You are on page 1of 2

ಮಕ್ಕ ಳ ಕ್ಥೆ: ವಿನಮರ ಹಣತೆ

ಬೆಳಕಿನ ವಿಚಾರದಲ್ಲಿ ನಾನೇ ಶ್ರ ೇಷ್ಠ , ನಾನೇ ಶ್ರ ೇಷ್ಠ ' ಅನ್ನು ವ ತರ್ಕಗಳು ದಿನೇ ದಿನೇ
ದೇವಲೇರ್ಕ್ಕೆ ಬರತೊಡಗಿದವು. ಸೂರ್ಕ, ಚಂದರ , ನಕ್ಷತರ ಗಳು ಪ್ರ ತಿನಿತಯ ಇದೇ
ವಿಷ್ರ್ದ ಬಗ್ಗೆ ಸಂಬಂಧಿಸಿದವರ ಮೂಲರ್ ತಮ್ಮ ನ್ು ೇ ಶ್ರ ೇಷ್ಠ ರೆಂದು ಗುರುತಿಸಬೇಕು'
ಅನ್ನು ವ ಬಲವಂತ ಹೇರತೊಡಗಿದವು. ಯಾರನ್ನು ತಾನ್ನ ಶ್ರ ೇಷ್ಠ ನ್ೆಂದು
ಗುರುತಿಸಬೇಕ್ಕೆಂದು ಬರ ಹ್ಮ ನಿಗ್ಗ ಗಲ್ಲಬಿಲ್ಲಯೆಂಟಾಯಿತು. ಈ ವಿಚಾರದಲ್ಲಿ ಎಲಿ ರೆಂದಿಗ್ಗ
ಚರ್ಚಕಸಿ ತಿೇರ್ಮಕನ ಕೈಗೊಳಳ ಲು ನಿರ್ಕರಿಸಿ ತುತುಕ ಸಭೆ ರ್ರದನ್ನ.

ಸಭೆಗ್ಗ ಇೆಂದ್ರರ ದಿಗಳು ಸೇರಿದಂತೆ ಎಲ್ಲಿ ದೇವತೆಗಳು ಹಾಜರಿದದ ರು. ಸೂರ್ಕ, ಚಂದರ
ಹೇಗ್ಗ ಯಾರಾರ‍ಯ ರು ಸಪ ರ್ಧಕರ್ಲ್ಲಿ ಇದದ ರೇ ಅವರಿಗ್ಗಲ್ಲಿ ರ್ರ ಹೊಯಿತು. ಎಲಿ ರೂ ಬಂದು
ಸೇರಿದ್ರಗ ಸಭೆ ಆರಂಭವಾಯಿತು. ಭೂಮಿ ರ್ಡೆಯಿೆಂದ ಮಿೆಂಚುಹುಳ ಸಪ ರ್ಧಕಗ್ಗ
ಹೊೇಗಿತುು . ಭೂಮಿರ್ಲ್ಲಿ ಬೆಳಕಿಗ್ಗ ಪ್ರ ತಿನಿಧಿ ನಿೇನ್ನ ಒಬಬ ನೇನಾ, ಮ್ತಾಯ ರು ಇಲಿ ವೇ
ಹ್ಣತೆ ಯಾಕ್ಕ ಬಂದಿಲಿ ಅೆಂತ ಸಭೆರ್ಲ್ಲಿ ಕೇಳಲ್ಲಯಿತು. ಆಗ ಮಿೆಂಚುಹುಳವು
ಹ್ಣತೆರ್ನ್ನು ನಾನ್ನ ರ್ರದೆ. ಆದರ ಹ್ಣತೆ ನಾನ್ನ ಸಪ ಧಿಕಸಲು ಸೂರ್ು ವಾದವನೊ,
ಇಲಿ ವೊ ಗೊತಿು ಲಿ . ನಿೇವು ಹೊೇಗಿ ಬನಿು ' ಅೆಂತ ಹೇಳಿ ರ್ಳಿಸಿತು ಎೆಂದಿತು.

