You are on page 1of 7

3.

ಇನ್ನು ಹನಟ್ಟದೆಯಿರಲಿ ನಾರಿಯರೆನ್ುವೊಲನ


- ಕುಮಾರವ್ಾಾಸ

ಅ. ಸಾಾಂದರ್ಭಿಕ ವಿವರಣೆಯನ್ುು ಬಯಸುವ ವ್ಾಕಾಗಳು.


1. ಎನ್ುವೊಲು ಮುನ್ಾುರು ನ್ವ್ೆದವರುಾಂಟು.
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ಈ ಮಾತನ್ುು ದರರಪ್ದ ಸವಗತದಲಿಿ ನ್ುಡಿದಳು.
ಪಾಾಂಡವರ ಅಜ್ಞಾತವ್ಾಸದ ಸಾಂದರ್ಿದಲಿಿ ದರರಪ್ದ ‘ಸೆೈರಾಂಧ್ರರ’ಯಾಗಿ ¸ಸುದೆೇಷ್ೆೆಯ ದಾಸಿಯಾಗಿರುತ್ಾುಳ ೆ. ಆ ಸಾಂದರ್ಿದಲಿಿ
ಸುದೆೇಷ್ೆೆಯ ತಮಮ ಕೇಚಕನಿಾಂದ ತ್ೊಾಂದರೆಗೆ ಒಳಗಾಗುತ್ಾುಳ ೆ. ಒಮ್ಮಮಯಾಂತೂ ಕೇಚಕ ಕಾಲಿನಿಾಂದ ಒದೆದು ಅವಮಾನಿಸುತ್ಾುನ್ೆ.
ಕೇಚಕನ್ ಉಪ್ಟಳವನ್ುು ತ್ಾಳಲಾರದೆ ರ್ತೇವರ ಸಾಂಕಟಕೆೆ ಒಳಗಾದ ದರರಪ್ದ ‘ಯಾರನ್ುು ಸಮೇಪಿಸಲಿ? ಯಾರ ಬಳಿ ಹೆೇಳಲಿ?
ನ್ನ್ುಾಂತ್ೆ ಈ ಹಾಂದೆ ಯಾರು ನ್ರಳಿದಾಾರೆ?’ ಎಾಂದು ರೊೇಧ್ರಸುತ್ಾುಳ ೆ.
ರ್ತೇವರ ದುುಃಖಕೊೆಳಗಾದ ದರರಪ್ದಯ ಸಾಂಕಟವು ಈ ವ್ಾಕಾದಲಿಿ ವಾಕುವ್ಾಗಿದೆ.

2. ಯಮಸುತರಾಂಗರುಹುವ್ೆನ್ೆ ಧಮಿಕ್ಷಮ್ಮಯ ಗರ ಹೊಡೆದಹುದು.


ಪ್ರಸುುತ ವ್ಾಕಾವನ್ುು…ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ಈ ವ್ಾಕಾವನ್ುು ದರರಪ್ದ ಸವಗತದಲಿಿ ಹೆೇಳುವಳು.
ಪಾಾಂಡವರ ಅಜ್ಞಾತವ್ಾಸ ಸಾಂದರ್ಿದಲಿಿ ವಿರಾಟರಾಜ್ನ್ ಅರಮನ್ೆಯಲಿಿ ಇದಾ ದರರಪ್ದಯು ಕೇಚಕನ್ ಉಪ್ಟಳ ತ್ಾಳಲಾರದೆ
ಸಾಂಕಟಪ್ಡುತ್ಾು ಅಳುವಳು. ದುುಃಖವನ್ುು ತ್ೊೇಡಿಕೊಾಂಡು ಸೂಕು ಪ್ರಿಹಾರ ಪ್ಡೆಯಲು ತನ್ು ಗಾಂಡಾಂದರ ಸಹಾಯ ಪ್ಡೆಯಲು
ಯೇಚಿಸುವಳು. ಯಮಸುತನ್ಾದ ಧಮಿರಾಯನ್ಲಿಿ ತನ್ು ಸಾಂಕಟವನ್ುು ತ್ೊೇಡಿಕೊಾಂಡರೆ ಖಾಂಡಿತ ಪ್ರಿಹಾರ ಸಿಗದು. ಆತನಿಗೆ
ಧಮಿಕ್ಷಮ್ಮಯ ಗರಹ ಬಡಿದದೆ ಎಾಂದು ಆಲೊೇಚಿಸುವಳು.
ಸಾಂಕಟದ ಸಮಯದಲಿಿಯೂ ಪ್ರಿಹಾರ ಕಾಂಡುಕೊಳಳಲು ತ್ೊೇರುವ ಚಿಾಂತನ್ಾ ಸಾಮಥ್ರರಯವನ್ುು ಧವನಿಸುತುದೆ. 2

