You are on page 1of 104

ಗಾ

ವ್‌ ಇmin WN

yyv4
4:

ತಿರುಕ

ಗಗನ]
rN ತ ಎದ್ದ"


«
ಶ್ಶಿ ೩)
Ls ೯6 ಹ ತೀಳಾ
ಚಾಳಬೆಳಕೂ ಸಾಹಿ ಶೃಮಾಲೆ ಕಿರಣ ಎ೪೪

ದೀಹಸ್ಥಾಸ್ಟ್ರಕ್ಕಾಗಿ
ಯೋಗಾಸನಗಳು

.ಶ್ರೀನಿವಾಸಯ್ಕೆಸವಳ ಗಂಷ್ಠ ಭಂಡಾರ


s
ACC. 2155೫ 4 e
ತರೋ SS
1
ಗಾಂಧೀ ಭಷನ ಬೆಂಗಳೂರು -

ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ,


ಮಲ್ಲಾಡಿಹಳ್ಳಿ.
ಪ್ರಥಮ ಮುದ್ರಣ 1975
ದ್ವಿತೀಯ 7? 1978
ತೃತೀಯ ತ 1981
ಚತುರ್ಥ 1983
ಸಂಚಮ 7 1984
ಸಹಿ ಶ್ತ 1991

ಹೆಕ್ಸುಗಳನ್ನು ಕಾದಿರಿಸಲಾಗಿದೆ

ಜಿಲೆ ;: ೧೦೫--೦೦ ರೂ.

ಮುದ್ರಕರು ;
ಸರ್ವೋದಯ ಮುದ್ರಣಾಲಯೆ,
ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ, ಮಲ್ಲಾ ಡಿಹಳ್ಳಿ-577531
ಮಾನವ ಕುಲ ಮಂಗಳವುತರಾಗಿ
ಲೋಕಕ್ಕೆ ಯೋಗಮಾರ್ಗದ ಸಾಧನೆ ಸಿದ್ಧಿಗಳನ್ನು ಉಪದೇಶಿಸಿದ
ಮಹಾಮಹಿಮ ಮಹರ್ಷಿ

ಪತಂಜಲಿಯವರ

ಪ್ರೀ ಚರಣಸದ್ಮಗಳಲ್ಲಿ ಭಕ್ತಿಭರಿತವಾಗಿ


ಸಮರ್ಪಿಸಲಾಗಿದೆ.

ಗ್ರಂಥಕರ್ತರು
ಪ್ರಕಾಶಕರು
ಲೇಖಕನ ಮಾತು
ಬರೆದು ಮುಗಿಸಲಾರದಷ್ಟು, ಹೇಳಿತೀರಲಾರದಷ್ಟು ವಿಶಾಲವಾ
ವಿಷಯ, ಯೋಗ. ಹೀಗಿದ್ದರೂ ಯೋಗಸಂಬಂಧವಾಗಿ ದೊರಕುವ ಸಾಹಿತ
ಬಹು ಅಲ್ಪ; ಅದು ಇರುವುದಾದರೂ ಜನಸಾಮಾನ್ಯರಿಗೆ ನಿಲುಕದ ಸಂಸ್ಕೃತದಲ್ಲಿ
ಪ್ರಾದೇಶಿಕ ಭಾಷೆಗಳಲ್ಲಿ, ಅದರಲ್ಲೂ ಕನ್ನಡದಲ್ಲಿ ಇದು ತೀರ ವಿರಳವೆಂದೆ
ಹೇಳಬೇಕು. ಈಗ ಕನ್ನಡ ಸಾಹಿತ್ಯ ಹುಲುಸಾಗಿ, ಬೆಳೆಯುತ್ತಿದೆ;
ಬೆಳೆಯಲೂಬೇಕು. ಆದರೆ ಅದು ಕೇವಲ ಕಥೆ ಕಾದಂಬರಿಗಳಿಗಷ್ಟೆ
ಸೀಮಿತವಾಗಬಾರದು; ಯೋಗವೇ ಮೊದಲಾದ ಗಹನ ವಿಷಯಗಳನ್ನು
ಕುರಿತೂ ಸಾಹಿತ್ಯ ರಚನೆಯಾಗಬೇಕು. ಆದರೂ ಇದು ಜನಸಾಮಾನ್ಯ
ಹಿಡಿಸುವ ವಸ್ತುವಲ್ಲ. ಗೀತೆಯಲ್ಲಿ ಹೇಳಿರುವಂತೆ
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ |
೧ Shean ಸಿದ್ಧಾನಾಂ ಕಶ್ಚಿನಾರ ವೇತ್ತಿ ತತ್ತಕ್ತ
| '(ಭಗವತ ಗೀತೆ, ೪, ೩)
—“ ಅನೇಕ ಸಹಸ್ರಮಾನವರಲ್ಲಿ ಯಾವನೋ ಒಬ ನು ಜಾ2ನೆಸಿದ್ದಿ ಗಾ
ಪ್ರಯಶ್ನಿಸುತ್ತಾ ನೆಹೀಗೆ ಪ್ರಯತ್ನ ಮಾಡುವ ಅನೇಕ ಸಹಸ್ತ
ಸ ಸಾಧಕರ
ತನ್ನಸ(ರೂಪವನ್ನು ಯಥಾರ್ಥವಾಗಿತಿಳಿಯುವವನು ಯಾವನೋ ಒಬ್ಬನು.'
ನೇ ಮಾತು ಯೋಗಸಂಬಂಧೆದ ಸಾಹಿತ್ಯಕ್ಕೂ ಅನ್ವಮಿಸುತ್ತದೆ
ಎಂದರೆ ಅದರ ಬಗೆಗೆ ಅಭಿರುಚಿ ಇರುವುದು ತೀರ ಕಡಿಮೆಯ ಹೀಗಾ
ಯೋಗಸಂಬಂಧದ ಗ್ರಂಥದ ರಚನೆ, ಪ್ರಕಟಣೆ ಎಂದರೆ ಅದೊಂದು ಕ್ಲಿಷ್ಟವೇ
ಲಾಭದಾಯಕವಲ್ಲದ ಇಂತಹ ಸಾಹಸಕ್ಕೆ ಮುಂದೆ ಬರುವವರು ಸೇ
ಕಡಿಮೆ. ಈ ಮೊದಲು ನಾನು ಯೋಗಸಂಬಂಧವಾದ ಕೆಲವು ಗ್ರಂಥಗಳನ್ನು
( ಸೂರ್ಯನಮಸ್ಕಾರ, ಪ್ರಾಣಾಯಾಮ, ಅಂಗಮರ್ದನ) ಕನ್ನಡದಲ್ಲಿ ಬರೆದ:
ಪ್ರಕಟಸಿ ಕೈಸುಟ್ಟು ಕೊಳ್ಳು;
ವ ಪ್ರಸಂಗ ಬಂದಿತ್ತು. ಆದರೆ ಅಷ್ಟಕೆA ನಾನ
ಧೃತಿಗೆಡಲಿಲ್ಲ, ಹಂದೆ ಸತ್ಯಾಗ್ರಹ ಕಾಲದಲ್ಲಿ `'ಹಳ್ಳಿಹಳ್ಳಿಗೆ, ಕೆ!
ಖಾದಿಯನ್ನು ಹೊತ್ತು ಮಾರಾಟಮಾಡಿದ "ಅನುಭವವನ್ನೇ ಇಲ್ಲೂ ತಿರು!
ಬಳಸಿಕೊಂಡು ಪುಸ್ತಕವನ್ನು ತೆಗೆದುಕೊಂಡು ಮನೆಮನೆಗೂ ಒಯ್ಯು
ಜನರಿಗೆ ಅದರ ಮಹತ್ವವನ್ನು ತಿಳಿಯಹೇಳಿ ರೋಗಿಗಳಿಗೆ ಕಡ್ಡಾಯವಾ'
ಯಾದರೂ ಔಷಧವನ್ನು ಹೊಯ್ದು ಜಾಣೆ ಯಿಂದ ಚಿಕಿತ್ಸೆ ಕೈಗ ಯು:
ವೈದ್ಯರಂತೆ (ನನ್ನ ವೈದ್ಯಕೀಯ ಅನುಭನ) ಗಕ್ರಸಗಳನ್ನ ನಿಕ್ರಯಿಸ£
V

ಬಂತೆ. ಈ ನನ್ನ ಕಾರ್ಯದಲ್ಲಿ ನನ್ನ ಅತ್ಮೀಯ ಬಂಧುಗಳೂ, ಆಶ್ರಮದ


ಹಿತ್ಸೆಸಿಗಳೂ ಆದ ದಾವಣಗೆರೆಯ ಶ್ರೀಯುತ ಎ. ಶ್ರೀನಿವಾಸಮೂರ್ತಿ,
ಬೆಂಗಳೂರಿನ ಶ್ರೀ ಮುನಿಶಂಕರಸ್ಪ, ಚನ್ನರಾಯಪಟ್ಟಣದ ಶ್ರೀ
ಸುಬ್ಬ ನರಸಿಂಹಯ್ಯ, ಬೊಂಬಾಯಿನ ಶ್ರೀ ನಾಗರಾಜರಾಯರು ಮತ್ತು
ಬಳ್ಳಾರಿಯ ಶ್ರಿ ಶರಣಪ್ಪನವರು, ಕಡೂರಿನ ತ್ಯಾಗರಾಜ ಶೆಟ್ಟಿಯವರು,
ಕುಮಾರಿ ವಫಿತಾರವರು, ಶ್ರೀ ಸೂರದಾಸ್‌ಜೀ ವಗ್ಸೆಕೆಯವರು
ಹೆಗಲಿಗೆ ಹೆಗಲುಕೊಟ್ಟು ನಿಂತರು. ಹೀಗಾಗಿ ಪುಸ್ತಕಗಳ ಮುದ್ದನ್ರೈಣಕ್ಕೈ
ಮಾಡಿದ ಸಾಲದ ಹೊರೆ ಪೂರ್ಣ ತೀರದಿದ್ದರೂ “ಒಂದು ಅಂತೆತಕ್ಕ
ಬರುವಂತಾಯಿತು. ಇಂತಹ ಸನ್ನಿವೇಶದಲ್ಲಿ ಇನ್ನು ಯೋಗದ ಪುಸ್ತಕವನ್ನು
ಬರೆಯುವುದೇ ಬೇಡವೆಂದು ನಿರಾಸಕ್ತಿಯಿಂದ ಕುಳಿತಾಗ ದಾವಣಗೆರೆಯ
ಶ್ರೀ ಸಿ. ಎಸ್‌. ಹನುಮಂತಪ್ಪನವರು ಮತ್ತು ಅನರ ಧರ್ಮಪತ್ನಿ ಶ್ರೀಮತಿ
ಶರಣಮ ನವ ರು ೨೨೦೨ ರೂಪಾಯಿಗಳನ್ನು 'ಕೊಟ್ಟು “ಷಟ ರ್ಮನಿಧಿ” ಎಂಬ
ಪುಸಸ ಕವೆನ್ನು ಬರೆದು ಪ್ರಕಟಿಸುನಂತೆ ಪ್ರೋತ್ಸಾ ಹವನ್ನಿತೆರು. ಆದರೆ ಆ
ಹಣವೇ ಆದರ ಮುದ್ರಣಕ್ಕೆ ಸಾಕಾಗದೆ ಪುನಃ ಆಶ್ರಮದಿಂದ ( -ಎಲಮಾಡಿ)
ಹೆಣಒದಗಿಸಿ ಅದನ್ನು ಬೀಗರು ಅಷ್ಟರಲ್ಲೇ ಬೆಂಗಳೂರಿನ
ದೇವಾಂಗ ಧರ್ಮಪ್ರಸಾರ ಮತ್ತು ಸಂಶೋಧನ ಮಂಡಳಿಯ ನಿರ್ದೇಶಕರಾದ
ಶ್ರೀ ವೈ.ವಿ.ತಿನ್ಮುಯ್ಯ (ವೈ.ಹೆಚ್‌.ಅಸ್ಪಾಜಿ)ನನರು” ಜನೆಸಾಮಾನ್ಯರಿಗೆಲ್ಲಾ
ಉಪಯೋಗವಾಗುವ ಒಂದು ಯೋಗಾಸನಗಳ ಕಿರುಹೊತ್ತಿಗೆಯನ್ನು
ಬರೆದುಕೊಡಿರಿ; ನಾನದನ್ನು ನಮ್ಮಪ್ರಸಾರ ಮಂಡಳಿಯಿಂದ ಅಚ್ಚುಹಾಕಿಸು
ತ್ತೇವೆ? ಎಂದುದರಿಂದ ಈ ಪುಸಸ ಕವನ್ನು ಬರೆಯಬೇಕಾಯಿತು. ಅಂತೂ ಈ
ಗ್ರಂಥ ರಚನೆಯ ಪ್ರಚೋದಕರು ಶ್ರೀ ಅಪ್ಪಾಜಿಯವರು. ಅವರ ಮಮತೆಯ
ಸಹಕಾರವೇ ಈ ಗ್ರಂಥಕ್ಕೆ ಪ್ರೇರಕ. ಆದುದರಿಂದ ಈ ಸಂದರ್ಭದಲ್ಲಿ
ಅವರನ್ನೂ ಅವರ ಸಂಸ್ಥೆಯನರನ್ನೂ ಸ್ಮರಿಸದಿದ್ದರೆ ಅದು ಮಹಾಪರಾಧ
ವಾದೀತಃ ಇವರಿಂದ ಜನೋಸಯುಕ್ಕನಾದ ಇನ್ನೂ ಅನೇಕ ಗ್ರಂಥಗಳು
ಪ್ರಕಟಿಗೊಳ್ಳಲಿ;ಅವರ ಈ ಸೇವಾಕಾರ್ಯವು ಚಿೆರಂಸವಾಗಿ ನಡೆಯಲಿ
ಎಂದು ಹಾರೈಸುವೆ. " ಇದೇ ಸಂದರ್ಭದಲ್ಲಿ ಇನ್ನೊಂದು ಮಾತು; ಮೇಲಿನ
ಡೇವಾಂಗಧರ್ಮಸ್ರಸಾರ ಮತ್ತು ಸಂಶೋಧನಾಮಂಡಲಿಯಂಕೆಯೇ ಅನೇಕ
vi

ಸಂಸ್ಥೆಗಳೂ, ವ್ಯಕ್ತಿಗಳೂ ಮುಂದಕ್ಕೆ ಬಂದು ನಮ್ಮ ಮಖಿಂದಿನೆ


ಪ್ರಕಟಣೆಗೆ ನೆರವು ನೀಡಬೇಕಲ್ಲಡಿ ಮುದ್ರಿತವಾದ ಗ್ರಂಥಗಳನ್ನು
ವೈಯಕ್ತಿಕವಾಗಿ ಕೊಂಡು ಧೆರ್ಮಾರ್ಥವಾಗಿ ಅವುಗಳನ್ನು ತಮ್ಮ
ಗೆಳೆಯರಿಗೂ, ವಿದ್ಯಾರ್ಥಿಗಳಿಗೂ, ನನದಂಪತಿಗಳಿಗೂ, ವಟುಗಳಿಗೂ
ಉಡುಗೊರೆಯಾಗಿ ಕೊಟ್ಟು ಇಂತಹ ಯೋಗಸಂಬಂಧವಾದ ಪುಸ್ತಕಗಳು
ಸಾರ್ನಶ್ರಿಕವಾಗಿ ಪ್ರಸಾರವಾಗುನಂತೆ ಪ್ರಯತ್ನಿಸಬೇಕೆಂದು ವಿನಂತಿಸುತ್ತೇನೆ.
ಯೋಗವು ಯಾವುದೇ ಒಂದು ಜಾಕಿ, ಮತ್ಕ ಪಂಥದವರಿಗೆ
ಮೀಸಲಾದ ವಸ್ತುವಲ್ಲ. ಗಾಳಿ ಬೆಳಕು, ನೀರಿನಂತೆ ಅದು ಸರ್ವಸಾಮಾನ್ಯ,
ಸರ್ವಾಗತ್ಯವಾದ ವಸ್ತು. ಆದುದರಿಂದ ಅದು ಶ್ರೀಮಂತರ ಸಾಧದಿಂದ ಹಿಡಿದು
ಬಡವರ ಗುಡಿಸಲವರೆಗೂ ಮುಟ್ಟಬೇಕು; ಅದಕ್ಕಾಗಿಯೇ ಯೋಗವನ್ನು
ಅತಿ ಸರಳವಾಗಿ ಎಲ್ಲ ಅಂತಸ್ಮಿನವರೂ ತಿಳಿಯುವಂತೆ ಬರೆದು ಪ್ರಚಾರಪಡಿಸ
ಬೇಕೆಂಬುದೆಕ್ಳಾಗಿಯೇ ನಮ್ಮೀ ಪ್ರಯತ್ನ; ನಮ್ಮ ಸತತ ಹೋರಾಟ. ಈ
ಪುಸ್ತಕವು ಸ್ತ್ರೀ ಪುರುಸರಾದಿಯಾ! ಸಕಲರಿಗೂ ಉಸಯೋಗವಾಗುನಂತೆ
ಇದರ ರಚನೆಯಲ್ಲಿ ನನ್ನೆ ದೀರ್ಫೆ ಯೋಗಜೀವನದ ಅನುಭನಗಳನ್ನೆಲ್ಲ
ಸದುಸಯೋಗಸಡಿಸಿಕೊಂಡಿರುವೆನೆಲ್ಲದೆ ಇದು ಶಿಕ್ಷಕರು, ವೈದ್ಯರುಗಳಿಗೂ
ಕೂಡ ಸಹಾಯಕವಾಗುವಂತೆ ಕೊನೆಯಲ್ಲಿ ರೋಗಚಿಕಿತ್ಸೆಗಾಗಿ
ಯೋಗಾಸನಗಳು” ಎಂಬೊಂದು ಪ್ರತ್ಯೇಕ ವಿಭಾಗವನ್ನೇ ಕೊಟ್ಟರುತ್ತೇನೆ;
ಇದು ಎಲ್ಲರಿಗೆ ಮೆಚ್ಚು ಗೆಯಾದರೆ ಜಸು ಧನ್ಯ.

ಶ್ರೀ ದೇವಾಂಗಧರ್ಮಪ್ರಸಾರ ಮತ್ತು ಸಂಶೋಧನಾ ಮಂಡಳಿಗಾಗಿ


ಈ ಪುಸ್ತಕವನ್ನು ಬರೆದದ್ದಾಯಿತು; ಅವರು ಪ್ರಕಟಣೆಯನ್ನೂ ಮಾಡುತ್ತಾರೆ.
ಆದರೆ ಇದರಿಂದ ನನಗೆ-ಅಲ್ಲ, ಆಶಶ್ರಮಕ್ಕೆ-ಏಿನು ಬಂತು? ಎಂದು ಪ್ರಶ್ನಿಸಿತು
ನನ್ನ ಒಳದನಿ. ಹೌದು, ಜ್‌ ತುಂಡು ನಿಕ್ಕರು-ಲಂಡು ಅಂಗಿಯ
ಜೊತೆಗಷ್ಟು ಹಾಲು ಅನ್ನ್ನ ಅಥವಾ ಸ್ಟೆಕಟ್ಟು ಅನ್ನ”ಇದ್ದರೆ ನನ್ನ ಬಯಕೆ
ಮುಗಿಯಿತು. ಇಂತಲ್ಲಿ ನಿನ್ನ ಸ ರ್ಥವೇನೆಂದು ಕೇಳಿದರೆ “ಅದು ನನಗಾಗಿ
ಅಲ್ಲ-ನಾನೇ ಆಗಿರುವ ಆಶಕ್ರಮಕ್ಕಾಗಿ, ಸಮಾಜಕ್ಕಾಗಿ, ರಾಷ್ಟ್ರಕ್ಸಾಗಿ” ಎಂದರೆ
ಅದು ತಪ್ಪೇ? ! ತಪ್ಪಿಲ್ಲ-ಸರಿ, ಎಂದರು ಸಂಸ್ಥೆಯ ನಿರ್ದೇಶಕರಾದ ಅಪ್ಪಾಜಿ
ಯವರು. ಆಗಅಶ್ವ
ಕ್ರಮಕ್ಕಾಗಿ ಮತ್ತಷ್ಟು ಪ್ರತಿಗಳನ್ನು ಅಚ್ಚು ಹಾಕಿಸುವುದೆಂದು
vii
ಒಪ್ಪಂದವಾಗಿ ಒಟ್ಟು ೩೦೦೦ ಪ್ರತಿಗಳನ್ನು ವಖದ್ರಿಸುವುದೆಂದೂ ಅದರಲ್ಲಿ
ಅರ್ಧಖರ್ಚನ್ನು ಡೇವಾಂಗಧರ್ಮಪ್ರಸಾರ ಸಂಸ್ಥೆಯೂ ಉಳಿದ. ಅರ್ಥವನ್ನು
ಆಶ್ರಮವು ವಹಿಸಿ ಕೊಳ್ಳುವುದೆಂದೂ ಅಲ್ಲದೆ ೩೦೦೦ ಪ್ರತಿಗಳಲ್ಲಿ ಕೇವಲ
೧೦೦೦ ಪ್ರತಿಗಳನ್ನು ಮಾತ್ರ ಧರ್ಮಸ್ರಸಾರ ಸಂಸ್ಥೆಯು ತೆಗೆದುಕೊಂಡು
ಅವರ ಭಾಗದ 21೦೦ ಪ್ರತಿಗಳನ್ನುಮುಫತ್ತಾಗಿ ಆಶ್ರಮಕ್ಕೇ ಕೊಡುವುದೆಂದೂ
ನಿಶ್ಚಿತತಾಯಿತು. ಆದರೂ ನನ್ಮು ಭಾಗದ ೨೫೦೦ ರೂಪಾಯಿಗಳಿಗೆ ದಾರಿ
ಏನು? ಎಂದು ತೊಂದರೆಯನ್ನು ಹೇಳಿಕೊಂಡೆ ನಮ್ಮ ಆಶೃಮದ್ಹೇ
ಶಾಖೆಯಾದ ದಾವಣಗೆರೆಯ ಪಾತಂಜಲ ಯೋಗಶಿಕ್ಷಣ ಶಿಬಿರದ
ಸಂಚಾಲಕರಾದ ಶ್ರೀ ಶ್ರೀನಿವಾಸಮೂರ್ತಿಗಳಲ್ಲಿ ಅವರಿಂದಈ ವರದಿ
ಮುಟ್ಟಿ
ತು- ದಾವಣಗೆರೆಯ ಪ್ರಸಿದ್ಧ ಬೀರೇಶ್ವರ ವ್ಯಾಯಾಮಶಾಲೆಯ
ಸಂಚಾಲಕರಾದ ಶ್ರೀಯುತ ಕೆ. ಮಲ್ಲಸ್ಪೃನವರಿಗೆ. ಅರ್ಧರಾತ್ರಿಯಲ್ಲಿ ಹುಲಿಯ
ಹಾಲು ಬೇಕೆದರೂ ತರುನ ಸಾಹಸಿಗಳು ಮಲ್ಲಪ್ಪನವರು. ಒಡನೆಯೇ ಅನರು
ಹುಡುಕ ತಂದರು ಒಬ್ಬ ದಾನಿಗಳನ್ನು; ಅವರೇ ಡಾಕ್ಟರ್‌ ಥೆ. ಓಂಕಾರಪ್ಪ
ನವರು. ಡಾಕ್ಟರರು ತಮ್ಮ ಹಿರಿಯರಾದ ಪೂಜ್ಯ ದಿವಂಗತ ಕನ್ನವರ ಎಲ್ಲಪ್ಪ
ವರು ಮತ್ತು ಅನರ ಧರ್ಮಪತ್ನಿ ದಿ] ಶ್ರೀಮತಿ ಸಿದ್ಧಲಿಂಗಮ್ಮನವರ
ಹೆಸರಿನಲ್ಲಿ ಪುಸ್ತಕ ಮುದ್ರಣಕ್ಕೆ ಎರಡು ಸಾವಿರ ರೂಪಾಯಿಗಳನ್ನು ನೀಡಿ
ನಮ್ಮನ್ನು ಉಪಕೃತರನ್ನಾಗಿಸಿದ್ದಾರೆ. ಈ ಸಂದರ್ಭದಲ್ಲಿ ಈ ಸಂಬಂಧಸಟ್ಟನ
ರಿಗೆಲ್ಲ ಧನ್ಯವಾದಗಳನ್ನರ್ಪಿಸುವುದು ನನ್ನ್ನ ಕರ್ತವ್ಯ. ಆಶ್ರಮದ ಅಪ್ತಬಳಗ
ದವರಾಡ “ಸಂಗೀತಶಾಸ್ತ್ರ ಸಂಸ್ಕೃತಿ”, “ ಸಂಗೀತ ಸುಧಾಕರ” ಪ್ರೊ||ರಾ.
ಸತ್ಯನಾರಾಯಣ (ಮೈಸೂರು ಸಹೋದರರು)ಇನರು ಹಿಂದಿನಂತೆಯೇ ಅಚ್ಚಿನ
ದೋಷವನ್ನು ತಿದ್ದುವುದರಿಂದ ಪುಸ್ಮಕ ಆಕರ್ಷಕವಾಗಿ ಕೈಸೇರುವವರೆಗಿನ
ಎಲ್ಲ ಕಾರ್ಯವನ್ನು ಮಾಡಿದ್ದಾರೆ; ನಮ್ಮದೇ ಆದ “ಸದ್ಗುರು ಪ್ರಿಂಟರ್ಸ್‌?
ಮುದ್ರಣಾಲಯದ ಒಡೆಯರಾದ ಶ್ರೀ ಆರ್‌. ನಿ. ಸದಾಶಿನಮೂರ್ತಿಗಳವರೂ
ಅವರ ಮಕ್ಕಳು ಚಿ| ವಾಸುದೇವಮೂರ್ತಿಗಳವರೂ ಪುಸ್ತಕವು ಅಂದವಾಗಿ
ಮುದ್ರಣವಾಗಲು ಬಹಳ ಶ್ರಮಿಸಿದ್ದಾರೆ; ಅಚ್ಚುಕೂಟದ ಎಲ್ಲ ಕೆಲಸಗಾರರೂ
ಶ್ರದ್ಧೆಯಿಂದ ಸಹಕರಿಸಿದ್ದಾರೆ; ದಾವಣಗೆರೆಯ ಭಾರತ ಸ್ಟ್ರುಡಿಯೋದವರು
ಪಡಿಯಚ್ಚಿಗೆ ಛಾಯಾಚಿತ್ರಗಳನ್ನು ತೆಗೆದುಕೊಟ್ಟಿ ದ್ದಾರೆ; ಪುಸ್ತಕದ
ಪ್ರಕಟಣೆ ಹೊಣೆ ಹೊತ್ತ ಅನಾಥಸೇವಾಶ್ರಮದ ವಿಶ್ವಸ್ತ ಸಮಿತಿಯ
೪111
ಉಡಾರ ನೆರವು ಎಂದಿಕಂಕೆಯೇ ದೊರೆಕಿಜೆ; ಇವರೆಲ್ಲರಿಗೂ ನನ್ನ
ಹೃದಯಾಂತರಾಳದ ಸೆಫಹುಗಳು,
ಶಮ್ಮೆ ಲರ ಸಮ) ಬಂಧು,
ತಿರುಕ
ಐದನೆಯ ಮುದ್ರಣ
ಆ ದೇಹಸ್ಥಾಸ್ಥ ಕ್ಕಾಗಿ ಯೋಗಾಸನ ಇದು ಐದನೆಯ ಮುದ್ರಣ.
ಈ ಪುಸ್ತಕದ ಬೇಡಿಕೆ ಅಪಾರ; ಆದರೂ ಇಂದು ಮುಟ್ರೆಣದ ಪ್ರತಿಯೊಂದು
ವಸ್ತುಗಳ ಬೆಲೆಯೂ ಮಿತಿ ನೀರಿ ಏರುತ್ತಿರುವುದರಿಂದ ಅನಿವಾರ್ಯವಾಗಿಯೇ
ಪುಸ್ತಕದ ಬೆಲೆಯನ್ನೂ ಹೆಚ್ಚಿಸಲೇಬೇಕಾಗಿ ಬಂದಿದೆ. ಓದುಗರು ಸಹಕರಿನ
ಬೇಕು. ಆಶ್ರಮದ ಸರ್ವೋದಯ ಮುದ್ರಣಾಲಯದವರು ಶ್ರದ್ಧೆಯಿಂದ
ಮುದ್ರಣಕಾರ್ಯನನ್ನು ನೆರವೇರಿಸಿಕೊಟ್ಟಿರುತ್ತಾರೆ. ಅಚ್ಚಿನ ದೋಷಗಳನ್ನು
ತಿದ್ದುವ ಕೆಲಸವನ್ನು ಕುಮಾರಿ ವನಿತಾ ಬಿ.ಕಾಂ,ರವರು ಆತ್ಮೀಯತೆಯಿಂದ
ಮಾಡಿರುತ್ತಾರೆ. ಪ್ರಕಟಣೆಯ ಹೊಣೆಹೊತ್ತ ಅನಾಥಸೇವಾಶ್ರಮದ ನಿಶ್ವಸ್ತ
ಸಮಿತಿಯ ಸಹಕಾರ ಎಂದಿನಂತೆಯೇ ದೊರೆತಿದೆ. ಈ ಬಳಗಕ್ಕೆಲ್ಲ ನನ್ನ
ಅನಂತ ಧನ್ಯವಾದಗಳು.
ತಮ್ಮೆ ಲ್ಲರ ನಮ್ರ) ಬಂಧು,
ತಿರುಕ
ಆರನೆಯ ಮುದ್ರಣ
ಆ ದೇಹಸ್ವಾಸ್ಕ ಕ್ಕಾಗಿ ಯೋಗಾಸನ” ಆರನೆಯ ಮುದ್ರಣ.
ಈ ಪುಸ್ತಕದ ಬೇಡಿಕೆ ಅಪಾರ; ಆದರೂ ಇಂದು ಮುದ್ರಣದ ಪ್ರಕಿಯೊಂದು
ವಸ್ತುಗಳ ಬೆಲೆಯೂ ಮಿತಿ ನೂರಿ ಏರುತ್ತಿರುವುದರಿಂದ ಅನಿವಾರ್ಯವಾಗಿಯೇ
ಪುಸ್ಮಕದ ಬೆಲೆಯನ್ನೂ ಹೆಚ್ಚಿಸಲೇಬೇಕಾಗಿ ಬಂದಿದೆ. ಓದುಗರು
ಸಹಕರಿಸಬೇಕು. ಆಶ್ರಮದ ಸರ್ವೋದಯ ಮುದ್ರಣಾಲಯದವರು
ಶ್ರದ್ಧೆಯಿಂದ ಮುದ್ರಣಕಾರ್ಯವನ್ನು ನೆರವೇರಿಸಿಕೊಟ್ಟಿರುತ್ತಾರೆ. ಅಚ್ಚಿನ
ದೋಷಗಳನ್ನು ತಿದ್ದುವ ಕೆಲಸವನ್ನು ಶ್ರೀ ಎನ್‌. ಎಸ್‌. ಚಿದಂಬರರಾವ್‌,
ರವರು ಆತ್ಮೀಯತೆಯಿಂದ ಮಾಡಿರುತ್ತಾರೆ. ಪ್ರಕಟಣೆಯ ಹೊಣೆಹೊತ್ತ
ಕು ವಿಶ್ವಸ್ತ ಸಮಿತಿಯ ಸಹಕಾರ ಎಂದಿನಂತೆಯೇ
ದೊಕಿತಿದಿ. ಬಳಗಕ್ಕೆಲ್ಲೆ ನನ್ನ್ನ ಅನಂತ ಧನ್ಯವಾದಗಳು.
ತನ್ನೆ ಲ್ಲರ ನಮ್ಮ ಬಂಧು
VN
(ಇ ಡು ಗ್‌ 4
pe
p
ವಲಿತಪಾದ ಸರ್ವಾಂಗಾಸನ (ಚಿತ್ರ - ೭)
ಕ ) (
(೨ - ಔಣ) reve ಬೆಲಾ ತಬಎ
ನಜ ೩7)
9% - (00
ಏಕೈಕ ಪಾದ ಹಲಾಸನ (ಚಿತ್ರ - ೧೧)
ಯಾನ
Raಜ್‌
pe ಸವಾ”
ತಾವ Tr
ಳ್‌
) pe
೮ 2% ಬೀ ನಜ
ನಣ
) ಈ - (ಇಲ
re ey +
| \ "ಆ
ಜ್‌ ಇ
pe
ಆತೋ ಗತ ಜಪ
ವತಿ ಚಾಚಾ, Ee eee
(ಲ೯ - ಈಣ) (೧೩೦೮೦) ಭಜ
(86
% -
p
೯)
ಜಜೀಐಂಬಐ

ಯಂ
pec
(ಇ - 29) ಜಂಬ ಉಣ ಜಾ 32%ಬೀಂ
(
|

|
|
1

\!
ಧು
ಭೃ

82!
ಹಿಡಿ

MN

RSS
ಹ ಜಟೆ
RIES ೫3೦
4%

£೧)

(8°
-ಈ '
ಬಜ
ಒಂದು

ಯೋಗಾಸನ : ಅವಶ್ಯಕತೆ

ಮನನ ಬಾಳಿಗೆ ಎರಡು ಮುಖಗಳುಂಟು; ಇಹ- ಪರ; ಪ್ರಾಪಂಚಿಕ,


ಕಾರಮಾರ್ಥಿಕ. ನಾಣ್ಯದ ಒಂದು ಮುಖವು ಸವಕಲಾಗಿದ್ದು ಇನ್ನೊಂದು
`ರಿಯಾಗಿದ್ದರೂ ಅದು ಚಲಾವಣೆಗೆ ಬರದು; ಅಂತೆಯೇ ಮನುಷ್ಯನ
ವನದಲ್ಲಿ ಪ್ರಸಂಚ-ಪಾರಮಾರ್ಥಗಳೆರಡರಲ್ಲಿ ಒಂದು ಹಿಂದುಳಿದಿದ್ದರೂ
ತನಿಗೆ ಪರಿಪೂರ್ಣತೆಯುಂಬಾಗದು; ಎರಡರ ಬೆಳವಣಿಗೆಯೂ ಸಮವಾಗಿ,
ಮರ್ಸಕವಾಗಿ ನಡೆಯಬೇಕು. ಏಕೆಂದರೆ ಇವುಗಳರಡೂ ಒಂದಕ್ಕೊಂದು
ರಕ. ಪ್ರಾಪಂಚಿಕವಾಗಿ ಒಂದು ವ್ಯಕ್ತಿಯು ಶಾಂತಿ ಸಮೃದ್ಧಿಗಳನ್ನು
*ಣಬೇಕಾದರೆ ಆತನಿಗೆ ಸರಮಾರ್ಥವು ದಾರಿದೀಪವಾಗಬೇಕು. ಅಂತೆಯೇ
ರಮಾರ್ಥದಲ್ಲಿ ಸಾಧಕನು ಮುಂದುವರೆದು ಸತ್ಯವನ್ನು ಸಾಕ್ಷಾತ್ಸರಿಸಿ
ಇಳ್ಳಲು ನಿಷ್ಕಾನುಕರ್ಮದ ಸೇವೆಯು ಆತನಿಗೆ ಪ್ರೇರಕಶಕ್ತಿ ಯಾಗಬೇಕು.
ಭಾಪೇಕ್ಷೆಯಿಲ್ಲದೆ ಕರ್ಮವನ್ನು ಕರ್ತವ್ಯವೆಂದು ಭಾವಿಸಿ ವಕಾಡುವವನೇ
ನವಾದ ಯೋಗಿ, ಸನ್ಯಾಸಿ ಎನ್ನುತ್ತದೆ ಗೀತೆ. ಹಕ್ಕಿಗೆ ಹಾರಲು ಎರಡು
೨ ದೇಹಸ್ವಾಸ್ಕ ಕಾಗಿ ಯೋಗಾಸನಗಳು

ರಿಕ್ಕೆಗಳು; ಮಾನವನಿಗೂ ಮೇಲೇರಲು, ಬದುಕಷ್ಣು ಸಾರ್ಥಕಪಡಿಸಿಳೊಂ


ಸಫಲಗೊಳಿಸಲು ಇಹೆ-ನರಗಳೆಂಬ ಎರಡು ರೆಕ್ಕೆಗಳು. ಇವುಗಳಲ್ಲಿ ಒಂದನಃ
ಬಿಟ್ಟು ಒಂದು ನಿಸ್ಸುಹಾಯಕ, ನಿರರ್ಥಕ. ಇವೆರಡರ ಸಾಧನೆಗ4
ನಮಗಿರುವುದು ಒಂದೇ ಉಪಕರಣ, ಅದೆಂದರೆ ಶರೀರ. ಆದುದೇಂ
ಯೋಗಕ್ಕಾಗಲೀ ಭೋಗಕ್ಕಾಗಲೀ ಸಸಿ, ಸಾತ್ರಿಕ, ಸ್ವಸ್ಥ ಶರೀರೆ
ಅನಿನಾರ್ಯ. ಆದುದರಿಂದಲೇ ಶಾಸ್ತ್ರ ಹೇಳುತ್ತದೆ.

