You are on page 1of 13

ಪುತೂೂರನ ಕನಾಾಟಕ ಸ೦ಘಕೆೆ ಇದೀಗ ಸುವಣಾ ಮಹೊೀತಸವದ ಸ೦ಭರಮ.

ಐವತುೂ ವಷಾಗಳ ಹ೦ದೆ. ೧೯೫೨, ಸಾಾತ೦ತೊರೋೀತಸವದ೦ದು (ಅಗೊೀಸೂ ೧೫)


ಈ ಸ೦ಘ ಅಸೂತಾಕೆೆ ಬ೦ತು. ಅ೦ದು ಸ೦ಘದ ಹ೦ದನ ಪೆರೀರಕ ಶಕೂ - ದವ೦ಗತ
ಶವರಾಮ ಕಾರ೦ತರಾದರೆ, ಇ೦ದು ಬೊಳ೦ತಕೊೀಡ ಶರೀ. ಈಶಾರ ಭಟಟರು.
ಕಳೆದ ಐವತುೂ ವಷಾಗಳಲಲ ನೂರಾರು ಮೌಲಕ ಗರ೦ಥಗಳ ಪರಕಟಣೆ, ಗಣಯ
ಸಾಹತಗಳ೦ದ ಉಪನಾಯಸ, ಸಾಹತಾಯಸಕೂರಗಾಗ ಕಮಮಟ, ರ೦ಗ
ಪರಯೂೀಗಗಳು ಮತುೂ ಸಾ೦ಸೆರತಕ ಚಟುವಟಕೆಗಳ೦ದ ನಾಡನಾದಯ೦ತ
ಮನನಣೆಗಳಸದೆ.

ಕನಾಾಟಕ ಸ೦ಘದ ಪಾರರ೦ಭದ ಅಧಯಕರಾಗದದವರು ದವ೦ಗತ


ಶರೀ.ಎ.ಪ.ಸುಬಬಯಯ. ಇವರು ೧೮ ವಷಾಗಳ ಕಾಲ - ೧೯೭೦ರ ತನಕ - ಸ೦ಘದ
ಅಧಯಕರಾಗದದರು. ಲೆೀಖಕರಾಗ, ಭಾಷಾ೦ತರಕಾರರಾಗ, ಸ೦ಘಟಕರಾಗ,
ಸಾಮಾಜಕ ಕಾಯಾಕತಾರಾಗ ಪುತೂೂರನಲಲ ಗೌರವಾದರಗಳನುನ ಗಳಸದ
ಹರಯ ಚೆೀತನವಾಗದದ ಎ.ಪ. ಸುಬಬಯಯನವರ ಸ೦ಸಮರಣಾ ಕಾಯಾಕರಮವನುನ
ಇದೆೀ ಜನವರ ೬ (೨೦೦೧) ರ೦ದು ಪುತೂೂರನಲಲ ಆಯೂೀಜಸುವುದರೊ೦ದಗೆ
ಕನಾಾಟಕ ಸ೦ಘ ತನನ ಸುವಣಾ ಮಹೊೀತಸವವಕೆೆ ಚಾಲನೆ ನೀಡಲದೆ. ಇದೆೀ
ಸ೦ದಭಾದಲಲ ಶರೀ.ಎ.ಪ.ಸುಬಬಯಯನವರು ಬಹಳ ಹ೦ದೆಯೀ ಪರಕಟಸದದ
(೧೯೫೬) ದು:ಖಾತಾರು ಕಾದ೦ಬರಯ (ಫೆರ೦ಚ ಕಾ೦ಬರಕಾರ ವಕಟರ
ಹೂಯಗೊೀನ Les Miserables ಕಾದ೦ಬರಯ ಕನನಡ ಅನುವಾದ) ಪರ ಶಷ
ಸಹಶಹ ಶಸಹಶ ಶಸಶಹ

ಶಶಷ ಸಹಶಹಷ ಷಷ ಸಹ ಸಹ
ತ ದಾತೀಯ ಮುದರಣದ (ಪರಕಾಶಕ : ಅತರೀ ಬುಕ ಸೆ೦ಟರ, ಮ೦ಗಳೂರು)
ಅನಾವರಣ ಕೂಡ ಅ೦ದೆೀ ನಡೆಯಲದೆ. ಹಳೆಯ ತಲೆಮಾರನ ಹರಯರಾದ
ಸುಬಬಯಯನವರ ಸ೦ಸಮರಣೆಯ ಪರಯುಕೂ ಈ ಅತಮಯ ಲೆೀಖನ.

******

ಇಪಪತೂನೆೀ ಶತಮಾನದ ಮವತುೂ - ಅರುವತೂರ ದಶಕ. ಅ೦ದು ಪುತೂೂರನಲಲ


ಸಾಹತಯ, ಸಾ೦ಸಕತಕ ಮತುೂ ಸಾಮಾಜಕ ಚಟುವಟಕೆಗಳಲಲ ಸಕರಯವಾಗ
ಭಾಗಗಳಾಗ ಪುತೂೂರನ ಕ೦ಪು ಹತೂೂರುಗಳಲೂಲ ಪಸರಸಲು ಕಾರಣರಾದ
ಮಹನೀಯರಲಲ ನಮಮ ಅಜಜ ಎ.ಪ.ಸುಬಬಯಯ (ಅಡಮನೆ ಪಳತಡೆ ಸುಬಬಯಯ)
ಕೂಡ ಒಬಬರು.

