You are on page 1of 18

3/25/24, 1:32 PM :: Welcome to Karnataka State Police Housing Corp.

::

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ


ಕಾಯ್ದ

This plugin is not supported

ªÀiÁ»w ºÀPÀÄÌ C¢ü¤AiÀĪÀÄzÀrAiÀÄ°è£À «ªÀgÀUÀ½UÁV E°è QèPï ªÀiÁr


ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ
ಕಾಯ್ದೆ ೧೯೯೯
[೨೦೦೦ರ ೨೯ನೇ ಕಾಯ್ದೆ ]
ಉದ್ದೇಶಗಳು ಮತ್ತು ಕಾರಣಗಳ ವಿವರಣೆ:
(೧೯೯೯ರ ಎಲ್.ಸಿ. ಮಸೂದೆಯಿಂದ ಪಡೆಯಲಾಗಿದ್ದು )
ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರಿ ಇಲಾಖೆಗಳಲ್ಲಿ , ಸಾರ್ವಜನಿಕ ಕ್ಷೇತ್ರ ದ ಸಂಸ್ಥೆ ಗಳಲ್ಲಿ , ಶಾಸನಾತ್ಮ ಕ
ಮಂಡಳಿಗಳಲ್ಲಿ ಇತ್ಯಾ ದಿ ಕಡೆಗಳಲ್ಲಿ ಟೆಂಡರ್ ಪ್ರ ಕ್ರಿ ಯೆಗಳಲ್ಲಿ ಅವ್ಯ ವಹಾರಗಳು ನಡೆಯುತ್ತಿ ರುವುದು
ಕಂಡುಬಂದಿದೆ. ಟೆಂಡರ್‌ಗೆ ಸಾಕಷ್ಟು ಪ್ರ ಚಾರ ನೀಡದಿರುವುದು, ಟೆಂಡರ್ ದಾಖಲೆಗಳ ಸರಬರಾಜಿನಲ್ಲಿ
ನಿರ್ಬಂಧ ಇದಕ್ಕೆ ಕಾರಣ. ಇದರಿಂದಾಗಿ ಟೆಂಡರ್ ಮೌಲ್ಯ ಮಾಪನ ಮತ್ತು ಸ್ವೀಕಾರದಲ್ಲಿ ಪಾರದರ್ಶಕತೆಯ
ಕೊರತೆ ಉಂಟಾಗಿದೆ.

ಇಂತಹ ಅವ್ಯ ವಹಾರಗಳು ಪುನರಾವರ್ತನೆಯಾಗದಂತೆ ತಡೆಯುವ ಸಲುವಾಗಿ ಟೆಂಡರ್ ಪ್ರ ಕ್ರಿ ಯೆಯಲ್ಲಿ
ಪಾರದರ್ಶಕತೆಯನ್ನು ತರಲು ಮತ್ತು ಟೆಂಡರ್‌ಗಳ ಆಹ್ವಾ ನ, ಪರಿಷ್ಕ ರಣ ಮತ್ತು ಸ್ವೀಕಾರವನ್ನು ಮಾನ್ಯ
ಮಾಡಲು ಶಾಸನವೊಂದನ್ನು ತರಲಾಗುವುದು ಎಂದು ೧೯೯೭-೯೮ನೇ ವರ್ಷದ ಬಜೆಟ್ ಭಾಷಣದಲ್ಲಿ
ಪ್ರ ಕಟಿಸಲಾಯಿತು.

ಹಾಗಾಗಿ ಈ ಮಸೂದೆ.II
II

೨೦೦೧ರ ೨೧ನೇ ಕಾಯ್ದೆ ಯ ತಿದ್ದು ಪಡಿ


(ಎಲ್.ಎ.ಮಸೂದೆ ಸಂಖ್ಯೆ ೨೦೦೧ರ ೨೦ನ್ನು ನೋಡಿ) (ಕಡತ ಸಂಖ್ಯೆ ...)

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ ಕಾಯ್ದೆ ೧೯೯೯ರ ೪ನೇ ವಿಧಿಯ ಪರಿಚ್ಛೇದ (ಇ),
ಸರ್ಕಾರಿ ಇಲಾಖೆಗೆ ೫ ಲಕ್ಷ ರೂ. ಮೌಲ್ಯ ವನ್ನು ಮೀರದ ಸರಕು ಹಾಗೂ ಸೇವೆಗಳ ಸಂಗ್ರ ಹಣೆಗೆ ಸಂಬಂಧಿಸಿದಂತೆ
ಕಾಯ್ದೆ ಯ IIನೇ ಅಧ್ಯಾ ಯ ಅನ್ವ ಯವಾಗುವುದನ್ನು ಹೊರತುಪಡಿಸುತ್ತ ದೆ ಮತ್ತು ಇದು ಸ್ಥ ಳೀಯ ಅಧಿಕಾರಿಗಳ
ಮಟ್ಟಿ ಗೆ ೨ ಲಕ್ಷ ರೂ. ಮೌಲ್ಯ ವನ್ನು ಮೀರದ ಮಿನಿ ನೀರು ಸರಬರಾಜು ಮತ್ತು ಶಾಲಾ ಕೊಠಡಿಗಳ
ನಿರ್ಮಾಣವನ್ನು ಅನುಷ್ಠಾ ನಕ್ಕೆ ತರುವ ಸಂದರ್ಭದಲ್ಲಿ ಅನ್ವ ಯವಾಗುವುದಿಲ್ಲ ಹಾಗೂ ಇತರ ಪ್ರ ಕರಣಗಳಲ್ಲಿ
ಇದು ಒಂದು ಲಕ್ಷ ರೂಪಾಯಿಯನ್ನು ಮೀರಬಾರದು.

ಬೆಲೆಗಳ ಏರಿಕೆಯ ಹಿನ್ನೆ ಲೆಯಲ್ಲಿ , ಸಾರ್ವಜನಿಕ ಕ್ಷೇತ್ರ ದ ಸಂಸ್ಥೆ ಗಳು ಮತ್ತಿ ತರ ಸಂದರ್ಭಗಳಲ್ಲಿ ಸರಕು ಹಾಗೂ
ಸೇವೆಗಳ ಸಂಗ್ರ ಹಣೆಯ ವೇಳೆ ಎಲ್ಲ ಸರ್ಕಾರಿ ಇಲಾಖೆಗಳಿಗೆ ಸಮಾನವಾದ ಮಿತಿಯನ್ನು ವಿಧಿಸುವುದು ಅಗತ್ಯ
ಎಂದು ಭಾವಿಸಲಾಯಿತು.

ಹಾಗಾಗಿ ಕಾಯ್ದೆ ಯ IIನೇ ಅಧ್ಯಾ ಯ ಅನ್ವ ಯವಾಗುವುದನ್ನು ಹೊರತುಪಡಿಸುವುದಕ್ಕಾ ಗಿ ತಿದ್ದು ಪಡಿಯ


ಅಗತ್ಯ ವಿದೆ ಎಂದು ಭಾವಿಸಲಾಯಿತು.;

(i) ಐದು ಲಕ್ಷ ರೂಪಾಯಿಗೂ ಮೀರಿದ ಎಲ್ಲ ರೀತಿಯ ನಿರ್ಮಾಣ ಕಾರ್ಯ ಕೈಗೊಳ್ಳ ಲು ಸರ್ಕಾರಿ ಇಲಾಖೆಗಳು,
ರಾಜ್ಯ ಸರ್ಕಾರಿ ಸಂಸ್ಥೆ ಅಥವಾ ಯಾವುದೇ ಮಂಡಳಿ, ಸಂಸ್ಥೆ ಅಥವಾ ನಿಗಮದ ಯಾವುದೇ ಕಾನೂನು
ಮೂಲಕ ಅಥವಾ ಅದರ ಅಡಿಯಲ್ಲಿ ಮತ್ತು ಸರ್ಕಾರ, ಜಿಲ್ಲಾ ಪಂಚಾಯತ್‌ಗಳು, ನಗರಪಾಲಿಕೆಗಳು, ನಗರಸಭೆ,
ಹೈದರಾಬಾದ್ ಕರ್ನಾಟಕ ಪ್ರ ದೇಶಾಭಿವೃದ್ಧಿ ಮಂಡಳಿ, ಮಲೆನಾಡು ಪ್ರ ದೇಶಾಭಿವೃದ್ಧಿ ಮಂಡಳಿ ಮತ್ತು
ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಲೀಕತ್ವ ದಲ್ಲಿ ಅಥವಾ ನಿಯಂತ್ರ ಣದಲ್ಲಿ ಸಂಗ್ರ ಹಣ ಕಾರ್ಯ
ನಡೆಯಬೇಕಾಗುತ್ತ ದೆ. ನಿರ್ಮಾಣ ಕಾರ್ಯವನ್ನು ಹೊರತುಪಡಿಸಿದ ಸರಕು ಅಥವಾ ಸೇವೆಗಳ ವಿಚಾರದಲ್ಲಿ
ಇದರ ಮೌಲ್ಯ ಒಂದು ಲಕ್ಷ ರೂಪಾಯಿ ಮೀರಬಾರದು.

(ii) ಎರಡು ಲಕ್ಷ ರೂಪಾಯಿಗೂ ಮಿರದ ಮಿನಿ ನೀರು ಸರಬರಾಜು ಯೊಜನೆಗಳು ಅಥವಾ ಶಾಲಾ ಕಟ್ಟ ಡಗಳ
ನಿರ್ಮಾಣ ಮತ್ತು ಒಂದು ಲಕ್ಷ ರೂಪಾಯಿಯನ್ನು ಮೀರದ ಇತರ ಪ್ರ ಕರಣಗಳಲ್ಲಿ ಗ್ರಾ ಮಪಂಚಾಯತ್,
ತಾಲೂಕು ಪಂಚಾಯತ್, ಪುರಸಭೆ, ಪಟ್ಟ ಣ ಪಂಚಾಯತ್ ಅತವಾ ನಗರಾಭಿವೃದ್ಧಿ ಪ್ರಾ ಧಿಕಾರಗಳ ಮೂಲಕ
ಸರಕುಗಳು ಅಥವಾ ಸೇವೆಗಳ ಸಂಗ್ರ ಹಣಾ ಕಾರ್ಯ ನಡೆಯಬೇಕಾಗುತ್ತ ದೆ.

ಹಾಗಾಗಿ ಈ ಮಸೂದೆ

www.ksphc.org/transparencyact_kannada.aspx 1/18
3/25/24, 1:32 PM :: Welcome to Karnataka State Police Housing Corp. ::
ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ ಕಾಯ್ದೆ ೧೯೯೯
[೨೦೦೦ರ ೨೯ನೇ ಕರ್ನಾಟಕ ಕಾಯ್ದೆ ]
(೨೦೦೦ನೇ ಇಸವಿಯ ಡಿಸೆಂಬರ್ ೧೦ನೇ ದಿನಾಂಕದಂದು ರಾಜ್ಯ ಪಾಲರ ಒಪ್ಪಿ ಗೆಯನ್ನು ಪಡೆಯಲಾಗಿದ್ದು ,
೨೦೦೦ರ ಡಿಸೆಂಬರ್ ೧೩ನೇ ದಿನಾಂಕದಂದು ಕರ್ನಾಟಕ ಗಜೆಟ್ ಎಕ್ಸ್ ‌ಟ್ರಾ ಆರ್ಡಿನರಿಯಲ್ಲಿ ಮೊದಲು
ಪ್ರ ಕಟಗೊಂಡಿದೆ)

೨೦೦೧ರ ೨೧ನೇ ಕಾಯ್ದೆ ಯಿಂದ ತಿದ್ದು ಪಡಿಯಾದಂತೆ


ಸಂಗ್ರ ಹಣಾ ಅಸ್ತಿ ತ್ವ ಗಳ ಮೂಲಕ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಟೆಂಡರ್ ಆಹ್ವಾ ನ, ಪರಿಷ್ಕ ರಣೆ
ಮತ್ತು ಸ್ವೀಕಾರದಲ್ಲಿ ನ ನಿಯಮಾವಳಿಗಳನ್ನು ಇನ್ನ ಷ್ಟು ಪರಿಣಾಮಕಾರಿಯಾಗಿ ಮಾಡುವ ಮೂಲಕ ಸರಕುಗಳು
ಮತ್ತು ಸೇವೆಗಳ ಸಾರ್ವಜನಿಕ ಸಂಗ್ರ ಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದು ಕೊಳ್ಳ ಲು ಈ ಕಾಯ್ದೆ
ನೆರವಾಗುತ್ತ ದೆ.

ಟೆಂಡರ್‌ಗಳ ಆಹ್ವಾ ನ, ಪರಿಷ್ಕ ರಣೆ ಮತ್ತು ಸ್ವೀಕಾರದಲ್ಲಿ ನ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಮಾಡಿ


ಸಂಗ್ರ ಹಣಾ ಅಸ್ತಿ ತ್ವ ಗಳ ಮೂಲಕ ಸರಕುಗಳು ಮತ್ತು ಸೇವೆಗಳ ಸಂಗ್ರ ಹಣಾ ಪ್ರ ಕ್ರಿ ಯೆ ನಡೆಸುವುದು ಸಾರ್ವಜನಿಕ
ಹಿತದೃಷ್ಟಿ ಯಿಂದ ಅತ್ಯಂತ ಸಮಯೋಚಿತವಾಗಿರುತ್ತ ದೆ.

ಭಾರತೀಯ ಗಣತಂತ್ರ ದ ಐದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆ ಈ


ಕೆಳಗಿನಂತಿದೆ:

ಪೀಠಿಕೆ
ಶಾಸನದಲ್ಲಿ ರುವ ವ್ಯಾ ಖ್ಯಾ ನದಲ್ಲಿ ಯಾವುದೂ ಸ್ಪ ಷ್ಟ ವಾಗದಿದ್ದ ರೂ ಪೀಠಿಕೆಯಿಂದ ಕಾಯ್ದೆ ಯ ಉದ್ದೇಶಗಳು
ಕಾಯ್ದೆ ಯ ಶಾಸನಾತ್ಮ ಕ ಇತಿಹಾಸ ಮತ್ತು ಸಾಮಾಜಿಕ-ಆರ್ಥಿಕ ವೈಶಿಷ್ಟ್ಯ ಮತ್ತು ಕಾಯ್ದೆ ಯು
ಅಂಗೀಕಾರಗೊಂಡ ಸಂದರ್ಭದಲ್ಲಿ ನ ಆಕಾಂಕ್ಷೆ ಗಳನ್ನು ಒಂದಿಷ್ಟು ತಿಳಿದುಕೊಳ್ಳ ಬಹುದಾಗಿದೆ. ಬೆಂಗಳೂರು
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗಿ/S ಎ.ರಾಜಪ್ಪ , (೧೯೭೮) ೨ಸಿಸಿ ೨೧೩.

ಶಾಸನದ ತಿರುಳನ್ನು ತಿಳಿದುಕೊಳ್ಳ ಲು ಪೀಠಿಕೆ ಅತ್ಯಂತ ಮಹತ್ವ . ಆದರೆ, ಶಾಸನದ ಸ್ಪ ಷ್ಟ ಹಾಗೂ ನಿಖರವಾದ
ಭಾಷೆ ಅದನ್ನು ನಿಯಂತ್ರಿ ಸಬಹುದಿತ್ತು ಅಥವಾ ಇನ್ನ ಷ್ಟು ಅರ್ಹಗೊಳಿಸಬಹುದಿತ್ತು ಎಂಬುದು ಇದರ
ಅರ್ಥವಲ್ಲ . ಕೇವಲ ಅನುಮಾನಕ್ಕೆ ಅವಕಾಶವಾದಾಗ ಮಾತ್ರ , ಇದನ್ನು ಕಾಯ್ದೆ ಯನ್ನಾ ಗಿ ಮಾಡಲು
ಕಾರಣವೇನು ಮತ್ತು ಅದರ ಹಿಂದಿನ ಶಾಸನಾತ್ಮ ಕ ಉದ್ದೇಶವನ್ನು ತಿಳಿದುಕೊಳ್ಳ ಲು ಪೀಠಿಕೆ
ಅನುಕೂಲವಾಗುತ್ತ ದೆ. ಶಾಸನ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡಬಹುದಾಗಿದ್ದ ರೆ ಆಗ ಅದು ಉದ್ದೇಶಕ್ಕೆ
ಹೆಚ್ಚು ಹತ್ತಿ ರವಾಗುತ್ತಿ ತ್ತು ಮತ್ತು ಪೀಠಿಕೆಯ ಅವಕಾಶವನ್ನು ಬಳಸಿಕೊಳ್ಳ ಬಹುದಿತ್ತು . ಹಾಗಾಗಿ ಪೀಠಿಕೆ
ಕಾಯ್ದೆ ಯಲ್ಲಿ ನ ಸ್ಪ ಷ್ಟ ಮಾತುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ . ಶಾಸನದ ಅವಕಾಶಗಳ ಬಗ್ಗೆ
ವ್ಯಾ ಖ್ಯಾ ನ ಮಾಡುವ ಸಂದರ್ಭದಲ್ಲಿ ಕೋರ್ಟ್ ಪೀಠಿಕೆಯಿಂದ ಆರಂಭಿಸಬಾರದು. ತ್ರಿ ಭುವನ್ ಪ್ರ ಕಾಶ್
ನಯ್ಯ ರ್ ಗಿ/S ಕೇಂದ್ರ ಸರ್ಕಾರ, ಎಐಆರ್ ೧೯೭೦ ಎಸ್‌ಸಿ ೫೪೦ (೧೯೬೯) ೩ ಎಸ್‌ಸಿಸಿ ೯೯.

ಪೀಠಿಕೆ ಹಕ್ಕು ಗಳನ್ನು ನೀಡಲು ಅಥವಾ ಅವನ್ನು ಕಿತ್ತು ಕೊಳ್ಳ ಲು ಅದೇನೂ ಪ್ರ ತ್ಯೇಕ ಕಾಯ್ದೆ ಯಲ್ಲ . ಕಾಯ್ದೆ ಯ
ಭಾಗವೇ ಸ್ಪ ಷ್ಟ ಹಾಗೂ ಅಸಂದಿಗ್ದ ವಾಗಿರುತ್ತಿ ದ್ದ ರೆ ಪೀಠಿಕೆ ನಿರ್ಬಂಧವಾಗುತ್ತಿ ರಲಿಲ್ಲ ಅಥವಾ
ವಿಸ್ತೃತಗೊಳ್ಳು ತ್ತಿ ರಲಿಲ್ಲ .

ಆರ್.ವೆಂಕಟಸ್ವಾ ಮಿ ನಾಯ್ಡು ಗಿ/S ನರ್ಸಾರಾಮ್ ನಾರಾಯಣ್‌ದಾಸ್, ಎಐಆರ್ ೧೯೬೬ ಎಸ್‌ಸಿ ೩೬೧.

ಅರ್ಥವಿವರಣೆಯ ಸಾಧನಗಳು:
ವ್ಯಾ ಖ್ಯಾ ನದ ನಿಯಮಗಳು ಉಪಯುಕ್ತ ಸರ್ವೆಂಟ್‌ಗಳಾಗಿದ್ದು , ಆದರೆ, ಒಮ್ಮೊ ಮ್ಮೆ ಅವು ಅತ್ಯಂತ ಸಂಕಷ್ಟ ದ
ಮಾಸ್ಟ ರ್‌ಗಳಾಗುವುದಿದೆ. ಕೇಶವ್‌ಜಿ ರವಿಜೀ ಮತ್ತು ಕಂ ಗಿ/S ಸಿಐಟಿ, (೧೯೯೦) ೨ ಎಸ್‌ಸಿಸಿ ೨೩೧

ಶಾಸನವನ್ನು ವ್ಯಾ ಖ್ಯಾ ನ ಮಾಡುವಾಗ ಅರ್ಥವಿವರಣೆಗೆ ಸೂಕ್ತ ವಾದ ನಿಯಮವನ್ನು ಅಳವಡಿಸಿಕೊಳ್ಳ ಬೇಕು.
ಯಾಕೆಂದರೆ ಈ ಸಾಧನ ಶಾಸನವನ್ನು ರೂಪಿಸುವಾಗ ಆಗಿರುವ ದೋಷದ ಸ್ವ ರೂಪಕ್ಕೆ ತಕ್ಕಂತಿದ್ದು , ಅದನ್ನು
ಸರಿಪಡಿಸಬೇಕು. ಪದಗಳು ಅತ್ಯಂತ ಸ್ಪ ಷ್ಟ ವಾಗಿದ್ದ ರೆ, ವ್ಯಾ ಖ್ಯಾ ನದ ಸಾಧನವನ್ನು ತೆರೆಯುವ ಅಗತ್ಯ ವೇ
ಬರುವುದಿಲ್ಲ . ಮೆ| ಮರ್‍ಕೂ ರಿ ಪ್ರೆ ಸ್ ಮತ್ತು ಓರ್ಸ್. ಗಿ/S ಅಮೀನ್ ಶಕೂರ್ ಆಂಡ್ ಓರ್ಸ್., ಐಎಲ್‌ಆರ್ ೨೦೦೨
ಕರ್ನಾಟಕ ೨೩೦೪-ಡಿಬಿ.

ನ್ಯಾ ಯಾಲಯಗಳು ಮಹತ್ವ ದ ಪಾತ್ರ ವನ್ನು ವಹಿಸುತ್ತ ವೆ ಮತ್ತು ಅದು ಕಾಲಕಾಲಕ್ಕೆ ಸಮಾಜದ ಅಗತ್ಯ ಕ್ಕೆ
ತಕ್ಕಂತೆ ವ್ಯಾ ಖ್ಯಾ ನ ಮಾಡಬಲ್ಲ ಕಾನೂನನ್ನು ಅಳವಡಿಸಿಕೊಳ್ಳು ವಲ್ಲಿ ತನ್ನ ಕರ್ತವ್ಯ ವನ್ನು ನಿರ್ವಹಿಸುತ್ತ ದೆ.
ಕೇಂದ್ರ ಸರ್ಕಾರ ಗಿ/S ಎಚ್.ಎಸ್.ಧಿಲ್ಲಾ ನ್, (೧೯೭೧) ೨ ಎಸ್‌ಸಿಸಿ ೭೭೯.

ಒಂದು ಕಾಯ್ದೆ ಯ ಅಭಿದಾನ ಅದರ ನಿಜವಾದ ಸ್ವ ರೂಪಕ್ಕೆ ಕನ್ನ ಡಿಯಲ್ಲ , ಬದಲಾಗಿ ಅದರೊಳಗಿನ ಸಾರ
ಏನು ಎನ್ನು ವುದು ಮುಖ್ಯ . ಏಐಆರ್ ೧೯೫೮ ಎಸ್‌ಸಿ ೪೦೮; ಏಐಆರ್೧೯೫೧ ಎಸ್‌ಸಿ ೩೧೮; ಏಐಆರ್ ೧೯೫೪
ಎಸ್‌ಸಿ ೧೧೯.

ಒಂದು ಕಾಯ್ದೆ ಯ ನೈಜ ಸ್ವ ರೂಪವನ್ನು ಕಂಡುಕೊಳ್ಳ ಬೇಕಿದ್ದ ರೆ, ನ್ಯಾ ಯಾಲಯಗಳು ಅದರ ಸ್ವ ರೂಪ ಮತ್ತು
ನಿರ್ಮಿತಿಯ ಆಚೆಗೆ ನೋಡಬೇಕು. ಏಐಆರ್ ೧೯೫೪ ಎಸ್‌ಸಿ ೧೧೯

ಒಂದು ಶಾಸನದ ಕೆಲವು ಅವಕಾಶಗಳ ಬಗ್ಗೆ ಅರ್ಥವಿವರಣೆ ಮಾಡುವಾಗ ಮನಸ್ಸಿ ನಲ್ಲಿ ಇರಿಸಿಕೊಳ್ಳ ಬೇಕಾದ
ಸಂಗತಿಯೇನೆಂದರೆ ವ್ಯಾ ಖ್ಯಾ ನ ಕೂಡ ಕಾಯ್ದೆ ಯ ಉದ್ದೇಶದ ವ್ಯಾ ಪ್ತಿ ಯನ್ನು ವಿಸ್ತ ರಿಸುವಂತಿರಬೇಕು. ಅದನ್ನು
ಪ್ರ ತ್ಯೇಕವಾಗಿ ಓದುವಂತಿರಬಾರದು. ಟಿ.ಎಂ.ಎ. ಪೈ ಪ್ರ ತಿಷ್ಠಾ ನ ಗಿ/S ಕರ್ನಾಟಕ ರಾಜ್ಯ ಸರ್ಕಾರ, ೨೦೦೨ (೮)
ಪುಟ ೫೭ರ ಸ್ಕೇಲ್ ೧.

ಒಂದು ಅವಕಾಶವನ್ನು ವ್ಯಾ ಖ್ಯಾ ನ ಮಾಡುವಾಗ ಕಾಯ್ದೆ ಯನ್ನು ಪೂರ್ತಿಯಾಗಿ ಓದಿಕೊಳ್ಳ ಬೇಕು.
ಪೋಪಟ್‌ಲಾಲ್ ಶಾ ಗಿ/S ಮದ್ರಾ ಸ್ ರಾಜ್ಯ ಏಐಆರ್ ೧೯೫೩ ಎಸ್‌ಸಿ ೨೭೪.

ಶಾಸನಾತ್ಮ ಕ ಉದ್ದೇಶವನ್ನು ತಿಳಿದುಕೊಳ್ಳು ವಾಗ, ಆ ಶಾಸನದ ಭಾಷೆ ಮಹತ್ವ ದ ಅಂಶವಾಗಿರುತ್ತ ದೆ. ಕನೈಲಾಲ್
ಸುರ್ ಪರಮ್‌ನಿಧಿ ಸಾಧುಕಾನ್, ಏಐಆರ್ ೧೯೫೭ ಎಸ್‌ಸಿ ೯೦೭.

ಶಾಸನದ ವ್ಯಾ ಖ್ಯಾ ನ ಮತ್ತು ಉದ್ದೇಶ ಸಾಧ್ಯ ವಾದಷ್ಟು ಸೌಹಾರ್ಧಯುತವಾಗಿರಬೇಕು. ನ್ಯೂ ಇಂಡಿಯಾ ಸುಗರ್
ಮಿಲ್ಸ್ ಲಿ. ಸಿಎಸ್‌ಟಿ, ಏಐಆರ್ ೧೯೬೬ ಎಸ್‌ಸಿ ೧೨೦೭.

www.ksphc.org/transparencyact_kannada.aspx 2/18
3/25/24, 1:32 PM :: Welcome to Karnataka State Police Housing Corp. ::
ಶಾಸನವನ್ನು ವ್ಯಾ ಖ್ಯಾ ನ ಮಾಡುವಾಗ ನ್ಯಾ ಯಾಲಯಗಳು ಅದರ ಅನುಷ್ಠಾ ನದಿಂದ ಆಗುವ ಸಂಕಷ್ಟ ಕ್ಕೆ
ಪರಿಹಾರ ನೀಡುವ ಅವಕಾಶಗಳನ್ನು ಕೂಡ ನಿರ್ಲಕ್ಷಿ ಸುವಂತಿಲ್ಲ . ಮೋರಿಸ್ ಮರ್ಕಂಟೈಲ್ ಬ್ಯಾಂಕ್ ಲಿ.
ಕೇಂದ್ರ ಸರ್ಕಾರ ಏಐಆರ್ ೧೯೬೫ ಎಸ್‌ಸಿ ೧೯೫೬

ಕಾಯ್ದೆ ಯ ಒಂದು ಅವಕಾಶದಲ್ಲಿ ಇರುವ ಪದಗಳಿಗೆ ಅವುಗಳದ್ದೇ ಆದ ಸೂಕ್ತ ಮತ್ತು ಅದರದ್ದೇ ಆದ


ಅರ್ಥವನ್ನು ಕೊಡಬೇಕು. ಅಸ್ಸಾಂ ರಾಜ್ಯ ದೇವಪ್ರ ಸಾದ್ ಬರುವಾ, ಏಐಆರ್ ೧೯೬೯ ಎಸ್‌ಸಿ ೮೩೧

ವಂಚನೆ ನಿಯಮ ಅಥವಾ ಹೇಡನ್ ಪ್ರ ಕರಣದ ನಿಯಮ:


ಈ ಪ್ರ ಕರಣ ಹೇಡನ್ ಪ್ರ ಕರಣ ಎಂತಲೇ ಜನಪ್ರಿ ಯ, (೧೫೮೪) ಅo. ಖeಠಿ. ೭ಚಿ: (೧೫೮೪) ೭೬ ಇಖ ೬೩೭
ಇದನ್ನು ಮೊದಲು ಬೆಂಗಾಲ್ ಇಮ್ಯು ನಿಟಿ ಪ್ರ ಕರಣದಲ್ಲಿ ಭಾರತದ ಸುಪ್ರೀಂಕೋರ್ಟ್ ಇದನ್ನು ಪ್ರ ಸ್ತಾ ಪಿಸಿತು.

ಇಲ್ಲಿ ನ ನಿಯಮ “ಒಟ್ಟಾ ರೆಯಾಗಿ ಎಲ್ಲ ಶಾಸನಗಳ ಸ್ಪ ಷ್ಟ ಹಾಗೂ ನೈಜ ವ್ಯಾ ಖ್ಯಾ ನವಾನ.........” ನಾಲ್ಕು
ವಿಷಯಗಳನ್ನು ಇಲ್ಲಿ ವಿವೇಚನೆಗೆ ತೆಗೆದುಕೊಳ್ಳ ಬೇಕಾಗಿದೆ-೧. ಕಾಯ್ದೆ ಯ ನಿರೂಪಣೆಗೆ ಮುನ್ನ
ಅನುಸರಿಸಬೇಕಾದ ಸಾಮಾನ್ಯ ಕಾನೂನು ಏನು? ೨. ಸಾಮಾನ್ಯ ಕಾನೂನಿನಲ್ಲಿ ಕಲ್ಪಿ ಸದೇ ಇರುವ ದೋಷ
ಮತ್ತು ವಂಚನೆ ಯಾವುದು? ೩. ಈ ರೋಗವನ್ನು ಗುಣಪಡಿಸಲು ಮತ್ತು ಪರಿಹರಿಸಲು ಸಂಸತ್ತು
ಕಂಡುಕೊಂಡಿರುವ ಮಾರ್ಗ ಯಾವುದು? ೪. ಪರಿಹಾರ ಮಾರ್ಗದ ನೈಜ ಕಾರಣ; ಮತ್ತು ನಂತರ ಎಲ್ಲ
ನ್ಯಾ ಯಾಧೀಶರು ವಂಚನೆಯನ್ನು ದಮನ ಮಾಡುವ ರೀತಿಯಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳ ಬೇಕು
ಮತ್ತು ಕುಟಿಲೋಪಾಯದ ದಾರಿಯನ್ನು ಮತ್ತು ವಂಚನೆ ಮಾಡಿ ನುಣಿಚಿಕೊಳ್ಳು ವುದನ್ನು ಈ ಪರಿಹಾರ
ಮಾರ್ಗದ ಮೂಲಕ ದಮನ ಮಾಡಬೇಕು.

ಗೋಲ್ಡ ನ್ ರೂಲ್ ಅಥವಾ ವಾರ್‌ಬರ್ಟನ್ ಪ್ರ ಕರಣದಲ್ಲಿ ನ


ರೂಲ್:
ವಾರ್‌ಬರ್ಟನ್ ಗಿ/S ಲೌವ್‌ಲ್ಯಾಂಡ್ (೧೯೨೮), ೧ ಹಡ್ಸ ನ್ ಮತ್ತು ಬಿ.ಐರಿಶ್ ಪ್ರ ಕರಣಗಳಲ್ಲಿ ರೂಪಿಸಲಾದ
ನಿಯಮ. ಇದನ್ನು ಗೋಲ್ಡ ನ್ ರೂಲ್ ಎಂತಲೂ ಕರೆಯಲಾಗುತ್ತ ದೆ. “ಶಾಸನವನ್ನು ನಿರ್ಮಿಸುವ
ಸಂದರ್ಭದಲ್ಲಿ ನ ನಿಯಮ ಮೊದಲಿಗೆ ಪದಗಳ ವ್ಯಾ ಕರಣಸೂತ್ರ ವನ್ನು ಕಾಯ್ದು ಕೊಳ್ಳ ಬೇಕಾಗುತ್ತ ದೆ.”

ಅಧ್ಯಾ ಯ - ೧
ಸಂಕ್ಷಿ ಪ್ತ ಶೀರ್ಷಿಕೆ ಮತ್ತು ಉಪಕ್ರ ಮ :

೧) ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ ಕಾಯ್ದೆ ೧೯೯೯ ಎಂತಲೂ ಇದನ್ನು


ಕರೆಯಬಹುದಾಗಿದೆ.
೨) ೨೦೦೦, ಅಕ್ಟೋಬರ್ ೪ರಂದು ಈ ಕಾಯಿದೆಯ ಅನುಷ್ಠಾ ನಕ್ಕೆ ಅನುಮೋದನೆ ದೊರೆಯಿತು.

೧. ವ್ಯಾ ಖ್ಯಾ ನ : ಈ ಕಾಯ್ದೆ ಯ ಪರಿಮಿತಿ ಹಾಗೂ ಅಗತ್ಯ ಗಳು


ಎ. ’ನಿರ್ಮಾಣ ಕಾಮಗಾರಿ’ ಇದರ ಅರ್ಥ; ನಿರ್ಮಾಣ ಕೈಗೊಳ್ಳು ವುದು, ಧ್ವಂಸ ಕಾರ್ಯ, ದುರಸ್ತಿ ಅಥವಾ
ಕಟ್ಟ ಡಗಳ ನವೀಕರಣ, ಅಷ್ಟೇ ಅಲ್ಲ ಸೇತುವೆ ಹಾಗೂ ಸ್ಟೀಲ್‌ನಿಂದ ರಚಿಸುವ ಇತರ ಯಾವುದೇ ನಿರ್ಮಾಣ
ಕೂಡ ಇದರ ವ್ಯಾ ಪ್ತಿ ಗೆ ಸೇರುತ್ತ ದೆ.

