Professional Documents
Culture Documents
Ghs Dehasvasthyakkag0000tiru
Ghs Dehasvasthyakkag0000tiru
ವ್ ಇmin WN
yyv4
4:
ತಿರುಕ
ಗಗನ]
rN ತ ಎದ್ದ"
ಪ
«
ಶ್ಶಿ ೩)
Ls ೯6 ಹ ತೀಳಾ
ಚಾಳಬೆಳಕೂ ಸಾಹಿ ಶೃಮಾಲೆ ಕಿರಣ ಎ೪೪
ದೀಹಸ್ಥಾಸ್ಟ್ರಕ್ಕಾಗಿ
ಯೋಗಾಸನಗಳು
ಹೆಕ್ಸುಗಳನ್ನು ಕಾದಿರಿಸಲಾಗಿದೆ
ಮುದ್ರಕರು ;
ಸರ್ವೋದಯ ಮುದ್ರಣಾಲಯೆ,
ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ, ಮಲ್ಲಾ ಡಿಹಳ್ಳಿ-577531
ಮಾನವ ಕುಲ ಮಂಗಳವುತರಾಗಿ
ಲೋಕಕ್ಕೆ ಯೋಗಮಾರ್ಗದ ಸಾಧನೆ ಸಿದ್ಧಿಗಳನ್ನು ಉಪದೇಶಿಸಿದ
ಮಹಾಮಹಿಮ ಮಹರ್ಷಿ
ಪತಂಜಲಿಯವರ
ಗ್ರಂಥಕರ್ತರು
ಪ್ರಕಾಶಕರು
ಲೇಖಕನ ಮಾತು
ಬರೆದು ಮುಗಿಸಲಾರದಷ್ಟು, ಹೇಳಿತೀರಲಾರದಷ್ಟು ವಿಶಾಲವಾ
ವಿಷಯ, ಯೋಗ. ಹೀಗಿದ್ದರೂ ಯೋಗಸಂಬಂಧವಾಗಿ ದೊರಕುವ ಸಾಹಿತ
ಬಹು ಅಲ್ಪ; ಅದು ಇರುವುದಾದರೂ ಜನಸಾಮಾನ್ಯರಿಗೆ ನಿಲುಕದ ಸಂಸ್ಕೃತದಲ್ಲಿ
ಪ್ರಾದೇಶಿಕ ಭಾಷೆಗಳಲ್ಲಿ, ಅದರಲ್ಲೂ ಕನ್ನಡದಲ್ಲಿ ಇದು ತೀರ ವಿರಳವೆಂದೆ
ಹೇಳಬೇಕು. ಈಗ ಕನ್ನಡ ಸಾಹಿತ್ಯ ಹುಲುಸಾಗಿ, ಬೆಳೆಯುತ್ತಿದೆ;
ಬೆಳೆಯಲೂಬೇಕು. ಆದರೆ ಅದು ಕೇವಲ ಕಥೆ ಕಾದಂಬರಿಗಳಿಗಷ್ಟೆ
ಸೀಮಿತವಾಗಬಾರದು; ಯೋಗವೇ ಮೊದಲಾದ ಗಹನ ವಿಷಯಗಳನ್ನು
ಕುರಿತೂ ಸಾಹಿತ್ಯ ರಚನೆಯಾಗಬೇಕು. ಆದರೂ ಇದು ಜನಸಾಮಾನ್ಯ
ಹಿಡಿಸುವ ವಸ್ತುವಲ್ಲ. ಗೀತೆಯಲ್ಲಿ ಹೇಳಿರುವಂತೆ
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ |
೧ Shean ಸಿದ್ಧಾನಾಂ ಕಶ್ಚಿನಾರ ವೇತ್ತಿ ತತ್ತಕ್ತ
| '(ಭಗವತ ಗೀತೆ, ೪, ೩)
—“ ಅನೇಕ ಸಹಸ್ರಮಾನವರಲ್ಲಿ ಯಾವನೋ ಒಬ ನು ಜಾ2ನೆಸಿದ್ದಿ ಗಾ
ಪ್ರಯಶ್ನಿಸುತ್ತಾ ನೆಹೀಗೆ ಪ್ರಯತ್ನ ಮಾಡುವ ಅನೇಕ ಸಹಸ್ತ
ಸ ಸಾಧಕರ
ತನ್ನಸ(ರೂಪವನ್ನು ಯಥಾರ್ಥವಾಗಿತಿಳಿಯುವವನು ಯಾವನೋ ಒಬ್ಬನು.'
