You are on page 1of 224

INDOLOGICAL SERIES (Kannada)

Editor: Prof. B. S. PAI

ಕನ್ನಡ
ಅಥರ್ವಣ ವೇದ
ಭಾಗ -

ಲಕ್ಮಣ ಬಾಬಣಿ ಪೈ

LAXMAN “ನ್‌ PAL MEMORIAL PUBLCATINS, HUBLI


ಧಾರವಾಡದ ಪ್ರದೀಪ ದಲ್ಲಿ ಬಂದ ಗ್ರೆಂಥನಿಮರ್ಶೆ

ಶ್ರೀ ಮಹಾಭಾರತ ಸಂಹಿತೆ-೧


ಭಾರತೀಯ ಸಂಸ್ಕೃತಿಯೆಂಬ ವೈಭವಯುತನಾದ ದಿವ್ಯ
ವಸ್ತ್ರದಲ್ಲಿ ಹಾಸುಹೊಕ್ಕಾಗಿರುವ ದೇವತಾ ಚರಿತ್ರೆಗಳು. ಪೌರಾಣಿಕ
ಮಹಾಪುರುಷರ ಕೆಥೆಗಳು, ಅಖ್ಯಾಯಿಕೆಗಳು- ಧರ್ಮಾಚಾರಗಳು-
ವೇದಕಾಲದಿಂದ ಬಂದ ಆಧ್ಯಾತ್ಮಿಕ ಭೋಧೆ-ಮೊದಲಾದವುಗಳಿಗೆ
ಉಗಮಸ್ಕಾನವಾಗಿದೆ "ಮಹಾಭಾರತ'ವು.
ನಮ್ಮ ಜನಜೀವನದ ಹಾಗು ಸಂಸ್ಕೃತಿಯ ನಿಶ್ವಕೋಶದಂತಿರುವ
ಹ ನನ್ನು ಕನ್ನಡದಲ್ಲಿ ಮೂಲ ಶ್ಲೋಕಗಳೊಂದಿಗೆ
ಹಾಗೂ ಅವುಗಳ pS ಸ್ಕಿ ತಕ್ಕ ಪೀಠಿಕೆಯೊಂದಿಗೆ,
ಪ್ರಕಟಿಸುವ ಭಾರವನ್ನು ಪ್ರಕಾಶಕರು ಹೊತ್ತುದು ಶ್ಲಾಘನೀಯ
ವಾಗಿದೆ. ಯಗ್ವೇದದ fe ut ಸಹಿತ ಪ್ರಕಾಶನ ಕಾರ್ಯವನ್ನು
ಸ್ಪೃಹಣೀಯ ರೀತಿಯಲ್ಲಿ ಕೈಕೊಂಡ ಪ್ರಕಾಶನ ಸಂಸ್ಥೆಯೇ ಈ
ಕೆಲಸವನ್ನೂ ಕೈ
ಫೆ PER EAE ಆ ಪ್ರಕಟಣೆಯ ಗುಣಗಳೆಲ್ಲ
ಇದರಲ್ಲಿಯೂ ಕಂಡುಬರುತ್ತಿ ನೆಯೆಂದು.. ಬೇರೆಯಾಗಿ ಹೇಳ
ಬೇಕಾಗಿಲ್ಲ.
ಈಗ ಕೈಕೊಂಡ ಮಹಾಭಾರತದ ಪ್ರಕಟಣೆಯು ಪೂರ್ತಿ
ಯಾದಾಗ. ನ್ಯಾಸ ರಚಿತವಾದ ೧ ಲಕ್ಸ್ಸ ( ಕನ್ನಡ ಲಿಪಿಯಲ್ಲಿ
ರುವ ) ಸಂಸ್ಕೃತ ಶ್ಲೋಕಗಳಿಂದಲೂ SR ಕನ್ನಡ ಅನುವಾದ
ದಿಂದಲೂ ಅದು ಕೂಡಿಕೂಂಡಿಕುವದು. ಇದು “Rye ಪ್ರಕಾ
ಶಕರು ಹೇಳುವಂತೆ “ ಈ ಮಹಾಕೃತಿಯು ಜಾಗತಿಕ ಸಂಸ ತಿಗೆ
ನಮಕ್ಮ ಉತ್ಕೃಷ್ಟವಾದ ಕಾಣಿಕೆ? GAhidabs ಸಂದೇ ಹವಿಲ್ಲ.
ಅನುವಾದವು ಸರಸವೂ, ಸರಲವೂ ಆಗಿದೆ. ಸಂಯುಕ್ತ ಕರ್ನಾ
ಟಕ ಮುದ್ರ ಣಾಲಯದನರ ಮುದಪ್ರಣವೂ ಲಲಿತವಾಗಿದೆ; ಕನ್ನಡ
ದಲ್ಲಿಯ ಸಾಂಸ್ಕೃತಿಕ ಪ್ರಕಾಶನದಲ್ಲಿ ಈ ಸಾಹಸವು ( ಬುಗ್ಗೆ1
ಪ್ರಕಾಶನದಂತೆಯೆ) ಉನ್ನೆತ ಸ್ಥಾನದಲ್ಲಿ ನಿಲ್ಲುವುದು.
ಪ್ರಸ್ತುತ ಸಂಹಿತೆಯಲ್ಲಿ. ಎಕೆ ಆರುಣಿ- ಉಪಮನ್ಯು- ನೇದ
ಉತ್ತಂಕರ ಕಥೆಗಳು ಬೋಧಪ್ರದವಾಗಿವೆ. ಆಗಿನ Wp ಖುಸಿ
ಜೀವನಕ್ಕೂ, ಶಿಷ್ಯಪರೀಕ್ಪೆ, ಯ ಸಂಪಶ್ರಿದಾಯಕ್ಕೂ ಮಾರ್ಮಿಕವಾದ
ಕೈಗನ್ನಡಿಗಳಾಗಿವೆ. ಕಥೆಗಳ ಮೂಲಕ ಸೂಕ್ಟ್ಮ ತತ್ವಗಳನ್ನು ಹೇಳುವ .
ಕೌಶಲವು ಇವುಗಳಲ್ಲಿ ಎದ್ದು ತೋರುತ್ತ ದೆ.
ಇಂತಹ ಅನೇಕ ಆಖ್ಯಾನಗಳು ಮುಂದಿನ ಸಂಹಿತೆಗಳಲ್ಲಿ ಬರಲಿವೆ,
ಅವುಗಳನ್ನ ಓದುವ ಸ] ಪ್ರಕಟಣೆಯು ಹುಟ್ಟಿಸುತ್ತದೆ.

ಸ ”

ತ ತ
ಡ ಅಥರ್ವಣ ವೇದ
1 1

ರಿಚಾ
Laxman 880811 Pai Memorial Publications, 0810181178] Fo HUBLI

INDOLOGICAL SERIES
KANNADA EDITIONS] 11] ತ್ರ Prof. 0, ೧. PAI

ಮೂಲಮಂತ್ರಗಳು ಶಾಸ್ತ್ರೀಯ ಪಠಣದ ವಿನರಣೆಯೊಡನೆ ದೇವನಾಗರಿ


ಮತ್ತು ಕೆನ್ನಡ ಲಿಪಿಗಳಲ್ಲಿದ್ದ, ಪ್ರತಿ ಶಬ್ದದ ಅರ್ಥವು ಕೊಡಲ್ಪಟ್ಟ,
ಕನ್ನಡ ಅನುವಾದದೊಡನೊಡಗೊಡಿದ ಮತ್ತು ಏಳು
ಭಾಗಗಳಲ್ಲಿ ಸಂಪೂರ್ಣಗೊಳ್ಳುವ

ಕನ್ನಡ ಅಥರ್ವಣಶೇರ
ಭಾಗ್ಲಣ ಇ. ಶಿ 7 ERP |
Ny:

ಅನುವಾದಕರು:

ಲಕ್ಮಣ ಬಾಬಣಿ ಪೈ

ಭಾರತೀಯ ತಾತ್ತ್ವಿಕ | ಸಂಪ ಟಿ- ನೂರು [ ಸಂಪಾದಕರು:


ಹೆಬ್ಬೊತ್ತಿಗೆಗಳು ಖು ಬಾಬಣಿ ಶೇಷಗಿರಿ ಪೈ

ಕ್ಷಣ ಬಾಬಣಿ ಸೈ ನುನೋರಿಯಲ್‌ ಪಬ್ಲಿಕೇಶನ್ಸ್‌,


ಘೋಡಕೆ ಬಿಲ್ಡಿಂಗ ಜಯಚಾಮರಾಜ ನಗರ,
ಹುಬ್ಬಳ್ಳಿ.
Published by
Mrs. Lalita B. Pai
for Laxman Babani Pai Memorial Publications,
Ghodke Building, Jaichamraj Nagar,
HUBLI, (Dist: Dharwar), INDIA

Copyright Registered
All
pes.Rights Reserved by Prof. B.S. Pai

LFE MEMBER
No. ۩%73
No part of this book may be reproduced in any form, by mimeogroph
or any other means, without permission in writing from
Prof. B. 8. Pai, the only grand-son of Laxman Babani Pai.

[ee ಸಹಳ್ಳೂತ್ರ. ೬೧೩]

Printed in India
by
A. ೫. Shevade
Adarsha Printery, Hub)
ಅನುಕ್ರಮಣಿಕೆ

ಸೂಕ್ತ ನಿಷಯ ಪುಟ

ನಮ್ಮ ಮಾತು ೧
ಆಜೀವ ಸದಸ್ಯರ ಹೆಸರುಗಳು 4 ೫
ದಶವಾರ್ಷಿಕ-ದ್ವಿಗುಣಿತ-ಧನ ಯೋಜನೆ ಕ್ತಿ
ಮುನ್ನುಡಿ ಕ - * ಕ್ಲ ೯
ಸಮರ್ಪಣೆ - - ಕ ಕ ಕ R ೧೫

ಅಥರ್ವಣವೇದ ( ಪ್ರಥಮ ಕಾಂಡ)

ಒಂದನೇ ಪ್ರಪಾಠಕ

ಮೊದಲನೆಯ ಅನುವಾಕವು

ಮೇಧಾಜನನ ಸೂಕ್ತ ೧೭
ವಿಜಯ ಸೂಕ್ತ ಕ * * ೧೯
ಆರೋಗ್ಯ ಸೂಕ್ತ ( ವಿವಿಧ ದೇವತೆಗಳಿಂದ) . $ ; ೨೧
ಆರೋಗ್ಯ ಸೂಕ್ತ ( ನೀರಿನಿಂದ) . 4 , ೨೬.
ಆರೋಗ್ಯ ಸೂಕ್ತ ( ಉದಕಗಳಿಂದ) . ೨ ’ * ೨೮
ಆರೋಗ್ಯ ಸೂಕ್ತ (ದಿವ್ಯವಾದ ಜಲಗಳಿಂದ) 4 ೩೦

ಎರಡನೆಯ ಅನುವಾಕವು

ಶತ್ರುನಾಶನ ಸೂಕ್ತ * "| | "| ೩೨


ಧರ್ಮಪ್ರಚಾರ ಸೂಕ್ತ , * * ; \ ೩೬
ವರ್ಚಃ ಪ್ರಾಪ್ತಿ ಸೂಕ್ಷ್ಮ . "| ‘ ’ ರ್ನ
ಪಾಷ ನಿವೃತ್ತಿ ಸೂಕ್ತ ” | ‘ "| ) ೪೨
ಸುಖ ಸಸೂತ್ರಿಸೂಕ್ತ ,. ' ೬ ಗ » "| ೪೪
Vi

ಸೂಕ್ತ ವಿಷಯ ಪುಟ

ಮೂರನೆಯ ಅನುವಾಕವು
೧೨. ರೋಗ ನಿವಾರಣ ಸೂಕ್ತ . . , ೪೮
೧೩. ವಿದ್ಯುತ್‌ ಸೂಕ್ತ | i ` ೫೧
೧೪. ಕುಲವಧೂ ಸೂಕ್ತ ನ ಕ ೫೪
೧೫. ಸಂಘಟನ ಸೂಕ್ತ ಕ ` ಕ ೫೭
೧೬. ಚೋರ ನಾಶನ ಸೂಕ್ತ ಸ ಲ ತ R ೫೯

ಎರಡನೇ ಪ್ರಪಾಠಕ

ನಾಲ್ಕನೆಯ ಅನುವಾಕವು
೧೭, ರಕ್ತಸ್ರ್ರಾನ-ದೂರೀಕರಣ ಸೂಕ್ತ್‌ K ಮ A _ ೬ತ್ಲಿ
೧೮, ಸೌಭಾಗ್ಯ ವರ್ಧನ ಸೂಕ್ತ 2 7 ಸ ನ ೬೫
೧೯, ಅರಿನಾಶನ ಸೂಕ್ತ ಜಿ ಸ ಕ ೬೭
೨೦, ಮಹಾಶಾಸಕ ಸೂಕ್ತ ಕ R ೭೦
೨೧, ಪ್ರಜಾನಾಲನ ಸೂಕ್ತ K ; ೬೨

ಐದನೆಯ ಅನುವಾಕವು
೨೨, ಹೃದ್‌ರೋಗ-ನಾಶನ ಸೂಕ್ತ ಸ R ತ ೭೫
ಅಷ್ಟ ಕುಷ್ಕನಾಶನ ಸೂಕ್ತ ಬ ಜ್ಞ ಕ R ೭
೨೪, ಶ್ರೇತಕುಷ್ಠನಾಶನ ಸೂಕ್ತ ಕ 4 K R ೭೯
೨೫, ಜ್ವರನಾಶನ ಸೂಕ್ತ 6 - ಈ ಕ ಕ ೪೮೨

೨೬, ಸುಖಪ್ರಾಪ್ತಿ ಸೂಕ್ತ ಈ R ಲ | ೮೪


೨೭, ವಿಜಯಶಾಲಿನೀ ನಾರೀ ಸೂಕ್ತ i ಭ $ ೮೬
ವಿಲೆ, ದುಷ್ಟನಾಶನ ಸೂಕ್ತ p 4 ಜಿ " 6 ೮೯

ಆರನೆಯ ಅನುವಾಕವು
ರ್ಪೀಿ, ರಾಷ್ಟ್ರವರ್ಧನ ಸೂಕ್ತ 4 4 4 ಕ ಕ €೧
೩೦, ಆಯುಷ್ಯವರ್ಧನ ಸೂಕ್ತ , 4 | A A ೯೫

೩೧, ಆಶಾಪಾಲಕ ಸೂಕ್ತ್‌ 4 4 4 x ಈ ೯೮

೩೨, ಜೀವನತತ್ವ ಸೂಕ್ತ ; ; ಶ್ವ ೧೦೦


೫11

ಸೂಕ್ತ ವಿಷಯ ಪುಟ


೩4, ಜಲ ಸೂಕ್ತ ಕ R ಬ ಕ ಶ್ರ ೧೦೨
೩೪, ಮಧು-ವಿದ್ಯಾ ಸೂಕ್ತ K ೯ ೆ ನ ೧೦೫
೩೫, ದೀರ್ಫಾಯುಷ್ಯ ಸೂಕ್ತ , ( ಕ $ A ೧೦೮

ಹ್‌ ಅಥರ್ವಣ ವೇದ ( ದ್ವಿತೀಯ ಕಾಂಡ)

ಒಂದನೇ ಪ್ರಸಾಠಕ

ಚ R ಮೊದಲನೆಯ ಅನುವಾಕವು
೧, ಅಧ್ಯಾತ್ಮನಿದ್ಯಾ ಸೂಕ್ತ ಸ್ಯ ಗ ಡಿ ಸಿ , ೧೧೫

೨೩ ಪರಮೇಶ್ವರ ಸೂಕ್ತ... ಟೆ ತೆ
೩, ರೋಗನಾಶನ ಸೂಕ್ತ, ಕ ಕ ¥ ಸಿತಿ
೪, ಜಂಗಿಡ-ಮಣಿ ಸೂಕ_ ಸ ಲ್ಯ ಕ್ಯಾನ SARS NE
: pd 3 ನ್ನ p p ls ೧೨೯ ಡೆತ್ಯಾ ನಾ

ಎರಡನೆಯ ಅನುವಾಕವು
ಸೂಕ್ತ ನಿಷಯ | ಪುಟ.

೧೭, ಪರಿಪಾಣ ಸೂಕ್ತ ಒಂ » ೩ ನ _ ೧೭೨

ಎರಡನೇ ಪ್ರಷಾಠಕ

ನಾಲ್ಕನೆಯ ಅನುವಾಕವು

೧೮. ಸರ್ವಸ್ವ-ಸಮರ್ನ್ಪಣಿ ಸೂಕ್ತ ಕಃ * ) ೧೭೫


೧೯. ಅಗ್ನಿ-ಶುದ್ಧಿ-ವಿಧಿ ಸೂಕ್ತ . - 4 *. EWE
೨೦. ವಾಯು-ಶುದ್ಧಿ-ವಿಧಿ ಸೂಕ್ತ ) ‘ * * ೧೭೮
೨೧. ಸೂರ್ಯ-ಶುದ್ಧಿ-ಪಿಧಿ ಸೂಕ್ತ EE,
೨೨. ಚಂದ್ರ-ಶುದ್ಧಿ-ವಿಧಿ ಸೂಕ್ತ : 4 * Wp
ವಿಷ್ಲಿ. ಜಲ-ಶುದ್ಧಿ ವಿಧಿ *ಚಿಸ್ತ ಈ 6 . 5g

ತಳ್ಳ ದುತ್ಯನಾಕನ ಸೂಕ್ತ ಚೊ ಟಟ ಗಜ. ಪೆ


೨೫, ತ ಸೃಶ್ನಿಸರ್ಣಿ ಸೂಕ್ತ 6 6 p | ಸ” KR Re

೯೬. ಗೋರಸ ಸೂಕ್ತ ಕ ಚ ಕ ಶ್ಯ

೨೬ ಜಯ: -ಪ್ರಾಪ್ತಿ--ಸೂಕ್ತ್ಮ ಕೆ 4 6 4

ವರ್ಗ ತತಸ್ರಿ ಸೂಕ್ತ


ತಿ | ತೆ
ನಮ್ಮ ಘಾತ

ಶ್ರೀ ಲಕ್ಷ್ಮಣ ಬಾಬಣಿ ಪೈ (೧೮೫೩-೧೯೨೭) ಯವರು ಉತ್ತರ ಕನ್ನಡ


ಜಿಲ್ಲೆಯ, ಅಂಕೋಲೆಶಯಲ್ಲಿಯ ಆಗರ್ಭ ಶ್ರೀನುಂತ ಗೌಡಸಾರಸ್ವತ ಬ್ರಾಹ್ಮಣ
ಮನೆತನದಲ್ಲಿ ಜನ್ಮನೆತ್ತಿ ದರು. ಅವರಿಗೆ ಚಿಕ್ಕಂದಿನಿಂದಲೂ ಕನ್ನಡ ಮತ್ತು ಸಂಸ್ಕೃತ
ಸಾಹಿತ್ಯಗೆಳ ಬಗ್ಗೆ ಶ್ರದ್ಧಾಶಕ್ತಿ ಬಹಳವಾಗಿದ್ದಿತು.

ಶ್ರೀ ಲಕ್ಷ್ಮಣ ಪೈಗೆಳವರು ತುಂಬ ರಸಿಕರಾಗಿದ್ದರೆಂದೂ, ಆಗಿನ ಕಾಲದಲ್ಲಿ


ಅವರು ಯಕ್ಷಗಾನ ಬಯಲಾಟಿಗಳೆಲ್ಲಿ ಸ್ವತಃ ಭಾಗನಹಿಸುತ್ತಿದ್ದರೆಂದೂ, ಹಲವರಿಗೆ
ಯೋಗ್ಯ ಮಾರ್ಗದರ್ಶನ ಮಾಡುತ್ತಿದ್ದರೆಂದೂ ಅಂಕೋಲೆಯ ಕಡೆಯ ನಾಡವರ
ಹಳಬರು ಇಂದಿಗೂ ಹೇಳುತ್ತಾರೆ. ಅವರು ತಮ್ಮ ತಂದೆಯವರಾದ, ಶ್ರೀಮಂತ
ಅಂಕೋಲಾ ಬಾಬಣಿ ಶೇಷಗಿರಿ ಸೈ (೧೮೨೩-೧೯೦೩)ಯವರು ಕಟ್ಟಿಸಿದ ಭವ್ಯಸೌಧ
ವನ್ನು ಇನ್ನೂ ಭವ್ಯತರವನ್ನಾಗಿ ಮಾಡಿ, ಅದನ್ನು ಕನ್ನಡ ಜಿಲ್ಲೆಯಲ್ಲಿಯೇ ದೊಡ್ಡ
ಪ್ರಾಸಾದನನ್ನಾಗಿ ಆ. ಅವರಿಗೆ A "ಥೊಡ್ಡ“ಹುದ್ದೆಗಳು ಸುಲಭಿ
ವಾಗಿಯೇ ಸಿಗುತ್ತಿದ್ದನಾದರೂ, ಸ್ವಾತಂತ್ರ್ಯವ್ರಿಯರಾದಅವರು
ಅ ನೌಕರಿಗಳಿನ್ನೊಲ್ಲರೇ
ಹೆಳ್ಳಿಗಾಡಿನ ಜನರ ಸೇವೆಯನ್ನೇ ಗುರಿಯಾಗಿಟ್ಟು ಕೊಂಡರು. ಅವರು ಆಗಿನ ಕಾಲ
ದಲ್ಲಿ ಆ ಭಾಗದ ಎಲ್ಲ ವಿಧದ ಪಂಚಾಯತಿಕೆಗಳಿಗೂ ಅಧ್ಯಕ್ಷರಾಗಿ, ನ್ಯಾಯನಿರ್ಣಯ
ಕೊಡುವವರಾಗಿದ್ದರು.

