Professional Documents
Culture Documents
ಶ್ರಗತರತಭ ್ಯರನಮೀಃ
1
ಈ ವಿಷಯಕ ೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 1).
2
ಈ ವಿಷಯಕ್ೊೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 2).
ಶ್ರೀಕ್ ಷುದ ೀವರನ್ುು ಸುತತಿಸಿ ಪಾರರ್ಥಮಸಿ ’ಶವಾಂತಯಾಥರ್ಮತಾಂ…’ ಎಾಂಬ ಶ ್ಿೀಕ್ ಹಾಗೊ ’ಈಶ್ಸಾಯಹಿರಶ್ಪ್ದವಿರಂ’
ಎಾಂಬ ಶ ್ಿೀಕ್ಗಳ ರಡರಿಾಂದ ರಜತಪ್ರೀಠಪ್ುರದ ಶ್ರೀಮದನ್ಾಂತ್ಾಸನ್ದ ೀವರನ್ುು ಸುತತಿಸುತ್ಾತರ . ಆದರ ಆ
ಶ್ರೀಮದನ್ಾಂತ್ಾಸನ್ದ ೀವರ ಸ ೀವ ಯ ಫಲವಾಗಿ ಆ ಪ್ರಬರಹಮನ್ನ ುೀ ಪ್ರಣ್ಮಿಸಿ ಪಾಜಕ್ಕ್ ೀತರದಲ್ಲಿ ಅವತರಿಸಿದ,
ವಿಶ ೀಷವಾಗಿ ತಮಮ ಸಕ್ಲಸಚಾಛಸರಪಾಠಪ್ರವಚ್ನ್ಗಳ, ಧಾಯನ ೊೀಪಾಸನಾದಿಗಳ ಕ ೀಾಂದರವನಾುಗಿಸಿಕ ೊಾಂಡು
ದ ೀವತ್ಾಪ್ುಷಪವ ಷ್ಟಟಯನ್ುು ಸಿಾೀಕ್ರಿಸಿ ನಿತಯ ಸನಿುಹಿತರಾದ ಶ್ರೀಮದಾಚಾಯಮರ ದಿವಯಸನಿುಧಿಯನ್ುು ಅಾಂದರ
ಶ್ರೀಮದನ್ಾಂತ್ ೀಶಾರದ ೀವಸಾಥನ್ದಲ್ಲಿರುವ ಶ್ರೀಮದಾಚಾಯಮರ ಸನಿುಧಿ, ಅಾಂತ್ ಯೀ ಶ್ರೀಕ್ ಷುಮಠದಲ್ಲಿ ಸನಿುಹಿತರಾದ
ಶ್ರೀಹನ್ುಮಾಂತದ ೀವರನ್ುು,ಶ್ರೀಗರುಡದ ೀವರನ್ುು, ಪೌರಾಣಕ್ ಹಿನ ುಲ ಯಲ್ಲಿ ಉಡುಪ್ರಸುಕ್ ೀತರದಲ್ಲಿ ಸನಿುಹಿತರಾದ
ಶ್ರೀಚ್ಾಂದರಮೌಳಿೀಶಾರದ ೀವರ ಸುತತಿಯು ಈ ಉಡುಪ್ರಕ್ ೀತರವಣ್ಮನ ಯ ಸಾಂದಭಮದಲ್ಲಿ ಇಲಿ. ಅಾಂದರ ಶ್ರೀಸ ೊೀದಾ
ಗುರುರಾಜರು ತ್ಾವ ೀ ಅಯೀಧ ಯಯಾಂದ ತಾಂದು ಪ್ರತಿಷಾಠಪ್ರಸಿದ ಚ್ಾಂದರಶಾಲ ಯ ಶ್ರೀಮುಖ್ಯಪಾರಣ್ದ ೀವರನ್ುು,