ಬಿ. ’ಸರಕು’-ಯಂತ್ರೋಪಕರಣ, ಮೋಟಾರು ವಾಹನ, ಸಾಮಗ್ರಿ ಗಳು, ಪೀಠೋಪಕರಣ, ಸ್ಟೇಶನರಿ ಸಾಮಗ್ರಿ ಗಳು,
ಜವಳಿ ಕಚ್ಚ ಸಾಮಗ್ರಿ ಗಳು, ಔಷಧಿ, ವೈಜ್ಞಾ ನಿಕ ಉಪಕರಣಗಳು, ಆಹಾರ ಧಾನ್ಯ ರಾಸಾಯನಿಕ, ಎಣ್ಣೆ ಮತ್ತು
ಎಣ್ಣೆ ಬೀಜ ಅಥವಾ ಬಳಕೆ ಯೋಗ್ಯ ಇತರೆ ಸಾಮಗ್ರಿ ಗಳೂ, ಸಂಗ್ರ ಹಣಾ ಬಾಧ್ಯ ಸ್ತಿ ಕೆಯಡಿಯ ಬಳಕೆ ಅಥವಾ
ವಿತರಣಾ ಯೋಗ್ಯ ಸಾಧನ-ಸಾಮಗ್ರಿ ಗಳು.

ಸಿ. ‘ಸರ್ಕಾರ’ ಎಂದರೆ ರಾಜ್ಯ ಸರ್ಕಾರ;

ಡಿ. ‘ಸಂಗ್ರ ಹಣಾ ಬಾಧ್ಯ ಸ್ತಿ ಕೆ’-ಅಂದರೆ ಯಾವುದೇ ಸರ್ಕಾರಿ ಇಲಾಖೆ, ರಾಜ್ಯ ಸರ್ಕಾರ ಒಡೆತನದ ಸಂಸ್ಥೆ ,
ಸ್ಥ ಳೀಯ ಪ್ರಾ ಧಿಕಾರ ಅಥವಾ ಮಂಡಳಿ, ಸರ್ಕಾರದ ಯಾವುದೇ ಕಾಯಿದೆಯಡಿ ಅಸ್ಥಿ ತ್ವ ಕ್ಕೆ ಬಂದ ಘಟಕ,
ಅಥವಾ ನಿಗಮಕ್ಕೆ ಅಧಿಕಾರ.

ಇ. ‘ಸಾರ್ವಜನಿಕ ಸಂಗ್ರ ಹಣೆ’ ಅಥವಾ ‘ಬಾಧ್ಯ ಸ್ಥಿ ಕೆ’:- ಸಂಗ್ರ ಹಣಾ ಹಕ್ಕು ಬಳಸಿಕೊಂಡು ಸಾಮಗ್ರಿ ಗಳನ್ನು
ಖರೀದಿಸುವುದು, ಸೇವೆ ಪಡೆಯುವುದು ಅಥವಾ ನಿರ್ಮಾಣ ಕಾಮಗಾರಿ ಕೈಗೊಳ್ಳು ವುದು.

ಎಫ್. ‘ಸೇವೆ’ - ಸೇವೆ ನೀಡುವುದು, ಕುಂದುಕೊರತೆಗೆ ಸ್ಪಂದಿಸುವುದು, ನೆರವು ನೀಡುವುದು ಅಥವಾ ಸಾರ್ವಜನಿಕ
ಕರ್ತವ್ಯ ನಿಭಾಯಿಸುವ ಹಾದಿಯಲ್ಲಿ ಲಾಭ ಮಾಡಿಕೊಡುವುದು. ಇದರಲ್ಲಿ ನಿರ್ಮಾಣ ಕೆಲಸಗಳೂ ಸೇರಿವೆ.

ಜಿ. ‘ನಿರ್ದಿಷ್ಟ ಸರಕು ಅಥವಾ ಸೇವೆಗಳು’ ಅಂದರೆ, ಟೆಂಡರ್‌ನಲ್ಲಿ ನಿರ್ದಿಷ್ಟ ಪಡಿಸಿರಬಹುದಾದ ಮತ್ತು
ಸಂಗ್ರ ಹಣಾ ಬಾಧ್ಯ ಸ್ಥಿ ಕೆಯ ಪ್ರ ಯುಕ್ತ ಕರೆಯಲಾದ ಟೆಂಡರ್‌ನ ಸ್ವೀಕಾರದಿಂದಾದ ಗುತ್ತಿ ಗೆಯಲ್ಲಿ ಗುರುತಿಸಲಾದ
ಸರಕುಗಳು ಅಥವಾ ಸೇವೆಗಳು.

ಎಚ್. ‘ಟೆಂಡರ್’- ಸಾಮಗ್ರಿ ಪೂರೈಸಲು ಅಥವಾ ಸೇವೆ ನೀಡಲು ಅಧಿಕೃತ ಆಹ್ವಾ ನ. ಟೆಂಡರ್ ಬುಲೇಟಿನ್
ಮೂಲಕ ಆ ಕುರಿತು ಪ್ರ ಕಟನೆ ಹೊರಡಿಸಬೇಕಾಗುತ್ತ ದೆ.

ಐ. ‘ಟೆಂಡರ್ ಸಮ್ಮ ತಿಸುವ ಪ್ರಾ ಧಿಕಾರ’- ಇದು ಟೆಂಡರ್‌ಗಳನ್ನು ಸಮ್ಮ ತಿಸುವ ಒಂದು ಕಚೇರಿ ಅಥವಾ ಸಮಿತಿ.
‘ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರ’ ಎಂದರೆ, ಒಂದು ಕಚೇರಿ ಅಥವಾ ಟೆಂಡರ್‌ಗಳನ್ನು ಆಹ್ವಾ ನಿಸಲು ರಚಿಸಿದ
ಒಂದು ಸಮಿತಿ. ಪರಿಚ್ಛೇದ ೯ರ ಅಡಿಯಲ್ಲಿ ಈ ಪ್ರ ಕ್ರಿ ಯೆ ನಡೆಯುತ್ತ ದೆ.

e. ‘ಟೆಂಡರ್ ಬುಲೇಟಿನ್’- ಟೆಂಡರ್‌ಗಳನ್ನು ಆಹ್ವಾ ನಿಸುವ ಮತ್ತು ಸಮ್ಮ ತಿಸುವ ಪ್ರ ಕ್ರಿ ಯೆಯ ದಿಸೆಯಲ್ಲಿ
ಹೊರಡಿಸುವ ಪ್ರ ಕಟಣೆ. ಆಹ್ವಾ ನದ ವಿವರಗಳನ್ನು ಈ ಪ್ರ ಕಟಣೆ ಒಳಗೊಂಡಿರಬೇಕು. ಇಡೀ ರಾಜ್ಯ ಅಥವಾ
ಜಿಲ್ಲೆ ಅಥವಾ ಯಾವುದಾದರೂ ಒಂದು ಪ್ರ ದೇಶಕ್ಕೆ ಪ್ರ ಕಟಣೆ ಸೀಮಿತವಾಗಿರಬಹುದು.

ಕೆ. ‘ಟೆಂಡರ್ ಬುಲೇಟಿನ್ ಅಧಿಕಾರಿ’- ಪರಿಚ್ಛೇದ ೭ರಲ್ಲಿ ಪ್ರ ಸ್ತಾ ಪಿಸಿದ ಪ್ರ ಕಾರ ಈತ ರಾಜ್ಯ ಟೆಂಡರ್ ಬುಲೇಟಿನ್
ಅಧಿಕಾರಿ ಅಥವಾ ಬರೀ ಟೆಂಡರ್ ಬುಲೇಟಿನ್ ಅಧಿಕಾರಿ.
ಎಲ್. ‘ಟೆಂಡರ್ ದಸ್ತ ವೇಜು’- ಕಾಮಗಾರಿಗಳ ವೇಳಾಪಟ್ಟಿ , ಕಾಲಕ್ರ ಮದ ಪ್ರ ಗತಿ ವಿವರ, ಬೇಕಾಗುವ
ಸಾಮಗ್ರಿ ಗಳು, ಸೇವೆಗಳು, ತಾಂತ್ರಿ ಕ ಅಗತ್ಯ , ಪ್ರಾ ತಿನಿಧಿಕತ್ವ ದ ಮಾನದಂಡ ಹಾಗೂ ಇತರೆ ಇಂತಹ ವಿವರಗಳ

www.ksphc.org/transparencyact_kannada.aspx 3/18
3/25/24, 1:32 PM :: Welcome to Karnataka State Police Housing Corp. ::
ಕಾಗದಪತ್ರ .

೩. ಕೆಲವು ಯೋಜನೆಗಳಿಗೆ ಅನ್ವ ಯವಾಗದ ಅವಕಾಶ: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಗಳಿಂದ ಹಣದ
ನೆರವು ಪಡೆದ ಯೋಜನೆ ಅಥವಾ ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಸಾಗುವ ಯೋಜನೆಗಳಿಗೆ ಈ
ಕಾಯಿದೆಯ ಯಾವುದೇ ನಿಯಮಾವಳಿ ಅನ್ವ ಯ ಆಗುವುದಿಲ್ಲ .

೪. ಅನ್ವ ಯಸಾಧ್ಯ ತೆಯಿಂದ ಹೊರತಾದುದು: ಸರಕು ಮತ್ತು ಸೇವೆ ಪಡೆಯುವ ವಿಷಯದಲ್ಲಿ


ಚಾಪ್ಟ ರ್-೨ನ್ನು ಅನ್ವ ಯಿಸಲಾಗದು. ಅಂತಹ ಸಂದರ್ಭಗಳು:

ಎ) ನೈಸರ್ಗಿಕ ವಿಕೋಪ ಸಂಭವಿಸಿದಾಗ ಅಥವಾ ಸರ್ಕಾರ ತುರ್ತು ಪರಿಸ್ಥಿ ತಿ ಘೋಷಿಸಿದಾಗ;

ಬಿ) ಒಂದೇ ಮೂಲದಿಂದ ಸರಕು ಮತ್ತು ಸೇವೆಗಳು ಲಭ್ಯ ವಾಗುವ ಸಂದರ್ಭ; ಸರಕು-ಸೇವೆ ಒದಗಿಸುವ
ದಿಸೆಯಲ್ಲಿ ಗುತ್ತಿ ಗೆದಾರ ವಿಶೇಷ ಹಕ್ಕು ಸಂಪಾದಿಸಿದ್ದ ರೆ; ಈ ಎಲ್ಲ ಸೇವೆ ಒದಗಿಸಲು ಸಮಂಜಸ ಪರ್ಯಾಯ
ಇಲ್ಲ ದಿದ್ದಾ ಗ. ಏಕಮೂಲ ಹೊರತಾದ ಪರ್ಯಾಯ ಇಲ್ಲ ಎನ್ನು ವುದನ್ನು ಪರೀಕ್ಷಿ ಸಿ ದೃಢೀಕರಿಸಲು ಮೂವರು
ತಜ್ಞರ ಸಮಿತಿ ಇರುತ್ತ ದೆ. ಈ ಸಮಿತಿಯ ಸದಸ್ಯ ರ ಪೈಕಿ ಸಂಗ್ರ ಹಣಾ ವಿಷಯದಲ್ಲಿ ತಾಂತ್ರಿ ಕ ಪರಿಣತಿಯ ಓರ್ವ
ಪ್ರ ತಿನಿಧಿ. ಇಂತಹದ್ದೇ ಪರಿಣಿತಿ ಉಳ್ಳ ಸರ್ಕಾರದ ಪ್ರ ತಿನಿಧಿ ಮತ್ತು ಖ್ಯಾ ತ ಶೈಕ್ಷಣಿಕ ಅಥವಾ ಸಂಶೋಧನಾ
ಸಂಸ್ಥೆ ಯ ಪ್ರ ತಿನಿಧಿ ಇರಬೇಕು. ಇವರು ಒಮ್ಮ ತದಿಂದ ಅಂತಹ ದೃಢೀಕರಣ ನೀಡಬೇಕಾಗುತ್ತ ದೆ;

ಸಿ) ಸ್ವಾ ಯತ್ತ ಅಧಿಕಾರ ಉಳ್ಳ ಸಂಸ್ಥೆ ಒಂದು ಬಾರಿ ಒಬ್ಬ ಗುತ್ತಿ ಗೆದಾರ ಅಥವಾ ಪೂರೈಕೆದಾರನಿಂದ ಸರಕು ಸೇವೆ
ಪಡೆದರೆ ಹೆಚ್ಚು ವರಿ ಸೇವೆ ಬೇಕಾದಾಗ ಪುನಃ ಅದೇ ಮೂಲದಿಂದ ಪಡೆಯಬೇಕು. ವಸ್ತು ವಿನ ಗುಣಮಟ್ಟ ಮತ್ತು
ಸ್ಪ ರ್ಧಾತ್ಮ ಕತೆ ದೃಷ್ಟಿ ಯಿಂದ ಇದು ಅಗತ್ಯ ;

ಡಿ) ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಒಡೆತನದ ಸಂಸ್ಥೆ ಗಳು, ಶಾಸನಬದ್ಧ ಮಂಡಳಿಗಳು ಹಾಗೂ ಅಂತಹ
ಇತರೆ ಸರ್ಕಾರಿ ಸಂಸ್ಥೆ ಗಳಿಂದ ಸರಕು ಸೇವೆ ಪಡೆಯುವಾಗ ಕಾಲಮಿತಿ ಮೀರುವಂತಿಲ್ಲ . ಸೇವಾ ಘೋಷಣೆ
ಹೊರಬಿದ್ದ ದಿನದಿಂದ ಎರಡು ವರ್ಷದೊಳಗೆ ಅದನ್ನು ಪಡೆಯಬೇಕು.

ಇ) [ಸರ್ಕಾರಿ ಇಲಾಖೆಗಳು, ರಾಜ್ಯ ಸರ್ಕಾರಿ ಒಡೆತನದ ಸಂಸ್ಥೆ ಗಳು, ಇತರೆ ಯಾವುದೇ ಮಂಡಳಿ, ಕರ್ನಾಟಕದ
ಪಂಚಾಯತ್ ರಾಜ್ಯ ಕಾಯಿದೆ, ೧೯೯೩ರ ಅಡಿಯಲ್ಲಿ ರಚಿತವಾದ ಜಿಲ್ಲಾ ಪಂಚಾಯಿತಿಗಳ, ಅಥವಾ ಸರ್ಕಾರಿ
ನಿಯಂತ್ರ ಣದ ಅಥವಾ ಒಡೆತನ ಅಥವಾ ಯಾವುದೇ ಶಾಸನಬದ್ಧ ಸಂಸ್ಥೆ ಅಥವಾ ಕಾರ್ಪೊರೇಷನ್, ಅಥವಾ
ಮುನಿಸಿಪಲ್ ಕಾರ್ಪೊರೇಷನ್ ಕಾಯಿದೆ, ೧೯೭೬ರ ಅಡಿಯಲ್ಲಿ ಸ್ಥಾ ಪನೆಯಾದ ಸಿಟಿ ಮುನ್ಸಿ ಪಲ್
ಕಾರ್ಪೊರೇಷನ್‌ಗಳು, ಅಥವಾ ೧೯೬೪ರ ಕರ್ನಾಟಕ ಮುನ್ಸಿ ಪಾಲಟಿಗಳ ಕಾಯಿದೆ ಅಡಿ ಅನುಷ್ಠಾ ನಕ್ಕೆ ಬಂದ
ಸಿಟಿ ಮುನ್ಸಿ ಪಲ್ ಕೌನ್ಸಿ ಲ್‌ಗಳು, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಕಾಯಿದೆ, ೧೯೯೩ರ
ಅಡಿಯಲ್ಲಿ ಅಸ್ತಿ ತ್ವ ಕ್ಕೆ ಬಂದ ಹೈದರಾಬಾದ್ ಕರ್ನಾಟಕ ಪ್ರ ದೇಶಾಭಿವೃದ್ಧಿ ಮಂಡಳಿ, ಅಥವಾ ಮಲೆನಾಡು
ಪ್ರ ದೇಶಾಭಿವೃದ್ಧಿ ಮಂಡಳಿ ಕಾಯಿದೆ, ೧೯೯೧ರಡಿಯಲ್ಲಿ ರಚನೆಯಾದ ಮಲೆನಾಡು ಪ್ರ ದೇಶಾಭಿವೃದ್ಧಿ ಮಂಡಳಿ
ಅಥವಾ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾಯಿದೆ, ೧೯೯೪ರಡಿ ರಚಿತವಾದ ಬಯಲುಸೀಮೆ ಅಭಿವೃದ್ಧಿ
ಮಂಡಳಿ, ಇವುಗಳಿಂದ ಸಂಗ್ರ ಹಣೆ ನಡೆಸಬೇಕಾಗಿ ಬಂದಾಗ-

(೧) ನಿರ್ಮಾಣ ಕಾಮಗಾರಿಗಳಾಗಿದ್ದ ಪಕ್ಷದಲ್ಲಿ ಅದರ ಒಟ್ಟು ಮೌಲ್ಯ ಐದು ಲಕ್ಷ ರೂ. ಮೀರಬಾರದು;
(೨) ನಿರ್ಮಾಣ ಕಾಮಗಾರಿ ಹೊರತಾದ ಸರಕು-ಸೇವೆಯಾಗಿದ್ದ ರೆ ಅದರ ಮೊತ್ತ ಒಂದು ಲಕ್ಷ ರೂ.
ದಾಟಬಾರದು.

(ಇಇ) ಕರ್ನಾಟಕ ಪಂಚಾಯತ್ ರಾಜ್ಯ ಕಾಯಿದೆ, ೧೯೯೩ರಡಿ ರಚಿತವಾದ ಗ್ರಾ ಮಪಂಚಾಯಿತಿ ಮತ್ತು
ತಾಲೂಕು ಪಂಚಾಯಿತಿ ಅಥವಾ ಕರ್ನಾಟಕ ಮುನ್ಸಿ ಪಾಲಿಟಿಗಳ ಕಾಯಿದೆ, ೧೯೬೪ರಡಿ ರಚನೆಯಾದ ಪುರಸಭೆ
ಅಥವಾ ಪಟ್ಟ ಣ ಪಂಚಾಯಿತಿಗಳು, ಅಥವಾ ಕರ್ನಾಟಕ ನಗರಾಭಿವೃದ್ಧಿ ಪ್ರಾ ಧಿಕಾರ ಕಾಯಿದೆ, ೧೯೮೭ರ
ಅಡಿಯಲ್ಲಿ ರಚನೆಯಾದ ನಗರಾಭಿವೃದ್ಧಿ ಪ್ರಾ ಧಿಕಾರಗಳಿಂದ ಸರಕು-ಸೇವೆ ಸಂಗ್ರ ಹಣೆ ಪಡೆಯುವುದಾದರೆ-

(೧) ನೀರು ಸರಬರಾಜು ಅಥವಾ ಶಾಲಾ ಕೊಠಡಿಗಳ ನಿರ್ಮಾಣದಂತಹ ಕಾಮಗಾರಿಗಳ ಮೊತ್ತ ಎರಡು ಲಕ್ಷ
ರೂ. ಮೀರಬಾರದು; ಮತ್ತು

(೨) ಇತರೆ ಉದ್ದೇಶಗಳಿಗಾದರೆ ಅದರ ಮೊತ್ತ ಒಂದು ಲಕ್ಷ ರೂ. ಮೀರಬಾರದು.

ಎಫ್) ಜಿಲ್ಲಾ ಸರಬರಾಜು ಮತ್ತು ವಿಲೇವಾರಿ ನಿರ್ದೇಶನಾಲಯ ಅಥವಾ ರಾಜ್ಯ ಖರೀದಿ ಉಗ್ರ ಣಾಲಯಗಳ
ಇಲಾಖೆಯಿಂದ ದರ ಗುತ್ತಿ ಗೆಗಳ ಒಪ್ಪಂದದಡಿ ಸರಕು ಅಥವಾ ಸೇವೆ ಸಂಗ್ರ ಹಣೆ ಪಡೆಯುವುದಾದರೆ; ಮತ್ತು

ಜಿ) ಆ ಬಗ್ಗೆ ಸರ್ಕಾರದಿಂದ ಕಾಲಕಾಲಕ್ಕೆ ದೃಢೀಕರಣ ಅಗತ್ಯ ಎನ್ನಿ ಸಬಹುದು.

ಹೆಚ್) ನೂಲಿನ ಗಿರಣಿಗಳು ಹತ್ತಿ ಖರೀದಿಸುವಾಗ, ಕರ್ನಾಟಕ ಕೃಷಿ-ಕೈಗಾರಿಕೆಗಳ ನಿಗಮ ಅಥವಾ ಕರ್ನಾಟಕ
ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಒಕ್ಕೂ ಟವು ಎಣ್ಣೆ ಬೀಜ ಖರೀದಿಸುವಾಗ, ಸಕ್ಕ ರೆ ಕಾರ್ಖಾನೆಗಳು ಕಬ್ಬ ನ್ನು ,
ಕೃಷಿ ಉತ್ಪ ನ್ನ ಮಾರುಕಟ್ಟೆ ಸಮಿತಿಗಳು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು
ನೇರ ಭತ್ತ ಖರೀದಿಸುವಾಗ, ಕರ್ನಾಟಕ ಕೈಮಗ್ಗ ನಿಗಮವು ಬಟ್ಟೆ ಯನ್ನು , ಕರ್ನಾಟಕ ಹಾಲು ಉತ್ಪಾ ದಕರ
ಸಹಕಾರಿ ಒಕ್ಕೂ ಟವು ಹಾಲನ್ನು , ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ಕರ್ನಾಟಕ
ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಒಕ್ಕೂ ಟವು ತಾಳೆ ಎಣ್ಣೆ ಯನ್ನು , ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ
ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಕ್ಷೇತ್ರ ದ ಸಂಸ್ಥೆ ಗಳು ಬಟ್ಟೆ ಖರೀದಿಸುವಾಗ ಮತ್ತು ಈ ರೀತಿಯ
ಸಂಸ್ಥೆ ಗಳ ಇತರೆ ಯಾವುದಾದರೂ ಸರಕು ಸಾಧನವನ್ನು ನೇರ ಖರೀದಿಸುವಾಗ ಆ ಬಗ್ಗೆ ಸರ್ಕಾರ ಕಾಲಕಾಲಕ್ಕೆ
ಪ್ರ ಕಟಣೆ ಹೊರಡಿಸಬೇಕಾಗಬಹುದು.

ಅಧ್ಯಾ ಯ -II
ಸಂಗ್ರ ಹಣೆ ನಿಯಮಾವಳಿ
೫. ಟೆಂಡರ್ ಘೋಷಣೆ ಇಲ್ಲ ದಿದ್ದ ರೆ ಸಂಗ್ರ ಹಣೆ ನಿಷಿದ್ಧ : ಈ ಕಾಯಿದೆ ಘೋಷಣೆಯಾದ ದಿನದಿಂದ ಇಂತಹ
ಒಂದು ವ್ಯ ವಸ್ಥೆ ಅನುಷ್ಠಾ ನಗೊಂಡಿದೆ. ಟೆಂಡರ್ ಕರೆಯದೇ ಯಾವುದೇ ರೀತಿಯ ಸರಕು ಅಥವಾ ಸೇವೆ
ಪಡೆಯುವ ಸಂಗ್ರ ಹಣೆ ಅಕ್ರ ಮ.

೬. ಸಂಗ್ರ ಹಣೆ ಬಾಧ್ಯ ಸ್ತ ದಾರರು ಅನುಸರಿಸಬೇಕಾದ ನಿಯಮಗಳು: ಈ ಕಾಯಿದೆ ಅನುಷ್ಠಾ ನ ದಿನದಿಂದ,
ಸಂಗ್ರ ಹಣೆ ಪ್ರ ಕ್ರಿ ಯೆ ವೇಳೆ ಇದರ ನಿಯಮಾವಳಿ ಪರಿಪಾಲನೆ ಕಡ್ಡಾ ಯ. ನಿಯಮ ಪರಿಪಾಲನೆಯಾಗದಿದ್ದ ರೆ
ಯಾವುದೇ ಟೆಂಡರ್ ಕರೆಯುವಂತಿಲ್ಲ , ಪರಿಶೀಲನೆ ಅಥವಾ ಅಂಗೀಕಾರ ಪ್ರ ಕ್ರಿ ಯೆ ನಡೆಸುವಂತಿಲ್ಲ .
ಅನುಸರಿಸಬೇಕಾದ ಕಾಯಿದೆ ನಿಯಮಗಳು ಈ ಕೆಳಗಿನಂತಿವೆ:

www.ksphc.org/transparencyact_kannada.aspx 4/18
3/25/24, 1:32 PM :: Welcome to Karnataka State Police Housing Corp. ::

೭. ಟೆಂಡರ್ ಬುಲೆಟಿನ್ ಅಧಿಕಾರಿಗಳು (೧) ಅಧಿಸೂಚನೆ ಮೂಲಕ ಸರ್ಕಾರ ಒಬ್ಬ ಅಧಿಕಾರಿಯನ್ನು


ನೇಮಿಸಿಕೊಳ್ಳ ಬಹುದು. ಅವರ ಸ್ಥಾ ನಮಾನ ಯಾವುದೇ ಉಪಕಾರ್ಯದರ್ಶಿಗಿಂತ ಕಡಿಮೆ ಇರಬಾರದು. ರಾಜ್ಯ
ಟೆಂಡರ್ ಬುಲೆಟಿನ್ ಅಧಿಕಾರಿಯ ಕಾರ್ಯವ್ಯಾ ಪ್ತಿ ಒಂದಕ್ಕಿಂತ ಹೆಚ್ಚು ಜಿಲ್ಲೆ ಗಳನ್ನು ಹೊಂದಿರಬೇಕು. (೨)
ಜಿಲ್ಲಾ ಉಪ ಆಯುಕ್ತ ರೂ ಕೂಡ ಜಿಲ್ಲಾ ಬುಲೇಟಿನ್ ಅಧಿಕಾರಿಯನ್ನಾ ಗಿ ನೇಮಿಸಬಹುದು.
೮. ಟೆಂಡರ್ ಬುಲೆಟಿನ್ ಪ್ರ ಕಟಣೆ: (೧) ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರ ಹೊರಡಿಸುವ ಟೆಂಡರ್ ಆಹ್ವಾ ನ
ಸೂಚನೆ ಬಗ್ಗೆ ಅಥವಾ ಪರಿಚ್ಛೇದ ೧೩ರಡಿ ಟೆಂಡರ್ ಸಮಿತಿ ಹಾಗೂ ಪರಿಚ್ಛೇದ ೧೪ರಡಿ ನಡೆಯುವ ಟೆಂಡರ್
ನಿರಾಕರಣೆ ಪ್ರ ಕ್ರಿ ಯೆ ಬಗ್ಗೆ ರಾಜ್ಯ ಟೆಂಡರ್ ಬುಲೇಟಿನ್ ಅಧಿಕಾರಿ ಅಥವಾ ಜಿಲ್ಲಾ ಟೆಂಡರ್ ಬುಲೇಟಿನ್
ಅಧಿಕಾರಿ ಕೂಡ ಸಮಗ್ರ ಮಾಹಿತಿ ಹೊಂದಿರಬೇಕಾದದ್ದು ಅಗತ್ಯ . ನಿಗದಿತ ಕಾಲಮಿತಿಯೊಳಗೆ ರಾಜ್ಯ ಟೆಂಡರ್
ಬುಲೆಟಿನ್ ಅಥವಾ ಜಿಲ್ಲಾ ಟೆಂಡರ್ ಬುಲೆಟಿನ್ ಪ್ರ ಕಟಗೊಳ್ಳು ವಂತೆ ನೋಡಿಕೊಳ್ಳ ಬೇಕು.

(೨) ಪ್ರ ಕಟಿತ ಟೆಂಡರ್ ಬುಲೆಟಿನ್ ಪ್ರ ತಿಗಳು ಟೆಂಡರ್ ಬುಲೇಟಿನ್ ಅಧಿಕಾರಿ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯ
ಇರಬೇಕು. ಅಷ್ಟೆ ಅಲ್ಲ ಅಂತಹ ಇತರೆ ಸ್ಥ ಳಗಳಲ್ಲಿ ಯೂ ಪ್ರ ತಿಗಳು ಲಭಿಸುವಂತೆ ನೋಡಿಕೊಳ್ಳ ಬೇಕು.

೯. ಟೆಂಡರ್ ಆಹ್ವಾ ನ ಪ್ರಾ ಧಿಕಾರ ಮತ್ತು ಟೆಂಡರ್ ಸ್ವೀಕಾರ


ಪ್ರಾ ಧಿಕಾರ:
(೧) ಆದೇಶ ಅಥವಾ ನೇಮಕಾತಿ ಮೂಲಕ ಸಂಗ್ರ ಹಣೆ

(i) ಒಬ್ಬ ಅಥವಾ ಹೆಚ್ಚಿ ನ ಸಂಖ್ಯೆ ಯ ಅಧಿಕಾರಿಗಳು ಅಥವಾ ಅಧಿಕಾರಿಗಳ ಸಮಿತಿಯು ಟೆಂಡರ್ ಆಹ್ವಾ ನ
ಪ್ರಾ ಧಿಕಾರ ಎನಿಸಿಕೊಳ್ಳ ಬಲ್ಲ ದು. ಇದು ಒಂದು ನಿರ್ದಿಷ್ಟ ಪ್ರ ದೇಶ, ಅಥವಾ ನಿರ್ದಿಷ್ಟ ಸಂಗ್ರ ಹಣಾ ಅಥವಾ
ನಿರ್ದಿಷ್ಟ ವರ್ಗದ ಸರಕು-ಸೇವೆಗಳಿಗೆ ಈ ಪ್ರಾ ಧಿಕಾರ ಟೆಂಡರ್ ಆಹ್ವಾ ನಿಸಬಹುದಾಗಿದೆ.

(ii) ನಿರ್ದಿಷ್ಟ ಪ್ರ ದೇಶ, ಅಥವಾ ನಿರ್ದಿಷ್ಟ ಸಂಗ್ರ ಹಣೆ ಅಥವಾ ನಿರ್ದಿಷ್ಟ ವರ್ಗದ ಸರಕು-ಸೇವೆಗಳಿಗಾಗಿ ಒಬ್ಬ
ಅಥವಾ ಅದಕ್ಕೂ ಹೆಚ್ಚಿ ನ ಸಂಖ್ಯೆ ಯ ಅಧಿಕಾರಿಗಳು ಅಥವಾ ಅಧಿಕಾರಿಗಳ ಸಮಿತಿಯು ಟೆಂಡರ್ ಸಮ್ಮ ತಿಸುವ
ಅಧಿಕಾರ ಹೊಂದಬಹುದಾಗಿದೆ.
ಬಹು ಸದಸ್ಯ ಸಮಿತಿಯು ಟೆಂಡರ್ ಸ್ವೀಕಾರ ಪ್ರ ಕ್ರಿ ಯೆ ನಿರ್ವಹಿಸಲು ಸಂಗ್ರ ಹಣಾಧಿಕಾರ ಸಮಿತಿಯನ್ನು
ನೇಮಿಸಿದ್ದ ರೆ ಈ ಕಾಯ್ದೆ ಅಡಿಯಲ್ಲಿ ಅದಕ್ಕೆ ಟೆಂಡರ್ ಸಮ್ಮ ತಿ ಅಧಿಕಾರ ಪ್ರಾ ಪ್ತ ವಾಗಿರುತ್ತ ದೆ.

೧೦. ಟೆಂಡರ್ ಪರಿಷ್ಕ ರಣಾ ಸಮಿತಿ: ಟೆಂಡರ್ ಪರಿಷ್ಕ ರಣೆ ಜವಾಬ್ದಾ ರಿ ನಿರ್ವಹಿಸಲು ಸಮರ್ಥ ಸದಸ್ಯ ರ
ಸಮಿತಿಯೊಂದನ್ನು ಟೆಂಡರ್ ಸ್ವೀಕಾರ ಸಮಿತಿ ರಚಿಸಬಹುದಾಗಿದೆ. ಆದರೆ, ಸಾರ್ವಜನಿಕ ಕಾಮಗಾರಿಗಳು,
ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಗಳಿಂದ ಬರುವ ೫ ಕೋಟಿ ರೂ. ಅಥವಾ ಅದಕ್ಕೂ ಹೆಚ್ಚಿ ನ ಮೊತ್ತ ದ
ಟೆಂಡರ್‌ಗಳನ್ನು ಸಮರ್ಥ ರೀತಿಯಲ್ಲಿ ಪರಿಷ್ಕ ರಿಸುವ ಸಾಮರ್ಥ್ಯ ಅಂತಹ ಸಮಿತಿಗೆ ಇರಬೇಕು.

೧೧. ಟೆಂಡರ್‌ಗಳ ತೆರೆಯುವುದು: (೧) ಟೆಂಡರ್ ಆಹ್ವಾ ನ ಪ್ರಾ ಧಿಕಾರ ಅಥವಾ ಟೆಂಡರ್ ಸ್ವೀಕಾರ ಪ್ರಾ ಧಿಕಾರ
ಅಥವಾ ಇತರೆ ಯಾವುದೇ ಅಧಿಕಾರಿ ಟೆಂಡರ್ ತೆರೆಯುವ ಅಧಿಕಾರವನ್ನು ಹೊಂದಿರುತ್ತಾ ನೆ.

(೨) ಸಬ್-ಸೆಕ್ಷನ್(೧)ರಲ್ಲಿ ಪ್ರ ಸ್ತಾ ಪಿಸಿದ ಪ್ರ ಕಾರ ಪ್ರಾ ಧಿಕಾರ ಅಥವಾ ಅಧಿಕಾರಿಯು ಟೆಂಡರ್
ತೆರೆಯಬಹುದಾಗಿದೆ. ಆ ಮೂಲಕ ಟೆಂಡರ್‌ಗೆ ಸ್ಪಂದಿಸಿದವರ ಪಟ್ಟಿ ಬಹಿರಂಗಪಡಿಸಬೇಕು. ಇಲ್ಲ ವಾದರೆ
ಟೆಂಡರ್ ಸಲ್ಲಿ ಸಿದವರ ಪಟ್ಟಿ ಸಹಿತ ಅದನ್ನು ಟೆಂಡರ್ ಸ್ವೀಕಾರ ಪ್ರಾ ಧಿಕಾರಕ್ಕೆ ಕಳುಹಿಸಬೇಕು.

೧೨. ಟೆಂಡರ್ ಆಹ್ವಾ ನ ಪ್ರಾ ಧಿಕಾದ ಕರ್ತವ್ಯ ಗಳು:


೧. ಈ ಕೆಳಗೆ ಸೂಚಿಸಿದ ಅಂಶಗಳು ಪ್ರ ತಿಯೊಂದು ಟೆಂಡರ್ ಆಹ್ವಾ ನ ಪ್ರಾ ಧಿಕಾರ ನಿರ್ವಹಿಸಬೇಕಾದ ಕರ್ತವ್ಯ :

(ಎ) ಸೂಚಿಸಿದ ನಿಯಮವಳಿ ಪ್ರ ಕಾರ, ಸಂಗ್ರ ಹಣಾ ಕಾಯ್ದೆ ಪರವಾಗಿ ಟೆಂಡರ್ ಸೂಚನೆ
ಹೊರಡಿಸಬೇಕಾಗುತ್ತ ದೆ;
(ಬಿ) ಟೆಂಡರ್ ಪ್ರ ಕಟಣೆ ಕುರಿತು ಸರಿಯಾದ ಮಾಹಿತಿ ರವಾನೆಯಾಗಬೇಕು. ಟೆಂಡರ್ ನೋಟಿಸ್ ಹೊರಟಿದ್ದ
ತಕ್ಷಣ ಆ ಬಗ್ಗೆ ಸಂಬಂಧಪಟ್ಟ ಟೆಂಡರ್ ಬುಲೇಟಿನ್ ಅಧಿಕಾರಿ ಗಮನಕ್ಕೆ ತರಬೇಕು;

(ಸಿ) ಸೂಚಿತ ರೀತಿಯಲ್ಲಿ ಯೇ ಟೆಂಡರ್ ನೋಟಿಸ್ ಪ್ರ ಕಟಣೆ ಹೊರಡಿಸಬೇಕು.

