Professional Documents
Culture Documents
Display PDF
Display PDF
2. ಬಸವರಾಜು ಬಿನ್ಮಾದಶೆಟ್ಟಿ .,
42 ವರ್ಷ ವಯಸ್ಸು ,
ಇವರು ಮೃತರಾಗಿದ್ದು
ಮೃತರ ವಾರಸುದಾರರುಗಳಾದ
(ಎ) ಶ್ರೀಮತಿ ಜಯಮ್ಮ ಕೋಂ ಲೇಟ್ಬಸವರಾಜು,
38 ವರ್ಷ ವಯಸ್ಸು ,
5. ಯಶೋದ ಬಿನ್ಮಾದಶೆಟ್ಟಿ,
35 ವರ್ಷ ವಯಸ್ಸು ,
ಎಲ್ಲ ರ ವಾಸಃ ಬೈತಹಳ್ಳಿ ಗ್ರಾಮ,
ಜಯಪುರ ಹೋಬಳಿ,
ಮೈಸೂರು ತಾಲ್ಲೂ ಕು .
28 ವರ್ಷ ವಯಸ್ಸು ,
7. ಶ್ರೀ ಬಿ.ವಿ.ರಾಜೇಂದ್ರಸ್ವಾಮಿ,
ಬಿನ್ಬಿ.ಪಿ.ವೆಂಕಟೇಶಪ್ಪ ,
46 ವರ್ಷ ವಯಸ್ಸು ,
8. ಶ್ರೀ ಬಿ.ವಿ.ಶಿವಕುಮಾರಸ್ವಾಮಿ,
ಬಿನ್ಬಿ.ಪಿ.ವೆಂಕಟೇಶಪ್ಪ ,
44 ವರ್ಷ ವಯಸ್ಸು ,
9. ಶ್ರೀ ಪ್ರಕಾಶ್ಬಿನ್ಬಿ.ಪಿ.ವೆಂಕಟೇಶಪ್ಪ ,
40 ವರ್ಷ ವಯಸ್ಸು ,
4 ಓ. ಎಸ್ನಂ.583/2008
: ತೀರ್ಪು :
ಸ್ವಾದೀನತೆ ಕೋರಿ ಹಾಗೂ ಪ್ರತಿವಾದಿ 6 ರವರಿಗೆ ದಾವಾ ಅನುಸೂಚಿ ಐಟಂ ನಂ.6 ರಲ್ಲಿ
ಷೆಡ್ಯೂ ಲ್
ರವರ ಮಕ್ಕ ಳಾಗಿದ್ದು , ದಾವಾ ಸ್ವ ತ್ತು ಗಳು ಮೂಲತಃ ಸಿದ್ದ ಶೆಟ್ಟಿಯ ಮಗನಾದ ಮೃತ
ನಿಂಗಶೆಟ್ಟಿಗೆ ಸಂಬಂಧಿಸಿದ ಸ್ವ ತ್ತು ಗಳಾಗಿದ್ದು , ಸದರಿ ನಿಂಗಶೆಟ್ಟಿ ಚನ್ನ ಬಸಮ್ಮ ಎಂಬುವವರನ್ನು
ದಾವಾ ಸ್ವ ತ್ತು ಗಳನ್ನು ನೊಂದಾಯಿತ ಮರಣ ಶಾಸನದ ಮೂಲಕ ನೀಡಿದ್ದು , ಸದರಿ
ಜಾರಿಗೆ ಬಂದಿದ್ದು , ಸದರಿ ಮರಣ ಶಾಸನದ ಪ್ರಕಾರ ದಾವಾ ಸ್ವ ತ್ತು ಗಳನ್ನು ಪ್ರತಿವಾದಿ 1
ಮತ್ತು 2 ರವರು ಅನುಭವಿಸಿಕೊಂಡು ಬರುತ್ತಿದ್ದು , ಅವರಿಗೆ ಸದರಿ ಸ್ವ ತ್ತು ಗಳನ್ನು ಪರಭಾರೆ
ಮಾಡುವ ಸಂಪೂರ್ಣ ಹಕ್ಕು ಇರುವುದಿಲ್ಲ . ಏಕೆಂದರೆ ಸದರಿ ಸ್ವ ತ್ತು ಗಳಿಗೆ ಮಾಲೀಕತ್ವ ದ ಹಕ್ಕು
ಆಗಿರುತ್ತದೆ. ಸದರಿ ಖಾತೆಯ ತಪ್ಪ ನ್ನು ತಿದ್ದು ಪಡಿ ಮಾಡಲು ಪ್ರತಿವಾದಿ 6 ರವರಿಗೆ