ಆ ದನಗಳಲಲ ಪುತೂೂರನಲಲ ಹಲವು ಉದಾದಮ ವಯಕೂಗಳದದರು. ಶರೀ. ಶವರಾಮ


ಕಾರ೦ತ (೧೯೦೨ - ೧೯೯೭) - ಕನನಡ ಸಾಹತಯಕೆೆ ನೂತನ ಅಯಾಮ ಕಲಪಸದ
ಸಾಹತ ದಗಗಜ ;
ಶರೀ. ಮೂಳಹಳಳ ಶವರಾಯರು ( ೧೮೮೧ - ೧೯೬೭) - ಸಹಕಾರೀ ಸ೦ಘಗಳ
ಸಾಾಪನೆಯ ಮಲಕ ಸಾಮಾಜಕ ಅಭುಯದಯದ ಹರಕಾರ ; ಕಡವ ಶ೦ಭು ಶಮಾ
(೧೮೯೫ - ೧೯೬೪) - ಸ೦ಸಕತ ಮತುೂ ಕನನಡಗಳೆರಡರಲೂಲ ಅದಾೀತೀಯ
ವದಾತೂದದ ಪ೦ಡತೊೀತೂಮ; ಬೆಳೆಳ ರಾಮಚ೦ದರ ರಾವ (೧೯೦೦- ೧೯೮೩) -
"ಚರವರಹ" ಕಾದ೦ಬರಯ ಕತೃಾ ಮತುೂ ಪುತೂೂರನ ಆಗರಮಾನಯ ವಕೀಲರು. ಈ
ಎಲಲ ಪಾರತ:ಸಮರಣೀಯರ ಸಮಕಾಲೀನರು ಮತುೂ ಸೆನೀಹತರಾಗದದವರು ನಮಮ
ಅಜಜ ಎ.ಪ.ಸುಬಬಯಯ. ಅಜಜ ಅಜಾತಶತುರ - ಮೃದು ವಚನ ; ಮೃದು ಹೃದಯ.
* * * * * *
ಅಜಜ ನಮಮನುನ ಅಗಲದಾಗ ನಾನು ಹದಮರರ ಬಾಲಕ. ಆದರೆ ಅವರೊ೦ದಗೆ
ಕಳೆದ ಸ೦ತಸದ ಕಣಗಳು ಇನೂನ ಹಸರಾಗಯೀ ಇವೆ. ಪುತೂೂರು ಪೆೀಟೆಯ
ಕೊೀಟಾ ಬಳ ಇರುವ "ಪೀಲೀಸ ಲೆೀನ" (ಓಣ) ನಲಲ ಅಜಜನ ಮನೆ ಇತುೂ.
ಅದೊ೦ದು ದೊಡದ ಮನೆ. ವಶಾಲವಾದ ಆವರಣ. ಎದುರನ ಅ೦ಗಳದಲಲ ಮತುೂ
ಹತೂಲನಲಲ ಹರಡಕೊ೦ಡದದ ಮಾವನ ಮರಗಳು, ಗಗನ ಚು೦ಬಯಾದ ತೆ೦ಗನ
ಮರಗಳು. ರಜೆ ಸಕೊೆಡನೆ ನಾವು ಹತಾೂರು ಮೂಮಮಕೆಳು ಅಲಲಗೆ
ಧಾವಸುತೂದೆದವು - ಅಜಜ ಅಜಜಯರ ಪರೀತಯ ಮಳೆಯಲಲ ತೊಯುದ ಹೊೀಗಲು .

ಅಜಜ ನೊೀಡುವುದಕೆೆ ತೆಳಳಗೆ, ಬೆಳಳಗೆ, ಎತೂರ ಮತುೂ ನೆೀರ. ಸದಾ ಶುಭರ


ವಸನಧಾರ. ಪೆೀಟೆಗೆ ಹೊೀಗುವಾಗ ಗರ ಗರಯಾದ ಕಚೆೆ ಪ೦ಚೆ, ಖಾದ ಅ೦ಗ,
ಬೂದು ಬಣಣದ ಕೊೀಟು, ಕಪುಪ ಟೊಪಪ.
ಅಜಜ ಕೊೀಟು ತೊಟುಟ ಟೊಪಪ ಏರಸದರೆ೦ದರೆ ಅಜಜನ ಪೆೀಟೆ ಸವಾರಯ
ಸೂಚನೆ ನಮಗೆ ಸಗುತೂತುೂ. ಸರ, ನಾವು - ಮಕೆಳ ಸ೦ತೆ - ಅವರ ಮು೦ದೆ
ಮತುೂ ಹ೦ದೆ. ಕೆೈಯಲಲ ಕಪುಪ ಬಣಣದ ವಾಕ೦ಗ ಸಟಕ ಹಡದು ನಧಾನವಾಗ ಹೆಜೆಜ
ಹಾಕುತೂ ಅಲೆಲೀ ಮಾಗಾದ ಬದಯ ಕಟಟಡದ ( ಈಗಲೂ ಇದೆ) ಮಹಡಯಲಲದದ
ತನನ ವಕೀಲ ಮಗನ ಆಫೀಸನಲಲ ತುಸು ಹೊತುೂ ವಶರಮಸ ಮತೊ
ಮಹಾಲ೦ಗೆೀಶಾರ ದೆೀವಸಾಾನಕೆೆ ಒ೦ದು ಸುತುೂ ಹಾಕ ಮರಳುವ ಆ ಸ೦ಜೆಯ
ಹೊತೂನಲಲ ದೆೀವಸಾಾನ ಮತುೂ ಕೊೀಟಾನ ಬಳ ಇರುವ ಅಶಾತಾ ಮತುೂ ಅರಳೀ
ಮರಗಳಲಲ ಗೂಡು ಕಟಟಕೊ೦ಡ ಬಾವಲಗಳು ಮತುೂ ಹಕೆಗಳ ಕಲರವ ನಮಗೆ
ಕೆೀಳುತೂತುೂ.
ಪುತೂೂರನ ವಶಾಲವಾದ ಮನೆಯ ಎದುರನ ಉದದನೆಯ ಹಜಾರದಲಲ ರಾತೆರ
ಬಹಳ ಹೊತೂನ ತನಕ ಅಜಜ ಓದುತೂದುದದು ಮತುೂ ಬರೆಯುತೂದುದದು ನನಗನೂನ
ನೆನಪದೆ. ಅಜಜನ ಇ೦ಗಲೀಷ ಮತುೂ ಕನನಡ ಅಕರಗಳೆರಡೂ ಸುುಟವಾಗ ಮುತುೂ
ಪೀಣಸದ೦ತದುದವು. ಕೆೀವಲ ಅಕರ ಮಾತರವಲಲ - ಅವರ ಜೀವನದ ರೀತಯೀ
ಹಾಗತುೂ. ನೆೀರ, ಸರಳ ಮತುೂ ಸಪಷಟ.

