You are on page 1of 14

ಶ್ರೀಃ

ಶ್ರಶ್ರನಿವಾಸ ರಽಸ್ತು ಮರ ಮನೀಃ

ಶ್ರಗತರತಭ ್ಯರನಮೀಃ

ತರರ್ಥಪ್್ಬಂಧದ ರಚನ ಯ ಚಂತನ

ಅಪ್ರತಿಮ ಶ್ರೀಹರಿವಾಯುಭಕ್ತರಾದ ವಿಶ ೀಷವಾಗಿ ಶ್ರೀಮನ್ಮಧ್ವಸಿದಾಧಾಂತವನ್ುು ಪ್ರಸಾರ–ರಕ್ಷಣ ಗಳಿಗಾಗಿಯೀ


ಪ್ವಿತರಕ್ಮಮಭುವಿಯನಿಸಿದ ನ್ಮಮ ಹ ಮ್ಮಮಯ ಭಾರತದ ೀಶದಲ್ಲಿ ಅವತರಿಸಿದ ಸಾಧ್ಕ ೊತತಮಪ್ರಾಂಪ್ರ ಯಲ್ಲಿ
ವಿಶ್ಷಟವಾಗಿ ವಿಜ ಾಂಭಿಸಿದ ಮಹಾನ್ುಭಾವರು ಶ್ರೀಶ್ರೀಮದಾಾದಿರಾಜತಿೀರ್ಮಗುರುಸಾವಮಭೌಮರು. ಸಾಂತತ
ಸಮರಣೀಯರು. ಶ್ರೀಸ ೊೀದಾ ಗುರುರಾಜರ ಾಂದ ೀ ಪ್ರಸಿದಧರು. ಅನ್ುಪ್ಮಪ್ಾಂಡಿತರು, ಸ ಜನ್ಶ್ೀಲ ಕ್ವಿವರ ೀಣ್ಯರು,
ಅಸಾಮಾನ್ಯ ದಕ್ಷಆಡಳಿತಗಾರಾರು, ಸಮಾಜಸುಧಾರಕ್ರು, ಸಪಷಟಚಾಂತನ್ಶ್ೀಲರು. ಈ ರಿೀತಿಯ ಶ್ರೀಗುರುರಾಜರ
ಸವಾಮಾಂಗಿೀಣ್ವಾದ ಭವಯವಯಕ್ತತತಾಕ ೆ ಮುಕ್ುಟವಾದುದು ಶ್ರಹರಿವಾಯತಭಕ್ತು ಹಾಗೊ ಶ್ರಮನಮಧವಸಿದಾಧಂತದರಕ್ಷ .
ಅದಕ ೆ ದ ಷಾಟಾಂತಗಳು ಅವರ ಅಸಾಂಖ್ಯ ಕ್ ತಿರತುಗಳ ೀ. ಆ ಶ ರೀಷಠಕ್ ತಿರತುಮಾಲ್ಲಕ ಯಲ್ಲಿ ಒಾಂದು ವಿಶ್ಷಟಕ್ ತಿರತು
ತರರ್ಥಪ್್ಬಂಧ. ಸಾಂಸೃತಪ್ರವಾಸಸಾಹಿತಯಮಾಲ ಯಲ ಿೀ ಮ್ಮೀರುಕ್ ತಿಯಾಗಿ ವಿಜ ಾಂಭಿಸಿದ . ಸಕ್ಲ ಯಾತ್ಾರರ್ಥಮಗಳ
ಅನ್ುಷಾಠನಾನ್ುಸಾಂಧಾನ್ ರೊಪ್ಸಾಧ್ನ ಗ ಬಹಳ ಅನ್ುಕ್ೊಲಕ್ರವಾದ ಅನ್ುಪ್ಮಮಾಗಮದಶಮಕ್ಗರಾಂರ್. ಒಟುಟ
ಇನ್ೊುರಮೊವತ್ ೈದು ಶ ್ಿೀಕ್ ಗುಚ್ಛಗಳ ಮೊಲಕ್ ವ ೀದ, ಉಪ್ನಿಷತುತ, ಮಹಾಭಾರತ, ರಾಮಾಯಣ್, ಭಾಗವತ,
ಅಷಾಟದಶಪ್ುರಾಣ್ಗಳ ಸಾರಭಾಗನಿರೊಪ್ಣ , ಚ್ರಿತ್ ರ, ಸಾಹಿತಯ, ಪ್ದಲಾಲ್ಲತಯಗಳ ಾಂದಿಗ ತತತವವಾದದಶಮನ್ಗಳ
ಉತೃಷಟಮಿಶರಣ್ದ ಸವಿಯನಿುೀಯುವ ಗರಾಂರ್. ಸವಾಮತಮನಾ ಸವಮದಾ ಪಾರಾಯಣ್, ಚಾಂತನಾದಯನ್ುಷಾಠನಾನ್ುಸಾಂ-
ಧಾನಾದಿಸಾಧ್ನ್ಯೀಗಯವಾದ ಗರಾಂರ್.

ಪ್ರಸುತತ ತಿೀರ್ಮಪ್ರಬಾಂಧ್ವು ಶ್ರೀಸ ೊೀದಾಗುರುರಾಜರ ಉತೃಷ ೊಟೀಪಾಸಯಗುರುಗಳಾದ ಶ್ರೀಮಟ್ಟೀಕಾಕ್ ತ್ಾಪದ


ಗುರುಸಾವಮಭೌಮರ ಮೊಲಬ ಾಂದಾವನ್ವು ನ್ವವ ಾಂದಾವನ್ದ ನ್ಡುಗಡ್ ೆಯಲ್ಲಿದ ಎಾಂಬ ವಿವಾದಾಸಪದವಿಷಯದಲ್ಲಿ
ಪ್ರಮಾಣ್ವ ಾಂದ ನಿಸುವ ಹಾಗೊ ಪ್ರಮಾಣ್ವಾಗುವ ಕ್ ತಿಯೊ ಅಲಿ. ಶ್ರೀಸ ೊೀದಾಗುರುರಾಜರು ತಿೀರ್ಮಪ್ರಬಾಂಧ್ದಲ್ಲಿ
ನಿವ ೀಶಮಾಡಿರುವ ಶ ್ಿೀಕ್ಗಳ ರಡೊ ನ್ಮ್ಮಮಲಿರ ನಿತ್ಾಯರಾಧ್ಯರಾದ ಶ್ರೀಮಟ್ಟೀಕಾಕ್ ತ್ಾಪದರ ಮೊಲಬ ಾಂದಾವನ್ದ
ವಣ್ಮನ ಯನ್ುು ನ್ವವ ಾಂದಾವನ್ದ ಗಡ್ ೆಯಲ್ಲಿ ಮಾಡುತಿತಲಿ. “ರಾಜಧಾನಿರ ಜಯತ ಸಾ ಗಜಗಹವರಸ್ಂಜ್ಞಿತಾ | ಯತ್
ಭಾಂತ ಗಜಾ ಮಧವರಾದಾಧಂತ ಧರಣರಧರಾೀಃ ||” ಎಾಂಬ ಆದಯಶ ್ಿೀಕ್ವು ಶ್ರೀಮಧ್ವಸಿದಾಧಾಂತವ ಾಂಬ ಧ್ರ ಯನ್ುು ಧ್ರಿಸಿ
ಸಾಂರಕ್ಷಿಸಿದ ನಿತಯಸಮರಣೀಯಗುರುಗಳಾದ ಶ್ರೀಶ್ರೀಪ್ದಮನಾಭತಿೀರ್ಮಗುರುಸಾವಮಭೌಮರ, ಶ್ರೀಶ್ರೀಕ್ವಿೀಾಂದರತಿೀರ್ಮ
ಗುರುಸಾವಮಭೌಮರ, ಶ್ರೀಶ್ರೀವಾಗಿೀಶತಿೀರ್ಮಗುರುಸಾವಮಭೌಮರ, ಶ್ರೀಶ್ರೀವಾಯಸರಾಜಗುರುಸಾವಮಭೌಮರ
ಸನಿುಧಿ ವಣ್ಮನ ಯನ್ುು ಮಾಡುತಿತದ . ಇನ್ುು ”ಮಾಧವಗ್ಂಥಾನ್ ಸ್ವಬಂಧ್ನಿವ ಸ್ರಸ್ಹೃದಾಽಽಲಂಗಯ
ವಿಜ್ಞಾತಭಾವೀಃಸ್ಂ- ಯರಜಾಯಲಂಕೃತಾಭೀಃ ಸ್ವಸ್ಹಜಮತಸ್ಂಭ್ತವಾಗ್ಭಿವಥಧ್ಭೀಃ ಕೃತಾವಽನ ್ಯರಕ್ತುರಶ್ಚ
ದಾಸಿರಬತಥಧಹೃದಯಗತಹಂ ಪ್ರ್ಢವೃತುರಶ್ಚ ವೃತುರೀಃ ದತಾವಽನ ್ಯರನಾಯಭಯರಗಂ ಜಯಮತನಿರಸ್ಕೃತ್ ವಿರಕ್ಷ್ಯ
ರ ರಮರ ಕೃತಾರ್ಥೀಃ” ಎಾಂಬ ಎರಡನ ಯ ಶ ್ಿೀಕ್ವು ಶ್ರೀಮಟ್ಟೀಕಾಕ್ ತ್ಾಪದರು ಶ್ರೀಮನ್ಮಧಾಾಚಾಯಮರ ಗರಾಂರ್ಗಳನ್ುು
ತಮಮ ಮನ ಗಾಗಮಿಸಿದ ಬಾಂಧ್ುಗಳ ಾಂದು ಭಾವಿಸಿ ಸ ುೀಹಪ್ೂಣ್ಮಮನ್ಸಿಿನಿಾಂದ ಸಿಾೀಕ್ರಿಸಿ, ಸಾಾಗತಿಸಿ, ಆಲಾಂಗಿಸಿ
ಅವುಗಳ ಭಾವಾರ್ಮ-ಅಾಂತರಾರ್ಮಗಳನ್ುು ಸಪಷಟವಾಗಿ ಚ ನಾುಗಿ ತಿಳಿದು ದ ೈವದತತವಾದ ತಮಮ ಕ್ುಶಾಗರಮತಿಯಾಂದ
ಉತಪನ್ುವಾದ ಟ್ೀಕಾ ರೊಪ್ದವಚ್ನ್ಗಳ ಾಂಬ ವಧ್ುಗಳ ಜ ೊತ್ ಗೊಡಿಸಿ [ವಿವಾಹವನ್ುು ಮಾಡಿ] ಪ್ರಮತಿೀಯ
ಮಾತುಗಳನ್ುು ದಾಸದಾಸಿ ಯರನಾುಗಿಸಿ ವಿದಾಾಾಂಸರ ಹ ದಯಗ ಹಗಳನ್ುು ದತಿತನಿೀಡಿ ಜೀವನ್ನಿವಮಹಣ ಗಾಗಿ
ತಮಮ ಪ್ರಚ್ಾಂಡ ಪಾಾಂಡಿತಯವನ್ುು ಧಾರ ಯರ ದು ಶ್ರೀಮದಾಚಾಯಮರ ಮೊಲಗರಾಂರ್ಗಳ ಹಾಗೊ ತಮಮ ಟ್ೀಕ ಗಳ
ಪ್ರಸಪರ ಹ ೊಾಂದಾಣಕ ಯನ್ುು ನ ೊೀಡಿ ಕ್ ತಕ್ ತಯರಾಗಿ ಆನ್ಾಂದಪ್ಡುವ ಶ್ರೀಶ್ರೀಮಟ್ಟೀಕಾಕ್ ತ್ಾಪದರನ್ುು
ವಣಮಸುತತದ . ಈ ಶ ್ಿೀಕ್ದಲ್ಲಿ ಯಾವ ಸಥಳವ ಾಂದು ನಿದ ೀಮಶ್ಸಿಲಿ. ಆದರ ತಿೀರ್ಮಪ್ರಬಾಂಧ್ವಾಯಖ್ಾಯನ್ದಲ್ಲಿ
“ಗಜಗಹವರ ರ ವರ್ಥಯತ” ಎಾಂದು ಅವತ್ಾರಿಕ ಯನ್ುು ನಿೀಡಿದಾಾರ ಎಾಂಬ ಮಾತನ್ುು ಹ ೀಳುವವರಿದಾಾರ . ಆದರ
ಓದುಗ ಜಜ್ಞಾಸುವು ಸಾಲಪ ಮುಕ್ತಮನ್ಸಿಿನ್ ಚಾಂತಕ್ನಾದಾಗ ತಿಳಿಯುವ ಸಾಂಗತಿಯು ಬ ೀರ ೀಯೀ ಇದ .
ವಾಯಖ್ಾಯನ್ಕಾರರು ಗಜಗಹಾರವನ್ುು ನ್ಮೊದಿಸಿ ಅವತ್ಾರಿಕ ಯನ್ುು ಕ ೊಡಲು ಸಾಧ್ಯವಿಲಿ. ಏಕ ಾಂದರ
ಮೊದಲನ ಯದಾಗಿ ಆ ಶ ್ಿೀಕ್ದಲ್ಲಿ ಗಜಗಹಾರದ ಪ್ರಸಾತವವಿಲಿ. ಪ್ೂವಮ ಪ್ರಸುತತವಾಗಿದ ಎಾಂದರ ಅದು
ಸಪಷಟಗಮಕ್ವಾಗುವುದಿಲಿ. ಶ್ರೀಸ ೊೀದಾ ಗುರುರಾಜರು ನ್ವವ ಾಂದಾವನ್ ಕ್ ೀತರಕ ೆ ಪ್ರತಯಕ್ಷವಾಗಿಯೀ [ದ ೈಹಿಕ್ವಾಗಿ]
ಹ ೊೀಗಿದಾಲ್ಲಿ ಈ ಪ್ೂವಮಪ್ರಸುತತಿಯನ್ುು ಅಾಂಗಿೀಕ್ರಿಸಬಹುದಿತುತ. ಶ್ರೀಸ ೊೀದಾಗುರುರಾಜರು ಅನ ೀಕ್ ಬಾರಿ ಅಖ್ಾಂಡ
ಭಾರತ ತಿೀರ್ಮಸಾುನ್ ಹಾಗೊ ಕ್ ೀತರಸಾಂದಶಮನ್ಗಳನ್ುು ಮಾಡಿದಾರೊ ಈ ತಿೀರ್ಮಪ್ರಬಾಂಧ್ದ ರಚ್ನ ಯ ಸಾಂದಭಮದಲ್ಲಿ
ದ ೈಹಿಕ್ವಾಗಿ ಯಾತ್ ರಯನ್ುು ಮಾಡುತತಲ ೀ ಈ ಕ್ ತಿಯ ರಚ್ನ ಯನ್ುು ಮಾಡಿದಾಾರ ಎಾಂದು ಹ ೀಳುವುದು
ಸಮಾಂಜಸವಲಿ. ಏಕ ಾಂದರ ಅದು ವಾಸತವವೂ ಅಲಿ. ಈ ಅಾಂಶವನ್ುು ತಿಳಿಯುವ ಓದುಗ ಜಜ್ಞಾಸು ಮೊದಲು
ಶ್ರೀಸ ೊೀದಾ ಗುರುರಾಜರ ಈ ತಿೀರ್ಮಪ್ರಬಾಂಧ್ದ ರಚ್ನ ಯ ಕ್ರಮವನ್ುು ಅವಲ ೊೀಕ್ತಸಲು ಪ್ರಯತಿುಸಿದರ
ಸಪಷಟವಾಗುವುದು.