ಶ್ರೀ ಲಕ್ಷ್ಮಣ ಸೈಗೆಳವರು ಹತ್ತೊಂಬತ್ತನೆಯ ಶತಮಾನದ ಮುಕ್ತಾಯ


ಕಾಲದಲ್ಲಿ ರಚಿಸಿದ ಮತ್ತು ಕ್ಕೆ ಅವರ ಪೌತ್ರರಾದ ಪ್ರೊ. ಬಾಬಣಿ ಶೇಷಗಿರಿ ಪೈ
ಇವರು ಸಂಪಾದಿಸುತ್ತಿರುವ ಭಾರತೀಯ ತಾತ್ವಿಕ ಹೆಬ್ಬೊತ್ತಿಗೆಗಳಾದ ಖುಗ್ದೇದು
ಯಜುರ್ವೇದ, ಸಾಮನೇದ, ಅಥರ್ವಣವೇದ ಮತ್ತು ಮಹಾಭಾರತಗಳನ್ನು ಪ್ರಕಟಸು
ನದೇ ನಮ್ಮ ಮುಖ್ಯೋದ್ಹೇಶವು.
ಈ ಸಂಸ್ಥೆಯು ಖುಗ್ಗೆ್ರೇದನನ್ನು ೧೬ ಭಾಗಗಳಲ್ಲಿಯೂ, ಯಜುರ್ವೇದವನ್ನು
೫ ಭಾಗಗಳಲ್ಲಿಯೂ, ಸಾನುನೇದವನ್ನು ೨ ಭಾಗಗಳಲ್ಲಿಯೂ, ಅಥರ್ವಣನೇದವನ್ನು
೭ ಭಾಗಗಳಲ್ಲಿಯೂ, ಶ್ರೀ ವೇದವ್ಯಾಸ ಮುಕಿ ರಚಿತವಾದ ಒಂದು ಲಕ್ಷ (೧,೦೦ ಖಿ
ತ್ಲೋಕಗಳಿಂದ ಕೂಡಿದ ಶ್ರೀ ಮಹಾಭಾರತವನ್ನು ೫೦ ಭಾಗಗಳಲ್ಲಿಯೂ ಪ್ರಕಾಶಿಸ

ಕೆ
ಟೀ ೦೮ CCA ಟಿ 48 ಟರ IEA HH ಹಿಟ್‌ ಬಾತ SS
cece" ೧೮೮೬ €ಐಂಇ) ೨೦೦೫೮. ‘eo perpen Hoes pues 6೧೮೫ ಬಂ ೫
%ಇಂ ಣೀಣ eH (cece
|

Fre ಜಣpe ಊಟಹಿಂಗೋಣೀಂಡಿ


EE POSUERE COLNE Kepupo Veece 250d pe (೧೮೪ ಐಂಇ) ೦೦೦ ಈ
೧೧೦೧ “eo ses ಲಭ

A
ಜಗಾ
(ಉೀಜ೮೧

ಇಲ-/೦೦೫"೦
ಐ£೧ೀಯೀಲಣ

ಐಟೀಂಜೀ೦

ತರೀ
-/40 ೧೮೫8೮

cere

1 fei೧೧೫

ULE
6201)

ಗೀಚಿ
ಊಣಐಂಇಟ೦೮೦ೇ೧
ಐಂ

"pk
"ಡಿಟಬುಣ
ಗಜ

noes” 2೫೦s
೨೮೮ಂಜ
tro ಐಲಿಂಬೀಲಣ

"ER
ಉಂ
ಲಂಲಂಣ'ು

trae

೪೦೫೪೫೬

,
(0೧೮೧

‘vo €ಐಂ೯)
|

ಅದಟ

ಐ ye
$ೀಲೀದಿ
ಊಟಿ
€ಲಂಇ) ೦೦೦

1]
ne
ene
"ನಲ
೧/0೯

ಛಾ
Dees noo

‘ಅಂ
copes

೧ಣ

ಬಿ೧69

೬ ೨20
3೮8೩0

ಹಂ
edo(೧೮೫
ಕ್ಕಿ |
cco,ಇಂಡ

ಓಜಂಜ

Yor
ಣೂ

(೧೮೪೮)

ನೀಜೀಜ
೦೦೦

(೮೮%
ಜಿ

ec

60)
೦೦೪


00
‘Recon Teaueneheeeen-ಬಂಂeeneಂ-ಲೂಧ ಔೀಲ ಊ೦೦೪ಐಲಐಂ90೫ೀ6 ಐಟಂ ಬಣ ಾ-2ಅಿಜ ೧೫೮೦1
ಕ ಕ

TE ಐಂಗ್ನಾಣ ೧೧ಎ tee te ಬಣಣ ಟೆೌಣ 1೮ cep ಐ್‌ಓಣ ಐಂ ೧೧ "ಊಂಂಜಣರಐಣಊ


CU nen
ಯೀಜೀಣ
© on ಬಂಧಂ ಐ ಥನಭಬಿ್‌ ಭೀ ಚ: (cove HOR) ೦೦೦5೦%6*೦63375414330 1% (ನ) 0% `ಣ£೧ೀ
ಗೋಡಿ (₹೧ cಲಂಇ) ೦೦೦೦೦೮ Ree (teu) OF ಇಜಣಜಂಂೀಣe pe savage (00x au)
ಬಲಿಜ
Recoeees (ಐಜಿ) 6 ಗಂನಲಾತದಂಂ (ಜಲಜ) ಇಲ ನಲು "eee 6

|ಎಂನರಿಲಲಲಲೀಲಂ
೨೦೩೯ (00) 7 'ಉಣಬುಭಲಾಜದ (62೧೮)
ಗಃ

Bavdopeece
|

'ಉಾಇ೧ೀಯಂಂ ತಊಲಔಂಜ "ಉಟ 6೦ ತಲಲಡಿಂಜ ‘Yau ಇಂಬ

3ೀೋೀಲಿ

೫೦%]
[cove

೧೮೮೫೫
Cece

%ಂತ

೦೦೮
}

9
ಆಡಾ ಆಶಾ ಪರಾ ಆಹಾ ಪಾ ದಾ ಆರಾ SS 44
ಓಿ > ಆಗಾ =
|

೦೯-ಗೊಗಟೇಜ "ಟಿ೫೬ ಜಲಂ 3/ಇ೫8 “ಬಂ” ಅಲಿ


Ree ಓಜ ೧೧೧೦೦೮೧೧ ಔ ಜಣ ಆ'8ೌ೧
: — 088 "exes CUAL ಅ 2೧೯೮೪ ಗಿ

|
ಔಆ ಈ 0%
vad Vern (60೮೧ ಉಂಇ) ೦೦೦

18
೧೫೫೦೫೫9
(0೫೮೦ ಇನRLrnoy 0c -/೦೮೪
೧೮೬೮) Uecsukos
'ಊ೧ ಐಂಂಯಿಣ esp (erroUeceten
2೧೮'ಲಜೀಐಗಿಾಗೀಣ Tee ೧೮೫೦) -/004 ೮೧ For ಣೂ 7೩೮೪೬ `

14%
ಸೆ
ಸ ಯ ಬಾಯ ಯ ಟ್ಟ ಉರ್ಬಉ್ಬ್ಲೀ೮ೀೀ pee BE
-/e've moe -(ಇಆಉಾ ದ್ವಹಿಡ ಎರಾ OF ಉಂಲಂತಿಕಾವಾಂ
ಅಣ Yow
-/ ಟಕ. ಆ ॥ 'ಗ್ರ್‌ಜಗಾಂಜಣ 8೧೮೦೫ te
ಇನ ಅಂಜಂಊಂಜಂ0ಊ ಬಜ ಜೀ ಲಂ "ಜಲಜ ಉಣ ನ Ua Veoce ಐಗುೂ-5%ಂಜ (6೧೮೫ ಐಂ) ೦೦೦
1 ಗಿಎ೦ೀಯೀಖೀಂಣ-ಲೀರೀಣೀಂ-ಐಾಜಿ “RAR ICUS CHOLINE ‘Queen Ve ‘UO RN $2000 tay
(60೫೮೦ ಇಗೂ ೧೮೦೫) -/೦೦೪ "ಅಂ ಐ ಐಜಿ ಜಣ 0ಕ೫ 66090000000 eo (ಗೌಡಾ 'ಇಂಉಎ) %ಂಾ ಆ ಅಂಬು
1

~~
ಕ್ಕಆಜಿ ಆತಿ (೪) 'ಇ-ಲ ಬ ಬಾಗ್ಗೀ€6 (೯-0೮) ಗಂ ಹಾಂಗಾ oes yes te ಿ0ಹಿಂಗೋಣೀಣ 8306 (cece)
ಕ್ಕಿ ೧ ೫೪೧೩ ಈ ಗೋ 0ೋಂಟಂ "ಜಲಜ ಉಣ, os 60800%-'ಬಡಿ "tne ೮೧೦% (ew 6ಊಂಣ) ೦% yes ಈ
( “onc ಟಿ
ಕ್ಕೆ೫೮೧ ೧೮೫1: ಇ 2೧೫೮೪ ಖಗ (ಗೇ200ಐಂ% ಐಲ ಐಡಊ ಗಣ ೦೧ "ಜಲಜ ರಾಧಿ, ಐೀಟಂಣ ಈ ಇದಂ 'ಯಣಟಜ ಬಲಂ ೧೦000
ಕ್ಕಿ/00% `೮೧) `ಉಜೀಭ'೩೦೮ 1೧೦೬೧ "ಣಜ "ಧಂ ಬಲಬದಿ ನಟನಿಂದ 93ರೇದಿ £'ಡಂಂ ೪ ೧೫೫ ೧, 'ಜರಿಜ ಭೂ
ee ಬರಿಯ ಗೌಳ (ccoexep Tew ೧೮೫೫)-/೦೮8:೮೧ Genoy ೨೫೦% ELTA ಗೋಣ ಆಗಾ ಇಂ88 Hk ೨ಐಗುಐಇಂ
———————— ೧
ಆಜೀವ ಸದಸ್ಯರ ಹೆಸರುಗಳು
(೪ ಅಂಜ. ೨೧೬ ಕ ವನೌಿನಿ)
೧. ಶ್ರೀ. ರಂಗನಾಥ ದಿವಾಕರ, ಹುಬ್ಬಳ್ಳಿ
೨. ೫ ಇಚ". ಲಕ್ಷ್ಮೀನಾರಾಯಣ ಕಾಮತ್ಕ ಗಂಗೊಳ್ಳಿ
೩. » ಡಿ. ನ್ಹಿ. ಚಿತ್ತಾಲ, ಹುಬ್ಬಳ್ಳಿ
» ಇಚ್‌. ವೆಂಕಟ್ರಾಯ ಕಾಮತ, Hamburg, GERMANY
೫. 1 ಏ. ಎಸ್‌. ಕಾಮತ್ಯ ಮಂಗಳೂರು
೬. ೨) ಕೇ. ನಾರಾಯಣ ನಾಯಕ, ಕಾರ್ಕಳ
೭. (ಶ್ರೀನೆಂಕಟ್ರಮಣ ದೇವಸ್ಥಾನ, ಕಾರ್ಕಳ
೮, ,, ಬಸ್ತಿ ಶ್ರೀಧರ ದೇವಪ್ಪ ಶೇಣೈ, ಮಂಗಳೂರು
೧೦, ಹಿಂದೂ ಏಡೆಡ್‌ ಹಾಯರ್‌ ಎಲಿಮೆಂಟರಿ ಸ್ಕೂಲ್‌, ಬಸ್ರೂರು
೧೧. ,, ಗಣಪತಿ ರಾಮಕೃಷ್ಣ ಭಟ್ಟ ಹಾಸಣಿಗೆ, ಮಂಚೀಕೇರಿ
೧೨. ಶ್ರೀನೆಂಕಟ್ಟ ಮಣ ದೇವಸ್ಥಾನ, ಮುಲ್ಕಿ
ರ ಗೋನಿಂದ್ರಾಯ ನಾರಾಯಣ ಕಾಮತ, ರಿಪ್ಪನಪೇಟೆ
೧೪. (ಠೀನಮಾರಿಕಾಂಬಾ ದೇವಸ್ಥಾನ, ಸಿರ್ಸಿ
೧೫. » ಜಿ. ಶ್ರೀಪತಿ ಉಪಾಧ್ಯಾಯ, ನರೇಗಲ್‌
೧೬. » ಜಿ. ಕೇ. ಪೈ ಮಂಜೈನ, ಸಿದ್ಧಾಪುರ
೧೭. ;, ವೆಂಕಟೇಶ ಶೇಷೂ ಹೊದಲೂರ, ಬಳ್ಳಾರಿ
೧೮. (ಶ್ರೀಲಕ್ಷ್ಮೀನೆಂಕಟೇಶ ದೇವಸ್ಥಾನ, ಸಿದ್ದಾಪುರ
೧೯. ಜೈಹಿಂದ ಹಾಯ್‌ ಸ್ಕೂಲ್‌, ಅಂಕೋಲಾ
೨೦. » ಪಿ. ಎನ್‌. ನರಸಿಂಹಯ್ಯ, ಹೊಳೆನರಸಿಪುರ
೨೧ » ಪುರುಷೋತ್ತಮ ವೆಂಕಟೇಶ ನಾಯ್ಕ, ಗುಂಡಬಾಳೆ

( ತ್ರೀ. ಪುರುಷೋತ್ತಮ ವೆಂಕಟೇಶ ನಾಯ್ಕರವರು ನಮಗೆ ಹದಿನೈದು ಹೊಸ


ಆಜೀವ ಸದಸ್ಯರನ್ನು ಕೂಡಿಸಿ ಕೊಟ್ಟಿರುವರಲ್ಲದೆ ನಮ್ಮ "ದಶವಾರ್ಹಿಕ, ದ್ವಿಗುಣಿತ ಧನ”
ಯೋಜನೆಯಂತೆ ಸರ್ವಪ್ರಥಮವಾಗಿ ರೂ. ೧೦೦/-ನ್ನು ಸೃಸಂತೋಷದಿಂದ ಕಳುಹಿಸಿ
ಕೊಟ್ಟಿದ್ದಾರೆ. ಇವರಿಗೆ ನಮ್ಮ ಅನಂತ ಕೃತಜ್ಞ ತೆರಳು ).

ಅಧ್ಯಾತ್ಮಪ್ರಕಾಶ ಕಾರ್ಯಾಲಯ, ಹೊಳೆನರಸಿಪುರ


. ಬಿ. ಚ ಎ ಕಿಟ್ಟ ಭದ್ರಾವತಿ
ಬಿ. ಶ್ರೀನಿನಾಸ ಜೆಟ್ಟಿ, ಬೆಂಗಳೊರು
2೭ ಸಿ, ಶೇಷಪ್ಪ ಯ್ಯ ಹಬೇಲ, ಬೈ ಕಂಪಾಡಿ
ಅಬೈರೆ ವಾಮನ ಕೃಷ್ಣರಾಯ ಪೈ ಕುಂದಾಪುರ
ಕೇ. ಕೇಶವ ಆಚಾರ್ಯ, ಪುತ್ತೂರ
ಸರಮಪೂಜ್ಯ ಶ್ರೀ ಆನಂದಾಶ್ರಮ ಸ್ವಾನಿಂಜಿಯವರು,
ಚಿತ್ರಾಪುರಮಠ, ಶಿರಾಲಿ
ಬಿ. ಎಸ್‌. ಚಂದ್ರಶೇಖರ, ಹಿರೇಭಾಸ್ಕರ, ಹೊಸನಗರ
ಯು. ಕೃಷ್ಣ ಪಡ್ತಿಥ್ಲಯ್ಯಾ, ಉಜ್ರೆ
ಮಹಾಬಳೇಶ್ವರ ವೆಂಕಟ್ರಮಣ ಹೆಗಡೆ, ಭೈರುಂಬೆ, ಹುಳಗೋಳ
ಹು. ಚಂ. ರಾಮಶಾಸ್ತ್ರಿ, ಹೊಸದುರ್ಗ
ನೀಲಕಂಧರ ಮೇಲಿನಮನಿ, ನರೇಂದ್ರ
ಜಿ. ಆರ್‌, ಶಿವರಾಮ, ಡಾವಣಗೆರೆ
೫೫, ಸರಮಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಸ್ವಾಮಿಜಿಯವರು,
ಶ್ರೀ ದ್ವಾರಕಾ ಜಗದ್ಗುರು ಸಂಸ್ಥ್ಯಾನಂ
೫೬, ಸರಮಸೂಜ್ಯ ಶ್ರೀಶಿನಕುಮಾರ ಸ್ವಾಮಿಜಿಯವರು,
ಶ್ರೀ ಸಿದ್ಧಗಂಗಾಮಠ್ಕ ತುಮಕೂರು
೫೭. ಎಚ್‌. ಬಿ. ಲಕ್ಷ್ಮಣ ಶಾನಭಾಗ, ಮದ್ರಾಸ
೬೩, ನಾಗೇಂದ್ರ ಅನಂತ ಭಟ್ಟ ಹಿತ್ಲಳ್ಳಿ, ಮಂಚೀಕೇರಿ
೬೫. ವ್ಹಿ. ಆರ್‌. ಹೆಗಡೆ ಶಿಗೇಹಳ್ಳಿ, ಸಿದ್ಧಾಪುರ
೬೬. ನಮ್‌. ಪಾಂಡುರಂಗ ಭಟ್ಟಿ, ಮಂಗಳೂರು
೬೮, ಓಟ. ಸುಬ್ರಾಯ ಭಟ್ಟಿ, ದೇನಿಪುರ
೭೧. ಬ. ಎನ್‌ ಹಳೇಪೇಟಿ, ಓಗಳೆವಾಡಿ, ಸಾತಾರಾ
೭೩೩. ಏ. ಆರ್‌. ಲಕ್ಷ್ಮೀನಾರಾಯಣ, ಜೋಧಪುರ
೭೬. ಶ್ರೀ ಸಿದ್ಧೇಶ್ವರ ಮೋಫತ್‌ ವಾಚನಾಲಯ, ಅಥಣಿ
೭೮. ಎಸ್‌. ಎಚ್‌. ಜಿ. ಶಿವಾನಂದ ಜೋಯಿಸ್‌, ಸೊರಬ
೩೯. ಯು. ಸದಾನಂದ ನಾಯಕ, ಮಂಗಳೂರು
೮೧. ದಿ. ನಿಕ್ಟೋರಿಯಾ ಜ್ಯುಚಿಲೀ ಲಾಯುಬ್ರರೀ, ಕುಮಟಾ
೪೨, ಪರಮಪೂಜ್ಯ ಶ್ರೀ ಅದನಾರುಮಠದ ಸ್ವಾಮಿಜಿಯವರು, ಉಡುಫಿ

ಪರಮಪೂಜ್ಯ ಶ್ರೀ ಕಾಣೂರಮಠದ ಸ್ವಾನಿಜಿಯವರು, ಉಡುಪಿ


ಪರಮಪೂಜ್ಯ ಶ್ರೀ ಸೋಧೆವಾದಿರಾಜಮಠದ ಸ್ವಾನಿಂಜಿಯವರು, ,,

- ಕೇ. ಎನ್‌. ಮುತುರಾಜು, ಬೆಂಗಳೂರು


ಜವಳಿ ನಾಗೇಶರಾನ್‌, ತೀರ್ಥಹಳ್ಳಿ
ದಿ. ಸದ್ವೈದ್ಯಶಾಲಾ ಲಿನಿಟೆಡ್‌, ನಂಜನಗೂಡು
ಶ್ರೀ ಸಿದ್ಧಿನಿನಾಯಕ ವಾಚನಾಲಯ, ಹತ್ತರಗಿ, ಸಂಪಖಂಡ
ಎಮ್‌. ಎಸ್‌. ಗೋಪಾಲಕೃಷ್ಣರಾವ್‌, ಮೆಳುವರಿಗೆ
ಫಿ. ಎಸ್‌. ಉಳ್ಳಿಪ್ರಧಾನ, ಕಾರವಾರ
ಡಾ. ಎಮ್‌. ವ್ಹಿ. ಶಾನಭಾಗ, ಸಾಗರ
ಎಮ್‌, ವಾಸುದೇವರಾವ್‌, ಸುರತ್ಕಲ್‌
ಪರಮಪೂಜ್ಯ ಶ್ರೀ ದ್ವಾರಕಾನಾಥತೀರ್ಥ ಶ್ರೀಪಾದವಡೇರ,
ಶ್ರೀಸಂಸ್ಥಾನಗೋಕರ್ಣ-ಪರ್ತಗಾಳೀ ಜೀವೋತ್ತಮ ಮಠಾಧೀಶರು
ಪರಮಪೂಜ್ಯ ಶ್ರೀ ಸರ್ವಜ್ಞೇಂದ್ರ ಸರಸ್ವತಿಸ್ವಾನಿ ಶ್ರೀಪಾದಂಗಳು,
ಶ್ರೀಸ್ವರ್ಣವಲ್ಲೀ ಮಠಾಧೀಶರು, ಸೋಂದೆ, ಸಿರ್ಸಿ
ಆರ್‌. ವ್ಹಿ. ಭಟ್ಟ ಜೆಂಗಳೂರು
ಜಿ. ಜಿ. ಹುಲಕುಂದ, ಅಥಣಿ
ವಾಮನ ಗೋನಿಂದ ಸೈ ಹೆಗ್ಗಾರ, ಸಿದ್ದಾಪುರ
ಶ್ರೀನೆಂಕಟ್ರಮಣ ದೇನಸ್ಥಾ ನ್ಯ ಮಂಗಳೂರು
ಸೀ. ಬ. ತಿಪ್ಪೇಸ್ವಾಮಿ, ಒಬಳ್ಳಾಪುರ
ಯು. ರಾಘವೇಂದ್ರ ಕೃಷ್ಣಭಟ್ಟ, ಉಡುಪಿ
ಕೇ. ಶಿವಶಂಕರ ಐತಾಳ, ಮಂಗಳೂರು
ಪಿ. ಏ. ಶ್ರೀಧರ ಶೇಣೈ, ಉಡುಪಿ
ಚಿ. ವಾಸುದೇವರಾನ್‌, ಬೆಂಗಳೂರು
ವ್ಹಿ. ಎಚ್‌. ದೇವರಾಜ ಬೆಂಗಳೂರು
ಬಿ, ಜಿ. ಕುಲಕರ್ಣಿ, ನರಗುಂದ
ಎಮ್‌. ಜೇ. ಅಚ್ಯುತರಾವ್‌, ತೀರ್ಥಹಳ್ಳಿ
ಯು. ಎಸ್‌. ನಾರಾಯಣ, ಮೈಸೂರು
ಮಹಾಬಳೇಶ್ವರ ಗಣಪತಿ ಹೆಗಡೆ, ಗೋರ್ಸಗದ್ದೆ, ಮುಂಚೀಕೇರಿ
ಒಚಕಡ ಗ್ರೂಪ ಜಂದುಳಿದ ವರ್ಗದ ಕೂಲಿಕಾರರ ಸಹಕಾರಿ
ಸಂಘ, ಲಿನಿಟಿಡ್‌,) ಅಂಕೋಲಾ