ಸ ಶರೀರಮಾದ್ಯಂ ಖಲು ಧರ್ಮಸಾಧನವ್‌ '_-ಎಲ್ಲಾ ಧಮ


ಸಾಧನೆಗೂ ಶರೀರವೇ ಮೂಲಕಾರಣ ಎಂದು. ಇಲ್ಲ ಶರೀರ ಎಂದ
ನಿರೋಗಿಯಾದ ಸ್ವಸ್ಥವಾದ ಶರೀರವೆಂಡೇ ಅರ್ಥ. ಇಹ-ಪರಗಳೆರಡ
ಸಾಧನೆಗೆ ಯೋಗ್ಯವಾದ ಸೈಸ್ಕೃಶರೀರನನ್ನು ಹೊಂದಲು ಯೋಗಸಾಧನೆಯ
ಅಗತ್ಯ. ಪತಂಜಲಿ ಮಹರ್ಷಿಗಳ್ಳೂ ಸ್ವಾತ್ಮಾರಾಮಯೋಗಿಗಳೂ
ಯೋ
ಶಾಸ್ತ್ರದ ಕೆಲವು ಗ್ರಂಥಗಳನ್ನು ಬರೆದಿದ್ದಾರೆ. ಅವರು ಯೋಗದ
ಯವ
ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ, ಧಾರಣ, ಧ್ಯೂ
ಸಮಾಧಿಗಳೆಂಬ ಎಂಟು ಅಂಗಗಳನ್ನು ಹೇಳಿದ್ದಾರೆ.
ಆದುದರಿಂದ ಇದನು
ಅಷ್ಟ್ರಾಂಗಯೋಗವೆಂದು ಹೆಸರಿಸಲಾಗಿದೆ. ಆಸನವು
ಯೋಗದ ಮೂರನೆ
ಅಂಗ ಅಥವಾ ಮೆಟ್ಟಲು. ಯನು, ನಿಯಮಗಳೆಂಬ ಮೊದಲಿನೆರ
ಅಂಗಗಳು ಯೋಗದ ಉಳಿದೆಲ್ಲ ಆಂಗಗಳಿಗೂ
ತಳಹದಿ. ಇವುಗಳನ್ನು ಬಿಟ್ಟು
ಯೋಗವೂ ಇಲ್ಲ, ಯಾವ ಸಾಧನೆಯೂ ಇಲ್ಲ.
ಯಮದ ಅಹಿಂಸ್ಕೆ ಸತ
ಅಸ್ಕೇಯ್ಕ ಬ್ರಹ್ಮಚರ್ಯ, ಅಪರಿಗ್ರಹಗಳೆಂಬ
ಐದು ಕಟ್ಟು ಪಾಡುಗಳನ್ನೂ
ಜ್‌ ಸ ಕಕ. ಸ್ವಾಧ್ಯಾಯ, BL Mk
¥ ಸ್ಟ ಜೀವನದಲ್ಲಿ ಆಚರಿಸಿದಲ್ಲದೆ ವಖಂ
ಆಸನ, ಪ್ರಾಣಾಯಾಮಾದಿಗಳ ಮೆಟ್ಟಿಲೇರಲು. :ಯೋಗಸಾಧಕನಿ
ಅಧಿಕಾರವೇ ಇಲ್ಲ,

ಯೋಗಾಸನಗಳಲ್ಲಿ ಅಸಂಖ ೃತ ಪ್ರಕಾರಗಳು
ಶ್‌ ಂಟು, ಘೇರ
ಠೇ ಂಡಸಂಹಿ
ಧ್ಯಾನಬಿಂದೂಸನಿಸತ್ತ್ತುಗಳಲ್ಲ _ | Si ah
ಒಕೆ ಗೆ ಲ, ಅವಶ್ಯಕತೆ ಹ್ಮ

" ಆಸೆನಾಫಿ ತ ತಾವಂತಿ ಯಾವಂತೋ ಜೀವರಾಶಯಃ '-ಸೃಸ್ಟಿಯಲ್ಲಿ


ಎಷ್ಟು ಜಾತಿಯ ಚ೫ೀವಜಂತುಗಳಿವೆಯೋ ಅಸೆಲ ಬಗೆಯ ಯೋಗಾಸನಗಳಿವೆ
ಎಂದು ಹೇಳಿದೆ. ಇದರ ಜೊತೆಗೆ ಪ್ರಪಂಚದಲ್ಲಿರುವ ಅಸಂಖ್ಯಾತ ವಸ್ತುಗಳ
ಹೆಸರಿನಲ್ಲಿಯೂ, ಪ್ರಾಚೀನ ಖುಷಿ-ಮುನಿಗಳ ಹೆಸರಿನಲ್ಲೂ ಆಸನಗಳಿರುವುದು
ಕಾಣುತ್ತದೆ. ಹೀಗೆ ಯೋಗಾಸನಗಳ ಸಂಖ್ಯೆ ಅಸರಿಮಿತ; ಆದರೆ ಮಾನವನ
ಬಾಳು ಪರಿಮಿತ. ಅದರಲ್ಲೂ ಇಂದಿನ ಪ್ರಪಂಚದಲ್ಲಿ ಬಾಳಿನ ಹೋರಾಟದಲ್ಲಿ
ಕಂಗೆಟ್ಟಿರುವ ಜನತೆಗೆ ಬಿಡುವು ದೊರೆಯುವುದೇ ದುರ್ಲಭ. ಇಷ್ಟಾದರೂ
ಯೋಗಸಾಧನೆಯು ಅವಶ್ಯಕತೆಯು ಹಿಂದಿಗಿಂತ ಇಂದು ಸಹಸ್ರಪಾಲು
ಹೆಚ್ಚಿದೆ. ಇಂದಿನ ಸನನಾಗರೀಕತೆಯ ವಿಜ್ಞಾನಯುಗದಲ್ಲಿ ತೆಗೆದುಕೊಳ್ಳುಹ
ನಿಸ್ಸತ್ತ 3 ಆಹಾರಕಪಾನೀಯ, ಉಸಿರಾಡುವ ವಿಷಯುಕ್ಕಗಾಳಿ ಮತ್ತು
ಹೊಲಸು ಆಚರಣಿಗಳಿಂದಾಗಿ ಜನಸಾಮಾನ್ಯರು ಹಲವು ಬಗೆಯ ರೋಗ
ಗಳಿಂದ ಬಳಲುತ್ತಿದ್ದಾರೆ. ಅವುಗಳ ಶಿವಾರಣೆಗೂ ಯೋಗಾಸನಗಳ ನಿತ್ಯಾ
'ಚರಣೆಯು ಅತ್ಯಂತ ಉಪಯುಕ್ತವಾಗಿದೆ. ಆದುದರಿಂದ ಇಂತಹ ಸನ್ನಿವೇಶ
ದರೂ ಇದಕ್ಕಾಗಿಯೋ ನಿತಿಯೋಗಿಸಿ ಮಹತ್ತರ
ದಲ್ಲಿ ಬಹು ಅಲ್ಪಿಕಾಲವನ್ನಾ
ಶರೀರ ಸ್ವಾಸ್ಥ್ಯವನ್ನು ಕೊಡುವ ಕೆಲವೇ ಕೆಲವು ಯೋಗಾಸನಗಳನ್ನಾದರೂ
(ತಮ್ಮ ನಿತ್ಯಜೀವನದಲ್ಲಿ ಆಚರಣೆಯಲ್ಲಿಟ್ಟು ಕೊಳ್ಳುವುದು ಪ್ರತಿಯೊಬ್ಬರಿಗೂ
ಕ್ಷೇಮ, ಅನಿವಾರ್ಯ, ಇದನ್ನು ಗುರಿಯಾಗಿ ಇಟ್ಟುಕೊಂಡು ಈ ಚಿಕ್ಕ
ಪುಸ್ತಕವನ್ನು ಬರೆಯಲಾಗಿದೆ.

ಯೊಗಾಸನಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು;


|

".
೧. ರೋಗ ಚಿಕಿತ್ಸೆಗಾಗಿ ಯೋಗಾಸನಗಳು,
೨ ದೈಹಿಕ ಹಾಗೂ ಮಾನಸಿಕ ಶಕ್ತಿಸಂವರ್ಧನಕ್ಕಾಗಿ
ಯೋಗಾಸನಗಳು.
೩. ಆಧ್ಯಾತ್ಮಸಾಧನೆಗಾಗಿ ಯೋಗಾಸನಗಳು.
' ಇವುಗಳೇ ಅಲ್ಲಜೆ “ ಆರೋಗ್ಯ ಸಾಧನೆಗಾಗಿ ಅಥವಾ ದೇಹ

ಸ್ವಾಸ್ಥ್ಯ ಗಳು”
ಕ್ಕಾಗಿ ಯೋಗಾಸನಗಳು ಎಂಬ
೦ಬ ರೀತಿಯನ್ನೂ
ರೀತಿಯನ್ನೂ ಹೇಳುವುದು
ವು
೪ ದೇಹಸ್ವಾಸ್ಥ್ಯಕ್ಳಾಗಿ ಯೋಗಾಸನಗಳು

ಆಗತ್ಯ, ನನಗೆ ಯಾವ ಕೋಗವೂ ಇಲ್ಲ ಅದುದರಿಂದ ನನಗೆ ಯೋಗಾಸನ


ಬೇಡ; ನನ್ಗೆ. ಮಾನಸಿಕ ಮತ್ತು ದೈಹಿಕ ಶಕ್ತಿ ಚೆನ್ನಾಗಿಯೇ ಇದೆ;
ಆದುದರಿಂದ ನನೆಗೆ ಯೋಗಾಸನ ಅನಗತ್ಯ; ಆಧ್ಯಾತ್ಮಿಕ ಸಾಧನೆ ಅದು
ತಲೆನೋವು ಅದು ನನಗೆ ಬೇಕಾಗಿಲ್ಲ. ಆದುದರಿಂದ ಈ ಮೂರೂ ನನು
ಅನಗತ್ಯ ಎನ್ನುವವರೂ ಮುಂದಿನ ಆರೋಗ್ಯ ಸಾಧನೆಗಾಗಿ ಯೋಗಾಸ
ಗಳನ್ನು ಒಪ್ಪಿ ಅಸೇಕ್ರಿಸುತ್ತಾರೆ. ಇವುಗಳ ಪ್ರಯೋಜನವನ್ನು ಯಾ
ಅಲ್ಲಗಳೆಯುವಂತಿಲ್ಲ. "ಯೋಗಾಸನಗಳು ಕೇವಲ ಖುಸಿಮುರಿಗಳಿಗೆ ಮಾತ
ಸಂಬಂಧಪಟ್ಟಿವೆ;ಪ್ರಾಸಂಚಿಕರಿಗೆ ಅಲ್ಲ' ಎಂಬ ಮೂಢನಂಬಿಕೆ ಕೆಲವರಲ್ಲಿಡೆ.
ಇದು ತೀರಾ ತಪ್ಪು. ಯೋಗಾಸನಗಳು ಮಾನವರೆಲ್ಲರ ಸ್ವತ್ತು; ನಮ
ದಲ್ಲವೆಂದು ದೊರೀಕರಿಸಿರುವ ಈ ಮಹಾನಿಡ್ಯಿಯನ್ನು ಎಲ್ಲರೊ ಈಗ ತಮ್ಮ
ದಾಗಿಸಿಕೊಂಡು ಶತಾಯುಸಿಗಳಾಗಿ ಬಾಳಬೇಕು. '
ಎರಡು
ಯೋಗಾಸನ : ಪೂರ್ವಸಿದ್ಧತೆ

ಯೋಗಾಸನಗಳನ್ನು ಬರಿಯ ನೆಲದ ಮೇಲೆ ಎಂದ ಮಾಡಬಾರದು

ಬಬ್ಬು ತಗ್ಗುಗಳಿಲ್ಲದ ನೆಲದ ಮೇಲೆ ಚಾಪೆ ಅಥವಾ ದುರ್ಭಾಸನನನ್ನು


ಶೆಂಡಿ,. ಅದರ ಮೇಲೆ ಜಿಂಕೆ ಅಥವಾ ಹುಲಿಯ ಚರ್ನೂವನ್ನಿ ಹಾಕಿ,
ಮೇಲೆ ಖಾದಿಯಂತಹ ಒಂದು ಒರಟು ಬಟ್ಟೆಯನ್ನು ಹಾಸಿ ಅದರ
*ದರ
ಪೀಲೆ -ಯೋಗಾಸನಗಳನ್ನು ಮಾಡಬೇಕು; ಇದಕ್ಕೆ ಬಾಹ್ಯಾಸನನೆಂದು
ಕೆಸರು. ಅಧ್ಯಾತ್ಮ ಸಾಧನೆಗಾಗಿ ಯೋಗಾಸನಗಳನ್ನು ಮಾಡುವಾಗ
ಕಾಧ್ಯವಾದಷ್ಟು ಈ ವಿಧಿಯನ್ನು ಅನುಸರಿಸುವುದು ಉತ್ತಮ. ಆದರೆಈ
ಲ್ಲ ಪರಿಸರಗಳನ್ನು ಹೊಂದಿಕೊಳ್ಳುವುದು ಸಾಮಾನ್ಯರಿಗೆ ಸ್ವಲ್ಪ ಕಷ್ಟ
*ಿಂಥವರು ಕಂಬಳಿಗಳನ್ನು ದಪ್ಪನಾಗಿ ಮಡಚಿ ಹಾಸಿ ಅದರ ಮೇಲೂ
ಅಧ್ಯಾತ್ಮ ಸಾಧನೆಯ ಯೋಗಾಸನಗಳನ್ನು ಮಾಡಬಹುದು. ಉಳಿದ ಎಲ್ಲ
೬ ದೇಹೆಸ್ವಾಸ್ಕೃ
ಇಡಾ ಇ
ಕಿಕ್ಕಾಗಿ ಯೋಗೂಸನಗಳು
೨ ಅಲಿ

ಯೋಗಾಸನಗಳನ್ನು ದಪ್ಪನಾಗಿ ಮಡಚಿ ಹಾಸಿದ ಜಮಖಾನ್ಯೆ ರಗ್ಗು, ಕಂಬ;


ಗಳ ಮೇಲೆಯೇ ಮಾಡಬಹುದು. ಆದಕೆ ಯಾವ ಸಂದರ್ಭದಲ್ಲಿಯೂ ಬರಿಯ
ನೆಲದ ಮೇಲೆ ಯೋಗಾಸನಗಳನ್ನು ಮಾಡುವುದು ತೀರಾ ತಪ್ಪು. ನನ್ನು
ಶರೀರದಲ್ಲೊಂದು ಶಾಖನಿಡೆ. ಯೋಗಾಸನಗಳನ್ನು ಮಾಡುವಾಗ ನ
ಶರೀರದಲ್ಲಿ ಇನ್ನಷ್ಟು ಶಾಖವು ಉತ್ಪತ್ತಿಯಾಗುತ್ತದೆ; ಬರಿಯ ನೆಳದಮೇ
ಯೋಗಾಸನವನ್ನು ಮಾಡಿದರೆ ಶಾಖವನ್ನು ನೆಲವು ಹೀರಿ, ಅದರಿಂ:
ಅಧಾನುಗ ವಾಯ ಶೀತಾಂಗನಾಯ್ಯ, ಪಕ್ತಾಘಾತ್ರ ಖಾಸಶ್ವಾಸವೆ
ಹೊದಳಾದ ಶಿನಿಧ ರೋಗಗಳುಂಬಾಗುವ ಸಂಭವವಿದೆ. ಅಲ್ಲದೆ ನೆಲದಲ್ಲಿರು:
ಕಣ್ಣೆಗೆ ಕಾಣದಸ್ಟ್ರು ಸೂಕ್ಷ್ಮವಾಗಿರುವ ಕ್ರಿಮಿ ಕೀಟಿಗಳಿಂಹ ತರೀರ i
ಬಾಧೆಯಾಗಬಹೊದು. ಆದುದರಿಂದ ಹೀಗೆ ಬಾಹ್ಯ ಆಸನವನ್ನು ಸಿನ
ಸಡಿಸಿಕೊಂಡೇ ಅದರ ಮೇಲೆ ಯೋಗಾಸನವನ್ನು ಮಾಡಬೇಕು.
'
ಬೆಳಿಗ್ಗೆ ಶೌಚ, ಡಂತಧಾವನಾದಿಗಳನ್ನು ತೀರಿಸಿಯೇ ಯೋಗಾಸಃ
ಗಳನ್ನು ಮಾಡುವುದು ಅಗತ್ಯ. ಮೂತ್ರ, ಮಲಗಳನ್ನು
ತಜಿ ಹಿಡಿದ
ಯೋಗಾಸನಗಳನ್ನು ಖಂಡಿತ ಮಾಡಕೂಡದು; ಅಭ್ಯಾಸ ಕಾಲದಲ್ಲಿ ಸಾನ
ವಾದಷ್ಟು ಕಡಿನೆ ಬಟ್ಟೆಗಳನ್ನು ತೊಟ್ಟಿರಬೇಕು. ಅಲ್ಲದಿದ್ದರೆ ಆಂ
ಪ್ರತ್ಯಂಗಗಳ ಚಲನನಲನಕ್ಕೂ, ಉಸಿರಾಟಕ್ಕೂ ತೊಂದರೆಯಾಗುತ್ತದೆ
ಗಾಳಿ, ಬೆಳಕು ಪ್ರಶಸ್ತವಾಗಿರುವ ಕೋಣೆ ಅಥವಾ ನಡುಮನೆಯ
ಯೋಗಾಸನಗಳನ್ನು ಮಾಡಬೇಕು, ಬಯಲಿನಲ್ಲಿಯೂ ಮಾಡಬಹುದ
ಆದರೆ ಉರಿ ಬಿಸಿಲು, ಬಿರುಗಾಳಿ, ಮಳ್ಳೆ ಇಬ್ಬನಿ
ಮುಂತಾದ ಹನೆಯ
ವೈಪರೀತ್ಯಗಳಿಗೆ ಮೈಯೊಡ್ಡಿ ಯೋಗಾಸನಗಳನ್ನು
ಮಾಡಬಾರದು. ಅಭ್ಯಾ
ಕಾಲ
ದಲ್ಲಿ ಗಾಜಿನ ಪಾತ್ರೆ, ಗಾಜಿನ ಹೆರಳುಗಳು,
ಮತ್ತಿತರ ಆಡಜಣೆಗಳನ
ದೂರ ವಿರ ಿಸಬ ೇಕು ; ಕನ್ನ
ನ್ನಡಕ್ಕ
ಕಳೆಚಿಟ್ಟರಬೇಕು ಡಕ,. :ಶ್ರ
ಕೈೈಗಗಡಿಯಾರ ಮುಂತಾದ ದುವು
ವಗಳನ
ಯೋಗಾಸನ ಸಾಧನೆಗೆ ತಣ್ಣೀರಿನ
ಸ್ಲಾನವೇನೋ 'ಒಳ್ಳೆಯದು;. ur
ನಿದ್ದರೆ ಬಿಸಿನೀರಿನ
ಲ್ಲೇ ಸನ್ನಿನೆನಾಡಬಹುದು. ಅಭ್ಯಾಸ
ತಣ್ಣೀರಿನ
ಮುಗಿದ : ಕೂಡಲೆ
ಸ್ಥಾನಕೂಡದ್ದು, ಅಭ್ಯಾಸದಿಂದ
ಆದ ಜೀಹದ: ಕಾವು ಆರ
ನಂತರವೇ ತಜ್ಜ್ಜೀರಿನಲ್ಲಿಮೀಯಬೇಕು. ಿ
ಬಿಸಿನೀರನ್ನು ಅನೇಕ್ಷಿಸುವನರು ಕೋ
ಸಾಧನ ೆಯ ಕಾಲದಲ್ಲಿ ಬಂಧ ಬೆನರು ಅರಿದ ನಂತರ ಸ್ನಾನ ನಾ
ಷಲು
ಪೂರ್ಣಸಿ ದೃತೆ ೭

ಖುಲ್ಲ. ಸಂಸಾರಿಗಳೂ ಯೋಗಾಸನವನ್ನು ಮಾಡಬಹುದು. -ಆದಕೆ ರತಿ


ಸುಖಿದನಂತರ ಸ್ಥಾನಮಾಡದೆ ಯೋಗಾಸವನ್ನು ಖಂಡಿತ ಮಾಡಕೂಡದು;
*ಟ್ಟಿನಲ್ಲಿ ವೀರ್ಯುಸ್ತಲನದ ಮಾಲಿನ್ಯವನ್ನು ಮೈಯಲ್ಲಿ ಉಳಿಸಿಕೊಂಡು
ಸೋಗಾಸನವನ್ನು ಮಾಡಕೂಡದು, ಇಂತಹವರು ತಣ್ಣೀರಿನಲ್ಲಿ ಮಿಂದಮೇಲೆ
ಕಭ್ಯಾಸ ಮಾಡಿದರೆ ವೀರ್ಯವೂ ರಜಸ್ಸೂ ಕೂಡಿಬರುವುದಲ್ಲದೆ ಮನಸ್ಸಿಗೆ
'ಕ್ರಸನ್ನತೆಯೂ ಉಲ್ಲಾಸವೊ ದೊರೆಯುತ್ತವೆ.ಹಾಗಲ್ಲದಿದ್ದರೆ ರಜೋಸ್ರಾವದ
ರೀರ್ಯು ಸ್ವಲನದ ಮಲಿನತೆಯಲ್ಲಿ ಮಾಡಿದ. ಯೋಗಾಸನಗಳ ಅಭ್ಯಾಸದಿಂದ
ಅಥವಾ ಇನ್ನು ಯಾವುದೇ ವ್ಯಾಯಾಮದಿಂದ ಅನೇಕಬಗೆಯ ಗುಹ್ಯರೋಗ
1೪ು ಉಂಟಾಗುತ್ತವೆ, ಅಲ್ಲದೆ ನಿರುತ್ಸಾಹ, ನಿಸ್ಕೇಜ ಮತ್ತು ಬಲಹೀನತೆ
ಳೂ ಉಂಟಾಗುತ್ತವೆ. ಇಲ್ಲಿ ಒಂದು ಮಾತನ್ನು ಹೇಳಬೇಕು.
ನುದುವೆಯಾಗದವರಿಲ್ಲಾ ಬ್ರಹ್ಮಚಾರಿಗಳೆಂದೇನೂ ಅಲ್ಲ-“ವೀರ್ಯಧಾರಣಂ
ಬ್ರಹ್ಮಚರ್ಯಂ” ಎನ್ನುತ್ತದೆ ಶಾಸ್ತ್ರ. ವೀರ್ಯವು ಜಾರಿದ ಯುವಕ
ಹುನತಿಯರೆಲ್ಲಾ ಅನಿವಾಹಿತರಾದರೂ-ಅಬ್ರಹ್ಮಚಾರಿಗಳೇ ನಿಜ. ಇಂದಿನ
ತಹಾರ- ವಿಹಾರ, ಆಟ-ನೋಟ, ಸಹನಿದ್ಯಾಭ್ಯಾಸಗಳ ಪರಿಸರದಲ್ಲಿ
ಬ್ರಹ್ಮಚಾರಿಗಳು ಎಷ್ಟುಮಂದಿ ತಾನೇ ಮೊರೆತಾರು? ಆದರೂ ಯಾರೂ
ನಿರಾಶರಾಗದೆ ಆತ್ಮಸಾಕ್ಷಿಯಿಂದ ವೀರ್ಯಸಾಲನೆ ಮಾಡಿ, ಯೋಗಾಸನಗಳನ್ನು
ನಿತ್ಯ ಆಚರಿಸುತ್ತಿದ್ದರೆ ಮೈ ಮನಸ್ಸುಗಳ ಅರೋಗ್ಯದ ಬಾಳನ್ನು ನಡೆಸಲು
ಸಾಧ್ಯ ಎಷ್ಟುತ್ತದೆ ನಮ್ಮ ಪ್ರಾಚೀನರ ಯೋಗಸಾಧನೆ!
“ನಿರಾಶರಾಗಬೇಡಿ; ಮೂಡಿದ ತಪ್ಪಿಗೆ ಪ್ರಾಯಶ್ಚಿತ್ತ ಸಟ್ಟು ಎದ್ದೇಳಿ;
ನೀರ್ಯವಂತರಾಗಿ ಬಾಳಿ” ಎಂಬುದು ನಮ್ಮ ಪ್ರಾಚೀನ ಖುಹಿಮುನಿಗಳು
ವಿಶ್ವದ ಜನಕೋಟಿಗೆಲ್ಲಾ ಕೊಟ್ಟಿ ಅಮರ ಸಂದೇಶ. ಅಷ್ಟ್ರಾಂಗಯೋಗದ
ನೊದಲಿನ ಎರಡು ಅಂಗಗಳಾದ ಯಮ- ನಿಯಮಗಳನ್ನು ಆಚರಿಸಬೇಕಾದು
ದಾದರೂ ಇದಕ್ಕಾಗಿಯೇ; ಇಲ್ಲಿ ಒಂದು ಮಾತನ್ನು ಚಿನ್ನುಗಿ ಗಮನಿಸ
ಬ್ರೇಕು. ಸ್ಕೂಲು ಕಾಲೇಜುಗಳಲ್ಲಿನ ಅಂಗಸಾಧನೆಯಂತೆಯೇ ಯೋಗಾಸನವೂ
ಒಂದು ವ್ಯಾಯಾಮವೆಂಬ ತೀರಾ ತಪ್ಪುಕಲ್ಪನೆ ಅನೇಕರಲ್ಲಿದೆ ನಾನು ಈ
ಓಂದೆ (ನನ್ನ “ಪ್ರಾಣಾಯಾಮ” ಎಂಬ ಪುಸ್ತಕದಲ್ಲಿ) ಹೇಳಿದಂತೆ ಪ್ರಾಣ
ತಂದರೆ ಕೇವಲ ಗಾಳಿಯಲ್ಲೂ ದೀರ್ಫೆವಾದ ಉಚ್ಛ್ಛ್ವಾಸ.ನಿಶ್ಚ್ರಾಸ ಮಾತ್ರವಲ್ಲ;
೮ ದೇಹೆಸ್ವಾಸ್ಕ ಕ್ಕಾಗಿ ಯೋಗಾಸನಗಳು

ಸೃಷ್ಟಿಯ ಮೂಲ ಚೈತನ್ಯ. ಪ್ರಾಣಾಯಾಮವು ಈ ಚೈತನ್ಯ:


ನಿಯಂತ್ರಣ. ಅಂತೆಯೇ ಯೋಗಾಸನವೆಂದರೆ ನಿಧಾನವಾಗಿ ಉಸಿರಾ।
ಕೈ-ಕಾಲು-ಮೈಗಳನ್ನು ಸೊಟ್ಟ ಸೊಟ್ಟಗೆ ತಿರುಗಿಸುವುದು ಎಂಬುದ
ಯೋಗಾಸನವು ಶರೀರದ ಬಹಿರಂಗವನ್ನು ಹೇಗೋ-ಹಾಗೆಯೇ ಅಂತರೇ:
ವನ್ನೂ ಎಂದರೆ ಸ್ಥೂಲ, ಸೂಕ್ಷ್ಮ ಶರೀರಗಳೆರಡನ್ನೂ ಪ್ರಭಾವಿತಗೊಳಿ
ಸತ್ಸರಿಣಾಮನನ್ನುಂಟುಮಾಡುತ್ತದೆ. ಇತರ ವ್ಯಾಯಾಮ ವಿಧಿಗಳಿ
ಯೋಗಾಸನಕ್ಕೂ ಇರುವ ವ್ಯತ್ಯಾಸ ಇದೇ. ಇಲ್ಲೇ ಇರುವುದು ನೆ
ಪ್ರಾಚೀನ ಖುಹಿಜನರ ಜಾಣ್ಮೆ, ಹಿರಿಮೆ, ಗರಿಮೆ! ಇತರೆ ಯಾವು
ಬಗೆಯ ವ್ಯಾಯಾಮ ಅಥವಾ ಕ್ರೀಡೆಗಳಿಂದ ಮೈ ಮನಸ್ಸುಗಳೆರಡ
ನಿಕಾಸವಾಗುವುದಿಲ್ಲ. ಅದು ಆಗುವುದು ಕೇವಲ ಯೋಗಾಸನಗಳಿಂ
ಮಾತ್ರ; ಇಲ್ಲಿ ಒಂದೇ ಕಾರ್ಯದಿಂದ ಎರಡು ಗುರಿಗಳ ಸಾಧನೆ
ಆಗುತ್ತದೆ ಎಂಬುದು ಗಮನಿಸತಕ್ಕ ವಿಚಾರ.
aaಮೂರು
SE
ಯೋಗಾಸನ : ನಿಯಮಗಳು

೧. ಹೊಟ್ಟೆ ತುಂಬಿರುವಾಗ ಯೋಗಾಸನವನ್ನಾಗಲೀ, ಬೇಕೆ ಅಂಗ


ಸಾಧನೆಯನ್ನಾಗಲೀ ಮಾಡಲೇ ಕೂಡದು ಊಟವಾದ ಬಳಿಕ ನಾಲ್ಕು
ಘೆಂಟಿಯನ್ನಾದರೂ ಬಿಡಬೇಕು. ಹೀಗೆಯೇ ಅಭ್ಯಾಸದ ನಂತರ ಕಡೆಯ
ಪಕ್ಷ ಒಂದು ಘಂಟಿಯನ್ನಾದರೂ ಬಿಟ್ಟು ಆಹಾರವನ್ನು ಸೇವಿಸಬೇಕು,
೨, ಅಭ್ಯಾಸಕ್ಕೆ ಪ್ರಾತಃಕಾಲವು ಶ್ರೇಷ್ಟ; ಆದರೆ ಆಗ ಶರೀರವು ಸ್ವಲ್ಪ
ಬಿರುಸಾಗಿದ್ದರೆ ಸಂಜೆಯ ತಂಪು ಹೊತ್ತಿನಲ್ಲೂ ಮಾಡಬಹುದು. ಆಗ ಮೈ
ಬೇಕಾದಂತೆ ಬಗ್ಗುತ್ತಡೆ, ಆದುದರಿಂದ ಅಭ್ಯಾಸವನ್ನು ಮೊದಮೊದಲು ಸಂಜೆ
ಮಾಡಿ ಅಮೇಲೆ ಅದರ ನಿತ್ಯಾಚರಣೆಯನ್ನು ಬೆಳಿಗ್ಗೆ ಮಾಡುವುದುಒಳ್ಳೆ
ಯದು
೩. ' ಶರೀರದಲ್ಲಿ ಕೊಬ್ಬು ಹೆಚ್ಚಿ ಅತಿ ಸ್ಫೂಲಕಾಯರಾದವರು ಆಸನ
೧೦ ದೇಹಸಾ MA ಕಿಕ್ಕಿಗಿ ಯೋಗಾಸನಗಳು

ಗಳನ್ನು ರೇಚಕದಲ್ಲೇ (ಉಸಿರನ್ನೆಲ್ಲಾ ಹೊರಹಾಕಿ) ಮಾಡುತ್ತಿದ್ದರೆ


ಕೊಬ್ಬು ಕರಗಿ ತೂಕವು ಕಡಿನೆಯಾಗುತ್ತುದೆ. ಅಂತೆಯೇ ತುಂಬಾ ಕೃಶ
ರಾದವರೂ ಕುಂಭಕದಲ್ಲೇ (ಉಸಿರನ್ನು ಒಳಗೆ ನಿಲ್ಲಿಸಿ) ಅಭ್ಯಾಸ ಮಾಡಿದರೆ
ಮ್ಳ ತುಂಬಿಕೊಂಡು ತೂಕವು ಹೆಚ್ಚುತ್ತದೆ.
೪, ದಿನ ನಿತ್ಯದ ಅಭ್ಯಾಸದ ಕೊನೆಯಲ್ಲಿ ಸ್ವಲ್ಪ
ಸ ಹೊತ್ತು ಶವಾಸನ
ವನ್ನು ಮಾಡಿಯೇ ಮುಗಿಸ 8 ಇದರಿಂದ ಬಳಲಿಕೆ ಕಡಿಮೆಯಾಗಿ
ವಿಶ್ರಾಂತಿಯು ದೊರೆಯುತ್ತದೆ.
೫. ಮುಂದಕ್ಕೆ ಬಾಗುವಾಗಲೆಲ್ಲ ರೇಚಕವನ್ನೂ » ಹಿಂದಕ್ಕೆ ಬಾಗು
ವಾಗ ಹಾಗೂ ತಲೆಯನ್ನು ಮೇಲಕ್ಕೆ ಎತ್ತುವಾಗ ಕರನ (ಉಸಿರನ್ನು
ಒಳಗೆ ಎಳೆದುಕೊಳ್ಳುವುದು) ಮಾಡಬೇಕು. ಇದು ಸಾಮಾನ್ಯವಿಧ. ಪೂರಕ
ರೇಚಕಗಳ ಜೊತೆಯಲ್ಲಿ ಓಂಕಾರವನ್ನು ಅಳವಡಿಸಿಕೊಳ್ಳ ಬೇಕು.
೬, ಅಭ್ಯಾಸಕಾಲದಲ್ಲಿ ಮಾತು, ನಗು,ಮುಖ ವ ವನ್ನು ಅನಗತ್ಯವಾಗಿ
ಅತ್ತಿತ್ತ ಹೊರಳಿಸಿ ನೋಡುವುದು ಇವನ್ನೆಲ್ಲ ಬಿಟ್ಟು ಏಕಾಗ್ರತೆಯನ್ನು
ಸಾಧಿಸಬೇಕು.
೭. ಕೇನಲ ಯಾಂತ್ರಿಕವಾಗಿ ಶರೀರವನ್ನು ಚಲಿಸುವುದರಿಂದ
ಅಂಗಾಂಗಗಳನ್ನು ಅಲ್ಫಾ| ಡಿಸುವುದರಿಂದ ಯೋನ ಸನವಾಗುವುದಿಲ್ಲ.
ಹೋಗಾಳತದಿಂದ ದೈಹಿಕ"ಸುಧಾರಣೆಯು
ಹೇಗೋ ಹಾಗೆಂಯೇ ಮಾನಸಿಕ
ಹಾಗೂ ಅಧ್ಯಾತ್ಮಿಕ ಉನ್ನತಿ ಇದೆ. ಆದುದರಿ
ಂದ ಅಂತಃಶುದಿ ಬಾಹ್ಯ ತುದ್ದಿ
ಇವೆರಡನ್ನೂ ಉಡ್ಡೇಶಿಸಿ ಇದೊಂದು ಪೂಜೆ
ಎಂಬ ಪವಿತ್ರ'ಸಾವಫೆಯಲ
ಮಾಡಬೇಕು,
೮. ಯಾವಾಗಲೂ ಕೌಸೀನಧಾರಣೆಯು
ಅಗತ್ಯ. ಆದರೆ ಮೈಗಿಂತ
ಹೆಚ್ಚಾಗಿ ಮನಸ್ಸಿಗೇ ಲಂಗೋಟಯ ಲಗಾಮು ಆಗತ್ಯ ಎಂಬುದನ್ನು
ನವಾಲ್‌
೯. ಹುರಿದ ಕರಿದ, ಹಳಸಿದ
ಪದಾರ್ಥಗಳನ್ನೂ, ಅತಿಯಾದ
ಕಾರ ಮತ್ತು ಮಸಾಲೆಯ ತನಿಸುಗ
ಳನ್ನು ಸೆಡಿಸನಾಕು ದೂ, ಸಾ
ವಾದಕಿ ಬಿಡುವುದು ಬಳ್ಳೆ ಯದು, -
isan.
ನಿಯಮಗಳು ೧೧

