You are on page 1of 3

ಮಕ್ಕ ಳ ಕ್ಥೆ: ಅರಸನ ಉಡುಗೊರೆ

• ಸುಲಭ ಪ್ರ ಶ್ನೆ ಗಳಿಗೆ ಉತ್ತ ರಿಸಿ, ಕ್ಚಿ ಜ್‌ಆಡಿ! ಬಹುಮಾನ ಗೆಲ್ಲಿ !
ರೈತ್ನೊಬಬ ನ ತೋಟದಲ್ಲಿ ದದ ಸೇಬು ಮರದಲ್ಲಿ ಒಂದೇ ಒಂದು ಹಣ್ಣು
ಬೆಳೆಯಿತು. ಆತ್ ಅದನ್ನೆ ಕೊಯ್ದದ ಇದನ್ನೆ ತ್ನಗೆ ಅತ್ಯ ಂತ್ ಪ್ರ ೋತಿಪಾತ್ರ ರಾದ
ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿ ಪ್ರ ಜೆಗಳ
ಕ್ಷ ೋಮಕ್ಕಾ ಗಿ ಹಗಲ್ಲರುಳೂ ಚಿಂತಿಸುವ ಅರಸನಿಗೆ ಒಪ್ಿ ಸಲು ನಿರ್ಧರಿಸಿ ಅರಸನ
ಸಭೆಗೆ ಹೋದ. ಅಲ್ಲಿ ಆತ್ ಸೇಬನ್ನೆ ಅರಸನ ಮಂದಿರಿಸಿ 'ದೊರೆಯೇ, ಇದು
ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನೆ
ತೋಟದಲ್ಲಿ ಬೆಳೆದಿದೆ ಎಂದು ಭಾವಿಸಿದೆದ ೋನೆ. ಅಮೂಲಯ ವಾದ ಹಣ್ು ನ್ನೆ ನನಗೆ
ಪ್ರ ೋತಿಪಾತ್ರ ರಾದವರಿಗಷ್ಟ ೋ ಕೊಡಬೇಕು ಎಂದು ನಿರ್ಧರಿಸಿ ತ್ಮಗೆ ಇದನ್ನೆ
ಉಡುಗೊರೆಯಾಗಿ ನಿೋಡಬೇಕ್ಂದು ತಂದಿದೆದ ೋನೆ. ಸಿವ ೋಕರಿಸಿ' ಎಂದು ನಿವೇದಿಸಿದ.

ಅರಸನ್ನ ಸೇಬನ್ನೆ ಹಿಡಿದು ನೊೋಡಿದಾಗ ಅದರಲ್ಲಿ ವಿಶೇಷವಿದೆ ಎಂದು


ಅವನಿಗನಿಸಲ್ಲಲಿ . ಆದರೆ ಮಗಧ ರೈತ್ನ ಪ್ರ ೋತಿಯನ್ನೆ ಶಂಕ್ಚಸಬಾರದು ಎಂಬ
ಕ್ಕರಣ್ಕ್ಾ ಸಂತೋಷ ವಯ ಕತ ಪ್ಡಿಸಿ 'ನಿಜವಾಗಿಯೂ ಅತ್ಯ ಮೂಲಯ
ಕೊಡುಗೆಯನೆೆ ೋ ತಂದಿರುವೆ. ಇದಕ್ಕಾ ಗಿ ನನಿೆ ಂದ ನಿನಗೆ ಏನ್ನ ಪ್ರ ತಿಫಲ ಬೇಕು
ಕೇಳು' ಎಂದು ಹೇಳಿದ. ರೈತ್ ಪ್ರ ತಿಫಲಕ್ಾ ಕೈಯಡಡ ದೆ 'ಎಲ್ಲಿ ದರೂ ಉಂಟೆ?
ಪ್ರ ೋತಿಯ ಕೊಡುಗೆಗೆ ಪ್ರ ತಿಫಲ ಸಿವ ೋಕರಿಸುವುದು ಉಚಿತ್ವಲಿ ' ಎಂದು
ನಿರಾಕರಿಸಿದ. ಬರಿಗೈಯಲ್ಲಿ ರೈತ್ನನ್ನೆ ಕಳುಹಿಸಲು ಅರಸನ ಮನವೊಪ್ಿ ದೆ
ಮಂತಿರ ಗಳಂದಿಗೆ ಸಮಾಲೋಚಿಸಿದಾಗ ಮಂತಿರ ಗಳು 'ಆತ್ ಕ್ಕಲ್ಲಗೆ ಹಾಕಲು
ಒಳೆೆ ಯ ಪಾದರಕ್ಷ ಗಳು ಕೂಡ ಇಲಿ ದೆ ಕಷಟ ಪ್ಟ್ಟಟ ನಡೆದು ಇಲ್ಲಿ ಗೆ ಬಂದಿದಾದ ನೆ.
ಅವನಿಗೆ ಸವಾರಿಗೆ ಯೋಗಯ ವಾದ ಒಳೆೆ ಯ ಕುದುರೆ ಕೊಡಬೇಕು. ಕುದುರೆಯ
ಮೇಲೆ ಅದಕ್ಾ ಹರಲು ಸಾರ್ಯ ವಿರುವಷ್ಟಟ ಚಿನೆ ದ ನಾಣ್ಯ ಗಳ
ಮೂಟೆಯನಿೆ ರಿಸಿದರೆ ಆತ್ ಸುಖದಿಂದ ಬದುಕಲು ನೆರವಾಗುತ್ತ ದೆ' ಎಂದು
ಹೇಳಿದರು.