ಶ್ರೀಗರುಡದ ೀವರನ್ುು ಸಾಂದಶ್ಮಸಿಸಲ್ಲಲಿವ ೀ? ಶ್ರೀಚ್ಾಂದರಮೌಳಿೀಶಾರದಶಮನ್ಕ ೆ ಹ ೊೀಗಿಲಿವ ೀ? ಎಾಂಬ ಸಾಂಶಯವು
ಬರುವುದು. ಉಡುಪ್ರಯ ಸತಿಾಂಪ್ರದಾಯವನ್ುು ಸಾಂರಕ್ಷಿಸಿದ ಬ ಳ ಸಿದ ಶ್ರೀಸ ೊೀದಾ ಗುರುರಾಜರು ಹಿೀಗ
ಶ್ರೀಕ್ ಷುದಶಮನ್ದ ಬಳಿಕ್ ಶ್ರೀಮುಖ್ಯಪಾರಣ್ದ ೀವರ ಶ್ರೀಗರುಡದ ೀವರ, ಸವಮಪ್ಯಾಮಯಸಾಕ್ಷಿಗಳಾದ
ಜ್ಞಾನಾಭಯಮುದರರಾದ ಶ್ರೀಮದಾಚಾಯಮರನ್ುು ಸಾಂದಶ್ಮಸದ ೀ ಶ್ರೀಚ್ಾಂದರಮೌಳಿೀಶಾರದ ೀವರನ್ುು ದಶ್ಮಸದ ೀ
ಇರಲು ಅರ್ವಾ ದಶ್ಮಸಿದರೊ ಸುತತಿಸದಿರಲು ಸಾಧ್ಯವ ೀ? ಶ್ರೀಮದಾಚಾಯಮರ ೀ ಪ್ುಟಟ ವಾಸುದ ೀವನಾಗಿದಾಾಗ
ಮೊದಲು ಶ್ರೀಚ್ಾಂದರಮೌಳಿೀಶಾರ ದ ೀವಾಲಯಕ ೆ ಹ ೊೀಗಿರುವುದರ ದಾಖ್ಲ ಯನ್ುು ನಾವು ಶ್ರೀಸುಮಧ್ವವಿಜಯದಲ್ಲಿ
’...ಮಹ ರಂದ್ ದಗಾಲಯಂ ಪ್್ರ್ತವಾನತತ ಯಾವದಧಿರಶ್ವರಮ್’ ಎಾಂಬ ವಾಕ್ಯದಿಾಂದ ನ ೊೀಡುತ್ ತೀವ . ಇಾಂದಿಗೊ ಎಲಿ
ಸಾಂದಭಮದಲೊಿ ಮೊದಲು ಶ್ರೀಚ್ಾಂದರಮೌಳಿೀಶಾರದ ೀವಸಾಥನ್ದ ಸಾಂದಶಮನ್. ಅನ್ಾಂತರ ಶ್ರೀಮದನ್ಾಂತ್ಾಸನ್-
ದ ೀವಸಾಥನ್ಸಾಂದಶಮನ್, ಬಳಿಕ್ ಶ್ರೀಕ್ ಷುಮಠದ ಸಾಂದಶಮನ್ದ ಪ್ದಧತಿಯೀ ಇರುವುದು. ಈ ಹಿನ ುಲ ಯಲ್ಲಿಯೀ
ಶ್ರೀಮದಾಚಾಯಮಸತಿಾಂಪ್ರದಾಯಪ್ರವಧ್ಮಕ್ರಾದ ಶ್ರೀಸ ೊೀದಾಗುರುರಾಜರು ಉಡುಪ್ರಯಲ್ಲಿದುಾಕ ೊಾಂಡ್ ೀ ಪ್ರಸುತತ
ಯಾತ್ಾರಮಾಗಮದಶಮಕ್ಕ್ ತಿಯನಿಸಿದ ತಿೀರ್ಮಪ್ರಬಾಂಧ್ದಲ್ಲಿ ಶ್ರೀಮಧ್ವಸರ ೊೀವರಾದಿಗಳ ಪ್ರತಯಕ್ಷಸಾಂದಶಮನ್ವನ್ುು