(ಡಿ) ಟೆಂಡರ್ ಸಲ್ಲಿ ಸಲು ಇಚ್ಛಿ ಸುವ ಪ್ರ ತಿಯೊಬ್ಬ ರಿಗೆ ದರಗಳ ಷೆಡ್ಯೂ ಲ್ ಮತ್ತು ಟೆಂಡರ್ ದಾಖಲಾತಿಗಳನ್ನು
ರವಾನಿಸಬೇಕು. ಆದರೆ, ಅಂತಹ ದಾಖಲಾತಿ ಪಡೆಯಬಯಸುವವರು ಅದಕ್ಕಾ ಗಿ ಅರ್ಜಿ ಸಲ್ಲಿ ಸಬೇಕು.

(೨) ಈ ಪರಿಚ್ಛೇದದಡಿಯಲ್ಲಿ ಟೆಂಡರ್ ಆಹ್ವಾ ನ ಪ್ರಾ ಧಿಕಾರವು ಅಗತ್ಯಾ ನುಸಾರ ಕಾಲಕಾಲಕ್ಕೆ


ನೋಟಿಸ್‌ಗಳನ್ನು , ಮಾಹಿತಿಯನ್ನು ಹಾಗೂ ಪ್ರ ಕಟಣೆಗಳನ್ನು ಹೊರಡಿಸಲೇಬೇಕಾಗುತ್ತ ದೆ.

(೩) ಟೆಂಡರ್ ಆಹ್ವಾ ನ ಪ್ರಾ ಧಿಕಾರವು ಟೆಂಡರ್ ನೋಟಿಸಿಗೆ ಸ್ಪಂದಿಸಿ ಬರುವ ಎಲ್ಲ ಅಹವಾಲುಗಳನ್ನು
ಸಂಗ್ರ ಹಿಸಬಹುದು. ಆದರೆ, ಅವನ್ನು ತೆರೆಯುವ ಹಾಗಿಲ್ಲ . ಸಂಗ್ರ ಹಿತ ಅಹವಾಲುಗಳನ್ನು ನಿಗದಿತ
ದಿನಾಂಕದೊಳಗೆ ಟೆಂಡರ್ ತೆರೆಯುವ ಅಧಿಕಾರವುಳ್ಳ ಪ್ರಾ ಧಿಕಾರ ಅಥವಾ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು.

೧೩. ಟೆಂಡರ್ ಸ್ವೀಕಾರ: ಟೆಂಡರ್ ಸ್ವೀಕಾರ ಪ್ರಾ ಧಿಕಾರವು ಈ ಮುಂದೆ ಸೂಚಿಸುವ ನಿಯಮಾವಳಿಗಳನ್ನು
ಪಾಲಿಸಬಹುದಾಗಿದೆ; ಟೆಂಡರ್ ಟೆಂಡರ್ ಅಂಗೀಕೃತವಾದ ಬಗ್ಗೆ ಆದೇಶ ಹೊರಡಿಸುವುದು ಹಾಗೂ
ಅಂಗೀಕೃತಗೊಂಡಿದ್ದ ಕ್ಕೆ ಸಂಬಂಧಿಸಿದಂತೆ ತುಲನಾತ್ಮ ಕ ವಿಶ್ಲೇಷಣೆ ಮತ್ತು ಅಂಗೀಕೃತಗೊಂಡಿದ್ದ ಕ್ಕೆ
ಕಾರಣಗಳನ್ನು ಪಟ್ಟಿ ಮಾಡಿ ಟೆಂಡರ್ ಬುಲೇಟಿನ್ ಅಧಿಕಾರಿ ಹಾಗೂ ಇದಕ್ಕೆ ಸಂಬಂಧಿತ ಪ್ರಾ ಧಿಕಾರಕ್ಕೆ
ಮಾಹಿತಿ ನೀಡಬೇಕು;

ಟೆಂಡರ್ ಸ್ವೀಕಾರ ಪ್ರಾ ಧಿಕಾರ ಏಕ ಅಧಿಕಾರಿಯನ್ನು ಒಳಗೊಂಡಿದ್ದು ಆ ಅಧಿಕಾರಿ ಮುಂದಿನ ಆರು ತಿಂಗಳಲ್ಲಿ
ನಿವೃತ್ತಿ ಗೊಳ್ಳು ವಂತಿದ್ದ ರೆ, ಅಂತಹ ಸಂದರ್ಭದಲ್ಲಿ ಟೆಂಡರ್‌ನ್ನು ಸ್ವೀಕರಿಸಬೇಕಾದರೆ ಅದಕ್ಕೆ ಪೂರ್ವ
ಸಂಗ್ರ ಹಣಾ ಬಾಧ್ಯ ಸ್ತ ದಾರರ ಅನುಮತಿ ಪಡೆಯುವುದು ಕಡ್ಡಾ ಯ; ಮುಂದುವರಿದು ಸರ್ಕಾರ ಕಾಲಕಾಲಕ್ಕೆ
ಇಂತಹ ಸಾಮಾನ್ಯ ಅಥವಾ ವಿಶೇಷ ಆದೇಶವನ್ನು ಹೊರಡಿಸುತ್ತ ಲೇ ಇರಬೇಕು, ಟೆಂಡರ್ ಸ್ವೀಕಾರ
ಪ್ರಾ ಧಿಕಾರವು ಒಪ್ಪಿ ಗೆ ಸೂಚಿಸುವ ಮುನ್ನ ಅತಿ ಕಡಿಮೆ ಟೆಂಡರ್ ಬಿಡ್ ಮಾಡಿದವರ ಜೊತೆ ಸಮಾಲೋಚನೆ
ನಡೆಸಬೇಕು.

ಟಿಪ್ಪ ಣಿಗಳು:

ಟೆಂಡರ್ ಸ್ವೀಕಾರ ಅಥವಾ ನಿರಾಕರಣೆ ವಿಷಯದಲ್ಲಿ ಸರ್ಕಾರ ಸ್ವೇಚ್ಛೆ ಯಿಂದ ವರ್ತಿಸುವಂತಿಲ್ಲ . ಕಸ್ತೂ ರಿ
ವರ್ಸಸ್ ಜೆ.ಆಂಡ್ ಕೆ., ಮತ್ತು ರಮಣ್ ವರ್ಸಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣ ಪ್ರಾ ಧಿಕಾರ. ಎಐಆರ್
೧೯೭೮ ಎಸ್‌ಸಿ ೧೯೯೨ ಎಸ್‌ಸಿ ೧೬೨೮ ಸಂಬಂಧಿಸಿದ ಪ್ರ ಕರಣಗಳಲ್ಲಿ ಹೊರ ಬಿದ್ದ ಕೋರ್ಟ್

www.ksphc.org/transparencyact_kannada.aspx 5/18
3/25/24, 1:32 PM :: Welcome to Karnataka State Police Housing Corp. ::
ತೀರ್ಪುಗಳು,ಸರ್ಕಾರ ನಡೆದುಕೊಳ್ಳ ಬೇಕಾದ ಶಿಸ್ತಿ ನ ಹಾದಿ ಯಾವುದೆಂದು ತೋರಿಸಿಕೊಟ್ಟಿ ವೆ.

ದರಗಳು ಸರ್ಕಾರದಿಂದ ನಿಗದಿಯಾಗಬೇಕು. ಆದರೆ, ಏಕಾಂಗಿಯಾಗಿ ಹಾಗೂ ಪದೇಪದೇ ಪರಿಷ್ಕ ರಣೆ


ಮಾಡುವಂತಿಲ್ಲ . ಜಿ.ಎಸ್.ಫೆರ್ನಾಂಡಿಸ್ ವರ್ಸಸ್ ಕರ್ನಾಟಕ ಸರ್ಕಾರ, ಎಪಿಆರ್ ೧೯೯೦ ಎಸ್‌ಸಿ ೯೫೮
ಪ್ರ ಕರಣದಲ್ಲಿ ಪ್ರ ಕಟಗೊಂಡ ನ್ಯಾ ಯಾಲಯದ ತೀರ್ಪು ಅಂತಹುದೊಂದು ಶಿಸ್ತಿ ನ ಕಟ್ಟ ಳೆ ಹಾಕಿದೆ.

ಟೆಂಡರ್ ನೋಟಿಸ್, ಕಾಮಗಾರಿ ಕುರಿತು ಗುತ್ತಿ ಗೆದಾರರಿಗೆ ನೀಡುವ ಒಂದು ಆಹ್ವಾ ನ ಅಷ್ಟೇ. ಇದು
ಹೊರತಾಗಿಯೂ ಗುತ್ತಿ ಗೆದಾರನಿಂದ ಬರುವ ಯಾವುದೇ ಪ್ರ ಸ್ತಾ ಪ ಒಪ್ಪಿ ಕೊಳ್ಳ ಬೇಕೆಂದಿಲ್ಲ .
ಎನ್.ಪಿ.ಸಿಂಗ್‌ವರ್ಸಸ್ ಅರಣ್ಯಾ ಧಿಕಾರಿ, ಏಐಆರ್ ೧೯೬೨ ಮಣಿ ಪ್ರ ಕರಣದಲ್ಲಿ ನ ತೀರ್ಪು ಇದನ್ನು
ಸ್ಪ ಷ್ಟ ಪಡಿಸಿದೆ.

ಟೆಂಡರ್ ಎಂದರೆ ಆಹ್ವಾ ನ. ಇದು ನಿರ್ದಿಷ್ಟ ಕಾಮಗಾರಿ ಗುತ್ತಿ ಗೆ ಬಿಡ್ ಒಪ್ಪಿ ಕೊಳ್ಳು ವ ದಿಸೆಯಲ್ಲಿ ನ ಒಂದು
ಆಹ್ವಾ ನ ಹಾಗೂ ಕೆಲವೊಂದಿಷ್ಟು ಮಾಹಿತಿಯನ್ನು ಒದಗಿಸುವಂತಹದ್ದಾ ಗಿದೆ. ಸಮರ್ಪಕ ಟೆಂಡರ್ ಈ
ಮುಂದಿನ ಅಂಶಗಳನ್ನು ಒಳಗೊಂಡಿರಬೇಕು; ೧. ಅದು ಷರತ್ತು ರಹಿತವಾಗಿರಬೇಕು. ೨. ಸೂಕ್ರ ಸ್ಥ ಳದಲ್ಲಿ
ಅದನ್ನು ರೂಪಿಸಬೇಕು. ೩. ಹೊಣೆಗಾರಿಕೆಯ ನಿಯಮಾವಳಿಗಳು ಸ್ಪ ಷ್ಟ ವಾಗಿರಬೇಕು. ೪. ಸೂಕ್ತ ಸಮಯದಲ್ಲಿ
ಅದನ್ನು ರೂಪಿಸಬೇಕು. ೫. ಸೂಕ್ತ ಸ್ವ ರೂಪದಲ್ಲಿ ಅದನ್ನು ಸಿದ್ಧ ಪಡಿಸಬೇಕು. ೬. ಟೆಂಡರ್ ಗಿಟ್ಟಿ ಸಿಕೊಳ್ಳು ವ
ವ್ಯ ಕ್ತಿ ಹೊಣೆಗಾರಿಕೆ ನಿರ್ವಹಿಸುವ ಸಾಮರ್ಥ್ಯ ಇರುವವನಾಗಿರಬೇಕು. ೭. ತಪಾಸಣೆಗೆ ಸೂಕ್ತ ಅವಕಾಶ
ಇರಬೇಕು. ೮. ಅದಕ್ಕೆ ಸೂಕ್ತ ವ್ಯ ಕ್ತಿ ಯನ್ನು ನಿಯೋಜಿಸಬೇಕು. ಈ ಅಂಶಗಳು ಸೆಲ್ಲ ರ್ ವರ್ಸಸ್ ಭಾರತ ಸರ್ಕಾರ,
ಏಐಆರ್ ೧೯೯೬ ಎಸ್‌ಸಿ II ಪ್ರ ಕರಣದಲ್ಲಿ ಸ್ಪ ಷ್ಟ ಗೊಂಡಿದೆ.

೧೪. ಟೆಂಡರ್‌ನ ಸಾಮಾನ್ಯ ತಿರಸ್ಕಾ ರ:

(೧) ಸೆಕ್ಷನ್ ೧೩ರಡಿಯಲ್ಲಿ ಟೆಂಡರ್ ಸ್ವೀಕರಿಸುವ ಪೂರ್ವ ಯಾವುದೇ ಘಳಿಗೆ ಅದನ್ನು ತಿರಸ್ಕ ರಿಸಲೂಬಹುದು.
ಸಂಗ್ರ ಹ ಸಾಧ್ಯ ತೆಗಳು ಬದಲಾದ ಸಂದರ್ಭ, ಮುಂಗಡ ಹಣ ಸಲ್ಲಿ ಕೆಯಲ್ಲಿ ವಿಫಲವಾದ ಪಕ್ಷ, ಅಪಗಾತ,
ನೈಸರ್ಗಿಕ ವಿಕೋಪ ಅಥವಾ ಇಂತಹ ಇತರ ಪ್ರ ಕರಣಗಳ ಆಧಾರದ ಮೇಲೆ ಟೆಂಡರ್ ರದ್ದು ಮಾಡಬಹುದು.
ಅಗತ್ಯ ಸಂದರ್ಭಗಳಲ್ಲಿ ಇದು ನಡೆಯಬೇಕು ಹಾಗೂ ಆ ಬಗ್ಗೆ ಸಂಬಂಧಪಟ್ಟ ಪ್ರಾ ಧಿಕಾರಕ್ಕೆ ವರದಿ ನೀಡಬೇಕು.

(೨) ಬಳಿಕ ಸಂಗ್ರ ಹ ಬಾಧ್ಯ ಸ್ಥ ಸಂಸ್ಥೆ , ಟೆಂಡರ್ ರದ್ದು ಪಡಿಸಿದ ಬಗ್ಗೆ ಸಂಬಂಧಿತ ಅರ್ಜಿದಾರರ ಗಮನಕ್ಕೆ ತರುವ
ಹೊಣೆ ನಿಭಾಯಿಸಬೇಕು. ಜೊತೆ ಅದೇ ವಿಷಯವನ್ನು ಟೆಂಡರ್ ಬುಲೆಟಿನ್‌ನಲ್ಲಿ ಪ್ರ ಕಟಿಸಬೇಕು.

೧೫. ಮಾರ್ಗದರ್ಶನಗಳನ್ನು ನೀಡುವ ಅಧಿಕಾರ: ಆದ್ದ ರಿಂದ ಈ ಹಿನ್ನೆ ಲೆಯಲ್ಲಿ ಸಂಗ್ರ ಹಣಾ ಪ್ರ ಕ್ರಿ ಯೆಯ
ಎಲ್ಲ ಹಂತಗಳಲ್ಲಿ ಯೂ ಪಾರದರ್ಶಕತೆಯನ್ನು ಕಾಯ್ದು ಕೊಳ್ಳ ಲು ಮತ್ತು ಅದನ್ನು ನಿರ್ವಹಿಸಲು ಈ
ಕಾಯ್ದೆ ಯಡಿಯಲ್ಲಿ ಸೂಕ್ತ ನಿರ್ದೇಶನಗಳನ್ನು ಸಂಗ್ರ ಹಣೆಯ ಸಂಸ್ಥೆ ಗಳಿಗೆ ನೀಡಲು ಸರ್ಕಾರ
ಸಮರ್ಥವಾಗಿರುತ್ತ ದೆ ಮತ್ತು ಈ ನಿರ್ದೇಶನಗಳಿಗೆ ಬದ್ಧ ವಾಗಿರುವುದು ಅಂತಹ ಸಂಗ್ರ ಹಣಾ ಸಂಸ್ಥೆ ಗಳ ಅಥವಾ
ಪ್ರಾ ಧಿಕಾರದ ಕರ್ತವ್ಯ ವಾಗಿರುತ್ತ ದೆ.

೧೬. ಮನವಿ: ೧) ಸರ್ಕಾರದ ಹೊರತಾಗಿ ಇತರ ಯಾವುದೇ ಟೆಂಡರ್ ಸ್ವಿ ಕರಣಾ ಪ್ರಾ ಧಿಕಾರ ಮಂಜೂರು
ಮಾಡಿದ ಆದೇಶದಿಂದ ಯಾವುದೇ ಟೆಂಡರ್‌ದಾರ ಅಸಮಾಧಾನಗೊಂಡಲ್ಲಿ ೧೩ನೇ ಪರಿಚೇಧದಡಿಯಲ್ಲಿ
ಆದೇಶ ಜಾರಿಯಾದ ೩೦ ದಿನಗಳೊಳಗಾಗಿ ನಿರ್ದಿಷ್ಟ ಪ್ರಾ ಧಿಕಾರಕ್ಕೆ ಮನವಿ ಸಲ್ಲಿ ಸಬಹುದು. ಆದರೆ ಆ
ಪ್ರಾ ಧಿಕಾರಕ್ಕೆ ೩೦ ದಿನಗಳಿಗೆ ಮೀರದಂತೆ ಸಮಯಾವಕಾಶ ನೀಡುವ ಮತ್ತು ಅರ್ಜಿದಾರನ ಮನವಿಯಲ್ಲಿ
ಹುರುಳಿದೆ ಎಂಬುದನ್ನು ನಿರ್ಧರಿಸುವ ಅಧಿಕಾರ ವ್ಯಾ ಪ್ತಿ ಇರಬೇಕು.

೨) ನಿರ್ದಿಷ್ಟ ಪ್ರಾ ಧಿಕಾರವು ಎರಡೂ ಕಡೆಯ ಅಹವಾಲುಗಳನ್ನು ಹೇಳಿಕೊಳ್ಳು ವ ಅವಕಾಶ ನೀಡಿದ ನಂತರ
ಸೂಕ್ತ ವಾದ ಆದೇಶವೊಂದನ್ನು ನೀಡಿ ಅದೇ ಅಂತಿಮವಾಗಿರುವಂತೆ ನೋಡಿಕೊಳ್ಳ ಬಹುದು.

೩) ಅರ್ಜಿ ಸಲ್ಲಿ ಸಿದ ೩೦ ದಿನಗಳೊಳಗಾಗಿ ಸೂಚಿತ ಪ್ರಾ ಧಿಕಾರವು ಮನವಿಯನ್ನು ಯುಕ್ತ ರೀತಿಯಲ್ಲಿ
ಮುನ್ನ ಡೆಸಬೇಕು ಮತ್ತು ಸಾಧ್ಯ ವಾದಷ್ಟು ಮಟ್ಟಿ ಗೆ ಇದನ್ನು ೩೦ ದಿನಗಳೊಳಗಾಗಿಯೇ ನಿರ್ವಹಿಸಬೇಕು.

೧೭. ಮಾಹಿತಿ ಪಡೆಯುವ ಅಧಿಕಾರ: ಈ ಕಾಯ್ದೆ ಯಲ್ಲಿ ರುವ ಅಂಶಗಳ ಹೊರತಾಗಿಯೂ ಅಥವಾ ಪ್ರ ಸ್ತು ತ
ಜಾರಿಯಲ್ಲಿ ರುವ ಇತರ ಯಾವುದೇ ಕಾನೂನಿನ ಹೊರತಾಗಿಯೂ ಸರ್ಕಾರ ಸಂಗ್ರ ಹಣಾ ಪ್ರ ಕ್ರಿ ಯೆಗೆ ಸಂಬಂಧಿಸಿ
ಪಾರದರ್ಶಕತೆಯನ್ನು ಸಾಬೀತುಪಡಿಸಲು ಈ ಕಾಯ್ದೆ ಯಡಿಯಲ್ಲಿ ಯಾವುದೇ ಪ್ರಾ ಧಿಕಾರದಿಂದ ಯಾವುದೇ
ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿದೆ.

೧೭. ದಾಖಲೆಗಳನ್ನು ಪಡೆಯುವ ಅಧಿಕಾರ: ಸರ್ಕಾರ ಯಾವುದೇ ಸಂದರ್ಭದಲ್ಲಿ , ಸಂಗ್ರ ಹಣಾ


ಪ್ರ ಕ್ರಿ ಯೆಯಲ್ಲಿ ನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳು ವ ಉದ್ದೇಶದಿಂದ ಈ ಕಾಯ್ದೆ ಯಡಿಯಲ್ಲಿ
ಯಾವುದೇ ಅಧಿಕಾರಿಯನ್ನು ಭೇಟಿಯಾಗಬಹುದು.

೧) ಆಹ್ವಾ ನ, ಟೆಂಡರ್‌ಗಳನ್ನು ಸ್ವೀಕರಿಸುವ ಮತ್ತು ಅವುಗಳನ್ನು ವಿಲೇವಾರಿ ಮಾಡುವ ದಾಖಲೆಗಳನ್ನು


ಪ್ರ ಸ್ತು ತಪಡಿಸುವಂತೆ

೨) ಟೆಂಡರ್ ದಾಲೆಗಳನ್ನು ಒದಗಿಸಲು, ಅಂದಾಜು, ಲೆಕ್ಕ ಪತ್ರ . ಪ್ರ ಕಟಣೆ ಅಥವಾ ಅಂತಹ ಟೆಂಡರ್‌ಗಳಿಗೆ
ಸಂಬಂಧಿಸಿದ ಅಂಕಿ-ಅಂಶಗಳನ್ನು ಒದಗಿಸಲು ಮತ್ತು

೩) ಸಂಗ್ರ ಹಕ್ಕೆ ಸಂಬಂಧಿಸಿ ಯಾವುದೇ ಹಂತದಲ್ಲಿ ನಿರ್ದಿಷ್ಟ ವಾದ ವರದಿ ಒಪ್ಪಿ ಸುವಂತೆ.

ಅಧ್ಯಾ ಯ III
ಇತರೆ
೧೯. ಅಧಿಕಾರಿಗಳು ಸರ್ಕಾರಿ ನೌಕರರೆಂದು ಪರಿಗಣಿಸಬೇಕು: ಈ ಕಾಯ್ದೆ ಯ ಅವಕಾಶಗಳ ಅಡಿಯಲ್ಲಿ
ಅಥವಾ ಈ ಮೂಲಕ ಮಾಡಲಾದ ನಿಯಮಗಳು, ಆದೇಶ ಅಥವಾ ಅಧಿಸೂಚನೆ ಅಡಿಯಲ್ಲಿ ಕೆಲಸ ಮಾಡುವ
ಪ್ರ ತಿಯೊಬ್ಬ ಅಧಿಕಾರಿಯೂ ೧೮೬೦ರ (೧೮೬೦ರ ಕೇಂದ್ರೀಯ ಕಾಯ್ದೆ ಎಕ್ಸ್ ‌ಎಲ್‌ವಿ) ಭಾರತೀಯ ದಂಡ
ಸಂಹಿತೆಯ ೨೧ನೇ ವಿಧಿಯ ಅರ್ಥವ್ಯಾ ಪ್ತಿ ಯ ಪ್ರ ಕಾರ ಸರ್ಕಾರಿ ನೌಕರರೆಂದು ಪರಿಗಣಿಸಬೇಕು.

೨೦. ಸದುದ್ದೇಶದಿಂದ ಕೈಗೊಂಡ ಕ್ರ ಮಕ್ಕೆ ರಕ್ಷಣೆ: ಈ ಕಾಯ್ದೆ ಯ ಅಡಿಯಲ್ಲಿ ಘನ ಉದ್ದೇಶದೊಂದಿಗೆ ಕ್ರ ಮ
ಕೈಗೊಂಡ ಪಕ್ಷದಲ್ಲಿ ಅಥವಾ ಈ ಕಾಯ್ದೆ ಯ ಸದುದ್ದೇಶಕ್ಕಾ ಗಿ ಚಲಾಯಿಸಿದ ಅಧಿಕಾರ ಅಥವಾ ನಿರ್ವಹಣೆ
ತೋರಿದ ಸರ್ಕಾರ ಅಥವಾ ಯಾವುದೇ ಅಧಿಕಾರಿ ಅಥವಾ ಅಂತಹ ಅಧಿಕಾರ ಹೊಂದಿದ ಪ್ರಾ ಧಿಕಾರದ ವಿರುದ್ಧ
ಯಾವುದೇ ದಾವೆ ಅಥವಾ ಕಾನೂನು ಕಲಾಪಗಳಿಗೆ ಅವಕಾಶವಿಲ್ಲ .

www.ksphc.org/transparencyact_kannada.aspx 6/18
3/25/24, 1:32 PM :: Welcome to Karnataka State Police Housing Corp. ::

೨೧. ನ್ಯಾ ಯಾಲಯಗಳ ಅಧಿಕಾರ ವ್ಯಾ ಪ್ತಿ ಯ ಮೇಲೆ ನಿರ್ಬಂಧ: ಈ ಕಾಯ್ದೆ ಯ ಅಡಿಯಲ್ಲಿ ಒದಗಿಸಲಾದ
ರಕ್ಷಣೆಯ ಹೊರತಾಗಿಯೂ ಈ ಕಾಯ್ದೆ ಯ ವ್ಯಾ ಪ್ತಿ ಯಲ್ಲಿ ಯಾವುದೇ ಅಧಿಕಾರಿ ಅಥವಾ ಪ್ರಾ ಧಿಕಾರ ಮಾಡಿದ
ಆದೇಶ ಅಥವಾ ಕೈಗೊಂಡ ಕ್ರ ಮವನ್ನು ಯಾವುದೇ ನ್ಯಾ ಯಾಲಯದಲ್ಲಿ ಪ್ರ ಶ್ನಿ ಸುವಂತಿಲ್ಲ , ಮತ್ತು ಈ
ಕಾಯ್ದೆ ಯ ಅಡಿಯಲ್ಲಿ ಅಥವಾ ಅದರ ಮೂಲಕ ಯಾವುದೇ ಅಧಿಕಾರಿ ಅಥವಾ ಪ್ರಾ ಧಿಕಾರ ತನಗೆ ನೀಡಿದ
ಅಧಿಕಾರವನ್ನು ಚಲಾಯಿಸುವ ಅಥವಾ ಚಲಾಯಿಸಿದ ಸಂದರ್ಭದಲ್ಲಿ ಅದಕ್ಕೆ ಯಾವುದೇ ಕೋರ್ಟ್ ಇಂಜೆಕ್ಷನ್
(ತಡೆಯಾಜ್ಞೆ ) ನೀಡುವಂತಿಲ್ಲ .

೨೨. ಇತರ ಕಾನೂನುಗಳನ್ನು ಮೀರಿದ ಕಾಯ್ದೆ : ತತ್ಕಾ ಲಕ್ಕೆ ಜಾರಿಯಲ್ಲಿ ರುವ ಇತರ ಯಾವುದೇ ಕಾಯ್ದೆ
ಅಥವಾ ಕೋರ್ಟಿನ ಅಥವಾ ನ್ಯಾ ಯಾಧಿಕರಣದ ಅಥವಾ ಇತರ ಪ್ರಾ ಧಿಕಾರದ ಯಾವುದೇ ಸಂಪ್ರ ದಾಯ
ಅಥವಾ ಬಳಕೆ, ಒಪ್ಪಂದ, ಆದೇಶದಲ್ಲಿ ಇರಬಹುದಾದ ಯಾವುದೇ ಅಸಮಂಜಸ ಸಂಗತಿಗಳು ಈ ಕಾಯ್ದೆ ಯ
ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ .

೨೩. ದಂಡ: ಈ ಕಾಯ್ದೆ ಯ ಅಡಿಯಲ್ಲಿ ಮಾಡಲಾದ ಅವಕಾಶಗಳು ಅಥವಾ ನಿಯಮಗಳನ್ನು ಉಲ್ಲಂಘಿಸಿದ


ಯಾರೇ ಆಗಲಿ, ಅವರಿಗೆ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ತನಕ ದಂಡ
ವಿಧಿಸಬಹುದಾಗಿದೆ.

೨೪. ಸಮಸ್ಯೆ ಗಳನ್ನು ನಿವಾರಿಸುವ ಅಧಿಕಾರ: ಈ ಕಾಯ್ದೆ ಯ ಅವಕಾಶಗಳಿಗೆ ಸಂಬಂಧಪಟ್ಟಂತೆ ಯಾವುದೇ


ಸಮಸ್ಯೆ ಗಳು ಉದ್ಭ ವವಾದರೆ, ಸರ್ಕಾರವು ಕಾಯ್ದೆ ಯ ಅವಕಾಶಗಳಲ್ಲಿ ನ ಸಮಸ್ಯೆ ಗಳನ್ನು ನಿವಾರಿಸುವ
ಅಗತ್ಯ ವನ್ನು ಮನಗಂಡು ಅಸಹಜವಾಗಿರುವಂತಹ ಅವಕಾಶಗಳನ್ನು ಆದೇಶದ ಮೂಲಕ ಗಜೆಟ್‌ನಲ್ಲಿ
ಪ್ರ ಕಟಿಸಬಹುದಾಗಿದೆ: ಆದರೆ, ಕಾಯ್ದೆ ಜಾರಿಗೆ ಬಂದ ದಿನಾಂಕದಿಂದ ಎರಡು ವರ್ಷಗಳ ಅವಧಿ ಮುಗಿಯುವ
ಮುನ್ನ ವೇ ಈ ಆದೇಶ ಹೊರಡಿಸಬೇಕಾಗುತ್ತ ದೆ.

೨೫. ನಿಯಮಗಳನ್ನು ನಿರೂಪಿಸುವ ಅಧಿಕಾರ:


(೧) ಈ ಕಾಯ್ದೆ ಯ ಉದ್ದೇಶಗಳನ್ನು ಜಾರಿಗೆ ತರಲು ಅಗತ್ಯ ವಿರುವಂತಹ ನಿಯಮಗಳನ್ನು ಸರ್ಕಾರ
ಅಧಿಸೂಚನೆಯ ಮೂಲಕ ಮಾಡಬಹುದಾಗಿದೆ.

(೨) ಈ ಕಾಯ್ದೆ ಯಡಿ ನಿರ್ಮಿಸಲಾದ ಪ್ರ ತಿಯೊಂದು ನಿಯಮ ಅಥವಾ ಅಧಿಸೂಚನೆ ಅಥವಾ ಹೊರಡಿಸಲಾದ
ಆದೇಶ, ಅದು ಹೊರಡಿಸಿದ ಅಥವಾ ಅದು ನಿರೂಪಿಸಿದ ನಂತರ ಅದನ್ನು ಸಾಧ್ಯ ವಾದಷ್ಟು ಬೇಗ ರಾಜ್ಯ
ವಿಧಾನಸಭೆಯು ಮುವತ್ತು ದಿನಗಳ ಅಧಿವೇಶನದಲ್ಲಿ ದ್ದಾ ಗ ಅದರ ಉಭಯ ಸದನಗಳಲ್ಲಿ ಮಂಡಿಸಬೇಕು, ಅದು
ಒಂದು ಅಧಿವೇಶನ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಸತತ ಅಧಿವೇಶನವನ್ನು
ಒಳಗೊಂಡಿರಬಹುದಾಗಿದೆ ಮತ್ತು ಈ ಕಾಯ್ದೆ ಯನ್ನು ಮಂಡಿಸಲಾದ ಅಧಿವೇಶನದ ಅವಧಿ ಮುಗಿಯುವುದಕ್ಕೆ
ಮುಂಚಿತವಾಗಿದ್ದ ರೆ ಅಥವಾ ಈ ನಿಯಮ, ಅಧಿಸೂಚನೆ ಅಥವಾ ಆದೇಶದಲ್ಲಿ ಯಾವುದೇ
ಮಾರ್ಪಾಡುಗಳನ್ನು ಮಾಡಲು ಉಭಯ ಸದನಗಳು ಒಪ್ಪಿ ದ್ದ ರೆ ಅಥವಾ ಉಭಯ ಸದನಗಳು ನಿಯಮ,
ಅಧಿಸೂಚನೆ ಅಥವಾ ಆದೇಶವನ್ನು ಮಾಡಬಾರದೆಂದು ಒಪ್ಪಿ ದ್ದ ರೆ ಅವನ್ನು ತಕ್ಷಣ ಅನುಸರಿಸಬೇಕು, ನಿಯಮ,
ಅಧಿಸೂಚನೆ ಅಥವಾ ಆದೇಶ ಮಾರ್ಪಾಡಾದ ರೂಪದಲ್ಲಿ ಯೇ ಜಾರಿಗೆ ಬರಬೇಕು ಅಥವಾ ಅದು ಯಾವುದೇ
ರೀತಿಯಲ್ಲಿ ಜಾರಿಗೆ ಬರುವಂತಿಲ್ಲ ; ಆದರೆ, ನಿಯಮ, ಅಧಿಸೂಚನೆ ಅಥವಾ ಆದೇಶದಲ್ಲಿ ನ ಈ ಹಿಂದಿನ
ಮೌಲ್ಯ ಯುತ ಅಂಶಗಳನ್ನು ಯಾವುದೇ ರೀತಿಯ ಪೂರ್ವಗ್ರ ಹದಿಂದ ಮಾರ್ಪಾಡು ಅಥವಾ ರದ್ದು
ಮಾಡುವಂತಿಲ್ಲ .

