Recent Members

nsubramanya

sat_chit_aananda
Ashwath Joshi
Bangalore

kumar4343
kumarswamy

vpravi
Bangalore

Recently Added Documents See all...

ಕಂಪ್ಯೂಟರ್ ಕನ್ನಡೀಕರಣದ ಮುನ್ನಡೆ

ಪ್ರಜಾವಾಣಿ, ಡಿಶಂಬರ್ ೨೮, ೨೦೦೫, ವಾಣಿಜ್ಯ-ತಂತ್ರಜ್ನಾನ, ಪು. ೩. ಸಾರಾಂಶ: ಕಂಪ್ಯೂಟರ್ನಲ್ಲಿ ಕನ್ನಡ ಬಳಸುವ ನಿಟ್ಟಿನಲ್ಲಿ ಶ್ರೀಕಾರ ಹಾಕಿದ ‘ಬರಹ’ ದಿಂದ ಇಂದಿನ ‘ನುಡಿ’ ಯವರೆಗಿನ ಬೆಳವಣಿಗೆಯನ್ನು ಅವಲೋಕಿಸುವ ಲೇಖನ ಸೂಕ್ತ ಕೀಲಿಮಣೆಯ ವಿನ...
  • mssridhar published this 08 / 01 / 2008
  • 800 reads
  • 0 comments

ಪ್ರಥಮ ವಿಶ್ವ ಇ-ಪುಸ್ತಕ ಮೇಳ

ಇ-ಪುಸ್ತಕ ಮೇಳ ನೋಡಿದಿರಾ? , ವಿಜಯ ಕರ್ನಾಟಕ (ಸಾಪ್ತಾಹಿಕ ವಿಜಯ), ಜುಲೈ ೩೦, ೨೦೦೬, ಪು. ೩. ಸಾರಾಂಶ: ಪ್ರಥಮ ಇ-ಪುಸ್ತಕ ಮೇಳದ ಹಿನ್ನೆಲೆಯಲ್ಲಿ ಈ ಲೇಖನವು ಮೇಳದಲ್ಲಿ ನೂರಕ್ಕೂ ಹೆಚ್ಚು ಭಾಷೆಯ ೩ ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು ಉಚಿತವಾಗ...
  • mssridhar published this 08 / 01 / 2008
  • 642 reads
  • 0 comments

ಓದುವ ಹವ್ಯಾಸವೆಂದರೇನು, ಅದನ್ನು ಅಳೆಯುವುದು ಹೇಗೆ?

ಕನ್ನಡ ಪ್ರಭ, ಜುಲೈ ೧೧, ೨೦೦೬, ಪು. ೬. ಸಾರಾಂಶ: ಓದುವ ಹವ್ಯಾಸ ಕ್ಷೀಣಿಸುತ್ತಿದ್ದು ಅದನ್ನು ಹೆಚ್ಚಿಸಬೇಕೆಂಬ ಕಳಕಳಿ ಎಲ್ಲ ಮಾಧ್ಯಮ ಹಾಗೂ ವೇದಿಕೆಗಳಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಓದುವ ಹವ್ಯಾಸವೆಂದರೇನು? ಅದನ್ನು ಅಳೆಯಲು ಮಾನದ...
  • mssridhar published this 08 / 01 / 2008
  • 470 reads
  • 0 comments

ಪುಸ್ತಕ ಆಯ್ಕೆಯಲ್ಲಿ ಓದುಗರ ಪ್ರಾತಿನಿಧ್ಯ

ಕನ್ನಡ ಪ್ರಭ, ಏಪ್ರಿಲ್ ೨೮, ೨೦೦೬, ಪು. ೬. ಸಾರಾಂಶ:ಯಾವುದೇ ಗ್ರಂಥಾಲಯದ ಯಶಸ್ಸನ್ನು ನಿರ್ಧರಿಸುವವನು ಓದುಗ. ಗ್ರಂಥಾಲಯಗಳಿರುವುದು ಓದುಗರಿಗಾಗಿ. ಇಂತಹ ಓದುಗನನ್ನು ಪುಸ್ತಕ ಆಯ್ಕೆಯ ಪ್ರತಿನಿಧಿಯನ್ನಾಗಿಸಬೇಕೆಂಬುದ ು ಲೇಖನದ ಆಶಯ. ಈ ಹಿನ್ನ...
  • mssridhar published this 08 / 01 / 2008
  • 426 reads
  • 0 comments

