0% found this document useful (0 votes)
82 views16 pages

With Out Nsme

Uploaded by

Rishi Rebel
Copyright
© © All Rights Reserved
We take content rights seriously. If you suspect this is your content, claim it here.
Available Formats
Download as PDF, TXT or read online on Scribd
0% found this document useful (0 votes)
82 views16 pages

With Out Nsme

Uploaded by

Rishi Rebel
Copyright
© © All Rights Reserved
We take content rights seriously. If you suspect this is your content, claim it here.
Available Formats
Download as PDF, TXT or read online on Scribd

ಪಾಠ ಆಧಾರಿತ ಮೌಲಾಯಾಂಕನ

ಘಟಕ ಪರಿೀಕ್ಷೆಯ ಪರಶ್ೆೆ ಪತ್ರರಕೆಗಳು


ತರಗತ್ರ:- 10 ನೆೀ ತರಗತ್ರ
ವಿಷಯ: ಸಮಾಜ ವಿಜ್ಞಾನ

: ರಚನೆ :
ಶ್ರೀನಿವಾಸ ಕೆ ಜೆ
ಸಹಶ್ಕ್ಷಕರು
ಸಕಾಾರಿ ಪೌರಢಶ್ಾಲೆ
ಜೆ ಎನ್ ಕೆ ೀಟೆ
ಚಿತರದುಗಾ (ತಾ & ಜಿ)

ಸ ಚನೆಗಳು
1. ಪರಶ್ೆೆ ಪತ್ರರಕೆಯನುೆ ವಾರ್ಷಾಕ ಪರಿೀಕ್ಷೆಯನುೆ ಗಮನದಲ್ಲಿಟುು ರಚಿಸಿದೆ.
2. ಎಲ್.ಬಿ.ಎ 15 ಅಾಂಕ & ಮರುಸಿಾಂಚನದ 5 ಅಾಂಕಗಳನುೆ ಒಳಗೆ ಾಂಡಿದೆ.
3. 2 ಪಾಠಗಳಿಗೆ ಒಾಂದು ಘಟಕ ಪರಿೀಕ್ಷೆಯ ಪರಶ್ೆೆ ಪತ್ರರಕೆ ರಚಿಸಿದೆ.
4. ನಿೀಲನಕಾಶ್ೆ ಮತುು ಮಾದರಿ ಉತುರಗಳನುೆ ಒಳಗೆ ಾಂಡಿದೆ.
ಪಾಠ ಆಧಾರಿತ ಮೌಲಾಯಾಂಕನ
ತರಗತ್ರ:- 10 ನೆೀ ತರಗತ್ರ ವಿಷಯ: ಸಮಾಜ ವಿಜ್ಞಾನ
ಭಾರತಕೆೆ ಯ ರೆ ೀಪಿಯನೆರ ಆಗಮನ& ಬಿರಟಿಷ್ ಆಳಿಿಕಯ
ೆ ಪರಿಣಾಮಗಳು
ಸಾಮರ್ಥಾಯಾನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಜ್ಞಾನ 20% 4
ತ್ರಳುವಳಿಕೆ 50% 10
ಅನಿಯ 30% 6

ಕ್ಲಿಷ್ಾುನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಸುಲಭ 30% 6
ಸಾಮಾನಯ 50% 10
ಕಠಿಣ 20% 4