೧೦. ಕಾಫಿ, ಚಹ, ಧೊಮಪಾನ ಮತ್ತು ಮಾದಕ ವಸ್ತುಗಳ


ಸೇವನೆ ಕೂಡದು. ಮಾಂಸಾಹಾರನನ್ನೂ ಬಿಡುವುದು ಒಳ್ಳೆಯದು;
ಅಥವಾ ಶಕ್ಯನಿದ್ದಷ್ಟು ಕಡಿನೆಗೊಳಿಸುತ್ತಾ ಬರುವುದು ಒಳ್ಳೆ ಯದು.
೧೧. “ಹಿತಭುಕ್‌
- ಮಿತಭುಕ್‌.... ಯುತಬುಕ್‌” ಎಂಬುದು ನಮ
ಹಿರಿಯರ ಅಮೃತವಾಣಿ. ಹಿತವಾದ ಸಾತ್ತಿಕ ಆಹಾರನನ್ನು ಮಿತವಾಗಿ
ಕ್ಲ ಸಕಾಲದಲ್ಲಿ ಸೇವಿಸಬೇಕು. ಮೇಲಿಂದ ಮೇಲೆ ತಿನ್ನುವುದು, ಹಸಿವಿಲ್ಲ
ದೆಯೇ ತಿನ್ನುವುದು ಆರೋಗ್ಯಕ್ಕೂ, ಸಾಧನೆಗೂ ಕೆಟ್ಟದ್ದೇ. ಬಾಯಾರಿಕೆಯ
ಪರಿಹಾರಕ್ಕೆ ಶುದ್ಧವಾದ ನೀರೇ ಒಳ್ಳೆಯದು ಸೋಡಾ, ಲೆನುನ್‌, ಐಸ್‌
ಕ್ರೀಂ ಮೊದಲಾದುವುಗಳಲ್ಲ!
- ೧೨. ರೊಟ್ಟಿ, ಅನ್ನ, ಹುಳಿ, ಸಾರು, ಹಾಲು, ಮೊಸರು ಇತ್ಯಾದಿ
ತಿಂದು-- ಕುಡಿಯುವ ವಸ್ತುಗಳು ಕೇವಲ ವ್ಯಾವಹಾರಿಕ ಖನದ್ಯ ಪಾನೀಯ
ಗಳೆಂದು ಎಣಿಸಿಕೊಳ್ಳದೆ ಇವು ಸರಮಾತ್ಮನಿತ್ತ ದಿವ್ಯಪ್ರಸಾದ:ನು ಭಾವಿಸಿ
ಕೊಳ್ಳಬೇಕು. ಸಿಟ್ಟು, ಭಯ, ' ಅಪ್ರಸನ್ನೆತೆ, ದುಃಖ, ನಿಂ-ಶೆ. ಮತ್ತು
ಮ್ಲಾನತೆಗಳಿರುವಾಗ ಆಹಾರವನ್ನು ಸೇವಿಸಬಾರದು. ಎಕೆಂದರೆ ಮನಸ್ಸು
ಇದರಂತೆಯೇ ರೊಪಿತವಾಗುತ್ತದೆ.
೧೩... ಊಟದ ಸಮಯದಲ್ಲಿ ಮೂಲಂಗಿ, ಗಜರೆ (ಕ್ಯಾರೆಟ್‌)
ಸೌತೇಕಾಯಿ, ಟೊಮ್ಯಾಟೋ, ಸೇಬು, ಪಪ್ಪಾಯಿ, ಮಾವು, ಕಿತ್ತಲೆ, ಸೀಬೆ
ನೇರಳೆ, ಬಾಳೆ, ಮೋಸಂಬಿ, ಇತ್ಯಾದಿ ಹಣ್ಣು ತರಕಾರಿಗಳು ದೊರೆತರೆ
ಸೇವಿಸುವುದು ಒಳ್ಳೆ ಯದು. ಆದರೆ ಅವುಗಳು ದೊರೆಯಲಿಲ್ಲವೆಂಬ ನೆಪದಿಂದ
ಮಾತ್ರ ಯೋಗಾಸನವನ್ನು ಬಿಡಬೇಡಿ. ಪ್ರತಿಯೊಬ್ಬರೂ-ಬಡವರಾದರೂ
ಸಹ-ತಿನ್ನುವ ಆಹಾರದಲ್ಲಿ ಅಷ್ಟೋ ಇನ್ಟೋ ಆಹಾರ ಸಾರವು ಇದ್ದೇ
ಇರುತ್ತದೆ. ಅದನ್ನು ಸಚನ ಮಾಡಿಕೊಂಡು ರಕ್ತಗತ ಮಾಡಿಕೊಂಡರೆ
ಆಷ್ಟೇ ಸಾಕು.
೧೪. ಹೊಟ್ಟಿಗೆ ಹೆಲ್ಲಿಲ್ಲವೆಂಬುದನ್ನು ಮರೆಯಬೇಡಿ; ಆಹಾರವನ್ನು
ಚೆನ್ನಾಗಿ ನಿಧಾನವಾಗಿ ಅಗಿದು ತಿನ್ನಬೇಕು. ಊಟವಾಪ ಕೂಡಳೇ ಶ್ರಮ
ಸಾಧ್ಯವಾದ ಕೆಲಸದಲ್ಲಿ ತೊಡಗಬಾರದು- |
೧೨ ದೇಹಸ್ವಾಸ್ಥ ಕ್ಕಾಗಿ ಯೋಗಾಸನಗಳು

೧೫. ಬೆಳಿಗ್ಗೆ ಮುಖ ತೊಳೆದ ಕೂಡಲೇ, ರಾತ್ರಿ ಮಲಗುವುದಕ್ಕೆ


ಮೊದಲು
: ಒಂದೆರಡು ಬಟ್ಟಲು ನೀರನ್ನು ಕುಡಿಯುವುದು ಒಳ್ಳೆಯದು
ನಿಂತು ಓಡಾಡುತ್ತ ಅಲ್ಲ, ಕುಳಿತು ಸಾವಧಾನವಾಗಿ. ಹಿಂದಿನ ರಾತ್ರಿ
ತಾಮ್ರದ ಪಾತ್ರೆಯಲ್ಲಿ ಬಿಸಿನೀರನ್ಸಿಟ್ಟಿದ್ದು, ಬೆಳಿಗ್ಗೆ ಆರಿದ ಅದನ್ನು ಮೂಗಿನ
ಹೊಳ್ಳೆಗಳಿಂದ ಕುಡಿಯುವುದು ಅತಿ ಶ್ರೇಷ್ಠ. ಇದಕ್ಕೆ ಉಷಃಪಾನ
ಅಥವಾ “ಜಲನೇತಿ” ಎಂದು ಹೆಸರು.
೧೬. ಅಭ್ಯಾಸ ಮಾಡುವಾಗ ಬರುನ್ಯ ಬೆವರನ್ನು ಆಗಾಗಬಟ್ಟಿಯಿಂದ
ಉಜ್ಜಿ ತೆಗೆಯಬಹುದು. ಅದನ್ನು ಮೈಮೇಲೆಯೇ ತಿಕ್ಕಿ ಆರಿಸಬೇಕೆಂದು
ಕೆಲವರು ಅಭಿಪ್ರಾಯಪಡುತ್ತಾರೆ. ಇದರಿಂದ ಶರೀರಕ್ಕೆ ಕಾಂತ್ರಿ ದೃಢತೆ
ಮತ್ತು ಶಕ್ತಿಯುಂಟಾಗುತ್ತದೆ. ಶುಭ್ರವಾದ ಬಟ್ಟೆಯಿಂದ ಉಜ್ಜಿದರೆ
ತಪ್ಪೇನೂ ಇಲ್ಲ.
೧೭. ದೀರ್ಫಕಾಲ ಸಾಧನೆ ಮಾಡುವವರು ಅಭ್ಯಾಸವಾದ ಬಳಿಕ
ಮೂತ್ರ ವಿಸರ್ಜನೆಯನ್ನು ಮಾಡಿಯೇ ತೀರಬೇಕು. ಇದರಿಂದ ಶರೀರದಲ್ಲಿ
ಉಂಟಾದ ಉಷ್ಣಾಧಿಕ್ಯವು ತಗ್ಗಿ ಉರಿಮೂತ್ರ ಮೂತ್ರಕೃಚ್ಛ
೨ ಮುಂತಾದ
ರೋಗಗಳು ಬಾರದಂತೆ ತಡೆಯುತ್ತದೆ.
೧೮. ರಾತ್ರಿ ಜಾಗರಣೆ; ಹಗಲು ನಿದ್ದೆ, ಮತ್ತೆ
ಮತ್ತೆ ಭೇದಿಗೆ
ತೆಗೆದುಕೊಳ್ಳುವುದು, ಶಕ್ತಿಯನ್ನು ಮೀರಿ ಸಾಧನೆ
ಮಾಡುವುದು ಇನೆಲ್ಲ
ದರಿಂದ ಕೇಡು ಕಟ್ಟಟ್ಟಿದ್ದು. ಸಾಧಕರಿಗೆ ಶ್ರಮ
ಜೀವಿಗಳಿಗೆ ಏಳು ಘಂಟಿ
ಯಷ್ಟು ನಿದ್ದೆ ಅನಶ್ಯಕ.
೧೯. ಎಷ್ಟೇ ಸ್ನೇಹದಲ್ಲಾ ದರೂ ಬೇಕೆಯವರ ಬಟ್
ಟೆಯನ್ನು ತೊಡು
ವುದೂ, ಬೇಕೆಯನರಿಗೆ ತಮ್ಮ ಬಟ್ಟೆಗಳನ್ನು ಕೊಡುವುದೂ, ತಪ್ಪು.
೨೦, ಪವಿತ್ರ ಜೀವನವನ್ನು ನಡೆಸಿ, ಸುತ
್ತಲಿನ ಜನರನ್ನು ಪವಿತ್ರ
ಗೊಳಿಸಲು ಸ್ವಂತವಾಗಿ ಪ್ರಯತ್ನಿಸಿ; ವೇವಿಕೆಯ
ಭಾಷಣದಿಂದ ಲೋಕವನ್ನು
ತಿದ್ದುವ ಭ್ರಮೆ ಬೇಡ,
೨೧. ದೀರ್ಫಿಕಾಲ ಬಾಳುವುದೇ ಜೀ
ವನದ ಗುರಿ ಅಲ್ಲ; ಆದಕಿ
ನಿಯನುಗಳು ೧೩

ಇರುವಷ್ಟು ದಿನ ಆರೋಗ್ಯದಿಂದಿದ್ದು ಪರರಿಗೆ ಹೊರೆಯಾಗದೆ ಲೋಕೋಪ


ಕಾರಿಯಾಗಿ ಬಾಳುವುದೇ ಜೀವನದ ಗುರಿ. ಸಾಧಕನಿಗೆ ಯೋಗದ
ಅಭ್ಯಾಸವು ನಿರೋಗವಾದ ಹತ್ತು ವರ್ಷಗಳಷ್ಟನ್ನಾದರೂ ಆಯುಸ್ಸನ್ನು
ಹೆಚ್ಚಿಗೆ ಸೇರಿಸಿಕೊಡುತ್ತದೆ.
೨೨. ಯೋಗಾಸನವಾಗಲೀ, ಪ್ರಾಣಾಯಾಮವಾಗಲೀ, ಮೋಜಿಗಾಗಿ
ನಾಲ್ಕು ದಿನ ಮಾಡಿ ಬಿಡುವಂಥದ್ದಲ್ಲ; ಬಾಳಿನ ಪರ್ಯಂತ ಆಚರಣೆಯಲ್ಲಿ
ಇಟ್ಟುಕೊಂಡಿರಬೇಕಾದ ಅಭ್ಯಾಸ.
೨೩, ಆಯುಷ್ಯವಿರುವುದು ಅತಿ ಅಲ್ಪ; ಮರಣವು ಎಂದು ಬರುವು
ಡೆಂಬುದರ ನಿಯಮವಿಲ್ಲ. ಆದುದರಿಂದ ಇರುವ ಅಲ್ಪ ಕಾಲನನ್ನು ದುರ್ನಿನಿ
ಯೋಗಪಡಿಸದೇ ಇಂದೇ ಸಾಧನೆಗೆ ತೊಡಗಿ ಜೀವನವನ್ನು ಸಾರ್ಥಕನಡಿಸಿ
ಕೊಳ್ಳಿ. ಸಾಧನೆಗೆ ಸಮಯ ದೊರಕುವುದಿಲ್ಲವೆನಕ್ನಿವುದು ವಿವೇಕಿಗಳು
' ಹೇಳುವ ಮಾತಲ್ಲ.
೨೪, ವೈರಿಗಳು ಕೋಟಿಯನ್ನು ಮುತ್ತಿ ಕೊಳ್ಳೆ ಹೊಡೆದುಕೊಂಡು
ಹೋದ ಬಳಿಕ ದಿಡ್ಡಿಯ ಬಾಗಿಲನ್ನು ಇಕ್ಸಿದರೆ ಪ್ರಯೋಜನನೇನು?
ಅದರಂತೆಯೇ ರೋಗಬಂದು ಆರೋಗ್ಯ ಹಾಳಾದನಂತರ ಯೋಗಚಿಕಿತ್ಸೆಗೆ
ನಿಂತರೆ ಉಪಯೋಗವಿಲ್ಲ-ಮೊದಲೇ ಸಾಧನೆಮಾಡಿ ರೋಗ ಬರದಂತೆ ತಡೆಯು
' ವುದು ಬುದ್ಧಿವಂತರ ಲಕ್ಷಣ.
' ಈ ಎಲ್ಲ ನಿಯಮಗಳೂ, ಸಲಹೆಗಳೂ ಯೋಗಸಾಧಕರಿಗೂ ಅಂಗ
| ಸಾಧಕರಿಗೂ ಸಮಾನವಾಗಿ ಅನ್ವಯಿಸುತ್ತವೆ. ಯಮ, ನಿಯಮಗಳ
ತಿರುಳಾದರೂ ಇದೇ.
ಯೋಗಾಸನ : ವಿಧಿ
pS

೧. ಪದ್ಮಾಸನ (ಚಿತ್ರ ೧)
ಹನಿಸಿದ ಬಟ್ಟೆಯ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ
ಚಾಚಿರಬೇಕು. ನಂತರ ಬಲಗಾಲನ್ನು ಮಡಚಿ ಎಡತೊಡೆಯಮೇಲ್ಮೂ
ಎಡಗಾಲನ್ನು ಮಡಚಿ ಬಲತೊಡೆಯ ಮೇಲೂ ಇರಿಸಬೇಕು. ಪೃಷ್ಮದಿಂದ
ಮಂಡಿಯನರೆಗೆ ತೊಡೆಯ ಹಿಂದಿನ ಸಂಪೂರ್ಣ ಭಾಗವು ನೆಲಕ್ಕೆ ತಾಗಿರ
ಬೇಕು. ಜೆನ್ನ್ಯೂ ಕತ್ಲೂ ನೇರವಾಗಿರಬೇಕು. ಕೈಗಳ ಹೆಬ್ಬೆರಳು ಮತ್ತು
ತೋಕ್ಸಿರಳುಗಳ ತುದಿಯನ್ನು ಕೂಡಿಸಿ ಆಯಾ ಮಂಡಿಯ ಮೇಲಿರಿಸಬೇಕು.
ಕೈಗಳ ಈ ಸ್ಥಿತಿಗೆ ಧ್ಯಾನಮುದ್ರೆ ಎಂದು ಹೆಸರು. ದೃಷ್ಟಿಯನ್ನು
ಭ್ರೂ
ಮಧ್ಯದಲ್ಲಿ ಇರಿಸಬೇಕು. ಇದು ಪೂರ್ಣಸ್ಥಿತಿ, ಈ ಆಸನವನ್ನೇ
ಕಾಲು
ಬದಲಿಸಿ ಅಭ್ಯಾಸ ಮಾಡಬೇಕು.
ಯೋಗಾಸನ ವಿಧಿ ೧೫
ಷಶಿಣಾಮ: ದೇಹಕ್ಕೆ ತು ನಿಲುವು ದೊರೆಯುತ್ತದೆ. ತೊಡೆಗಳ
ಕೊಬ್ಬು ಕರಗುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ. ರಕಕೃದೊತ್ತಡದ
ಮೇಲೆ ಸತ್ಬರಿಣಾಷು ಬೀರುತ್ತದೆ; ಅಧ್ಯಾತ್ಮ ಸಾಧನೆಗೆ ಇದು ಒಳ್ಳೆಯ ಆಸನ.
೨. ಬದ್ಧಸದ್ಮಾಸನ (ಚಿತ್ರ ೨)
ಪದ್ಮಾಸನದಲ್ಲಿ ಕುಳಿತು ರೇಚಕಮಾಡುತ್ತಾ ಎರಡು
ಕೈಗಳನ್ನೂ ಹಿಂದಕ್ಕೆ ಚಾಚಿ ಬಲಗಾಲಿನ ಹೆಬ್ಬೆರಳನ್ನು ಬಲಗೈಯಿನ
ಹೆಬ್ಬೆರಳು ಮತ್ತು ಸೋಕಿ ರಳುಗಳಿಂದಲೂ, ಎಡಗಾಲಿನ ಹೆಬ್ಬೆರಳನ್ನು
ಎಡಗೈ ಯಿನ ಹೆಬ್ಬೆರಳು ನುತ್ತು ತೋರೈರಳುಗಳಿಂದಲೂ, ಭದ್ರವಾಗಿ
ಹಿಡಿದುಕೊಂಡು pans ಬೆರಳುಗಳನ್ನು ನೆಟ್ಟಗೆ ಚಾಚಿರಬೇಕು. ಈಗ
ಪೂರಕ ಮಾಡುತ್ತಾ ನಿಧಾನವಾಗಿ ಜಾತೆ ಮಾತ್ರ ತಗ್ಗಿಸಿ ಗದ್ದವನ್ನ್ನು
ಗಂಟಲಿನ ಗುಳಿಯಲ್ಲಿ ಒತ್ತಿ ಇರಿಸಬೇಕು. ಕ್ರಿಯೆಗೆ ಜಾಲಂಧರಬಂಧೆ
ವೆಂದು ಹೆಸರು. ಇದೇ ಸಮಯದಲ್ಲಿ ಕಭೀ ಸಂಕುಚಿತಗೊಳಿಸಿ
ಆದಷ್ಟೂ ಒಳಕ್ಕೆ ಎಳೆದುಕೊಳ್ಳಬೇಕು. ಇದಕ್ಕೆ ಮೂಲಬಂಧವೆಂದು
ಹೆಸರು. ಈ ಆಸನದಲ್ಲಿ ಬೆನ್ನು ನೆಟ್ಟಿದ್ದು, ಕಾಲಿನ :ತೊಡೆ ಮತ್ತು
ಮಂಡಿಗಳು ಪೂರ್ತಿಯಾಗಿ. ನೆಲನನ್ನು ತಾಗಿರಬೇಕು. ಇದು ಒದ್ದ
ಪದಾ ಸನದ ಪೂರ್ಣಸ್ಥಿತಿ ಇದರಲ್ಲಿ ಅರ್ಧದಿಂದ ಒಂದು ನಿಮಿಷದನರೆಗಿದ್ದು
೬೫ ಉಡಿ್ಲೀಯಾನೆ "ಬಂದನೊತನೆ (ಹೊಟ್ಟೆ ಯನ್ನು ಬೆನ್ನಿಗೆ ತಾಗುವಂತೆ
ಆದಷ್ಟೂ ಒಳಗೆ ಎಳೆದುಕೂಳ್ಳುವ ಕ್ರಿಯೆ)ರೇಚಕ ಮಾಡುತ್ತಾ ತಲೆಯನ್ನು
ಆಹಾ, ಎತ್ತಿ ಮೊದಲಿನ ಸ್ಥಿತಿಗೆ ಬರಬೇಕು, ಇದನ್ನೆಲ್ಲ ಕಾಲುಗಳನ್ನು
ಬದಲಿಸಿಯೂ ಮಾಡಬೇಕು.
ಪರಿಣಾಮ : ಇದರಿಂದ ಗೂನುಬೆನ್ನು ಪರಿಹಾರವಾಗುತ್ತದೆ;
ಬೆನ್ನುಮೂಳೆಗೆ ಬಿಗುಹು ಸಿಕ್ಕಿ ಅದರ ನೋವು, ದೋಷಗಳು ನೀಗುತ್ತವೆ;
ಕಿಬ್ಬೊಟ್ಟಿಯ ಎಲ್ಲ ವ್ಯಾಧಿಗಳೂ ವಾಸಿಯಾಗುತ್ತವೆ; ಉಸಿರಾಟವು
ಸರಿಯಾಗಿ ಆರೋಗ್ಯ ಮತ್ತು ಆಯುಸ್ಸು ಗಳು ವೃದ್ಧಿ ಯಾಗುತ್ತದೆ. ಎದೆಯು
ವಿಕಾಸಗೊಳ್ಳುತ್ತದೆ. ಭುಜ, ತೋ ಮೂಂಗೈೆಗಳಿಗ ಎಳೆತ ಸಿಕ್ಕಿ
ಅದರ ದೋಸ ಪರಿಹಾರವಾಗುತ್ತದೆ; ಕೀಲುಗಳಬಾಧೆ ನೀಗುತ್ತದೆ. ಎಲ್ಲಕ್ಸಿA
ವಿಂಗಿಲಾಗಿ ವೀಣಾಡಂಡ(ಕತೇರುಕಾಸ್ಕ್ಯಂಭ)ಕ್ಕೆ ಸೆಳೆತ ಸಿಕ್ಕು ಅದು ಇನ್ನೊಸೆಷ
೧೬ ದೇಹಸ್ವಾಸ್ಯ್ಯಕ್ಳಾಗಿ ಯೋಗಾಸನಗಳು

ವಾಗುವುದಲ್ಲದೆ ಅದರಲ್ಲಿರುವ ಷಟ್‌ ಚಕ್ರಗಳ ಉದ್ದೀಪನವಾಗಲು ಕೆಲಮಟ್ಟಿಗೆ


ಅವಕಾಶ ಉಂಟಾಗುತ್ತದೆ. ಮೊದಮೊದಲು ಸ್ಕೂಲಕಾಯರಿಗೆ ಒಮ್ಮೆಗೇ
ಇದನ್ನೆಲ್ಲ ಮಾಡಲಾಗುವುದಿಲ್ಲ; ಆದರೆ ನಿರಾಶರಾಗದೆ ಬಿಡಡೆ ಸಾಧನೆ
ಮಾಡಿದರೆ ಸುಲಭಸಾಧ್ಯವಾಗುತ್ತದೆ, “ಮರಳಿಯತ್ಸವ ಮಾಡು ..? ಎಂದು
ಮುಂತಾಗಿ ನಮ್ಮ ಹಿರಿಯರು ಹೇಳಿದ್ದು ಇದಕ್ಕೂ ಅನ್ವಯಿಸುತ್ತದೆ.

೩. ಉತ್ಥಿತ ಪದ್ಮಾಸನ (ಚಿತ್ರ ೩)


ಪದ್ಮಾಸನದಲ್ಲಿ ಅನೇಕ ಪ್ರಭೇದಗಳಿವೆ. ಪದ್ಮಾಸನದಲ್ಲಿ ಕುಳಿತು
ಕೈಗಳೆರಡನ್ನೂ ಆಯಾ ತೊಡೆಗಳ ಪಕ್ಕದಲ್ಲಿ ನೆಲಕ್ಕ ಇರಿಸಿ ಪೂರಕ
ಮಾಡುತ್ತಾ ಕೈಗಳ ಆಧಾರದಿಂದ ದೇಹವನ್ನು ಮೇಲಕ್ಕೆ ಎತ್ತಬೇಕು.
ಅರ್ಥ ನಿಮಿಷ ಈ ಸ್ಥಿತಿಯಲ್ಲಿ ನಿಲ್ಲಿಸಿ ರೇಚಕ ಮಾಡುತ್ತ ಪುನಃ ಮೊದಲಿನ
ಸ್ಥಿತಿಗೆ ಕೆಳಕ್ಕೆ ಬರಬೇಕು. ಈ ರೀತಿ ನಾಲ್ಕಾರು ಸಾರಿ ಮಾಡಬೇಕು.
ರಟ್ಟೆ ಮತ್ತು ಹೊಟ್ಟಿಗೆ ಒಳ್ಳೆಯ ಶಕ್ತಿ ಬರುತ್ತದೆ,
೪. ಭೂನನುನ ಪದ್ಮಾಸನ (ಚಿತ್ರ ೪)
ಪದ್ಮಾಸನದಲ್ಲಿ ಕುಳಿತು ಕೈಗಳನ್ನು ಹಿಂದಕ್ಕೆ ಚಾಚಿ ಅಂಗೈಯಿಂದ
ಎಡತೋಳನ್ನು ಹಿಡಿದು ರೇಚಕ ಮಾಡುತ್ತಾ ಬಗ್ಗಿ ಹಣೆಯನ್ನು
ನೆಲಕ್ಕೆ
ಮುಟ್ಟಿಸಿ ನಂತರ ಪೂರಕ ಮಾಡುತ್ತಾ ಮೇಲಕ್ಕೆ ಏಳಬೇಕು.
ಇದಕೆ
ಭೂನಮನ ಪದ್ಮಾಸನ ಅಥವಾ ಯೋಗಮುದ್ರೆ ಎಂದು ಹೆಸರು. ಈ
ರೀತಿಯಲ್ಲಿ ನಾಲ್ಕಾರು ಬಾರಿ ಮಾಡಲೇಬೇಕು, ” ಎಡೆ ಮತ್ತ
ು ಹೊಟ್ಟೆಯ
ದೋಷಪರಿಹಾರಕ್ಕೆ ಒಳ್ಳೆಯ ಸಾಧನ,
೫. ಮತ್ಸ್ಯಾಸನ ( ಚಿತ್ರ ೫)
ಪದ್ಮಾಸನದಲ್ಲಿ ಕುಳಿತು ನಂತರ ಪೂರ್ತಿ ಆಂಗ
ಾತವಾಗಿ ಮಲಗಬೇಕು.
ನಂತರ ರೇಚಕ ಮಾಡುತ್ತಾ ಅಂಗೈಗಳನ್ನು ತಲೆಯ
ಬಳಿ ಚೆನ್ನಾಗಿ ಊರಿ ಇದರ
ಆಧಾರದಿಂದ ತಲೆಯನ್ ನು ಹಿಂದಕ್ಕೆ(ಕಾಲಿನಕಣೆಗೆ) ಎಳೆದುಕ
ೊಂಡು ನೆತ್ಲಿಯು
ಮಾತ್ರ ನೆಲಕೈ ತಗಲುವಂತೆ ಇರಿಸಬೇಕು
ನಂತರ ಕೈಗಳಿಂದ ಆಯಾ ಕಾಲಿನ
ಹೆಜ್ಬರು
ಜೆ ಳಗಳನ್ನು ಭದ್ರವಾಗಿ ಹಿಡಿಯಬೇಕು.
ಈ ಸಮಯದಲ್ಲಿ ಬೆನ್ನು ಕಮಾನಿ.
ನಂತೆ ಅದಷ್ಟೂ ಬಗ್ಗಿರಬೇಕು. ಕಾಲಿನ ಪೀಠ ಮತ್ತು ನೆತ್ತಿಯು
ಮಾತ್ರ ನೆಲಕ್ಕೆ
ಯೋಗಾಸನ ನಿಧಿ ೧೩

ಠಾಗಿರಬೇಕು. € ಸ್ಥಿತಿಯಲ್ಲಿ ಆರ್ಧ ನಿಮಿಸದಿಂದ ಒಂದು ನಿಮಿಷದವರೆಗೆ


ಇರಬೇಕು. ಅನೇಲಿ ಚೆನ್ನಾಗಿ. ಪೂರಕ ಮಾಡುತ್ತಾ ಕೈಗಳನ್ನು ಸ್ವಲ್ಪ
ಜೊತ್ತು ತಲೆಯ ಕಡೆಗೆ ನೆಟ್ಟಗೆ ಚಾಚಿದ್ದು ಪುನಃ ರೇಚಕ ಮಾಡುತ್ತಾ
ಕೈಗಳನ್ನು ಹಿಂದಕ ತಂದು ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು.
ಹೀಗೆ ಅರ್ಧನಿವಿ:ಸದಿಂದ ಒಂದು ನಿಮಿಷದನರೆಗೆ ಇರಬೇಕು. ಪುನಃ
ಕೈಗಳನ್ನು ತಲೆಯ ಹಿಂದೆ ಮಡಚಿ ಇರಿಸುತ್ತಾ ಪೂರಕದೊಡನೆ ಅಷ್ಟೇ
ಹೊತ್ತು ಇದ್ದು, ಕೈಗಳನ್ನು ಬಿಡಿಸಿ ವಾಪಾಸು ತಂದು ಕಾಲಿನ ಹೆಬ್ಬೆರಳು
ಗಳನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ಇರಬೇಕು. ರೇಚಕ ಪೂರಕ
ಬರಬೇಕು.
ಗಳೊಡನೆ ಹೀಗೆ ಒಂದೆರಡು ಬಾರಿ ಮಾಡಿ, ಪೂರ್ನಸ್ಥಿ ತಿಗೆ
ನಂತರೆ ಎದ್ದು ಕುಳಿತು ಕಾಲುಗಳನ್ನು ಚಾಚಿ ಇರಿಸಬೇಕು,

ಪರಿಣಾಮ : ಇದರಿಂದ ಕತ್ತಿನಿಂದ ತೊಡೆಗೆಳನರೆಗೆ ಹಿಮ್ಮುಖವಾಗಿ


ಕತ್ತು. ಬೆನ್ನುಹುರಿ, ಸೊಂಟ, ತೊಡೆ ಮತ್ತು
' ಬಿಗುಹು ಸಿಕ್ಕುವುಡರಿಂದ
ಪರಿಹಾರವಾಗುತ್ತದೆ; ಉಸಿರಾಟವು ಸರಿಯಾಗಿ
'ಎಜಿಗಳೆು ದೋಸೆ
ಕೋಗವು ವಾಸಿಯಾಗುತ್ತದೆ; ಆಶ್ಮರಿಯ
| ನಡೆಯುತ್ತದೆ; ತಂಠಶನಾಳದ
| ಮೇಲೂ ಸತ್ಸರಿಣಾನುವಾಗುತ್ತದೆ. ಖಾಸಶ್ವಾಸ (ದಮ್ಮು)
| ಕ ರೋಗಗಳ ಮೇಲೂ ಒಳ್ಳೆಯ
ರಾಜಯಕ್ಷ್ಮ (ಕ ಸಖ) ಮೊದಲಾದ ಅನೇ
್ಬನ್ನು ಕರಗಿಸುತ್ತದೆ; ಭುಜ ಮತ್ತು
ಪರಿಣಾಮ ಬೀರುತ್ಮದೆ. ಹೊಟ್ಟೈಯ ಕೊಬ
ಬಿಗಿತವನ್ನು
ಎಡೆಗೆ ಒಳ್ಳೆಯ ಕಾರ ದೊರೆಯುತ್ತದೆ. ಶರೀರದದೆ; ಸಂದರಕ್ತುಗಳ ಸರಿಸರಣವನ್ನು
ಸಡಿಲಗೊಳಿಸಿ ಡೆೇಹನನ್ನು ಲಘುತ್ವಗೊಳಿಸುತ್ತ
ಕಾಂತಿಯುಕ್ತವನ್ನಾಗಿ ಮಾಡುತ್ತದೆ;
| ಚುರುಕುಗೊಳಿಸಿ ಶರೀರವನ್ನು
ಸತ್ಸರಿಣಾಮನನ್ನುಂಟುನರಾಡುತ್ತದೆ.
| ಮಿದುಳಿನ ನರಮಂಡಲಗಳ ಮೇಲೆ
೬)
ಣೆ ೬. ಸರ್ವಾಂಗಾಸನ ( ಚಿತ್ರ
ಚಾಚಿ, ಅಂಗೈಗಳನ್ನು ತೊಡೆಗಳ
ಕಾಲುಗಳನ್ನು ಜೋಡಿಸಿ ನೆಟ್ಟಗೆ ಒಲೆ ್‌
ಬೆರ

$ ್ಳ ಬ
ೆಪ ಸೂ
ಗೆ
ನಷ್ಟ

(ಪಕ್ಕದಲ್ಲಿ ನೆಲದ ಮೇಲಿಟ್ಟು ನುಲಗಿಫ


ಇಕೆ

ಒನನ್ನು ( K
ಬಗ್ಗಿಸಡೆ, ಬಿಗಿಯಾಗಿರಿಸಿ
ಗಳನ್ನು ನೀಡಿ, ಮಂಡಿಗಳನ್ನು
। ಕಾಲುಗಳನ್ನು ನಿಧಾನವಾಗಿ ಎತ್ತಿ ಮೂವತ್ತಾ ಡಿಗ್ರಿ ಕೋನದಲ್ಲಿ ಸ್ವಲ್ಪ
ಗಳ ಜೀಹಸ್ಟ್ಯಾಸ್ಯ ಳಾಗಿ ಯೋಗಾಸನಗೆಳು

ಹೊಕ್ತು ಇರಿಸಿದ್ದು ಅಲ್ಲಿಂದ ಹಾಗೆಯೇ ನಿಧಾನವಾಗಿ ಅರವತ್ತು ಹಿ



ಕೋನಕ್ಕೆ ಎತ್ತಿ, ಅಲ್ಲಿಯೂ ಲ್ಪ ಹೊತ್ತು ವಿಕ್ಚಸಿ, ಅನಂತರ ಹಾಕೆ
ತೊಂಬತ್ತು ಡಿಗಿ)ಯಲ್ಲಿ ಸಲ್ಪ. ಹೊತ್ತು ನಿಲ್ಲಿಸಿ, ಅಲ್ಲಿಂದ ನಿಧಾನ
ಕಾಲುಗಳನ್ನು ಮೇಲಕ್ಕೆತ್ತಿ ಲಂಬವಾಗಿ ನಿಲ್ಲಿಸಬೇಕು. ಈ ಸ್ಥಿತಿ
ಎದೆಯನ್ನು ಗದ್ದಕ್ಕೆ ತಾಗಿಸಿರಬೇಕು ಹಾಗೂ ಪೂರ್ಣ ಶರೀರ ನೆಟ್ಟಗಿ
ಹೆಜ್ಜೆಯೂ ಕಾಲೆರಳುಗಳೂ ಮೇಲ್ಮು ಖವಾಗಿ ಚೂಪಾಗಿರಬೇಕು. ನಂ
ಕೈಗಳನ್ನು ನೋಟದಲಿರಿಸ ನೀಕು. ಆಕೆಗಳೇ ಇಡೀ ಶರೀರಕ್ಕೆ ಆಧು

ಆದುದರಿಂದ ಇದಕ್ಕೆ' ಸಾಲಂಬ (ಆಧಾರಯುಕ್ತ) ಸರ್ವಾಂಗಸನವೆಂ


ಹೆಸರಿಡೆ. ಇದರಲ್ಲಿ GES ನ್ನು ಎತ್ತುವಾಗ ಪೂರಕಮಾಡಿ ಆಸ
ಪೂರ್ಣಸ್ಥಿ ತಿಗೆ ಬಂದಮೇಲೆ ಎಂದರೆ ತೋಳುಗಳನ್ನು ನೆಲದಲ್ಲಿ ಊರಿ ಕೈಗಳ
ಸೊಂಟದ ನೇಲಿರಿಸಿದಾಗ ಶಾಸು ಸಮನಾಗಿ ನಡೆಯುತ್ತಿ ರಬೇಕು. ಹಿ
ಐದು ನಿಮಿಸಗಳಿದ್ದು ನಂತರ pe ಕೈಗಳಳ ಬೆರಳುಗಳನ್ನು ಹೆಣೆದು, ಚಾ
ಸ್ವಲ್ಪ ಹೊತ್ತು ಇರಿಸಿದ್ದು ಬಳಿಕ ಅಂಗೈಗಳು ನೆಲಕ್ಕೆ ತಾಗುವ
ಹಿಂದಿನಂತೆಯೇ ಇರಿಸಬೇಕು. ಈಗ ಪೂಸಕಮಾಡಿ ಎರಡು ಕಾಲುಗಳನ
ಇಳಿಸುತ್ತಾ ತೊಂಬತ್ತು ಡಿಗ್ರಿ,ಅರವತ್ತು ಡಿಗ್ರಿ ಮತ್ತು ಮೂವತ್ತು
ಕೋನದ ;ಸ್ಥಾನೆಗಳಲ್ಲಿ ಸ
ಸ್ವಲ್ಪಸ್ತಲ್ಪ ಹೊತ್ತು ನಿಲ್ಲಿಸಿ ನಂತರ ಮೊದಲಿನ
ನೆಲದ ಮೇಲೆಇರಿಸಬೇಕು. ಇವನ್ನೆಲ್ಲಾ ನಿಧಾನವಾಗಿ ಮಾಡಬೇಕು. ಇದರಿ
ಸರ್ವಾಂಗಾಸನವೆಂಬ ಹೆಸರು ಅನಸರ್ಥವಾಗಿ ಎಲ್ಲಾ ಅಂಗಗಳಿಗೂ ವ್ಯಾಯಾ
ದೊರೆಯುತ್ತದೆ. ಹಾಗಲ್ಲಜಿ ಎರಡು ಕಾಲುಗಳನ್ನೂ ಮಧ್ಯದಲ್ಲಿ ನಿಲ್ಲಿ
ಒನೆ ಗೇ ಮೇಲಕೃತ್ತಿ ನಿಲ್ಲಿಸಿದರಿ ಹೊಟ್ಟೆಗಾಗಲೀ, ಕಾಲುಗಳಿಗಾಗ
ಪೂರ್ಣವಾದ ವ್ಯಾಯಾಮವು ಹೊರೆಯುವುದಿಲ್ಲ. ಅನೇಕ ಪಂಥಗಳಲ್ಲಿ
ಕ್ರಮನಿಬ್ಲದಿರುವುದು ದುರ್ದೈವದ ಸಂಗತಿ. ಅವರುಗಳು ಮೇಲೆ ಹೇ
ಸ! ಭೂಃ ಮಾಡಿ, ಆದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವು

೭. ವಲಿಶಪಾದ ಸರ್ವಾಂಗಾಸನ (ಚಿತ್ರ ೭)


ಸರ್ವಾಂಗಾಸನದಲ್ಲಿ ಹಲವು ಪ್ರಚೇದಗಳುಂಟು. ಉದಾಹರಃ
ಸರ್ವಾಂಗಾಸನದ ಪೂರ್ಣಸ್ಥಿತಿಯಲ್ಲಿ ಬಲಗಾಲನ್ನು ನಿಡಕ್ಕೂ ಎಡಗಾಲ;
ಯೊಗಗಿಇಳಗೆ ಏಡಿ ೧೪
'ಲಕ್ಕೂ ನೆಟ್ಟಗೆ ಚಾಚಿದರೆ ಅದು ನಲಿಶಪಾದ ಸರ್ವಾಂಗಣಸನ
ಸಾಗುತ್ತದೆ, ಶಕ್ಷಿಸಂಗ್ರಹೆಕ್ಟಾಗಿ ಮಾಡುವ ಯೋಗಾಸನಗಳಲ್ಲಿ
'ಸರ್ವಾಂಗಾಸನವೂ ಒಂದು.