* * * * * *

ನನನ ಅಜಜ ಎ.ಪ.ಸುಬಬಯಯನವರು ಮಲತ: ಕೊಡಗನವರು. ಸ೦ಪರದಾಯಸಾ


ಬಾರಹಮಣ ಮನೆತನದಲಲ ಇವರ ಜನನ (೧೯೦೧). ಇವರ ತ೦ದೆ
ಎ.ಪ.ತಮಮಪಪಯಯ ಮತುೂ ತಾಯ ಲಕಮ. ಇವರಗೆ ಪುಟಟ ತ೦ಗ ವೆ೦ಕಟಲಕಮ
ಬ೦ದದುದ ನಾಲುೆ ವಷಾದ ಬಳಕ. ಮನೆಯಲಲ ಹಷಾದ ಹೊನಲು ಹೆಚುೆ
ಸಮಯವರಲಲಲ. ಅಜಜನಗೆ ಹತುೂ ವಷಾ ಪಾರಯವದಾದಗ ತ೦ದೆ ತೀರಕೊ೦ಡರು.
ನ೦ತರ ಅಜಜ ತನನ ಅಜಜನ ಕೃಪಾಶರಯಲಲ ಬೆಳೆದರು.

ಮಡಕೆೀರಯ ಸೆ೦ಟರಲ ಸೂೆಲನಲಲ ಪಾರಥಮಕ ಮತುೂ ಪೌರಢ ಶಕಣವನುನ ಪಡೆದ


ಅಜಜನ ನ೦ತರದ ವದಾಯಭಾಯಸ - ಮ೦ಗಳೂರನ ಗವನಾಮ೦ಟ ಕಾಲೆೀಜನಲಲ.
ಆ ದನಗಳಲಲ ಗವನಾಮ೦ಟ ಕಾಲೆೀಜು ಮದಾರಸ ವಶಾವದಾಯಲಯಕೆೆ ಸೆೀರದ
ಅತುತೂಮ ಕಾಲೆೀಜುಗಳಲಲ ಒ೦ದಾಗತುೂ. ಇ೦ಟಮಾಡಯಟ ಬಳಕ ಅನವಾಯಾ
ಕಾರಣಗಾಳಗಾಗ ಓದು ನಲಲಸ, ಪುತೂೂರು ಸನಹದಲಲರುವ ಆಯಾಾಪನ
ಮರಕೆಯಲಲ ಪತಾರಜಾತವಾಗ ಬ೦ದ ನೂರಾರು ಎಕರೆ ಆಸೂಯ ಚುಕಾೆಣ
ಹಡದರು. ಎಳೆಯ ಪಾರಯದಲೆಲೀ ಗುರುತರ ಹೊಣೆ ಹೆಗಲೆೀರತು . ಆದರೆ ತನನ
ಪಾಲಗೆ ಬ೦ದ ಜವಾಬಾದರಯನುನ ಸಮಥಾವಾಗ ನಭಾಯಸಕೊ೦ಡು ಹೊೀದರು.
ಯಾವ ಕೆಲಸವನಾನದರೂ ಅಚುೆಕಟಾಟಗ ನವಾಹಸುವುದು ಅಜಜನ
ಜಾಯಮಾನವಾಗತುೂ.

ದಾ೦ಪತಯ ಜೀವನಕೆೆ ಅಜಜ ಕಾಲರಸದಾಗ ಅಜಜನಗೆ ಹತೊೂ೦ಬತೂರ ತಾರುಣಯ.


ಇವರ ಕೆೈ ಹಡದಾಕೆ - ಅ೦ದರೆ ನಮಮ ಅಜಜ - ಪಾವಾತಗೆ ಒ೦ಬತುೂ ವಷಾ !
ಪುತೂೂರನ ಸಮೀಪದ ಪ೦ಜಗುಡೆೆ ಅಜಜಯ ತವರೂರು. ಇವರಬಬರದು ಸುಖೀ
ಮತುೂ ಸಮೃದಧ ದಾ೦ಪತಯ - ನಾಲುೆ ಗ೦ಡು ಮತುೂ ಆರು ಹೆಣುಣ ಮಕೆಳು. ಹಾಕ
ಆಟದಲಲ ತೀವರ ಆಸಕೂ ಇದದ ಅಜಜ ತಮಾಷೆ ಮಾಡುತೂದದರ೦ತೆ " ನಮಮದು ಹಾಕ
ತ೦ಡ ". ಅ೦ದು ಊರನಲಲ ಇ೦ಥ ಹಲವು ತ೦ಡಗಳದುದವು !

