Professional Documents
Culture Documents
Kannada CA PDF
Kannada CA PDF
com
ಪ್ರಮುಖ ರಾಜ್ಯ,ರಾಷ್ಟ್ರೀಯ ಮತ್ುು
ಅಂತಾರಾಷ್ಟ್ರೀಯ ಸುದ್ದಿ
ಮೀ 2015
ಸೂಚ್ಯಂಕ
1. ಡಿಜಿಟಲ್ ಹಣ
2. ಬಾಲಕಾರ್ಮಿಕ ಪದ್ಧತಿ ತಡೆಗೆ ಶಿಕ್ಷಣವೆೇ ಮದ್ದು
3. ಆನೆಲೈನ್ ಶಾಪಿಂಗ್ ಹಾಗದ ಅಿಂಚೆ ಇಲಾಖೆ
4. ನೆೇಪಾಳ ಭೂಕಿಂಪ
5. ಬದ್ದಕದ ಕಾಣದವ ಸಾಹಸದ್ಲ್ಲಲ ಜಿೇವ ಕಳೆದ್ದಕೊಳಳುವವರದ
ರಾಜ್ಯ ಸುದ್ದಿ
ರಾಷ್ಟ್ರೀಯ ಸುದ್ದಿ
ಅಂತಾರಾಷ್ಟ್ರೀಯ ಸುದ್ದಿ
ಡಿಜಿಟಲ್ ಹಣ
ಬ್ರಟ್ ಕಾಯಿನ್ ವಾಯಲೆಟ್ ಎನದ್ವುದ್ದ ಸಾಫೆಿವೇರ್ ಪೆೇಗಾೆಿಂ. ನಮಗೆ ಬೆೇಕಾದ್ ವಾಯಲೆಟಿನದ್ ನಮಮ
ಕಿಂಪಯಯಟಗೆಿ ಅಥವಾ ಮೊಬೆೈಲ್ ಫೇನೆೆ ಡೌನೊಲೇಡ್ ಮಾಡಿಕೊಿಂಡರೆ ನಿಗದಿತ ವಿನಿಮಯ ದ್ರ ಕೊಟದಿ ಬ್ರಟ್
ಕಾಯಿನ್ ಕೊಳುಬಹದದ್ಾಗಿದ್ೆ.
ಈ ಹಣ ರಿಸರ್ವಿ ಬಾಯಿಂಕ್ ಸೃಷಿಿಯಲಲದ್ ಕಾರಣ ಯಾವುದ್ೆೇ ಕಾನೂನಿನ ರಕ್ಷಣೆ ಈ ಹಣಕ್ಕಿಲಲ. ಡಿಸೆಿಂಬರ್ 24,
2013ರಲ್ಲಲ ರಿಸರ್ವಿ ಬಾಯಿಂರ್ಕ ಈ ಡಿಜಿಟಲ್ ಕರೆನಿಿಯಲ್ಲಲನ ಲೊೇಪದ್ೊೇಷಗಳ ಬಗೆೆ ಜನರಿಗೆ ಮಾಹಿತಿ ನಿೇಡಿತದಿ.
ಲಾಭ ಯಾರಿಗ ?
ನಷಟ ಹ ೀಗ ?
ಬ್ರಲದೂವಲಕ ಮಾಡಿದ್ ಪಾವತಿಯನದ್ ಬದ್ಲ್ಲಸಲದ ಅಸಾಧ್ಯ. ಒಮಮ ಬ್ರಟ್ ಕಾಯಿನ್ ಬಳಸ್ಸ ಮಾಡಿದ್
ಕೊಿಂಡದಕೊಳಳುವಿಕೆಯಲ್ಲಲ ಒಮಮ ತಪಾಾದ್ರೆ ಮದಗಿಯಿತದ, ತಿದ್ುಲದ ಅವಕಾಶವಿಲಲ. ಬ್ರಟ್ ಕಾಯಿನ್ ವಯವಸೆೆಯಲ್ಲಲ
ಯಾವುದ್ೆೇ ಪೆೇಸೆಸ್ಸಿಂಗ್ ಏಜೆನಿಿ ಇರದಿರದವುದ್ೆೇ ಇದ್ಕೆಿ ಕಾರಣ.
ಬಾಲಕಾರ್ಮಿಕ ಪದ್ಧತಿ ಬೆೇಡ- ಗದಣಾತಮಕ ಶಿಕ್ಷಣ ಬೆೇಕದ. ಇದ್ದ ಈ ಬಾರಿ ವಿಶವ ಬಾಲಕಾರ್ಮಕ ಪದ್ಧತಿ ವಿರೊೇಧಿ
ದಿನಾಚರಣೆಯ ಘೂೇಷವಾಕಯ. ಇತಿಿೇಚಿನ ಜಾಗತಿಕ ಅಿಂದ್ಾಜಿನ ಪೆಕಾರ 5ರಿಿಂದ್ 14 ವಷಿದ್ ಸದಮಾರದ 120
ದ್ಶಲಕ್ಷ ಮಕಿಳಳ ಬಾಲಕಾರ್ಮಿಕರಾಗಿ ದ್ದಡಿಯದತಿಿದ್ಾುರೆ. ಇಲ್ಲಲ ಗಿಂಡದ ಮತದಿ ಹೆಣದಣ ಸಮಾನವಾಗಿ
ಶೆ ೇಷಣೆಗೊಳಗಾಗಿದ್ಾುರೆ.
ಇದ್ೆೇ ಸಿಂದ್ಭಿದ್ಲ್ಲಲ ಒಿಂದ್ೆಡೆ ಅಿಂತಾರಾಷಿರೇಯ ಸಮದದ್ಾಯ, ಎಲಲ ಮಕಿಳಿಗೆ 2015ರ ವೆೇಳೆಗೆ ಶಿಕ್ಷಣ
ಒದ್ಗಿಸದವುದ್ಾಗಿ ನಿೇಡಿದ್ು ಭರವಸೆಯನದ್ ಈಡೆೇರಿಸಲಾಗದಿರದವುದ್ಕೆಿ ಕಾರಣವಾದ್ ಎಲಲ ಅಿಂಶಗಳನದ್
ಪರಾಮಶಿಿಸದತಿಿದ್ೆ. ಮತೊಿಿಂದ್ೆಡೆ, ಬಾಲ ಕಾರ್ಮಿಕ ಪದ್ಧತಿಯನದ್ ತೊಡೆದ್ದ ಹಾಕಲದ 'ಗದಣಾತಮಕ ಶಿಕ್ಷಣ'ವನದ್
ಒಿಂದ್ದ ಪೆಮದಖ ಹೆಜೆಜಯಾಗಿ ಒತದಿ ನಿೇಡಲದ ಕರೆ ನಿೇಡಿದ್ೆ.
ಇದ್ರ ಭಾಗವಾಗಿ, ಎಲಲ ರಾಷರಗಳಳ ಮೂರದ ಪೆಮದಖ ಅಿಂಶಗಳಿಗೆ ಒತದಿ ನಿೇಡಬೆೇಕ್ಕದ್ೆ. ಅವುಗಳೆಿಂದ್ರೆ;
ಕೆೇಿಂದ್ೆ ಸಕಾಿರವು ತನ್ ಸಚಿವ ಸಿಂಪುಟ ಸಭೆಯಲ್ಲಲ ಬಾಲ ಕಾರ್ಮಿಕ ಪದ್ಧತಿ (ನಿಷೆೇಧ್ ಮತದಿ ನಿಯಿಂತೆಣ)
ಕಾಯಿದ್ೆ 1986ಕೆಿ ಮತಿಷದಿ ಅಧಿಕತ ತಿದ್ದುಪಡಿಗಳನದ್ ಮಾಡಲದ ಅನದಮೊೇದ್ನೆ ನಿೇಡಿರದವುದ್ದ ಪೆಜ್ಞಾವಿಂತ
ಸಮಾಜವನದ್ ಗಾಬರಿಗೊಳಿಸ್ಸದ್ೆ .
ಮಕಿಳ ಕೆಲಸದ್ ವಯಸದಿ ಮತದಿ ಉಚಿತ ಮತದಿ ಕಡಾೆಯ ಶಿಕ್ಷಣಕಾಿಗಿ ಮಕಿಳ ಹಕದಿ ಕಾಯಿದ್ೆ 2009ರ
ಅಡಿಯಲ್ಲಲ ಮಕಿಳಳ ಶಿಕ್ಷಣ ಪಡೆಯಲದ ಇರದವ ವಯಸ್ಸಿನ ಜೊತೆಗೆ ಸಮನವಯಗೊಳಿಲದ ನಿೇತಿ
ನಿರೂಪಸಬೆೇಕಾದ್ ಈ ಸಿಂದ್ಭಿವಿದ್ದ. ಆದ್ರೆ, ಕದಟದಿಂಬದ್ ಕೆಲಸ, ಖಾಸಗಿ ಉದ್ಯಮದ್ ಉತಾಾದ್ನಾ
ಪೆಕ್ಕೆಯ್ದಯಲ್ಲಲ ಅಥವಾ ಹೊರಗದತಿಿಗೆ ಪಡೆದ್ದ ಮನೆಯಲ್ಲಲ ನಿವಿಹಿಸದತಿಿರದವ ಕೆಲಸಗಳಲ್ಲಲ ಮಕಿಳಳ ಶಾಲೆಯ
ನಿಂತರ ಅಥವಾ ರಜಾದಿನಗಳಲ್ಲಲ ಕೆಲಸ ಮಾಡಬಹದದ್ೆಿಂಬ ಅವಕಾಶವನದ್ ಉದ್ೆುೇಶಿತ ಮಸೂದ್ೆಯಲ್ಲಲ
ಸೆೇರಿಸದವ ಪೆಸಾಿವನೆಗೆ ಅನದಮೊೇದ್ನೆ ನಿೇಡಲಾಗಿದ್ೆ. ಆ ಮೂಲಕ ಬಲಗೆೈಯಲ್ಲಲ ಕೊಟಿ ಶಿಕ್ಷಣದ್ ಹಕಿನದ್
ಎಡಗೆೈಯಿಿಂದ್ ಕಸ್ಸಯದವ ಹದನಾ್ರಕೆಿ ಕೆೇಿಂದ್ೆ ಸಕಾಿರ ಮದಿಂದ್ಾಗಿದ್ೆ.
ಒಟ್ಾಿರೆ, ಈ ಎಲಲ ಬೆಳವಣಿಗೆಗಳ ಹಿನೆ್ಲೆಯಲ್ಲಲ ಮತೊಿಮಮ ನಾವು ಜೂನ್ 12ರಿಂದ್ದ ವಿಶವ ಬಾಲಕಾರ್ಮಿಕ
ವಿರೊೇಧಿ ದಿನಾಚರಣೆಯನದ್ ಆಚರಿಸಲದ ಮದಿಂದ್ಾಗಿದ್ೆುೇವೆ. ಈ ಸಿಂದ್ಭಿದ್ಲ್ಲಲ ಬಾಲಕಾರ್ಮಿಕ ಪದ್ಧತಿಯನದ್
ಮನಃಪಯವಿಕವಾಗಿ ತೊಡೆದ್ದ ಹಾಕದವ ರಾಜಕ್ಕೇಯ ಇಚಾಾಶಕ್ಕಿಯನದ್ ಆಳಳವ ವಗಿ ಅಭಿವಯಕಿಪಡಿಸಬೆೇಕದ.
ಬಾಲಕಾರ್ಮಿಕ ಪದ್ಧತಿಯನದ್ ತೊಡೆದ್ದ ಹಾಕದವ ಕೆಮ ಕೆೇವಲ ಒಿಂದ್ದ ಕಾಯಿಕೆಮವಾಗದ್ೆ ಒಿಂದ್ದ
ಜನಾಿಂದ್ೊೇಲನವಾಗಬೆೇಕದ. ಈ ಜನಾಿಂದ್ೊೇಲನಕೆಿ ಆಳಳವ ಸಕಾಿರದ್ ರಾಜಕ್ಕೇಯ ಇಚಾಾಶಕ್ಕಿ ಮತದಿ
ಸಿಂಪನೂಮಲ ಆಧಾರಿತ ಕ್ಕೆಯಾಯೇಜನೆ ಬೆನೆ್ಲದಬಾಗಬೆೇಕದ. ಜನರ ಮತದಿ ಸಕಾಿರದ್ ಆಶಯ ಒಿಂದ್ೆೇ
ಆಗಬೆೇಕದ. ''ಬಾಲಕಾರ್ಮಿಕ ಪದ್ಧತಿ ನಿಮೂಿಲನೆ ಮತದಿ ಗದಣಾತಮಕ ಶಾಲಾ ಶಿಕ್ಷಣಕೆಿ ಚಾಲನೆ'' ಎಿಂಬ
ಘೂೇಷಣೆ ಸಮಾಜದ್ ಸಿಂಘಟಿತ ಹೊೇರಾಟದ್ ಮೂಲಮಿಂತೆವಾದ್ಾಗ ಬಾಲಕಾರ್ಮಿಕ ಪದ್ಧತಿಯ ಸಿಂಪಯಣಿ
ನಿಮೂಿಲನೆ ಸಾಧ್ಯವಾಗದ್ ಕೆಲಸವೆೇನಲಲ!
ಚಿಕಿ ನಗರಗಳಳ, ಪಟಿಣಗಳಳ ಮತದಿ ಗಾೆರ್ಮೇಣ ಭಾಗದ್ ಜನರಿಗೂ, ತಮಗೆ ಬೆೇಕಾದ್ ವಸದಿಗ ಳನದ್ ‘ಮಹಾ
ನಗರ’ದ್ ಜನ ರಿಂತೆಯ್ದೇ ಕಡಿಮ ಬೆಲೆಗೆ, ಅದ್ೂ ಕಡಿಮ ಬೆಲೆಯಲ್ಲಲ ಮನೆಯ ಬಾಗಿಲ್ಲಗೆೇ ತರಿಸ್ಸಕೊಳುಲದ
ಪೆಸದಿತ ಭಾರತದ್ ಇ-ಕಾಮಸ್ಿ ಮಾರದಕಟ್ೆಿಯದ ರೂ1.27 ಲಕ್ಷ ಕೊೇಟಿ ಪೆಮಾಣದ್ಾುಗಿದ್ೆ. ಇದ್ದ ಮದಿಂದಿನ 15
ವಷಿಗಳಲ್ಲಲ 15 ಪಟದಿ ವೃದಿಧ ಕಾಣಲ್ಲದ್ದು, ರೂ19,05 ಲಕ್ಷ ಕೊೇಟಿಗಳಷದಿ ಗಾತೆಕೆಿ ತಲದಪಲ್ಲದ್ೆ. ಅಿಂದ್ರೆ, 2030ರ
ವೆೇಳೆಗೆ ಇ–ಕಾಮಸ್ಿ ಮಾರದಕಟ್ೆಿಯದ ದ್ೆೇಶದ್ ಒಟ್ಾಿರೆ ಆಿಂತರಿಕ ಉತಾನ್ಕೆಿ (ಜಿಡಿಪಗೆ) ಶೆೇ 2.5ರಷದಿ ಕೊಡದಗೆ
ನಿೇಡದವ ನಿರಿೇಕ್ಷೆ ಇದ್ೆ ಎಿಂಬದದ್ದ ಸದ್ಯದ್ ಅಿಂದ್ಾಜದ
ಕೆೈಗೆಟಕದವ ದ್ರದ್ಲ್ಲಲ ಲಭಯವಾಗದತಿಿರದವ ಸಾಮಟ್ಿ ಫೇನ್ಗಳಳ, ಮೂಲಸೌಕಯಿಗಳಲ್ಲಲ ಸದಧಾರಣೆ ಮತದಿ ಆನ್
ಲೆೈನ್ನಲ್ಲಲ ವಹಿವಾಟದ ನಡೆಸದವುದ್ದ ಸದಲಭವಾಗದತಿಿರದವುರಿಿಂದ್ ಇ–ವಾಣಿಜಯ ಕ್ಷೆೇತೆ ಬೃಹದ್ಾಕಾರವಾಗಿ
ಬೆಳೆಯದತಿಿದ್ೆ.
ಅಮರಿಕ, ಯದರೊೇಪ್ ಮತದಿ ಜಪಾನ್ ಮೂಲದ್ ಇ–ವಾಣಿಜಯ ಕಿಂಪೆನಿಗಳಳ ಅಭಿವೃದಿಧ ಹೊಿಂದ್ದತಿಿರದವ
ದ್ೆೇಶಗಳಾದ್ ಭಾರತ, ಬೆೆಜಿಲ್ ಮತದಿ ಚಿೇನಾದ್ತಿ ಮದಖ ಮಾಡಿರದವುದ್ದ ಸಹ ಈ ಕ್ಷೆೇತೆದ್ ಬೆಳವಣಿಗೆಗೆ
ಪಯರಕವಾಗಲ್ಲದ್ೆ.
ಅಂಚ ಇಲಾಖ
ಸಾಮಾನಯ ಅಿಂಚೆ ವಿಲೆೇವಾರಿ, ಹಣ ವಗಾಿವಣೆ, ಉಳಿತಾಯ ಯೇಜನೆಗಳಳ ಮತದಿ ವಿಮಾ ಸೆೇವೆಗಳನದ್ ಒದ್ಗಿ
ಸದತಿಿರದವ ಅಿಂಚೆ ಇಲಾಖೆಯದ ಬೃಹತ್ ಪೆಮಾಣದ್ ಸಿಂಪ ನೂಮಲಗಳನದ್ ಹೊಿಂದಿದ್ೆ.
ಗಾೆರ್ಮೇಣ ಪೆದ್ೆೇಶದ್ಲೂಲ ಗಟಿಿ ನೆಲೆ .
ವಿಶಾವಸಾಹಿತೆ ಮತದಿ ಬೃಹತ್ ಸಿಂಪಕಿದ್ ಜಾಲ
ಮಾವ್ೇವಾದಿಗಳಳ ಸಹ ಅಿಂಚೆ ಕಚೆೇರಿಗಳ ಮೇಲೆ ದ್ಾಳಿ ನಡೆಸಲದ ಹಿಿಂಜರಿಯದತಾಿರೆ. ದ್ಾಳಿ ನಡೆಸ್ಸದ್ರೆ ಜನರ
ಅನದಕಿಂಪ ಕಳೆದ್ದಕೊಳುಬೆೇಕಾಗದತಿದ್ೆ ಎನದ್ವುದ್ದ ಮಾವ್ೇವಾದಿಗಳಿಗೂ ಗೊತದಿ.
ಹಾಗಾಗಿ ಈ ಎಲಲ ಸಿಂಪನೂಮಲಗಳನೂ್ ಸದ್ಿಳಕೆ ಮಾಡಿಕೊಿಂಡದ ಇ–ವಾಣಿಜಯ ಸೆೇವೆ ಒದ್ಗಿಸಲದ ಅಿಂಚೆ ಇಲಾಖೆ
ಮದಿಂದ್ಾಗಿದ್ೆ. ಆ ಮೂಲಕ ದ್ೊಡೆ ಮಟಿದ್ ಪರಿವತಿನೆಯ ಹಾದಿಯಲ್ಲಲ ಮೊದ್ಲಡಿ ಇಟಿಿದ್ೆ
ಮೊದಲ ಹಂತ್
‘ಇ–ವಾಣಿಜ್ಯ’ ಕ ೀಂದರ
ಅಿಂಚೆ ಇಲಾಖೆ ಇ–ವಾಣಿಜಯಕಾಿಗಿ ಮೊಬೆೈಲ್ ಅಪಲಕೆೇಷನ್ಗಾಗಿ ವಿಶೆೇಷ ಆಯಪ್ ರೂಪಸಲ್ಲದ್ೆ. ಈ ಮೊಬೆೈಲ್ ಆಪ್
ಆಯಿಂಡಾೆಯ್ಡೆ ಆಧಾರಿತವಾಗಿದ್ೆ. ಇದ್ರಲ್ಲಲ ಉತಾನ್ಗಳ ವಿಲೆೇವಾರಿಯಾಗದವ ಸಮಯ, ಅಿಂಚೆ ಕಚೆೇರಿಗಳ ವಿವರ
ಮದಿಂತಾದ್ ವಿಶೆೇಷ ಮಾಹಿತಿಗಳನದ್ ಒಳಗೊಿಂಡಿದ್ೆ.
ನ ೀಪಾಳ ಭೂಕಂಪ್
ಪವಿತಗಳ ದ್ೆೇಶ ನೆೇಪಾಳ ಭೂಕಿಂಪದ್ ರದದ್ೆ ತಾಿಂಡವಕೆಿ ಅಕ್ಷರಶಃ ತತಿರಿಸ್ಸ ಹೊೇಗಿದ್ೆ. ನೆೇಪಾಳದ್ ಪಯವಿ
ಪಖಾರಾವನದ್ ಕೆೇಿಂದ್ೆವಾಗಿರಿಸ್ಸಕೊಿಂಡದ ಭೂಕಿಂಪ ಸಿಂಭವಿಸ್ಸದ್ದು, ನೆೇಪಾಳ ಸೆೇರಿದ್ಿಂತೆ ಉತಿರ ಭಾರತದ್
ಮೇಲೂ ಪರಿಣಾಮ ಬ್ರೇರಿದ್ೆ. ಸಾವಿರಕೂಿ ರ್ಮಕ್ಕಿದ್ ಸಾವಿನ ಸಿಂಖೆಯಯಿಿಂದ್ಾಗಿ ಇತಿಹಾಸದ್ ಘೂೇರ ದ್ದರಿಂತಗಳಲ್ಲಲ
ಒಿಂದ್ಾಗಿ ಇದ್ೂ ಗದರದತಿಸ್ಸಕೊಿಂಡಿದ್ೆ.
ಭೂರ್ಮಯ ರಾಚನಿಕ ಪದ್ರ ((tectonic plates) ಗಳ ಮಧೆಯ ಪರಸಾರ ಘಷಿಣೆಯಾದ್ಾಗ ಏಕಾಏಕ್ಕ ಶಕ್ಕಿ
ಚಿಮದಮತಿದ್ೆ. ಇದ್ರಿಿಂದ್ ಮೇಲೆಮ„ ಅದ್ದರದತಿದ್ೆ. ಇಡಿೇ ಭೂರ್ಮ ವಿವಿಧ್ ಪದ್ರಗಳಿಿಂದ್ ಮಾಡಲಾಟಿಿದ್ದು,
ಇದ್ರಲ್ಲಲ ಘಷಿಣೆ ಭೂಕಿಂಪಕೆಿ ಕಾರಣವಾಗದತಿದ್ೆ. ಇದ್ರ ನೆೇರ ಪರಿಣಾಮ ಭೂರ್ಮ ಮೇಲೆಮ„ಯಲ್ಲಲರದವ ಜಿೇವಿಗಳಳ,
ವಸದಿಗಳ ಮೇಲಾಗದತಿದ್ೆ.
ಎನ್ಡಿಆರ್ಎಫ್
ಎನ್ಡಿಆರ್ಎಫ್ (ರಾಷಿರೇಯ ವಿಪತದಿ ನಿವಿಹಣಾ ದ್ಳ) ವಿಪತದಿಗಳ ಸಿಂದ್ಭಿ ನೆರವು, ರಕ್ಷಣಾ ಕಾಯಾಿಚರಣೆ
ನಡೆಸದವ ದ್ಳ. ಜಗತಿಿನ ರಕ್ಷಣಾ ದ್ಳಗಳ ಪೆೈಕ್ಕ ಅತಿ ಸದಸಜಿಜತ ಮತದಿ ತಿೇವೆ ತರಬೆೇತಿ ಪಡೆದ್ ತಿಂಡ ಇದ್ೆಿಂಬ
ಖಾಯತಿ ಎನ್ಡಿಆರ್ಎಫಗದ್ೆ.
ದ್ೆೇಶದ್ಲ್ಲಲ ವಿಪತದಿಗಳಾದ್ ಸಿಂದ್ಭಿ ಪೆತಿ ಬಾರಿಯೂ ಸೆೇನೆ, ಸೆಳಿೇಯ ಅಗಿ್ಶಾಮಕ ದ್ಳ ಇತಾಯದಿಗಳನದ್
ಬಳಸ್ಸಕೊಳುಲಾಗದತಿಿದ್ದು, ಇದ್ಕೆಿ ಹೊರತಾಗಿ ಪೆತೆಯೇಕ ಪಡೆಯಿಂದ್ನದ್ ರೂಪಸಲದ ಕೆೇಿಂದ್ೆ ಸಕಾಿರ
ನಿಧ್ಿರಸ್ಸತದಿ. ಪರಿಣಾಮ 2005ರಲ್ಲಲ ಎನ್ಡಿಆರ್ಎಫ್ ಸಾೆಪನೆಯಾಗಿತದಿ. ಅದ್ಾಗಿ ಹಲವು ಯಶಸ್ಸವೇ
ಕಾಯಾಿಚರಣೆಗಳನದ್ ಎನ್ಡಿಆರ್ಎಫ್ ಮಾಡಿದ್ೆ.
