You are on page 1of 2

ಮಕ್ಕ ಳ ಕ್ತೆ: ಪ್ರ ಯತ್ನ ವಿಲ್ಲ ದೆ ಫಲ್ವಿಲ್ಲ

ವಿದ್ಯಾ ರಣ್ಾ ಪುರ ಎಂಬ ಊರಲ್ಲಿ ದ್ದ ಜಗದ್ಗು ರುವೊಬಬ ರು ಏನು ಹೇಳಿದ್ರೂ ಅದ್ಗ
ನಿಜವಾಗುತ್ತ ದೆ ಎಂಬ ನಂಬಿಕೆ ಆ ಊರಿನ ಜನರಲ್ಲಿ ತ್ತತ . ಹಾಗಾಗಿ ಆ ಊರು
ಮಾತ್ರ ವಲ್ಿ ದೆ ಸುತ್ತ ಮುತ್ತ ಲ್ಲನ ಹಾಗೂ ದೂರದ್ ಊರುಗಳಿಂದ್ಲೂ ಜನರು ಅವರಲ್ಲಿ ಗೆ
ಬಂದ್ಗ ತ್ಮ್ಮ ಭವಿಷ್ಾ ಕೇಳುತ್ತತ ದ್ದ ರು. ಆ ಜಗದ್ಗು ರು ಕೂಡ ಯಾರು ಬಂದ್ರೂ ಸ್ವ ಲ್ಪ ವೂ
ಬೇಸ್ರ ಪಡದೆ ಹಸ್ನುಮ ಖಿಯಾಗಿ ಅವರ ಕಷ್ಟ ಗಳಿಗೆÜ ಸ್ಪ ಂದಿಸುತ್ತತ ದ್ದ ರು.

ಒಮ್ಮಮ ಮ್ಹೇಶ ಮ್ತ್ತತ ಸುರೇಶ ಎಂಬ ಇಬಬ ರು ವಿದ್ಯಾ ರ್ಥಿಗಳು ಜಗದ್ಗು ರುವಿನ ಬಳಿಗೆ
ಬಂದ್ಗ 'ಗುರುಗಳೇ, ನಾವಿಬಬ ರು ಗೆಳೆಯರು. ಒಂದೇ ಶಾಲೆಯಲ್ಲಿ ಓದ್ಗತ್ತತ ದೆದ ೇವೆ. ನಮ್ಗೆ
ನಿಮ್ಮ ಆಶೇವಾಿದ್ ಬೇಕು' ಎಂದ್ಗ ಹೇಳಿ ತ್ಲೆ ಬಾಗಿದ್ರು. ಜಗದ್ಗು ರು ಅವರಿಬಬ ರನ್ನೂ
ಒಂದ್ಗ ಕ್ಷಣ್ ತ್ದೇಕ ಚಿತ್ತ ದಿಂದ್ ನೇಡಿ ಮ್ಹೇಶನಿಗೆ 'ನಿೇನು ಒಳೆೆ ಯ ಅಂಕ ಗಳಿಸಿ
ಪರಿೇಕೆೆ ಯಲ್ಲಿ ಪರ ಥಮ್ ದ್ರ್ಜಿಯಲ್ಲಿ ಪಾಸಾಗುವೆ' ಎಂದ್ಗ ಹಾಗೂ ಸುರೇಶನಿಗೆ 'ನಿೇನು
ಪರಿೇಕೆೆ ಯಲ್ಲಿ ಫೇಲಾಗುವೆ' ಎಂದ್ರು.