ಶ್ರೀಸ ೊೀದಾಗುರುರಾಜರ ಕ ಲವು ಮಾತುಗಳನ್ುು ಅವಲ ೊೀಕ್ತಸಲು ಪ್ರಯತಿುಸ ೊೀಣ್. ತಿೀರ್ಮಪ್ರಬಾಂಧ್ದ


ರಚ್ನ ಯ ಸಮಯ ಮತುತ ಹಿನ ುಲ ಯ ಸಪಷಟತ್ ಯಲಿವಾದರೊ ಕ್ ತಿರಚ್ನ ಯ ಉದ ಾೀಶ ಬಹಳ ಸಪಷಟವಾಗಿದ , ಈ
ದಿಸ ಯಲ್ಲಿ ಸಾಗಿದಾಗ ಓದುಗ ಜಜ್ಞಾಸುವಿಗ ಕಾಣ್ಸಿಗುವ ಸಾಂಗತಿಯಾಂದರ – ತಿೀರ್ಮಯಾತ್ ರಯ ಉತೆಟ ಅಪ ೀಕ್
ಮತುತ ಅದಕ ೆ ಪ್ರತಿಬಾಂಧ್ಕ್ವಾದ ವಾಧ್ಮಕ್ಯ ಅರ್ವಾ ಅಶಕ್ತತಗಳನ್ುು ಹ ೊಾಂದಿದ ಭಕ್ತರು ಶ್ಷಯರು ತಮಮ ಗುರುಗಳಾದ
ಶ್ರೀಸ ೊೀದಾಗುರುರಾಜರನ್ುು ಪಾರರ್ಥಮಸಿದಾಗ ಪ್ರಮಕ್ರುಣಾಳುಗಳಾದ ಮಹಾಸಮರ್ಮರಾದ ಶ್ರೀಸ ೊೀದಾ
ಗುರುರಾಜರು ತ್ಾವು ಇರುವ ಸಥಳದಲ್ಲಿಯೀ ಆ ಕ್ಷಣ್ಕ ೆ ಈ ಇನ್ೊುರಮೊವತ್ ೈದು ಶ ್ಿೀಕ್ಗಳ ಸವಾಮಾಂಗಸುಾಂದರ
ಕ್ ತಿಯನ್ುು ರಚಸಿ ಅನ್ುಗರಹಿಸಿರುವರು. ಅಾಂತ್ ಯೀ ಅದನ್ುು ಪ್ಠಿಸಲು ಆದ ೀಶ್ಸಿ ಕ್ುಳಿತಲ ಿೀ ಆ ಅಖ್ಾಂಡ ಭಾರತ
ತಿೀರ್ಮಕ್ ೀತರಯಾತ್ ರಯ ಮಹಾಫಲವನ್ುು ಹ ೊಾಂದುವಾಂತ್ ಅನ್ುಗರಹಿಸಿರುವರು. ಆ ರಿೀತಿಯಲ್ಲಿ ಅನ್ುಪ್ಮಕ್ ತಿ
ರಚ್ನ ಯ ಸಾಮರ್ಯಮ ಮತುತ ಕ್ುಳಿತಲ ಿೀ ಸಕ್ಲಕ್ ೀತರತಿೀರ್ಮಗಳದಶಮನ್ಸಾುನಾದಿಸಾಧ್ನ್ಗಳ ಮಹಾಫಲವನ್ುು
ಭಗವಾಂತನಿಾಂದ ಕ ೊಡಿಸುವ ಭಕ್ತತ, ಸಾಮರ್ಯಮಗಳು ಮಹಿಮಾನಿಾತಗುರುಗಳಾದ ಶ್ರೀಸ ೊೀದಾಗುರುರಾಜರಲ್ಲಿ
ಅಸಾಂಭಾವಿತವಾದುದ ೀನ್ಲಿ ಎಾಂಬುದು ಸವಮವಿದಿತ. ಈ ಹಿನ ುಲ ಯಲ ಿೀ ಇಾಂದಿಗೊ ತಿೀರ್ಮಪ್ರಬಾಂಧ್ದ ಪಾರಾಯಣ್
ಸಾಧ್ನ ಯ ಪ್ದಧತಿಯು ಮಾಧ್ವಪ್ರಾಂಪ್ರ ಯಲ್ಲಿದ . ಏಕ ಾಂದರ ಈ ತಿೀರ್ಮಪ್ರಬಾಂಧ್ದ ಪಾರಾಯಣ್ದಿಾಂದ
ಸವಮಯಾತ್ಾರ ಫಲವನ್ುು ಹ ೊಾಂದುವ ವಿಶಾಾಸ. ಇದಕ ೊೆಾಂದು ಉತತಮ ನಿದಶಮನ್ ಪಾರತಃಸಮರಣೀಯರಾದ
ಯತಿಕ್ುಲಚ್ಕ್ರವತಿಮ ಶ್ರೀಶ್ರೀಪ ೀಜಾವರಮಠಾಧಿೀಶರಾದ ಜ್ಞಾನ್ಭಕ್ತತವಿರಕ್ತತಗಳಸಾಂಗಮವ ನಿಸಿದ ಶ್ರೀಶ್ರೀವಿಶ ಾೀಶ-
ತಿೀರ್ಮಶ್ರೀಪಾದರ, ಪ್ರಸುತತ ಶ್ರೀಅದಮಾರುಮಠಾಧಿೀಶರಾದ ಶ್ರೀಶ್ರೀವಿಶಾಪ್ರರಯತಿೀರ್ಮಶ್ರೀಪಾದರ, ಶ್ರೀಪ್ುತಿತಗ -
ಮಠಾಧಿೀಶರಾದ ಶ್ರೀಶ್ರೀಸುಗುಣ ೀಾಂದರತಿೀರ್ಮಶ್ರೀಪಾದರ, ಶ್ರೀಪ್ಲ್ಲಮಾರುಮಠಾಧಿೀಶರಾದ ಶ್ರೀಶ್ರೀವಿದಾಯಧಿೀಶ-
ತಿೀರ್ಮಶ್ರೀಪಾದರ, ಶ್ರೀಭಾಂಡ್ಾರಕ ೀರಿಮಠಾಧಿೀಶರಾದ ಶ್ರೀಶ್ರೀವಿದ ಯೀಶತಿೀರ್ಮಶ್ರೀಪಾದರ, ಪ್ರಸುತತ ಶ್ರೀಪ ೀಜಾವರ-
ಮಠಾಧಿೀಶರಾದ ಶ್ರೀಶ್ರೀವಿಶಾಪ್ರಸನ್ುತಿೀರ್ಮಶ್ರೀಪಾದರ ಅಾಂತ್ ಯೀ ಅನ ೀಕ್ ವಿದಾಾಾಂಸರ ಸಾರೊಪೀದಾಧರಕ್-
ವಿದಾಯಗುರುಗಳಾದ ಹಾಗೊ ಶ್ರೀಕ್ುಾಂದಾಪ್ುರವಾಯಸರಾಜಮಠಾಧಿೀಶರಾದ ಶ್ರೀಶ್ರೀಲಕ್ಷಿ್ೀಾಂದರತಿೀರ್ಮಶ್ರೀಪಾದರಿಗೊ
ವಿಷುುತತಾನಿಣ್ಮಯ-ನಾಯಯಾಮ ತ-ಶ್ರೀಮನಾುಾಯಸುಧಾಗರಾಂರ್ಗಳ ಪಾಠವನ್ುು ಮಾಡಿದ ವಿದಾಯಗುರುಗಳಾದ,
ಅದ ೀರಿೀತಿಯಲ್ಲಿ ಶ್ರೀಬಾಳಗಾರು ಆಯಮ ಅಕ್ ೊೀಭಯತಿೀರ್ಮಮಠಾಧಿೀಶರಾದ ಶ್ರೀಶ್ರೀರಘುಭೊಷಣ್ತಿೀರ್ಮಶ್ರೀಪಾದರ,
ಶ್ರೀಸುಬರಹಮಣ್ಯಮಠಾಧಿೀಶರಾದ ಶ್ರೀಶ್ರೀವಿದಾಯಪ್ರಸನ್ುತಿೀರ್ಮಶ್ರೀಪಾದರ, ಶ್ರೀರಾಘವ ೀಾಂದರಮಠಾಧಿೀಶರಾದ
ಶ್ರೀಶ್ರೀಸುಶಮಿೀಾಂದರತಿೀರ್ಮಶ್ರೀಪಾದರ ಕ್ರಸರ ೊೀಜಸಾಂಜಾತರಾದ ಶ್ರೀಶ್ರೀಸುವಿದ ಯೀಾಂದರತಿೀರ್ಮಶ್ರೀಪಾದರ ಮತುತ
ಶ್ರೀಸ ೊೀಸಲ ವಾಯಸರಾಜಮಠಾಧಿೀಶರಾದ ಶ್ರೀಶ್ರೀವಿದಾಯಶ್ರೀಶತಿೀರ್ಮಶ್ರೀಪಾದರ (ಪ್ೂವಾಮಶರಮದಲ್ಲಿ) ಹಿೀಗ ಯೀ
ಅನ ೀಕ್ ಪ್ರೀಠಾಧಿಪ್ತಿಗಳಿಗೊ ವಿದಾಾಾಂಸರಿಗೊ ಸಾರೊಪೀದಾಧರಕ್ವಿದಾಯಪ್ರಮಗುರುಗಳಾಗಿ ತಮಮ ಅನ್ುಪ್ಮ
ಜ್ಞಾನ್-ಭಕ್ತತ-ವಿರಕ್ತತಗಳಿಾಂದ ವಿಶ ೀಷವಾಗಿ ತಮಮ ವಿದಾಯಪ್ರಾಂಪ್ರ ಯಾಂದ ವಿಜ ಾಂಭಿಸಿದ, ವಿಜ ಾಂಭಿಸುತಿತರುವ ಹಾಗೊ
ಭವಿಷಯತ್ಾೆಲದಲೊಿ ವಿಜ ಾಂಭಿಸಲ್ಲರುವ ಶತಮಾನ್ದ ಶಕ್ಪ್ುರುಷರಾದ, ಪಾರತಃಸಮರಣೀಯರಾದ, ಉಡುಪ್ರ
ಶ್ರೀಪ್ಲ್ಲಮಾರು-ಶ್ರೀಭಾಂಡ್ಾರಕ ೀರಿ ಉಭಯಮಠಾಧಿೀಶರಾದ ಪ್ರಮಪ್ೂಜಯ ಶ್ರೀಶ್ರೀವಿದಾಯಮಾನ್ಯತಿೀರ್ಮಶ್ರೀಪಾದರ
ಪ್ೂವಾಮಶರಮದ ತಿೀರ್ಮರೊಪ್ರಾದ ಸದಧಮಮರತರಾದ ಉತೃಷಟಮಾಂತರಸಿದಧವಿದಾಾಾಂಸರಾದ ಕ್ತೀತಿಮಶ ೀಷರಾದ
ಶ್ರೀರಾಮಕ್ ಷುತಾಂತಿರಗಳು. ಅವರು ತಮಮ ಪ್ದಧತಿಯಾಂತ್ ಪ್ರತಿನಿತಯದಲೊಿ ತಿೀರ್ಮಪ್ರಬಾಂಧ್ದ [ನಾಲೊೆಪ್ರಬಾಂಧ್ಗಳ]
ಸಾಂಪ್ೂಣ್ಮಪಾರಾಯಣ್ವನ್ುು ಮಾಡುತಿತದಾರು. ಅವರು ಆಡಿದ ಮಾತು ” ಶ್ರೀಸ ೊೀದಾಗುರುರಾಜರ ತಿೀರ್ಮಪ್ರಬಾಂಧ್ದ
ಪಾರಾಯಣ್, ಚಾಂತನಾದಿಗಳು ಸವಮತಿೀರ್ಮಯಾತ್ಾರಫಲಪ್ರದ ಹಾಗೊ ಭಗವದನ್ುಗರಹಕಾರಕ್ಶುದಧಜ್ಞಾನ್ಪ್ರದ ”
ಎಾಂದು.