ಒಟದಿ 150 ತಿಂಡಗಳನದ್ ಇದ್ದ ಹೊಿಂದಿದ್ದು, ಪೆತಿ ತಿಂಡದ್ಲ್ಲಲ 45 ಮಿಂದಿ ಅತಿ ನದರಿತ ರಕ್ಷಣಾ
ಕಾಯಿಕತಿರಿದ್ಾುರೆ. ಎಿಂತಹ ಪೆತಿಕೂಲ ಸಿಂದ್ಭಿಗಳಲೂಲ ಇವರದ ವಿನೂತನ, ಅತಾಯಧ್ದನಿಕ ರಕ್ಷಣಾ
ಸಾಮಗಿೆಗಳೊ ಿಂದಿಗೆ ಕಾಯಾಿಚರಣೆ ನಡೆಸದತಾಿರೆ. ಭಾರತಕೆಿ ಸ್ಸೇರ್ಮತವಿದ್ು ಈ ತಿಂಡವನದ್ ಇದಿೇಗ
ನೆೇಪಾಳದ್ಲೂಲ ರಕ್ಷಣಾ ಕಾಯಿಕಾಿಗಿ ನೆೇರ್ಮಸಲಾಗಿದ್ೆ. ಒಟದಿ 20 ತಿಂಡಗಳನದ್ ನೆೇರ್ಮಸಲಾಗಿದ್ದು, ಅವುಗಳಲ್ಲಲ 10
ಸಿಂಪಯಣಿ ಕಾಯಾಿಚರಣೆ ನಡೆಸದತಿಿವೆ.. ಕಾಠ್ಮಿಂಡದವಿನ ತಿೇವೆ ಜನವಸತಿ ಪೆದ್ೆೇಶದ್ಲ್ಲಲ ಸದ್ಯ ತಿಂಡಗಳಳ ರಕ್ಷಣಾ
ಕಾಯಿ ನಡೆಸದತಿಿವೆ.
ನ ೀತ್ರದ ಶ ೀಧ
ಭಾರತಿೇಯ ಸೆೇನಾ ಪಡೆಯಲ್ಲಲ ಗೂಖಾಿ ರೆಜಿಮಿಂಟ್ ಇದ್ದು, ಇದ್ರಲ್ಲಲ ಹಿಿಂದ್ೆ ನೆೇಪಾಳಿಗರೆೇ ಅತಯಧಿಕ
ಸಿಂಖೆಯಯಲ್ಲಲದ್ುರದ. ಸದಮಾರದ 200 ವಷಿದ್ ಇತಿಹಾಸ ಹೊಿಂದಿರದವ ಈ ರೆಜಿಮಿಂಟ್ ಈಗ ನೆೇಪಾಳ ಭೂಕಿಂಪ
ಸಮಯ ತೊಡಗಿಸ್ಸಕೊಿಂಡಿದ್ೆ. ಈ ರೆಜಿಮಿಂಟ್ನ 40 ಸಾವಿರ ಮಿಂದಿಯನದ್ ಸೆೇನೆ ನಿಯೇಜಿಸ್ಸದ್ೆ. ಇದ್ರೊಿಂದಿಗೆ
1.25 ಲಕ್ಷ ಮಿಂದಿ ಗೂಖಾಿ ರೆಜಿಮಿಂಟ್ನ ನಿವೃತಿ ಯೇಧ್ರದ ಕಾಯಾಿಚರಣೆಗೆ ನೆರವು ನಿೇಡದತಿಿದ್ಾುರೆ.
ಭೂಕಿಂಪದ್ ಕದರಿತದ ವರದಿ ಮಾಡಲದ ದ್ಾಿಂಗದಡಿ ಇಟಿಿರದವ ಭಾರತದ್ ಮಾಧ್ಯಮಗಳ ವಿರದದ್ಧ ನೆೇಪಾಳದ್ಲ್ಲಲ ಭಾರಿ
ಆಕೊೆೇಶ ವಯಕಿವಾಗಿದ್ೆ.
ನೆೇಪಾಳ ಸಿಂಕಷಿಕೆಿ ಸ್ಸಲದಕ್ಕರದವ ಹೊತಿಿನಲ್ಲಲ ಭಾರತಿೇಯ ಮಾಧ್ಯಮಗಳಳ ಸಿಂವೆೇದ್ನಾರಹಿತವಾಗಿ ವತಿಿಸದತಿಿವೆ.
ನೆೇಪಾಳ ಭೂಕಿಂಪವನದ್ ಭಾರತ ಸಕಾಿರದ್ ಸಾವಿಜನಿಕ ಸಿಂಪಕಿ ಕಸರತಿನಾ್ಗಿಸ್ಸವೆ ಎಿಂದ್ದ ಆನ್ಲೆೈನ್
ಸಾಮಾಜಿಕ ತಾಣಗಳಲ್ಲಲ ನೆೇಪಾಳಿಗರದ ಕ್ಕಡಿಕಾರಿದ್ಾುರೆ.
ಈ ಸಿಂಬಿಂಧ್ ಹಾಯಶ್ಟ್ಾಯಗ್ ಅನದ್ ಟಿವೇಟರ್ನಲ್ಲಲ ಸೃಷಿಿಸಲಾಗಿದ್ದು, 60 ಸಾವಿರಕೂಿ ಹೆಚದಿ ಮಿಂದಿ ಆ ವಿಚಾರವಾಗಿ
ಟಿವೇಟ್ ಮಾಡಿದ್ಾುರೆ. ಭಾರತ ಸಕಾಿರದ್ ರಕ್ಷಣಾ ಕಾಯಾಿಚರಣೆಗೆ ಕೃತಜ್ಞರಾಗಿದ್ೆುೇವೆ. ಆದ್ರೆ ಮಾಧ್ಯಮಗಳಳ ಈ
ಕಾಯಾಿಚರಣೆಯಲ್ಲಲ ಭಾರತಕೆಿ ಶೆೆೇಯಸದಿ ಹಾಗೂ ಅಗೆದ್ ಪೆಚಾರ ನಿೇಡದವ ಕಾಯಿದ್ಲ್ಲಲ ನಿರತವಾಗಿವೆ.
ತನೂಮಲಕ ಬಡ ನೆೇಪಾಳಕೆಿ ಅವಮಾನ ಮಾಡದತಿಿವೆ.
ನೆೇಪಾಳದ್ಲ್ಲಲ ಶನಿವಾರ ಸಿಂಭವಿಸ್ಸದ್ ಭಿೇಕರ ಭೂ ಕಿಂಪನದ್ ನಿಂತರ ಕ್ಷಣಾಧ್ಿದ್ಲ್ಲಲ ಒಿಂದ್ದ ಸಾವಿರದಿಿಂದ್ ಎರಡದ
ಸಾವಿರ ಚದ್ರ ಮೈಲ್ಲ (ಹಿಮಾಲಯದ್ ಅಳತೆಯ) ಭಾರತದ್ ಭೂಭಾಗ ಒಿಂದ್ರಿಿಂದ್ 10 ಅಡಿ ನೆೇಪಾಳದ್ತಿ
ಚಲ್ಲಸ್ಸದ್ೆ.
ಬ್ರಹಾರದ್ ಕೆಳಗಿನ ಭೂ ಶಿಲೆಯ ಪದ್ರದ ನೆೇಪಾಳದ್ತಿ ಸರಿದಿದ್ೆ ಎಿಂದ್ದ ಕೊೇಲಿಂಬ್ರಯಾ ವಿಶವವಿದ್ಾಯಲಯದ್ ಭೂ
ವಿಜ್ಞಾನಿ ಕಾಲ್ಲನ್ ಸಾಿರ್ಕಿ ತಿಳಿಸ್ಸದ್ಾುರೆ.
ಭೂಕಿಂಪನ ಸಿಂಭವಿಸ್ಸದ್ಾಗ ಮಾತೆ ಇಿಂತಹ ವಾಲದವಿಕೆ ನಡೆಯದವುದಿಲಲ. ಇದ್ದ ನಿರಿಂತರ ಪೆಕ್ಕೆಯ್ದ. ಪೆತಿ ವಷಿ
ಭಾರತದ್ ಭೂಭಾಗ 1.8 ಇಿಂಚಿನಷದಿ ಉತಿರಕೆಿ ಚಲ್ಲಸದತಿದ್ೆ. ಶತಮಾನಗಳಿಿಂದ್ ನಡೆಯದತಿ ಬಿಂದಿರದವ ಇಿಂತಹ
ಭೂ ಚಲನೆಯಿಿಂದ್ಾಗಿಯ್ದೇ ಉತಿರ ಭಾರತದ್ ಭೂಪೆದ್ೆೇಶ ನಿಧಾನವಾಗಿ ಟಿಬೆಟ್ ಮತದಿ ನೆೇಪಾಳದ್ತಿ
ಸರಿಯದತಿಿದ್ೆ. ಇದ್ರಿಿಂದ್ ಅಿಂತಿಮವಾಗಿ ಹಿಮಾಲಯ ಭಾಗದ್ ಮೇಲೆ ಒತಿಡ ಹೆಚಿಿ ಭೂಕಿಂಪನಗಳಳ
ಸಿಂಭವಿಸದತಿವೆ ಎನದ್ತಾಿರೆ ಕಾಲ್ಲನ್.
ಭಾರತದ್ ಭೂಗಭಿಶಾಸರ ಸವೆೇಿಕ್ಷಣಾಲಯ (ಜಿ.ಎಸ್.ಐ) 1935ರಲ್ಲಲ ಮೊದ್ಲ ಬಾರಿ ದ್ೆೇಶದ್ ಭೂಕಿಂಪ ಅಪಾಯ
ವಲಯಗಳ ( ಸ್ಸಸ್ಸಮರ್ಕ ಝೇನ್) ನಕಾಶೆಯನದ್ ಪೆಕಟಿಸ್ಸತದ. ಭಾರತದ್ ವಿವಿಧ್ ಪೆದ್ೆೇಶಗಳಲ್ಲಲ ಭೂಕಿಂಪಗಳಿಿಂದ್
ಆದ್ ಹಾನಿಯನದ್ ಆಧ್ರಿಸ್ಸ ಇದ್ನದ್ ತಯಾರಿಸಲಾಯಿತದ. ನಿಂತರದ್ಲ್ಲಲ ಈ ನಕಾಶೆಯಲ್ಲಲ ಹಲವಾರದ
ಬದ್ಲಾವಣೆಗಳಳ ಆಗಿವೆ. ವಿವಿಧ್ ಬಣಣಗಳಲ್ಲಲ ದ್ೆೇಶದ್ ನಾಲದಿ ಭೂಕಿಂಪ ಅಪಾಯ ವಲಯಗಳನದ್ ಈ ನಕಾಶೆಯಲ್ಲಲ
ಕಾಣಿಸಲಾಗಿದ್ೆ.
ಬಡತನ, ನಿರದದ್ೊಯೇಗ, ಕಾಯಿಲೆ, ಮಾದ್ಕವಸದಿಗಳ ಜಾಲ, ಕೆಟಿ ಆಡಳಿತ, ಆಹಾರದ್ ಕೊರತೆ- ಹಿೇಗೆ ಆಫೆಕಾದ್
ಹೆಚಿಿನ ದ್ೆೇಶಗಳಲ್ಲಲ ಹತಾಿರದ ಸಮಸೆಯಗಳಳ ತಾಿಂಡವವಾಡದತಿಿವೆ. ಮಧ್ಯಪಾೆಚಯದ್ ದ್ೆೇಶಗಳ ಜನರ ಬವಣೆಯೂ
ಇದ್ಕ್ಕಿಿಂತ ಭಿನ್ವಲಲ. ಈಗ ರಾಜಕ್ಕೇಯ ಸಿಂಘಷಿ, ಭಯೇತಾಾದ್ನೆಗಳೂ ಇಲ್ಲಲನ ಜನರನದ್ ಕಿಂಗೆಡಿಸದತಿಿವೆ.
ತಮಮ ದ್ೆೇಶದ್ಲ್ಲಲದ್ದು ಕಷಿದ್ ನಡದವೆ ನರಳಿ ಸಾಯದವ ಬದ್ಲದ, ಬೆೇರೊಿಂದ್ದ ದ್ೆೇಶದ್ಲ್ಲಲ ಒಳೆುಯ ಬದ್ದಕದ
ಕಿಂಡದಕೊಳುಬಹದದ್ದ ಎಿಂಬದದ್ದ ಈ ಭಾಗದ್ ಜನರ ಬಯಕೆ.
ಈ ಬಯಕೆ ಎಷದಿ ಅಪಾಯಕಾರಿ ಎಿಂದ್ರೆ, ತಮಮ ಜಿೇವವನದ್ ಒತೆಿಯಿಡಲೂ ಹಿಿಂಜರಿಯದವುದಿಲಲ. ಹಿೇಗಾಗಿಯ್ದೇ
ಗದಿಂಪುಕಟಿಿಕೊಿಂಡದ ಸತವಪರಿೇಕ್ಷೆಗೆ ಸಮದದ್ೆಕ್ಕಿಳಿಯದತಾಿರೆ. ಈ ಹೊೇರಾಟಮಯ ಪಯಣದ್ಲ್ಲಲ ಮತೆಿ ನೆಲ ಕಿಂಡರೆ
ಅದ್ದ ಅವರ ಅದ್ೃಷಿ. ಈ ವಲಸ್ಸಗರ ಗದರಿ ಐರೊೇಪಯ ರಾಷರಗಳಳ. ಕೆಲವರದ ಅದ್ನದ್ ಸೆೇರದವ ಮೊದ್ಲೆೇ ಉಸ್ಸರದ
ಕಳೆದ್ದಕೊಳಳುತಾಿರೆ. ಕನಿಷಠ ಕೂಲ್ಲಕೆಲಸವನಾ್ದ್ರೂ ಗಿಟಿಿಸ್ಸಕೊಳುಬಹದದ್ದ ಎಿಂಬ ಆಶಯವಯ ಅವರಲ್ಲಲರದತಿದ್ೆ.
ಉತಿರ ಆಫೆಕಾ, ಉಪ ಸಹರನ್ ಆಫೆಕಾದಿಿಂದ್ ಹೆಚಿಿನವರದ ವಲಸೆ ಹೊೇಗದತಾಿರೆ.
ಸ್ಸರಿಯಾ, ಲ್ಲಬ್ರಯಾ, ಮಾಲ್ಲ, ನೆೈಜಿೇರಿಯಾ, ಸೊೇಮಾಲ್ಲಯಾ, ಪಾಯಲ್ಲಸ್ಸಿೇನ್, ಎರಿಟಿೆಯಾ, ಗಾಿಂಬ್ರಯಾಗಳಿಿಂದ್
ಪೆತಿ ವಷಿ ಸಾವಿರಾರದ ಜನ ವಲಸೆ ಹೊೇಗದತಾಿರೆ. ಇದ್ಕೆಿ ಆಯದುಕೊಳಳುವುದ್ದ ಮಡಿಟರೆೇನಿಯನ್ ಸಮದದ್ೆ
ಮಾಗಿವನದ್.
ಸಾವಿನ ಕೂಪ್
ವಲಸ್ಸಗರ ಅಿಂತರರಾಷಿರೇಯ ಸಿಂಸೆೆಯ ಮಾಹಿತಿ ಪೆಕಾರ ಐರೊೇಪಯ ದ್ೆೇಶಗಳಲ್ಲಲ ನೆಲೆಸ್ಸರದವ ಆಫೆಕಾ ವಲಸ್ಸಗರ
ಸಿಂಖೆಯ ಸರಿಸದಮಾರದ 4.6 ದ್ಶಲಕ್ಷ. ಆದ್ರೆ ವಲಸೆ ನಿೇತಿ ಸಿಂಸೆೆ ಪೆಕಾರ ಇದ್ದ ಎಪಾತದಿ ಲಕ್ಷವನೂ್ ರ್ಮೇರಿದ್ೆ.
2014ರಲ್ಲಲ 60,000 ಮಿಂದಿ ಯದರೊೇಪ್ ದ್ೆೇಶಗಳ ತಿೇರ ಪೆವೆೇಶಿಸ್ಸದ್ುರೆ, 2015ರಲ್ಲಲ ಈವರೆಗೆ 1.30 ಲಕ್ಷ
ವಲಸ್ಸಗರದ ಕಾಲ್ಲರಿಸ್ಸದ್ಾುರೆ ಎನ್ಲಾಗದತಿಿದ್ೆ. ಹಿೇಗೆ ದ್ಾಳಿಯಿಡದವ ಅಕೆಮ ವಲಸ್ಸಗರನದ್ ತಡೆಯದವುದ್ದ
ಸದಲಭವಲಲ. ಆರಿಂಭದ್ ದಿನಗಳಲ್ಲಲ ವಲಸ್ಸಗರದ ಈ ದ್ೆೇಶಗಳಿಗೆ ಹೆಚದಿ ಲಾಭದ್ಾಯಕವಾಗಿ ಕಿಂಡಿದ್ುರದ.
ಏಕೆಿಂದ್ರೆ ವಲಸ್ಸಗರ ಮೂಲಕ ಕಡಿಮ ವೆೇತನಕೆಿ ದ್ದಡಿಯದವ ಕೆಲಸಗಾರರದ ದ್ೊರೆತಿದ್ುರದ. ಈಗ ಪರಿಸ್ಸೆತಿ
ತದಿವರದದ್ಧ. ಇಟಲ್ಲ, ಸೆಾೇನ್, ಫಾೆನ್ಿ, ಜಮಿನಿ ಮದಿಂತಾದ್ ದ್ೆೇಶಗಳಳ ವಲಸೆ ನಿೇತಿಯನದ್ ಕಠಿಣಗೊಳಿಸ್ಸವೆ. ಇದ್ಕೆಿ
ಅಪರಾಧ್ ಕೃತಯಗಳಲ್ಲಲ ವಲಸ್ಸಗರದ ಹೆಚಾಿಗಿ ಭಾಗಿಯಾಗದತಿಿರದವುದ್ದ. ಮಾದ್ಕವಸದಿ, ಮಾನವ
ಕಳುಸಾಗಣೆಯಿಂತಹ ಕೃತಯಗಳಲ್ಲಲ ವಲಸ್ಸಗರ ಪಾಲದ ಹಿರಿದ್ದ. ಇದ್ದ ಐರೊೇಪಯ ದ್ೆೇಶಗಳಲ್ಲಲ ದ್ೊಡೆ ಜಾಲವಾಗಿಯೂ
ಬೆಳೆದಿದ್ೆ. ಅವರನದ್ ಪತೆಿಹಚದಿವುದ್ೂ ದ್ೊಡೆ ಸವಾಲಾಗಿ ಪರಿಣರ್ಮಸ್ಸದ್ೆ.
ಸತತವಾಗಿ ದ್ೊೇಣಿ ದ್ದರಿಂತಗಳಳ ಸಿಂಭವಿಸ್ಸರದವುದ್ರಿಿಂದ್ ಗದರದವಾರ ಯದರೊೇಪಯನ್ ಒಕೂಿಟ ತನ್ 28
ಸದ್ಸಯ ದ್ೆೇಶಗಳೊ ಿಂದಿಗೆ ತದತದಿ ಸಮಾಲೊೇಚನಾ ಸಭೆ ನಡೆಸ್ಸದ್ೆ. ಮಡಿಟರೆೇನಿಯನ್ ತಿೇರದ್ಲ್ಲಲ ಗಸದಿ ಕಾವಲದ
ಪಡೆಯನದ್ ಬಲಪಡಿಸಲದ ಒಕೂಿಟ ತಿೇಮಾಿನಿಸ್ಸದ್ೆ. ಅದ್ಕಾಿಗಿ ಹೆಚದಿ ಹಣ ವಯಯಿಸ್ಸ ಸೌಲಭಯಗಳನದ್ ನಿೇಡಲದ
ತಿೇಮಾಿನಿಸಲಾಗಿದ್ೆ. ಯದರೊೇಪ್ನಲ್ಲಲ ನಿರಾಶಿೆತರಿಗೆ ಕೆೇವಲ 5 ಸಾವಿರ ಪುನವಿಸತಿ ಸೆಳಗಳನದ್ ಒದ್ಗಿಸಲದ
ನಿಧ್ಿರಿಸಲಾಗಿದ್ೆ. ಹಾಗೆಯ್ದೇ ಮಾನವಿೇಯತೆ ದ್ೃಷಿಿಯಿಿಂದ್ ವಲಸ್ಸಗರ ರಕ್ಷಣೆಗೆ ಧಾವಿಸಬೆೇಕೆಿಂಬ ಒತಾಿಯಗಳನದ್
ಒಕೂಿಟ ತಿರಸಿರಿಸ್ಸದ್ೆ.
ತನ್ ಕರಾವಳಿ ತಿೇರದಿಿಂದ್ ಕಾವಲದ ಪಡೆಗಳಳ 30 ಮೈಲದ ದ್ೂರದ್ವರೆಗೆ ಮಾತೆ ಗಸದಿ ತಿರದಗಲ್ಲವೆ. ಆದ್ರೆ
ವಲಸ್ಸಗರ ಜಿೇವ ರಕ್ಷಣೆ ನಮಮ ಆದ್ಯತೆಯಾಗಲಾರದ್ದ ಎಿಂದ್ದ ಒಕೂಿಟ ಸಾಷಿಪಡಿಸ್ಸದ್ೆ. ವಿಶವಸಿಂಸೆೆಯಾಗಲ್ಲೇ,
ಯದರೊೇಪಯನ್ ಒಕೂಿಟವಾಗಲ್ಲೇ ಅಕೆಮ ವಲಸ್ಸಗರ ಪುನರ್ವಸತಿ ಸಿಂಬಿಂಧ್ ಸೂಕಿ ನಿೇತಿಯನದ್
ನಿಧ್ಿರಿಸದವಲ್ಲಲ ಇದ್ದವರೆಗೂ ಸಫ್ಲವಾಗಿಲಲ. ಅತಿ ಮಾನವಿೇಯ ಸಮಸೆಯಗಳಿಗೆ ಸಾಿಂದಿಸಬೆೇಕಾದ್ ಒತಿಡವಾದ್ರೆ,
ಇತಿ ಸೆಳಾವಕಾಶ, ಅಪರಾಧ್ ಚಟದವಟಿಕೆ ಹಾಗೂ ನಾಗರಿಕರ ವಿರೊೇಧ್ದ್ ನಡದವೆಯೂ ಅವರಿಗೆ ಆಶೆಯ
ನಿೇಡಬೆೇಕಾದ್ ಇಕಿಟಿಿನ ಸ್ಸೆತಿ ಈ ದ್ೆೇಶಗಳದ್ದು.
ವಲಸೆ ಹೊೇಗದವವರನದ್ ತಡೆಯಲದ ಆಫೆಕಾದ್ ಮೇಲೆ ಅಿಂತರರಾಷಿರೇಯ ಮಟಿದ್ಲ್ಲಲ ಒತಿಡ ತರದತಿಿದ್ುರೂ
ಪೆಯೇಜನವಾಗಿಲಲ. ಏಕೆಿಂದ್ರೆ ಈ ದ್ೆೇಶಗಳಳ ಆಿಂತರಿಕ ರಾಜಕ್ಕೇಯ ಅಸ್ಸೆರತೆಯ ಸಿಂಘಷಿದ್ಲ್ಲಲ ತೊಡಗಿವೆ.
ಏನಿದು ಯೀಜ್ನ ?:
ಬ್ರಪಎಲ್ ಕದಟದಿಂಬದ್ ಸದ್ಸಯರ ಸಿಂಖೆಯಗೆ ಅನದಗದಣವಾಗಿ ಪೆತಿಯಬಿ ಸದ್ಸಯರಿಗೂ ಉಚಿತವಾಗಿ ಐದ್ದ ಕೆ.ಜಿ
ಅಕ್ಕಿಯನದ್ ಆಹಾರ ಮತದಿ ನಾಗರಿಕ ಪಯರೆೈಕೆ ಇಲಾಖೆ ವಿತರಿಸಲ್ಲದ್ೆ. ರಾಜಯದ್ಲ್ಲಲ 1.7 ಕೊೇಟಿ ಬ್ರಪಎಲ್
ಕದಟದಿಂಬಗಳಿವೆ. ಕದಟದಿಂಬದ್ ಪೆತಿ ಸದ್ಸಯನಿಗೆ ಐದ್ದ ಕೆ.ಜಿ ಅಕ್ಕಿಯ ಜೊತೆಗೆ, ಪೆತಿ ಬ್ರಪಎಲ್ ಕಾಡ್ಿಗೆ ₨25ಕೆಿ
ಒಿಂದ್ದ ಲ್ಲೇಟರ್ ತಾಳೆ ಎಣೆಣ ಮತದಿ ₨ 2ಕೆಿ 1 ಕೆ.ಜಿ ಅಯೇಡೆೈಸ್ೆ ಉಪಾನೂ್ ಇಲಾಖೆ ನಿೇಡಲ್ಲದ್ೆ.