ಸ್ವ ತ್ತು ಗಳಲ್ಲಿ ಅವರು ಜಂಟಿ ಸ್ವಾದೀನದಲ್ಲಿ ಇದ್ದು , ಇತ್ತೀಚೆಗೆ ತಮಗೆ ಪ್ರತಿವಾದಿ 1 ಮತ್ತು 2
ಇಲ್ಲ ದೇ, ದಾವಾ ಅನುಸೂಚಿ ಐಟಂ ನಂ.6 ನ್ನು ದಿನಾಂಕ.27.1.1969 ರಂದು ಲಕ್ಷ್ಮಮ್ಮ
ದಾವಾ ಸ್ವ ತ್ತು ಗಳಲ್ಲಿ ತಮಗೆ ಬರಬೇಕಾಗಿರುವ ಭಾಗವನ್ನು ಕೇಳಿದ್ದು , ಅವರು ಮರಣ
ಶಾಮೀಲಾಗಿ ಈ ದಾವೆ ಸಲ್ಲಿಸಿದ್ದು , ಪ್ರತಿವಾದಿ 1 ರವರಿಗೆ ದಾವಾ ಅನುಸೂಚಿ ಸ್ವ ತ್ತು ಗಳನ್ನು
ಪ್ರತಿವಾದಿ 1 ರಿಂದ 4 ರವರು ದಾವಾ ಸ್ವ ತ್ತಿನ ಜಂಟಿ ಸ್ವಾದೀನದಲ್ಲಿ ಇರುವುದಿಲ್ಲ . ವಾದಿ 1
ಬರೆದುಕೊಟ್ಟಿದ್ದು , ಮತ್ತು ಸದರಿ ಸ್ವ ತ್ತು ಗಳನ್ನು ಕೈ ಸಾಲ ತೀರಿಸಲು ಮತ್ತು ಇತರ
ವಾದಿಯರಿಗೆ ಸದರಿ ಸ್ವ ತ್ತು ಗಳ ಮೇಲೆ ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ . ಸದರಿ
ಸ್ವ ತ್ತು ಗಳ ಖಾತೆ ತಮ್ಮ ತಂದೆ ಹೆಸರಿಗೆ ಖಾತೆ ಆಗಿದ್ದು , ವಾದಿಯರು ಮತ್ತು ಪ್ರತಿವಾದಿ 1
ರಿಂದ 4 ರವರು ಹಲವು ಸ್ವ ತ್ತು ಗಳನ್ನು ರಂಗನಾಯಕರವರಿಗೆ ಮಾರಾಟ ಮಾಡಿದ್ದು ಸದರಿ
ತಂದೆ ಹಲವು ಸ್ವ ತ್ತು ಗಳನ್ನು ಪಡೆದುಕೊಂಡಿರುವುದು ತಮ್ಮ ಗಮನಕ್ಕೆ ಬಂದಿದ್ದು , ತಮ್ಮ
ಸ್ವ ತ್ತು ಗಳಿಗೆ ರೂ.50 ಲಕ್ಷಕ್ಕಿಂತ ಹೆಚ್ಚಿಗೆ ಬೆಲೆ ಇರುವುದರಿಂದ ಈ ದಾವೆಯನ್ನು ವಿಚಾರಣೆ
ತಾತನಾಗಿದ್ದು , ಸದರಿ ಸಿದ್ದ ಶೆಟ್ಟಿಗೆ ಲಿಂಗಶೆಟ್ಟಿ ಮತ್ತು ಈರಶೆಟ್ಟಿ ಎಂಬ ಇಬ್ಬ ರೂ ಮಕ್ಕ ಳಿದ್ದು ,
ಸದರಿ ಸಿದ್ದ ಶೆಟ್ಟಿ ಮರಣ ಹೊಂದಿದ ನಂತರ ಸದರಿ ಸ್ವ ತ್ತು ಅವರ ಹಿರಿಯ ಮಗನಾದ
11 ಓ. ಎಸ್ನಂ.583/2008
ರವರಿಗೆ ನೊಂದಾಯಿತ ಮರಣ ಶಾಸನದ ಪ್ರಕಾರ ಸದರಿ ಸ್ವ ತ್ತನ್ನು ನೀಡಿದ್ದು , ಸದರಿ ಲಕ್ಷ್ಮಮ್ಮ
ವಿವರ.