ಪರಶ್ಾೆನುಸಾರ ಅಾಂಕ ಹಾಂಚಿಕೆ

ಪರಶ್ೆೆ ಸಿರ ಪ ನಿಗದ್ದಪಡಿಸಿದ ಪರಶ್ೆೆ ಗಳು ನಿಗದ್ದಪಡಿಸಿದ ಒಟುು ಅಾಂಕಗಳು


ಅಾಂಕಗಳು
ವಸುುನಿಷಠ 2 1 2
ಸರಳ ಉತುರ 2 1 2
ಕ್ಲರು ಉತುರ 3 2 6
ದ್ದೀಘಾ ಉತುರ 1 2 3 6
ದ್ದೀಘಾ ಉತುರ 2 1 4 4
ಒಟುು 10 20
ಅಧಾಯಯ-1 & 2
ಭಾರತಕೆೆ ಯ ರೆ ೀಪಿಯನೆರ ಆಗಮನ & ಬಿರಟಿಷ್ ಆಳಿಿಕಯ
ೆ ಪರಿಣಾಮಗಳು
ಸಮಯ: 45 ನಿಮಿಷ ಪಾಠ ಆಧಾರಿತ ಮೌಲಾಯಾಂಕನ ಘಟಕ ಪರಿೀಕ್ಷೆ ಅಾಂಕಗಳು:20
I .ಪರತ್ರಯಾಂದು ಪರಶ್ೆೆ ಅಥವಾ ಅಪ ಣಾ ಹೆೀಳಿಕೆಗೆ ನಾಲುೆ ಆಯ್ಕೆಗಳನುೆ ನಿೀಡಲಾಗಿದೆ. ಅವುಗಳಲ್ಲಿ ಸ ಕುವಾದ ಒಾಂದು
ಉತುರವನುೆ ಆರಿಸಿ, ಅದರ ಕರಮಾಕ್ಷರದೆ ಡನೆ ಪ ಣಾ ಉತುರವನುೆ ಬರೆಯಿರಿ. 1x2=2
1. ಮೊದಲ ಆಾಂಗೆ ಿೀ-ಮರಾಠ ಯುದಧವು ಈ ಒಪಪಾಂದದೆ ಾಂದ್ದಗೆ ಕೆ ನೆಗೆ ಾಂಡಿತು.
ಎ) ಬೆಸಿಿನ್ ಬಿ) ಸಾಲ್ ಬಾಯ್ ಸಿ) ಲಾಹೆ ೀರ್ ಡಿ) ಪ ನಾ
2. ಬಾಂಗಾಳದಲ್ಲಿ ಬಿರಟಿಷರಿಗೆ ಮುಕು ವಾಯಪಾರ ಮಾಡಲು ದಸುಕ್ ಗಳನುೆ ನಿೀಡಿದ ಮೊಘಲ್ ದೆ ರೆ
ಎ) ಜಹಾಾಂಗಿೀರ್ ಬಿ) ಎರಡನೆೀ ಷ್ಾ ಆಲಾಂ ಸಿ) ಬಹುದ ಿರ್ ಷ್ಾ ಡಿ) ಫಾರ ಕ್ ಸಿಯಾರ್
I I .ಈ ಪರತ್ರಯಾಂದು ಪರಶ್ೆೆಗ ಒಾಂದೆ ಾಂದು ವಾಕಯದಲ್ಲಿ ಉತುರ ಬರೆಯಿರಿ : 1x2=2
3. ನಿೀಲ್ಲ ನಿೀರಿನ ನಿೀತ್ರಯನುೆ ಜಾರಿಗೆ ತಾಂದ ಪೆ ೀಚುಾಗಿೀಸ್ ವೆೈಸರಾಯ್ ಯಾರು?
4. ವೆಲೆಿಸಿಯ
ಿ ು ತನೆ ಹುದೆಿಗೆ ರಾಜಿನಾಮೆ ನಿೀಡಿ ಬಿರಟನ್ಗೆ ಹಾಂದ್ದರುಗಲು ಕಾರಣವೆೀನು?
I I I .ಈ ಪರತ್ರಯಾಂದು ಪರಶ್ೆೆ ಗ ಎರಡರಿಾಂದ ನಾಲುೆ ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ : 2x3=6
5. ಭಾರತಕೆೆ ಹೆ ಸ ಜಲಮಾಗಾ ಕಾಂಡುಹಡಿಯಲು ಕಾರಣವಾದ ಅಾಂಶಗಳನುೆ ಚಚಿಾಸಿರಿ.
6. ದ್ದಿ ಸಕಾಾರ ಪದಧತ್ರಯನುೆ ವಿವರಿಸಿ.
7. ಮ ರನೆೀ ಆಾಂಗೆ ಿೀ-ಮರಾಠ ಯುದಧದ ಪರಿಣಾಮಗಳಾವುವು?
I V. ಈ ಪರತ್ರಯಾಂದು ಪರಶ್ೆೆ ಗ ಆರು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ: 3x2=6
8. ಬಕಾಿರ್ ಕದನದ ಪರಿಣಾಮಗಳನುೆ ತ್ರಳಿಸಿ.
9. ಸಹಾಯಕ ಸೆೈನಯ ಪದಧತ್ರಯು ದೆೀಶ್ಯ ರಾಜರನುೆ ಬಲಹೀನಗೆ ಳಿಸಿತು. ಹೆೀಗೆ?
V. ಈ ಪರತ್ರಯಾಂದು ಪರಶ್ೆೆ ಗ ಎಾಂಟು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ: 1x4=4
10. ಪಾಿಸಿ ಕದನದ ಕಾರಣ ಮತುು ಪರಿಣಾಮಗಳೆೀನು?
ಮಾದರಿ ಉತುರಗಳು
1. ಬಿ) ಸಾಲ್ ಬಾಯ್
2. ಡಿ) ಫಾರ ಕ್ ಸಿಯಾರ್
3. ಫಾರನಿಿಸೆ ೆ ಡಿ ಆಲೆೇಡ
4. ಲಾರ್ಡ್ ವೆಲೆಸ್ಲೆಯ ಯುದ್ಧಪ್ರಯಿ ನೀತಿಯಿಂದ್ ಕಿಂಪನಯ ಸಾಲದ್ ಹೆೊರೆ ಹೆಚ್ಚಿ ಟೀಕೆಗೆ ಒಳಗಾಗಿ ರಾಜೀನಾಮೆ ನೀಡಿದ್ನು.
5. 7.
• ಟಕಾರು ಕಾನ್ಸಾುಾಂಟಿನೆ ೀಪಲ್ ನಗರವನುೆ • ಬಿರಟಿಷರು ಪೆೀಶಿ ಪದವಿಯನುೆ ರದುಿಗೆ ಳಿಸಿದರು.
ವಶಪಡಿಸಿಕೆ ಾಂಡರು. • ಬಾಜಿರಾಯನಿಗೆ ವಿಶ್ಾರಾಂತ್ರ ವೆೀತನ ನಿೀಡಿದರು.
• ವಾಯಪಾರದ ಮೆೀಲೆ ತ್ರೀವರತರದ ತೆರಿಗೆಗಳನುೆ • ಶ್ವಾಜಿಯ ವಾಂಶಸಥ ಪರತಾಪಸಿಾಂಹನನುೆ ಸತಾರಾದಲ್ಲಿ
ವಿಧಿಸತೆ ಡಗಿದರು. ಪರತ್ರಷ್ಾಠಪಿಸಿದರು.
• ಇದರಿಾಂದ ವತಾಕರಿಗೆ ವಾಯಪಾರ ಲಾಭದಾಯಕವಾಗಲ್ಲಲಿ. • ಈ ಮ ಲಕ ಮರಾಠರ ಪರತ್ರರೆ ೀಧವನುೆ ನಿಗರಹಸಿದರು.
• ಯುರೆ ೀಪಿನ ರಾಜರು ನಾವಿಕರಿಗೆ ನಿೀಡಿದ ಪೆ ರೀತಾಿಹ. 8• ಎರಡನೆೀ ಷ್ಾಆಲಾಂ ಈಸ್ು ಇಾಂಡಿಯಾ ಕಾಂಪನಿಗೆ
• ವೆೈಜ್ಞಾನಿಕ ಆವಿಷ್ಾೆರಗಳಾದ ದ್ದಕ ೆಚಿ, ಆಸರಲೆ ೀಬ್ , ಬಾಂಗಾಳದ ಮೆೀಲ್ಲನ 'ದ್ದವಾನಿ' ಹಕೆನುೆ ನಿೀಡಿದನು.
ಸಿಡಿಮದುಿ ಮೊದಲಾದವುಗಳು. • ಷ್ಾ ಆಲಾಂ ವಾರ್ಷಾಕ ೨೬ ಲಕ್ಷರ ಪಾಯಿ ಪಡೆದು
6. ಬಾಂಗಾಳದ ಮೆೀಲ್ಲನ ಹಕೆನುೆ ಬಿಟುು ಕೆ ಡಬೆೀಕಾಯಿತು.
• ರಾಬರ್ಟಾ ಕೆೈವನು 'ಬಾಂಗಾಳ'ದಲ್ಲಿ ಜಾರಿಗೆ ತಾಂದನು. • ಔದ್ನ ನವಾಬ ಕಾಂಪನಿಗೆ ಯುದಧ ನಷು ಪರಿಹಾರವಾಗಿ ೫೦
• ಬಿರಟಿಷರು ಭ ಕಾಂದಾಯ ವಸ ಲ್ಲ ಹಕುೆ ಹೆ ಾಂದ್ದದಿರು. ಲಕ್ಷ ರ . ಕೆ ಡಬೆೀಕಾಯಿತು.
• ಬಾಂಗಾಳದ ನವಾಬನು ಆಡಳಿತ, ನಾಯಯ ಮೊದಲಾದ • ಮಿೀರ್ಜಾಫರನ ಮಗನಿಗೆ ವಿಶ್ಾರಾಂತ್ರ ವೆೀತನ ನಿೀಡಿದರು.
ಆಡಳಿತಾತಮಕ ಕಾಯಾಗಳನುೆ ನಿವಾಹಸುತ್ರುದಿನು. • ಬಾಂಗಾಳದ ಪ ಣಾ ಆಡಳಿತ ಕಾಂಪನಿಗೆ ಒಳಪಟಿುತು.
• ರಾಬರ್ಟಾ ಡೆೈವ್ ದ್ದಿಸಕಾಾರವನುೆ ಜಾರಿಗೆ ತಾಂದನು.
9.
• ಭಾರತ್ರೀಯ ರಾಜನು ಬಿರಟಿಷ್ ಸೆೈನಿಕ ತುಕಡಿಯನುೆ ತನೆ ರಾಜಯದಲ್ಲಿ ಇರಿಸಿಕೆ ಳಳಬೀೆ ಕು.
• ಸೆೀನೆಯ ವೆೀತನ ಮತುು ನಿವಾಹಣೆಯ ವೆಚಚವನುೆ ಸಾಂಬಾಂಧಪಟು ರಾಜಯವೆೀ ಭರಿಸಬೆೀಕು.
• ಆಸಾಥನದಲ್ಲಿ ಬಿರಟಿಷ್ ರೆಸಿಡೆಾಂಟನನುೆ ನೆೀಮಿಸಿಕೆ ಳಳಬೀೆ ಕು.
• ಬಿರಟಿಷರ ಅನುಮತ್ರ ಇಲಿದೆ ಆಸಾಥನದಲ್ಲಿ ಯಾವುದೆೀ ಯುರೆ ೀಪಿಯನೆರನುೆ ನೆೀಮಿಸಿಕೆ ಳುಳವಾಂತ್ರಲಿ.
• ಯಾವುದೆೀ ರಾಜಯದೆ ಾಂದ್ದಗೆ ಯುದಧ ಅಥವಾ ಸಾಂಧಾನ ಮಾಡಿಕೆ ಳಳಬೀೆ ಕಾದರೆ ಬಿರಟಿಷರ ಸಮಮತ್ರ ಬೆೀಕು.
• ಕಾಂಪನಿಯು ಆ ರಾಜಯಕೆ ಆಾಂತರಿಕ ಮತುು ಬಾಹಯ ರಕ್ಷಣೆಯನುೆ ಒದಗಿಸುವುದು.
10. ಪಾಿಸಿ ಕದನಕೆೆ ಕಾರಣಗಳು
• ದಸುಕ್ಗಳ ದುರುಪಯೀಗ
• ಅನುಮತ್ರ ಇಲಿದೆ ಕೆ ೀಟೆಯ ದುರಸಿಥ
• ಕಪುಪಕೆ ೀಣೆ ದುರಾಂತ
ಪಾಿಸಿ ಕದನದ ಪರಿಣಾಮಗಳು
• ಮಿೀರ್ ಜಾಫರ್ ಬಾಂಗಾಳದ ನವಾಬನಾದನು.
• ಕಾಂಪನಿಯು ಬಾಂಗಾಳ ಪಾರಾಂತಯದಲ್ಲಿ ವಾಯಪಾರ ನಡೆಸಲು ಅನಿಬಾಾಂಧಿತ ಹಕೆನುೆ ಪಡೆಯಿತು.
• ಮಿೀರ್ ಜಾಫರ್ ಕಾಂಪನಿಗೆ 17 ಕೆ ೀಟಿ 70 ಲಕ್ಷ ರ .
ನಿೀಡಿದನು.
• ಭಾರತ್ರೀಯರಲ್ಲಿದಿ ಅನೆೈಕಯತೆ, ಅಸಾಂಘಟನೆ ಮತುು ವಾಯಪಾರಿ ವಗಾದ ಲೆ ೀಭಿತನವನುೆ ಪರದಶ್ಾಸಿತು
ಪಾಠ ಆಧಾರಿತ ಮೌಲಾಯಾಂಕನ
ತರಗತ್ರ:- 10 ನೆೀ ತರಗತ್ರ ವಿಷಯ: ಸಮಾಜ ವಿಜ್ಞಾನ
ಬಿರಟಿಷ್ ಆಳಿಿಕಯ
ೆ ಪರಿಣಾಮಗಳು & ಮೆೈಸ ರಿನ ಒಡೆಯರು ಹಾಗ ಕನಾಾಟಕದಲ್ಲಿ ಬಿರಟಿಷ್ ಆಳಿಿಕಗ
ೆ ೆ
ಪರತ್ರರೆ ೀಧಗಳು
ಸಾಮರ್ಥಾಯಾನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಜ್ಞಾನ 20% 4
ತ್ರಳುವಳಿಕೆ 50% 10
ಅನಿಯ 30% 6

ಕ್ಲಿಷ್ಾುನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಸುಲಭ 30% 6
ಸಾಮಾನಯ 50% 10
ಕಠಿಣ 20% 4

