You are on page 1of 4

Aapattu Nivarana Suladi

ಹಗರಣ ಮಾಡದಿರು ಹರಿಯೆ ನಿನಗೆ ಕರವ


ಮುಗಿದು ಬೆೇಡಿಕೆ ೊಂಬೆ ಭಕತ ಜನರ
ಬಗೆಬಗೆಯೊಂದ ಬೊಂದ ಕೆಲೇಶವ ಕಳದು ನೊಂ
ಬಿಗೆಯೆತ್ುತ ಪಾಲಿಸುವ ಗುಣವಾರಿಧಿ
ಜಗದೆ ಳು ನಿನಗಿದೆ ವಾಾಪಾರವಲ್ಲದೆ
ಮಿಗಿಲೆೇನೆ ಕಾಣೆ ಸವವದ ನೆ ೇಡಲ್ು
ಪಗೆವುಳಳವನಾದರು ಬೊಂದು ನಿನನ ಚರಣ
ಯುಗಳ ನೊಂಬಲ್ು ಕಾಯುವೆನೆೊಂಬೆ ಬಿರಿದು
ಅಗಣಿತ್ವಾಗಿ ದಶದಿಕ್ಕಿಲಿ ಒಪುುತಿದೆ
ನಿಗಮವಿನುತ್ ನಿಷ್ಿಳೊಂಕ ಮಹಿಮ
ಸೆ ಗಸೆ ೇದೆ ಸರಿ ಸಜಜನರ ಪರತಿಪಾಲಿಪುದು
ಮಗುಳೆ ಉತ್ತರವುೊಂಟೆ ಎಲೆ ದೆೇವನೆ
ಖಗರಾಜಮಣಿಯರೆ ಪನನಗ ಗರಳದ ಭಯವೆೇನು
ಹಗಲ್ು ಇರಳು ಒಡನಿದದರಾಗೆ
ಭಗವೊಂತ್ ಹಲ್ವು ಮಾತಿನ ಫಲ್ವೆೇನು ಭ
ಕತಗೆ ಬೊಂದಾಪತ್ುತ ಪರಿಹರಿಸಿ ನೆ ೇಡು ಕರುಣಾದಲಿಲ
ನಗೆಗೆಡೆಗಾಗಗೆ ಡದೆ ರಾಹುವಿನಿೊಂದಲಿ ಹೆ ರ
ದೆಗದ ಇೊಂದುವಿನೊಂತೆ ಮಾಡು ಜೇಯಾ
ನೆಗಳಿಯ ಕತ್ತರಿಸಿ ಗಜವ ಕಾಯದದದು ಮನ
ಸಿಗೆ ಯಾಗುತಿದೆ ಸಿದದವೆೊಂಬೆ ೇದಿೊಂದಲಾ
ತಿರಗುಣಾತಿೇತ್ ಕೃಷ್ಣ ವಿಜಯ ವಿಠ್ಠಲ್ ನಿನ್ನ
ಪೊಗಳುವ ದಾಸನನ ತ್ಡಮಾಡದೆ ಕಾಯೊ ||1||

ಮಟ್ಟತಾಳ
ಹರಿಯೆ ನರಹರಿಯೆ ಕರುಣಾಸಾಗರ ಸಿರಿಯೆ
ಪರರ ಕುರುಹನರಿಯೆ ನಿರುತ್ ನಿನನ ಮರಿಯೆ
ದುರಿತ್ ಕದಳಿ ಕರಿಯೆ ಸುರಗಣದಾ ಧೆ ರಿಯೆ
ಬರಿದೆ ಸೌಖಾಕೆ ಕರಿಯೆ ದುರವಾತಿವಯ ಬರಿಯೆ
ದುರುಳರಲಿಲ ಬೆರೆಯೆ ಪರಮದಿೊಂದಲಿ ಬರಿಯೆ
ಸರಿಗಾಣೆನಿೇ ಪರಿಯೆ ಸಮರಣೆಯಲಿಲ ಸರಿಯೆ
ಪೊರೆವ ನಿೇನೆ ಮೊಂದರ ಗುಣವೆಣಿಸದೆ
ಧರೆಯೊಳು ಮತೆ ಬ
ತ ಬರುಳಳವರಾರು
ತ್ುರುಗಳ ಕಾಯದಾ ಶ್ರೇ ವಿಜಯ ವಿಠ್ಠಲ್ ಕೃಷ್ಣ
ಎರವು ಮಾಡದೆ ಈ ಉತ್ತರವನು ಮನಿನಸಬೆೇಕು ||2||