ಹಿೋಗೆ ಅರಸನ್ನ ಕೊಡುಗೆಯಾಗಿ ನಿೋಡಿದ ಕುದುರೆಯ ಮೇಲೆ ಕುಳಿತುಕೊಂಡು


ರೈತ್ ಮನೆಯ ದಾರಿ ಹಿಡಿದ. ಆತ್ನ ಮನೆಯ ಪ್ಕಾ ದಲ್ಲಿ ಒಬಬ ಶ್ರ ೋಮಂತ್
ರೈತ್ನಿದದ . ಅವನ್ನ ಯಾರಿಗೂ ಕೊಳೆತ್ ಹಣ್ಣು ಕೂಡ ಉಚಿತ್ವಾಗಿ
ಕೊಡುವವನಲಿ . ಆತ್ ಒಳೆೆ ಯ ಕುದುರೆಯನೆೆ ೋರಿಕೊಂಡು ಬರುತಿತ ರುವ ಬಡ
ರೈತ್ನನ್ನೆ ಕಂಡು ಬೆರಗಾಗಿ ಅವನನ್ನೆ ತ್ಡೆದು ನಿಲ್ಲಿ ಸಿ 'ನಿನೆೆ ತ್ನಕ ಹಲ
ಉಳಲು ಮದಿ ಎತ್ತ ನ್ನೆ ಕೊಳೆ ಲು ನಿನೆ ಬಳಿ ಶಕ್ಚತ ಯಿರಲ್ಲಲಿ . ಆದರೆ ಇಂದು
ಲಕ್ಷ ಲಕ್ಷ ಬೆಲೆ ಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತತ ಇದಿದ ೋ
ಅಂದರೆ ಏನ್ನ ಸಮಾಚಾರ?' ಎಂದು ಕೇಳಿದ. ಅದಕ್ಾ ರೈತ್ 'ಇದು
ಪಾರ ಮಾಣಿಕವಾಗಿಯೇ ದೊರಕ್ಚದೆ. ನನೆ ತೋಟದಲ್ಲಿ ಕ್ಂಪು ಬಣ್ು ದ ದೊಡಡ
ಸೇಬು ಆಗಿತ್ತ ಲಿ . ಅದು ಬಹಳ ಅಪೂವಧವಾದುದೆಂದು ನನಗೆ ಗೊತ್ತತ ಗಿ
ಅದನ್ನೆ ಅರಸರಿಗೆ ಉಡುಗೊರೆಯಾಗಿ ಕೊಟೆಟ . ಅವರು ನನಗೆ ಈ ಕುದುರೆ
ಕೊಟಟ ರು ಮತುತ ಬಂಗಾರದ ನಾಣ್ಯ ಗಳ ಮೂಟೆಯನ್ನೆ ಹರಿಸಿ
ಕಳುಹಿಸಿದರು' ಎಂದ.