ಪರಶ್ಾೆನುಸಾರ ಅಾಂಕ ಹಾಂಚಿಕೆ

ಪರಶ್ೆೆ ಸಿರ ಪ ನಿಗದ್ದಪಡಿಸಿದ ಪರಶ್ೆೆ ಗಳು ನಿಗದ್ದಪಡಿಸಿದ ಒಟುು ಅಾಂಕಗಳು


ಅಾಂಕಗಳು
ವಸುುನಿಷಠ 2 1 2
ಕ್ಲರು ಉತುರ 2 2 4
ದ್ದೀಘಾ ಉತುರ 1 2 3 6
ದ್ದೀಘಾ ಉತುರ 2 2 4 8

ಒಟುು 8 20
ಅಧಾಯಯ 3 & 4
ಬಿರಟಿಷ್ ಆಳಿಿಕಯ
ೆ ಪರಿಣಾಮಗಳು & ಮೆೈಸ ರಿನ ಒಡೆಯರು ಹಾಗ ಕನಾಾಟಕದಲ್ಲಿ ಬಿರಟಿಷ್ ಆಳಿಿಕಗ
ೆ ೆ ಪರತ್ರರೆ ೀಧಗಳು
ಸಮಯ: 45 ನಿಮಿಷ ಪಾಠ ಆಧಾರಿತ ಮೌಲಾಯಾಂಕನ ಘಟಕ ಪರಿೀಕ್ಷೆ ಅಾಂಕಗಳು:20

I .ಪರತ್ರಯಾಂದು ಪರಶ್ೆೆ ಅಥವಾ ಅಪ ಣಾ ಹೆೀಳಿಕೆಗೆ ನಾಲುೆ ಆಯ್ಕೆಗಳನುೆ ನಿೀಡಲಾಗಿದೆ. ಅವುಗಳಲ್ಲಿ ಸ ಕುವಾದ ಒಾಂದು
ಉತುರವನುೆ ಆರಿಸಿ, ಅದರ ಕರಮಾಕ್ಷರದೆ ಡನೆ ಪ ಣಾ ಉತುರವನುೆ ಬರೆಯಿರಿ. 1x3=3
1) 1935 ರ ಭಾರತ ಸಕಾಾರದ ಕಾಯ್ಕಿ ಸಿತಾಂತರ ಭಾರತದ ಒಾಂದು ಪರಮುಖ ದಾಖಲೆಯಾಗಿದೆ. ಏಕೆಾಂದರೆ
A) ಪಾರಾಂತಯಗಳಲ್ಲಿ ದ್ದಿ ಸಕಾಾರ ಜಾರಿಗೆ ತಾಂದ್ದದೆ
B) ನಿಯಾಂತರಣ ಮಾಂಡಳಿ ಸಾಥಪಿಸಿದೆ
C) ಮತ್ರೀಯ ಆಧಾರದ ಮೆೀಲೆ ಪರತಯೆ ೀಕ ಚುನಾವಣಾ ಮತಗಟೆು ವಯವಸೆಥಯನುೆ ಪರಿಚಯಿಸಿತು
D) ಅಖಿಲ ಭಾರತ ಒಕ ೆಟವನುೆ ರಚಿಸಲು ಅವಕಾಶ ನಿೀಡಿತು
2) ಮೆೈಸ ರು ಸಾಂಸಾಥನದ ನವರಾತ್ರರ ಉತಿವವನುೆ ಶ್ರೀರಾಂಗಪಟುಣದಲ್ಲಿ ಪಾರರಾಂಭಿಸಿದವರು.
ಅ) ಜಯಚಾಮರಾಜ ಒಡೆಯರು ಬ) ನಾಲಿಡಿ ಕೃಷಣರಾಜ ಒಡೆಯರು
ಕ) 10 ನೆೀ ಚಾಮರಾಜೆೀಾಂದರ ಒಡೆಯರು ಡ) ರಾಜ ಒಡೆಯರು
I I .ಈ ಪರತ್ರಯಾಂದು ಪರಶ್ೆೆಗ ಎರಡರಿಾಂದ ನಾಲುೆ ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ : 2x2=4
3) ರೆೈತವಾರಿ ಪದಧತ್ರಯ ಲಕ್ಷಣಗಳೆೀನು?
4) ಶ್ರೀರಾಂಗಪಟುಣ ಒಪಪಾಂದದ ಷರತುುಗಳೆೀನು? / ಶ್ರೀರಾಂಗಪಟುಣ ಒಪಪಾಂದವು ಟಿಪುಪ ಸುಲಾುನನಿಗೆ ಅವಮಾನಕರ
ಒಪಪಾಂದವಾಗಿತುು. ಸಮರ್ಥಾಸಿ.
I I I . ಈ ಪರತ್ರಯಾಂದು ಪರಶ್ೆೆಗ ಆರು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ: 3x2=6
5) ಬಿರಟಿಷರ ಕಾಂದಾಯ ನಿೀತ್ರಯು ಭಾರತ್ರೀಯರ ಮೆೀಲೆ ಬಿೀರಿದ ಪರಿಣಾಮಗಳೆೀನು?
6) ಬಿರಟಿಷ್ ಶ್ಕ್ಷಣ ನಿೀತ್ರಯು ಭಾರತದ ಮೆೀಲೆ ಬಿೀರಿದ ಪರಿಣಾಮಗಳೆೀನು?
I V. ಈ ಪರತ್ರಯಾಂದು ಪರಶ್ೆೆ ಗ ಎಾಂಟು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ: 4x2=8
7) ನಾಲಿಡಿ ಕೃಷಣರಾಜ ಒಡೆಯರ ಕೆ ಡುಗೆಗಳನುೆ ವಿವರಿಸಿ / ನಾಲಿಡಿ ಕೃಷಣರಾಜ ಒಡೆಯರ ಆಳಿಿಕಯ
ೆ ು ಮೆೈಸ ರನುೆ ಮಾದರಿ
ರಾಜಯವನಾೆಗಿ ಮಾಡಿತು. ಸಮರ್ಥಾಸಿ.
8) ಸಾಿತಾಂತರಯ ಹೆ ೀರಾಟದಲ್ಲಿ ಸಾಂಗೆ ಳಿಳ ರಾಯಣಣನ ಪಾತರವನುೆ ವಿವರಿಸಿ
ಮಾದರಿ ಉತುರಗಳು
1. D)ಅಖಿಲ ಭಾರತ ಒಕ ೆಟವನುೆ ರಚಿಸಲು ಅವಕಾಶ • ವೃತುಪತ್ರರಕೆಗಳು ಹುಟಿು ಬೆಳಯ ೆ ಲಾರಾಂಭಿಸಿದವು
ನಿೀಡಿತು • ಹೆ ಸ ಸಾಮಾಜಿಕ ಮತುು ಧಾಮಿಾಕ ಸುಧಾರಣಾ
2. ಡ) ರಾಜ ಒಡೆಯರು ಚಳವಳಿಗಳು ಹುಟಿುಕೆ ಾಂಡವು
3. • ಭಾರತ್ರೀಯ ವಿದಾಯವಾಂತರ ಆಲೆ ೀಚನಾಕರಮದಲ್ಲಿ ನಾವಿನಯತೆ
• ಅಲೆಕಾಿಾಂಡರ್ ರಿೀಡ್ ಮತುು ರ್ಥಾಮಸ್ ಮನೆ ರೀ ಉಾಂಟಾಯಿತು
ಜಾರಿಗೆ ಳಿಸಿದರು. • ಭಾರತ್ರೀಯ ಸಾಾಂಸೃತ್ರಕ ಪರಾಂಪರೆಗಳ ಅರಿವು
• ಮದರಾಸು ಮತುು ಮೆೈಸ ರು ಪಾರಾಂತಯಗಳಲ್ಲಿ ಉಾಂಟಾಯಿತು.
ಜಾರಿಗೆ ಳಿಸಲಾಯಿತು. 7.
• ಸಕಾಾರ ಮತುು ರೆೈತರ ನಡುವೆ ನೆೀರ ಸಾಂಪಕಾವಿತುು. ಪಾಿಥಮಿಕ ಶಾಲೆಗಳಲ್ಲೆ ಶಿಕ್ಷಣ ಶುಲಕ ರದ್ುದ
• ರೆೈತರೆೀ ಭ ಮಾಲ್ಲೀಕರಾದರು. ಹೆಣುು ಮಕಕಳ ವಿದ್ಾಯಭ್ಾಯಸದ್ ಏಳಿಗೆಗೆ ನೆರವು
• ಉತಪನೆದ ಶ್ೆೀಕಡ 50ರಷುು ಭಾಗವನುೆ ಕಾಂದಾಯವಾಗಿ ಮೆೈಸೊರು ವಿಶವವಿದ್ಾಯಲಯ ಸಾಾಪನೆ
ನಿಗದ್ದಗೆ ಳಿಸಲಾಯಿತು. ವಿದ್ೆೀಶದ್ಲ್ಲೆ ವಿದ್ಾಯಭ್ಾಯಸಕೆಕ ಹೆೊೀಗುವರೆಗೆ ವಿದ್ಾಯರ್ಥ್ ವೆೀತನ
• ರೆೈತರು ಸಾಲದ ಸುಳಿಗೆ ಸಿಲುಕ್ಲದರು. ಬೆಿಂಗಳೂರಿನಲ್ಲೆ ಭ್ಾರತಿೀಯ ವಿಜ್ಞಾನ ಸಿಂಸೆಾಯ ಸಾಾಪನೆ
4. ಕಾವೆೀರಿ ನದಿಗೆ ಅಣೆಕಟ್ುು ನರ್ಾ್ಣ
ಟಪುು ತನನ ಅರ್್ ರಾಜ್ಯವನುನ ಬ್ರಿಟಷರಿಗೆ ಬ್ರಟ್ುು ಕೆೊಡುವುದ್ು. ಹೆೊಸ ರೆೈಲು ರ್ಾಗ್ಗಳ ನರ್ಾ್ಣ
ಮೊರು ಕೆೊೀಟ ರೊಪಾಯಗಳನುನ ಯುದ್ಧ ನಷು ಭತಿ್ಯಾಗಿ ಸಣು ಮತುೆ ದ್ೆೊಡಡ ಪಿರ್ಾಣದ್ ಕೆೈಗಾರಿಕೆಗಳ ಸಾಾಪನೆ
ಕೆೊಡುವುದ್ು.ಇಲೆವಾದ್ಲ್ಲೆ ತನನ ಇಬ್ಬರು ಮಕಕಳನುನ ಒತ್ೆಯೆ ಾಗಿ ನಾಯಯ ವಿಧಾಯಕ ಸಭ್ೆಯ ರಚನೆ.
ನೀಡುವುದ್ು. 18)
ಸೆರೆಯಲ್ಲೆದ್ದ ಸೆೈನಕರ ಬ್ರಡುಗಡೆ ಕಿತೊೆರಿನ ಸಾವತಿಂತಿಕಾಕಗಿ ಹೆೊೀರಾಡುವುದ್ು ತನನ
5. ಆದ್ಯಕತ್ವಯವೆಿಂದ್ು ಭ್ಾವಿಸ್ಲದ್ದನು.
• ರೆೈತರನುೆ ಶ್ೆ ೀರ್ಷಸುವ ಹೆ ಸ ಜಮಿೀನಾಿರಿ ಸಮುದಾಯ ಚೆನನಮಮನ ಜೆೊತ್ೆಯಲ್ಲೆ ಬ್ರಿಟಷರ ವಿರುದ್ಧ ಹೆೊೀರಾಡಿದ್ದನು
ಸೃರ್ಷುಯಾಯಿತು ಸೆೈನಕರನುನ ಸಿಂಘಟಸ್ಲದ್ನು
• ರೆೈತರು ವಿವಿಧ ಬಗೆಯ ಸಾಂಕಷುಗಳಿಗೆ ಒಳಗಾದರು ಗುಪೆ ಸಭ್ೆಗಳನುನ ನಡೆಸ್ಲದ್ನು
• ಭ ಮಿ ಮಾರಾಟದ ವಸುುವಾಯಿತು ತ್ಾಲೊಕು ಕಚೆೀರಿಗಳು ಮತುೆ ಖಜಾನೆಗಳನುನ ಲೊಟ
• ಅನೆೀಕ ಜಮಿೀನಾಿರರು ಕ ಡ ಕಾಂದಾಯವನುೆ ಸಲ್ಲಿಸಲು ರ್ಾಡಿದ್ನು
ಭ ಮಿಯನುೆ ಪರಭಾರೆ ಮಾಡಿದರು ನಿಂದ್ಗಡ, ಖಾನಾಪುರ ಮತುೆ ಸಿಂಪಗಾವಿಗಳಲ್ಲೆ
• ಕೃರ್ಷ ಕ್ಷೆೀತರ ವಾಣಿಜಯಕರಣಗೆ ಾಂಡಿತು ಕಾಯಾ್ಚರಣೆ
• ಹಣದ ಲೆೀವಾ ದೆೀವಿಗಾರರು ಬಲ್ಲಷಠರಾಗತೆ ಡಗಿದರು. ಬ್ರಿಟಷರು ರಾಯಣುನನುನ ಸೆರಹಿ ೆ ಡಿಯಲು ದ್ೆೀಸಾಯಗಳನುನ
ಆಧುನಿಕತೆ, ಜಾತಾಯತ್ರೀತತೆ, ಪರಜಾಪರಭುತಿ ಹಾಗ ವೆೈಜ್ಞಾನಿಕ ಪೆೊಿೀತ್ಾಾಹಿಸ್ಲದ್ರು
ಆಲೆ ೀಚನಾಕರಮದ ಬೆಳವಣಿಗೆ. ಸಿಂಚ್ಚಗೆ ಬ್ಲ್ಲಯಾದ್ ರಾಯಣುನನುನ ಬ್ರಿಟಷರು ಬ್ಿಂಧಿಸ್ಲದ್ರು
• ರಾರ್ಷರೀಯವಾದ್ದ ದೃರ್ಷುಕೆ ೀನದ ಬೆಳವಣಿಗೆ ರಾಯಣುನನುನ ನಿಂದ್ಗಡದ್ಲ್ಲೆ ಗಲ್ಲೆಗೀೆ ರಿಸಲಾಯತು
• ಸಥಳಿೀಯ ಭಾಷ್ೆಗಳು ಮತುು ಸಾಹತಯ ರಚನೆಗೆ ಪೆ ರೀತಾಿಹ
ಪಾಠ ಆಧಾರಿತ ಮೌಲಾಯಾಂಕನ
ತರಗತ್ರ:- 10 ನೆೀ ತರಗತ್ರ
ವಿಷಯ: ಸಮಾಜ ವಿಜ್ಞಾನ
ಸಾವಾಜನಿಕ ಆಡಳಿತ - ಒಾಂದು ಪರಿಚಯ & ಭಾರತಕ್ಲೆರುವ ಸವಾಲುಗಳು ಮತುು ಅವುಗಳ
ಪರಿಹಾರೆ ೀಪಾಯಗಳು
ಸಾಮರ್ಥಾಯಾನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಜ್ಞಾನ 20% 6
ತ್ರಳುವಳಿಕೆ 50% 10
ಅನಿಯ 30% 4