ನಿಂಗಶೆಟ್ಟಿಯ ಮತ್ತು ಚೆನ್ನ ಬಸಮ್ಮ ನ ಸಾಕು ಮಗಳು ಆಗಿರುವುದಿಲ್ಲ . ಅವರು ಅವರ ದತ್ತು
ಇರುತ್ತದೆ. ಸದರಿ ನಿಂಗಶೆಟ್ಟಿ ಮತ್ತು ಚೆನ್ನ ಬಸಮ್ಮ ಮರಣ ಹೊಂದಿದ ನಂತರ ಪ್ರತಿವಾದಿ 2
ಶಾಸನದ ಬಗ್ಗೆ ತಮಗೆ ಗೊತ್ತಿಲ್ಲ , ಒಂದು ವೇಳೆ ಸದರಿ ಮರಣ ಶಾಸನವು ರುಜುವಾತದರೆ
ಮಾಡಿದ್ದು ಅವರು ತಮ್ಮ ತಂದೆಯಾಗಿದ್ದು , ಸದರಿ ಕ್ರಯದ ದಿನದಿಂದ ತಮ್ಮ ತಂದೆ ಅದರ
ಈ ದಾವೆಗೆ ಯಾವುದೇ ವ್ಯಾಜ್ಯಾ ಕಾರಣ ಇಲ್ಲ , ತಾವು ಸದರಿ ಸ್ವ ತ್ತಿನ ಸದ್ಬಾವಿಕ
13 ಓ. ಎಸ್ನಂ.583/2008
ಪಡೆದಿದ್ದು , ತದ ನಂತರ ರಂಗನಾಯಕ ಸದರಿ ಸ್ವ ತ್ತಿನ ಮೇಲೆ ಹಕ್ಕು ಕ್ಲೇಮ್ ಮಾಡಿದ್ದು
ಅಂದಿನಿಂದ ತಮ್ಮ ತಂದೆ ದಾವಾ ಅನುಸೂಚಿ ಐಟಂ ನಂ.4 ಕ್ಕೆ ಮಾಲೀಕರಾಗಿದ್ದು ಅದರ
ವಜಾಗೊಳಿಸಲು ವಿನಂತಿಸಿರುತ್ತಾರೆ.
ನಮೂನೆ 16, ನಿಡಿ.4 ಮತ್ತು 5 ಮ್ಯು ಟೇಷನ್ ರಿಜಿಸ್ಟ ರ್ ಪ್ರತಿಗಳು, ನಿಡಿ.6 ರಿಂದ 12
ದೃಢೀಕೃತ ನಕಲು, ನಿಡಿ.14 ಪಹಣಿ ಪತ್ರಿಕೆ, ನಿಡಿ.15 ಪಹಣಿ ಪತ್ರಿಕೆ ನಿಡಿ.16 ಮತ್ತು 17
ಪ್ರಮಾಣ ಪತ್ರ, ನಿಡಿ.40 ಭೋಗ್ಯ ಪತ್ರದ ದೃಢೀಕೃತ ನಕಲು, ನಿಡಿ.41 ಫಸಲು ಪಹಣಿ
ನಕಲುಗಳಾಗಿರುತ್ತವೆ.