3. ಕಲಿರ್ಭೇಮನ್ೆೇ ಮಡುಕುಳಳ ಗಾಂಡನ್ು


ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ಪ್ರಸುುತ ವ್ಾಕಾವನ್ುು ದರರಪ್ದ ತನ್ುಲಿಿ ಹೆೇಳಿಕೊಳುಳತ್ಾುಳ ೆ.
ಪಾಾಂಡವರ ಅಜ್ಞಾತವ್ಾಸಕಾಲದಲಿಿ ವಿರಾಟರಾಜ್ನ್ಲಿಿ ವ್ೆೇಷಮರೆಸಿಕೊಾಂಡು ಬದುಕುರ್ತುರುವ ಸಾಂದರ್ಿದಲಿಿ ದರರಪ್ದಯು ಕೇಚಕನ್
ತ್ೊಾಂದರೆಯನ್ುು ತ್ಾಳಲಾಗದೆ ತನ್ು ದುುಃಖವನ್ುು ತ್ೊೇಡಿ ಸೂಕು ಪ್ರಿಹಾರ ಕಾಂಡುಕೊಳಳಲು ಸೂಕುರಾದ ಪ್ರ್ತಗಳೆೈವರ ಬಗೆೆ
ತಕಿಸುತ್ಾು ಪ್ರಾಕರಮಯಾದ ರ್ಭೇಮ ಮಾತರ ಮಡಿಯುವ ಹೃದಯವುಳಳವನ್ು ಎಾಂಬ ರ್ತೇಮಾಿನ್ಕೆೆ ಬರುತ್ಾುಳ ೆ.
ದುುಃಖದ ಸಾಂದರ್ಿದಲಿಿ ಚಿತು ಸಿಿಮತವನ್ುು ಕಳೆದುಕೊಳಳದೆ ತಕಿಸುವ ದರರಪ್ದಯ ಸಾಮಥ್ರರಯ ವಾಕುವ್ಾಗಿದೆ.
4. ಹುರುಳಿಲಿದೊಡೆ ಕುಡಿವ್ೆನ್ು ಘೂೇರತರ ವಿಷವ
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ಪ್ರಸುುತ ವ್ಾಕಾವನ್ುು ದರರಪ್ದ ಸವಗತದಲಿಿ ಹೆೇಳುವಳು.
ಅಜ್ಞಾತವ್ಾಸದ ಸಾಂದರ್ಿದಲಿಿ ಕೇಚಕನ್ ಉಪ್ಟಳದಾಂದ ರ್ತೇವರ ಸಾಂಕಟಕೆೆ ಒಳಗಾದ ದರರಪ್ದ ರ್ಭೇಮ ತನ್ು ಬಗೆೆ ಕಾಳಜಿ ಉಳಳವನ್ು,
ಸಹಾಯ ಮಾಡುತ್ಾುನ್ೆ ಎಾಂದು ಚಿಾಂರ್ತಸುತ್ಾುಳ ೆ. ಆತನ್ಲಿಿ ಕೇಚಕನ್ನ್ುು ಸಾಂಹರಿಸುವ ಕೆಚುು ಇಲಿದೆೇ ಹೊೇದರೆ ಘೂೇರವ್ಾದ ವಿಷವನ್ುು
ಕುಡಿಯುತ್ೆುೇನ್ೆ ಎಾಂದು ನಿಧಿರಿಸುತ್ಾುಳ ೆ.
ಮಾನ್ ರಕ್ಷಣೆಗೆ ಆಪ್ತುು ಬಾಂದಾಗ ಪಾರಣತ್ಾಾಗಕೂೆ ಮಹಳೆ ಸಿದಧವ್ಾಗುತ್ಾುಳ ೆ ಎಾಂಬ ಸೂಕ್ಷಮ ಚಿಾಂತನ್ೆ ಇಲಿಿ ವಾಕುವ್ಾಗಿದೆ.

5. ನಿೇನ್ಲಿದುಳಿದವರುಚಿತ ಬಾಹರರು.
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ. 3
ಕೇಚಕನಿಾಂದ ಉಪ್ಟಳಕೊೆಳಗಾದ ದರರಪ್ದ ರ್ಭೇಮನ್ೆೇ ತನ್ು ಸಮಸೆಾಗಳಿಗೆ ಪ್ರಿಹಾರ ಸೂಚಿಸುವವನ್ು ಎಾಂದು ಯೇಚಿಸಿ ಆತನ್ ಬಳಿ
ಮಧಾರಾರ್ತರ ಧಾವಿಸುವಳು. ವಿರಾಟನ್ ಅಸಾಿನ್ದಲಿಿ ಕೇಚಕನ್ ತುಳಿಯುವಿಕೆಯನ್ುು ಸೂಕ್ಷಮವ್ಾಗಿ ರ್ಭೇಮನಿಗೆ ವಿವರಿಸುವಳು. ತನ್ು
ಐವರು ಗಾಂಡಾಂದರಲಿಿ ರ್ಭೇಮನ್ೆೇ ಕೇಚಕನಿಾಂದ ಪಾರು ಮಾಡಲು ಸೂಕುವಾಕು ಎಾಂದು ಒಪಿಿಸುವಳು.
ಸಾಂಕಟ ಸಮಯದಲಿಿ ಹೆಣ್ಣೆನ್ ಚಾಣಾಕ್ಷತ್ೆಯನ್ುು ಗಮನಿಸಬಹುದು.

6. ಕೆಲಬರು ಗಳಿಸಿದೊಡೆ ಕೆಲರುಾಂಡು ಜಾರುವರು.


ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ದರರಪ್ದ ಕೇಚಕನಿಾಂದಾದ ಅಪ್ಮಾನ್ವನ್ುು ತ್ಾಳಲಾರದೆ, ತನ್ು ಸುರಕ್ಷತ್ೆಗೆ ಆತನ್ ವಧೆ ಅನಿವ್ಾಯಿ ಎಾಂದು ರ್ಭೇಮನಿಗೆ ದುಾಂಬಾಲು
ಬೇಳುತ್ಾುಳ ೆ. ಆಗ ರ್ಭೇಮನ್ು ಕಷಟಗಳನ್ುು ಬಾಂದಾಗ ಎದುರಿಸಲು ಮಾತರ ನ್ಾನ್ು, ಉಳಿದವರು ಪಿರೇರ್ತಸಲು ಮಾತರ ಸಿದಧರು ಎನ್ುುತ್ಾು
ಗಾದೆಯನ್ುು ಪ್ರಸಾುಪಿಸುತ್ಾುನ್ೆ. ‚ಕೆಲವರು ಗಳಿಸಿದರೆ, ಕೆಲವರು ಉಾಂಡು ಜಾರುತ್ಾುರೆ‛.
ಕಷಟ ಪ್ಡುವವರು ಕಷಟಪ್ಟಟರೆ, ಕೆಲವರು ಸುಖವನ್ುು ಮಾತರ ಅನ್ುರ್ವಿಸುತ್ಾುರೆ ಎಾಂಬ ವಿಶೆಿೇಷಣೆಯು ವಾಕುವ್ಾಗಿದೆ.

7. ಒಬಬಳನ್ಾಳಲಾರಿರಿ ಗಾಂಡರೊೇ ನಿೇವ್ ರ್ಾಂಡರೊೇ.


ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ದರರಪ್ದಯು ರ್ಭೇಮನ್ಲಿಿ ಆಡುವ ಮಾರ್ತದು.
ಕೇಚಕನ್ ವಧ್ರಸಲು ರ್ಭೇಮನ್ಲಿಿ ಒತ್ಾುಯಸುವ ದರರಪ್ದಗೆ ಸಕಾರಾತಮಕ ಪ್ರರ್ತಕರಯೆ ವಾಕುವ್ಾಗುವುದಲಿ. ರ್ಭೇಮನ್ು ಅಣೆನ್ ಆಜ್ಞೆಯನ್ುು
ಮೇರಲು ಸಿದಧನ್ಾಗದಾನ್ುು ಕಾಂಡು ದರರಪ್ದಗೆ ದುುಃಖವ್ಾಗುತುದೆ. ಪ್ರ್ತಯ ಜ್ವ್ಾಬಾಾರಿಯನ್ುು ವಣ್ಣಿಸುತ್ಾು, ಐವರು ಗಾಂಡಾಂದರಿದೂಾ
ತನ್ುನ್ುು ರಕ್ಷಿಸಲಾರದ ಬಗೆೆ ದುುಃಖ ವಾಕುವ್ಾಗಿ ಮ್ಮೇಲಿನ್ ಮಾತನ್ುು ಆಡುತ್ಾುಳ ೆ.
8. ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು ರ್ಾಂಗಿತರು
ಪ್ರಸುುತ ವ್ಾಕಾವನ್ುು ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತಕಥಾಮಾಂಜ್ರಿ’ ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ
ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ. ಕೇಚಕನ್ ತ್ೊಾಂದರೆಯಾಂದ ರ್ಭೇರ್ತಗೊಾಂಡ ದರರಪ್ದ ರ್ಭೇಮನ್ಲಿಿ ಸಹಾಯವನ್ುು
ಯಾಚಿಸುತ್ಾುಳ ೆ. ಅಜ್ಞಾತವ್ಾಸದ ಸಮಯದ ಅಣೆನ್ ಆಜ್ಞೆಯನ್ುು ಮೇರಲು ಸಾಧಾವಿಲಿ ಎಾಂಬಾಂತ್ೆ ನ್ುಡಿದ ರ್ಭೇಮನ್ನ್ುು ಕಾಂಡು ರ್ತೇವರ
ದುುಃಖಕೊೆಳಗಾಗಿ ದರರಪ್ದ ಈ ಮ್ಮೇಲಿನ್ ಮಾತನ್ುು ಉಚುರಿಸುತ್ಾುಳ ೆ.
ದರರಪ್ದಯ ರ್ತೇವರ ಹತ್ಾಶೆಯ ಮಾತು ಇಲಿಿ ವಾಕುವ್ಾಗಿದೆ.

9. ಕೂಳುಗೆೇಡಿಾಂಗೊಡಲ ಹೊರುವಿರಿ.
ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ದರರಪ್ದಯು ರ್ಭೇಮನ್ನ್ುು ರೊಚಿುಗೆಬಬಸಲು ಆಡುವ ಮಾರ್ತದು.
ಕೇಚಕನ್ ಉಪ್ಟಳದಾಂದ ರ್ತೇವರವ್ಾಗಿ ನ್ೊಾಂದು ದಾರಿ ಕಾಣದೆ ಸಹಾಯ ಯಾಚಿಸುತ್ಾು ಬಾಂದ ದರರಪ್ದಗೆ ಸಹಾಯ ಮಾಡಲು ಅಣೆನ್
ಆಜ್ಞೆಯನ್ುು ಎದುರಿಟುಟ ರ್ಭೇಮ ನಿರಾಕರಿಸುತ್ಾುನ್ೆ. ದರರಪ್ದ ಆತನ್ನ್ುು ರೊಚಿುಗೆಬಬಸಲು ಪ್ರಯರ್ತುಸುತ್ಾುಳ ೆ. ತನ್ು ದಯನಿೇಯ
ಸಿಿರ್ತಯನ್ುು ವಣ್ಣಿಸುತ್ಾು, ಪಾಾಂಡವರ ಶರಯಿವನ್ುು ವಣ್ಣಿಸುತ್ಾು, ಅದನ್ುು ಬಳಸದ ಪಾಾಂಡವರಿಗೆ ತ್ೊೇಳ ಹೊರೆಯೆೇಕೆ? ಎಾಂದು
ಪ್ರಶ್ನುಸಿ, ಹೊಟ್ೆಟ ಹೊರೆಯಲು ಮಾತರ ಬದುಕುರ್ತುದಾೇರಿ ಎಾಂದು ಛೆೇಡಿಸುತ್ಾುಳ ೆ.
ಪಾಾಂಡವರ ನಿಸಾಾಹಯಕತ್ೆಯನ್ುು ದೂಷಿಸುವ ದರರಪ್ದಯ ಮನ್ೊೇಭಾವ ವಾಕುವ್ಾಗುತುದೆ.

