Professional Documents
Culture Documents
C - ಕೆಲವು ಕವಿತೆ
C - ಕೆಲವು ಕವಿತೆ
ಊರು-ದೇವ
ಂದು ಮಮತೆಗೆ
ಇನೂನಂದು ಘನತೆಗೆ
ಬದುಕಿದುು ಊರು
ಭಹವಿಸಿದುು ದೇವ
ಂದು ಕಥೆ
ಇನೂನಂದು ಇರ್ತಷಹಷ
ಷಮಷು ಕಹಯ ಹೂರ್ತುಗೆಯಲ್ಲಿ ಬಿಡಿ ಕವಿತೆಗಳು ಎಂಬಲ್ಲಿಂದ
: = , ; .
*************
ದೇನಹಂ ಪ್ರಿಯರು
- ಯು. ಆರ್. ಅನಂತಮೂರ್ತಿ
ಷೂಳೆಗಲಿ, ಮಿಂಡಗಲಿ
ದೇರಿಗೆೇ ಪ್ರಿೇರ್ತ ಇರು
ತೊಡೆಯ ನಡುವೆ ಠೂಳಳರು
ಏಕಹಂತದ ಯಷಹರಕು
ಮಹಲು ಮಹರ ಬಂದರು.
ಽೇಗವೆಂದು ಬಂದರು
ಉದೂಯೇಗಿಸಿ ಹೂೇದರು.
ಸುಟ್ೆನೂನ, ಶಹನೂನ
ಟ್ಟಕಿನಕಲ್ಲಿ ತಡೆದರು.
ಎಸಿಿ಼ೇಗೆ ಐಸಕೂಯಬ
ಮಹರಬಲಿ ಈ ಜಹಣರು
ಬಸುರಹವಹೆ ಕಂನಿಗಳ ಧಹತ್ಹರರು, ಭೇತ್ಹಳರು
ಅತುಯದಹರರು.
ರಶಯದಲುಿ ಚಿೇನಹದಲುಿ
ಎಲಿಲೂಿ ಇರುರು.
ಸೈಂಟಿಫಿಸ ಧೇಮಂತರು
ಬಂಡಹಯದ ಮಹಕಿಸಿಷೆರು
ಹೂಂಚಿ ಕೂಡಿ ತು ಇರು
ಷವಯಮಹಚಹಯಿರು
ಕಲ್ಲ ಕಹಲನ ದೂತರು
ಬಸುರಹವಹೆ ಕಂನಿಗಳ ನಮೆ ಮಹಲ್ಲೇಕರಿರು
ಜಗತ್ ಜಹರರು.
ಮಿಥುನ ಷಂಕಲನದಲ್ಲಿರು ಕವಿತೆ
******
ಕನನಡವೆಂದರ
(ಂದು ಷಹಡು)
- ಗೊೇಪಹಲಕೃಶಿ ಅಡಿಗ
ಕನನಡವೆಂದರ ತ್ಹಯಿಯೆ, ದೇವಿಯೆ?
ನಹನೂ ನಿೇನೂ ಅರು;
ಜನಮನದೂಳಗುದಿ ತುಡಿತ ಕಡಿತಗಳ
ಿರ್ತಕೃರ್ತ ಗರ್ತ ನೂರಹರು.
ಂಕುಮಹರಳಹಯಷರ ದಹಷರ
ವರಣರ ಜೊಯೇರ್ತಲ್ಲಿಂಗ;
ರ್ತಮೆನ, ಬೊೇರನ, ಈರಗಮಹರರ
ಸೃದಯದ ಷಸಜ ತರಂಗ.
ವಿಜಯನಗರದ ಹಬಹಾಗಲಲ್ಲ
ಇರುವೆ ಶಹಲಲಿ ನಿನನ ಬಳಗ
ತಲ ಮಗುಚಿ ಕಽಯಡಿಿದ ಲಕ್ಷಲಕ್ಷ ಜನಕೆ
ಭಿಕ್ಷೆ ಷಹಕಿದ ಕೃಶಿದೇರಹಯನಂಥ ಮಹನುಭಹ
ಅಶುೆ ತ್ಹಂಡು ಇಶುೆಕೊಟ್ೆ ಅನಂಥ ಮಷಹದೇ
'ಮುತುು ರತನಗಳನು ಬಳಳದಿಂದ ಅಳೆದು ಮಹರಿದ'
ಸಟಿೆ ಳಹಯಪಹರಿಗಳು ನಿನಗೆ ಬಂಗಹರದಲ್ಲ ಸಿಂಗಹರಮಹಡವೆಿ
ನಿನದಂಥ ಣಯ ತ್ಹಯೆೇ.