ಈ ಕೆಳಕಂಡ
17 ಓ. ಎಸ್ನಂ.583/2008
ಕಾರಣಗಳು
ಸ್ವ ತ್ತು ಗಳು ತಮ್ಮ ಮತ್ತು ಪ್ರತಿವಾದಿ 1 ರಿಂದ 4 ರವರ ಜಂಟಿ ಕುಟುಂಬದ ಸ್ವ ತ್ತು ಗಳು
ಸದರಿ ನಿಂಗಶೆಟ್ಟಿ ಮತ್ತು ಚನ್ನ ಬಸಮ್ಮ ಗೆ ಮಕ್ಕ ಳು ಇರದ ಕಾರಣ ಅವರು ಮಾದಶೆಟ್ಟಿಯ
ಪ್ರತಿವಾದಿ 3 ರಿಂದ 4 ರವರಾಗಿದ್ದು , ದಾವಾ ಸ್ವ ತ್ತು ಗಳು ಪ್ರತಿವಾದಿ 1 ಮತ್ತು 2 ರವರಿಗೆ
ಹಕ್ಕು ಇರುವುದಿಲ್ಲ . ಸದರಿ ಹಕ್ಕು ತಮಗೆ ಇದ್ದು , ಸದರಿ ಸ್ವ ತ್ತು ಗಳಲ್ಲಿ ತಾವು ಭಾಗ
ನಂ.1,3,5 ಮತ್ತು 6 ನ್ನು ತಮ್ಮ ತಂದೆ 1970 ರಲ್ಲಿ ಕ್ರಯಕ್ಕೆ ಪಡೆದಿದ್ದು , ಅಂದಿನಿಂದ
ವಜಾಗೊಳಿಸಲು ವಿನಂತಿಸಿರುತ್ತಾರೆ.
ಮಾಡಿದ್ದು , ಸದರಿ ಲಕ್ಷ್ಮಮ್ಮ ಗೆ ಮಕ್ಕ ಳು ಇರದ ಕಾರಣ ತನ್ನ ಹೆಸರಿಗೆ ಸದರಿ ಸ್ವ ತ್ತನ್ನು 1981
ರಂದು ಮರಣ ಶಾಸನದ ಮೂಲಕ ತನಗೆ ಅವರು ನೀಡಿದ್ದು , ಅಂದಿನಿಂದ ತಾನು ಅದರ
ದಾವಾ ಅನುಸೂಚಿ ಐಟಂ ನಂ.4 ಕ್ಕೆ ಸಂಪೂರ್ಣ ಮಾಲೀಕರಾಗಿರುತ್ತಾರೆ. ಆದ್ದ ರಿಂದ ತಮ್ಮ
ಎಂದು ಗುರುತಿಸಿಕೊಂಡಿರುತ್ತಾರೆ.