ಬರ ಹ್ಮ ನಿಗ್ಗ ಈ ಸಭೆರ್ಲ್ಲಿ ಹ್ಣತೆ ಇರುವುದು ಸೂರ್ು ವೆನಿು ಸಿ ತುತಾಕಗಿ ಅದನ್ನು


ರ್ರಯಿಸಿತು. ಸಭೆರ್ಲ್ಲಿ ಮೊದಲು ವಾದಿಸುವ ಮ್ತುು ಹ್ಕುೆ ಮಂಡಿಸುವ
ಅಧಿಕಾರವನ್ನು ಸೂರ್ಕನಿಗ್ಗ ನಿೇಡಲ್ಲಯಿತು. ಸೂರ್ಕ, ನನಗ್ಗ ಪ್ರ ತಿಸಪ ಧಿಕಯೇ ಇಲಿ .
ಈ ಸಭೆರ್ ಅವಶ್ಯ ರ್ತೆಯೂ ಇರಲ್ಲಲಿ . ನಾನ್ನ ಇಲಿ ದ ಜಗತೆು ೇ ಇಲಿ . ಜೇವನ
ನಡೆಯವುದು ನನು ಬೆಳಕಿನಿೆಂದನೇ' ಎೆಂದು ಹೇಳಿ ಅಹಂನಿೆಂದ ಎಲಿ ರ ರ್ಡೆ
ನೊೇಡಿತು.

ಆನಂತರ ಚಂದರ , ಈ ಸೂರ್ಕ ಎಲ್ಲಿ ಕಾಲದಲ್ಲಿ ಇರವವನಲಿ . ಹ್ಗಲು ರ್ಮತರ ಅವನ


ಕ್ಕಲಸ. ರಾತಿರ ನಾನ್ನ ಇಲಿ ದೆ ಬದುಕಿಲಿ . ರ್ವಿಗಳಿಗ್ಗ, ಪ್ರ ೇಮಿಗಳಿಗ್ಗ ನನು ಷ್ಟು ಸಹಾರ್
ರ್ಮಡಿದವರು ಯಾರೂ ಇಲಿ . ನಾನ್ನ ಸೂರ್ಕನಷ್ಟು ಪ್ರ ಖರವಾದ ಬಿಸಿಲು ನಿೇಡಿ
ಜನರಿಗ್ಗ ತೊೆಂದರ ಕೊಡುವುದಿಲಿ ' ಎೆಂದು ವಾದಿಸಿತು. ನಕ್ಷತರ ಗಳು ಸೂರ್ಕನ ಬೆಳಕು
ಹ್ಗಲು ರ್ಮತರ ಮ್ತುು ಚಂದರ ತಿೆಂಗಳಲ್ಲಿ ಕ್ಕಲವು ದಿನ ರ್ಮತರ . ಆದರ ನಾವು
ರಾತಿರ ರ್ಲ್ಲಿ ಯಾವತ್ತು ಇತಿೇಕವಿ. ನಮ್ಮ ಬೆಳಕು ಅವರಿಗ್ಗ ರ್ಚರ್ೆ ದಿರಬಹುದು. ಆದರ
ಅಷ್ು ರಲ್ಿ ೇ ಅವರಿಗ್ಗ ಹಾದಿ ತೊೇರಿಸುತಿು ೇವಿ. ಮ್ರ್ೆ ಳಿಗೂ ನಮ್ಮ ನ್ನು ಕಂಡರ ಅರ್ೆ ರ'
ಅೆಂತ ಹೇಳಿದವು. ಮಿೆಂಚುಹುಳ ಕೂಡ ನಾನ್ನ ಸಣಣ ವನಾದರೂ ಯಾರ
ಸಹಾರ್ವಿಲಿ ದೆ ಇಡಿೇ ರ್ತು ಲ್ರ್ಲ್ಲಿ ಒೆಂದು ಬೆಳಕಿನ ಸೊಬಗು ಮೂಡಿಸುವೆ ಎೆಂದು
ಹೇಳಿತು.