ಕ್ಲಿಷ್ಾುನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಸುಲಭ 30% 6
ಸಾಮಾನಯ 50% 10
ಕಠಿಣ 20% 4

ಪರಶ್ಾೆನುಸಾರ ಅಾಂಕ ಹಾಂಚಿಕೆ

ಪರಶ್ೆೆ ಸಿರ ಪ ನಿಗದ್ದಪಡಿಸಿದ ಪರಶ್ೆೆ ಗಳು ನಿಗದ್ದಪಡಿಸಿದ ಒಟುು ಅಾಂಕಗಳು


ಅಾಂಕಗಳು
ವಸುುನಿಷಠ 2 1 2
ಕ್ಲರು ಉತುರ 2 2 4
ದ್ದೀಘಾ ಉತುರ 1 2 3 6
ದ್ದೀಘಾ ಉತುರ 2 2 4 8

ಒಟುು 8 20
ಅಧಾಯಯ-1 & 2
ಸಾವಾಜನಿಕ ಆಡಳಿತ - ಒಾಂದು ಪರಿಚಯ & ಭಾರತಕ್ಲೆರುವ ಸವಾಲುಗಳು ಮತುು ಅವುಗಳ
ಪರಿಹಾರೆ ೀಪಾಯಗಳು
ಸಮಯ: 45 ನಿಮಿಷ ಪಾಠ ಆಧಾರಿತ ಮೌಲಾಯಾಂಕನ ಘಟಕ ಪರಿೀಕ್ಷೆ ಅಾಂಕಗಳು:20
I . ಈ ಪರತ್ರಯಾಂದು ಪರಶ್ೆೆ ಅಥವಾ ಅಪ ಣಾ ಹೆೀಳಿಕೆಗೆ ನಾಲುೆ ಆಯ್ಕೆಗಳನುೆ ನಿೀಡಲಾಗಿದೆ ಅವುಗಳಲ್ಲಿ ಸ ಕುವಾದ ಒಾಂದು
ಉತುರವನುೆ ಆರಿಸಿ, ಅದರ ಕರಮಾಕ್ಷರದೆ ಡನೆ ಪ ಣಾ ಉತುರವನುೆ ಬರೆಯಿರಿ. 1x2=2
1) ಸಾವಾಜನಿಕ ಆಡಳಿತದ ಪಿತಾಮಹ
ಅ) ವುಡೆ ೀ ವಿಲಿನ್ ಬ) ಫಿಫ್ ನರ್ ಕ) ಲ ಥರ್ ಗುಲ್ಲಕ್ ಡ) ಅಲೆಕಾಿಾಂಡರ್ ಹಾಯಮಿಲುನ್.
2) ನಮಮ ಸಾಂವಿಧಾನದ 21ಎ ವಿಧಿ ಸ ಚಿಸುವುದು,
ಅ) ಧಾಮಿಾಕ ಮ ಲಭ ತ ಹಕುೆ
ಬ) ಶ್ೆ ೀಷಣೆಯ ವಿರುದಧದ ಮ ಲಭ ತ ಹಕುೆ
ಕ) ಸಾಂವಿಧಾನಾತಮಕ ಪರಿಹಾರದ ಮ ಲಭ ತ ಹಕುೆ
ಡ) ಶ್ೆೈಕ್ಷಣಿಕ ಮ ಲಭ ತ ಹಕುೆ
I I .ಈ ಪರತ್ರಯಾಂದು ಪರಶ್ೆೆಗ ಎರಡರಿಾಂದ ನಾಲುೆ ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ. 2x2=4

3. ಸಾವಾಜನಿಕ ಆಡಳಿತದ ಪಾರಮುಖಯತೆಯನುೆ ತ್ರಳಿಸಿ,

4. ಪಾರದೆೀಶ್ಕವಾದವು ರಾಷುದ ಏಕತೆಗೆ ಮಾರಕ. ಸಮರ್ಥಾಸಿ.