ಇದ್ರಿಂದ್ ಖುಷಿಗಂಡ ಮ್ಹೇಶ ಓದ್ಗವುದ್ನುೂ ಬಿಟ್ಟ . ಜಗದ್ಗು ರುಗಳ ಮಾತ್ನ್ೂ ೇ ನಂಬಿ


ಸಿನಿಮಾ, ಟೇವಿ, ಜಾತ್ರರ , ಹಬಬ ಅಂತ್ ಊರೂರು ಅಲೆದ್. ಆರಾಮ್ವಾಗಿ
ಆಟ್ವಾಡಿಕಂಡು ಪಾಠ ಮ್ರೆತ್. ಪುಸ್ತ ಕ ತ್ರರೆಯುವ ಗೇಜಿಗೇ ಹೇಗದೆ ಓದ್ಗವ
ವಿಷ್ಯದ್ಲ್ಲಿ ಮ್ಹಾ ಸೇಮಾರಿಯಾದ್. ಆದ್ರೆ ಸುರೇಶ ತಾನು ಫೇಲಾಗುತ್ರತ ೇನ್ ಎಂದ್ಗ
ಹೇಳಿದ್ ಜಗದ್ಗು ರುವಿನ ಮಾತ್ನುೂ ನಂಬದೆ ಅವರ ಮಾತ್ನುೂ ಸುಳುೆ ಮಾಡಲು
ನಿರ್ಿರಿಸಿದ್. ತ್ನೂ ಓದಿನ ಮೇಲೆ ನಂಬಿಕೆಯಿಟ್ಟಟ ಒಂದ್ಗ ದಿನವೂ ಯಾವ ಊರಿಗೂ
ಹೇಗದೆ, ಅಲ್ಲಿ ಇಲ್ಲಿ , ಹಬಬ , ಜಾತ್ರರ ಅಂತ್ ಎಲೂಿ ಅಲೆಯಲ್ಲಲ್ಿ . ಸ್ತ್ತ್ವಾಗಿ ಹಗಲು
ರಾತ್ತರ ಯೆನೂ ದೆ ಏಕಾಗರ ತ್ರಯಿಂದ್ ಚೆನಾೂ ಗಿ ಓದಿದ್. ಓದಿದ್ದ ನುೂ ಅಷ್ಟ ೇ ಆಸ್ಕ್ತತ ಯಿಂದ್
ಮ್ನವರಿಕೆ ಮಾಡಿಕಂಡ.

ಒಂದೆರಡು ತ್ತಂಗಳಲ್ಲಿ ಪರಿೇಕೆೆ ಬಂತ್ತ. ಮ್ಹೇಶ ಮ್ತ್ತತ ಸುರೇಶ ಪರಿೇಕೆೆ ಯಲ್ಲಿ ಬರೆದ್ರು.
ಕೆಲ್ವೇ ದಿನಗಳಲ್ಲಿ ಫಲ್ಲತಾಂಶವೂ ಬಂತ್ತ. ಆದ್ರೆ ಜಗದ್ಗು ರು ಪರ ಥಮ್
ದ್ರ್ಜಿಯಲ್ಲಿ ಪಾಸಾಗುವುದ್ಯಗಿ ಹೇಳಿದ್ದ ಮ್ಹೇಶ ಅತ್ಾ ಂತ್ ಕಡಿಮ್ಮ ಅಂಕ ಪಡೆದ್ಗ
ಫೇಲಾಗಿದ್ದ . ಹಾಗೆಯೇ ಜಗದ್ಗು ರು ಫೇಲಾಗುವುದ್ಯಗಿ ಹೇಳಿದ್ದ ಸುರೇಶ ಅತ್ಾ ಂತ್ ಹೆಚ್ಚು
ಅಂಕ ಗಳಿಸಿ ಉನೂ ತ್ ಶ್ರ ೇಣಿಯಲ್ಲಿ ಪಾಸಾಗಿದ್ದ . ಇದ್ರಿಂದ್ ಕುಪಿತ್ಗಂಡ ಮ್ಹೇಶ
ಸ್ರಸ್ರನ್ ಆಶರ ಮ್ಕೆೆ ಹೇಗಿ ಜಗದ್ಗು ರುವಿಗೆ 'ನಿೇವು ಪಾಸಾಗುವೆ ಎಂದ್ಗ ಆಶೇವಾಿದ್
ಮಾಡಿದ್ದ ನಾನು ಫೇಲಾಗಿದೆದ ೇನ್. ನಿೇವು ಫೇಲಾಗುವುದ್ಯಗಿ ಹೇಳಿದ್ದ ಸುರೇಶ
ಪಾಸಾಗಿದ್ಯದ ನ್. ನಮ್ಮಮ ಬಬ ರ ವಿಷ್ಯದ್ಲ್ಲಿ ನಿೇವು ಹೇಳಿದ್ ಮಾತ್ತ ಸುಳ್ಳೆ ಯಿತ್ತ. ಏಕೆ
ಹೇಗಾಯಿತ್ತ? ನಿಮ್ಮ ಮಾತ್ನುೂ ನಂಬಿ ನಾನು ಕೆಟ್ಟಟ ' ಎಂದ್ಗ ಬೇಸ್ರ ವಾ ಕತ ಪಡಿಸಿದ್.