ಮಾಡಿ ಸುತತಿಸಿದಾಲ್ಲಿ ಅಯೀಧ ಯಯಾಂದ ಬಾಂದ ಚ್ಾಂದರಶಾಲ ಯ ಶ್ರೀಮುಖ್ಯಪಾರಣ್ದ ೀವರ, ಸಾಕ್ಷಿಶ್ರೀಮದಾಚಾಯಮರ
ಸನಿುಧಿ, ಶ್ರೀಗರುಡದ ೀವರ, ಶ್ರೀಚ್ಾಂದ ರೀಶಾರದ ೀವಾದಿಸನಿುಧಿಯನ್ುು ವಣಮಸದ ೀ ಇರಲಾರರು. ಮತ ್ುಂದತ
ವಿಚತ್ವಾದ “ತರರ್ಥಪ್್ಬಂಧದಲಿ ಉಲಿಖಿತವಾಗ್ಭದದರಿಂದ ಇದ , ಉಲಿಖಿತವಾಗದದದರಿಂದ ಇಲಿ” ಎಂಬ ಬಾಲಶ್
ಅನವಯ-ವಯತರ ರಕವಾಯಪುಗಳ ವಾದವನ ುರ ಅನತಸ್ರಿಸಿದರ ಪ್್ಸ್ತುತ ಶ್ರಕ್ಷ ರತ್ಉಡತಪಯ ಅನಂತಾಸ್ನದ ರವರ
ದ ರವಸಾಾನದಲಿ ಶ್ರಮದಾಚಾಯಥರ ಸ್ನಿುಧಿ ಇಲಿವ ಂದ ರ ಹ ರಳಬ ರಕಾದರತತ. ಇದತ ಪ್್ಸ್ತುತ ಪ್ರರ ಆಕ್ಮರ್ಯತುಕ ಕ
ಅನತವಾದರತತ. ಈ ಎಲಿ ಹಿನ ುಲ ಯಲಿ ಶ್ರಗತರತರಾಜರ ಈ ರಚನ ಉಡತಪಯಲಿದತದ ಮಾಡಲಪಟಟದದಲಿವ ಂಬತದತ
ಸ್ಪಷಟವಾಗತವುದತ. ಶ್ರೀಎಲೊಿರು ವಿಶಾನಾರ್ದ ೀವರನ್ುು ಸುಾಂದರವಾದ ಐದುಶ ್ಿೀಕ್ಗಳಿಾಂದ ಸುತತಿಸಿ ನ್ಮಿಸಿ ಅಲ್ಲಿಯೀ
ಇರುವ ಶ್ರೀನ್ಾಂದಿಕ ೀಶಾರನ್ನ್ೊು ಬಣುಸಿರುವ ಶ್ರೀಸ ೊೀದಾಗುರುರಾಜರು ತಮಮದ ೀ ಕಾಯಮಕ್ ೀತರವ ನಿಸಿದ
ಉಡುಪ್ರಯಲ್ಲಿ ಶ್ರೀಮುಖ್ಯಪಾರಣ್ದ ೀವರನ್ುು, ಶ್ರೀಮದಾಚಾಯಮರನ್ುು ಶ್ರೀಗರುಡದ ೀವರನ್ುು, ಚ್ಾಂದರಮೌಳಿೀಶಾರಾದಿ-
ದ ೀವರನ್ುು ಮಾತರ ಸುತತಿಸದ ೀ ಇರುವುದಕ ೆ ಕಾರಣ್ವಿಲಿ. ಒಾಂದು ವ ೀಳ ತಿೀರ್ಮಪ್ರಬಾಂಧ್ದಲ್ಲಿರುವ ಶ ್ಿೀಕ್ಗಳು
ಪ್ರತಯಕ್ಷವಾಗಿ ದಶಮನ್ಕಾಲದಲ ೀಿ ರಚತವ ನ್ುುವುದಾದರ ”ತರರ್ಥಕ್ಷ ರತ್ ತದರಶಾನಾಂ ಮಾಹಾತಾಾನಿ ಯಥಾಮತ|
ವಾದರಾಜ ್ರ ಯತೀಃ ಸರುತ ಪ್ದ ಯೈೀಃ ಕತಪ್ಯೈೀಃ ಕವಿೀಃ||” ಎಾಂಬ ಪ್ರತಿಜ್ಞ ಯ ಭಾಂಗವಾದಿೀತು ಅಲಿವ ೀ? ಭಕ್ತರ