ಕಂಪ್ಯೂಟರ್ ಕನ್ನಡೀಕರಣದ ಸಾಧನೆ ಮತ್ತು ಗೊಂದಲ

ಕನ್ನಡ ಪ್ರಭ, ಆಗಸ್ಟ್ ೨೦, ೨೦೦೫, ಪು. ೬. ಸಾರಾಂಶ: ಕಂಪ್ಯೂಟರ್ನಲ್ಲಿ ಕನ್ನಡ ಬಳಸುವವರಿಗೆ ದೊರೆತಿರುವ ತಂತ್ರಾಂಶಗಳು ಹಾಗೂ ಪರಿಕರಗಳು ಇನ್ನೂ ಗೊಂದಲದ ಗೂಡಾಗಿಯೇ ಇವೆ. ಸಮಾನವಾದ ತಂತ್ರಾಂಶದ ಬಳಕೆಯಿಲ್ಲದೆ ಕಂಪ್ಯೂಟರೀಕರಣದ ಉದ್ದೇಶವೇ ನಿರ...
  • mssridhar published this 07 / 30 / 2008
  • 510 reads
  • 0 comments

ನೆಟ್ನಲ್ಲಿ ಸ್ವಯಂಚಾಲಿತ ಉತ್ತರ

ಕನ್ನಡ ಪ್ರಭ, ಜೂನ್ ೩, ೨೦೦೫, ಪು. ೬. ಸಾರಾಂಶ: ಕಾವೇರಿ ನದಿಯ ಉದ್ದ, ಕನ್ನಂಬಾಡಿಯ ಎತ್ತರ, ಕುವೆಂಪು ಯಾರು, ಇತ್ಯಾದಿ ಪ್ರಶ್ನೆಗಳಿಗೆ ಇಂಟರ್ನೆಟ್ನಲ್ಲಿ ಸ್ವಯಂಚಾಲಿತ ಉತ್ತರ ನೀಡುವ ಸೇವೆ answers.com, askjeeves.com ನಂತಹ ತಾಣಗಳಲ...
  • mssridhar published this 07 / 30 / 2008
  • 507 reads
  • 0 comments

ದೂರಸಂವೇದಿ ಉಪಗ್ರಹದಿಂದ ಕೃಷಿ ಮಾಹಿತಿ

ಕೃಷಿಗೆ ಉಪ’ಗ್ರಹ’ ಬಲ, ವಿಜಯ ಕರ್ನಾಟಕ (ಕೃಷಿ ವಿಜಯ), ಮೇ ೧೮, ೨೦೦೫, ಪು. ೨. ಸಾರಾಂಶ: ಕ್ಷಿಪ್ರ ಸಂಪರ್ಕ ಹಾಗೂ ಮುಕ್ತ ಮಾಹಿತಿ ಪ್ರಸಾರಕ್ಕಷ್ತೇ ಸೀಮಿತವಾಗಿದ್ದ ದೂರ ಸಂವೇದಿ ಉಪಗ್ರಹಗಳ ಉಪಯೋಗ ಇಂದು ಕೃಷಿ ಕ್ಷೇತ್ರಕ್ಕೂ ವಿಸ಼ರಣೆಯಾಗಿದೆ....
  • mssridhar published this 07 / 24 / 2008
  • 346 reads
  • 0 comments

ಇಂಟರ್ನೆಟ್ನಲ್ಲಿ ಅಪರೂಪದ ಪುಕ್ಕಟೆ ಮಾಹಿತಿ ಸೇವೆ

ಕನ್ನಡ ಪ್ರಭ, ಏಪ್ರಿಲ್೨೫, ೨೦೦೫, ಪು. ೪. ಸಾರಾಂಶ: ಇಂಟರ್ನೆಟ್ನಲ್ಲಿ ಮನರಂಜನೆಯ ಜೊತೆಗೆ ಮಾಹಿತಿ ಸೇವೆಗಳು ದೊರೆಯುತ್ತವೆ. ಅವುಗಳನ್ನು ಬಳಸಲು ಬೇಕಾಗುವ ನೈಪ್ಯಣ್ಯತೆಯನ್ನು ಪ್ರಸ್ತಾಪಿಸುತ್ತಾ ವಿದೇಶಗಳಲ್ಲಿ ಲಭ್ಯವಿರುವ ಆನ್ ಲೈನ್ ಪರಾಮರ್...
  • mssridhar published this 07 / 24 / 2008
  • 341 reads
  • 0 comments