ಅಜಜ ನೂರಕೆೆ ನೂರು ಪಾರಮಾಣಕರಾಗದದರು; ನೆೈತಕವಾಗ ಪರಶುದಧರಾಗದದರು.


ಧಾಮಾಕ ವಧ ನಯಮಗಳನುನ ಆಚರಸುತೂದದರೂ ಕುರುಡು ನ೦ಬುಗೆಯ "ಅಶಾ
ದೃಷಟ" ಇವರದಾಗರಲಲಲ. ಜಮೀನುದಾರಕೆ ಇವರ ಪಾಲಗೆ ಬ೦ದದುದ
ಹೌದಾದರೂ ಅದರೊ೦ದಗೆ ವಕರಸುವ ಪಾಳಯಗಾರಕೆ ಮನೊೀಭಾವ ಇವರಗೆ
ಬರಲಲಲ.

ವಾಸೂವವಾಗ ನಮಮ ಅಜಜನಗೆ ಕೃಷಯಲಲ ತೀವರ ಅಸಕೂ ಏನೂ ಇರಲಲಲ. ಅಸಕೂ


ಇದದದುದ - ಸಾಹತಯದಲಲ, ಬರವಣಗೆಯಲಲ, ಸಾ೦ಸಕತಕ ಮತುೂ ಸಾಮಾಜಕ
ಚಟುವಟಕೆಗಳಲಲ. ಹಾಗಾಗಯೀ ಇರಬೆೀಕು - ತಮಮ ಹರಯ ಮಗ
ತಮಮಪಪಯಯನಗೆ ಹದನಾರು ವಷಾ ತು೦ಬುತೂಲೆೀ ಇಡೀ ಆಸೂಯ ಹೊಣೆಯನುನ
ಹಸಾೂ೦ತರಸ ಪುತೂೂರನ ಪೀಲೀಸ ಲೆೀನನಲಲ ಜಾಗ ಕೊ೦ಡು ಮನೆಕಟಟಸ
(೧೯೪೫) ನೆಲೆಸದರು.

ಅಜಜ ಇಲಲ ಓದು ಬರವಣಗೆಗಳಗೆ ತಮಮನುನ ಪೂಣಾವಾಗ ಸಮಪಾಸಕೊ೦ಡರು.


ಫೆರ೦ಚ ಕಾದ೦ಬರಕಾರ ವಕಟರ ಹೂಯಗೊೀನ (೧೮೧೨ -೧೮೮೫) Les
Miserables ಇವರ ಮೀಲೆ ಗಾಢ ಪರಭಾವ ಬೀರತುೂ. ಈ ಕಾದ೦ಬರ
ರಾಮಾಯಣ , ಮಹಾಭಾರತಗಳಗೆ ಸರಸಮವಾದ ಮೀರು ಕೃತ ಎ೦ದು
ಹೆೀಳುತೂದದರು. ಕನನಡಗರಗೆ ಈ ಕಾದ೦ಬರ ತಲುಪಲೆೀಬೆೀಕೆ೦ಬ ಅದಮಯ ತುಡತ
ಇವರನುನ ಅನುವಾದದ ಮಹತಾೆಯಾಕೆೆ ಪೆರೀರೆೀಪಸತು. ಮಹಾನ
ಕಾದ೦ಬರಯ ಸ೦ಗರಹಾನುವಾದವನುನ " ದು:ಖಾತಾರು" ಎ೦ಬ ಹೆಸರನಲಲ
ಪರಕಟಸದರು (೧೯೫೬). ಪುಸೂಕವನುನ ಶರೀ.ಮೂಳಹಳಳ ಶವರಾಯರಗೆ
ಸಮಪಾಸುತೂ ಅವರ ಮಾಗಾದಶಾನ ತನನ ಜೀವನವನುನ ರೂಪಸತೆ೦ದು
ವನಯದ೦ದ ಹೆೀಳಕೊ೦ಡದಾದರೆ.

ದು:ಖಾತಾರನುನ ಪರಕಟಸದ ನ೦ತರ ಅಜಜನ ಗಮನ ಹರದದುದ - ಆ೦ಗಲ


ಕಾದ೦ಬರಕಾರ ಚಾಲಸಾ ಡಕನಸನ (೧೮೧೨-೧೮೭೦) "ಡೆೀವಡ ಕಾಪರ ಫೀಲೆ"
ಕಡೆಗೆ. ಈ ಕಾದ೦ಬರಯನುನ ಅದೆೀ ಹೆಸರನಲಲ ಅನುವಾದಸ ಪರಕಟಸದರು
(೧೯೬೬). ಪರಕೀಯ ದೆೀಶ ಮತುೂ ಸ೦ಸಕತಯ - ಅದರಲೂಲ ಸಾಹತಯಕವಾಗ
ಶೆರೀಷಟ ದಜೆಾಯ - ಕೃತಗಳನುನ ಅನುವಾದಸಲು ಅಸಾಮಾನಯ ಎದೆಗಾರಕೆ ಮತುೂ
ತಾಳೆಮ ಬೆೀಕು. ಅಜಜನಗೆ ಇವೆರಡೂ ಇದುದವು.