ತಿೀರ್ಮಯಾತ್ಾರಪ್ರವಾಸಮಾಗಮದಶಮಕ್ಕ್ ತಿಯಾದ ಈ ಕ್ ತಿಯಲ್ಲಿ ಪ್ರಧಾನ್ಸನಿುಧಾನ್ಗಳ ನಿರೊಪ್ಣ ಅತಯಗತಯ
ಹಾಗೊ ಅನಿವಾಯಮವೂ ಕ್ೊಡ. ಶ್ರೀ ಸ ೊೀದಾಗುರುರಾಜರು ಭಕ್ತರಿಗಾಗಿ ರಚಸಿ ನಿೀಡಿದ ಈ ಕ್ ತಿಯು ದುಷಟವಾಗಲು
ಸಾಧ್ಯವಿಲಿ ಹಾಗೊ ನ್ೊಯನ್ತ್ಾದಾಯಪ್ನ್ುವ ಾಂಬುದನ್ುು ಹ ೀಳಿದಾನ್ೊು ಸಹಿಸುವುದೊ ಸಾಧ್ಯವಿಲಿ. ಆದರ ಈ ವಿಷಯದಲ್ಲಿ
ಯಾವ ವಾಯಖ್ಾಯನ್ದಲೊಿ ಸಪಷ್ಟಟೀಕ್ರಣ್ ಅರ್ವಾ ಪ್ರಿಹಾರವಿಲಿ. ಇದಾಲ್ಲಿ ಖ್ಾಂಡಿತವಾಗಿ ಸಿಾೀಕಾರಾಹಮ. ಆದರ
ಓದುಗಸಾಧ್ಕ್ನ್ು ಶ್ರೀಸ ೊೀದಾ ಗುರುರಾಜರ ಯಾವುದ ೀ ಕ್ ತಿಯಲ್ಲಿ ಯಾವುದ ೀ ರಿೀತಿಯ ದ ೊೀಷಗಳಿಗ
ಖ್ಾಂಡಿತವಾಗಿಯೊ ಅವಕಾಶವಿರುವುದಿಲಿವ ಾಂಬುದನ್ುು ಅಾಂದರ ಶ್ರೀಸ ೊೀದಾಗುರುರಾಜರ ಕ್ ತಿಗಳು
ನಿದುಮಷಟವ ಾಂದು ಈ ಸಾಂದಭಮದಲ್ಲಿ ಸಪಷಟಮಾಡಿಕ ೊಳಿಬ ೀಕ್ು. [ಪ್ರಸುತತ ಸಾಂದ ೀಹಗಳು ಕ ೀವಲ ಊಹಾಪೀಹಗಳ
ಅರ್ವಾ ಭರಮಾತಮಕ್ ಆಭಿಮಾನಿಕ್ ಪ್ರವ ತಿತಗಳಿಾಂದ ಪ್ರಿಹ ತವಾಗುವುದಿಲಿ] ಆದಾರಿಾಂದ ಶ್ರೀಸ ೊೀದಾಗುರುರಾಜರು
ಬ ೀರ ೀ ಸಥಳದಲ್ಲಿದಾಾಗಲ ೀ ಈ ಕ್ ತಿಯನ್ುು ರಚಸಿದಾಾರ ಾಂದು ಸಪಷಟವಾಗುತತದ . ಬ ೀರ ಸಥಳದಲ್ಲಿದಾಾಗ ಕ ೀವಲ
ಸಮರಣ್ಪ್ೂವಮಕ್ ಚಾಂತನ ಯಲ್ಲಿ ಕ್ ತಿಯು ಮೊಡಿಬರುವುದರಿಾಂದ ’ಸ್ೃತಸ್ಯ ಉಪ್ ರಕ್ಷಾsನಾಹಥತವಮ್’ ಎಾಂಬ
ಶಾಸಿರೀಯನಿಯಮಕ್ೆನ್ುಗುಣ್ವಾಗಿ ಮನ್ಸಿಲ್ಲಿ ಮೊಡಿದ ಚಾಂತನ ಗಳ ಫಲವಾಗಿ ಕ ಲವ ೀ ಕ ಲವು ಕ್ ೀತ್ಾರದಿಗಳ ಸುತತಿ