ತಮಿಳಿನ ಶಾಸ್ತ್ರೀಯ ಭಾಷೆ ಮಾನ್ಯತೆ ಪ್ರಯತ್ನಗಳ ಒಂದು ನೋಟ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಬೇಕೆಂಬ ಹೋರಾಟ ತೀವ್ರವಾದ ಹಿನ್ನೆಲೆಯಲ್ಲಿ ಕರ್ನಾಟಕದ ನೆರೆ ರಾಜ್ಯ ತಮಿಳಿಗೆ ಸಿಕ್ಕಿರುವ ಮಾನ್ಯತೆಯೂ ಒಂದು ಪ್ರಬಲ ಕಾರಣ. ಈ ಮಾನ್ಯತೆ ಪಡೆಯಲು ತಮಿಳರು ಎಷ್ಟು ವ್ಯವಸ್ಥಿತ, ಸುದೀರ್ಘ ಹಾಗೂ ವ್ಯಾಪ...
  • mssridhar published this 07 / 23 / 2008
  • 371 reads
  • 0 comments

ಇ-ಪುಸ್ತಕ ಓದುಗರಿಗೆ ಸೌಲಭ್ಯ ಎಷ್ಟು?

ಕನ್ನಡ ಪ್ರಭ, ಮಾರ್ಚ್ ೨೫, ೨೦೦೫, ಪು. ೬. ( How much facility for e-book readers?, Kannada Prabha, March 25, 2005, p6). ಕನ್ನಡ ಪುಸ್ತಕಗಳ ವಿವರಗಳನ್ನು ಇಂಟರ್ನೆಟ್ನಿಂದ ಪಡೆಯಬೇಕೆಂದು ಬಯಸಿ ಹುಡುಕಾಟ ನಡೆಸಿದರೆ ಭ್ರಮನಿ...
  • mssridhar published this 07 / 21 / 2008
  • 322 reads
  • 0 comments

ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳೆಷ್ಟು?

ಕನ್ನಡ ಪ್ರಭ, ಜನವರಿ ೨೮, ೨೦೦೫, ಪು. ೬. ( How many kannada books in the Internet?, Kannada Prabha, January 28, 2005, p6). ಕನ್ನಡದ ಹೊಸ ಪುಸ್ತಕಗಳ ವಿವರಗಳನ್ನು ಆಸಕ್ತರು ಇಂಟರ್ನೆಟ್ನಲ್ಲಿ ಹುಡುಕಿದರೆ ನಿರಾಶಾದಾಯಕ ಪಲ...
  • mssridhar published this 07 / 21 / 2008
  • 531 reads
  • 0 comments

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ: ಒಂದು ವೃತ್ತಿಬಾಧೆ ಮತ್ತು ಗ್ರ್ರಂಥಾಧಿಕಾರಿಯ ದುಃಸ್ವಪ್ನ

ಶ್ರೀಧರ್, ಎಂ. ಎಸ್., ಗ್ರಂಥಾಲಯ ವಿಜ್ನಾನ, (೩) ಪೆಬ್ರವರಿ ೨೦೦೨, ೧೬- ೨೪. ಸಾರಾಂಶ: ಗ್ರಂಥಪರಿಶೋಧನೆ ಒಂದು ಸೂಕ್ಷ್ಮ, ವಿವಾದಿತ ಕ್ರಿಯೆ ಹಾಗೂ ವೃತ್ತಿಬಾಧೆ ಎನ್ನುತ್ತಾ ಇದನ್ನೊಂದು ಮರಣೊತ್ತರ ಪರೀಕ್ಷೆಯಂತೆ ಪರಿಗಣಿಸುವ ಈ ಲೇಖನ ಇದರ ಮ...
  • mssridhar published this 04 / 01 / 2008
  • 520 reads
  • 0 comments