ಮೂಳಹಳಳ ಶವರಾಯರ ಬಗೆಗ ಅಜಜನಗೆ ಅತೀವ ಗೌರವಾದರ. "ಕೆನೆರಾ


ಸಾರಸಾತ" ಎ೦ಬ ಆ೦ಗಲ ಪತರಕೆಯಲಲ ಶವರಾಯರ ಬಗೆಗ ಪರಕಟವಾದ
ಲೆೀಖನವನುನ ಅಜಜ ಮತುೂ ಸ.ಕೆ. ಪದಮಯ ಗೌಡ ಎ೦ಬವರು ಒಟಾಟಗ
ಅನುವಾದಸ ಪರಕಟಸದ (೧೯೬೯) ಚಕೆ ಹೊತೂಗೆಯೀ - " ಶರೀಯುತರಾದ
ಮೂಳಹಳಳ ಶವರಾಯರಯರ ಜೀವನ ಚರತೆರಯ ಕೆಲವು ವಷಯ ಪರಚಯ "
ಶವರಾಯರ ಬಗೆಗ ಹೊತೂಗೆ ಸಾಕಷುಟ ಮಾಹತ ನೀಡುತೂದೆ.

ಶೃಗೆೀರಯ ಜಗದುಗರುಗಳಾದ ಶರೀ. ಚ೦ದರಶೆೀಖರ ಭಾರತೀಯವರ ಬಗೆಗ ಅಜಜನಗೆ


ಭಕೂ ಗೌರವವಗಳತುೂ. ಹಾಗಾಗಯೀ " ಡಯಾಲಾಗಸ ವತ ದ ಗುರು " ( ಲೆೀ:
ಶರೀ.ಕೃಷಣಸಾಾಮ ಅಯಯರ) ಎ೦ಬ ಪುಸೂಕವನುನ " ಗುರುಗಳೊಡನೆ ಸ೦ವಾದ "
ಎ೦ಬ ಹೆಸರನಲಲ ಅನುವಾದಸದರು (೧೯೫೭). ೨೦೦ ಪುಟಗಳಷಟರುವ ಪುಸೂಕ
೧೯೬೫ ರಲಲ ದಾತೀಯ ಮುದರಣ ಕ೦ಡತು.

ಚಕರವತಾ ರಾಜಗೊೀಪಾಲಾಚಾರ (ರಾಜಾಜ) ಯವರ (೧೮೭೯ --೧೯೭೨) ಬಗೆಗ


ಅಜಜನಗೆ ಅಪಾರ ಅಭಮಾನ. ರಾಜಾಜ ಯವರ ದೂರದಶಾತಾದ ಚ೦ತನೆಗಳುಳಳ
ಇ೦ಗಲಷ ಪುಸೂಕವನುನ " ಭಾರತಕೆೆ ಬೆೀಕಾದ ಕೃಷ ಯೂೀಜನೆ " ಎ೦ಬ ಹೆಸರನಲಲ
ಪರಕಟಸದರು (೧೯೫೯). ರಾಜಾಜಯವರ ಭಾಷಣ ಮತುೂ ಲೆೀಖನಗಳನುನ
ಸ೦ಗರಹಸ ಅನುವಾದಸದ ಪುಸೂಕ " ಸತಯಮೀವ ಜಯತೆೀ" (೧೯೫೯).

ನಮಮ ಅಜಜನ ಬಳ ಆ ಕಾಲದ ಬೆರಗಾದ ಒ೦ದು ಗಾರಮೂೀಫೀನ ಇತುೂ.


ಎ೦.ಎಸ ಸುಬುಬಲಕಶಮ, ಕು೦ದನಾಲಲ ಸೆೈಗಲ, ಪ೦ಕಜ ಮಲಕ, ಮಹಮದ
ರಫ, ಮುಕೆೀಶ ಮೂದಲಾದ ಅಮರ ಗಾಯಕರ ಧವನ ತಟೆಟಗಳದುದವು. ಆದರೆ ಅಜಜ
ಅತಯ೦ತ ಜತನದ೦ದ ಕಾಪಾಡಕೊ೦ಡು ಬ೦ದದುದ - ರಾಜಾಜ ಭಾಷಣದ
ಮುದರಕೆಯನುನ. ಪುತೂೂರು ಮನೆಯ ಮಹಡಯಲಲ ಆಗಾಗ ನಮಗೆ ಭಾಷಣವನುನ
ಕೆೀಳಸುತೂದದರು - ನಮಗೆ ಅವು ಅಥಾಾವಾಗವುದಲಲವೆ೦ದು ಖಾತರ ಗೊತೂದದರೂ !

* * * * * *

ಆಜಜ ತನನನುನ ಸಾಹತಯ ಮತುೂ ಬರವಣಗೆಗಳಗಷೆಟೀ ತೊಡಗಸಕೊ೦ಡದದಲಲ .


ಸಮಾಜಕೆೆ ಉಪಕಾರಯಾಗ ತನನ೦ದಾದಷುಟ ದೆೀಣಗೆ ನೀಡಬೆೀಕೆ೦ದು
ಹೆೀಳುತೂದದದುದ ಮಾತರವಲಲ ಅನುಷಾಾನಕೂೆ ತ೦ದವರು. ಸುಮಾರು ಇಪಪತೆೈದು
ವಷಾಗಳ ಕಾಲ ಅಯಾಾಪು ಪ೦ಚಾಯತನ ಅಧಯಕರಾಗ ಜನ ಮನನಣೆ
ಗಳಸದರು. ಪುತೂೂರು - ಕು೦ಜೂರು ಪ೦ಜ - ಪಾಣಾಜೆ ರಸೊಯ ಕಾಮಗಾರ
ನಡೆದದುದ ಇವರ ಕಾಲದಲಲ ಎನುನವುದು ಇಲಲ ಉಲೆಲೀಖನೀಯ.