I I I . ಈ ಪರತ್ರಯಾಂದು ಪರಶ್ೆೆಗ ಆರು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ. 3x2=6
5.ಸಾವಾಜನಿಕ ಆಡಳಿತವು ವಯಕ್ಲುಯ ಜನನದ್ದಾಂದ ಮರಣದವರೆಗೆ ಅಗತಯವಾದ ಸೆೀವೆಗಳನುೆ ಒದಗಿಸುತುದೆ” ಈ ಹೆೀಳಿಕೆಯನುೆ
ಸಮರ್ಥಾಸಿ.
6. ಲಾಭಕೆ ೀರತನವನುೆ ನಿಯಾಂತ್ರರಸುವ ಕರಮಗಳನುೆ ತ್ರಳಿಸಿ.
I V. ಈ ಪರತ್ರಯಾಂದು ಪರಶ್ೆೆ ಗ ಎಾಂಟು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ: 2x4=8
7 ಲ ಥರ್ ಗುಲ್ಲಕ್ ರ ಪರಕಾರ ಸಾವಾಜನಿಕ ಆಡಳಿತದ ವಾಯಪಿುಯನುೆ ವಿವರಿಸಿ.
8. ಭಾರತದಲ್ಲಿ ಲ್ಲಾಂಗತಾರತಮಯ ಹೆ ೀಗಲಾಡಿಸಲು ಕೆೈಗೆ ಾಂಡ ಕರಮಗಳು ಯಾವುವು?
ಮಾದರಿ ಉತುರಗಳು
1. ಅ) ವುಡೆ ೀ ವಿಲಿನ್
2. ಡ) ಶ್ೆೈಕ್ಷಣಿಕ ಮ ಲಭ ತ ಹಕುೆ
3.
* ಸರಕಾರದ ಆಧಾರ ಸುಾಂಭ
* ಸಾವಾಜನಿಕ ಹತಾಸಕ್ಲುಯನುೆ ಕಾಪಾಡುತುದೆ.
* ಕಾನ ನು & ನಿೀತ್ರಗಳ ಅನುಷ್ಾಥನ
* ಸಾಮಾಜಿಕ ಭದರತಯ ೆ ನುೆ ದೃಢಪಡಿಸುತುದೆ
* ಶ್ಾಸಕಾಾಂಗ ಮತುು ಕಾಯಾಾಾಂಗಕ ೆ ಸಹಾಯ
4. ರಾಷರದ್ ಏಕತ್ೆ, ಸಮಗಿತ್ಗೆ ೆ ಅಪಾಯ ರ್ಾಡಬ್ಹುದ್ು.
ಅಿಂತರ ರಾಜ್ಯ ಜ್ಲ ವಿವಾದ್ಗಳಿಗೆ ಕಾರಣವಾಗಬ್ಹುದ್ು.
ಗಡಿ ವಿವಾದ್ಗಳಿಗೆ ಕಾರಣವಾಗಬ್ಹುದ್ು.
5. ಶಾಿಂತಿ ಸುವಯವಸೆಾಯನುನ ಕಾಪಾಡುತೆದ್.ೆ
ಜ್ನರ ಪಾಿಣ ಮತುೆ ಅಸ್ಲೆಯ ರಕ್ಷಿಸುತೆದ್.ೆ
ನಾಯಯ ಒದ್ಗಿಸುತೆದ್.ೆ
ಶಿಕ್ಷಣ ನೀಡುತೆದ್.ೆ
ಉದ್ೆೊಯೀಗಾವಕಾಶ ಕಲ್ಲುಸುತೆದ್ೆ.
ಆರ್ಥ್ಕ ಸರ್ಾನತ್ೆಯನುನ ಉಿಂಟ್ುರ್ಾಡುತೆದ್ೆ.
ಅವಶಯಕ ವಸುೆಗಳನುನ ಪೊರೆೈಸುತೆದ್ೆ.
6.ಸಮಪ್ಕವಾದ್ ಸರಕಾರಿ ನಯಮಗಳು
ಬೆಲೆಗಳ ನಯಿಂತಿಣ
ಬೆಲೆ ಸೊಚಯಿಂಕಗಳ ನಯತಕಾಲ್ಲಕ ಪರಿಶಿೀಲನೆ
ಸಹಕಾರಿ ರ್ಾರುಕಟ್ೆುಗಳ ವಿಸೆರಣೆ
ಸರಿಯಾದ್ ತ್ೆರಿಗೆ ನೀತಿ
ದ್ೆೀಶಿೀಯ ರ್ಾರುಕಟ್ೆುಯಲ್ಲೆ ಸರಕುಗಳ ಕೆೊರತ್ೆಯಾಗದ್ಿಂತ್ೆ ಕಿಮವಹಿಸುವುದ್ು.
7
. • ಯೀಜಿಸುವಿಕೆ • ಸಮನಿಯಗೆ ಳಿಸುವಿಕೆ
• ಸಾಂಘಟಿಸುವಿಕೆ • ವರದ್ದ ನಿೀಡುವಿಕೆ
• ಸಿಬಬಾಂದ್ದಗಳ ಪ ರೆೈಕೆ • ಆಯವಯಯ ರಚನೆ
• ನಿದೆೀಾಶ್ಸುವಿಕೆ
8.
• ಲ್ಲಿಂಗತವ ಅಲುಸಿಂಖಾಯತ ವಯಕಿೆಗಳ ಹಕುಕಗಳ ಸಿಂರಕ್ಷನಾ • ನಾಯಷನಲ್ ಪೆೊೀಟ್್ಲ್ ಫಾರ್ ಟ್ಾಿನ್ಸಾ ಜೆಿಂಡಸ್
ಕಾಯದ್ೆ -2019 ಪಸ್ನ್ಸಾ
• ಲ್ಲಿಂಗತವ ಅಲುಸಿಂಖಾಯತ ವಯಕಿೆಗಳ ಕಲಾಯಣಕಾಕಗಿ ಸಮಗಿ • ಸೆುೈಲ್ ಯೀಜ್ನೆ
ಪುನವ್ಸತಿ ಉಪಯೀಜ್ನೆ • ರಾಷ್ಟ್ರೀಯ ನೀತಿ
• ರಾಷ್ಟ್ರೀಯ ಪರಿಷತ್ ರಚನೆ • ಕನಾ್ಟ್ಕ ಸರಕಾರದ್ ಲ್ಲಿಂಗತವ ಅಲುಸಿಂಖಾಯತರ ರಾಜ್ಯ
• ಗರಿೀರ್ಾ ಗೃಹಗಳ ನರ್ಾ್ಣ ನೀತಿ- 2017 ರ ಜಾರಿ
• ನಾಯಷನಲ್ ಕೌನಾಲ್ ಫಾರ್ ಟ್ಾಿನ್ಸಾ ಜೆಿಂಡರ್ ಪಸ್ನ್ಸಾ • ಕನಾ್ಟ್ಕ ರಾಜ್ಯ ಸಕಾ್ರಿ ಉದ್ೆೊಯೀಗ ನೆೀಮಕಾತಿಯಲ್ಲೆ
ಶೆೀಕಡಾ 1ರಷುು ಹುದ್ೆದಗಳ ಮಿೀಸಲಾತಿ
ಅಧಾಯಯ-1 & 2
ಪಾಠ ಆಧಾರಿತ ಮೌಲಾಯಾಂಕನ
ತರಗತ್ರ:- 10 ನೆೀ ತರಗತ್ರ
ವಿಷಯ: ಸಮಾಜ ವಿಜ್ಞಾನ
ಸಾಮಾಜಿಕ ಸುರವಿನಾಯಸ & ದುಡಿಮೆ ಮತುು ಆರ್ಥಾಕ ಜಿೀವನ

ಸಾಮರ್ಥಾಯಾನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಜ್ಞಾನ 20% 4
ತ್ರಳುವಳಿಕೆ 50% 10
ಅನಿಯ 30% 6

ಕ್ಲಿಷ್ಾುನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಸುಲಭ 30% 6
ಸಾಮಾನಯ 50% 10
ಕಠಿಣ 20% 4