10. ಹಗೆಗಳನ್ು ಹಾಂಡಿದನ್ು ಮನ್ದೊಳಗೆ


ಪ್ರಸುುತ ವ್ಾಕಾವನ್ುು ರೂಪ್ಕ ಸಾಮಾರಜ್ಾ ಚಕರವರ್ತಿ ಎನಿಸಿದ ಕುಮಾರವ್ಾಾಸ ರಚಿಸಿದ ‘ಕಣಾಿಟ ಭಾರತ ಕಥಾಮಾಂಜ್ರಿ’
ಕೃರ್ತಯಾಂದ ಆರಿಸಲಾದ ‘ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು’ ಪ್ದಾಭಾಗದಾಂದ ಆರಿಸಲಾಗಿದೆ.
ರ್ಭೇಮನ್ ಮನ್ದ ವತಿನ್ೆಯನ್ುು ಕವಿ ಕುಮಾರವ್ಾಾಸ ಹೆೇಳಿದಾಾನ್ೆ.
ಕೇಚಕನ್ನ್ುು ವಧೆ ಮಾಡಿ ತನ್ುನ್ುು ರಕ್ಷಿಸುವಾಂತ್ೆ ಕೊೇರಲು ಬಾಂದ ದರರಪ್ದಗೆ ರ್ಭೇಮನ್ು ಅಣೆನ್ ಆಜ್ಞೆಯ ಮೇರಲಾಗದು ಎನ್ುುತ್ಾು
ಸಹಾಯ ಮಾಡಲು ನಿರಾಕರಿಸುತ್ಾುನ್ೆ. ಆಗ ದರರಪ್ದ ತ್ಾನ್ು ಅಪ್ಮಾನ್ಕೊೆಳಗದ ಪ್ರಸಾಂಗಗಳನ್ುು ನ್ೆನ್ಪಿಸುತ್ಾು
‘ಕೂಳುಗೆೇಡಿಾಂಗೊಡಲ ಹೊರುವಿರಿ’ ಎಾಂದು ಛೆೇಡಿಸುವಳು. ಆಗ ರ್ಭೇಮನ್ು ಕಾಂಬನಿದುಾಂಬ, ರೊೇಷ ಹೆಚಿು ‘ಹಗೆಗಳನ್ು ಹಾಂಡಿದನ್ು
ಮನ್ದೊಳಗೆ’.
ಯುದಧವು ಮೊದಲು ಮನ್ದಲಿಿ ನ್ಡೆಯುತುದೆ ಎಾಂಬ ಈ ವ್ಾಕಾವು ಧವನಿಸುತುದೆ.

ಆ. ಒಾಂದು ಅಾಂಕದ ಪ್ರಶೆುಗಳು (ಒಾಂದು ವ್ಾಕಾದಲಿಿ ಉತುರಿಸಿ.)


1. ಧಮಿರಾಯನಿಗೆ ಎಾಂಥ್ರ ಗರ ಹೊಡೆದದೆ?
ಧಮಿರಾಯನಿಗೆ ಧಮಿಕ್ಷಮ್ಮಯ ಗರ ಹೊಡೆದದೆ.

2. ಅಣೆನ್ಾಜ್ಞೆಯಲಿಿ ರ್ರಮತನ್ಾದವನ್ು ಯಾರು?


ಅಣೆನ್ಾಜ್ಞೆಯಲಿಿ ರ್ರಮತನ್ಾದವನ್ು ಅಜ್ುಿನ್.

3. ಪಾಾಂಚಾಲನ್ಾಂದನ್ೆ ಯಾರು?
ಪಾಾಂಚಾಲನ್ಾಂದನ್ೆ ದರರಪ್ದ.
4. ರಾಜ್ಸಭೆಯಳಗೆ ದರರಪ್ದಯನ್ುು ಒದೆದವರು ಯಾರು?
ರಾಜ್ಸಭೆಯಳಗೆ ದರರಪ್ದಯನ್ುು ಒದೆದವರು ಕೇಚಕ.

5. ಯಾರನ್ುು ಯಮಲೊೇಕಕೆೆ ಕಳಿಸಲು ದರರಪ್ದ ರ್ಭೇಮನಿಗೆ ಹೆೇಳುತ್ಾುಳ ೆ?


ಕೇಚಕನ್ನ್ುು ಯಮಲೊೇಕಕೆೆ ಕಳಿಸಲು ದರರಪ್ದ ರ್ಭೇಮನಿಗೆ ಹೆೇಳುತ್ಾುಳ ೆ.