ಪರಿಣಾಮ : ಸರ್ವಾಂಗಾಸನನು ಕತ್ತಿನ ಮೇಲೂ ಗಂಟಲಿನೆ


ಸೇಲೂ ನೇರವಾಗಿ ಕೆಲಸಮಾಡುತ್ತದೆ. ಇದರಿಂದ ತಲೆಶೂಲೆ, ಗಂಟಲು
ಕೋಪವು, ಗಲಗ್ರಂಥಿ (ಬಾನ್ಸಿಲ್ಸ್‌), ಅನಿದ್ರೆ, ಎದೆಶೂಲೈ, ಮೂರ್ಛೆ
ಅಪಸ್ಮಾರ, ದವ ಸ್ರಿ ಫೀನಸ, ನೆಗಡಿ ಮೊದಲಾದವುಗಳು ಸರಿಹಾರವಾಗು
ತ್ತೈದೆ. ಉದರಕ್ಕೆ ಸಂಬಂಧನಟ್ಟ ಎಲ್ಲ ದೋಷಗಳೂ ನೀಗುತ್ತವೆ.
'ಸಹೂಲವ್ಯಾಧಿಯ ಮೇಲೂ ಇದು ಸತ್ಪರಿಣಾಮ ಬೀರುತ್ತದೆ. ಸ್ವಸ್ನಸ್ಟಲನ,
ರೀರ್ಯಜೋಷ, ರಕ್ತದ ಕೊರತೆ, ಮುಟ್ಟಿನ ದೋಷ, ಗರ್ಭಾಶಯದ ತೊಂದರೆ
ಕುತ್ತು ಅಂಡವಾಯುಗಳನ್ನು ಇದು ನೀಗುತ್ತದೆ. ಸತಿಪತಿಗಳಿಬ್ಬರೂ
'ನೀರ್ಫಕಾಲ ಈ ಆಸನ ಮಾಡಿದರೆ ರಜೋನೀರ್ಯಗಳು ಶುದ್ಧಿಯಾಗಿ ಸಂತಾನ
ಕ್ರಾಸ್ತಿಯಾಗುತ್ತದೆ. ಮತ್ಸ್ಯಾಾಸನವಾದ ಮೇಲೆ ಸರ್ವಾಂಗಾಸನವನ್ನು
(ಹಾಡುವುದರಿಂದ ಅಪಸ್ಮಾರ ರೋಗವು ಪರಿಹಾರವಾಗುತ್ತದೆ.

| ೮, ಪಶ್ಚಿನೋತ್ತಾಸನ( ಚಿತ್ರ ೮)
ಕಾಲುಗಳನ್ನು ಚಾಚಿ ಜೋಡಿಸಿ ಕುಳಿತು ಕೈಗಳನ್ನು ಸೊಂಟದ
ಮೇಲೆ ಇರಿಸಬೇಕು. ನಂತರ ಆಯಾ ಕೈಗಳ ಹೆಬ್ಬೆಟ್ಟು ಮತ್ತು
(ರೈರಳುಗಳಿಂದ ಆಯಾ ಕಾಲಿನ ಹೆಬ್ಬೆರಳನ್ನು ಹಿಡಿದು ಮೇಲ್ಮುಖವಾಗಿ
ನೋಡುತ್ತಾ ತುಸು ಹೊತ್ತು ಇರಬೇಕು. ಬಳಿಕ ರೇಚಕಮಾಡುತ್ತ್ವಾ
ಹಣೆಯನ್ನು ಮಂದಿಗೆ. ತಗಲಿಸಿ, ಎರಡೂ ಮೊಣಕೈಗಳನ್ನು ನೆಲಕ್ಕೆ ತಾಗಿಸಿ
ಸ್ವಲ್ಪ ಹೊತ್ತು ಇದ್ದು, ಪುನಃ ಪೂರಳಮಾಡುತ್ತಾ ತಲೆಯನ್ನು ಎತ್ತಿ,
ಲು ಖವಾಗಿ ನೋಡುತ್ತಾ ಸ್ವಲ್ಪ ಹೊತ್ತು ಇರಬೇಕು; ಆಮೇಲೆ ನೆಟ್ಟಗೆ
ಕುಳಿತು ಕೈಗಳನ್ನು ಮೊದಲಿನಂತೆ ಸೊಂಟದಲ್ಲಿರಿಸಬೇಕು. ಇದು ಮೊದಲನೆಯ
ಸ್ಥಿತಿ. (ಸುಲಭದ ಹೇಳುವುದಾದರೆ ಬಗ್ಗುವಾಗ ರೇಚಕ ಎಳುವಾಗ ಪೂರಕ).
ಬಳಿಕ ಎರಡೂ ಕೈಗಳ ಬೆರಳುಗಳನ್ನು ಹೆಣೆದು ಅಂಗೈಗಳು ಅಂಗಾಲು
ಗಳ ಮೇಲೆ ಬರುನಂತೆ ಇರಿಸಿ ಹಿಂದಿನಂತೆಯೇ ರೇಚಕ ಪೂರಕಗಳೊಡನೆ

ಖ್‌
ತ್ನ
ತಿಂ ಶೇಹಸ್ವಾಸ್ಥ್ಯಕ್ಳಾಗಿ ಯೋಗಾಸನಗಳು
ಅಭ್ಯಾಸ ಮಾಡಬೇಕು, ಇದು ಎರಡನೆಯ ಸ್ಥಿತಿ. ಇಡೀ ರೀತಿ
ಕೈಬೆರಳುಗಳನ್ನು ಹೆಣೆದು ಮುಂಗ್ಳೈಗಳು ಅಂಗಾಲುಗಳ ಮೇಲೆ ಬರು
ಇರಿಸಿ ರೇಚಕ ಸಪೂರಕಗಳೊಡನೆ ಅಭ್ಯಾಸ ಮಾಡಬೇಕು.
ಮೂರನೆಯ ಸ್ಥಿತಿ. ನಂತರ ಬಲ ಮಣಿಕಟಿ ನ್ನು ಎಡಗೈಯಿಂದ ಹಿ
ಅಂಗಾಲುಗಳ ಮೇಲೆ ಇರಿಸಿ ರೇಚಕ ಆ ರಕಗಳೊಡನೆ ಅಭ
ಮಾಡಬೇಕು. ಇದು ನಾಲ್ಕನೆಯ ಸ್ಥಿತಿ, ನ ಸ್ಥಿತಿಗಳಿಂದಾಗಿ ಈ ಆಸ
ನಾಲ್ಕು ಪ್ರಭೇದಗಳಿವೆ. ಇವುಗಳು ಒಂದಕ್ಕೈಂತ ಒಂದು ಅಭ್ಯಾ
ಕಠಿಣವಾದರೂ ಒಂದಕ್ಕಿ ತ ಒಂದು ಹೆಚ್ಚು ಫಲನನ್ನು ಕೊಡುತ್ತದೆ,
ಮ್ಳ ಬಲಿತವರು ನೊಬಲನೆಯರನ್ನು ಜೀ ಸಾಕು. ಆದರೆ ಇ
ಸಹ ಲಂಬೋದರಂಗೆ ಕಷ್ಟಸಾಧ್ಯವೇ ಆಗುತ್ತದೆ. ಅಂತಹವರು ಕೆಲವು
ಕಾಲುಚಾಚಿ ಕುಳಿತು ಕೈಗಳನ್ನು ಮಂಡಿಗಳಿಗಿಂತ ಸಸ್ವ ಲ್ಪ ಮುಂದಕ್ಕೆ
ತಲೆಯನ್ನು ತಗ್ಗಿಸಲು . ಪ್ರಯತ್ನಿಸಬೇಕು. ನಂತರ ದಿನದಿಂದ ದಿ
ಕೈಗಳನ್ನು ಮದು ಮುಂದಕ್ಕೆ ಒಯ್ಯುತ್ತ್ಯಾ ಕ್ರಮೇಣ ಮೇಲೆ ಹೇ
ಪೂರ್ಣಸ್ಥಿ ತಿಗೆ ಬರಬೇಕು,
೯. ಅರ್ಥಸದ್ಮಬದ್ಧಪಶ್ಚಿನೋತ್ತಾಸನ (ಚಿತ್ರ ೯)
ಪಶ್ಚಿಮೋತ್ತಾಸನದಲ್ಲಿಯೂ ಹಲವು ಪ್ರಭೇದಗಳುಂಟು.ಉದಾಹರ
ಬಲಗಾಲು ಚಾಚಿರಬೇಕು. ಎಡಗಾಲನ್ನು ಮಡಿಚಿ ಬಲಜೊಡೆಯಮೇ
ಬೇಕು. ನಂತರ ಎಡಗೈ ಯನ್ನು ಒಂದಕ್ಕೆ ಹೊರಳಿಸಿ ಎಡಗಾಲಿನ ಹೆಬ್ಬೆರಳ
ಕೈಗಳ ಹೆಬ್ಬೆರಳು ತೋರೈರಳುಗಳಿಂದ ಹಿಡಿದುಕೊಳ್ಳಬೇಕು. ಬಲಗೈ
ಹೆಬ್ಬೆರಳು ತೋಕ್ಕಕಳೆಗಳಿಂದ ಬಲಗಾಲ ಹೆಜೆರಳನ್ನು ಹಿಡಿದುಕೊಂಡು ರೇ
ಹಿಸೆಡುಕ್ತಾ ಹಣೆಯನ್ನು ಬಲಗಾಲಿನ ಮಂಡಿಗೆ ತಗುಲಿಸಿದಕಿ ಅರ್ಧಪದ್ಮ!
ಪಶ್ಚಿನೋತ್ತಾಸನವಾಗುತ್ತದೆ; ಹೀಗೆಯೇ ಕಾಲನ್ನು ಬದಲಿಸಿ ಮಡೆ!
ಪರಿಣಾಮ : ಬಹು ಉಪಯುಕ್ತವಾದ ಈ ಪಶ್ಚಿ)ಿಿಮೋತಾ2 ಸನಥಿ
ಮಂದಾಗ್ನಿಯು ಗುಣವಾಗಿ ಜಠರಾಗ್ನಿಯು ಪ್ರದೀಪ್ಮವಾಗುತ್ತ
ಹೊಟ್ಟಿಯ ಕೊಬ್ಬು ಕರಗಿ ಮೈ ತೆಳ್ಳಗಾಗುತ್ತದೆ. ಉದರಶೂಲೆ, ನೊ!
ಬಾತು ಪರಿಹಾರವಾಗುತ್ತವೆ. ಸ ಕ್ರದೋಷವು ದೂರವಾಗುತ
ಮಧುಮೇಹ, ಗುಲ ್ಮರೋಗ್ಯ ಮೂಲವ್ಯಾಧಿ, ಸಂಧಿವಾತಗಳು ವಾಸಿಯ
ಯೋಗಾಸನ ನಿಧಿ ೨೧

ನೆ. ಕತ್ತಿನಿಂದ ಹಿನ್ಮುಡಿಯನರೆಗೂ ಶರೀರದ ಹಿಂಭಾಗದ ರೋಗ


'ಕೆಲ್ಲ್ಲಾ ಪರಿಹಾರವಾಗಿ ನಡಜಿಓತನ್ಯ ಉಂಟಾಗುತ್ತದೆ. ಸ್ತ್ರೀಯರ ಸೂತಕ
ಷದ ಮೇಲೆ ಸತ್ಬರಿಣಾಮ ಬೀರುತ್ತದೆ.
| ೧೦. ಹಲಾಸನ (ಚಿತ್ರ ೧೦)
' ಅಂಗಾತವಾಗಿ ಮಲಗಿ ಅಂಗೈಗಳನ್ನು ಜೀಹದಸಕ್ಕದಲ್ಲಿ ನೆಲದಮೇಲಿಡ
ಕು. ನಂತರ ಪೂರಕ ಮಾಡುತ್ತಾ ಸರ್ವಾಂಗಾಸನದಲ್ಲಿ ಮಾಡಿದಂತೆ
ಸಲುಗಳನ್ನು ನಿಧಾನವಾಗಿ ಮೂವತ್ತು ಡಿಗ್ರಿ ಅರವತ್ತು ಡಿಗ್ರಿ ಮತ್ತು
ಇಂಬತ್ತು ಡಿಗ್ರಿ ಕೋನದಲ್ಲಿ ಎತ್ತಿ ಮೂರರ ಸ್ಥಿತಿಯಲ್ಲೂ ಸ್ವಲ್ಪ ಹೊತ್ತು
ಸಿದ್ದುಆಲಿಂದ ಹಾಗೆಯೇ ಮುಂದಕ್ಕೆ ಕಂಡು ಕೀಚಕ ಮಾಡುತ್ತಾ, ನೆಲಕ್ಕೆ
ಗಿಸಬೇಕು. ಕಾಲು ಸ್ವಲ್ಪವೂ ಬಗ್ಗಿTN ಮುಂಗಾಲನ್ನು ಚಿನ್ನಾ?
Men ನಿಮಿಸ: ಉಸಿರಾಡುತ್ತಿರಬೇಕು. ಬಳಿಕ ಸ್ಸ ಬೆರಳುಗಳನ್ನು
'ಹೆದು ಸ್ವಲ್ಪಹೊತ್ತು ಚಾಚಿದ್ದು ಆ ಮೇಲೆ ಕೈಗಳನ್ನು ತಲೆಯಮೇಲೆ
ಟ್ವಬೇಕು. ಜಸ್‌ ಹಲಾಸ ನವ. ಪೂರ್ಣಸ್ಥಿತಿ. ಇದರಲ್ಲಿ ಮೂರರಿಂದ
ದು ನಿಮಿಷಗಳವರೆಗೆ ಇದ್ದರೆ ಸಾಕು. ಇದಾದ ಮೇಲೆ ಕೈಗಳನ್ನೆತ್ತಿ
ಗರ್ನಸ್ಸಿ ತಿಯಲ್ಲಿದ್ದ ಹಾಗೆ "ಅಂಗೈಗಳು ನೆಲಕ್ಕೆ ತಾಗುವಂತೆ ಇರಿಸಬೇಕು.
ಇರಕಮಾಡುತ್ತಾ “ನೆಲದ ಮೇಲಿಡ್ಡ ಕಾಲುಗಳನ್ನು ಎತ್ತಿ ಹಿಂದಿನ ಸಾ ನಕ್ಕೆ
ರುತ್ತಾ ತೊಂಬತ್ತು ಡಿಗ್ರಿ ಅರವತ್ತು ಡಿಗ್ರಿ,ಮೂವತ್ತು ಡಿಗ್ರಿ ಕೋನದಲ್ಲಿ
ಲ್ಪಹೊತ್ತು ನಿಲ್ಲಿಸಿದ್ದು ನಂತರ "ಭಾಸೆ ನೆಲದಮೇಲೆ ತಂದಿರಿಸಬೇಕು.
' ಅಂಗಾಸನೆದ ಮುಂದುವರಿದ ಘಟ್ಟ ವೇ ಹೆಲಾಸನನೆನ್ನಬಹುದು, ಎರಡರ
ಲಗಳೂ ಒಂದೇ. ಇಲ್ಲಿಯೂ ಕಾಲುಗಳನ್ನು ಒಮೆ ಗೇ ಎತ್ತಿ ಆಸನದ
ಇರ್ಣಸ್ಥಿ ತಿಗೆ ತರಬಾರದು. ಹಾಗೆ ಮಾಡಿದರೆ ಅದು ಜೊಂಬರಾಟವಾದೀತೇ
ೂರತು ಯೋಗಾಸನವಾಗದು. ಅನೇಕ ಜನ ಹೀಗೆ ಮಾಡುವ ಪರಿಪಾಠ
ನ್ನಿಟ್ಟುಕೊಂಡಿರುವುದರಿಂದ ಅದು ಕೂಡದೆಂದು ಇಲ್ಲಿಪುನಃ ಹೇಳಬೇಕಾಗಿದೆ
ಶ್ರಿಮೋತ್ತ್ಯಾಸನವಾದ ಮೇಲೆ ಹಲಾಸನವನ್ನು ಮಾಡಬೇಕು,
೧೧. ಏಕೈಕಸಾದ ಹಲಾಸನ (ಚಿತ್ರ ೧೧)
ಉದಾಹರಣೆಗೆ ಅದರ
ಹೆಲಾಸನದಲ್ಲಿಯೂ ಅನೇಕ ಸರ್ರಭೇದಗಳಿವೆ,
ಇರ್ಣಸ್ಥಿತಿಯಿಂದ ಫಿಧಾನವಾಗಿ ಕೈಗಳನ್ನೆತ್ತಿ ಸೊಂಟಕ್ಕೆ ಆಧಾರವಾಗಿಸಿ
೨.೨ ದೇಹಸ್ವಾಸ್ಕೃ ಕಿತ್ಕಿಗಿ ಯೋಗಾಸನಗಳು

ಮಂಡಿಯನ್ನು ಬಗ್ಗಿ ಸಜಿ ಕಾಲುಗಳನ್ನು ಒಂದಾದಮೇಲೊಂದರಂತೆ ಲಂ!


ವಾಗಿ ತೊಂಬತ್ತು ಡಿಗ್ರಿಗೆ ಎತ್ತಿ ನಿಲಿಸಿ ಪುನಃ ಮೊದಲಿನ ಸ್ಥಿತಿಗೇ ಬಂದೆ!
ಇದಕ್ಕೆ ಎಕ್ಸೆಕಪಾದ ಹಲಾಸನವೆಂದು ಹೆಸರು.
ಪರಿಣಾಮ : ಸರ್ವಾಂಗಾಸನದ ಎಲ್ಲಾ ಫಲಗಳೂ ಇಲ್ಲಿ ದೊರೆ

ವುದರ ಜೊತೆಗೆ ಕತ್ತು, ಹೊಟ್ಟೆ, ಬೆನ್ನುಗಳಿಗೆ ಹೆಚ್ಚು ಪ್ರ
ಯೋಜನವಾ
ತ್ತದೆ. ಬೆನ್ನುಚಳಕ್ಕು ಹೆಕ್ಕತ್ತಿನ ನೋವು, ಸಂಧಿಶೂಲೆ, ಇತ್ಯ
ಾದಿಗೆ
ಪರಿಹಾರವಾಗುತ್ತದೆ. ಈ ಆಸನದ ಅಭ್ಯಾಸದಿಂದ ಮನಸ್ಸಿನ ಜಡ
ಸೋಮಾರಿತನಗಳು ಹೋಗಿ ಕಾರ್ಯೋತ್ಸಾಹೆ ಉಂಟಾಗುತ್ತದೆ.
೧೨ ಭುಜಂಗಾಸನ [ಸರ್ಪಾಸನ] (ಚಿತ್ರ ೧೨)
ಬೆನ್ನುಮೇಲಾಗಿ ಮಲಗಿ ಅಂಗೈಗಳನ್ನು ಎದೆಯ ಅಗಲದಲ್ಲಿ
ಭುಜಗಳ
ಪಕ್ಕದಲ್ಲಿರಿಸಬೇಕು, ಮುಂಗಾಲನ್ನು ಚಾಚಿ ನೆಲಕ್ಕೆ, ತಗಲುವಂತೆ
ಬೇಕು.
ಇರಿ
ಈಗ ಸೂರಕಮಾಡುತ್ತಾ ತಲೆಯನ್ನು
ನಿಧಾನವಾಗಿ ಎತ್ತಬೇಕ
ಈ ಸ್ಥಿತಿಯಲ್ಲಿ ಸೊಂಟದಿಂದ
ಕೆಳಗಿನ ಭಾಗವು ನೆಲಕ್ಕೆ ಹೆತ್ತಿಕೊಂಡಿದ್ದು
ಅದರ ಮೇಲಿನ ಭಾಗವು ಮಾತ್ರ ಹೆಡೆ ಎತ್ |
ತಿದ ಸರ್ಪದಂತೆ ಮೇಲಕೆ ತ್ಮಿರೆ
ತ್ತದೆ, ದೃಷ್ಟಿಯು ಎದುರಿಗಿರುತ್ತದೆ.
ಬೆನ್ನಿನ ಒತ್ತಡವು ಹಿಮ್ಮುಖವಾ
ರುಕ್ಮದೆ. ಆದರೆ ಯಾವ ಸಂದರ್ಭದಲ್
ಲಿಯೂ ಬಿರುಸಿನ ಒತ್ತಡನನ್ನು
ಕೊಡ
ವುವನ್ನಾಗಲ್ಲೀ, ಕಿತ್ತೆಳೆಯುವುದನ್ನಾಗಲೀ ಮಾಡಬಾರ
ತೊಡೆ, ಮಂಡಿ
ದು. ಕಾಲುಗಳನ್ನು!

ಶ್ರ ಕತ್ತ
ಹೀಗೆ ನಾಲ್ಲಾರು ಬಾರಿ ಮಾರ!

ಇರುವ ಎಲ್ಲ್ಲಾ ಚಕ್ರಗಳಿಗ


ೂ ಇದೇ ಆಶ್ರ
ಸುಸುಮ್ನಾ ಮಾರ್ಗವಾಗ
ಿ ಮೇಲೇರಲು
ವಾಗಿರಬೇಕೆಂಬುದು
ಇದರ ಗುರಿ,
ಯೋಗಾಸನ ನಿಧಿ ೨೩
೧೩. ಸರಳಹಸ್ತ ಭುಜಂಗಾಸನ, (ಚಿತ್ರ ೧೩)
ಭುಜಂಗಾಸನದಲ್ಲಿಪ್ರಭೇದಗಳುಂಟು. ಉದಾಹರಣೆಗೆ ಈ ಆಸನದ
ತಿಯಿಂದ ಅಂಗೈಗಳನ್ನು” ಭುಜದ ಸಾ ನಕ್ಕಿ ಂತ ಸ್ವಲ್ಪ ಹಿಂಜಿ ಸರಿಸಿ
ತ್ರನ್ನು ಚೆನ್ನಾಗಿ ಎತ್ತಿ ಕೈಗಳು ನೆಟ್ಟಗಾಗನತೆ ಬೆನ್ನನ್ನು ಹಿಂದಕ್ಕೆ ನಿಧಾ
ವಾಗಿ ಒತ್ತುತ್ತಾ ಮೇಲೆ ನೋಡುತ್ತ, ದ್ದರೆ ಅದೇ ಸರಳಹಸ್ತ ಚಾ
'ಇಗುತ್ತದೆ. ಕೀಚಕ ಪೂರಕಗಳೂ ಪೂರ್ಪಾಸ್ಥಿತಿಯಲ್ಲಿ ನಿಲುವ ಕಾಲವೂ
'ಹಜಂಗಾಸನದಂತೆಯೇ ಇರುತ್ತದೆ.
ಪರಿಣಾಮ : ಇದರಿಂದ ಬೆನ್ನುಮೂಳೆಯ ಹಾಗೂ ಬೆನ್ನಿನಸ್ಸಾಯು
(೪ ದೋಷವು ಪರಿಹಾರವಾಗುತ್ತವೆ. ಉಳುಕು, ಚಳುಕು, ಬೆನ್ನುಮೂಳೆ
(ಭ ಸ್ಕಳಾಂತರಗಳು ಸರಿಯಾಗುತ್ತವೆ. ಎದೆನೋವು ನಿವಾರಣೆಯಾಗುತ್ತದೆ;
ತಿದೆಯು ವಿಶಾಲವಾಗುತ್ತದೆ; ಹಸಿವು ಹೆಚ್ಚುತ್ತದೆ. ಹೆಂಗಸ ರಿಗಂತೂ ಈ
ಕಸನದ ಪ್ರ
ರ್ರೈಯೋಜನ ಅತಿಶಯ. ನಿತ್ಯವೂ "ಜಿ ನಿದ್ದೆಯಿಂದ ಏಳುತ್ತಿದು
ಕಾಗಲೇ ಈ ಆಸನವನ್ನು ನಿಧಾನವಾಗಿ ನಾಲ್ಕಾರುಬಾರಿ ರೇಚಕ ಪೂರಕ
1ಳೊಡನೆ ಮಾಡಿದರೆ ಆಲಸ್ಯವು ಹೋಗಿ ದಿನವೆಲ್ಲಾ ಉತ್ಸಾಹದಿಂದ ದುಡಿ
ಯುವ ಶಕ್ತಿಯುಂಬಾಗುತ್ತದೆ; ರಕ್ತಪ್ರದರ, ಶ್ರೇತಪ್ರದರ, ಉರಿಮೂತ್ರವೇ
ಕೊದಲಾದ ರೋಗಗಳು ಪರಿಹಾರವಾಗುತ್ತವೆ. ರಕ್ತಚಲನೆಯು ಕ್ರಮ
ಕಾಗಿ ನಡೆಯುತ್ತದೆ. ಗರ್ಭಾಶಯದ ತೊಂದರೆಗಳು ನೀಗಿ ಗರ್ಭಿಣಿಯರಿಗೆ
ಕುಖಸ್ರಸವವಾಗುತ್ತದೆ
ಶಲಭಾಸನ
೧೪. (ಚಿತ್ರ ೧೪)
ವಿಡುತೆಯಂತೆ ಈ ಆಸನದ ಸ್ಥಿತಿ ಇರುವುದರಿಂದ ಇದಕ್ಕೆ ಶಲಭಾಸನ
ತಿನ್ನುತ್ತಾರೆ. ಇದನ್ನು ಮಾಡುವುದಕ್ಕೆ ಮುಂಚೆ ಭುಜಂಗಾಸನವನ್ನು
ಾಡುವಂತೆಯೇ ಕಾಲ್ಬೆರಳುಗಳನ್ನು ಚೂಪಾಗಿರಿಸಿ ನುಂಗಾಲನ್ನು ಊರಿ
ುಏಲಗಿರಬೇಕು. ಅವರವರೆ ಅನುಕೂಲಕ್ಕೆ ತಕ್ಕಂತೆ ಕೈಗಳನ್ನು ಮುಸಿ ಕಟ್ಟಿ
ಕೊಟಿ,ಯ ಕೆಳಗಿರಿಸಬಹುದು ಅಥವಾ ಸತತ ತಾಗಿದಂತಿ ಅಂಗೆಗಳನ್ನು
ಸೀಲ್ಮುಖವಾಗಿರಿಸಬಹುದು ಅಥವಾ ಮುಷ್ಟಿಯನ್ನು ಬಿಗಿದು ಇಂಸ
ಹುದು. ಗದ್ದವು ನೆಲಕ್ಕೆ ತಾಗಿರಬೇಕು. ಸಕ ಪೂರಕಮಾಡಿ ಕೃಗಳ
ತ್ತು ಗೆದ್ದದ ಆಧಾರದಿಂದ ಸೊಂಟದ ಕೆಳಗಿನ ಭಾಗವನ್ನೆಲ್ಲಾ ಬಿಗಿಯಾಗಿ
೨ ಇಸನ ಗಳ
೨೪ ಇಸ
ದೇಹಸ್ವಾಸ ್ಥ್ಯ್ಯಕ್ಕಾಗಿ ಯೋಗಾಸನಗಳು

ನೆಟ್ಟಗೆ ಮೇಲಕ್ಕೆತ್ತಬೇಕು. ಮಂಡಿಗಳು ಬಗ್ಗಿರಜಿ ಕಾಲುಗಳನ್ನು ಜೋ


ಸಿರಬೇಕು. ಇದು ಶಲಭಾಸನದ ಪೂರ್ಣಸ್ಥಿತಿ, ಹೀಗೆ ಈ ಸ್ಥಿತಿಯ
ಹೆತ್ತು-ಹದಿನೈದು ಸೆಕೆಂಡುಗಳಷ್ಟು ಇದ್ದು ರೇಚಕ ಮಾಡುತ್ತಾ ಪ್ರಾರಂಭ
ಸ್ಥಿತಿಗೆ ಬರಬೇಕು. ನಂತರ ಒಂದೆರಡು ಬಾರಿ ಉಸಿರಾಡಿ ಪುನಃ ಹಿಂಡಿ
ನಂತೆಯೇ ಮಾಡಬೇಕು. ಹೀಗೆ ಆರು ಬಾರಿ ಅಭ್ಯಾಸ ಮಾಡಬಹುದು.
ಪ್ರತಿಬಾರಿಯೂ ಪ್ರಾರಂಭ ಸ್ಥಿತಿಗೆ ಬಂದಾಗ ಒಂದೆರಡುಸಲ ಉಸಿರಾಡಲ
ತಸ್ಪ್ರಬಾರದು. ರಭಸದಿಂದ ಕಾಲುಗಳನ್ನು ಎತ್ತಬಾರದು. ಕೆಲವರು ಈ ಆಸ
ದಲ್ಲಿ ತಲೆಯನ್ನೆತ್ತುವುದನ್ನೂ ನೋಡಿದ್ದೇನೆ. ಭುಜಂಗಾಸನಹಲ್ಲಿ ಸೊಂಟ
ಗ ಮೇಲಕ್ಕೆ ಬಿಗುಹು ಸಿಕ್ಕಿದರೆ ಇಲ್ಲಿ ಕೆಳಗಿನ ಭಾಗಕ್ಕೆ ಬಿಗುಹು ಸಿಕ್ಕು

“pals ಏಕೈಳಸಾದ ಶಲಭಾಸನ (ಚಿತ್ರ ೧೫)


ಶಲಭಾಸನದಲ್ಲೂ ಪ್ರಜೇದಗಳುಂಟು. ಉದಾಹರಣೆಗೆ ಕಾಲು
ಗಳನ್ನು ಒಟ್ಟಿಗೆ ಎತ್ತುವುದರ ಬದಲು ಒಂದಾದ ನಂತರ ಮತ್ತೊಂದನ್ನು
ಎತ್ತಿ ಅಭ್ಯಾಸ ಮಾಡಿದರೆ ಆದು ಏಕೈಕಪಾದ ಶಲಭಾಸನವಾಗುತ್ತದೆ.
ಇದಕ್ಕೂ ಶಲಭಾಸನದ ಸಮಾನ ಫಲವಿದೆ. ಪೂರ್ಣ ಶಲಭಾಸನನನ್ನು
ಒಮ್ಮೆಗೇ ಮಾಡಲಾಗದಿದ್ದನರು ಇದನ್ನು ಮಾಡಬಹುದು.
ಸರಿಣಾಮ : ಇದರಿಂದ ಸೊಂಟ, ತೊಡೆ, ಕಾಲು ಮತ್ತು ಹೆಜ್ಜೆ
ಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ; ಹೊಟ್ಟೈಯ ಸ್ನಾಯುಗಳು ಸಶಕ್ತ
ವಾಗಿ ಬೆಳೆಯುತ್ತವೆ; ಜೀರ್ಣಶಕ್ತಿಯು ಹೆಚ್ಚುತ್ತದೆ; ಬೆನ್ನುಮೂಳೆಯ
ನೋವು ಹೋಗುತ್ತದೆ; ಅಂಡವಾಯು, ಮೂತ್ರಕೋಶಗಳ ಬಾಧೆ ನಿವಾರಣ
ಯಾಗುತ್ತದೆ; ಕೆಳಬೆನ್ನು ಮತ್ತು ಸೊಂಟಗಳಿಗೆ ಶಕ್ತಿ ಬರುತ್ತದೆ; ಕರುಳಿ!
ಬಲವು ಬಂದು ಅದರ ಕ್ರಿಯೆ ಸಮರ್ಪಕವಾಗಿ ನಡೆಯುತ್ತದೆ. :.
೧೬. ಧನುರಾಸನ (ಚಿತ್ರ ೧೬)
ಈ ಆಸನದ ಪೂರ್ಣಸ್ಥಿತಿಯಲ್ಲಿ ಬೆನ್ನು ಬಿಲ್ಲಿನಂತೆ ಬಾಗಿದ:
ಕಾಲನ್ನು ಹಿಡಿದ ಕೈಗಳು ಹೆಜಿಯಂತೆ ಇರುವುದರಿಂದ ಈ ಆಸನದ ಹೆಸ
ಅನ್ವರ್ಥವಾಗಿದೆ. ಇದರಲ್ಲಿ ಜಿನ್ನು ಮೇಲಾಗಿ ಕಾಲುಟಾಚಿ ಮಲಗಿಕೋ
ಬೇಕು. ನಂತರ ಕೈಗಳಿಂದ ಆಯಾಕಾಲಿನ ಮಣಿಗಂಟನ್ನು ಹಿಡಿದುಕೊಂಡ
ಯೋಗಾಸನ ವಿಧಿ ೨೫

ನಿಧಾನವಾಗಿ ಪೂರಕ ಮಾಡುತ್ತಾ ಕಾಲುಗಳನ್ನು ಎಳೆದುಕೊಂಡು ಬೆನ್ನನ್ನು


ಬಿಲ್ಲಿನಂತೆ ಬಗ್ಗಿಸಬೇಕು. ಉದರವು ಮಾತ್ರ ನೆಲಕ್ಕೆ ತಾಗಿದ್ದು ತೊಡೆ
ಮತ್ತು ಎದೆಯನ್ನೆಲ್ಲಾ ಮೇಲಕ್ಕೆತ್ತಿರಬೇಕು. ದೃಷ್ಟಿಯೂ ಮೇಲಕ್ಕಿರ
ಬೇಕು. ಕೈಗಳು ನೆಟ್ಟಗಿರಬೇಕು; ಬಗ್ಗಿ ಸಿದರೆ ತೊಡೆ ಮತ್ತು ಎದೆಯನ್ನು
' ಚೆನ್ನಾಗಿ ಮೇಲಕ್ಕೆತ್ತಲು ಸಾಧ್ಯವಾಗುವುದಿಲ್ಲ. ಪೂರ್ಣಸ್ಥಿತಿಯಲ್ಲಿ ಶರೀರದ
ಭಾರವೆಲ್ಲಾ ಉದರದ ಮೇಲೆ ಮಾತ್ರ ಬಿದ್ದಿರುತ್ತದೆ. ಮಂಡಿಗಳನ್ನು ಸಲ್ಪ
ಅಗುಲಿಸಿದರೆ ಶರೀರವು ಚೆನ್ನಾಗಿ ಬಗ್ಗಿ ಈ ಆಸನವನ್ನು ಮಾಡುವುದು ಸುಲಭ
ವಾಗುತ್ತದೆ. ಪ್ರಾರಂಭದಲ್ಲಿ ನಾಲ್ಕೆಂಟು ಸೆಕೆಂಡುಗಳಷ್ಟು ಮಾತ್ರ ಇದ್ದು,
ಕೇಚಕ ಮಾಡುತ್ತಾ ಪೂರ್ನಸ್ಥಿತಿಗೆ ಬರಬೇಕು. ಆಗ ಸ್ವಲ್ಪ ಕಾಲ ಹಾಗೆ
ಮಲಗಿದ್ದು ಒಂದೆರಡು ಬಾರಿ ಆಳವಾಗಿ ಉಸಿರಾಡಿ ಪುನಃ ಈ ಆಸನವನ್ನು
ಅಭ್ಯಾಸಮಾಡಬೇಕು. ಪೂರ್ಣಸ್ಥಿತಿಯ ಕಾಲವನ್ನು ದಿನದಿಸಕ್ಕ ಸ್ವಲ್ಪ
ಸ್ವಲ್ಪವಾಗಿ ಹೆಚ್ಚಿಸುತ್ತಾ ಬರಬೇಕು. ತೊಡೆ ಅಥವಾ ಎದೆಯು ನೆಲಕ್ಕೆ
ತಾಗದಿರುವಂತೆ ಈ ಆಸನದಲ್ಲಿ ಎಚ್ಚರವಹಿಸಬೇಕು.

ಪರಿಣಾಮ : ಭುಜಂಗಾಸನದಿಂದ ಬೆನ್ನಿನ ಮೇಲುಭಾಗಕ್ಕೂ ಶಲ


ಭಾಸನದಿಂದ ಕೆಳಭಾಗಕ್ಕೂ ಬಿಗುಹು ಸಿಕ್ಕುತ್ತದೆ. ಧನುರಾಸನಡಿಂದ ಇಡೀ
ಬೆನ್ನಿಗೆ ಬಿಗುಹು ಸಿಕ್ಕಿ ಒಳ್ಳೆಯ ವ್ಯಾಯಾಮವು ಆಗುತ್ತದೆ. ಆದುದರಿಂದ
ಭುಜಂಗಾಸನ, ಶಲಭಾಸನ ಮತ್ತು ಧನುರಾಸನಗಳನ್ನು ಇದೇ ಅನುಕ್ರಮ
ದಲ್ಲಿಯೇ ಮಾಡಬೇಕು. ಇದರಿಂದ ಕೊಬ್ಬು ಕರಗಿ ಬೆನ್ನಿಗೆ ಭಾರ
ನನ್ನು ತಡೆಯುನ ಶಕ್ತಿ ಬರುತ್ತದೆ. ಸಂಧಿವಾತ್ಮಸೊಂಟನೋವು,ಕತ್ತಿನಶೂಲೆ
ಮಂಡಿಯ ಬಿಗಿತಗೆಳನ್ನು ನಿವಾರಿಸುತ್ತದೆ. ಗಂಟಲುನೋವು, ಎದೆನೋವು,
ಉದರಶೂಲೆಗಳನ್ನು ಪರಿಹರಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು
ಆದರೆ...
ಶರೀರದಲ್ಲಿ ಹೊಸಜೈತನ್ಯವನ್ನು ತುಂಬಿ ಬಲವನ್ನು ವರ್ಧಿಸುತ್ತದೆ;
ಕಾಲುಗಳನ್ನು ಎಳೆಯುವಾಗ ರಭವಿಂದ ಕಿತ್ತೆಳೆಯದೆ ನಿಧಾನವಾಗಿ ಎಳೆಯ
ಬರಬೇಕು; ಇದರಲ್ಲಿಯೂ ಹಲವು
ಬೇಕು ಪೂರ್ವಸ್ಥಿತಿಗೂ ನಿಧಾನನಾಗಿ
ಪ್ರಭೇದಗಳುಂಟು. ಪಾರ್ಶ್ವಚಾಲಿತ ಧನುರಾಸನ, ಊರ್ಧ್ವ ಧನುರಾಸನ
ವಗೈರೆ. ವಗೈರೆ.
೨೬ ದೇಹಸ್ವಾಸ್ಥ್ಯ್ಯಕ್ಕಾಗಿ ಯೋಗಾಸನಗಳು

೧೭. ಅರ್ಧನುತ್ಸೆ ಹೇಂದ್ರಾಸನ (ಚಿತ್ರ ೧೭)

ಇದಕ್ಕೆ ಹೆಸರು ಮಹಾಯೋಗಿಗಳಾದ ಮತ್ಸೇಂದ್ರನಾಥರಿಂದ ಬಂದಿದೆ.