ನೇ ಮಾತು ಯೋಗಸಂಬಂಧೆದ ಸಾಹಿತ್ಯಕ್ಕೂ ಅನ್ವಮಿಸುತ್ತದೆ
ಎಂದರೆ ಅದರ ಬಗೆಗೆ ಅಭಿರುಚಿ ಇರುವುದು ತೀರ ಕಡಿಮೆಯ ಹೀಗಾ
ಯೋಗಸಂಬಂಧದ ಗ್ರಂಥದ ರಚನೆ, ಪ್ರಕಟಣೆ ಎಂದರೆ ಅದೊಂದು ಕ್ಲಿಷ್ಟವೇ
ಲಾಭದಾಯಕವಲ್ಲದ ಇಂತಹ ಸಾಹಸಕ್ಕೆ ಮುಂದೆ ಬರುವವರು ಸೇ
ಕಡಿಮೆ. ಈ ಮೊದಲು ನಾನು ಯೋಗಸಂಬಂಧವಾದ ಕೆಲವು ಗ್ರಂಥಗಳನ್ನು
( ಸೂರ್ಯನಮಸ್ಕಾರ, ಪ್ರಾಣಾಯಾಮ, ಅಂಗಮರ್ದನ) ಕನ್ನಡದಲ್ಲಿ ಬರೆದ:
ಪ್ರಕಟಸಿ ಕೈಸುಟ್ಟು ಕೊಳ್ಳು;
ವ ಪ್ರಸಂಗ ಬಂದಿತ್ತು. ಆದರೆ ಅಷ್ಟಕೆA ನಾನ
ಧೃತಿಗೆಡಲಿಲ್ಲ, ಹಂದೆ ಸತ್ಯಾಗ್ರಹ ಕಾಲದಲ್ಲಿ `'ಹಳ್ಳಿಹಳ್ಳಿಗೆ, ಕೆ!
ಖಾದಿಯನ್ನು ಹೊತ್ತು ಮಾರಾಟಮಾಡಿದ "ಅನುಭವವನ್ನೇ ಇಲ್ಲೂ ತಿರು!
ಬಳಸಿಕೊಂಡು ಪುಸ್ತಕವನ್ನು ತೆಗೆದುಕೊಂಡು ಮನೆಮನೆಗೂ ಒಯ್ಯು
ಜನರಿಗೆ ಅದರ ಮಹತ್ವವನ್ನು ತಿಳಿಯಹೇಳಿ ರೋಗಿಗಳಿಗೆ ಕಡ್ಡಾಯವಾ'
ಯಾದರೂ ಔಷಧವನ್ನು ಹೊಯ್ದು ಜಾಣೆ ಯಿಂದ ಚಿಕಿತ್ಸೆ ಕೈಗ ಯು:
ವೈದ್ಯರಂತೆ (ನನ್ನ ವೈದ್ಯಕೀಯ ಅನುಭನ) ಗಕ್ರಸಗಳನ್ನ ನಿಕ್ರಯಿಸ£
V
ಯಂ
pec
(ಇ - 29) ಜಂಬ ಉಣ ಜಾ 32%ಬೀಂ
(
|
|
|
1
\!
ಧು
ಭೃ
ಆ
82!