6. ‘ಗಾಂಡರೊೇ ನಿೇವ್ ರ್ಾಂಡರೊೇ’ ಎಾಂದು ಕೆೇಳಿದವರಾರು?


‘ಗಾಂಡರೊೇ ನಿೇವ್ ರ್ಾಂಡರೊೇ’ ಎಾಂದು ಕೆೇಳಿದವರು ದರರಪ್ದ.

7. ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು ಎಾಂದವರಾರು?


ಇನ್ುು ಹುಟಟದೆಯರಲಿ ನ್ಾರಿಯರೆನ್ುವೊಲು ಎಾಂದವರು ದರರಪ್ದ.

8. ಅರಣಾವ್ಾಸದಲಿಿದಾಾಗ ದರರಪ್ದಯನ್ುು ಎಳೆದೊಯಾವರಾರು?


ಅರಣಾವ್ಾಸದಲಿಿದಾಾಗ ದರರಪ್ದಯನ್ುು ಎಳೆದೊಯಾವರು ಸೆೈಾಂಧವ.

9. ಮನ್ದೊಳಗೆ ಹಗೆಗಳನ್ು ಹಾಂಡಿದವರಾರು?


ಮನ್ದೊಳಗೆ ಹಗೆಗಳನ್ು ಹಾಂಡಿದವರು ರ್ಭೇಮ.

10. ಯಾರ ಬಸುರನ್ುು ಬಗೆಯುವುದಾಗಿ ರ್ಭೇಮ ಹೆೇಳುತ್ಾುನ್ೆ?


ಕೇಚಕನ್ ಬಸುರನ್ುು ಬಗೆಯುವುದಾಗಿ ರ್ಭೇಮ ಹೆೇಳುತ್ಾುನ್ೆ.

ಇ. ಎರಡು ಅಾಂಕಗಳ ಪ್ರಶೆುಗಳು


1. ಕೊಲಲಕ್ಷಮರೆಾಂದು ದರರಪ್ದ ಯಾರನ್ುು ಕುರಿತು ಹೆೇಳಿದಾಾಳ ೆ?
ಕೇಚಕನಿಾಂದ ತನ್ುನ್ುು ರಕ್ಷಿಸಲು ತನ್ು ಪ್ರ್ತಗಳೆೈವರಲಿಿ ಸಮಥ್ರಿರಾದವರ ಬಗೆೆ ದರರಪ್ದ ತಕಿಸುತ್ಾುಳ ೆ. ಧಮಿರಾಯನಿಗೆ
ಧಮಿಕ್ಷಮ್ಮಯೆಾಂಬ ಗರಹ ಹೊಡೆದದಾರೆ, ಅಜ್ುಿನ್ನ್ು ಅಣೆನ್ ಆಜ್ಞೆಯಾಂದ ರ್ರಮತನ್ಾಗಿದಾಾನ್ೆ. ನ್ಕುಲ ಸಹದೆೇವರು ಕೇಚಕನ್ನ್ುು
ಕೊಲಿಲು ಅಕ್ಷಮರೆಾಂದು ದರರಪ್ದ ಹೆೇಳಿದಾಾಳ ೆ.

2. ಮಲಗಿರುವ ರ್ಭೇಮನ್ನ್ುು ದರರಪ್ದ ಹೆೇಗೆ ಎಬಬಸಿದಳು?


ಕೇಚಕನಿಾಂದ ಪಾರುಮಾಡಲು ತನ್ು ಪ್ರ್ತಗಳೆೈವರಲಿಿ ರ್ಭೇಮನ್ೆೇ ಸಮಥ್ರಿ ಎಾಂದು ದರರಪ್ದ ರ್ತೇಮಾಿನಿಸುತ್ಾುಳ ೆ. ಆಕೆ ಮಲಗಿರುವ
ರ್ಭೇಮನ್ ಬಳಿ ಸಾರಿ, ಮ್ಮಲಿಮ್ಮಲಿನ್ೆ ಮುಸುಕ ಸಡಿಲಿಸಿ, ಗಲಿವನ್ುು ಹಡಿದು ಅಲುಗಿಸಿ ಎಬಬಸಿದಳು.

3. ತ್ಾನ್ು ಘೂೇರತರ ವಿಷ ಕುಡಿಯುವುದಾಗಿ ದರರಪ್ದ ಏಕೆ ಹೆೇಳುತ್ಾುಳ ೆ?