ಮರೀಚಿಕೆಯಾದ ಕನ್ನಡ ಪುಸ್ತಕಗಳ ಸಮಗ್ರ ಸೂಚಿ ಮತ್ತು ಸಂಗ್ರಹ

ಸಾರಾಂಶ: ಈ ಹಿಂದೆ ಪ್ರಕಟವಾಗಿರುವ ಕನ್ನಡ ಪುಸ್ತಕಗಳ ಪೂರ್ವಾನ್ವಿತ ಸೂಚಿಯೂ ಇಲ್ಲದೆ, ಪ್ರತೀ ವರ್ಷ ಪ್ರಕಟವಾಗುವ ಕನ್ನಡ ಪುಸ್ತಕಗಳ ಸಮಗ್ರ ಅವಲೋಕನವೂ ಇಲ್ಲದೆ ಆಸಕ್ತರಿಗೆ ಕನ್ನಡ ಭಾಷೆಯಲ್ಲಿ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಯಾವುದೇ ಮಾಹಿತ...
  • mssridhar published this 03 / 20 / 2008
  • 454 reads
  • 0 comments

ಗ್ರಾಹಕ ಕೌಶಲ್ಯತೆ ಮತ್ತು ಓದುವ ಹವ್ಯಾಸ

ಸಾರಾಂಶ: ನೂತನ ವಿನ್ಯಾಸ ಮತ್ತು ಕಂಪ್ಯೂಟರೀಕರಣಗಳಿಂದಾಗಿ ಸರಕು/ಸೇವೆಗಳನ್ನು ಸಮರ್ಪಕವಾಗಿ ಬಳಸಲು ಗ್ರಾಹಕನಿಗೆ ಹೆಚ್ಚಿನ ಜ್ಞಾನ ಮತ್ತು ಕೌಶಲ್ಯದ ಅವಶ್ಯಕತೆಯಿದೆ. ಉತ್ಪಾದನಾ ಕೌಶಲ್ಯ (production skills)/ ಸೃಜನಶೀಲತೆಗಳಿಗಿರುವಷ್ಟೇ ಆದ್ಯ...
  • mssridhar published this 03 / 20 / 2008
  • 333 reads
  • 0 comments

ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ ಹೇಗಿರಬೇಕು? ಯಾರು ಮಾಡಬೇಕು?

ಸಾರಾಂಶ: ಗ್ರಂಥಾಲಯದ ಆತ್ಮವಾದ ಪುಸ್ತಕ ಸಂಗ್ರಹಣೆಯ ಗುಣಮಟ್ಟ ಪುಸ್ತಕಗಳ ಆಯ್ಕೆಯನ್ನು ಅವಲಂಬಿಸಿರುತ್ತದೆ. ಇಂತಹ ಗುರುತರ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಬೇಕು, ಸಾರ್ವಜನಿಕ ಗ್ರಂಥಾಲಯ ಪುಸ್ತಕ ಖರೀದಿಯನ್ನು ಪುಸ್ತಕೋದ್ಯಮ ಹೇಗೆ ತನ್ನ ಲಾ...
  • mssridhar published this 03 / 20 / 2008
  • 324 reads
  • 0 comments

ಗ್ರಂಥಾಲಯ ಕರದ ಉಪಯೋಗ ನಾವೆಷ್ಟು ಪಡೆಯುತ್ತಿದ್ದೇವೆ?

ವಿಜಯ ಕರ್ನಾಟಕ, ಮೇ ೪, ೨೦೦೩, ಪು. ೫. ಸಾರಾಂಶ: ಈ ಲೇಖನವು ಕರ್ನಾಟಕದಲ್ಲಿ ಜಾರಿಯಿರುವ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯ ಸಾಧಕ ಬಾಧಕಗಳನ್ನು ಚರ್ಚಿಸುತ್ತದೆ. ಪ್ರಮುಖವಾಗಿ ಗ್ರಂಥಾಲಯ ಕರ ಸಂಗ್ರಹಣೆ, ಗ್ರಂಥಾಲಯ ಕರದ ಮೊಬಲಗನ್ನು ಸಾರ್ವಜನಿಕ...
  • mssridhar published this 03 / 20 / 2008
  • 628 reads
  • 0 comments