‘ಅನ್ಭಾಗಯಕೆಿ ರ್ಮೇಸಲಾಗಿದ್ು ಅಕ್ಕಿಯ ದ್ದಬಿಳಕೆ ಬಗೆೆ ಸಾಕಷದಿ ಚಚೆಿಗಳಳ ನಡೆದಿದ್ುವು. ಅನೆೇಕ ಸಿಂದ್ಭಿದ್ಲ್ಲಲ
ಸವತಃ ಗಾೆಹಕರೆೇ ಒಿಂದ್ದ ರೂಪಾಯಿಗೆ ನಿೇಡಿದ್ು ಅಕ್ಕಿಯನದ್ ಕಾಳಸಿಂತೆಯಲ್ಲಲ ಮಾರಾಟ ಮಾಡದತಿಿದ್ುರದ. ಇದ್ಕೆಿಲಲ
ಕಡಿವಾಣ ಹಾಕದವುದ್ಕೆಿ ಕದಟದಿಂಬದ್ ಪೆತಿ ಸದ್ಸಯನಿಗೆ ಉಚಿತವಾಗಿ ಐದ್ದ ಕೆಜಿ ಅಕ್ಕಿ ನಿೇಡದವ ತಿೇಮಾಿನ.
ಉಳಿತಾಯ ಹ ೀಗ ?
ಇದ್ದವರೆಗೂ ಏಕ ಸದ್ಸಯ ಬ್ರಪಎಲ್ ಕದಟದಿಂಬಕೆಿ 10 ಕೆ.ಜಿ., ಇಬಿರದ ಸದ್ಸಯರ ಕದಟದಿಂಬಕೆಿ 20 ಕೆ.ಜಿ ಮತದಿ
ಮೂರದ ಹಾಗೂ ಅದ್ಕ್ಕಿಿಂತ ಹೆಚದಿ ಸದ್ಸಯರನದ್ ಹೊಿಂದಿರದವ ಕದಟದಿಂಬಗಳಿಗೆ 30 ಕೆ.ಜಿ ಅಕ್ಕಿ (ಪೆತಿ ಕೆ.ಜಿಗೆ ಒಿಂದ್ದ
ರೂಪಾಯಿಯಿಂತೆ) ನಿೇಡಲಾಗದತಿಿತದಿ.
ಇನದಮಿಂದ್ೆ ಕದಟದಿಂಬದ್ ಪೆತಿ ಸದ್ಸಯನಿಗೆ ಐದ್ದ ಕೆ.ಜಿ ಅಕ್ಕಿ ಉಚಿತವಾಗಿ ದ್ೊರೆಯಲ್ಲದ್ೆ. ಏಕ ಸದ್ಸಯ ಕದಟದಿಂಬಕೆಿ 5
ಕೆ.ಜಿ., ಇಬಿರದ ಇರದವ ಕದಟದಿಂಬಕೆಿ 10 ಕೆ.ಜಿ, ಮೂವರದ ಸದ್ಸಯರ ಕದಟದಿಂಬಕೆಿ 15 ಕೆ.ಜಿ ಅಕ್ಕಿ ಸ್ಸಗಲ್ಲದ್ೆ. ಅದ್ೆೇ
ರಿೇತಿ, ನಾಲವರ ಕದಟದಿಂಬಕೆಿ 20, ಐವರ ಕದಟದಿಂಬಕೆಿ 25, ಆರದ ಜನರ ಕದಟದಿಂಬಕೆಿ 30 ಕೆ.ಜಿ. ಅಕ್ಕಿ ಉಚಿತವಾಗಿ
ಲಭಯವಾಗಲ್ಲದ್ೆ.
ವಿಧಿವಿಜ್ಞಾನ ಸಹಾಯವಾಣಿ
ಅಪರಾಧ್ ಪೆಕರಣಗಳ ತನಿಖೆ ವೆೇಳೆ ಪಲ್ಲೇಸರಿಗೆ ವಿಧಿ ವಿಜ್ಞಾನ ತಜ್ಞರ ನೆರವು ಒದ್ಗಿಸಲದ 24 ತಾಸದಗಳ
ಸಹಾಯವಾಣಿ ಆರಿಂಭಿಸಲದ ರಾಜಯ ವಿಧಿ ವಿಜ್ಞಾನ ಪೆಯೇಗಾಲಯ ನಿಧ್ಿರಿಸ್ಸದ್ೆ.
ಅತಾಯಚಾರ, ಕೊಲೆ ಹಾಗೂ ನಿಗೂಢ ಸಾವು ಸೆೇರಿದ್ಿಂತೆ ಅಪರಾಧ್ ಕೃತಯಗಳ ತನಿಖೆಗೆ ವೆೇಳೆ ಸಾಕ್ಷಾಧಾರ
ಸಿಂಗೆಹಿಸದವ ಕೆಮ ಸೆೇರಿದ್ಿಂತೆ ತಾಿಂತಿೆಕ ಮಾಹಿತಿಯನದ್ ಸಹಾಯವಾಣಿ ಮೂಲಕ ಪಲ್ಲೇಸರಿಗೆ
ನಿೇಡಲಾಗದತಿದ್ೆ .
ಮಹಿಳಾ ರ್ಮೇಸಲಾತಿ ಸಿಂಬಿಂಧ್ ಕಾನೂನಿಗೆ ತಿದ್ದುಪಡಿ ಮಾಡಿರದವ ಕಾರಣ ಗಾೆಮ ಪಿಂಚಾಯಿತಿಯ ವಾಡ್ಿ
ರ್ಮೇಸಲಾತಿಯಲೂಲ ಸವಲಾ ಏರದಪೆೇರಾಗಲ್ಲದ್ೆ.
ಈ ಹಿಿಂದ್ೆ ಶೆೇ 50ಕ್ಕಿಿಂತ ಕಡಿಮಯಾಗದ್ಿಂತೆ ಮಹಿಳಾ ರ್ಮೇಸಲಾತಿ ನಿಗದಿಪಡಿಸಲಾಗಿತದಿ. ಇದ್ನದ್ ತಿದ್ದುಪಡಿ
ಮೂಲಕ ಶೆೇ 50 ರ್ಮೇರಬಾರದ್ದ ಎಿಂದ್ದ ಮಾಡಲಾಗಿದ್ೆ. ಇತಿಿೇಚೆಗೆ ರಾಜಯಪಾಲರದ ಈ ತಿದ್ದುಪಡಿ ಮಸೂದ್ೆಗೆ
ಒಪಾಗೆ ನಿೇಡಿರದವ ಕಾರಣ ಗಾೆಮ ಪಿಂಚಾಯಿತಿ ಚದನಾವಣಾ ವೆೇಳಾ ಪಟಿಿ ಘೂೇಷಣೆಗೂ ಮದನ್ವೆೇ ವಾಡ್ಿವಾರದ
ರ್ಮೇಸಲಾತಿ ಪಟಿಿಯನದ್ ಪರಿಷಿರಿಸದವ ಕೆಲಸ ನಡೆಯದತಿಿದ್ೆ. ಇದ್ರಿಿಂದ್ಾಗಿ ಮಹಿಳಾ ರ್ಮೇಸಲದ ಸಾೆನಗಳ
ಸಿಂಖೆಯಯಲ್ಲಲ ಸವಲಾ ಕಡಿಮ ಆಗಲ್ಲದ್ೆ.
ಉದ್ಾಹರಣೆಗೆ 9 ವಾಡ್ಿ ಇರದವ ಗಾೆಮ ಪಿಂಚಾಯಿತಿಯಲ್ಲಲ ಮೊದ್ಲ್ಲನ ಕಾನೂನಿನ ಪೆಕಾರ (ಶೆೇ 50ಕ್ಕಿಿಂತ
ಕಡಿಮ ಇಲಲದ್ಿಂತೆ) ಐದ್ದ ಸಾೆನಗಳನದ್ ಮಹಿಳೆಯರಿಗೆ ರ್ಮೇಸಲದ ಇಡಬೆೇಕ್ಕತದಿ. ಹೊಸ ತಿದ್ದುಪಡಿಯಿಿಂದ್ (ಶೆೇ 50
ರ್ಮೇರದ್ಿಂತೆ) ಅದ್ದ ನಾಲದಿ ಸಾೆನಗಳಿಗೆ ನಿಗದಿಯಾಗಲ್ಲದ್ೆ. ಹಿೇಗೆ ಹಲವು ಕಡೆ ಮಹಿಳಾ ರ್ಮೇಸಲಾತಿ ಕಡಿಮ
ಆಗಲ್ಲದ್ೆ.
ಸಮಾಜಕೆಿ ಮಾದ್ರಿಯಾಗದವ ರಿೇತಿಯಲ್ಲಲ ಸರಳ ಮದ್ದವೆ ಮಾಡಿಕೊಳಳುವ ಪರಿಶಿಷಿ ಜಾತಿ ಹಾಗೂ ಪರಿಶಿಷಿ
ಪಿಂಗಡದ್ ದ್ಿಂಪತಿಗೆ ಅವರ ಜಿೇವನ ಭದ್ೆತೆಗಾಗಿ 50 ಸಾವಿರ ರೂ. ಪೆೇತಾಿಹಧ್ನ ನಿೇಡಲಾಗದವುದ್ದ. ಪರಿಶಿಷಿ
ಜಾತಿ ಅಥವಾ ಪಿಂಗಡದ್ ಹೆಣದಣ ಮಕಿಳಳ ಅನಯ ಜಾತಿಯಯವರನದ್ ಮದ್ದವೆಯಾದ್ರೆ ಸಕಾಿರ ದಿಿಂದ್ 3 ಲಕ್ಷ
ರಾಷಿರೇಯ ಉದ್ಾಯನ, ಪಕ್ಷಿಧಾಮ ಸೆೇರಿದ್ಿಂತೆ ಸಿಂರಕ್ಷಿತ ಅರಣಯ ಪೆದ್ೆೇಶವನದ್ "ಪರಿಸರ ಸೂಕ್ಷಮವಲಯ' ಎಿಂದ್ದ
ಘೂೇಷಿಸ್ಸದ್ರೆ ಆ ಭಾಗದ್ ಅರಣಯ ಸಿಂರಕ್ಷಣೆಗೆ ಹೆಚದಿ ಸಹಾಯಕವಾ ಗದತಿದ್ೆ. ಅಿಂದ್ರೆ, ಈ ಅರಣಯಕೆಿ
ನಿಗದಿಪಡಿಸದವ "ಬಫ್ರ್ ವಲಯ'ದ್ಲ್ಲಲ ಪರಿಸರಕೆಿಹಾನಿಯಾಗದವ ಯಾವುದ್ೆೇ ಚಟದವಟಿಕೆಗಳ ನದ್ ನಡೆಸದವಿಂತಿಲಲ.
ಇದ್ರಿಿಂದ್ ಅರಣಯದ್ ಮೇಲೆ ಆಗದತಿಿರದವ ನೆೇರ ಹಾನಿಯನದ್ ತಡೆಗಟಿಲದ ಸಹಾಯಕವಾಗದತಿದ್ೆ.
ಪರಿಸರ ಸೂಕ್ಷಮ ವಲಯ ಎಿಂದ್ದ ಪರಿಗಣಿಸ್ಸರದವ ಅರಣಯದ್ ಗಡಿಯಿಿಂದ್ 100 ರ್ಮೇಟರ್ನಿಿಂದ್ 1 ಕ್ಕ.ರ್ಮೇ.ವರೆಗೆ ಬಫ್
ರ್ ವಲಯ ಇರದತಿದ್ೆ. ಈ ಭಾಗದ್ಲ್ಲಲ ಮನೆ ನಿಮಾಿಣ, ಬೊೇರ್ವೆಲ್ ಕೊರೆಯಲದ ಯಾವುದ್ೆೇ ಅಡಿೆ ಇಲಲವಾದ್ರೂ
ಪರಿಸರಕೆಿ ಹಾನಿಯಾಗದವ ಚಟದವಟಿಕೆಗಳಳ ನಿಷಿದ್ಧ. ಹಿೇಗಾಗಿ ಅರಣಯ ಸಿಂರಕ್ಷಣೆಗೆ ಹೆಚದಿ ಅನದಕೂಲವಾಗದತಿದ್ೆ.
ಹ ಚ್ುು ಉಪ್ಯೀಗವಾಗದು:
ದ್ೆೇಶದ್ಲೆಲೇ ಮೊಟಿ ಮೊದ್ಲದ ಪರಿಸರ ಸೂಕ್ಷಮ ವಲಯ ಎಿಂದ್ದ ಘೂೇಷಣೆಯಾಗಿದ್ದು ಬಿಂಡಿೇಪುರ ಅರಣಯ. ಇಲ್ಲಲ 100
ರ್ಮೇಟರ್ನಿಿಂದ್ 7 ಕ್ಕ.ರ್ಮೇ.ವರೆಗಿನ ಪೆದ್ೆೇಶವನದ್ ಬಫ್ರ್ ವಲಯ ಎಿಂದ್ದ ಗದರದತಿಸಲಾಗಿದ್ೆ. ಆದ್ರೆ, ಇದಿೇಗ ರಾಜಯ
ಸಕಾಿರ 30 ಪೆದ್ೆೇಶಗಳನದ್ ಪರಿಸರ ಸೂಕ್ಷಮ ವಲಯ ಎಿಂದ್ದ ಗದರದತಿಸ್ಸದ್ುರೂ ಬಫ್ರ್ ವಲಯವನದ್ 100
ರ್ಮೇಟರ್ನಿಿಂದ್ 1 ಕ್ಕ.ರ್ಮೇ. ಎಿಂದ್ದ ನಿಗದಿಪಡಿಸ್ಸದ್ೆ. ರಾಷಿರೇಯ ಉದ್ಾಯನ ಸೆೇರಿದ್ಿಂತೆ ರಕ್ಷಿತಾರಣಯಗಳ ಒಿಂದ್ದ
ಕ್ಕ.ರ್ಮೇ. ವಾಯಪಿಯಲ್ಲಲ ಯಾವುದ್ೆೇ ಅರಣೆಯೇತರ ಚಟದವಟಿಕೆ ನಡೆಸದವಿಂತಿಲಲ ಎಿಂದ್ದ ಸದಪೆೇಿಂ ಕೊೇಟ್ಿ ಈಗಾಗಲೆೇ
ತಿೇಪುಿ ನಿೇಡಿರದವುದ್ರಿಿಂದ್ ಪರಿಸರ ಸೂಕ್ಷಮ ವಲಯ ಎಿಂಬ ರಾಜಯ ಸಕಾಿರದ್ ಶಿಫಾರಸ್ಸನಿಿಂದ್ ಹೆಚಿಿನ
ಅನದಕೂಲವೆೇನೂ ಇಲಲ.
ಆಧ್ದನಿಕ ತಾಿಂತಿೆಕತೆ, ಕೊಯಲೇತಿರ ನಿವಿಹಣೆ, ಮೌಲಯವಧ್ಿನೆ, ಮಾರದಕಟ್ೆಿ ಮತದಿ ರಫ್ತಿ ಕ್ಷೆೇತೆದ್ಲ್ಲಲ ಸದಧಾರಣೆ
ತರದವ ನಿಟಿಿನಲ್ಲಲ ರಾಜಯದ್ಲ್ಲಲ ತೊೇಟಗಾರಿಕಾ ಬೆಳೆಗಾರರನ್ ಒಳಗೊಿಂಡ ಉತಾಾದ್ಕ ಸಿಂಸೆೆಗಳನದ್ (ಎಫ್ಪಒ)
ರಚಿಸದವ ಕಾಯಿ ಪಾೆರಿಂಭವಾಗಿದ್ೆ.
ಕೆೇಿಂದ್ೆ ಸಕಾಿರದ್ ಸಣಣ ರೆೈತರ ಕೃಷಿ ವಾಯಪಾರ ಒಕೂಿಟವು (ಎಸ್ಎಫ್ಐಸ್ಸ) ರಾಜಯದ್ಲ್ಲಲ ಇಿಂತಹ 58 ಎಫ್
ಪಒಗಳನದ್ ರಚಿಸಲದ ನಾಲದಿ ಸಕಾಿರೆೇತರ ಸಿಂಸೆೆಗಳಿಗೆ ಅನದಮತಿ ನಿೇಡಿದ್ೆ.
‘ಸಣಣ ಮತದಿ ಅತಿ ಸಣಣ ರೆೈತರನದ್ ಒಗೂೆಡಿಸ್ಸ, ಆ ಗದಿಂಪುಗಳನದ್ ಉತಾಾದ್ಕ ಸಿಂಸೆೆಗಳನಾ್ಗಿ ಮಾಡದವುದ್ದ ಈ
ಯೇಜನೆಯ ಮದಖಯ ಉದ್ೆುೇಶ. ತಿಂತೆಜ್ಞಾನ, ತರಬೆೇತಿ, ಮಾಗಿದ್ಶಿನ, ಬಿಂಡವಾಳ ಮತದಿ ಮಾರದಕಟ್ೆಿಗಳಿಗೆ
ಮದಕಿ ಅವಕಾಶಗಳನದ್ ಒದ್ಗಿಸದವ ನಿಟಿಿನಲ್ಲಲ ಈ ಎಫ್ಪಒಗಳಳ ಕಾಯಿನಿವಿಹಿಸಲ್ಲವೆ’
ಅನಕೃ–ನಿಮಾಿಣ್ ಪ್ರಶಸಿು
ಅ.ನ.ಕೃ. ಪೆತಿಷಾಠನ ನಿೇಡದವ ಅ.ನ.ಕೃ–ನಿಮಾಿಣ್ ಸವಣಿ ಪೆಶಸ್ಸಿಗೆ ಹಿರಿಯ ಸಾಹಿತಿ ಬರಗೂರದ ರಾಮಚಿಂದ್ೆಪಾ,
ಹಿರಿಯ ಕವಿ ಎಚ್.ಎಸ್.ವೆಿಂಕಟ್ೆೇಶಮೂತಿಿ ಹಾಗೂ ಹಿರಿಯ ವಿಮಶಿಕ ನರಹಳಿು ಬಾಲಸದಬೆಹಮಣಯ
ಆಯ್ದಿಯಾಗಿದ್ಾುರೆ.ಪೆಶಸ್ಸಿಯದ ಸವಣಿಫ್ಲಕ ಹಾಗೂ ₨1,00,001 ನಗದ್ನದ್ ಒಳಗೊಿಂಡಿದ್ೆ.
ಅನುಪ್ಮಾ ಪ್ರಶಸಿು:
ಕನಾಿಟಕ ಲೆೇಖಕ್ಕಯರ ಸಿಂಘ ನಿೇಡದವ 2015ರ ಸಾಲ್ಲನ ‘ಅನದಪಮಾ ಪೆಶಸ್ಸಿ’ಗೆ ಹಿರಿಯ ಲೆೇಖಕ್ಕ ಶಶಿಕಲಾ
ವಿೇರಯಯಸಾವರ್ಮ ಆಯ್ದಿಯಾಗಿದ್ಾುರೆ. ಪೆಶಸ್ಸಿಯದ ₨10 ಸಾವಿರ ನಗದ್ದ ಒಳಗೊಿಂಡಿದ್ೆ.
ಹಿಿಂದಿ ಭಾಷೆಯ ಪೆಚಾರಕೆಿ ಉತಿಮ ಕೊಡದಗೆ ನಿೇಡಿದ್ವರಿಗೆ ನಿೇಡಲಾಗದತಿಿದ್ು ‘ ಇಿಂದಿರಾ ಗಾಿಂಧಿ ರಾಜಯ ಭಾಷಾ
ಪುರಸಾಿರ’ ಮತದಿ ‘ರಾಜಿೇರ್ವ ಗಾಿಂಧಿ ರಾಷಿರೇಯ ಜ್ಞಾನ್ ವಿಜ್ಞಾನ ಮೌಲ್ಲಕ ಪುಸಿಕ ಲೆೇಖನ ಪುರಸಾಿರ‘
ಪೆಶಸ್ಸಿಗಳನದ್ ಎನ್ಡಿಎ ಸಕಾಿರ ರದ್ದುಪಡಿಸ್ಸದ್ೆ.
ಈ ಕದರಿತದ ಆದ್ೆೇಶ ಹೊರಡಿಸ್ಸರದವ ಕೆೇಿಂದ್ೆ ಗೃಹ ಸಚಿವಾಲಯವು ಈ ಎರಡದ ಪೆಶಸ್ಸಿಗಳಿಗೆ ‘ರಾಜಯ ಭಾಷಾ ಕ್ಕೇತಿಿ
ಪುರಸಾಿರ’ ಮತದಿ ‘ರಾಜಯ ಭಾಷಾ ಗೌರವ ಪುರಸಾಿರ’ ಎಿಂದ್ದ ಹೆಸರಿಟಿಿದ್ೆ.
ನಾಲದಿ ರಾಜಯಭಾಷಾ ಪೆಶಸ್ಸಿಗಳ ಬದ್ಲ್ಲಗೆ ಎರಡದ ಪೆಶಸ್ಸಿಗಳನದ್ ನಿೇಡಲದ ನಿಧ್ಿರಿಸಲಾಗಿದ್ೆ.
ರಾಜಯ ಭಾಷಾ ಗೌರವ ಪುರಸಾಿರ ಪೆಶಸ್ಸಿಯನದ್ ಹಿಿಂದಿಯ ವಿಜ್ಞಾನ ಪುಸಿಕದ್ ಲೆೇಖಕರಿಗೆ ಮತದಿ ರಾಜಯ ಭಾಷಾ
ಕ್ಕೇತಿಿ ಪುರಸಾಿರ ಪೆಶಸ್ಸಿಯನದ್ ಕೆೇಿಂದ್ೆ ಸಕಾಿರದ್ ಕಚೆೇರಿ, ಬಾಯಿಂಕದಗಳಳ ಮತದಿ ಸಾವಿಜನಿಕ ರಿಂಗದ್
ಉದಿುಮಗಳಲ್ಲಲ ಹಿಿಂದಿ ಭಾಷೆ ಬಳಕೆಗೆ ಪೆೇತಾಿಹಿಸದವ ಲೆೇಖನಗಳಿಗೆ ನಿೇಡಲದ ನಿಧ್ಿರಿಸಲಾಗಿದ್ೆ.
ನಿಮಾಿಣವಾಗಲಿದ ಭಾರತ್ಮಾಲಾ ರಸ ು
"ಭಾರತ ಮಾಲಾ' ಎಿಂಬ ಹೆಸರಿನ ರಸೆಿ ಯೇಜನೆ ಮೂಲಕ ಸಕಾಿರ ಪಯವಿ, ಉತಿರ ಹಾಗೂ ಪಶಿಿಮದ್ ಗಡಿ
ಭಾಗಗಳನದ್ ಬೆಸೆಯಲದ ಹೊರಟಿದ್ೆ..ದ್ಕ್ಷಿಣ ಭಾರತದ್ ಕರಾವಳಿ ನಗರಗಳನದ್ ಬೆಸೆಯದವ ನಿರ್ಮಿಸಲದ
ಉದ್ೆುೇಶಿಸ್ಸರದವ "ಸಾಗರ ಮಾಲಾ' ಯೇಜನೆ ಜತೆ ಇದ್ಕೆಿ ಸಿಂಪಕಿ ಕಲ್ಲಾಸಲಾಗದತಿದ್ೆ. ಈ ಎಲಲ ಯೇಜನೆ
ಮದಗಿದ್ ಬಳಿಕ ಹೊಸ ರಸೆಿ ಜಾಲ ಭಾರತದ್ ಮಾಲೆಯಿಂತೆ ಕಾಣದತಿದ್ೆ ಎನದ್ವುದ್ದ ವಿಶೆೇಷ.
ಭಾರತದ್ ಗಡಿಗದಿಂಟ ನಿಮಾಿಣವಾ ಗದವ ರಸೆಿ ಯೇಜನೆ ಇದ್ದ. ಗದಜರಾತ್ನಿಿಂದ್ ಆರಿಂಭವಾಗದವ ಈ ರಸೆಿ
ಯೇಜನೆ ರಾಜಸಾೆನ, ಪಿಂಜಾಬ್, ಜಮದಮ-ಕಾಶಿೀರ, ಹಿಮಾಚಲಪೆದ್ೆೇಶ, ಉತಿರಾಖಿಂಡ, ಉತಿರಪೆದ್ೆೇಶ,
ಬ್ರಹಾರ, ಸ್ಸಕ್ಕಿಿಂ, ಅಸಾಿಿಂ, ಅರದಣಾಚಲಪೆದ್ೆೇಶ, ಭಾರತ- ಮಾಯನಾಮರ್ ಗಡಿ ಮೂಲಕ ಮಣಿಪುರ, ರ್ಮಜೊೇರಿಂ
ತಲದಪಲ್ಲದ್ೆ. ಯೇಜನೆ ಪಯಣಿಗೊಿಂಡ ಬಳಿಕ ಇಡಿೇ ರಸೆಿಯದ ಮಾಲೆಯ ರಿೇತಿ ಕಾಣದತಿದ್ೆ. ಹಿೇಗಾಗಿ ಇದ್ಕೆಿ
ಭಾರತಮಾಲಾ ಎಿಂದ್ದ ಹೆಸರದ
ಗಡಿಯಲ್ಲಲ ಚಿೇನಾ ಅತದಯತಿಮ ರಸೆಿ ಸಿಂಪಕಿ ಹೊಿಂದಿದ್ೆ. ಈಗ ಭಾರತವಯ ರಸೆಿ ಅಭಿವೃದಿಧಪಡಿಸ್ಸದ್ರೆ ಚಿೇನಾಕೆಿ
ತಕಿ ಉತಿರ ನಿೇಡಲದ ಸಾಧ್ಯವಾಗದತಿದ್ೆ. ಗಡಿಯಲ್ಲಲ ಸಿಂಪಕಿ ಸದಲಭವಾಗದತಿದ್ೆ.