ರಹಜಗುರುಗಳನುನ ಯಣಕಿಂತ ಚನಹನಗಿ ಹೂರುವೆೇರು
ರಡಿಯಹಗಿ ನಿಂತ ನಿನನದು ತ್ಹಯಗಿಗಳ ನಹಡು
ದೇಬಹಿಸೆಣರಿಗೆ ಅಗಿಷಹರದಲ್ಲ ಷರಬತುು ಕೊಟ್ೆ
ಯಂಥ ಜನಸೇವೆ !
ನಹನು
- ಅಂಬಿಕಹತನಯದತು
ವಿವವಮಹತೆಯ ಗಭ್ಿಕಮಲಜಹತ-ರಹಗ-
ರಮಹಣು ಕಿೇರ್ತಿ ನಹನು |
ವಿವವದೂಳನುಡಿಯಹಗಿ ಕನನಡಿಷುರ್ತಸನಿಲ್ಲಿ
ಅಂಬಿಕಹತನಯನಿನು |
ಗಂಗಹತರಣ ಷಂಕಲನದಲ್ಲಿರು ಕವಿತೆ
: = = .
*******
ಅನಿಕೇತನ
- ಕುವೆಂಪು
ಓ ನನನ ಚೇತನ,
ಆಗು ನಿೇ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೂೇಟಿಗಳನು ಮೇಟಿ,
ಎದಯ ಬಿರಿಯೆ ಭಾವದೇಟಿ,
ಓ ನನನ ಚೇತನ,
ಆಗು ನಿೇ ಅನಿಕೇತನ!
ಎಲ್ಲಲಯೂ ನಿಲ್ಲದರು;
ಮನಯನೆಂದೂ ಕಟ್ುದರು;
ಕೂನಯನೆಂದೂ ಮುಟ್ುದರು;
ಓ ಅನೆಂತವಾಗಿರು!
ಓ ನನನ ಚೇತನ,
ಆಗು ನಿೇ ಅನಿಕೇತನ!
***************
ಇಬಾರು ರೈತರು
*********
ಸುಚುಿಷಂತನೂಬಾ
ಜಿ. ಡಿ. ಅಗಿಳಹಲ್ - ಶಹವಮಿ ಜ್ಞಹನಷವರೂ ಶಹನಂದ, ೨೦ ಜುಲೈ ೧೯೩೨ - ೧೧ ಅಕೊೆೇಬರ್ ೨೦೧೮
- ರಘುನಂದನ
|| ಸುಚುಿಷಂತನೂಬಾ ||
ಿಜಹಳಹಣ್ಣ ಶಹಪಹುಹಕ ರಣ್ಣಯಲ್ಲಿ ಿಕಟ್ಳಹಗಿದ
23 ಡಿಸಂಬರ್ 2018
*********
ಶೇಕ್ಸ್ಪಿಯರ್-ಬ್ಖ್ಟ
ರ ು ವಾದ-ಸೆಂವಾದ
- ರಘುನೆಂದನ
ಜನತ ಕುರಿಮೆಂದ
ಎೆಂದು ತೂೇರದದಿದಿರ
ಸ್ಪೇಜರ್
ತೂೇಳ ತಾನಾಗುತಿ್ರಲ್ಲಲ್ಲ
ಟಿಪಿಣಿ
ಚೌಪದ ಒೆಂದು: ವಿಲ್ಲಯಮ್ ಶೇಕ್ಸ್ಪಿಯರ್ ಬರದ ಜೂಲ್ಲಯಸ್ ಸ್ಪೇಜರ್ ನಾಟ್ಕದ ಸಾಲ್ೂೆಂದರ ಭಾವಾನುವಾದ.
ರ ು ಬರದ ಗಲ್ಲಲ್ಲಯೇ ನಾಟ್ಕದ ಸಾಲ್ೂೆಂದರ ಭಾವಾನುವಾದ.
ಚೌಪದ ಎರಡು: ಜಮಿನ್ ನಾಟ್ಕಕಾರ ಬರೂೇಿಲ್ು ಬ್ಖ್ಟ
ಸ್ಪೇಜರ್ ಪ್ಾರಚೇನ ರೂೇಮನ ದೂಡಡ ದೆಂಡನಾಯಕ; ಸವಾಿಧಿಕಾರಿ ಎನಿಸ್ಪಕೂೆಂಡವನು.