ಭಕ್ತಶ್ಷಯಕ ೊೀಟ್ಯ ಅಪ ೀಕ್ ಗಾಗಿ ಉದಾಧರಕಾೆಗಿಯೀ ಆಶುಕ್ವಿಗಳಾದ ಆಧಾಯತಮಸಾಧ್ಕ್ಮುಕ್ುಟಮಣಗಳಾದ


ಶ್ರೀಸ ೊೀದಾಗುರುರಾಜರಿಾಂದ ಹ ೊರಹ ೊಮಿಮದ ಕ್ ತಿ ತಿೀರ್ಮಪ್ರಬಾಂಧ್. ಈ ಕ್ ತಿಯ ರಚ್ನ ಯನ್ುು ದ ೈಹಿಕ್ವಾಗಿ
ಪ್ರತಯಕ್ಷವಾಗಿ ಕ್ ೀತರಕ ೆ ಗಮಿಸಿ ದಶ್ಮಸಿ ಸುತತಿಸಿದುಾ ಎಾಂದು ಹ ೀಳಿದರ ಅನ ೀಕ್ ವಿರ ೊೀಧ್ಗಳು ಬರುವುವು. ಹಿಾಂದ
ಮಾಡಿದ ಯಾತ್ ರಯ ಅನ್ುಭವದ ಹಿನ ುಲ ಯಲ್ಲಿ ಮಾನ್ಸಿಕ್ ಚಾಂತನ ಯ ಮೊಲಕ್ ತಿೀರ್ಮಕ್ ೀತರಗಳ ಅಧಿಪ್ತಿಗಳಾದ
ಹರಿವಾಯುದ ೀವತ್ ಗಳಸಮರಣ ಯನ್ುು ಮಾಡುತ್ಾತ ಅವರನ್ುು ವಣಮಸುತ್ಾತ ಈ ತಿೀರ್ಮಪ್ರಬಾಂಧ್ವನ್ುು ರಚಸಿದಾಾರ
ಎಾಂದರ ಯಾವದ ೀ ವಿರ ೊೀಧ್ವೂ ಬರುವುದಿಲಿ ಬದಲಾಗಿ ಅನ ೀಕ್ ಶಾಂಕ ಗಳ ಪ್ರಿಹ ತವಾಗುತತವ . ಅದು ಹ ೀಗ
ಎಾಂದು ಕ ಲವು ಮಾತುಗಳಲ್ಲಿ ನ ೊೀಡ್ ೊೀಣ್.
ಶ್ರೀಸ ೊೀದಾಗುರುರಾಜರ ಪಾರರಾಂಭದ ಮಾಂಗಲಪ್ದಯದಲ್ಲಿಯೀ “ಹರಿಕ್ಷರರಾಂಬತಧ ರೀಃ ಸ ವೈರಂ ಭವಘಮಥರಿಪರ
ಮಥನೀಃ | ವಿಹರಾಹರಹಶಚತ್ಚಾರಿತ್ಚತರ ್ರರ್ಮಥಷತ ||” ಎಾಂದು ಮನ್ಸಿನ್ುು ಸಾಂಬ ೊೀಧಿಸಿ “ಹ ರ ಮನಸ ಸರ ನಿರನತ
ಶ್ರಹರಿಯನತು ನಿರಂತರ ನ ನ ಯತತುರತ” ಎಾಂದು ಆದ ೀಶ್ಸುತ್ಾತರ . ಈ ಮಾತಿನ್ ಮೊಲಕ್ ಈ ಕ್ ತಿಯಲ್ಲಿ ಸಾಂಪ್ೂಣ್ಮ
ಮಾನ್ಸಿಕ್ವಾಯಪಾರವ ೀ ಎಾಂದು ಸಪಷಟಮಾಡಿಕ ೊಡುತ್ಾತರ . ಮುಾಂದ “ಆಜನಮಭ್ಮರರಟತ ್ರಽಖಿಲ ರಷತ ತರಥ ರಥಷತ
ತದವರ್ಥನಭಾರಮ್ಡ್ಾವ| ಆಯಾಸ್ಮಸ್ಮನೃದತಮಾನಸ್ಸ್ಯ ವಾಯತಮತಥಹತೀಃ ಕೃಂತತತ ಮಧವರ್ಪರ ||” ಎಾಂದು
“ತರರ್ಥಕ್ಷ ರತ್ವರ್ಥನ ರಚನ ಗಳ ಹಿನ ುಲ ಯಲಿರತವ ಮಾನಸಿಕ ಭಾರದ ಪ್ರಿಣಾಮವಾದ ಮನಸಿಸನ ಆಯಾಸ್ವನತು
ಶ್ರಮಧವರ್ಪಯಾದ ತಂಗಾಳಿಯತ ಪ್ರಿಹರಿಸ್ಲ” ಎಾಂದು ಪಾರರ್ಥಮಸುವುದರ ಮೊಲಕ್ ಈ ತಿೀರ್ಮಪ್ರಬಾಂಧ್ವು
ಮಾನ್ಸಾನ್ುಸಾಂಧಾನ್ದಿಾಂದಲ ೀ ರಚತವಾದ ಕ್ ತಿಯಾಂಬುದು ಸಪಷಟವಾಗುವುದು. ಇಲ್ಲಿ ಓದುಗ ಸಾಧ್ಕ್ನ್ು
ಗಮನಿಸಬ ೀಕಾದ ಸಾಂಗತಿಯಾಂದರ “ಅಟತೀಃ” ಎಾಂಬ ವಿಶ ೀಷಣ್ವು ಅಸ್ಮನೃದತಮಾನಸ್ಕ ೆ ಹ ೊರತು ಅಸ್ಮಚಛಬಕ
ದ ಕಲಿ1
ಎಾಂಬುದು ಸಾಂಸೃತಭಾಷ ಯ ಸಾಮಾನ್ಯತಿಳುವಳಿಕ ಯದಾವರಿಗೊ ಸುುಟವಾಗುವುದು. ಅಾಂತ್ ಯೀ ಶ್ರೀಗುರುರಾಜರು
ತಮಮ ಆಶರಮಗುರುಗಳಾದ ಪಾರತಃಸಮರಣೀಯರಾದ ಶ್ರೀಶ್ರೀವಾಗಿೀಶತಿೀರ್ಮಗುರು ಸಾವಮಭೌಮರನ್ುು
“ವಾಗ್ಭರಶ್ತರರ್ಥಮತನಿವಯಥ ಭವದದಯಾಂಬತಯರಗ ರನ ಪ್ಾವಯ ಮನ ್ರಗೃಹಮನವಹಂ ಮರ | ನಾಗ ರಂದ್ತಲಪ-
ಮಧಿರ ್ರಪ್ಯ ತತಪದಾಬಜರಾಗ ರರ್ ರಂಜಯ ಕಲಂ ಜಯ ತದವವಿಕ್ಷ್ತಮ್ ||” ಎಾಂದು ಮನ್ಸಿಿನ್ಲ್ಲಿ ನ್ಡ್ ಯಬ ೀಕಾದ
ಅನ್ುಸಾಂಧಾನ್ಕ ೆ ಅಡಿೆಯನ್ುುಾಂಟುಮಾಡಲು ನ್ನ್ು ಮನ್ಸ ಿಾಂಬ ಮನ ಯನ್ುು ಪ್ರವ ೀಶ್ಸಲ್ಲಚಛಸುವ ಕ್ಲ್ಲಯನ್ುು
ನಿಗರಹಿಸಿ ತಮಮ ದಯಾತ್ ೊೀಯದಿಾಂದ ಶುದಿಧೀಕ್ರಿಸಿ ಭಗವಾಂತನ್ ಪಾದಪ್ದಮರತಿಯಾಂದ ಅಲಾಂಕ್ರಿಸಿ
ಭಗವಾಂತನ್ನ್ುು ಕ್ುಳಿಿರಿಸಿ ಅನ್ುಗರಹಿಸಿರ ಾಂದು ಪಾರರ್ಥಮಸುತ್ಾತರ 2 . ಅಾಂತ್ ಯೀ “ತರರ್ಥಕ್ಷ ರತ್ತದರಶಾನಾಂ
ಮಾಹಾತಾಾನಿ ಯಥಾಮತ | ವಾದರಾಜ ್ರ ಯತೀಃ ಸರುತ ಪ್ದ ಯೈೀಃ ಕತಪ್ಯೈೀಃ ಕವಿೀಃ ||” ಎಾಂದು “ಯಥಾಮತ” ಎಾಂಬ
ಪ್ದಪ್ರಯೀಗದ ಮೊಲಕ್ ಈ ತಿೀರ್ಮಪ್ರಬಾಂಧ್ವು ದ ೈಹಿಕ್ಯಾತ್ ರಯಾಗದ ಕ ೀವಲ ಮಾನ್ಸಿಕ್ಚಾಂತನ ಯ ಫಲ
ಎಾಂದು ಸಪಷಟಪ್ಡಿಸಿದಾಾರ . ಈ ಹಿನ ುಲ ಯಲ್ಲಿ ಅವಲ ೊೀಕ್ತಸಿದಾಗ ಅನ ೀಕ್ ಸಮಸ ಯಗಳು ನಿರಸತವಾಗುವುವು. ಅದರಲ್ಲಿ
ಕ ಲವು - ಭಗವದೊರಪ್ಗಳ, ದ ೀವತ್ ಗಳ, ತಿೀರ್ಮಗಳ ವಣ್ಮನ ಯನ್ುು ಮಾಡದಿರುವ ನ್ೊಯನ್ತ್ಾಶಾಂಕಾ ಪ್ರತಿಜ್ಞಾಭಾಂಗ
ಇತ್ಾಯದಿ.