ಶ್ರ ೋಮಂತ್ನ್ನ ತ್ನೆ ತೋಟದಲ್ಲಿ ಒಂದಕ್ಚಾ ಂತ್ ಒಂದು ಹೆಚ್ಚಿ


ಆಕಷಧಕವಾಗಿರುವ ಸೇಬು ಹಣ್ಣು ಗಳು ಬೇಕ್ಕದಷ್ಟಟ ವೆ. ಒಂದು ಹಣಿು ಗೆ ಒಂದು
ಕುದುರೆ, ಒಂದು ಮೂಟೆ ಚಿನೆ ಸಿಗುವುದಾದರೆ ತ್ನೆ ಮನೆಯನ್ನೆ
ಅದರಿಂದಲೇ ತುಂಬಿಸಬಹುದು ಎಂದು ಲೆಕಾ ಹಾಕ್ಚದ ಅವನ್ನ ಚಂದಚಂದದ
ಸೇಬು ಹಣ್ಣು ಗಳನ್ನೆ ಕೊಯಿಯ ಸಿ ಗಾಡಿ ತುಂಬ ಹೇರಿಕೊಂಡು ಅರಸನ ಸನಿೆ ಧಿಗೆ
ಹೋಗಿ 'ನಾನ್ನ ಬಡ ರೈತ್. ನನೆ ತೋಟದಲ್ಲಿ ಅತ್ಯ ಮೂಲಯ ವಾದ ಸೇಬು
ಹಣ್ಣು ಗಳು ರಾಶ್ರಾಶ್ಯಾಗಿ ಬೆಳೆದಿವೆ. ಇದು ಯೋಗಯ ರಾದವರ ಬಳಿಗೆ
ಸೇರಬೇಕು ಎಂಬ ಆಶಯದಿಂದ ಎಲಿ ವನ್ನೆ ಕೊಯಿಯ ಸಿ ತ್ಮಗೆ ಸಮಪ್ಧಸಲು
ತಂದಿದೆದ ೋನೆ' ಎಂದ. ಅದಕ್ಾ ಅರಸ 'ತುಂಬಾ ಸಂತೋಷವಾಯಿತು. ಈ
ಹಣ್ಣು ಗಳಿಗಾಗಿ ನಿೋನ್ನ ಯಾವ ಪ್ರ ತಿಫಲ ಬೇಕು ಎಂದು ಬಯಸಿದರೂ ಅದನ್ನೆ
ಕೊಡುವ ವಯ ವಸ್ಥೆ ಮಾಡುತೆತ ೋನೆ' ಎಂದು ಹೇಳಿದ. ಅದಕ್ಾ ರೈತ್ 'ನಾನ್ನ ಇದನ್ನೆ
ತಂದಿದುದ ಪ್ರ ತಿಫಲದ ಬಯಕ್ಯಿಂದ ಅಲಿ ವೇ ಅಲಿ . ನನಗೆ ಏನ್ನ ಬೇಡ'
ಎಂದು ಹೇಳಿದಾಗ ಅರಸ 'ಪ್ರ ಜೆಗಳಿಂದ ನಾನ್ನ ಯಾವ ವಸುತ ವನ್ನೆ
ಉಚಿತ್ವಾಗಿ ಸಿವ ೋಕರಿಸುವುದಿಲಿ . ಅದಕ್ಾ ಪ್ರ ತಿಫಲ ಕೊಡಲೇಬೇಕ್ಕಗುತ್ತ ದೆ. ಏನ್ನ
ಬೇಕ್ಚದದ ರೂ ಕೇಳು. ಕೊಡುತೆತ ೋನೆ' ಎಂದ.

ಶ್ರ ೋಮಂತ್ ರೈತ್ ಮನಸಿಿ ನಲೆಿ ೋ ಸಂತೋಷಪ್ಟ್ಟಟ 'ಅರಸರು ಪ್ರ ೋತಿಯಿಂದ ಏನ್ನ
ಕೊಟಟ ರೂ ಅದನ್ನೆ ತೆಗೆದುಕೊಳುೆ ತೆತ ೋನೆ' ಎಂದು ಹೇಳಿದ. ಗಾಡಿ ತುಂಬ ಹಣ್ಣು
ತಂದಿರುವ ಇವನ್ನ ಬಡವನಲಿ ಎಂದು ನಿರ್ಧರಿಸಿ ಅರಸ ಆತ್ನ
ಬೆರಳುಗಳಲ್ಲಿ ಉಂಗುರಗಳನ್ನೆ ರ್ರಿಸಿರುವ ಗುರುತ್ನ್ನೆ ಕಂಡು ಆತ್
ದುಡಿಯ್ದವವನ್ನ ಅಲಿ ಅನಿಸಿತು. ಆತ್ ಬಡ ರೈತ್ ತಂದುಕೊಟ್ಟಟ ದದ ಸೇಬು
ಹಣ್ು ನ್ನೆ ಒಳಗಿನಿಂದ ತ್ರಿಸಿ ಶ್ರ ೋಮಂತ್ ರೈತ್ನ ಕೈಯಲ್ಲಿ ಟ್ಟಟ 'ಇದು ನನಗೆ
ತುಂಬಾ ಪ್ರ ೋತಿಯ ಹಣ್ಣು . ಬಡ ರೈತ್ನೊಬಬ ನ ಶರ ಮದ ಫಲ. ಇದರ ಬೆಲೆ
ಕಟಟ ಲ್ಲಗದು. ಇದನ್ನೆ ತೆಗೆದುಕೊಂಡು ಹೋಗು' ಎಂದು ಹೇಳಿದಾಗ ಶ್ರ ೋಮಂತ್
ರೈತ್ ಪೆಚ್ಚಿ ಮೋರೆ ಹಾಕ್ಚಕೊಂಡು ಮನೆಗೆ ಬಂದ.

You might also like