Professional Documents
Culture Documents
ಸಾಂಸ್ಕೃತಿಕ ಕನ್ನಡ ಪ್ರಶ್ನಾವಳಿ ಉತ್ತರಗಳು (ಟಿಪ್ಪಣಿಗಳು)
ಸಾಂಸ್ಕೃತಿಕ ಕನ್ನಡ ಪ್ರಶ್ನಾವಳಿ ಉತ್ತರಗಳು (ಟಿಪ್ಪಣಿಗಳು)
ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯ ಸಂಶೋಧಕರು ಮತ್ತು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಖ್ಯಾತರಾದ ಶ್ರೀಯುತ ಹಂಪ
ನಾಗರಾಜಯ್ಯನವರು ವಿಶಿಷ್ಟ ಮತ್ತು ವೈಚಾರಿಕ ದೃಷ್ಟಿಕೋನದಲ್ಲಿ ಕನ್ನಡ ಸಂಸ್ಕೃತಿಯ ವಿವರಗಳನ್ನು ಈ ಲೇಖನದಲ್ಲಿ ನೀಡಿದ್ದಾರೆ.
ಶ್ರೀಯುತರ ಪರಿಚಯವನ್ನು ಈ ಕೆಳಗೆ ನೀಡಲಾಗಿದೆ.
ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿ 1936 ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ
ಸ್ನಾತಕೋತ್ತರ ಪದವಿ ಪಡೆದ ಹಂಪನಾ ಶ್ರೇಷ್ಠ ವಿದ್ವಾಂಸರೆನಿಸಿದ ಕುವೆಂಪು, ಬಿ.ಎಂ.ಶ್ರೀ., ತೀ.ನಂ.ಶ್ರೀ ಹಾಗೂ ಡಿ.ಎಲ್.ಎನ್. ಅವರ
ಗರಡಿಯಲ್ಲಿ ಪಳಗಿದವರು. ಪ್ರಾಚೀನ ಮತ್ತು ಆಧುನಿಕ ಸಾಹಿತ್ಯಗಳೆರಡರಲ್ಲಿಯೂ ಪರಿಣತಿ ಪಡೆದ ಹಂಪನಾ ಇದುವರೆಗೆ ಸುಮಾರು 60 ಕ್ಕೂ
ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ಮಾಡಿರುವ ಸಂಶೋಧನೆ ಅನುಪಮವಾದದ್ದು. ಇವರ
ಸೇವೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಲ್ಲದೆ, ಕನ್ನಡದ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಲಭಿಸಿದೆ.
ಆಶಯ
ವಿಶ್ವವಿದ್ಯಾಲಯದ ತಾಂತ್ರಿಕ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಕರ್ನಾಟಕ ಸಂಸ್ಕೃತಿಯ ವಿವರಗಳನ್ನು ಗ್ರಹಿಸಲು ಈ ಲೇಖನವು ಹೆಚ್ಚು
ಪೂರಕವಾಗಿ ಮತ್ತು ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳನ್ನು ವಿವಿಧ ಮಾದರಿಗಳ
ಮುಖಾಂತರ ವಿವರಿಸಲಾಗಿದೆ. ಕರ್ನಾಟಕದ ಚರಿತ್ರೆ, ಕನ್ನಡ ಸಂಸ್ಕೃತಿ, ವಾಸ್ತುಶಿಲ್ಪ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಣತರಾದ
ಬಿಹಂಪನಾ ಅವರು ಕರ್ನಾಟಕ ಸಂಸ್ಕೃತಿ ಬಿಎಂಬ ಈ ಲೇಖನದಲ್ಲಿ ಪ್ರಾಚೀಯಿನಯಿದಿಂದ ಇಲ್ಲಿಯವರೆಗೆ ಕನ್ನಡ ಬಿನಾಡು ರಾಜಕೀಯವಾಗಿ
ಮತ್ತು ಸಾಂಸ್ಕೃತಿಕವಾಗಿ ಬೆಳೆದು ಬಂದ ರೀತಿಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಪ್ರಸ್ತುತ "ಕರ್ನಾಟಕ ಸಂಸ್ಕೃತಿ" ಈ ಲೇಖನವು
ಕರ್ನಾಟಕ ಮತ್ತು ಕನ್ನಡ ನಾಡಿನ ಸಂಸ್ಕೃತಿ ಹೇಗೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನು ವಿವಿಧ ಹಂತಗಳಲ್ಲಿ ವಿವಿಧ
ನಿದರ್ಶನಗಳ ಮುಖಾಂತರ ವಿವರಿಸಲು ಯತ್ನಿಸುತ್ತದೆ. ಕರ್ನಾಟಕ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯೇ ಆಗಿದ್ದರೂ ತನ್ನ ಪ್ರಾದೇಶಿಕ
ವೈಶಿಷ್ಟಗಳ ಪರಿಣಾಮವಾಗಿ ವಿಶೇಷ ರೂಪದಲ್ಲಿ ವ್ಯಕ್ತವಾಗುವುದನ್ನು ಹಲವಾರು ಪ್ರಾದೇಶಿಕ ನಿದರ್ಶನಗಳು ಮತ್ತು ಸಂಸ್ಕೃತಿಯ ವಿಭಿನ್ನ
ನೆಲೆಗಳ ಮುಖಾಂತರ ಕರ್ನಾಟಕ ಸಂಸ್ಕೃತಿಯನ್ನು ವಿವರಿಸಲಾಗಿದೆ. ಧರ್ಮ, ಸಮದೃಷ್ಟಿ, ವೀರಗಲ್ಲು, ಸಿಡಿತಲೆಗಲ್ಲು ಮತ್ತು ಮಾಸ್ತಿ
(ಮಹಾಸತಿ) ಈ ಕಲ್ಪನೆಗಳನ್ನು ಸಂಸ್ಕೃತಿಯ ದೃಷ್ಟಿಯಲ್ಲಿ ವಿವರಿಸಲಾಗಿದೆ. ಸಾಕಾರ ಸಂಸ್ಕೃತಿ ಮತ್ತು ಸಂಸ್ಕೃತಿ ಪ್ರಕಾರ ಇವುಗಳ
ನಡುವಿನ ವ್ಯತ್ಯಾಸವನ್ನು ಲೇಖಕರು ವಿವರಿಸಿದ್ದಾರೆ. ಕರ್ನಾಟಕ ಸಂಸ್ಕೃತಿಯನ್ನು ವಿಭಿನ್ನವಾಗಿ ಕಂಡರೂ ಕೊನೆಯಲ್ಲಿ
ಪುಟ-೨
ಭಾರತೀಯ ಸಂಸ್ಕೃತಿಯ ಭಾಗವಾಗಿ ವಿಶೇಷ ವಿಭಿನ್ನ ರೂಪದಲ್ಲಿ ನೋಡಬೇಕು. ಆ ಮುಖಾಂತರ ಕರ್ನಾಟಕ ಸಂಸ್ಕೃತಿಯ ಅಸ್ತಿತ್ವವನ್ನು
ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಈ ಲೇಖನವು ತಿಳಿಸುತ್ತದೆ.
ದಾನಗಳು.
11. "ಹಸಿವಾದರೆ ಊರೊಳಗೆ ಭಿಕ್ಷಾನ್ನಾಗಳುಂಟು, ತೃಷೆಯಾದರೆ ಕೆರೆ ಭಾವಿ, ಹಳ್ಳಗಳುಂಟು. ಶಯನಕ್ಕೆ ಹಾಳು
ಪುಟ-೩
17. ಒಡೆಯನ ಮರಣವಾದೊಡನೆ ಸ್ವಾಮಿ ಭಕ್ತಿಯ ಹೆಸರಿನಲ್ಲಿ ಬೆಂಕಿಗೆ ಬಿದ್ದು ಪ್ರಾಣ ತ್ಯಾಗ
ಕೊಂಡೊಯ್ಯುವ --ಹರಿಕಾರರಾಗಿದ್ದಾರೆ.