ಇದಕ ೆ ಕ ಲವು ದ ಷಾಟಾಂತಗಳನ್ುು ಅವಲ ೊೀಕ್ತಸ ೊೀಣ್. ಪಾರರಾಂಭದ ಪ್ಶ್ಿಮಪ್ರಬಾಂಧ್ದಲ್ಲಿ ಮೊದಲ


ವಣ್ಮನ ಯು ಉಡುಪ್ರಕ್ ೀತರಕ ೆ ಸಾಂಬಾಂಧಿಸಿದುಾ ಅದರಲ್ಲಿ ’ಕಾಶರತಲ ರ..’ ಎಾಂದಾರಾಂಭವಾಗುವ ಏಳನ ಯಶ ್ಿೀಕ್ದಿಾಂದ
ಶ್ರೀಮಧ್ವಸರ ೊೀವರವನ್ುು ಸುತತಿಸಿ , ’ಯಸಿಮನ್ ವಾಗವಜ್ಧಾರಾ....’ ಎಾಂಬ ಎಾಂಟನ ಯ ಶ ್ಿೀಕ್ದಿಾಂದ ಉಡುಪ್ರ-
ಶ್ರೀಕ್ ಷುಪಾದಪ್ದಾಮರಾಧ್ಕ್ರಾದ ಅಷಟಮಠಾಧಿೀಶರ ಹಿರಿಮ್ಮಗರಿಮ್ಮಗಳನ್ುು ವಣಮಸಿ, ’ದಾವರಾವತರಂ…’ ಎಾಂಬ
ಶ ್ಿೀಕ್ವನಾುರಾಂಭಿಸಿ ’ರ್ಪ್ಾಯತಮಕಾಮರಪ್ುರೀಃ…’ ಎಾಂಬ ಶ ್ಿೀಕ್ದವರ ಗ ಐದುಶ ್ಿೀಕ್ಗಳಿಾಂದ ಶ್ರೀಮದುಡುಪ್ರೀಶ-