ರ್ಭೇಮನ್ು ಪ್ರಾಕರಮಯಾಗಿದುಾ ತನ್ು ಬಗೆೆ ಅರ್ತೇವ ಕಾಳಜಿಯನ್ುು ಹೊಾಂದರುವವನ್ು ಎಾಂದು ದರರಪ್ದ ಯೇಚಿಸುತ್ಾುಳ ೆ. ಕೇಚಕನ್
ದುಷಟತನ್ವನ್ುು ಆತನಿಗೆ ರ್ತಳಿಸಲು ನಿಧಿರಿಸುತ್ಾುಳ ೆ. ರ್ಭೇಮನ್ಲಿಿ ಕೇಚಕನ್ನ್ುು ಕೊಲುಿವ ಸಾಮಥ್ರರಯ ಇರದದಾರೆ ತ್ಾನ್ು ಘೂೇರತರ ವಿಷ
ಕುಡಿಯುವುದಾಗಿ ದರರಪ್ದ ಹೆೇಳುತ್ಾುಳ ೆ.
4. ಉಳಿದ ನ್ಾಲವರು ಪಾಾಂಡವರ ಬಗೆೆ ದರರಪ್ದಯ ಅರ್ಭಪಾರಯವ್ೆೇನ್ು?
ಉಳಿದ ಪಾಾಂಡವರು ಸುಖಕಾೆಗಿ ತನ್ು ಬಳಿ ಬರುತ್ಾುರೆ. ಆದರೆ ಮಾನ್ದ ವಿಷಯ ಬಾಂದಾಗ ನಿಗಿಮಸುತ್ಾುರೆ. ಸಾಂಕಟದ ಸಮಯದಲಿಿ
ಉಳಿದ ಪಾಾಂಡವರು ಸಹಾಯ ಮಾಡುವುದಲಿ. ರ್ಭೇಮನ್ೊಬಬನ್ೆೇ ತನ್ು ಸಹಾಯಕೆೆ ನಿಲುಿವವನ್ು ಎಾಂದು ದರರಪ್ದ
ಅರ್ಭಪಾರಯಪ್ಡುತ್ಾುಳ ೆ.

5. ಗಾಂಡರೆೈವರು ಮೂರು ಲೊೇಕದ ಗಾಂಡರಾರು? ಹೆಸರಿಸಿ


ಪ್ಾಂಚ ಪಾಾಂಡವರಾದ ಧಮಿರಾಯ, ರ್ಭೇಮ, ಅಜ್ುಿನ್, ನ್ಕುಲ, ಸಹದೆೇವರು ದರರಪ್ದಯ ಗಾಂಡರೆೈವರು. ಮೂರು ಲೊೇಕಗಳಲಿಿ
ಪ್ರಾಕರಮಗಳಾದವರು.

6. ಹೆಾಂಡರ್ತಯ ಹರಿಬಕಾೆಗಿ ಗಾಂಡುಕೂಸು ಏನ್ು ಮಾಡುತ್ಾುನ್ೆ?


ಹೆಾಂಡರ್ತಯ ರಕ್ಷಣೆಗಾಗಿ ಗಾಂಡುಕೂಸು ವ್ೆೈರಿಯನ್ುು ಕಡಿದು ತುಾಂಡು ಮಾಡುವನ್ು. ಇಲಿದದಾರೆ ತನ್ು ಪಾರಣವನ್ೆುೇ ನಿೇಡುವನ್ು.

ಈ. ನ್ಾಲುೆ ಅಾಂಕಗಳ ಪ್ರಶೆುಗಳು


1. ತನ್ಗೊದಗಿದ ಸಾಂಕಟವನ್ುು ಹೆೇಳಿಕೊಳುಳವ ದರರಪ್ದಯ ಸವಗತದ ನ್ುಡಿಗಳಾವುವು?
ಅಜ್ಞಾತವ್ಾಸದ ಸಾಂದರ್ಿದಲಿಿ ಪಾಾಂಡವರು ವ್ೆೇಷ ಮರೆಸಿಕೊಾಂಡು ವಿರಾಟರಾಜ್ನ್ ಅರಮನ್ೆಯಲಿಿ ವಿವಿಧ ವೃರ್ತುಗಳಲಿಿ ಇರುತ್ಾುರೆ.
ರಾಣ್ಣ ಸುದೆೇಷ್ೆೆಯ ತಮಮನ್ಾದ ಕೇಚಕನಿಾಂದ ದರರಪ್ದ ಸಾಂಕಟಕೆೆ ಒಳಗಾಗುತ್ಾುಳ ೆ. ಇದರಿಾಂದ ಆಕೆ ರ್ತೇವರ ತಲಿಣಕೆೆ ಒಳಗಾಗುತ್ಾುಳ ೆ.
‘ತನ್ು ಸಾಂಕಟವನ್ುು ಯಾರಿಗೆ ಹೆೇಳಲಿ? ಯಾರನ್ುು ಸಮೇಪಿಸಲಿ? ಯಾರನ್ುು ಬೆೇಡಲಿ? ಈ ಹೆಾಂಗಸು ಜ್ನ್ಮವ್ೆೇ ಬೆೇಡ. ನ್ನ್ುಾಂತ್ೆ ಈ
ಹಾಂದೆ ಯಾರು ನ್ರಳಿದಾಾರೆ? ಮರಣವೂ ಬಾರದು’ ಎಾಂದು ಹೊಟ್ೆಟಯನ್ುು ಹೊಡೆದುಕೊಾಂಡು ದರರಪ್ದ ಗೊೇಳಿಡುತ್ಾುಳ ೆ.
ಕವಿ ಕುಮಾರವ್ಾಾಸನ್ು ದರರಪ್ದಯ ಸಾಂಕಟವನ್ುು ಈ ರಿೇರ್ತ ಹಡಿದಟ್ಟಟದಾಾನ್ೆ.

2. ತನ್ಗಾದ ಅವಮಾನ್ವನ್ುು ದರರಪ್ದ ರ್ಭೇಮನಿಗೆ ಹೆೇಳಿಕೊಾಂಡ ಬಗೆಯನ್ುು ವಿವರಿಸಿ.