ಪರಶ್ಾೆನುಸಾರ ಅಾಂಕ ಹಾಂಚಿಕೆ

ಪರಶ್ೆೆ ಸಿರ ಪ ನಿಗದ್ದಪಡಿಸಿದ ಪರಶ್ೆೆ ಗಳು ನಿಗದ್ದಪಡಿಸಿದ ಒಟುು ಅಾಂಕಗಳು


ಅಾಂಕಗಳು
ವಸುುನಿಷಠ 2 1 2
ಸರಳ ಉತುರ 3 1 3
ಕ್ಲರು ಉತುರ 3 2 6
ದ್ದೀಘಾ ಉತುರ 1 3 3 9

ಒಟುು 11 20
ಅಧಾಯಯ-1 & 2
ಸಾಮಾಜಿಕ ಸುರವಿನಾಯಸ & ದುಡಿಮೆ ಮತುು ಆರ್ಥಾಕ ಜಿೀವನ
ಸಮಯ: 45 ನಿಮಿಷ ಪಾಠ ಆಧಾರಿತ ಮೌಲಾಯಾಂಕನ ಘಟಕ ಪರಿೀಕ್ಷೆ ಅಾಂಕಗಳು:20
I.ಈ ಪರತ್ರಯಾಂದು ಪರಶ್ೆೆ ಅಥವಾ ಅಪ ಣಾ ಹೆೀಳಿಕೆಗೆ ನಾಲುೆ ಆಯ್ಕೆಗಳನುೆ ನಿೀಡಲಾಗಿದೆ ಅವುಗಳಲ್ಲಿ ಸ ಕುವಾದ ಒಾಂದು
ಉತುರವನುೆ ಆರಿಸಿ, ಆದರ ಕರಮಾಕ್ಷರದೆ ಡನೆ ಪ ಣಾ ಉತುರವನುೆ ಬರೆಯಿರಿ : 1X2=2
1.ಸಾಂವಿಧಾನದ ಯಾವ ವಿಧಿ ಆಸಪೃಶಯತೆ ಆಚರಣೆ ನಿಷ್ೆೀಧಿಸಿದೆ/ಅಸಪೃಶಯತೆಯ ಆಚರಣೆಯನುೆ ನಿಷ್ೆೀಧಿಸಿದ ಸಾಂವಿಧಾನದ ವಿಧಿ
A) 24 ವಿಧಿ B) 42 ವಿಧಿ C) 17 ವಿಧಿ D)30 ವಿಧಿ
2.'ಮಾನವ ಕುಲ ತಾನೆ ಾಂದೆ ವಲಾಂ' ಈ ವಾಕಯವನುೆ ಹೆೀಳಿದವರು
A) ಪಾಂಪ B) ಜನೆ C) ರನೆ D) ಅಾಂಬೆೀಡೆರ್
II.ಈ ಪರತ್ರಯಾಂದು ಪರಶ್ೆೆ ಗ ಒಾಂದೆ ಾಂದು ವಾಕಯದಲ್ಲಿ ಉತುರ ಬರೆಯಿರಿ : 1X3=3
3. ಸಮಾನ ವೆೀತನ ಕಾಯ್ಕಿಯನುೆ ಏಕೆ ಜಾರಿಗೆ ತರಲಾಗಿದೆ ?
4. ನಿರುದೆ ಯೀಗ ಎಾಂದರೆೀನು ?
5. ಸಾಮಾಜಿಕ ಸುರವಿನಾಯಸ ಎಾಂದರೆೀನು?
III.ಈ ಪರತ್ರಯಾಂದು ಪರಶ್ೆೆ ಗ ಎರಡರಿಾಂದ ನಾಲುೆ ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ : 2X3=6
6. ಪ ವಾಾಗರಹಕೆೆ ಕಾರಣವಾಗಿರುವ ತಾರತಮಯಗಳು ಯಾವುವು?
7. ನಿರುದೆ ಯೀಗದ್ದಾಂದಾಗುವ ಪರಿಣಾಮಗಳಾವುವು?
8. ಕ ಲ್ಲ ಸಹತ ಕ ಲ್ಲ ರಹತ ದುಡಿಮೆಯ ವಯತಾಯಸ ತ್ರಳಿಸಿ.
IV.ಈ ಪರತ್ರಯಾಂದು ಪರಶ್ೆೆಗ ಆರು ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ : 3X3=9
ಸಾಂಘಟಿತ ಕೆಲಸಗಾರರು ಅಸಾಂಘಟಿತ ಕೆಲಸಗಾರರಿಗಿಾಂತ ಭಿನೆ ಹೆೀಗೆ?
9. ಸಾಮಾಜಿಕ ಸಿರವಿನಾಯಸ ತಡೆಯಲು ಸಕಾಾರ ಕೆೈಗೆ ಾಂಡ ಕರಮಗಳನುೆ ತ್ರಳಿಸಿ.
10. ನಿರುದೆ ಯೀಗಕೆೆ ಕಾರಣಗಳೆೀನು ?
11. ಸಾಂಘಟಿತ ಕೆಲಸಗಾರರು ಅಸಾಂಘಟಿತ ಕೆಲಸಗಾರರಿಗಿಾಂತ ಭಿನೆ ಹೆೀಗೆ?
ಮಾದರಿ ಉತುರಗಳು
1. C). 17 ವಿಧಿ • ಸಾಂವಿಧಾನದ 17 ನೆೀ ವಿಧಿಯು ಅಸಪೃಶಯತಾ
2. A) ಪಾಂಪ ಆಚರಣೆಯನುೆ ನಿಷ್ೆೀಧಿಸಿದೆ.
3. ದ್ುಡಿಮೆಯಲ್ಲೆನ ತ್ಾರತಮಯ ನವಾರಿಸುವ ಸಲುವಾಗಿ • ಅಸಪೃಶಯತಾ ಅಪರಾಧಗಳ ಕಾಯ್ಕಿ-1955
ಸರ್ಾನ ವೆೀತನ ಕಾಯ್ದದ ಜಾರಿಗೆ ತರಲಾಗಿದ್ೆ. • ನಾಗರಿಕ ಹಕುೆಗಳ ಸಾಂರಕ್ಷಣಾ ಕಾಯ್ಕಿ-1976
4. ದ್ುಡಿಯುವ ವಯಸುಾ, ಸಾಮಥಯ್, ಆಸಕಿೆ, ಅಹ್ತ್ೆ • ಸಾವಾತ್ರರಕ ಮತದಾನದ ಹಕುೆ ಹಾಗ ಸಮಾನತೆಯ
ಇದ್ದರೊ ಉದ್ೆೊಯೀಗ ಸ್ಲಗದ್ ಪರಿಸ್ಲಾತಿಯ್ದೀ ನರುದ್ೆೊಯೀಗ ಹಕುೆ
5. ಜ್ನರನುನ ಆದ್ಾಯ, ಶಿಕ್ಷಣ, ಜಾತಿ, ಲ್ಲಿಂಗ, ಉದ್ೆೊಯೀಗ,
• ಶ್ೆೈಕ್ಷಣಿಕ, ರಾಜಕ್ಲೀಯ, ಆರ್ಥಾಕ ಮತುು
ಮುಿಂತ್ಾದ್ವುಗಳ ಆಧಾರದ್ ಮೆೀಲೆ ಮೆೀಲು-ಕಿೀಳು ಎಿಂದ್ು
ವಿಿಂಗಡಿಸುವುದ್ು. ಉದೆ ಯೀಗವಕಾಶಗಳಲ್ಲಿ ಮಿೀಸಲಾತ್ರ
6. ಪೊವಾ್ಗಿಹಕೆಕ ಕಾರಣವಾಗಿರುವ ತ್ಾರತಮಯ • 1989 ರ ಶ್ಾಸನವು ಅಸಪೃಶಯತಾ ನಿಮ ಾಲನೆಯ ವಿಶ್ೆೀಷ
ಜಾತಿ ತ್ಾರತಮಯ ಜವಾಬಾಿರಿಗಳನುೆ ರಾಜಯ ಸಕಾಾರಗಳಿಗೆ ವಹಸಿದೆ.
ಲ್ಲಿಂಗ ತ್ಾರತಮಯ 10.
ಪಾಿದ್ೆೀಶಿಕ ತ್ಾರತಮಯ ಅತಿಯಾದ್ ಜ್ನಸಿಂಖೆಯ ಯಾಿಂತಿಿೀಕರಣ
ಬ್ಡವ ಬ್ಲ್ಲೆದ್ ಮೊದ್ಲಾದ್ ತ್ಾರತಮಯಗಳು ಅತಿಯಾದ್ ಸಾರ್ಾಜಕ ಅಸರ್ಾನತ್ೆ
ತಿರಸಾಕರ, ಅಗೌರವ, ದ್ೆವೀಷ ಮುಿಂತ್ಾದ್ವುಗಳು ಶಿಮವಿಭಜ್ನೆ
7. ಬ್ಿಂಡವಾಳದ್ ಕೆೊರತ್ೆ ಅನಕ್ಷರತ್ೆ
ಬ್ಡತನ ಅನಾರೆೊೀಗಯ ಭಿಷ್ಾುಚಾರ
ಕೌಟ್ುಿಂಬ್ರಕ ಮೊೀಸ ವಿಂಚನೆ 11.
ವಿಘಟ್ನೆ ಸಿಂಘಟತ ಕೆಲಸಗಾರರು
ಕಳಳತನ ವಯಭಿಚಾರ ಕಾನೊನು ಕಾಯ್ದದಗಳಿಗೆ ಬ್ದ್ಧತ್ೆ.
8. ನಗದಿತ ವೆೀತನ, ಭತ್ೆಯ, ವಿರಾಮ ವೆೀತನ, ನವೃತಿೆ ವೆೀತನ
ಕೊಲ್ಲ ಸಹಿತ ದ್ುಡಿಮೆ ಸೌಲಭಯಗಳಿರುತೆವ.ೆ
ಭ್ೌತಿಕ ರೊಪದ್ ಪಿತಿಫಲ ನೀಡುವ ದ್ುಡಿಮೆ ಅಧಿಕಾರದ್ ಏಣಿ ಶೆಿೀಣಿ ಇರುತೆದ್ೆ.
ಆರ್ಥ್ಕ ಪಿತಿಫಲಕಾಕಗಿ ದ್ುಡಿಮೆ ವೆೈದ್ಯಕಿೀಯ ಸೌಲಭಯಗಳಿವೆ
ಉಪನಾಯಸ ರ್ಾಡುವುದ್ು, ಕಟ್ುಡ ಕಟ್ುುವುದ್ು, ವಾಹನ ಕೆಲಸದ್ ಭದ್ಿತ್ೆ ಇರುತೆದ್ೆ.
ರಿಪೆೀರಿ ಅಸಿಂಘಟತ ಕೆಲಸಗಾರರು
ಕೊಲ್ಲ ರಹಿತ ದ್ುಡಿಮೆ ಕಾಯ್ದದ ಕಾನೊನುಗಳಿರುವುದಿಲೆ.
ಮನಃಸಿಂತ್ೆೊೀಷದ್ ದ್ೃಷ್ಟ್ುಯಿಂದ್ ತ್ೆೊಡಗುವ ಕಿಿಯ್ದ ನಗದಿತ ವೆೀತನ, ಭತ್ೆಯ, ವಿರಾಮ ವೆೀತನ, ನವೃತಿೆ ವೆೀತನ
ಆರ್ಥ್ಕ ಲಾಭ ಅಥವಾ ಪಿತಿಫಲವಿಲೆದ್ ದ್ುಡಿಮೆ ಸೌಲಭಯಗಳಿರುವುದಿಲೆ.
ಕಲಾಕಾರನೆೊಬ್ಬನು ಆತಮ ಸಿಂತ್ೆೊೀಷಕಾಕಗಿ ಚ್ಚತಿವಿಂದ್ನುನ ಅಧಿಕಾರದ್ ಏಣಿ ಶೆಿೀಣಿ ಇರುವುದಿಲೆ
ಬ್ರಡಿಸುವುದ್ು, ವೆೈದ್ಯಕಿೀಯ ಸೌಲಭಯಗಳಿರುವುದಿಲೆ
9. ಕೆಲಸದ್ ಭದ್ಿತ್ೆ ಇರುವುದಿಲೆ
ಪಾಠ ಆಧಾರಿತ ಮೌಲಾಯಾಂಕನ
ತರಗತ್ರ:- 10 ನೆೀ ತರಗತ್ರ
ವಿಷಯ: ಸಮಾಜ ವಿಜ್ಞಾನ
ಅಧಾಯಯ-1 & 1
ಅಥಾ ವಯವಸೆಥ ಮತುು ಸರಕಾರ & ಬಾಯಾಂಕ್ ವಯವಹಾರಗಳು
ಸಾಮರ್ಥಾಯಾನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಜ್ಞಾನ 20% 4
ತ್ರಳುವಳಿಕೆ 50% 10
ಅನಿಯ 30% 6