1
ಈ ವಿಷಯಕ ೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 1).
2
ಈ ವಿಷಯಕ್ೊೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 2).
ಶ್ರೀಕ್ ಷುದ ೀವರನ್ುು ಸುತತಿಸಿ ಪಾರರ್ಥಮಸಿ ’ಶವಾಂತಯಾಥರ್ಮತಾಂ…’ ಎಾಂಬ ಶ ್ಿೀಕ್ ಹಾಗೊ ’ಈಶ್ಸಾಯಹಿರಶ್ಪ್ದವಿರಂ’
ಎಾಂಬ ಶ ್ಿೀಕ್ಗಳ ರಡರಿಾಂದ ರಜತಪ್ರೀಠಪ್ುರದ ಶ್ರೀಮದನ್ಾಂತ್ಾಸನ್ದ ೀವರನ್ುು ಸುತತಿಸುತ್ಾತರ . ಆದರ ಆ
ಶ್ರೀಮದನ್ಾಂತ್ಾಸನ್ದ ೀವರ ಸ ೀವ ಯ ಫಲವಾಗಿ ಆ ಪ್ರಬರಹಮನ್ನ ುೀ ಪ್ರಣ್ಮಿಸಿ ಪಾಜಕ್ಕ್ ೀತರದಲ್ಲಿ ಅವತರಿಸಿದ,
ವಿಶ ೀಷವಾಗಿ ತಮಮ ಸಕ್ಲಸಚಾಛಸರಪಾಠಪ್ರವಚ್ನ್ಗಳ, ಧಾಯನ ೊೀಪಾಸನಾದಿಗಳ ಕ ೀಾಂದರವನಾುಗಿಸಿಕ ೊಾಂಡು
ದ ೀವತ್ಾಪ್ುಷಪವ ಷ್ಟಟಯನ್ುು ಸಿಾೀಕ್ರಿಸಿ ನಿತಯ ಸನಿುಹಿತರಾದ ಶ್ರೀಮದಾಚಾಯಮರ ದಿವಯಸನಿುಧಿಯನ್ುು ಅಾಂದರ
ಶ್ರೀಮದನ್ಾಂತ್ ೀಶಾರದ ೀವಸಾಥನ್ದಲ್ಲಿರುವ ಶ್ರೀಮದಾಚಾಯಮರ ಸನಿುಧಿ, ಅಾಂತ್ ಯೀ ಶ್ರೀಕ್ ಷುಮಠದಲ್ಲಿ ಸನಿುಹಿತರಾದ
ಶ್ರೀಹನ್ುಮಾಂತದ ೀವರನ್ುು,ಶ್ರೀಗರುಡದ ೀವರನ್ುು, ಪೌರಾಣಕ್ ಹಿನ ುಲ ಯಲ್ಲಿ ಉಡುಪ್ರಸುಕ್ ೀತರದಲ್ಲಿ ಸನಿುಹಿತರಾದ
ಶ್ರೀಚ್ಾಂದರಮೌಳಿೀಶಾರದ ೀವರ ಸುತತಿಯು ಈ ಉಡುಪ್ರಕ್ ೀತರವಣ್ಮನ ಯ ಸಾಂದಭಮದಲ್ಲಿ ಇಲಿ. ಅಾಂದರ ಶ್ರೀಸ ೊೀದಾ
ಗುರುರಾಜರು ತ್ಾವ ೀ ಅಯೀಧ ಯಯಾಂದ ತಾಂದು ಪ್ರತಿಷಾಠಪ್ರಸಿದ ಚ್ಾಂದರಶಾಲ ಯ ಶ್ರೀಮುಖ್ಯಪಾರಣ್ದ ೀವರನ್ುು,
ಶ್ರೀಗರುಡದ ೀವರನ್ುು ಸಾಂದಶ್ಮಸಿಸಲ್ಲಲಿವ ೀ? ಶ್ರೀಚ್ಾಂದರಮೌಳಿೀಶಾರದಶಮನ್ಕ ೆ ಹ ೊೀಗಿಲಿವ ೀ? ಎಾಂಬ ಸಾಂಶಯವು
ಬರುವುದು. ಉಡುಪ್ರಯ ಸತಿಾಂಪ್ರದಾಯವನ್ುು ಸಾಂರಕ್ಷಿಸಿದ ಬ ಳ ಸಿದ ಶ್ರೀಸ ೊೀದಾ ಗುರುರಾಜರು ಹಿೀಗ
ಶ್ರೀಕ್ ಷುದಶಮನ್ದ ಬಳಿಕ್ ಶ್ರೀಮುಖ್ಯಪಾರಣ್ದ ೀವರ ಶ್ರೀಗರುಡದ ೀವರ, ಸವಮಪ್ಯಾಮಯಸಾಕ್ಷಿಗಳಾದ
ಜ್ಞಾನಾಭಯಮುದರರಾದ ಶ್ರೀಮದಾಚಾಯಮರನ್ುು ಸಾಂದಶ್ಮಸದ ೀ ಶ್ರೀಚ್ಾಂದರಮೌಳಿೀಶಾರದ ೀವರನ್ುು ದಶ್ಮಸದ ೀ
ಇರಲು ಅರ್ವಾ ದಶ್ಮಸಿದರೊ ಸುತತಿಸದಿರಲು ಸಾಧ್ಯವ ೀ? ಶ್ರೀಮದಾಚಾಯಮರ ೀ ಪ್ುಟಟ ವಾಸುದ ೀವನಾಗಿದಾಾಗ
ಮೊದಲು ಶ್ರೀಚ್ಾಂದರಮೌಳಿೀಶಾರ ದ ೀವಾಲಯಕ ೆ ಹ ೊೀಗಿರುವುದರ ದಾಖ್ಲ ಯನ್ುು ನಾವು ಶ್ರೀಸುಮಧ್ವವಿಜಯದಲ್ಲಿ
’...ಮಹ ರಂದ್ ದಗಾಲಯಂ ಪ್್ರ್ತವಾನತತ ಯಾವದಧಿರಶ್ವರಮ್’ ಎಾಂಬ ವಾಕ್ಯದಿಾಂದ ನ ೊೀಡುತ್ ತೀವ . ಇಾಂದಿಗೊ ಎಲಿ
ಸಾಂದಭಮದಲೊಿ ಮೊದಲು ಶ್ರೀಚ್ಾಂದರಮೌಳಿೀಶಾರದ ೀವಸಾಥನ್ದ ಸಾಂದಶಮನ್. ಅನ್ಾಂತರ ಶ್ರೀಮದನ್ಾಂತ್ಾಸನ್-
ದ ೀವಸಾಥನ್ಸಾಂದಶಮನ್, ಬಳಿಕ್ ಶ್ರೀಕ್ ಷುಮಠದ ಸಾಂದಶಮನ್ದ ಪ್ದಧತಿಯೀ ಇರುವುದು. ಈ ಹಿನ ುಲ ಯಲ್ಲಿಯೀ
ಶ್ರೀಮದಾಚಾಯಮಸತಿಾಂಪ್ರದಾಯಪ್ರವಧ್ಮಕ್ರಾದ ಶ್ರೀಸ ೊೀದಾಗುರುರಾಜರು ಉಡುಪ್ರಯಲ್ಲಿದುಾಕ ೊಾಂಡ್ ೀ ಪ್ರಸುತತ
ಯಾತ್ಾರಮಾಗಮದಶಮಕ್ಕ್ ತಿಯನಿಸಿದ ತಿೀರ್ಮಪ್ರಬಾಂಧ್ದಲ್ಲಿ ಶ್ರೀಮಧ್ವಸರ ೊೀವರಾದಿಗಳ ಪ್ರತಯಕ್ಷಸಾಂದಶಮನ್ವನ್ುು
ಮಾಡಿ ಸುತತಿಸಿದಾಲ್ಲಿ ಅಯೀಧ ಯಯಾಂದ ಬಾಂದ ಚ್ಾಂದರಶಾಲ ಯ ಶ್ರೀಮುಖ್ಯಪಾರಣ್ದ ೀವರ, ಸಾಕ್ಷಿಶ್ರೀಮದಾಚಾಯಮರ
ಸನಿುಧಿ, ಶ್ರೀಗರುಡದ ೀವರ, ಶ್ರೀಚ್ಾಂದ ರೀಶಾರದ ೀವಾದಿಸನಿುಧಿಯನ್ುು ವಣಮಸದ ೀ ಇರಲಾರರು. ಮತ ್ುಂದತ
ವಿಚತ್ವಾದ “ತರರ್ಥಪ್್ಬಂಧದಲಿ ಉಲಿಖಿತವಾಗ್ಭದದರಿಂದ ಇದ , ಉಲಿಖಿತವಾಗದದದರಿಂದ ಇಲಿ” ಎಂಬ ಬಾಲಶ್
ಅನವಯ-ವಯತರ ರಕವಾಯಪುಗಳ ವಾದವನ ುರ ಅನತಸ್ರಿಸಿದರ ಪ್್ಸ್ತುತ ಶ್ರಕ್ಷ ರತ್ಉಡತಪಯ ಅನಂತಾಸ್ನದ ರವರ
ದ ರವಸಾಾನದಲಿ ಶ್ರಮದಾಚಾಯಥರ ಸ್ನಿುಧಿ ಇಲಿವ ಂದ ರ ಹ ರಳಬ ರಕಾದರತತ. ಇದತ ಪ್್ಸ್ತುತ ಪ್ರರ ಆಕ್ಮರ್ಯತುಕ ಕ
ಅನತವಾದರತತ. ಈ ಎಲಿ ಹಿನ ುಲ ಯಲಿ ಶ್ರಗತರತರಾಜರ ಈ ರಚನ ಉಡತಪಯಲಿದತದ ಮಾಡಲಪಟಟದದಲಿವ ಂಬತದತ
ಸ್ಪಷಟವಾಗತವುದತ. ಶ್ರೀಎಲೊಿರು ವಿಶಾನಾರ್ದ ೀವರನ್ುು ಸುಾಂದರವಾದ ಐದುಶ ್ಿೀಕ್ಗಳಿಾಂದ ಸುತತಿಸಿ ನ್ಮಿಸಿ ಅಲ್ಲಿಯೀ
ಇರುವ ಶ್ರೀನ್ಾಂದಿಕ ೀಶಾರನ್ನ್ೊು ಬಣುಸಿರುವ ಶ್ರೀಸ ೊೀದಾಗುರುರಾಜರು ತಮಮದ ೀ ಕಾಯಮಕ್ ೀತರವ ನಿಸಿದ
ಉಡುಪ್ರಯಲ್ಲಿ ಶ್ರೀಮುಖ್ಯಪಾರಣ್ದ ೀವರನ್ುು, ಶ್ರೀಮದಾಚಾಯಮರನ್ುು ಶ್ರೀಗರುಡದ ೀವರನ್ುು, ಚ್ಾಂದರಮೌಳಿೀಶಾರಾದಿ-
ದ ೀವರನ್ುು ಮಾತರ ಸುತತಿಸದ ೀ ಇರುವುದಕ ೆ ಕಾರಣ್ವಿಲಿ. ಒಾಂದು ವ ೀಳ ತಿೀರ್ಮಪ್ರಬಾಂಧ್ದಲ್ಲಿರುವ ಶ ್ಿೀಕ್ಗಳು
ಪ್ರತಯಕ್ಷವಾಗಿ ದಶಮನ್ಕಾಲದಲ ೀಿ ರಚತವ ನ್ುುವುದಾದರ ”ತರರ್ಥಕ್ಷ ರತ್ ತದರಶಾನಾಂ ಮಾಹಾತಾಾನಿ ಯಥಾಮತ|
ವಾದರಾಜ ್ರ ಯತೀಃ ಸರುತ ಪ್ದ ಯೈೀಃ ಕತಪ್ಯೈೀಃ ಕವಿೀಃ||” ಎಾಂಬ ಪ್ರತಿಜ್ಞ ಯ ಭಾಂಗವಾದಿೀತು ಅಲಿವ ೀ? ಭಕ್ತರ
ತಿೀರ್ಮಯಾತ್ಾರಪ್ರವಾಸಮಾಗಮದಶಮಕ್ಕ್ ತಿಯಾದ ಈ ಕ್ ತಿಯಲ್ಲಿ ಪ್ರಧಾನ್ಸನಿುಧಾನ್ಗಳ ನಿರೊಪ್ಣ ಅತಯಗತಯ
ಹಾಗೊ ಅನಿವಾಯಮವೂ ಕ್ೊಡ. ಶ್ರೀ ಸ ೊೀದಾಗುರುರಾಜರು ಭಕ್ತರಿಗಾಗಿ ರಚಸಿ ನಿೀಡಿದ ಈ ಕ್ ತಿಯು ದುಷಟವಾಗಲು
ಸಾಧ್ಯವಿಲಿ ಹಾಗೊ ನ್ೊಯನ್ತ್ಾದಾಯಪ್ನ್ುವ ಾಂಬುದನ್ುು ಹ ೀಳಿದಾನ್ೊು ಸಹಿಸುವುದೊ ಸಾಧ್ಯವಿಲಿ. ಆದರ ಈ ವಿಷಯದಲ್ಲಿ
ಯಾವ ವಾಯಖ್ಾಯನ್ದಲೊಿ ಸಪಷ್ಟಟೀಕ್ರಣ್ ಅರ್ವಾ ಪ್ರಿಹಾರವಿಲಿ. ಇದಾಲ್ಲಿ ಖ್ಾಂಡಿತವಾಗಿ ಸಿಾೀಕಾರಾಹಮ. ಆದರ
ಓದುಗಸಾಧ್ಕ್ನ್ು ಶ್ರೀಸ ೊೀದಾ ಗುರುರಾಜರ ಯಾವುದ ೀ ಕ್ ತಿಯಲ್ಲಿ ಯಾವುದ ೀ ರಿೀತಿಯ ದ ೊೀಷಗಳಿಗ
ಖ್ಾಂಡಿತವಾಗಿಯೊ ಅವಕಾಶವಿರುವುದಿಲಿವ ಾಂಬುದನ್ುು ಅಾಂದರ ಶ್ರೀಸ ೊೀದಾಗುರುರಾಜರ ಕ್ ತಿಗಳು
ನಿದುಮಷಟವ ಾಂದು ಈ ಸಾಂದಭಮದಲ್ಲಿ ಸಪಷಟಮಾಡಿಕ ೊಳಿಬ ೀಕ್ು. [ಪ್ರಸುತತ ಸಾಂದ ೀಹಗಳು ಕ ೀವಲ ಊಹಾಪೀಹಗಳ
ಅರ್ವಾ ಭರಮಾತಮಕ್ ಆಭಿಮಾನಿಕ್ ಪ್ರವ ತಿತಗಳಿಾಂದ ಪ್ರಿಹ ತವಾಗುವುದಿಲಿ] ಆದಾರಿಾಂದ ಶ್ರೀಸ ೊೀದಾಗುರುರಾಜರು
ಬ ೀರ ೀ ಸಥಳದಲ್ಲಿದಾಾಗಲ ೀ ಈ ಕ್ ತಿಯನ್ುು ರಚಸಿದಾಾರ ಾಂದು ಸಪಷಟವಾಗುತತದ . ಬ ೀರ ಸಥಳದಲ್ಲಿದಾಾಗ ಕ ೀವಲ
ಸಮರಣ್ಪ್ೂವಮಕ್ ಚಾಂತನ ಯಲ್ಲಿ ಕ್ ತಿಯು ಮೊಡಿಬರುವುದರಿಾಂದ ’ಸ್ೃತಸ್ಯ ಉಪ್ ರಕ್ಷಾsನಾಹಥತವಮ್’ ಎಾಂಬ
ಶಾಸಿರೀಯನಿಯಮಕ್ೆನ್ುಗುಣ್ವಾಗಿ ಮನ್ಸಿಲ್ಲಿ ಮೊಡಿದ ಚಾಂತನ ಗಳ ಫಲವಾಗಿ ಕ ಲವ ೀ ಕ ಲವು ಕ್ ೀತ್ಾರದಿಗಳ ಸುತತಿ
ಮೊಡಿಬಾಂದಿದ . ಈ ರಿೀತಿಯ ಸಾಂದಭಮದಲ್ಲಿ ಶ್ರೀಮುಖ್ಯಪಾರಣ್ದ ೀವರ ಶ್ರೀಮದಾಚಾಯಮರ, ಶ್ರೀಗರುಡದ ೀವರ,
ಶ್ರೀಚ್ಾಂದ ರೀಶಾರಾದಿದ ೀವರ ಸ ೊತೀತರವು ಏಕ ಇಲಿ ಎಾಂಬ ಪ್ರಶ ುಗ ಉತತರವೂ ಸಹಜವಾಗಿದ . ಯಾವುದು ನ ನ್ಪ್ಲ್ಲಿ
ಮೊಡುವುದ ೊೀ ಅದು ಮಾತರ ಸುತತಿಕ್ ತಿಗ ವಿಷಯವಾಗುವುದು. ಸೃತಿಗ ವಿಷಯವಾಗದ ೀ ಇರುವದನ್ುು ಏಕ
ಸುತತಿಸಿಲಿ? ಅದರ ಕ್ ತಿರಚ್ನ ಯನ್ುು ಏಕ ಮಾಡಲ್ಲಲಿ? ಎಾಂಬ ಪ್ರಶ ುಗ ಳಿಗ ಅವಕಾಶವಿಲಿ. ಈ ಹಿನ ುಲ ಯಲ್ಲಿಯೀ
ಶ್ರೀಸ ೊೀದಾ ಗುರುರಾಜರು ಪಾರರಾಂಭದಲ ಿೀ “ಯಥಾಮತ” ಎಾಂಬ ಪ್ದವನ್ುು ಪ್ರಯೀಗಿಸಿ ತಮಮ ಕ್ ತಿಕ್ತ ಮ
ಪಾರಮಾಣಕ್ತಾವನ್ುು ಸಪಷಟಪ್ಡಿಸಿ ಎಲಿರಿಗೊ ಮಾಗಮದಶಮನ್ವನ್ುು ಮಾಡಿದಾಾರ .