ಯದದ್ಧದ್ ಸಿಂದ್ಭಿದ್ಲ್ಲಲ ಗಡಿಗೆ ಸಮರ ಸಾಮಗಿೆ ಹೊತೂಿಯಯಲದ ಹಾಗೂ ಯೇಧ್ರನದ್ ಸಾಗಿಸಲದ ಬಳಸದವ
ರಸೆಿಗಳಳ ಕೆಟಿದ್ಾಗಿವೆ. ಭಾರತ ಮಾಲಾ ಯೇಜನೆಯಿಿಂದ್ ಆ ರಸೆಿಗಳಳ ಸದಧಾರಣೆಯಾಗಿ, ಯದದ್ಧದ್ಿಂತಹ
ಬ್ರಕಿಟಿಿನ ಸಿಂದ್ಭಿದ್ಲ್ಲಲ ನೆರವಿಗೆ ಬರದತಿವೆ.
ರಸೆಿ ಅಭಿವೃದಿಧಯಾದ್ರೆ ಗಡಿಯಲ್ಲಲ ವಾಯಪಾರ ಚಟದವಟಿಕೆ ವೃದಿಧಸದತಿದ್ೆ. ಆರ್ಥಿಕ ಚಟದವಟಿಕೆಗಳಳ ಗರಿಗೆದ್ರದತಿವೆ.
ಮದಕಿ ಅಿಂತ ಜಾಿಲದ್ ಕದರಿತದ ದ್ೆೇಶದ್ಲ್ಲಲ ಭಾರಿ ಚಚೆಿಗಳಳ ನಡೆಯದತಿಿರದವ ಸಿಂದ್ಭಿ ದ್ಲೆಲೇ ಪೆಮದಖ
ಸಾಮಾಜಿಕ ಜಾಲತಾಣ ಫೆೇಸ್ಬದರ್ಕ ತನ್ ಇಿಂಟರ್ನೆಟ್ ಡಾಟ್ ಆಗ್ಿ ವೆೇದಿಕೆಯನದ್ ಅಪಲಕೆೇಷನ್ ಅಭಿ
ವೃದಿಧದ್ಾರರಿಗೆ ಸೊೇಮವಾರ ಮದಕಿಗೊಳಿಸ್ಸದ್ೆ.
ಭಾರತವಯ ಸೆೇರಿದ್ಿಂತೆ ಅಭಿವೃದಿಧ ಹೊಿಂದ್ದತಿಿರದವ 9 ದ್ೆೇಶಗಳ ಮೊಬೆೈಲ್ ಗಾೆಹಕರಿಗೆ ಅಗೆದ್ ದ್ರದ್ಲ್ಲಲ ಆಯು
ಇಿಂಟರ್ನೆಟ್ ಸೆೇವೆಗಳನದ್ ಒದ್ಗಿಸಲದ ಫೆೇಸ್ಬದರ್ಕ ಈ ಯೇಜನೆ ಪಾೆರಿಂ ಭಿಸ್ಸದ್ೆ. ಇದ್ಕಾಿಗಿ ಜಾಗತಿಕ
ಮಟಿದ್ಲ್ಲಲ ಏಳಳ ಮೊಬೆೈಲ್ ಸೆೇವಾ ಸಿಂಸೆೆಗಳ ಜತೆಗೆ ಒಪಾಿಂದ್ ಮಾಡಿಕೊಿಂಡಿದ್ೆ.
ಹಿೇನ ಅಪರಾಧ್ ಎಸಗದವ 16ರಿಿಂದ್ 18 ವಷಿ ವಯಸ್ಸಿನ ಬಾಲಕರನದ್ ವಯಸಿರ ಕಾನೂನಿನ ಅಡಿ
ಯಲ್ಲಲಯ್ದೇ ವಿಚಾರಣೆಗೆ ಒಳಪಡಿಸದವ ಮಸೂದ್ೆಗೆ ಲೊೇಕಸಭೆ ಅಿಂಗಿೇಕಾರ ನಿೇಡಿದ್ೆ. ಮದಗಧ ಬಾಲಕರಿಗೆ ಇದ್ರಿಿಂದ್
ಯಾವುದ್ೆೇ ತೊಿಂದ್ರೆ ಆಗದ್ ರಿೇತಿಯಲ್ಲಲ ಸೂಕಿ ಸಮತೊೇಲನವನದ್ ಕಾಯ್ದುಕೊಳುಲಾಗಿದ್ೆ ಎಿಂದ್ದ ಸಕಾಿರ
ಹೆೇಳಿದ್ೆ. ಹಿೇನ ಅಪರಾಧ್ದ್ಲ್ಲಲ ಕೊಲೆ, ದ್ರೊೇಡೆ, ಅತಾಯಚಾರ ಇತಾಯದಿ ಸೆೇರದತಿದ್ೆ.
ಕಾಯ್ದುಯ 7ನೆೇ ಕಲಿಂ ಅನದ್ ಕೆೈಬ್ರಡಲದ ಸಕಾಿರ ಒಪಾಕೊಿಂಡ ನಿಂತರ ಬಾಲನಾಯಯ ಕಾಯ್ದುಗೆ (ಮಕಿಳ ಆರೆೈಕೆ
ಮತದಿ ರಕ್ಷಣೆ) ಅನದಮೊೇದ್ನೆ ನಿೇಡಲಾಯಿತದ. 16ರಿಿಂದ್ 18 ವಷಿ ವಯೇಮಾನದ್ೊಳಗೆ ನಡೆಸಲಾದ್ ಹಿೇನ
ಅಪರಾಧ್ ಕೃತಯಕೆಿ ವಯಕ್ಕಿಯನದ್ 21 ವಷಿ ತದಿಂಬ್ರದ್ ಮೇಲೆ ಬಿಂಧಿಸ್ಸದ್ರೆ ಆತನನದ್ ವಯಸಿರ ಕಾನೂನಿನಲ್ಲಲಯ್ದೇ
ವಿಚಾರಣೆ ನಡೆಸಬೆೇಕದ ಎಿಂದ್ದ 7ನೆೇ ಕಲಿಂ ಹೆೇಳಳತಿದ್ೆ.
ಸಕಾಿರ ಮಿಂಡಿಸ್ಸದ್ ಕನಿಷಠ 42 ತಿದ್ದುಪಡಿಗಳನದ್ ಮಸೂದ್ೆಗೆ ಸೆೇರಿಸ್ಸ ಕೊಳುಲಾಗಿದ್ೆ. ದ್ೆಹಲ್ಲಯಲ್ಲಲ 2012ರಲ್ಲಲ
ನಡೆದ್ ನಿಭಿಯ ಸಾಮೂಹಿಕ ಅತಾಯಚಾರ ಪೆಕರಣದ್ಲ್ಲಲ 16 ವಷಿದ್ ಬಾಲಕ ನೊಬಿ ಭಾಗಿಯಾಗಿದ್ು ಎಿಂಬದದ್ನದ್
ಆಧಾರವಾಗಿ ಇರಿಸ್ಸಕೊಿಂಡದ ಈ ಮಸೂದ್ೆ ರೂಪಸಲಾಗಿದ್ೆ.
16ರಿಿಂದ್ 18 ವಷಿದ್ ವಯೇಮಾನ ದ್ಲ್ಲಲದ್ಾುಗ ಘೂೇರ ಅಪರಾಧ್ವೆಸಗಿ 21 ವಷಿ ತದಿಂಬ್ರದ್ ಬಳಿಕ ಪಲ್ಲೇಸರಿಗೆ
ಸ್ಸಕ್ಕಿಬ್ರೇಳಳವ ವಯಕ್ಕಿಯನದ್ ವಯಸಿ ಕಾನೂನದಗಳಡಿಯ್ದೇ ವಿಚಾರಣೆನಡೆಸತಕಿದ್ದು ಎಿಂಬ ಅಿಂಶವನದ್
ವಿಧೆೇಯಕದಿಿಂದ್ ತೆಗೆದ್ದ ಹಾಕ್ಕದ್ ಬಳಿಕ "ಬಾಲಾರೊೇಪ ನಾಯಯ (ಮಕಿಳ ಕಾಳಜಿ ಮತದಿ ಸಿಂರಕ್ಷಣೆ) ಮಸೂದ್ೆ'ಗೆ
ಲೊೇಕಸಭೆ ತನ್ ಒಪಾಗೆ ನಿೇಡಿತದ.
ಏನಿದು ಜಿಎಸ್ಟ್ಟ?
ದ್ೆೇಶದ್ ತೆರಿಗೆ ವಯವಸೆೆಯಲ್ಲಲ 1947ರ ಬಳಿಕ ಜಾರಿಗೆ ತರಲಾಗದತಿಿರದವ ಅತಿದ್ೊಡೆ ಸದಧಾರಣೆ. ಸರಕದ ಮತದಿ
ಸೆೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಿಂದ್ರೆ ಹಲ ಪರೊೇಕ್ಷ ತೆರಿಗೆಗಳಳ ರದ್ಾುಗಿ ಒಿಂದ್ೆೇ ತೆರಿಗೆ (ಜಿಎಸ್ಟಿ)ಯನದ್
ವಿಧಿಸಲಾಗದತಿದ್ೆ. ಇದ್ದ ಬೆಲೆ ಇಳಿಕೆಗೆ ಕಾರಣವಾಗಲ್ಲದ್ೆ. ಆದ್ರೆ ಜಿಎಸ್ಟಿ ವಾಯಪಿಯಿಿಂದ್ ಮದ್ಯವನದ್
ಹೊರಗಿಡಲಾಗಿದ್ೆ.
119 ಮಾದ್ರಿ ಸೆೇವೆಗಳಳ ಜಿಎಸ್ಟಿ ವಾಯಪಿಗೆ ಒಳಪಡದತಿವೆ. ಸೆೇವೆಗಳ ಮೇಲ್ಲನ ತೆರಿಗೆಗೆ ಮತೆಿ ಸೆಸ್ ಸೆೇರದತಿದ್ೆ.
18 ವಿಧ್ದ್ ಸೆೇವೆಗಳಳ ಹೊಸ ತೆರಿಗೆ ಪದ್ಧತಿಯಿಿಂದ್ ವಿನಾಯಿಿ ಪಡೆದಿವೆ.
ರಫ್ತಿ ವಹಿವಾಟಿನ ಮೇಲೆ ಶ ನಯ ತೆರಿಗೆ ಹಾಗೂ ಆಮದ್ದ ವಹಿವಾಟಿಗೆ ದ್ೆೇಶದ್ ಸರಕದಗಳ ಮೇಲೆ ವಿಧಿಸಲಾಗದವ
ಪೆಮಾಣದ್ಷೆಿೇ ತೆರಿಗೆ ಇರಲ್ಲದ್ೆ. ಆದ್ರೆ ಇದ್ರಿಿಂದ್ ತಮಮ ತೆರಿಗೆ ಆದ್ಾಯ ಕಡಿಮಯಾಗದತಿದ್ೆ ಎಿಂಬದದ್ದ ಅನೆೇಕ
ರಾಜಯಗಳ ಆತಿಂಕ. ಆದ್ರೆ ಆರಿಂಭದ್ ಕೆಲ ವಷಿ ಈ ನಷಿವನದ್ ಕೆೇಿಂದ್ೆ ಸಕಾಿರ ತದಿಂಬ್ರಕೊಡಲ್ಲದ್ೆ.
ಈಗಿರದವ ತೆರಿಗೆ ಪದ್ಧತಿ:ಸದ್ಯ ಜಾರಿಯಲ್ಲಲರದವ ಮೌಲಯವಧಿಿತ ತೆರಿಗೆ (ವಾಯಟ್) ಪದ್ಧತಿಯಲ್ಲಲ ಒಿಂದ್ದ ಸರಕ್ಕನ
ಮೌಲಯ ವೃದಿಧಸದವ ವಿವಿಧ್ ಹಿಂತಗಳಲ್ಲಲ ಆ ವಸದಿವಿನ ಉತಾಾದ್ನಾ ವೆಚಿಕೆಿ ವಾಯಟ್ ಸೆೇರಿಕೊಳಳುತಾಿ ಹೊೇಗದತಿದ್ೆ.
ಕೆೇಿಂದ್ೆ ಹಾಗೂ ರಾಜಯ ಮಟಿದ್ಲ್ಲಲಯೂ ವಿವಿಧ್ ತೆರಿಗೆಗಳನದ್ ವಿಧಿಸಲಾಗದತಿಿದ್ೆ. ಇದ್ರಿಿಂದ್ ಸರಕ್ಕನ ಬೆಲೆ ಪೆತಿ
ಹಿಂತದ್ಲೂಲ ಹೆಚಿಳವಾಗದತಿದ್ೆ.
ಕೆೇಿಂದ್ೆ ಸಕಾಿರ ಆಮದ್ದ ಸದಿಂಕ ಮತದಿ ಸೆೇವಾ ತೆರಿಗೆ ವಿಧಿಸದತಿಿದ್ೆ. ರಾಜಯಗಳಳ ಮೌಲಯವಧಿಿತ ತೆರಿಗೆ ಮತದಿ
ಮನರಿಂಜನಾ ತೆರಿಗೆ, ಸರಕದಗಳ ಪೆವೆೇಶ ತೆರಿಗೆ, ಆಕಾರಯ್ಡ, ಮದದ್ಾೆಿಂಕ ಶದಲಿ ಸಿಂಗೆಹಿಸದತಿಿವೆ. ಜತೆಗೆ ರಾಜಯದ್
ಅಬಕಾರಿ ಶದಲಿವನೂ್ ವಿಧಿಸಲಾಗದತಿಿದ್ೆ. ಅಲಲದ್ೆೇ, ಒಿಂದ್ದ ರಾಜಯದಿಿಂದ್ ಇನೊ್ಿಂದ್ದ ರಾಜಯಕೆಿ ತೆರಿಗೆ ಸಿಂಗೆಹ
ಕೆಮದ್ಲ್ಲಲಯೂ ವಯತಾಯಸಗಳಿವೆ.
ಉದ್ಯಮ ಹಷಿ:ಲೊೇಕಸಭೆಯಲ್ಲಲ ಜಿಎಸ್ಟಿಗೆ ಅನದಮೊೇದ್ನೆ ಸ್ಸಕ್ಕಿರದವುದ್ಕೆಿ ದ್ೆೇಶದ್ ವಾಣಿಜೊಯೇದ್ಯಮ ವಲಯ
ಹಷಿ ವಯಕಿಪಡಿಸ್ಸದ್ೆ.
ಇಡಿೇ ದ್ೆೇಶದ್ ಮಾರದಕಟ್ೆಿಯನದ್ ಒಿಂದ್ೆೇ ಆಗಿಸದವ ಪೆಯತ್ಕೆಿ ಮೊದ್ಲ ಹಿಂತದ್ಲ್ಲಲ ಅನದಮತಿ ದ್ೊರಕ್ಕದ್ೆ. ಜಿಎಸ್
ಟಿ ಜಾರಿಯಿಿಂದ್ ದ್ೆೇಶದ್ ಉದ್ಯಮ ವಲಯಕೆಿ, ಅದ್ರಲೂಲ ತಯಾರಿಕೆ ಕ್ಷೆೇತೆಕೆಿ ದ್ೊಡೆ ಪೆಯೇಜನವಾಗಲ್ಲದ್ೆ.
ದ್ೆೇಶದ್ ಆರ್ಥಿಕ ಪೆಗತಿಗೂ ಹೆಚದಿವರಿಯಾಗಿ ಶೆೇ5ರಷದಿ ಸಾಧ್ನೆ ಸಾಧ್ಯವಾಗಲ್ಲದ್ೆ
ರಾಜ್ಯಗಳಿಗ ಪ್ರಿಹಾರ
ಕೆೇಿಂದ್ೆ ಮಾರಾಟ ತೆರಿಗೆಯನದ್ ಶೆೇ 4ರಿಿಂದ್ 2ಕೆಿ ಇಳಿಸಲಾಗದತಿದ್ೆ. ಇದ್ದ ಜಿಎಸ್ಟಿ ಜಾರಿಯಿಿಂದ್ ರಾಜಯಗಳಿಗೆ
ಆಗದವ ದ್ೊಡೆ ನಷಿ. ಈ ನಷಿವನದ್ ಐದ್ದ ವಷಿಗಳ ಕಾಲ ಕೆೇಿಂದ್ೆ ಸಕಾಿರ ಭರಿಸಲ್ಲದ್ೆ.
ಈ ನಷಿವನದ್ ತದಿಂಬ್ರ ಕೊಡಲದ 5 ವಷಿಗಳ ಅವಧಿಗೆ ₨ 33 ಸಾವಿರ ಕೊೇಟಿ ಬೆೇಕಾ ಗಬಹದದ್ದ .
ಹೊಸ ವಯವಸೆೆಗೆ ಹೊಿಂದಿ ಕೊಳಳುವ ಅವಧಿಯಲ್ಲಲ, ರಾಜಯಗಳ ನಷಿ ವನದ್ ಇನ್ಷದಿ ಕಡಿಮಗೊ ಳಿಸದ ವುದ್ಕಾಿಗಿ
ಅಿಂತರರಾಜಯ ಸರಕದ ಮಾರಾಟದ್ ಮೇಲೆ ಶೆೇ ಒಿಂದ್ ರಷದಿ ಹೆಚದಿವರಿ ತೆರಿಗೆ ವಿಧಿಸದವುದ್ಕೆಿ ಅವಕಾಶ
ನಿೇಡಲಾಗಿದ್ೆ.
ಸಣಣ ಉದ್ಯಮಗಳಳ ಸಾಲ ಪಡೆಯಲದ ಎದ್ದರಿಸದತಿಿರದವ ವಿವಿಧ್ ಸವಾಲದಗಳಿಗೆ ಉತಿರ ನಿೇಡದವ ನಿಟಿಿನಲ್ಲಲ ಮದದ್ಾೆ
ಬಾಯಿಂರ್ಕ ಸಾೆಪನೆಗೆ ಕೆೇಿಂದ್ೆ ಸಕಾಿರ ನಿಧ್ಿರಿಸ್ಸತದಿ. ಈ ಬಾಯಿಂರ್ಕ ನಲ್ಲಲ ಮೊದ್ಲ ಹಿಂತದ್ಲ್ಲಲ ಶಿಶದ, ಕ್ಕಶೆ ೇರ ಮತದಿ
ತರದಣ್ ಹೆಸರಿನ ಮೂರದ ಯೇಜನೆಗಳಳ ಇರಲ್ಲವೆ.
ಈ ಯೇಜನೆಗೆ ಕೆಮವಾಗಿ 50000 ರೂ.ವರೆಗೆ, 50000ದಿಿಂದ್ 5 ಲಕ್ಷ ರೂ.ವರೆಗೆ ಮತದಿ 5 ಲಕ್ಷ ರೂ.ನಿಿಂದ್ 10ಲಕ್ಷ
ರೂ.ವರೆಗೆ ಸಾಲ ನಿೇಡಲಾಗದವುದ್ದ. ಸಾಲ ನಿೇಡದವ ಜೊತೆಗೆ ಉದ್ಯಮ ವಿಸಿರಣೆಯ ನಿಟಿಿನಲೂಲ ಬಾಯಿಂರ್ಕ ಸಲಹೆ,
ಸಹಕಾರ ನಿೇಡಲ್ಲದ್ೆ.
ದ್ೆೇಶದ್ ಬಹದಪಾಲದ ಜನರಿಗೆ ಪೆಯೇಜನವಾಗದವ ಎರಡದ ವಿಮ ಹಾಗೂ ಒಿಂದ್ದ ಪಿಂಚಣಿ ಯೇಜನೆಗಳಿಗೆ
ಚಾಲನೆ .
ಪೆತಿವಷಿ 330 ರೂ. ಪಾವತಿಸ್ಸದ್ರೆ 2 ಲಕ್ಷ ರೂ. ಜಿೇವವಿಮ ಸ್ಸಗದತಿದ್ೆ. ಅಪಘಾತದಿಿಂದ್ ಮಾತೆವಲಲದ್ೆ ಬೆೇರೆ
ಯಾವುದ್ೆೇ ರಿೇತಿಯಲೂಲ ಸಾವು ಸಿಂಭವಿಸ್ಸದ್ರೂ ಕದಟದಿಂಬ ಸದ್ಸಯರಿಗೆ ವಿಮ ಹಣ ನಿೇಡಲಾಗದತಿದ್ೆ. 18ರಿಿಂದ್ 50
ವಷಿದ್ೊಳಗಿನ ವಯಕ್ಕಿಗಳಳ ಈ ವಿಮ ಪಡೆಯಲದ ಅಹಿಲದ. ಬಾಯಿಂರ್ಕ ಖಾತೆಯಿಿಂದ್ ಪೆತಿವಷಿ ಹಣ
ಪಾವತಿಸಬೆೇಕದ. ವಿಮಯ ಅವಧಿ ಜೂನ್ 1ರಿಿಂದ್ ಮೇ 31ರವರೆಗೆ ಇರದತಿದ್ೆ.
1000, 2000, 3000, 4000 ಅಥವಾ 5000 ರೂ. ಕನಿಷಠ ನಿಶಿಿತ ಪಿಂಚಣಿ ನಿೇಡದವ ಯೇಜನೆ ಇದ್ದ. 60ನೆೇ
ವಯಸ್ಸಿನಿಿಂದ್ ಪಿಂಚಣಿ ಆರಿಂಭವಾಗಲ್ಲದ್ೆ. 18ರಿಿಂದ್ 40 ವಷಿದ್ೊಳಗಿನವರದ ನೊೇಿಂದ್ಾಯಿಸ್ಸಕೊಳುಬಹದದ್ದ.
ಹೆಚದಿ ಹಣ ನಿೇಡಿದ್ರೆ ಹೆಚದಿ ಪಿಂಚಣಿ ಸ್ಸಗಲ್ಲದ್ೆ. 20 ಹಾಗೂ ಅದ್ಕ್ಕಿಿಂತ ಹೆಚದಿ ವಷಿ ಈ ಯೇಜನೆಯಲ್ಲಲ ಹಣ
ತೊಡಗಿಸಬೆೇಕದ. ಪಿಂಚಣಿಗೆ ಸಕಾಿರವೆೇ ಖಾತಿೆ ಕೊಡಲ್ಲದ್ೆ.
ಒಟ್ಾಿರೆ ಯೇಜನೆಗಳ ಉದ್ೆುೇಶ :ದ್ೆೇಶದ್ ಶೆೇ.80ರಿಿಂದ್ ಶೆೇ.90 ಜನರಿಗೆ ಪಿಂಚಣಿ ಹಾಗೂ ವಿಮಯ ಸೌಲಭಯವೆೇ
ಇಲಲ.
ಅಭಿವೃದಿಧ ಎಿಂಬ ಪೆಯಾಣದ್ಲ್ಲಲ ಬಡವರಿಗೆ ಪಾಲದ ಸ್ಸಗದಿದ್ುರೆ ಅಿಂತಹ ಅಭಿವೃದಿಧ ಅಪಯಣಿಗೊಳಳುತಿದ್ೆ.
ಖಾಸರ್ ದೂರಸಂಪ್ಕಿ ಕಂಪ ನಿಗಳಿಗ ಲಾಭ- ಬ ೂಕಿಸಕ ಿ ₨31 ಸಾವಿರ ಕ ೂೀಟ್ಟ ನಷಟ
ದ್ೂರ ಸಿಂಪಕಿ ನಿೇತಿಯಲ್ಲಲಯ ಲೊೇಪದ್ೊೇಷ, ದ್ೂರ ಸಿಂಪಕಿ ಇಲಾಖೆಯ ತಪುಾ ನಿಧಾಿರ ಮತದಿ
ಅವಯವಹಾರಗಳಿಿಂದ್ಾಗಿ ಸಕಾಿರದ್ ಬೊಕಿಸಕೆಿ 31 ಸಾವಿರ ಕೊೇಟಿ ರೂಪಾಯಿ ನಷಿವಾಗಿದ್ೆ ಎಿಂದ್ದ
ಮಹಾಲೆೇಖಪಾಲರ(ಸ್ಸಎಜಿ) ವರದಿ ಬಹಿರಿಂಗ ಪಡಿಸ್ಸದ್ೆ.
ಇದ್ರಿಿಂದ್ಾಗಿ ಖಾಸಗಿ ದ್ೂರಸಿಂಪಕಿ ಸಿಂಸೆೆಗಳಾದ್ ರಿಲಯನ್ಿಜಿಯೇ, ಏರ್ಟ್ೆಲ್, ಆರ್ಕಾಮ್ ಮತದಿ ಟ್ಾಟ್ಾ
ಟ್ೆಲ್ಲ ಕಿಂಪೆನಿಗಳಳ ಸಾವಿರಾರದ ಕೊೇಟಿ ರೂಪಾಯಿ ಲಾಭ ಪಡೆದಿವೆ.