19. ವಾದಿಯರು ದಾವಾ ಸ್ವ ತ್ತು ಗಳು ತಮ್ಮ ಜಂಟಿ ಕುಟುಂಬದ ಸ್ವ ತ್ತು ಗಳಾರಗಿವೆ
ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಪ್ರತಿವಾದಿ 5 ರವರ ಹೆಸರು ಕಾಲಂ ನಂ.9 ಮತ್ತು 12
ಪತ್ರಿಕೆ ಪರಿಶೀಲಿಸಿದಾಗ ಅದು 1971 ರಿಂದ 1976 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ
ಪತ್ರಿಕೆ ಪರಿಶೀಲಿಸಿದಾಗ ಅದು 1976 ರಿಂದ 1981 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ
1986 ರಿಂದ 1989 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಪುಟ್ಟ ಮಾದಮ್ಮ ರವರ ಹೆಸರು
ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಸಿದ್ದ ರಾಜಮ್ಮ ರವರ ಹೆಸರು ಕಾಲಂ ನಂ.9 ಮತ್ತು 12
“ದಾವಾ ಸ್ವ ತ್ತು ಗಳಿಗೆ ಸಂಬಂಧಿಚಿಸಿದಂತೆ 1970 ರಿಂದ ಇವತ್ತಿನವರೆಗೂ ನೀವು ಕಂದಾಯ
21 ಓ. ಎಸ್ನಂ.583/2008
ಬರುತ್ತದೆ ಮತ್ತು ನಿಡಿ.35 ನ್ನು ಪರಿಶೀಲಿಸಿದಾಗ ದಾವಾ ಅನುಸೂಚಿ ಐಟಂ ನಂ.6 ನ್ನು
ದಾವೆಯ ವಸ್ತು ಸ್ಧಿತಿ ಮತ್ತು ಸಂದರ್ಭ ಬೇರೆ ಇದೆ. ಮೇಲಿನ ಪ್ರಕರಣಗಳ ವಸ್ತು ಸ್ಧಿತಿ ಮತ್ತು
ಸ್ಪ ಷ್ಟ ಪಡಿಸಿರುವುದೆನೆಂದರೆ, ದಾವಾ ಸ್ವ ತ್ತು ಗಳು ಜಂಟಿ ಕುಟುಂಬದ ಸ್ವ ತ್ತು ಗಳು ಅಥವಾ
ಸ್ವ ಯಾರ್ಜಿತ ಸ್ವ ತ್ತು ಗಳು ಎಂದು ರುಜುವಾತು ಮಾಡಲು ವಾದಿಯರು ವಿಫಲರಾದಾಗ
ಸದರಿ ಸ್ವ ತ್ತು ಗಳಿಗೆ ಸಂಬಂಧಿಸಿದಂತೆ ವಾದಿಯರ ಹಕ್ಕಿ ನ ಕುರಿತು ಚರ್ಚಿಸುವ ಅಗತ್ಯ ತೆ ಇಲ್ಲ
ಎಂದು ಸ್ಪ ಷ್ಟ ಪಡಿಸಿದ್ದು , ಈ ದಾವೆಯಲ್ಲೂ ಸಹ ವಾದಿಯರು ದಾವಾ ಸ್ವ ತ್ತು ಗಳು ತಮ್ಮ ಜಂಟಿ
ಕುಟುಂಬದ ಸ್ವ ತ್ತು ಗಳಾಗಿದ್ದ ವು, ಅವುಗಳಲ್ಲಿ ತಾವು ಜಂಟಿ ಸ್ವಾದೀನಾನುಭವದಲ್ಲಿ ಇದ್ದೇವೆ
ಸದರಿ ಸ್ವ ತ್ತು ವಾದಿಯರ ಜಂಟಿ ಕುಟುಂಬದ ಸ್ವ ತ್ತು ಆಗಿರುತ್ತದೆ ಎಂದು ಕೇವಲ ವಾದ
22. ವಾದಿಯರು ದಾವಾ ಸ್ವ ತ್ತು ಗಳು ದಾವಾ ಸಲ್ಲಿಸುವ ದಿನಾಂಕದಂದು ತಮ್ಮ
ಜಂಟಿ ಕುಟುಂಬದ ಸ್ವ ತ್ತು ಗಳಾಗಿರುತ್ತವೆ ಮತ್ತು ಅವುಗಳ ಸ್ವಾದೀನದಲ್ಲಿ ತಾವು ಇದ್ದೇವೆ
23 ಓ. ಎಸ್ನಂ.583/2008
ಪ್ರತಿವಾದಿ 1 ರಿಂದ 4 ರವರು ದಾವಾ ಸ್ವ ತ್ತು ಗಳನ್ನು ವಿ.ಕೆ. ಕರಿಯಣ್ಣ ಮತ್ತು ವಿ. ಕೆ.
ರುಜುವಾತುಪಡಿಸಬೇಕಾಗಿರುತ್ತದೆ.
ಮಾಡಬೇಕಾಗಿದೆ.