ಕಾಲಗಳನ್ನು ಚಾಚಿ ಕುಳಿತುಕೊಳ್ಳಬೇಕು. ಎಡಗಾಲನ್ನು
ಮಡಚಿ ಬಲಪೃಷ್ಮದ ಪಕ್ಕದಲ್ಲಿಟ್ಟು ತೊಡೆಯ ಹೊರಭಾಗವು ನೆಲಕ್ಕೆ
ತಾಗುವಂತೆ ಇರಿಸಬೇಕು. ಬಳಿಕ ಬಲಗಾಲನ್ನು ಮಡಚಿ, ಅದರ
ೆ ಎಡಗಾಲಿನ ಮಂಡಿಯ ಹೊರಕ್ಕೆ ಬರುವಂತೆ ಸ್ಥಿರವಾಗಿ ಇರಿ
ಪೂರ್ಣಹೆಜ್ಜಯು
ಸಬೇಕು. ಈಗ ಎಡತೋಳನ್ನು ಬಲಗಾಲಿನ ಹೊರಕ್ಕೆ ಹೊರಳಿಸಿ, ಹೆಬ್ಬೈರಳು
ಮತ್ತು ತೋರಕ್ಸೈರಳುಗಳಿಂದ ಬಲಗಾಲಿನ ಹೆಬ್ಬೆಟ್ಟನ್ನು ಭದ್ರವಾಗಿ ಹಿಡಿದು
ಕೊಳ್ಳಬೇಕು. ಬಲಗೈಯನ್ನು ಹಿಂದಕ್ಕೆ ಒಯ್ದು ಎಡ ತೊಡೆಯ ಸಂಧಿ
ಯಲ್ಲಿ ಭದ್ರವಾಗಿ ಇರಿಸಿ ಕುಳಿತುಕೊಳ್ಳಬೇಕು. ಹೀಗೆ ನಾಲ್ಕಾರು ಸೆಕೆಂಡು
ಗಳು ಇದ್ದು, ಪೂರಕ ಮಾಡುತ್ತಾ ತಲೆಯನ್ನು ನಿಧಾನವಾಗಿ ಹಿಂಜೆ- ಮುಂದೆ
ಮೇಲೆ-ಮುಂದೈ, ತಿರುಗಿಸಬೇಕು. ನಂತರ ಆಸನವನ್ನು ಸಡಲಿಸುತ್ತಾ,
ರೇಚಕಮಾಡಿ ಪೂರ್ನಸ್ಥಿತಿಯಲ್ಲಿ ಕಾಲುಚಾಚಿ ಕುಳಿತುಕೊಳ್ಳಬೇಕು.
ಇದನ್ನೇ ಕಾಲನ್ನು ಬದಲಾಯಿಸಿ ವ::ಡೆಬೇಕು. ಇಲ್ಲದಿದ್ದರೆ ತಪ್ಪಾಗುತ್ತದೆ.
ಕಾಲು ಬದಲಿಸುವುದರಿಂದ ಮಾತ್ರ ಎರಡು ಪಕ್ಕೆಗಳಿಗೂ,ನೀಣಾದಂಡ[ಬೆನ್ನ್ನು
ks ಎರಡೂ ಬದಿಗೂ ಸಮಪ್ರಮಾಣದ ವ್ಯಾಯಾನು ದೊರೆಯು
ತ್ರ
ಪರಿಣಾಮ : ಈಗಾಗಲೇ ಹೇಳಿದಂತೆ ನಮ್ಮಪ್ರಾಚೀನ ಯೋಗಾ
ಚಾರ್ಯರು ಬೆನ್ನುನೂಳೆಯೆಂಬ ಕೋಟಿಯ ಗೋಡೆಯನ್ನು ಭದ್ರಸಡಿಸಿ,
ಮೂಲಾಧಾರದಲ್ಲಿರುವ ಕುಂಡಲಿನೀಶಕ್ತಿಯನ್ನು ಕೆರಳಸ್ಕಿ ಆ ಚಿಚ್ಛಕ್ತಿಯನ್ನು
ಸರಾಶಕ್ತಿಯಲ್ಲಿ ಸೇರಿಸುವುದನ್ನು ಉದ್ದೇಶಿಸಿ, ಆಸನ ಪ್ರಾಣಾಯಾಮಾದಿ
ಟೋಗಾಂಗಗಳನ್ನು ವ್ಯವಸ್ಥೆ ಗೊಳಿಸಿದ್ದಾರೆ. ಭುಜಂಗಾಸನ, ಶಲಭಾಸನ
ಮತ್ತು ಧನುರಾಸನಗಳಿಂದ ಬೆನ್ನು ಮೂಳೆಗೆ 'ಮೇಲಿನಿಂದ ಕೆಳಗಿನವರೆಗೆ
ವ್ಯಾಯಾಮ ದೊರೆಯುತ್ತದೆ. ಅರ್ಧ ಮತ್ಸ್ಯೇಂದ್ರಾಸನದಲ್ಲಿ ಬೆನ್ನುಮೂಳೆ
ಯನ್ನು ಹುರಿಮಾಡಿದಂತೆ ತಿರುಚುವುದರಿಂದ ಅದರ ಸರ್ನತೋಮುಖ
ನಾದ ಬೆಳವಣಿಗೆಯೂ ದೋಷಪರಿಹಾರವೂ ಪಕ್ಕೆಗಳಿಗೆ
ವ್ಯಾಯಾಮವೂ
ತನ್ಮೂಲಕ ಶಕ್ತಿಯೂ ಲಭಿಸುತ್ತದೆ. ಕತ್ತು, ಭುಜ್ಕ ಹೆಗಲು ಮತು
ಸೊಂಟದ ನೋವು ಪರಿಹಾರವಾಗಿ ಅವು ಬಲಿಯುತ್ತನೆ.
ಇದು ಶಕ್ತಿದಾಯಕ
ಯೋಗಾಸನ ವಿಧಿ ೨೭
ವಾದ ಯೋಗಾಸನ, ಮುಂಡನನ್ನು ಸಡಲಿಸಿ, ದೇಹದ ಕಾಠಿನ್ಯನನ್ನು
ಹೋಗಲಾಡಿಸುತ್ತದೆ; ಸ್ಥಿತಿಸ್ಥಾಪಕತ್ತಶಕ್ತಿ ಯನ್ನು ಕೊಡುತ್ತದೆ. ನವ
ಚೈತನ್ಯವನ್ನುಂಟುಮಾಡುತ್ತದೆ. ಕರಳು, ಹೊಟ್ಟೆ, ಎದೆಗಳ ಮೇಲೆ ಇದು
ತುಂಬಾ ಉಪಯುಕ್ತವಾಗಿದೆ.
೧೮ ಉತ್ಲಿತೆ ತ್ರಿಕೋಣಾಸನ (ಚಿತ್ರ ೧೮)
ನೆಟ್ಟಗೆ ನಿಂತು, ಕೈಗಳನ್ನು ಶರೀರದ ಪಕ್ಕದಲ್ಲಿರಿಸಬೇಕು. ಪೂರಕ
ಮಾಡುತ್ತಾ ಲಘುವಾಗಿ ಹಾರಿ, ಮಧ್ಯೆ ಮೂರು ಅಡಿ ಅಂತರವಿರುವಂತೆ
ಕಾಲುಗಳನ್ನಿಡಬೇಕು. ಕೈಗಳನ್ನು ಭುಜದ ಮುಟ್ಟಕ್ಕೆ ಎತ್ತಬೇಕು. ಈಗ
ಕೀಚಕ ಮಾಡುತ್ತ ಎಡಕ್ಕೆ ವಾಲಿ ಎಡ ಅಂಗೈಯನ್ನು ಎಡ ಹೆಜ್ಜೆಯ
ಹೊರಪಕ್ಕದಲ್ಲಿರಿಸಬೇಕು. ಬಲಗೈಯನ್ನು ಎಡಗೈ ಸಮರೇಖೆಗೆ ತಂದು
ಮೇಲಕ್ಕೆ ಚಾಚಿ, ತಲೆಯೆತ್ತಿ ಅದನ್ನೇ ನೋಡುತ್ತಾ ಒಂದೆರಡು ಬಾರಿ ಉಸಿ
ರಾಡಬೇಕು. ಮಂಡಿಯನ್ನು ಬಗ್ಗಿಸಬಾರದು. ಎದೆಯು ನೆಲದ ಕಡೆ ಹೊರಳಜಿ
ಮುಮ್ಮುಖವಾಗಿರಬೇಕು. ಇದು ಉತ್ಥಿತ ತ್ರಿಕೋಣಾಸನ. ಗ ಪೂರಕ
ಮಾಡುತ್ತಾ ಪೂರ್ವಸ್ಥಿತಿಗೆ ಬಂದು, ಪುನಃ ರೇಚಕ ಮಾಡುತ, ಬಲಕ್ಕೆ
ವಾಲಿ ಹಿಂದಿನಂತೆಯೇ ಕ್ರಿಯೆಯನ್ನಾ ಚರಿಸಿ ನೆಟ್ಟಗೆ ನಿಲ್ಲಬೇಕು- ಎಡಬಲ
ಗಳಿಗೆ ಬಗ್ಗಿ ನಿಲ್ಲುವಾಗ ಕೀಚಕವೂ ನೆಟ್ಟಗೆ ನಿಲ್ಲುವಾಗ ಪೂರಕವೂ ನಡೆಯ
ಬೇಕೆಂಬುದನ್ನು ಮುಖ್ಯವಾಗಿ ಗಮನಿಸಬೇಕು. ಇದು ಅರ್ಧನತ್ಸ್ಸ್ಯೇಂದ್ರಾ
ಸನದ ಮುಂದಿನ ಹಂತ. ಅದಕ್ಕೆ ಇದು ಪೂರಕ ಎನ್ನಬಹುದು.
ಪರಿಣಾಮ : ಇದರಿಂದ ಸಕ್ಳೆಯ ಸ್ನಾಯಗಳಿಗೂ ಮೂಳೆಗಳಿಗೂ
_ ಚೆನ್ನಾಗಿ ಶಕ್ತಿ ಬಂದು ಶರೀರವು ಹಗುರವಾಗುತ್ತದೆ. ತೊಡೆ ಮೀನಖಂಡ
ಮಂಡಿ ಮೊದಲಾದವುಗಳ ಮಾಂಸಖಂಡಗಳಿಗೆ ಆಕಾರನನ್ನೂ ಬಲವನ್ನೂ
ಕೊಡುತ್ತದೆ. ಸೊಂಟನನ್ನು ಚಿಕ್ಕದಾಗಿಸಿ. ಕಿಬ್ಬೊಟ್ಟೆಯನ್ನು ಕರಗಿಸುತ್ತದೆ.
ಉತ್ಥಿತ ತ್ರಿಕೋಣಾಸನದಲ್ಲಿಯೂ ಹಲವು ಬಗೆಗಳುಂಟು.
೧೯. ಮಯೂರಾಸನ (ಚಿತ್ರ ೧೯)
ಈ ಆಸನದ ಸ್ಥಿತಿಯಲ್ಲಿ ನಿಂತ ನವಿಲಿನ ಆಕೃತಿಯು ತೋರುವುದರಿಂದ
ಇದರ ಹೆಸರು ಅನ್ವರ್ಥ ವಾಗಿದೆ.
೨ ಮಂಡಿಯೂರಿ ಕುಳಿತುಕೊಳ್ಳಬೇಕು. ಮುಂಗೈಗಳನ್ನು ಜೋಡಿಸಿ,
೨೮ ದೇಹಸ್ವಾಸ್ಥ ಕಿಕ್ಕಾಗಿ ಯೋಗಾಸನಗಳು

ಅಂಗೈಗಳನ್ನು ಒಂದರ ಪಕ್ಕ ದಲ್ಲೊಂದರಂತೆ ಹಮ್ಮ್ಮುಖವಾಗಿರಿಸಬೇಕು.


ನಂತರ, ಕಾಲುಗಳನ್ನು ನೆಟ್ಟಗೆ ಏಂದಕ್ಕೆ ಚಾಚಿ, ಜೋಡಿಸಿದಮುಂಗ್ಸೆಗೆಳನ್ನು
ನಾಭಿ ಪ್ರದೇಶದಲ್ಲಿರಿಸಿ, ಪೂರಕಮಾಡುತ್ತಾ ಸಾವಕಾಶವಾಗಿ ಕಾಲುಗಳನ್ನತ್ತಿ
ಶರೀರವನ್ನು ತಕ್ಕಡಿಯ ದಂಡದಂತೆ ಸಮತೂಕದಲ್ಲಿರಿಸಬೇಕು. ಇದರೆ
ಒಳಗುಟ್ಟನ್ನು ತಿಳಿಯದೆ : ಕಾಲುಗಳನ್ನು ಒಮ್ಮೆಗೇ ಎತ್ತಿದರೆ ಮುಂದಕ್ಕೆ
ಮುಗ್ಗರಿಸಿ ಮೂಗು ಮುಖಗಳನ್ನು ಜಜ್ಜಿಕೊಳ್ಳಬೇಕಾಗುತ್ತದೆ. ಹಾಗೆ
ಮಾಡದೆ ಮುಂಗೈ ಆಧಾರದ ಮೇಲಿರುವ ಶರೀರದ ಭಾಗವನ್ನು ಸಾವಕಾಶವಾಗಿ
ಅತಿ ಸಾವಕಾಶವಾಗಿ-ಮುಂದಕ್ಕೆ ಚಾಚುತ್ತಾ ಬಂದರೆ ಶರೀರದ ಹಿಂದು
ಮುಂದಿನ ತೂಕವು ಸಮತೋಲನಕ್ಕೆ ಬರುತ್ತಲೇ ಕಾಲು ತನ್ನಿಂದ ತಾನೇ
ಮೇಲೇರುತ್ತದೆ. ಹೀಗೆ ಹತ್ತೆಂಟು ಸೆಕೆಂಡುಗಳಿದ್ದು ನಂತರ ರೇಚಕ
ಮಾಡುಶ್ತಾ, ಪ್ರಥಮಸ್ಥಿತಿಗೆ ಬರಬೇಕು. ಅಭ್ಯಾಸದಿಂದ ಈ ಕಾಲವನ್ನು
ಹೆಚ್ಚಿಸಬಹುದು, ಶರೀರವು ಭೂಮಿಗೆ ಸಮಾನಾಂತರ ರೇಖೆಯಲ್ಲಿ ನಿಲ್ಲಬೇಕು.
ಹಾಗಲ್ಲದೆ ಯಾವುದೇ ಒಂದು ಭಾಗವು ಮೇಲಾದರೆ ಪ್ರಯೋಜನದ ಬದಲು
ಅಪಾಯವೇ ಹೆಚ್ಚು. ಎಷ್ಟೋ ಮಂಡಿ ಯೋಗಾಸನ "ನಿಷ್ಣ್ಯಾಶರು' ಕಾಲು
ಗಳನ್ನೆತ್ತಿ ತಲೆಯನ್ನು ತಗ್ಗಿಸಿ ಮಯೂರಾಸನವನ್ನು "ಪ್ರದರ್ಶಿಸು'ವುದು
ಏಕೆಂದು ತಿಳಿಯಲಿಲ್ಲ; ಈ ಆಸನವು ಬರೆದಷ್ಟು ಸುಲಭವಲ್ಲ, ನಿಜ. ಆಡರೆ
ಸತತ ಪ್ರಯತ್ನ ಮಾಡಿದರೆ ಅಸಾಧ್ಯವೇನೂ ಅಲ್ಲ. ಒಡ್ಡಾ`ಟ್ಕ ಅಜಾಗರೂ
ಕತೆಗಳ ಪ್ರದರ್ಶನದಿಂದ, ಸಿದ್ಧಿ ಸುವುದು ದೇಹಕ್ಕೆ ಮಯೂರಾಸನವಲ್ಲ,
ಮುಖದಲ್ಲಿ ಹನುಮಂತಜೀವರು. ಹ
ಪರಿಣಾಮ : ಇದರಿಂದ ಹಸಿವು ಹೆಚ್ಚುತ್ತದೆ; ಉದರದ ವಾಯು
ಪ್ರಕೋಪವು ಶಾಂತವಾಗುತ್ತದೆ. ಅಪಾನವಾಯು ಸಡಿಲಾಗುತ್ತದೆ. ಗುಲ
ರೋಗ, ದುರ್ಮಾಂಸಗಳು ಪರಿಹಾರವಾಗುತ್ತದೆ. ಕರುಳಿನ, ಕಿಬ್ಬೊಟ್ಟಿಯ
ಎಲ್ಲ ದೋಷಗಳೂ ದೂರವಾಗಿ ಅಪಚನ್ಕ ಮಂದಾಗ್ಲಿ, ಅರುಚಿಗಳು
ನೀಗುತ್ತವೆ. ಶ್ವಾಸಕೋಶಕ್ಕೆ ಶಕ್ತಿ ಬರುತ್ತದೆ. ಮಧುಮೇಹದ ಮೇಲೂ
ಇದು ಸತ್ಪರಿಣಾಮನನ್ನುಂಟು ಮಾಡುತ್ತದೆ.
೨೦. ಸಿಂಹಾಸನ (ಚಿತ್ರ ೨೦)
ಈ ಆಸನದ ಸೂರ್ಣಸ್ಥಿ ತಿಯಲ್ಲಿ ಇದು ಸಿಂಹವನ್ನು ಹೋಲುವುದರಿಂದ
ಇದಕೆ
ಸಿಂಹಾಸನನೆಂದು ಹೆಸರು. ಕಾಲುಗಳನ್ನು ಮಡಚಿ ಕತ್ತರಿಯಾಗಿರಿಸಿ ಆದರ
ಯೋಗಾಸನ ನಿಧಿ ೬೪
ಮೇಲೆ ಕುಳಿತುಕೊಳ್ಳಬೇಕು. (ಮಣಿಗಂಟಗೆ ಸ್ವಲ್ಪ ನೋವಾಗಬಹುದು).
ನಂತರ ಅಂಗೈಗಳನ್ನು ಆಯಾ ಮಂಡಿಗಳ ಮೇಲಿರಿಸಿ, ಪೂರಕಮಾಡುತಾ
ನಾಲಗೆಯನ್ನು ಆದಷ್ಟು ಚಾಚಿ ಸಿಂಹವು ಗರ್ಜಿಸುವಂತೆ ಹೊಂಕಾರವನ್ನು
ಮಾಡಬೇಕು. ಹೀಗೆ ಕೆಲವು ನಿಮಿಷಗಳದ್ದು, ನಾಲಿಗೆಯನ್ನು ಒಳಕೆ
ಎಳೆದುಕೊಂಡು ಬಾಯಿಮಂಚ್ಚಿ ಮೂಗಿನಿಂದ ರೇಚಕ ಮಾಡಬೇಕು. -
ಪರಿಣಾಮ : ಇದರಿಂದ ಬಿಕ್ಕುವಿಕೆ, ಮಾತು ಉಗ್ಗುವುದು
ಗುಣವಾಗುತ್ತದೆ. ನಾಲಗೆಯ ದೋಷ ಸರಿಹಾರವಾಗುತ್ತದೆ. ಹಸಿವು
ಹೆಚ್ಚುತ್ತದೆ. ಉಸಿರಿನ ದುರ್ವಾಸನೆ ತೊಲಗುತ್ತದೆ. ಗಂಟಲಿನ ಮೇನಕೆ
ಸತ್ಪರಿಣಾಮವನ್ನು ಮಾಡಿ ಗಲಗ್ರಂಥಿಯನ್ನು (ಟಾನ್ಸಿಲ್‌) ನೀಗುತ್ತದೆ.
ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮುಖದಲ್ಲಿನ ಸುಕ್ಕನ್ನು
ಪಂಹರಿಸುತ್ತದೆ. ಸ್ವರಭಂಗ ದೂರವಾಗುತ್ತದೆ.
೨೧. ಸಿಂಹಾಸನ ಪಾಠಾಂತರ (ಚಿತ್ರ ೨೧)
ಸಿಂಹಾಸನದ ಇನ್ನೊಂದು ಪ್ರಭೇದವನ್ನೂ ಇಲ್ಲಿ ವಿವರಿಸಬಹುದು.
ಪದ್ಮಾಸನದಲ್ಲಿ ಕುಳಿತು ಕಾಲಿನ ಪೀಠ ಮತ್ತು ತೊಡೆಗಳ: ನೆಲಕ್ಕೆ ತಾಗುವಂತೆ
ಮಲಗಿ ಅಂಗೈಗಳನ್ನು ಕಾಲಿನ ಪೀಠದ ಮುಂದೆ ಒಂದು ಮೊಳ ದೂರದಲ್ಲಿರಿಸಿ,
ಅದೇ ಸ್ಥಿತಿಯಿಂದ ಭುಜಂಗಾಸನದಂತೆ ತಲೆಯೆತ್ತುತ್ತಾ ಹಿಂದಿನಂತೆ
ನಾಲಗೆಯನ್ನು ಹೊರಕ್ಕೆ ಚಾಚಿ ಪೂರಕಮಾಡುತ್ತಾ ಹೂಂಕರಿಸಿದರೆ
ಸಿಂಹಾಸನದ ಇನ್ನೊಂದು ಬಗೆಯಾಗುಕ್ತದೆ. ಇದರ ಉಸಯೋಗವು
ಮೇಲೆ ಹೇಳಿದಂತೆಯೇ ಇದೆ.
೨೨. ವಜ್ರಾಸನ ( ಚಿತ್ರ ೨೨)
ಕಾಲುಗಳನ್ನು ಮಡಿಚಿ ಹಿಮ್ಮುಖವಾಗಿ
ಜೋಡಿಸಿ ಇರಿಸಬೇಕು.
ಅಂಗಾಲುಗಳು ಮೇಲ್ಮುಖವಾಗಿದ್ದು ಹೆಜ್ಜೆಯ ತುದಿಗಳು ಮಾತ್ರ ಒಂದರ
ಮೇಲೊಂದು ಇರಿಸಬೇಕು. ಪಿರ್ರೆಗಳನ್ನು ಮೀನಖಂಡಗಳ ತುದಿಯಲ್ಲಿ
| ಡಿಗಳ ಮಧ್ಯೆ ಇರಿಸಬೇಕು. ಬಳಿಕ ಕೈಗಳನ್ನು ನೀಳವಾಗಿ ಚಾಚಿ ಆಯಾ
" ಮಂಡಿಗಳ ಮೇಲಿರಿಸಬೇಕು. ಕಣ್ಣುಗಳನ್ನು ಮುಚ್ಚಿ ಒಳದೃಷ್ಟಿಯನ್ನ್ನು
, ಕತ್ತು. ಬೆನ್ನು ಮತ್ತು ಸೊಂಟಿಗಳು ನೇರವಾಗಿರಬೇಕು.
ತ್ತ ಸಿ ಐ Moe rte ಸ್ಫಕಟಿಸಿರುವ
ಪ್ರಾಣಾಯಾಮ : ದೇಹಸ್ವಾಸ್ಕೃ } ಮತ್ತು ಸಾಕ್ಷಾತ್ಕಾರ ಎಂಬ
ಗ್ರಂಥದಿಂದ ತಿಳಿಯಬಹುದು.) ಅಧ್ಯಾತ್ಮಸಾಧನೆಗೆ ಇದು ಯೋಗ್ಯ.
AS ಜೇಹಸ್ಕಾ ಸ್ಮಳ್ಳ ಜೋಗಳಸಳೆಗಳ,

೨೩. ಸುಪ್ರನಚ್ರಾಸನೆ ( ಚಿತ್ರ ೨೩)


ನಜ್ರಾಸನದ ಸ್ಥಿತಿಯಿಂದ ಹಾಗೆಯೇ ಆಂಗಾತವಾಗಿ ಮಲಗಿ, ಎದೆಯ
ಮೇಲೆ. ಕೈಗಳನ್ನು ಮುಗಿದರೆ ಸುಪ್ತವಜ್ರಾಸನವಾಗುತ್ತದೆ. ಕೆಲವರು
ದೇಹದ ಪಕ್ಕದಲ್ಲಿ ಅಂಗೈಗಳು ನೆಲಕ್ಕ ತಗಲುವಂತೆ ಇರಿಸಿಯೂ
ಸುಪ್ಮವಜ್ರಾಸನವನ್ನು ಮಾಡುತ್ತಾರೆ.
ಪರಿಣಾಮ : ಮೇಲಿನ ಎರಡೂ ಆಸನಗಳ ಅಭ್ಯಾಸದಿಂದ
ತೊಡೆಗಳಿಗೆ ದೃಢತೆಯುಂಬಾಗುತ್ತ ದೆ. ಬೆನ್ನುಮೂಳೆ, ಮಂಡಿ ಮತ್ತು ಮೀನ
ಖಂಡದ ದೋಷ ಪರಿಹಾರವಾಗುತ್ತದೆ. ಆಲಸ್ಯ, ಜಡತೆ ನಿವಾರಣೆಯಾಗು
ತ್ತದೆ. ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ.
೨೪. (ಉತ್ಕಿತ) ನೇರುದಂಡಾಸನ ( ಚಿತ್ರ ೨೪)
ಅಂಗಾತವಾಗಿ ಮಲಗಿ, ಕೈಗಳನ್ನು ತಲೆಯ ಕಡೆಗೆ ಚಾಚ
ಅಂಗೈಗಳನ್ನು ಮೇಲ್ಮುಖವಾಗಿ ಇರಿಸಬೇಕು. ರೇಚಕವನ್ನು ಮಾಡುತ್ತಾ
ಕೈಗಳನ್ನು ಕಾಲಿನ ಕಡೆಗೆ ತರುತ್ತಾ ಸೊಂಟದ ಮೇಲಿನ ಶರೀರವನ್ನು
ನಲವತ್ತೈದು ಡಿಗ್ರಿ ಕೋನದಲ್ಲಿ ನಿಸಿ ಕೈಗಳನ್ನು ಭೂವಿಸಿಗೆ ಸಮಾನಾಂತರ
ವಾಗಿ ಇರಿಸಬೇಕು. ಹೀಗೆ ಹತ್ತು ಹನ್ನೆರಡು ಸೆಕೆಂಡುಗಳು ಇದ್ದು, ಪೂರಕ
ಮಾಡುತ್ತಾ ಹಾಗೆಯೇ ಹಿಂದಕ್ಕೆ ಹೋಗಿ ಮಲಗಿ ಪೂರ್ವಸ್ಥಿತಿಗೆ
ಬರಬೇಕು. ಹೀಗೆ ಎಂಟು-ಹತ್ತಬಾರಿು ಮಾಡಬಹುದು. ಆ ಸಮಯದಲ್ಲಿ
ಕಾಲುಗಳನ್ನು ಎತ್ತಬಾರದು ಮತ್ತು ಬಿರುಸಿನಿಂದ ಥಟ್ಟಿನೆ ನಳಬಾರದು.
ಸಂಖ್ಯೆಗಿಂತ ಗುಣ ಮುಖ್ಯನೆಂಬುದನ್ನು ಮರೆಯಬಾರದು. ಒಟ್ಟಿ ನಲ್ಲಿ,
ಸೊಂಟದಿಂದ ಮೇಲಿನ ಮೈಯನ್ನು ಎತ್ತುವಾಗಲೂ ಇಳಿಸುವಾಗಲೂ
ನಿಧಾನವಾಗಿಯೇ ಮಾಡಬೇಕು. ಸಂಖ್ಯೆಯನ್ನು ಹೆಚ್ಚಿಸುವ
ಅತಿಯಾಸೆಯಿಂದ ದಡಬಡ ಎದ್ದು ಡಡಬಡ ಮಲಗಿದರೆ ಅದು. ಆಸನ
ಸಾಧನೆಯಾಗುವುದಿಲ್ಲ; ಯಾಂತ್ರಿಕಕ್ರಿಯೆಯಾಗುತ್ತದೆ. ದಪ್ಪವಾಗಿರುವವರಿಗೆ
ಹಾಗಿರಲಿ, ತೆಳ್ಳಗಿರುನವರಿಗೂ ಸಹ ಈ ಆಸನವನ್ನು ಮಾಡಲು ಒಮೊ ಮ್ಮ
ಕಸ್ಟ್ರವಾಗಿ, ಮೈ ಮೇಲೇಳುವುದರ ಬದಲು ಕಾಲುಗಳೇ ಏಳುತ್ತವೆ. ಇಂತಹ
ವರು ಮೊದಮೊದಲು ಗೋಜಿಗೆ ಕಾಲನ್ನು ಒತ್ತಿಕೊಂಡಾಗಲೀ ಮೇಜಿನ
ಪಟ್ಟಿಯ ಕೆಳಗೆ ಕಾಲುಗಳನ್ನು ಇಟ್ಟ್ರಾಗಲೀ ಅಥವಾ ಕಾಲುಗಳ ಮೇಲೆ
ಸ್ಪಲ್ಪ ಭಾರನನ್ನು ಇಟ್ಟ್ರಾಗಲೀ ಕಾಲುಗಳನ್ನು ಬೇರೆ ಯಾರಾದರೂ
ಒತ್ತಿ
ಹೋಗಳಿಸನೆ ಏಥಿ 8೧
ಓಏಡಿದಾಗಲೀ ಈ ಆಸನವನ್ನು ಮಾಡಬಹುದು, ಸ್ವಲ್ಪ ಅಭ್ಯಾಸಪಾದರೆ
ಇದನ್ನು ಸುಗಮವಾಗಿಮಾಡಲು ಬರುತ್ತದೆ. ಅಭ್ಯಾಸದ ಬಳಿಕ ಅಂಗೈಗಳನ್ನು
ನಾಭಿಯ ಸುತ್ತಲೂ ಮೃದುನಾಗಿ ಸುತ್ತಿಸಿ ಉದರದ ಮಾಂಸಸೇಶಿಗಳನ್ನು
ತಿಕ್ಕುವುದು ಬಹಳ ಒಳ್ಳೆಯದು.

ಪರಿಣಾಮ: ಇದರಿಂದ ಉದರರೋಗಗಳೆಲ್ಲವೂ ಪರಿಹಾರವಾಗುತ್ತವೆ,


ಕೊಬ್ಬು ಕರಗುತ್ತದೆ; ಉದರದ ಮಾಂಸಪೇಶಿಗಳು ಬಲಿಯುತ್ತವೆ. ಮಲ
'ಬದ್ಧತೆಯು ನಿವಾರಣೆಯಾಗಿ ಹಸಿವು ಹೆಚ್ಚುತ್ತದೆ. ಸೊಂಟ, ಎಜೆ, ಬೆನ್ನಿನ
ಮೂಲ ಮತ್ತು ಉದರ-ಇವು ದೋಷರಹಿಶವಾಗುತ್ತವೆ. ಮೊದಮೊದಲು
ಸ್ವಲ್ಪ ಹೊಟ್ಟೆಯ ನೋವು ಒಂದು ಎರಡು ಮೂರು ಸಾರಿ ಭೇದಿಯಾಗುವುದೂ
ಉಂಟು. ಆದರೆ ಭಯಸಡದೆ ಅಭ್ಯಾಸವನ್ನು ಮುಂದುವರಿಸಬೇಕು.

"೨೫. ಶೀರ್ಷಬದ್ಧಹಸ್ತ ಮೇರುದಂಡಾಸನ ( ಚಿತ್ರ ೨೫)


ಹಿಂದಿನ ಅಸನದಂತೆ ಇಲ್ಲಿಯೂ ಎಲ್ಲ ಕ್ರಿಯೆಗಳೂ ನಡೆಯುತ್ತವೆ.
ಆದರೆ ಇಲ್ಲಿ ಕೈಗಳನ್ನು ಮೇಲಕ್ಕೆ ಚಾಚ ಏಳುವ ಬದಲು ಕೈಬೆರಳುಗಳನ್ನು
ಹೆಣೆದು ತಲೆಯಹಿಂದೆ ಇಟ್ಟು ಉತ್ಕಿತ ಮೇರುದಂಡಾಸನದಂತೆಯೇ ಏಳಬೇಕು
ಮತ್ತು ಮಲಗಬೇಕು. ರೇಚಕ ಪೂರಕಗಳೂ ಹಿಂದಿನಂತೆಯೇ.
ಪರಿಣಾಮವೂ ಒಂದೇ. ಇದು ಉತ್ಥಿತ ಮೇರುದಂಡಾಸನಕ್ಕೆ ಪೂರಕವಾದರೂ
ಅದಕ್ಕಿಂತ ಕಠಿಣ.

೨೬. ಪಾದಸ್ಪರ್ಶಹಸ್ತ ಮೇರುದಂಡಾಸನ (ಚಿತ್ರ ೨೬)


ಮೇರುದಂಡಾಸನದಂತೆ ಎದ್ದು ಎರಡೂ ಹೆಸ್ತಗಳು ಎರಡೂ
ಪಾದಗಳನ್ನು ಮುಚ್ಚುವಂತೆ ಇರಿಸಿ ಹಾಗೆಯೇ ಹಿಂದಕ್ಕೆ ಬಂದು
ಮಲಗಬೇಕು. ರೇಚಕ ಪೂರಕಗಳು ಮೊದಲಿನಂತೆಯೇ. ಮಧುಮೇಹದ
ಮೇಲೆ ಇದು ಪೂರ್ಣ ಪರಿಣಾಮನನ್ನುಂಟುಮಾಡುತ್ತದೆ. ಉದರದ ಎಲ್ಲ
ದೋಷಗಳೂ ಪರಿಹಾರವಾಗುತ್ತವೆ.

೨೭. ಉತ್ಸಿತ ದ್ವಿಷಾದಾಸನ (ಚಿತ್ರ ೨೭)


ಅಂಗಾತವಾಗಿ ನೆಟ್ಟಗೆ ಮಲಗಿ ಕೈಗಳನ್ನು ದೇಹಕ್ಕೆ ತಾಗಿಸ್ಸಿ ಅಂಗೈ
8.3 ಡೇಹಸ್ವಾಸ್ಯ ಕಿಕ್ಕೌಗಿ ಯೋಗಇಸನೆಗಳು

ಗಳನ್ನು ನೆಲದ ಮೇಲೆ ಇರಿಸಬೇಕು. ಪೂರಕಮಾಡಿ, ಕಾಲುಗಳನಶ್ಚಿ ಕೂಡಿಸಿ


ಕಾಲ್ಬೆರಳುಗಳನ್ನು ಚೂಪಾಗಿರಿಸಿ, ಕಾಲುಗಳನ್ನು ಬಗ್ಗಿಸದೆ ನೆಲದಿಂದ
ಮೂವತ್ತು ಡಿಗ್ರಿಕೋನಕ್ಕೆ ಎತ್ತಿ ಮೂರುನಾಲ್ಕು ಸೆಕೆಂಡುಗಳು ಅಲ್ಲೇ
ನಿಲ್ಲಿಸಬೇಕು. ಬಳಿಕ ಹಾಗೆಯೇ ಅರವತ್ತು ಡಿಗ್ರಿಕೋನಕ್ಕೆ ಎತ್ತಿ ಅಲ್ಲಿಯೂ
ಅಸ್ಟ್ರೇಕಾಲ ನಿಲ್ಲಿಸಬೇಕು. ಅಲ್ಲಿಂದ ಪುನಃ ಮೂವತ್ತು ಡಿಗ್ರಿ ಕೋನಕ್ಕೆ ಇಳಿಸಿ
ಅಲ್ಲಿಂದ ಅರವತ್ತು ಡಿಗ್ರಿ ಕೋನಕ್ಕೆ ಎತ್ತಬೇಕು; ಹೀಗೆ ಆರುಬಾರಿ ಮಾಡಿ
ಕಾಲುಗಳನ್ನು ನೆಲದ ಮೇಲಿರಿಸಿ ರೇಚಕಮಾಡಿ ಒಂದೆರಡು ಬಾರಿ ಆಳವಾಗಿ
ಉಸಿರಾಡಬೇಕು. ಕ್ರಮೇಣ ಸಂಖ್ಯೆಯನ್ನೂ ನಿಲ್ಲಿಸುವ ಕಾಲವನ್ನೂ
ಹೆಚ್ಚಿಸಬೇಕು.
ಇದು ನೋಡುವುದಕ್ಕೆ ಎಷ್ಟು ಸುಲಭವೋ ತಪ್ಪಿಲ್ಲದೆ ಮಾಡುವುದು
ಅಷ್ಟೇ ಕಷ್ಟ. ಕಾಲುಗಳು ಬಗ್ಗುತ್ತವೆ; ನಡುಕವುಂಬಾಗುತ್ತದೆ; ಹೊಟ್ಟಿ
ನೋವು ಬರುತ್ತದೆ ಇತ್ಯಾನಿ. ಆದುದರಿಂದ ಎರಡು ಮೂರರಿಂದಲೇ
ಆರಂಭಿಸಿ ಕ್ರಮೇಣ ಹದಿನೈದು ಇಪ್ಪತ್ತಕ್ಕೆ ಬರಿಸಬಹುದುಂ, ಒಮ್ಮೆ ಮುಗಿಸಿ
ಕಾಲುಗಳನ್ನು ಕೆಳಗಿಟ್ಟಮೇಲೆ ನಾಭಿಯ ಸುತ್ತಲೂ ಪ್ರದಕ್ಷಿಣವಾಗಿಯೂ
ಅಪ್ರದಕ್ಷಿಣವಾಗಿಯೂ ವಿರುದ್ಧಹಸ್ತಚಾಲನೆಯಿಂದಲೂ ತಿಕ್ಕಿಯೇ ತೀರಬೇಕು,
(ಅಂಗಮರ್ದನದ ವಿವರಗಳನ್ನು ಅನಾಥಸೇವಾಶ್ರಮದಿಂದ ಪ್ರಕಟನೆಯಾದ
“ ಅಂಗಮರ್ದನ ” ಎಂಬ ಪುಸ್ತಕದಿಂದ ತಿಳಿಯಬಹುದು.) ಇದು ಉತ್ಸಿತ
ಮೇರುದಂಡಾಸನ ಮತ್ತು ಶೀರ್ಷಬದ್ಧಹಸ್ತ ಮೇರುದಂಡಾಸನಗಳಿಗೆ ಪೂಂಕ.