ಪುಟ-೪
27. ಪರಿಸರ ಪರಂಪರೆ ಹಾಗೂ ಪ್ರತ್ಯಕ್ಷ ಜೀವನದ ಅನೇಕ ಸಂಸ್ಕಾರಗಳ ಮೂಲಕ ಮನುಷ್ಯನ ಅಂತರಂಗ
30. ಹಗೆ > ಶತ್ರು, ಸಮರ > ಕಾಳಗ, ಯುದ್ದ. ನೃಪತಿ > ರಾಜ, ಅರಸ.
ಮುಕ್ತಾಯ.
ಪುಟ-೫
ಅಧ್ಯಾಯ-೨
ಕರ್ನಾಟಕ ಏಕೀಕರಣ ಚಳವಳಿ ಒಂದು ಅಪೂರ್ವ ಚರಿತ್ರೆಯಾಗಿದ್ದು ಇಂತಹ ಏಕೀಕರಣ ಚಳವಳಿಯಲ್ಲಿ ಸ್ವತಹ ಭಾಗವಹಿಸಿ ವೈಯಕ್ತಿಕ
ಮತ್ತು ಏಕೀಕರಣ ಚಳುವಳಿ ನಡೆದು ಬಂದ ದಾರಿಯ ಸಮಾಗಮವನ್ನು “ಕರ್ನಾಟಕ ಏಕೀಕರಣ : ಒಂದು ಅಪೂರ್ವ ಚರಿತ್ರೆ ಎಂಬ
ಜಿ.ವೆಂಕಟಸುಬ್ಬಯ್ಯ ಅವರು ಬರೆದಿರುವ ಈ ಲೇಖನದಲ್ಲಿ ನಾವು ಹಲವಾರು ಅಂಶಗಳನ್ನು ಕಾಣಬಹುದಾಗಿದೆ.
ಪ್ರೊ ಗಂಜಾಂ ವೆಂಕಟಸುಬ್ಬಯ್ಯ (23 ಆಗಸ್ಟ್1913-19 ಏಪ್ರಿಲ್2021)ಕನ್ನಡ ನಿಘಂಟುಶಾಸ್ತ್ರ ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ
ಕ್ಷೇತ್ರಗಳಲ್ಲಿ ತಜ್ಞರು. ಇವರ ʼ ಇಗೋ ಕನ್ನಡ “ ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ಇವರ ಭಾಷಾ ಸಾಹಿತ್ಯ
ಕೊಡುಗೆಗೆ 2005 ರಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಇವರಿಗೆ ಪ್ರತಿಷ್ಟಿತ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಇವರು
ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ಜಿ.ವೆಂಕಟಸುಬ್ಬಯ್ಯ.
ಪುಟ-೬
13. ಕರ್ನಾಟಕ ಏಕೀಕರಣಕ್ಕೆ ಒಪ್ಪಿಗೆ ದೊರೆತ 1920 ರ ಕಾಂಗ್ರೆಸ್ಸಿನ ಅಧಿವೇಶನ ಎಲ್ಲಿ ನಡೆಯಿತು ?
- ನಾಗಪುರ
15. 1955 ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಸಮ್ಮೇಳನ
ಪುಟ-೭
24, 1957-58 ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ? ಎಲ್ಲಿ ನಡೆಯಿತು ?
ಆಳಿದ್ದಾರೆಂದು ಹೇಳಬಹುದು.
ಮುಕ್ತಾಯ.
ಪುಟ-೮
ಅಧ್ಯಾಯ-೩
1. ಆಡಳಿತ ಭಾಷೆಯಾಗಿ ಕನ್ನಡ ಲೇಖನವನ್ನು ಯಾವ ಪಠ್ಯ ಪುಸ್ತಕದಿಂದ ಆರಿಸಲಾಗಿದೆ ?-- ಆಡಳಿತ ಕನ್ನಡ
ತ್ರಿಭಾಷಾ ಸೂತ್ರ
ಇಪ್ಪತ್ತೊಂಬತ್ತನೇ ಸ್ಥಾನ.