ಹಿಡಿ
MN
RSS
ಹ ಜಟೆ
RIES ೫3೦
4%
ಸ
£೧)
(8°
-ಈ '
ಬಜ
ಒಂದು
ಯೋಗಾಸನ : ಅವಶ್ಯಕತೆ
".
೧. ರೋಗ ಚಿಕಿತ್ಸೆಗಾಗಿ ಯೋಗಾಸನಗಳು,
೨ ದೈಹಿಕ ಹಾಗೂ ಮಾನಸಿಕ ಶಕ್ತಿಸಂವರ್ಧನಕ್ಕಾಗಿ
ಯೋಗಾಸನಗಳು.
೩. ಆಧ್ಯಾತ್ಮಸಾಧನೆಗಾಗಿ ಯೋಗಾಸನಗಳು.
' ಇವುಗಳೇ ಅಲ್ಲಜೆ “ ಆರೋಗ್ಯ ಸಾಧನೆಗಾಗಿ ಅಥವಾ ದೇಹ
ಸ
ಸ್ವಾಸ್ಥ್ಯ ಗಳು”
ಕ್ಕಾಗಿ ಯೋಗಾಸನಗಳು ಎಂಬ
೦ಬ ರೀತಿಯನ್ನೂ
ರೀತಿಯನ್ನೂ ಹೇಳುವುದು
ವು
೪ ದೇಹಸ್ವಾಸ್ಥ್ಯಕ್ಳಾಗಿ ಯೋಗಾಸನಗಳು
೧. ಪದ್ಮಾಸನ (ಚಿತ್ರ ೧)
ಹನಿಸಿದ ಬಟ್ಟೆಯ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ
ಚಾಚಿರಬೇಕು. ನಂತರ ಬಲಗಾಲನ್ನು ಮಡಚಿ ಎಡತೊಡೆಯಮೇಲ್ಮೂ
ಎಡಗಾಲನ್ನು ಮಡಚಿ ಬಲತೊಡೆಯ ಮೇಲೂ ಇರಿಸಬೇಕು. ಪೃಷ್ಮದಿಂದ
ಮಂಡಿಯನರೆಗೆ ತೊಡೆಯ ಹಿಂದಿನ ಸಂಪೂರ್ಣ ಭಾಗವು ನೆಲಕ್ಕೆ ತಾಗಿರ
ಬೇಕು. ಜೆನ್ನ್ಯೂ ಕತ್ಲೂ ನೇರವಾಗಿರಬೇಕು. ಕೈಗಳ ಹೆಬ್ಬೆರಳು ಮತ್ತು
ತೋಕ್ಸಿರಳುಗಳ ತುದಿಯನ್ನು ಕೂಡಿಸಿ ಆಯಾ ಮಂಡಿಯ ಮೇಲಿರಿಸಬೇಕು.
ಕೈಗಳ ಈ ಸ್ಥಿತಿಗೆ ಧ್ಯಾನಮುದ್ರೆ ಎಂದು ಹೆಸರು. ದೃಷ್ಟಿಯನ್ನು
ಭ್ರೂ
ಮಧ್ಯದಲ್ಲಿ ಇರಿಸಬೇಕು. ಇದು ಪೂರ್ಣಸ್ಥಿತಿ, ಈ ಆಸನವನ್ನೇ
ಕಾಲು
ಬದಲಿಸಿ ಅಭ್ಯಾಸ ಮಾಡಬೇಕು.
ಯೋಗಾಸನ ವಿಧಿ ೧೫
ಷಶಿಣಾಮ: ದೇಹಕ್ಕೆ ತು ನಿಲುವು ದೊರೆಯುತ್ತದೆ. ತೊಡೆಗಳ
ಕೊಬ್ಬು ಕರಗುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ. ರಕಕೃದೊತ್ತಡದ
ಮೇಲೆ ಸತ್ಬರಿಣಾಷು ಬೀರುತ್ತದೆ; ಅಧ್ಯಾತ್ಮ ಸಾಧನೆಗೆ ಇದು ಒಳ್ಳೆಯ ಆಸನ.