ಹೊಸ ದ್ೂರಸಿಂಪಕಿ ನಿೇತಿ ಅಡಿ ದ್ೂರಸಿಂಪಕಿ ಇಲಾಖೆ ‘ವಾಯ್ಡಿ ಕಾಲ್ಲಿಂಗ್’ ಸೌಲಭಯ ಒದ್ಗಿಸಲದ ಪರವಾನಗಿ
ನಿೇಡಿದ್ ನಿಂತರ ರಿಲಯನ್ಿ ಜಿಯೇ ಇನೊಿೇ ಕಾಮ್ ಸಿಂಸೆೆ 3,367.29 ಕೊೇಟಿ ರೂಪಾಯಿ, ಭಾತಿಿ ಏರ್ಟ್ೆಲ್
499 ಕೊೇಟಿ ರೂಪಾಯಿ ಲಾಭ ಪಡೆದಿವೆ ಎಿಂದ್ದ ಸಕಾಿರಿ ಲೆಕಿಪರಿಶೆ ೇಧ್ಕರದ ಪತೆಿ ಹಚಿಿದ್ಾುರೆ.
2005ರಲ್ಲಲ ಚೆನೆ್ೈ ಟ್ೆಲ್ಲಕಾಿಂ ವಲಯವನದ್ ತರ್ಮಳಳನಾಡದ ವಲಯದ್ ಜತೆ ವಿಲ್ಲೇನಗೊಳಿಸದವ ದ್ೂರಸಿಂಪಕಿ
ಇಲಾಖೆಯ ತಪುಾ ನಿಧಾಿರದಿಿಂದ್ಾಗಿ ಸಕಾಿರದ್ ಬೊಕಿಸಕೆಿ ಈ ನಷಿವಾಗಿದ್ೆ ಎಿಂದ್ದ ಸ್ಸಎಜಿ ಹೆೇಳಿದ್ೆ.
ಆದ್ರೆ, ಸಕಾಿರದಿಿಂದ್ ಅನದಕೂಲ ಪಡೆದ್ ಆರೊೇಪ ತಳಿು ಹಾಕ್ಕರದವ ರಿಲಯನ್ಿ ಜಿಯೇ, ‘ದ್ೂರಸಿಂಪಕಿ
ಇಲಾಖೆಯ ನಿೇತಿ, ನಿಯಮಗಳಿಗೆ ಅನದಸಾರವಾಗಿಯ್ದೇ ಕಿಂಪೆನಿ ಕಾಯಿನಿವಿಹಿಸದತಿಿದ್ೆ. ನಿಯಮಾವಳಿಗಳನದ್
ಕಟದಿನಿಟ್ಾಿಗಿ ಪಾಲ್ಲಸದತಿಿದ್ದು, ಕಾನೂನದ ಉಲಲಿಂಘಿಸದವ ಪೆಶೆ್ಯ್ದೇ ಇಲಲ’ ಎಿಂದ್ದ ಸಾಷಿಪಡಿಸ್ಸದ್ೆ.2007ರಲ್ಲಲ
ದ್ೂರಸಿಂಪಕಿ ಇಲಾಖೆ ‘ಡದಯಯಲ್ ತಿಂತೆಜ್ಞಾನ’ಕೆಿ ಪರವಾನಗಿ ನಿೇಡಿದ್ ನಿಂತರ 2009–10ರಿಿಂದ್ 2013–14ರ
ಅವಧಿಯಲ್ಲಲ ರಿಲಯನ್ಿ ಕಮದಯನಿಕೆೇಷನ್ಿ ಮತದಿ ಟ್ಾಟ್ಾ ಟ್ೆಲ್ಲಸವಿೇಿಸಸ್ 882.06 ಕೊೇಟಿ ರೂಪಾಯಿ ಉಳಿಸ್ಸದ್.
ವಿವಿಧ್ ತಿಂತೆಜ್ಞಾನಗಳಿಗೆ (ಜಿಎಸ್ಎಿಂ ಮತದಿ ಸ್ಸಡಿಎಿಂಎ) ಬಳಸಲಾಗದವ ವಿಶೆೇಷ ತರಿಂಗಾಿಂತರಗಳಿಗೆ ಹೆಚಿಿನ
ದ್ರ ವಿಧಿಸದವಿಂತೆ ಭಾರತಿೇಯ ದ್ೂರ ಸಿಂಪಕಿ ನಿಯಿಂತೆಣ ಪಾೆಧಿಕಾರ(ಟ್ಾೆಯ್ಡ) ಮಾಡಿದ್ ಶಿಫಾರಸದಗಳನದ್
ಇಲಾಖೆ ಸಿಂಪಯಣಿವಾಗಿ ಗಾಳಿಗೆ ತೂರಿದ್ೆ ಎಿಂದ್ದ ವರದಿಯಲ್ಲಲ ಆರೊೇಪಸಲಾಗಿದ್ೆ.
ಅಲಲದ್ೆೇ, ಮೊಬೆೈಲ್ ಗೊೇಪುರ ಸಾೆಪನೆ ನಿಯಮಾವಳಿ ಗಾಳಿಗೆ ತೂರಿದ್ ಖಾಸಗಿ ಕಿಂಪೆನಿಗಳಿಗೆ ವಿರದದ್ಧ
ಇಲಾಖೆಯ ವಿಚಕ್ಷಣಾ ದ್ಳ ದ್ಿಂಡ ವಿಧಿಸದ್ ಕಾರಣ ಬೊಕಿಸಕೆಿ 4,300 ಕೊೇಟಿ ರೂಪಾಯಿ ನಷಿವಾಗಿದ್ೆ.
ಬೆೆಜಿಲ್, ರಷಾಯ, ಭಾರತ, ಚಿೇನಾ ಮತದಿ ದ್ಕ್ಷಿಣ ಆಫೆಕಾ (ಬ್ರೆರ್ಕಿ) ದ್ೆೇಶಗಳಳ ವಿಶವದ್ ಆರ್ಥಿಕತೆಯ 16 ಲಕ್ಷ ಕೊೇಟಿ
ಡಾಲರ್ನಷದಿ ಜಿಡಿಪ ಹೊಿಂದಿವೆ. ಅಲಲದ್ೆ, ವಿಶವದ್ ಶೆೇ.40ರಷದಿ ಜನಸಿಂಖೆಯ ಹೊಿಂದಿವೆ. ಈ ದ್ೆೇಶಗಳಳ ತಮಮ
ದ್ೆೇಶಗಳಲ್ಲಲನ ಅಭಿವೃದಿಧ ಕಾಯಿಗಳಿಗೆ ನೆರವಾಗಲದ ಬ್ರೆರ್ಕಿ ಬಾಯಿಂರ್ಕ ಸಾೆಪಸಹೊರಟಿವೆ. ವಿಶವಬಾಯಿಂರ್ಕ
ಮಾದ್ರಿಯಲ್ಲಲ ವಿವಿಧ್ ಯೇಜನೆಗಳಿಗೆ ಬ್ರೆರ್ಕಿ ಬಾಯಿಂರ್ಕ, ಸಾಲ ವಿತರಿಸಲ್ಲದ್ೆ. ಒಿಂದ್ಥಿದ್ಲ್ಲಲ ವಿಶವಬಾಯಿಂರ್ಕಗೆ ಬ್ರೆರ್ಕಿ
ಬಾಯಿಂರ್ಕ ಸಡದೆ ಹೊಡೆಯಲ್ಲದ್ೆ ಎಿಂಬ ವಿಶೆಲೇಷಣೆಗಳಳ ಕೆೇಳಿಬರದತಿಿವೆ. ಪೆತಿ ಬ್ರೆರ್ಕಿ ದ್ೆೇಶವು 10 ಶತಕೊೇಟಿ ಡಾಲರ್
ಬಿಂಡವಾಳವನದ್ ಆರಿಂಭದ್ಲ್ಲಲ ತೊಡಗಿಸಲ್ಲವೆ.
ಕ .ವಿ.ಕಾಮತ್ ಪ್ರಿಚ್ಯ
ಕೆ.ವಿ.ಕಾಮತ್ ಅವರ ಪಯಣಿ ಹೆಸರದ ಕದಿಂದ್ಾಪುರ ವಾಮನ ಕಾಮತ್. ಇವರ ಜನಮಸೆಳ ಮಿಂಗಳೂರದ.
ಸದರತಿಲ್ನಲ್ಲಲ ಮಕಾನಿಕಲ್ ಎಿಂಜಿನಿಯರಿಿಂಗ್ ಪದ್ವಿ ಪಡೆದಿದ್ದು ಇವರದ ಬಳಿಕ, ಐಐಎಿಂ ಅಹಮದ್ಾಬಾದ್ನಿಿಂದ್
ಪದ್ವಿ ಪಡೆದಿದ್ುರದ. ಐಸ್ಸಐಸ್ಸಐ ಬಾಯಿಂರ್ಕ ಮೂಲಕ ಉದ್ೊಯೇಗ ಆರಿಂಭಿಸ್ಸದ್ ಇವರದ ಬಳಿಕ ಏಷಯನ್ ಡೆವಲಪ್
ಮಿಂಟ್ ಬಾಯಿಂರ್ಕನಲ್ಲಲ ಸೆೇವೆ ಸಲ್ಲಲಸ್ಸದ್ುರದ. ಬಳಿಕ 1996ರಿಿಂದ್ ಐಸ್ಸಐಸ್ಸಐ ಬಾಯಿಂರ್ಕನ ಎಿಂಡಿ ಮತದಿ ಸ್ಸಇಒ ಆಗಿ
ಬಾಯಿಂರ್ಕಗೆ ಆಧ್ದನಿಕತೆ ಸಾಷಿ ನಿೇಡಿದ್ುರದ. ಕಾಮತ್ ಅವರದ ಇನೊಿೇಸ್ಸಸ್ನ ಕಾಯಿನಿವಾಿಹಕೆೇತರ
ಅಧ್ಯಕ್ಷರಾಗಿಯೂ ಕಾಯನಿವಿಹಿಸ್ಸದ್ಾುರೆ. 2008ರಲ್ಲಲ ಪದ್ಮಭೂಷಣ ಪೆಶಸ್ಸಿ ಪುರಸೃತರಾಗಿದ್ಾುರೆ.
ಹೆದ್ಾುರಿಯ ಒಿಂದ್ದ ಭಾಗದ್ಲ್ಲಲ ಯದದ್ಧ ವಿಮಾನಗಳಿಗೆ ಇಳಿಯಲದ ಅವಕಾಶ ಕೊಡಲಾಗದತಿದ್ೆ. ಇದ್ಕೆಿ ರೊೇಡ್ ರನ್
ವೆೇ ಎನದ್ತಾಿರೆ. ಇದ್ರಲ್ಲಲ ಯದದ್ಧ ವಿಮಾನಗಳಷೆಿೇ ಅಲಲ, ಸೆೇನೆಯ ಸರಕದ ಸಾಗಣೆ ವಿಮಾನಗಳನೂ್
ಇಳಿಸಬಹದದ್ದ. ತದತದಿ ಸಿಂದ್ಭಿಗಳಲ್ಲಲ ಇವುಗಳನದ್ ಬಳಸಲಾಗದತಿದ್ೆ. ಒಿಂದ್ದ ವೆೇಳೆ, ವಾಯದನೆಲೆಗಳ ಮೇಲೆ
ದ್ಾಳಿ ನಡೆದ್ದ ಅವುಗಳಿಗೆ ಧ್ಕೆಿಯಾದ್ರೆ ಪಯಾಿಯವಾಗಿ ರೊೇಡ್ ರನ್ವೆೇ ಬಳಕೆಯಾಗದತಿವೆ.
ಮಸೂದ ಯಲ ಿೀನಿದ ?:
ಗಿೇರ್ ಅಭಯಾರಣಯದ್ ಸ್ಸಿಂಹ ಸಿಂರಕ್ಷಿತ ವಲಯ ದ್ಲ್ಲಲ ಏಷಾಯ ಸ್ಸಿಂಹಗಳ ಸಿಂಖೆಯಯಲ್ಲಲ ಏರಿಕೆಯಾಗಿದ್ದು, ಸದ್ಯ 532
ಸ್ಸಿಂಹಗಳಳ ಇವೆ ಎಿಂದ್ದ ಇತಿಿೇಚಿನ ಸ್ಸಿಂಹಗಣತಿಯಲ್ಲಲ ತಿಳಿದ್ದ ಬಿಂದಿದ್ೆ. 2010ರಲ್ಲಲ 411 ಸ್ಸಿಂಹಗಳಿದ್ುವು ಈಗ
ಸ್ಸಿಂಹಗಳ ಸಿಂಖೆಯಯಲ್ಲಲ 27% ಹೆಚಾಿಗಿದ್.
ಭೂಸಾವಧಿನ ಮಸೂದ್ೆಯ ಕದರಿತದ ಮೂರನೆೇ ಬಾರಿಗೆ ಸದಗಿೆೇವಾಜ್ಞೆ ಹೊರಡಿಸಲದ ಕೆೇಿಂದ್ೆ ಸಕಾಿರ ಶಿಫಾರಸದ
ಮಾಡಿದ್ೆ
ಮೂರನೆೇ ಬಾರಿಗೆ ಸದಗಿೆೇವಾಜ್ಞೆ ಹೊರಡಿಸ್ಸರದವ ಕೆೇಿಂದ್ೆದ್ ಸಕಾಿರದ್ ನಡೆಯನದ್ ಯದಪಎ ಆಡಳಿತಾವಧಿಯಲ್ಲಲ
ಪರಿಸರ ಖಾತೆ ಸಚಿವರಾಗಿದ್ು ಜೆೈರಾಿಂ ರಮೇಶ್ ಅವರೂ ಟಿೇಕ್ಕಸ್ಸದ್ಾುರೆ. ಈ ವಿಷಯದ್ ಪರಿಶಿೇಲನೆಗಾಗಿ
ನೆೇಮಕಗೊಿಂಡಿರದವ ಸಿಂಸದಿೇಯ ಸರ್ಮತಿಯದ ನಿನೆ್ಯಷೆಿೇ ಸಭೆ ನಡೆಸ್ಸತದ. ಸಕಾಿರದ್ ಈ ನಡೆಯಿಿಂದ್
ಸರ್ಮತಿಯ ಕಾಯಿವನದ್ ಅಪಹಾಸಯ ಮಾಡಿದ್ಿಂತಾಗಿದ್ೆ. ಸದಗಿೆೇವಾಜ್ಞೆಯದ ಸರ್ಮತಿಯ ಪಾೆಮದಖಯತೆಯನದ್
ದ್ದಬಿಲಗೊಳಿಸಬಹದದ್ದ’ ಎಿಂದ್ದ ಅವರದ ಅಭಿಪಾೆಯ ಪಟಿಿದ್ಾುರೆ
ಪೆಧಾನಿ ಮೊೇದಿ ಅವರನದ್ ಟಿೇಕ್ಕಸ್ಸರದವ ಆರೊೇಪದ್ ಮೇಲೆ ಐಐಟಿ–ಮದ್ಾೆಸ್ನ ವಿದ್ಾಯರ್ಥಿ ಸಿಂಘದ್ ಮೇಲೆ
ನಿಷೆೇಧ್ ಹೆೇರಿರದವುದ್ದ ವಿವಾದ್ಕೆಿ ಕಾರಣವಾಗಿದ್ೆ.
ಅಿಂಬೆೇಡಿರ್–ಪೆರಿಯಾರ್್ ಸಿಡಿ ಸಕಿಲ್ (ಎಪಎಸ್ಸ್ಸ), ಐಐಟಿ ಮಾಗಿಸೂಚಿಗಳನದ್ ಉಲಲಿಂಘಿಸ್ಸದ್ೆ’ ಎಿಂದ್ದ
ಸಿಂಸೆೆಯ ಹಾಲ್ಲ ನಿದ್ೆೇಿಶಕ ಪೆ.ರಾಮಮೂತಿಿ ಚೆನೆ್ೈನಲ್ಲಲ ಸದದಿುಗಾರರಿಗೆ ತಿಳಿಸ್ಸದ್ರದ.
‘ನಿಯಮದ್ ಪೆಕಾರ, ವಿದ್ಾಯರ್ಥಿ ಸಿಂಘವು ತನ್ ಕಾಯಿಚಟದವಟಿಕೆಯನದ್ ಪೆಚಾರ ಮಾಡದವುದ್ಕೆಿ ಅಥವಾ
ಅಧಿಕೃತ ಪರವಾನಗಿ ಇಲಲದ್ೆೇ ಬೆಿಂಬಲ ಪಡೆಯದವುದ್ಕೆಿ ಐಐಟಿ ಮದ್ಾೆಸ್್ ಅಥವಾ ಅದ್ರ ಅಧಿಕೃತ ಸಿಂಸೆೆಯ
ಹೆಸರನದ್ ಬಳಸದವಿಂತಿಲಲ. ನಿಯಮ ಉಲಲಿಂಘಿಸ್ಸದ್ುಕಾಿಗಿ ಸಿಂಘದ್ ಮಾನಯತೆಯನದ್ ತಾತಾಿಲ್ಲಕವಾಗಿ ರದ್ದು
ಮಾಡಲಾಗಿದ್ೆ’ ಎಿಂದ್ರದ.
ವಿದ್ಾಯರ್ಥಿಗಳ ಅಭಿವಯಕ್ಕಿ ಸಾವತಿಂತೆಾವನದ್ ನಾವು ಕ್ಕತದಿಕೊಳಳುವುದಿಲಲ. ಆದ್ರೆ ವಿದ್ಾಯರ್ಥಿ ಸಿಂಘಗಳಳ ತಮಮ
ಚಟದವಟಿಕೆಗಳನದ್ ನಡೆಸದವಾಗ ಸಿಂಸೆೆಯ ನಿಯಮಗಳಿಗೆ ಬದ್ಧವಾಗಿರಬೆೇಕದ ಎಿಂದ್ದ ಅಪೆೇಕ್ಷಿಸದತೆಿೇವೆ’ ಎಿಂದ್ದ
ಐಐಟಿ–ಮದ್ಾೆಸ್ ತನ್ ಹೆೇಳಿಕೆಯಲ್ಲಲ ತಿಳಿಸ್ಸದ್ೆ.
ಮಾಲ್ಲನಯ ಹೊರ ಸೂಸದವ ಪೆಮಾಣ ಹೆಚದಿತಾಿ ಹೊೇದ್ರೆ ಈ ಶತಮಾನದ್ ಅಿಂತಯದ್ ವೆೇಳೆಗೆ ಹಿಮಾಲಯ
ಶೆೆೇಣಿಯ ಎವರೆಸ್ಿ ಶಿಖರದ್ ಸದತಿಲ್ಲನ ಹಿಮನದಿಗಳಳ ಶೆೇ 70ರಷದಿ ಕರಗದತಿದ್ೆ ಇಲಲವೆ ಸಿಂಪಯಣಿವಾಗಿ
ಮಾಯವಾಗದತಿವೆ ಎಿಂದ್ದ ವಿಜ್ಞಾನಿಗಳಳ ಎಚಿರಿಕೆ ನಿೇಡಿದ್ಾುರೆ.
ಎವರೆಸ್ಿ ಶಿಖರದ್ ಹಿಮನದಿ ಪೆದ್ೆೇಶವು ಅತಿೇ ಸೂಕ್ಷಮವಾಗಿದ್ದು, ಭೂರ್ಮಯ ತಾಪಮಾನ ಏರಿದ್ಿಂತೆ ನಿಧಾನವಾಗಿ
ಕರಗದತಾಿ ಹೊೇಗದತಿಿದ್ೆ ಎಿಂದ್ದ ಈ ಪೆದ್ೆೇಶದ್ಲ್ಲಲ ಸಿಂಶೆ ೇಧ್ನೆ ನಡೆಸದತಿಿರದವ ನೆೇಪಾಳ, ಫಾೆನ್ಿ ಮತದಿ ನೆದ್ರ್
ಲೆಿಂಡ್ ವಿಜ್ಞಾನಿಗಳ ತಿಂಡ ಹೆೇಳಿದ್ೆ.
ಈ ವಿಜ್ಞಾನಿಗಳ ತಿಂಡವು ಸಿಂಶೆ ೇಧ್ನೆಗೆ ಬಳಸ್ಸರದವ ಹಿಮನದಿಗಳಳ ಮಾದ್ರಿಯ ಮೇಲೆ ನಡೆಸ್ಸದ್
ಪೆಯೇಗದಿಿಂದ್ ಎವರೆಸ್ಿ ಶಿಖರದ್ ಹಿಮನದಿ ಈ ಶತಮಾನದ್ ಅಿಂತಯದ್ ವೆೇಳೆಗೆ ಶೆೇ 70ರಿಿಂದ್ 99ರಷದಿ
ಕರಗಲ್ಲದ್ೆ ಎಿಂದ್ದ ಗೊತಾಿಗಿದ್ೆ.
ತಾಪಮಾನ ಹೆಚಾಿದ್ಿಂತೆ ಹಿಮ ಕರಗದವುದ್ದ ಜಾಸ್ಸಿ ಅಗದತಿದ್ೆ ಮತದಿ ಮಳೆಯೂ ಹೆಚಾಿಗದತಿದ್ೆ. ಈ ಪೆಕ್ಕೆಯ್ದಯದ
ಶಿಖರದ್ ಹಿಮನದಿಗಳ ಮೇಲೆ ವಯತಿರಿಕಿ ಪರಿಣಾಮ ಉಿಂಟದ ಮಾಡಲ್ಲದ್ೆ ಎಿಂದ್ದ ಜೊಸೆಫ್ ಶೆೇಹ್ ಅವರದ ವಿಜ್ಞಾನ
ನಿಯತಕಾಲ್ಲಕೆ ‘ಕ್ಕೆಯಸೆಾರ್’ನಲ್ಲಲ ಬರೆದಿರದವ ಲೆೇಖನದ್ಲ್ಲಲ ತಿಳಿಸ್ಸದ್ಾುರೆ.
8,848 ರ್ಮೇಟರ್ ಎತಿರದ್ಲ್ಲಲ ಎವರೆಸ್ಿ ಪವಿತ ಮತದಿ ದ್ೂಧ್ ಕೊಸ್ಸ ಕಣಿವೆಯ ಸದಮಾರದ 400 ಚದ್ರ ಕ್ಕೇ. ರ್ಮೇ.
ವಾಯಪಿಯಲ್ಲಲ ವಿಜ್ಞಾನಿಗಳ ತಿಂಡವು ಸಿಂಶೆ ೇಧ್ನೆ ನಡೆಸ್ಸದ್ೆ. ದ್ೂಧ್ ಕೊಸ್ಸ ಕಣಿವೆಯಲ್ಲಲ ಕರಗದವ ಹಿಮವು ಕೊೇಸ್ಸ
ನದಿಗೆ ಸೆೇರದವುದ್ರಿಿಂದ್ ನಿೇರಿನ ಹರವಿನ ಪೆಮಾಣದ್ಲೂಲ ವಯತಾಯಸ ಉಿಂಟ್ಾಗಲ್ಲದ್ೆ ಎಿಂದ್ದ ವಿಜ್ಞಾನಿಗಳಳ
ಹೆೇಳಿದ್ಾುರೆ
ಕಾಣೆಯಾದ್ ಮಕಿಳ ಪತೆಿಗೆ, ಸ್ಸಕ್ಕಿದ್ ಮಕಿಳನದ್ ಅವರ ಹೆತಿವರೊಿಂದಿಗೆ ಸೆೇರಿಸದವ ನಿಟಿಿನಲ್ಲಲ ಕೆೇಿಂದ್ೆ ಸರಕಾರ
ವೆಬ್ಸೆೈಟ್ವ್ಿಂದ್ನದ್ ಆರಿಂಭಿಸಲ್ಲದ್ೆ.
ದ್ೆೇಶದ್ಲ್ಲಲ ಪೆತಿ ಗಿಂಟ್ೆಗೊಮಮ 11 ಮಕಿಳಳ ಕಾಣೆಯಾಗದತಿಿದ್ದು ಅಿಂಥ ಮಕಿಳ ಬಗೆೆ ಸದದಿುಯನದ್ ಪೆಕಟಿಸಲದ,
ಕಾಣೆಯಾದ್ ಮಕಿಳ ಬಗೆೆ ಮಾಹಿತಿ ನಿೇಡದವ ಮತದಿ ಅವರ ಪತೆಿಗೆ ನೆರವಾಗದವುದ್ಕೆಿ ಈ ವೆಬ್ಸೆೈಟ್ ವೆೇದಿಕೆ
ಒದ್ಗಿಸಲ್ಲದ್ೆ.
khoyapaya.gov.inವೆಬ್ ಸೆೈಟ್ ಅನದ್ ಮಹಿಳಾ ಮತದಿ ಮಕಿಳ ಕಲಾಯಣ ಸಚಿವಾಲಯ ಮಾಹಿತಿ ತಿಂತೆಜ್ಞಾನ
ಇಲಾಖೆಯ ಸಹಯೇಗದ್ೊಿಂದಿಗೆ ಮೊದ್ಲ ಬಾರಿಗೆ ಸ್ಸದ್ಧ ಪಡಿಸಲಾಗಿದ್ೆ.