(೩) ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುನ್ನ ಮತ್ತು ಕಾಯ್ದೆ ಜಾರಿಗೆ ಬರುವ ದಿನಾಂಕದಂದು ಹೊರಡಿಸಲಾದ
ಎಲ್ಲ ನಿಯಮಗಳು, ನಿಬಂಧನೆಗಳು, ಆದೇಶಗಳು, ಅಧಿಸೂಚನೆಗಳು, ಇಲಾಖಾ ಕೋಡ್‌ಗಳು, ಕೈಪಿಡಿಗಳು,
ಉಪ-ಅಧಿನಿಯಮಗಳು, ಅಧಿಕೃತ ಮನವಿಪತ್ರ , ಸುತ್ತೋಲೆ ಅಥವಾ ಇನ್ನಿ ತರ ಯಾವುದೇ ಆದೇಶಗಳು
ಜಾರಿಯಲ್ಲಿ ದ್ದ ರೆ ಅವು ಈ ಕಾಯ್ದೆ ಯ ಮುಂದುವರಿದ ಭಾಗವಾಗಿ ಜಾರಿಯಲ್ಲಿ ರುತ್ತ ವೆ; ಈ ಕಾಯ್ದೆ ಯ ಸಂವಾದಿ
ಅವಕಾಶಗಳ ಅಡಿಯಲ್ಲಿ ಮಾಡಲಾಗಿದ್ದ ರೆ, ಈ ಕಾಯ್ದೆ ಯ ಅವಕಾಶಗಳ ಮಟ್ಟಿ ಗೆ ಅಸಹಜವೆನಿಸದಿದ್ದ ರೆ ಮತ್ತು
ಈ ಕಾಯ್ದೆ ಅಡಿಯಲ್ಲಿ ಮಾಡಲಾದ ಯಾವುದೇ ಆದೇಶ, ಅಧಿಸೂಚನೆ ಅಥವಾ ಆದೇಶ ಅಥವಾ ಕೈಗೊಂಡ
ಕ್ರ ಮವನ್ನು ರದ್ದು ಮಾಡಿರಬಾರದು.

೨೭. ರದ್ದು ಪಡಿಸುವಿಕೆ ಮತ್ತು ಉಳಿತಾಯ:-


(೧) ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕತೆ ಅದ್ಯಾ ದೇಶ ೨೦೦೦ (ಕರ್ನಾಟಕ ಅದ್ಯಾ ದೇಶ
ಸಂಖ್ಯೆ ೨೦೦೦ರಲ್ಲಿ ೮) ಈ ಮೂಲಕ ರದ್ದಾ ಗಿದೆ. (೨) ಆದಾಗ್ಯೂ , ಪ್ರ ಸ್ತಾ ಪಿತ ಅದ್ಯಾ ದೇಶದ ಮೂಲಕ
ಮಾಡಲಾದ ತಿದ್ದು ಪಡಿಯಂತೆ ಪ್ರ ಧಾನ ಕಾಯ್ದೆ ಯ ಕೈಗೊಳ್ಳ ಲಾದ ಯಾವುದೇ ಕ್ರ ಮ ಅಥವಾ ಏನಾದರೂ
ರದ್ದು ಪಡಿಸಿದ್ದ ರೆ ಅದನ್ನು ಈ ಕಾಯ್ದೆ ಯ ಅಡಿಯಲ್ಲಿ ಮಾಡಬೇಕಾಗುತ್ತ ದೆ.

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ ನಿಯಮಗಳು, ೨೦೦೦

ಪೀಠಿಕೆ
ಕರ್ನಾಟಕ ಸಾರ್ವಜನಿಕ ಸಂಗ್ರ ಹಣಾ ಪಾರದರ್ಶಕ ಆದೇಶ -೨೦೦೦ ಕಾಯ್ದೆ ಯ ೨೩ನೇ ಪರಿಚ್ಛೇದದ
ಉಪವಿಭಾಗ(೧)ರಲ್ಲಿ ನೀಡಲಾದ ಅಧಿಕಾರಗಳ ಬಳಕೆಯಲ್ಲಿ ಕರ್ನಾಟಕ ಸರ್ಕಾರ ಈ ಮೂಲಕ ಈ ಕೆಳಗಿನ
ನಿಯಮಗಳನ್ನು ರೂಪಿಸಿದೆ.

೧)ಸಣ್ಣ ಶೀರ್ಷಿಕೆಗಳು ಮತ್ತು ಅವುಗಳ ಆರಂಭ :


ಎ) ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ನ ಪಾರದರ್ಶಕ ನಿಯಮಗಳು-೨೦೦೦
ಎಂದು ಕರೆಯಬಹುದು.

೨)ವ್ಯಾ ಖ್ಯೆ : ಈ ನಿಯಮಗಳಲ್ಲಿ ಪ್ರ ಕರಣದ ಹಿನ್ನೆ ಲೆಯು


ಎ)ಮುಂಗಡ ಹಣ ಠೇವಣಿಯನ್ನು ಬಯಸದೇ ಇದ್ದ ಲ್ಲಿ ಅಂದರೆ ಟೆಂಡರರ್ ಗುತ್ತಿ ಗೆಯನ್ನು ಜಾರಿಗೊಳಿಸಲು
ಇಚ್ಛಿ ಸಿ ತಾನು ಸಲ್ಲಿ ಸಿದ ಟೆಂಡರ್ ಜೊತೆಗೆ ಠೇವಣಿಯಾಗಿ ನೀಡಬೇಕಾದ ಮೊತ್ತ ;
ಬಿ) ಪೂರ್ವ ಅರ್ಹತೆ : ಅಂದರೆ ಟೆಂಡರ್ ಸಲ್ಲಿ ಸಲು ಅವಕಾಶ ನೀಡುವ ಮುನ್ನ ಅವರು ಗುತ್ತಿ ಗೆಯನ್ನು
ನಿರ್ವಹಿಸಬಲ್ಲ ಸಾಮರ್ಥ್ಯ ಮತ್ತು ಸಂಪನ್ಮೂ ಲವನ್ನು ಹೊಂದಿದ್ದಾ ರೆಯೇ ಎಂಬುದನ್ನು ತಿಳಿದುಕೊಳ್ಳ ಲು
ನಡೆಸುವ ಪರಿಶೋಧನಾ ಪ್ರ ಕ್ರಿ ಯೆ

ಸಿ) ಎರಡು ಲಕೋಟೆಗಳ ಪದ್ಧ ತಿ : ಅಂದರೆ ಟೆಂಡರರ್ ಏಕ ಕಾಲದಲ್ಲಿ ಎರಡು ಲಕೋಟೆಗಳನ್ನು


ಸಲ್ಲಿ ಸಬೇಕಾದ ಪ್ರ ಕ್ರಿ ಯೆ. ಒಂದರಲ್ಲಿ ಮುಂಗಡ ಠೇವಣಿಯ ಹಣ ಮತ್ತು ಟೆಂಡರ್ ವಹಿಸಿಕೊಳ್ಳ ಲು ಇರುವ
ಸಾಮರ್ಥ್ಯದ ವಿವರಗಳನ್ನು ಉಲ್ಲೇಖಿಸಬೇಕು. ಇದೇ ಲಕೋಟೆಯನ್ನು ಮೊದಲು ಒಡೆಯಲಾಗುವುದು.
ಮತ್ತೊಂದರಲ್ಲಿ (ಕೊಟೇಶನ್ ಮೊತ್ತ ವನ್ನು ಇರಿಸಬೇಕು. ಟೆಂಡರರ್ ಗುತ್ತಿ ಗೆಯನ್ನು ನಿರ್ವಹಿಸುವ ಸಾಮರ್ಥ್ಯ
ಹೊಂದಿದ್ದಾ ನೆ ಎಂಬ ಬಗ್ಗೆ ವಿಶ್ವಾ ಸ ಮೂಡಿದಲ್ಲಿ ಮಾತ್ರ ಈ ಲಕೋಟೆಯನ್ನು ತೆರೆಯಲಾಗುವುದು.

www.ksphc.org/transparencyact_kannada.aspx ಯ 7/18
3/25/24, 1:32 PM :: Welcome to Karnataka State Police Housing Corp. ::

ಅಧ್ಯಾ ಯ ೨
ಪ್ರ ಧಾನ ಅಂಶ
೩) ಸಂಗ್ರ ಹಣೆಯ ವಿವಿಧ ವರ್ಗಗಳು :
೧) ಈ ನಿಯಮಗಳ ಅನ್ವ ಯಕ್ಕಾ ಗಿ ಸಂಗ್ರ ಹಣೆಯನ್ನು ಈ ಕೆಳಗಿನಂತ ವರ್ಗೀಕರಿಸಲಾಗಿದೆ.
ಎ) ನಿರ್ಮಾಣ, ಮತ್ತು
ಬಿ) ಸಾಮಗ್ರಿ ಗಳ ಪೂರೈಕೆ ಮತ್ತು ಸೇವೆ

ಅಧ್ಯಾ ಯ ೩
ಪ್ರ ಚಾರ
೪) ಟೆಂಡರ್ ಸೂಚನೆಯ ಪ್ರ ಕಟಣೆ : ೧)ಜಿಲ್ಲಾ ಟೆಂಡರ್ ಪ್ರ ಕಟಣೆಯನ್ನು ಜಿಲ್ಲಾ ಪ್ರ ಕಟಣಾ ಅಧಿಕಾರಿಗಳು
ಕನಿಷ್ಠ ವಾರಕ್ಕೊ ಮ್ಮೆ ಪ್ರ ಕಟಿಸುತ್ತಾ ರೆ.

೨)ರಾಜ್ಯ ಟೆಂಡರ್ ಪ್ರ ಕಟಣೆಯನ್ನು ರಾಜ್ಯ ಟೆಂಡರ್ ಪ್ರ ಕಟಣಾ ಅಧಿಕಾರಿಗಳು ಕನಿಷ್ಠ ವಾರಕ್ಕೊ ಮ್ಮೆ
ಪ್ರ ಕಟಿಸುತ್ತಾ ರೆ.

೩) ಟೆಂಡರ್ ಆಹ್ವಾ ನ ಪ್ರ ಕಟಿಸಲು, ಮತ್ತು ಟೆಂಡರ್ ಘೋಷಣೆಗೆ ೪೮ಗಂಟೆಗಳ ಅವಧಿಯ ವರೆಗೆ
ಸ್ವೀಕಾರಗೊಂಡ ಟೆಂಡರ್ ಬಗ್ಗೆ ಮಾಹಿತಿ ನೀಡಲು, ಟೆಂಡರ್ ಪ್ರ ಕಟಣಾ ಅಧಿಕಾರಿಗಳೇ ಹೊಣೆಯಾಗಿರುತ್ತಾ ರೆ.

೪) ಒಂದು ವೇಳೆ ಟೆಂಡರ್ ಸ್ವೀಕರಣೆಗೆ ಸಂಬಂಧಿಸಿದ ಮಾಹಿತಿ ಅಥವಾ ಟೆಂಡರ್ ಆಹ್ವಾ ನಿಸುವ ನೋಟೀಸನ್ನು
ತುರ್ತಾಗಿ ಪ್ರ ಕಟಿಸಬೇಕಾದಲ್ಲಿ , ರಾಜ್ಯ ಟೆಂಡರ್ ಬುಲೆಟಿನ್ ಪ್ರ ಕಟಣೆಗೆ ಸಂಬಂಧ ಪಟ್ಟ ಆಡಳಿತ ವಿಭಾಗದ
ಸರ್ಕಾರೀ ಕಾರ್ಯದರ್ಶಿ, ಅಥವಾ ಜಿಲ್ಲಾ ಟೆಂಡರ್ ಬುಲೆಟಿನ್‌ಗಾದರೆ, ಉಪ ಆಯುಕ್ತ ರು ಬರಹರೂಪದಲ್ಲಿ
ದಾಖಲಿಸಬೇಕಾಗುತ್ತ ದೆ ಮತ್ತು ಅಂತಹ ಟೆಂಡರ್ ಪ್ರ ಕಟಣೆಯನ್ನು ವಿಶೇಷ ಪ್ರ ಕರಣವನ್ನಾ ಗಿ ಪರಿಗಣಿಸಿ
ಪ್ರ ಕಟಿಸುವಂತೆ ಸಂಬಂಧಿಸಿದ ಟೆಂಡರ್‌ಪ್ರ ಕಟಣಾ ಅಧಿಕಾರಿಗಳಿಗೆ ನಿರ್ದೇಶಿಸುತ್ತಾ ರೆ.

೫) ಟೆಂಡರ್ ಪ್ರ ಕಟಣೆಗಳ ವಿತರಣೆ :

೧) ಟೆಂಡರ್ ಪ್ರ ಕಟಣಾ ಅಧಿಕಾರಿಯು, ಸ್ಥ ಳೀಯ ಕಾನೂನು ಅಧಿಕಾರ ಮಂಡಳಿ, ಸಾರ್ವಜನಿಕ ಉದ್ಯ ಮ,
ಪೊಲೀಸ್ ವಿಭಾಗದಡಿಯಲ್ಲಿ ವಿಶ್ವ ವಿದ್ಯಾ ಲಯ ಅಥವಾ ಸಹಕಾರ ಸಂಸ್ಥೆ ಯಂತಹ ಸರ್ಕಾರೀ ಇಲಾಖೆಯಲ್ಲಿ
ಟೆಂಡರ್ ಪ್ರ ಕಟಣೆ ಲಭ್ಯ ವಿರುವಂತೆ ಮಾಡುತ್ತಾ ರೆ.

೨) ಟೆಂಡರ್ ಪ್ರ ಕಟಣಾ ಅಧಿಕಾರಿಯು ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರದಲ್ಲಿ ಟೆಂಡರ್ ಪ್ರ ಕಟಣೆಯ
ಹೆಚ್ಚು ವರಿ ಪ್ರ ತಿಗಳು ಲಭ್ಯ ವಿರುವಂತೆ ನೋಡಿಕೊಳ್ಳು ತ್ತಾ ರೆ. ಈ ಪ್ರಾ ಧಿಕಾರವು ಟೆಂಡರ್ ಆಹ್ವಾ ನಿಸುವ ಮತ್ತು
ಟೆಂಡರ್ ಸ್ವೀಕರಣೆಯ ಮಾಹಿತಿಗಳು ಈ ಪ್ರ ಕಟಣೆಯಲ್ಲಿ ಸೇರಿರುತ್ತ ವೆ.

೩)ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತ ನೀಡುವ ಮೂಲಕ ಟೆಂಡರ್
ಪ್ರ ಕಟಣೆಗೆ ಯಾವುದೇ ವ್ಯ ಕ್ತಿ ಅಥವಾ ಸಂಸ್ಥೆ ಹೆಸರು ನೋಂದಾಯಿಸಿ ಚಂದಾದಾರನಾಗಬಹುದು.

೬) ಟೆಂಡರ್ ಪ್ರ ಕಟಣೆಯಲ್ಲಿ ಮಾಹಿತಿ ಮಾತ್ರ ಇರಬೇಕು:

೧. ಟೆಂಡರ್‌ಆಹ್ವಾ ನಿಸುವ ನೋಟೀಸಿನ ಮಾಹಿತಿಯನ್ನು ಮಾತ್ರ ಟೆಂಡರ್ ಪ್ರ ಕಟಣೆಯಲ್ಲಿ ಉಲ್ಲೇಖಿಸಬೇಕು.

೨. ಟೆಂಡರ್ ಸ್ವೀಕಾರದ ಮಾಹಿತಿಯೇ ಕಾನೂನಾತ್ಮ ಕ ಹಕ್ಕ ನ್ನು ಒದಗಿಸುವುದಿಲ್ಲ .

೩. ಟೆಂಡರ್ ಆಹ್ವಾ ನ ನೋಟೀಸು ಪತ್ರಿ ಕೆಗಳಲ್ಲಿ ಪ್ರ ಕಟವಾಗಿಲ್ಲ ಎಂಬ ಕಾರಣಕ್ಕೆ ಮೌಲ್ಯ
ಕಳೆದುಕೊಳ್ಳು ವುದಿಲ್ಲ .

೭)ರಾಜ್ಯ ಟೆಂಡರ್ ಬುಲೆಟಿನ್‌ನಲ್ಲಿ ಪ್ರ ಕಟಿಸಬೇಕಾದ ಮಾಹಿತಿಗಳು : ಈ ಕೆಳಗಿನ ಪ್ರ ಕರಣಗಳಲ್ಲಿ ಟೆಂಡರ್
ಆಹ್ವಾ ನಿಸುವ ನೋಟೀಸು ಮತ್ತು ಟೆಂಡರ್‌ಗಳ ಕುರಿತ ನಿರ್ಧಾರಗಳನ್ನು ರಾಜ್ಯ ಟೆಂಡರ್ ಪ್ರ ಕಟಣೆಯಲ್ಲಿ
ಪ್ರ ಕಟಿಸಬಹುದು:

ಅಂತಹ ಸಂದರ್ಭಗಳೆಂದರೆ :

ಎ) ಟೆಂಡರ್ ಆಹ್ವಾ ನಿಸುವ ಅಧಿಕಾರಿ, ಸರ್ಕಾರೀ ಕಾರ್ಯದರ್ಶಿಯಾಗಿದ್ದ ರೆ, ಅಥವಾ ಸರ್ಕಾರೀ ಇಲಾಖೆಯ
ಮುಖ್ಯ ಸ್ಥ ರಾಗಿದ್ದ ರೆ, ಅಥವಾ ಸಾರ್ವಜನಿಕ ಉದ್ಯ ಮದ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದ ರೆ, ಕಾನೂನು
ಸಂಸ್ಥೆ ಯಾಗಿದ್ದ ರೆ, ಪ್ರ ಮುಖ ಸಹಕಾರೀ ಸಂಸ್ಥೆ ಯಾಗಿದ್ದ ರೆ, ವಿಶ್ವ ವಿದ್ಯಾ ಲಯ ಅಥವಾ ಸರ್ಕಾರ ರಚಿಸಿದ ರಾಜ್ಯ
ಮಟ್ಟ ದ ಸಂಘಟನೆಯಾಗಿದ್ದ ರೆ.

ಬಿ) ಸಂಗ್ರ ಹಣೆಯ ಮೌಲ್ಯ ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತಲೂ ಹೆಚ್ಚು .

೮) ಜಿಲ್ಲಾ ಮಟ್ಟ ದ ಟೆಂಡರ್ ಪ್ರ ಕಟಣೆಯಲ್ಲಿ ಪ್ರ ಕಟಿಸಬೇಕಾದ ಮಾಹಿತಿಗಳು : ನಿಯಮ ಹತ್ತ ರಲ್ಲಿ
ಒದಗಿಸಲಾಗಿರುವ ಅವಕಾಶಕ್ಕೆ ಬದ್ಧ ವಾದಂತೆ, ಟೆಂಡರ್ ಆಹ್ವಾ ನಿಸುವ ನೋಟೀಸು ಮತ್ತು ಟೆಂಡರ್ ಬಗೆಗಿನ
ನಿರ್ಧಾರಗಳನ್ನು ಜಿಲ್ಲಾ ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರದ ಮುಖ್ಯ ಕಚೇರಿಯಲ್ಲಿ ಜಿಲ್ಲಾ ಟೆಂಡರ್
ಪ್ರ ಕಟಣೆಯಲ್ಲಿ ಪ್ರ ಕಟಿಸಲಾಗುವುದು. ಅಲ್ಲ ದೆ ಟೆಂಡರು ಮೊತ್ತ ಒಂದು ಕೋಟಿ ರೂಪಾಯಿ ಅಥವಾ
ಅದಕ್ಕಿಂತಲೂ ಹೆಚ್ಚಾ ಗಿದ್ದ ರೆ ಅದನ್ನು ರಾಜ್ಯ ಟೆಂಡರು ಪ್ರ ಕಟಣೆಯಲ್ಲಿ ಯೂ ಪ್ರ ಕಟಿಸಬೇಕಾಗುತ್ತ ದೆ.

೯)ಟೆಂಡರು ಆಹ್ವಾ ನಿಸುವ ನೋಟೀಸಿನಲ್ಲಿ ಉಲ್ಲೇಖಿಸಬೇಕಾದ ವಿವರಗಳು : ಟೆಂಡರು ಆಹ್ವಾ ನಿಸುವ


ನೋಟೀಸಿನಲ್ಲಿ ಈ ಕೆಳಗಿನ ವಿವರಗಳು ಇರಬೇಕು.
ಎ)ಸಂಗ್ರ ಹಣಾ ಸಂಸ್ಥೆ ಯ ಹೆಸರು, ವಿಳಾಸ, ಮತ್ತು ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರದ ಹೆಸರು ಮತ್ತು
ವಿಳಾಸ.
ಬಿ) ಸಂಗ್ರ ಹಣೆಯನ್ನು ಬಳಸಿಕೊಳ್ಳ ಲಾಗುವ ಯೋಜನೆ, ಕಾರ್ಯಕ್ರ ಮ ಅಥವಾ ಕಾಮಗಾರಿಯ ಹೆಸರು,
ಸಿ) ಎಷ್ಟ ನೇ ದಿನಾಂಕದ ವರೆಗೆ ಮತ್ತು ಯಾವ ಪ್ರ ದೇಶದಿಂದ ಟೆಂಡರು ದಾಖಲೆಗಳನ್ನು ಪಡೆಯಬಹುದು ಎಂಬ
ವಿವರ
ಡಿ) ಮುಂಗಡ ಹಣ ಠೇವಣಿಯ ಮೊತ್ತ
ಇ) ಟೆಂಡರ್ ಸ್ವೀಕಾರಕ್ಕೆ ನಿಗದಿಪಡಿಸಿದ ಕೊನೇ ದಿನಾಂಕ.

www.ksphc.org/transparencyact_kannada.aspx 8/18
3/25/24, 1:32 PM :: Welcome to Karnataka State Police Housing Corp. ::
ಎಫ್) ಸ್ವೀಕೃತ ಟೆಂಡರನ್ನು ತೆರೆಯುವ ದಿನಾಂಕ, ಸ್ಥ ಳ ಮತ್ತು ಸಮಯ
ಜಿ) ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರ ಅಗತ್ಯ ವೆಂದು ಭಾವಿಸುವ ಯಾವುದೇ ಇತರ ಪೂರಕ ಮಾಹಿತಿಗಳು

೧೦) ಟೆಂಡರ್ ಆಹ್ವಾ ನಿಸುವ ನೋಟೀಸನ್ನು ಪತ್ರಿ ಕೆಗಳಲ್ಲಿ ಪ್ರ ಕಟಿಸುವುದು

(೧) ಸಂಗ್ರ ಹಣೆಯ ಮೊತ್ತ ಹತ್ತು ಕೋಟಿ ರೂ ದಾಟುತ್ತ ದೆ ಎಂದಾದಲ್ಲಿ ಟೆಂಡರ್‌ಗಳನ್ನು ಆಹ್ವಾ ನಿಸುವ
ನೋಟೀಸನ್ನು ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರವು ಭಾರತೀಯ ವಾಣಿಜ್ಯ ಪತ್ರಿ ಕೆಗಳನ್ನು ಪ್ರ ಕಟಪಡಿಸುವುದು.

(೨) ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಮತ್ತು ಸಂಗ್ರ ಹಣೆ ಮೊತ್ತ ವನ್ನು ಆಧರಿಸಿ ಟೆಂಡರು
ಆಹ್ವಾ ನಿಸುವ ನೋಟೀಸನ್ನು ಎಷ್ಟು ಪತ್ರಿ ಕೆಗಳಲ್ಲಿ , ಎಷ್ಟು ಆವೃತ್ತಿ ಗಳಲ್ಲಿ ಪ್ರ ಕಟಿಸಬೇಕು ಮತ್ತು ಯಾವ್ಯಾ ವ
ಭಾಷೆಯ ಪತ್ರಿ ಕೆಗಳಲ್ಲಿ ಪ್ರ ಕಟಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು.

(೩) ಒಂದುವೇಳೆ ಟೆಂಡರ್ ನೋಟೀಸುಗಳ ಜಿಲ್ಲಾ ವ್ಯಾ ಪ್ತಿ ಯಲ್ಲಿ ಪ್ರ ಸಾರ ಇರುವ ಪತ್ರಿ ಕೆಗಳಲ್ಲಿ ಮಾತ್ರ
ಪ್ರ ಕಟಿಸಬೇಕಾದಲ್ಲಿ ಜಿಲ್ಲೆ ಯ ವಾರ್ತಾ ಮತ್ತು ಪ್ರ ಚಾರ ಅಧಿಕಾರಿ ಅದನ್ನು ನಿರ್ವಹಿಸಲು ಸಮರ್ಥ
ಅಧಿಕಾರಿಯಾಗಿರುತ್ತಾ ರೆ.

(೪) ಟೆಂಡರು ಆಹ್ವಾ ನಿಸುವ ಪ್ರ ಕಟಣೆಗೆ ದಿನಪತ್ರಿ ಕೆಗಳಲ್ಲಿ ಸಾಕಷ್ಟು ಪ್ರ ಚಾರ ನೀಡಲಾಗುವುದು ಮತ್ತು ಜಿಲ್ಲಾ
ಕಚೇರಿಗಳ ನೋಟೀಸು ಬೋರ್ಡಿನಲ್ಲಿ ಯೂ ಪ್ರ ಕಟಿಸಲಾಗುವುದು. ಟೆಂಡರು ಕರೆಯುವ ಇಲಾಖೆಯ
ಸೂಚನೆಯ ಪ್ರ ಕಾರ ವಾರ್ತಾ ಮತ್ತು ಪ್ರ ಚಾರ ನಿರ್ದೇಶಕರು ಟೆಂಡರು ಆಹ್ವಾ ನುಸವ ನೋಟೀಸನ್ನು
ಪ್ರ ಕಟಿಸುತ್ತಾ ರೆ.

ಅಧ್ಯಾ ಯ ೪
ಟೆಂಡರ್ ಆಹ್ವಾ ನಿಸುವ ನೋಟೀಸು ಮತ್ತು ಟೆಂಡರು
ದಾಖಲೆಗಳು
೧೧. ಟೆಂಡರ್ ದಾಖಲೆಗಳಲ್ಲಿ ರುವ ತಾಂತ್ರಿ ಕ ಮುಖ್ಯಾಂಶಗಳು:

(೧) ಟೆಂಡರ್ ದಾಖಲೆಯಲ್ಲಿ ರುವ ತಾಂತ್ರಿ ಕ ಮುಖ್ಯಾಂಶಗಳಲ್ಲಿ ಸಂಗ್ರ ಹಣೆಗೆ ಸಂಬಂಧಿಸಿ ಸಂಪೂರ್ಣ
ವಿವರಗಳಿರುತ್ತ ವೆ.

(೨) ಈ ಕೆಳಗಿನ ಸುರಕ್ಷಾ ಕ್ರ ಮಗಳನ್ನು ಗಮನಿಸಿಕೊಂಡು ಪಕ್ಷಪಾತವಿಲ್ಲ ದ ಟೆಂಡರು ಮುಖ್ಯಾಂಶಗಳನ್ನು


ಸಿದ್ಧ ಪಡಿಸಲಾಗುತ್ತ ದೆ.

(ಎ) ಬ್ರಾಂಡ್ ಹೆಸರುಗಳು ಮತ್ತು ಅವುಗಳ ಯಾದಿಯ ಸಂಖ್ಯೆ ಯನ್ನು ಆದಷ್ಟು ದೂರವಿರಿಸಲಾಗುವುದು. ಹಾಗೆ
ದೂರವಿರಿಸುವುದು ಸಾಧ್ಯ ವಾಗದೇ ಇದ್ದ ಲ್ಲಿ ಬ್ರಾಂಡ್‌ಹೆಸರಿನ ಜೊತೆಗೆ ಅದಕ್ಕೆ ಸಮಾನಂತರವಾದ ಶೈಲಿಯನ್ನು
ಜೋಡಿಸಲಾಗುವುದು.

(ಬಿ) ಎಲ್ಲೆ ಲ್ಲಿ ಸಾಧ್ಯ ವೋ ಅಲ್ಲೆ ಲ್ಲಾ ಸಂಖ್ಯೆ ಯ ಜೊತೆಗೆ ಭಾರತೀಯ ಗುಣಮಟ್ಟ ವನ್ನು ಅಳವಡಿಸಲಾಗುವುದು.

(ಸಿ) ಕಟ್ಟ ಡ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ಗಳಲ್ಲಿ ಸಮರ್ಥ ತಾಂತ್ರಿ ಕ ಅಧಿಕಾರಿಗಳು ನಿರ್ಮಾಣಕ್ಕೆ


ಸಂಬಂಧಿಸಿದ ವಿವರವಾದ ಅಂದಾಜು ಯೋಜನೆಯನ್ನು ಸೂಚಿತ ಕ್ರ ಮಕ್ಕೆ ಅನುಗುಣವಾಗಿ ಅಥವಾ ದರ
ಮತ್ತು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ರೂಪಿಸಬೇಕು.

೧೨) ವಾಣಿಜ್ಯ ಷರತ್ತು ಗಳು :

(೧) ಎಲ್ಲಾ ಟೆಂಡರ್‌ಗಳು ಮುಂಗಡ ಠೇವಣಿ ಹಣವನ್ನು ಇಲಾಖೆಯ ನಿಯಮಗಳ ಪ್ರ ಮಾಣಕ್ಕೆ ಅನುಗುಣವಾಗಿ
ಡಿಮಾಂಡ್ ಡ್ರಾ ಫ್ಟ್ , ಬ್ಯಾಂಕರ್‍ಸ್ ಚೆಕ್, ಸೂಚಿತ ಉಳಿತಾಯ ಮಾದರಿಯಲ್ಲಿ ಅಥವಾ ಸಂಗ್ರ ಹಣಾ ಸಂಸ್ಥೆ ಗೆ
ಯಾವುದು ಸೂಕ್ತ ವೆನಿಸುತ್ತ ದೆಯೋ ಆ ರೀತಿಯಲ್ಲಿ ಒದಗಿಸುವಂತೆ ಟೆಂಡರ್ ದಾಖಲೆಗಳು ಸೂಚಿಸುತ್ತ ವೆ.
ಅಂದರೆ ಇಲಾಖೆಯು ಸೂಚಿಸಿದ ರೀತಿಯಲ್ಲಿ ರದ್ದು ಗೊಳಿಸಲಾಗದ ಬ್ಯಾಂಕ್ ಖಾತರಿಯನ್ನು ನೀಡಬೇಕಾಗುತ್ತ ದೆ.

(೨) ಟೆಂಡರ್‌ನಲ್ಲಿ ಉಲ್ಲೇಖಿಸಿದ ಮೌಲ್ಯ ವು ಎಷ್ಟು ಅವಧಿಯ ವರೆಗೆ ಸಮ್ಮ ತವಾಗಿರುತ್ತ ದೆ ಎಂಬುದನ್ನು
ಟೆಂಡರ್ ದಾಖಲೆಗಳು ಸೂಚಿಸಬೇಕು. ಆದರೆ ಆರಂಭಿಕ ಅವಧಿಯು ೯೦ ದಿನಗಳಿಗಿಂತ ಕಡಿಮೆಯಾಗಿರಬಾರದು

(೩) ಟೆಂಡರರ್ ಗುತ್ತಿ ಗೆ ನಿರ್ವಹಿಸುವ ಸಾಮರ್ಥ್ಯ, ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಸ್ವೀಕರಿಸುವ


ಸುರಕ್ಷಾ ಠೇವಣಿಯ ಖಾತರಿಗಳು ಟೆಂಡರ್ ದಾಖಲೆಯಲ್ಲಿ ಸೇರಿರಬೇಕು.

(೪) ಟೆಂಡರ್ ದಾಖಲೆಗಳು ಮತ್ತು ಒಪ್ಪಂದದಲ್ಲಿ - ಒಂದುವೇಳೆ ಗುತ್ತಿ ಗೆಯನ್ನು ಪೂರೈಸುವ ವೇಳೆ
ಯಾವುದಾದರೂ ಷರತ್ತ ನ್ನು ಪೂರೈಸದೇ ಇದ್ದ ಲ್ಲಿ ಟೆಂಡರರ್ ನಿರ್ವಹಣಾದಾರ ನೀಡಬೇಕಾದ ದಂಡ ಮತ್ತು
ಸಮಾಪ್ತಿ ಗೊಂಡ ನಷ್ಟ ಗಳಿಗಾಗಿ ಹಣ ನೀಡುವ ಕುರಿತ ಹೇಳಿಕೆಯೂ ಇರಬೇಕು.

(೫) ಟೆಂಡರಿನಲ್ಲಿ ಆಗಬೇಕಾದ ಸಂಗ್ರ ಣೆಯ ಪ್ರ ಮಾಣವನ್ನು ಟೆಂಡರು ದಾಖಲೆ ಸೂಚಿಸಬೇಕು. ಮತ್ತು ಟೆಂಡರು
ಸ್ವೀಕರಣಾ ಪ್ರಾ ಧಿಕಾರವು ಅಂತಿಮವಾಗಿ ಆದೇಶಿಸಲಾದ ಪ್ರ ಮಾಣದಲ್ಲಿ ನ ವ್ಯ ತ್ಯ ಯಕ್ಕೂ ಅವಕಾಶ ನೀಡುತ್ತ ದೆ.
ಆದರೆ ಈ ಎರಡೂ ಕಡೆಗಳಿಗೆ ಅನ್ವ ಯವಾಗುವಂತೆ ವ್ಯ ತ್ಯ ಯ ಟೆಂಡರು ದಾಖಲೆಯಲ್ಲಿ ಸೂಚಿಸಿದ ಮೊತ್ತ ದ ಶೇ
೨೫ರಷ್ಟ ರವೆಗೆ ಮಾತ್ರ ಇರಬೇಕು.

೧೩) ಟೆಂಡರ್ ದಾಖಲೆಗಳ ಪೂರೈಕೆ :

(೧) ಟೆಂಡರ್ ಆಹ್ವಾ ನಿಸುವ ನೋಟೀಸಿನಲ್ಲಿ ಉಲ್ಲೇಖಿಸಲಾದ ದಿನಾಂಕದಿಂದ ಟೆಂಡರ್ ದಾಖಲೆಗಳು


ಲಭ್ಯ ವಿರುವಂತೆ ಟೆಂಡರ್ ಆಹ್ವಾ ನಿಸುವ ಪ್ರಾ ಧಿಕಾರ ನೋಡಿಕೊಳ್ಳು ತ್ತ ದೆ.

(೨) ಟೆಂಡರ್ ದಾಖಲೆಗಳ ಶುಲ್ಕ ವನ್ನು ಭರಿಸಲು ಸಿದ್ಧ ರಿರುವ ಯಾವುದೇ ವ್ಯ ಕ್ತಿ ಗೆ ಟೆಂಡರ್ ದಾಖಲೆಗಳು
ಲಭ್ಯ ವಿರುವಂತೆ ಟೆಂಡರ್ ಆಹ್ವಾ ನ ಪ್ರಾ ಧಿಕಾರ ಮಾಡುತ್ತ ದೆ. ಆದರೆ ಸಂಗ್ರ ಹಣಾ ಸಂಸ್ಥೆ ಯು ಗುತ್ತಿ ಗೆದಾರರನ್ನು
ನೋಂದಾಯಿಸುವ ಪದ್ಧ ತಿಯನ್ನು ಅಳವಡಿಸಿಕೊಂಡಲ್ಲಿ ಸರಿಯಾದ ಮಾದರಿಯಲ್ಲಿ ಟೆಂಡರ್ ದಾಖಲೆಗಳನ್ನು
ನೋಂದಾಯಿತ ಗುತ್ತಿ ಗೆದಾರರಿಗೇ ಪೂರೈಸಲಾಗುವುದು.