9. ಕನ್ನಡ ಬರಹಗಳಿಗೆ ಎಷ್ಟು ವರ್ಷದ ಚರಿತ್ರೆ ಇದೆ ?-- 1500 (ಸಾವಿರದ ಐದುನೂರು ವರ್ಷಗಳ ಚರಿತ್ರೆ )
10. ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆದವರು ಯಾರು ? - - ವಿನೋಭಾ ಭಾವೆ
ಪುಟ-೯
14. --- ರಲ್ಲಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಲಯದ ವಾದ ಮತ್ತು ತೀರ್ಪಿನ ಭಾಷೆ
ಕನ್ನಡದಲ್ಲೇ ಇರಬೇಕೆಂದು ತಿರ್ಮಾನಿಸಲಾಗಿದೆ. -- 1974
16. 1979 ರಿಂದ ಉಚ್ಚನ್ಯಾಯಾಲಯದ ಪರಿಧಿಯಲ್ಲಿ ಬರುವ ಎಲ್ಲಾ ಸಿವಿಲ್ ನ್ಯಾಯಾಲಯಗಳ ಭಾಷೆ
ಮುಕ್ತಾಯ.
ಪುಟ-೧೦
ಕಾವ್ಯ ಭಾಗ ( ಆಧುನಿಕ ಪೂರ್ವ)
ಅಧ್ಯಾಯ-೪
ವಚನ ಸಾಹಿತ್ಯ
ವಚನಕಾರರ ಪರಿಚಯ
ಕರ್ನಾಟಕದಲ್ಲಿ ನಡೆದ ಹನ್ನೆರಡನೇ ಶತಮಾನದ ಶರಣ ಚಳವಳಿ ಸಮಾನತೆ ಮತ್ತು ಮಾನವತೆಯನ್ನು ಸಾರಿದ ಒಂದು ಐತಿಹಾಸಿಕ
ಘಟನೆ. ಆ ಚಳವಳಿಯ ಭಾಗವಾಗಿ ರೂಪುಗೊಂಡ ವಚನ ಸಾಹಿತ್ಯ ಇವತ್ತಿಗೂ ಅತ್ಯಂತ ಪ್ರಸ್ತುತ. ಸಾಮಾಜಿಕ ಅಸಮಾನತೆ, ಧಾರ್ಮಿಕ
ಗೊಡ್ಡು ಸಂಪ್ರದಾಯಕ್ಕೆ ಪ್ರತಿಕ್ರಿಯೆಯಾಗಿ ಬಂದ ವಚನ ಸಾಹಿತ್ಯ ಉಂಟು ಮಾಡಿದ ಅರಿವು ಸಾರ್ವಕಾಲಿಕವಾದದ್ದು. ಶರಣ ಚಳವಳಿಗೆ
ಪ್ರೇರಕ ಶಕ್ತಿಯಾಗಿ ನಿಂತ ಮಹಾ ಮಾನವತಾವಾದಿ ಬಸವಣ್ಣನವರ ನೇತೃತ್ವದಲ್ಲಿ, ವಿವಿಧ ವೃತ್ತಿಗಳಿಗೆ ಸೇರಿದ ನೂರಾರು ಕಾಯಕ
ಜೀವಿಗಳು ತಮ್ಮ ತಮ್ಮ ಅನುಭವ ಜ್ಞಾನವನ್ನು ಸಾಮೂಹಿಕವಾಗಿ ಬಿತ್ತರಿಸಿದರು. ಅಪೂರ್ವ ಸಂದರ್ಭ ಅದಾಗಿತ್ತು. ಸಾಮಾಜಿಕವಾದ
ಕ್ರಾಂತಿಗೂ ನಾಂದಿ ಹಾಡಿದ ಆ ಚಳವಳಿಯ ಉತ್ಪನ್ನವು ಈ ವಚನಗಳನ್ನು ಸೃಜಿಸಿತು. ಅಂಧಕಾರದಲ್ಲಿದ್ದ ಸಮಾಜಕ್ಕೆ ಅರಿವಿನ ಬೆಳಗನ್ನು
ತೋರಿತು. ವಚನ ಚಳವಳಿಯನ್ನು ಸಾಕ್ಷೀಕರಿಸಿದ ಇನ್ನೂ ಅನೇಕ ಪ್ರಮುಖ ವಚನಕಾರರು ಇದ್ದರಾದರೂ ಇಲ್ಲಿ ಸಾಂಕೇತಿಕವಾಗಿ ಈ ಆರು
ವಚನಕಾರರ ಒಂದೊಂದು ವಚನಗಳನ್ನು ಮಾತ್ರ ನೀಡಲಾಗಿದೆ.