ಶ್ರೀ ಚಾಂದ್ರಾಯಣೀ ತ್ರ್ಯಂಬಕ ದಾಮೋದರ ಹೆಬ್ಬಾರ, ಕ ೨೦ಂಟಿಕಣಿ,


ಅಂಕೋಲಾ
ದೇನೇಂದ್ರ ಗಣಪತಿ ಭಟ್ಟ, ಅಚನೆ, ಅಂಕೋಲಾ
ಕ ಭೈರವೇಶ್ವರ ಚಿನ್ನ ಭಟ್ಟ, ಅಚನೆ. ಅಂಕೋಲಾ
» ನಾರಾಯಣ ಗಣಪಯ್ಯ ಭಟ್ಟಿ, ಅಚವೆ, ಅಂಕೋಲಾ
» ಸುಬ್ರಾಯ ಶಿವರಾಮ ಭಟ್ಟ, ಅಚನೈೆ, ಅಂಕೋಲಾ
೫» ತಿಮ್ಮಣ್ಣ ಈಶ್ವರ ಹೆಗಡೆ ಅಚನೆ, ಅಂಕೋಲಾ
» ನಾರಾಯಣ ಭೈರ ಭಟ್ಟಿ, ಅಚವನೆ, ಅಂಕೋಲಾ
» ಗಜಾನನ ರಾಮ ಭಟ್ಟ, ಆಚವೆ, ಅಂಕೋಲಾ
» ನಾರಾಯಣ ಸುಬ್ರಾಯ ಭಟ್ಟಿ, ಅಚವೆ, ಅಂಕೋಲಾ
» ನಾರಾಯಣ ವಿಘ್ನೇಶ್ವರ ಹೆಗಡೆ, ಅಚನೆ, ಅಂಕೋಲಾ
» ಶಿವರಾಮ ಗಣಪ ಭಟ್ಟ, ಅಚನವೆ ಅಂಕೋಲಾ
» ನಾಗಪ್ಪಾ ಹರಿ ಹೆಗಡೆ, ಅಚನೆ, ಅಂಕೋಲಾ
ವೆಂಕಟ್ರಮಣ ನರಸಿಂಹ ಭಟ್ಟಿ, ಅಚನೆ, ಅಂಕೋಲಾ
» ನೀಲಕಂಠ ಗೋಪಾಳ ಹೆಗ್ಗಾರ, ಅಚನೆ, ಅಂಕೋಲಾ
» ಶಿವು ಕಮಾಲ ಗೌಡಾ ಮಸಕತ್ತ ಕೆಳಗಿನಕೇರಿ, ಸಂಪಖಂಡ
ಮೆಸರ್ಸ ಎಲ್‌. ಜಿ. ಸೆಂದೆ ಎಂಡ ಕಂಪನಿ, ಸಿರ್ಸಿ
» ಪಿ. ಎಸ್‌. ಕಾಮತ, ಕಾರವಾರ
ಪೀಪಲ್ಸ್‌ ಮಲ್ಟಿ ಪಸರ್ಸಜ ಹಾಯಸ್ಕೂಲ್‌, ಅಂಕೋಲಾ
» ರಾಮಚಂದ್ರ ಗೋಪಾಳ ಭಟ್ಟ ಕೋನಾರ, ರಾಮನಗುಳಿ
5. BU ರಾಮಣ್ಣಾ, ಹಾಸನ
ಪಿ. ಕೇ, ಮಾಧವರಾವ್‌, ಮುಂಬಯಿ
» ಕರ್ಣಾಟಕ ನಿಶ್ವನಿದ್ಯಾಲಯ, ಧಾರವಾಡ:

(ಶ್ರೀಮದನಂತೇಶ್ವರ ದೇವಸ್ಥಾ ನ್ಯ, ಮಂಜೇಶ್ವರ


ಮಹಾತ್ಮಾ ಗಾಂಧಿ ಮೆಮೋರಿಯಲ್‌ ಕಾಲೇಜು, ಉಡುಪಿ
» ಕೇ. ಕೇ. ಹೈ, ಉಡುಪಿ
ನೇಟನ್‌ ಜನರಲ್‌ ಲಾಯಬ್ರರಿ, ಮುದ್ದೇಬಿಹಾಳ
ಜ್ಞಾನಮಂದಿರ, ಹೊಸಾಡ, ಹೊನ್ನಾವರ
ಮೊಗನೀರ ಶ್ರೀ ಜ್ಞಾನೋದಯ ಸಮಾಜ, ಮಂಗಳೂರು
» ಇವು. ಜಿ. ಮಹಾಂತಶೆಟ್ಟರ, ಲಕ್ಷ್ಮೇಶ್ವರ
» ನಮ್‌, ರಘುನಾಥ ನಾಯಕ, ಮಂಗಳೂರು
ಮುನ್ನುಡಿ

ಅಥರ್ವಣನೇದಕ್ಕೆ ಅಥರ್ನಾಂಗಿರಸ ವೇದನೆಂತಲೂ, ಭ್ರಗ್ವಂಗಿರಸವೇದ


ನೆಂತಲೂ, ಬ್ರಹ್ಮವೇದವೆಂತಲ್ಕೂ ಅಮೃತವೇದನೆಂತಲೂ ಕರೆಯುತ್ತಾರೆ. “ ಇದು
ಶ್ರೇಷ್ಠವಾದ ವೇದವಾಗಿರುವದು. ಇದು ಬ್ರಹ್ಮಜ್ಞಾನಿಗಳ ಹೃದ್ದೇಶದಲ್ಲಿ ಹುಟ್ಟಿರುವದು.
ಈ ಭೃಗ್ವಂಗಿರೆಸವು ಮಹಾ ಬ್ರಹ್ಮಜ್ಞಾ ನವಾಗಿರುವದು. ಯಾವುದು ಅಂಗಿರಸವೋ
ಅದೇ ರಸವು ಅಂದರೆ ಸತ್ವವು. ಯಾವುದು ಅಥರ್ವಣವೋ ಅದೇ ಭೇಷಜನು.
ಯಾವುದು ಭೇಷಜವೋ ಅದೇ ಅಮೃತವು. ಯಾವುದು ಅಮೃತವೋ ಅದೇ
ಬ್ರಹ್ಮವು ಅರ್ಥಾತ್‌ ಅಥರ್ವಣವೇದವು ” ಎಂದು ಗೋಪಥಬಾಹ್ಮಣವು ಸಾರುತ್ತದೆ.
(ಗೋಪಥ- ಬ್ರಾಹ್ಮಣ ೧-೯; ೩-೫; ೨-೧೬)

“ ಅಥರ್ವಣದ ಮಂತ್ರಗಳ ಸಿದ್ಧಿಯಾದಕೆ ಸರ್ವ ಪುರುಷಾರ್ಥಗಳೂ ಸಿದ್ಧ


ವಾಗುವವು. ಯಾವ ರಾಜ್ಯದಲ್ಲಿ ಅಥರ್ವಣವೇದವನ್ನು ಚೆನ್ನಾಗಿ ತಿಳಿದಂಥ ಮತ್ತು
ಅದರ ಮಂತ್ರಸಿದ್ಧಿಯನ್ನು ಪಡೆದಂಥ ಮಹಾತ್ಮನು ವಾಸಮಾಡುತ್ತಾನೋ, ಆ
ರಾಜ್ಯವು ನಿರಂತೆರವೂ ಉತ್ತ ಶೋತ್ತರನಾಗಿ ಅಭಿವೃದ್ಧಿಯನ್ನು ಹೊಂದುತ್ತಿರುತ್ತದೆ. ”
(ಅಥರ್ವಪರಿಶಿಷ್ಟ ೨-೫; ೪-)

ಅಥರ್ವಣವೇದವು ಮಾನವನ ಜೀವನವನ್ನು ಸುಖಕರನನ್ನಾಗಿ ಮಾಡಿ,


ಆತನಿಗೆ ಅನೇಕತರದ ಸಿದ್ಧಿಗಳನ್ನು ಕೊಡುತ್ತದೆ. ಇದರಿಂದ ಮಾನವನ ಐಹಿಕ
ಮತ್ತು ಪಾರಲೌಕಿಕ ಸುಖವೃದ್ಧಿಗಳ ಸಾಧನಗಳು ಸಿದ್ಧಿಸಲ್ಪಡುವವು.
ಖಯಗ್ವೇದದಿಂದ ಜ್ಞಾನವೂ, ಯಜುರ್ನೇದದಿಂದ ಕರ್ಮಗಳೂ, ಸಾಮವೇದ
ದಿಂದ ಪರಮಾತ್ಮನ ಉಸಾಸನೆಯೂ ಲಭಿಸುವವು. ಇನೆಲ್ಲವುಗೆಳನ್ನು ಕಲಿತಾದ
ಮೇಲೆಯೇ ಅಥರ್ವಣ ವೇದವನ್ನು ಪ್ರಾರಂಭಿಸಬೇಕು. ಯಾಕೆಂದರೆ ಅಥರ್ನಣವೇದ
ದಿಂದ ಆತ್ಮಜ್ಞಾನವೂ ಬಲಪ್ರಾನ್ತಿಯೂ ಸರ್ವಾರ್ಥ ಸಿದ್ಧಿಯೂ) ಎಲ್ಲತರದ ಸುರು
ಷಾರ್ಥಗಳೂ, ಪ್ರಾಪ್ತವಾಗುವವು.

ಆಜೀವ ಸದಸ್ಯರ ಯಾದಿಯಲ್ಲಿ ಮುದ್ರಿಸಲು ಕಣ್ಣು ತಪ್ಪಿ ಉಳಿದ ಪ್ರಮುಖ


ಆಜೀವಸದಸ್ಯರೋರ್ವರ ಹೆಸರು:
೧೬೩. ಪ್ರೀ ಗಜಾನನ ಉನುಾನುಹೇಶ್ವರ ಹೆಗಡೆ, ಅಲೇಸರ, ಸಿರ್ಸಿ,
ಗಿಂ

ಅಥರ್ವನ"” (ಅಥ್ಯಅರ್ವನ್‌) ಈ ಶಬ್ದದ ಗ p ಕ ಈ ಬದಿಗೆ”


ಎಂದು ಜಗತ್ತಿನಲ್ಲಿಲಿ ಎರಡೇ ಪದಾರ್ಥಗಳಿರುವವು:
ಆಗುತ್ತದೆ. ಒಂದು, “ ನಾನು ”;
0 ಭಿ ನನಾದ ಸಂಪೂರ್ಣ ಜಗತ್ತು.” pF. ಅಶಕ್ತನಿರುನೆನು,
ಇನ್ನೊಂದು ಡಿ ನನ್ನಿಂದ
ಶಕ್ತಿಯ ಉಗಮವು ಈ ನನ್ನಲ್ಲಿರುವದಿಲ್ಲ, ಆದರೆ ಆ ಶಕ್ತಿಯ ಉಗಮವು ನನ್ರಿ0ದ ಭಿನ್ನ
ವಾದ ಬೇಕೆ ಪಧಾರ್ಥಗಳಲ್ಲಿಯೇ, ಬೇರೆ ಮೌ೨್ರಣಿಗಳಲ್ಲಿಯೇ, ಬೇಕೆ ಜಗೆತ್ತು ಗಳ ಲ್ಲಿಯೇ

ಇರುವನೆಂದು ಪ್ರತಿಯೊಬ್ಬನು ತಿಳಿದುಕೊಳ್ಳುತ್ತಾನೆ. ಆದರೆ. “ ವಿಶ್ವದ ಸಂಪೂರ್ಣ,


ಸಮಗ್ರ, ಸರ್ವಶಕ್ತಿ ಯೆಲ್ಲವೂ " ಈಗೆ ಈ ಬದಿಗೆ? ಅಂದರೆ ನಿನ್ನಲ್ಲಿಯೇ ಇರುವ
ದೆ'ಂಬುದಕ್ಕೆ ಅಥರ್ವಣವೇದ ಶಬ್ದದ ಅರ್ಥವೇ ಸಾಕ್ಷಿಯು.

ಪತಂಜಲಿಯು "ಮಹಾಭಾಷ್ಯ'ದಲ್ಲಿ « ನವಧಾಂಥರ್ವಣೋ ವೇದಃ” ಎಂದು


ಹೇಳುತ್ತಾನೆ. "ಅಥರ್ವಣ ಪರಿಶಿಷ್ಟ' ದಲ್ಲಿ « ತತ್ರ ಬ್ರಹ್ಮವೇದಸ್ಯ ನವ ಭೇದಾ
ಭವಂತಿ '' ಎಂದಿದೆ. ಆದ್ದರಿಂದ ಹ ವೇದಕ್ಕೆ ಒಂಬತ್ತು ಶಾಖೆ (ಅಥವಾ ಸಂಹಿತೆ)
ಗಳು ಇರುವವು:

೧ ಪೈಸ್ಸಲಾದ, ೨. ಸ್ಕೌದ ಅಥವಾ ತೌದ, ೩. ವೆಗೌದ್ರ ೪. ಶೌನಕ,


೫. ಜಾಬಾಲ, ೬. ಜಲದ್ರ ೭. ಬ್ರಹ್ಮೆನದ್ದ ೮. ದೇವದರ್ಶ ಮತ್ತು ೯. ಚಾರಣವೈದ್ಯ.
ಪಪ್ಪ ಲಾದಸಂಹಿತೆ ಮತ್ತು ಶೌನಕಸಂಹಿತೆಗಳು ಉಪಲಬ್ಧ್ಬವಿರುವವು.
ಇವುಗಳಲ್ಲಿ ಸೆ
ಇವೆರಡರಲ್ಲಿಯೂ ಬಹುವ್ಯತ್ಯಾಸವು ಇರದ್ದರ ಮೂಲಕ ನಾವು ಇನೆರಡರಿಂದಲೂ
ಮಂತ್ರಗಳನ್ನು ತೆಗೆದುಕೊಂಡಿರುವೆವು.

ಈ ಅಥರ್ನಣವೇದದ ಪೈಸ್ಟಲಾದ-ಸಂಹಿತೆಯ ಭೂರ್ಜಪತ್ರದಲ್ಲಿ] ಶಾರದಾ


ಲಿಪಿಯಿಂದ ಹಸ್ತಲಿಖಿತವಾದ ಪ್ರತಿಯು ನಿಡ್ರಾಂಸರ ತವರುಮನೆಯಾದ ಕಾಶ್ಮೀರ
ದಲ್ಲಿತ್ತು. ಕಾಶ್ಮೀರದ ಮಹಾರಾಜ ರಣವೀರ. ಸಿಂಹರ ಕಾಲದಲ್ಲಿ (೧೮೭೫) “ಈ
ಪ್ರತಿಯು ಜರ್ಮನ್ನರಾದ ರಾತ್‌ (ಣಂ) ಎಂಬವರ ಕೈಯಲ್ಲಿ ಸಿಲುಕಿ ಭಾರತದ
ದುರ್ದೈೈವದಿಂದಲೋ ಏನೋ ಎಂಬಂತೆ ಆ ಏಕಮೇವಾದ್ವಿತೀಯವಾದ ಪ್ರತಿಯು
ಭಾರತದಿಂದ ಹೊರಗೆ ಹೋಗಿ ಜರ್ಮನಿಯಲ್ಲಿಯ ಟ್ಯುಬಿಂಜೆನ ( Tubingen )
ವಿಶ್ವನಿದ್ಯಾಲಯದಲ್ಲಿಯೇ ಇರುವದು. ಅಂದಿನಿಂದಲೇ ಸಕಲ ನಿದ್ಯಾವ್ಯಾಸಂಗ
ದಲ್ಲಿಯೂ, ಸರ್ವಜ್ಞಾ ನ-ನಿಜ್ಞಾ ನಗಳಲ್ಲಿಯೂ ಜರ್ಮನಿಯು ವಿಶ್ವದಲ್ಲಿಯೇ ಪ್ರಪ್ರಥಮ
ವಾದ ಪ್ರಗೆತಿಯ ಪಥದಲ್ಲಿ ನಡೆದುಬಂದಿರುವದು. ಹೀಗೆ ಸಕಲ ಆಧುನಿಕ ಆವಿಷ್ಟಾರ
ಗಳಿಗೂ ನಮ್ಮ ಪೂರ್ವಜರ ಅಥರ್ವಣವೇದವೇ ಮೂಲಕಾರಣವು. ಇಂದಿಗಾದರೂ
ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಆಗುವ ಅಥರ್ವಣವೇದದ ಅಧ್ಯಯನ-ಅನು
ಸಂಧಾನಗಳ ಒಂದು ಸಾವಿರದ ಅಂಶವಾದರೂ ನಮ್ಮ ಭಾರತದೇಶದಲ್ಲಿ ನಡೆದಿರುವ
ದಿಲ್ಲ. ಇಲ್ಲಿಯೇ ನನ್ಮು ಆಥೋಗತಿಯ ಮೂಲಕಾರಣನಿನೆ,
ಅಥರ್ವಣದ ಶೌನಕ ಸಂಹಿತೆಯ ಗತಿಯಾದರೂ ಮೇಲಿನಂತೆಯೇ ಆಯಿತು.
೧೮೫೬ ರಲ್ಲಿ ನಮ್ಮ ಭಾರತದಿಂದ ಜರ್ಮನ್ನರಾದ ರಾತ್‌ ಮತ್ತು ವಿಟ್ನೀ (Whithney)
ಎಂಬವರು ಇದರ 'ಮೂಲಪ್ರತಿಯನ್ನು ತಕ್ಕೊಂಡುಹೋಗಿ ಬರ್ಲಿನದಲ್ಲಿಟ್ಟಿರು.
ಪೈಪ್ಪುಲಾದ ಮತ್ತು ಶೌನಕಸಂಹಿತೆಗಳು ಜ ರ್ಮನ್ನ ರ ಅನುಜ್ಞೆ ಯಿಂದ
ಅಮೇರಿಕದಲ್ಲಿರುವ ಬಾಲ್ಬಿಮೋರ” (Baltimore)ದಲ್ಲಿ ವಿಶ್ವದಲ್ಲಿಯೇ ಸರ್ವ
ಪ್ರಥಮವಾಗಿ ರೋಮನ್‌ ಲಿಪಿಯಲ್ಲಿ ಮುದ್ರಿತವಾಗಿ ಪ್ರಸಿದ್ಧವಾದವು.

ಅಥರ್ವಣ ವೇದದಲ್ಲಿ ೨೦ ಕಾಂಡಗಳೂ, ಸುಮಾರು ೪೫೦೦ ಮಂತ್ರ


ಗಳೂ ಇರುತ್ತವೆ. ಅಥರ್ವಣ ವೇದಕ್ಕೆ “ ಗೋಪಥ ಬ್ರಾಹ್ಮಣ" ವೇ ಮುಖ್ಯವಾದದ್ದು,
ಅಥರ್ವಣ ವೇದಕ್ಕೆ ಮುಂಡಕೋಸನಿಸತ್ತು, ಮಾಂಡೂಕ್ಯೋಪನಿಷತ್ತು ಮತ್ತು
ಪ್ರಶ್ನೋಪನಿಷತ್ತು ಗಳೆಂಬ ಈ ಮೂರು ಉಪನಿಸತ್ತುಗಳೇ ಮುಖ್ಯವಾದವುಗಳು. ಈ
ವೇದಕ್ಕೆ ವೈತಾನಶ್ರೌ ತಸೂತ್ರವೂ, ಕೌತಿಕಗೃಹ್ಯಸೂತ್ರವೂ' ಇರುವವು.

ಖು ಗೈದ ಯಜುರ್ವೇದ ಮತ್ತು ಸಾಮವೇದಗಳಿಗೆ ಅನೇಕ ಭಾಷ್ಯ


ಗಳಿರುವವು. ಆದರೆ ಅಥರ್ವಣವೇದಕ್ಕೆಸಿಕಿರುವದು ಸಾಯಣಾಚಾರ್ಯರ ಭಾಷ್ಯ
ವೊಂದೇ. ಇಂಗ್ಲೀಷಿನಲ್ಲಿ ಎಮ್‌. ಬ್ಲೂವ
ಮಫಿಲ್ಹ, `ರಿಚಾರ್ಡ ಗರ್ಜೆ ಮತ್ತು ಗ್ರಿನಿಥ
ರೆಂಬ ಪ್ರತಿಭಾಶಾಲಿಗಳು ಇದನ್ನು ಪ್ರಕಟಿಸಿರುವರು. ನಾನಾದರೂ ಇಂಗ್ಲೀಷಿನಲ್ಲಿ
ನಮ್ಮದೇ ಆದ ಭಾಷಾಂತರವನ್ನು "ಸ್ರಕಟಸಲಿರುವೆವು. ಹಿಂದಿಯಲ್ಲಿ ಇದರ ಅನುವಾದ

ವನ್ನು ಸಂ. ಶ್ರೀಪಾದ ದಾಮೋದರ ಸ
ಸಾತವಳೇಕರರೂ, ಪಂ. ಜಯದೇವ ನಿದ್ಯಾಲಂಕಾ
ರರೂ ಮಾಡಿರುವರು. ಇವರೆಲ್ಲರಸ ಯವನ್ನು ನಾವು ಈ ಗ್ರಂಥವನ್ನು ಸಂಪಾದಿಸು
ವಾಗ್ಗೆ ಅನೇಕಾನೇಕ ಭಗ 'ಗಗನ:0ರುಿತು. ಇವರೆಲ್ಲರಿಗೂ ನಮ್ಮ
ಅನಂತ ವಂದನೆಗಳು.

ಅಥರ್ವಣವೇದವನ್ನು ಅನಧಿಕಾರಿಗಳೂ, ಅಪ್ರಾಯಸ್ಥ ರೂ ದಯನಿಟ್ಟು


ಓದಬಾರದು.
key ತದ ಹ್ಮ ಕ ಹ ca ೫. ಹ ಬ ಕ್ಕ ೌ ನತ್ತಾ ಈ ಇ
py
% ಹ 4
ಷ್ಠ ತೆ ದಿ ನ್ಯಇ ರಷ

ಇರ
|
ಇಂದ
er
ಜಾಮಿ, Ee
Ue CS

ee
Bs Ry

k KN

ಕ್ಷ
೪8
ee 6 9- A +, ls 3
* ದಶವಾರ್ಷಿಕ ದ್ವಿಗುಣಿತ-ಧನ >: ಯೋಜನೆ

ನೀವು ಅನುಕೂಲಸ್ಥರಾಗಿದ್ದ ಪಕ್ಷದಲ್ಲಿ ಮತ್ತು ನರಮಾತ್ಮನು ನಿಮಗೆ ಧಾರ್ಮಿಕ


ಬುದ್ಧಿಯನ್ನು ಕೊಟ್ಟಿದ್ದರೆ--

ನಿಮ್ಮ ಹಣವನ್ನು ವನೇದ-ಮಹಾಭಾರತಗಳ ಪ್ರಕಾಶನಕ್ಕಾಗಿ ನಮಗೆ ಇಂದೇ


ಕಳುಹಿಸಿ ಹತ್ತು ವರ್ಷಗಳ ತರುವಾಯ ಅದರ ಇಮ್ಮಡಿ ಹೆಣವನ್ನು ನಮಿ ಒಂದ
ತಾ

ಪಡೆಯಿರಿ; ಅಂದರೆ ಈಗ ನೀವು ನಮಗೆ ರೂ. ೧೦೦/-, ರೂ. ೫೦೦/-, ಅಥವಾ


ರೂ. ೧,೦೦೦/- ಗಳನ್ನು ಕಳುಹಿಸಿಕೊಟ್ಟರ್ಕೆ ಹತ್ತು ವರ್ಷಗಳ ತರುವಾಯ ನೀವು
ನಮ್ಮಿಂದ ಅನುಕ್ರಮವಾಗಿ ರೂ. ೨೦೦/-, ರೂ.೧೦೦೦/-, ಅಥವಾ ರೂ. ೨,೦೦೦/-
ಗಳನ್ನು ಪಡೆಯುವಿರಿ. (ನಾವು ಈ ವಿಷಯದಲ್ಲಿ ಒಂದು ನೂರು ರೂಪಾಯಿಗಳಿಗಿಂತ
ಕಡಿಮೆಯ ರಕಮನ್ನು ಸ್ವೀಕರಿಸುವದಿಲ್ಲ.) ಇದರ ಬಗ್ಗೆ ಯೋಗ್ಯವಾದ ಡಿಪೊಜಿಟ್‌
ರಿಸೀಟನ್ನು ಕೊಡಲಾಗುವದು.

ಆದ್ದರಿಂದ ನಿಮಗೆ ಅನುಕೂಲನಿದ್ದನ್ಟು ಹಣವನ್ನು ನಮಗೆ ಈ ಮಹತ್ಕಾರ್ಯದ


ಸಲುವಾಗಿ ಕೂಡಲೇ ಕಳುಹಿಸಿಕೊಡಿರಿ.

