You are on page 1of 2

ಮಕ್ಕ ಳ ಕ್¥: ಮೇಧಾವಿ ಮಂತ್ರಿ

ಒಂದು ಕಾಲದಲ್ಲಿ ದಶದಿಕ್ಕು ಗಳಲ್ಲಿ ತನ್ನ ಸಾಮ್ರಾ ಜ್ಯ ಸಾಾ ಪಿಸಿ ವೀರಾಧಿವೀರನಾಗಿ
ಬಾಳಿದ ಮಹಾರಾಜ್ ಧಿೀರಸೇನ್ ಈಗ ಅನಾರೀಗಯ ದಿಂದ ಹಾಸಿಗೆ ಹಿಡಿದಿದದ . ಕೆಲವೇ
ದಿನ್ಗಳಲ್ಲಿ ಅವನ್ ಪ್ರಾ ಣಪಕ್ಷಿ ಹಾರಿ ಹೀಗುವುದರಲ್ಲಿ ತ್ತು . ಅವನಿಗೆ ಇಬ್ಬ ರು
ರಾಣಿಯರಿದದ ರು. ಹಿರಿಯವಳು ಸೂಯಯವತಿ ಮತ್ತು ಕ್ಷರಿಯವಳು ಚಂದಾ ವತಿ.
ಸೂಯಯವತಿಯ ಹಟ್ಟೆ ಯಲ್ಲಿ ಸೂಯಯಸೇನ್ ಎಂಬ್ ಮಗ, ಚಂದಾ ವತಿಯ
ಹಟ್ಟೆ ಯಲ್ಲಿ ಚಂದಾ ಸೇನ್ ಎಂಬ್ ಮಗ ಜ್ನಿಸಿದದ ರು. ಇವರಿಬ್ಬ ರೂ ಧಿೀರಸೇನ್ನಿಗೆ
ಪಿಾ ೀತಿಯ ಸುಪುತಾ ರಾಗಿದದ ರು. ಆದರೆ ಅವರಿಬ್ಬ ರೂ ಅಂಗವಕಲರಾಗಿದದ ರು. ಹಿರಿಯ ಮಗ
ಸೂಯಯಸೇನ್ನಿಗೆ ಎರಡೂ ಕಣ್ಣು ಗಳು ಕಾಣ್ಣವುದಿಲಿ ಹಾಗೂ ಕ್ಷರಿಯ ಮಗನ್ ಎರಡು
ಕಾಲುಗಳೂ ನ್ಡೆಯಲಾಗದ ಸಿಾ ತಿ ಇರುತು ದೆ. ಮಹಾರಾಜ್ ಧಿೀರಸೇನ್ನಿಗೆ ತನ್ನ ಸಾವನ್
ಬ್ಗೆೆ ಒಂಚೂರೂ ಚಂತೆ ಇರಲ್ಲಲಿ . ಆದರೆ ತನ್ನ ಉತು ರಾಧಿಕಾರಿಗಳಾಗಿ ರಾಜ್ಯ
ಆಳಬೇಕಾಗಿರುವ ತನ್ನ ಮಕು ಳ ಪರಿಸಿಾ ತಿ ನೀಡಿ ಆತ ಚಂತೆಗಿೀಡಾಗಿದದ . ತನ್ನ
ಕೊನೆಯಾಸೆ ಎಂಬಂತೆ ಮಕು ಳಿಬ್ಬ ರನ್ನನ ಬ್ಳಿಗೆ ಬ್ರಮ್ರಡಿಕೊಂಡ ಆತ ಪಿಾ ೀತಿ ಮತ್ತು
ದುುಃಖದಿಂದ ಮಕು ಳಿಬ್ಬ ರ ತಲೆ ನೇವರಿಸುತ್ತು 'ಮಕು ಳೇ, ನಿೀವಬ್ಬ ರೂ ಅಣು ತಮಮ ಂದಿರು.
ರಾಮಲಕ್ಷತಾ ಮ ಣರಂತೆ ಇರಬೇಕ್ಕ. ಕಣಿು ಲಿ ದ ನಿನ್ನ ಅಣು ಸೂಯಯಸೇನ್ನಿಗೆ ನಿೀನೇ
ಕಣ್ಣು ಗಿರಬೇಕ್ಕ. ಕಾಲ್ಲಲಿ ದ ನಿನ್ನ ತಮಮ ಚಂದಾ ಸೇನ್ನಿಗೆ ನಿೀನೇ ಕಾಲುಗಳಾಗಬೇಕ್ಕ.
ನಿೀವಬ್ಬ ರೂ ಒಬ್ಬ ರಿಗೊಬ್ಬ ರು ಕಣ್ಣು ಕಾಲುಗಳಾಗಿ ಪಾ ಜಾ ಪ್ರಲಕರಾಗಿ ಈ ರಾಜ್ಯ ವನ್ನನ
ಕಾಪ್ರಡಬೇಕ್ಕ. ಯಾವುದೇ ತಂದರೆಯಾಗದಂತೆ ನಿಮಮ ಬ್ಬ ರ ಕೈಯಲ್ಲಿ ರಾಜ್ಯ ಭಾರ
ಮ್ರಡಿಸುವಂತಹ ಮಹಾ ಮೇಧಾವ ಮಂತಿಾ ಯೊಬ್ಬ ನ್ನ್ನನ ನಿಮಗೆ ನಾನ್ನ ಕೊಡುತೆು ೀನೆ.