ಅಭ್ಯಾಸಕ್ಕಾಗಿ ಪ್ರಶ್ನೆಗಳು
ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಅಧ್ಯಯನದ ದೃಷ್ಟಿಯಿಂದ ಬಹು ಆಯ್ಕೆ ಮಾದರಿಯ ಹಲವಾರು
ಪ್ರಶ್ನೆಗಳನ್ನು ಈ ಲೇಖನದ ವಿಷಯಗಳಿಗೆ ಪೂರಕವಾಗಿ ನೀಡಲಾಗಿದೆ.
ಪುಟ-೧೧
ಮುಕ್ತಾಯ.
ಪುಟ-೧೨
ಅಧ್ಯಾಯ-೫
ಕೀರ್ತನಾ ಸಾಹಿತ್ಯ
ಕೀರ್ತನಕಾರರಲ್ಲಿ ಪುರಂದರದಾಸ ಮತ್ತು ಕನಕದಾಸ ಪ್ರಮುಖರು, ಅವರ -ಒಂದೊಂದು ಕೀರ್ತನೆಗಳನ್ನು ಇಲ್ಲಿ ಸಾಂಕೇತಿಕವಾಗಿ
ನೀಡಲಾಗಿದೆ.
ಮುಕ್ತಾಯ.
ಪುಟ-೧೩
ಅಧ್ಯಾಯ-೬
ತತ್ವಪದಗಳು
ಮೂಲ ಆಶಯ:
ಶಿಶುನಾಳ ಶರೀಫರು ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ. ಬದುಕಿಗೆ ಅವಶ್ಯಕವಾದ ಜೀವನ ತತ್ವವನ್ನು, ಆಧ್ಯಾತ್ಮಿಕ -ಜ್ಞಾನವನ್ನು
ಸುಶ್ರಾವ್ಯ ಹಾಡುಗಳ ಮೂಲಕವೇ ಧಾರೆ ಎರೆದಿದ್ದಾರೆ. ಅವರಲ್ಲಿ ಸಂತ ಶಿಶುನಾಳ ಷರೀಫ ಮತ್ತು ಬಾಲಲೀಲಾ ಮಹಾಂತ ಶಿವಯೋಗಿ
ಅವರ ತತ್ವಪದಗಳನ್ನು ಇಲ್ಲಿ ನೀಡಲಾಗಿದೆ.
ಮುಕ್ತಾಯ.
ಪುಟ-೧೪
ಮುಕ್ತಾಯ.
ಪುಟ-೧೫
ಅಧ್ಯಾಯ- ೮
ಕುರುಡು ಕಾಂಚಾಣಾ—ದ ರಾ ಬೇಂದ್ರೆ
13. ಕಾಂಚಾಣವು ಬಡವರ ಕಣ್ಣೀರನ್ನು ಕುಡಿದು ಏನು ಮಾಡುತ್ತಿತ್ತು? .-- ಉಧೋ ಉಧೋ ಎನ್ನುತ್ತಿತ್ತು
ಮುಕ್ತಾಯ.