(೩) ಟೆಂಡರ್ ದಾಖಲೆಗಳನ್ನು ಕೊರಿಯರ್ ಅಥವಾ ರಿಜಿಸ್ಟ ರ್‍ಡ್ ಪೋಸ್ಟ್ ಮುಖಾಂತರವೂ ಕಳುಹಿಸಲಾಗುವುದು.
ಆದರೆ ಆಸಕ್ತ ವ್ಯ ಕ್ತಿ ದಾಖಲೆಯ ಶುಲ್ಕ ದೊಂದಿಗೆ ಅಂಚೆ ವೆಚ್ಚ ವನ್ನು ಭರಿಸಿ ತಮ್ಮ ಜವಾಬ್ದಾ ರಿಯಡಿ ಇದನ್ನು

www.ksphc.org/transparencyact_kannada.aspx 9/18
3/25/24, 1:32 PM :: Welcome to Karnataka State Police Housing Corp. ::
ಸ್ವೀಕರಿಸಲು ಸಿದ್ಧ ರಿರಬೇಕು.

೧೪) ಟೆಂಡರ್ ದಾಖಲೆಗಳಿಗೆ ಸ್ಪ ಷ್ಟೀಕರಣ :


ಟೆಂಡರ್ ದಾಖಲೆಯನ್ನು ಪ್ರ ಕಟಿಸಿದ ನಂತರ ಯಾವುದೇ ಸಮಯದಲ್ಲಾ ದರೂ ಮತ್ತು ಟೆಂಡರ್‌ಗಳನ್ನು
ತೆರೆಯುವ ಮುನ್ನ ಟೆಂಡರ್ ಆಹ್ವಾ ನ ಪ್ರಾ ಧಿಕಾರ, ಟೆಂಡರ್ ದಾಖಲೆಗಳಲ್ಲಿ ಯಾವುದೇ ಬದಲಾವಣೆ,
ತಿದ್ದು ಪಡಿ, ಮಾರ್ಪಾಟನ್ನು ಮಾಡಬಹುದು. ಮತ್ತು ಆ ಬಗ್ಗೆ ಮೂಲ ಟೆಂಡರ್ ಖರೀದಿಸಿದ ಎಲ್ಲ ಗ್ರಾ ಹಕರಿಗೂ
ಬದಲಾವಣೆಯ ಕುರಿತು ಮಾಹಿತಿ ನೀಡಬೇಕಾಗುತ್ತ ದೆ.

ಅಧ್ಯಾ ಯ ೫
ಟೆಂಡರು ಸ್ವೀಕಾರ ಮತ್ತು ಟೆಂಡರು ತೆರೆಯುವಿಕೆ
೧೫) ಟೆಂಡರು ಸ್ವೀಕರಿಸುವ ಸ್ಥ ಳ ಮತ್ತು ಸಮಯ :

(೧) ಸೂಚಿಸಲಾದ ನಿಗದಿತ ಸ್ಥ ಳದಲ್ಲಿ ಟೆಂಡರು ಆಹ್ವಾ ನಿಸುವ ಪ್ರಾ ಧಿಕಾರವು ಟೆಂಡರು ಸ್ವೀಕಾರಕ್ಕೆ ಮತ್ತು
ಟೆಂಡರಿನ ಸುರಕ್ಷವಾಗಿ ಇರಿಸಲು ಬೇಕಾದ ಸೂಕ್ತ ವ್ಯ ವಸ್ಥೆ ಯನ್ನು ಮಾಡುತ್ತ ದೆ.

(೨) ಅಂಚೆ ಅಥವಾ ಕೊರಿಯರ್ ಮುಖಾಂತರ ಟೆಂಡರ್‌ಗಳನ್ನು ಸಲ್ಲಿ ಸಲು ಟೆಂಡರು ಆಹ್ವಾ ನ ಪ್ರಾ ಧಿಕಾರ
ಅನುಮತಿ ನೀಡುತ್ತ ದೆ. ಆದರೆ ಟೆಂಡರು ಸೂಕ್ತ ಸಮಯಕ್ಕೆ ತಲುಪದೇ ಇದ್ದ ಲ್ಲಿ ಅದಕ್ಕೆ ಟೆಂಡರು ಆಹ್ವಾ ನ
ಪ್ರಾ ಧಿಕಾರ ಜವಾಬ್ದಾ ರನಾಗಿರುವುದಿಲ್ಲ .

(೩) ಕೆಲ ಸಂದರ್ಭಗಳಲ್ಲಿ ಟೆಂಡರು ಆಹ್ವಾ ನ ಪ್ರಾ ಧಿಕಾರವು ಟೆಂಡರು ಸ್ವೀಕಾರದ ಕೊನೆ ದಿನವನ್ನು
ವಿಸ್ತ ರಿಸಬಹುದು. ಆದರೆ ಟೆಂಡರು ಸಲ್ಲಿ ಸಲು ಇಚ್ಚಿ ಸುವವರಿಗೆ ಸಾಕಷ್ಟು ಮುಂಚಿತವಾಗಿ ತಿಳಿಸಬೇಕಾಗುತ್ತ ದೆ.
ಅಂತಹ ಸಂದರ್ಭಗಳೆಂದರೆ :

(ಎ)ಟೆಂಡರು ನೋಟೀಸಿನ ಪ್ರ ಕಟಣೆಯಲ್ಲಿ ವಿಳಂಬವಾದಾಗ

(ಬಿ) ನಿಯಮ ೧೪ರಡಿಯಲ್ಲಿ ಟೆಂಡರು ದಾಖಲೆಗಳಲ್ಲಿ ಬದಲಾವಣೆಗಳಾದಾಗ ಅವುಗಳ ಸಂವಹನಕ್ಕಾ ಗಿ,

(ಸಿ)ಇತರ ಯಾವುದೇ ಸಕಾರಣದ ಆಧಾರದ ಮೇಲೆ ದಿನಾಂಕವನ್ನು ವಿಸ್ತ ರಿಸಬಹುದು. ಆದರೆ ಈ


ಬದಲಾವಣೆಗಳನ್ನು ಟೆಂಡರು ಆಹ್ವಾ ನ ಪ್ರಾ ಧಿಕಾರ ಲಿಖಿತ ರೂಪದಲ್ಲಿ ದಾಖಲಿಸಬೇಕಾಗುತ್ತ ದೆ.

(೧೬)ಸಲ್ಲಿ ಸಲಾದ ಟೆಂಡರುಗಳ ಲಕೋಟೆಗಳಲ್ಲಿ ಗುರುತು ಹಾಕುವುದು :

ಟೆಂಡರು ಲಕೋಟೆಯನ್ನು ಭದ್ರ ವಾಗಿ ಮುಚ್ಚು ವ ಜವಾಬ್ದಾ ರಿ ಟೆಂಡರುದಾರನದ್ದು . ಟೆಂಡರು ಒಡೆಯಲು


ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕಿಂತ ಮುಂಚೆ ಅಕಸ್ಮಿ ಕವಾಗಿ ಸರಿಯಾಗಿ ಭದ್ರ ಪಡಿಸದೇ ಇರುವ
ಟೆಂಡರು ಒಡೆಯಲ್ಪ ಟ್ಟ ಲ್ಲಿ ಅದಕ್ಕೆ ಟೆಂಡರು ಆಹ್ವಾ ನ ಪ್ರಾ ಧಿಕಾರ ಜವಾಬ್ದಾ ರನಾಗಿರುವುದಿಲ್ಲ .

೧೭) ಟೆಂಡರು ಸಲ್ಲಿ ಸಲು ಕನಿಷ್ಠ ಸಮಯಾವಕಾಶ :

(೧) ಟೆಂಡರು ಸಲ್ಲಿ ಸುವುದಕ್ಕೆ ಸಾಕಷ್ಟು ಸಮಯ ನೀಡಲಾಗಿದೆಯೇ ಎಂಬ ಬಗ್ಗೆ ಟೆಂಡರು ಆಹ್ವಾ ನ ಪ್ರಾ ಧಿಕಾರ
ಗಮನವಹಿಸುತ್ತ ದೆ. ಮತ್ತು ಟೆಂಡರು ಪ್ರ ಕಟಣೆಯಲ್ಲಿ , ಟೆಂಡರು ಪ್ರ ಕಟಿಸಿದ ದಿನ ಮತ್ತು ಟೆಂಡರು ಸಲ್ಲಿ ಸುವ
ಕೊನೆ ದಿನಾಂಕದ ನಡುವೆ ಕನಿಷ್ಠ ನಿರ್ದಿಷ್ಟ ಸಮಯಾವಕಾಶ ನೀಡಲಾಗಿದಯೇ ಎಂಬುದನ್ನೂ
ಖಚಿತಪಡಿಸಿಕೊಳ್ಳು ತ್ತ ದೆ. ಈ ಕನಿಷ್ಠ ಅವಧಿಯು ಹೀಗಿರುತ್ತ ದೆ :

(ಎ) ಎರಡು ಕೋಟಿ ರೂ ಮೌಲ್ಯ ದ ಟೆಂಡರಿಗೆ ಕನಿಷ್ಠ ೩೦ ದಿನಗಳು,

(ಬಿ) ಎರಡು ಕೋಟಿ ರೂಗಳಿಗಿಂತ ಮೇಲ್ಪ ಟ್ಟ ಮೌಲ್ಯ ದ ಟೆಂಡರುಗಳಿಗೆ ೬೦ ದಇನಗಳು


ಅಧಿನಿಯಮ (೧)ರ ಪ್ರ ಕಾರ ಈ ಅವಧಿ ಕಡಿಮೆಯಾದಲ್ಲಿ ಆ ಬಗ್ಗೆ ಟೆಂಡರು ಆಹ್ವಾ ನ ಪ್ರಾ ಧಿಕಾರಕ್ಕಿಂತ ಹಿರಿಯ
ಅಧಿಕಾರವುಳ್ಳ ಅಧಿಕಾರಿಗಳು ಸಮರ್ಥ ಕಾರಣಗಳನ್ನು ಲಿಖಿತ ರೂಪದಲ್ಲಿ ನೀಡಬೇಕಾಗುತ್ತ ದೆ.

೧೮) ಟೆಂಡರು ತೆರೆಯುವುದು :

(೧) ಟೆಂಡರು ಆಹ್ವಾ ನ ಪ್ರಾ ಧಿಕಾರ ಸ್ವೀಕರಿಸಿದ ಎಲ್ಲಾ ಟೆಂಡರುಗಳನ್ನು , ಟೆಂಡರು ಆಹ್ವಾ ನಿಸುವ ವೇಳೆ
ನೀಡಲಾದ ನೋಟೀಸಿನಲ್ಲಿ ಉಲ್ಲೇಖಿಸಲಾದ ಸ್ಥ ಳದಲ್ಲಿ ಮತ್ತು ಅದೇ ಸಮಯದಲ್ಲಿ ಎಲ್ಲಾ ಟೆಂಡರುಗಳನ್ನು
ತೆರೆಯಲಾಗುವುದು ಮತ್ತು ಒಂದು ವೇಳೆ ಅಧಿನಿಯಮ(೩)ಮತ್ತು ೧೫ಕ್ಕೆ ಅನುಗುಣವಾಗಿ ಟೆಂಡರು ಪ್ರ ಕಟಣೆ
ನೋಟೀಸಿನಲ್ಲಿ ನೀಡಲಾದ ಕೊನೇ ದಿನಾಂಕವನ್ನು ವಿಸ್ತ ರಿಸಿ ಪ್ರ ಕಟಣೆ ಹೊರಡಿಸಿದ್ದ ಲ್ಲಿ , ವಿಸ್ತೃತ ದಿನಾಂಕ
ಮತ್ತು ಸಮಯದಲ್ಲಿ ಟೆಂಡರುಗಳನ್ನು ತೆರೆಯಲಾಗುವುದು.

(೨) ಟೆಂಡರುಗಳನ್ನು ಟೆಂಡರುದಾರರ ಉಪಸ್ಥಿ ತಿಯಲ್ಲಿ ಅಥವಾ ಟೆಂಡರುದಾರನೇ ಕಳುಹಿಸಿದ ಆತನ


ಪ್ರ ತಿನಿಧಿಯ ಉಪಸ್ಥಿ ತಿಯಲ್ಲಿ ತೆರೆಯಲಾಗುವುದು.

೧೯)ಟೆಂಡರು ತೆರೆಯುವ ವೇಳೆ ಅನುಸರಿಸಬೇಕಾದ ಕ್ರ ಮಗಳು : ಟೆಂಡರು ತೆರೆಯುವ ವೇಳೆ ಈ ಕೆಳಗಿನ
ನಿಯಮಗಳನ್ನು ಅನುಸರಿಸಬೇಕು.

ಎ) ಟೆಂಡರುಗಳನ್ನೊ ಳಗೊಂಡಿರುವ ಎಲ್ಲಾ ಲಕೋಟೆಗಳನ್ನು ಲೆಕ್ಕ ಮಾಡಬೇಕು.

ಬಿ) ಸೂಕ್ತ ಸಮಯದೊಳಗೆ ಸ್ವೀಕೃತಗೊಂಡ ಎಲ್ಲ ಟೆಂಡರುಗಳನ್ನು ತೆರೆಯಲಾಗುವುದು.

ಸಿ) ಬಿಡ್‌ಗಳನ್ನು ತೆರೆಯುವ ವೇಳೆ ಗಮನಿಸಲಾದ ಬದಲಾವಣೆಗಳ ದಾಖಲಿಸಿಕೊಳ್ಳ ಲಾಗುವುದು.

ಡಿ) ಟೆಂಡರುದಾರನ ಹೆಸರು ಮತ್ತು ಆತ ಘೋಷಿಸಿದ ಮೊತ್ತ ವನ್ನು ಸ್ಥ ಳದಲ್ಲಿ ಘೋಷಣೆ ಮಾಡಲಾಗುವುದು.

ಇ) ಅಲ್ಲ ದೆ ಮುಂಗಡ ಹಣದ ಠೇವಣಿಯನ್ನು ನೀಡಲಾಗಿದೆಯೇ ಮತ್ತು ಇತರ ಅವಶ್ಯ ದಾಖಲೆಗಳನ್ನು


ಸಲ್ಲಿ ಸಲಾಗಿದೆಯೇ ಎಂಬುದನ್ನು ಸೂಚಿಸಬಹುದು. ಆದರೆ ಇದು ಟೆಂಡರು ದಾಖಲೆಗಳ ಪರಿಶೀಲನೆಯೇ
ಹೊರತು ಮೌಲ್ಯ ಮಾಪನವಲ್ಲ .

ಎಫ್) ಟೆಂಡರ್ ತೆರೆಯವ ವೇಳೆಯ ಎಲ್ಲ ಪ್ರ ಕ್ರಿ ಯೆ(ಮಿನಿಟ್)ಗಳನ್ನು ದಾಖಲಿಸಲಾಗುವುದು. ಮತ್ತು ಈ

www.ksphc.org/transparencyact_kannada.aspx 10/18
3/25/24, 1:32 PM :: Welcome to Karnataka State Police Housing Corp. ::
ಮಿನಿಟ್ ದಾಖಲೆಯಲ್ಲಿ , ಉಪಸ್ಥಿ ತರಿರುವ ಟೆಂಡರುದಾರ ಅಥವಾ ಅವರ ಪ್ರ ತಿನಿಧಿ ನಿರಾಕರಿಸದೇ ಇದ್ದ ಲ್ಲಿ ,
ಅವರ ಸಹಿಯನ್ನೂ ಪಡೆದುಕೊಳ್ಳ ಲಾಗುವುದು.

೨೦) ಟೆಂಡರು ತಪಾಸಣಾ ಸಮಿತಿ :

(೧)ಟೆಂಡರು ಸ್ವೀಕರಣಾ ಪ್ರಾ ಧಿಕಾರದಲ್ಲಿ ಟೆಂಡರು ತಪಾಸಣಾ ಸಮಿತಿಯೂ ಸೇರಿರುತ್ತ ದೆ. ಈ ಸಮಿತಿಯಲ್ಲಿ
ಟೆಂಡರು ತಪಾಸಣೆ ನಡೆಸಲು, ಟೆಂಡರು ತೆರೆಯುವ ಪ್ರ ಕ್ರಿ ಯೆಯನ್ನು ಮೇಲ್ವಿ ಚಾರಣೆ ನಡೆಸಲು, ಪ್ರಾ ಥಮಿಕ
ಪರಿಶೀಲನೆ ನಡೆಸಲು ಮತ್ತು ಸ್ವೀಕೃತ ಟೆಂಡರಿನ ವಿವರವಾದ ಮೌಲ್ಯ ಮಾಪನ ನಡೆಸಲು ಹಾಗೂ
ಸಮರ್ಥರಿರುವ ಅಧಿಕಾರಿಗಳಿರುತ್ತಾ ರೆ. ಮತ್ತು ಈ ಅಧಿಕಾರಿಗಳು ಟೆಂಡರು ಸ್ವೀಕರಣಾ ಪ್ರಾ ಧಿಕಾರದ
ಪರಿಶೀಲನೆಗಾಗಿ ಮೌಲ್ಯ ಮಾಪನ ವರದಿಯೊಂದನ್ನು ಸಿದ್ಧ ಪಡಿಸುತ್ತಾ ರೆ.

(೨)ಸಾರ್ವಜನಿಕ ಕಾಮಗಾರಿ, ನೀರಾವರಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಟೆಂಡರಿನ
ಮೌಲ್ಯ ಐದು ಕೋಟಿ ರೂಪಾಯಿ ಮೀರಿದಲ್ಲಿ ಮತ್ತು ಇತರ ಇಲಾಖೆಯ ಕಾಮಗಾರಿಗಳಲ್ಲಿ ಟೆಂಡರು ಮೌಲ್ಯ
ಒಂದು ಕೋಟಿ ರೂಪಾಯಿ ಮೀರಿದಲ್ಲಿ ಟೆಂಡರು ಸ್ವೀಕರಣಾ ಪ್ರಾ ಧಿಕಾರವು ಟೆಂಡರು ತಪಾಸಣಾ
ಸಮಿತಿಯನ್ನು ನೇಮಿಸಬೇಕಾಗುತ್ತ ದೆ.

ಅಧ್ಯಾ ಯ ೬
ಟೆಂಡರು ಮೌಲ್ಯ ಮಾಪನ
೨೧ ) ಮೌಲ್ಯ ಮಾಪನದ ಮಾನದಂಡವನ್ನು ಆಧರಿಸಿ ಟೆಂಡರು ಮೌಲ್ಯ ಮಾಪನ ಮಾಡಬೇಕು : ಟೆಂಡರು
ದಾಖಲೆಗಳಲ್ಲಿ ಉಲ್ಲೇಖಿಸಿದಂತೆ ಮೌಲ್ಯ ಮಾಪನದ ಅಳತೆಗೋಲನ್ನು ಆಧರಿಸಿಯೇ ಎಲ್ಲ ಟೆಂಡರುಗಳನ್ನು
ಟೆಂಡರು ಸ್ವೀಕರಣಾ ಪ್ರಾ ಧಿಕಾರ ಮೌಲ್ಯ ಮಾಪನ ಮಾಡಬೇಕಾಗುತ್ತ ದೆ.
ಮೌಲ್ಯ ಮಾಪನಕ್ಕೆ ತಗುಲುವ ಅವಧಿ ಮತ್ತು ಟೆಂಡರ್ ಸಿಂಧುತ್ವ ದ ಅವಧಿ ವಿಸ್ತ ರಣೆ :

(೧) ಟೆಂಡರ್‌ಗಳ ಸಿಂಧುತ್ವ ಯಾವ ದಿನಾಂಕದವರೆಗೆ ಅಸ್ತಿ ತ್ವ ದಲ್ಲಿ ಇರುತ್ತ ದೆಯೋ ಆ ದಿನಾಂಕದೊಳಗೇ
ಟೆಂಡರುಗಳ ಮೌಲ್ಯ ಮಾಪನ ಮಾಡಿ ಸಮರ್ಥ ಟೆಂಡರುದಾರರಿಗೆ ಗುತ್ತಿ ಗೆ ನೀಡಬೇಕು.

(೨) ಒಂದು ವೇಳೆ ಟೆಂಡರ್ ಮೌಲ್ಯ ಮಾಪನವು ಟೆಂಡರ್ ಸಿಂಧುತ್ವ ದ ಅವಧಿಯೊಳಗೆ ಮುಗಿಯದೇ ಇದ್ದ ಲ್ಲಿ
ಮೌಲ್ಯ ಮಾಪನವನ್ನು ಮುಗಿಸುವ ಸಲುವಾಗಿ ಟೆಂಡರ್ ಸ್ವೀಕರಣಾ ಪ್ರಾ ಧಿಕಾರವು ಟೆಂಡರ್‌ದಾರರಿಂದ
ಟೆಂಡರಿನ ಸಿಂಧುತ್ವ ದ ಅವಧಿಯನ್ನು ವಿಸ್ತ ರಿಸುವಂತೆ ಕೋರಬಹುದು.

(೩) ವಿಸ್ತೃತ ಅವಧಿಯೊಳಗೆ ಟೆಂಡರು ಮೌಲ್ಯ ಮಾಪನ ಮತ್ತು ಗುತ್ತಿ ಗೆ ನೀಡಿಕೆ ಪ್ರ ಕ್ರಿ ಯೆ ಮುಗಿಯದೇ ಇದ್ದ ಲ್ಲಿ
ಎಲ್ಲಾ ಟೆಂಡರ್‌ಗಳೂ ಅಸಿಂಧು ಎನಿಸಿಕೊಳ್ಳು ತ್ತ ವೆ. ಮತ್ತು ಹೊಸ ಟೆಂಡರ್‌ಗಳನ್ನು ಆಹ್ವಾ ನಿಸಬೇಕಾಗುತ್ತ ದೆ.

೨೩) ಗುತ್ತಿ ಗೆಯನ್ನು ಪ್ರ ಕಟಿಸುವವರೆಗೆ ಟೆಂಡರ್ ಮೌಲ್ಯ ಮಾಪನ ಪ್ರ ಕ್ರಿ ಯೆಯನ್ನು ರಹಸ್ಯ ವಾಗಿ ಇಡಬೇಕು.

(೧) ಟೆಂಡರಿನ ಮೇಲೆ ಆದೇಶಗಳು ಮಂಜೂರಾಗುವವರೆಗೆ ಟೆಂಡರು ಮೌಲ್ಯ ಮಾಪನದ ಪ್ರ ಕ್ರಿ ಯೆಯನ್ನು
ಟೆಂಡರು ಆಹ್ವಾ ನ ಪ್ರಾ ಧಿಕಾರವು ರಹಸ್ಯ ವಾಗಿಡಬೇಕು.

(೨) ಟೆಂಡರು ತೆರೆದ ನಂತರ ಮತ್ತು ಟೆಂಡರು ಅಧಿಸೂಚನೆಯನ್ನು ಪ್ರ ಕಟಿಸುವ ಮುನ್ನ ಟೆಂಡರು ಸ್ವೀಕಾರ
ಪ್ರಾ ಧಿಕಾರ, ಟೆಂಡರು ಆಹ್ವಾ ನ ಪ್ರಾ ಧಿಕಾರ, ಟೆಂಡರು ತಪಾಸಣಾ ಸಮಿತಿಯೊಂದಿಗೆ ಟೆಂಡರುದಾರ ಅನಧಿಕೃತ
ಅಥವಾ ಅನಗತ್ಯ ಸಂಬಂಧವನ್ನು ಹೊಂದಿರಬಾರದು. ಒಂದು ವೇಳೆ ಟೆಂಡರು ಸ್ವೀಕರಣಾ ಪ್ರಾ ಧಿಕಾರದ ಮೇಲೆ
ಹೆಚ್ಚು ವರಿ ಒತ್ತ ಡ ತಂದಲ್ಲಿ ಅಂತಹ ಟೆಂಡರುದಾರನನ್ನು ಅನರ್ಹಗೊಳಿಸಲು ಇದುವೇ ಸಕಾರಣವಾಗಿರುತ್ತ ದೆ.

೨೪) ಸಮರ್ಥ ಜವಾಬ್ದಾ ರಿಯನ್ನು ನಿರ್ಧರಿಸಲು ಆರಂಭಿಕ ಪರಿಶೀಲನೆ:

(೧) ಟೆಂಡರು ಗುತ್ತಿ ಗೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ರೇ ಎಂಬುದನ್ನು ನಿರ್ಧರಿಸಲು ಸಲ್ಲಿ ಸಲಾದ
ಟೆಂಡರುಗಳನ್ನು ಆರಂಭಿಕ ಪರಿಶೀಲನೆಯನ್ನು ಟೆಂಡರು ಆಹ್ವಾ ನ ಪ್ರಾ ಧಿಕಾರ ನಡೆಸುತ್ತ ದೆ.

(೨) ಆರಂಭಿಕ ಪರಿಶೀಲನೆಯ ವೇಳೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುತ್ತ ದೆ. ಅವುಗಳೆಂದರೆ :

(ಎ) ಟೆಂಡರು ದಾಖಲೆ ಬಯಸುವ ಅರ್ಹತೆಯ ಅಂಶಗಳು ಟೆಂಡರುದಾರನಲ್ಲಿ ವೆಯೇ

(ಬಿ) ಪ್ರ ಮುಖ ದಾಖಲೆಗಳಿಗೆ ಸಂಬಂಧಪಟ್ಟ ವರ ಸಹಿ ಹಾಕಲಾಗಿದೆಯೇ ?

(ಸಿ) ಅಗತ್ಯ ವಿರುವ ಮುಂಗಡ ಠೇವಣಿ ಹಣ ಒದಗಿಸಲಾಗಿದೆಯೇ

(ಡಿ) ಬಿಡ್ಡಿಂಗ್ ದಾಖಲೆಗಳಲ್ಲಿ ಸೂಚಿಸಲಾಗಿರುವ ತಾಂತ್ರಿ ಕ ಸಾಮರ್ಥ್ಯಗಳು ಟೆಂಡರುದಾರನಲ್ಲಿ ವೆಯೇ ಮತ್ತು


ಉಲ್ಲೇಖಿತ ಮಾದರಿ ಪರೀಕ್ಷೆ ಗಳಿಗೆ ಆತ ಸಿದ್ಧ ನಾಗಿದ್ದಾ ನೆಯೇ ?

(೩) ಉಪನಿಯಮ ಯಮ (೨)ರಡಿಯ ಯಾವುದೇ ಕಲಮಿನ ಪ್ರ ಕಾರ ಆರಂಭಿಕ ಪರಿಶೀಲನೆಯ ವೇಳೆ ಯಾವುದೇ
ಟೆಂಡರು ನೀಡಲಾಗುವ ಜವಾಬ್ದಾ ರಿಯನ್ನು ಸಮರ್ಥವಾಗಿ ಪೂರೈಸಲಾಗದು ಎಂಬುದು ಗಮನಕ್ಕೆ ಬಂದಲ್ಲಿ
ಟೆಂಡರು ಸ್ವೀಕರಣಾ ಪ್ರಾ ಧಿಕಾರ ಅಂತಹ ಟೆಂಡರನ್ನು ನಿರಾಕರಿಸಬಹುದು.

೨೫) ಕನಿಷ್ಠ ಮೊತ್ತ ನಿಗದಿ ಪಡಿಸಿದ ಟೆಂಡರಿನ ನಿಗದಿ :

(೧) ಆರಂಭಿಕ ಪರಿಶೀಲನೆ ನಡದ ಬಳಿಕ ಸಮರ್ಥವೆನಿಸಿದ ಟೆಂಡರುಗಳ ಅತ್ಯಂತ ಕನಿಷ್ಠ ಮೊತ್ತ ಬಿಡ್ಡಿಂಗ್
ಘೋಷಿಸಿದ ಟೆಂಡರರ್ ಮೌಲ್ಯ ಮಾಪನದ ವೇಳೆ ನಿರ್ಣಾಯಕವೆನಿಸಿದಲ್ಲಿ ಅಥವಾ ಟೆಂಡರರ್
ಮೌಲ್ಯ ಮಾಪನದ ವೇಳೆ ಸೂಚಿತ ಅಂಶಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದಲ್ಲಿ ಅಂತಹ ಟೆಂಡರನ್ನು
ಆಯ್ಕೆ ಮಾಡಬಹುದು.

(೨) ಆದರೆ ಕನಿಷ್ಠ ಮೌಲ್ಯ ದ ಟೆಂಡರನ್ನು ನಿಗದಿಗೊಳಿಸುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.


ಅವುಗಳೆಂದರೆ :

(ಎ) ಘೋಷಿತ ಮೌಲ್ಯ ದಲ್ಲಿ ಅಂಕಿಸಂಖ್ಯೆ ಯ ದೋಷಗಳಿರಬಾರದು.

(ಬಿ)ಘೋಷಿತ ಮೌಲ್ಯ ದ ಅಂಕಿಗಳು ಮತ್ತು ಅಕ್ಷರಗಳಲ್ಲಿ ಸೂಚಿಸಲಾದ ಮೌಲ್ಯ ದ ನಡುವೆ ವೆತ್ಯಾ ಸಗಳು ಕಂಡು

www.ksphc.org/transparencyact_kannada.aspx 11/18
3/25/24, 1:32 PM :: Welcome to Karnataka State Police Housing Corp. ::
ಬಂದಲ್ಲಿ ಅವುಗಳಲ್ಲಿ ಯಾವುದು ಅತೀ ಕಡಿಮೆಯೋ ಅದನ್ನು ಪರಿಗಣಿಸಬೇಕಾಗುತ್ತ ದೆ.

(ಸಿ) ವಾಣಿಜ್ಯ ವಿಚಾರಗಳಲ್ಲಿ ಏರುಪೇರುಗಳಾದಲ್ಲಿ ಘೋಷಿತ ಟೆಂಡರು ಮೌಲ್ಯ ದ ಜೊತೆಗೆ ಹೊಂದಾಣಿಕೆ


ಮಾಡಿಕೊಳ್ಳ ಬೇಕಾಗುತ್ತ ದೆ. ಉದಾಹರಣೆಗೆ ಕಾಮಗಾರಿ ಮುಕ್ತಾ ಯಗೊಳಿಸುವ ಅವಧಿ ಸಣ್ಣ ಪ್ರ ಮಾಣದಲ್ಲಿ
ಹಣಸಂದಾಯದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳ ಬಹುದು. ಆದರೆ ನಿರ್ದಿಷ್ಟ ಟೆಂಡರಿ ಹಿನ್ನ ಲೆಯಲ್ಲಿ
ಇದನ್ನು ನಗಣ್ಯ ವೆಂದು ಪರಿಗಣಿಸುವಂತಿರಬೇಕು.

(ಡಿ) ಮೌಲ್ಯೀಕರಣವು ಕೇಂದ್ರ ಅಬಕಾರಿ ಸುಂಕ,ಸೀಮಾ ಸುಂಕ ಮತ್ತು ಸ್ಥ ಳೀಯ ಶುಲ್ಕ ಗಳು ಪ್ರ ಧಾನ ಶುಲ್ಕ ದಲ್ಲಿ
ಸೇರಿರುತ್ತ ವೆ.

(ಇ) ಸಲಕರಣೆಗಳ ಖರೀದಿ, ನಿರ್ವಹಣೆ ಮತ್ತು ಬಳಕೆ, ಹಾಗೂ ನಿರ್ದಿಷ್ಟ ಅವಧಿಗೆ ಬಿಡಿಭಾಗಗಳ ವೆಚ್ಚ ವನ್ನು
ಬಿಡ್ ದಾಖಲೆಯಲ್ಲಿ ಸೂಚಿಸಿದ್ದ ರೆ ಅದನ್ನು ಗಣನೆಗೆ ತೆಗೆದುಕೊಳ್ಳ ಬಹುದು. (ಆದರೆ ಕನಿಷ್ಠ ಮೌಲ್ಯ ದ ಟೆಂಡರು
ನಿಗದಿ ಮಾಡುವ ವೇಳೆ, ೨೦೦೧ರ ಏಪ್ರಿ ಲ್‌ನಿಂದ ಐದು ವರ್ಷಗಳ ಅವಧಿಗೆ, ಸರ್ಕಾರೀ ಆದೇಶ ಸಂಖ್ಯೆ ಸಿಐ೧೬೭
ಎಸ್‌ಪಿಐ ೨೦೦೧, ದಿನಾಂಕ ೩೦ ಜೂನ್, ೨೦೦೧ರ ಪ್ರ ಕಾರ ಹೊಸ ಕೈಗಾರಿಕಾ ನೀತಿ-೨೦೦೧-೨೦೦೬ರಡಿ ರಾಜ್ಯ
ಸಣ್ಣ ಕೈಗಾರಿಕೆಗಳಿಗೆ ಶೇ ೧೫ರಷ್ಟ ನ್ನು ನೀಡಬೇಕಾಗುತ್ತ ದೆ.

ವಿವರಣೆ: ಈ ಅವಕಾಶದ ಉದ್ದೇಶಕ್ಕಾ ಗಿ ಸಣ್ಣ ಕೈಗಾರಿಕೆಗಳೆಂದರೆ ಅದು ಒಂದು ಉದ್ಯ ಮವಾಗಿದ್ದು ಆ ಕೈಗಾರಿಕೆ
ಮತ್ತು ಯಂತ್ರೋಪಕರಣಗಳಲ್ಲಿ ಅದರ ಬಂಡವಾಳವು ಸ್ಥಿ ರ ಆಸ್ತಿ ಯಾಗಿರಬೇಕು, ಇದು ಮಾಲೀಕತ್ವ ದ ಷರತ್ತಿ ನ
ಮೇಲೆ ಅಥವಾ ಗುತ್ತಿ ಗೆಯ ಆಧಾರದ ಮೇಲೆ ಅಥವಾ ಬಾಡಿಗೆ ಆಧಾರದ ಮೇಲೆ ನೂರು ಲಕ್ಷ ರೂಪಾಯಿಗಳನ್ನು
ಮೀರಿರಬಾರದು.

ಮೌಲ್ಯ ಮಾಪನದ ವರದಿ ತಯಾರಿಕೆ ಮತ್ತು ಟೆಂಡರುಗಳ ನೀಡಿಕೆ :

(೪) ಟೆಂಡರು ತಪಾಸಣಾ ಸಮಿತಿ ಅಥವಾ ಟೆಂಡರು ಆಹ್ವಾ ನಿಸುವ ಅಧಿಕಾರಿ ಟೆಂಡರು ಮೌಲ್ಯ ಮಾಪನ
ವರದಿಯನ್ನು ಸಿದ್ಧ ಪಡಿಸುತ್ತಾ ರೆ. ಟೆಂಡರು ಸೀಕರಣಾ ಪ್ರಾ ಧಿಕಾರವು ಈ ವರದಿಯನ್ನು ಪರಿಗಣಿಸಿಕೊಂಡು
ಟೆಂಡರುಗಳನ್ನು ಅಂತಿಮಗೊಳಿಸುತ್ತ ದೆ.