ಈ ವೆಬ್ಸೆೈಟ್ನಲ್ಲಲ 3 ವಿಭಾಗಗಳಿವೆ. "ನನ್ ಮಗದ ಕಾಣೆಯಾಗಿದ್ೆ'. "ನಾನದ ಒಿಂದ್ದ ಮಗದವನದ್ ನೊೇಡಿದ್ೆುೇನೆ'
ಮತದಿ "ಕಾಣೆಯಾದ್ ಮಗದವನದ್ ಹದಡದಕ್ಕ' ಎಿಂಬ ವಿಭಾಗಗಳನದ್ ಹೊಿಂದಿದ್ೆ.
ಅಲಲದ್ೆ, ಮಗದವ್ಿಂದ್ದ ಕಾಣೆಯಾಗಿರದವುದ್ದ ಗೊತಾಿದ್ ಬಳಿಕ ಪಲ್ಲೇಸರದ ಎಫ್ಐ
ಆರ್ ದ್ಾಖಲ್ಲಸ್ಸಕೊಳಳುವುದ್ದ ಕಡಾೆಯವಾಗಿದ್ೆ. ಈ ಕದರಿತ ಕೊೇಟ್ಿ ಆದ್ೆೇಶಗಳಿಗೆ ಸಿಂಬಿಂಧಿಸ್ಸದ್ ಲ್ಲಿಂರ್ಕಗಳನದ್
ವೆಬ್ಸೆೈಟ್ನಲ್ಲಲ ನಿೇಡಲಾಗಿದ್ೆ. ಅಲಲದ್ೆ, ಇಷದಿದಿನ ವಯಕ್ಕಿಯಬಿ ಮಗದವನದ್ ಕಳೆದ್ದಕೊಿಂಡರೆ ಮದಿಂದ್ೆೇನದ
ಮಾಡಬೆೇಕದ ಎಿಂಬ ಬಗೆೆ ಮಾಹಿತಿಯ ಕೊರತೆ ಇತದಿ. ಹೆಚಿಿನ ಸಿಂದ್ಭಿದ್ಲ್ಲಲ ಪಲ್ಲೇಸರೆೇ ಮಗದವಿನ ಪತೆಿಯಲ್ಲಲ
ಪೆಮದಖ ಪಾತೆವನದ್ ನಿಭಾಯಿಸದತಿಿದ್ುರದ. ಹಿೇಗಾಗಿ ಪಲ್ಲೇಸರಿಿಂದ್ ಹೆಚಿಿನ ಸಹಾಯವನದ್
ಪಡೆದ್ದಕೊಳಳುವಲ್ಲಲಯೂ ಈ ವೆಬ್ಸೆೈಟ್ ನೆರವಾಗಲ್ಲದ್ೆ.
ಅಲಯನ್ಿ ಆಫ್ ಪೇಪಲ್ಿ ರೆೈಟ್ಿ ಎಿಂಬ ಎನ್ಜಿಒದ್ ವರದಿಯ ಪೆಕಾರ ದ್ೆಹಲ್ಲಯಲ್ಲಲ ಪೆತಿದಿನ 18 ಮಕಿಳಳ
ಕಾಣೆಯಾಗದತಿಿದ್ದು, ಅವರಲ್ಲಲ 4 ಮಕಿಳನದ್ ಹದಡದಕದವುದ್ದ ಪಲ್ಲೇಸರಿಗೆ ಸಾಧ್ಯವಾಗದತಿಿಲಲ.
ಕೆೇಿಂದಿೆೇಯ ಪೌೆಢಶಿಕ್ಷಣ ಮಿಂಡಳಿ (ಸ್ಸಬ್ರಎಸ್ಇ) ಪೆಸಕಿ ಶೆೈಕ್ಷಣಿಕ ಸಾಲ್ಲನಿಿಂದ್ 9 ಮತದಿ 10ನೆೇ ತರಗತಿಗೆ
ಹಣಕಾಸದ ಮಾರದಕಟ್ೆಿ ನಿವಿಹಣಾ (ಎಫ್ಎಿಂಎಿಂ) ವಿಷಯದ್ಲ್ಲಲ ವೃತಿಿಪರ ಕೊೇಸ್ಿ ಆರಿಂಭಿಸಲ್ಲದ್ೆ.
‘ರಾಷಿರೇಯ ಷೆೇರದ ವಿನಿಮಯ ಕೆೇಿಂದ್ೆದ್ (ಎನ್ಎಸ್ಇ) ಸಹಯೇಗದ್ೊಿಂದಿಗೆ ವೃತಿಿಪರ ಕೊೇಸ್ಿ
ಆರಿಂಭಿಸಲಾಗದವುದ್ದ’ .
ಭಾರತದ್ಲ್ಲಲ ಅತಿ ಹೆಚದಿ ಮಿಂದಿಯನದ್ ಬಲ್ಲ ಪಡೆಯದತಿಿರದವ ಹೃದ್ೊೆೇಗದ್ ನಿಂತರದ್ ಸಾೆನದ್ಲ್ಲಲ ಕಾಯನಿರ್ ಇದ್ೆ
ಎಿಂದ್ದ ಅಿಂತಾರಾಷಿರೇಯ ಅಧ್ಯಯನವ್ಿಂದ್ದ ತಿಳಿಸ್ಸದ್ೆ. ಜಠ್ರ, ಪತಿಜನಕಾಿಂಗ, ಅನ್ನಾಳ ಕಾಯನಿರ್ ಅತಿ ಹೆಚದಿ
ಭಾರತಿೇಯರನದ್ ಕೊಲದಲತಿಿದ್ೆ. ಸಿನ ಕಾಯನಿರ್ ಪೆಮಾಣ ಭಾರತದ್ಲ್ಲಲ ಕೆೇವಲ ಎರಡದ ದ್ಶಕಗಳ ಅಿಂತರದ್ಲ್ಲಲ
ಮೂರದ ಪಟದಿ ಹೆಚಾಿಗಿದ್ೆ ಎಿಂದ್ದ "ಜಾಮಾ ಆಿಂಕಾಲಜಿ' ಎಿಂಬ ವೆೈದ್ಯ ಜನಿಲ್ನಲ್ಲಲ ಪೆಕಟವಾಗಿರದವ ಕಾಯನಿರ್
ವರದಿಯಿಂದ್ದ ತಿಳಿಸ್ಸದ್ೆ.
1990ರ ದ್ಶಕದ್ಲ್ಲಲ 6.24 ಲಕ್ಷ ಕಾಯನಿರ್ ಪೆಕರಣಗಳಳ ಪತೆಿಯಾಗಿ 4.26 ಲಕ್ಷ ಮಿಂದಿ ಸಾವನ್ಪಾದ್ುರದ. 2013ರ
ಹೊತಿಿಗೆ ಈ ಸಿಂಖೆಯಯಲ್ಲಲ ಅಗಾಧ್ ಏರಿಕೆ ಕಿಂಡದಬಿಂದಿದ್ದು 11.7 ಲಕ್ಷ ಮಿಂದಿಯಲ್ಲಲ ಕಾಯನಿರ್ ಕಾಣಿಸ್ಸಕೊಿಂಡಿದ್ೆ.
6.75 ಲಕ್ಷ ಮಿಂದಿ ಪಾೆಣ ತೆರದತಿಿದ್ಾುರೆ ಎಿಂದ್ದ ವರದಿ ತಿಳಿಸ್ಸದ್ೆ.
3 ಹಾಗೂ 4ನೆೇ ಹಿಂತದ್ ಹೊತಿಿಗೆ ತನಗೆ ಕಾಯನಿರ್ ಇದ್ೆ ಎಿಂಬದದ್ದ ರೊೇಗಿಗೆ ಗೊತಾಿಗದತಿಿದ್ೆ. ಇದ್ರಿಿಂದ್ಾಗಿ ರೊೇಗಿ
ಚಿಕ್ಕತೆಿ ಪಡೆಯದವುದ್ದ ವಿಳಿಂಬವಾಗದತಿದ್ೆ. ಆತ ಸಾಯದವ ಸಿಂಭವ ಹೆಚದಿತಿದ್ೆ ಎಿಂದ್ದ ಅಧ್ಯಯನದ್ ಸಹ
ಲೆೇಖಕರಾಗಿರೂ ಆಗಿರದವ ಭಾರತದ್ ಸಾವಿಜನಿಕ ಆರೊೇಗಯ ಪೆತಿಷಾಠನ ಮತದಿ ಅಮರಿಕದ್ ಸ್ಸಯಾಟಲನ
ವಾಷಿಿಂಗಿನ್ ವಿವಿಯ ಪಾೆಧಾಯಪಕ ಡಾ| ಲಲ್ಲತ್ ದ್ಿಂಡೊೇನಾ ತಿಳಿಸ್ಸದ್ಾುರೆ.
ಭಾರತದ್ಲ್ಲಲ ಬಾಯಿ ಕಾಯನಿರ್ ರೊೇಗಿಗಳ ಪೆಮಾಣ ಹೆಚಿಿದ್ೆ. 1990ರಲ್ಲಲ ಕೆೇವಲ 34 ಸಾವಿರ ಮಿಂದಿಯಷಿಿದ್ು
ಅಿಂತಹ ರೊೇಗಿಗಳ ಸಿಂಖೆಯ ಈಗ 84,700ಕೆಿ ಏರಿಕೆ ಕಿಂಡಿದ್ೆ. ಇದ್ೆೇ ಅವಧಿಯಲ್ಲಲ ಸಿನ ಕಾಯನಿರ್ ಪೆಮಾಣ 56,786
ಪೆಕರಣಗಳಿಿಂದ್ 1,51,304 ಪೆಕರಣಗಳಿಗೆ ಹೆಚಾಿಗಿದ್ೆ ಎಿಂದ್ದ ತಿಳಿಸ್ಸದ್ೆ.
188 ದ್ೆೇಶಗಳಲ್ಲಲ 28 ಕಾಯನಿರ್ ಸಿಂಘಟನೆಗಳಳ ನಡೆಸ್ಸರದವ ವಿಶೆಲೇಷಣೆ ಆಧ್ರಿಸ್ಸ ಸ್ಸದ್ಧಪಡಿಸ್ಸರದವ ಈ ವರದಿ
ಪೆಕಾರ, ವಿಶಾವದ್ಯಿಂತ 2013ನೆೇ ಸಾಲ್ಲನಲ್ಲಲ 1.5 ಕೊೇಟಿ ಕಾಯನಿರ್ ರೊೇಗಿಗಳಿದ್ಾುರೆ. 82 ಲಕ್ಷ ಮಿಂದಿ
ಸಾವನ್ಪುಾತಿಿದ್ಾುರೆ ಎಿಂದ್ದ ತಿಳಿಸಲಾಗಿದ್ೆ.
ಬ್ರಡಿ ಸ್ಸಗರೆೇಟದ ನಿಷೆೇಧ್ಕೆಿ ಕೆೇಿಂದ್ೆ ಸಕಾಿರ ಚಿಿಂತನೆ ನಡೆಸದತಿಿರದವ ಬೆನ್ಲೆಲೇ, ಬ್ರಡಿ ಸ್ಸಗರೆೇಟದ ಮಾರಾಟ ಮತದಿ
ಆರೊೇಗಯ ಎಚಿರಿಕೆಗಳನದ್ ಒಳಗೊಿಂಡಿರದ್ ಇತರ ತಿಂಬಾಕದ ಉತಾನ್ಗಳ ಮೇಲೆ ಚಿಂಡಿೇಗಢ ಜಿಲಾಲಡಳಿತ
ಬದಧ್ವಾರ ನಿಷೆೇಧ್ ಹೆೇರಿದ್ೆ. ಸಾವಿಜನಿಕ ಹಿತಾಸಕ್ಕಿಯ ದ್ೃಷಿಿಯಿಿಂದ್ ತಕ್ಷಣದಿಿಂದ್ಲೆೇ ಜಾರಿಯಾಗಲ್ಲದ್ೆ. 2003ರ
ತಿಂಬಾಕದ ಉತಾನ್ ಕಾಯ್ದುಯಲ್ಲಲಯ ಅಡಿಯಲ್ಲಲ ನಿಧಾಿರ ಕೆೈಗೊಳುಲಾಗಿದ್ೆ .
ರೆೈತರಿಗೆ ಅಗತಯ ಮಾಹಿತಿಗಳನದ್ ಒದ್ಗಿಸಲದ ಕೆೇಿಂದ್ೆ ಸಕಾಿರ ಪಾೆರಿಂಭಿಸ್ಸರದವ ಕ್ಕಸಾನ್ ಚಾನಲ್ಗೆ ಪೆಧಾನ
ಮಿಂತಿೆ ನರೆೇಿಂದ್ೆ ಮೊೇದಿ ಮಿಂಗಳವಾರ ಅಧಿಕೃತ ಚಾಲನೆ ನಿೇಡಿದ್ರದ.
ಡಿಡಿ ಕ್ಕಸಾನ್ ಚಾನೆಲ್ ರೆೈತರಿಗೆ ವಯವಸಾಯದ್ ಅತದಯತಿಮ ಮಾದ್ರಿಗಳನದ್ ಪರಿಚಯಿಸದತಿದ್ೆ, ಎಲಾಲ ರಿೇತಿಯ
ಅಗತಯ ಮಾಹಿತಿಯನದ್ ಒದ್ಗಿಸಲ್ಲದ್ೆ. ಇಿಂದಿನ ವಯವಸೆೆ ರೆೈತರದ ತಮಮನದ್ ತಾವು ಮದಖಯ ವಾಹಿನಿಯಿಿಂದ್
ಹೊರಗದಳಿಯದವಿಂತೆ ಮಾಡಿದ್ೆ, ಈ ಕ್ಷೆೇತೆವನದ್ ಕ್ಕೆಯಾಶಿೇಲ ಮತದಿ ಶಕ್ಕಿಶಾಲ್ಲ ಕ್ಷೆೇತೆವನಾ್ಗಿ ಮಾಡಲದ ಎನ್ಡಿಎ
ಸಕಾಿರ ಪಣತೊಟಿಿದ್ೆ
1997ರಿಿಂದ್ ತಿೆಪುರಾದ್ಲ್ಲಲ ಜಾರಿಯಲ್ಲಲದ್ು ವಿವಾದ್ಾತಮಕ ಸಶಸರ ಪಡೆಗಳ (ವಿಶೆೇಷ ಅಧಿಕಾರ) ಕಾಯ್ದುಯನದ್ ರಾಜಯ
ಸಕಾಿರ ತೆಗೆದ್ದ ಹಾಕ್ಕದ್ೆ. ಸಿಂಪುಟ ಸಭೆಯಲ್ಲಲ ಈ ಕದರಿತದ ನಿಣಿಯ ತೆಗೆದ್ದಕೊಳುಲಾಯಿತದ ಮತದಿ ಕೂಡಲೆೇ
ಜಾರಿ ಮಾಡಲಾಯಿತದ . ರಾಜಯದ್ಲ್ಲಲ ಬಿಂಡಾಯ ಚಟದವಟಿಕೆಗಳಳ ಈಗ ಸಿಂಪಯಣಿ ನಿಿಂತಿದ್ೆ.
ಹ ೀಗ ಕ ಲಸ ಮಾಡುತ ು?
ಹೊಸ ಉದಿುಮ ಗಳ (ಸಾಿಟ್ಿಅಪ್) ಸಾೆಪನೆಗೆ ಮತದಿ ಪಯಾಿಯ ಹೂಡಿಕೆಗೆ ಸಿಂಬಿಂಧಿಸ್ಸ ದ್ಿಂತೆ ಸಲಹೆ ನಿೇಡಲದ
ಭಾರತಿೇಯ ಷೆೇರದಪೆೇಟ್ೆ ನಿಯಿಂತೆಣ ಮಿಂಡಳಿಯದ (ಸೆಬ್ರ), ಇನೊಿಸ್ಸಸ್ ಸಹ ಸಿಂಸಾೆಪಕ ಎನ್.ಆರ್.ನಾರಾಯಣ
ಮೂತಿಿ ಅವರ ನೆೇತೃತವದ್ಲ್ಲಲ 18 ಸದ್ಸಯರ ಸರ್ಮತಿಯನದ್ ರಚಿಸ್ಸದ್ೆ.
ದ್ೆೇಶದ್ಲ್ಲಲ ಸಾಿಟ್ಿಅಪ್ಗಳ ಸಾೆಪನೆ ಮತದಿ ಪಯಾಿಯ ಹೂಡಿಕೆಗೆ ಸಿಂಬಿಂಧಿ ಸ್ಸದ್ಿಂತೆ ಈ ಸರ್ಮತಿ ವರದಿ
ಸ್ಸದ್ಧಪಡಿಸ್ಸ ಸೆಬ್ರಗೆ ಸಲ್ಲಲಸಲ್ಲದ್ೆ. ಮಾತೆವಲಲ, ಪಯಾಿಯ ಹೂಡಿಕೆ ಉದಿುಮಗಳ ಅಭಿ ವೃದಿಧಗೆ ಇರದವ
ಸಮಸೆಯಗಳಿಗೂ ಸಲಹೆ–ಸೂಚನೆಗಳನದ್ ನಿೇಡಲ್ಲದ್ೆ.
ವಷಿದ ಬಳಿಕ ಹೂಡಿಕ : ಷೆೇರದಪೆೇಟ್ೆ ಯಲ್ಲಲ ಸಾಿಟ್ಿಅಪ್ಗಳಿಗೂ ಹೂಡಿಕೆ ಮಾಡಲದ ಸೆಬ್ರ ನಿಯಮ ರೂಪಸದತಿಿದ್ೆ.
ಕಿಂಪೆನಿಗಳನದ್ ಗದರದತಿಸದವ ಕಾಯಿವಯ ನಡೆಯದತಿಿದ್ೆ. ಒಿಂದ್ದ ವಷಿದ್ ಬಳಿಕವಷೆಿೇ ಸಣಣ ಹೂಡಿಕೆದ್ಾರರಿಗೆ
ಪೆೇಟ್ೆಯಲ್ಲಲ ಹೂಡಿಕೆ ಮಾಡಬಹದದ್ದ.
ಪಾರ್ಕ ಆಕೆರ್ಮತ ಕಾಶಿೀರದ್ ಮೂಲಕ ಹಾದ್ದಹೊೇಗದವ ಸದಮಾರದ ₨28 ಸಾವಿರ ಕೊೇಟಿ ಮೊತಿದ್ ವಿವಾದ್ಾತಮಕ ಆರ್ಥಿಕ
ಕಾರಿಡಾರ್ ಒಪಾಿಂದ್ಕೆಿ ನೆರೆಯ ಚಿೇನಾ ಮತದಿ ಪಾಕ್ಕಸಾಿನಗಳಳ ಸಹಿ ಹಾಕ್ಕವೆ.ಪಾರ್ಕ ಆಕೆರ್ಮತ ಕಾಶಿೀರದ್ ಮೂಲಕ
ಪಾಕ್ಕಸಾಿನದ್ ಗವದ್ಾರ್ನಲ್ಲಲರದವ ಅರೆೇಬ್ರಯನ್ ಸಮದದ್ೆದ್ಾಳದ್ ಬಿಂದ್ರಿಗೆ ಚಿೇನಾ ಪಶಿಿಮ ಭಾಗವನದ್ ಸಿಂಪಕ್ಕಿಸದವ
ಒಪಾಿಂದ್ ಇದ್ಾಗಿದ್ೆ. ಇದ್ರಲ್ಲಲ ಬೃಹತ್ ಮತದಿ ಸಿಂಕ್ಕೇಣಿ ರಸೆಿಯ ಜಾಲಗಳಳ, ರೆೈಲದ, ವಾಣಿಜಯ ವಲಯಗಳಳ, ಇಿಂಧ್ನ
ಯೇಜನೆಗಳಳ ಮತದಿ ಪೆೈಪ್ಲೆೈನ್ಗಳನದ್ ಒಳಗೊಿಂಡಿದ್ೆ.
ಭಾರತ-ಪಾಕ್ಕಸಾಿನ ನಡದವೆ ಶಾಿಂತಿ ಮಾತದಕತೆ ಪೆಕ್ಕೆಯ್ದಗೆ ಉತೆಿೇಜನ ನಿೇಡದವಲ್ಲಲ ತಾನದ ಪೆಮದಖ ಪಾತೆ
ವಹಿಸಲ್ಲದ್ದು, ಇದ್ರಿಿಂದ್ ಈ ಪೆದ್ೆೇಶದ್ ಎಲಾಲ ದ್ೆೇಶಗಳಿಗೂ ಪೆಯೇಜನವಾಗಲ್ಲದ್ೆ ಎಿಂದ್ದ ಚಿೇನಾ ಹೆೇಳಿದ್ೆ.
ಪಾೆದ್ೆೇಶಿಕ ಮಹತವದ್ ಸಿಂಗತಿಗಳಳ ಮತದಿ ಪರಸಾರ ಸಹಕಾರವನದ್ ಬಲಪಡಿಸದವ ನಿಟಿಿನಲ್ಲಲ ಪಾಕ್ಕಸಾಿನದ್ೊಿಂದಿಗೆ
ಸಹಮತ ಸಾಧಿಸದವುದ್ಾಗಿ ಅದ್ದ ಹೆೇಳಿದ್ೆ.
ಈ ಯೇಜನೆಯದ ಇಿಂಧ್ನ ಉತಾಾದ್ನೆಯಲಲದ್ೆ, ಮೂಲಸೌಕಯಿ ಅಭಿವೃದಿಧ ಮತದಿ ವಯವಹಾರ ಕ್ಷೆೇತೆಕೆಿ
ಸಿಂಬಿಂಧಿಸ್ಸದ್ ಹಲವು ಯೇಜನೆಗಳನೂ್ ಒಳಗೊಿಂಡಿದ್ೆ
ಜಾಗತಿಕ ಮಟಿದ್ 158 ಸದಖೇ ರಾಷರಗಳ ಪಟಿಿಯಲ್ಲಲ ಭಾರತ 117ನೆೇ ಸಾೆನದ್ಲ್ಲಲದ್ೆ ಎಿಂದ್ದ ‘ವಲ್ೆಿ ಹಾಯಪನೆಸ್
ಸಿಂಸೆೆ’ ತಿಳಿಸ್ಸದ್ೆ.
ಯೇಗಕ್ಷೆೇಮ, ಸಿಂತೊೇಷ ಒಿಂದ್ದ ದ್ೆೇಶದ್ ಆರ್ಥಿಕ ಮತದಿ ಸಾಮಾಜಿಕ ಅಭಿವೃದಿಧಗೆ ನಿಣಾಿಯಕ ಸೂಚಕಗಳಾಗಿವೆ
ಎಿಂಬ ನಿೇತಿಯ ಪೆಮದಖ ಗದರಿ ಇರಬೆೇಕದ ಎಿಂದ್ದ ವರದಿ ತೊೇರಿಸ್ಸಕೊಟಿಿದ್ೆ.
ಈ ದ್ೆೇಶಗಳಲ್ಲಲ ಸಿಂತೊೇಷ ಮಟಿದ್ ಬದ್ಲಾವಣೆಗಳನದ್ ಗಮನಿಸ್ಸ, ಆರ್ಥಿಕ, ಸಾಮಾಜಿಕ, ಪರಿಸರ ಮತದಿ ಆಯಾ
ದ್ೆೇಶಗಳ ಜಿಡಿಪ (ಒಟ್ಾಿರೆ ರಾಷಿರೇಯ ಉತಾನ್) ಸೆೇರಿದ್ಿಂತೆ ಸದಸ್ಸೆರ ಅಭಿವೃದಿಧ ಕದರಿತದ ಅಿಂಕ್ಕ–ಅಿಂಶಗಳನದ್
ಪರಿಶಿೇಲ್ಲಸ್ಸ ‘ವಲ್ೆಿ ಹಾಯಪನೆಸ್ ಸಿಂಸೆೆ’ ವರದಿ ತಯಾರಿಸಲಾಗಿದ್ೆ ಎಿಂದ್ದ ಸದಸ್ಸೆರ ಅಭಿವೃದಿಧ ಸಲೂಯಷನ್ಿ ನೆಟ್
ವರ್ಕಿ (ಎಸ್ಡಿಎಸ್ಎನ್)ಪೆಕಟಿಸ್ಸದ್ೆ.
ವರದಿ ಅಥಿಶಾಸರ, ನರವಿಜ್ಞಾನ, ರಾಷಿರೇಯ ಅಿಂಕ್ಕಅಿಂಶ ಕ್ಷೆೇತೆಗಳಲ್ಲಲನ ಪೆಮದಖ ತಜ್ಞರ ವಿಶೆಲೇಷಣೆ ಹೊಿಂದಿದ್ೆ.
