Professional Documents
Culture Documents
Ennu Huttadeyirali Naariyarennavol
Ennu Huttadeyirali Naariyarennavol
5. ನಿೇನ್ಲಿದುಳಿದವರುಚಿತ ಬಾಹರರು.
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ. 3
ಕೇಚಕನಿಾಂದ ಉಪ್ಟಳಕೊೆಳಗಾದ ದರರಪ್ದ ರ್ಭೇಮನ್ೆೇ ತನ್ು ಸಮಸೆಾಗಳಿಗೆ ಪ್ರಿಹಾರ ಸೂಚಿಸುವವನ್ು ಎಾಂದು ಯೇಚಿಸಿ ಆತನ್ ಬಳಿ
ಮಧಾರಾರ್ತರ ಧಾವಿಸುವಳು. ವಿರಾಟನ್ ಅಸಾಿನ್ದಲಿಿ ಕೇಚಕನ್ ತುಳಿಯುವಿಕೆಯನ್ುು ಸೂಕ್ಷಮವ್ಾಗಿ ರ್ಭೇಮನಿಗೆ ವಿವರಿಸುವಳು. ತನ್ು
ಐವರು ಗಾಂಡಾಂದರಲಿಿ ರ್ಭೇಮನ್ೆೇ ಕೇಚಕನಿಾಂದ ಪಾರು ಮಾಡಲು ಸೂಕುವಾಕು ಎಾಂದು ಒಪಿಿಸುವಳು.
ಸಾಂಕಟ ಸಮಯದಲಿಿ ಹೆಣ್ಣೆನ್ ಚಾಣಾಕ್ಷತ್ೆಯನ್ುು ಗಮನಿಸಬಹುದು.
9. ಕೂಳುಗೆೇಡಿಾಂಗೊಡಲ ಹೊರುವಿರಿ.
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ದರರಪ್ದಯು ರ್ಭೇಮನ್ನ್ುು ರೊಚಿುಗೆಬಬಸಲು ಆಡುವ ಮಾರ್ತದು.
ಕೇಚಕನ್ ಉಪ್ಟಳದಾಂದ ರ್ತೇವರವ್ಾಗಿ ನ್ೊಾಂದು ದಾರಿ ಕಾಣದೆ ಸಹಾಯ ಯಾಚಿಸುತ್ಾು ಬಾಂದ ದರರಪ್ದಗೆ ಸಹಾಯ ಮಾಡಲು ಅಣೆನ್
ಆಜ್ಞೆಯನ್ುು ಎದುರಿಟುಟ ರ್ಭೇಮ ನಿರಾಕರಿಸುತ್ಾುನ್ೆ. ದರರಪ್ದ ಆತನ್ನ್ುು ರೊಚಿುಗೆಬಬಸಲು ಪ್ರಯರ್ತುಸುತ್ಾುಳ ೆ. ತನ್ು ದಯನಿೇಯ
ಸಿಿರ್ತಯನ್ುು ವಣ್ಣಿಸುತ್ಾು, ಪಾಾಂಡವರ ಶರಯಿವನ್ುು ವಣ್ಣಿಸುತ್ಾು, ಅದನ್ುು ಬಳಸದ ಪಾಾಂಡವರಿಗೆ ತ್ೊೇಳ ಹೊರೆಯೆೇಕೆ? ಎಾಂದು
ಪ್ರಶ್ನುಸಿ, ಹೊಟ್ೆಟ ಹೊರೆಯಲು ಮಾತರ ಬದುಕುರ್ತುದಾೇರಿ ಎಾಂದು ಛೆೇಡಿಸುತ್ಾುಳ ೆ.
ಪಾಾಂಡವರ ನಿಸಾಾಹಯಕತ್ೆಯನ್ುು ದೂಷಿಸುವ ದರರಪ್ದಯ ಮನ್ೊೇಭಾವ ವಾಕುವ್ಾಗುತುದೆ.
3. ಪಾಾಂಚಾಲನ್ಾಂದನ್ೆ ಯಾರು?
ಪಾಾಂಚಾಲನ್ಾಂದನ್ೆ ದರರಪ್ದ.
4. ರಾಜ್ಸಭೆಯಳಗೆ ದರರಪ್ದಯನ್ುು ಒದೆದವರು ಯಾರು?
ರಾಜ್ಸಭೆಯಳಗೆ ದರರಪ್ದಯನ್ುು ಒದೆದವರು ಕೇಚಕ.
**************