(೫) ಗುತ್ತಿ ಗೆಯನ್ನು ವಹಿಸಿಕೊಳ್ಳು ವ ಟೆಂಡರನ್ನು ನಿರ್ಧರಿಸಿದ ಕೂಡಲೇ ಪರಿಚ್ಛೇದ೧೩ರ ಪ್ರ ಕಾರ ಟೆಂಡರು
ಸ್ವೀಕರಣಾ ಪ್ರಾ ಧಿಕಾರವು ಟೆಂಡರು ಸ್ವೀಕರಿಸಿದ ಆದೇಶವನ್ನು ಹೊರಡಿಸುತ್ತ ದೆ ಮತ್ತು ಆ ಆದೇಶದ ವಿಷಯ
ಸಂಬಂಧ ಪಟ್ಟ ಯಶಸ್ವಿ ಟೆಂಡರುದಾರರಿಗೆ ತಲುಪುವಂತೆ ನೋಡಿಕೊಳ್ಳು ತ್ತಾ ರೆ. ಟೆಂಡರು ಸ್ವೀಕರಣಾ
ಪ್ರಾ ಧಿಕಾರ ಟೆಂಡರು ಮೌಲ್ಯ ಮಾಪನ ಕುರಿತ ವರದಿಯೊಂದನ್ನು ಹಾಗೂ ಟೆಂಡರು ಸ್ವೀಕರಿಸಿದ ವರದಿ ಮತ್ತು
ಅಂತಿಮ ನಿರ್ಣಯವನ್ನು ಪ್ರ ಕಟಣೆಗಾಗಿ ಟೆಂಡರು ಪ್ರ ಕಟಣಾ ಅಧಿಕಾರಿಗಳಿಗೆ ಕಳುಹಿಸಬೇಕಾಗುತ್ತ ದೆ.

(೬) ಟೆಂಡರು ದಾಖಲೆಯಲ್ಲಿ ಉಲ್ಲೇಖಿಸಿದಂತೆ ನಿರ್ದಿಷ್ಟ ಅವಧಿಯೊಳಗೆ ಯಾರ ಟೆಂಡರು ಯಶಸ್ವಿ ಯಾಗಿ
ಸ್ವೀಕೃತಗೊಂಡಿದೆಯೋ ಅಂತಹವರು ಗುತ್ತಿ ಗೆ ಒಪ್ಪಂದವೊಂದನ್ನು ನಿರ್ದಿಷ್ಟ ನಮೂನೆಯಲ್ಲಿ
ರೂಪಿಸಿಕೊಳ್ಳ ಬೇಕಾಗುತ್ತ ದೆ.

(೭) ಉಪನಿಯಮ (೩)ರಡಿಯಲ್ಲಿ ಯಶಸ್ವಿ ಟೆಂಡರುದಾರ ಗುತ್ತಿ ಗೆ ಒಪ್ಪಂದವನ್ನು ಮಾಡಿಕೊಳ್ಳು ವಲ್ಲಿ


ವಿಫಲನಾದರೆ, ಮುಂಗಡ ಠೇವಣಿ ಹಣವನ್ನು ಕೈಬಿಡಲಾಗುವುದು ಮತ್ತು ಟೆಂಡರನ್ನು ಅಸಮರ್ಥವೆಂದು
ಪರಿಗಣಿಸಲಾಗುವುದು.

೨೭) ಪೂರ್ವಾರ್ಹತೆಯ ಪ್ರ ಕ್ರಿ ಯೆಗಳು :

(೧) ಟೆಂಡರು ಸ್ವೀಕರಣಾ ಪ್ರಾ ಧಿಕಾರವು ಎಲ್ಲ ವ್ಯ ವಹಾರಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ
ಟೆಂಡರುದಾರನ ಪೂರ್ವ ಅರ್ಹತೆಯನ್ನು ಈ ಕೆಳಗಿನ ಅಂಶಗಳನ್ನು ಆಧರಿಸಿ ನೀಡಬೇಕು. ಅವುಗಳೆಂದರೆ :

(ಎ) ಇದೇ ಮಾದರಿಯ ಗುತ್ತಿ ಗೆಯನ್ನು ಈ ಹಿಂದೆ ನಿರ್ವಹಿಸಿದ ಅನುಭವ,

(ಬಿ) ಸಿಬ್ಬಂದಿ, ಸಲಕರಣೆಗಳು ಮತ್ತು ನಿರ್ಮಾಣ ಅಥವಾ ನಿರ್ಮಾಣ ಸೌಕರ್ಯಗಳಿಗೆ ಸಂಬಂಧಿಸಿದಂತೆ


ಟೆಂಡರುದಾರನ ಸಾಮರ್ಥ್ಯಗಳು

(ಸಿ) ಆರ್ಥಿಕ ಸ್ಥಿ ತಿಗತಿ ಮತ್ತು ಸಾಮರ್ಥ್ಯ

(೨)ಪೂರ್ವ ಅರ್ಹತೆ ಇರುವ ಟೆಂಡರುದಾರರನ್ನು ಮಾತ್ರ ಮೌಲ್ಯ ಮಾಪನಕ್ಕೆ ಪರಿಗಣಿಸಲಾಗುವುದು.

ಆದರೆ ಈ ನಿಯಮಗಳಿಗೆ ವಿರುದ್ಧ ವಾಗಿ ಇರದ, ಮತ್ತು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರ ಜ್ಞಾ ನ
ನಿರ್ದೇಶನಾಲಯದಡಿ ದಾಖಲೆಗೊಂಡ ಪೂರ್ವಾರ್ಹತೆ ಇರುವ ಟೆಂಡರುದಾರರ ಪಟ್ಟಿ ಯನ್ನು ಟೆಂಡರು
ಆಹ್ವಾ ನ ಪ್ರಾ ಧಿಕಾರವು ಒಪ್ಪಿ ಕೊಳ್ಳ ಬಹುದು. ಕಂಪ್ಯೂ ಟರ್ ಮತ್ತು ಬಾಹ್ಯ ಉಪಕರಣಗಳು ಮತ್ತು ಸಂಬಂಧಿಸಿದ
ಇತರ ಸೇವೆಗಳನ್ನು ಪಡಿಗಣಿಸಿ ದಾಖಲೆ ಮಾಡಲಾಗುವುದು. ಇಂತಹ ಪೂರ್ವ ಅರ್ಹತೆ ಇರುವ
ಟೆಂಡರುದಾರರಿಂದ ಹರಾಜು ದರವನ್ನು ಆಹ್ವಾ ನಿಸುತ್ತ ದೆ ಮತ್ತು ಪೂರ್ವ ಅರ್ಹತೆ ಇರುವ ಟೆಂಡರುದಾರರಿಂದ
ಬಂದ ಹರಾಜು ದರವನ್ನು ಟೆಂಡರು ಸ್ವೀಕರಣಾ ಮಂಡಳಿಯು ಮೌಲ್ಯ ಮಾಪನಕ್ಕೆ ಪರಿಗಣಿಸುತ್ತ ದೆ.

೨೮) ಎರಡು ಲಕೋಟೆಗಳ ಟೆಂಡರು:

(೧) ನಿರ್ಮಾಣ, ಪೂರೈಕೆ ಅಥವಾ ಯಾವುದೇ ಉಪಕರಣಗಳ ಅಳವಡಿಕೆಯ ಪ್ರ ಕರಣದಲ್ಲಿ ಐವತ್ತು ಲಕ್ಷ
ರೂಪಾಯಿಗಳಿಗಿಂತ ಹೆಚ್ಚಿ ನ ಟೆಂಡರುಗಳ ವಿಚಾರದಲ್ಲಿ ಪೂರ್ವ ಅರ್ಹತೆಯ ಪ್ರ ಕ್ರಿ ಯೆಯನ್ನಾ ಗಲೀ, ಟರ್ನ್ ಕೀ
ಟಂಡರ್ ವ್ಯ ವಸ್ಥೆ ಯನ್ನಾ ಗಲೀ ಟೆಂಡರು ಆಹ್ವಾ ನ ಪ್ರಾ ಧಿಕಾರ ಅನುಸರಿಸುವುದಿಲ್ಲ . ಬಲದಾಗಿ ಪ್ರಾ ಧಿಕಾರವು
ಎರಡು ಲಕೋಟೆಗಳ ಕ್ರ ಮವನ್ನು ಅನುಸರಿಸುತ್ತ ದೆ.

(೨) ಮೊದಲನೇ ಲಕೋಟೆಯಲ್ಲಿ ಟೆಂಡರು ಕುರಿತ ಈ ಕೆಳಗಿನ ಮಾಹಿತಿಗಳನ್ನು ಲಗತ್ತಿ ಸಲಾಗಿರುತ್ತ ದೆ.

(ಎ) ಇದೇ ಮಾದರಿಯ ಗುತ್ತಿ ಗೆಯನ್ನು ಈ ಹಿಂದೆ ನಿರ್ವಹಸಿರುವ ಬಗ್ಗೆ ಅನುಭವ,

(ಬಿ) ಸಿಬ್ಬಂದಿ, ಸಲಕರಣೆ, ನಿರ್ಮಾಣ ಅಥವಾ ನಿರ್ಮಾಣ ಸೌಕರ್ಯಗಳ ಸಾಮರ್ಥ್ಯಗಳು

(ಸಿ) ಆರ್ಥಿಕ ಸ್ಥಿ ತಿಗತಿ ಮತ್ತು ಸಾಮರ್ಥ್ಯ

(ಡಿ) ಸೂಕ್ತ ವೆನಿಸುವ ಇತರ ಯಾವುದೇ ಮಾಹಿತಿಗಳು

www.ksphc.org/transparencyact_kannada.aspx 12/18
3/25/24, 1:32 PM :: Welcome to Karnataka State Police Housing Corp. ::
೩) ಎರಡನೇ ಲಕೋಟೆಯಲ್ಲಿ ಟೆಂಡರುದಾರ ಘೋಷಿಸಿದ ಹರಾಜುದರವನ್ನು ಸೂಚಿಸಿರಲಾಗುತ್ತ ದೆ.

೪) ಟೆಂಡರು ಆಹ್ವಾ ನ ಪ್ರಾ ಧಿಕಾರವು ಮೊದಲನೇ ಲಕೋಟೆಯನ್ನು ಮೊದಲು ಓದಲಿದೆ ಮತ್ತು


ಟೆಂಡರುದಾರನ ಸಾಮರ್ಥ್ಯವನ್ನು ಟಂಡರು ದಾಖಲೆಯನ್ನು ಆಧರಿಸಿಕೊಂಡು ನಿರ್ಧರಿಸುತ್ತ ದೆ ಮತ್ತು ಇದರ
ಆಧಾರದ ಮೇಲೆ ಅರ್ಹ ಟೆಂಡರುದಾರರ ಪಟ್ಟಿ ಯನ್ನೂ ತಯಾರಿಸುತ್ತ ದೆ.

೫) ಉನಿಯಮ(೪)ರಡಿಯಲ್ಲಿ ಅರ್ಹವೆನಿಸಿದ ಟೆಂಡರುದಾರರ ಎರಡನೇ ಲಕೋಟೆಯನ್ನು ಟೆಂಡರು ಆಹ್ವಾ ನ


ಪ್ರಾ ಧಿಕಾರ ತೆರೆಯುತ್ತ ದೆ. ಈ ಲಕೋಟೆಯಲ್ಲಿ ಆತ ಘೋಷಿಸಿದ ಮೊತ್ತ ವನ್ನೂ ಉಲ್ಲೇಖಿಸಲಾಗುವುದು. ನಿಯಮ
೨೫ ಮತ್ತು ೨೬ರಲ್ಲಿ ರಲ್ಲಿ ಸೂಚಿಸಲಾದ ಪದ್ಧ ತಿಯನ್ನು ಟೆಂಡರು ಆಹ್ವಾ ನ ಪ್ರಾ ಧಿಕಾರ ಅನುಸರಿಸುವುದು.

ಅಧ್ಯಾ ಯ ಏಳು
ಮನವಿಗಳು

೨೯) ಮನವಿಗಳು :- ಪರಿಚ್ಛೇದ ೧೬ರಡಿಯಲ್ಲಿ ಸಲ್ಲಿ ಸುವ ಈ ಕೆಳಗಿನ ರೀತಿಯಲ್ಲಿ ಮನವಿಗಳನ್ನು ಸಲ್ಲಿ ಸಬೇಕು:

(ಎ) ಟಂಡರು ಸ್ವೀಕರಣಾ ಪ್ರಾ ಧಿಕಾರ ವಿಭಾಗೀಯ ಮುಖ್ಯ ಕಚೇರಿಗೆ ಅಧೀನವಾಗಿದ್ದ ರೆ, ವಿಭಾಗೀಯ
ಮುಖ್ಯ ಕಚೇರಿಗೆ ಸಲ್ಲಿ ಸಬೇಕು,

(ಬಿ) ಟೆಂಡರು ಸ್ವೀಕರಣಾ ಪ್ರಾ ಧಿಕಾರವು ಮುಖ್ಯ ಕಚೇರಿ, ಸ್ಥ ಳೀಯ ಪ್ರಾ ಧಿಕಾರ, ರಾಜ್ಯ ಸರ್ಕಾರದ ಉದ್ದಿ ಮೆ
ಅಥವಾ ಮಂಡಳಿ, ನಿಗಮದ ಸಂಸ್ಥೆ ಯಾಗಿದ್ದ ಲ್ಲಿ ಅಥವಾ ಸರ್ಕಾರ ನಡೆಸುವ ಯಾ ನಿಯಂತ್ರಿ ಸುವ ಯಾವುದೇ
ಪ್ರಾ ಧಿಕಾರವಾಗಿದ್ದ ಲ್ಲಿ ಸರ್ಕಾರಕ್ಕೇ ಮನವಿ ಸಲ್ಲಿ ಸಬೇಕು.

ಕರ್ನಾಟಕ ಸಾರ್ವಜನಿಕ ಪಾರದರ್ಶಕ ಸಂಗ್ರ ಹಣೆ


(ತಿದ್ದು ಪಡಿ)
ನಿಯಮಗಳು, ೨೦೦೧

ಅಧಿಸೂಚನೆ
(ನಂ. ಪಿಡಬ್ಲ್ಯು ಡಿ/೨೨/ಎಫ್‌ಸಿ-೩/೨೦೦೧ ಬೆಂಗಳೂರು-೧-೩-೨೦೦೧)

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ ಕಾಯ್ದೆ ೧೯೯೯(ಕರ್ನಾಟಕ ಕಾಯ್ದೆ ೨೦, ೨೦೦೦)ರ
೨೫ನೇ ಪರಿಚ್ಛೇಧದಲ್ಲಿ ನೀಡಲಾದ ಅಧಿಕಾರದಡಿಯಲ್ಲಿ ಕರ್ನಾಟಕ ಸರ್ಕಾರ ಈ ಮೂಲಕ ಕರ್ನಾಟಕ
ಪಾರದರ್ಶಕ ಸಂಗ್ರ ಹಣೆಯ ನಿಯಮ(೨೦೦೦)ಗಳನ್ನು ಮಾಡಿದೆ. ಅವುಗಳೆಂದರೆ :

೧) ಚಿಕ್ಕ ಶೀರ್ಷಿಕೆಗಳು ಮತ್ತು ಅವುಗಳ ಉಪಕ್ರ ಮ :


ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ (ತಿದ್ದು ಪಡಿ)ನಿಯಮಗಳು, ೨೦೦೧
ಎಂದು ಹೇಳಬಹುದು.

ಅಧಿಕೃತ ಗೆಝೆಟ್ ಪ್ರ ಕಟಣೆಯಲ್ಲಿ ಪ್ರ ಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತ ವೆ.
೨) ನಿಯಮ ೨೭ರ ತಿದ್ದು ಪಡಿ :- ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ ನಿಯಮಗಳು,೨೦೦೦ದ
ನಿಯಮ ೨೭ರಡಿಯಲ್ಲಿ ಉಪನಿಯಮ ೨ರ ನಂತರ ಈ ಕೆಳಗಿನ ಅವಕಾಶಗಳನ್ನು ನೀಡಲಾಗಿದೆ. ಅವುಗಳೆಂದರೆ
: ಈ ನಿಯಮಗಳ ಪ್ರ ಕಾರ,
ಈ ನಿಯಮಗಳಿಗೆ ಯಾವುದೇ ರೀತಿಯಲ್ಲಿ ವಿರುದ್ಧ ವಾಗಿಲ್ಲ ದೇ ಇದ್ದ ಪಕ್ಷದಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ
ನಿರ್ದೇಶನಾಲಯದಡಿ ದಾಖಲೆಗೊಂಡಿರುವ ಪೂರ್ವ ಅರ್ಹತೆ ಹೊಂದಿರುವ ಟೆಂಡರುದಾರರನ್ನು ಟೆಂಡರು
ಆಹ್ವಾ ನ ಪ್ರಾ ಧಿಕಾರವು ಅಂಗೀಜಕರಿಸಬಹುದು. ಇದು ಕಂಪ್ಯೂ ಟರ್ ಮತ್ತು ಬಾಹ್ಯ ಉಪಕರಣಗಳು ಹಾಗೂ
ಸಂಬಂಧಿಸಿದ ಇತರ ಸೇವೆಗಳಿಗೆ ಸಂಬಂಧಿಸಿ ಮತ್ತು ಇಂತಹ ಪೂರ್ವ ಅರ್ಹತೆ ಉಳ್ಳ ಟೆಂಡರುದಾರರಿಂದ
ಹರಾಜುದರವನ್ನು ಆಹ್ವಾ ನಿಸುತ್ತ ದೆ. ಪೂರ್ವ ಅರ್ಹತೆ ಇರುವ ಟೆಂಡರುದಾರರಿಂದ ಸ್ವೀಕಾರಗೊಂಡ
ಹರಾಜುದರವನ್ನು ಟೆಂಡರು ಸ್ವೀಕಾರ ಪ್ರಾ ಧಿಕಾರ ಮೌಲ್ಯ ಮಾಪನಕ್ಕೆ ಪರಿಗಣಿಸುತ್ತ ದೆ.
ಕರ್ನಾಟಕ ರಾಜ್ಯ ಪಾಲರ ಪರವಾಗಿ ಮತ್ತು ಈ ಮೂಲಕ ಆದೇಶಿಸಲಾಗುತ್ತ ದೆ,

ಕೆ. ಆರ್. ಬಡಿಗೇರ


ಸರ್ಕಾರದ ಅಧೀನ ಕಾರ್ಯದರ್ಶಿ
ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)

ಲೋಕೋಪಯೋಗಿ ಸಚಿವಾಲಯ ಕಚೇರಿ


(ಅಧಿಸೂಚನೆ ಸಂಖ್ಯೆ ಪಿಡಬ್ಲ್ಯು ಡಿ ೧೫೪ಎಫ್‌ಸಿ-೩/೨೦೦೧(ಭಾಗ-೧), ಬೆಂಗಳೂರು, ದಿನಾಂಕ ೨ನೇ ಏಪ್ರಿ ಲ್
೨೦೦೧)

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ಪಾರದರ್ಶಕ ಕಾಯ್ದೆ , ೧೯೯೯ (ಕರ್ನಾಟಕ ಕಾಯ್ದೆ ೨೯, ೨೦೦೦) ರ
ಪರಿಚ್ಛೇದ ೨೫ರಡಿಯಲ್ಲಿ ನೀಡಲಾದ ಅಧಿಕಾರದ ಪ್ರ ಕಾರ ಕರ್ನಾಟಕ ಸರ್ಕಾರವು ಕರ್ನಾಟಕ ಸಾರ್ವಜನಿಕ
ಸಂಗ್ರ ಹಣೆಯಲ್ಲಿ ಪಾರದರ್ಶಕ ನಿಯಮ-೨೦೦೦ಕ್ಕೆ ಇನ್ನೂ ತಿದ್ದು ಪಡಿ ತರಲು ಈ ಕೆಳಗಿನ ನಿಯಮಗಳನ್ನು
ರೂಪಿಸುತ್ತ ದೆ. ಅವುಗಳೆಂದರೆ:
೧. ಶೀರ್ಷಿಕೆ ಮತ್ತು ಉಪಕ್ರ ಮ : ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ
(ತಿದ್ದು ಪಡಿ)ನಿಯಮಗಳು, ೨೦೦೧ ಎಂದು ಹೇಳಬಹುದು.
ಅಧಿಕೃತ ಗೆಝೆಟ್ ಪ್ರ ಕಟಣೆಯಲ್ಲಿ ಪ್ರ ಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತ ವೆ.
೨. ನಿಯಮ ೨೬ರ ತಿದ್ದು ಪಡಿ : ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ ನಿಯಮ-೨೦೦೦ರ ೨೬ನೇ
ನಿಯಮದ (ಮೇಲೆ ತಿಳಿಸಿದ ಮಾದರಿಯಲ್ಲಿ ಈ ನಿಯಮವನ್ನು ಉಲ್ಲೇಖಿಸಬಹುದು) ಉಪನಿಯಮ
೨ರಡಿಯಲ್ಲಿ ಅಂಕಿಗಳು ಮತ್ತು ಅಕ್ಷರಗಳ ಉಲ್ಲೇಖಕ್ಕೆ ಸಂಬಂಧಿಸಿ ಪರಿಚ್ಛೇಧ ೧೨ ಮತ್ತು ಸಂಖ್ಯೆ ಗಳಿಗಾಗಿ
ಪರಿಚ್ಛೇಧ ೧೩ನ್ನು ಬದಲಿಯಾಗಿ ಅಳವಡಿಸಿಕೊಳ್ಳ ಬಹುದು.
೩. ನಿಯಮ ೨೯ರ ತಿದ್ದು ಪಡಿ: ಮೇಲೆ ಹೇಳಿದ ನಿಯಮಗಳಡಿ ಬರುವ ೨೯ನೇನಿಯಮದಲ್ಲಿ ಅಕ್ಷರ ಮತ್ತು
ಸಂಖ್ಯೆ ಗಳಿಗಾಗಿ ಪರಿಚ್ಛೇಧ ೧೫ ಮತ್ತು ಅಕ್ಷರ ಮತ್ತು ಸಂಖ್ಯೆ ಗಳಿಗಾಗಿ ಪರಿಚ್ಛೇಧ ೧೬ನ್ನು ಬದಲಿಯಾಗಿ
ಅಳವಡಿಸಿಕೊಳ್ಳ ಬಹುದು.

ಕರ್ನಾಟಕ ರಾಜ್ಯ ಪಾಲರ ಪರವಾಗಿ ಮತ್ತು ಈ ಮೂಲಕ ಆದೇಶಿಸಲಾಗುತ್ತ ದೆ,


ಕೆ. ಆರ್. ಬಡಿಗೇರ
ಸರ್ಕಾರದ ಅಧೀನ ಕಾರ್ಯದರ್ಶಿ

www.ksphc.org/transparencyact_kannada.aspx 13/18
3/25/24, 1:32 PM :: Welcome to Karnataka State Police Housing Corp. ::

ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)

(ಅಧಿಸೂಚನೆ ಸಂಖ್ಯೆ ಪಿಡಬ್ಲ್ಯು ಡಿ೩೮೯ಎಫ್‌ಸಿ-೩/೨೦೦೧ ಬೆಂಗಳೂರು, ದಿನಾಂಕ ೩೦ ಆಗಸ್ಟ್ ೨೦೦೧)

ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ಪಾರದರ್ಶಕ ಕಾಯ್ದೆ , ೧೯೯೯ (ಕರ್ನಾಟಕ ಕಾಯ್ದೆ ೨೯, ೨೦೦೦) ರ
ಪರಿಚ್ಛೇದ ೨೫ರಡಿಯಲ್ಲಿ ನೀಡಲಾದ ಅಧಿಕಾರದ ಪ್ರ ಕಾರ ಕರ್ನಾಟಕ ಸರ್ಕಾರವು ಕರ್ನಾಟಕ ಸಾರ್ವಜನಿಕ
ಸಂಗ್ರ ಹಣೆಯಲ್ಲಿ ಪಾರದರ್ಶಕ ನಿಯಮ-೨೦೦೦ಕ್ಕೆ ಇನ್ನೂ ತಿದ್ದು ಪಡಿ ತರಲು ಈ ಕೆಳಗಿನ ನಿಯಮಗಳನ್ನು
ರೂಪಿಸುತ್ತ ದೆ. ಅವುಗಳೆಂದರೆ :

೧) ಶೀರ್ಷಿಕೆ ಮತ್ತು ಉಪಕ್ರ ಮ : ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ


(೩ನೇ ತಿದ್ದು ಪಡಿ) ನಿಯಮಗಳು, ೨೦೦೧ಎಂದು ಹೇಳಬಹುದು.
ಅಧಿಕೃತ ಗೆಝೆಟ್ ಪ್ರ ಕಟಣೆಯಲ್ಲಿ ಪ್ರ ಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತ ವೆ.

೨) ನಿಯಮ ೨೫ರ ತಿದ್ದು ಪಡಿ: ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ ನಿಯಮ-೨೦೦೦ದ
ನಿಯಮ ೨೫ರಡಿ ಬರುವ ಉಪ ನಿಯಮ ೨ರ ಪ್ರ ಕಾರ ಈ ಕೆಳಗಿನ ಅವಕಾಶಗಳನ್ನು ಸೇರಿಸಬಹುದು.
ಅವುಗಳೆಂದರೆ : ೨೦೦೧ರ ಏಪ್ರಿ ಲ್ ೧ರಿಂದ ಐದು ವರ್ಷದ ಅವಧಿಗೆ ಅನುಗುಣವಾಗಿ ಸಣ್ಣ ಕೈಗಾರಿಕೆಗಳಿಗೆ ಶೇ
೧೫ರಷ್ಟು ಆದ್ಯ ತಾ ದರ ನೀಡಲಾಗುತ್ತ ದೆ. ಇದು ಅತೀ ಕನಿಷ್ಠ ಮೌಲ್ಯ ವನ್ನು ನಿಗದಿಗೊಳಿಸುವ ವೇಳೆ ೨೦೦೧
ಜೂನ್ ೩೦ನೇ ದಿನಾಂಕದಂದು ಹೊರಡಿಸಲಾದ ಸರ್ಕಾರೀ ಆದೇಶ ಸಂಖ್ಯೆ ಸಿಐ೧೬೭ಎಸ್‌ಪಿಐ ಸೂಚಿಸುವ
ಹೊಸ ಉದ್ಯ ಮ ನೀತಿ-೨೦೦೧-೨೦೦೬ರಕ್ಕೆ ಅನುಗುಣವಾಗಿರುತ್ತ ದೆ.

ವಿವರಣೆ: ಈ ಅವಕಾಶದ ಉದ್ದೇಶಕ್ಕಾ ಗಿ ಸಣ್ಣ ಕೈಗಾರಿಕೆಗಳೆಂದರೆ ಅದು ಒಂದು ಉದ್ಯ ಮವಾಗಿದ್ದು ಆ ಕೈಗಾರಿಕೆ
ಮತ್ತು ಯಂತ್ರೋಪಕರಣಗಳಲ್ಲಿ ಅದರ ಬಂಡವಾಳವು ಸ್ಥಿ ರ ಆಸ್ತಿ ಯಾಗಿರಬೇಕು, ಇದು ಮಾಲೀಕತ್ವ ದ ಷರತ್ತಿ ನ
ಮೇಲೆ ಅಥವಾ ಗುತ್ತಿ ಗೆಯ ಆಧಾರದ ಮೇಲೆ ಅಥವಾ ಬಾಡಿಗೆ ಆಧಾರದ ಮೇಲೆ ನೂರು ಲಕ್ಷ ರೂಪಾಯಿಗಳನ್ನು
ಮೀರಿರಬಾರದು.

ಈ ಮೂಲಕ ಕರ್ನಾಟಕ ಸರ್ಕಾರದ ಪರವಾಗಿ ಆದೇಶಿಸಲಾಗುತ್ತ ದೆ,

ಕೆ. ಆರ್. ಬಡಿಗೇರ್,

ಸರ್ಕಾರದ ಅಧೀನ ಕಾರ್ಯದರ್ಶಿ,


ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)

ಸುತ್ತೋಲೆ ಮತ್ತು ಸ್ಪ ಷ್ಟೀಕರಣ

ಲೋಕೋಪಯೋಗಿ ಇಲಾಖೆ
ತಿದ್ದೋಲೆ
ಸಂಖ್ಯೆ ಪಿಡಬ್ಲ್ಯು ಡಿ ೧೫೪ಎಫ್‌ಸಿ-೩/೨೦೦೦(ಭಾಗ-೧) ಬೆಂಗಳೂರು, ದಿನಾಂಕ ೧೭ ಜನವರಿ ೨೦೦೧

ವಿಷಯ : ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯ ಪಾರದರ್ಶಕ ನಿಯಮ-೨೦೦೦


ಉಲ್ಲೇಖ: ಅಧಿಸೂಚನೆ ಸಂಖ್ಯೆ ಡಿಡಬ್ಲ್ಯು ಡಿ ೧೫೪ಎಫ್‌ಸಿ-೩/೨೦೦೦ ದಿನಾಂಕ ೨೪-೧೦-೨೦೦೦, ದಿನಾಂಕ
೨೫-೧೦-೨೦೦೦ದ ಕರ್ನಾಟಕ ವಿಶೇಷ ಗೆಜೆಟ್‌ನಲ್ಲಿ ಪ್ರ ಕಟಿತ,
ಅಧಿಸೂಚನೆ ಸಂಖ್ಯೆ ಡಿಡಬ್ಲ್ಯು ಡಿ ೧೫೪ಎಫ್‌ಸಿ-೩/೨೦೦೦ ದಿನಾಂಕ ೨೪-೧೦-೨೦೦೦, ದಿನಾಂಕ
೨೫-೧೦-೨೦೦೦ದ ಕರ್ನಾಟಕ ವಿಶೇಷ ಗೆಜೆಟ್‌ನ ೪-ಎ ವಿಭಾಗದಲ್ಲಿ ಪ್ರ ಕಟವಾದ ಅಧಿಸೂಚನೆಯಲ್ಲಿ ಈ
ಕೆಳಗಿನ ತಿದ್ದು ಪಡಿಯನ್ನು ಗಮನಿಸಬೇಕಾಗುತ್ತ ದೆ. ಅವುಗಳೆಂದರೆ:

ಕ್ರ ಮ ಸಂಖ್ಯೆ ಪುಟ ಸಂಖ್ಯೆ ಸಾಲು ಸೂಚಿತ ಸಂಖ್ಯೆ ಬದಲಿ ಸಂಖ್ಯೆ


1 7 19 30 days 60 days

ಈ ಮೂಲಕ ಕರ್ನಾಟಕ ಸರ್ಕಾರದ ಪರವಾಗಿ ಆದೇಶಿಸಲಾಗುತ್ತ ದೆ


ಕೆ. ಆರ್. ಬಡಿಗೇರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)CIRCULAR
No. PWD/33/FC-III/2001 Bangalore, Dated:21st March 2001

ಸುತ್ತೋಲೆ

ನಂ. pwd/33/fc-iii /೨೦೦೧/ ಬೆಂಗಳೂರು. ದಿ. ೨೧ ಮಾರ್ಚ್ ೨೦೦೧

ವಿಷಯ: ಕರ್ನಾಟಕ ಸಾರ್ವಜನಿಕ ಸಂಗ್ರ ಹಣಾ ಪಾರದರ್ಶಕ ಕಾಯ್ದೆ ೧೯೯೯ ಮತ್ತು ನಿಯಮಗಳು ೨೦೦೦
ಕುರಿತಂತೆ ಸ್ಪ ಷ್ಟೀಕರಣ ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ನಿಯಮಾವಳಿಗಳು ೨೦೦೦ದ ಕುರಿತಂತೆ ಎಲ್ಲಾ
ಸರಕಾರಿ ಇಲಾಖೆಗಳಿಗೂ ಈಗಾಗಲೇ ಮಾಹಿತಿಯಿದ್ದು ಈ ಕುರಿತಾದ ಕೆಲವು ವಿಚಾರಗಳ ಬಗ್ಗೆ ಕೆಲ
ಜಿಲ್ಲಾ ಕಾರಿಗಳು, ಉಪ ಆಯುಕ್ತ ರು ಮತ್ತು ಇಲಾಖೆಗಳು ಸ್ಪ ಷ್ಟೀಕರಣ ಕೋರಿದ್ದಾ ರೆ. ಇದಕ್ಕೆ ಅನ್ವ ಯವಾಗುವಂತೆ
ಕೆಲವು ಸ್ಪ ಷ್ಟೀಕರಣಗಳನ್ನು ಸಂಬಂಧಪಟ್ಟ ವರ ಗಮನಕ್ಕೆ ತರಲಾಗುತ್ತಿ ದೆ.

೧. ಟೆಂಡರ್ ಪ್ರ ಕಟಣೆ ವಿವರಗಳನ್ನೊ ಳಗೊಂಡ ಪುಸ್ತಿ ಕೆ ಮುದ್ರ ಣ ಕುರಿತಂತೆ: ಟೆಂಡರ್‌ಗಳನ್ನು ಪುಸ್ತಿ ಕೆಯ
ರೂಪದಲ್ಲಿ ಪ್ರ ಕಟಿಸಬೇಕು. ನಿಯಮ ೭ ಮತ್ತು ೮ರ ಅನ್ವ ಯ ಎಲ್ಲ ಮಾಹಿತಿಗಳನ್ನು ಈ ಪುಸ್ತಿ ಕೆ
ಹೊಂದಿರಬೇಕು. ನಿಯಮ ೫ ಕ್ಕೆ ಅನುಗುಣವಾಗಿ ಪುಸ್ತಿ ಕೆಯನ್ನು ವಿತರಿಸಬೇಕು. ವೃತ್ತ ಪತ್ರಿ ಕೆ ಅಥವಾ
ಗಜೆಟ್‌ನಲ್ಲಿ ಈ ಟೆಂಡರ್ ಪ್ರ ಕಟಿಸಬೇಕೆಂದಿಲ್ಲ . ಟೆಂಡರ್ ಪ್ರ ಕ್ರಿ ಯೆ ನಡೆಸುವ ಅಧಿಕಾರಿ ಟೆಂಡರ್ ಪುಸ್ತಿ ಕೆಗಳನ್ನು
ಸರಕಾರಿ ಮುದ್ರ ಣಾಲಯ ಅಥವಾ ನಿಯಮಗಳಿಗೆ ಅನ್ವ ಯವಾಗುವಂತೆ ಖಾಸಗಿ ಮುದ್ರ ಣಾಲಯದಲ್ಲಿ
ಮುದ್ರಿ ಸಬಹುದು.

