You are on page 1of 1

ಅಡುಗೆ ಮಾಡುವಾಗ ಎಡಗೈಯಿಂದ ಉಪ್ಪ ನ್ನು ಅಡುಗೆಗೆ ಹಾಕಬಾರದು ಮತ್ತೆ ಊಟಕ್ಕೆ ಕುಳಿತಾಗ

ಎಡಗೈಯಿಂದ.ಉಪ್ಪ ನ್ು ಮುಟಟ ಬಾರದು ಅಿಂತ.... ಯಾಕಂದರೆ ಮನೆಯಲ್ಲಿ ಅಶಿಂತತ್ತ ಇರುತ್ತೆ


ಮಾನ್ಸಿಕ ನೆಮಮ ದಿ ಇರಲ್ಿ ಅಿಂತ..
ಮನೆಯ ಎಲ್ಿ ಮೂಲೆಗಳು ಯಾವಾಗಲೂ ಸ್ವ ಚ್ಛ ವಾಗಿರಬೇಕು ಮೂಲೆಯಲ್ಲಿ ಒಿಂದು ಚಿಟಿಕ್ಕ ಕಸ್
ಇರಬಾರದು .. ಇಲ್ಿ ದಿದದ ರೆ ನೀವೆಷ್ಟ ೀ ದುಡಿದರೂ ದುಡುು ನಲ್ಿ ಲ್ಿ ...
ನೀವು ಮಲ್ಗುವ ಪ್ಲ್ಿ ಿಂಗದ ಕ್ಕಳಗೆ ಖಾಲ್ಲ ಜಾಗವಿರಬೇಕು
ದಿನಾಲೂ ಕಸ್ಗೂಡಿಸಿ ಒರೆಸ್ಬೇಕು , ಕ್ಕಲ್ವರು ಪ್ಲ್ಿ ಿಂಗದ ಕ್ಕಳಗೆ ಹರಕುಬಟ್ಟಟ ಬೇಡವಾದ ಸಾಮಗಿಿ ಗಳನ್ನು
ಒಟಿಟ ರುತಾೆ ರೆ... ಹಾಗೆ ಮಾಡಿದಲ್ಲಿ ನೀವು ದುಡಿದ ದುಡಿು ನ್ಲ್ಲಿ ಅದದದಷ್ಟಟ ಔಷಧಿಗೆ ಖರ್ಚದ
ಮಾಡುತ್ೆ ೀರಾ ಅನಾರೀಗಯ ಸಂಕೇತ...
ಮನೆಯಲ್ಲಿ ಜೇಡರ ಬಲೆ ಕಟಟ ಬಾರದು. ಇದರಿಂದ ಮನೆಯಲ್ಲಿ ಜಗಳಗಳೇ ಜಾಸಿೆ ... ಅದಕ್ಕೆ ಗಿ ಆಗಾಗ
ಸ್ವ ಚ್ಛ ಮಾಡುತಾೆ ಇರಬೇಕು
ಯಾವದೇ ಕ್ಕರಣಕ್ಕೆ ಕಸ್ಬರಗೆ ಹಿಡಿಯನ್ನು ಕೇಳಗೆ ಮಾಡಿ ಇಡಬೇಡಿ.
ಉಪ್ಪಪ ,ಎಣ್ಣೆ ಎಳುು ಉದುದ ಈ ಪ್ದಾರ್ದಗಳನ್ನು ಅಕೆ ಪ್ಕೆ ದ ಮನೆಯಿಂದ ಖಡ ಕೇಳಿ ತರಬೇಡಿ.....
ನಮಗೆ ಕ್ಕಡುತ್ತೆ
ಉಪ್ಪಪ ಎಣ್ಣೆ ಯನ್ನು ಒಿಂದೇ ಸ್ಲ್ ಅಿಂಗಡಿಯಿಂದ ಖರದಿಸ್ಬಾರದು ಶನವಾರ ಉಪ್ಪಪ ತರಬಾರದು...
ಸಂಜೆಯಾದ ಮೇಲೆ ಮೊಸ್ರು ಮತ್ತೆ ಅಜವಾನ್ (ಓಿಂ ಕ್ಕಳು ) ಯಾರ ಕೇಳಿದರೂ ಮನೆಯಿಂದ ಹೊರಗೆ
ಕೊಡಬೇಡಿ ಮೊಸ್ರನ್ನು ಲ್ಕ್ಷ ೀ ಅಿಂತ ಹೇಳತೇವೆ..