ಲಕ್ಷ್ಮಣ ಬಾಬಣಿ ಸೈ ಮೆವೊೋರಿಯಲ್‌ ಪಬ್ಲಿಕೇಶನ್ಸ್‌,


ಘೋಡಕೆ ಬಿಲ್ಡಿಂಗ ಜಯಚಾಮರಾಜ ನಗರ, ಹುಬ್ಬಳ್ಳಿ
( ಧಾರವಾಡ ಜಿಲ್ಲೆ)
%
This volume is dedicated
to 04 evetlasing memoty
of my loving mothe,
Mrs. Padmavati Sheshagiri Pai
who 01601142 les last in ೨ಜಾರಅಂ
ಫು
Hubli (Moo. 1957) (
|| ೫7೫0 Sef ॥ || (
)ಸಂ
ಕನ್ನಡ ಅಥರ್ವಣವೇದ
ಪ್ರಥಮ ಕಾಂಡ
ಒಂದನೇ ಪ್ರಸಾಠಕ

ಮೊದಲನೆಯ ಅನುವಾಕವು
ಸೂಕ್ಕ: ೧
ಈ ಸೂಕ್ತದ ದೇವತೆ: ವಾಚಸ್ಸತಿಯು; ಯಸಿ : ಅಥರ್ವಾ.

| | | |
4. a faa ಇಗಿಗಗಿತ oa ಇಂಗೌ! ಗಾ:
| |
ಹ ಬಟ ಓಜ (ಟಂ Fag A 1 1॥
| | |
೧. ಯೇ ತ್ರಿಷಪ್ತಾಃ ಸಂಸತ ನಿಶ್ವಾ ರೂಪಾಣಿ ಜಿಭ್ರತಃ।
|
ವಾಚಸ್ಪತಿರ್ಬಲಾ ತೇಷಾಂ ತನ್ಮ್ಹೋ/ಅದ್ಯ ದಧಾತು ಮೇ An

ಯೇ (ಯಾವ) ತ್ರಿ-ಸಪ್ತಾಃ ( ಮೂರು ಅವಸ್ಥೆ ಗಳಲ್ಲಿರುವ ಏಳು ಪದಾರ್ಥಗಳು)


ವಿಶ್ವಾ ರೂಪಾಣಿ (ಎಲ್ಲ ರೂಪಗಳನ್ನು) ಬಿಭ್ರತಃ ( ಧರಿಸಿರುತ್ತ) ಪರಿಯಂತಿ (ಎಲ್ಲೆಡೆ
ಯಲ್ಲಿಯೂ ಹಜ್ಬಿರುವವೋ),; ತೇಷಾಂ (ಅವುಗಳ) ತನ್ವಃ ಬಲಾಃ( ಶಾರೀರಿಕ ಬಲಗಳನ್ನು)
ವಾಚಸ್ಪತಿಃ (ಮಾತಿನ ಸ್ವಾಮಿಯು) ಅದ್ಯ(ಇಂದು) ಮೇ ( ನನಗೆ) ದಧಾತು ( ಕೊಡಲಿ).

ಪೃಥ್ವಿ, ಆಪ, ತೇಜ ವಾಯ್ಕು ಆಕಾಶ, ತನ್ಮಾತ್ರ ಮತ್ತು ಅಹಂಕಾರಗಳೆಂಬ


ಯಾವ ಏಳು ಪದಾರ್ಥಗಳು ಸತ್ತ್ವ, ರಜಸ್ಸು ಮತ್ತು ತಮಸ್ಸುಗಳಂಬ ಮೂರೂ
ಅವಸ್ಥೆಗಳಲ್ಲಿದ್ದು ಕೊಂಡು ಸೃಷ್ಟಿಯ ಎಲ್ಲ ರೂಪಗಳನ್ನು ಧರಿಸಿ ಎಲ್ಲೆಡೆಯಲ್ಲಿಯೂ
¢ ಹೆಬ್ಬಿರುವವೋ, ಅವುಗಳ ಶಾರೀರಿಕ ಬಲಗಳನು ,ತತ್ವೋಸದೇಶಕನಾದ ವಾಚಸ್ಸತಿಯು,
ಇಂದು ನನಗೆ ಅನುಗ್ರಹಿಸಲಿ |© |
೧೮ ಕನ್ನಡ ಅಥರ್ವಣ ವೇದ [ಕಾ.೧, ಸೂ, ಮ. ೨

| |
A gaafe aE ಕೌತಿಸ WAR ಕ್ಕ |

ada A wad aang af aq WR


|
೨. ಪುನರೇಹಿ ವಾಚಸ್ಪತೇ ದೇನೇನ ಮನಸಾ ಸಹ |
| | |
ನಸೋಸ್ಪತೇ ನಿ ರಮಯ ಮಯ್ಯೇವಾಸ್ತು ಮಯಿ ಶ್ರುತಂ ॥ ೨॥
ವಾಚಸ್ಪತೇ ( ವಾಚಸ್ಪತಿಯೇ) ದೇನೇನ ಮನಸಾ ಸಹ (ದಿವ್ಯವಾದ ಮನಸ್ಸಿ
ನೊಡನೆ) ಪುನಃ (ಇನ್ನೊಮ್ಮೆ) ಏಹಿ (ಬಾರಯ್ಯಾ). ವಸೋಷ್ಟತೇ ( ವಸುಗಳ ಸ್ವಾಮಿಯೇ)
ನಿ ರಮಯ ( ಆನಂದವನ್ನುಂಟುಮಾಡು). ಶ್ರುತಂ ( ಕಲಿತಿರುವ ವಿದ್ಯೆಯು) ಮಯಿ ಏವ
( ನನ್ನಲ್ಲಿಯೇ) ಅಸ್ತು (ಇರಲಿ).
ವಾಚಸ್ಪತಿಯ್ಯೇ ದಿವ್ಯ ಮಾನಸವುಳ್ಳವನಾಗಿ ನನ್ನ ಮುಂದೆ ಇನ್ನೊಮ್ಮೆ
ಬಾರಯ್ಯಾ. ವಸುಗಳೆ ಸ್ವಾಮಿಯೇ, ನನ್ನನ್ನು ಸಂತುಷ್ಟಗೊಳಿಸು. ನಾನು
ಕಲಿತಿರುವ ವಿದ್ಯೆಯೂ, ಜ್ಞಾನವೂ ನನ್ನಲ್ಲಿ ಸ್ಥಿರವಾಗಿರುವಂತೆ ಅನುಗ್ರಹಿ
ಸಯ್ಯಾ. | ೨ ||

ಕ emf A ಕಾನಿ nd ಕ ತಾತ

ಷ1ಸಇಇಗಿ ಗ ರಕ್ತ ಷಶಾಸ1ತತ್ತ ಇಗ ಜ್ವತಷ ॥ 2


4. ಇಹೈವಾಭಿ ನಿ ತನೂಭೇ ಆರ್ತ ಇವ ಜೃಯಾ |

ವಾಚಸ್ಸತಿರ್ನಿ ಯಚ್ಛ ತು ಮಯ್ಯೇವಾಸ್ತು ಮಯಿ ಶ್ರುತಂ 4


ಜ್ಯಯಾ ( ಬಿಲ್ಲಿನ ಹಗ್ಗದಿಂದ) ಉಭೇ ಆರ್ತೀ ಇವ (ಬಿಲ್ಲಿನ ಎರಡೂ ತುದಿಗಳಂತೆ)
ಇಹ ಏವ ( ಈ ಜೀವನದಲ್ಲಿಯೇ ) ಉಭೌ ( ಎರಡನ್ನೂ) ಅಭಿ ವಿ ತನು ( ಸುಸಜ್ಜಿತ
ಗೊಳಿಸು). ವಾಚಸ್ಪತಿ: ( ಗುರುವು) ನಿಯಚ್ಛೆತು ( ವಿನಯಪೂರ್ವಕವಾಗಿ ಕಲಿಸಲಿ )'
ಮಯಿ ಶ್ರುತಂ ( ನಾನು ಕಲಿತಿರುವ ವಿದ್ಯೆಯು) ಮಯಿ ಏನ ( ನನ್ನಲ್ಲಿಯೇ) ಅಸ್ತು
( ಇರಲಿ).
ಯಾನ ರೀತಿಯಲ್ಲಿ ಬಿಲ್ಲಿನ ಹೆಗ್ಗದಿಂದ ಆ ಬಿಲ್ಲಿನ ಎರಡೂ ತುದಿಗಳ್ಳು
ವಿಜಯಕ್ಕಾಗಿ ಸದಾ ಸನ್ನದ್ಧವಾಗಿ ನಿಂತಿರುವವೋ, ಅದರಂತೆಯೇ ಈ ಜೀವನದಲ್ಲಿ
ಸಮಾಜದ ಎರಡೂ ತುದಿಗಳಂತಿರುವ ಗುರುಶಿಷ್ಯರಿಬ್ಬರನ್ನೂ ನಿದ್ಯೆಗಾಗಿ ಸುಸಜ್ಜಿತ
ಗೊಳಿಸಯ್ಯಾ. ಗುರುವು ನಿತ್ಯವೂ ನಿಯಮಾನುಸಾರವಾಗಿದ್ದು, ತನ್ನ ಶಿಷ್ಯನಿಗೆ
ಕಲಿಸಲಿ ಮತ್ತು ಆ ಗುರುವಿನಿಂದ ಕಲಿತಿರುವ ನಿವ್ಯೆಯೂ, ಜ್ಞಾನವೂ ಶಿಷ್ಯನಾದ
ನನ್ನಲ್ಲಿ ಸ್ಥಿರವಾಗಿರುವಂತೆ ಅನುಗೃಹಿಸಯ್ಯಾ. lal
ಕಾ.೧, ಸೂ. ೨ ಮ. ೪] ಕನ್ನಡ ಅಥರ್ವಣ ವೇದ ೧೯

೪, ತಃ ಜು marcela |

ಷೆ ya 7೪೧ ಇ! gad A 11೧೧ we W

೪, ಉಸಹೂತೋ ವಾಚಸ್ಪತಿರುಪಾಸ್ಮಾನ್‌ ವಾಚಸ್ಸತಿರ್ಹ್ವಯತಾಂ |

ಸಂ ಶ್ರುತೇನ ಗಮೇಮಹಿ ಮಾ ಶ್ರುತೇನ ಹಿ ರಾಧಿಸಿ ।೪॥

ವಾಚಸ್ಸ್ಪತಿಃ ಉಪಹೂತಃ (ಗುರುವು ಆಹ್ವಾನಿಸಲ್ಪಟ್ಟಿನು). ವಾಚಸ್ಸತಿಃ (ಗುರುವು)


ಅಸ್ಮಾನ್‌ ( ನಮ್ಮನ್ನು ) ಉಪಹ್ವಯತುು ( ಕರೆಯಲಿ). ಶ್ರುತೇನ ( ಜ್ಞಾನದಿಂದ)
ಸಂಗಮೇಮಹಿ ( ನಾವು ಸಂಪನ್ನರಾಗುವಾ). ಶ್ರುತೇನ ಮಾ ವಿರಾಧಿಷಿ (ಆ ಜ್ಞಾನದ
ವಿರುದ್ದ ನಾವೆಂದಿಗೂ ಹೋಗದಿರುವಾ ),

ವಿದ್ಯಾದಾನಕ್ಕಾಗಿ ವಾಚಸ್ಸ ತಿಯು ಆವಾನನಿಸೆಲ್ಪಟ್ರಪು; ವಿದ್ಯೆಯ ಸ್ವಾ


ಯಾದ ಆ ವಾಚಸ್ಪ್ಸ ತಿಯು ನನ್ನು ಸರಿಯಾದ ದಾರಿಯಲ್ಲಿ ಒಯ್ಯಲಿ. fy
ಕೃಪೆಯಿಂದ ನಾವು " ವ್ಯಾವಂತರ, ಜಾ_ನಿಗಳೂ ಆಗಿ, ಆ ಜಾನದ ವಿರುದ್ದವಾಗಿ
ಗೂ ಹೋಗದಂತೆ ಅನುಗ್ರಹಿಸಯ್ಯಾ. ೪ ||

ಈ ಸೂಕ್ತದ ದೇವತೆ: ಸರ್ಜನ್ಯವು; ಖುಸಿ : ಅಥರ್ವಾ.

I | |
ಆ Rm mea Rai ಕರಾ fA |
I I ಕ ;
Am cam wai gd RATA ॥ 1॥
ಈ | | | |
೫. ನಿದ್ಮಾ ಶರಸ್ಯ ಪಿತರಂ ಪರ್ಜನ್ಯಂ ಭೂರಿಧಾಯಸಂ ।
| | |
ನಿದ್ಮೋ ಷ್ವಸ್ಯ ಮಾತರಂ ಪೃಥಿನೀಂ ಭೂರಿವರ್ಪಸಂ won

ಶರಸ್ಯ ಪಿತರಂ ( ಬಾಣದ ಅಥವಾ ತೃಣದ ತಂದೆಯು) ಭೂರಿಧಾಯಸಂ ( ಬಹು


ವಿಧವಾಗಿ ಪೋಷಿಸುವ) ಪರ್ಜನ್ಯಂ ( ಮಳೆಯೆಂದು) ವಿದ್ಮ (ತಿಳಿದಿರುವೆವು). ಅಸ
ಮಾತರಂ ( ಅದರ ತಾಯಿಯು) ಭೂರಿವರ್ಪಸಂ ( ಅನೇಕ ತರದ ಕುಶಲತೆಗಳಿಂದ ಕೂಡಿದ)
ಪೃಥಿವೀಂ ( ಪೃಥ್ವಿಯೆಂದು) ಸುವಿದ್ಮ ( ಚೆನ್ನಾಗಿ ಅರಿತಿರುವೆವು). '
೨೦ ಕನ್ನಡ ಅಥರ್ವಣ ನೇದ [ ಕಾ. ೧, ಸೂ, ೨, ಮ. ೫

ಶತ್ರುನಾಶಕವಾದ ಶರದಂತಿರುವ ಸಂತಾನದ ತಂದೆಯು ಬಹು ವಿಧವಾಗಿ


ಪೋಷಿಸುವ ಪರ್ಜನ್ಯದಂತೆ ಇರುವನೆಂದೂ, ಅನೇಕ ತರದ ಕುಶಲತೆಗಳಿಂದ ಕೂಡಿದ
ಸೃಧ್ವಿಯಂತೆ ಆತನ ತಾಯಿಯಿರುವಳೆಂದೂ, ನಾವು ಅರಿತಿರುವೆವು. ( ಈ ಪೃಢಥ್ವಿ-
ಪರ್ಜನ್ಯಗಳ ಸಂಯೋಗದಿಂದಲೇ ಸಂತಾನದ ಉತ್ಪತ್ತಿಯಾಗುವುದು ). | a ||

| | | ಈ
೩. sak ಇಡ 0 ಸರಕರ od / ಕಡ ।
a ] ₹೫೬1 $f ll Ru

೬ ಜ್ಯಾಗಕೇ ಪರಿ ಹೋ ನಮಾಶ್ಮಾನಂ ತನ್ವಂ/ಕೃಥಿ|


ನೀಡುರ್ವರೀಯೋರರಾತೀರಪ ದ್ವೇಷಾಂಸ್ಯಾ ಕಥಿ ೨

ಜ್ಯಾಕೇ (ತಾಯಿಯೇ) ನಃ (ನಮ್ಮನ್ನು) ಪರಿ ನಮ (ಪರಿಣಿತಗೊಳಿಸು).


ತನ್ವಂ ( ಶರೀರವನ್ನು) ಅಶ್ಮಾನಂ (ಕಲ್ಲಿನಂತೆ ಧೃಢವಾಗಿ) ಕೃಧಿ ( ಮಾಡು ). ವೀಡುಃ
( ಬಲಶಾಲಿಗಳಾಗಿ) ದ್ವೇಷಾಂಸಿ ಅರಾತೀಃ ( ದ್ವೇಷಿಸುವ ಶತ್ರುಗಳನ್ನು) ವರೀಯಃ
( ಸಂಪೂರ್ಣವಾಗಿ ) ಅಸ ಕೃಧಿ ( ದೂರಗೊಳಿಸು).

ಜಯವನ್ನು ಸಂಪಾದಿಸಿಕೊಡುವ ತಾಯಿಯೇ, ನಿನ್ನ ಪುತ್ರರಾದ ನಮ್ಮ


ಶರೀರವು ಕಲ್ಲಿನಂತೆ ಸುದೃಢವಾಗುವಂತೆ ಮಾಡವ್ವಾ. ಅದರಿಂದ ನಾವು ಬಲಶಾಲ
ಗಳಾಗಿ ನಮ್ಮನ್ನು ದ್ವೇಷಿಸುವ ಶತ್ರುಗಳೆಲ್ಲರನ್ನು ಸಂಪೂರ್ಣವಾಗಿ ದೂರಗೊಳಿಸಲು
ಸಮರ್ಥರಾಗುನಂತೆ ಅನುಗ್ರಹಿಸವ್ವಾ. | ೨ ||

೨, ಜ್ಞ WT: fea ಅರ್ಫತ್ಯ ಕರ್ಣೇ ಬನ್ನ

ಯ Rie 3
೭, ವೃಕ್ಷಂ ಯದ್ಧಾವಃ ಪರಿಷಸ್ವ್ತಜಾನಾ ಅನುಸ್ಟೂರಂ ಶರಮರ್ಚಂತ್ಯೃಭುಂ I

ಶರುಮಸ್ಮದ್ಯವಯ ದಿಡ್ಯುಬಿಂದ್ರ 1೩॥

ಯತ್‌( ಯಾವ ರೀತಿಯಲ್ಲಿ) ವೃಕ್ಸಂ ಪರಿಷ್ಟ್ರಜಾನಾಃ ಗಾವಃ ( ಮರಕ್ಕೆ ಕಟ್ಟಿದ


ಗೋವುಗಳು) ಖುಭುಂ ಶರಂ ( ತೇಜಸ್ವಿಯಾದ ಕರುವನ್ನು) ಅನುಸ್ಫುರಂ ( ಪೂರ್ಣ
ವೇಗದಿಂದ) ಅರ್ಚಂತಿ( ಇಚ್ಛಿಸುವವೋ ), ( ಅದೇ ರೀತಿಯಲ್ಲಿ) ಇಂದ್ರ ( ಇಂದ್ರನೇ )
ಅಸ್ಮತ್‌ ( ನಮ್ಮ) ದಿವ್ಯಂ ಶರಂ ( ತೇಜಸ್ವಿಯಾದ ಸಂತಾನವನ್ನು ) ಯಾನಯ ( ದೂರ
ಹೋಗುವಂತೆ ಮಾಡು).
ಕಾ. ೧, ಸೂ. ೨, ಮ. ೭] ಕನ್ನಡ ಅಥರ್ವಣ ನೇದ ೨೧ಿ

ಯಾವ ರೀತಿಯಲ್ಲಿ ಮರಕ್ಕೆ ಕಟ್ಟಿದ ಗೋವುಗಳು ತಮ್ಮ ತೇಜಸ್ವಿಯಾದ


ಕರುವನ್ನು ಪೂರ್ಣವೇಗದಿಂದ ಇಚ್ಛಿ ಸುವವೋ, ಅದೇ ರೀತಿಯಲ್ಲಿ, ಸರ್ವೇಶ್ವರನಾದ
ಇಂದ್ರದೇವನೇ, ಶರದಂತಿರುವ ನನ್ಮೂ ಸಂತಾನವು ನಮ್ಮಿಂದ ದೂರ ಹೋಗಿ,
ವೃದ್ಧಿ
dd ಅನುಗ್ರೆಹಿಸಯ್ಯಾ. || ೩ ||

| | |
¢c. maa gad arafiag Ava |
| |
gai Wi wad raf ಪ್ರಜ Fl ॥ ೪ ॥
ಆ. ಯಥಾ ದ್ಯಾಂ ಚ ಪ ಥಿನೀಂ ಚಾಂತಸ್ತಿ ಸ್ಮ
ತಿ ತೇಜನಂ |
|
ಏವಾ ರೋಗಂ ಚಾಸ್ರಾವಂ ಚಾಂತಸ್ತಿ ಷ್ಮತು ಮುಂಜ ಇತ್‌ I೪

ಯಥಾ (ಯಾವರೀತಿಯಲ್ಲಿ) ದ್ಯಾಂ ಪೃಥಿನಿೀಂ ಚ ಅಂತಃ (ದ್ಯಾವಾ-ಪೃಥಿವಿಗಳ


ನಡುನೆ) ತೇಜನಂ ತಿಷ್ಕತಿ (ತೇಜೋಮಯವಾದ ಪ್ರಕಾಶವು ನಿಲ್ಲುವದೋ) ಏವ (ಅದೇ
ರೀತಿಯಲ್ಲಿ) ರೋಗಂ ಚ ಅಸ್ರಾನಂ ಚ ಅಂತಃ (ರೋಗ ಮತ್ತು ಸ್ರಾವಗಳ ನಡುನೆ)
ಮುಂಜಃ ( "ಮುಂಜ'ವೆಂಬ ದರ್ಭೆಯು) ಇತ್‌ ( ನಿಶ್ಚಯಪೂರ್ವಕವಾಗಿ) ತಿಷ್ಕತು
( ನಿಲ್ಲಲಿ).

ಯಾವ ರೀತಿಯಲ್ಲಿ ದ್ಯಾವಾ ನೃಧಿವಿಗಳೆ ನಡುವೆ ತೇಜೋಮಯವಾದ ಪರ್ರಕಾಶ-


ವಿರುವದೋ, ಯಾನ ರೀತಿಯಲ್ಲಿ ಮುಂಜ: 'ವೆಂಬ ದರ್ಭೆಯು ರೋಗ ಫರ್‌
"ಸ್ರಾವ'ಗಳ ನಡುವೆ ಇದ್ದು ಅವುಗಳನ್ನು ದೂರಗೊಳಿಸುವದೋ ಅದೇ ರೀತಿಯಲ್ಲಿ
ಸಂತಾನವಾದರೂ ತನ್ನ ತಂಡೆ-ತಾಯಿಗಳ ನಡುವೆ ಇದ್ದು ತನ್ನನ್ಫೂ ಅವರನ್ನೂ
ಉದ್ಭರಿಸಲಿ. | ೪ ||

ಸೂಕ್ತ; ೩
ಈ ಸೂಕ್ತದ ದೇವತೆ: ವಿವಿಧ ದೇವತೆಗಳು; ಯಸಿ: ಅಥರ್ವಾ

ಇ, fra ea Ret wh Tega |


ef” |
Amd

ಗೀ ಸ ded aE eg feu 1 ॥
೨೨ ಕನ್ನಡ ಅಥರ್ವಣ ವೇದ [ ಕಾ.೧, ಸೂ. ತ, ಮ. ೯

| | |
೯. ನಿದ್ಮಾ ಶರಸ್ಕ ಪಿತರಂ ಪರ್ಜನ್ಯಂ ಶತನೃಷ್ಣ್ಯಂ।
| | | | |
ತೇನಾತೇ ತನ್ಮೇ ೩ ಶಂಕರಂ ಪೃಥಿವ್ಯಾಂತೇ ನಿಷೇಚನಂ
| ಪ್ರಾ ್ಕ 3 ಜ್ಯ
ಬರಿಷ್ಟೇ ಅಸ್ತು ಬಾಲಿತಿ Hon

ಶರಸ್ಯ ಪಿತರಂ ಶತವೃಷ್ಟ್ಯಂ ಪರ್ಜನ್ಯಂ ವಿದ್ಧ (ಶರದ ಪಿತನು ನೂರಾರು ಶಕ್ತಿ


ಗಳಿಂದ ಯುಕ್ತವಾದ ಪರ್ಜನ್ಯವೆಂದು ನಾವು ತಿಳಿದಿರುವೆವು). ತೇನ ( ಅದರ ಸಹಾಯ
ದಿಂದ) ತೇ ತನ್ಮೇ ( ನಿನ್ನ ಶರೀರದ ಸಲುವಾಗಿ) ಶಂ ಕರಂ ( ಆರೋಗ್ಯವನ್ನುಂಟು
ಮಾಡುತ್ತೇನೆ). ಪೃಥಿವ್ಯಾಂ ( ಪೃಥಿವಿಯಲ್ಲಿ) ತೇ ನಿಷೇಚನಂ (ನಿನ್ನ ಸಿಂಚನವಾಗಲಿ),
ತೇ ( ನಿನ್ನ) ( ದೋಷಗಳೆಲ್ಲವೂ) ಬಾಲ್‌ ಇತಿ ( ಶೀಘ್ರವಾಗಿಯೇ ) ಬಹಿಃ ಅಸ್ತು
( ಹೊರಗೆ ಹೋಗಲಿ).