೨. ಟೆಂಡರ್ ಪುಸ್ತಿ ಕೆ ಪ್ರ ಕಟಣೆ: ಕನಿಷ್ಟ ಪ್ರ ತಿ ವಾರಕ್ಕೊಂದು ಟೆಂಡರ್ ಪುಸ್ತಿ ಕೆ ಪ್ರ ಕಟಿಸಬೇಕು. ತುರ್ತು
ಸಂಧರ್ಭಗಳಲ್ಲಿ ನಿಯಮ ೪ರ ಉಪನಿಯಮ (೪) ರಂತೆ ವಿಶೇಷ ಪುಸ್ತಿ ಕೆ ಪ್ರ ಕಟಿಸಬಹುದು. ಒಂದೊಮ್ಮೆ
ಯಾವುದೇ ಟೆಂಡರ್ ಇಲ್ಲ ದೇ ಹೋದಲ್ಲಿ ಶೂನ್ಯ ವರದಿಯನ್ನು ಪ್ರ ಕಟಿಸಿ ವಿತರಿಸಬೇಕು.

www.ksphc.org/transparencyact_kannada.aspx 14/18
3/25/24, 1:32 PM :: Welcome to Karnataka State Police Housing Corp. ::

೩ ಟೆಂಡರ್ ಪುಸ್ತಿ ಕೆಯಲ್ಲಿ ನ ವಿಷಯಗಳ ಕುರಿತು: ನಿಯಮ ೯ ರ ಪ್ರ ಕಾರ ಟೆಂಡರ್ ಕರೆಯುವ ಯಾವುದೇ
ಅಧಿಕಾರಿ ಅಥವಾ ಪ್ರಾ ಧಿಕಾರ ವಿವರಗಳನ್ನು ಯಥಾವತ್ತಾ ಗಿ ಪ್ರ ಕಟಿಸಬೇಕು. ಕೆಟಿಪಿಪಿ ಕಾಯ್ದೆ ಯ ನಿಯಮ ೮ ರ
ಸೆಕ್ಷನ್ ೮ ರ ಅನ್ವ ಯ ಟೆಂಡರ್ ಕರೆದಿರುವ ಅಧಿಕಾರಿ ಮತ್ತು ಟೆಂಡರ್ ಸ್ವೀಕರಿಸುವ ಅಧಿಕಾರಿಯ
ವಿವರಗಳಿರಬೇಕು. ಸೆಕ್ಷನ್ ೧೩ ರ ಅನ್ವ ಯ ಟೆಂಡರ್ ಸ್ವೀಕರಿಸುವ ಅಥವಾ ಸೆಕ್ಷನ್ ೧೩ ರ ಅನ್ವ ಯ ಟೆಂಡರ್
ತಿರಸ್ಕ ರಿಸುವ ವಿವರಗಳನ್ನು ಟೆಂಡರ್ ಪುಸ್ತಿ ಕೆಯಲ್ಲಿ ಪ್ರ ಕಟಿಸಬೇಕು. ಟೆಂಡರ್ ಪುಸ್ತಿ ಕೆಯ ಮೊದಲ ಭಾಗ
‘ಎ’ನಲ್ಲಿ ಟೆಂಡರ್ ಕರೆದಿರುವ ಕುರಿತಾದ ವಿವರಗಳು, ‘ಬಿ‘ ವಿಭಾಗದಲ್ಲಿ ಟೆಂಡರ್ ಸ್ವೀಕರಿಸಿದ ವಿವರಗಳು ಮತ್ತು
ಭಾಗ ‘ಸಿ‘ ಯಲ್ಲಿ ತಿರಸ್ಕೃತಗೊಂಡ ಟೆಂಡರ್‌ಗಳ ವಿವರಗಳಿರಬೇಕು.

೪. ಟೆಂಡರ್ ಪುಸ್ತಿ ಕೆ ಮುದ್ರ ಣ ಮತ್ತು ಅದರ ಖರ್ಚು ವೆಚ್ಚ ನಿರ್ಧಾರ: ಟೆಂಡರ್ ಪುಸ್ತಿ ಕೆಯ ಮುದ್ರ ಣ ಮತ್ತು
ಇತರ ಖರ್ಚು ವೆಚ್ಚ ಗಳಿಗೆ ಸರಕಾರ ಪ್ರ ತ್ಯೇಕ ವ್ಯ ವಸ್ಥೆ ಕಲ್ಪಿ ಸುತ್ತ ದೆ. ಪುಸ್ತಿ ಕೆಯ ಪ್ರ ತಿಯೊಂದು ಪುಟಕ್ಕೂ ೧
ರೂಪಾಯಿಯಂತೆ ಪುಸ್ತ ಕದಲ್ಲಿ ರುವ ಒಟ್ಟು ಪುಟಗಳಿಗ ಅನುಗುಣವಗಿ ಬೆಲೆ ನಿಗದಿಪಡಿಸಲಾಗುತ್ತ ದೆ.

೫. ಸರಕಾರೀ ಇಲಾಖೆಗಳಿಂದ ೫ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಖರೀದಿ, ನೀರಾವರಿ ಸರಬರಾಜು, ಶಾಲಾ ಕಟ್ಟ ಡ
ಇತರ ೨ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಕಾಮಗಾರಿಗಳಿಗಾಗಿ, ಸ್ಥ ಳೀಯ ಸಂಸ್ಥೆ ಗಳಿಂದ ೧ ಲಕ್ಷಕ್ಕಿಂತ ಕಡಿಮೆ
ಮೊತ್ತ ದ ಖರೀದಿಗಾಗಿ: ಸರಕಾರೀ ಇಲಾಖೆಗಳಿಂದ ೫ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಖರೀದಿ, ನೀರಾವರಿ
ಸರಬರಾಜು, ಶಾಲಾ ಕಟ್ಟ ಡ ಇತರ ೨ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಕಾಮಗಾರಿಗಳಿಗಾಗಿ, ಸ್ಥ ಳೀಯ ಸಂಸ್ಥೆ ಗಳಿಂದ
೧ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಖರೀದಿಗಳಿಗೆ ಈಗ ಅಸ್ತಿ ತ್ವ ದಲ್ಲಿ ರುವ ಕಾಯ್ದೆ ಯ ಸೆಕ್ಷನ್ ೨೬ಕ್ಕೆ ಅನ್ವ ಯವಾಗುವ
ನಿಯಮ/ಪದ್ಧ ತಿ/ನಡವಳಿಕೆಯನ್ನೇ ಅನುಸರಿಸಬೇಕು. ಮೇಲ್ಕಾ ಣಿಸಿದ ಮೊತ್ತ ಕ್ಕಿಂತ ಕಡಿಮೆ ಮೊತ್ತ ದ ಯಾವುದೇ
ಸಂಗ್ರ ಹಣೆ/ ಖರೀದಿಗೂ ಈ ನಿಯಮಾವಳಿಗಳ ನಿರ್ಬಂಧ ಅನ್ವ ಯವಾಗುವುದಿಲ್ಲ .

೬. ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳು, ನಿಗಮ ಮಂಡಳಿಗಳಿಂದ ಯಾವುದೇ ವಸ್ತು
ಅಥವಾ ಸೇವೆಗಳ ಖರೀದಿ: ಕೆಟಿಪಿಪಿ ಕಾಯ್ದೆ ಯ ಸೆಕ್ಷನ್ ೪(ಡಿ)ರ ಅನ್ವ ಯ ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳ
ಮುಖಾಂತರ ಮಾಡುವ ಯಾವುದೇ ಸಂಗ್ರ ಹಣೆ, ಖರೀದಿಗೆ ಈ ಕಾಯ್ದೆ ಪ್ರ ಕಟವಾದ ನಂತರ ಎರಡು ವರ್ಷಗಳ
ವರೆಗೆ ವಿನಾಯಿತಿ ನೀಡಲಾಗಿದೆ. ಅದರೆ ಈ ಉದ್ದಿ ಮೆಗಳು ತಮ್ಮ ಉತ್ಪಾ ದನೆಗಳನ್ನು ಅಥವಾ ಸೇವೆಗಳನ್ನು
ಬೇರಾವ ಸಂಸ್ಥೆ ಗೂ ಗುತ್ತಿ ಗೆಗೆ ನೀಡದೇ ಸ್ವ ತ: ನಿರ್ವಹಿಸುವುದನ್ನು ಖಾತರಿ ಪಡಿಸಬೇಕು.

ಉದಾಹರಣೆಗೆ: ಕೆಎಸ್‌ಐಎಂಸಿಗೆ ಉತ್ಪಾ ದನಾ ಸಾಮರ್ಥ್ಯವಿಲ್ಲ . ಹೀಗಾಗಿ ಈ ಸಮಸ್ಥೆ ಗೆ ಯಾವುದೇ ವಿನಾಯಿತಿ


ಇರುವುದಿಲ್ಲ . ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳೆಂದರೆ ಕೇವಲ ರಾಜ್ಯ ಸರಕಾರಗಳಿಗೆ ಮಾತ್ರ ವಲ್ಲ . ಕೇಂದ್ರ
ಸರಕಾರಗಳಿಗೂ ಇದು ಅನ್ವ ಯವಾಗುತ್ತ ದೆ.
೭. ಡಿಜಿಎಸ್‌ಡಿ ಸಂಸ್ಥೆ ಗಳಿಂದ ಸರಕು ಖರೀದಿ ಮತ್ತು ಎಸ್‌ಪಿಡಿ ನಿಗದಿಪಡಿಸಿರುವ ಗುತ್ತಿ ಗೆದರ: ಸೆಕ್ಷನ್ ೪(ಎಫ್)
ಅನ್ವ ಯ ವಿನಾಯಿತಿ ಸೌಲಭ್ಯ ವಿದ್ದು ಡಿಜಿಎಸ್‌ಡಿ ಸಂಸ್ಥೆ ಗಳಿಂದ ಎಸ್‌ಪಿಡಿ ನಿಗದಿಪಡಿಸಿದ ಗುತ್ತಿ ಗೆ ದರದ
ಅನ್ವ ಯ ಸರಕು ಮಾತ್ರ ವಿನಾಯಿತಿಗೆ ಅವಕಾಶವಿರುತ್ತ ದೆ.

೮. ಎಂಪಿಎಲ್‌ಎಡಿ ಯೋಜನೆ ಪ್ರ ಕಾರ ಕೆಟಿಪಿಪಿ ಕಾಯ್ದೆ ಯ ಅನ್ವ ಯ: ಎಂಪಿಎಲ್‌ಎಡಿ ನಿರ್ದೇಶನದ ಅನ್ವ ಯ
ರಾಜ್ಯ ದಲ್ಲಿ ಜಾರಿ ಇರುವ ಪ್ರ ಸ್ತು ತ ಕಾಯ್ದೆ ಯ ನಿಯಮಾವಳಿಗಳನ್ನು ಅನುಸರಿಸಬೇಕು. ಹೀಗಾಗಿ ಯಾವುದೇ
ಸರಕಾರೀ ಇಲಾಖೆಗಳು ೫ ಲಕ್ಷಕ್ಕಿಂತ ಹೆಚ್ಚಿ ನ ಮೊತ್ತ ದ ಕಾಮಗಾರಿ/ಸಂಗ್ರ ಹಣೆ/ಸೇವೆ ಪಡೆಯಬೇಕಾದಲ್ಲಿ ಅಥವಾ
ಇತರ ಕಾಮಗಾರಿಗಳು ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತ ದ್ದಾ ಗಿದ್ದ ಲ್ಲಿ ಮುಂದಿನ ಬದಲಾವಣೆವರೆಗೆ ಇದೇ
ನಿಯಮಗಳು ಅನ್ವ ಯವಾಗುತ್ತ ದೆ. ನೀರು ಸರಬರಾಜು ಅಥವಾ ಸ್ಥ ಳೀಯ ಸಂಸ್ಥೆ ಗಳ ವ್ಯಾ ಪ್ತಿ ಯಲ್ಲಿ ಬರುವ
ಶಾಲಾ ಕಟ್ಟ ಡಗಳಿಗೆ ಈ ಪರಿಮಿತಿ ೨ ಲಕ್ಷಗಳಾಗಿದ್ದು ಸದ್ಯ ಜಾರಿ ಇರುವ ಕಾಯ್ದೆ ಯೇ ಅನ್ವ ಯವಾಗುತ್ತ ದೆ.

೯. ಕೇಂದ್ರ ಪ್ರಾ ಯೋಜಿತ ಸ್ವ ರ್ಣ ಜಯಂತಿ, ಶಹರೀ ರೋಜ್‌ಗಾರ್, ಉದ್ಯೋಗ ಭರವಸೆ ಮುಂತಾದ
ಯೋಜನೆಗಳಿಗೆ ಕೆಟಿಪಿಪಿ ಕಾಯ್ದೆ /ನಿಯಮಗಳ ಅನ್ವ ಯ: ಗುತ್ತಿ ಗೆದಾರರಿಗೆ ಕಾಮಗಾರಿ/ಸೇವೆ ನೀಡುವುದನ್ನು ಈ
ವಿಶೇಷ ಯೋಜನೆಗಳಡಿಯಲ್ಲಿ ನಿರ್ಬಂಧಿಸಲಾಗಿದ್ದ ಲ್ಲಿ ಕೆಟಿಪಿಪಿ ಕಾಯ್ದೆ ಅನ್ವ ಯವಾಗುವುದಿಲ್ಲ . ಒಂದೊಮ್ಮೆ
ಕೇಂದ್ರ ಪ್ರಾ ಯೋಜಿತ ಯೋಜನೆಗಳ ನಿರ್ದೇಶನದ ಅನ್ವ ಯ ಈ ನಿರ್ಬಂಧ ಇಲ್ಲ ದೆ ಹೋದಲ್ಲಿ ಕೆಟಿಪಿಪಿ ಕಾಯ್ದೆ ,
ನಿಯಮಗಳೇ ಅನ್ವ ಯಿಸುತ್ತ ದೆ.

೧೦. ತುರ್ತು ಸಂಧರ್ಭಗಳಲ್ಲಿ ವಿಶೇಷ ಟೆಂಡರ್ ಪ್ರ ಕಟಣೆ: ತುರ್ತು ಅವಶ್ಯ ಕತೆಗಳು ಉಂಟಾದಲ್ಲಿ ಜಿಲ್ಲಾ ಧಿಕಾರಿ
ವಿಶೇಷ ಟೆಂಡರ್ ಕರೆಯುವ ಅವಕಾಶವನ್ನು ನಿಯಮ ೪ರ ಉಪನಿಯಮ (೪)ರ ಅಡಿಯಲ್ಲಿ ನೀಡಲಾಗಿದೆ.
ಒಂದೊಮ್ಮೆ ರಾಜ್ಯ ಮಟ್ಟ ದ ಟೆಂಡರ್ ಆಗಿದ್ದ ಲ್ಲಿ ಸರಕಾರದ ಸಂಭಂಧಪಟ್ಟ ಇಲಾಖಾ ಕಾರ್ಯದರ್ಶಿಯ
ಅನುಮತಿ ಅಗತ್ಯ .

ಸರಕಾರದ ಎಲ್ಲ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯ ಸ್ಥ ರು ತಮ್ಮ ವ್ಯಾ ಪ್ತಿ ಗೆ ಬರುವ ಎಲ್ಲ ಸಂಗ್ರ ಹಣೆ/
ಖರೀದಿ/ಸೇವೆಗಳನ್ನು ೧೯೯೯ ರ ಕೆಟಿಪಿಪಿ ಕಾಯ್ದೆ ಮತ್ತು ೨೦೦೦ದ ನಿಯಮಗಳಿಗೆ ಅನ್ವ ಯವಾಗುವಂತೆ
ನಿರ್ವಹಿಸಲು ಈ ಮೂಲಕ ವಿನಂತಿಸಲಾಗಿದೆ. ಯಾರೇ ಆದರೂ ಈ ಕಾಯ್ದೆ ಯನ್ನು ಉಲ್ಲಂಘಿಸಿದಲ್ಲಿ ಕಾಯ್ದೆ ಯ
ಸೆಕ್ಷನ್ ೨೩ ರ ಅನ್ವ ಯ ದಂಡ ತೆರಲು ಬದ್ಧ ರಾಗಿರುತ್ತಾ ರೆ.

ಸಿ.ಗೋಪಾಲ ರೆಡ್ಡಿ
ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ

ಅಧಿಸೂಚನೆ

No. PWD 513 FC –III ಬೆಂಗಳೂರು, ದಿ. ೨೯ ಅಕ್ಟೋಬರ್೨೦೦೧

ವಿಷಯ; ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಾವಳಿ ೨೦೦೦ ಕಾಯ್ದೆ ಯ ಹೊಸ ತಿದ್ದು ಪಡಿಗಳ
ಕುರಿತು ಸ್ಪ ಷ್ಟೀಕರಣ
ಉಲ್ಲೇಖ: ಸುತ್ತೊ ಲೆ ಸಂಖ್ಯೆ ಪಿಡಬ್ಲೂ ಡಿ ೩೩ಎಫ್‌ಸಿ-ಐಡಬ್ಲು ೨೦೦೧ ದಿ.೨೧.೦೩.೨೦೦೧
ಕರ್ನಾಟಕ ಸಾರ್ವಜನಿಕ ಸಂಗ್ರ ಹಣ ಪಾರದರ್ಶಕ ಕಾಯ್ದೆ ೧೯೯೯ ಅಕ್ಟೋಬರ್ ೪ ೨೦೦೦ ದಿಂದ
ಜಾರಿಯಲ್ಲಿ ದ್ದು ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳು, ಸ್ಥ ಳೀಯ ಸಂಸ್ಥೆ ಗಳು ಮತ್ತು
ಸ್ವಾ ಯತ್ತ ಸಂಸ್ಥೆ ಗಳಿಗೆ ಈ ಕುರಿತು ಮಾಹಿತಿ ಇದೆ. ಕರ್ನಾಟಕ ಸಾರ್ವಜನಿಕ ಸಂಗ್ರ ಹಣ ಪಾರದರ್ಶಕ ಕಾಯ್ದೆ
೧೯೯೯ ನ್ನು ಕರ್ನಾಟಕ ಗಜೆಟ್‌ನಲ್ಲಿ (ವಿಭಾಗ - IV-A) ದಿ.೨೪.೧೦.೨೦೦೦ ದಂದು ಪ್ರ ಕಟಿಸಲಾಗಿದ್ದು ಸುತ್ತೊ ಲೆ
ಸಂಖ್ಯೆ ಪಿಡಬ್ಲೂ ಡಿ ೩೩ಎಫ್‌ಸಿ-ಐಡಬ್ಲು ೨೦೦೧ ದಿ.೨೧.೦೩.೨೦೦೧ರ ಮೂಲಕ ಹಣಕಾಸು ಇಲಾಖೆ ಕೆಲವು
ಸ್ಪ ಷ್ಟೀಕರಣಗಳನ್ನು ನೀಡಿದೆ.
೨. ಕೆಟಿಪಿಪಿ ಕಾಯ್ದೆ ೧೯೯೯ಕ್ಕೆ ಕೆಲವು ತಿದ್ದು ಪಡಿಗಳನ್ನು ಮಾಡಲಾಗಿದ್ದು ಕೆಟಿಪಿಪಿ (ತಿದ್ದು ಪಡಿ) ಕಾಯ್ದೆ
೨೦೦೧, ಅಧಿಸೂಚನೆ ಸಂಖ್ಯೆ ೨೦೦೧. ದಿ೨೫.೦೮.೨೦೦೧ ವಿಶೇಷ ಗಜೆಟ್ ದಿ.೨೫-೦೮-೨೦೦೧ರಲ್ಲಿ
ಪ್ರ ಕಟವಾಗಿರುತ್ತ ದೆ. ಈ ತಿದ್ದು ಪಡಿ ಕಾಯ್ದೆ ಯಲ್ಲಿ ಸೆಕ್ಷನ್ ೪ರ ಉಪವಾಕ್ಯ (ಈ)ಯನ್ನು ಹೊಸ ಉಪವಾಕ್ಯ (ಈ)
ಮತ್ತು (ಈಈ) ಎಂದು ಬದಲಾಯಿಸಲಾಗಿದೆ. ಈ ತಿದ್ದು ಪಡಿ ಕುರಿತು ಸಂಗ್ರ ಹಣಾ ಪ್ರಾ ಧಿಕಾರಗಳಿಗೆ ಸೂಚನೆ
ನೀಡಲಾಗಿದೆ.

www.ksphc.org/transparencyact_kannada.aspx 15/18
3/25/24, 1:32 PM :: Welcome to Karnataka State Police Housing Corp. ::
೩. ಸೆಕ್ಷನ್ ೪ರ ಹೊಸ ನಿಯಮ (ಈ) ಕೆಳಕಂಡ ಸಂಧರ್ಭಗಳಲ್ಲಿ ಅನ್ವ ಯವಾಗುವುದಿಲ್ಲ .
ಸರಕಾರೀ ಇಲಾಖೆ, ರಾಜ್ಯ ಸರಕಾರೀ ಅಧೀನ ಸಂಸ್ಥೆ ಗಳಾದ ನಿಗಮ, ಮಂಡಳಿ, ಕಾರ್ಪರೇಷನ್ ಅಥವಾ
ಸರಕಾರ- ಜಿಲ್ಲಾ ಪಂಚಾಯತ್-ನಗರಸಭೆ, ಪುರಸಭೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು
ಬಯಲುಸೀಮೆ ಅಭಿವೃದ್ಧಿ ಮಂಡಳಿಗಳು ಮಾಡುವ ಖರೀದಿ, ಸಂಗ್ರ ಹಣೆ, ೧) ೫ ಲಕ್ಷಕ್ಕೂ ಮೀರದ ಯಾವುದೇ
ನಿರ್ಮಣ ಕಾಮಗಾರಿ ೨) ವಸ್ತು /ಸೇವೆ, ಕಟ್ಟ ಡ ಕಾಮಗಾರಿಗೆ ಹೊರತಾಗಿ ಒಟ್ಟು ಕಾಮಗಾರಿ ಮೊತ್ತ ೧ ಲಕ್ಷಕ್ಕಿಂತ
ಮೀರದೇ ಹೋದಲ್ಲಿ
೪. ಸೆಕ್ಷನ್ ೪ರ ನಿಯಮ (ಈಈ) ಕೆಳಕಂಡ ಸಂಧರ್ಭಗಳಲ್ಲಿ ಅನ್ವ ಯವಾಗುವುದಿಲ್ಲ
ಗ್ರಾ ಮ ಪಂಚಾಯತ್, ತಾಲ್ಲೂ ಕು ಪಂಚಾಯತ್, ಪಟ್ಟ ಣ ಪಂಚಾಯತ್ ಅಥವಾ ಪುರಸಭೆ, ಅಥವಾ ನಗರಸಭೆ
೧. ಕಿರು ನೀರು ಸರಬರಾಜು ಯೋಜನೆ ಅಥವಾ ಶಾಲೆಗಳ ನಿರ್ಮಾಣ. ಈ ಕಾಮಗಾರಿಗಳ ಖರೀದಿ/ಸಂಗ್ರ ಹಣಾ
ಮೊತ್ತ ೨ ಲಕ್ಷ ಮೀರದಲ್ಲಿ , ಈ ಉದ್ದೇಶದ ಸಂಗ್ರ ಹಣೆ/ಖರೀದಿ ೧ ಲಕ್ಷಕ್ಕಿಂತ ಮೀರದಲ್ಲಿ .
ತಿದ್ದು ಪಡಿಯ ಬಳಿಕ ಕೆಲವು ಸರಕಾರೀ ಇಲಾಖೆಗಳು/ಏಜೆನ್ಸಿ ಗಳು ಕೆಳಕಂಡಂತೆ ಕೆಲವು ಸಷ್ಟೀಕರಣಗಳನ್ನು
ಕೋರಿದ್ದ ವು.

೧. ತಿದ್ದು ಪಡಿ ಮಾಡಲಾದ ಕಾಯ್ದೆ ಯಡಿಯಲ್ಲಿ ಕೆಲವು ಸಣ್ಣ ಪುಟ್ಟ ಕಾಮಗಾರಿ ಕೈಗೊಳ್ಳ ಬಹುದೇ?

೨. ತಿದ್ದು ಪಡಿ ಮಾಡಲಾದ ಕಾಯ್ದೆ ಯಲ್ಲಿ ನಮೂದಿಸಲಾದ ವೆಚ್ಚ ದ ಮಿತಿಗನುಗುಣವಾಗಿ ಕೆಲವು ಇಲಾಖಾ
ಕಾಮಗಾರಿಗಳನ್ನು ಕೈಗೊಳ್ಳ ಬಹುದೇ?

೩. ಮೇಲ್ಕಂಡ ಮಿತಿಗೆ ಅನುಗುಣವಾಗಿ ಖರೀದಿ/ಸಂಗ್ರ ಹಣೆ ಮಾಡಬೇಕಿದ್ದ ಲ್ಲಿ ಟೆಂಡರ್ ಪ್ರ ಕ್ರಿ ಯೆ ನಡೆಸಬೇಕೆ?
ಕೆಟಿಪಿಪಿ ಕಾಯ್ದೆ ಪ್ರ ಕಾರ ಟೆಂಡರ್ ಪ್ರ ಕಟಣೆ ಮತ್ತಿ ತರ ಪ್ರ ಕ್ರಿ ಯೆಗೆ ವಿನಾಯಿತಿ ನೀಡಲಾಗಿದೆಯೇ?
೪. ಕಾಯ್ದೆ ಯಲ್ಲಿ ಸೂಚಿಸಿರುವಂತೆ ೫ಲಕ್ಷ, ಎರಡು ಲಕ್ಷಕ್ಕಿಂತ ಕಡಿಮೆ ಮೊತ್ತ ದ ಕಾಮಗಾರಿಗಳಿಗೆ, ಸಂಗ್ರ ಹಣೆ/
ಖರೀದಿಗೆ ಅನುಸರಿಸಬೇಕಾದ ನಿಯಮಗಳೇನು?

ಮಂಡಳಿಗಳು ಮಾಡುವ ಖರೀದಿ, ಸಂಗ್ರ ಹಣೆ, ೧. ೫ ಲಕ್ಷಕ್ಕೂ ಮೀರದ ಯಾವುದೇ ನಿರ್ಮಣ ಕಾಮಗಾರಿ ೨.
ವಸ್ತು /ಸೇವೆ, ಕಟ್ಟ ಡ ಕಾಮಗಾರಿಗೆ ಹೊರತಾಗಿ ಒಟ್ಟು ಕಾಮಗಾರಿ ಮೊತ್ತ ೧ ಲಕ್ಷಕ್ಕಿಂತ ಮೀರದೇ ಹೋದಲ್ಲಿ

೪. ಸೆಕ್ಷನ್ ೪ರ ನಿಯಮ (ಈಈ) ಕೆಳಕಂಡ ಸಂದಭಗಳಲ್ಲಿ ಅನ್ವ ಯವಾಗುವುದಿಲ್ಲ


ಗ್ರಾ ಮ ಪಂಚಾಯತ್, ತಾಲ್ಲೂ ಕು ಪಂಚಾಯತ್, ಪಟ್ಟ ಣ ಪಂಚಾಯತ್ ಅಥವಾ ಪುರಸಭೆ ಅಥವಾ ನಗರಸಭೆ
೧. ಕಿರು ನೀರು ಸರಬರಾಜು ಯೋಜನೆ ಅಥವಾ ಶಾಲೆಗಳ ನಿರ್ಮಾಣ. ಈ ಕಾಮಗಾರಿಗಳ ಖರೀದಿ/ಸಂಗ್ರ ಹಣಾ
ಮೊತ್ತ ೨ ಲಕ್ಷ ಮೀರದಲ್ಲಿ , ಈ ಉದ್ದೇಶದ ಸಂಗ್ರ ಹಣೆ/ಖರೀದಿ ೧ ಲಕ್ಷಕ್ಕಿಂತ ಮೀರದಲ್ಲಿ .

೫. ತಿದ್ದು ಪಡಿಯ ಬಳಿಕ ಕೆಲವು ಸರಕಾರೀ ಇಲಾಖೆಗಳು/ಏಜೆನ್ಸಿ ಗಳು ಕೆಳಕಂಡಂತೆ ಕೆಲವು ಸ್ಪ ಷ್ಟೀಕರಣಗಳನ್ನು
ಕೋರಿದ್ದ ವು.

೧. ತಿದ್ದು ಪಡಿ ಮಾಡಲಾದ ಕಾಯ್ದೆ ಯಡಿಯಲ್ಲಿ ಕೆಲವು ಸಣ್ಣ ಪುಟ್ಟ ಕಾಮಗಾರಿ ಕೈಗೊಳ್ಳ ಬಹುದೇ?

೨. ತಿದ್ದು ಪಡಿ ಮಾಡಲಾದ ಕಾಯ್ದೆ ಯಲ್ಲಿ ನಮೂದಿಸಲಾದ ವೆಚ್ಚ ದ ಮಿತಿಗನುಗುಣವಾಗಿ ಕೆಲವು ಇಲಾಖಾ
ಕಾಮಗಾರಿಗಳನ್ನು ಕೈಗೊಳ್ಳ ಬಹುದೇ?

೩. ಮೇಲ್ಕಂಡ ಮಿತಿಗೆ ಅನುಗುಣವಾಗಿ ಖರೀದಿ/ಸಂಗ್ರ ಹಣೆ ಮಾಡಬೇಕಿದ್ದ ಲ್ಲಿ ಟೆಂಡರ್ ಪ್ರ ಕ್ರಿ ಯೆ ನಡೆಸಬೇಕೆ?
ಕೆಟಿಪಿಪಿ ಕಾಯ್ದೆ ಪ್ರ ಕಾರ ಟೆಂಡರ್ ಪ್ರ ಕಟಣೆ ಮತ್ತಿ ತರ ಪ್ರ ಕ್ರಿ ಯೆಗೆ ವಿನಾಯಿತಿ ನೀಡಲಾಗಿದೆಯೇ?

೪. ಕಾಯ್ದೆ ಯಲ್ಲಿ ಸೂಚಿಸಿರುವಂತೆ ೫ಲಕ್ಷ ರೂ., ಎರಡು ಲಕ್ಷಕ್ಕಿಂತ ಕಡಿಮೆ ಮೊತ್ತ ದ ಕಾಮಗಾರಿಗಳಿಗೆ,
ಸಂಗ್ರ ಹಣೆ/ಖರೀದಿಗೆ ಅನುಸರಿಸಬೇಕಾದ ನಿಯಮಗಳೇನು?

೬. ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಯಿತು ಮತ್ತು ಈ ಸ್ಪ ಷ್ಟೀಕರಣಗಳನ್ನು ನೀಡಲಾಯಿತು.

೧. ಕೆಟಿಪಿಪಿ ಕಾಯ್ದೆ ಯ ೧೯೯೯ ಎಸ್೨೬ರ ಅಂಶಗಳು ಈ ಕೆಳಗಿನಂತಿವೆ.


“ಈ ಕಾಯ್ದೆ ಯ ಅನುಷ್ಠಾ ನಕ್ಕೆ ಮುನ್ನ ಜಾರಿಯಲ್ಲಿ ದ್ದ ಎಲ್ಲ ನಿಯಮಾವಳಿಗಳು, ನಿರ್ಬಂಧಗಳು, ಕಛೇರಿ
ಅಧಿಸೂಚನೆಗಳು, ಬೈಲಾಗಳು, ಅಧಿಕೃತ ಟಿಪ್ಪ ಣಿಗಳು, ಆದೇಶಗಳು, ಸುತ್ತೋಲೆಗಳು ಈ ಕಾಯ್ದೆ ಅನುಷ್ಠಾ ನಕ್ಕೆ
ಬಂದರೂ ಜಾರಿಯಲ್ಲಿ ರುತ್ತ ವೆ. ಹೊಸ ಕಾಯ್ದೆ ಯ ಕೆಲ ಅಂಶಗಳು ಈ ಹಿಂದಿನ ಮೇಲ್ಕಾ ಣಿಸಿದ ವಿಷಯಗಳಿಗೆ
ಸಂಬಂಧಿಸಿದ್ದ ರೂ ಕೂಡ ಈ ಹಿಂದಿನ ನಿಯಮಾವಳಿಗಳು, ಆದೇಶಗಳು, ಸುತ್ತೋಲೆ, ಟಿಪ್ಪ ಣಿಗಳ ಅಂಶಗಳು
ಕೂಡ ಜಾರಿಯಲ್ಲಿ ದ್ದು ಅನ್ವ ಯವಾಗುತ್ತ ವೆ. ಒಂದೊಮ್ಮೆ ಈ ಕಾಯ್ದೆ ಯಲ್ಲಿ ಮೇಲ್ಕಂಡ ವಿಷಯಗಳಲ್ಲಿ ಅಥವಾ
ಷರತ್ತು ಗಳಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದು ಪಡಿ ಮಾಡಿದ್ದ ಲ್ಲಿ , ಇದೀಗ ಜಾರಿಗೆ ಬಂದಿರುವ ಕಾಯ್ದೆ ಗೆ
ಈ ಹಿಂದಿನ ವಿಷಯಗಳು ಅಸಂಗತವೆನಿಸಿದಲ್ಲಿ ಅಥವಾ ಹೊಂದಾಣಿಕೆಯಾಗದೇ ಹೋದಲ್ಲಿ ಅಥವಾ ಈ
ಕಾಯ್ದೆ ಯ ಅನ್ವ ಯ ಆ ವಿಷಯಗಳುನ್ನು ರದ್ದು ಪಡಿಸದೇ ಹೋದಲ್ಲಿ ಅಥವಾ ಈ ಕಾಯ್ದೆ ಯಲ್ಲಿ ಆ ಅಂಶಗಳಿಗೆ
ತಿದ್ದು ಪಡಿ ಮಾಡಿದಲ್ಲಿ , ಈ ಕಾಯ್ದೆ ಯ ಯಾವುದೇ ನಿಯಮಾವಳಿಗಳ ಪ್ರ ಕಾರ ಕ್ರ ಮ ಕೈಗೊಳ್ಳ ದೇ ಹೋದಲ್ಲಿ , ಈ
ಕಾಯ್ದೆ ಯ ಅನ್ವ ಯ ಅಧಿಸೂಚನೆ, ಆದೇಶ, ನಿಯಮಗಳನ್ನು ಹೊರಡಿಸದೇ ಹೋದಲ್ಲಿ ಈ ಹಿಂದಿನ ಕಾಯ್ದೆ ಯ
ನಿಯಮಗಳೇ ಜಾರಿಯಲ್ಲಿ ರುತ್ತ ವೆ.”
ಕೆಟಿಪಿಪಿ ಕಾಯ್ದೆ ಅನ್ವ ಯವಾಗದ ಸಂದರ್ಭಗಳಲ್ಲಿ ಈ ಕಾಯ್ದೆ ಜಾರಿಗೆ ಬರುವ ಮುನ್ನ ಜಾರಿಯಲ್ಲಿ ರುವ
ನಿಯಮಗಳು ಅಥವಾ ಪ್ರ ಕ್ರಿ ಯೆಗಳು ಅನ್ವ ಯವಾಗುತ್ತ ವೆ.ಹೀಗಾಗಿ ೫ಲಕ್ಷಕ್ಕಿಂತ ಕಡಿಮೆ ಅಥವಾ ೨ಲಕ್ಷಕ್ಕಿಂತ
ಕಡಿಮೆ ಮೊತ್ತ ದ ಕಾಮಗಾರಿಗಳ ಸಂದರ್ಭಗಳಲ್ಲಿ ಈ ಮೊದಲಿಗೆ ಜಾರಿಯಲ್ಲಿ ದ್ದ ಕ್ರ ಮಗಳನ್ನೇ ಅಂದರೆ ಈ
ಕಾಯ್ದೆ ಜಾರಿ ಬರುವ ಮುನ್ನ ಅನ್ವ ಯವಾಗುತ್ತಿ ದ್ದ ಕ್ರ ಮಗಳನ್ನೆ ಅನುಸರಿಸಬೇಕು. ಪಿಡಬ್ಲೂ ಡಿ ಸಂಹಿತೆ ಮತ್ತು
ಸ.ಆ.ಸಂ. ಪಿಡಬ್ಲೂ ಡಿ ೧ ಎಫ್‌ಸಿಆರ್ ೯೩,ದಿ.೧೫-೧೨-೧೯೯೪ ರಲ್ಲಿ ನಮೂದಿಸಿರುವಂತೆ ಒಂದು ಲಕ್ಷಕ್ಕಿಂತ
ಕಡಿಮೆ ಮೊತ್ತ ದ ಬಿಡಿ ಕಾಮಗಾರಿಗಳಿಗೆ ಮಾತ್ರ ಅವಕಾಶವಿರುತ್ತ ದೆ. ಹೀಗಿದ್ದ ರೂ ೫ ಅಥವಾ ೨ಲಕ್ಷಕ್ಕಿಂತ ಕಡಿಮೆ
ಮೊತ್ತ ದ ನಿರ್ಮಾಣ ಕಾಮಗಾರಿ ಕೈಗೆತ್ತಿ ಕೊಳ್ಳ ಬೇಕಾದಲ್ಲಿ , ೧ ಲಕ್ಷಕ್ಕಿಂತ ಕಡಿಮೆ ಮೊತ್ತ ದ ಸರಕು ಸಂಗ್ರ ಹಣೆ
ಅಥವಾ ಸೇವೆ ಪಡೆಯಬೇಕಾದಲ್ಲಿ ಸಾಮಾನ್ಯ ಟೆಂಡರ್ ಪ್ರ ಕ್ರಿ ಯೆಯನ್ನು ಅನುಸರಿಸಬೇಕು.