ಮೊಡಿಬಾಂದಿದ . ಈ ರಿೀತಿಯ ಸಾಂದಭಮದಲ್ಲಿ ಶ್ರೀಮುಖ್ಯಪಾರಣ್ದ ೀವರ ಶ್ರೀಮದಾಚಾಯಮರ, ಶ್ರೀಗರುಡದ ೀವರ,
ಶ್ರೀಚ್ಾಂದ ರೀಶಾರಾದಿದ ೀವರ ಸ ೊತೀತರವು ಏಕ ಇಲಿ ಎಾಂಬ ಪ್ರಶ ುಗ ಉತತರವೂ ಸಹಜವಾಗಿದ . ಯಾವುದು ನ ನ್ಪ್ಲ್ಲಿ
ಮೊಡುವುದ ೊೀ ಅದು ಮಾತರ ಸುತತಿಕ್ ತಿಗ ವಿಷಯವಾಗುವುದು. ಸೃತಿಗ ವಿಷಯವಾಗದ ೀ ಇರುವದನ್ುು ಏಕ
ಸುತತಿಸಿಲಿ? ಅದರ ಕ್ ತಿರಚ್ನ ಯನ್ುು ಏಕ ಮಾಡಲ್ಲಲಿ? ಎಾಂಬ ಪ್ರಶ ುಗ ಳಿಗ ಅವಕಾಶವಿಲಿ. ಈ ಹಿನ ುಲ ಯಲ್ಲಿಯೀ
ಶ್ರೀಸ ೊೀದಾ ಗುರುರಾಜರು ಪಾರರಾಂಭದಲ ಿೀ “ಯಥಾಮತ” ಎಾಂಬ ಪ್ದವನ್ುು ಪ್ರಯೀಗಿಸಿ ತಮಮ ಕ್ ತಿಕ್ತ ಮ
ಪಾರಮಾಣಕ್ತಾವನ್ುು ಸಪಷಟಪ್ಡಿಸಿ ಎಲಿರಿಗೊ ಮಾಗಮದಶಮನ್ವನ್ುು ಮಾಡಿದಾಾರ .
3
ಈ ವಿಷಯಕ್ೊೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 3).
ಕಾವ ರರಿ ರಂಗನ ನ ್ರಡದ” ಎಾಂಬ ಶ್ರೀಶ್ರೀಪಾದರಾಜರ ಕ್ ತಿಯಾಂತಿರುವ ಅನ ೀಕ್ ಪ್ರಮಾಣ್ಗಳಿಗ ವಿರುದಧವಾಗಿ
ವಿಮಾನ್ರಾಂಗ-ಪ್ರವಾಸುದ ೀವದಶಮನ್ವನ್ುು ಮಾಡದ ೀ ಶ್ರೀಗುರುರಾಜರು ನ್ಡ್ ಯಲು ಸಾಧ್ಯವ ೀ? ದಶ್ಮಸಿದಾರೊ
ಸುತತಿಸದಿರಲು ಕಾರಣ್ವ ೀನ್ು? ಈ ರಿೀತಿಯ ಪ್ರಶ ುಗಳು ತ್ ೊೀರುವುದು “ತಿೀರ್ಮಕ್ ೀತರಗಳನ್ುು ಕ್ಣಾುರ ಕ್ಾಂಡು
ಸುತತಿಸಿದುಾ” ಎಾಂಬ ಅಭಿಪಾರಯದಲ್ಲಿ ಮಾತರ. ಮಾನ್ಸಿಕ್ ಚಾಂತನ ಯ ಫಲವ ೀ ತಿೀರ್ಮಪ್ರಬಾಂಧ್ಕ್ ತಿರಚ್ನ ಯಾಂಬ
ಅಭಿಪಾರಯದಲ್ಲಿ ಈ ಗ ೊಾಂದಲಗಳಿಲಿ. ಇದಕ ೆ ಸೊಚ್ಕ್ವ ೀ “ಯಥಾಮತ” ಎಾಂಬ ಪ್ದಪ್ರಯೀಗ.