ಅಜ್ಞಾತವ್ಾಸದ ಸಾಂದರ್ಿದಲಿಿ ಕೇಚಕನಿಾಂದಾದ ಅವಮಾನ್ವನ್ುು ದರರಪ್ದ ರ್ಭೇಮನ್ಲಿಿ ಹೆೇಳಿಕೊಳಳಲು ಆತನ್ನ್ುು ಎಬಬಸುವಳು.
ರಾಜ್ಸಭೆಯಲಿಿ ಕೇಚಕ ಒದೆದ ಪ್ರಸಾಂಗವನ್ುು ವಿವರಿಸುತ್ಾು, ಆತನ್ನ್ುು ಕೊಾಂದು ತನ್ುನ್ುು ರಕ್ಷಿಸುವಾಂತ್ೆ ಕೊೇರುವಳು. ಇಲಿವ್ಾದರೆ
ತ್ಾನ್ು ಬದುಕಲಾರೆ ಎನ್ುುವಳು.
ಉಳಿದ ನ್ಾಲವರು ಪಾಾಂಡವರು ರಮಸಿದರೂ, ಮಾನ್ದ ವಿಷಯ ಬಾಂದಾಗ ನಿಗಿಮಸುವರು. ನಿನಿುಾಂದ ಮಾತರ ನ್ನ್ು ರಕ್ಷಣೆ ಸಾಧಾ. ತನ್ು
ಬಗೆೆ ಕನಿಕರ ತ್ೊೇರಿ ಕೇಚಕನ್ನ್ುು ವಧ್ರಸಲು ಕೊೇರುವಳು.

3. ರ್ಭೇಮನ್ು ದರರಪ್ದಯನ್ುು ಹೆೇಗೆ ಸಾಂತ್ೆೈಸಿದನ್ು?


ಕೇಚಕನ್ನ್ುು ವಧ್ರಸಲು ನಿರಾಕರಿಸಿದ ರ್ಭೇಮನಿಗೆ ದರರಪ್ದಯು ತನ್ು ಅಸಹಾಯಕತ್ೆಯನ್ುು ವಣ್ಣಿಸಿದಾಗ ರ್ಭೇಮನ್ು
ದುುಃಖಿತನ್ಾಗುವನ್ು.
ದರರಪ್ದಯ ಕುರುಳ ನ್ೆೇವರಿಸಿ, ಗಲಿವ ಒರೆಸಿ ಮುದಾಾಡಿದನ್ು. ಆಕೆಯ ಮುಖವನ್ುು ನಿೇರಲಿಿ ತ್ೊಳೆದು ಅಣೆನ್ ಆಜ್ಞೆಯನ್ುು ಮೇರಿದೆ,
ಸಿಟುಟ ಮಾಡದರು ಎನ್ುುವನ್ು.
ಕೇಚಕನ್ ಬಸುರನ್ೆುೇ ಬಗೆಯುವ್ೆನ್ು. ವಿರಾಟ ವಾಂಶದ ಹೆಸರನ್ುು ತ್ೊಡೆಯುವನ್ು. ಕರರವರು ನ್ಮಮ ಗುರುತು ಹಡಿದರೆ ಅವರನ್ುು
ಚೂರಾಗಿ ಕತುರಿಸುವ್ೆನ್ು. ರ್ಭೇಮನಿಾಂದ ತ್ೊಾಂದರೆಯಾಯತ್ೆಾಂದರೆ ದೆೇವಲೊೇಕದಲಿಿ ಅವರ ಮುಖವನ್ುು ತ್ೆೇವ್ೆನ್ು ಎಾಂದು
ನಿಶ್ನುಾಂತ್ೆಯಾಂದರಲು ರ್ತಳಿಸುತ್ಾು ಕೇಚಕನ್ನ್ುು ವಧ್ರಸುವ ರ್ರವಸೆ ನಿೇಡುತ್ಾುನ್ೆ.
4. ದರರಪ್ದ ಅವಮಾನ್ಕೊೆಳಗಾದ ಮೂರು ಪ್ರಸಾಂಗಗಳನ್ುು ವಿವರಿಸಿ.
ಕೇಚಕನ್ ಉಪ್ಟಳದಾಂದ ದುುಃಖಿತಳಾದ ದರರಪ್ದ ಹತ್ಾಶಳಾಗಿ ರ್ಭೇಮನ್ ಸನಿುಧಾನ್ಕೆೆ ಧಾವಿಸುವಳು. ರ್ಭೇಮನ್ು ಕೇಚಕನ್ ಬಗೆೆ
ಕೊೇಪ್ಗೊಾಂಡರೂ, ಅಣೆನ್ ಆಜ್ಞೆಯನ್ುು ಮೇರಲು ಹಾಂಜ್ರಿಯುತ್ಾುನ್ೆ. ಲೊೇಕದ ಅಪ್ವ್ಾದಕೆೆ ಗುರಿಯಾಗುವ ರ್ಭೇರ್ತಯಾಂದ ದರರಪ್ದಗೆ
ಸಹಾಯ ಮಾಡಲು ಮುಾಂದೆ ಬರದದಾಾಗ ದರರಪ್ದ ಬಲು ದುುಃಖಕೆೆ ಒಳಗಾಗುತ್ಾುಳ ೆ.
ದೂಾತದ ಸಾಂದರ್ಿದಲಿಿ ದರರಪ್ದಯನ್ುು ತುಾಂಬದ ಸಭೆಗೆ ದುಯೇಿಧನ್ನ್ು ಮುಾಂದಲೆ ಹಡಿದು ದುಶಾಾಸನ್ನಿಾಂದ ಎಳೆತಾಂದ
ಘಟನ್ೆಯನ್ುು ನ್ೆನ್ಪಿಸುತ್ಾುಳ ೆ.
ಅರಣಾವ್ಾಸದಲಿಿ ಸೆೈಾಂಧವನ್ು ಕರರವರಿಗೆ ಸಹಾಯಮಾಡಲು ಎಳೆದೊಯಾ ಪ್ರಸಾಂಗ ನ್ೆನ್ೆದು ದುುಃಖಿತಳಾಗುತ್ಾುಳ ೆ.
ಇದೇಗ ವಿರಾಟ ರಾಜ್ನ್ ಓಲಗದಲಿಿ ಕೇಚಕನ್ು ಕಾಲಿನ್ಲಿಿ ಒದೆದು ಅಪ್ಮಾನಿಸಿದಾಾನ್ೆ.
ದರರಪ್ದ ಈ ಮೂರು ಪ್ರಸಾಂಗಗಳನ್ುು ನ್ೆನ್ೆದು ರೊೇಧ್ರಸುತ್ಾುಳ ೆ.