ಕ್ಲಿಷ್ಾುನುಸಾರ ಅಾಂಕ ಹಾಂಚಿಕೆ

ಉದ್ದಿಷು ಶ್ೆೀಕಡಾ ಅಾಂಕ


ಸುಲಭ 30% 6
ಸಾಮಾನಯ 50% 10
ಕಠಿಣ 20% 4

ಪರಶ್ಾೆನುಸಾರ ಅಾಂಕ ಹಾಂಚಿಕೆ

ಪರಶ್ೆೆ ಸಿರ ಪ ನಿಗದ್ದಪಡಿಸಿದ ಪರಶ್ೆೆ ಗಳು ನಿಗದ್ದಪಡಿಸಿದ ಒಟುು ಅಾಂಕಗಳು


ಅಾಂಕಗಳು
ವಸುುನಿಷಠ 3 1 3
ಸರಳ ಉತುರ 2 1 2
ಕ್ಲರು ಉತುರ 3 2 6
ದ್ದೀಘಾ ಉತುರ 1 3 3 9

ಒಟುು 11 20
ಅಧಾಯಯ 1 & 1
ಅಥಾ ವಯವಸೆಥ ಮತುು ಸರಕಾರ & ಬಾಯಾಂಕ್ ವಯವಹಾರಗಳು
ಸಮಯ: 45 ನಿಮಿಷ ಪಾಠ ಆಧಾರಿತ ಮೌಲಾಯಾಂಕನ ಘಟಕ ಪರಿೀಕ್ಷೆ ಅಾಂಕಗಳು:20
I .ಈ ಪರತ್ರಯಾಂದು ಪರಶ್ೆೆ ಅಥವಾ ಅಪ ಣಾ ಹೆೀಳಿಕೆಗೆ ನಾಲುೆ ಆಯ್ಕೆಗಳನುೆ ನಿೀಡಲಾಗಿದೆ. ಅವುಗಳಲ್ಲಿ ಸ ಕುವಾದ ಒಾಂದು
ಉತುರವನುೆ ಆರಿಸಿ, ಅದರ ಕರಮಾಕ್ಷರದೆ ಡನೆ ಉತುರವನುೆ ಬರೆಯಿರಿ. 3X1=3
1.ಭಾರತದ ಹಸಿರುಕಾರಾಂತ್ರಯ ಪಿತಾಮಹ
a) ಡಾ. ನಾಮಾನ್ ಬೆ ೀಲಾಾಗ್ B) ವಗಿೀಾಸ್ ಕುರಿಯನ್
C) ಡಾ. ಎಾಂ. ಎಸ್. ಸಾಿಮಿನಾಥನ್ D) ಸರ್. ಎಾಂ. ವಿಶ್ೆಿೀಶಿರಯಯ
2. ಭಾರತದ ಕೆೀಾಂದರ ಬಾಯಾಂಕು (ಬಾಯಾಂಕುಗಳ ಬಾಯಾಂಕು) ಎಾಂದು ಇದನುೆ ಕರೆಯುತಾುರೆ
ಅ) ರಿಜವ್ಾ ಬಾಯಾಂಕ್ ಆಫ್ ಇಾಂಡಿಯಾ ಬ) ಸಿಾಂಡಿಕೆೀರ್ಟ ಬಾಯಾಂಕ್
ಕ) ಸೆುೀರ್ಟ ಬಾಯಾಂಕ್ ಆಫ್ ಇಾಂಡಿಯಾ ಡ) ಕೆನರಾ ಬಾಯಾಂಕ್
3. ದ್ದನವಾಂದಕೆೆ ಎಷುು ಬಾರಿಯಾದರ ಹಣ ತುಾಂಬಲು ಮತುು ಹಣ ಹಾಂಪಡೆಯಲು ಅವಕಾಶ ಇರುವ ಬಾಯಾಂಕ್ ಖಾತೆ
ಅ) ಚಾಲ್ಲು ಖಾತೆ. ಬ) ಉಳಿತಾಯ ಖಾತೆ
ಕ) ಆವತಾ ಠೆೀವಣಿ ಖಾತೆ ಡ) ನಿಶ್ಚತ ಠೆೀವಣಿ ಖಾತೆ
II. ಈ ಪರತ್ರಯಾಂದು ಪರಶ್ೆೆ ಗ ಒಾಂದೆ ಾಂದು ವಾಕಯದಲ್ಲಿ ಉತುರ ಬರೆಯಿರಿ 2X1=2
4. ಭಾರತರತೆ ಸರ್ ಎಾಂ. ವಿಶ್ೆಿೀಶಿರಯಯನವರನುೆ 'ಭಾರತದ ಆರ್ಥಾಕ ಯೀಜನೆಯ ಪಿತಾಮಹ' ಎಾಂದು ಏಕೆ
ಕರೆಯಲಾಗುತ್ರುದ?ೆ
5. ಹಸಿರುಕಾರಾಂತ್ರ ಎಾಂದರೆೀನು?
III. ಈ ಪರತ್ರಯಾಂದು ಪರಶ್ೆೆ ಗ ಎರಡರಿಾಂದ ನಾಲುೆ ವಾಕಯಗಳಲ್ಲಿ ಅಥವಾ ಅಾಂಶಗಳಲ್ಲಿ ಉತುರಿಸಿ : 3X2=6
6. ಉಳಿತಾಯ ಖಾತೆ ಹಾಗ ಚಾಲ್ಲು ಖಾತೆಗಳ ನಡುವಿನ ವಯತಾಯಸಗಳಾವುವು?
7. ಪಾಂಚವಾರ್ಷಾಕ ಯೀಜನೆಗಳ ಉದೆಿೀಶಗಳನುೆ ಬರೆಯಿರಿ.
8. ಹಸಿರುಕಾರಾಂತ್ರಗೆ ಪೆೀರ ರಣೆಯಾದ ಅಾಂಶಗಳಾವುವು?
ಈ ಪರತ್ರಯಾಂದು ಪರಶ್ೆೆ ಗ ಆರು ವಾಕಯಗಳಲ್ಲಿ ಅಥವಾ ಅ0ಶಗಳಲ್ಲಿ ಉತುರಿಸಿ. 3X3=19
9. ಪಾಂಚವಾರ್ಷಾಕ ಯೀಜನೆಗಳ ಸಾಧನೆಗಳನುೆ ಪಟಿು ಮಾಡಿರಿ.
10. ಬಾಯಾಂಕ್ ಖಾತೆ ತೆಗಯ ೆ ುವುದರಿಾಂದಾಗುವ ಅನುಕ ಲಗಳಾವುವು?
11. ಅಾಂಚೆ ಕಚೆೀರಿಗಳ ಹಣಕಾಸು ವಯವಹಾರಗಳಾವುವು?
ಮಾದರಿ ಉತುರಗಳು
ಅಥಾ ವಯವಸೆಥ ಮತುು ಸರಕಾರ

1. ಸಿ) ಡಾ. ಎಾಂ. ಎಸ್. ಸಾಿಮಿನಾಥನ್ 9.