ಪಾರರ೦ಭದಲಲ ಇವರ ಒಲವದುದದು ಕಾ೦ಗೆರೀಸ ಪಕದಲಲ. ಅದರೆ ಪಕದ


ಧೊೀರಣೆಯ೦ದಾಗ ದೂರ ಸರದು ರಾಜಾಜ ಸಾಾಪಸದ "ಸಾತ೦ತರ ಪಕದ"
ಸಕರಯ ಕಾಯಾಕತಾರಾದರು. ಆದರೆ ನಾವು ಗಮನಸಬೆೀಕಾದದುದ - ಇವರು
ಎ೦ದಗೂ ಧುರೀಣತಾಕಾೆಗ ಅಥವಾ ಅಧಕಾರಕಾೆಗ ರಾಜಕಾರಣದಲಲ
ಭಾಗಯಾಗರಲಲಲ. ಇವರದೆೀನದದರೂ ಮೌಲಯ ಪರಧಾನ ರಾಜಕಾರಣ - ನಜ
ಆಥಾದಲಲ !

ರುದಯಾಡಾ ಕಪಲ೦ಗ (೧೮೧೫ - ೧೯೩೬) ಕವಯ If ಎ೦ಬ ಕವನ ಅಜಜನಗೆ


ಬಲು ಪರಯವಾಗತುೂ. ಆ ಕವನವನುನ ಅನುವಾದಸದಾದರೆ ಕೂಡ. ಎಳೆಯರಾದ
ನಮಗೆ ಕವನವನುನ ಹಲವು ಸಾರ ಓದ ಹೆೀಳುತೂದದರು. ಅದರ ಒ೦ದು ಚರಣ
ಹೀಗದೆ :
ಎಲಲರ ೊಳು ಎಲ ಲಯ ುಂ ಬ ೆರೆ ತು ಮಾ ತಾ ಡದರು
ಶೀ ಲವ ನು ಸ ಾಚ ಛವ ಾಗುಳಸ ಕೊ೦ ಡರು ತರೆೀ -
ರಾ ಜಾ ಧರಾ ಜರೆ ೂಳು ಮತ ರತ ಾ ಬ ೆಳ ೆಸಯ
ಪರಜ ಾಸ ಾಮ ಾನ ಯರ ೊಳು ಬಾ ೦ಧ ವಯ ಬ ಡದರ ೆೀ -
ಓಡು ತಹ ವ ೆೀಳ ೆಯನ ು ಎಳ ಳಷ ೂಟ ಕಳ ೆಯದೆಯ
ಎಡೆ ಬಡ ದ ಸಾ ಹಸ ಸ ತಾೆ ಯಾ ಗೆೈ ದರೆೀ -
ಪೃಥ ಾಯ ಾ ಒಡ ೆಯ ನೂ ಅ ದಕ೦ ತ ಮಗಲಾಗ
ಮಾನ ವ ಶೆರೀ ಷಾನ ೆೀ ನೀನ ಾಗ ಬಾಳು ವೆ , ಎಲ ೆ ನನ ನ ಮಗುವ ೆೀ !

ಇ೦ದು ಅಥಾವಗುತೂದೆ - ಅಜಜ ಅದೆೀತಕೆೆ ನಮಗೆ ಕವನವನುನ ಮತೊ ಮತೊ ಓದ


ಹೆೀಳುತೂದದರೆ೦ದು. ಮನಸುಸ ಕಾತರಸುತೂದೆ - ಮತೊ ಅಜಜನ ಬಾಯಯ೦ದ ಇದೆೀ
ಕವನವನುನ ಕೆೀಳಬೆೀಕು. ಆದರೆ ಇಲಲ ಅಜಜ ಇಲಲವಲಲ.

* * * * * *

ನಮಮ ಅಜಜ ಮತುೂ ಶವರಾಮ ಕಾರ೦ತರು ಆಪೂ ಸೆನೀಹತರಾಗದದರು. ಇವರಬಬರೂ


ಪರತನತಯ ಸ೦ಜೆ ಐದರ ಹೊತೂಗೆ ಮಹಡಯ ಆಫೀಸನಲಲ ಭೆಟಟಯಾಗುತೂದುದದು
ದನಚರಯಾಗ ಹೊೀಗತುೂ. ಕೆಲವಮಮ ಇನೂನ ಕೆಲವರು ಅಲಲ ಗೊೀಶಟಯಲಲ
ಭಾಗವಹಸುತೂದುದದು೦ಟು. ಇದೊ೦ದು ಸತಸ೦ಗ!

ಅಜಜ, ಕಾರ೦ತರು, ಬೆಳೆಳ ರಾಮಚ೦ದರರಾಯರು, ಕಡವ ಶ೦ಭು ಶಮಾ ...