ಪರಿಶೀಲಿಸಿದಾಗ ದಾವಾ ಸ್ವ ತ್ತು ಗಳನ್ನು ಅನುಭವಿಸುವ ಹಕ್ಕು ಮಾತ್ರ ಪ್ರತಿವಾದಿ 1 ಮತ್ತು 2
ಇದ್ದ ರೂ ಸಹ ಕಲಂ 14(1) ರ ಪ್ರಕಾರ ಅವರು ಸದರಿ ಸ್ವ ತ್ತು ಗಳಿಗೆ ಸಂಪೂರ್ಣ
ವಾಗಲೀ ಪಡೆದಿರುವ ಸ್ವ ತ್ತು ಅವಳ ಸಂಪೂರ್ಣ ಸ್ವ ತ್ತು ಆಗುತ್ತದೆ ಆಗ ಕಲಂ 14(1)
ದಾಖಲಾತಿ ಒಂದು ಸ್ಧಿರ ಸ್ವ ತ್ತಿನ ಕುರಿತು ನೊಂದಣಿ ಆದಾಗ ಸದರಿ ದಾಖಲಾತಿ
ಅವರು ಪ್ರಾಪ್ತ ವಯಸ್ಕ ರಾದ ನಂತರ ಅದನ್ನು ಪ್ರಶ್ನೆ ಮಾಡಬಹುದಿತ್ತು , ಆದರೆ ಸದರಿ
ಪ್ರಶ್ನೆ ಮಾಡಿಲ್ಲ . ಉಳಿದ ವಾದಿಯರು ಕನಿಷ್ಟ ಪಕ್ಷ ಸದರಿ ಕ್ರಯಪತ್ರವು ತಮ್ಮ ಹಿಸ್ಸೆ ಗೆ
ರುಜುವಾತುಪಡಿಸಬೇಕಾಗಿರುತ್ತದೆ.
ಕಂಡು ಬರುತ್ತದೆ.
ಹೋಗಿದೆ.
ಉತ್ತರಿಸಿರುತ್ತೇನೆ.
ಪ್ರಕಾರ ವಾದಿಯರು ದಾವಾ ಸ್ವ ತ್ತು ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮತ್ತು ಸ್ವಾದೀನತೆಯನ್ನು
ಆದ್ದ ರಿಂದ ವಿವಾದಾಂಶ 5 ಮತ್ತು ಹೆಚ್ಚು ವರಿ ವಿವಾದಾಂಶ 3 ನ್ನು ನಕಾರಾತ್ಮ ಕವಾಗಿ
ಉತ್ತರಿಸಲಾಗಿದೆ.
ರವರಿಗೆ ದಾವಾ ಅನುಸೂಚಿ ಐಟಂ ನಂ.6 ರಲ್ಲಿ ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ ,
ಏಕೆಂದರೆ ಸದರಿ ಪ್ರತಿವಾದಿ 6 ರವರು ದಾವಾ ಅನುಸೂಚಿ ಐಟಂ ನಂ.6 ಕ್ಕೆ ಕಂದಾಯ
ಲಕ್ಷ್ಮಮ್ಮ ಉರುಫ್ ರಂಗಮ್ಮ ರವರು ಕ್ರಯಕ್ಕೆ ಪಡೆದಿದ್ದು , ನಂತರ ಅವರಿಗೆ ಮಕ್ಕ ಳು ಇರದ
ಕಾರಣ ಸದರಿ ಸ್ವ ತ್ತನ್ನು , ದಿನಾಂಕ.4.5.1981 ರಂದು ಮರಣ ಶಾಸನದ ಮೂಲಕ ತನಗೆ
ಸ್ವ ತ್ತಿಗೆ ಸಂಬಂಧಿಸಿದಂತೆ ಅವರ ಹೆಸರಿಗೆ ಖಾತೆ ಆಗಿರುವುದು ಸಹ ಕಂಡು ಬರುತ್ತದೆ ಮತ್ತು
ಅವರ ಹೆಸರು ಸದರಿ ಪಹಣಿ ಪತ್ರಿಕೆಗಳ ಕಾಲಂ ನಂ.9 ಮತ್ತು 12 ರಲ್ಲಿ ಕಂಡು ಬರುತ್ತದೆ.