೨. ಬದ್ಧಸದ್ಮಾಸನ (ಚಿತ್ರ ೨)
ಪದ್ಮಾಸನದಲ್ಲಿ ಕುಳಿತು ರೇಚಕಮಾಡುತ್ತಾ ಎರಡು
ಕೈಗಳನ್ನೂ ಹಿಂದಕ್ಕೆ ಚಾಚಿ ಬಲಗಾಲಿನ ಹೆಬ್ಬೆರಳನ್ನು ಬಲಗೈಯಿನ
ಹೆಬ್ಬೆರಳು ಮತ್ತು ಸೋಕಿ ರಳುಗಳಿಂದಲೂ, ಎಡಗಾಲಿನ ಹೆಬ್ಬೆರಳನ್ನು
ಎಡಗೈ ಯಿನ ಹೆಬ್ಬೆರಳು ನುತ್ತು ತೋರೈರಳುಗಳಿಂದಲೂ, ಭದ್ರವಾಗಿ
ಹಿಡಿದುಕೊಂಡು pans ಬೆರಳುಗಳನ್ನು ನೆಟ್ಟಗೆ ಚಾಚಿರಬೇಕು. ಈಗ
ಪೂರಕ ಮಾಡುತ್ತಾ ನಿಧಾನವಾಗಿ ಜಾತೆ ಮಾತ್ರ ತಗ್ಗಿಸಿ ಗದ್ದವನ್ನ್ನು
ಗಂಟಲಿನ ಗುಳಿಯಲ್ಲಿ ಒತ್ತಿ ಇರಿಸಬೇಕು. ಕ್ರಿಯೆಗೆ ಜಾಲಂಧರಬಂಧೆ
ವೆಂದು ಹೆಸರು. ಇದೇ ಸಮಯದಲ್ಲಿ ಕಭೀ ಸಂಕುಚಿತಗೊಳಿಸಿ
ಆದಷ್ಟೂ ಒಳಕ್ಕೆ ಎಳೆದುಕೊಳ್ಳಬೇಕು. ಇದಕ್ಕೆ ಮೂಲಬಂಧವೆಂದು
ಹೆಸರು. ಈ ಆಸನದಲ್ಲಿ ಬೆನ್ನು ನೆಟ್ಟಿದ್ದು, ಕಾಲಿನ :ತೊಡೆ ಮತ್ತು
ಮಂಡಿಗಳು ಪೂರ್ತಿಯಾಗಿ. ನೆಲನನ್ನು ತಾಗಿರಬೇಕು. ಇದು ಒದ್ದ
ಪದಾ ಸನದ ಪೂರ್ಣಸ್ಥಿತಿ ಇದರಲ್ಲಿ ಅರ್ಧದಿಂದ ಒಂದು ನಿಮಿಷದನರೆಗಿದ್ದು
೬೫ ಉಡಿ್ಲೀಯಾನೆ "ಬಂದನೊತನೆ (ಹೊಟ್ಟೆ ಯನ್ನು ಬೆನ್ನಿಗೆ ತಾಗುವಂತೆ
ಆದಷ್ಟೂ ಒಳಗೆ ಎಳೆದುಕೂಳ್ಳುವ ಕ್ರಿಯೆ)ರೇಚಕ ಮಾಡುತ್ತಾ ತಲೆಯನ್ನು
ಆಹಾ, ಎತ್ತಿ ಮೊದಲಿನ ಸ್ಥಿತಿಗೆ ಬರಬೇಕು, ಇದನ್ನೆಲ್ಲ ಕಾಲುಗಳನ್ನು
ಬದಲಿಸಿಯೂ ಮಾಡಬೇಕು.