ಮೂದಲಾದ ಸಮಾನ ಮನಸೆರು ಸೆೀರ ಸಾಹತಯ ಮತುೂ ಸಾ೦ಸಕತಕ
ಚಟುವಟಕೆಗಳಗಾಗ ಕನಾಾಟಕ ಸ೦ಘವನುನ ಸಾಾಪಸದರು (೧೯೫೨). ಅಜಜ
ಸ೦ಘದ ಪರಥಮ ಅಧಯಕರು ಮತುೂ ೧೯೭೦ರ ತನಕವೂ ಇವರು ಅಧಯಕರಾಗ
ಮು೦ದುವರದರು. ಕಾರ೦ತರಗಾದರೊೀ ಅ೦ದು ಉತಾಸಹ ಕೊೀಡ ಬರದು
ಹರಯುತೂದದ ಕಾಲ. ಕಾರ೦ತರ ನೆೀತೃತಾ ; ಹ೦ದನದ ಉತಾಸಹೀ ಪಡೆ. ನಡೆದ
ಸಾಹತಯಕ ಕಾಯಾಕರಮಗಳು, ರ೦ಗಪರಯೂೀಗಗಳು ಅವೆಷೊಟೀ. ಮಾಸೂ,
ರಾಜರತನ೦, ವ.ಸೀ, ಬೆೀ೦ದೆರ ಮೂದಲಾದ ಸಾಹತಗಳು ಕನಾಾಟಕ ಸ೦ಘದ
ಕಾಯಾಕರಮಗಳಲಲ ಭಾಗವಹಸದರು; ಉಪನಾಯಸ ನೀಡದರು. ಸ೦ಘಕೆೆ
ಬಹುಬೆೀಗ ಅಖಲ ಕನಾಾಟಕ ಮಾನಯತೆ ದೊರೆಯತು. ಅದೆೀ ಕನಾಾಟಕ ಸ೦ಘ
ಮತೂನ ದನಗಳಲಲ ಇನನಷುಟ ಪರವಧಾಸ ಇ೦ದು (೨೦೦೨) ಚನನದ ಹಬಬದ
ಸಡಗರದಲಲದೆ.

ಶವರಾಮ ಕಾರ೦ತರು ತಮಮ "ಅಳದುಳದ ನೆನಪುಗಳು" ಎ೦ಬ ಪುಸೂಕದಲಲ


ಪುತೂೂರನಲಲ ಕಳೆದ ನಾಲುೆ ದಶಕಗಳನುನ ನೆನೆಸಕೊಳುಳತೂ ಅಜಜನನುನ
ಆತಮಯತೆಯ೦ದ ಸಮರಸದಾದರೆ

" ಪುತ ೂೂ ರನ ಗೆ ಳೆ ಯರ ಲಲ ದೀ ಘಾ ಕ ಾಲ ನ ನೊ ನಡ ನೆ


ಲೊ ೀಕಾ ಭರಾ ಮವ ಾಗ ಮ ಾತ ನಾ ಡು ತೂ ದದ ವರು - ಆಯ ಾಾ ಪು ಗಾರ ಮದ
ಎ.ಪ.ಸುಬ ಬಯ ಯ. ಅವರ ನಗರ ದ ಬಡಾ ರ ಸ ಮೀಪ ವತ ುೂ . ಅವರು ನ ನನ
ಸಹಪ ಾಠ ಯಾಗ ದದರು - ಪರಥ ಮ ಆಟ ಸಾನ ಲಲ . ಅವರ ಮಲ ಸ ಾಳ
ಕೊ ಡಗು . ಕೊ ಡಗ ನವರ ೆಲ ಲ ’ಹಾಕ ’ ಆಟದ ವೀರರು . ಇವರ ೂ ಓದ ುವ
ಕಾಲ ದಲ ಲ ಹಾಕ ಪ ರಯ ರಾಗ ದದರು .
ಪುತ ೂೂ ರನ ಬಳ ಯ ಆಯ ಾಾ ಪು ವನಲ ಲ ಅ ವರ ಆಸ ೂ , ಮನೆಗಳ ವೆ .
ಅವನ ುನ ಅವ ರ ಮಕ ೆಳು ನ ೊ ೀಡ ುತ ೂ ದದ ಕಾ ಲ ಅದ ು. ಇವರಗೆ
ಸಹಕ ಾರ , ಸಾ ಹತ ಯ ಮ ೂದ ಲಾ ದ ಆಸಕ ೂಗಳದ ುದವ ು.

ಅವರ ಮನ ೆಗೆ ಸಮ ೀಪ ದ ಒಬ ಬ ಮ ತರರ ಮ ಹಡ ಯ ಹೆ ೂರ ಜಗು ಲಯ ಲಲ


ಪರತ ಸ ೦ಜ ೆ ತಪ ಪದ ೦ತ ೆ ನಾ ನೂ ಅ ವರೂ ಲ ೊ ೀಕಾ ಭರಾ ಮವ ಾಗ
ಹರ ಟೆ ಕೊಚ ುೆ ತೂದ ೆದವ ು. ಅವರು - ’ತಮ ಮ ಸಹ ಪಾಠಗ ಳು ವ ಕೀಲರ ಾದ
ಮೀ ಲೆ ತ ನನ೦ ಥ ಅರೆ ವದ ಾಯ ವ೦ ತನ ಗೆ - ಏನ ೂ ತಳಯ ದು ಎ ೦ಬ ೦ತ ೆ
ನಡೆ ಯಸು ತೂ ದದರೆ ’೦ಬ ಕ ೊರಗ ನುನ ತ ೊ ೀಡ ಕೊ ೦ಡರ ು.