ಗೌತಮಕ್ ೀತರ ಹಾಗೊ ಕ್ುಾಂಭಾಸಿಕ್ ೀತರಗಳನ್ುು ವಣಮಸುವಾಗ ಶ್ರೀಹರಿಹರರನ್ುು ಪ್ರತಯಕ್ಷವಾಗಿಯೀ ದಶ್ಮಸಿ


ವಣಮಸುತ್ಾತರ ಎಾಂದ ೀ ಹ ೀಳುವುದಾದರ ಅಲ್ಲಿಯೀ ಬ ಟಟದಲ್ಲಿ ಸನಿುಹಿತರಾದ ಶ್ರೀವಿಶಾಾಂಭರ ೊೀಪಾಸಕ್ಗಣ್ಪ್ತಿ
ದ ೀವರನ್ುು ದಶ್ಮಸಿ ಸುತತಿಸದ ೀ ಇರಲು ಕಾರಣ್ವ ೀನ್ು? ಎಾಂಬ ಪ್ರಶ ುಯೊ ಹಾಗ ಯೀ ಉಳಿಯುತತದ . ಆದರ
ಮಾನ್ಸಿಕ್ ಯಾತ್ಾರಚಾಂತನ ಸುತತಿರಚ್ನ ಗಳ ಹಿನ ುಲ ಯಲ್ಲಿ ಮಾತರ ಈ ಶಾಂಕ ಗಳಿಗವಕಾಶವಿಲಿ. ಅದಕ ೆಾಂದ ೀ
ಶ್ರೀಸ ೊೀದಾಗುರುರಾಜರ ಮಾತು “ಯಥಾಮತ” ಎಾಂದು.

ಪ್ರಧಾನ್ವಾಗಿ ನಾವು ಅವಲ ೊೀಕ್ತಸಬ ೀಕಾದ ಸಾಂಗತಿಯೀನ ಾಂದರ ಶ್ರೀಸ ೊೀದಾಗುರುರಾಜರು


ಪ್ುರಾಣ್ಪ್ರಸಿದಧವಾದ ತಿರುಮಲಕ್ ೀತರದ ಯಾತ್ ರಯನ್ುು ಸಾಾಮಿಪ್ುಷೆರಣೀಸಾುನ್, ಸಾಯಾಂವಯಕ್ತಭಗವದಾಶಮನ್, ಭಜನ
ಮೊದಲಾದವುಗಳಿಾಂದ ಭಗವದುಪಾಸನ ಯನ್ುು ಮಾಡಿರುವುದು ಸವಮವಿದಿತ. ಶಾಲಗಾರಮಹಾರವನ್ುು ಪ್ರಬರಹಮ
ಶ್ರೀಶ್ರೀನಿವಾಸದ ೀವರಿಗ ಸಮಪ್ರಮಸಿರುವುದು ಇಾಂದಿಗೊ ಸಪಷಟವಾದ ವಿಷಯ. ಆದರ ಈ ತಿೀರ್ಮಪ್ರಬಾಂಧ್ದ ರಚ್ನ ಯ
ಸಾಂದಭಮದಲ್ಲಿ ಅವರು ತ್ಾವು ದ ೈಹಿಕ್ವಾಗಿ ಪ್ರತಯಕ್ಷವಾಗಿ ತಿರುಮಲ ಗ ಬರದ ೀ ತ್ಾವು ಇರುವಲ ಿೀ ಪ್ರಬಹಮ
ಶ್ರೀಶ್ರೀನಿವಾಸದ ೀವರನ್ುು ಸುತತಿಸಿ ಪಾರರ್ಥಮಸಿ ಶರಣಾಗತರಾಗಿದಾಾರ ಾಂಬುದು ಸಪಷಟವಾಗುತತದ . ಏಕ ಾಂದರ ಪಾರಯಃ
ಸಮಗರ ತಿೀರ್ಮಪ್ರಬಾಂಧ್ದಲ್ಲಿ ಅತಯಧಿಕ್ ಸಾಂಖ್ ಯಯಲ್ಲಿ ಹನ ೊುಾಂದು ಶ ್ಿೀಕ್ಗಳಿಾಂದ ಪ್ರಬರಹಮನ್ನ್ುು ಮನ್ಸಾರ
ಸುತತಿಸುವ ಪಾರರ್ಥಮಸುವ ಶ್ರೀಮದಾಾದಿರಾಜಗುರುಸಾವಮಭೌಮರು ಆ ತಿರುಮಲದಲ್ಲಿಯೀ ಸನಿುಹಿತರಾದ
ಕ್ ೀತ್ ರೀಶರಾದ ಶ್ರೀವರಾಹದ ೀವರನ್ುು ಕ್ನಿಷಠ ಒಾಂದು ಶ ್ಿೀಕ್ದಿಾಂದಲೊ ಸುತತಿಸದ ೀ ಇರಲು ಕಾರಣ್ವ ೀನ್ು? ತಿರುಮಲ
ಕ್ ೀತರದ ನಿಯಮದಾಂತ್ ಮೊದಲ ದಶಮನ್, ನ್ಮನ್, ಸತವನಾದಿಗಳು ಶ್ರೀವರಾಹದ ೀವರಿಗ ಸಲಿಬ ೀಕ್ು ಎಾಂಬ
ಪ್ದಧತಿಯದಾಾಗಲೊ ಶ್ರೀವರಾಹದ ೀವರ ಸುತತಿಯಲಿದಿರಲು ಕಾರಣ್ವ ೀನ್ು? ಇನ್ು ರ್ಮಗ್ಭಲಾಗ್ಭ ಶ್ರಮದಾಚಾಯಥರತ
ತಮಮ ಪ್ಯಶಷಯವಯಥರಾದ ಹಾಗ್ ಪ್ೂವಾಥಶ್್ಮದನತಜರಾದ ಶ್ರ ಶ್ರವಿಷತುತರರ್ಥಗತರತಸಾವಥಭರಮರಿಗ ನಿರಡಿ
ಅನತಗ್ಹಿಸಿದ ಉಪ್ಾಸ್ಯಮ್ರತತ ಶ್ರಸ ್ರದ ಮಠದ ಪ್ಟಟದ ದ ರವರತ ಶ್ರಭ್ವರಾಹದ ರವರ ರ ಆಗ್ಭರತವಾಗ
ತರತಮಲದಲಿ ಸ್ನಿುಹಿತರಾದ ತಮಮ ಪ್ಟಟದ ದ ರವರ ಂಬ ವಿಶ ರಷವಾದ ಶ್್ದ ಧಯಂದಲಾದರ್ ಸ್ತುತಸ್ದರಲತ
ಕಾರರ್ವ ರನತ? ಆ ಪ್ರಬರಹಮನ್ ಶ್ರೀವರಾಹವ ೀಾಂಕ್ಟ ೀಶಾರ ರೊಪ್ದಾಯ ಸನಿುಧಿಗಳ ಮಧ್ಯದಲ್ಲಿ ಕ್ಾಂಗ ೊಳಿಸುವ
ಪ್ುರಾಣ್ಪ್ರಸಿದಧವಾದ ಸಾಾಮಿಪ್ುಷೆರಣಯನ್ುು ಸುತತಿಸದಿರಲು ಕಾರಣ್ವ ೀನ್ು? ತಿರುಪ್ತಿಯ ಸುವಣ್ಮಮುಖಿ
ನ್ದಿಯನ್ುು ಸುತತಿಸುವ ಶ್ರೀಗುರುರಾಜರು ಸಾಾಮಿಪ್ುಷೆರಣಯನ್ುು ವಣಮಸದಿರಲು ಕಾರಣ್ವ ೀನ್ು? ಇದ ಲಿ ಪ್ರಶ ುಗಳು
ಪ್ರತಯಕ್ಷವಾಗಿ ಕಾಣ್ುತತಲ ೀ ಕ್ ೀತರಸಾಂದಶಮನ್, ತಿೀರ್ಮಸಾುನ್, ದ ೀವ ೀಶ-ದ ೀವತ್ಾ ಸತವನಾದಿಗಳನ್ುು ಮಾಡಿದಾಾರ ಾಂದು
ಹ ೀಳಿದಾಗ ಮಾತರ ಕಾಡುವುವು. ಆದರ ಶ್ರೀಸ ೊೀದಾಗುರುರಾಜರು ತ್ಾವು ಇರುವಲ ಿೀ ಮಾನ್ಸಿಕ್ವಾಗಿ
ತಿೀರ್ಮಕ್ ೀತರತದಿೀಶಾನ್ರನ್ುು ಸಮರಿಸುತತಲ ೀ ಸುತತಿಸಿದಾಾರ ಎಾಂದಾಗ ಈ ಪ್ರಶ ುಗಳಿಗ ಅವಕಾಶವಿಲಿ. ಸೃತಿಪ್ಟಲದಲ್ಲಿ
ಗ ೊೀಚ್ರಿಸುವುದು ಮಾತರ ಕ್ ತಿಗ ವಿಷಯವಾಗುವುದು ಎಾಂಬುದು ಸವಮವಿದಿತ. ಅದಕ ೆಾಂದ ೀ ಶ್ರೀಸ ೊೀದಾ
ಗುರುರಾಜರು ಪಾರರಾಂಭದಲ್ಲಿ ಪ್ರತಿಜ್ಞ ಯನ್ುು ಮಾಡಿದುಾ “ಯಥಾಮತ”ಎಾಂದು3. ಅಾಂತ್ ಯೀ ಆರಾಂಭದಲ್ಲಿ “ಕವಿೀಃ”
ಎಾಂದೊ ಹ ೀಳಿರುವುದರಿಾಂದ ಭಕ್ತತಭಾವನ ಗಳಿಗ ಆಕ್ರರಾಗಿ ಅವುಗಳ ಪ್ರವಾಹದಲ್ಲಿ ತಮಮ ಕ್ ತಿಯು ಮೊಡಲ್ಲದ
ಎಾಂಬುದನ್ೊು ಸಪಷಟಪ್ಡಿಸಿದಾಾರ . ಅದಕ ೊೆಾಂದು ಸುಾಂದರ ಉದಾಹರಣ ಹನ ೊುಾಂದು ಶ ್ಿೀಕ್ಗಳಿಾಂದ ಶ್ರೀಶ್ರೀನಿವಾಸ
ಪ್ರಬರಹಮನ್ ಸ ೊತೀತರ. ಅಷುಟ ಶ ್ಿೀಕ್ಗಳಿಾಂದ ಸುತತಿಸಿದರೊ ತ ಪ್ತರಾಗದ ಶ್ರೀ ಗುರುರಾಜರು ಕ ೊನ ಯಲ್ಲಿ
“ಆನಂದತರರ್ಥವರದ ರ ದಾನವಾರರ್ಯಪ್ಾವಕ ರ | ಜ್ಞಾನದಾಯನಿ ಸ್ವ ರಥಶ ರ ಶ್ರಶ್ರನಿವಾಸ ರಽಸ್ತು ಮರ ಮನೀಃ ||”
ಎಾಂದು ಪಾರರ್ಥಮಸುತ್ಾತ ತಲ್ಲಿೀನ್ರಾಗುತ್ಾತರ . ಈ ಪ್ರಕ್ರಣ್ವು ಮಾನ್ಸಿಕ್ಚಾಂತನ ಯ ಹಿನ ುಲ ಯಲ್ಲಿಯೀ ತಿೀರ್ಮಪ್ರಬಾಂಧ್
ಗರಾಂರ್ದ ರಚ್ನ ಯಾಂಬುದನ್ುು ಸಪಷಟಪ್ಡಿಸುವುದು.