5. ಈ ಕಾವಾಭಾಗದಲಿಿ ಮೂಡಿಬಾಂದರುವ ರ್ಭೇಮ–ದರರಪ್ದಯವರ ಸಾಂಭಾಷಣೆಯ ಸಾವರಸಾವನ್ುು ವಿವರಿಸಿ.


ಕೇಚಕನ್ ಉಪ್ಟಳದಾಂದ ದುುಃಖಿತಳಾದ ದರರಪ್ದ ರ್ಭೇಮನ್ ಸಹಾಯ ಕೊೇರಿ ಆತನ್ಲಿಿ ಧಾವಿಸಿ ಎಬಬಸುತ್ಾುಳ ೆ. ರ್ಭೇಮ ಸಾವಧಾನ್ದಲಿಿ
ಆಕೆಯ ತಲಿಣವನ್ುು ವಿಚಾರಿಸುತ್ಾುನ್ೆ. ದರರಪ್ದ ರಾಜ್ನ್ ಓಲಗದಲಿಿ ಬೆನ್ುಟ್ಟಟ ಒದೆದ ಕೇಚಕನ್ ಕುರಿತು ವಿವರಿಸುತ್ಾು ಆತನ್ ಸಾವನ್ುು
ಬಯಸುತ್ಾುಳ ೆ.
ಉಳಿದ ನ್ಾಲವರು ಪಾಾಂಡವರು ಸುಖಕಾೆಗಿ ನ್ನ್ು ಬಳಿ ಬರುವರು. ಮಾನ್ದ ವಿಷಯ ಬಾಂದಾಗ ನಿಗಿಮಸುವರು. ನ್ನ್ಗೆ ಸಹಾಯ
ಮಾಡಲು ರ್ಭೇಮ ಮಾತರ ಯೇಗಾ ಎಾಂದಾಗ ರ್ಭೇಮ ಕೇಚಕನ್ ಮ್ಮೇಲೆ ಸಿಟುಟಗೊಾಂಡರೂ ಅಣೆನ್ ಆಜ್ಞೆಯನ್ುು ಮೇರಲಾರದೆ ದರರಪ್ದಗೆ
ಸಹಾಯ ಮಾಡಲು ಹಾಂಜ್ರಿಯುತ್ಾುನ್ೆ.
ವಿೇರನ್ಾದವನ್ು ತನ್ು ವ್ೆೈರಿಯನ್ುು ತುಾಂಡಾಗಿ ಕತುರಿಸುತ್ಾುನ್ೆ. ಇಲಿವ್ೆೇ ತನ್ು ಪಾರಣವನ್ೆುೇ ಅಪಿಿಸುತ್ಾುನ್ೆ. ತನ್ುನ್ುು ರಕ್ಷಿಸಲಾರದ
ವಿೇರರಾದ ಪಾಾಂಡವರಿಗೆ ‘ಗಾಂಡರೊೇ ನಿೇವ್ ರ್ಾಂಡರೊೇ’ ಎಾಂದು ಛೆೇಡಿಸುತ್ಾು ಪ್ರಚೊೇದಸುತ್ಾುಳ ೆ.
ದುಯೇಿಧನ್, ಸೆೈಾಂಧವ, ಕೇಚಕನಿಾಂದಾದ ಅಪ್ಮಾನ್ಗಳನ್ುು ನ್ೆನ್ಪಿಸಿಕೊಾಂಡು ಅಳುತ್ಾು ದರರಪ್ದ ‘ಕೂಳುಗೆೇಡಿಾಂಗೊಡಲ
ಹೊರುವಿರಿ’ ಎಾಂದು ಹೇನ್ಾಯ ಮಾಡಿದಾಗ ರ್ಭೇಮ ಆಕೆಯ ಮಾರ್ತನ್ಾಂತ್ೆ ಕೇಚಕನ್ನ್ುು ಕೊಲುಿವ ರ್ರವಸೆಯನ್ುು ನಿೇಡುತ್ಾುನ್ೆ.
ಪ್ರ್ತಯ ಶರಯಿವನ್ುು ಪ್ರಚೊೇದಸಿ ಕಾಯಿಸಾಧ್ರಸುವ ದರರಪ್ದಯ ಚಾಣಾಕ್ಷತ್ೆ ಇಲಿಿ ವಾಕುವ್ಾಗಿದೆ.

**************

You might also like