ವೆೈಯಕ್ಕಿಕ ಯೇಗಕ್ಷೆೇಮ ಮಾಪನಗಳನದ್ ರಾಷಿರೇಯ ಪೆಗತಿ ನಿಣಿಯಿಸಲದ ಪರಿಣಾಮಕಾರಿಯಾಗಿ
ಬಳಸಬಹದದ್ದ ಎಿಂಬದದ್ನದ್ ವರದಿ ವಿವರಿಸದತಿದ್ೆ. ಈ ವರದಿಯನದ್ ಬ್ರೆಟಿಷ್–ಕೊಲಿಂಬ್ರಯಾ ವಿಶವವಿದ್ಾಯಲಯ
ಮತದಿ ಕೆನಡಾ ವಿ.ವಿ ಮದಿಂದ್ದವರಿದ್ ಸಿಂಶೆ ೇಧ್ನಾ ಸಿಂಸೆೆಯ ಪಾೆಧಾಯಪಕರದ ತಯಾರಿಸ್ಸದ್ಾುರೆ.
‘ಈ ವರದಿಯದ ಸಾಮಾಜಿಕ ಯೇಗಕ್ಷೆೇಮ ಸಾಧಿಸಲದ ಸಹಕಾರಿಯಾಗಲ್ಲದ್ೆ. ಕೆೇವಲ ಹಣದ್ ಮೂಲಕ ಅಲಲ,
ಪಾೆಮಾಣಿಕತೆ, ವಿಶಾವಸ, ಮತದಿ ಉತಿಮ ಆರೊೇಗಯದ್ ಮದಖಾಿಂತರ ಹೊಸ ಸದಸ್ಸೆರ ಅಭಿವೃದಿಧ ಗದರಿ
ಸಾಧಿಸಬಹದದ್ದ. ಎಲಲ ದ್ೆೇಶಗಳಿಗೂ ಇದ್ದ ಉಪಯದಕಿ’ ಎಿಂದ್ದ ಕೊಲಿಂಬ್ರಯಾ ವಿಶವವಿದ್ಾಯಲಯದ್ ಭೂ ವಿಜ್ಞಾನ
ಸಿಂಸೆೆ ನಿದ್ೆೇಿಶಕ ಜೆಫೆ ಸಾಚ್ಿ ಹೆೇಳಿದ್ಾುರೆ.
ಗೆಹಿಕೆಯ ಜಿೇವನದ್ ಆಯ್ದಿಗಳನದ್ ಮಾಡಲದ ಸಾವತಿಂತೆಾ, ಭೆಷಾಿಚಾರ ಮದಕ್ಕಿ, ಮತದಿ ಉದ್ಾರತೆ ಎಣಿಕೆ
ಯಾವುದ್ನಾ್ದ್ರೂ ಹೊಿಂದಿರದವ, ತಲಾ ನೆೈಜ ಜಿಡಿಪ, ಆರೊೇಗಯಕರ ಜಿೇವಿತಾವಧಿ, ಈ ಆರದ ಪೆಮದಖ
ಅಿಂಶಗಳನದ್ ಪರಿಗಣಿಸಲಾಗಿದ್ೆ. ಮೊದ್ಲ ಬಾರಿಗೆ ಈ ವಷಿ ಲ್ಲಿಂಗ, ವಯಸದಿ ಮತದಿ ಪೆದ್ೆೇಶದ್ವರನದ್ ವರದಿ
ಪರಿಗಣಿಸ್ಸದ್ೆ.
ಮುಖಾಯಂಶಗಳು
ಜಗತಿಿನಲ್ಲಲ ಪೆಭಾವಿ ಪೆಯಾಣ ದ್ಾಖಲೆ ಯಾವುದ್ದ ಎಿಂಬ ಬಗೆೆ ಜಾಗತಿಕವಾಗಿ ನಡೆದ್ ಸರ್ಮೇಕ್ಷೆಯಲ್ಲಲ ಭಾರತದ್
ಪಾಸ್ಪೇಟ್ಿ 50ರಲ್ಲಲ 48ನೆೇ ಸಾೆನ ಗಳಿಸ್ಸದ್ೆ.
ಜಮಿನಿ ಮೂಲದ್ ಗೊೇ ಯದರೊೇ ಟ್ಾೆವೆಲ್ ಕಿಂಪಾಯರಿಸನ್ ವೆಬ್ಸೆೈಟ್ ನಡೆಸ್ಸದ್ ಸರ್ಮೇಕ್ಷೆಗೆ 50 ರಾಷರಗಳ
ಪಾಸ್ಪೇಟ್ಿಗಳನದ್ ಪರಿಗಣಿಸಲಾಗಿದ್ೆ. ಯಾವ ಪಾಸ್ಪೇಟ್ಿ ಮೂಲಕ ಎಷದಿ ರಾಷರಗಳಿಗೆ ವಿೇಸಾ ಇಲಲದ್ೆ
ಪೆಯಾಣಿಸಬಹದದ್ದ, ಅಜಿಿ ಶದಲಿವೆಷದಿ ಹಾಗೂ ಪಾಸ್ಪೇಟ್ಿ ಪಡೆಯಲದ ತೆಗೆದ್ದಕೊಳಳುವ ಕೆಲಸದ್ ಅವಧಿ
ಸರ್ಮೇಕ್ಷೆಗೆ ಮಾನದ್ಿಂಡವಾಗಿತದಿ.
ಭಾರತದ್ ಪಾಸ್ಪೇಟ್ಿ ಮೂಲಕ ಕೆೇವಲ 52 ದ್ೆೇಶಗಳಿಗೆ ವಿೇಸಾ ಇಲಲದ್ೆ ಪೆಯಾಣಿಸಬಹದದ್ಾಗಿದ್ದು, ಅಜಿಿ
ಶದಲಿ ₨1440 ಆಗಿದ್ೆ. ಅಲಲದ್ೆ ಪಾಸ್ಪೇಟ್ಿ ಪಡೆಯಲದ 87 ಗಿಂಟ್ೆಗಳ ಕೆಲಸದ್ ಅವಧಿ ಬೆೇಕಾಗದತಿದ್ೆ. ಈ
ಅಿಂಶಗಳಳ ಭಾರತವನದ್ ಕೊನೆಯ ಸಾಲ್ಲನಲ್ಲಲ ನಿಲದಲವಿಂತೆ ಮಾಡಿದ್ವು.
ಭಾರತದ್ಲ್ಲಲ ಮೊೇದಿ ನೆೇತೃತವದ್ ಎನ್ಡಿಎ ಸಕಾಿರ ಅಧಿಕಾರಕೆಿ ಬಿಂದ್ ನಿಂತರ ಧಾರ್ಮಿಕ ಅಲಾಸಿಂಖಾಯತರದ
ಕೊೇಮದ ಹಿಿಂಸಾಚಾರಕೆಿ ತದತಾಿಗದತಿಿದ್ಾುರೆ. ಸಿಂಘ ಪರಿವಾರಗಳಳ ಘರ್ವಾಪಸ್ಸ ಹೆಸರಲ್ಲಲ ಬಲವಿಂತ
ಮತಾಿಂತರದ್ಲ್ಲಲ ತೊಡಗಿದ್ೆ ಎಿಂದ್ದ ಅಮರಿಕದ್ ಅಿಂತಾರಾಷಿರೇಯ ಧಾರ್ಮಿಕ ಸಾವತಿಂತೆಾ ಆಯೇಗ ತನ್
ವರದಿಯಲ್ಲಲ ತಿಳಿಸ್ಸದ್ೆ.
ಹಿಿಂದ್ೂ ಮಹಾಸಾಗರ ತಳದ್ಲ್ಲಲ ಭಾರಿ ಪೆಮಾಣದ್ ಚಿನ್ ಮತದಿ ಬೆಳಿು ಅದಿರದ ಪತೆಿಯಾಗಿರದವುದ್ರಿಿಂದ್ ಸಾಗರದ್
ತಳದ್ಲ್ಲಲ ಗಣಿಗಾರಿಕೆ ನಡೆಸಲದ ಭಾರತಕೆಿ ಎಲಾಲ ಸಹಕಾರ ನಿೇಡಲದ ಚಿೇನಾ ಮದಿಂದ್ಾಗಿದ್ೆ.
ಹಿಿಂದ್ೂ ಮಹಾಸಾಗರದ್ಲ್ಲಲ ಅಪಾರ ಪೆಮಾಣದ್ ಚಿನ್ ಮತದಿ ಬೆಳಿು ಅದಿರದಗಳಳ ಪತೆಿಯಾಗಿದ್ದು, ಈ ನಿಕ್ಷೆೇಪಗಳನದ್
ಹೊರ ತೆಗೆಯದವ ಕಾಯಿಕೆಿ ಭಾರತವೆೇ ಸೂಕಿವಾದ್ ಪಾಲದದ್ಾರ ರಾಷರ ಎಿಂದ್ದ ಚಿೇನಾದ್ ಸಾಗರ ಗಣಿ
ಸಿಂಶೆ ೇಧ್ನೆ ಮತದಿ ಅಭಿವೃದಿಧ ಸಿಂಸೆೆಯ ಉಪ ನಿದ್ೆೇಿಶಕ ಜೊಿಂಗದಯ ಅವರದ ಹೆೇಳಿದ್ಾುರೆ ಎಿಂದ್ದ ‘ಚಿೇನಾ ಡೆೈಲ್ಲ’
ಪತಿೆಕೆ ವರದಿ ಮಾಡಿದ್ೆ.
ಎರಡೂ ರಾಷರಗಳಳ ಸಾಗರ ತಳದ್ ಗಣಿಗಾರಿಕೆ ನಡೆಸಲದ ಅಿಂತರರಾಷಿರೇಯ ಸಾಗರ ತಳ ಪಾೆಧಿಕಾರದ್ ಜತೆ
ಗದತಿಿಗೆ ಒಪಾಿಂದ್ ಮಾಡಿಕೊಿಂಡಿರದವುದ್ರಿಿಂದ್ ಸಾಗರ ತಳದ್ ಚಿನ್ ಮತದಿ ಬೆಳಿು ನಿಕ್ಷೆೇಪ ಗಣಿಗಾರಿಕೆಯನದ್
ಜಿಂಟಿಯಾಗಿ ಮಾಡಬಹದದ್ಾಗಿದ್ೆ ಎಿಂಬ ಅಭಿಪಾೆಯ ವಯಕಿಪಡಿಸ್ಸದ್ಾುರೆ ಎಿಂದ್ದ ಪತಿೆಕೆ ತಿಳಿಸ್ಸದ್ೆ.
ಪೆಧಾನಿ ಮೊೇದಿ ಅವರದ ಚಿೇನಾ ಪೆವಾಸ ಮಾಡದತಿಿರದವ ಸಿಂದ್ಭಿದ್ಲ್ಲಲಯ್ದೇ ಈ ವಿಷಯ ಪೆಸಾಿಪವಾಗಿರದವುದ್ಕೆಿ
ಹೆಚಿಿನ ಮಹತವ ಬಿಂದಿದ್ೆ.
ತೆೈಲ ಸಿಂಪನೂಮಲ ಭರಿತ ರಾಷರ ಸೌದಿ ಅರೆೇಬ್ರಯಾದ್ಲ್ಲಲ ಕಳೆದ್ 16 ತಿಿಂಗಳಲ್ಲಲ ಸದಮಾರದ ಐದ್ದ ಲಕ್ಷ
ಭಾರತಿೇಯರದ ಉದ್ೊಯೇಗ ಪಡೆದಿದ್ಾುರೆ. ಕಳೆದ್ ವಷಿದ್ ಜನವರಿಯಲ್ಲಲ ಭಾರತ ಹಾಗೂ ಸೌದಿ ಅರೆೇಬ್ರಯಾ
ನಡದವಣ ಒಪಾಿಂದ್ದಿಿಂದ್ ಈ ಬೆಳವಣಿಗೆ ನಡೆದಿದ್ದು, ಸೌದಿಯಲ್ಲಲರದವ ಒಟದಿ ಭಾರತಿೇಯ ಉದ್ೊಯೇಗಿಗಳ ಸಿಂಖೆಯ 30
ಲಕ್ಷಕೆಿ ಏರಿದ್ೆ.
ಗಲ್ಿ ರಾಷರದ್ಲ್ಲಲ ವಿದ್ೆೇಶಿಯರ ಸಿಂಖೆಯಯಲ್ಲಲ ಭಾರತಿೇಯರದ್ದು ಸ್ಸಿಂಹ ಪಾಲದ ಎಿಂದ್ದ ಅರಬ್ ನೂಯಸ್ ವರದಿ
ಮಾಡಿದ್ೆ.
‘ಪೆತಿ ಕಾರ್ಮಿಕರಿಗೆ ಪಾೆಯೇಜಕತವ ವಹಿಸದವವರದ 2500 ಅಮರಿಕನ್ ಡಾಲರ್ (ಸದಮಾರದ ಒಿಂದ್ೂವರೆ ಲಕ್ಷ
ರೂಪಾಯಿ) ಭದ್ೆತೆ ನಿೇಡದವ ಷರತಿನದ್ ಒಳಗೊಿಂಡ ನಿಬಿಂಧ್ನೆಗಳಳ ಸೆೇರಿದ್ಿಂತೆ ನೆೇಮಕಾತಿ ಒಪಾಿಂದ್
ತಿದ್ದುಪಡಿಯ ಬಗೆೆ ಸೌದಿ ಅರೆೇಬ್ರಯಾ ಭಾರತದ್ ಅಧಿಕಾರಿಗಳಿಗೆ ಯಾವುದ್ೆೇ ಮನವಿ ಮಾಡಿಲಲ’ ಎಿಂದ್ದ
ಮೂಲಗಳನದ್ ಉದ್ಧರಿಸ್ಸ ಅದ್ದ ವರದಿ ಮಾಡಿದ್ೆ.
ಮನೆಗೆಲಸ ಮಾಡದವ ಕಾರ್ಮಿಕರ ನೆೇಮಕವನದ್ ಸಿಂಘಟಿಸದವ ಹಾಗೂ ನಿವಿಹಿಸದವ ಸಿಂಬಿಂಧ್ ಕಳೆದ್ ವಷಿ
ಉಭಯ ರಾಷರಗಳ ನಡದವೆ ಒಪಾಿಂದ್ವನದ್ ಮಾಡಿಕೊಳುಲಾಗಿತದಿ.
ನಾಲದಿ ವಷಿಗಳ ಹಿಿಂದ್ೆ ಜೆೈಲ್ ಬೆೆೇರ್ಕ ಪೆಕರಣದ್ಲ್ಲಲ ಭಾಗಿಯಾದ್ ಆರೊೇಪ ಸಿಂಬಿಂಧ್ ಈಜಿಪಿನ ಪದ್ ಚದಯತ
ಅಧ್ಯಕ್ಷ ಮೊಹಮಮದ್ ಮೊೇಸ್ಸಿ ಸೆೇರಿದ್ಿಂತೆ 104 ಜನರಿಗೆ ಈಜಿಪಿನನಾಯಯಾಲಯವ್ಿಂದ್ದ ಮರಣದ್ಿಂಡನೆ
ವಿಧಿಸ್ಸದ್ೆ.
ತಮಮ ಆಡಳಿತದ್ ವಿರದದ್ಧ ದ್ಿಂಗೆ ಎದ್ು ಕಾರಣಕೆಿ 2012ರ ಡಿಸೆಿಂಬನಿಲ್ಲಲ ಹಲವಾರದ ಪೆತಿಭಟನಾಕಾರರನದ್
ಕೊಲ್ಲಲಸ್ಸದ್ ಪೆಕರಣ ಸಿಂಬಿಂಧ್ ಮೊೇಸ್ಸಿ ಅವರಿಗೆ ಈಗಾಗಲೆೇ 20 ವಷಿಗಳ ಜೆೈಲದ ಶಿಕ್ಷೆ ವಿಧಿಸಲಾಗಿದ್ೆ. ಅದ್ರ
ಬೆನ್ಲೆಲೇ ಈಗ ಗಲದಲ ಶಿಕ್ಷೆಯನೂ್ ಜಾರಿ ಮಾಡದವಿಂತೆ ನಾಯಯಾಲಯ ಆದ್ೆೇಶಿಸ್ಸದ್ೆ.
ಮೊೇಸ್ಸಿ ಜೊತೆಗೆ ಮದಸ್ಸಲಿಂ ಬೆದ್ಹದಿಡ್ ಪಕ್ಷದ್ ನಾಯಕ ಮಹಮಮದ್ ಬದಿ ಮತದಿ ಇದ್ೆೇ ಸಿಂಘಟನೆಯ ಇತರೆ 102
ಜನರಿಗೂ ನಾಯಯಾಲಯ ಗಲದಲ ಶಿಕ್ಷೆ ವಿಧಿಸ್ಸ ತಿೇಪುಿ ನಿೇಡಿದ್ೆ.
ಇದಿೇಗ ತಿೇಪುಿ ನಿೇಡಿರದವ ನಾಯಯಾಲಯ, ತನ್ ತಿೇಪಿನದ್ ಒಿಂದ್ದ ವೆೇಳೆ ಜೂನ್ 2ರಿಂದ್ದ ನಡೆಯಲ್ಲರದವ
ವಿಚಾರಣೆ ವೆೇಳೆ ಊಜಿಿತಗೊಳಿಸ್ಸದ್ರೆ ಅಥವಾ ಮೊೇಸ್ಸಿ ಮತದಿ ಇತರರ ಮೇಲಮನವಿ ಅಜಿಿ ತಿರಸೃತಗೊಿಂಡರೆ
ಎಲಲರನೂ್ ನೆೇಣಿಗೆೇರಿಸಲಾಗದವುದ್ದ.
ಈಜಿಪಿನ ಸವಾಿಧಿಕಾರಿ ಹೊೇಸ್ಸ್ ಮದಬಾರಕೆನದ್ ದ್ಿಂಗೆಯ ಮೂಲಕ ಕೆಳಗಿಳಿಸ್ಸ, 2011ರಲ್ಲಲ ಮೊೇಸ್ಸಿ ಅಧ್ಯಕ್ಷರಾಗಿ
ಆಯ್ದಿಯಾಗಿದ್ುರದ. ಆದ್ರೆ, ವಿಭ ಜನಾಕಾರಿ ಆಡಳಿತದ್ಲ್ಲಲ ತೊಡಗಿದ್ಾುರೆ ಎಿಂದ್ದ ಜನತೆ ಬ್ರೇದಿಗೆ ಇಳಿದಿದ್ುರಿಿಂದ್
2013ರ ಜದಲೆೈನಲ್ಲಲ ಅಿಂದಿನ ಈಜಿಪ್ಿ ಸೆೇನಾ ಮದಖಯಸೆ ಅಬೆಧಲ್ ಫ್ತಾ ಎಲ್ ಸ್ಸಸ್ಸಿ ಅವರದ ಮೊೇಸ್ಸಿ ಅವರನದ್
"ಸಾಮಟ್ಿ ಸ್ಸಟಿ' ಯೇಜನೆ ಮಾದ್ರಿಯಲೆಲೇ, ಆಿಂಧ್ೆ ಪೆದ್ೆೇಶ ಸಕಾಿರ "ಸಾಮಟ್ಿ ವಿಲೆೇಜ್, ಸಾಮಟ್ಿ ವಾಡ್ಿ'
ಎಿಂಬ ನೂತನ ಪರಿಕಲಾನೆಯನದ್ ಜಾರಿಗೆ ತಿಂದಿದ್ೆ. ಈ ಪರಿಕಲಾನೆಯ ಅಡಿಯಲ್ಲಲ ಆಿಂಧ್ೆ ಪೆದ್ೆೇಶದ್ 2400ಕೂಿ
ಹೆಚದಿ ಹಳಿುಗಳನದ್ ದ್ತದಿ ಸ್ಸವೇಕರಿಸ್ಸ ಅವುಗಳನದ್ ಅಭಿವೃದಿಧಪಡಿಸಲದ ಅಮರಿಕದ್ಲ್ಲಲ ನೆಲೆಸ್ಸರದವ ಹಲವಾರದ
ಅನಿವಾಸ್ಸ ಭಾರತಿೇಯರದ ಮದಿಂದ್ೆ ಬಿಂದಿದ್ಾುರೆ.
"ಸಾಮಟ್ಿ ವಿಲೆೇಜ್, ಸಾಮಟ್ಿ ವಾಡ್ಿ' ಯೇಜನೆಯಿಿಂದ್ ಪೆೆೇರಿತರಾದ್ ಹಲವು ಉದ್ಯರ್ಮಗಳಳ ಮತದಿ ಅನಿವಾಸ್ಸ
ಭಾರತಿೇಯರದ ಆಿಂಧ್ೆ ಪೆದ್ೆೇಶದ್ಲ್ಲಲ 2417 ಹಳಿುಗಳನದ್ ದ್ತದಿ ಪಡೆಯದವ ನಿಧಾಿರ .
ಮಿಂಗೊೇಲ್ಲಯಕೆಿ ಆರ್ಥಿಕ ಮತದಿ ಮೂಲಸೌಕಯಿ ಅಭಿವೃದಿಧಗೆ ₹ 6,344 ಕೊೇಟಿ (ನೂರದ ಕೊೇಟಿ ಡಾಲರ್) ಸಾಲ
ನಿೇಡದವುದ್ಾಗಿ ಘೂೇಷಿಸ್ಸದ್ರದ.
ಅಮರಿಕದ್ಲ್ಲಲ ನಡೆದ್ ನಾಯಷನಲ್ ಜಿಯೇಗಾೆಫರ್ಕ ಬ್ರೇ ಸಾಧೆಿಯಲ್ಲಲ ಭಾರತಿೇಯ ಅಮರಿಕನ್ ವಿದ್ಾಯರ್ಥಿ, 14ರ
ಹರೆಯದ್ ಕರಣ್ ಮನನ್ ವಿಜೆೇತರಾಗಿ ಹೊರಹೊರ್ಮಮದ್ಾುರೆ. ಈ ಪೆತಿಷಿಠತ ಸಾಧೆಿಯಲ್ಲಲ ಉನ್ತ ಮೂರೂ
ಸಾೆನಗಳನೂ್ ಭಾರತಿೇಯ ಮೂಲದ್ ಸಾಧಾಿಳಳಗಳಿಗೆ ಬಿಂದಿದ್ೆ.
ನಾಯಶನಲ್ ಜಿಯೇಗಾೆಫರ್ಕ ಬ್ರೇ ಚಾಿಂಪಯನ್ ಶಿಪ್ನ ಜತೆಯಲ್ಲಲ ಕರಣ್ ಮನನ್ ಅವರಿಗೆ 85,000 ಅಮರಿಕನ್
ಡಾಲರ್ಗಳ ಕಾಲೆೇಜದ ಸಾಿಲರ್ಶಿಪ್, ನಾಯಷನಲ್ ಜಿಯೇಗಾೆಫರ್ಕ ಸೊಸೆೈಟಿಯ ಜಿೇವಮಾನ ಸದ್ಸಯತವ ಮತದಿ
ವಿದ್ೆೇಶಿ ಪೆವಾಸದ್ ಅವಕಾಶ ಲಭಯವಾಗಲ್ಲದ್ೆ.
ಭಾರತದ್ ಐಟಿ ರಾಜಧಾನಿ ಬೆಿಂಗಳೂರನದ್ ಮಡಿಲಲ್ಲಲ ಇಟದಿಕೊಿಂಡದ ಜಗತಿಿನ ಗಮನ ಸೆಳೆದಿರದವ ಕನಾಿಟಕ
ಹಾಗೂ ಚಿೇನಾದ್ ಮದಿಂದ್ದವರಿದ್ ನಗರಗಳಲ್ಲಲ ಒಿಂದ್ಾದ್ ಚೆಿಂಗದxವಿನ ತವರೂರದ ಸ್ಸಚದವಾನ್ ನಡದವೆ ಸೊೇದ್ರ
ರಾಜಯ ಸಿಂಬಿಂಧ್ ಬೆಸೆಯಲದ ಭಾರತ ಹಾಗೂ ಚಿೇನಾ ಒಪಾಿಂದ್ ಮಾಡಿಕೊಿಂಡಿವೆ.
ಕನಾಿಟಕ ಮತದಿ ಸ್ಸಜದವಾನ್ ನಡದವೆ ಒಪಾಿಂದ್ವಾಗಿರದವುದ್ರಿಿಂದ್ ಎರಡೂ ರಾಜಯಗಳ ನಡದವೆ ಶಿಕ್ಷಣ, ಸಿಂಸೃತಿ,
ಕ್ಕೆೇಡೆ, ಯದವಜನ ವಯವಹಾರ, ನಗರಾಭಿವೃದಿಧ, ತಾಯಜಯ ಜಲ ನಿವಿಹಣೆ, ಮೂಲಸೌಕಯಿ, ಪರಿಸರ, ಸಾವಿಜನಿಕ
ಸ ೂೀದರಿ ಸಿಜ್ುವಾನ್
ಚಿೇನಾದ್ ಅಭಿವೃದಿಧ ಹೊಿಂದಿದ್ ರಾಜಯಗಳ ಪೆೈಕ್ಕ ಸ್ಸಚದವಾನ್ ಕೂಡಾ ಒಿಂದ್ದ. ಚೆಿಂಗದx, ಈ ರಾಜಯದ್ ರಾಜಧಾನಿ.