ತನು ವಾದ ಮಂಡಿಸಲು ಮೆಂದ್ರದ ಹ್ಣತೆ ನನಗ್ಗ ವಾದ ಮಂಡಿಸಲು ಆಸೆಯೇನೂ


ಇಲಿ . ನಾನ್ನ ಶ್ರ ೇಷ್ಠ ನ್ೆಂದೂ ಭಾವಿಸಿಲಿ . ರ್ನಿಷ್ಠ ನ್ೆಂದೂ ಭಾವಿಸಿಲಿ . ನಾನ್ನ ನನು ಕ್ಕಲಸ
ರ್ಮಡುತಿು ದೆದ ೇನ್. ತನು ನ್ನು ತಾನ್ನ ಸುಟ್ಟು ಕೊೆಂಡು ಬೆಳಕು ನಿೇಡುವುದರಲ್ಲಿ ನನಗ್ಗ ಖುಷಿ
ಇದೆ. ಅದು ಕೇವಲ ಸವ ಲಪ ವೇ ಬೆಳಕಾಗಲ್ಲ, ನನು ನ್ನು ನಂಬಿ ಹ್ರ್ಚಿ ದವರಿಗ್ಗ ನಾನ್ನ ಮೊೇಸ
ರ್ಮಡಲಿ . ಅವರು ಬರ್ಸುವವರಗೂ ಬೆಳಕು ಕೊಡುತೆು ೇನ್. ಅವರು ಬೇಡವೆೆಂದರ ನನು
ಬೆಳಗುವಿಕ್ಕ ನಿಲ್ಲಿ ಸುತೆು ೇನ್. ಸೂರ್ಕನಾಗಲ್ಲ, ಚಂದರ ನಾಗಲ್ಲ, ನಕ್ಷತರ ಗಳಾಗಲ್ಲ
ಬೇಡವೆೆಂದರ ನಿಲ್ಲಿ ಸಿಯಾರ? ಜನರಿಗ್ಗ ಬೇಕೊೇ ಬೇಡ್ವವ ಗೊತಿು ಲಿ ದೆ ತಮ್ಮ ಪಾಡಿಗ್ಗ
ತಾವು ಉರಿಯತು ಲೇ ಇರುತಾು ರ. ನಾನ್ನ ಇಲಿ ದೆ ಹೊೇಗಿದದ ರ ಮ್ನ್ನಷ್ಯ ರ ಜಗತುು
ಹೇಗಿರುತಿು ತುು ಎೆಂದು ಊಹಸಿ. ಆದರ ನನಗ್ಗ ಅದರಲ್ಲಿ ಹೆಗೆ ಳಿಕ್ಕ ಇಲಿ . ಅದು ನನು ಕ್ಕಲಸ,
ನನು ಪಾಡಿಗ್ಗ ನಾನ್ನ ಉರಿದು ಬೆಳಕು ಕೊಡುವುದು ರ್ತಕವಯ . ರ್ತಕವಯ ದಲ್ಲಿ ಶ್ರ ೇಷ್ಠ ತೆರ್
ಲ್ರ್ೆ ಹಾಕುವುದು ನನಗ್ಗ ಸರಿ ಬರುವುದಿಲಿ . ಅದಕಾೆ ಗಿ ನಾನ್ನ ಮೊದಲೇ ಸಭೆಗ್ಗ
ಬಂದಿರಲ್ಲಲಿ . ಕ್ಷಮಿಸಿ' ಎೆಂದು ಕೈ ಮಗಿಯಿತು.

ಹ್ಣತೆರ್ ರ್ಮತು ಮಗಿಯತು ಲೇ ಎಲಿ ರೂ ಎದುದ ನಿೆಂತು ಚಪಾಪ ಳೆ ತಟ್ಟು ದರು. ಆಗ


ಬರ ಹ್ಮ , ಯಾರು ಶ್ರ ೇಷ್ಠ ರು ಎೆಂಬುದನ್ನು ನಾನ್ನ ತಿೇರ್ಮಕನಿಸುವ ಅಗತಯ ಇಲಿ . ಇಡಿೇ
ಸಭೆಯೇ ಅದನ್ನು ಗುರುತಿಸಿದೆ. ಶ್ರ ೇಷ್ಠ ತೆ ಬರುವುದು ಬರಿೇ ಬಲದಿೆಂದಲಿ , ತನು
ಶ್ಕಿು ಯಿೆಂದಲಿ , ಅದರ ಜೊತೆಗ್ಗ ನಡವಳಿಕ್ಕಯಿೆಂದಲ್ಲ. ಸಣಣ ಬೆಳಕು ಕೊಟ್ು ರೂ
ಹ್ಣತೆರ್ ವಯ ಕಿು ತವ ಗುರುತರವಾದದುದ ' ಎೆಂದ. ಎಲಿ ರೂ ಹ್ಣತೆಗ್ಗ ಜರ್ಕಾರ ಹಾಕಿದರು.
ಸೂರ್ಕ, ಚಂದರ , ನಕ್ಷತರ ಗಳಿಗ್ಗ ತಮ್ಮ ತಪ್ಪಪ ನ ಅರಿವಾಯಿತು.

You might also like