ಪರಿಣಾಮ : ಇದರಿಂದ ಗೂನುಬೆನ್ನು ಪರಿಹಾರವಾಗುತ್ತದೆ;
ಬೆನ್ನುಮೂಳೆಗೆ ಬಿಗುಹು ಸಿಕ್ಕಿ ಅದರ ನೋವು, ದೋಷಗಳು ನೀಗುತ್ತವೆ;
ಕಿಬ್ಬೊಟ್ಟಿಯ ಎಲ್ಲ ವ್ಯಾಧಿಗಳೂ ವಾಸಿಯಾಗುತ್ತವೆ; ಉಸಿರಾಟವು
ಸರಿಯಾಗಿ ಆರೋಗ್ಯ ಮತ್ತು ಆಯುಸ್ಸು ಗಳು ವೃದ್ಧಿ ಯಾಗುತ್ತದೆ. ಎದೆಯು
ವಿಕಾಸಗೊಳ್ಳುತ್ತದೆ. ಭುಜ, ತೋ ಮೂಂಗೈೆಗಳಿಗ ಎಳೆತ ಸಿಕ್ಕಿ
ಅದರ ದೋಸ ಪರಿಹಾರವಾಗುತ್ತದೆ; ಕೀಲುಗಳಬಾಧೆ ನೀಗುತ್ತದೆ. ಎಲ್ಲಕ್ಸಿA
ವಿಂಗಿಲಾಗಿ ವೀಣಾಡಂಡ(ಕತೇರುಕಾಸ್ಕ್ಯಂಭ)ಕ್ಕೆ ಸೆಳೆತ ಸಿಕ್ಕು ಅದು ಇನ್ನೊಸೆಷ
೧೬ ದೇಹಸ್ವಾಸ್ಯ್ಯಕ್ಳಾಗಿ ಯೋಗಾಸನಗಳು
ಒನನ್ನು ( K
ಬಗ್ಗಿಸಡೆ, ಬಿಗಿಯಾಗಿರಿಸಿ
ಗಳನ್ನು ನೀಡಿ, ಮಂಡಿಗಳನ್ನು
। ಕಾಲುಗಳನ್ನು ನಿಧಾನವಾಗಿ ಎತ್ತಿ ಮೂವತ್ತಾ ಡಿಗ್ರಿ ಕೋನದಲ್ಲಿ ಸ್ವಲ್ಪ
ಗಳ ಜೀಹಸ್ಟ್ಯಾಸ್ಯ ಳಾಗಿ ಯೋಗಾಸನಗೆಳು
| ೮, ಪಶ್ಚಿನೋತ್ತಾಸನ( ಚಿತ್ರ ೮)
ಕಾಲುಗಳನ್ನು ಚಾಚಿ ಜೋಡಿಸಿ ಕುಳಿತು ಕೈಗಳನ್ನು ಸೊಂಟದ
ಮೇಲೆ ಇರಿಸಬೇಕು. ನಂತರ ಆಯಾ ಕೈಗಳ ಹೆಬ್ಬೆಟ್ಟು ಮತ್ತು
(ರೈರಳುಗಳಿಂದ ಆಯಾ ಕಾಲಿನ ಹೆಬ್ಬೆರಳನ್ನು ಹಿಡಿದು ಮೇಲ್ಮುಖವಾಗಿ
ನೋಡುತ್ತಾ ತುಸು ಹೊತ್ತು ಇರಬೇಕು. ಬಳಿಕ ರೇಚಕಮಾಡುತ್ತ್ವಾ
ಹಣೆಯನ್ನು ಮಂದಿಗೆ. ತಗಲಿಸಿ, ಎರಡೂ ಮೊಣಕೈಗಳನ್ನು ನೆಲಕ್ಕೆ ತಾಗಿಸಿ
ಸ್ವಲ್ಪ ಹೊತ್ತು ಇದ್ದು, ಪುನಃ ಪೂರಳಮಾಡುತ್ತಾ ತಲೆಯನ್ನು ಎತ್ತಿ,
ಲು ಖವಾಗಿ ನೋಡುತ್ತಾ ಸ್ವಲ್ಪ ಹೊತ್ತು ಇರಬೇಕು; ಆಮೇಲೆ ನೆಟ್ಟಗೆ
ಕುಳಿತು ಕೈಗಳನ್ನು ಮೊದಲಿನಂತೆ ಸೊಂಟದಲ್ಲಿರಿಸಬೇಕು. ಇದು ಮೊದಲನೆಯ
ಸ್ಥಿತಿ. (ಸುಲಭದ ಹೇಳುವುದಾದರೆ ಬಗ್ಗುವಾಗ ರೇಚಕ ಎಳುವಾಗ ಪೂರಕ).