ಇದೇ ನಾನ್ನ ತಂದೆಯಾಗಿ ನಿಮಗೆ ಕೊಡುವ ಮಹಾ ಕಾಣಿಕೆ' ಎಂದು ಬುದಿಿ ಹೇಳಿ
ಧೈಯಯ ತ್ತಂಬಿದ. ರಾಜ್ಯ ಕೆು ಮೇಧಾವ ಮಂತಿಾ ಯೊಬ್ಬ ನ್ನ್ನನ ನೇಮಿಸಿಕೊಳಳ ಲು
ನಿರ್ಯರಿಸಿದ ಮಹಾರಾಜ್ ಬುದಿಿ ವಂತರು ನೇರ ಸಂದಶಯನ್ಕೆು ತಕ್ಷಣ ಬ್ರುವಂತೆ
ಡಂಗೂರ ಸಾರಿಸಿದ. ಮಂತಿಾ ಯಾಗುವ ಆಸೆಯಂದ ಬ್ಹಳಷ್ಟೆ ಮಂದಿ ಸಂದಶಯನ್ಕೆು
ಹಾಜ್ರಾದರು. ಅವರೆಲಿ ರಿಗೂ ಧಿೀರಸೇನ್ ಪರಿೀಕೆಿ ಯೊಂದನ್ನನ ಇಟ್ಟೆ 'ಅಲ್ಲಿ ನೀಡಿ.
ಅದಂದು ಕತು ಲೆಯ ದಡಡ ಕೊೀಣೆ. ಯಾವ ವಸುು ವನಿಂದಾದರೂ ಸರಿಯೇ
ಅದರಿಂದ ಹತ್ತು ನಿಮಿಷಗಳಲ್ಲಿ ಆ ಕೊೀಣೆಯನ್ನನ ತ್ತಂಬಿಸಬೇಕ್ಕ. ಹಿೀಗೆ ತ್ತಂಬಿಸಿದ
ವಯ ಕ್ಷು ಗೆ ನ್ನ್ನ ರಾಜ್ಯ ದ ಮಂತಿಾ ಸಾಾ ನ್ ನಿೀಡುತೆು ೀನೆ' ಎಂದ. ಸಂದಶಯನ್ಕೆು
ಬಂದಿದದ ವರೆಲಿ 'ಇದಂದು ಹುಚ್ಚು ಪರಿೀಕೆಿ . ಮಹಾರಾಜ್ನಿಗೆ ತಲೆ ಕೆಟ್ಟೆ ದೆ.
ಇಷ್ೆ ಂದು ದಡಡ ಕತು ಲೆಯ ಕೊೀಣೆಯನ್ನನ ಹತ್ತು ನಿಮಿಷಗಳಲ್ಲಿ ಯಾವ
ವಸುು ವನಿಂದಾದರೂ ತ್ತಂಬಿಸಲು ಸಾರ್ಯ ವೆ?' ಎಂದು ತಮ್ಮಮ ಳಗೇ ನ್ಕು ರು. ವಾಪಸುು
ಹೀಗಲು ಮಂದಾದರು. ಆದರೆ ಅವರಲ್ಲಿ ಒಬ್ಬ ಮ್ರತಾ ಅಲ್ಲಿ ಯೇ ಗಟ್ಟೆ ಯಾಗಿ ನಿಂತ್ತ
ಕತು ಲೆಯ ದಡಡ ಕೊೀಣೆಯನ್ನನ ಹತ್ತು ನಿಮಿಷಗಳಲ್ಲಿ ನಾನ್ನ ತ್ತಂಬಿಸುತೆು ೀನೆಂದು
ಹೇಳಿದ. ಅಲ್ಲಿ ದದ ವರೆಲಿ ಆಶು ಯಯದಿಂದ ಅವನ್ತು ನೀಡಿದರು. ತಕ್ಷಣವೇ ಆತ
ಕತು ಲೆಯ ದಡಡ ಕೊೀಣೆಯ ಮರ್ಯ ದಲ್ಲಿ ಒಂದು ದಿೀಪ ಹಚು ಟ್ೆ . ಒಂದು
ಕ್ಷಣದಲ್ಲಿ ಇಡಿೀ ಕೊೀಣೆ ಬೆಳಕ್ಷನಿಂದ ತ್ತಂಬಿಕೊಂಡಿತ್ತ. ಅವನ್ ಮೇಧಾವತನ್ಕೆು ಮೆಚು ದ
ಮಹಾರಾಜ್ ಧಿೀರಸೇನ್ ಅವನಿಗೆ ಮಂತಿಾ ಪಟ್ೆ ನಿೀಡಿ ತನ್ನ ಮಕು ಳಿಬ್ಬ ರನ್ನನ ಅವನ್ ಕೈಗೆ
ಕೊಟ್ಟೆ 'ಈ ಮೇಧಾವ ಮಂತಿಾ ನ್ನ್ನ ಮಕು ಳನ್ನನ , ಮಕು ಳಂತಿರುವ ನ್ನ್ನ ಪಾ ಜೆಗಳನ್ನನ ,
ನ್ನ್ನ ಮಹಾ ಸಾಮ್ರಾ ಜ್ಯ ವನ್ನನ ಕಾಪ್ರಡಲು ಅತಯ ಂತ ಸಮರ್ಯನಿದಾದ ನೆ' ಎಂಬ್
ಸಂತಸದಡನೆ ನಿಶ್ು ಂತೆಯಂದ ಪ್ರಾ ಣ ಬಿಟ್ೆ .

You might also like