ಶರದ ಪಿತನು ನೂರಾರು ಶಕ್ತಿಗಳಿಂದ ಯುಕ್ತವಾದ ಪರ್ಜನ್ಯವೆಂದು ನಾವು


ತಿಳಿದಿರುವೆವು. ಆ ಪರ್ಜನ್ಯಜಲದ ಸಹಾಯದಿಂದ ನಿನ್ನ ಶರೀರವನ್ನು ನಾನು
ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ. ಪೃಥಿನಿಯಲ್ಲಿ ನಿನ್ನ ಸಿಂಚನವಾಗಲಿ ಅಂದರೆ
ದೋಷಗಳೆಲ್ಲವೂ ನಿನ್ನ ಶರೀರದಿಂದ ಹೊರಗೆ ಹೋಗುವವು. lA ||

90. ಔಗ ಔತ Rat fa ಸಕತ್ನಣಷ್ನ |


| | I | | [ I
adda | ಬಟು ಬಟು ಟು sg ಬೂ ..
| | |
೧೦. ನಿದ್ಮಾ ಶರಸ್ಯ ಪಿತರಂ ಮಿತ್ರಂ ಶತವೃಷ್ಣ್ಯಂ |
© ಡಿ ಎದ ಯಯ (71 |
ತೇನಾ ತೇ ತನ್ಮೇ ೩ ಶಂ ಕರಂ ಪೃಥಿವ್ಯಾಂ ತೇ ನಿಷೇಚನಂ ।
| |
ಬಹಿಷ್ಟೇ ಅಸ್ತು ಬಾಲಿತಿ NSN

ಶರದ ಹಿತನು ನೂರಾರು ಶಕ್ತಿಗಳಿಂದ ಯುಕ್ತವಾದ ಮಿತ್ರ (ಪ್ರಾಣ.


ವಾಯು ದೇವತೆ) ನೆಂದು ನಾವು ತಿಳಿದಿರುನೆವು. ಆ ಪ್ರಾಣನಾಯುದೇನನ
ಸಹಾಯದಿಂದ ನಾನು ನಿನ್ನ ಶರೀರವನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ.
ಪೃಥ್ವಿಯಲ್ಲಿ ನಿನ್ನೆ ಸಿಂಚನನಾಗಲಿ ಅಂದಕೆ ದೋಷಗಳೆಲ್ಲವೂ ನಿನ್ನ ಶರೀರದಿಂದ
ಹೊರಗೆ ಹೋಗುವವು. 1೨]
೫ಾ.೧, ಸೂ. ತ, ಮ. ೧೧] ಕನ್ನಡ ಅಥರ್ವಣ ವೇದ ೨೩

| | |
೧೧. ವಿದ್ಮಾ ಶರಸ್ಯ ಪಿತರಂ ವರುಣಂ ಶತವೃಷ್ಣ್ಯಂ।
| | | |
ತೇನಾ ತೇ ತನ್ವೇ ೩ ಶಂ ಕರಂ ಪೃಥಿವ್ಯಾಂ ತೇ ನಿಷೇಚನಂ

ಬಹಿಷ್ಟೇ ಅಸ್ತು ಬಾಲಿತಿ 4

ಶರದ ಪಿತನು ನೂರಾರು ಶಕ್ತಿಗಳಿಂದ ಯುಕ್ತನಾದ ವರುಣನೆಂದು ನಾವು


ತಿಳಿದಿರುವೆವು. ಸಮುದ್ರದೇವನಾದ ಆ ವರುಣನ ಸಹಾಯದಿಂದ ನಾನು ನಿನ್ನ
ಶರೀರವನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ. ಪೃಥಿನಿಯಲ್ಲಿ ನಿನ್ನ ಸಿಂಚನ
ವಾಗಲಿ, ಅಂದರೆ ದೋಷಗಳೆಲ್ಲವೂ ನಿನ್ನ ಶರೀರದಿಂದ ಹೊರಗೆ ಹೋಗುವವು. | ೩॥

| | |
1. ಟು ಟು ಟು ಇಟ ಬುಜ |
| | |
ಕಿಸ1 ಕ ಕಾಕಿ 3 ಕ ತಟ
| | | |
gent ಕೈ Rad aRE weg EA NN

|
೧೨. ನಿದ್ಧಾ ಶರಸ್ಕ ಪಿತರಂ ಚಂದ್ರಂ ಶತವೃಷ್ಣ್ಯಂ 1
|
ತೇನಾ ತೇ ತನ್ವೇ ೩ ಶಂ ಕರಂ ಪೃಥಿವ್ಯಾಂ ತೇ ನಿಷೇಚನಂ

ಬಹಿಷ್ಟೇ ಅಸ್ತು ಬಾಲಿತಿ 9

ಶರದ ಪಿತನು ನೂರಾರು ಶಕ್ತಿಗಳಿಂದ ಯುಕ್ತನಾದ ಚಂದ್ರನೆಂದು ನಾವು


ತಿಳಿದಿರುವೆವು. ಔಷಧಿಗಳ ಅರಸನಾದ ಆ ಚಂದ್ರನ ಸಹಾಯದಿಂದ ನಾನು ನಿನ್ನ
ಶರೀರವನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ. ಪೃಥಿನಿಯ ಲ್ಲಿ ನಿನ್ನ
ಸಿಂಚನವಾಗಲಿ ಅಂದರೆ ದೋಷಗಳಿಲ್ಲವೂ ನಿನ್ನ ಶರೀರದಿಂದ ಹೊರಗೆ
ಹೋಗುವವು. |೪|

13, 6೪1 ೯೫೫೫ ೧೫ ಇ ಟು |


amr 3A
ಇಇ! 3 Ried af weg wife ॥ ಇ ॥
೨೪ ಕನ್ನಡ ಅಥರ್ವಣ ನೇದ [ಕಾ.೧,ಸೂ. ೩, ಮ. ೧೩

| |
೧೩. ನಿದ್ಮಾ ಶರಸ್ಯ ಪಿತರಂ ಸೂರ್ಯಂ ಶತವೃಷ್ಣ್ಯಂ।
[A ಕ್‌ | ಸ್‌ | |
ತೇನಾ ತೇ ತನ್ವೇ ೩ ಶಂ ಕರಂ ಪೃಥಿವ್ಯಾಂ ತೇ ನಿಷೇಚನಂ

ಬಷಿಷ್ಟೇ ಅಸ್ತು ಬಾಲಿತಿ ॥ ೫॥

ಶರದ ಪಿತನು ನೂರಾರು ಶಕ್ತಿಗಳಿಂದ ಯುಕ್ತನಾದ ಸೂರ್ಯನೆಂದು


ನಾವು ತಿಳಿದಿರುನೆವು. ಜೀವನ-ತತ್ತ್ವದಾತನಾದ ಆ ಸೂರ್ಯನ ಸಹಾಯದಿಂದ
ನಾನು ನಿನ್ನ ಶರೀರವನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ. ಪೃಥಿವಿಯಲ್ಲಿ
ನಿನ್ನ ಸಿಂಚನವಾಗೆಲ್ಲಿ ಅಂದರೆ ದೋಷಗಳೆಲ್ಲವೂ ನಿನ್ನ ಶರೀರದಿಂದ ಹೊರಗೆ
ಹೋಗುವವು. | ೫ ||

sl |
aw. grag ಪಟ ಮು ಸ |
| |
ga A qe ಪ್ರಷತ! afRalisid ಹಕೆತಷ್ಟ ॥ ೩ ॥
(| | ಜ್ನ
೧೪. ಯದಾಂತ್ರೇ ಷು ಗನೀನ್ಕೋರ್ಯದ್ವಸ್ತಾ ವಧಿಸ

ನಿವಾತೇ ಮೂತ್ರಂ ಮುಚ್ಯತಾಂ ಬಹಿರ್ಚಾಲಿತಿ ಸರ್ವಕಂ ॥೬॥

ಯತ್‌ ( ಯಾವುದು) ಅಂತ್ರೇಷು (ಕರಳುಗಳಲ್ಲಿ) ಗವೀನ್ಯೋ: ( ಮೂತ್ರ


ನಾಡಿಗಳಲ್ಲಿ ಇರುವದೋ ), ಯತ್‌ (ಯಾವುದು) ಬಸ್ತೌ ( ಮೂತ್ರಾಶಯದಲ್ಲಿ) ಅಧಿ
ಸಂಶ್ರುತಂ ( ಒಂದೆಡೆಯಲ್ಲಿ ಕಲೆತಿರುವದೋ ), ಏವ ತೇ ಮೂತ್ರಂ (ಆ ನಿನ್ನೆ ಮೂತ್ರವು)
ಸರ್ವಕಂ (ಎಲ್ಲವೂ) ಬಾಲ್‌ ಇತಿ ( ಶೀಘ್ರವಾಗಿ) ಬಹಿಃ ಮುಚ್ಛತಾಂ ( ಹೊರಗೆ
ಹೋಗಲಿ ).

ಕರಳುಗಳಲ್ಲಿಯೂ ಮೂತ್ರನಾಡಿಗಳಲ್ಲಿಯೂ, ಮೂತ್ರಾಶಯದಲ್ಲಿಯೂ


ಇರುವ ಯಾನ ಮೂತ್ರವು ಒಂದೆಡೆಯಲ್ಲಿ ಕರೆತಿರುನಜೋ, ಆ ನಿನ್ನ ಮೂತ್ರ
ನೆಲ್ಲವೂ ಶೀಘ್ರವಾಗಿ ಹೊರಗೆ ಹೋಗಲಿ. |೬

ಇಟ, 7 4 ಔಗಾಗಿ ಶೀತ asfAre ಕಷ |


za 2 ad geet afeaifef wie ॥ 9 ॥
ಕಣ. ೧, ಸೂ. ತ್ರಿ, ಮ. ೧೫] ಕನ್ನಡ ಅಥರ್ವಣ ವೇದ ೨೫

| | | |
೧೫. ಪ್ರತೇ ಭಿನದ್ಮಿ ಮೇಹನಂ ನರ್ತ್ರಂ ವೇಶಂತ್ಯಾ ಇವ ।
| |
ಏವಾ ತೇ ಮೂತ್ರಂ ಮುಚ್ಯತಾಂ ಬಹಿರ್ಬಾಲಿತಿ ಸರ್ವಕಂ ೭

ವೇಶಂತ್ಯಾಃ ( ಸರೋವರದ ನೀರಿನ) ವರ್ತ್ರಂ ಇವ ( ಒಡ್ಡಿನಂತೆ) ತೆ ಮೇಹನಂ


( ನಿನ್ನ ಮೂತ್ರದ್ವಾರವನ್ನು) ಪ್ರ ಭಿನದ್ಮಿ( ತೆರೆಯುತ್ತೇನೆ ).

ಸಕೋವರದ ನೀರಿಗೆ ಕಟ್ಟಿದ ಒಡ್ಡಿನ ದ್ವಾರವನ್ನು ತೆರೆಯುವಂತೆ, ನಾನು


ನಿನ್ನ ಮೂತ್ರದ್ವಾರವನ್ನಾದರೂ ತೆರೆಯುತ್ತೇನೈ, ಅಂದರೆ ನಿನ್ನ್ನ ಮೂತ್ರವೆಲ್ಲವೂ
ಶೀಘ್ರವಾಗಿ ಹೊರಗೆ ಹೋಗಲಿ. || ೭ ||

| | |
1. ಔಗೌಕ ಕೌ ಇಗ್ಗಿಗೌತ agama |
|
gm ಕೌ qe gaat afealfeia
WER ॥ € ॥
| |
೧೬. ನಿಹಿತಂ ತೇ ವಸ್ತಿಬಿಲಂ ಸಮುದ್ರಸ್ಯೋದಧೇರಿವ।
|
ಏವಾ ತೇ ಮೂತ್ರಂ ಮುಚ್ಯತಾಂ ಬಹಿರ್ಬಾಲಿತಿ ಸರ್ವಕಂ ॥೮॥

ಕ ಸಮುದ್ರಸ್ಯ ( ಸಮುದ್ರದ) ಉದಧೇಃ ( ವಿಸ್ತಾರವಾದ ಸರೋವರದ) ಇವ


( ಅದರಂತೆ) ವಸ್ತಿಜಿಲಂ (ನಿನ್ನ ಮೂತ್ರಾಶಯದ ದ್ವಾರವು) ನಿಸಿತಂ (ತೆರೆಯಲ್ಪಟ್ಟಿ
ರುವದು ).

ಸಮುದ್ರದ ಅಥವಾ ವಿಸ್ತಾರವಾದ ಸರೋವರದ ನೀರಿಗೆ ಮಾರ್ಗವನ್ನು ದ್ಧ


ಮಾಡಿಕೊಡುವಂತೆ ನಾನು ನಿನ್ನ ಮೂತ್ರಾಶಯದ ದ್ವಾರವನ್ನು ತೆಕಿದಿರುವೆನು,
ಆದ್ದರಿಂದ ನಿನ್ನ ಮೂತ್ರವೆಲ್ಲವೂ ಶೀಘ್ರವಾಗಿ ಹೊರಗೆ ಹೋಗಲಿ. | ಆ ||

[ | | |
೪ ಅ, ಇ್ವತ। gaqagesfa ad; |

ಕ್ಷ!ಸ ಸ್ಥಳಪ್ರಣತ!ಸಗ ಕಣ 14॥


|

೧೭. ಯಥೇಷುಕಾ ಪರಾನತದವಸೃಷ್ಟಾಂಧಿ ಧನ್ಮನಃ |


|
ಏನಾ ತೇ ಮೂತ್ರಂ ನುಚ್ಛತಾಂ ಬಹಿರ್ಬಾಳಿತಿ ಸರ್ವಕಂ IFN
೨೬ ಹನ್ನೆಕಡ 'ಅಫವಃರಣ ವೇದ [ ಕಾ. ಗ, ಸೂ. ೪, ಮ ೧೭

ಯಥಾ (ಯಾವ ರೀತಿಯಲ್ಲಿ) ಧೆನ್ಯನಃ (ಬಿಲ್ಲಿನಿಂದ) ಅಧಿ ಅವಸೃಷ್ಟ್ರಾ


( ಬಿಡಲ್ಪಟ್ಟಿ) ಇಷುಕಾ ( ಬಾಣವು) ಪರಾ ಅಪತತ್‌ ( ದೂರ ಹೋಗುವದೋ )...

ಯಾವ ರೀತಿಯಲ್ಲಿ ಬಿಲ್ಲಿನಿಂದ ಬಿಡಲ್ಪಟ್ಟಿ ಬಾಣವು ದೂರೆ ಹೋಗುವದೋ,


ಅದೇ ರೀತಿಯಲ್ಲಿ ನಿನ್ನ ಮೂತತ್ರವೆಲ್ಪವೂ ಶೀಘ್ರವಾಗಿ ಶರೀರದಿಂದ ಹೊರಗೆ
ಹೋಗಲಿ. | F ||

ಸೂಕ್ಮ: ೪
ಈ ಸೂಕ್ತದ ದೇವತೆ: ಆಪೋ ದೇವತೆಗಳು; ಯುಸಿ: ಸಿಂಧು ದ್ವೀಪನು.

16, sat ೨. aii |

ಕರನ ೮; 110
೧೮. ಅಂಬಯೋ ಯಂತ (ೈಳಿರ್ಷಾನುವೀ ಅಧ್ಯ ರೀಯತಾಂ |

ಸೃಂಚಂತೀರ್ಮಥುನಾ ಪಯಃ No

ಅಧ್ವರೀಯತಾಂ ( ಯಜ್ಞ ಕಾರ್ಯಗಳನ್ನು ಮಾಡುವ ಅಧ್ವರ್ಯುಗಳ)


ಜಾಮಯಃ ( ತಂಗಿಯಂತೆ) ಅಂಬಯಃ ( ತಾಯಂದಿರು) ಮಧುನಾ ( ಮಧುವಿ
ನೊಡನೆ) ಪಯಃ ( ಹಾಲನ್ನು) ಪೃಂಚಂತೀಃ ( ಕೂಡಿಸುತ್ತ) ಅಧ್ಯ್ವಭಿಃ ( ಮಾರ್ಗ
ಗಳಿಂದ) ಯಂತಿ ( ಸಾಗುತ್ತಿವೆ. )

ಯಜ್ಞಕಾರ್ಯಗಳನ್ನು ಮಾಡುವ ಅಧ್ವರ್ಯುಗಳ ತಂಗಿಗಳೆಂತೆಯೂ,


ಮಾತೆಯರಂತೆಯೂ ಇರುವ ಜಲಭರಿತವಾದ ನದಿಗಳು, ಮಧುನಿನೊಡಿನೆ ಹಾಲನ್ನು'
ಕೂಡಿಸುತ್ತ, ತಮ್ಮ ಮಾರ್ಗಗಳಿಂದ ಮುಂಡೆ ಸಾಗುತ್ತಿವೆ. | a ||
| )
ನ ಪ ತಗ ಇ ಇಗಿನೆ! ಸಕ: ಇಳ |
a A fram WR Wl
೧೯. ನಲ: ಉಪ ಸೂರ್ಯೇ ಜೊಳರ್ವಾ ಸೂಯ ಸಹ |

ತಾನೋ ಹಿನ್ವಂತ್ಯಧ್ವರಂ | 131


ಕಾ.೧, ಸೂ. ೪, ಮ. ೧೯] ಕನ್ನಡ ಅಥರ್ವಣ ವೇದ (೨ ಗಿ

ಯಾಃ ( ಯಾವ) ಅಮೂಃ ( ಈ ನದಿಗಳು) ಉಪ ಸೂರ್ಯೇ ( ಸೂರ್ಯನ


ಸಮ್ಮ್ಮುಖದಲ್ಲಿರುವವೋ) ವಾ (ಅಥವಾ) ಯಾಭಿಃ ( ಯೂರೊಡನೆ) ಸೂರ್ಯಃ ಸಹ
( ಸೂರ್ಯನು ನಲಿದಾಡುತ್ತಿರುವನೋ), ತಾಃ (ಅವುಗಳು) ನಃ (ನಮ್ಮ) ಅಧ್ಯ್ವರಂ
( ಯಜ್ಞವನ್ನು) ಹಿನ್ವಂತಿ ( ಸುಸಂಪನ್ನಗೊಳಿಸುವವು ).

ಯಾವ ಈ ನದಿಗಳು ಸೂರ್ಯನ ಸಮ್ಮುಖದಲ್ಲಿರುವವೋ, ಅಥವಾ


ಯಾರೊಡನೆ ಸೂರ್ಯನು ನಲಿದಾಡುತ್ತಿರುವನೋ, ಅಂಥ ಆ ನದಿಗಳು ನಮ್ಮ
ಯಜ್ಞವನ್ನು ಸುಪಂಪನ್ನಗೊಳಿಸುವವು. ||೨ ||

4s. ೫10 ಸನ ಫಾ ತಗ I: Rafe ತ; |

ಎ! ಫಷ ಕಣಿ: I 2

೭೦. ಆಪೋ ಡೇನೀರುಪ ಹ್ವಯೇ ಯತ್ರ ಗಾವಃ ಏಬಂತಿ ನಃ।

ಸಿಂಧುಭ್ರಃ ಕರ್ತ್ವಂ ಹನಿಃ 4

ಯತ್ರ (ಎಲ್ಲಿ) ನಃ ಗಾವಃ ಪಿಬಂತಿ (ನಮ್ಮ ದನಕರುಗಳು ಜಲಪಾನವನ್ನು


ಮಾಡುವವೋ) ಸಿಂಧುಭ್ಯಃ ( ನದಿಗಳ ಸಲುವಾಗಿ) ಹವಿಃ ಕರ್ತ್ತಂ (ಹವಿಸ್ಸು ತಯಾರಿಸ
ಲ್ಪಡುವದೋ), ದೇನೀಃ ಆಪಃ ( ದಿವ್ಯವಾದ ನೀರುಳ್ಳ ನದಿಗಳನ್ನು) ಉಪ ಹ್ವಯೇ
( ಪ್ರಶಂಸಿಸುತ್ತೇನೆ ).

ಯಾವ ನದಿಗಳಲ್ಲಿ ನಮ್ಮ ದನಕರುಗಳು ಜಲಪಾನವನ್ನು ಮಾಡುವವೋ


ಮತ್ತು ಯಾವ ನದಿಗಳ ಸಲುವಾಗಿ ಹವಿಸ್ಸು ತಯಾರಿಸಲ್ಪಡುವದೋ, ಆ ದಿವ್ಯ
ವಾದ ನೀರುಳ್ಳಿ. ನದಿಗಳನ್ನು ನಾನು ಪ್ರಶಂಸಿಸುತ್ತೇನೆ. 1೩1

| | | |

ul euro |
| | |
aga saefafevn wa ahd 7121 ೫೩೪ NA: ॥ ೪॥

೨೧. ಅಸ್ಪ್ವಂಂತರಮೃತಮಪ್ಪು ಭೇಷಜಂ।

ಅಪಾಮುತ ಪ್ರಶಸ್ತಿಭಿರಶ್ವಾ ಭನಥ ನಾಜಿನೋ

ಗಾವೋ ಭನಥ ನಾಜಿನೀಃ hv


೨೮ ಕನ್ನಡ ಅಥರ್ವಣ ನೇದ [ ಕಾ. ೧, ಸೂ. ೫, ಮ. ೨೧

ಅಪ್ಪು ಅಂತಃ ಅಮೃತಂ ( ನೀರಿನಲ್ಲಿ ಅಮೃತವಿರುವದು ), ಅಪ್ಪು ಭೇಷಜಂ


( ನೀರಿನಲ್ಲಿ ಔಷಧಗಳಿರುವವು) ಉತ (ಮತ್ತು) ಅಪಾಂ ಪ್ರಶಸ್ತಿಭಿಃ ( ನೀರಿನ ಪ್ರಶ
ಯುಕ್ತವಾದ ಶುಭಗುಣಗಳಿಂದ) ಅಶ್ವಾಃ ( ಕುದುರೆಗಳು) ವಾಜಿನಃ ಭವಥ ( ಶಕ್ತಿಶಾಲಿ
ಗಳಾಗುತ್ತವೆ), ಗಾವಃ ವಾಜಿನೀಃ ಭವಥ (ದನಗಳು) ಬಲಶಾಲಿಗಳಾಗುತ್ತನವೆ .