2. ಅ) ರಿಜವ್ಾ ಬಾಯಾಂಕ್ ಆಫ್ ಇಾಂಡಿಯಾ • ರಾರ್ಷರೀಯ ಆದಾಯದ ಬೆಳವಣಿಗೆಯ ವೆೀಗ ಕರಮೆೀಣ
3. ಅ) ಚಾಲ್ಲು ಖಾತೆ. ಹೆಚಿಚದ.ೆ
4. ಭಾರತದ ಆರ್ಥಾಕ ಅಭಿವೃದ್ದಧಗೆ ಯೀಜನೆಯ • ತಲಾ ಆದಾಯದ ಬೆಳವಣಿಗೆಯ ಹೆಚಿಚದ.ೆ
ಅಗತಯವನುೆ ಒತ್ರುಹೆೀಳಿದರು. ಹಾಗಾಗಿ ಸರ್.ಎಾಂ • ಆಹಾರಧಾನಯಗಳ ಉತಾಪದನೆಯಲ್ಲಿ ಸಾಿವಲಾಂಬನೆಯನುೆ
ವಿಶ್ೆಿೀಶಿರಯಯನವರನುೆ 'ಭಾರತದ ಆರ್ಥಾಕ ಯೀಜನೆಯ ಸಾಧಿಸಲಾಗಿದೆ.
ಪಿತಾಮಹ' ಎಾಂದು ಕರೆಯಲಾಗುತ್ರುದೆ. • ವಿಜ್ಞಾನ ಮತುು ತಾಂತರಜ್ಞಾನ ಕ್ಷೆೀತರದಲ್ಲಿ ಅಗಾಧ ಪರಗತ್ರ
5. ಆಹಾರ ಧಾನಯಗಳ ಉತಾಪದನೆಯಲ್ಲಿ ಆದಾಂತಹ ಶ್ೀಘರ ಕಾಂಡುಬಾಂದ್ದದೆ.
ಪರಗತ್ರಯನುೆ 'ಹಸಿರುಕಾರಾಂತ್ರ”ಎಾಂದು ಕರೆಯುವರು • ಜನರ ನಿರಿೀಕ್ಷಿತ ಜಿೀವಿತಾವಧಿ ಮತುು ಸಾಕ್ಷರತಾ ಪರಮಾಣ
6. ಹೆಚುಚತ್ರುದೆ.
ಉಳಿತ್ಾಯ ಖಾತ್ೆ • ಶ್ಶುಮರಣ ಮತುು ತಾಯಾಂದ್ದರ ಮರಣದರಗಳು
ವೆೀತನ ಪಡೆಯುವ, ನಯಮಿತ ಆದ್ಾಯ ಹೆೊಿಂದಿರುವ ಕಡಿಮೆಯಾಗುತ್ರುವ.ೆ
ಜ್ನರು ತ್ೆರಯ ೆ ುವರು. • ಜನನ ಮತುು ಮರಣದರಗಳೆರಡ ಕಡಿಮೆಯಾಗುತ್ರುದುಿ,
ವಿಧಾಯರ್ಥ್ಗಳು, ಹಿರಿಯ ನಾಗರಿಕರು, ಪ್ರಿಂಚಣಿದ್ಾರರು
ಜನಸಾಂಖಾಯ ಬೆಳವಣಿಗೆ ದರ ಇಳಿಕೆಯಾಗುತ್ರುದೆ
ತ್ೆರಯೆ ುತ್ಾೆರೆ.
ಠೆೀವಣಿಗಳಿಗೆ ಬ್ಡಿಡಯನುನ ಕೆೊಡುತೆವ.ೆ 10.
ಚಾಲ್ಲೆ ಖಾತ್ೆ ಹಣದ್ ಭದ್ಿತ್ೆ ಕಾಪಾಡುವುದ್ು
ಹೆಚುಿ ಬಾಯಿಂಕ್ ವಯವಹಾರ ನಡೆಸುವವರು ತ್ೆರಯ ೆ ುತ್ಾೆರೆ. ಹಣದ್ ಪಾವತಿಗಳನುನ ರ್ಾಡಲು ಸಹಾಯ ರ್ಾಡುತೆದ್ೆ
ವಾಯಪಾರಸಾರು, ವಾಣಿಜ್ಯ ಸಿಂಸೆಾಯವರು ತ್ೆರಯ ೆ ುತ್ಾೆರೆ. ಹಣ ವಸೊಲು ರ್ಾಡಲು ಸಹಾಯ ರ್ಾಡುತೆದ್ೆ
ಠೆೀವಣಿಗಳಿಗೆ ಬ್ಡಿಡಯನುನ ಕೆೊಡುವುದಿಲೆ. ಸಾಲ ಪಡೆಯಲು ಸಾರ್ಯವಾಗುತೆದ್ೆ
ಬ್ದ್ಲಾಗಿ ಸೆೀವಾ ಶುಲಕ ವಸೊಲು ರ್ಾಡುತೆವ.ೆ ವಯವಹಾರಗಳನುನ ಸುಗಮವಾಗಿ ನಡೆಸಲು ಸಾರ್ಯವಾಗುತೆದ್ೆ
7. ಭದ್ಿತ್ಾ ಕಪಾಟ್ುಗಳನುನ ಪಡೆಯಬ್ಹುದ್ು
• ಉತಾಪದನೆಯನುೆ ಗರಿಷಠಮಟುಕೆ ಹೆಚಿಚಸುವುದು. 11.
• ರಾಷ್ಟ್ರೀಯ ಉಳಿತ್ಾಯ ಪತಿಗಳನುನ ನೀಡುತೆದ್ೆ
• ಉದೆ ಯೀಗವಕಾಶಗಳನುೆ ಹೆಚಿಚಸುವುದು.
• ಅಿಂಚೆ ಉಳಿತ್ಾಯ ಖಾತ್ೆಗಳನುನ ಆರಿಂಭಿಸ್ಲದ್ೆ
• ಆರ್ಥಾಕ ಅಸಮಾನತೆಯನುೆ ಕಡಿಮೆಮಾಡುವುದು. • ಕಿಸಾನ್ಸ ವಿಕಾಸ ಪತಿಗಳನುನ ನೀಡುತೆದ್ೆ
• ಆರ್ಥಾಕ ಸಿಥರತೆಯನುೆ ಕಾಯುಿಕೆ ಳುಳವುದು. • ಅಿಂಚೆ ವಿಮೆ ಯೀಜ್ನೆ
• ಅಥಾವಯವಸೆಥಯನುೆ ಆಧುನಿೀಕರಣಗೆ ಳಿಸುವುದು • ನವೃತಿೆವೆೀತನ ಯೀಜ್ನೆ
ಇತಾಯದ್ದ. • ಹಣವನುನ ವಗಾ್ಯಸುವುದ್ು
8.
ಸುಗಿಿ ಪೊವ್ ತಿಂತಿಜ್ಞಾನ:-
ಹೆಚುಿ ಇಳುವರಿ ಬ್ರೀಜ್ಗಳ ರಾಸಾಯನಕ ಗೆೊಬ್ಬರ
ಬ್ಳಕೆ ಬ್ಳಕೆ
ಕಿಿಮಿನಾಶಕಗಳ ಬ್ಳಕೆ ನೀರಾವರಿ ಸೌಲಭಯಗಳ
ಬ್ಳಕೆ
ಸುಗಿಿ ನಿಂತರದ್ ತಿಂತಜ್ಞಾನ:-
* ಕೃಷ್ಟ್ ಉತುನನಗಳ ಸಿಂಗಿಹಣೆ, ಸಿಂಸಕರಣೆ ಮತುೆ
ರ್ಾರಾಟ್ದ್ಲ್ಲೆ ಬ್ಳಕೆಗೆ ತಿಂದ್ ಸುಧಾರಿತ ತಿಂತಿಜ್ಞಾನ.

You might also like