ಪರಿಣಾಮ : ಇದರಿಂದ ಹೊಟ್ಟಿ, ಕಿಬ್ಬೊಟ್ಟೈಗಳ ದೋಷಗಳು


ನಿವೃತ್ತಿಯಾಗಿ, ಅವುಗಳಿಗೆ ಸ್ಥಿತಿಸ್ಥಾಪಕತ್ವ ಶಕ್ತಿಯು ಬರುತ್ತದೆ; ಕರುಳಿಗೆ
ಬಲ ಬರುತ್ತದೆ; ಎಜಿನೋವು ಗುಣವಾಗುತ್ತದೆ; ತೊಡೆ, ಕಾಲುಗಳಿಗೆ ಶಕ್ತಿ
ಬರುತ್ತದೆ, ಹಸಿವು ಹೆಚ್ಚುತ್ತದೆ. ಮಲಬದ್ಧತೆ, ನಬಾಲವ್ಯಾಧಿಗಳು
ವಾಸಿಯಾಗಿ, ಆರೋಗ್ಯವು. ಸುಧಾರಿಸುತ್ತದೆ... ಮೂತ್ರಜನಕಾಂಗದ
ದೋಷಗಳೂ ಮೂತ್ರನಿಕಾರಗಳೂ ನೀಗುತ್ತವೆ.
೨೮. ಉತ್ಸಿತೆ ವಿಕೈಕಸಾದಾಸನ (ಚಿತ್ರ ೧೮)
ಇದು ಉತ್ಕಿತ ದ್ವಿಪಾದಾಸನದ ಮುಂದಿನ ಮೆಟ್ಟಲು, ಅಲ್ಲಿನಂತೆಯೇ
ಯೋಗಳಸನ ನಿಧಿ ೩೩
ಅಂಗಾತವಾಗಿ ಮಲಗಿ, ಕೈಗಳನ್ನು ದೇಹಕ್ಕೆ ತಾಗಿಸಿ ಅಂಗೈಗಳನ್ನು ನೆಲದ
ಮೇಲಿಡಬೇಕು. ಪೂರಕಮಾಡಿ ಒಂದೇ ಕಾಲದಲ್ಲಿ ಬಲಗಾಲನ್ನು ಅರವತ್ತು
ಡಿಗ್ರಿ ಕೋನಕ್ಕೂ ಎಡಗಾಲನ್ನು ಮೂವತ್ತು ಡಿಗ್ರಿ ಕೋನಕ್ಕೂ ಎತ್ತಿ ಸ್ವಲ್ಪ
ಹೊತ್ತು ನಿಲ್ಲಿಸಿರಬೆ;ಕು. ಬಳಿಕ ,ಕಾಲುಗಳನ್ನು ಅದಲು-ಬದಲು ಮಾಡ
ಬೇಕು; _ ಹೀಗೆ ನಾಲ್ಕಾರು ಬಾರಿ ಮಾಡಬೇಕು. ಅಮೇಲೆ ಕಾಲುಗಳನ್ನು
ನಿಧಾನವಾಗಿ ನೆಲದೆ ಮೇಲಿರಿಸಿ ರೇಚಕಮಾಡಬೇಕು. ಇದಾದ ಮೇಲೆ
ಹೊಬ್ಬೆ ಯನ್ನೂ ನಾಭಿಯ ಸುತ್ತುಮುತ್ತಿನ ಪ್ರದೇಶವನ್ನೂ ಪ್ರದಕ್ಷಿಣ
ವಾಗಿಯೂ ಮತ್ತು ಅಪ್ರದಕ್ಷಿಣವಾಗಿಯೂ ವಿರುದ್ಧ ಹಸ್ತಚಾಲನೆಯಿಂದಲೂ
ತಿಕ್ಕಿ ಮಾಲಿಷ್‌ ಮಾಡಬೇಕು.
ಪರಿಣಾಮ ; ಇದರಿಂದ ಉತ್ಕಿತ ದ್ವಿಪಾದಾಸನದ ಎಲ್ಲ ಪ್ರಯೋಜನ
ಗಳೂ ಲಭಿಸುತ್ತವೆ. ಉತ್ಕಿತ ಮೇರುದಂಡ, ಶೀರ್ಷಬದ್ಧ ಹಸ್ತ ಮೇರುದಂಡ,
ಪಾದಸ್ಪರ್ಶಹೆಸ್ತ್ಯ ಸೀರುದೆಂಡಾಸನ, ಉತ್ಕಿತದ್ವಿ ಪಾದ ಮತ್ತು ಉತ್ಕಿತವಿಕೈಕ
ಪಾದಾಸನ ಈ ಐಸೂ ಆಸನಗಳನ್ನು ಅನುಕೃನುವಾಗಿ ನಿತ್ಯನಿಯಮಿತವಾಗಿ
' ಮಾಡುವುದರಿಂದ ಕೊಬ್ಬುಕರಗಿ, ಹೊಟ್ಟಿಯು ತೆಳ್ಳಗಾಗುತ್ತದೆ, ,ಉದರದ
ಎಲ್ಲ ವಿಕಾರಗಳೂ ಸರಿಹಾರವಾಗುತ್ತವೆ. ಇದು ಮಧುಮೇಹದ ಮೇಲೆ ಬಹು
' ಉಪಯುಕ್ತವಾದ ಪ್ರಯೋಗ ಇದರ ಈ ಎಲ್ಲ ಪ್ರಯೋಜನವನ್ನು ನಾನು
'ಅನೇಕ ರೋಗಗಳ ಮೇಲೆ ಪ್ರಯೋಗ ಮಾಡಿ ದೃಢಸಡಿಸಿಕೊಂಡಿದ್ದೇನೆ.
| ೨೯. ಶೀರ್ಷಾಸನ (ಚಿತ್ರ ೨೯)
| ಯೋಗಾಸಸೆಗಳಲ್ಲೆ ಲ್ಲಾ ಇದು ರಾಜನಿದ್ದಂತೆ. ಮಾನವ ಶರೀರದಲ್ಲಿ
'
|
ರಜೋವೀರೃಗಳಿಗೆ ಮಹತ್ವವಿದೆ.
ಹೆಚ್ಚಿನ ವ್‌ ಆದುದರಿಂದಲೇ
(6
“ರತನ್‌ ಕೋ
ಜತನ್‌ ಕರೋ” (ವೀರ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ). ಎಂದು ಹೇಳು
'ವುದುಂಟು.. ರಜೋನೀರ್ಯಗಳು ಕೆಳಮುಖವಾಗಿ ಹರಿಯುತ್ತಿರುತ್ತವೆ.
ಅದನ್ನು ತಡೆದು ಊರ್ಧ್ವಮುಖಗೊಳಿಸುವುದು ಪ್ರತಿಯೊಬ್ಬ ಸ್ತ್ರೀಪುರುಷರ
ಕರ್ತವ್ಯ. ಆ ಕಾರ್ಯವನ್ನು ಶೀರ್ಷಾಸನವು ಯಶಸ್ವಿಯಾಗಿ ಮಾಡುತ್ತದೆ.
ರಜೋವೀರೃಗಳು ಊರ್ಧ್ವಗಾಮಿಯಾದರೆ ಜ್ಞಾನಶಕ್ತಿಯು ಬ ಸೃ
ಶಕ್ತಿಯು ಹೆಚ್ಚಿ ಬುದ್ಧಿಯು ಸಮಸಿ ತಿಯಲ್ಲಿದ್ದು ಶಾಂತಿ ಸಮಾಧಾನಗಳ್ಳು
“ಜಟ ಸ್ವಾಸ್ಥ್ಯ ಕಾ ಗಿ ಯೋಗಇಣಸಕಗಳು
ದೇಹಾ

ಅಭಿಸುತ್ತನೆ. ಅದೇ ಹುಂಬ ನೀರ್ಯಪಾಶವಾಗುತ್ತಿದ್ದ


ಸ್ಮರಣಶಕ್ತಿ ಯು ಕಡಿಮೆಯಾಗಿ, ಮನಸ್ಸಿನ ಸ್ಥಿಸಮಿತ ತಪ್ಪಿಹೋಗುತ್ತ
ಅತಿಬೇಗ ಸಿಟ್ಟು, ಸಿಡುಕು, ಉದ್ರೇಕ, poe ಬರುತ್ತವೆ. ಅಲ್ಲ
ಬಹು ಬೇಗ ನಪುಂಸಕರೂ ಗುತ್ತಾರೆ ನವಮ್ಮ ಒಂದಿನ ನಿದ್ಯಾರ್ಥಿಗಳ(
ಹೆಚ್ಚು ಮಂದಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದಕ್ಕೂ ನಿಸ್ಕೇಜರಾ
ಕ್ತಿ ಹೀನೆರಾಗುವುದೆಕ್ಕೂ ನೀರ್ಯನಾಶವೇ ಕಾರಣ, ಇಂದಿನ ಸಹವಿ
ಭ್ಯಾಸ ಕ್ರಮ, ಮಾನಸಿಕ ಬೆಳವಣಿಗೆಗೆ ಅವಕಾಶವಿಲ್ಲದಿರುವುದು ಅಶ್ಲೀ
ಕಥೆ ಕಾದಂಬರಿಗಳ, ಚಲನಚಿತ್ರಗಳ ಹಾನಳಿ, ನಗ್ನನೃತ್ಯ, ಅರಿನಗ್ನಉಡಿ
ತೊಡಿಗೆಗಳ ವೈಖರಿ, ಆಹಾರಪಾನೀಯಗಳ ಸ್ರೇಚ್ಛಾಚಾರ ಇತ್ಯಾದಿಗಳಿಂ
ಮನಸ್ಸು ಈ ದುಷ್ಟ ಪರಿಸರದಲ್ಲೇ ಇದ್ದು ಮಾನವನ ಜೀವಿತವು ಅಧ:ಸತಿ
ವಾಗಿದೆ. ನಮ್ಮೆಲ್ಲ ದುರ್ಗತಿಗೂ ಮನಸ್ಸೇ ಕಾರಣ; ಮನಸ್ಸನ್ನು ಗೆಲ್ಲುವು
ಮಾನವರೆಲ್ಲರ ಮೊದಲ ಕರ್ತವ್ಯ. ಮನಸ್ಸಿನ ಹತೋಟಗೆ ವೀರ್ಯರಕ್ಷ
ಅನಿವಾರ್ಯ. ಅದನ್ನು ಶೀರ್ಷಾಸನದಿಂದ ಮಾಡಲು ಸಾಧ್ಯ. ನೀ
ಸಂರಕ್ಷಣೆಗೆ ಅಂದರೆ ಬ್ರಹ್ಮಚರ್ಯಕ್ಕೆ ಶೀರ್ಷಾಸನವು ಬೇಕೇಬೇಕು. ಎಂ
ಬ್ರಹ್ಮಚಾರಿಗಳು ಮಾತ್ರ ಶೀರ್ಷಾಸನ ಮಾಡಬೇಕು; ಸಂಸಾರಿಗಳು ಮಾ
ಕೂಡದು ಎಂದು ಅರ್ಥಮಾಡಬಾರದು. ಈ ಆಸನವು ಎಲ್ಲರಿಗೂ ಬೇ
ದುದೀೇ. ಸಾರ್ವತ್ರಿಕವಾಗಿ ಪ್ರಯೋಜನವನ್ನು ಕೊಟ್ಟಿ (ಕೊಡುತ್ತ
ಆದರೆ ಬ್ರಹೆಚರೃವನ್ನು ಪಾಲನೆ
ಐ ಮಾಡಬೇಕಾದವರಿಗೆ ಇದುಪ ಸರ್ರಯೋಜನ
ಮಾತ್ರವಲ್ಲ, ಅನಿವಾರ್ಯ,
ಶೀರ್ಷಾಸನವನ್ನು ಮಾಡುವಾಗ ಇತರ ಆಸನಗಳಿಗಿಂತ ಹೆಚ್ಚಿ
ಜಾಗರೂಕತೆಯನ್ನು ವಹಿಸಬೇಕು. ಉಬ್ಬು ತಗ್ಗುಗಳಿಲ್ಲದ, ಸಮತಟ್ಟಾ
ನೆಲದನೇಲೆ ಸ್ವಲ್ಪ ದನ್ಪನಾಗಿ ಮಡಚಿದ ಜನುಖಾನೆ ಅಥವಾ ಕಂಬ
' ಯನ್ನು ಹಾಸಬೇಕು. ಕೈ ಬೆರಳುಗಳನ್ನು ಹೆಣೆದು, ಮೊಣಕೈಗಳು ಪೂ
ವಾಗಿ ನೆಲಕ್ಕೆ ತಾಗುವಂತೆ ಇರಿಸಬೇಕು. ಬಳಿಕ ನೆತ್ತಿಯನ್ನು ಅಂಗೈ
ಪಕ್ಕದಲ್ಲಿ (ಅಂಗೈಗಳ ಮೇಲಲ್ಲ) ತಲೆಗೆ ಆಧಾರವಾಗಿರಿಸಿ ಮೊಣಕಾ
ಗಳನ್ನೂ ಪಾದಗಳನ್ನೂ ಜೋಡಿಸಿ ತೊಡೆಯುಎಡಿಗೆ ತಾಗುವಂತೆಇರಿಸಬೇ
' ಈಗ ಸೊಂಟವನ್ನು ತುಸುವೇ ಮೇಲಕ್ಕೆತ್ತಿ ಪೂರ್ಣಶರೀರವನ್ನು ಸ್ವ
ಯೋಗಾಸನ ವಿಧಿ Ab
ಹಿಂದಕ್ಕೆ ಒಯ್ದರೆ ಕಾಲುಗಳು ತಮ್ಮಿಂದತಾವೇ ಮೇಲಕ್ಕೇರುತ್ತವೆ. ಇದು
ಬಂದರೆ ಶೀರ್ಷಾಸನವನ್ನು ಅರ್ಥ ಗೆದ್ದಂತೆಯೇ ಆಯಿತು. ಆಮೇಲೆ
ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ ನೆಟ್ಟಗೆ ನಿಲ್ಲಬೇಕು. ಮೊದಲು
ಅಭ್ಯಾಸ ಮಾಡುನಾಗ ಗೋಡೆಯ ಅಥವಾ ಗೆಳೆಯರ ಸಹಾಯವನ್ನು
ಪಡೆಯುವುದೊಳ್ಳೆಯುದು. ಹೀಗೆ ನಿಲ್ಲಲು ಬಂದರೆ ಕ್ರಮೇಣ ಯಾವ
ಆಧಾರವೂ ಇಲ್ಲರೆ ನಿಲ್ಲಲು ಬರುತ್ತದೆ. ಇದರ ಬದಲು ಕಾಲುಗಳನ್ನು
ಒಮ್ಮೆಗೇ ಎತ್ತಿ ಬಿರುಸಿನಿಂದ ಒಗೆದರೆ ಬೀಳುವುದಂತೂ ನಿಶ್ಚಯ. ಶೀರ್ಷಾಸನವು
ಎಂದಿಗೂ ಹೀಗೆ ಸಿನ್ನಿಸದು.ಒಡ್ಡಾಟಿನಾಡಡೆ ಮೇಲೆ ಜೇಳಿದ ಹಾಗೆ ಅಭ್ಯಾಸ
ಮಾಡಿದರೆ ಎಂತಹವರೂ ಇದನ್ನು ಸುಲಭವಾಗಿ ಸಾಧಿಸಬಹೆದು. ಕಾಲುಗಳನ್ನು
ಮೇಲಕ್ಕೊ ಯ್ಯುವಾಗ ಪೂರಕವನ್ನು ಮಾಡಬೇಕು. ಈ ಆಸನದ ಪೂರ್ಣ
| ಸ್ಥಿತಿಯಲ್ಲಿ ಶ್ವಾಸವು ಸಮವಾಗಿ ನಡೆಯುತ್ತಿರಬೇಕು. ಈ ಸ್ಥಿತಿ ರಲ್ಲಿ ಕಣ್ಣು
ಗುಡ್ಡೆಗಳನ್ನು ಚಕ್ರಾಕಾರವಾಗಿ ಬಲದಿಂದ ಎಡಕ್ಕೂ ನಂತರ ಎಡದಿಂದ
ಬಲಕ್ಕೂ ತಿರುಗಿಸಬೇಕು. ಇದರಿಂದ ಕಣ್ಣಿನ ಅನೇಕ ರೋಗಗಳು ಗುಣವಾಗಿ
ದೃಷ್ಟಿಯು ಹೆಚ್ಚುತ್ತದೆ. ಬಾಯಿಯಿಂದ ಉಸಿರಾಡದೆ ಮೂಗಿನಿಂದಲೇ
ಉಸಿರಾಡುತ್ತಿರಬೇಕು.ಮೊದಮೊದಲು ಎಂಟು ಹತ್ತು ಸೆಕೆಂಡುಗಳಷ್ಟು ನಿಲ್ಲಲು
ಅಭ್ಯಾಸಮಾಡಿ ಕ್ರಮೇಣ ಕೊನೆಯಸಕ್ಷ ಐದು ನಿಮಿಷಗಳಷ್ಟಕ್ಳಾದರೂ
ಹೆಚ್ಚಿಸಬೇಕು. ಮೊದಲಲ್ಲೇ ಹೆಚ್ಚುಕಾಲ ನಿಟವುದು ಒಳ್ಳೆ ಯದಲ್ಲ. ದೀರ್ಫ
ಸಾಧನೆಯಿಂದ ಎ':ಡು ಗಂಟೆಗಳಷ್ಟು ಕಾಲ ಕೀರ್ಷಾಸನದಲ್ಲಿ ನಿಲ್ಲುವವರನ್ನು
ನಾನು ಕಂಡಿದ್ದೇನೆ. ಸಾಮಾನ್ಯವಾಗಿ ಒಂದೇ ಆಸನದಲ್ಲಿ ದೀರ್ಫಕಾಲ
ನಿಲ್ಲಲು ಕಷ್ಟವೆನಿ ಬವ ಪ್ರಾನಂಚಿಕರು ಐದು ನಿನಿಷಗಳಷ್ಟು ನಿಂತರೆ ಸಾಕು.
ಇದಾದ ಮೇಲೆ ಇಲುಗಳನ್ನು ನಿಧಾನವಾಗಿ ಕಳಗಿಳಸುತ್ತಾ ಪುನಃ ಪೂರಕ
ಮಾಡಿ ಕೆಳಕ್ಕೆ ಬಂದನಂತರ ಪೂರ್ಣ ರೇಚಕನನ್ನು ಮಾಡಿ ನಂತರ
ಸಮನಾದ ಉಸಿರಾಟವನ್ನು ಪ್ರಾರಂಭಿಸಬೇಕು.
| ಸ್ನಸ್ನಸ್ಟಲಗ, ಶೀಘ್ರಸ್ಟಲನ, ಮನುಮೇಹಾದಿ ರೋಗಗಳಿರುವವರು
ಬೆಳಗ್ಗೆ, ಸಂಜಿ ಎರತು ಹೊತ್ತೂ ಐದೈದು ನಿಮಿಷಗಳ ಕಾಲ ಶೀರ್ನಾಸನನನ್ನು
ಘಹಾಡುವುದರಿಂದ ಉತ್ತಮ ಫಲ ದೊರೆಯುತ್ತದೆ. ಇದನ್ನು ಅಭ್ಯಾಸ
' ಮಾಡುವಾಗ ಹತ್ತಿರದಲ್ಲಿ ಗಾಜಿನ ಪಾತ್ರೆ, ಕನ್ನಡಕ, ಕೈ ಗಡಿಯಾರ
೩೬, ಜೀಹೆಸ್ಟಾಸ್ಕ ಕಕ್ಶೌಗಿ ಯೋಗಂಸನೆಗಳು

ಮೊದಲಾದವುಗಳನ್ನು ಇಟ್ಟಿ ರಬಾರದು; ಹೊಟ್ಟೆ ಯಲ್ಲಿ ಆಹಾರವಿರಬಾರ


ಶೀರ್ಷಾಸನವಾದ ಅರ್ಥ ಗಂಟಿಯ ಮೇಲೆ ಆಹಾರವನ್ನು ಸೇವಿಸಬೇಕು
ಕೊನೆಯಪಕ್ಷ ಒಂದು ಕಪ್ಪು ಹಾಲನ್ನಾದರೂ ತೆಗೆದುಕೊಳ್ಳುವು
ಒಳ್ಳೆಯದು. ಹಲ್ಲು, ನಾಲಗೆ ಕಣ್ಣು, ಕೆನಿ ಮೂಗು ಇತ್ಯಾದಿ ಕತ್ತಿಃ
ಮೇಲಿರುವ ಪ್ರತ್ಯಂಗಗಳಲ್ಲಿ ನೋವಿದ್ದರೆ ಅಥವಾ ತಲೆನೋವಿದ್ದರೆ ಇದನ್ನು
ಪರಿಹರಿಸಿಕೊಂಡೇ ಶೀರ್ಷಾಸನನನ್ನು ಮಾಡಬೇಕು. ಆಥವಾ ಹೀಗೆ ನೋ
ಅಥವಾ ಶೂಲೆ ಇಲ್ಲದಿರುವ ಸಮಯದಲ್ಲಿ ಶೀರ್ಸಾಸನನನ್ನು ಮಾ
ಅವುಗಳನ್ನು ಪರಿಹರಿಸಿಕೊಳ್ಳಬೇಕು. ಹೀಗಲ್ಲದೆ, ತಿಳಿದುಕೊಳ್ಳಬಹುದಾ
ನಿಯಮಗಳನ್ನು ಮನದಟ್ಟು ಮಾಡಿಕೊಳ್ಳದೆ, ಶೀರ್ಸಾಸನದ ಪ್ರಶಂಸೆಯನ
ಮಾತ್ರ ಕೇಳಿಕೊಂಡೇ ಅದರಿಂದ ಕಣ್ಣು, ಕೆವಿ, ನಾಲಿಗೆ ಹಲ್ಲುಗಳ ದೋಷ
ಪರಿಹಾರವಾಗಿ ಸಶಕ್ಕವಾಗುತ್ತದೆ ಎಂದಸ್ಟನ್ನೇ ಓದಿಕೊಂಡು ಆಚರಿಸಿದ
ಬೀದಿಯಲ್ಲಿ ಹೋಗುವ ಮಾರಮ್ಮನನ್ನು ಒಳಗೆ ಕರೆದು ಮಣೆಹಾ
ಕೂರಿಸಿದಂತಾದೀತು. ಆದುದರಿಂದ ಅನುಸರಿಸಲೇಬೇಕಾದ ನಿಯಮಗಳ
ಚಿನ್ನಾಗಿ ತಿಳಿದು ಅಭ್ಯಾಸಮಾಡಬೇಕೆಂದು ಪುನಃ ಪುನಃ ಎಚ್ಚ
ನೀಡುತ್ತೇನೆ.
ಪರಿಣಾಮ: ಶೀರ್ಷಾಸನದ ಉಪಯೋಗವು ಅಪಾರವಾಗಿದಿ. ವೀರ್ಯ
ಮಾನವ ಜೀವನದ ಸರ್ವಾಧಾರವಾಗಿದೆ, ಸರ್ವಜೈತನ್ಯದ ಮೂರ್ತಿ ಸ್ವರೂ
ವಾಗಿದೆ. ಆದುದಂಂದನೇ ಪ್ರಾಚೀನ ಖುಷಿಗಳು "ಊಧ ರ್ಸೈರೇತೋಭನ? ಎಂ
ಹರಸಿದರು. ಇದು ಇಂತಿಂತಹವರಿಗೆ ಮಾತ್ರ ಎಂದು ಸಾರಿದ ಸಂದೇಶವ
ಊರ್ಧ್ವರೇತಸ್ಮರಾಗುವ ಹೆಕ್ಸು, ಕರ್ತವ್ಯ ಎಲ್ಲರಿಗೂ ಉಂಟು; ಇ
ಶೀರ್ಷಾಸನವು ಸಾಧಿಸಿಕೊಡುತ್ತದೆ. ಅದರಿಂದ ಸಎಸ್ನಸ್ಟಲನ, ಶೀಘ್ರಸ್ಪಲನವೆ
ಮೊದಲಾದ ಸಕಲ ಶುಕ್ರಸಂಬಂಧಿತ ರೋಗಗಳೂ ನಿವಾರಣೆಯಾ
ಮನಸ್ಸು ಶಾಂತವಾಗುತ್ತದೆ, ಚಿತ್ತವು ಪ್ರಸನ್ನವಾಗುತ್ತದೆ, ಜ್ಞಾ ಸಕಶಕ್ತಿ
ಹೆಚ್ಚುತ್ತದೆ. ಕಣ್ಣು, ಕನಿ, ನಾಲಗೆ, ಹಲ್ಲು, ಮೂಗು, ಗಂಟಲುಗ!
ರೋಗಗಳು ಪರಿಹಾರವಾಗುತ್ತವೆ. ಈ ಆಸನನನ್ನು ಮಾಡಿದ ಒಡನೆಯೆ
ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಸುಲಭವಾಗಿ ಚಿತ್ರ್ವೈಕಾಗ್ರತೆಯ
ಸಿದ್ಧಿಸುತ್ತದೆ; ಕುಂಡಲಿನೀ ಶಕ್ತಿಯು ಸುಷುಮ್ನಾ ಮಾರ್ಗದಲ್ಲಿ ಮೇಲಕೆ ರಲ
ಯೋಗಾಸನ ವಿಧಿ ೩೭

| ಅವಕಾಶವಾಗುತ್ತದೆ. ಸಾಧಕನು ತನ್ನ ಉಪಾಸ್ಯದೇವಶೆಯಲ್ಲಿ ತಾದಾತ್ಮ್ಯ


ವನ್ನು ಸಡೆಯಲು ಈ ಆಸನದಿಂದ ಬಹು ಸಹಾಯವಾಗುತ್ತದೆ. ಉದರದ,
ಕರುಳಿನ ಎಲ್ಲ ರೋಗಗಳನ್ನು ಇದು ಪರಿಹರಿಸುತ್ತದೆ; ಮಲಬದ್ಧತೆಯನ್ನು
ಹೋಗಲಾಡಿಸುತ್ತದೆ; ರಕ್ತವನ್ನು ಶುದ್ಧಿಮಾಡುತ್ತದೆ; ಹೃದಯದ ಹಾಗೂ
"ಶ್ವಾಸಕೋಶದ ಎಲ್ಲ ಬಾಧೆಗಳೂ ನೀಗುತ್ತವೆ. ಶೀರ್ಷಾಸನದ ಉಸಯೋಗ
"ವನ್ನು ಎಷ್ಟು ಬರೆದರೂ ಮುಗಿಯದು. ಮ್ಭೈೆ ಮನಸ್ಸು, ಆತ್ಮ-ಈ ಮೂರರ
ಉನ್ನತಿಯೂ ಶೀರ್ಷಾಸನದಿಂದ ಆಗುತ್ತದೆ ಎಂದ ಮೇಲೆ ಇದು ನನ್ಮು
'ಖುಷಿಮುನಿಗಳು ಕೊಟ್ಟ ವರಪ್ರಸಾದ. ಅಧ್ಯಾತ್ಮ ಸಾಧಕರು ಈ ಆಸನದ
ಸ್ಥಿತಿಯಲ್ಲಿ ಉಪಾಸನಾ ಮಂತ್ರನನ್ನು ಪುರಶ್ವರಣ ಮಾಡಿಕೊಳ್ಳುವುದು ಅತಿ
ಶ್ರೇಷ್ಠ; ಆದರೆ ಬಾಯಿಂದಲ್ಲ-ಮನಸ್ಸಿನಿಂದ.
ಶೀರ್ಷಾಸನದಲ್ಲಿಯೂ ಹಲವು ಪ್ರಜೇದಗಳುಂಟು. ಉದಾಹರಣೆಗೆ
'ಶೀರ್ಷಾಸನದಲ್ಲಿರುವಾಗಲೇ ಪದ್ಮಾಸನನನ್ನು ಹಾಕಿದರೆ ಅದು ಸದ್ಮಬದ್ಧ
'ಶೀರ್ಷಾಸನವಾಗುತ್ತದೆ.

(ಚಿತ್ರ-೩ಂ, ೩೧, ೩೨, ೩೩, ಈ ಆಸನಗಳ ನಿಚಾರ ಮುಂಡೆ ಕೊಟ್ಟಿದೆ.)


೩೪. ಶವಾಸನ ( ಚಿತ್ರ ೩೪)
ಯೋಗವನ್ನು ಕಲಿತಿರಲಿ, ಬಿಡಲಿ, ಮನುಶ್ಯರೆಲ್ಲ ಕಟ್ಟಿ ಕಡೆಯಲ್ಲಿ
ಆಚರಿಸುವುದು ಶವಾಸನವನ್ನ ಸ್ಟೇ ! ಕಲಿತಿದ್ದರಂತೂ ಅಭ್ಯಾಸದ ಕಡೆಯಲ್ಲಿ

ಯಾತ್ರೆಯಲ್ಲಿ ದೊರೆತ ಶವಾಸನದಿಂದ ಚೈತನ್ಯ ಸಂವರ್ಧನವಾಗುವುದಿಲ್ಲ;


'ಹೆಣದಲ್ಲಿ ನಟನೆಯಿಲ್ಲ; ಇಲ್ಲಿ ನಟನೆಯೂ ಉಂಟು, ಚೈತನ್ಯ ಸಂವರ್ಧನವೂ
ಉಂಟು. ಯೋಗಾಸನ ಸಾಧನೆ ಮಾಡಿ ದಣಿದ ದೇಹಕ್ಕೆ, ಕೆಲಸ ಮಾಡಿ
ಬಳಲಿದ ಮೈಗೆ ಇದರಿಂದ ತುಂಬ ಪ್ರಯೋಜನ ಉಂಟು. ಶವಾಸನದಿಂದ
ಶರೀರದ ಎಲ್ಲ ಅಂಗಾಂಗಗಳಿಗೂ ನರನಾಡಿಗಳಿಗೂ ಮಾಂಸಖಂಡಗಳಿಗೂ
ಪೂರ್ಣ ವಿಶ್ರಾಂತಿ ದೊರಕುತ್ತದೆ. ಇದು ಎಸ್ಟು ಸುಲಭವೆಂದು
ತೋರುವುಜೋ ಅಷ್ಟೇ ಕಷ್ಟ.
೩೮ ದೇಹಸ್ವಾಸ್ಥ ಕ್ಕಾಗಿ ಯೋಗಾಸನಗಳು

ಅಂಗಾತವಾಗಿ ಮಲಗಿ ಕಾಲುಗಳನ್ನು ನೀಳವಾಗಿ ಚಾಚಬೇಕು;


ಹಿಮ್ಮಡಿಗಳನ್ನು ಕೂಡಿಸಿ, ಪಾದಗಳನ್ನು ಸ್ವಲ್ಪ ಅಂತರದಲ್ಲಿಟ್ಟು ಬಿಡಿಸಬೇಕು.
(ಕೆಲವರಿಗೆ ಹಿನ್ಮುಡಿಗಳನ್ನು ಜೋಡಿಸದೆಯೇ ಹೆಜ್ಜೆಗಳನ್ನು ಸ್ಪಲ್ಪ
ಅಂತರದಲ್ಲಿಟ್ಟುಕೊಂಡು ಮಲಗಿದರೆ ಹಿತವೆನಿಸಬಹುದು. ಹೀಗೂ
ಮಾಡಲಡ್ಡಿಯಿಲ್ಲ.) ಕೈಗಳನ್ನು ಶರೀರಕ್ಕೆ ತಾಗಿಸಿ, ಅಂಗೈಗಳನ್ನು ಮೇಲ್ಮುಖ
ಬಳಿಕ ಕಣ್ಣುಗಳನ್ನು ಮುಚ್ಚಿ, ಅಂಗಾಲಿನಿಂದ '
ವಾಗಿರುವಂತೆ ಇರಿಸಬೇಕು.
ನೆತ್ತಿಯವರೆಗೆ ದೇಹದ ಎಲ್ಲ ಭಾಗಗಳನ್ನು ಸಡಿಲಗೊಳಿಸುತ್ತ (ಮೈ
ಮನಸ್ಸುಗಳ ಬಿಗುಹನ್ನು ಕಳೆಯುತ್ತ) ಹೋಗಬೇಕು. ಮನಸ್ಸಿನಲ್ಲಿ ಯಾವ
ಯೋಚನೆಯೂ ಇರಕೂಡದು. ಹೀಗಲ್ಲದಿದ್ದರೆ ಈ ಆಸನದ ಪೂರ್ಣ ಪ್ರಯೋ
ಜನವು ದೊರೆಯುವುದಿಲ್ಲ ಎಂದೇ ಈ ಮಾತನ್ನು ಪುನಃಪುನಃ ಹೇಳುತ್ತಿದ್ದೇನೆ.
ಕೆಲವರ ಅಭಿಪ್ರಾಯದಲ್ಲಿ ಮನಸ್ಸಿನಲ್ಲಿಯೇ ಓಂಕಾರವನ್ನು ಉಚ್ಚರಿಸುವುದು
ಆತ್ಮನನ್ನು ಕುರಿತು ಚಿಂತನೆ ಮಾಡುವುದು, ಇಷ್ಟ ಜೀವರನ್ನು ನೆನೆಯುವುದು,
ಶುದ್ಧ ಭಾವದಿಂದ ಧ್ಯಾನವನ್ನು ಮಾಡುವುದು-ಇವುಗಳು ಶವಾಸನದ
ಅಂಗಗಳೇ ಎಂದಿದೆ. ಆದರೆ ಇದು ಮಾನಸಿಕ ಅಥವಾ ಬೌದ್ಧಿಕ ಕ್ರಿಯೆ
ಗಳಾಗಿರುವುದರಿಂದ, ಭಾನನಾಸ್ರಯತ್ನವನ್ನು ಅಪೇಕ್ಷಿಸುವುದರಿಂದ ಶರೀರ:
ವಾಗಲೀ,ಮನಸ್ಸಾಗಲೀ ಪೂರ್ಣವಾಗಿ ನಿಸ್ಕಿ೨ಯವಾಗದು. ನಿಸ್ತ೨ಯವಾಗಜಿ'
ಮೈನುನಸ್ಸುಗಳು ನಿಜವಾಗಿಯೂ ಸಡಿಲಗೊಳ್ಳವು. ಹೀಗಾಗಿ ಶವಾಸನದ
ಪೂರ್ಣಫಲವು ದೊಗೆಯದೆಂದು ನಮ್ಮ ಗುರುಗಳ ಅಭಿಪ್ರಾಯ. ಆದರೂ
ಈ ಆಸನದ ಸಮಯದಲ್ಲಿ ಮನಸ್ಸನ್ನು ಅಂತರ್ಮುಖಗೊಳಿಸಿ ಸೋಹೆಂಭಾವ
ದಲ್ಲಿ ನಿಂತಾಗ ದೇಹ ಮನಸ್ಸುಗಳೆರಡೂ ನಿಷ್ಟಯವಾಗಿ ಪೂರ್ಣ ಆನಂದವು
ಲಭಿಸುತ್ತದೆ ಎಂದಿದ್ದಾರೆ. ಇದು ಅಧ್ಯಾತ್ಮ ಸಾಧಕರಿಗೆ ಸಾಧ್ಯನೇ ಹೊರತು
ಪ್ರಾಪಂಚಿಕರಿಗೆ ಅಲ್ಲ. ಆದುದರಿಂದ ಮನಸ್ಸಿನಲ್ಲಿ ಯಾನ ಯೋಜನೆಗೂ
ಎಡೆಕೊಡದೆ, ನಿಶ್ಚಿಂತೆಯಾಗಿ ಪೂರ್ಣ ಶರೀರವನ್ನು ಹಗುರಗೊಳಿಸಿ
ಮೇಲೆ ಹೇಳಿದ ರೀತಿಯಲ್ಲಿ ಮಲಗಿರಬೇಕು. ಎಂದಿಷ್ಟೇ ಹೇಳುವುದು
ಸೂಕ್ತನೆನಿಕುತ್ತದೆ. ಅಂದರೆ ದೇಹವಲ್ಲ ಮನಸ್ಸು ಶವವಾಗಜೇಕು.
ಪರಿಣಾಮ ; ಇದರಿಂದ ಮ್ಳ ಮನೆಸ್ಸುಗಳೆರೆಡಕ್ಕೂ ನಿಶ್ರಾಂತಿಯೂ
ಶಾಂತಿಯೂ ಸಿಗುತ್ತದೆ. ಯೋಗಸಾಧನೆಯಲ್ಲೇ ಆಗಲಿ, ವ್ಯಾವಹಾರಿಕವಾರ
ಯೋಗಾಸನ ವಿಧಿ ೩೯

ಅಂಗಸಾಧನೆಯಲ್ಲೇ ಆಗಲಿ, ಜೀವನ ನಿರ್ವಹಣೆಯ ನಿತ್ಯಕಾರ್ಯದಲ್ಲೇ


ಆಗಲಿ, ದೇಹಮನಸ್ಸುಗಳೆರಡಕ್ಕೂ ಬಳಲಿಕೆಯಾಗುವುದು. ಸಹೆಜನೇ,
ಇವಕ್ಕೆ ಸ್ವಲ್ಪವಾದರೂ ವಿಶ್ರಾಂತಿಯು ಅಗತ್ಯ. ಶವಾಸನದಿಂದ ದೊರೆಯುವ
ವಿಶ್ರಾಂತಿಯು ಉಲ್ಲಾಸಕರವೂ ಅವರ್ಣನೀಯವೂ ಆಗಿದೆ. ಆದುದರಿಂದ
ಯಾರೇ ಆಗಲಿ, ಯಾವ ಬಗೆಯ ದುಡಿಮೆಯನ್ನೇ ಮಾಡುತ್ತಿರಲಿ, ಪ್ರತಿದಿನ
ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ ತೀರ ದಣಿವಾದಾಗ ಶವಾಸನ ಮಾಡುವುದ
ಕಂದ ನಂತರದ ಕೆಲಸದ ಹೊರೆಯನ್ನು ಹುರುಪಿನಿಂದ ಎದುರಿಸಲು ಸಾಧ್ಯ
ನಾಗುತ್ತದೆ. ಈ ಆಸನದಿಂದ ಹೃದಯದ ಬಾಧ್ಯೆ ಶ್ವಾಸಕೋಶದ ವಿಕಾರ,
ತಕ್ಕದ ಒತ್ತಡ ಮೊದಲಾದ ಅನೇಕ ರೋಗಗಳು ಪರಿಹಾರನಾಗುತ್ತನೆ. ಈ
ತಿಸನದಲ್ಲಿ ಐದಾರು ನಿಮಿಷಗಳು ಇದ್ದರೆ ಸಾಕು. ಅದಕ್ಕಿಂತ ಹೆಚ್ಚಿದ್ದಕೆ
ನಿದ್ರೆ ಬಂದೀತು. ನಿದ್ರೆಯು ಶವಾಸನವಲ್ಲವೆಂಬುದನ್ನು ಬೇರೆ ಹೇಳಬೇಕಾ
ಗಿಲ್ಲವಷ್ಟೆ.
ಇಲ್ಲಿಗೆ ನಾನು ಉದ್ದೇಶಿಸಿದ ಯೋಗಾಸನಗಳ ಪರಿಚಯನೆಲ್ಲ ಮುಗಿ
ಯಿತು. ಇವುಗಳಲ್ಲಿ ಕೆಲವು ಕಠಿಣವೆನಿಸಬಹುದು. ಆದರೆ ಇದರ ಸಾಧನೆಗೆ
ಬೇಕಾದುದು ಮನೋದಾರ್ಥ್ಯ. ಒಳ್ಳೆಯ ಉಸಯುಕ್ತ ಕೆಲಸ ಮಾಡಬೇಕಾ
ದರೆ ಮನಸ್ಸು ಸಾಮಾನ್ಯವಾಗಿ ಮೊಂಡುಕುದುರೆಯಂತೆ ಹಿಂದೆ ಹೆಜ್ಜೆ
ಹಾಕುತ್ತದೆ. ಆಗ ದೃಢನಿರ್ಧಾರದ ಚಾಟಿಯಿಂದ ಅದನ್ನು ಹೊಡೆದು
ಅಂಕೆಯಲ್ಲಿಡಬೇಕು.