ನೀರಿನಲ್ಲಿ ಅಮೃತವಿರುವದು, ನೀರಿನಲ್ಲಿ ಔಷಧಗಳಿರುವವು ಮತ್ತು ನೀರಿನ


ಪ್ರಶಸ್ತಿಯುಕ್ತವಾದ ಶುಭ ಗುಣಗಳಿಂದ ಕುದುರೆಗಳು ಶಕ್ತಿಶಾಲಿಗಳೂ, ದನಗಳು
ಸತ್ವಶಾಲಿಗಳೂ ಆಗುತ್ತವೆ. |೪ |

ಸೂಕ್ತ: ೫
ಈ ಸೂಕ್ತದ ದೇವತೆ: ಆಪೋ ದೇವತೆಗಳು; ಯಷಿ : ಸಿಂಧುದ್ವೀಪನು.

ಇಇ. mies ಸವ 1 ತತ ಸತ |
ಇಕಿ ene i uu

೨೨ ಆಪೋ ಹಿ ಷೂ ಮಯೋಭುವಸ್ತಾ - ಊರ್ಜೆೇ ದಧಾತನ _


| |
ಮಹೇ ರಣಾಯ ಚಕ್ತಸೇ no ॥
ಆಸಃ ( ಆಪೋ ದೇವತೆಗಳಿರಾ) ಹಿ ಮಯೋ ಭುವಃ ಸ್ಥ (ನೀವು ಸುಖ
ದಾಯಕರೂ, ಕಲ್ಯಾಣಕಾರಿಗಳೂ ಆಗಿರುವಿರಾದ್ದರಿಂದ), ತಾಃ ( ಅಂಥ ನೀವು) ನಃ
ಊರ್ಜೇ ( ನಮ್ಮ ಬಲವರ್ಧನೆಗಾಗಿ) ಮಹೇ ರಣಾಯ ಚಕ್ಸ್ಪಸೇ ( ಮಹಾ ಸೌಂದರ್ಯದ
ಸಂಪಾದನೆಗಾಗಿ ) ದಧಾತನ ( ಹೃಷ್ಟ-ಪುಷ್ಪರನ್ನಾಗಿ ಮಾಡಿರಿ ).

ಆಪೋ ದೇವತೆಗಳಿರಾ, ನೀವು ಸುಖದಾಯಕರೂ, ಕಲ್ಯಾಣಕಾರಿಗಳೂ ಆಗಿ.


ರುವಿರಾದ್ದರಿಂದ್ರ ನೀವು ನನ್ಮು ಬಲನರ್ಧನೆಗಾಗಿಯೂ, ಸೌಂದರ್ಯದ ಪ್ರಾಪ್ತಿ
ಗಾಗಿಯೂ ನಮ್ಮನ್ನುಹೃಷ್ಟ- ಪುಷ್ಟರನ್ನಾಗಿ ಮಾಡಿರಿ. |a |
| | I |
ಇತಿ, ಶತ; faa ₹೫ ಇತರರ ಇ |
| I
ತಕೆ!ಗಿತ are: | WW
|
೨೩ ಯೋ ನಃ ಶಿನತನೋ ರಸಸ್ತಸ್ಯ ಭಾಜಯತೇಹ ನಃ 1
ಉಶತೀರಿವ ಮಾತರಃ 1೨॥
ಕಣ. ೧, ಸೂ. ೫, ಮ. ೨೩] ಕನ್ನಡ ಅಥರ್ವಣ ನೇದ ೨೯

ಯಃ (ಯಾವ) ವಃ (ನಿಮ್ಮ) ಶಿವತಮಃ ರಸಃ ( ಅತ್ಯಂತ ಕಲ್ಯಾಣಕಾರಿಯಾದ


ರಸವಿರುವದೋ), ಉಶತೀಃ ಮಾತರಃ ಇವ ( ತಮ್ಮ ಸಂತಾನವನ್ನು ಅತಿಶಯವಾಗಿ ಪ್ರೀತಿ
ಸುವ ತಾಯಂದಿರಂತೆ), ತಸ್ಯ ನಃ ಇಹ ಭಾಜಯತ ( ಅದನ್ನು ನಮಗೆ ಅನುಗ್ರಹಿಸಿರಿ),

ನಿಮ್ಮ ಯಾವ ಅತ್ಯಂತ ಕಲ್ಯಾಣಕಾರಿಯಾದ ರಸನಿರುವದೋ, ತಮ್ಮ


ಸಂತಾನವನ್ನು ಅತಿಶಯವಾಗಿ ಪ್ರೀತಿಸುವ ತಾಯೆಂದಿರಂತೆ, ನೀವೂ ನಿಮ್ಮಲ್ಲಿರುವ
ಆ ರಸವನ್ನು ನಮಗಿಲ್ಲಿಯೇ ಅನುಗ್ರಹಿಸಿರಿ. | ೨ ||

| | |
Rv. am ೫೭ mana ೫೬೫ wan ead ।
[ |
MA ATM ಈ ಸ; 13೫೩॥
|
೨೪. ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ।
|
ಆಪೋ ಜನಯಥಾ ಚ ನಃ I4

ಆಪಃ ( ಆಪೋ ದೇವತೆಗಳಿರಾ), ಯಸ್ಯ ಕ್ಪಯಾಯ ಜಿನ್ವಥ ( ಯಾವಾತನ


ನಿವಾಸಕ್ಕಾಗಿ ನೀವು ಮನಸ್ಸು ಮಾಡುನಿರೋ), ತಸ್ಮೈ (ಆತನಿಗಾಗಿ) ವಃ (ನಿಮ್ಮನ್ನು)
ಅರಂ ಗಮಾಮ (ಸಂಪೂರ್ಣವಾಗಿ ದೊರಕಿಸುತ್ತೇವೆ),"ನಃ ಜನಯಥ (ನಮ್ಮನ್ನು ವರ್ಧಿಸಿಠಿ).

ಆಪೋದೇವತೆಗಳಿರಾ ಯಾವಾತನ ನಿವಾಸಕ್ಕಾಗಿ ನೀವು ಮನಸ್ಸು ಮಾಡು


ವಿರೋ, ಆತನಿಗಾಗಿ ನಾವೂ ಸಹ ನಿಮ್ಮನ್ನು ಸಂಪೂರ್ಣವಾಗಿ ದೊರಕಿಸುತ್ತೇವೆ.
ನೀವೂ ಕೂಡ ನಮ್ಮಲ್ಲಿ ಅಭಿವೃದ್ಧಿಯನ್ನು ಹುಟ್ಟಿ ಸಿರಿ. |೩ |
| | | ಕೈ
ಇಇ Fam ತಗ7! qaedtaddiad |
|
mdr ೫1518 Adora we UW

೨೫. ಈಶಾನಾ ವಾರ್ಯಾಣಾಂ ಕ್ಪಯಂತೀಶ್ಚರ್ಷಣೀಫಾಂ |

ಆಪೋ ಯಾಚಾನಿ ಭೇಷಜಂ ॥೪॥

ಆಪಃ ( ಆಪೋದೇವತೆಗಳು) ವಾರ್ಯಾಣಾಂ ಈಶಾನಾಃ ( ಕಮನೀಯವಾದ


ಸುಖಗಳ ಸ್ವಾಮಿಗಳೂ), ಚರ್ಷಣೀನಾಂ ಕ್ಟಯಂತೀಃ ( ವಿಶ್ವದ ಸನುಸ್ತ ಪ್ರಾಣಿಗಳ
ಜೀವಕ್ಕೆ ಮುಖ್ಯಾಧಾರಸ್ವರೂಪಿಗಳೂ) ( ಆಗಿರುವದರಿಂದ) ಭೇಷಜಂ ಯಾಚಾಮಿ ( ಔಷಧಿ
ಗಳನ್ನು ಬೇಡುತ್ತೇನೆ).
೩೦ ಕನ್ನಡ ಅಥರ್ವಣ ನೇದ [ ಕಾ. ೧, ಸೂ' ಓ ಮ. ೨೫

ಆಸೋಜೇವತೆಗಳು ಕಮನೀಯವಾದ ಸುಖಗಳ ಸ್ವಾಮಿಗಳೂ, ವಿಶ್ವದ


ಸಮಸ್ತ ಪ್ರಾಣಿಗಳ ಜೀವನಕ್ಕೆ ಮುಖ್ಯಾಧಾರಸ್ವರೂಪಿಗಳೂ ಅಗೆರುನೆಣ ರಿಂದ ಇಂಥ
ಆಪೋದೇನತೆಗಳಲ್ಲಿ ನಾನು ಔಷಧಿಗಳ ಸಲುವಾಗಿ ಯಾಚನೆಯನ್ನು ಮಾಡುತ್ತೇನೆ.
|೪ |

ಸೂಕ: ೬
ಈ ಸೂಕ್ತದ ದೇವತೆ: ಆಪೋದೇವತೆಗಳು, ಸೋಮನು ಮತ್ತು ಅಗ್ನಿಯು;
ಯುಸಿ: ಸಿಂಧುದ್ವೀಪನು.
| | | |
we. ಸೇ ನೇ fife aq wag Mad |
|
೯ meh ಷನ ಸ: ॥ 10
| | | |
೨೬. ಶಂ ನೋ ದೇನೀರಭಿಷ್ಟಯ ಆಪೋ ಭವಂತು ಪೀತಯೋ।
|
ಶಂ ಯೋರಭಿ ಸ್ಪವಂತು ನಃ WO

ದೇನೀಃ ಆಪಃ ( ದಿವ್ಯವಾದ ಉದಕಗಳು) ನಃ ಶಂ (ನಮಗೆ ಸುಖ-ಶಾಂತಿಗಳನ್ನು


ದಯಪಾಲಿಸಲಿ) ಅಭಿಷ್ಟಯೇ ( ನಮ್ಮ ಇಷ್ಟದ ಪ್ರಾಪ್ತಿಗಾಗಿ) ಪೀತಯೇ ( ಕುಡಿಯುವ
ವಕ್ಕಾಗಿ) ಭನಂತು (ಇರಲಿ), ನಃ (ನಮಗೆ) ಶಂ ( ಶಾತಿಸ್ಥಾಸನೆಯನ್ನು ) ಯೋಃ
( ನಿಷಮತೆಯ ವಿನಾಶವನ್ನು) ( ಮಾಡುವ) ಅಭಿಸ್ರವಂತು ( ಸ್ರೋತಸ್ಸನ್ನು ಸಂಚಾಲಿಸಲಿ )'

ದಿವ್ಯವಾದ ಉದಕಗಳು ನಮಗೆ ಸುಖ- ಶಾಂತಿಗಳನ್ನು ದಯಪಾಲಿಸಲಿ. ನಮ್ಮ


ಅಭೀಷ್ಟದ ಪ್ರಾಪ
ಸ್ರಿಗಾಗಿಯೂ, ಜಲಪಾನದ ಉದ್ದೆ (ಶ್ಯವಾಗಿಯೂ, ಅವು ಇಲ್ಲಿಯೇ
ಇದ್ದು, ನಮಗೆ ಅಕಕ್ಲಯನಾದ ಶಾಂತಿಯನ್ನು ದಯವೂಲಿಸುವ ಮತ್ತು ನಮ್ಮಲ್ಲಿಯ
ವಿಷಮತೆಯನ್ನು ದೂರಗೊಳಿಸುವ ಸ್ರೋತಸ್ಸನ್ನು ಸದಾ ಸಂಚಾಲಿಸಲಿ. |೧|

ಇತಿ, ag 2 do ಸೂ Arm
ಜ.೭. 3
|
೨೬. ಅಸ್ಪೃ ಮೇ ಸೋನೋ ಅಬ್ರನೀದಂತರ್ನಿಶ್ವಾನಿ ಭೇಷಜಾ।
|
ಅಗ್ನಿಂ ಚ ನಿಶ್ಚಶಂಭುವಂ nou
ಕಾ. ೧, ಸೂ, ೬, ಮ. ೨೭] ಕನ್ನಡ ಅಥರ್ವಣ ನೇದ ೩೧

ಅಪ್ಪು ಅಂತಃ (ನೀರಿನಲ್ಲಿ) ವಿಶ್ವಾನಿ ಭೇಷಜಾ ( ಎಲ್ಲ ಔಷಧಿಗಳು ಇರುವ


ವೆಂದು) ಚ ( ಮತ್ತು ) ವಿಶ್ವ ಶಂಭುವಂ ಅಗ್ನಿಂ ( ವಿಶ್ವದ ಕಲ್ಯಾಣಕಾರಿಯಾದ ಅಗ್ನಿಯು
ಇರುವನೆಂದು) ಸೋಮಃ ಮೇ ಅಬ್ರವೀತ್‌ ( ಸೋಮದೇವನು ನನಗೆ ಹೇಳಿರುವನು).

ನೀರಿನಲ್ಲಿ ಸಮಸ್ತಎ ಔಷಧಿಗಳು ಇರುವನೆಂದೂ, ವಿಶ್ವದ ಕಲ್ಯಾಣಕಾರಿ


ಯಾದ ಅಗ್ನಿಯು ವಾಸ ಮಾಡುತ್ತಾನೆಂದೂ ಸೋಮದೇವನು ನನಗೆ ಹೇಳಿ
ರುನನು. |೨|

ತಗ ಇ ಇಷ ಕ! 1೩॥
|
೨೮. ಆಪಃ ಪೃಣೀತ ಭೇಷಜಂ ವರೂಥಂ ತನ್ನೇ ೩ ಮಮ |
| ಥೆ
ಜ್ಯೋಕ್‌ ಚ ಸೂರ್ಯಂ ದೃಶೇ 1೩॥

ಆಪಃ ( ಆಪೋ ದೇವತೆಗಳಿರಾ), ಭೇಷಜಂ ಪೃಣೀತ ( ಔಷಧಿಯನ್ನು ದಯ


ಪಾಲಿಸಿರಿ). ಮಮ ತನ್ವೇ ( ನನ್ನ ಶರೀರಕ್ಕೆ) ವರೂಥಂ (ರಕ್ರಣೆಯನ್ನು) (ದಯಪಾಲಿಸಿರಿ)
ಸೂರ್ಯಂ ( ಸೂರ್ಯನನ್ನು ) ಜ್ಯೋಕ್‌ ದೃಶೇ ( ಚಿರಕಾಲದ ವರೆಗೆ ನೋಡುವೆನು ).

ಆಪೋ ದೇವತೆಗಳಿರಾ, ನನಗೆ ಔಷಧಿಯನ್ನು ದಯಪಾಲಿಸಿರಿ ಮತ್ತು ನನ


ಶರೀರವನ್ನು ಕಾಪಾಡಿರಿ. ನಿಮ್ಮ ಅನುಗ್ರಹದಿಂದ ನಾನು ಚಿರಕಾಲದ ವರೆಗೆ
ಸೂರ್ಯನ ದರ್ಶನವನ್ನು ಸಡೆಯುವಂತೆ ಆಗಲಿ.. |೩ |

| | |
4 ಟಿಟಿ ಟು eA 3: A Af: |
| po
ಕ ಸ; afm ೫6; Ag Ar: ತ್ರಾಣ ANA:
| |
Rai ಸ; ಪಾತ್ರ mi: 9 u
| | 1
೨೯. ಶೆಂನ ಆಪೋ ಧನ್ವನ್ಯಾ ೩: ಶಮು ಸಂತ್ವನೂಪ್ಯಾ
/$ 1
| 1
ಶಂ ನಃ ಖನಿತ್ರಿಮಾ ಆಪಃ ಶಮು ಯಾಃ ಕುಂಭ ಆಭೃತಾಃ
| |
ಶಿವಾ ನಃ ಸಂತು ವಾರ್ಸಿಕೀಃ ॥೪॥
ಷ್ಠಿ೨ ಕನ್ನಡ ಅಥರ್ವಣ ವೇದ [ಕಾ. ೧, ಸೂ. ಹ, ಮ. ೨೯

ಧನ್ವನ್ಯಾಃ ( ಮರುಪ್ರದೇಶದಲ್ಲಿರುವ) ಆಪಃ ( ಉದಕಗಳು) ನಃ ಶಂ ಸಂತು


( ನಮಗೆ ಕಲ್ಯಾಣಕಾರಕವಾಗಲಿ). ಅನೂಪ್ಯಾಃ ಶಂ ( ಜವುಳು ಪ್ರದೇಶದಲ್ಲಿರುವ ಉದಕ
ಗಳು ನಮಗೆ ಸುಖವನ್ನೀಯಲಿ ). ಖನಿತ್ರಿಮಾಃ ನಃ ಶಂ (ನೆಲವನ್ನಗೆದು ತೋಡಿದ
ಭಾವಿಯಲ್ಲಿರುವ ನೀರು ನಮಗೆ ಆರೋಗ್ಯವನ್ನು ಕೊಡಲಿ ). ಯಾಃ ಕುಂಭೇ ಅಭೃತಾಃ
ಶಂ ( ಪಾತ್ರೆಗಳಲ್ಲಿ ತುಂಜಿಟ್ಟಿ ಉದಕಗಳು ನಮಗೆ ತೃಪ್ತಿಯನ್ನು ದಯಪಾಲಿಸಲಿ ).
ವಾರ್ಷಿಕೀಃ ನಃ ಶಿನಾಃ ಸಂತು ( ಮಳೆಯ ಉದಕಗಳು ನಮಗೆ ಸುಖ-ಶಾಂತಿಗಳನ್ನು
ಅನುಗ್ರಹಿಸಲಿ ).

ಮರುಪ್ರದೇಶದಲ್ಲಿರುವ ಉದಕಗಳು ನಮಗೆ ಕಲ್ಯಾಣವನ್ನುಂಟು ಮಾಡಲಿ.


ಜವುಳು ಪ್ರದೇಶದಲ್ಲಿರುವ ಜಲಗೆಳು ನಮಗೆ ಸುಖವಸ್ಸ್ಟೀಯಲಿ. ನೆಲವನ್ನೆಗೆದು
ತೋಡಿದ ಭಾವಿಗಳಲ್ಲಿರುವ ನೀರು ನಮಗೆ ಆರೋಗ್ಯವನ್ನು ಕೊಡಲಿ. ಪಾತ್ರೆಗಳಲ್ಲಿ
ತುಂಬಿಟ್ಟ ನೀರು ನಮಗೆ ತೃಪ್ತಿಯನ್ನು ಕೊಡಲಿ. ಅಂತರಿಕ್ಷದಿಂದ ಬಂದು, ಮಳೆಯ
ರೂಪಿನಲ್ಲಿರುವ ಆಪೋದೇನತೆಗಳು ನಮಗೆ ಕಲ್ಯಾಣವನ್ನೂ, ಆರೋಗ್ಯವನ್ನೂ
ತೃಪ್ತಿಯನ್ನೂ ಸುಖ-ಶಾಂತಿಗಳನ್ನೂ ಅನುಗ್ರಹಿಸಲಿ. || ೪ ||

ಎರಡನೆಯ ಅನುವಾಕವು
ಸೂಕ್ಮ ; ೭
ಈ ಸೂಕ್ತದಕ್ಚೆದೇವತೆ: ಜಾತವೇದಸನಾದ ಅಗ್ನಿಯು ಮತ್ತು ಇಂದ್ರನು;
ಯಸಿ : ಚಾತನನು.

I | J ಹ |
ಫಂ. an a aga Reda | ಜ
| I I
af aa em qed u 1 ॥
| I | |
೩೦. ಸತ್ತಿವಾನಮಗ್ಗ ಆ ನಹ ಯಾತುಧಾನಂ 4ನೊದಿನಂ।
REE ಶಕ್ರ;
ತ್ವಂ ಹಿ ದೇವ ವಂದಿತೋ ಹಂತಾ ದಸ್ಕೋರ್ಬಭೂನಿಥ non

ಅಗ್ಗೇ ( ಅಗ್ನಿಯೇ) ಸ್ತುವಾನಂ ( ಹೊಗಳುವ) ಯಾತುಧಾನಂ ( ಆತತಾಯಿ


ಯಾದ) ಕಿವೂದಿನಂ ( ಶತ್ರುವನ್ನು) ಆ ವಹ ( ಇಲ್ಲಿಗೆ ತಕ್ಕೊಂಡು ಬಾ). ಹಿ (ಯಾಕೆಂದರೆ)
ದೇವ ( ದೇವನೇ) ವಂದಿತಃ ತ್ವಂ ( ಪೂಜ್ಯನಾದ ನೀನು) ದಸ್ಯೋಃ ಹಂತಾ ( ವಿನಾಶಕಾರಿ
ಯಾದ ದಸ್ಯುವನ್ನು ಕೊಲ್ಲುವಂಥವನು ) ಬಭೂವಿಥ (ಆಗಿರುವೆ).
ಕಾ. ೧, ಸೂ. ಶಹ, ಮ. ೩೦] ಕನ್ನಡ ಅಥರ್ವಣ ವೇದ ತ್ನ

ಅಗ್ನಿಯ ಹೊಗಳುವ ಅಥವಾ ಆತತಾಯಿಯಾದ ಶತ್ರುನನ್ನೂ ಕೂಡ


ಇಲ್ಲಿಗೆ ತಾರಯ್ಯಾ. ಯಾಕೆಂದರೆ, ದೇವನೇ ಪರಮಪೂಜ್ಯನಾದ ನೀನು ವಿನಾಶಕಾರಿ
ಯಾದ ದಸ್ಯುವನ್ನು ಕೊಲ್ಲುವಂಥವನಾಗಿರುವೆ. | ೨ ||

| | |
42. eae way mada, 1
| | |
ರಿ ಬಟ. [22 ಪ್ಪ Ee
| |
4೧. ಆಜ್ಯಸ್ಯ ಪರಮೇಸ್ಮಿನ್‌ ಜಾತವೇದಸ್ತನೂವಶಿನ್‌ |
| |
ಅಗ್ಸೇ ತೌಲಸ್ಯ ಪ್ರಾಶಾನ ಯಾತುಠಾನಾನ್‌ ನಿಲಾಪಯ 11 ೨॥/

ಪರಮೇಷ್ಮಿನ್‌ (ಮಹೋನ್ನತವಾದ ಪದನಿಯನ್ನು ಗಳಿಸಿದಂಥವನೇ ), ಜಾತವೇದಃ


( ವೇದಪಾರಗನೇ ), ತನೂವತಿನ್‌ (ಇಂದ್ರಿಯಗಳನ್ನು ವಶದಲ್ಲಿರಿಸಿದಂಥ ಮಹಾಸಂಯ
ಮಿಯೇ ), ಅಗ್ನೇ ( ಅಗ್ನಿಯೇ) ತೌಲಸ್ಯ ಆಜ್ಯಸ್ಯ ಪ್ರಾಶಾನ ( ತಕ್ಕಡಿಯಲ್ಲಿ ತೂಗಲ್ಪಟ್ಟಿ
ಪ್ರಮಾಣಬದ್ಧ ವಾದ ಘೃತಾದಿ ಆಜ್ಯಪದಾರ್ಥಗಳನ್ನು ಭಕ್ಸಿಸು). ಯಾತುಧಾನಾನ್‌
( ಆತತಾಯಿಗಳನ್ನು) ನಿಲಾಪಯ ( ನಿಲಾಸಿಸುವಂತೆ ಮಾಡು).