ತಿರವಿಡಿತಾಳ
ನಿೇನೆ ಉಳಿಪೆನೆೊಂದು ನಿೊಂದರಾದಡೆ ಸು –
ಪಾರಣರು ಆರೆೈಸಿ ನಿಲ್ಲಾಪರೆ
ಏನೆೊಂಬೆನೆ ನಿನನ ನಾಮದಾಚರಣಿಗೆ
ನಾನಾ ವಿಪತ್ುತಗಳು ನಿಲ್ಬಲ್ಲವೆ
ಕಾಣೆನಿದಕೆ ಒೊಂದುಪಾಯವ ಆವಲಿಲ
ಮೇಣು ಪೆೇಳುವುದೆೇನು ಪರಮಪುರುಷ್
ನಿೇನಾಳಿದ ಬೊಂಟ್ೊಂಗೆ ಮಹಾತಾಪಗಳು ಬೊಂದು
ಬಾಾನೆ ಬಡಿಸಲಾಪವೆ ಕ್ಷಣಮಾತ್ುರ
ಜ್ಞಾನ ಸೊಂಪನನರು ದಾಸರೊಂದೆೇ ನಮ್ಮ
ಪಾಣಿಗರಹವ ಮಾಡಿಪುರಯಾಾ
ಮಾಣಾದೆ ಈ ಸೆ ಲ್ುಲ ಮನಿನಸಿದರೆ ಕ್ಕೇತಿವ
ಕೆ ೇಣಿಯೊಳಗೆ ನಿನಗೆ ಬರುತ್ಲಿದೆೇ
ನಿೇನೆ ಪರದೆೈವ ಲೆ ೇಕಕೆಿ ಗುರುಮುಖ್ಯ
ಪಾರಣನೆ ನಿಜವೆೊಂಬೆ ದಾದರಿೊಂದು
ನಾನು ಬರೆದ ಬರಹ ಸತ್ಾವಾದರೆ ಖರಿಯಾ
ಮಾನಾಭಿಮಾನದೆ ಡಿಯಾ ಧನವೊಂತಿರ
ನಿೇನೆ ಲಿದದಕೆಿ ಮಾಣಿಸು ಅಪವಾದಾ ನಿ-
ವಾವಣಗಿೊಂತ್ಧಿಕ ಎನಗಿತ್ತದಯಾಾ
ಧಾಾನಾದಿಗಳು ತಿಳಿಯೆ ಬಾಯಗೆ ಬೊಂದೊಂತೆ
ಗಾನ ರ ಪದಲಿ ಕೆ ೊಂಡಾಡಿದೆನೆ
ಹಿೇನವಾಗಗೆ ಡದೆ ಹಿತ್ವ ಚೊಂತಿಸು ಕ-
ಲಾಾಣವ ಕೆ ಡುತ್ಲಿ ಸಹಾಯವಾಗಿ
ಪಾರಣಧಾರನೆ ವಿಜಯ ವಿಠ್ಠಲ್ರೆೇಯ
ದಿೇನ ಬಾೊಂಧವ ಸತ್ತ್ ಸಾಧು ನರನ ಕಾಯೊ||3||