ಅವರಗೆ ಮ ೂಳಹ ಳಳ ಶವರ ಾಯರ ಸ ಹಕ ಾರ ಸ೦ ಸೆಾ , ಗಾರಮ


ಸುಧ ಾರಣಾ ಹ೦ ಬಲ - ಮೂದ ಲಾ ದ ಹಲ ವು ವಷಯ ಗಳಲ ಲ ಆಸಕ ೂ
ಇರ ುತ ೂತ ುೂ . ಅವನ ುನ ಕುರತ ೦ತ ೆ ನಮಮ ಲಲ ವಮ ಶೆಾ ನಡ ೆಯ ುತ ೂತ ುೂ .
ಅವರು ಡ ೆೀವಡ ಕಾ ಪರ ಫ ೀಲದ - ಕಾ ದ೦ ಬರಯ ನುನ
ಅನು ವಾ ದಸ ದದರ ು. ತಮಮ ಗುರುಗ ಳ ಗುರ ು ಶ ಷಯ ಸ೦ಭ ಾಷಣ ೆಯ ನುನ
ಪರಕಟ ಸದದರು . ತೂಕ ವರ ತ ಮ ಾತ ು ಅ ವರ ದು . ಆದರ ೆ, ತಮಮ ಇ ಲಲ ವೆೀ
ಸಮಾ ಜದ ಯ ಾವ ನ ೂಯ ನತ ೆಯನ ೂನ ಮು ಚೆ ಇರಸ ುವ ವರ ಲಲ . ನನನ
ಪಾಲಗ ೆ ಅವರ ಸ ಹವ ಾಸ ಬ ಲು ಅ ಚುೆ ಮ ಚೆನ ದಾಗ ತುೂ .

ಎಷೊ ಟೀ ವಷಾ ಗಳ ಕಾ ಲ ಅವ ರೆೀ ನಮ ಮ ಪು ತೂೂರ ನ ಕನಾಾ ಟಕ


ಸ೦ಘ ದ ಅಧ ಯಕರ ಾಗ ವ ತಾ ಸದರು ."
೧೯೭೧ ರಲಲ ಪುತೂೂರನ ಮನೆಯನುನ ಮಾರಾಟ ಮಾಡದ ಅಜಜ , ಸುಮಾರು
ನಲುವತುೂ ವಷಾಗಳ ಬಳಕ ಪುನ: ತನನ ಹಳಳ ಮನೆಯಾದ ಮರಕೆಗೆ ಮರಳದರು.
ನಮಗೊೀ ಅಜಜ, ಅಜಜ ಹತೂರ ಬ೦ದದುದ ಖುಷ. ಆದರೆ ಆ ಖುಷ ಹೆಚುೆ ವಷಾ
ಉಳಯಲಲಲ. ಪಾರಯ ಸಹಜವಾಗ ಅಜಜನ ಆರೊೀಗಯ ಕುಸಯಲಾರ೦ಭಸತು.
೧೯೭೭, ಡಸೆ೦ಬರ ತ೦ಗಳನ ಒ೦ದು ದನ. ಕಾಲನ ಕರೆ ಬ೦ದೆೀ ಬಟಟತು.
ಪರೀತಯ ಅಜಜ ಚರ ನದೆರಗೆ ತೆರಳದರು; ನಮಮನೆನಲಲ ಬಟುಟ ಇನೆನ೦ದೂ
ಬರಲಾರದ ಲೊೀಕಕೆೆ ಪಯಣ ಬೆಳೆಸದರು.

ರಾಜಾಜಯವರ ಪುಸೂಕವ೦ದರಲಲ ರಾಜಾಜ ಹೆೀಳಕೆಯನುನ ತನನ ಮುದಾದದ


ಅಕರಗಳಲಲ ಅನುವಾದಸ ಅಜಜ ಬರೆದದಾದರೆ. ರಾಜಾಜ ಅಲಲ ಏನು ಹೆೀಳದಾದರೊೀ
ಅದು ಅಜಜನ ಜೀವನದ ರೀತ ಆಗತುೂ, ಉಸರಾಗತುೂ, ಬೆಳಕಾಗತುೂ.

" ಸ೦ಕುಚ ತ ಮನ ೊ ೀಭಾ ವವ ೆ೦ ಬು ದು ಯ ಾವ ರೂ ಪದ ಲೆಲೀ ಬರಲ ,


ಯಾವ ಸ ಾಭ ಾವ - ಬಣಣ ದಲ ೆಲೀ ಬರ ಲ - ಅದ ನುನ ಪ ರತರೆ ೂ ೀಧಸಬ ೆೀಕ ು,
ಎಳಳಷ ೂಟ ಅಲಕ ಸಕೂ ಡದ ು. ಆದರ ೆ ಅದ ನುನ ಭ ಲಾ ತಾೆ ರವ ಾಗ
ನಲಲ ಸು ವು ದು ತ ೀರ ಅ ಯೂೀ ಗಯ ರೀ ತ - ಗಾಳ ಯನ ುನ ಎ ದುರ ಸಲ ು
ಕೊೀ ವ ಬಳಸ ದ೦ ತೆ . ಜಾ ತ, ಮತ, ಪ೦ಗಡಗ ಳೆ ೦ಬ ವವ ಧ ರೂಪ ದ
ಸ೦ಕುಚ ತ ಭಾ ವನ ೆಗಳ ನುನ ಎ ದುರ ಸು ವ ಸಾ ಧನ ೆಗ ಳೆ ೦ದರ ೆ - ನಾವ ೆೀ
ಅದಶಾಗ ಳನ ುನ ಅನ ುಸರ ಸ ಬಾ ಳುವ ಕರಮ ವೂ , ವದ ಾಯಭ ಾಯಸ ಮತುೂ
ವಾಯ ಸ೦ಗಗ ಳು ಮ ಾತ ರ ಆಗವ ೆ. "

*** ** ** ** ** * ** ** * * ** ** ** ** **

You might also like