ಮಹೋನ್ನತವಾದ ಪದವಿಯನ್ನು ಗಳಿಸಿದಂಥನನೂ, ವೇದಪಾರೆಗನೂ,


ಇಂದ್ರಿಯಗಳನ್ನು ವಶದಲ್ಲಿರಿಸಿದಂಥ ಮಹಾಸಂಯಮಿಯೂ ಆದ ಅಗ್ನಿದೇವನೇ,
ತಕ್ಕಡಿಯಲ್ಲಿ ತೂಗಲ್ಬಟ್ಟಿ ಪ್ರಮಾಣಬದ್ಧನಾದ ಫೃತಾದಿ ಪದಾರ್ಥಗಳನ್ನು ಭಕ್ಷಿಸು.
ಆಮೇಲೆ ಆತತಾಯಿಗಳನ್ನು ರೋದಿಸುವಂತೆ ಮಾಡಿ, ನಿಗ್ರಹಿಸು. || ೨ ||

I | I |
33... ಔೌತಶಾತ್ರ ಸತ್ತಷಗ ೫%! ೩ ಡಿಗ್ಗಿ: |
| | I
wages a sharma ಇ ead 131

೩೨. ನಿಲಸಂತು ಯಾತುಧಾನಾ ಅತ್ತಿಣೋ ಯೇ ಕಿವೊದಿನಃ ।

ಅಥೇದಮಗೈೇ ನೋ ಹವಿರಿಂದ್ರಶ್ಚ ಪ್ರತಿ ಹರ್ಯತಂ 4

ಯೇ ( ಯಾನ) ಯಾತುಧಾನಾಃ ಅತ್ತಿ ಣಃ ಕಿಮೊದಿನಃ ( ಆತತಾಯಿಗಳೂ,


ಅನಿರ್ಬಂಧವಾಗಿ ಎಲ್ಲೆಡೆಯಲ್ಲಿಯೂ ಸಂಚರಿಸುವ ದುಷ್ಕರೂ, ಶತ್ರುಗಳೂ) (ಆಗಿರು
ನರೋ ), ( ಅವರು) ನಿಲಪಂತು ( ವಿಲಾಪ ಧಾಡಲಿ). ಅಥ (ಇನ್ನು ಮುಂದೆ)
ತಳ ಕನ್ನಡ ಅಥರ್ವಣ ವೇದ [ಕಾ.೧, ಸೂ, ಹಮ. ೩೨

ಯಾವ ಶತ್ರುಗಳು ಪ್ರಜಾನೀಡಕರಾದ ಆತೆತಾಯಿಗಳೂ, ದುಷ್ಟ ರೂ ಆಗಿ


ಎಲ್ಲೆಡೆಯಲ್ಲಿಯೂ ಸಾ ಸಂಚರಿಸುವರೋ, ಅಂಥವರು ಜ್ರ ಮಾಡಲಿ.
ಅಗ್ನಿಯೇ, ಇನ್ನು ಮುಂನೆ ನೀನೂ, ಇಂದ್ರನೂ ಕೂಡಿ ನಮ್ಮ ಈ ಹವಿಸ್ಸನ್ನು
ಸ್ವೀಕರಿಸಿರಿ, |೩
| |
೩೫೩. af ೫ 2೫ ೫೫ ಕ್ಷಕಕ್ಟ ಫಗಕ್ತನಗಸ್ನ |
| | |
mig dal aga ॥೪॥
|
೩೩... ಅಗ್ರಿ:
4 ಪೂರ್ವ ಆ ರಭತಾಂ ಪ್ರೇಂದ್ರೋ ನುದತು ಬಾಹುಮಾನ್‌ ।
| |
ಬ್ರನೀತು ಸರ್ವೋ ಯಾತುಮಾನಯಮಸ್ಮಿ ತೈ ತೃ ॥1೪॥

ಪೂರ್ವಃ ಅಗ್ನಿಃ ಆರಭತಾಂ ( ಸರ್ವಪ್ರಥಮವಾಗಿ ಅಗ್ನಿಯು ಪ್ರಾರಂಭಮಾಡ


ಬೇಕು). ( ಆಮೇಲೆ) ಬಾಹುಮಾನ್‌ ಇಂದ್ರಃ ( ಬಾಹುಬಲಶಾಲಿಯಾದ ಇಂದ್ರನು) ಪ್ರನು
ದತು ( ಪ್ರೇರೇಫಿಸಲಿ). ಸರ್ವಃ ಯಾತುಮಾನ್‌ ( ಎಲ್ಲ ಅನಾಗರಿಕರ ತಂಡವು) ಏತ್ಯ
( ಬಂದು), ಅಯಂ ಅಸ್ಮಿ ಇತಿ (ಇಗೋ, ನಾನಿಲ್ಲಿದ್ದೇನೆಂದು) ಬ್ರನೀತು ( ಹೇಳಲಿ).

ಸರ್ವಪ್ರಥಮವಾಗಿ ಅಗ್ನಿಯು ಶುಭಕಾರ್ಯವನ್ನು ಪಾರಂಭಿಸಲಿ. ಅದಕ್ಕೆ


ಬಾಹುಬಲಶಾಲಿಯಾದ ಇಂದ್ರ ಪು ಪ್ರೇರಣೆಯನ್ನು ಕೊಡಲಿ. ಆಮೇಲೆ ವಿಶ್ವಲ್ಲಿಯ
ಅನಾಗರಿಕರೆಲ್ಲರೂ ಬಂದು ಇನ್ನ ಧರ್ಮೋಪದೇಶವನ್ನು ಕೇಳಿ, ಅದರಂತೆಯೇ
ನಡೆಯಲು ಇಗೋ ನಾನಿಲ್ಲಿಗೆ ಬಂದಿದ್ದೆವೆ” ಎಂದು ನಿನೀತರಾಗಿ ಹೇಳಲಿ. | ೪ |
| |
2೪. ಜ್‌ ಸ ಸ J maar; ಇ m eR my, ನಚ: |
|
am ad ಇರಿತ: gra ತ್ತ ಆ ಬೂ Ul
I
೩೪, ಸಶಃಭನ ತೇ ಬೀರ್ಯಂ / ಜಾತವೇದಃ ಪ್ರಣೋ ಬ್ರೂಹಿ
ಯಾತುಧಾನಾನ್ಸೃಚಕ್ಷಃ
ಕ |
ತ್ವಯಾ ಸರ್ವೇ ಪರಿತಪ್ತಾಃ ಪುರಸ್ತಾತ್ತ ಆ ಯಂತು ಪ್ರಬ್ರುವಾಣ್ಸ
ಉಸೇದಂ ms
ಕಾ. ೧, ಸೂ. ೬, ಮ. ೩೪] ಕನ್ನಡ ಅಥರ್ವಣ ವೇದ ೩೫

ಜಾತವೇದ : ( ವೇದವಿದನಾದ ಅಗ್ನಿಯೇ ), ತೇ ವೀರ್ಯಂ ಹಶ್ಯಾಮ( ನಿನ್ನ


ವೀರ್ಯವನ್ನು ನೋಡೋಣ). ನೃ-ಚಕ್ಸೃಃ ( ಮಾನವರ ಪಥ-ಪ್ರದರ್ಶಕನೇ,) ಯಾತುಧಾ
ನಾನ್‌ ನಃ ಪ್ರಬ್ರೂಹಿ ( ದುಷ್ಟರೂ, ಅನಾಗರಿಕರೂ ಆದ ಆತತಾಯಿಗಳಿಗೆ ನಮ್ಮ
ಧರ್ಮೋಪದೇಶವನ್ನು ತಿಳಿಸಿ ಹೇಳು.) ತ್ವಯಾ (ನಿನ್ನಿಂದ) ಪುರಸ್ತಾತ್‌ ಪರಿತಪ್ತಾಃ
( ಮೊದಲೇ ಪರಿತಪ್ತರಾದ) ತೇ ಸರ್ವೇ ( ಅವರೆಲ್ಲರೂ) ಇದಂ ಬ್ರುವಾಣಾಃ (ಇದನ್ನು
ಹೇಳುತ್ತ) ಉಪ ಆಯಂತು ( ನಮ್ಮ ಬಳಿಗೆ ಬರಲಿ.)

ವೇದವಿದನಾದ ಅಗ್ನಿಯೇ, ನಾವು ನಿನ್ನ ಪರಾಕ್ರಮವನ್ನು ನೋಡುತ್ತೇವೆ.


ಮಾನವರ ಪಥ-ಪ್ರದರ್ಶಕನೇ, ದುಷ್ಟರೂ, ಅನಾಗರಿಕರೂ ಆದ ಆತತಾಯಿಗಳಿಗೆ
ನಮ್ಮ ಧರ್ಮೊೋಪದೇಶವನ್ನು ತಿಳಿಸಿಹೇಳಯ್ಯಾ. ನಿನಿಂದ ಮೊದಲೇ ಪರಿತಪ್ತರಾದ
ಅವರೆಲ್ಲರೂ, ( ತಮ್ಮ ಪೂರ್ವ ದುಷ್ಕೃತ್ಯಗಳಿಗಾಗಿ ಸಶ್ಚಾತ್ತಾಸವನ್ನು ತೋರಿಸುತ್ತ )
ಇದನ್ನು ಹೇಳುತ್ತ ನಮ್ಮ ಬಳಿಗೆ ಬರಲಿ, | ೫ ||

| |
ಕೂ, ೫1 ಔಷ ads ಕಡಿಸಿ ।
I | I
ga Mt 3೫ ga agama A Sd Wl & 1

೩೫. ಆ ರಭಸ್ವ ಜಾತನೇದೋತಸ್ಮಾಕಾರ್ಥಾಯ ಜಜ್ಜಿಷೇ|


| | |
ದೂತೋ ನೋ ಅಗ್ನೇ ಭೂತ್ವಾ ಯಾತುಧಾನಾನ್‌ ನಿ ಲಾಪಯ॥೬॥

ಜಾತವೇದ : ( ಜ್ಞಾನಿಯಾದ ಅಗ್ನಿಯೇ,) ಆರಭಸ್ವ ( ಪ್ರಾರಂಭಿಸು)


ಅಸ್ಮಾಕ-ಅರ್ಥಾಯ ( ನಮ್ಮ ಸ್ವಾರ್ಥದ ಸಲುವಾಗಿ) ಜಜ್ಜಿಸೇ (ನೀನು ಆನಿರ್ಭೂತ
ನಾಗಿರುವೆ. ) ಅಗ್ನೇ ( ಅಗ್ನಿಯೇ, ) ನಃ ( ನಮ್ಮ) ದೂತಃ ಭೂತ್ವಾ ( ದೂತನಾಗಿ)
ಯಾತುಧಾನಾನ್‌ ( ಆತತಾಯಿಗಳನ್ನು) ನಿಲಾಪಯ ( ನಿಲಾಪಿಸುವಂತೆ ಮಾಡು).

ಜ್ಞಾನಿಯಾದ ಅಗ್ನಿಯೇ, ನಿನ್ನ ಸುಕಾರ್ಯವನ್ನು ಪ್ರಾರಂಭಿಸಯ್ಯಾ.


ನಮ್ಮ ಸ್ವಾರ್ಥದ ಸಲುವಾಗಿಯೇ ನೀನು ಆನಿರ್ಭೂತನಾಗಿರುನೆ. ಅಗ್ನಿಯೇ,
ಸದ್ಭರ್ಮ-ಪ್ರಚಾರದ ಸಲುವಾಗಿ ನೀನು ನಮ್ಮ ಮುಂದಿದ್ದುಕೊಂಡು, ನಮ್ಮ
ದೂತನಾಗಿ, ಆತತಾಯಿಗಳು ಪಶ್ಚಾತ್ತಾಪದಿಂದ ದಗ್ಗರಾಗಿ ವಿಲಾಸಿಸುವಂತೆ
ಮಾಡು. |೬॥
| I I
೩೩, ನಧಿ ಇತ್ತಳಗಗತ್ತಳತತೆ! ಕಕ ಇ |
wimfird ಪಾಗಿ ಹಳೆಯ! gor Well
೩೬ ಕನ್ನಡ ಅಥರ್ವಣ ವೇದ [ಕಾ.೧, ಸೂ. ೮, ಮ. ೩೬
—w-— ಆಹಾಹಾಹಾಹಾ

|
೩೬. ತ್ವನುಗ್ಗೇ ನಾನಕ ಇಹಾವಹ |
|
ಅಥೈ ಷಾನಿಂದ್ರೋ ವಜ್ರೆಣಾಸಿ ಶೀರ್ಷಾಣಿ ವೃಶ್ಚ 1 ೭॥

ಅಗ್ನೇ ( ಅಗ್ನಿಯೇ) ತ್ವಂ ( ನೀನು) ಯಾತುಧಾನಾನ್‌ ( ಆತತಾಯಿಗಳನ್ನು)


ಉಪಬದ್ದಾನ್‌ ( ಬಂಧಿತರನ್ನಾಗಿ ಮಾಡಿ) ಇಹ ( ಇಲ್ಲಿಗೆ) ಆ ವಹ (ತಾ). ಅಥ
(ಆ ಮೇಲೆ) ಇಂದ್ರಃ ( ಇಂದ್ರನು) ವಜ್ರೇಣ ಅಪಿ ( ವಜ್ರದ ಸಹಾಯದಿಂದ )
ಏಷಾಂ (ಇವರ) ಶೀರ್ಷಾಣಿ ( ತಲೆಗಳನ್ನು) ವೃಶ್ಚತು ( ಕಡಿದು ಹಾಕಲಿ).

ಅಗ್ನಿಯೇ, ನೀನು ಆತತಾಯಿಗಳನ್ನು ಬಂಧಿತರನ್ನಾಗಿ ಮಾಡಿ ಇಲ್ಲಿಗೆ


ತಾ. ಆ ಮೇಲೆ ಇಂದ್ರನು ತನ್ನ ವಜ್ರದಿಂದ ಇವರ ತಲೆಗಳನ್ನು ಕಡಿದು ಹಾಕಲಿ,
( ಅರ್ಥಾತ್‌ ದುಷ್ಟರನ್ನು ಶಿಷ್ಟರನಾಗಿ ಮಾಡಲು ಬ್ರಾಹ್ಮಣರು ಆರು ಸಲ ಪ್ರಯತ್ನ
ಸಡಬೇಕು. ಆಗಲಾದರೂ ಆ ದುಷ್ಟರು ತಮ್ಮ ದುಷ್ಟವೃತ್ತಿಯನ್ನು ಬಿಟ್ಟುಕೊಡ
ದಿದ್ದಕಿ ಕ್ಷತ್ರಿಯರು ಅವರನ್ನು ನಿಗ್ರೆಹಿಸಬೇಕು. ) | ೭ ||

ಸೂಕ್ಕ್ಮ: ೮
ಈ ಸೂಕ್ತದ ದೇವತೆ: ಅಗ್ನಿ ಮತ್ತು ಬೃಹಸ್ಪತಿಯು; ಖುಷಿ : ಚಾತನನು.

| | | |
35, ಕಕ್ಕೆ ga ad Fafa ತಾತ |
I | I
೫ ಕಕ್ಕೆ ಫಗ ಕ್ರಷಗಳಗ್ಗೀ ಇ ಇತ್ರಸಕ! ತತ; WW 11
| | |
೩೭. ಇದಂ ಹ? 1ನದೀ ಫೇನಮಿವಾ ವಹತ್‌।

ಯ ಇದಂ ಸ್ಥಿ
ಸ್ತ್ರೀ ಪುಮಾನಕರಿಹ ಸ ಸ್ತುವತಾಂ ಜನಃ Nol

ನದೀ ಫೇನಂ ಇವ ( ನದಿಯು ನೊರೆಯನ್ನು ತರುವಂತೆ) ಇದಂ ಹವಿಃ (ಈ


ಹವಿಸ್ಸು) ಯಾತುಧಾನಾನ್‌ ( ಆತತಾಯಿಗಳನ್ನು ) ಇಹ ಆವಹತ್‌ (ಇಲ್ಲಿಗೆ ತರಲಿ).
ಯಃ ಪುಮಾನ್‌ ( ಯಾವ ಪುರುಷನು) ಸ್ತ್ರೀ ( ಅಥವಾ ಸ್ತ್ರೀಯು ) ಇದಂ ಅಕಃ
( ಈ ಪಾಪಾಚರಣೆಯನ್ನು ಮಾಡುತ್ತಾನೋ ಅಥವಾ ಮಾಡುತ್ತಾಳೋ) ಸ ಜನಃ
( ಅದೇ ಮಾನವನು) ಸ್ತುವತಾಂ (ಸ್ತುತಿಸಲಿ).

ವೃಷ್ಟಿಜಲದಿಂದ ತುಂಬಿ ತುಳಕುವ ನದಿಯ ಪ್ರವಾಹವು ತನ್ನೊಡನೆ ವಿಫುಲ


ನಾದ ನೊರೆಯನ್ನು ತರುವಂತೆ, ಧರ್ಮಪ್ರಚಾರದ ಸಲುವಾಗಿ ನಿನಿಯೋಗಿಸಲ್ಪಟ್ಟ
ಕಾ. ೧, ಸೂಲ, ಮ. ೩೭ | ಕನ್ನಡ ಅಥರ್ವಣ ವೇದ ೩೭

ನಮ್ಮ ದಾನವು ಆತತಾಯಿಗಳಾದ ದುಷ್ಟರನ್ನು ಇಲ್ಲಿಗೆ ತರಲಿ. ಆ ಆತತಾಯಿಗಳಲ್ಲಿ


ರುವ ಯಾವ ಪುರುಷನು, ಅಥವಾ ಯಾವ ಸ್ತ್ರೀಯು, ಪಾಪಾಚರಣೆಯನು
ಅವಲಂಬಿಸುತ್ತಿದ್ದನೋ, ಅಥವಾ ಅವಲಂಬಿಸುತ್ತಿದ್ದಳೋ, ಅಂತಹೆ ಪುರುಷನು
ಅಥವಾ ಸ್ತ್ರೀಯು ನಮ್ಮ ಧರ್ಮೋಪದೇಶವನ್ನು ಕೇಳುತ್ತಲೇ ತನ್ನ ಪಾಪಾಚರಣೆ
ಯನ್ನು ತ್ಯಜಿಸಿ ಧರ್ಮದ ಪ್ರಶಂಸೆಯನ್ನು ಮಾಡಲಿ. | ೧ ||

| | |
ac. ೫೫ am mast ಇ nid ಕ್ಷಣ |
| NN
|
ಮು a ಮೂ ಎ fx ಮ! 2ಬ.
| |
ತ್ಠಿ೮, ಅಯಂ ಸ್ತುವಾನ ಆಗಮದಿಮಂ ಸ್ಮ ಪ್ರತಿ ಹೆರ್ಯತ ।
|
ಬೃಹಸ್ಪತೇ ವಶೇ ಲಬ್ಧ್ಯಾಗ್ಗೀಷೋಮಾ ನಿ ವಿಧ್ಯತಂ ॥೨॥

ಸ್ತುವಾನಃ ( ಸುತಿಸುತ್ತಿರುವ) ಅಯಂ ( ಈತನು) ಆಗಮತ್‌ ( ಬಂದಿರುವನು).


ಇಮಂ ( ಈತನನ್ನು) ಸ್ಮ ಪ್ರತಿ ಹರ್ಯತ ( ಅವಶ್ಯವಾಗಿ ಸ್ವಾಗತಿಸು). ಬೃಹಸ್ಪತೇ
( ಜ್ಞಾನಿಯಾದ ಧರ್ಮೊೋಪದೇಶಕನೇ ) ವಶೇ ( ಅಂಕಿತದಲ್ಲಿ) ಲಬ್ಧ್ವಾ ( ದೊರಕಿಸಿ)
ಅಗ್ನೀಷೋಮೆೌೌ ( ಅಗ್ನಿಯೇ ಮತ್ತು ಸೋಮನೆೇ) ನಿ ನಿಧ್ಯತಂ (ಚೆನ್ನಾಗಿ ನಿರೀಕ್ಸಿಸಿರಿ ).

ಧರ್ಮದ ಕಡೆಗೆ ಆಕರ್ಷಿತನಾಗಿ ಈತನು ಬಂದಿರುವನು. ಎಲ್ಫೆ ಜ್ಞಾನಿಯಾದ


ಧರ್ನೋಪದೇಶಕನೇ, ಈತನನ್ನು ಅವಶ್ಯವಾಗಿ ಸ್ವಾಗತಿಸು ಮತ್ತು ನಿನ್ನವನನ್ನಾಗಿ
ಮಾಡು. ಈತನನ್ನು ಹತ್ತಿರವೇ ಇಟ್ಟುಕೊಂಡು, ಈತನ ಆಚರಣೆಯು ಧರ್ಮದ
ನಿಯಮಗಳಿಗನುಸಾರವಾಗಿರುವಂತೆ ಈತನನ್ನು ಬೋಧಿಸಿ ಅಗ್ಟಿ ಮತ್ತು ಸೋಮ
ದೇವತೆಗಳಿರಾ, ಈತನನ್ನು ಕೆಲಕಾಲದ ವರೆಗೆ ನಿಮ್ಮ ತೀಕ್ಷ್ಣವಾದ ಥಿರೀಕ್ಷಣೆಯನ್ಲಿ
ಇರಿಸಿರಿ. | ೨ ||
| |
44. mga ನಗಳ she ೫! dae ಇ |
| | |

A ಮ ಟು ಟು ಜೂ Wl
| | |
ಶೀ, ಯಾತುಧಾನಸ್ಕ ಸೋನುಪ ಜಹಿ ಪ್ರಜಾಂ ನಯಸ್ವ ಚ।

ನಿ ಸ್ತುನಾನಸ್ಯ ಪಾತಯ ಸರಮಸ್ಷುತಾನರಂ Hal


|
ಷಿ ಕನ್ನಡ ಅಥರ್ವಣ ವೇದ ಕಾ. ೧, ಸೂ. 92 ಮ. ೩೯]

ಸೋಮಪ ( ಸೋಮರಸವನ್ನು ಪಾನಮಾಡುವಂಥವನೇ, ) ಯಾತುಧಾನಸ್ಯ


( ದುಷ್ಟನ ) ಪ್ರಜಾಂ ( ಪ್ರಜೆಯನ್ನು) ಜಹಿ ( ಹೊಡೆ) ಚ (ಮತ್ತು) ನಯಸ್ವ
( ತೆಗೆದುಕೊಂಡು ಹೋಗು). ಸ್ತುವಾನಸ್ಯ ( ಸ್ತುತಿಸುವವನ) ಪರಂ ( ಶ್ರೇಷ್ಠವಾದ)
ಉತ ( ಮತ್ತು) ಅವರಂ (ಕನಿಷ್ಟವಾದ) ಅಕ್ಸಿ ( ಕಣ್ಣನ್ನು) ನಿ ಪಾತಯ ( ಅಧೋ
ಗಾಮಿಯನ್ನಾಗಿ ಮಾಡು).