ಉಡ್ಡಿ ಯಾನ, ನೌಲಿಗಳು ಯೋಗಾಸನಗಳಲ್ಲಿ ಸೇರಿಲ್ಲ. ಆದರೂ


ಅವು ಉದರೈ ಸಣ್ಣಕರುಳು ಮತ್ತು ದೊಡ್ಡಕರುಳಿನ ಮೇಲೆ ಸತ್ಬ್ಪರಿಣಾಮ
ನನ್ನು ಬೀರುತ್ತವೆ. ಅವುಗಳನ್ನು ಅನಾಥಸೇವಾಶ್ರಮ ಪ್ರಕಟಿಸಿರುವ
'ಸಟ್ಟರ್ಮ ವಿಧಿ' ಎಂಬ ಗ್ರಂಥದಲ್ಲಿ ಓದಿ ತಿಳಿದುಕೊಳ್ಳ ಬಹುಡು.

ಪ್ರತಿಯೊಬ್ಬರ ಜೀಹ ರಚನೆಯೂ ಭಿನ್ನ ಭಿನ್ನೆವಾಗಿರುವುದರಿಂದ


ಯಾವುದೀ ಒಂದು ಆಸನವು ಎಲ್ಲರಿಗೂ ಅಧ್ಯಾತ್ಮಸಾಧನೆಗೆ ಉಪಯುಕ್ತ
ವಾಗುವುದಿಲ್ಲ. ಅಲ್ಲದೆ ಲಕ್ಷೋಪಲಕ್ಷ ಆಸನಗಳು ಇದ್ದರೂ ಅವೆಲ್ಲವೊಅಧ್ಯಾತ್ಮ
ಸಾಧನೆಗೆ ಉಪಯುಕ್ತವಲ್ಲ. ಸಾಕ್ಷಾತ್ಕಾರಕ್ಕಾಗಿ ಸಾಧನೆಮಾಡುವವರು
ಸದ್ಮಾಸನ (ಚಿತ್ರ ೧), ಸಿದ್ಧಾಸಳೆ (ಚಿತ್ರ ೩೧), ಸ್ವಸ್ತಿಕಾಸನ (ಚಿತ್ರ ೩೦),
ವಜ್ರಾಸನ (ಚಿತ್ರ ೨೨), ಭದ್ರಾಸನ (ಚಿತ್ರ ೩೨), ಮತ್ತು ವೀರಾಸನ
(ಚಿತ್ರ ೩೩) ಗಳನ್ನು ಬಳಸಿದರೆ ಸಾಕು-ಇವುಗಳಲ್ಲಿ ಯಾವುದಾದರೂ
ಒಂದರ ಆಸನಸಿದ್ಧಿಯಿಂದ ಕೆಲಸ ನೆಡೆಯುತ್ತದೆ. ಆದಕೆ ಇಂದು
ಸದ್ಮಾಸನ, ನಾಳೆ ಸ್ವಸ್ತಿ ಕಾಸನ ಮತ್ತೊಂದು ದಿನ ನಜ್ರಾಸನ ಎಂದು ಆಸನ
ವೃಕ್ಷದ ಕೊಂಬೆಯಿಂದ ಕೊಂಬೆಗೆ ಜಿಗಿದರೆ ಪ್ರಯೋಜನವಿಲ್ಲ; ಅಲ್ಲಜಿ ಅಸನ
ಅಧ್ಯಾತ್ಮಸಾಧನೆ ೪೧

ಸಿದ್ದಿ ಮಾಡಿಕೊಂಡೇ ಯೋಗಸಾಧೆನೆಯಲ್ಲಿ ತೊಡಗುತ್ತೇ ನೆಂದರೆ ಅದರಿಂದ


ನೈಥಾ ಕಾಲಹೆರಣವಾಗುತ್ತದೆ. ಆದುದರಿಂದ ಆಸನಸಿದ್ಧಿ ಯನ್ನು ಪ್ರಾಣಾ
ಯಾಮ-ಧಾರಣ-ಧ್ಯಾನಗಳ ಜೊತೆಜೊತೆಯಲ್ಲೇ ಮಾಡಿಕೊಳ್ಳುತ್ತ ಸಾಗ
ಬೇಕು. ಯಾವುದಾದರೂ ಒಂದು ಆಸನದಲ್ಲಿ ಎರಡೂವರೆ ಗಂಟಿಗಳ ಕಾಲ
ಮನಸ್ಸಿಗೆ, ಮೈಗೆ ನೋವಾಗದೆ ಚಿತ್ತೆ ಛ್ರಕಾಗ್ರತೆಯಲ್ಲಿ ಕುಳಿತುಕೊಳ್ಳಲು
ಸಾಧ್ಯವಾದರೆ ಅದೇ ಆಸನಸಿದ್ಧಿ. ಮೇಲೆ ಹೇಳಿದ ಆರು ಆಸನಗಳನ್ನು
ಸಾಕಷ್ಟು. ವಿವರವಾಗಿ ಅನಾಥಸೇವಾಶ್ರಮ ಪ್ರಕಟಿಸಿರುವ * ಪ್ರಾಣಾ
ಚನ ದೇಹಸ್ವಾಸ್ನಸ್ಕೈ ಮತ್ತು ಸಾಕ್ಷಾತ್ಕಾರ ಎಂಬ ಗ್ರಂಥದಲ್ಲಿ ವಿವರ
ವಾಗಿ ಹೇಳಿದೆ. “ಆಡದ ಅವುಗಳನ್ನು ಇಲ್ಲಿ ಪುನಃ ನರ್ಣಿಸುವುದಿಲ್ಲ.
ಆದರೂ ಈ ಆಸನಗಳಿಂದಾಗುವ ಪರಿಣಾಮಗಳನ್ನು ಮಾತ್ರ ಸೂಕ್ಷ
ಕ್ಮ
ವಾಗಿ ತಿಳಿಸುತ್ತೇನೆ; (ಪದ್ಮಾಸನ ಮತ್ತು ವಜ್ರಾಸನದ ಉಪಯುಕ್ತತೆ
ಹಿಂದೆಯೇ ಬಂದಿದೆ.)
ಸ್ತಿಕಾಸನ : ಸದ್ಮಾ;ಸನ ಮಾಡಲಾಗದನರು ಈ ಆಸನೆದಲ್ಲಿ
Ly ಕುಳಿತುಕೊಳ್ಳಲುಸಾಧ್ಯವಾಗುತ್ತದೆ; ಇದರಿಂದ ಮಂಡಿಯ
Wied ನೀಗುತ್ತದೆ. ತೊಡೆಯ ನೋವು ಪರಿಹಾರವಾಗುತ್ತದೆ; ಚಿತ್ತ
ಚಾಂಚಲ್ಯವು ಕಳೆಯುತ್ತದೆ; ಮನಃ 1ಶಾಂತಿಯುಂಟಾಗುತ್ತದೆ.
ಸಿದ್ಧಾಸನ: ಈ ಆಸನದ ಸಾಧನೆಯಿಂದ ವಿಷಯಾಸಕ್ತಿಯು
ನೀಗುತ್ತದೆ; ಜಿತೇಂದ್ರಿಯತ್ವವು ಪ್ರಾಪ್ತವಾಗುತ್ತದೆ; ಬ್ರಹ್ಮಚರ್ಯ
ಪಾಲನೆಗೆ ಇದು ಶ್ರೇಷ್ಠವಾದ ಆಸನ. ಶರೀರಕ್ಕೆ ಕಾಂತಿ, ಮನಸ್ಸಿಗೆ
ಶಾಂತಿ ಲಭಿಸುತ್ತದೆ; ಮುಪ್ಪು ದೂರವಾಗುತ್ತದೆ. ಆತ್ಮಸಂಯಮನ
ಶಕ್ತಿಯುಂಬಾಗುತ್ತ ದೆ.
ಭದ್ರಾಸನ : ಇದರ ಆಭ್ಯಾಸದಿಂದ ಕಾಲಿನ ಸಂಜರಿಯ ದೋಷ
ಯೋಗ
ಪರಿಹಾರವಾಗುತ್ತದೆ; ಚಸ್ಪಟೆಗಾಲಿನ ಥೋಷ ಕಳೆಯುತ್ತದೆ.
ಸಾಧನೆಗೆ ಇದು ಯೋಗ್ಯವಾದ ಆಸನ.
ವೀರಾಸನ : ಮೊಣಕಾಲಿನ ಮಾಂಸಖಂಡಗಳಿಗೆ ವಿಶೇಷವಾದ ಎಳೆತ
೪೨ ದೇಹಸ್ವಾಸಕ್ಕಾಗಿ ಯೋಗಾಸನಗಳು

ಸಿಕ್ಕು ಅದರೆ ದೋಷ ಪರಿಹಾರವಾಗುತ್ತದೆ; ದೇಹಕ್ಕೆ ಸ್ಥಿರತೆಯುಂಟಾಗು


ತ್ತಜಿ. ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಒಟ್ಟನ ಮೇಲಿಂದ ಮೇಲಿನ ಎಲ್ಲ ಆಸನಗಳು ಉಪಾಸನೆ, ಪೂಜೆ,


ಜಪ್ಯ ತಸ, ಅಧ್ಯಾತ್ಮಸಾಧನೆಗೆ ಯೋಗ್ಯವಾದವುಗಳೇ-ಆದರೆ ಅವರವರ
ಶರೀರಕ್ಕೆ ತಕ್ಕಂತೆ ಆಳವಡಿಸಿಕೊಳ್ಳ ಬೇಕು; ಸಾಧನೆಮಾಡಬೇಕು.
ಒಂದು ಮಾತನ್ನು ಇಲ್ಲಿ ಚೆನ್ನಾಗಿ ಗಮನಿಸಬೇಕು. ದೇಹಸಾ ಸ್ಕ್ಯೃ್ಯ
ಮತ್ತು ಮನಸ್ವಾಸಸ್ಕ್ಯೈಗಳೆರಡೂ ಒಂದನ್ನು ಬಿಟ್ಟು ಇನ್ನೊಂದು ಇರುವಂತ
ಹೆವುಗಳಲ್ಲ; ಇನೂ ಅಧ್ಯಾತ್ಮ:ಸಾಧನೆಗೆ ಯೋಗ್ಯವೆಂದು ಹೇಳಿದರೂ ಈ
ಗ್ರಂಥದಲ್ಲಿ ಹೇಳಿದ ಆಸನಗಳು ಇವುಗಳಿಗೆ ಪೂರಕವೆಂದೇ ತಿಳಿಯಬೇಕು.
ಈ ಆರರಲ್ಲಿಯೂ ಸಹ ಯಾವುದೂ ಸಾಧಕನಿಗೆ ಒಗ್ಗದಿದ್ದರೆ-ಮೈ ಬಗ್ಗಷಿ
ದ್ವರೆ-ಅದಕ್ಕಾಗಿ ನಿರಾಶರಾಗಬೇಕಾಗಿಲ್ಲ. ಅಂತಹಷರು ಸುಖಾಸನದಲ್ಲಿ
ಕುಳಿತು ಸಾಧನೆಮಾಡಬಹುದು. ಯಾವ ಭಂಗಿಯಲ್ಲಿ ಕುಳಿತರೆ ಮೈ
ಮನಸ್ಸುಗಳಿಗೆ ಸುಖವಾಗಿರುತ್ತದೋ ಅದೇ ಸುಖಾಸನ. ಅಂತೂ ಯೋಗ
ಸಾಧನೆಯಲ್ಲಿ ನಿರಾಶೆಗೆ ಎಡೆಯೇ ಇಲ್ಲ. ಶ್ರದ್ಧೆಯಿಂದ, ನಿಷ್ಠೆಯಿಂದ ಗುರಿ
ಮುಟ್ಟುವವರೆಗೂ ಪ್ರಯತ್ನಿಸಿ; ಪ್ರಯತ್ನಕ್ಕೆ ಎಂದೂ ಬಲನಿದ್ದೇ ಇದೆ;
ಸಾಧನೆಗೆ ಎಂದೂ ಫಲವಿದ್ದೇ ಇದೆ ಎಂದು ಸೂಚಿಸುತ್ತ ಈ ಪ್ರಕರಣವನ್ನು
ಮಂಗಳಗೊಳಿಸುತ್ತೇನೆ.

ಉತ್ತಿಸ್ಕತ! ಜಾಗ್ರತ! ಪ್ರಾಸ್ಯವರಾನ್ಸಿ ಬೋಧತ !


ಆರು

ಯೋಗಾಸನ : ರೋಗಚಿಕಿತ್ಸೆ

ನೌಲಿ ನೆಯ ಪ್ರಕರಣದಲ್ಲಿ ವಿವರಿಸಿರುವ ಯೋಗಾಸನಗಳನ್ನು


ನಿತ್ಯವೂ ತಪ್ಪದೆ ಅಭ್ಯಾಸಮಾಡುವವರಿಗೆ ಪೂರ್ಣ ದೇಹಸ್ವಾಸ್ಯ್ಯವೂ,
ನಿರೋಗವಾದ ದೀರ್ಫೆಜೀವನವೂ ಲಭಿಸುವುದರಲ್ಲಿ ಯಾನ ಸಂದೇಹವೂ
ಇಲ್ಲ. ಅತಿಮುಖ್ಯವಾದ ಯೋಗಾಸನಗಳನ್ನು ಮಾತ್ರ ಆಣಿ ಮುತ್ತುಗಳಂತೆ
ಆಯ್ದು ಇಲ್ಲಿ ವಿವರಿಸಲಾಗಿದೆ... ಇಷ್ಟರ ಮೇಲೂ ಸನ್ನಿವೇಶದ ಒತ್ತಡನಿಂದ
ಸಮಯ ದೊರಕುವುದು ಕಷ್ಟವಾದರೆ ಮಶ್ಸ್ಯಾಸನ, ಸರ್ವಾಂಗಾಸನ, ಪಶ್ಚಿ
ಮೋತ್ತಾಸನ, 'ಹೆಲಾಸನ, ಭುಜಂಗಾಸನ, ಶಲಭಾಸನ, ಧನುರಾಸನ,
ಅರ್ಥಮತ್ಸ್ಯೇಂದ್ರಾಸನ, ಶೀರ್ಷಾಸನ, ಕೊನೆಯಲ್ಲಿ ಶವಾಸಫ, ಇಷ್ಟನ್ನೇ
ಅಭ್ಯಾಸ ಮಾಡಿದರೂ ಆರೋಗ್ಯವು ತೃಪ್ತಿ ಕರವಾಗಿರುತ್ತದೆ. ಇವೆಲ್ಲ ತಕ್ಕ
ಛಳ೪ ದೇಹೆಸ್ವಾಸ್ಕೃ ಕಿಕ್ಳಾಗಿ ಯೋಗಾಸನಗಳು

ಪಡಿಸಿಕೊಳ್ಳುವವರಿಗಾಗಿ. ಆದರೆ ಭಿನ್ನ ಭಿನ್ನ ರೋಗಗಳಿಗೆ ತುತ್ತಾಗಿ


ನರಳುತ್ತಿರುವವರಿಗಾಗಿ ಈ ಪ್ರಕರಣವನ್ನು ಬರೆಯಲಾಗಿದೆ. ಇಲ್ಲಿ ಹೇಳಿರುವುದು
ನನ್ನ ಸ್ವಂತ ಜೀವನದ ಹಾಗೂ ನಲವತ್ತಾರು ವರ್ಷಗಳ ಚಿಕಿತ್ಸೆಯ
ಅನುಭವದ ಫಲ. ಹಿಂದೆಯೇ ಆಯಾಯ ಆಸನಗಳ ಪ್ರಯೋಜನವನ್ನು
ಆಯಾಯ ಸ್ಕಾನದಲ್ಲಿ ವಿವರಿಸಿದೆ. ಆದರೂ ಸಾಧಕರಿಗೆ, ರೋಗಿಗಳಿಗೆ,
ವೈದ್ಯಬಂಧುಗಳಿಗೆ ಸುಲಭವಾಗಲೆಂದು ಅದನ್ನೆಲ್ಲ ಸಂಗ್ರಹಿಸಿ, ರೋಗಗಳನ್ನೂ
ಅವುಗಳ ನಿವಾರಣೆಗಾಗಿ ಮಾಡಬೇಕಾದ ಯೋಗಾಸನಗಳನ್ನೂ ಮುಂದೆ
ಕೊಡಲಾಗಿದೆ.

ರೋಗಗಳು ಮತ್ತು ಅವುಗಳ ಯೋಗಾಸನ ಚಿಕಿತ್ಸೆ


೧. ಅಗ್ನಿಮಾಂದ್ಯ, ಅಜೀರ್ಣ, ಅಪಚನ: ಪಶ್ಚಿಮೋಶ್ತಾಸನ,
ಶಲಭಾಸನ, ಧನುರಾಸನ, ಮಯೂರಾಸನ, ಉತ್ತಿ ತದ್ವಿಪಾದಾಸನ,
ಉತ್ಕಿತ ನಎಕೈಕಪಾದಾಸನ, ಮೇರುವಂಡಾಸನ, ಶೀರ್ಷಬಡ್ಡಹಸ್ತ ಮೇರು
ದಂಡಾಸನ, ಪಾದಸ್ಪರ್ಶಹಸ್ತ ಮೇರುದಂಡಾಸನ, ಸರ್ವಾಂಗಾಸನ,
ಶೀರ್ಷಾಸನ, ಉಡ್ಡೀಯಾನಕ್ರಿಯೆ (ಅಗ್ನಿಸಾರಧೌತಿ), ನೌಲಿಕ್ರಿಯೆ.
೨. ಅರುಚಿ : ಸಿಂಹಾಸನ, ಮತ್ಸಾ $ಸನ, ಸರ್ವಾಂಗಾಸನ,
ಶೀರ್ಷಾಸನ. |
೩. ಅಂಡವಾಯೆ: ಪಶ್ಚಿಮೋತ್ತಾಸನ, ಪಾದಸ್ಪರ್ಕಹೆಸ್ತ ಮೇರು
ದಂಡಾಸನೆ, ಸರ್ವಾಂಗಾಸನ, ಶೀರ್ಷಾಸನ, ಉಡ್ಡೀೀಯಾನೆ, ನೌಲಿ,
೪. ಅತಿಸಾರ: ಶೀರ್ಷಾಸನ, ಸರ್ವಾಂಗಾಸನ.
೫. ಅನಿದ್ರೆ : ಸರ್ವಾಂಗಾಸನ, ಪಶ್ಚಿನೋತ್ತಾಸನ, ಶೀರ್ಷಾಸನ,

೬. ಆಮಶಂಕೆ : ಸರ್ವಾಂಗಾಸನ, ಶೀರ್ಷಾಸನ.


೭. ಅನ್ಸುಸಿತ್ತ(ಅನ್ಲೋತ್ಪತ್ತಿ): ಅರ್ಥಮಶ್ಸೇಂದ್ರಾಸನ,
ಪಶ್ಚಿಮೋತ್ತಾಸನ, ಸರ್ವಾಂಗಾಸನ ಶೀರ್ಷಾಸನ, ಶಲಭಾಸನ,
ಧನುರಾಸನ, ಭುಜಂಗಾಸನ ಮೇರುದಂಡಾಸನ, ಶೀರ್ಷಬದ್ಧಹಸ್ತ್ನ ಮೇರು
ಕೋಗಟಚಿಕಿಕ್ಸೆ ೪M
ದಂಡಾಸನ, ಪಾಡೆಸ್ಪ ರ್ಶಹಸ್ತ ಮೇರುದಂಡಾಸಫ, ಉತ್ಕಿತ ದ್ವಿಪಾದಾಸನ,
ಉತ್ಸಿತ ಏಕೈಕ ಪಾದಾಸಸನ, ಉಡ್ನ್ಡಿಯಾನಕ್ರಿಯೆ “ಅಗ್ಗಿಸಾರಧೌತಿ),
ನೌಲಿಕಕ್ರಿಯೆ,
ಿ ಮಯೂರಾಸನ.
ಲ. ಇಸಬು, ಕಜ್ಜಿ, ತುರಿ: ಶೀರ್ಷಾಸನ, ಸರ್ವಾಂಗಾಸನ,
ಪಶ್ಚಿಮೋತ್ತಾಸನ, ಹಲಾಸನ, ಮೇರುದಂಡಾಸನ, ಶೀರ್ಷಬದ್ಧ ಹಸ್ತ ಮೇರು
ದಂಡಾಸನ, ಪಾದಸ್ಪರ್ಶಹಸ್ತಮೇರುದಂಡಾಸನ, ಉತ್ಸಿತ ಏಕೈಕ
ಪಾದಾಸನ, ಉತ್ಕಿತ ದ್ವಿಪಾದಾಸನ, ಉಡ್ಡಿಯಾನ, ನೌಲಿ.
೯, ಉದರಶೂಲೆ : ಸರ್ವಾಂಗಾಸನ, ಪಶ್ಚಿಮೋತ್ತಾಸನ,
ಮೇರುದಂಡಾಸನ, ಶೀರ್ಷಬದ್ಧಹಸ್ತ ಮೇರುದಂಡಾಸನ, ಪಾದಸ್ಪರ್ಶಹಸ್ತ
ಮೇರುದಂಡಾಸನ, ಉತ್ಕಿತ ದ್ವಿಪಾದಾಸನ, ಉತ್ಥಿತ ಎಕ್ಸ ಕಪಾದಾಸನ,
ಹಲಾಸನ, ಶೀರ್ಸಾಸನ, ಭೂನಮನ ಪದಾ ಸನ (ಯೋಗಮುದ್ರಾ),
ಮಯೂರಾಸನ,
೧೦. ಉಬ್ಬಸ (ದಮ್ಮ, ಖಾಸಶ್ವಾಸ) : ಸರ್ವಾಂಗಾಸನ,
ಮತ್ತಾ ಸನ, ಪಶ್ಚಿಮೋತ್ತಾಸನ, ಭುಜಂಗಾಸನ, ಶಲಭಾಸನ,
ಧನುರಾಸನ, ಬದ್ಧ ಪದ್ಮಾಸನ, ಅರ್ಥಮತ್ಸೆ ೀಂದ್ರಾಸನ, ಶೀರ್ಷಾಸನ.
೧೧. ಉಸಿರು ಹಿಡಿಯುವುದು : ಬದ್ಧ ಪದ್ಮಾಸನ, ಮತ್ಸ್ಯಾಸನ,
ಸರ್ವಾಂಗಾಸನ, ಪಶ್ಚಿಮೋತ್ತಾಸನ, ಶೀರ್ಷಾಸನ, ಶವಾಸನ.
೧೨. ಉಳುಕು : ಸರ್ವಾಂಗಾಸನ, ಶೀರ್ಷಾಸನ ಶವಾಸನ,
೧೩. ಊತ್ಕ ಶೋಭೆ: ಮತ್ಸ್ಯಾಸನ ಸರ್ವಾಂಗಾಸನ,
ಸಶ್ಚಿಮೋತ್ತಾಸನ, ಸಿಂಹಾಸನ, ಕಥಧಿುಎಸಿನ್ನ ಶೀರ್ಷಬದ್ಧ ಹಸ್ತ
'ಮೇರುದಂಡಾಸನ, ಪಾಡಸ್ಪರ್ಶಹಸ್ತ್ಯ ಮೇರುದಂಡಾಸನ, ಉತ್ಕಿತ
ದ್ಲಿಪಾದಾಸನ, ಉತ್ಕಿತ ಎಕ್ಕೆಕಸಾದಾಸನ, ಭೂನಮನ ಸದ್ಮಾಸನ,
ಭುಜಂಗಾಸನ, ಶಲಭಾಸನ, ಧನುರಾಸನ, ಶೀರ್ಷಾಸನ, ಉಡ್ಡೀಯಾನ,ನೌಲಿ.
ಎ೪. ಎದೆನೋವು : ಬದ್ಧಪದ್ಮಾಸನ, ಮತ್ಸ್ಯಾಸನ,
ಸರ್ವಾಂಗಾಸನ, ಭುಜಂಗಾಸನ, ಧನುರಾಸನ, ಅರ್ಥನುತ್ಸೆ ಹೀಂದ್ರಾಸನ,
ಶೀರ್ಷಾಸನ, ಪಶ್ಚಿಮೋತ್ತಾ ಸನ ಶವಾಸನ.
೪೬. ಸಳ್ಳಕ್ಳ ಕ ಗಿ ಯೋಗಾಸನಗಳು
ಜೀಕ್‌

೧೫. ಕಟಿಬದ್ಧ ಹಾಯೆತ ; ಭುಜಂಗಾಸನ, ಶಲಭಾಸನ,


ಧಸುರಾಸನ, ಅರ್ಥನುತ್ತೈ ೇಂದ್ರಾಸನ, ಸರ್ವಾಂಗಾಸನ, ಬದಗ ಳೆ
ಮತ್ಯಾಸನ, ಶೀರ್ಷಾಸನ, ಪಶ್ಚಿಮೋತ್ತಾಸನ, ಉತ್ಸಿತ ತ್ರಿಕೋಣಾಸನ.
೧೬. ಕಣ್ಣುನೋವು : ಸರ್ವಾಂಗಾಸನ, ಶೀರ್ಷಾಸನ.
೧೭. ಕಂಠಗ್ರಂಥಿ : ಖಾಸಶ್ವಾಸ ಅಲ್ಲದೆ ದಮ್ಮಿಗೆ ಸಂಬಂಧಪಟ್ಟಿ
ಎಲ್ಲ ಆಸನಗಳು ಮತ್ತು ಸಿಂಹಾಸನ.
೧೮. ಗಲಗ್ರಂಥಿ : ಸರ್ವಾಂಗಾ*ನ, ಶೀರ್ಷಾಸನ, ಸಿಂಹಾಸನ, '
ಪಶ್ಚಿಮೋತ್ತಾಸನ್ಯಬದ್ಧ ಪದಾ ಸನ್ಕಯೋಗಮುದ್ರಾ, ಧನುರಾಸನ,ಹಲಾಸನ. '
ತಡಿ ಬ್ರ
೧೯. ಕರುಳುಬಾಲದ ರೋಗ : ಸರ್ವಾಂಗಾಸನ, ಪಶ್ಚಿಮೋ '
ತ್ತಾಸನ ಮತ್ತು ಉದರರೋಗಕ್ಕೆ ಸಂಬಂಧಪಟ್ಟ. ಎಲ್ಲ ಆಸನಗಳು.
೨೦, ಜಲೋದರ, ಮಹೋದರ ಮತ್ತು ಮಧುಮೇಹ ;
ಸರ್ವಾಂಗಾಸನ, ಪಶ್ಚಿಮೋತ್ತಾಸನ, ಹಲಾಸನ, ಭುಜಂಗಾಸನ, ಶಲಭಾಸನ,
ಧನುರಾಸನ, ಅರ್ಧನುತ್ತಿ ಕ್ರೀದ್ರಾಸನ,ಪಾದಸ್ಪರ್ಶ ಹಸ್ತ ಮೇರುದಂಡಾಸನ :
ಶೀರ್ಷಾಸನ, ಉಡ್ಡೀಯಾನ, ನಾಲಿ.
೨೧. ತಲೆನೋವುಸೂರ್ಯಾವರ್ತ,
ಶಿರಾವರ್ತ): ಸರ್ವಾಂಗಾಸನ
ಶೀರ್ಷಾಸನ (ಇವುಗಳನ್ನು ಬೇನೆ ಬಂದಾಗ ಮಾಡಬಾರದು), ಪಶ್ಚಿಮೋತ್ತಾ
ಸನ, ಪದ್ಮಾಸನ, ಯೋಗಮುದ್ರಾ, ಶವಾಸನ.
೨೨. ನಿಶ್ಶಕ್ತಿ(ಶಕ್ತಿ ಸಂವರ್ಧನಕ್ಕೆ ನರಗಳ ದೌರ್ಬಲ್ಯಕ್ಕೆ):
ಸರ್ವಾಂಗಾಸನ, ಪಶ್ಚಿನೋತ್ತಾಸನ, ಶೀರ್ಷಾಸನ, ಶವಾಸನ.
೨೩. ನೆಗಡಿ (ಶೀತ) : ಮತ್ಸ್ಯಾಸನ, ಸರ್ವಾಂಗಾಸನ,
ಸಶ್ಚಿನೋತ್ತಾಸನ, ಶೀರ್ಷಾಸನ. '
೨೪. ಸಿತ್ತನಿಕಾರ: ಸರ್ವಾಂಗಾಸನ, ಪಶ್ಚಿನೋತ್ತಾಸನ್ಕ ಉತ್ಥಿತ
ತ್ರಿಕೋಣಾಸನ, ೪ರ್ಥನುತ್ಸೆ ೀಂದ್ರಾಸನ,್ಯ ಶೀರ್ಷಾಸನ, ಭುಜಂಗಾಸನ್ನ
ಶಲಭಾಸನ, ಧನುರಾಸನ, ಮಯೂರಾಸನ, ಉಡ್ನ್ಡೀಯಾನ, ನೌಲಿ: ನ
೨೫. ಜೆನ್ನುನೋವು : ಮತ್ಸ್ಯಾಸೆನ, ಸರ್ವಾಂಗಾಸನ, `"'
ಕೋಗಟಿಕಿತ್ಸೆ ೪೬
ಸಶ್ಚಿಮೋತ್ರಾಸಸ, ಭುಜಂಗಾಸನ ಶಲಭಾಸನ, ಧನುರಾಸನ, ಅರ್ಧ
ಮತ್ಸೇಂದ್ರಾಸನ, ಶೀರ್ಷಾಸನ.
೨೬. ಬೊಜ್ಜುಮೈ : ಭುಜಂಗಾಸನ, ಶಲಭಾಸನ, ಧನುರಾಸನ,
ಅರ್ಥಮತೆಕ್ಸ್ಯೋಂದ್ರಾಸನ, ಉತ್ಕಿತತ್ರಿಕೋಣಾಸನ, ಪಸ್ಟಿಮೋತ್ತಾಸನ್ಕ
ಹೆಲಾಸನ, ಮೇರುದಂಡಾಸನ, ಶೀರ್ಷಬದ್ಧೆ ಹೆಸ್ತ ಮೇರುದಂಡಾಸನೆ, ಪಾದ
ಸ್ಪರ್ಶಹೆಸ್ತ ಮೇರುದಂಡಾಸನ, ಉತ್ಸಿತವಿಪಾದಾಸನ, ಉತ್ಸಿತ ಎಕೈಕ
ಪಾದಾನನ, ಮಯೂರಾಸನ, nd ಸನ್ನ ಶೀರ್ಷಾಸನ, ಉಡ್ಡೀಯಾನ್ರ
ನೌಲಿ,
(ಉಡ್ಡೀ ಯಾನೆ, ನೌಲಿಗಳನ್ನೂ ಮಾಡಲಾಗದಿದ್ದರೂ ಪ್ರಯತ್ನಿಸಬೇಕು)
೨೭ ಭುಜಕೀಲುಗಳ ನೋವು : ಭುಜಂಗಾಸನ, ಶಲಭಾಸನ,
ಧನುರಾಸನ, ಅರ್ಥಮತ್ಸೇಂದ್ರಾಸನ, ಉತ್ಕಿತ ತ್ರಿಕೋಣಾಸನ, ಬದ್ಧ
ಪದ್ಮಾಸನ ಶೀರ್ಷೂಸನ.
೨೮. ಮೂರ್ಥ್ಛೆ(ಅಪಸ್ಮಾರ) : ಮತ್ಸ್ಯಾಸನ, ಸರ್ವಾಂಗಾಸನ
ಪಶ್ಚಿಮೋತ್ತಾಸನ, ಹಲಾಸನ, ಶವಾಸನ.
೨೯. ಮರೆವು (ಜ್ಞಾಪಕಶಕ್ತಿ ಕಡಿಮೆಯಿರುವುದು) :ಮತ್ಸ್ಯ್ಯಾಸವ,
ಸಶ್ಚಿಮೋತ್ತಾಸನ, ಹಲಾಸನ, ಸರ್ವಾಂಗಾಸನ, ಶೀರ್ಷಾಸನ, ಶವಾಸನ.

೩೦. `ಮಂಡಿನೋವು : ಸದ್ಮಾಸನ, ಸಿದ್ಧಾಸನ, ಪಶ್ಚಿಮೋ


ತ್ರಿಕೋಣಾಸನ, ಸ್ವಸ್ಥಿಕಾಸನೆ,
ತ್ತಾಸನ, ಅರ್ಧಮತ್ಸೇಂದ್ರಾ ಉಚಉಕ್ತಿ
ವಜ್ರಾಸನ, ನೀರಾಸನ.
೩೧. ಮೂಲವ್ಯಾಧಿ : ಮತ್ತಾಸನ, ಧನುರಾಸನ, ಶಲಭಾಸನ,
ಮೇರದಂಡಾಸನ, ಶೀರ್ಷಬದ್ಧಹಸ್ತಮೇರುದಂಡಾಸನ. ಪಾದಸ್ಪರ್ಶಹಸ್ತ
ಮೇರುದಂಡಾಸನ, ಪಾದಾಸನ, ಉತ್ಕಿತ ನಿಕಕಪಾದಾಸನ,
ಉತ್ಥಿತ ದ್ರ
ಸನ $4.
ಪಶ್ಚಿನೋತ್ತಾಸನ ಶೀರ್ಷಾಸನ ಉಡ್ಡಿ€ಯಾನ, ನೌಲಿ.