ಅಾಂತ್ ಯೀ ದಕ್ಷಿಣ್ಪ್ರಬಾಂಧ್ದ ಶ್ರೀರಾಂಗಕ್ ೀತರದಲ್ಲಿ ಶ್ರೀರಾಂಗನಾರ್ನ್ನ್ುು ಏಳು ಶ ್ಿೀಕ್ಗಳಿಾಂದ ಸುತತಿಸಿ,


ಒಾಂದು ಶ ್ಿೀಕ್ದಿಾಂದ ಶ ೀಷದ ೀವರನ್ೊು ಸುತತಿಸಿ, ಒಾಂದು ಶ ್ಿೀಕ್ದಿಾಂದ ಚ್ಾಂದರಪ್ುಷೆರಣಯನ್ೊು ಸುತತಿಸಿ, ಮತ್ ರ
ತ ಡು
ಶ ್ಿೀಕ್ಗಳಿಾಂದ ಕಾವ ೀರಿಯನ್ೊು ಸುತತಿಸುವ ಶ್ರೀಗುರುರಾಜರು ಸಾಯಾಂವಯಕ್ತನಾದ ಶ್ರೀಪ್ರವಾಸುದ ೀವನ್ನ್ುು ಹಾಗೊ
ವಿಮಾನ್ರಾಂಗಮಾಂದಿರವನ್ೊು ಸುತತಿಸದಿರಲು ಕಾರಣ್ವ ೀನ್ು? ”ಪ್ರವಾಸ್ತದ ರವನ ನ ್ರಡದ ಕಂಗಳಿದಾಯತಕ ್ರ

3
ಈ ವಿಷಯಕ್ೊೆ ಪ್ರಮಾಣ್ವಾದ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜ-
ಪ್ೂಜಯಚರರ್ವಿರಚತತರರ್ಥಪ್್ಬಂಧೀಃ ಎಾಂಬ ಗರಾಂರ್ದ ಚತರವನ್ುು ಕ ೊನ ಯಲ್ಲಿ ಕ ೊಡಲಾಗಿದ (ಚತ್ 3).
ಕಾವ ರರಿ ರಂಗನ ನ ್ರಡದ” ಎಾಂಬ ಶ್ರೀಶ್ರೀಪಾದರಾಜರ ಕ್ ತಿಯಾಂತಿರುವ ಅನ ೀಕ್ ಪ್ರಮಾಣ್ಗಳಿಗ ವಿರುದಧವಾಗಿ
ವಿಮಾನ್ರಾಂಗ-ಪ್ರವಾಸುದ ೀವದಶಮನ್ವನ್ುು ಮಾಡದ ೀ ಶ್ರೀಗುರುರಾಜರು ನ್ಡ್ ಯಲು ಸಾಧ್ಯವ ೀ? ದಶ್ಮಸಿದಾರೊ
ಸುತತಿಸದಿರಲು ಕಾರಣ್ವ ೀನ್ು? ಈ ರಿೀತಿಯ ಪ್ರಶ ುಗಳು ತ್ ೊೀರುವುದು “ತಿೀರ್ಮಕ್ ೀತರಗಳನ್ುು ಕ್ಣಾುರ ಕ್ಾಂಡು
ಸುತತಿಸಿದುಾ” ಎಾಂಬ ಅಭಿಪಾರಯದಲ್ಲಿ ಮಾತರ. ಮಾನ್ಸಿಕ್ ಚಾಂತನ ಯ ಫಲವ ೀ ತಿೀರ್ಮಪ್ರಬಾಂಧ್ಕ್ ತಿರಚ್ನ ಯಾಂಬ
ಅಭಿಪಾರಯದಲ್ಲಿ ಈ ಗ ೊಾಂದಲಗಳಿಲಿ. ಇದಕ ೆ ಸೊಚ್ಕ್ವ ೀ “ಯಥಾಮತ” ಎಾಂಬ ಪ್ದಪ್ರಯೀಗ.

ಹಿೀಗ ಅನ ೀಕ್ ದ ಷಾಟಾಂತಗಳನ್ುು ಓದುಗಸಾಧ್ಕ್ರು ಗಮನಿಸಬಹುದು. ಪ್ರಧಾನ್ವಾಗಿ ಈ ಕ್ ತಿಯರಚ್ನ


ಹಾಗೊ ಸಮಪ್ಮಣ ಯ ಸಮಯವನ್ುು ಹಾಗೊ ಶ್ರೀಸ ೊೀದಾಗುರುರಾಜರ ವಯೀಮಾನ್ವನ್ೊು ಸಪಷಟ-
ಮಾಡಿಕ ೊಳಿಲು ಒಾಂದು ಶ ್ಿೀಕ್ವನ್ುು ನ ೊೀಡ್ ೊೀಣ್ ”ತ್ವಿಕ್ಮಂ ರಮಯಗದಾರಿಶ್ಂಖಸ್ರ ್ರಜಮಾಲಾಧರ-
ರ್ಮಂದತವರ್ಥಮ್| ಮನ ್ರಹರಾಂಗಂ ಯತವಾದರಾಜಪ್್ತಷ್ಠಿತಂ ನರರ್ಮ ಸ್ದಾ ಪ್್ಸ್ನುಮ್ ||” ಎಾಂಬ ಮಾತಲ್ಲಿ
“ಮನ ್ರಹರವಾದ ಗದ , ಚಕ್, ಶ್ಂಖ ಮತತು ಪ್ದಮಮಾಲ ಗಳನತು ಕರಗಳಲಿ ಧರಿಸಿರತವ ಚಂದ್ವರ್ಥನಾದ
ಸ್ತಂದರಾಂಗನಾದ ಭಕುವತಸಲನಾದ ವಾದರಾಜಯತಗಳಿಂದ ಪ್್ತಷ್ಠಿತನಾದ ಸ್ತಪ್್ಸ್ನುನಾದ ತ್ವಿಕ್ಮನನತು
ನರ್ಮಸ್ತವ ನತ” ಎಾಂದು ಸುಾಂದರವಾಗಿ ವಣಮಸಿದಾನ್ುು, ನ್ಮನ್ವನ್ುು ಅಪ್ರಮಸಿದಾನ್ುು ನ ೊೀಡಿದರ ಈ ತಿೀರ್ಮಪ್ರಬಾಂಧ್ವು
ಶ್ರೀಸ ೊೀದಾಗುರುರಾಜರ ಪ್ೂಣ್ಮ ಇಳಿವಯಸಿಿನ್ಲ ಿೀ ರಚತವಾಗಿದ ಎಾಂಬುದು ಸಪಷಟವಾಗುವುದು. ಹ ೀಗ ಾಂದರ ,
ಶ್ರೀತಿರವಿಕ್ರಮದ ೀವರ ಪ್ರತಿಷ ಯ
ಠ ು ಶಾಲ್ಲವಾಹನ್ ಶಕ 1504 ರ ಸಾಂವತಿರದ ವ ೈಶಾಖ್ ಹುಣುಮ್ಮಯಾಂದು ಅಾಂದರ
ಇಾಂದಿನ್ ಪ್ದಧತಿಯಲ್ಲಿ 1582 ನ ಯ ಇಸವಿಯಲ್ಲಿ ನ ರವ ೀರಿದ ಎಾಂದು ಶ್ಲಾಶಾಸನ್ವು ಸಪಷಟಪ್ಡಿಸುವುದು4. ಶ್ರ
ಗತರತರಾಜರ ಅವತಾರದ ಸ್ಮಯವು 1480 ಎಂದತ ಶ್ರಸ ್ರದ ಮಠದ ದಾಖಲ ಯಂದ ವಿದತವಾದ ಹಿನ ುಲ ಯಲಿ
ಶ್ರತ್ವಿಕ್ಮದ ರವರ ಪ್್ತಷ್ ಯ
ಿ ಸ್ಂದಭಥದಲಿ ಶ್ರಸ ್ರದಾ ಗತರತರಾಜರತ 102 ವಷಥಗಳ ವೃದಧರತ ಎಂಬತದತ
ಸ್ಪಷಟವಾಗತವುದತ.