ಪ್ರಶ್ನೆ ಮಾಡಿಲ್ಲ ಮತ್ತು ಅವುಗಳ ರದ್ಧ ತಿಯನ್ನು ಸಹ ಕೋರಿಲ್ಲ . ಆದ್ದ ರಿಂದ ವಾದಿಯರು
35. ವಾದಿಯರು ದಾವಾ ದಿನಾಂಕದಂದು ದಾವಾ ಸ್ವ ತ್ತು ಗಳು ತಮ್ಮ ಜಂಟಿ
ಕುಟುಂಬದ ಸ್ವ ತ್ತು ಗಳಾಗಿವೆ ಮತ್ತು ಅವುಗಳ ಸ್ವಾದೀನದಲ್ಲಿ ತಾವುಗಳು ಇದ್ದೇವೆ ಹಾಗೂ
ಪ್ರತಿವಾದಿ 1 ಮತ್ತು 2 ರವರಿಗೆ ಸದರಿ ಸ್ವ ತ್ತು ಗಳನ್ನು ಮಾರಾಟ ಮಾಡಲು ಅಧಿಕಾರ
ಆದೇಶ
( ಭೀಮಪ್ಪ ಪೋಳ )
2 ನೇ ಹೆಚ್ಚು ವರಿ 2 ನೇ ದಿವಾಣಿ ನ್ಯಾಯಾಧೀಶರು, ಮೈಸೂರು
ಅನುಬಂಧಗಳ ಪಟ್ಟಿ
ನಿಡಿ. 35 : ಕ್ರಯಪತ್ರ
ನಿಡಿ.36 : ಮೃತ್ಯು ಪತ್ರ
ನಿಡಿ.36(ಎ) : ಮೃತ್ಯು ಪತ್ರದ ತರ್ಜುಮೆ ಪ್ರತಿ
ನಿಡಿ.37 : ದಿನಾಂಕ.13.2.1970 ರ ಕ್ರಯಪತ್ರದ ದೃಢೀಕೃತ ನಕಲು
ನಿಡಿ.38 : ದಿನಾಂಕ.30.5.1970 ರ ಕ್ರಯಪತ್ರದ ದೃಢೀಕೃತ ನಕಲು
ನಿಡಿ.39 : ಋಣಭಾರ ಪ್ರಮಾಣ ಪತ್ರ
ನಿಡಿ.40 : ಭೋಗ್ಯ ಪತ್ರದ ದೃಢೀಕೃತ ನಕಲು
ನಿಡಿ.41 : ಫಸಲು ಪಹಣಿ ಪತ್ರಿಕೆಯ ದೃಢೀಕೃತ ನಕಲು
ನಿಡಿ.42 ರಿಂದ 47 : ಬರಹದ ಪಹಣಿ ಪತ್ರಿಕೆಗಳು
ನಿಡಿ.48 ಮತ್ತು 49 : ಪಹಣಿ ಪತ್ರಿಕೆಗಳು
ನಿಡಿ.50 : ಹಿಂಬರಹ
ನಿಡಿ.51 ರಿಂದ 56 :ಕರ ಸಂದ ರಶೀದಿಗಳು
ನಿಡಿ.57 :ದಿನಾಂಕ.7.2.1970 ರ ಕ್ರಯಪತ್ರದ ದೃಢೀಕೃತ ನಕಲು
( ಭೀಮಪ್ಪ ಪೋಳ )
2 ನೇ ಹೆಚ್ಚು ವರಿ 2 ನೇ ಸಿವಿಲ್ನ್ಯಾಯಾಧೀಶರು, ಮೈಸೂರು
34 ಓ. ಎಸ್ನಂ.583/2008
35 ಓ. ಎಸ್ನಂ.583/2008