ಸಾಮಾಜಿಕ ಸನ್ನಿಯಾಗಬೇಕಿರುವ ಓದುವ ಹವ್ಯಾಸ

*ಪ್ರಜಾವಾಣಿ, ಏಪ್ರಿಲ್ ೧೮, ೨೦೦೭, ಸಂಪುಟ ೬೦ (ಸಂಚಿಕೆ ೧೦೭), ಪು. ೬. ಸಾರಾಂಶ: ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಓದು ಹೇಗೆ ಕಲಿಕೆಯ ಉನ್ನತಿ ಹಾಗೂ ಯಶಸ್ವೀ ಜೀವನಕ್ಕೆ ಕಾರಣವಾಗಬಲ್ಲದು ಎಂದು ಈ ಲೇಖನ ವಿಶ್ಲೇಷಿಸುತ್ತದೆ. ತಂತ್ರಜ...
  • mssridhar published this 03 / 14 / 2008
  • 357 reads
  • 0 comments

ವಿಕಿಪೀಡಿಯ Vs. ಬ್ರಿಟಾನಿಕ ವಿಶ್ವಕೋಶ : ವಿಜ್ಞಾನಿಗಳ ಒಂದು ವಿವಾದ

*ವಿಜ್ಞಾನ ಸಂಗಾತಿ, ಡಿಶಂಬರ್ ೨೦೦೬, ಸಂಪುಟ ೧೨, ಸಂಚಿಕೆ ೦೨, ಪು. ೩-೫. ಸಾರಾಂಶ: ವಿಶ್ವಕೋಶ ಎಂದರೆ ಎಲ್ಲ ವಿವರವನ್ನೊಳಗೊಂಡ ಅಧಿಕೃತ ಆಕರ ಗ್ರಂಥವೆಂಬುದು ಸಾಮಾನ್ಯವಾದ ಅಭಿಪ್ರಾಯ. ಇನ್ನು ವಿಶ್ವಕೋಶಗಳಲ್ಲಿ ಬ್ರಿಟಾನಿಕಾದ ಘನತೆ ಪ್ರತಿಷ್...
  • mssridhar published this 03 / 13 / 2008
  • 564 reads
  • 0 comments

ಡಿಜಿಟಲ್ ಲೈಬ್ರರಿ ಲೇಖಕರಿಗೆ ರಾಯಧನ

*ಕನ್ನಡ ಪ್ರಭ, ಸೆಪ್ಟಂಬರ್ ೨, ೨೦೦೬, ಪು. ೬. ಸಾರಾಂಶ: ಡಿಜಿಟಲ್ ಲೈಬ್ರರಿ ಲೇಖಕರಿಗೆ ರಾಯಧನ ನಿಗದಿಪಡಿಸುವ ವಿಧಾನಗಳ ಸಾಧಕಬಾಧಕಗಳನ್ನು ಚರ್ಚಿಸುವ ಲೇಖನ ಆ ವಿಧಾನಗಳಲ್ಲಿನ ಲೋಪಗಳನ್ನು ಆಧಾರ ಸಮೇತ ತೋರಿಸುವುದರ ಜೊತೆಗೆ ಅದನ್ನು ದುರುಪಯೋ...
  • mssridhar published this 03 / 13 / 2008
  • 301 reads
  • 0 comments

ಇ-ಮಾಧ್ಯಮದ ಸಾಂಸ್ಕೃತಿಕ ದಾಳಿ

ಕನ್ನಡ ಪ್ರಭ, ಆಗಸ್ಟ್ ೧೧, ೨೦೦೬, ಪು. ೬. ಸಾರಾಂಶ: ಇ-ಮಾಧ್ಯಮದ ದಾಳಿಯಿಂದ ಓದುವ ಹವ್ಯಾಸ ಬಡವಾಗುತ್ತಿದೆ ಎಂಬ ಕಾಳಜಿಯ ಬಗ್ಗೆ ಚರ್ಚಿಸುವ ಈ ಲೇಖನ ಇ-ಮಾಧ್ಯಮದ ಲಾಭ ಹಾಗೂ ಕುಂದುಗಳನ್ನೂ ಪಟ್ಟಿ ಮಾಡುತ್ತದೆ. ಸಾಮಾನ್ಯ ನಾಗರೀಕನ ಜೀವನವು ಹೊ...
  • mssridhar published this 03 / 13 / 2008
  • 294 reads
  • 0 comments