೩೨. ಮಲಬದ್ಧತೆ : ಮತ್ಸ್ಯಾಸನ, ಧನುರಾಸನ, ಶಲಭಾಸನ,


ಶೀರ್ಷಬದ್ಧ ಹಸ್ತ ಮೇರುದಂಡಾಸನ, ಪಾದಸ್ಪ ರ್ಶಹೆಸ್ತ
ಮೇರುದಂಡಾಸನ,
೪೪ ಡೇಹೆಸ್ಕ್ಯಾಸ್ಕ *ಳ್ಳಿಗಿ ಸೆೀಗಾಸಫೆಗೆಳು

ಮೇರುದಂಡಾಸನ, ಉತ್ಸಿತ ದ್ವಿಪಾದಾಸನ, ಉತ್ಕಿತ ಎಕೈಕ ಪಾದಾಸನ,


ಪಶ್ಚಿಮೋತ್ತಾಸನ, ಸರ್ವಾಂಗಾಸನ, ಶೀರ್ಷಾಸನ, ಉಡ್ಡಿಯಾನ ನೌಲಿ.
೩೩. ರಕ್ತದ ಒತ್ತಡ(ತೀವು) : ಪದ್ಮಾಸನ, ಬದ್ಧಪದ್ಮಾಸನ್ಮ
ಸಿದ್ಧಾಸನ, ಪಶ್ಚಿಮೋತ್ತಾಸನ, ಹಲಾಸನ, ಶವಾಸನ, ವಜ್ರಾಸನ,
ವೀರಾಸನ, ಸ್ವಸ್ಲಿಕಾಸನ.
೩೪, ರಕ್ತದ ಒತ್ತಡ(ಲಘು) : ಪಶ್ಚಿಮೋತ್ತಾಸನ, ಪದ್ಮಾಸನ,
ಸಿದ್ಧಾಸನ, ನಜಾಸನ, ಹಲಾಸನ, ವೀರಾಸನ, ಸ್ವಸ್ತಿಕಾಸನ ಸರ್ವಾಂಗಾ
ಸನ, ಶೀರ್ಷಾಸನ.
೩೫. ಬುದ್ಧಿಭ್ರಮಣೆ : ಪಶ್ಚಿಮೋತ್ತಾಸನ, ಸರ್ವಾಂಗಾಸನ
ಶೀರ್ಷಾಸನ, ಶವಾಸನ.
೩೬. ಸಂಧಿನಾತ : ಅರ್ಥಮಶ್ಸ್ಯೇಂದ್ರಾಸನ, ಉತ್ಕಿತತ್ರಿಕೋಣಾ
ಸನ್ನ ಧನುರಾಸನ, ಭುಜಂಗಾಸನ, ಶಲಭಾಸನ, ಸರ್ವಾಂಗಾಸನ,ಶೀರ್ಷಾಸನ.

೩೭. ಪಾರ್ಶ್ವವಾಯು : ಭುಜಂಗಾಸನ, ಶಲಭಾಸನ, ಧನುರಾಸನ


ಹಲಾಸನ; ಉತ್ಕಿತ ಕ್ರಿಕೋಣಾಸನ, ಅರ್ಧಮತ್ಸೇಂದ್ರಾಸನ,
ಸರ್ವಾಂಗಾಸನ, ಶೀರ್ಷಾಸನ.
ಮೊದಮೊದಲು ಸುಲಭವಾಗಿರುವ ಆಸನಗಳನ್ನು ಮಾಡುತ್ತಾ ಕಷ್ಟವಾದ
ಆಸನಗಳನ್ನು ನಿಧಾನವಾಗಿ ದಿನದಿಂದ ದಿನಕ್ಕೆ ಹೆಚ್ಚಿಸಬೇಕು.
೩೮, ನಪುಂಸಕತ್ತ್ವ್ಯ : ಸರ್ವಾಂಗಾಸನ, ಶೀರ್ಷಾಸನ.
೩೯. ಸ್ವಪ್ನಸ್ಟಲನ: ಧನುರಾಸನ, ಭಾಜಂಗಾಸನ ಶಲಭಾಸನ,
ಪಶ್ಚಿನೋತ್ತಾ ಸನ್ನ ಸರ್ವಾಂಗಾಸನ, ಶೀರ್ಷಾಸನ.
೪೦. ರಾಜಯಕ್ಸ್ಮ : ಪ್ರಾಥಮಿಕ ಸ್ಥಿತಿಯಲ್ಲಿ ಭುಜಂಗಾಸನ,
ಶಲಭಾಸನ, ಶವಾಸನ, ನುತ್ಸಾ ಸಸನ, ಭೂನಮನ ಪದ್ಮಾಸನ. ಸಾಮಾನ್ಯ
ಸ್ಥಿತಿಯಲ್ಲಿ ಯೋಗಾಸನಗಳಿಗಿಂತಲೂ ಪ್ರಾಣಾಯಾಮವು ಶ್ರೇಷ್ಠ.
೪೧. ಮುಟ್ಟಿನದೋಷ : ಸಶ್ಚಿಮೋತ್ಸಾಸನ, ಬದ್ಮಸದ್ಮಾಸನ್ನ
ಕೊ!ಗಟಿಕಿತ್ಸೆ ೪೪

ಮತ್ಸ್ಯಾಸನ, ಅರ್ಥೆಮತ್ತೇಂದ್ರಾಸನ, ನೀರಾಸನ, ಬದ್ಧ ಕೋಣಾಸನ,


ಸರ್ವಾಂಗಾಸನ, ಶೀರ್ಷಾಸನ, ಶವಾಸನ.

೪೨ ರಕ್ಕದಕೊರತೆ: ಪಶ್ಚಿನೋತ್ತಾಸನ, ಸರ್ವಾಂಗಾಸನ,


ಶೀರ್ಷಾಸನ, ಶವಾಸನ.

ಇದಲ್ಲದೆ ಬೇಕೆ ರೋಗಗಳ ನಿವಾರಣೆಗೆ ತಕ್ಕ ಆಸನಗಳನ್ನು ತಮ್ಮ


ಅನುಭವದಿಂದ ಆಳವಡಿಸಿಕೊಳ್ಳುವ ಚಾತುರ್ಯವು ಚಿಕಿತ್ಸಕರಕ್ಲಿರಬೇಕು.
ಆಸನಗಳನ್ನು ಮಾಡುವಾಗ ಅಥವಾ ಮಾಡಿಸುವಾಗ ಒಮ್ಮೆಗೇ
ಹೆಚ್ಚಿನ ಸಂಖ್ಯೆಯಿಂದ ಪ್ರಾರಂಭಿಸಬಾರದು. ಆಸನದ ಪೂರ್ಣಸ್ಥಿತಿಯನ್ನು
ಕ್ರಮವಾಗಿ ಶುದ್ಧ ಬಾಗಿ ಮಾಡಲು ಬಾರದಿದ್ದಾಗ ಒರೆಟಾಟಿ ಮಾಡದೆ ನಿಧಾನ
ವಾಗಿ ಅಬ್ಯಾಸ ನೂಡಿ ಸಲ್ಪ ಸ್ವಲ್ಪವಾಗಿ ತಿದ್ದಿಕೊಂಡು ಪೂರ್ಣಸ್ಥಿತಿಯನ್ನು
ಮುಟ್ಟಬೇಕು. ಇಲ್ಲಿ ನಿತ್ಯನಿಯನಿತ ಆಚರಣೆಗೇ ಫಲ ಹೆಚ್ಚು.
ವಿ. ಸೂ-_ಶೀರ್ಷಾಸನವನ್ನು ಯಾವಾಗಲೂ ಕೊನೆಯಲ್ಲಿ ಮಾಡುವು
ದೊಳ್ಳೆಯದು; ಅನಂತರ ಶವಾಸನ. ಅಲ್ಲದೆ ಶೀರ್ಷಾಸನ ಮಾಡಿದ ಕೂಡಲೇ
ಎದ್ದು ನಿಲ್ಲಬಾರದು; ಹಾಗೆಯೇ ಸ್ವಲ್ಪ ಬಗ್ಗಿ ಹಣೆಯನ್ನು ನೆಲಕ್ಕೆ ತಾಗಿಸಿ
ಕುಳಿತಿರಬೇಕು.
| ಸಾಧನೆ ಮಾಡಿರಿ; ನಿರೋಗಿಗಳಾಗಿರಿ; ಸರೋಸಕಾರಿಗಳಾಗಿ ಬಾಳಿರಿ.
ಜಗದ್ರೀರನು ಎಲ್ಲರನ್ನೂ ಹೆರಸಲಿ
ಸರ್ವೇ ಜನಾ: ಸುಖಿನೋ ಭವಂತು.
ಓಂ ಶಾಂತಿರಸ್ತು, ಪುಸ್ಟಿರಸ್ತು.
ವಿ. ಸೂ. ಆಯುರ್ನೇದ, ಹೋಮಿಯೋಪತಿ, ಆಲೋಪಧಿ
ಮೊದಲಾದ ಯಾನ ವೈದ್ಯರು ಅಥವಾ ಡಾಕ್ಟರುಗಳೇ ಆಗಲೀ ಔಷಧಗಳ
ಜೊತೆಗೇ ಯೋಗನನ್ನೂ ಅಳವಡಿಸಿಕೊಂಡರೆ ಇನ್ನೂ ಹೆಚ್ಚು ಪರಿಣಾಮ
ಕಾರಿಯಾಗಿಯೂ, ಸುಲಭವಾಗಿಯೂ
ಸಾಧ್ಯವೆಂದು ನನ್ನ ಅಭಿಪ್ರಾಯ, ಆದುದರಿಂದ
ರೋಗವನ್ನು ಪರಿಹರಿಸಲು
ಅವರಲ್ಲ ಯೋಗನನ್ನು
ಕಲಿಯುವುದೂ ಅಷ್ಟೇ ಅನಿವಾರ್ಯ.
ಅನಾಥಸೇವಾಶ್ರಮ ಮಲ್ಲಾಡಿಹಳ್ಳಿ.
ಹೊಳಲ್ಕೆರೆ ತಾಲ್ಲೂಕು : ಚಿತ್ರದುರ್ಗ ಜಿಲ್ಲೆ.

೧. ಆಗಿರುವ ಕಲಸಗಳು.

ಇದೊಂದು ಸಾರ್ವಜನಿಕ ಸೇವಾಕೆಂದ್ರ, ಜನಸೇವೆಯೇ ಜನಾರ್ಧನ


ಸೇವೆ ಎಂದು ಟೊಂಕ ಕಚ್ಚಿ ನಿಂತಿರುವ ಸಂಸ್ಥೆ. ಜಾತಿ-ಮತಗಳ ಭೇದಭಾವ |
ವಿಲ್ಲದೆ ಕೇನಲ ಮಾನವನ ಹಿತದ Sn ಈಸ ಸ್ಥೆಯು ಎಂದೆಂದೂ ದುಡಿ
ದಿಡಿ, ದುಡಿಯುತ್ತಿದೆ. ಆರ್ಯಸಂಸ್ಕೃುತಿಯ As ತಳಹದಿಯ ಮೇಲೆ '
ಲೌಕಿಕ ಪಾರಮಾರ್ಥಿಕಗಳರಡರ 'ಫೆಗ್ಳುರಿಯನ್ನೊ ಸಾಧಿಸಿ, ಮಾನವ
ಜೀವನವನ್ನು ಹತಾರ್ಥವನ್ನಾ ಗಿಸುವ ಸದುಡ್ಡೆೇಶನಿಂದಲೇ ಈ ಸಂಸ್ಥೆ ಯು:

ಪ್ರಾರಂಭಿಸಲ್ಪಟ್ಟಕೆ ಇಲ್ಲಿ ದೈಹಿಕ, Sind ನೈತಿಕ ಮತ್ತು ಅಥ್ಯಾತ್ಮಿ'ಹ 4

ಪ್ರಗತಿಗೆ ಅವಶ್ಯಕವಾದ ಶಿಕ್ಷಣಗಳನ್ನು ಕೊಡಲಾಗುತ್ತಿದೆ. ಮಲ್ಲಾಡಿಹಳ್ಳಿಯು |


ಈ ಸೇವಾಶ್ರಮದ ಕೆಂದ್ರವಾದರೂ, ನಿಶಾಲನಿಶ್ವವೇ ಇದರ ಕಾರ್ಯಕ್ಷೇತ್ರ,
ವಿಶ್ವಭ್ರಾತೃತ್ವ, ವಿಶ್ವಸ್ತೆ
ಪ್ರೇಮ ಮತ್ತು ನಿಶ್ವಸೇವೆಯೇ ಇದರ ಅಂತರಾಳದ
ಹೆಬ್ಬಯಕೆ.
೧. ಆಯುರ್ನೇದ ಚಿಕಿತ್ಸಾಲಯ : ಸಾವಿರಾರು ಸಂತ್ರಸ್ತರೋಗಿ
ಟಔಷದೋಪಚಾರಗಳಿಂದ ಉಚಿತ ಚಿಕಿತ್ಸೆ ನಡೆಸುತ್ತಿರುವ ಸಂಸ್ಥೆಯಿದು. ಇಲ್ಲಿಗೆ
ಇಡೀ ಭಾರತದ ಮೂಲೆ ಮೂಲೆಗಳಿಂದ ಜನ ಬಂದು ತಮ್ಮ ಶರೀರಗಳಿಗೆ
ಸಖ್ಯವನ್ನು ಹೊಂದಿ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳುತ್ತಿದ್ದಾರೆ-

೨. ರುಗ್ಗಾಲಯ : ರೋಗಿಗಳನ್ನು ಇಲ್ಲೇ ಇಟ್ಟುಕೊಂಡು


ಜೋಪಾನವಾಗಿ ಚಿಕಿತ್ಸೆ ನಡೆಸುವ ಉದ್ಜೀಶದಿಂದಲೇ ಸ್ಥಾಪಿತವಾದ ಈ
ರುಗ್ಗ್ಯಾಲಯುವು ಉಚಿತಔಷಧೋಸಚಾರದ ಜೊತೆಗೆ ಉಚಿತಊಟ-ವಸತಿಗಳ
ಸೌಕರ್ಯಗಳನ್ನೂ ಹೊಂದಿಸಿಕೊಂಡಿದೆ. ಆಯುರ್ವೆೇದದಲ್ಲಿನಿಷ್ಣ್ಯಾತರಾದ ಸಂಡಿತರ
ನೇತೃತ್ವದಲ್ಲಿ ರೋಗಿಗಳಿಗೆ ಜಾಗರೂಕತೆಯಿಂದ ಚಿಕಿತ್ಸೆ ನಡೆಸಲಾಗುತ್ತಿದೆ.
೩. ನಿದ್ಯಾರ್ಥಿ ವಸತಿಗೃಹ : ಈ ನಿಲಯದಲ್ಲಿ ಪ್ರೌಢಶಾಲೆ, ಜೂನಿ
ಯರ್‌ ಕಾಲೇಜ್‌, ಸರ್ವಸೇವಾ ಬೋಧಕ ಶಿಕ್ಷಣಾಲಯ ವಗೈರೆಗಳಲ್ಲಿ ಅಭ್ಯಾಸ
ವಿ

ಮಾಡುವ ವಿದ್ಯಾರ್ಥಿಗಳಿಗೆ ಇರಲು ಅವಕಾಶನನ್ನೀಯಲಾಗಿದೆ. ನೂರಾರು


ಬಡ ವಿದ್ಯಾರ್ಥಿಗಳ ಪಾಲನೆ- ಪೋಷಣೆಯೂ ಆಶ್ರಸುದಿಂದಲೇ ನಡೆಯುತ್ತಿದೆ.
೪. ರಾಷ್ಟ್ರೀಯ ವಿನಿಧೋದ್ಧ್ಛೇಶ ಪ್ರೌಢಶಾಲೆ; ಆಶ್ರಮದ ಅಂಗ
ಸೂಸ್ಕೆಯಾದ ಪ್ರೌಢಶಾಲೆಗೆ ಪ್ರತ್ಯೇಕವಾದ ತನ್ನದೇ ಕಟ್ಟಿಡನಿದೆ.. ಇಲ್ಲಿನ
ವಿದ್ಯಾರ್ಥಿಗಳ ಸೌಕರ್ಯಕ್ಕೆ ಉಚಿತವಾದ ಎಲ್ಲ ರೀತಿಯ ಸಲಕರಣೆಗಳನ್ನೂ
ಒದಗಿಸಲಾಗಿದೆ. ಹೊಸ ಶಿಕ್ಷಣ ಪದ್ಧತಿಗನುಸಾರವಾಗಿ ಈ ಶಾಲೆಯನ್ನು
ವಿನಿಧೋಡ್ವೇಶ ಶಾಲೆಯನ್ನಾಗಿ ಮಾರ್ಪಡಿಸಲಾಗಿದೆ. ಈಗ ಇಲ್ಲಿನ ವಿದ್ಯಾರ್ಥಿ
ಗಳಿಗೆ ವ್ಯವಸಾಯ, ಸಾಮಾನ್ಯ ಯಂತ್ರ ಶಿಲ್ಪದಲ್ಲಿ ನಿಶೇಷ ಶಿಕ್ಷಣನನ್ನು
ಘೊಡುವ ಏರ್ಪಾಟು ಡಲ ಕ,
೫. ಸರ್ವಸೇವಾ ಜೋಧಕ ಶಿಕ್ಷಣಾಲಯೆ: ರಾಷ್ಟ್ರದ ಅಭ್ಯುದ
ಯಕ್ಕೆ ಯೋಗ್ಯಶಿಕ್ಷಕರನ್ನು ನಿಯಮಿಸಿಕೊಳ್ಳದಿದ್ದರೆ, ಅವರು ತರಬೇತಿಯನ್ನು
ಸರಿಯಾಗಿ ಹೊಂದದನರಾದರಿ, ಮುಂದಿನ ಭಾರತದ ಜನಾಂಗವು ಅಶಿಸ್ತು.
ಅಶಾಂತಿಗಳಲ್ಲಿ ಒದ್ದಾಡಬೇಕಾದೀತೆಂಬ ರಾಷ್ಟ್ರನಾಯಕರ ಒಳೆನೋನನ್ನು
ಆರಿತು, ಇದೀಗ ಉಪಾಧ್ಯಾರ ಶಿಕ್ಷಣಾಲಯನನ್ನೂ ತೆರೆಯಲಾಗಿದೆ; ಇವರಿಗೆ
ನಿಯಮಿತ ಶಿಕ್ಷಣದ ಜೊತೆಯಲ್ಲಿ ಆಯುರ್ವೇದ ಜೋತಿಷ್ಯಗಳಲ್ಲೂ ಪರಿ
ಶ್ರಮನಿರಬೇಕಾದುದ್ದು ಅಗತ್ಯವೆಂದು ತಿಳಿದು, ಅದಕ್ಕೂ ತಕ್ಕನ್ಯನಸ್ಥೆ ಯನ್ನು
ಮಾಡಿದೆ; ಇಲ್ಲಿ ತರಬೇತಿ ಹೊಂದಿದ ಪದವೀಧರ ಉಪಾಧ್ಯಾಯರು ಹಲವೆಡೆ
ದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
y ೬. ವೃತ್ತಿ ಶಿಕ್ಷಣಶಾಲೆ : ಆಶ್ರಮವುಸ್ಥಾಪಿಸಬೇಕೆಂದು ಯೋಚಿಸಿ
ರುವ ವೃತ್ತಿ ಶಿಕಣಶಾಲೆಗೆ ಅಂಕುರ ರೂಪವಾಗಿ ಈಗಾಗಲೇ ವಿದ್ಯಾರ್ಥಿಗಳಿಗೆ
Riad ಪ್ರಿಂಟಿಂಗ್‌, ಕಂಪೋಸೀಗ”, ಬುಕ್‌ಬೈಂಡಿಗ್‌ ಮತ್ತು ತೋಟ
ಗಾರಿಕೆಗಳಲ್ಲಿ ಯೋಗ್ಯರ ನೇತೃತ್ವದಲ್ಲಿ ಶಿಕ್ಷಣ ಕೊಡಲಾಗುತ್ತಿ ಡೆ.
| ಹಚೆನಾರಯೆ ಮೆತ್ತು ಪುಸ್ತಕ ಭಂಡಾರ : ಆಶ್ರಮದಲ್ಲಿ
ಒಂದು ಉಚಿತ ವಾಚನಾಲಯ ಮತ್ತು ಪುಸ್ತಕ ಭಂಡಾರಗಳು ಯಶಸ್ವಿಯಾಗಿ
ನಡೆಸಲ್ಪಡುತ್ತಿವೆ. ಈಗ ಸುಮಾರು ಕನ್ನಡದ ಹತ್ತು ದೈನಂದಿನ, ವಾರ
ಪತ್ರಿಕೆಗಳ್ಳೂ'ಇಂಗ್ಲೀಷಿನ ಮೂರು ಪತ್ರಿಕೆಗಳೂ, ಒಂದು ಹಿಂದೀಸತ್ರಿಕೆಯೂ
ಬರುತ್ತಿವೆ. 'ಇವುಗಳು ಜ್ಞಾನದಾಸೋಹದ ರಂಗಗಳು.
a

೮. ಸಾಹಿತ್ಯಮಾಲೆ : ಆಶ್ರಮದಲ್ಲಿ “ ಬಾಳಬೆಳಕು ಸಾಹಿತ್ಯ


ಮಾಲೆ” ಎಂಬ ಲಾಂಛನದಡಿಯಲ್ಲಿ ಇಂದಿನವರೆಗೆ ೬೧ ಪುಸ್ತಕಗಳನ್ನು
ಪ್ರಕಟಿಸಲಾಗಿದೆ. ಇದಕ್ಕಾಗಿಯೇ ಅಚ್ಚುಕಟ್ಟುದ "ಸರ್ವೋದಯ
ಮುದ್ರಣಾಲಯ' ಎಂಬ ಅಚ್ಚುಕೂಟಿವು ತನ್ನದೇ ಆದ ಭವ್ಯ ಕಟ್ಟಡದಲ್ಲಿ
ಕೆಲಸ ನಡಿಸುತ್ತಿದೆ.
೯. ವ್ಯಾಯಾಮಶಾಲೆ : ಪಾಶ್ಚಾತ್ಯ-ಪೌರಾತ್ಯ ಪದ್ಧತಿಗಳಲ್ಲಿ ಅಂಗ
ಸಾಧನೆಯನ್ನು ಹೇಳಿಕೊಡಲಾಗುತ್ತಿದೆ. ಆಶ್ರಮದ ಬಾಲಕ ಬಾಲಕಿಯರಿಗೆ
ಯೋಗಶಿಕ್ಷಣನನ್ನೂ ಕೊಡಲಾಗುತ್ತಿದೆ. ಇದಕ್ಕಾಗಿಯೇ ಒಂದು ಸುಸಜ್ಜಿತ
ಕಟ್ಟಡವೂ ನಿರ್ನಿ ತವಾಗಿದೆ.
೧೦. ವ್ಯಾಯಾಮ ಶಿಕ್ಷಣಶಾಲೆ : ಶರೀರಮಾದ್ಯಂ ಖುಲು
ಧೆರ್ನುಸಾದನಂ' ಎಂಬ ಆರ್ಯೇಕ್ತಿಯನ್ನು ಕಾರ್ಯರೂಸಕ್ಕೆಳಿಸುವ
ಮಹ ತ್ಸಾಧನೆಯ ಅಂಗವಾಗಿ ದೈಹಿಕ ಶಿಕ್ಷಣಕ್ಕೆ ರಜತೋತ್ಸವ ವ್ಯಾಯಾಮ
ಶಿಸಣಶಾಲೆಯನ್ನು ಪ್ರಾರಂಭಿಸಲಾಗಿದೆ.
೧೧. ಇತರ ಗ್ರಾಮಗಳಲ್ಲಿ ಪ್ರೌಢಶಾಲೆಗಳು : ಬಹುದಿನಗಳಿಂದಲೂ
ತಮ್ಮ ಕ್ಷೇತ್ರಗಳಲ್ಲಿ ಪ್ರೌಢಶಾಲೆಗಳನ್ನು ತೆರೆಯಲು ಅನೇಕ ಗಣ್ಯ
ಮಹನೀಯರು ಕೋರುತ್ತಿದ್ದರೂ, ಮೂಲಸಂಸ್ಥೆಯ ಅಭಿನೃದ್ಧಿಯಲ್ಲಿ ಆಸಕ್ತ
ರಾಗಿದ್ದ ಶ್ರೀಶ್ರೀಗಳವರಿಗೆ ಇದು ಸಾಧ್ಯವಾಗಿರಲಿಲ್ಲ. ಆದರೂ, ಇಂತೆಹೆ ಅನಿ
ವಾರ್ಯಕೋರಿಕೆಗಳನ್ನು ಬಹಳಕಾಲ ಉಸೇಕ್ರಿಸುವುದು ಉಚಿತನೆನಿಸಜೆಕಮ
ಆಧ್ಯಾತ್ಮಿಕ ಚಟುವಟಿಕೆಗಳಿಗೆ ಉಚಿತ ಧಾರ್ಮಿಕ ಕೇಂದ್ರವೆನಿಸಿದ ದೇವರಹಳ್ಳಿ
ಯಲ್ಲಿ ಶ್ರೀಶ್ರೀಗಳನರು ಒಂದು ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದಾರೆ.
ಇಣೇ ರೀತಿ ದುಮ್ಮಿಗ್ರಾಮದಲ್ಲಿ ಅರುಣೋದಯ ಪ್ರೌಢಶಾಲೆಯನ್ನ್ಮೂ
ಶಿಕಾರಿಪುರ ತಾಲ್ಲೂಕು ಶೆಟ್ಟಿ ಹಲ್ಫಿಯಲ್ಲಿವೀರಾಂಜನೇಯ ಪ್ರೌಢಶಾಲೆಯನ್ನೂ
ತೆಕೆಯಲಾಗಿದೆ.
೧೨. ಆಧ್ಯಾತ್ಮಿಕ ಶಿಕ್ಲಣಾಂಗೆ : ಪ್ರತಿಶರೆನ್ನನರಾತ್ರಿಯ ಕಾಲದಲ್ಲಿ
ಯೋಗ ಶಿಕ್ಷಣ ಶಿಬಿರವು ನಡೆಯುತ್ತದೆ. ದೂರದೂರದೀದ ಯೋಗಸಾಧನಾ
ಕಾಂಕ್ಷಿಗಳು ಬಂದು ಪ್ರಾಣಾಯಾಮ ಆಸನ. ಷಟ್ಟ್ರ್ರೀಯೆ ಮುಂತಾದುವುಗಳಲ್ಲಿ

ಸರಿಶ್ರಮಹೊಂನಿ ತಮ್ಮ ಬಾಳನ್ನು ಭವ್ಯವಾಗಿ ಮಾಡಿಕೊಂಡು ಹೋಗು


ತ್ತಿದ್ದಾರೆ. ದೈಹಿಕಶಕ್ತಿಯು ಓಡುವ ಕುದುರೆಗೆ ಆಧ್ಯಾತ್ಮಿಕ ಶಕ್ತಿಯ ಲಗಾಮು
ಅತ್ಯವಶ್ಯಕವೆಂಬುವ ತತ್ವದಂತೆ ತಪೋವನ; ಸಾಧನ ಮಂಟಪಗಳು ಮತ್ತು
ಯೋಗಮಂಟಪಗಳು ಸ್ಥಾಪಿತವಾಗಿವೆ. ಭಕ್ತಿಭಾವನೆಯೇ ಮಾನವನಿಗೆ ಈಶ
ನನ್ನು ಕಾಣುವ ಯುಕ್ತಿಸಾಧೆನೆ ಎಂಬುದರ ಮೇಲೆ ಒಂದು ಮಠವೊ ಸ್ಥಾನಿತ
ವಾಗಿ ಅಲ್ಲಿ ಭಜನೆ, ಕೀರ್ತನೆ, ಪ್ರವಚನಾದಿಗಳು ನಡೆಯುವಂತೆ ಏರ್ಪಡಿಸ
ಲಾಗಿದೆ. ತಪೋವನವು ಆಕರ್ಷಕವಾಗಿ ಕಂಗೊಳಿಸಬೇಕೆ:ಬ ಬೆಬ್ಬಯಕೆಯಿಂದ
ಪ್ರಾಣಿಸಂಗ್ರಹಾಲಯವನ್ನು ಏರ್ಪಡಿಸಿದೆ. ಆಶ್ರಮದ ಕಲಾವಿದರಿಂದ ಆಗಾಗ
ನಾಟಕ ಪ್ರದರ್ಶನಗಳೂ ನಡೆಯುತ್ತಿರುತ್ತವೆ.
೧೩. ಸಹಕಾರ ಸಂಘ : ಗ್ರಾಮ ಸಮಗ್ರ ಸಹಕಾರ ಸಂಘೆವು
ಸ್ವಂತ ಕಟ್ಟಡವನ್ನು ಹೊಂದಿದೆ.
೧೪. ಧರ್ಮಶಾಲೆ , ದರ್ಶನಾಕಾಕ್ಷಿಗಳಾಗಿ ಬಂದು ಹೋಗುವ
ಅತಿಥಿ -ಅಭ್ಯಾಗತರ ಸೌಕರ್ಯಕ್ಕಾಗಿ ಪ್ರತ್ಯೇಕವಾದ ಧರ್ಮಶಾಲೆ: ಸ್ಥಾನಿತ
ವಾಗಿದೆ. ಅದಕ್ಕೆ, ಸೇರಿದಂತೆ ನಿಶಾಲವಾದ ಭೋಜನಾಲಯವೂ ನಿರ್ಮಿತ
ವಾಗಿಜೆ. ವಿವಾಹಾದಿ ಮಂಗಳ ಕಣಾರ್ಯಗಳನ್ನು ನೆರವೇರಿಸಿಕೊಳ್ಳಲು
ಬರುವವರಿಗಾಗಿ ಅನುಕೂಲವಾದ ಎಲ್ಲ ಸೌಕರ್ಯಗಳಿಂದ ಕೂಡಿದ "ಅನ್ನಪೂರ್ಣ
ಮಂದಿರ' ಎಂಬ ಪಾಕಶಾಲೆಯ ವಿದ್ಯುದೀಪಾಲಂಕೃತವಾದ ವಿವಾಹ
ಮಂಟಸವೂ ಸಜ್ಜಾಗಿವೆ. |
೧೫. ಉಪಾದ್ಯಾಯೆರ ವಸತಿ ಗೃಹ : ಶಾಲೆಗಳ ಉಪಾಧ್ಯಾ
ಯರುಗಳಿಗಾಗಿ ಪ್ರತ್ಯೇಕವಾದ ವಸತಿ ಗೃಹಗಳನ್ನು ಒದಗಿಸಿಕೊಡಲಾಗಿದೆ.
ದೀಪ-ನಲ್ಲಿಗಳ ಸೌಕರ್ಯವೂ ಇದೆ. ಈವರೆಗೆ ಇಪ್ಪತ್ತೆಂಟು ಮನೆಗಳನ್ನು
ಸಿದ್ಧಗೊಳಿಸಲಾಗಿದೆ.
೧೬. ಗೋಶಾಲೆ : ಆಶ್ರಮವು ಉತ್ತಮವಾದ ಒಂದು ಗೋಶಾಲೆ
ಯನ್ನು ಹೊಂದಿದೆ; ರೋಗಿಗಳಿಗೆ, ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ
ಉಚಿತವಾಗಿ ಮಜ್ಜಿಗೆ ಹಂಚಲಾಗುತ್ತಿದೆ.
೧೭. ನೀರ, ಬೆಳಕು ; ದೊಡ್ಡದಾದ ಎರಡು ಬೋರ್‌ವೆಲ್‌

ಮತ್ತು ಒಂದು ಬಾವಿಯನ್ನು ತೆಗೆಸಿ ವಿದ್ಯುಚ್ಛಕ್ತಿಯ ಸಹಾಯದಿಂದ ಆ


ನೀರನ್ನು " ಗೆಂಗಾವತರಣ' ನೆಂಬ ಜಲಾಶಯದಲ್ಲಿ ಶೇಖರಿಸಿ ಆಶ್ರಮದ
ಎಲೆ ಡೆಗೂ ಕೊಳವೆಗಳ ಮೂಲಕ ಹರಿಸಿ, ಕೊಳಾಯಿಗಳಲ್ಲಿ ಬರುವಂತೆ ಮಾಡ
ಲಾಗಿದೆ. ಆಶ್ರಮದ ದಿಶದಿಕ್ಕುಗಳಲ್ಲೂ ವಿಡ್ಯುಕೃಭೆಯನ್ನು ಹರಿಸಲಾಗಿದೆ.
೧೮. ಮಕ್ಕಳರಾಜ್ಯ ; ಸೆಣ್ಣಮಕ್ಸಳಲ್ಲಿ ಸ್ನೇಹ ಸೌಹಾರ್ದ, ಸಾಂನಿಕ
ಶಕ್ತಿ ಮತ್ತು ಸಹನೆಗಳು ಒಡಮೂಡಬೇಕೆಂಬ ಘನೋದ್ಧೇಶದಿಂದ ಆಶ್ರಮವು
ವಿವಿಶೋಷಕರೆಣಗಳಿಂದ ಕೂಡಿದ ಅಚ್ಚುಕಟ್ಟಾದ ಮಕ್ಕಳಆಟಿದಬಯಲನ್ನು
ನಿರ್ಮಿಸಿದೆ.
೧೯. ಶಿಶುನಿಹಾರ ಮತ್ತು ಮಹಿಳಾಸಮಾಜ : ಸಣ್ಣ ಮಕ್ಕಳ
ಮನೋಬುದ್ಧಿವಿಕಾಸಕ್ಕಾಗಿ ಶಿಶುವಿಹಾರವನ್ನು ನಡೆಸಲಾಗುತ್ತಿದೆ. ಗ್ರಾಮದ
ಹೆಣ್ಣುಮಕ್ಕಳಿಗೆ ಗೃಹಕಾರ್ಯ-ಕಲೆಗಳಲ್ಲಿ ತರಬೇತಿಯನ್ನು ಕೊಡುವುದಕ್ಕಾಗಿ
ಮಹಿಳಾ ಸಮಾಜನಿಜಿ.
೨೦, ಅತಿಥಿಗೃಹ:(Guest 110050)ಸುಮಾರು ಎರಡು ಲಕ್ಷ
ಕೊಪಾಯಿಗಳ ವೆಚ್ಚದಲ್ಲಿ ಭವ್ಯವಾದ ಅತಿಥಿಗೃಹದ ನಿರ್ಮಾಣವಾಗಿದೆ.
೨೧. ವಿಶ್ವಯೋಗ ಮಂದಿರ. ೨೨. ಸೋಗಸಂಗಮ. ೨೩. ವನಸ್ಪತಿಗಳ
ತೋಟ ಇವು ನಿರ್ಮಿತವಾಗಿವೆ,
೨. ಇನ್ನೂ ಆಗಬೇಕಾದ ಕಾರ್ಯಗಳು
ಈ ಮಹತ್ಕಾರ್ಯದಲ್ಲಿ ಉದಾರಿಗಳು ಮುಂದೆಬಂದು ಆಶ್ರಮವನ್ನು
ಉಳಿಸುವುದರ ಜೊತೆಗೆ, ಮುಂದಿನ ಮಹೆಜ್ಯೋಜನೆಗಳನ್ನು ಕಾರ್ಯಕೂಪಕ್ಕೆ
ತರಲು ತಮ್ಮ ತನು, ಮನ, ಧನಗಳಿಂದ ಉದಾರ ನೆರವು ನೀಡಿ ಪುಣ್ಯಭಾಗಿ ಮ

ಗಳಾಗಬೇಕೆಂಡು ಅತಿ ವಿನಯದಿಂದ ಪ್ರಾರ್ಥಿಸುತ್ತೇವೆ.


ಈಗ ಅಂಗಡಿಮಸೆಗಳು, ಲಲಿತಕಲಾಶಾಲೆ, ಈಜುಕೊಳ, ಧೆನ್ನಂತರಿ
ಕೇಂದ್ರದ ನೌಕರರ ವಾಸದ ಮನೆಗಳು ಹೀಗೆ ಸಮಾರು ಎಂಟು ಕೋಟ
ರೂಪಾಯಿಗಳ ವೆಚ್ಚದಲ್ಲಿ ಮಹಾಯೋಜನೆಯೊಂದನ್ನು ನಡೆಯಿಸಲು
ಪ್ರಾರಂಭಿಸುವುದರಲ್ಲಿದ್ದೇವೆ. ಅವೆಲ್ಲಕ್ಕೂ ಭಿಕ್ಷೆಯೇ ನಮಗೆ ಆದಾರ.
ಆದುದರಿಂದ ನಮ್ಮೀಸೇವಾಕಾರ್ಯದಲ್ಲಿ ಇ ೪ರ ಸಂಪೂರ್ಣ ಸಹಕಾರವನ್ನು
WHER ದಯನಿಟ್ಟು ಸಹಕರಿಸುವಿರೂ ?
ಶ್ರೀ ಗುರುವು ನಿಮ್ಮೆಲ್ಲರನ್ನು: ಹರಸಲಿ,
No. Accts/718/104/76-CIT-I|
Office of the Commissioner of Income Tax,
Karnataka-11 Bangalore Dated 17-1-1990

THE SECRETARY,
Anathasevashrama Trust, MALLADIHALLI-577531
Holalkere Tq, Chitradurga Dist, (Karnataka)

Sir,
Sub: Renewal of recognition u/s 80G of the 1,7. Act,1961
Ref:- Your application dated : 12-7-88 and your comp
liance dated: 7-9-88

With reference to your application cited above for


renewal of recognition u/s 80G this is to inform you, that
renewal of recognition u/s 80G of the It Act,1961 is granted.
ANATHASEVASHRAMA TRUST, MALLADIHALLI
and that donations made to the above institution are
exempt under sec. 80G of the Act inthe hands of the
600018 subject to the limits preseribed there in,
The renewal of recognition granted under sec 80G

16 valid from 1-4-1987 to 31-3-1991 only.

Yours faithfully,
(Sd/-D. LAKSHMINARAYANA)
Commissioner of Income Tax, Bangalore-l. Karnataka-1l
ಶ್ರಿ
ಗ ಗು
ಷಾ

You might also like