4
ಈ ಶಾಸನ್ದ ಕ್ುರಿತ್ಾದ ಮಾಹಿತಿಗಾಗಿ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಶ್ರೀಗುರುರಾಜಾಚಾಯಮ ನಿಪಾಪಣಯವರ
“ಭಾವಿರಸ್ರ್ಮರರಶ್ರವಾದರಾಜಗತರತರಾಜರತ” ಎಾಂಬ ಪ್ುಸತಕ್ದ ಪ್ರಿಶಷಟಗಳು–ಭಾಗ 3, 605ನ ರ ಪ್ುಟದಲ್ಲಿ ಕಾಣ್ಬಹುದು [ಇದನ್ುು ಚತರ
4ರಲ್ಲಿ ನ ೊೀಡಬಹುದು].
5
ಈ ವಿಷಯವು ಶ್ರೀಪ್ುಷೆರಪ್ರಸಾದಾಚಾಯಮರ (ಇಾಂದಿನ್ ಶ್ರೀಶ್ರೀವಿದಾಯವಿಜಯತಿೀರ್ಮರ) ಹಾಗೊ ಶ್ರೀ ನ್ವಲಗುಾಂದರವರ ಕ್ ತಿಯ
355ನ ರ ಪ್ುಟದಲ್ಲಿ ಕ ೊೀಷಟಕ್ರೊಪ್ದಲ್ಲಿ ಕ ೊಡಲಪಟ್ಟದ [ಚತರ 5ನ್ುು ನ ೊೀಡಬಹುದು].
ರಚ್ನ ಯ ಅರ್ವಾ ನಿೀಡುವಿಕ ಯ ಅವಧಿಯಲ್ಲಿ ಶ್ರೀಸ ೊೀದಾಗುರುರಾಜರು ನ್ೊರಾ ಹನ ೊುಾಂದರಿಾಂದ ನ್ೊರಾ
ಹದಿನಾರು ವಷಮಗಳ ಇಳಿ ವಯಸಿಲ್ಲಿದಾರ ಾಂಬುದನ್ೊು ಸಪಷಟಪ್ಡಿಸುವುದು. ಶ್ರೀಸ ೊೀದಾಗುರುರಾಜರ
ಸಶರಿೀರವ ಾಂದಾವನ್ಪ್ರವ ೀಶವು 1600 ಅರ್ವಾ 1601 ಎಾಂದು ದಾಖ್ಲ ಯನ್ುು ನ ೊೀಡಿದಾಗ
ಶ್ರೀಸ ೊೀದಾಗುರುರಾಜರು ತಮಮ ವ ಾಂದಾವನ್ಪ್ರವ ೀಶಕ ೆ ಐದಾರು ವಷಮಗಳ ಮುನ್ುವ ೀ ಈ ತಿೀರ್ಮಪ್ರಬಾಂಧ್ವನ್ುು
ರಚಸಿ ಭಕ್ತಶ್ಷಯಕ ೊೀಟ್ಗ ಅನ್ುಗರಹಿಸಿದರ ಾಂದು ಸುಸಪಷಟವಾಗುತತದ . ಈ ಹಿನ ುಲ ಯಲ್ಲಿ ಸಮಗರತಿೀರ್ಮಪ್ರಬಾಂಧ್ವನ್ುು
ಅವಲ ೊೀಕ್ತಸಿದಾಗ ತ್ಾವು ಹಿಾಂದ ಅನ ೀಕ್ ಬಾರಿ ಮಾಡಿದ ಅಖ್ಾಂಡ ಭಾರತದ ತಿೀರ್ಮಕ್ ೀತರಯಾತ್ ರಗಳ ಅನ್ುಭವದ
ಫಲದಿಾಂದ ತ್ಾವು ಇರುವಲ ಿೀ ಆ ಕ್ಷಣ್ದಲ್ಲಿ ತಮಮ ಸೃತಿಪ್ಟಲಕ ೆ ಬಾಂದಿರುವ ತಿೀರ್ಮಕ್ ೀತರತದಿೀಶರನ್ುು ಸಮರಿಸಿ
ಸುತತಿಸಿ ಭಕ್ತರ ಉದಾಧರಕಾೆಗಿ ಸಾಧ್ನ ಗಾಗಿ ಅತುುತತಮ ಕ್ ತಿಯನಾುಗಿ ಅನ್ುಗರಹಿಸಿದರು ಎಾಂದು ವಿದಿತವಾಗುತತದ .