ಪುಟ-೧೬
ಅಧ್ಯಾಯ- ೯
ಹೊಸ ಬಾಳಿನ ಗೀತೆ – ಕುವೆಂಪು
ಮುಕ್ತಾಯ.
ಘಟಕ – ತಾಂತ್ರಿಕ ವ್ಯಕ್ತಿಗಳ ಪರಿಚಯ ಪುಟ-೧೭
ಅಧ್ಯಾಯ- ೧೦
ಡಾ. ವಿಶ್ವೇಶ್ವರಯ್ಯ –ವ್ಯಕ್ತಿ ಮತ್ತು ಐತಿಹ್ಯ
ಲೇಖಕರ ಪರಿಚಯ
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ (1900) ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು. ಕನ್ನಡದ
ಲಲಿತ ಪ್ರಬಂಧಗಳಲ್ಲಿ ಅವರಷ್ಟು ಎತ್ತರದ ಸಾಧನೆ ಮಾಡಿದವರಿಲ್ಲ. ಬಹಳ ಸುಂದರವಾದ ಸರಸಪೂರ್ಣವಾದ ಗದ್ಯವನ್ನು ಬರೆದ
ಮೂರ್ತಿರಾಯರು, 'ಹಗಲುಗನಸುಗಳು', 'ಅಲೆಯುವ ಮನ', 'ಮಿನುಗುಮಿಂಚು' ಮುಂತಾದ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಅವರ 'ಪತ್ರಗಳು ಚಿತ್ರಗಳು' ಕೃತಿಗೆ 1979 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಕನ್ನಡದಲ್ಲಿ ಶಿವರಾಮ ಕಾರಂತರಂತೆ
ಮೂರ್ತಿರಾಯರು ಕೂಡ ನಾಸ್ತಿಕವಾದಿ ಚಿಂತನೆಯ ಪ್ರತಿಪಾದಕರು. ಅವರು ಬರೆದ 'ದೇವರು' ಪುಸ್ತಕವು ಬಹಳ ಚರ್ಚೆಗೆ ಒಳಗಾಗಿದೆ.
ಅವರ ಪ್ರವಾಸ ಕಥನದ ಹೆಸರು 'ಅಪರವಯಸ್ಕನ ಅಮೆರಿಕಾ ಯಾತ್ರೆ', ಕನ್ನಡದಲ್ಲಿ ನೂರು ವರ್ಷಕ್ಕೂ ಮೀರಿದ ಸುದೀರ್ಘ ಬಾಳುವೆ
ಮಾಡಿದ ಲೇಖಕರಲ್ಲಿ ಒಬ್ಬರಾಗಿರುವ ಮೂರ್ತಿರಾಯರು 'ಸಂಜೆಗಣ್ಣಿನ ಹಿನ್ನೋಟ' ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ.