ಬಳಿಕ ಎರಡೂ ಕೈಗಳ ಬೆರಳುಗಳನ್ನು ಹೆಣೆದು ಅಂಗೈಗಳು ಅಂಗಾಲು
ಗಳ ಮೇಲೆ ಬರುನಂತೆ ಇರಿಸಿ ಹಿಂದಿನಂತೆಯೇ ರೇಚಕ ಪೂರಕಗಳೊಡನೆ
ಖ್
ತ್ನ
ತಿಂ ಶೇಹಸ್ವಾಸ್ಥ್ಯಕ್ಳಾಗಿ ಯೋಗಾಸನಗಳು
ಅಭ್ಯಾಸ ಮಾಡಬೇಕು, ಇದು ಎರಡನೆಯ ಸ್ಥಿತಿ. ಇಡೀ ರೀತಿ
ಕೈಬೆರಳುಗಳನ್ನು ಹೆಣೆದು ಮುಂಗ್ಳೈಗಳು ಅಂಗಾಲುಗಳ ಮೇಲೆ ಬರು
ಇರಿಸಿ ರೇಚಕ ಸಪೂರಕಗಳೊಡನೆ ಅಭ್ಯಾಸ ಮಾಡಬೇಕು.
ಮೂರನೆಯ ಸ್ಥಿತಿ. ನಂತರ ಬಲ ಮಣಿಕಟಿ ನ್ನು ಎಡಗೈಯಿಂದ ಹಿ
ಅಂಗಾಲುಗಳ ಮೇಲೆ ಇರಿಸಿ ರೇಚಕ ಆ ರಕಗಳೊಡನೆ ಅಭ
ಮಾಡಬೇಕು. ಇದು ನಾಲ್ಕನೆಯ ಸ್ಥಿತಿ, ನ ಸ್ಥಿತಿಗಳಿಂದಾಗಿ ಈ ಆಸ
ನಾಲ್ಕು ಪ್ರಭೇದಗಳಿವೆ. ಇವುಗಳು ಒಂದಕ್ಕೈಂತ ಒಂದು ಅಭ್ಯಾ
ಕಠಿಣವಾದರೂ ಒಂದಕ್ಕಿ ತ ಒಂದು ಹೆಚ್ಚು ಫಲನನ್ನು ಕೊಡುತ್ತದೆ,
ಮ್ಳ ಬಲಿತವರು ನೊಬಲನೆಯರನ್ನು ಜೀ ಸಾಕು. ಆದರೆ ಇ
ಸಹ ಲಂಬೋದರಂಗೆ ಕಷ್ಟಸಾಧ್ಯವೇ ಆಗುತ್ತದೆ. ಅಂತಹವರು ಕೆಲವು
ಕಾಲುಚಾಚಿ ಕುಳಿತು ಕೈಗಳನ್ನು ಮಂಡಿಗಳಿಗಿಂತ ಸಸ್ವ ಲ್ಪ ಮುಂದಕ್ಕೆ
ತಲೆಯನ್ನು ತಗ್ಗಿಸಲು . ಪ್ರಯತ್ನಿಸಬೇಕು. ನಂತರ ದಿನದಿಂದ ದಿ
ಕೈಗಳನ್ನು ಮದು ಮುಂದಕ್ಕೆ ಒಯ್ಯುತ್ತ್ಯಾ ಕ್ರಮೇಣ ಮೇಲೆ ಹೇ
ಪೂರ್ಣಸ್ಥಿ ತಿಗೆ ಬರಬೇಕು,
೯. ಅರ್ಥಸದ್ಮಬದ್ಧಪಶ್ಚಿನೋತ್ತಾಸನ (ಚಿತ್ರ ೯)
ಪಶ್ಚಿಮೋತ್ತಾಸನದಲ್ಲಿಯೂ ಹಲವು ಪ್ರಭೇದಗಳುಂಟು.ಉದಾಹರ
ಬಲಗಾಲು ಚಾಚಿರಬೇಕು. ಎಡಗಾಲನ್ನು ಮಡಿಚಿ ಬಲಜೊಡೆಯಮೇ