ವಿಜ್ಞಾನಿ ಗಲ್ಲಲ್ಲಯೇ ಕಾಯಥೂಲ್ಲಕ್ ಚಚಿನ ಬ್ದರಿಕಗ ಮಣಿದು, ತನನ ವೈಜ್ಞಾನಿಕ ಕಾಣ್ೆಯನುನ ತಾನೇ ಅಲ್ಲಗಳದು
ಜೇವವುಳಿಸ್ಪಕೂೆಂಡಾಗ, ಅವನ ನಚಿನ ಶಿಷ್ಯ ಆೆಂದರಯಾ ದುುಃಖದ ಭರದಲ್ಲಲ ತನನ ಗುರುವನುನ ಹೇಯಾಳಿಸುತ್,’’ ಹೇರೂೇನೇ
ಇಲ್ಲದ ನಾಡು, ಅಯಯೇ, ಮರುಕಕೆ ಲ್ಾಯಕಾೆದವರ ಬಿೇಡು’’ ಅನುನತಾ್ನ. ಅದಕೆ ಗಲ್ಲಲ್ಲಯೇ ಕೂಡುವ ಉತ್ರ ಚೌಪದ
ಎರಡು.
*******
ಎಲ್ಲಿ ಮನ ಅಳುಕದ ಅಂಜದ
ಕವಿ ರವಿೇಂದಿನಹಥ ಠಹಕೂರರ ಇಂಗಿಿಶ್ ಕವಿತೆಯ ಭಹಳಹನುಳಹದ
- ರಘುನಂದನ
ಎಲ್ಲಿ ಮನ ಅಳುಕದ ಅಂ
ಜದಯಿರಬಸುದೂೇ ಎಲ್ಲಿ ತಲ
ಎರ್ತು ನಡೆಯಬಸುದೂೇ
ಚೂಿರು-ಹೂೇಲಹಗಿರುದಿಲಿವೆೇ ಎಲ್ಲಿ
ಎಲಿ ಮಹತು ಷತಯದಹಳದಿಂದ ಬರುದೂೇ
ಎಲ್ಲಿ ದಣ್ಣರಿಯದಹ ತುಡಿತ-ದುಡಿತ ಕುಂ
ಗಹಡವೆಣಬಣಗುಮರಳಲ್ಲಿ ಬಟ್ಟೆ
ಗೆಟಿೆರುದಿಲಿವೆೇ ಎಲ್ಲಿ ಕೊನಯೆೇ
ಯಿಲಿದ ತೆರದುಕೊಳವ ವಿಹಲ ವಿ
**************
ಟಿಣ್ಣ
ಠಹಕೂರರ ಬಂಗಹಳಿೇ ಕವಿತೆ ಚಿತೊು ಜೆಥಹ ಭ್ಯವೂನೂಯ, ಮತುು ಅದನುನ ಆಧರಿಸಿ ಅರು ಇಂಗಿಿಶಿನಲ್ಲಿ ಬರದ Where the
mind is without fear ಎಂಬ ಕವಿತೆ, ಎರಡೂ ಬಸುಿಸಿದಧಳಹದು. ಠಹಕೂರರು ತಮೆ ಬಂಗಹಳಿೇ ಕವಿತೆಯಲ್ಲಿರು
ಕೆಲ ಶಹಲುಗಳನುನ ಇಂಗಿಿಶಿನ ಕವಿತೆಗೆ ತರಲ್ಲಲಿ. ಇಂಗಿಿಶಿನ ಆ ಕವಿತೆಯು, ಕಡೆಯಲ್ಲಿ, Into that heaven of
freedom, my father… ಅನುನತುದ. ಅದನುನ ಇಲ್ಲಿ ಆs ಬಿಡುಗಡೆಯಹ/ ನಹಕಕೆಿ ಎಲಯೆನನ ತಂದಯೆೇ ಎಂದು
ಅನುಳಹದಿಷುದರ ಬದಲು ಆs ಬಿಡುಗಡೆಯಹ/ನಹಕಕೆಿ ಎಲಯೆನನ ತ್ಹಯ್, ತಂದಯೆೇ ಎಂದು ಅನುಳಹದಿಸಿದ.
- Rabindranath Tagore
Where the mind is without fear and the head is held high
Where knowledge is free
Where the world has not been broken up into fragments
By narrow domestic walls
Where words come out from the depth of truth
Where tireless striving stretches its arms towards perfection
Where the clear stream of reason has not lost its way
Into the dreary desert sand of dead habit
Where the mind is led forward by thee
Into ever-widening thought and action
Into that heaven of freedom, my Father, let my country awake
*****************************