ಅಷ ಟೀ ಅಲಿದ ೀ ಪ್ರಸುತತ ವಿವಾದಕ ೆಡ್ ಮಾಡಿ ಸಮಾಜಸೌಹಾದಮಸಾಧ್ನ ೀಚ ಛಗಳಿಗ ಮಾರಕ್ವಾದ ಹಾಗೊ


ಕ್ ೊೀಭ ಗ ಕಾರಣ್ವಾದ ”ಗಜಗಹವರ ರ ಜಯತರರ್ಥಂ ವರ್ಥಯತ” ಎಾಂಬ ಹಣ ಪ್ಟ್ಟಯನ್ುು ಹ ೊತತ ಹ ೊತತಗ ಯಲ್ಲಿ
ನಿೀಡಿದ ದಾಖ್ಲ ಯನ ುೀ ನ ೊೀಡಿದರೊ ಸಪಷಟತ್ ಗ ಪ್ುಷ್ಟಟಯನಿುೀಡುವ ಇನ್ೊು ಅಚ್ಿರಿಯ ಸಾಂಗತಿಯಾಂದರ
“ತರರ್ಥಪ್್ಬಂಧದ ರಚನ ಅಥಾಥತ್ ಪ್ಶಚಮಾದಪ್್ಬಂಧಾನತಸಾರಿಯಾದ ವಗ್ಭರಥಕೃತ ಕೃತಯ ಸ್ವರ್ಪ್ವನತು
ನಿರಡತವಿಕ ಯತ 1591 ರಿಂದ 1596 ರವರ ಗ್ಭನ ಅವಧಿಯಲಿ ಕತಂಭಾಸಿ ಮಠದಲಿ ಶ್ರಸ ್ರದಾಗತರತರಾಜರಿಂದ
ನಡ್ ಯತತ5 [ತಮಮ ಶ್ಷಯರಾದ ಶ್ರೀಶ್ರೀವ ೀದವ ೀದಯತಿೀರ್ಮಶ್ರೀಪಾದರು, ಪ್ರಶ್ಷಯರಾದ ಶ್ರೀಶ್ರೀವ ೀದನಿಧಿತಿೀರ್ಮ-
ಶ್ರೀಪಾದರು ಹಾಗೊ ಶ್ರೀಶ್ರೀವಿದಾಯನಿಧಿತಿೀರ್ಮ ಶ್ರೀಪಾದರ ಜ ೊತ್ ಯಲ್ಲಿದಾಾಗ]” ಎಾಂಬ ವಿಷಯವೂ ತಿೀರ್ಮಪ್ರಬಾಂಧ್-

4
ಈ ಶಾಸನ್ದ ಕ್ುರಿತ್ಾದ ಮಾಹಿತಿಗಾಗಿ ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ ಶ್ರೀಗುರುರಾಜಾಚಾಯಮ ನಿಪಾಪಣಯವರ
“ಭಾವಿರಸ್ರ್ಮರರಶ್ರವಾದರಾಜಗತರತರಾಜರತ” ಎಾಂಬ ಪ್ುಸತಕ್ದ ಪ್ರಿಶಷಟಗಳು–ಭಾಗ 3, 605ನ ರ ಪ್ುಟದಲ್ಲಿ ಕಾಣ್ಬಹುದು [ಇದನ್ುು ಚತರ
4ರಲ್ಲಿ ನ ೊೀಡಬಹುದು].
5
ಈ ವಿಷಯವು ಶ್ರೀಪ್ುಷೆರಪ್ರಸಾದಾಚಾಯಮರ (ಇಾಂದಿನ್ ಶ್ರೀಶ್ರೀವಿದಾಯವಿಜಯತಿೀರ್ಮರ) ಹಾಗೊ ಶ್ರೀ ನ್ವಲಗುಾಂದರವರ ಕ್ ತಿಯ
355ನ ರ ಪ್ುಟದಲ್ಲಿ ಕ ೊೀಷಟಕ್ರೊಪ್ದಲ್ಲಿ ಕ ೊಡಲಪಟ್ಟದ [ಚತರ 5ನ್ುು ನ ೊೀಡಬಹುದು].
ರಚ್ನ ಯ ಅರ್ವಾ ನಿೀಡುವಿಕ ಯ ಅವಧಿಯಲ್ಲಿ ಶ್ರೀಸ ೊೀದಾಗುರುರಾಜರು ನ್ೊರಾ ಹನ ೊುಾಂದರಿಾಂದ ನ್ೊರಾ
ಹದಿನಾರು ವಷಮಗಳ ಇಳಿ ವಯಸಿಲ್ಲಿದಾರ ಾಂಬುದನ್ೊು ಸಪಷಟಪ್ಡಿಸುವುದು. ಶ್ರೀಸ ೊೀದಾಗುರುರಾಜರ
ಸಶರಿೀರವ ಾಂದಾವನ್ಪ್ರವ ೀಶವು 1600 ಅರ್ವಾ 1601 ಎಾಂದು ದಾಖ್ಲ ಯನ್ುು ನ ೊೀಡಿದಾಗ
ಶ್ರೀಸ ೊೀದಾಗುರುರಾಜರು ತಮಮ ವ ಾಂದಾವನ್ಪ್ರವ ೀಶಕ ೆ ಐದಾರು ವಷಮಗಳ ಮುನ್ುವ ೀ ಈ ತಿೀರ್ಮಪ್ರಬಾಂಧ್ವನ್ುು
ರಚಸಿ ಭಕ್ತಶ್ಷಯಕ ೊೀಟ್ಗ ಅನ್ುಗರಹಿಸಿದರ ಾಂದು ಸುಸಪಷಟವಾಗುತತದ . ಈ ಹಿನ ುಲ ಯಲ್ಲಿ ಸಮಗರತಿೀರ್ಮಪ್ರಬಾಂಧ್ವನ್ುು
ಅವಲ ೊೀಕ್ತಸಿದಾಗ ತ್ಾವು ಹಿಾಂದ ಅನ ೀಕ್ ಬಾರಿ ಮಾಡಿದ ಅಖ್ಾಂಡ ಭಾರತದ ತಿೀರ್ಮಕ್ ೀತರಯಾತ್ ರಗಳ ಅನ್ುಭವದ
ಫಲದಿಾಂದ ತ್ಾವು ಇರುವಲ ಿೀ ಆ ಕ್ಷಣ್ದಲ್ಲಿ ತಮಮ ಸೃತಿಪ್ಟಲಕ ೆ ಬಾಂದಿರುವ ತಿೀರ್ಮಕ್ ೀತರತದಿೀಶರನ್ುು ಸಮರಿಸಿ
ಸುತತಿಸಿ ಭಕ್ತರ ಉದಾಧರಕಾೆಗಿ ಸಾಧ್ನ ಗಾಗಿ ಅತುುತತಮ ಕ್ ತಿಯನಾುಗಿ ಅನ್ುಗರಹಿಸಿದರು ಎಾಂದು ವಿದಿತವಾಗುತತದ .
ಈ ಹಿನ ುಲ ಯ ಚಾಂತನ ಯಲ್ಲಿ ಪ್ರತಯಕ್ಷ ಯಾತ್ಾರಸುತತಿಯ ವಾದಕ್ತೆರುವ ಬಾಧ್ಕ್ಗಳು ನ್ೊಯನ್ತ್ಾದಿಶಾಂಕ ಗಳಿಗ
ಅವಕಾಶವಿಲಿ.

ಫಲತಾರ್ಥ > ಆದಾರಿಾಂದ ಶ್ರೀಸ ೊೀದಾ ಗುರುರಾಜರು ಪ್ಾಂಪಾಕ್ ೀತರದ ವಣ್ಮನ ಸುತತಿಯ ಬಳಿಕ್
ಪಾರಚೀನ್ಟ್ೀಕಾಕಾರ ರಾದ ಪಾರತಃಸಮರಣೀಯರಾದ ಶ್ರೀಶ್ರೀಪ್ದಮನಾಭತಿೀರ್ಾಮದಿಗುರುವರ ೀಣ್ಯರಿಾಂದ
ಭೊಷ್ಟತವಾದ ಗಜಗಹಾರವನ್ುು ಸುತತಿಸಿ ಬಳಿಕ್ “ಏಕಸ್ಂಬಂಧಿಜ್ಞಾನಮಪ್ರಸ್ಂಬಂಧಿಸಾಮರಕಮ್” ಎಾಂಬಾಂತ್
ಟ್ೀಕಾಕಾರರ ಾಂದ ೀ ಪ್ರಖ್ಾಯತರಾದ ಶ್ರೀಶ್ರೀಮಟ್ಟೀಕಾಕ್ ತ್ಾಪದರನ್ುು ಸಮರಿಸಿ ಸುತತಿಸಿದಾಾರ ವಿನ್ಹ ಗಜಗಹಾರದಲ್ಲಿ
ಶ್ರೀಶ್ರೀಮಟ್ಟೀಕಾಕ್ ತ್ಾಪದರ ಬ ಾಂದಾವನ್ವನ್ುು ಪ್ರತಯಕ್ಷವಾಗಿ ಕ್ಾಂಡು ಸುತತಿಸಿದಾಲಿವ ಾಂದು ಸುವ ೀದಯವಾಗುವುದು.

ತಳಿದರಲ ರಬ ರಕಾದ ಮಹತವಪ್ೂರ್ಥ ವಿಷಯ > ಶ್ರಸ ್ರದಾಗತರತರಾಜರ ತರರ್ಥಪ್್ಬಂಧವು ಸ್ವಥದಾ


ನಿದತಥಷಟ. ಆದದರಿಂದಲ ರ ಸಾಧನ ಗ ಅತತುತುಮಸ ್ರಪ್ಾನ.

ವಿಶ ೀಷ ಸೊಚ್ನ : ಈ ಲ ೀಖ್ನ್ವು ಉಪ್ಕ್ರಮ. ಮುಾಂದ ಉಪ್ಪಾದನ ಹಾಗೊ ಉಪ್ಸಾಂಹಾರಗಳು ಹ ೊರಬರಲು


ನಿರಿೀಕ್ ಯಲ್ಲಿವ ಮತುತ ಈ ವಿಷಯದಲ್ಲಿ ಮುಕ್ತಚಾಂತನ ಗ ಸಾಾಗತವಿದ .

“ ಸ್ವಥಸ್ವಂ ಮರ ವಾದರಾಜ ್ರ ದಯಾಲತೀಃ ”

23-10-2021, ಸಾಂಜ 5 ಗಾಂಟ ಎನ್ ಗ ೊೀಪಾಲಕ್ ಷು ರಾವ್

ರಾಜಾಜನ್ಗರ, ಬ ಾಂಗಳ ರು
ಶ್ರೀಸ ೊೀದ ಮಠದಿಾಂದ ಪ್ರಕಾಶ್ತವಾದ

ಸ್ವಾಯಖ್ಾಯ ಭಾವಿರಸ್ರ್ಮರರಶ್ರಮದಾವದರಾಜಪ್ೂಜಯಚರರ್ವಿರಚತತರರ್ಥಪ್್ಬಂಧೀಃ
ಎಾಂಬ ಗರಾಂರ್ದ ಚತರಗಳು

(ಚತ್ 1)
(ಚತ್ 2)
(ಚತ್ 3)
(ಚತ್ 4)
(ಚತ್ 5)

You might also like