ಬೇಕು. ನಂತರ ಎಡಗೈ ಯನ್ನು ಒಂದಕ್ಕೆ ಹೊರಳಿಸಿ ಎಡಗಾಲಿನ ಹೆಬ್ಬೆರಳ
ಕೈಗಳ ಹೆಬ್ಬೆರಳು ತೋರೈರಳುಗಳಿಂದ ಹಿಡಿದುಕೊಳ್ಳಬೇಕು. ಬಲಗೈ
ಹೆಬ್ಬೆರಳು ತೋಕ್ಕಕಳೆಗಳಿಂದ ಬಲಗಾಲ ಹೆಜೆರಳನ್ನು ಹಿಡಿದುಕೊಂಡು ರೇ
ಹಿಸೆಡುಕ್ತಾ ಹಣೆಯನ್ನು ಬಲಗಾಲಿನ ಮಂಡಿಗೆ ತಗುಲಿಸಿದಕಿ ಅರ್ಧಪದ್ಮ!
ಪಶ್ಚಿನೋತ್ತಾಸನವಾಗುತ್ತದೆ; ಹೀಗೆಯೇ ಕಾಲನ್ನು ಬದಲಿಸಿ ಮಡೆ!
ಪರಿಣಾಮ : ಬಹು ಉಪಯುಕ್ತವಾದ ಈ ಪಶ್ಚಿ)ಿಿಮೋತಾ2 ಸನಥಿ
ಮಂದಾಗ್ನಿಯು ಗುಣವಾಗಿ ಜಠರಾಗ್ನಿಯು ಪ್ರದೀಪ್ಮವಾಗುತ್ತ
ಹೊಟ್ಟಿಯ ಕೊಬ್ಬು ಕರಗಿ ಮೈ ತೆಳ್ಳಗಾಗುತ್ತದೆ. ಉದರಶೂಲೆ, ನೊ!
ಬಾತು ಪರಿಹಾರವಾಗುತ್ತವೆ. ಸ ಕ್ರದೋಷವು ದೂರವಾಗುತ
ಮಧುಮೇಹ, ಗುಲ ್ಮರೋಗ್ಯ ಮೂಲವ್ಯಾಧಿ, ಸಂಧಿವಾತಗಳು ವಾಸಿಯ
ಯೋಗಾಸನ ನಿಧಿ ೨೧
ಶ್ರ ಕತ್ತ
ಹೀಗೆ ನಾಲ್ಲಾರು ಬಾರಿ ಮಾರ!
ಯೋಗಾಸನ : ರೋಗಚಿಕಿತ್ಸೆ
೧. ಆಗಿರುವ ಕಲಸಗಳು.
THE SECRETARY,
Anathasevashrama Trust, MALLADIHALLI-577531
Holalkere Tq, Chitradurga Dist, (Karnataka)
Sir,
Sub: Renewal of recognition u/s 80G of the 1,7. Act,1961
Ref:- Your application dated : 12-7-88 and your comp
liance dated: 7-9-88
Yours faithfully,
(Sd/-D. LAKSHMINARAYANA)
Commissioner of Income Tax, Bangalore-l. Karnataka-1l
ಶ್ರಿ
ಗ ಗು
ಷಾ