ಅಟ್ಟತಾಳ
ಉದಧವನನ ಶಾಪದಿೊಂದ ಮುಕತನಮಾಡಿ
ಉದಧರಿಸಿದೆ ತ್ತ್ವವ ಉಪದೆೇಶ್ಸಿ
ಶುದಧ ವೆೈಷ್ಣವನಿವ ನಿಮವತ್ಸರದವ
ಮಧವರಾಯರ ಪಾದ ಪದಮವ ಪೊೊಂದಿದ
ತ್ದಾದಸರ ದಾಸರ ಭೃತ್ಾನೆನಿಸು
ಶರದೆಧಯುಳಳವನಿವ ಸೌಮಾ ಗುಣದವ
ಸಿದಾಧೊಂತ್ ಪರಮೇಯಗಳ ಪದಧತಿ ಬಲ್ಲವ
ಉದದೊಂಡನಲ್ಲವೊ ಕಮವನಿಷ್ಠನಿವ
ಕ್ಷುದರನಾದರೆ ನಾ ನಿನಗೆ ಪಾರರ್ಥವಸುವೆನೆ
ಹಾದವವ ತಿಳಿದು ಪೆೇಳಿದೆ ಭವರೆ ೇಗದ
ವೆೈದಾ ವೆೈಕುೊಂಠ್ ರಮಣ ರಾಮಚೊಂದಾರ
ವಿದಾಾ ಕಮಾವಲ್ೊಂಬನದವ ನಾನಲ್ಲ್
ಶುದಧ ವೆೈಷ್ಣವರ ಚರಣರೆೇಣು ತಾನಾಗಿ
ಬದಧ ಪರಯಕತದಿ ಇನಿತ್ು ತ್ುತಿಸಿದೆನು
ಛಿದರವಾಗಿದದರು ಪೂಣವವಾಗುವುದು ನಿೇ-
ನಿದದ ಕಡೆಗೆ ಒಮಮ ಶ್ರಬಾಗಿ ನಮಿಸಲ್ು
ಅದಿರಧರ ನಿನನ ನೊಂಬಿದ ದಾಸಗೆ
ಭದರವಲ್ಲದೆ ಸವವದಾ ಎನನಸಾವಮಿ
ಮುದುದ ಮೇಹನರಾಯ ವಿಜಯ ವಿಠ್ಠಲ್ರೆೇಯ
ಒದುದ ಕಳೆಯೊ ಬದಧ ತಾಪೊಂಗಳ ತ್ಡಿಯದೆ||4||
ಆದಿತಾಳ
ಅಪಕ್ಕೇತಿವ ತಾರದಿರು ಎನನ ಪಾಲಿಗೆ
ಅಪರಿಮಿತ್ ಮಹಿಮ ಅೊಂಬರಿೇಷ್ ವರದ
ಅಪಾರಗುಣನಿಲ್ಯ ಅಭಯವನಿೇಯೊ ಇವಗೆ
ಸವಪನಾವಸಿಿಯೊಂತೆ ಕಡೆಗಾಗಲಿ ಕೆಲೇಶ
ಉಪಚಾರ ನಿನಗೆ ನಾನು ಏನು ಪೆೇಳಲ್ಸಾಧ್ಯ
ಅಪವಾದ ಬೊಂದಿದೆ ಅದನು ಪರಿಹರಿಸು
ಕೃಪೆಮಾಡು ಅರ್ಥವಯಲಿಲ ಅನನಾ ಶರಣನೆೊಂದು
ಕೃಪಣನಾದರು ನಿನನ ದಾಸನೆನಿಸಿ ಇಪೆು
ಅಪಹಾಸಕ್ಕಕಿದಿರು ಅನೊಂತ್ ಜನುಮದ
ಉಪಕಾರ ಎನಗಿದೆ ಮತೆ ೊಂ
ತ ದಾವುದು ಒಲೆಲ
ಜಪತ್ಪ ಸಾವಧಾಾಯ ಮತೆತ ದಾನ ಧರ್ಮ
ಸಫಲ್ವಿದದರು ಅವಗೆ ಅಡಸಿ ಬೊಂದಟ್ಟಟದ
ಅಪಮೃತ್ುಾ ತೆ ಲ್ಗಿಸು ತ್ವಕದಿೊಂದಲಿ ಒಲಿದು
ಗುಪುತ್ಮಹಿಮ ನಮಮ ವಿಜಯ ವಿಠ್ಠಲ್ರೆೇಯ
ವಿಪರಿೇತ್ವಾಗಗೆ ಡದೆ ಬಲ್ವಾಗಿ ರಕ್ಷಿಪುದು ||5||

ಜತೆ
ಆರೆ ೇಗಾವನೆ ಮಾಡು ಆಲ್ಸಾಗೆೈಸದೆ
ವೆೈರಾಗಾನಿಧಿ ವಿಜಯ ವಿಠ್ಠಲ್ ಮಹವೆೈದಾ ||6||

You might also like