ಆಗ ಜಗದ್ಗು ರು ಸಾವಧಾನದಿಂದ್ 'ನಿೇನು ನನೂ ಮಾತ್ನುೂ ಮಾತ್ರ ನಂಬಿ ಓದ್ಗವುದ್ರತ್ತ


ನಿನೂ ಪರ ಯತ್ೂ ಮಾಡಲೇ ಇಲ್ಿ . ಶಕ್ತತ ಯಿದೂದ ನಿೇನು ಶಕ್ತತ ಹೇನನಾದೆ. ಪರ ಯತ್ೂ ವಿಲ್ಿ ದೆ
ಎಂದೂ ಫಲ್ ದೊರೆಯದ್ಗ. ಸುರೇಶ ನನೂ ಮಾತ್ನುೂ ಲೆಕ್ತೆ ಸ್ದೆ ತ್ನೂ ಪರ ಯತ್ೂ ದ್ ಮೇಲೆ
ನಂಬಿಕೆಯಿಟ್ಟಟ ಸ್ತ್ತ್ವಾಗಿ ಕಷ್ಟ ಪಟ್ಟಟ ಓದಿದ್. ಹಾಗಾಗಿ ಅವನು ನಿನೂ ಷ್ಟಟ
ಬುದಿಿ ವಂತ್ನಲ್ಿ ದಿದ್ದ ರೂ ಪರ ಯತ್ೂ ಪಟ್ಟಟ ಅರ್ಾ ಯನ ಮಾಡಿದ್ದ ರಿಂದ್ ಅವನಿಗೆ ಉತ್ತ ಮ್
ಫಲ್ಲತಾಂಶ ಬಂತ್ತ. ಕಷ್ಟ ಪಟ್ಟ ರೆ ಫಲ್ ಸಿಕೆೆ ೇ ಸಿಗುತ್ತ ದೆಂಬ ಮಾತ್ನುೂ ಆತ್ ನಿಜ
ಮಾಡಿದ್ಯದ ನ್' ಎಂದ್ರು.

ಆಗ ಮ್ಹೇಶನಿಗೆ ತಾನು ಎಡವಿದೆದ ಲ್ಲಿ ಎಂದ್ಗ ಅರಿವಾಯಿತ್ತ. ಯಾರ ಆಶೇವಾಿದ್ ಎಷ್ಟ ೇ


ದೊಡಡ ದಿದ್ದ ರೂ ಕನಿಷ್ಠ ಚಿಕೆ ದ್ಯಗಿಯಾದ್ರೂ ನಮ್ಮ ಪರ ಯತ್ೂ ವಿಲ್ಿ ದಿದ್ದ ರೆ ಅದ್ರಿಂದ್
ಏನ್ನ ಪರ ಯೇಜನವಾಗದ್ಗ. ದೇವರೇ ನಮ್ಮ ಪರವಾಗಿದ್ದ ರೂ ಪರ ಯತ್ೂ ವಿಲ್ಿ ದೆ ಫಲ್
ಸಿಗದ್ಗ. ನಾನು ಅನಾಾ ಯವಾಗಿ ಒಂದ್ಗ ವಷ್ಿ ಹಾಳು ಮಾಡಿಕಂಡೆ ಎಂದ್ಗ ಆತ್
ಪಶಾು ತಾತ ಪಪಟ್ಟಟ ಮುಂದೆ ಹೇಗಾಗದಂತ್ರ ಎಚ್ು ರ ವಹಸಿದ್.

You might also like