೧೧. ಯಾವುದೇ ನಿರ್ಬಂಧ ಇಲ್ಲ ದೇ ಹೋದಲ್ಲಿ ಸಂಬಂಧಪಟ್ಟ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ
ಉದ್ದಿ ಮೆಗಳು, ಸ್ಥ ಳೀಯ ಸಂಸ್ಥೆ ಗಳು ೫ಲಕ್ಷ ಅಥವಾ ೨ ಲಕ್ಷದ ವರೆಗಿನ ಇಲಾಖಾವಾರು ನಿರ್ಮಾಣ ಕಾಮಗಾರಿ
ಕೈಗೊಳ್ಳ ಬಹುದು. ಉದಾಹರಣೆಗೆ ಜಲ ಸಂನ್ಮೂ ಲ ಇಲಾಖೆ ಇಲಾಖಾವಾರು ಕಾಮಗಾರಿಗಳನ್ನು ನಿಷೇಧಿಸಿದಲ್ಲಿ .

೧೧೧. ಕೆ.ಟಿ.ಪಿ.ಪಿ.ಯ ಕೆಲವು ಸೌಲಭ್ಯ ಗಳಿಂದ ಮಾತ್ರ ತಿದ್ದು ಪಡಿ ಕಾಯ್ದೆ ರಿಯಾಯಿತಿ ನೀಡುತ್ತ ದೆ .ಆ
ರಿಯಾಯಿತಿಗಳ ವಿವರ ಈ ಕೆಳಗಿನಂತಿದೆ.

೧. ೫ಲಕ್ಷದವರೆಗಿನ ಕಾಮಗಾರಿ (ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳು, ಸ್ಥ ಳೀಯಾಡಳಿತ
ಸಂಸ್ಥೆ ಗಳು ಮತ್ತು ಮೇಲ್ಕಾ ಣಿಸಿದ ಪ್ಯಾ ರಾ ೩ ರಲ್ಲಿ ನ ಏಜೆನ್ಸೀಸ್)

೨. ಕಿರು ನೀರು ಸರಬರಾಜು ಯೋಜನೆಗಳು, ೨ ಲಕ್ಷದವರೆಗಿನ ಶಾಲಾ ಕಟ್ಟ ಡ ಕಾಮಗಾರಿ. (ಮೇಲ್ಕಾ ಣಿಸಿದ

www.ksphc.org/transparencyact_kannada.aspx 16/18
3/25/24, 1:32 PM :: Welcome to Karnataka State Police Housing Corp. ::
ಪ್ಯಾ ರಾ ೪ರಲ್ಲಿ ಕಾಣಿಸಿದ ಸ್ಥ ಳಿಯಾಡಳಿತ ಸಂಸ್ಥೆ ಗಳು)

೩.೧ ಲಕ್ಷದ ವರೆಗಿನ ಸರಕು ಅಥವಾ ಸೇವೆ ಸಂಗ್ರ ಹಣೆ. (ಸರಕಾರೀ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ
ಉದ್ದಿ ಮೆಗಳು, ಸ್ಥ ಳೀಯಾಡಳಿತ ಸಂಸ್ಥೆ ಗಳು ಮತ್ತು ಮೇಲ್ಕಾ ಣಿಸಿದ ಪ್ಯಾ ರಾ ೩ ಮತ್ತು ೪ ರಲ್ಲಿ ಕಾಣಿಸಿದ
ಸಂಸ್ಥೆ ಗಳು). ಕೆಟಿಪಿಪಿ ಕಾಯ್ದೆ /ನಿಯಮಗಳನ್ನು ಅನುಸರಿಸದೇ ಸರಕಾರೀ ಇಲಾಖೆಗಳು ಮತ್ತು ಇತರ ಸಂಸ್ಥೆ ಗಳು
೧ಲಕ್ಷದವರೆಗಿನ ಮೊತ್ತ ದ ವಸ್ತು ಗಳನ್ನು ಖರೀದಿಸಬಹುದು.

ಕೆಟಿಪಿಪಿ ಕಾಯ್ದೆ ೧೯೯೯ರ ಸೆಕ್ಷನ್ ೪ (ಈ) ಮತ್ತು ೪ (ಈಈ) ಮತ್ತು ಕೆಟಿಪಿಪಿ (ತಿದ್ದು ಪಡಿ) ಕಾಯ್ದೆ ೨೦೦೧ ರ
ಅನ್ವ ಯ ಷರತ್ತು ಗಳನ್ನು ಲಗತ್ತಿ ಸಲಾಗಿದೆ.
ಮೇಲ್ಕಂಡ ಸಂದರ್ಭಗಳಲ್ಲಿ ಸರಕಾರೀ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳು, ಸ್ಥ ಳೀಯಾಡಳಿತ
ಸಂಸ್ಥೆ ಗಳು ಮತ್ತು ಮೇಲ್ಕಾ ಣಿಸಿದ ಇತರ ಸಂಸ್ಥೆ ಗಳು ಕೆಟಿಪಿಪಿ ಜಾರಿಗೆ ಮುನ್ನ ಇದ್ದ ಸಾಮಾನ್ಯ ನಿಯಮಗಳು
ಮತ್ತು ಟೆಂಡರ್ ಪ್ರ ಕ್ರಿ ಯೆಯನ್ನು /ಖರೀದಿ ಕ್ರ ಮವನ್ನು ಅನುಸರಿಸಬೇಕು. ಆದರೆ ಕೆಟಿಪಿಪಿ ಕಾಯ್ದೆ /ನಿಯಮದ
ಕೆಳಕಾಣಿಸಿದ ಷರತ್ತಿ ನಿಂದ ಮಾತ್ರ ವಿನಾಯಿತಿ ನೀಡಲಾಗಿದೆ.
೪. ಮೇಲ್ಕಾ ಣಿಸಿದ ಸಂದರ್ಭಗಳಲ್ಲಿ ((iii)ರ ೧.೨.೩ ಕೆಟಿಪಿಪಿ ಕಾಯ್ದೆ /ನಿಯಮಾವಳಿಗಳ ಷರತ್ತು ಗಳು ಮಾತ್ರ
ಅನ್ವ ಯವಾಗುವುದಿಲ್ಲ . ಆದರೆ ಕೆಟಿಪಿಪಿ ಕಾಯ್ದೆ /ನಿಯಮ ಆರಂಭಕ್ಕೆ ಮುನ್ನ ಸಾಮಾನ್ಯ ಇಲಾಖಾ
ನಿಯಮಗಳು, ನೀತಿ ಸಂಹಿತೆ-ಷರತ್ತು , ಸಾಮಾನ್ಯ ಟೆಂಡರ್ ಪ್ರ ಕ್ರಿ ಯೆಯನ್ನೇ ಅನುಸರಿಸಬೇಕು.

ಸಿ. ಗೋಪಾಲ ರೆಡ್ಡಿ


ಎಸಿಎಸ್ ಮತ್ತು ಮುಖ್ಯ ಕಾರ್ಯದರ್ಶಿ , ಹಣಕಾಸು ಇಲಾಖೆ
ಹಣಕಾಸು ಇಲಾಖೆ.

.
೧೯೯೯ರ ಕೆಪಿಟಿಸಿಎಲ್ ಕಾಯ್ದೆ ಯ ೪(ಇ)ನೇ ವಿಧಿ ಮತ್ತು ಹಾಗೂ ೨೦೦೧ರ ಕೆಟಿಪಿಪಿ (ತಿದ್ದು ಪಡಿ) ಕಾಯ್ದೆ ಯ
ಸೆಕ್ಷನ್ ೪ (ಇ)ಮತ್ತು ೪ (ಇಇ) ಅಡಿಯಲ್ಲಿ ಇರುವ ಅವಕಾಶಗಳಿಗೆ ಸಂಬಂಧಿಸಿದ ತುಲನಾತ್ಮ ಕ ನಕ್ಷೆ

೨೦೦೧ರ ಕೆಟಿಟಿಪಿ (ತಿದ್ದು ಪಡಿ)


೧೯೯೯ ಕೆಟಿಪಿಪಿ ಕಾಯ್ದೆ ಯ ೪(೨)ನೇ ಅಡಿ
ಸಂಗ್ರ ಹಣಾ ಸಂಸ್ಥೆ ಗಳು ಕಾಯ್ದೆ ಯ ಸೆಕ್ಷನ್೪ (ಇ) ಮತ್ತು ೪ (ಇಇ)
ಇರುವ ಅವಕಾಶ
ಅನ್ವ ಯ ಇರುವ ಅವಕಾಶ
ಸಿವಿಲ್ ನಿರ್ಮಾಣ ಸಿವಿಲ್ ನಿರ್ಮಾಣ
ಸರಕು ಸಂಗ್ರ ಹಣೆ ಸರಕು ಸಂಗ್ರ ಹಣೆ
ಕಾಮಗಾ ಕಾಮಗಾ
ಸರ್ಕಾರಿ ಇಲಾಖೆ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ

ರಾಜ್ಯ ಪಿಎಸ್‌ಎಸ್‌ಯು,
ಮಂಡಳಿ, ನಿಗಮ
Nil Nil ೫ ಲಕ್ಷ ರೂ. ತನಕ ೧ ಲಕ್ಷ ರೂ. ತನಕ

೨ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೫ ಲಕ್ಷ ರೂ. ತನಕ ೧ ಲಕ್ಷ ರೂ. ತನಕ
ಜಿಲ್ಲಾ ಪಂಚಾಯತ್,
(ಕಿರು ನೀರು ಪೂರೈಕೆ
ಮಹಾನಗರ ಪಾಲಿಕೆ,
ಯೋಜನೆ ಮತ್ತು
ನಗರಸಭೆಗಳು,
ಶಾಲಾ ಕಟ್ಟ ಡಗಳಿಗೆ)
ಎಚ್‌ಕೆಡಿಬಿ,ಎಂಎಡಿಬಿ,
ಇತರ ಕಾಮಗಾರಿಗೆ
ಬಿಎಸ್‌ಡಿಬಿ
೧ಲಕ್ಷ ರೂ. ತನಕ
೨ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೫ ಲಕ್ಷ ರೂ. ತನಕ ೨ ಲಕ್ಷ ರೂ. ತನಕ
(ಗ್ರಾ ಮಪಂಚಾಯತ್,
(ಕಿರು ನೀರು ಪೂರೈಕೆ (ಕಿರು ನೀರು ಪೂರೈಕೆ
ತಾಲೂಕು ಪಂ, ಪಟ್ಟ ಣ
ಯೋಜನೆ ಮತ್ತು ಯೋಜನೆ ಮತ್ತು
ಪಂ, ಪುರಸಭೆಗಳು
ಶಾಲಾ ಕಟ್ಟ ಡಗಳಿಗೆ) ಶಾಲಾ ಕಟ್ಟ ಡಗಳಿಗೆ)
ಮತ್ತು ನಗರಾಭಿವೃದ್ಧಿ
ಇತರ ಕಾಮಗಾರಿಗೆ ಇತರ ಕಾಮಗಾರಿಗೆ
ಪ್ರಾ ಧಿಕಾರಗಳು
೧ಲಕ್ಷ ರೂ. ತನಕ ೧ಲಕ್ಷ ರೂ. ತನಕ

ಅಧಿಸೂಚನೆ

ನಂ.ಪಿಡಬ್ಲೂ ಡಿ ೫೧೩ ಎಫ್‌ಸಿ-೧೧೧/೨೦೦೧ ಬೆಂಗಳೂರು, ದಿನಾಂಕ ೨೯ ಅಕ್ಟೋಬರ್ ೨೦೦೧

ವಿಷಯ: ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಗಳು ೨೦೦೦, ಹೊಸ ತಿದ್ದು ಪಡಿಗಳ ಕುರಿತು
ಸ್ಪ ಷ್ಟೀಕರಣ.
ಉಲ್ಲೇಖ: ಸುತ್ತೋಲೆ ಸಂ.ಪಿ.ಡಬ್ಲ್ಯು ಡಿ೩೩ಎಫ್‌ಸಿ-೧೧ಯು೨೦೦೧. ದಿ.೨೧. ೦೩. ೨೦೦೧
ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾ ಮ್ಯ ದ ಉದ್ದಿ ಮೆಗಳು. ಸ್ಥ ಳೀಯಾಡಳಿತ ಸಂಸ್ಥೆ ಗಳು ಮತ್ತು ಸ್ವಾ ಯತ್ತ
ಸಂಸ್ಥೆ ಗಳಿಗೆ ೪ ಅಕ್ಟೋಬರ್ ೨೦೦೦ದಿಂದ ಜಾರಿಗೆ ಬಂದಿರುವ ಕರ್ನಾಟಕ ಸಾರ್ವಜನಿಕ ಸಂಗ್ರ ಹಣಾ
ಪಾರದರ್ಶಕ ಕಾಯ್ದೆ ೧೯೯೯ರ ಬಗ್ಗೆ ಅರಿವು ಇದೆ.
ಕರ್ನಾಟಕ ಸಾರ್ವಜನಿಕ ಸಂಗ್ರ ಹಣ ಪಾರದರ್ಶಕ ಕಾಯ್ದೆ ೧೯೯೯ನ್ನು ಕರ್ನಾಟಕ ಗಜೆಟ್‌ನಲ್ಲಿ ಭಾಗ -೪-ಎ)
ದಿ.೨೪.೧೦.೨೦೦೦ ದಂದು ಪ್ರ ಕಟಿಸಲಾಗಿದ್ದು ಸುತ್ತೊ ಲೆ ಸಂಖ್ಯೆ ಪಿಡಬ್ಲೂ ಡಿ ೩೩ಎಫ್‌ಸಿ-೧೧೧/೨೦೦೧
ದಿ.೨೧.೦೩.೨೦೦೧ ರ ಮೂಲಕ ಹಣಕಾಸು ಇಲಾಖೆ ಕೆಲವು ಸ್ಪ ಷ್ಟೀಕರಣಗಳನ್ನು ನೀಡಿದೆ.
೨. ಕೆಟಿಪಿಪಿ ಕಾಯ್ದೆ ೧೯೯೯ಕ್ಕೆ ಕೆಲವು ತಿದ್ದು ಪಡಿಗಳನ್ನು ಮಾಡಲಾಗಿದ್ದು ಕೆಟಿಪಿಪಿ (ತಿದ್ದು ಪಡಿ) ಕಾಯ್ದೆ
೨೦೦೧, ಅಧಿಸೂಚನೆ ಸಂಖ್ಯೆ ೨೦೦೧.ದಿ ೨೫.೦೮.೨೦೦೧ ವಿಶೇಷ ಗಜೆಟ್ ದಿ. ೨೫-೦೮-೨೦೦೧ರಲ್ಲಿ
ಪ್ರ ಕಟವಾಗಿರುತ್ತ ದೆ. ಈ ತಿದ್ದು ಪಡಿ ಕಾಯ್ದೆ ಯಲ್ಲಿ ಸೆಕ್ಷನ್ ೪ರ
ಉಪವಾಕ್ಯ (ಈ)ಯನ್ನು ಹೊಸ ಉಪವಾಕ್ಯ (ಈ) ಮತ್ತು (ಈಈ) ಎಂದು ಬದಲಾಯಿಸಲಾಗಿದೆ.
೩. ಸೆಕ್ಷನ್ ೪ರ ಹೊಸ ನಿಯಮ (ಈ) ಕೆಳಕಂಡ ಸಂದರ್ಭಗಳಲ್ಲಿ ಅನ್ವ ಯವಾಗುವುದಿಲ್ಲ . ಸರಕಾರೀ ಇಲಾಖೆ,
ರಾಜ್ಯ ಸರಕಾರೀ ಅಧೀನ ಸಂಸ್ಥೆ ಗಳಾದ ನಿಗಮ, ಮಂಡಳಿ, ಕಾರ್ಪೊರೇಷನ್ ಅಥವಾ ಸರಕಾರ- ಜಿಲ್ಲಾ
ಪಂಚಾಯತ್-ನಗರಸಭೆ, ಪುರಸಭೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಬಯಲುಸೀಮೆ
ಅಭಿವೃದ್ಧಿ ಮಂಡಳಿಗಳು ಮಾಡಿಕೊಳ್ಳು ವ ಸಂಗ್ರ ಹಣೆ/ಖರೀದಿಗೆ.

ಅಧಿಸೂಚನೆ
ನಂ. PWD 33 FC-III /೨೦೦೧ ಬೆಂಗಳೂರು, ದಿನಾಂಕ ೧೦ ಡಿಸೆಂಬರ್ ೨೦೦೧

ಸುತ್ತೋಲೆ

ವಿಷಯ: ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಗಳು ೨೦೦೦,ಹೊಸ ತಿದ್ದು ಪಡಿಗಳ ಕುರಿತು
ಸ್ಪ ಷ್ಟೀಕರಣ-ಶೂನ್ಯ ವಿವರಣ ಪುಸ್ತಿ ಕೆ ಮುದ್ರ ಣ.

www.ksphc.org/transparencyact_kannada.aspx 17/18
3/25/24, 1:32 PM :: Welcome to Karnataka State Police Housing Corp. ::

ಸುತ್ತೋಲೆ ಸಂ.ಪಿ.ಡಬ್ಲ್ಯು ಡಿ ೩೩ ಎಫ್‌ಸಿ-೧೧೧/೨೦೦೧. ದಿ.೨೧.೦೩.೨೦೦೧ರ ಪ್ಯಾ ರ ೨ರಲ್ಲಿ ಹೇಳಿರುವಂತೆ


ವಾರದಲ್ಲಿ ಯಾವುದೇ ಟೆಂಡರ್ ಬುಲೆಟಿನ್‌ನಲ್ಲಿ ಯಾವುದೇ ವಿವರಣೆಗಳೂ ಇಲ್ಲ ದೇ ಹೋದಲ್ಲಿ ಶೂನ್ಯ
ವರದಿಯನ್ನು ಪ್ರ ಕಟಿಸಿ ವಿತರಿಸಬೇಕೆಂದು ತಿಳಿಸಲಾಗಿತ್ತು . ಇದೀಗ ಕೆಟಿಪಿಪಿ ನಿಯಮಗಳು ೨೦೦೦ ದ
ನಿಯಮ೪ರ ಮತ್ತು ೭ರ ಷರತ್ತು ಗಳ ಅನ್ವ ಯ ಶೂನ್ಯ ವರದಿ ಪ್ರ ಕಟಣೆಗೆ ಯಾವುದೇ ಅವಕಾಶವಿಲ್ಲ ವೆಂದು
ಸಾರ್ವಜನಿಕ ಆಡಳಿತ ಮತ್ತು ನ್ಯಾ ಯ ಇಲಾಖೆ ಅಭಿಪ್ರಾ ಯಪಟ್ಟಿ ದೆ. ಹೀಗಾಗಿ ಸುತ್ತೋಲೆಯ ೨ನೇ ಪ್ಯಾ ರದಿಂದ
ಕೆಳಕಂಡ ಅಂಶಗಳನ್ನು ಕೈಬಿಡಲು ತಿಳಿಸಲಾಗಿದೆ.
“ಯಾವುದಾದರೂ ಒಂದು ವಾರದಲ್ಲಿ ಟೆಂಡರ್ ಬುಲೆಟಿನ್/ಪುಸ್ತಿ ಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ
ಇಲ್ಲ ದೇ ಹೋದಲ್ಲಿ ಆಗ ಶೂನ್ಯ ವರದಿಯನ್ನು ಪ್ರ ಕಟಿಸಿ ವಿತರಿಸಬೇಕು. ಎಲ್ಲ ಟೆಂಡರ್ ಬುಲೆಟಿನ್
ಅಧಿಕಾರಿಗಳಿಗೆ ಈ ಮೂಲಕ ಈ ಮೂಲಕ ತಿಳಿಯಪಡಿಸುವುದೇನೆಂದರೆ ಯಾವುದಾದರೂ ವಾರದಲ್ಲಿ
ಸಾರ್ವಜನಿಕರಿಗೆ ಟೆಂಡರ್ ಬುಲೆಟಿನ್‌ನಲ್ಲಿ ಯಾವುದೇ ಮಾಹಿತಿ ಇಲ್ಲ ದೇ ಹೋದರೆ ಆಗ ‘ಶೂನ್ಯ ‘ವರದಿ ಪ್ರ ಕಟಿಸಿ
ವಿತರಿಸಬಾರದು.“

(ಚಿರಂಜೀವಿ ಸಿಂಗ್)
ಮುಖ್ಯ ಕಾರ್ಯದರ್ಶಿ
ಹಣಕಾಸು ಇಲಾಖೆ

ಅಧಿಸೂಚನೆ
ನಂ PWD 389 FC-3/೨೦೦೧ (ಭಾಗ) ಬೆಂಗಳೂರು, ದಿನಾಂಕ ೩೦ ಜನವರಿ ೨೦೦೨

ಸುತ್ತೋಲೆ

ವಿಷಯ: ಎಸ್.ಎಸ್.ಐ ಗಳಿಗೆ ಮೌಲ್ಯ ದಲ್ಲಿ ಆದ್ಯ ತೆ- ಕೆಟಿಪಿಪಿ ನಿಯಮಗಳು ೨೦೦೦ತಿದ್ದು ಪಡಿ ಕುರಿತಂತೆ
ಸ್ಪ ಷ್ಟೀಕರಣ

ಉಲ್ಲೇಖ: ಅಧಿಸೂಚನೆ ನಂ.ಪಿಡಬ್ಲೂ ಡಿ /೩೮೯ ಎಫ್‌ಸಿ-೩/೨೦೦೧(ಭಾಗ) ದಿನಾಂಕ ೩೦-೦೮-೨೦೦೧ (೨).


ವಿ.ಒ.ಟಿಪ್ಪ ಣಿ ಸಂ.ಸಿಐ ೧೬೭ ಎಸ್‌ಪಿಐ ೨೦೦೧, ದಿ.೦೨.೦೧.೦೨
ಸಿ ಮತ್ತು ಐ ಇಲಾಖೆ ೩೦.೦೮.೨೦೦೧ ಅಧಿಸೂಚನೆಯನ್ನು ಮಾರ್ಪಾಟು ಮಾಡುವಂತೆ ಹಣಕಾಸು
ಇಲಾಖೆಯನ್ನು ವಿನಂತಿಸಿತು. ಸಣ್ಣ ಕ್ಯೆ ಗಾರಿಕೆಗಳು ರಾಜ್ಯ ದ ಇತರ ಮಧ್ಯ ಮ ಮತ್ತು ದೊಡ್ಡ ಪ್ರ ಮಾಣದ
ಕೈಗಾರಿಕೆಗಳೊಂದಿಗೆ ಟೆಂಡರ್ ಸಲ್ಲಿ ಸವಾಗ ಸಣ್ಣ ಕೈಗಾರಿಕೆಗಳಿಗೆ ನೀಡುವ ೧೫% ಅದ್ಯ ತಾ ಮೌಲ್ಯ ಹಲವು
ಸಂಖ್ಯೆ ಯ ಸಣ್ಣ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತ ದೆ ಎಂಬುದು ಅವುಗಳ ಅಹವಾಲಾಗಿತ್ತು .

ಕೆಟಿಪಿಪಿ ನಿಯಮಗಳು ೨೦೦೦ದ ೨೫ ನೇ ನಿಯಮದಲ್ಲಿ ಕನಿಷ್ಟ ಮೌಲ್ಯ ಮಾಪನ ಕುರಿತು ಅನುಸರಿಸಬೇಕಾದ


ಕ್ರ ಮಗಳ ಕುರಿತು ತಿಳಿಸಲಾಗಿದೆ. ಈ ನಿಯಮದಂತೆ ಅತ್ಯಂತ ಕಡಿಮೆ ಮೊತ್ತ ದಾಖಲಿಸಿರುವ
(ಕೊಟೇಶನ್‌ಗಳನ್ನು ) ಟೆಂಡರ್‌ಗಳನ್ನು ಮಾತ್ರ ಸ್ವೀಕರಿಸಬೇಕು. ಹೊಸ ಕೈಗಾರಿಕಾ ನೀತಿಯಲ್ಲಿ ಘೋಷಿಸಿರುವಂತೆ
ಸಣ್ಣ ಕೈಗಾರಿಕೆಗಳು ಸಲ್ಲಿ ಸುವ ಟೆಂಡರ್‌ಗಳಿಗೆ ೧೫% ಮೌಲ್ಯ ದಲ್ಲಿ ಆದ್ಯ ತೆ ನೀಡುವ ಕೆಟಿಪಿಪಿ ಕಾಯ್ದೆ
೧೯೯೯ನ್ನು ತಿದ್ದು ಪಡಿ ಮಾಡುವಂತೆ ಸಿ ಮತ್ತು ಐ ಇಲಾಖೆ ಆಗ್ರ ಹಿಸಿತ್ತು . ಈ ಕುರಿತಂತೆ ಸಂಸದೀಯ
ವ್ಯ ವಹಾರಗಳು ಮತ್ತು ಶಾಸಕಾಂಗ ಇಲಾಖೆಯೊಂದಿಗೆ ಸಂಪರ್ಕಿಸಿ ಎಸ್.ಎಸ್.ಐಗಳ ಮನವಿಯನ್ನು ಪರಿಶೀಲಿಸಿ
ಅಧಿಸೂಚನೆ ಸಂ.ಪಿ.ಡಬ್ಲ್ಯು ಡಿ ೩೮೯ ಎಫ್‌ಸಿ -೩ :೨೦೦೧ ದಿ.೩೦.೦೮.೨೦೦೧ ಯನ್ನು ಹೊರಡಿಸಲಾಯಿತು.
ಹೊಸ ಕೈಗಾರಿಕಾ ನೀತಿ ೨೦೦೧-೨೦೦೬ ಸ.ಆ.ಸಂ.ಸಿ.ಐ.೧೬೭ ಎಸ್‌ಪಿಐ ೨೦೦೧ ದಿ.೩೦ ಜೂನ್ ೨೦೦೧ರಲ್ಲಿ
ಹೇಳಿರುವಂತೆ ೧.೦೪.೨೦೦೧ರಿಂದ ಅನ್ವ ಯವಾಗುವಂತೆ ಮುಂದಿನ ಐದು ವಷಗಳ ವರೆಗೆ ಅತ್ಯಂತ ಕಡಿಮೆ
ಮೊತ್ತ ದ ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯ ದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯ ತಾ ಮೌಲ್ಯ
ನೀಡುವಂತೆ ಅಧಿಸೂಚನೆಯಲ್ಲಿ ಸೂಚಿಸಲಾಯಿತು.
ಮೇಲಿನ ಅಧಿಸೂಚನೆಯನ್ನು ವಿವಿಧ ಸಂಗ್ರ ಹಣಾ ಸಂಸ್ಥೆ ಗಳು ಬೇರೆ ಬೇರೆ ವಿಧದಲ್ಲಿ ಅರ್ಥೈಸಿಕೊಂಡಿದ್ದು
ಟೆಂಡರ್‌ಗಳನ್ನು ಅಂತಿಮಗೊಳಿಸುವಲ್ಲಿ ಇದು ಪರಿಣಾಮ ಬೀರಿದೆ. ಈ ಹಿನ್ನೆ ಲೆಯಲ್ಲಿ ಅತ್ಯಂತ ಕಡಿಮೆ
ಮೊತ್ತ ದ ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯ ದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯ ತಾ ಮೌಲ್ಯ
ನೀಡುವಂತೆ ಅಧಿಸೂಚನೆಯಲ್ಲಿ ಸೂಚಿಸಿರುವ ಕುರಿತಂತೆ ಕೆಳಕಂಡ ಸ್ಪ ಷ್ಟೀಕರಣ ನೀಡಲಾಯಿತು.

೧. ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯ ದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯ ತಾ ಮೌಲ್ಯ ಕ್ಕೆ ಅನುವು
ಮಾಡಿಕೊಡಬೇಕು. ಒಂದೇ ಟೆಂಡರ್ ಅರ್ಜಿಯಲ್ಲಿ ಈ ಕುರಿತು ನಮೂದಿಸಿರಬೇಕು. ಮತ್ತೊಂದು ರಾಜ್ಯ ದ
ಮಧ್ಯ ಮ ಪ್ರ ಮಾಣದ ಅಥವಾ ದೊಡ್ಡ /ಸಣ್ಣ ಪ್ರ ಮಾಣದ ಕೈಗಾರಿಕೆ ನಮೂದಿಸಿದ ಬೆಲೆಗೆ ಅನುಗುಣವಾಗಿ
ಅತ್ಯಂತ ಕಡಿಮೆ ಬೆಲೆಯನ್ನು ನಿರ್ಧರಿಸಿ ೧೫% ಆದ್ಯ ತಾ ಮೌಲ್ಯ ನೀಡಬೇಕು.

೨. ೧೫% ಆದ್ಯ ತಾ ಮೌಲ್ಯ ದ ಪರಿಮಿತಿಯೊಳಗೆ ಎಸ್.ಎಸ್.ಐ. ಸಲ್ಲಿ ಸಿರುವ ಅತಿ ಕಡಿಮೆ ಮೊತ್ತ ದ ಟೆಂಡರ್‌ನ್ನು
ಅತೀ ಕಡಿಮೆ ಮೌಲ್ಯ ದ ಟೆಂಡರ್ ಎಂದು ಪರಿಗಣಿಸಿ ಟೆಂಡರ್ ಆದೇಶ ನೀಡಬೇಕು.

4. ಈ ಬಗ್ಗೆ ಇನ್ನ ಷ್ಟು ಸ್ಪ ಷ್ಟ ಪಡಿಸಲು ಈ ವಿವರಣೆ ನೀಡಲಾಗಿದೆ.

1. L1 L2 L3 L4
L&MI/SSI of
SSI. of the SSI of the state SSI. of the
another state
state Rs.108 Rs.112 state Rs.115
Rs. 100
೪. ಟೆಂಡರ್ ಮೌಲ್ಯ ದ ಪರಿಮಿತಿ ರೂ.೧೧೫, ಅಂದರೆ ರೂ.೧೦೦ +ರೂ.೧೦೦ರ ೧೫%
೫. ಎಲ್೨, ಎಲ್೩, ಎಲ್೪ ಎಸ್‌ಎಸ್‌ಐ ಘಟಕಗಳ ಟೆಂಡರ್ ಪರಿಶೀಲನೆಗೆ ಅರ್ಹ. ಎಲ್೨ ಅತಿಕಡಿಮೆ
ಮೊತ್ತ ದ ಟೆಂಡರ್ ಸಲ್ಲಿ ಸಿರುವುದರಿಂದ ಟೆಂಡರ್ ಆದೇಶ ಅದಕ್ಕೇ ಸಲ್ಲ ಬೇಕು.
೬. ಎಲ್ಲ ಸಂಗ್ರ ಹಣಾ/ಖರೀದಿ ಏಜೆನ್ಸಿ ಗಳು ರಾಜ್ಯ ದ ಎಸ್‌ಎಸ್‌ಐಗಳು ಸಲ್ಲಿ ಸುವ ಟೆಂಡರ್‌ಗಳನ್ನು
ಪರಿಶೀಲಿಸುವ ವೇಳೆ ಮೇಲ್ಕಂಡ ವಿಧಾನವನ್ನೇ ಅನುಸರಿಸಲು ಸೂಚಿಸಲಾಗಿದೆ.

(ಚಿರಂಜೀವಿ ಸಿಂಗ್)
ಸರಕಾರದ ಮುಖ್ಯ ಕಾರ್ಯದರ್ಶಿ
ಹಣಕಾಸು ಇಲಾಖೆ.

www.ksphc.org/transparencyact_kannada.aspx 18/18

You might also like