ನಿಂಬೆಹಣೆ ನ್ನು ಇನ್ನು ಬಬ ರ ಕೈಯಿಂದ ತ್ತಗೆದುಕೊಳು ಬೇಡಿ ಕ್ಕರಣ ನಿಂಬೆಹಣ್ಣೆ ಧನಾತಮ ಕ ಮತ್ತೆ
ಋಣಾತಮ ಕ ಅಿಂಶಗಳನ್ು ಬೇಗನೆ ಹಿೀರಕೊಳುು ವ ಶಕ್ೆ ಇದೆ ಅದಕ್ಕೆ ಅದನ್ನು ಮಾಟ ಮಂತಿ ಕ್ಕೆ
ಉಪ್ಯೀಗಿಸುತಾೆ ರೆ , ದೃಷ್ಟಟ ದೀಷ ವಾದಾಗ ನಿಂಬೆಹಣ್ಣೆ ನವಾಳಿಸಿ ಒಗೆಯುತಾೆ ರೆ..
ನಮಗೆಲ್ಲಿ ದರೂ ದಾರಯಲ್ಲಿ ಹೊೀಗುವಾಗ ರುದಾಿ ಕ್ಷ ಸಿಕೆ ರೆ ಅದನ್ನು ಧರಸಿ ಇಲ್ಿ ದಿದದ ರೆ ಮನೆಯಲ್ಲಿ
ಒಿಂದು ಡಬ್ಬಬ ಯಲ್ಲಿ ಹಾಕ್ ಪೂಜೆ ಮಾಡಿ ... ಅದಕ್ಕೆ ಕ್ಕಡಾ ನಮಮ ಮನೆಯಲ್ಲಿ ಋಣಾತಮ ಕ
ಅಿಂಶವನ್ನು ತಡೆಯುವ ಶಕ್ೆ ಇದೆ...
ನಮಮ ಮನೆಯ ತಲೆಬಾಗಿಲ್ಲಗೆ ಎದುರಾಗಿ ಆಿಂನೇಯ ಪೀಟೊ ಹಾಕ್ ಆಿಂಜನೇಯ ಪೀಟೊದ ಮುಖ
ದಕ್ಷ ಣಕ್ಕೆ ಇರಲ್ಲ ಆಗ ಆಿಂಜನೇಯನ್ ಮುಖ ಪೂವದಕ್ಕೆ ಆಗುತ್ತೆ ಎಲೆಿ ೀ ಹೊರಗಡೆ ಹೊೀಗುವಾಗ
ಆಿಂಜನೇಯ ಮುಖದಶದನ್ ಮಾಡಿ ಹೊೀದರೆ , ಮತ್ತೆ ನಾವು ಎಲ್ಲಿ ಿಂದಲೀ ಒಳಗೆ ಬಂದಾಗ ನ್ಮಗೆ
ನೆಮಮ ದಿ ಸಿಗುತ್ತೆ ದಶದನ್ ದಿಿಂದ ದುಷಟ ಶಕ್ೆ ಗಳು ಒಳ ಪ್ಿ ವೇಶಿಸುವದಿಲ್ಿ ....
ನಮಗೆಷ್ಟ ೀ ಕ್ಕಲ್ಸ್ವಿರಲ್ಲ ಹೊಸಿೆ ಲ್ಲಗೆ ರಂಗೀಲ್ಲ ಹಾಕುವದು ಬ್ಬಡಬೇಡಿ ವಾಸುೆ ಪ್ಪರುಷ ವಿರುವ
ಸಾಾ ನ್ವದು....
ದೇವರ ಮನೆಯಲ್ಲಿ ಸ್ದಾ ದಿೀಪ್ ಇರುವಂತ್ತ ನ್ನೀಡಿಕೊಳಿು ...ಪ್ಿ ತ್ದಿನ್ ದೇವರ ಮುಿಂದೆ ತ್ತಪ್ಪ ದ ದಿೀಪ್
ಹಚಿಿ ಆಗ ಮನೆಯಲ್ಲಿ ಶಿಂತತ್ತ ನೆಮಮ ದಿ ಇರುತ್ತೆ .....
ಹತ್ೆ ಯನ್ನು ಸೀಮವಾರ ಮುಟಟ ಬಾರದು ಹತ್ೆ ಬತ್ೆ ಮಾಡಬಾರದು.... ಅಮವಾಸ್ಯಯ ಕ್ಕಡಾ ಹತ್ೆ ಬತ್ೆ
ಮಾಡಬಾರದು...

You might also like