ಮೂರ್ತಿರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 1984 ರಲ್ಲಿ ಕೈವಾರದಲ್ಲಿ ನಡೆದ 56 ನೇ ಕನ್ನಡ ಸಾಹಿತ್ಯ ಪರಿಷತ್ತಿನ
ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಈ ವ್ಯಕ್ತಿ ಚಿತ್ರವನ್ನು ಅವರ 'ಸಮಗ್ರ ಲಲಿತ ಪ್ರಬಂಧಗಳು' ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇಲ್ಲಿ ಲೇಖಕರು ಸರ್ ಎಂ
ವಿಶ್ವೇಶ್ವರಯ್ಯನವರ ಬಗ್ಗೆ ಜನರಲ್ಲಿರುವ ನೆನಪಿನ ಪ್ರಸಂಗಗಳನ್ನು ಇಟ್ಟುಕೊಂಡು, ಕರ್ನಾಟಕಕ್ಕೆ ಅವರು ಮಾಡಿದ ಸೇವೆಯನ್ನು
ಚಿತ್ರಿಸಿದ್ದಾರೆ. ಯತ್ನಿಸಿದ್ದಾರೆ. ಬಗ್ಗೆ ಇರುವ ಕೆಲವು ಟೀಕೆಗಳಿಗೆ ಉತ್ತರಿಸಲು ಅವರ
7. ಡಾ. ವಿಶ್ವೇಶ್ವರಯ್ಯ ? ವ್ಯಕ್ತಿ ಮತ್ತು ಐತಿಹ್ಯ ಲೇಖನದ ಲೇಖಕರು ಯಾರು? -- ಎ ಎನ್ ಮೂರ್ತಿರಾವ್
8. ಎ ಎನ್ ಮೂರ್ತಿರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಷ್ಟರಲ್ಲಿ ದೊರೆಯಿತು? -- 1979
--- ವಿಶ್ವೇಶ್ವರಯ್ಯ
ಪುಟ-೧೮
12. 'ನಮ್ಮ ಬಂಧುಗಳಲ್ಲಿ ಯಾರೊಬ್ಬರಿಗಾಗಲಿ ನೌಕರಿ ಕೊಡಬೇಕೆಂದು ನೀನು ಶಿಫಾರಸು ಮಾಡಬಾರದು: ಮಾಡುವುದಿಲ್ಲವೆಂದು
ಭರವಸೆ ಕೊಟ್ಟರೆ ದಿವಾನಗಿರಿಯನ್ನು ಒಪ್ಪಿಕೊಳ್ಳುತ್ತೇನೆ. ಎಂದು ಹೇಳಿದವರು ಯಾರು?
--- ವಿಶ್ವೇಶ್ವರಯ್ಯ
ಮುಕ್ತಾಯ.
ಪುಟ-೧೯
ಅಧ್ಯಾಯ - ೧೧
--ಪ್ರಕೃತಿ ದತ್ತ
6. ಭಾರತದಲ್ಲಿ ಬೇರೆ ಬೇರೆ ಬಣ್ಣಗಳನ್ನು ನೀಡುವ ಸು. 300 ಗಿಡಗಳಿವೆ ಎಂದು ಅಂದಾಜು ಮಾಡಲಾಗಿದೆ.
ಬಳಸಲಾಗುತ್ತದೆ. -- ಹಿತ್ತಾಳೆ
8. ---- ದಲ್ಲಿ ತಯಾರಾದ ಬಟ್ಟೆಗೆ ಗ್ರೀಸ್, ವಿಷಿಯಾ, ಅರೆಬಿಯಾ ಹಾಗು ಮೆಡಿಟರೇನಿಯನ್ ದೇಶಗಳಲ್ಲಿ
9. ----ಭಾರತದ ಕೆಲವು ನೇಕಾರು ಚಿಂದಿ ಬಟ್ಟೆಯ ಕಂಬಳಿಗಳನ್ನು ತಮ್ಮ ಮಗ್ಗಗಳಲ್ಲಿ ನೇಯುವರು. – ದಕ್ಷಿಣ
ಮುಕ್ತಾಯ.
ಪುಟ-೨೦
ಘಟಕ - 5: ಸಾಂಸ್ಕೃತಿಕ, ಜನಪದ ಕಥೆ ಮತ್ತು ಪ್ರವಾಸ ಕಥನ
ಅಧ್ಯಾಯ - ೧೨
ಯುಗಾದಿ- ವಸುಧೇಂದ್ರ
ಪುಟ-೨೧
ಮುಕ್ತಾಯ.
ಪುಟ-೨೨
ಅಧ್ಯಾಯ - ೧೨
23. ಹಾಸನ ಕಡೆಯ ಬಯಲು ಸೀಮೆಯಿಂದ ಆಕಸ್ಮಿಕವಾಗಿ ಮೆಗಾನೆ ಸೇರಿರುವವರು ಯಾರು? – ಲಕ್ಷಮಮ್ಮ
ಮುಕ್ತಾಯ.