ರಾಜಯದ್ ಜನಸಿಂಖೆಯ 8 ಕೊೇಟಿ, ವಿಸ್ಸಿೇಣಿ 485,000 ಚದ್ರ ಕ್ಕರ್ಮೇ (ಕನಾಿಟಕದ್ ಎರಡೂವರೆ ಪಟದಿ)ಧಿಧಿಧಿ. ಭತಿ,
ಗೊೇಧಿ, ದ್ಾೆಕ್ಷಿ, ಕಬದಿ ಇಲ್ಲಲನ ಪೆಮದಖ ಬೆಳೆ. ಕೆೈಗಾರಿಕಾ ಕ್ಷೆೇತೆದ್ಲೂಲ ದ್ೆೇಶದ್ ಮದಿಂಚೂಣಿ ರಾಜಯವಿದ್ದ.
ವೆೈಮಾನಿಕಧಿ ವಲಯದ್ಲ್ಲಲ ಸಾಕಷದಿ ಪೆಗತಿ ಸಾಧಿಸ್ಸದ್ೆ. ರೆೇಷೆಮ, ಆಹಾರ ಸಿಂಸಿರಣೆ ಕ್ಷೆೇತೆದ್ಲ್ಲಲ ಹೊಸ ಅಭಿವೃದಿಧ
ವಲಯವಾಗಿ ಹೊರಹೊರ್ಮಮದ್ೆ. ನೆೈಸಗಿಿಕವಾಗಿ ಸಾಕಷದಿ ಖನಿಜ ಸಿಂಪತಿನದ್ ಹೊಿಂದಿದ್ೆ. ಪೆವಾಸೊೇದ್ಯಮ
ವಲಯದ್ಲೂಲ ಅತದಯತಿಮ ಸಾಧ್ನೆ ಮಾಡಿದ್ೆ.
3 ಸ ೂೀದರಿ ಸಿಟ್ಟಗಳು
1. ಚೆನೆ್ೈ- ಚಾಿಂಗ್ಖೇಿಂಗ್
2. ಹೆೈದ್ರಾಬಾದ್- ಖೇಿಂಗ್ಡಾವ್ೇ
3. ಔರಿಂಗಾಬಾದ್- ಡದನ್ಹದವಾಿಂಗ್
ಬೂಕರ್
ಪ್ರಶಸಿು ಮೊತ್ು
1. 59 ಲಕ್ಷಲೆೇಖಕರಿಗೆ ಬಹದಮಾನ
2. 15 ಲಕ್ಷಅನದವಾದ್ಕರಿಗೆ ಪುರಸಾಿರ
ಪೆಧಾನಿ ನರೆೇಿಂದ್ೆ ಮೊೇದಿ ಅವರದ ಕೆೇವಲ ಭದ್ೆತೆಗೆ ಸಿಂಬಿಂಧಿಸ್ಸದ್ ವಿದ್ೆೇಶಾಿಂಗ ನಿೇತಿಗೆ ಒತದಿ ನಿೇಡಿದ್ಾುರೆ ಎಿಂದ್ದ
ಚಿೇನಾದ್ ಸಕಾಿರಿ ಒಡೆತನದ್ ಮಾಧ್ಯಮ ಟಿೇಕ್ಕಸ್ಸದ್ೆ.
ಇದ್ರಿಿಂದ್ಾಗಿ ವಿದ್ೆೇಶಾಿಂಗ ನಿೇತಿಯಲ್ಲಲ ಹೆೇಳಿಕೊಳಳುವಿಂತಹ ಸದಧಾರಣೆಯಾಗಿಲಲ. ಚಿೇನಾ ಪೆಜೆಗಳಿಗೆ ಇ–ವಿೇಸಾ
ನಿೇಡದವ ಮೊೇದಿ ಸಕಾಿರದ್ ನಿಧಾಿರ ಪಯಣಿ ತೃಪಿಕರವಾಗಿಲಲ ಎಿಂದ್ದ ಟಿೇಕ್ಕಸಲಾಗಿದ್ೆ.
ವಾಯಪಾರ ಮತದಿ ಉದ್ೊಯೇಗಕಾಿಗಿಯೂ ಚಿೇನಾ ಪೆಜೆಗಳಿಗೆ ಇ–ವಿೇಸಾ ನಿೇಡಬೆೇಕದ ಎಿಂದ್ದ ಟಿಿಂಗ್ಹದವಾ
ವಿಶವವಿದ್ಾಯಲಯದ್ ಸಿಂಶೆ ೇಧ್ಕ ‘ಗೊಲೇಬಲ್ ಟ್ೆೈಮ್್ ಸ’ ಪತಿೆಕೆಯಲ್ಲಲ ಬರೆದ್ ಲೆೇಖನದ್ಲ್ಲಲ ಒತಾಿಯಿಸಲಾಗಿದ್ೆ.
ಭಾರತದ್ ಹಿಿಂದಿನ ಇಬಿರದ ಪೆಧಾನಿಗಳಳ ಅನದಸರಿಸ್ಸದ್ ವಿದ್ೆೇಶಾಿಂಗ ನಿೇತಿಯ್ದೇ ಮದಿಂದ್ದವರಿದಿದ್ೆ. ಮೊೇದಿ ಅವರ
ಒಿಂದ್ದ ವಷಿದ್ ಅವಧಿಯಲ್ಲಲ ಯಾವುದ್ೆೇ ಬದ್ಲಾವಣೆಯಾಗಿಲಲ ಎಿಂದ್ದ ತಿಳಿಸ್ಸದ್ಾುರೆ.
ಬೆವರನದ್ ಬಳಸ್ಸಕೊಿಂಡದ ಆತನ ಆರೊೇಗಯ ಸ್ಸೆತಿಯ ಬಗೆೆ ಮಹತವದ್ ಮಾಹಿತಿಗಳನದ್ ನಿೇಡದವಿಂತಹ ಅತಾಯಧ್ದನಿಕ
ತಿಂತೆಜ್ಞಾನ ಇದಿೇಗ ಅಭಿವೃದಿಧಯಾಗದತಿಿದ್ೆ. ಇದ್ದ ದ್ೆೇಹದ್ ಮೇಲೆ ಧ್ರಿಸಬಹದದ್ಾದ್ಿಂತಹ ಪುಟಿ ಸಾಧ್ನದ್
ಸವರೂಪದ್ಲ್ಲಲರದತಿದ್ೆ
ಗಾತೆದ್ಲ್ಲಲ ಅತಯಿಂತ ಪುಟಿದ್ಾಗಿರದವ ಈ ಸಾಧ್ನ, ನೊೇಡಲದ ಥೆೇಟ್ ‘ಎಲೆಕಾರನಿರ್ಕ ಸಾಿಾಿಂಪ್’ನಿಂತೆ ಇದ್ೆ. ವಯಕ್ಕಿ
ಇದ್ನದ್ ತೊೇಳಿಗೆ ಧ್ರಿಸ್ಸಕೊಿಂಡರೆ, ಜಾಗಿಿಂಗ್ ಮಾಡದವಾಗ ಜಿನದಗದವ ಬೆವರನದ್ ಅಳೆದ್ದ–ತೂಗಿ ನೊೇಡಿ ಆ
ವಯಕ್ಕಿಯ ದ್ೆೇಹದ್ಲ್ಲಲನ ನಿಜಿಲ್ಲೇಕರಣ, ಒತಿಡ ಅಥವಾ ಸದಸ್ಸಿನ ಪೆಮಾಣದ್ ಮಾಹಿತಿ ಒದ್ಗಿಸದತಿದ್ೆಯಿಂತೆ.
‘ಒಬಿ ವಯಕ್ಕಿಯ ಬೆವರಿನಲ್ಲಲರದವ ಅಯಾನಿರ್ಕ (ವಿದ್ದಯದ್ಾವೆೇಶವುಳು ಪರಮಾಣದ/ಪರಮಾಣ ಪುಿಂಜ)
ಸಮತೊೇಲನವು ಆತನ ಆರೊೇಗಯ ಸ್ಸೆತಿಯ ಬಗೆೆ ಮಹತವದ್ ಮಾಹಿತಿ ನಿೇಡಬಲಲದ್ದ’ ಎನದ್ತಾಿರೆ ನಾಯನೊೇ ಲಾಯಬ್
ನಿದ್ೆೇಿಶಕ ಆಯಡಿೆಯನ್ ಇಯನೆಸದಿಾ.
ಹಿೀರ್ದ ಚಿಪ್
ಇದ್ದ ಸಾಮಾನಯ ಚಿಪ್ ಅಲಲ. ಇದ್ರಲ್ಲಲ ಸಾಕಷದಿ ಸಿಂವೆೇದ್ಕಗಳಿವೆ. ಈ ಸಾಧ್ನವು ಟ್ಾೆನಿಿಸಿಸ್ಿ ಆಧಾರಿತವಾಗಿದ್ೆ.
ಅವು ತಿೇರಾ ಚಿಕಿದ್ಾಗಿವೆ. ಅಿಂದ್ರೆ ಮೈನಸ್ 20 ನಾಯನೊೇರ್ಮೇಟರ್ಗಳಷದಿ ತೆಳಳವಾಗಿವೆ (ಅಥಾಿತ್ ತಲೆಯ
ಒಿಂದ್ದ ಕೂದ್ಲ್ಲಗಿಿಂತ 100ರಿಿಂದ್ 1000 ಪಟದಿ ಕಡಿಮ ತೆಳಳವಾಗಿದ್ೆ).
‘ಇದ್ರಿಿಂದ್ ಸಿಂವೆೇದ್ಕಗಳ ಇಡಿೇ ಜಾಲವನದ್ ಒಿಂದ್ೆೇ ಚಿಪ್ನಲ್ಲಲ ಅಳವಡಿಸದವುದ್ದ ಸಾಧ್ಯವಾಗಿದ್ೆ’ ಎನದ್ತಾಿರೆ
ಇಯನೆಸದಿಾ. ಅಲಲದ್ೆೇ, ಈ ಪುಟಿ ಚಿಪ್ನಲ್ಲಲ ಮೈಕೊೆ ಕೊಳವೆಯಿಂದಿದ್ೆ. ಅದ್ರ ಮೂಲಕ ಸಾಗದವ ಬೆವರನದ್
ಸಿಂವೆೇದ್ಕಗಳ ಸಹಾಯದಿಿಂದ್ ವಿಶೆಲೇಷಣೆಗೆ ಒಳಪಡಿಸ್ಸ, ತಕ್ಕಿಸ್ಸ ಮಹತವದ್ ಮಾಹಿತಿ ನಿೇಡದತಿದ್ೆ. ‘ಈ ಸಾಧ್ನದ್
ಮೂಲಕ ಕೆೇವಲ ನಿಜಿಲ್ಲೇಕರಣ ಮಾತೆವಲಲ, ಬೆವರಿನಲ್ಲಲರದವ ಕಾಯಲ್ಲಿಯಿಂ, ಸೊೇಡಿಯಿಂ ಅಥವಾ ಪಟ್ಾಯಷಿಯಿಂ
ಕೂಡ ಪತೆಿ ಮಾಡಬಹದದ್ದ’ ಅಿಂತಾರೆ ಇಯನೆಸದಿಾ.
ಅಿಂದ್ಹಾಗೆ ಈ ಚಿಪ್ ಇನೂ್ ಅಭಿವೃದಿಧ ಹಿಂತದ್ಲ್ಲಲದ್ೆ. ಈ ಸಾಧ್ನದ್ ಬಗೆೆ ಎಸ್ಸಎಸ್ ನಾಯನೊೇ ಜನಿಲ್ನಲ್ಲಲ ವರದಿ
ಪೆಕಟಗೊಿಂಡಿತದಿ.
ಹಸ್ಸವು ಮದಕಿ ಭಾರತ ನಿಮಾಿಣ ಉದ್ೆುೇಶದಿಿಂದ್ ಆಹಾರ ಭದ್ೆತಾ ಕಾಯ್ದು ಜಾರಿಗೆ ತಿಂದಿದ್ುರೂ, ಕೆೇಿಂದ್ೆದ್ಲ್ಲಲ
ಸಕಾಿರ ಬದ್ಲಾಗಿ ಒಿಂದ್ದ ವಷಿ ಕಳೆದಿದ್ುರೂ ಭಾರತದ್ಲ್ಲಲ ಹಸ್ಸವು ಎಿಂಬದದ್ದ ಸಿಂಪಯಣಿವಾಗಿ
ನಿಮೂಿಲನೆಯಾಗಿಲಲ. ಹಸ್ಸವಿನ ಸಮಸೆಯಯಲ್ಲಲ ಚಿೇನಾವನದ್ ಹಿಿಂದಿಕ್ಕಿ ಭಾರತ ವಿಶವದ್ಲೆಲೇ ಮೊದ್ಲ ಸಾೆನದ್ಲ್ಲಲದ್ೆ.
ಬರೊೇಬಿರಿ 19.4 ಕೊೇಟಿ ಭಾರತಿೇಯರದ ತದತದಿ ಅನ್ಕೂಿ ಪರದ್ಾಡದತಿಿದ್ಾುರೆ ಎಿಂದ್ದ ವಿಶವಸಿಂಸೆೆಯ
ವರದಿಯಿಂದ್ದ ತಿಳಿಸ್ಸದ್ೆ.
ವಿಶೆೇಷ ಎಿಂದ್ರೆ, ಎರಡದ ದ್ಶಕಗಳ ಹಿಿಂದ್ೆ ಆಹಾರಕೆಿ ಪರದ್ಾಡದವವರ ಸಿಂಖೆಯಯಲ್ಲಲ ಭಾರತಕ್ಕಿಿಂತ ಮದಿಂದಿದ್ು
ಚಿೇನಾ, ಅಿಂಥವರ ಸಿಂಖೆಯಯನದ್ ಭಾರಿ ಪೆಮಾಣದ್ಲ್ಲಲ ತಗಿೆಸದವಲ್ಲಲ ಯಶಸ್ಸವಯಾಗಿದ್ೆ. ತನೂಮಲಕ ನಿಂ.1
ಪಟಿದಿಿಂದ್ ಕೆಳಕೆಿ ಇಳಿದಿದ್ೆ. 23 ವಷಿಗಳ ಅವಧಿಯಲ್ಲಲ ಹಸ್ಸವಿನಿಿಂದ್ ನರಳಳವವರ ಸಿಂಖೆಯಯನದ್ ಅಧ್ಿದ್ಷದಿ
ಇಳಿಸದವಲ್ಲಲ ಚಿೇನಾ ಸಫ್ಲವಾಗಿದ್ುರೆ, ಇದ್ೆೇ ಅವಧಿಯಲ್ಲಲ ಭಾರತ ಕೆೇವಲ 2 ಕೊೇಟಿ ಮಿಂದಿಯನದ್ ಹಸ್ಸವಿನಿಿಂದ್
ಹೊರಕೆಿ ತಿಂದಿದ್ೆ.
1990-92ನೆೇ ಸಾಲ್ಲನಲ್ಲಲ ಭಾರತದ್ಲ್ಲಲ ಹಸ್ಸವಿನಿಿಂದ್ ಬಳಲದತಿಿದ್ುವರ ಸಿಂಖೆಯ 21.01 ಕೊೇಟಿಯಷಿಿತದಿ. 2015ರಲ್ಲಲ
ಅದ್ದ 19.46 ಕೊೇಟಿಗೆ ಕದಸ್ಸದಿದ್ೆ. ಒಟ್ಾಿರೆ ಜನಸಿಂಖೆಯಯಲ್ಲಲ ಆಹಾರ ಅಭದ್ೆತೆ ಎದ್ದರಿಸದತಿಿರದವವರ
ಪೆಮಾಣವನದ್ ಕಡಿತಗೊಳಿಸಲದ ಭಾರತ ದ್ಾಪುಗಾಲದ ಹಾಕ್ಕದ್ೆ. ಭಾರತ ಕೆೈಗೊಿಂಡಿರದವ ಸಾಮಾಜಿಕ
ಕಾಯಿಕೆಮಗಳಳ ಹಸ್ಸವು ಹಾಗೂ ಬಡತನ ವಿರದದ್ಧ ಹೊೇರಾಟ ಮದಿಂದ್ದವರಿಸದವ ವಿಶಾವಸವಿದ್ೆ ಎಿಂದ್ದ ವರದಿ
ತಿಳಿಸ್ಸದ್ೆ.
1990-92ನೆೇ ಸಾಲ್ಲನಲ್ಲಲ ಚಿೇನಾದ್ 28.9 ಕೊೇಟಿ ಮಿಂದಿ ಆಹಾರ ಸಮಸೆಯ ಎದ್ದರಿಸದತಿಿದ್ುರದ. 2014-15ರಲ್ಲಲ
ಅಿಂಥವರ ಸಿಂಖೆಯ 13.38 ಕೊೇಟಿಗೆ ಕದಸ್ಸದಿದ್ೆ ಎಿಂದ್ದ ಹೆಳಿದ್ೆ.
ಜಾಗತಿಕ ಮಟಿದ್ಲ್ಲಲ 1999-92ನೆೇ ಸಾಲ್ಲನಲ್ಲಲ ಒಿಂದ್ದ ಶತಕೊೇಟಿ ಮಿಂದಿ ಆಹಾರಕೆಿ ಪರದ್ಾಡದತಿಿದ್ುರದ. ಅಿಂಥವರ
ಸಿಂಖೆಯ 2014-15ನೆೇ ಸಾಲ್ಲನಲ್ಲಲ 79.5 ಕೊೇಟಿಗೆ ಇಳಿಮದಖವಾ ದ್ೆ ಎಿಂದ್ದ ವಿಶವಸಿಂಸೆೆಯ ಅಿಂಗಸಿಂಸೆೆಯಾಗಿರದವ
ಆಹಾರ ಮತದಿ ಕೃಷಿ ಸಿಂಸೆೆಯ "ವಿಶವದ್ಲ್ಲಲ ಆಹಾರ ಅಭದ್ೆತೆ ಸ್ಸೆತಿ 2015' ಎಿಂಬ ವರದಿ ತಿಳಿಸ್ಸದ್ೆ.
ಪ್ರಿಹಾರ:
ಪೆಧಾನಿ ನರೆೇಿಂದ್ೆ ಮೊೇದಿ ಅವರದ ಈ ತಿಿಂಗಳ 14ರಿಿಂದ್ ಕೆೈಗೊಳುಲ್ಲರದವ ಚಿೇನಾ ಮತದಿ ಮಿಂಗೊೇಲ್ಲಯಾ
ಪೆವಾಸದ್ ವೆೇಳೆ, ಪವಿತೆ ಬೊೇಧಿ ವೃಕ್ಷದ್ ಸಸ್ಸಯನದ್ ಉಡದಗೊರೆ ನಿೇಡಲ್ಲದ್ಾುರೆ.
ಪೆಧಾನಿ ನರೆೇಿಂದ್ೆ ಮೊೇದಿ ಅವರ ಚಿೇನಾ ಪೆವಾಸದ್ ವೆೇಳೆ, ಭರತದ್ ಉನ್ತ ಮಟಿದ್ ನಿಯೇಗ ಚಿೇನಾಕೆಿ ಭೆೇಟಿ
ನಿೇಡಲ್ಲದ್ದು, ಎರಡದ ದ್ೆೇಶಗಳ ಸೌಹಾಧ್ಿ ಸಿಂಬಿಂಧ್ದ್ ಬೆಸದಗೆಗಾಗಿ ಬೊೇಧಿ ವೃಕ್ಷದ್ ಸಸ್ಸಯನದ್ ನಿೇಡಲಾಗದತಿಿದ್ೆ.
ಇದ್ದವರೆಗೆ ಬೊೇಧಿ ವೃಕ್ಷದ್ ಸಸ್ಸಗಳನದ್ ಶಿೆೇಲಿಂಕಾ, ತೆೈಲಾಯಿಂಡ್, ದ್ಕ್ಷಿಣ ಕೊರಿಯಾ, ವಿಯ್ದಟ್ಾ್ಿಂ, ನೆೇಪಾಳ ಮತದಿ
ಭೂತಾನ್ ದ್ೆೇಶಗಳಿಗೆ ಉಡದಗೊರೆ ನಿೇಡಲಾಗಿದ್ೆ. ಬೊೇಧಿ ವೃಕ್ಷ ಬೌದ್ಧರಿಗೆ ಪವಿತೆವಾಗಿದ್ದು, 2,500 ವಷಿಗಳ
ಹಿಿಂದ್ೆ ಈ ಮರದ್ ಕೆಳಗೆ ಬದದ್ಧನಿಗೆ ಜ್ಞಾನೊೇದ್ಯವಾತದಿ ಎಿಂಬ ನಿಂಬ್ರಕೆ ಇದ್ೆ.
ಮಿಂಗೊೇಲ್ಲಯಕೆಿ ಆರ್ಥಿಕ ಮತದಿ ಮೂಲಸೌಕಯಿ ಅಭಿವೃದಿಧಗೆ ₹ 6,344 ಕೊೇಟಿ (ನೂರದ ಕೊೇಟಿ ಡಾಲರ್) ಸಾಲ
ನಿೇಡದವುದ್ಾಗಿ ಘೂೇಷಿಸ್ಸದ್ರದ.
ಗಡಿ ಭದ್ೆತೆ, ಸೆೈಬರ್ ಸದರಕ್ಷತೆ, ರಕ್ಷಣೆ, ನಾಗರಿಕ ಪರಮಾಣದ, ಕೃಷಿ, ವಿಜ್ಞಾನ ಮತದಿ ತಿಂತೆಜ್ಞಾನ, ಆರೊೇಗಯ,
ಇಿಂಧ್ನ, ನವಿೇಕರಿಸಬಹದದ್ಾದ್ ಇಿಂಧ್ನ, ಪಶದ ಸಿಂಗೊೇಪನೆ, ಡೆೈರಿ ತಿಂತೆಜ್ಞಾನ, ವಾಣಿಜಯ, ಆರ್ಥಿಕ ಕ್ಷೆೇತೆ
ಸೆೇರಿದ್ಿಂತೆ ಒಟದಿ 14 ಒಪಾಿಂದ್ಗಳಿಗೆ ಸಹಿ .
ಚಿಿಂಗಿಸ್ಸನ್ಖದರಿೇ ಶಿಬ್ರರದ್ಲ್ಲಲ ನಾದ್ಿಂ ಉತಿವದ್ಲ್ಲಲ ಇಲ್ಲಲಯ ಸಾಿಂಪೆದ್ಾಯಿಕ ಉಡದಗೆ ಮತದಿ ಸೊೇಲಾ ಟ್ೊೇಪ
ತೊಟದಿ ಗಮನ ಸೆಳೆದ್ ಮೊೇದಿ ಅವರಿಗೆ ಕಾಿಂಥಕಾ ತಳಿ ಕದದ್ದರೆಯನದ್ ಉಡದಗೊರೆಯಾಗಿ ನಿೇಡಲಾಯಿತದ.
ರಷಾಯ ಮತದಿ ಚಿೇನಾ ನಡದವಿರದವ ಪುಟಿ ರಾಷರ ಮಿಂಗೊೇಲ್ಲಯಕೆಿ ಇದ್ೆೇ ಮೊದ್ಲ ಬಾರಿಗೆ ಭೆೇಟಿ ನಿೇಡಿದ್ ಪೆಧಾನಿ
, ಮಿಂಗೊೇಲ್ಲಯಕೆಿ ಭೆೇಟಿ ನಿೇಡಿದ್ ಭಾರತದ್ ಮೊದ್ಲ ಪೆಧಾನಿ ಎಿಂಬ ಹೆಗೆಳಿಕೆಗೂ ಮೊೇದಿ ಪಾತೆರಾಗಿದ್ಾುರೆ.
ಈ ದ್ೆೇಶದ್ಲ್ಲಲ ಪೆಜಾಪೆಭದತವ ವಯವಸೆೆ ಜಾರಿಯಾಗಿ 25 ವಷಿ ಸಿಂದ್ ಸಿಂದ್ಭಿದ್ಲ್ಲಲ ಇಲ್ಲಲಯ ಸಿಂಸತ್ನಲ್ಲಲ ಭಾಷಣ
ಮಾಡದವ ಮೂಲಕ ಸಿಂಸತ್ನಲ್ಲಲ ಮಾತನಾಡಿದ್ ಮೊದ್ಲ ವಿದ್ೆೇಶಿ ಗಣಯ ಎಿಂಬ ದ್ಾಖಲೆಯನೂ್ ಬರೆದ್ರದ.
ಬೌದ್ಧ ಧ್ಮಿ ಮತದಿ ಪೆಜಾಪೆಭದತವ ಎಿಂಬ ಎರಡದ ಕೊಿಂಡಿಗಳಳ ಭಾರತ ಮತದಿ ಮಿಂಗೊೇಲ್ಲಯ ಸಿಂಬಿಂಧ್ವನದ್
ಗಟಿಿಯಾಗಿ ಬೆಸೆದಿವೆ. ಸೊೇವಿಯ್ದತ್ ರ್ಮತೆರಾಷರಗಳ ಕೂಟದ್ಲ್ಲಲ ಇಲಲದ್ ಮಿಂಗೊೇಲ್ಲಯ ಜತೆ ಭಾರತ
ರಾಜತಾಿಂತಿೆಕ ಸಿಂಬಿಂಧ್ ಬೆಳೆಸಲದ ಈ ಅಿಂಶ ಕಾರಣವಾಯಿತದ.