ಈ ಹಿನ ುಲ ಯ ಚಾಂತನ ಯಲ್ಲಿ ಪ್ರತಯಕ್ಷ ಯಾತ್ಾರಸುತತಿಯ ವಾದಕ್ತೆರುವ ಬಾಧ್ಕ್ಗಳು ನ್ೊಯನ್ತ್ಾದಿಶಾಂಕ ಗಳಿಗ
ಅವಕಾಶವಿಲಿ.
ಫಲತಾರ್ಥ > ಆದಾರಿಾಂದ ಶ್ರೀಸ ೊೀದಾ ಗುರುರಾಜರು ಪ್ಾಂಪಾಕ್ ೀತರದ ವಣ್ಮನ ಸುತತಿಯ ಬಳಿಕ್
ಪಾರಚೀನ್ಟ್ೀಕಾಕಾರ ರಾದ ಪಾರತಃಸಮರಣೀಯರಾದ ಶ್ರೀಶ್ರೀಪ್ದಮನಾಭತಿೀರ್ಾಮದಿಗುರುವರ ೀಣ್ಯರಿಾಂದ
ಭೊಷ್ಟತವಾದ ಗಜಗಹಾರವನ್ುು ಸುತತಿಸಿ ಬಳಿಕ್ “ಏಕಸ್ಂಬಂಧಿಜ್ಞಾನಮಪ್ರಸ್ಂಬಂಧಿಸಾಮರಕಮ್” ಎಾಂಬಾಂತ್
ಟ್ೀಕಾಕಾರರ ಾಂದ ೀ ಪ್ರಖ್ಾಯತರಾದ ಶ್ರೀಶ್ರೀಮಟ್ಟೀಕಾಕ್ ತ್ಾಪದರನ್ುು ಸಮರಿಸಿ ಸುತತಿಸಿದಾಾರ ವಿನ್ಹ ಗಜಗಹಾರದಲ್ಲಿ
ಶ್ರೀಶ್ರೀಮಟ್ಟೀಕಾಕ್ ತ್ಾಪದರ ಬ ಾಂದಾವನ್ವನ್ುು ಪ್ರತಯಕ್ಷವಾಗಿ ಕ್ಾಂಡು ಸುತತಿಸಿದಾಲಿವ ಾಂದು ಸುವ ೀದಯವಾಗುವುದು.
ರಾಜಾಜನ್ಗರ, ಬ ಾಂಗಳ ರು
ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ
ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜಪ್ೂಜಯಚರರ್ವಿರಚತತರರ್ಥಪ್್ಬಂಧೀಃ
ಎಾಂಬ ಗರಾಂರ್ದ ಚತರಗಳು
(ಚತ್ 1)
(ಚತ್ 2)
(ಚತ್ 3)
(ಚತ್ 4)
(ಚತ್ 5)