ಸೋಮರಸವನ್ನು ಪಾನಮಾಡುವಂಥವನೇ, ದುಷ್ಟನ ಪ್ರಜೆಯನ್ನೂ ಕೂಡ


ಹೊಡೆದು ಅಥವಾ ಇತರ ಯಾವುದೇ ಉಪಾಯದಿಂದ ತೆಗೆದು-ಕೊಂಡು ಹೋಗು
ಮತ್ತು ಆ ಪ್ರಜೆಯನ್ನು ಸುನಥಗಾಮಿಯನ್ನಾಗಿ ಮಾಡು. ನಿನ್ನನ್ನು ಪೂಜಿಸುವವನ
ನಯನಗಳು ಅಥೋಗಾಮಿಗಳಾಗುವಂತೆ ಮಾಡು ಅರ್ಥಾತ್‌ ಥಿನ್ನ ಭಕ್ತನು ಸದಾ
ನಮ್ರನಾಗಿರಲಿ. | ೩॥
| | | |
೪೦. ಡಿ ತರ! ೩] ya ಬು saad: 1
| |
med mao ayaa ಇಇ! ಸಾಕಕಕ್ಕಷಃ || 8॥

೪೦, ಯತೆತ್ರೈ ಸಾಮಗ್ಗೇ ಜನಿಮಾನಿ ವೇತ್ಥ

ಗುಹಾ ಸತಾಮತ್ತಿಣಾಂ ಜಾತವೇದಃ ।


|
ತಾಂಸ್ತ್ಯೈಂ ಬ್ರಹ್ಮಣಾ ವಾವೃಧಾನೋ ಜಹ್ಮೇ/ಷಾಂ ಶತತರ್ಹಮಗ್ಗೇ ॥ ೪॥

ಜಾತವೇದಃ ಅಗ್ನೇ ( ಜ್ಞಾನಿಯಾದ ಅಗ್ನಿಯೇ,) ಯತ್ರ ಗುಹಾ ( ಎಲ್ಲೆಲ್ಲಾದರೂ


ಇರುವ ಗುಹೆಯಲ್ಲಿ) ಅತ್ರಿಣಾಂ ಸತಾಂ ( ಭ್ರಮಣ ಮಾಡುತ್ತಿರುವ ದುಷ್ಟರ ಪೈಕಿ ಇರುವ
ಜೆಲವೇ ಸಜ್ಜನರ) ಜನಿಮಾನಿ ( ಮನೆತನಗಳನ್ನು) ವೇತ್ಮ ( ಬಲ್ಲವನಿರುನೆ.) ತಾನ್‌ (ಆ
ಸಜ್ಜನರನ್ನು ) ಬ್ರಹ್ಮಣಾ ( ಬ್ರಹ್ಮೋಸದೇಶದಿಂದ) ವಾವೃಧಾನಃ ( ವರ್ಧಿಸುತ್ತ)' ಏಷಾಂ
( ಇವರ ) ಶತತರ್ಹಂ ( ನೂರಾರು ಸಂಕಟಗಳನ್ನು) ಜಹಿ ( ನಷ್ಟಗೊಳಿಸು).

ಜ್ಞಾನಿಯಾದ ಅಗ್ನಿಯೇ, ಪರ್ವತ ಪ್ರದೇಶದಲ್ಲೂ, ಮರುಭೂಮಿಯಲ್ಲೂ


ಎಲ್ಲೆಲ್ಲಾದರೂ ಇರುವ ಗುಹೆಗಳಲ್ಲಿ ಜಾಸಮಾಡುತ್ತಿದ್ದ ಸರ್ವತ್ರ ಭ್ರಮಣ
ಮಾಡುನ ಈ ದುಷ್ಟರಲ್ಲಿ ಯಾರಾದರೂ ಸಾಧು ಜನರು "ಇರುವಿಕೋ ಆ "ಅಸ
ಜನರ ಮನೆತನಗಳನ್ನು ನೀನೇ ಬಲ್ಲವನಿರುವೆ.. ಆ: ಸಾಧುಜನರ ವಾಸಸ್ಟಳಕ್ಕೆ
ಹೋಗಿ, ಅತ್ಯುತ್ತ ನೆವಾಡ ಬ್ರಹ್ಮ
ಬ ೋನದೇಶದಿಂದ ಇವರಿಗೆ ಬರಬಹುದಾದ ನೂರಾರು
ಸಂಕಟಗಳಿಂದ ಇನರನ್ನು ಮುಕ್ತಗೊಳಿಸಯ್ಯಾ, I |

ಟ್‌
ಕಾ. ೧, ಸೂ. ೯ ಮ. ೪೧] ಕನ್ನಡ ಅಥರ್ವಣ ವೇದ ರ್ನ

ಸೂಕ; ೯
ಈ ಸೂಕ್ತದ ದೇವತೆ: ವಸು ಮೊದಲಾದ ನಾನಾ ದೇವತೆಗಳು;
ಯಸಿಯು : ಅಥರ್ವನು.

| | |
೪1... afer aaa 7ಗಾಗಿಷಾತ; ಕಣ aot AN ಗಾ: ।
| | | I
amide ತಕ fas qm Sefer ಹಗಗ ag ॥ 1॥
| |
೪೧. ಅಸ್ಮಿನ್ವಸು ವಸವೋ ಧಾರಯಂತ್ರಿಂದ್ರ :
|
ಪೂಷಾ ವರುಣೋ ಮಿತ್ರೋ ಅಗ್ನಿಃ ।
| |
ಇಮಮಾದಿತ್ಯಾ ಉತ ವಿಶ್ವೇ ಚ ದೇವಾ
| |
ಉತ್ತರಸ್ಮಿನ್‌ ಜ್ಯೋತಿಷಿ ಧಾರಯಂತು ol

ಅಸ್ಮಿನ್‌ ( ಈತನಲ್ಲಿ ) ವಸ ( ಅಷ್ಟ ವಸುಗಳು ) ಇಂದ್ರಃ, ಪೂಷಾ,


ವರುಣಃ, ಮಿತ್ರಃ, ಅಗ್ನಿಃ ( ಇಂದ್ರ ರ್‌ಪೂಷನು, ವರುಣನು, ಮಿತ್ರನು, ಅಗ್ನಿಯು )
ವಸು ( ಧನವನ್ನು) ಧಾರಯಂತು (ಸಸ್ಥಾಪಿ
ಪಿಸಲಿ). ಆದಿತ್ಯಾ ( ಆದಿತ್ಯದೇವತೆಗಳು)
ಉತ ಚ (ಮತ್ತು) ವಿಶ್ವೇದೇವಾಃ ( ವಿಶ್ವೇದೇವತೆಗಳು) ಇನುಂ ( ಈತನನ್ನು)
ಉತ್ತರಸ್ಮಿನ್‌ ಜ್ಯೋತಿಷಿ ( ಸರ್ವಶ್ರೇಷ್ಠವಾದ ತೇಜಸ್ಸಿನಲ್ಲಿ) ಧಾರಯಂತು (ಸ್ಥಾಪಿಸಲಿ).

ನಿವಾಸಕ-ಶಕ್ತಿದೇವತೆಗಳಾದ ಅಷ್ಟವಸುಗಳೂ, ಕ್ಲಾತ್ರ-ಶಕ್ತಿದೇನತೆಯಾದ


ಇಂದ್ರನೂ, ಪುಷ್ಟಿಯ ದೇವತೆಯಾದ ಪೂಸನೂ, ಜಲಜೀವತೆಯಾದ ಮತ್ತು
ನಿಶಾಸತಿಯಾದ ವರುಣನ ದಿವಾದೇವತೆಯಾದ ಮಿತ್ರನೂ, ; ತೇಜೋಮಯ
ನಾದ್ರ ಜ್ಞಾನಿಯಾದ ಮತ್ತು ಜ್ಯೊ (ತಿರ್ದೇವತೆಯಾದ ಅಗ್ನಿಯೂ, ಹೀಗೆ ಎಲ್ಲರೂ
ಕೂಡಿ ಈ ಪುರುಷನಲ್ಲಿ ಧನ- ಧಾನ್ಯ ಸಂಪಪನ್ನತೆಯನ್ನು ಸ್ಫಾನಿಸ
ಸಲಿ. ಸುಬುದ್ಧಿ
ಯನ ಅಂತಃಪ್ರೇರಣೆಯನ್ನೂ ದಯಪಾಲಿಸುವ ದ್ವಾದಶಾದಿತ್ಯರೂ, ಸರ್ವೋತ್ತ
ಮವಾದ ದಿವ್ಯಗುಣಗೆಳಿಂದ ಪರಿಪೂರಿತರಾದ ವಿಶ್ವೇದೇವತೆಗಳೂ ಈ ಪುರುಷನಿಗೆ
ಸರ್ವಶ್ರೇಷ್ಠವಾದ ತೇಜಸ್ಸನ್ನು ಕರುಣಿಸಲಿ. |೧|

ಇಇ... ೫ za: aia ಯ ಫಾ sifga a fr |


ಡರ ತ್ಸ ಇಷಾ ನಡಸದ ಬ! 11ಇ॥
೪೦ ಕನ್ನಡ ಅಥರ್ವಣ ವೇದ [ಕಾ.೧, ಸೂ. ೯, ಮ, ೪೨

|
೪೨. ಅಸ್ಯ
ಬ ದೇವಾಃಎಂ ಪ್ರದಿಶಿ
ಚ್‌ ಜ್ಯೋತಿರಸ್ತು
| |
ಸೂರ್ಯೋ ಅಗ್ನಿರುತ ವಾ ಹಿರಣ್ಯಂ|
| |
ಸಪತ್ನಾ ಅಸ್ಮದಧರೇ ಭವಂತೂ -
(4
ತ್ರಮುಂ ನಾಕಮಧಿ ರೋಹಯೇಮಂ ೨

ದೇವಾ: ( ದೇವತೆಗಳೇ) ಅಸ್ಯ ( ಈತನ) ಪ್ರದಿಶ ( ಪ್ರದೇಶದಲ್ಲಿ) ಜ್ಯೋತಿಃ


ಅಸ್ತು ( ಜ್ವೋತಿಯಿರಲಿ). ಸೂರ್ಯಃ, ಅಗ್ನಿಃ ಉತ ವಾ ಹಿರಣ್ಯಂ ( ಸೂರ್ಯನೂ,
ಅಗ್ನಿಯೂ, ಧನವೂ ಇರಲಿ). ಸಪತ್ನಾಃ ( ಈರ್ಷಾಳುಗಳಾದ ಶತ್ರುಗಳು) ಅಸ್ಮತ್‌
ಅಧರೇ ( ನಮ್ಮ ಅಧರದಲ್ಲಿರುವ ಮಾತಿನ ಅಂಕಿತದಲ್ಲಿ) ಭವಂತು ( ಇರಲಿ). ಇಮಂ
( ಈತನನ್ನು) ಉತ್ತಮಂ ನಾಕಂ ಅಧಿ ರೋಹಯ (ಉತ್ತಮವಾದ ಸುಖಕ್ಕೆ ಏರಿಸು),

ದೇವತೆಗಳಿರಾ, ಈ ಪುರುಷನು ತನ್ನಲ್ಲಿರುವ ತೇಜಸ್ಸನ್ನೂ, ಸೂರ್ಯಾಂಶ


ದಿಂದ ಸಂಭೂತವೂ, ವೃದ್ಧಿಂಗತವೂ ಆದ ತನ್ನ ಕಣ್ಣುಗಳನ್ನೂ ಜ್ಞಾನೋಪ
ದೇಶಕನೂ, ವಿದ್ಯುತ್‌- ಸಂಚಾಲಕನೂ ಆದ ಅಗ್ನಿಯ ಪ್ರೇರಣೆಯಿಂದ ಉನ್ನತಿ
ಯನ್ನು ಹೊಂದುವ ತನ್ನ ವಾಣಿಯನ್ನೂ ಉಳಿದೆಲ್ಲ ಶಕ್ತಿಗಳ ಸಾಕ್ಷಾತ್‌ ಮೂರ್ತಿ
ಮಂತ ಸ್ವರೂಪವಾದ ಧನನನ್ನೂ ತನ್ನ ಅಂಕಿತದಲ್ಲಿಡಲಿ. ಈ ಪ್ರಕಾರವಾಗಿ ತನ್ನ
ಎಲ್ಲ ಇಂದ್ರಿಯಗಳನ್ನು ಸಂಯಮದಲ್ಲಿಟ್ಟರೆ ಮಾತ್ರ, ಈರ್ಷಾಳುಗಳಾದ ಶತ್ರು
ಗಳೆಲ್ಲರೂ ವಿನೀತರಾಗಿ ಆ ಸಂಯಮಿಯಾದ ಪುರುಷನ ಮಾತಿನಂತೆ ನಡೆದು
ಕೊಂಡಿದ್ದು, ಆ ಸಂಯಮಿಯಾದ ಪುರುಷನಿಗೆ ಸರ್ವೋತ್ರಮವಾದ ಸುಖವು
ಲಭಿಸುವದು. sl

೪3, ಭಗತ ಡಾಗು: ಇಸ್ತ್ರಿ KUN ಗಣನೆ: ।

Ar ae gg ಇನ cert ನೀತಾ 1 eg il
೪೩. ಯೇನೇಂದ್ರಾಯ ಸನುಭರಃ ಸಯನಂಸ್ಕು-

ತ್ಚನೇನ ಬ್ರಹ್ಮಣು ಜಾತನೇದಃ ।

ತೇನ ತೃಮಗ್ಗ ಇಹ ನರ್ಧಯೇಮಂ


ಸಜಾತಾನಾಂ ಶ್ರೈಷ್ಠ್ಯ ಅ ಧೇಹ್ಮೇನಂ han
ಕಾ.೧, ಸೂ. ೯, ಮ. ೪೩] ಕನ್ನಡ ಅಥರ್ವಣ ನೇದ ೪೧

ಜಾತನೇದ : ಅಗ್ನೇ ( ಜ್ಞಾನೋಪದೇಶಕನಾದ ಅಗ್ನಿಯೇ), ಯೇನ ಉತ್ತಮೇನ


ಬ್ರಹ್ಮಣಾ ( ಯಾವ ಉತ್ತಮವಾದ ಬ್ರಹ್ಮಜ್ಞಾನದಿಂದ ) ಇಂದ್ರಾಯ ( ಇಂದ್ರನಿಗಾಗಿ )
ಪಯಾಂಸಿ ( ರಸಗಳನ್ನು ) ಸಮಭರಃ ( ಕೊಟ್ಟಿರುವೆಯೋ ), ತೇನ ( ಅದರಿಂದ) ಇಮಂ
( ಈತನನ್ನು) ಇಹ (ಇಲ್ಲಿ) ವರ್ಧಯ್ಮ!( ವರ್ಧಿಸು). ಏನಂ ( ಈತನನ್ನು) ಸಜಾತಾನಾಂ
ಶ್ರೈಷ್ಕ್ಯೇ (ಸ್ವಜನರಲ್ಲೆಲ್ಲರಲ್ಲಿಯೇ ಶ್ರೇಷ್ಠವಾದ ಸ್ಥಾನದಲ್ಲಿ ) ಆ ಧೇಹಿ ( ಸ್ಥಾಪಿಸು ಖ್ಯ

ಜ್ಞಾನೋಸದೇಶಕನಾದ ಅಗ್ನಿಯೇ, ಯಾವ ಉತ್ತಮವಾದ ಬ್ರಹ್ಮಜ್ಞಾನ


ದಿಂದ ಶ್ರೇಷ್ಠನಾದ ಇಂದ್ರನಿಗಾಗಿ ಉತ್ಕೃಷ್ಟವಾದ ರಸಗಳನ್ನು ಕೊಟ್ಟಿರುವೆಯೋ,
ಆ ಜ್ಞಾನದ ಸಹಾಯದಿಂದಲೇ ಈ ಪುರುಷನಾದರೂ ತನ್ನ ಜ್ಞಾತಿ-ಬಂಧುಗಳಲ್ಲಿಯೇ
ಸರ್ವೋತ್ತಮವಾದ ಸ್ಥಾನವನ್ನು ಮುಟ್ಟುವಂತೆ ಅನುಗ್ರಹಿಸಯ್ಛಾ. | ೩ ||

| | | |
ww. gel ಬಟ aa ುಟ ಮುಂಚ ಮುಟಟ |
' 3
ATA TRAN ಯ ಓದ ಮ ಯ Iw Wl

| |
೪೪. ಏಷಾಂ ಯಜ್ಞಮುತ ವರ್ಚೊೋ ದದೇಂಹಂ
'
ರಾಯಸ್ಪ್ಸೋಷಮುತ ಚಿತ್ತಾನ್ಯಗ್ಗೇ 1
|
ಸಪತ್ಸಾ ಅಸ್ಮದಧರೇ ಭವಂತೂತ್ತಮಂ ನಾಕಮಧಿ ರೋಹಯೇಮಂ॥೪॥

ಅಗ್ನೇ ( ಅಗ್ನಿಯೇ ), ಏಷಾಂ ( ಇವರ) ಯಜ್ಞಂ ( ಯಜ್ಞವನ್ನು ), ವರ್ಚಃ


( ವರ್ಚಸ್ಸನ್ನು), ರಾಯಃಪೋಷಂ ( ಧನಾಭಿವೃದ್ಧಿಯನ್ನು ) ಉತ ( ಮತ್ತು) ಚಿತ್ತಾನಿ
( ಮನಸ್ಸುಗಳನ್ನು ) ಅಹಂ (ನಾನು) ಆ ದದೇ ( ದೊರಕಿಸುತ್ತೇನೆ ). ಸಪತ್ನಾ ಅಸ್ಮತ್‌
ಅಧರೇ ಸಂತು ( ಶತ್ರುಗಳು ನಮ್ಮ ವಶದಲ್ಲಿಯೇ ಬರುವಂತಾಗಲಿ). ಇಮಂ ಉತ್ತಮಂ
ನಾಕಂ ಅಧಿರೋಹಯ ( ಈತನನ್ನು ಉತ್ತಮವಾದ ಸುಖಕ್ಕೇರಿಸು ).

ಅಗ್ನಿಯ, ಈ ಎಲ್ಲ ದೇವತೆಗಳ ಯಜ್ಞವನ್ಸೂ ನರ್ಚಸ್ಸನ್ನೂ ಧನಾಭಿ


ನೃದ್ಧಿಯನ್ನೂ ಮನಸ್ಸುಗಳನ್ನೂ ನಾನು ದೊರಕಿಸುವಂತೆ ಅನುಗ್ರಹಿಸಯ್ಯಾ. ನಮ್ಮ
ಶತ್ರುಗಳು ನಮ್ಮ ವಶದಲ್ಲಿ ಬರಲಿ ಮತ್ತು ನಿನ್ನ ಭಕ್ತನಾದ ಈತನಿಗೆ ( ಅಂದರೆ ನನಗೆ)
ಉತ್ತಮವಾದ ಸುಖನನ್ನು ದಯಪಾಲಿಸು. |೪॥
೪೨ ಕನ್ನಡ ಅಥರ್ವಣ ನೇದ [ ಕಾ. ೧, ಸೂ. ೧೦, ಮ. ೪೫

ಈ ಸೂಕ್ತದ ದೇವತೆ: ಅಸುರನು ಮತ್ತು ವರುಣನು;

ಯಸಿಯು: ಅಥರ್ವನು.

I I I |
wu. ೫೫ Ramage ಗಈ ಗಗ ೫೫ AA ಕಾ ಇಡ: |
| | | |
ಮು ಓಟ ಮ ಟಿಎ SHEA ಭೂಬ ಬ ಟು || 1 ||

| |
೪೫. ಅಯಂ ದೇವಾನಾಮಸುರೋ ನಿರಾಜತಿ
|
ನಶಾಮಾ ಹಿ ಸತ್ಯಾ

ವರುಣಸ್ಯ
ಎದು
ರಾಜ್ಞಃ।

ತತಸ್ಪರಿ ರಿಬಬ್ರಹ್ಮಣಾ ಶಾಶದಾನ

ಗ್ರಸ್ಯ
ಸ ಮನ್ಯ್ಕೋರುದಿವಮಂ ನಯಾವಿಂ won
kG
ಅಯಂ ( ಈತನು) ದೇವಾನಾಂ ಅಸುರಃ ( ದೇವತೆಗಳಿಗೆ ಜೀವದಾನಮಾಡುವ
ಪರಮಾತ್ಮನು) ವಿರಾಜತಿ ( ವಿರಾಜಿಸುತ್ತಿರುವನು). ಹಿ ( ಯಾಕೆಂದರೆ) ರಾಜ್ಞಃ
ವರುಣಸ್ಯ ( ಆ ವರುಣ--ರಾಜನಂತಿರುವ ಆ ಪರಮಾತ್ಮನ) ವಶಾ ( ಇಚ್ಛೆಯು ) ಸತ್ಯಾ
( ಸತ್ಯವಾಗಿರುವದು ). ತತಃ ಪರಿ ( ಹಾಗಿದ್ದರೂ) ಬ್ರಹ್ಮಣಾ ( ಬ್ರಹ್ಮಜ್ಞಾನದಿಂದ) ಶಾಶ
ಡ್ಯ ( ಸುಪಥಗಾಮಿಯಾದ ನಾನು) ಉಗ್ರಸ್ಯ ( ಉಗ್ರನ ಸರಮಾತ `ನ) ಮನ್ಯೋಃ
( ಕ್ರೋಧದಿಂದ) ಇಮಂ ( ಈತನನ್ನು) ತ ನಯಾಮಿ( ರಕ್ಷಿಸುತ್ತೇನೆ. )`

ದೇವಕಿಗಳೆಲ್ಲರಿಗೂ ಜೀವದಾನಮಾಡುವ ನರಮಾತ್ಮನು ಇಲ್ಲಿ ವಿರಾಜಿಸುತ್ತಿ


ರುವನು. ನಿಜವಾಗಿಯೂ, ವರುಣರಾಜನಂತೆ.. ಅನಂತಶಾಲಿಯಾದ ಮ
ಪರಮಾತ್ಮನ ಇಚ್ಛೆಯಂತೆಯೇ ಎಲ್ಲವೂ ಘಟಿಸುತ್ತದೆ. ಹಾಗಿದ್ದರೂ ಕೂಡ ಸರ್ವ
ಶ್ರೇಷ್ಠವಾದ ಬ್ರಹ್ಮಜ್ಞಾ ನದಿಂದ ಸುಸಂಪನ್ನನಾದ ನಾನು ಸುಸಥಗಾನಿಯಾಗಿ
ನನ್ನ ಭಕ್ತನನ್ನು ಆ ಉಗ್ರೆನಾದ ಪರಮಾತ್ಮನ ಕ್ರೋಧದಿಂದ ರಕ್ಷಿಸುತ್ತೇನೆ.

೪೩, ಸಸಿ wad ಪರತ್ರ


ಪಾಸ ಗಾಳ g/n Rife gram |
geen « gat we wedaft were WW 3 Ul
ಕಾ. ೧, ಸೂ, ೧೦, ಮ. ೪೬] ಕನ್ನಡ ಅಥರ್ವಣ ನೇದ ೪ಷ್ಮಿ

| |
೪೬. ನಮಸ್ತೇ ರಾಜನ್‌ ವರುಣಾಸ್ತು ಮನ್ಯನೇ ವಿಶ್ವಂ ಹ್ಯು/ಗ್ರ ನಿಚಿಕೇಷಿ
ದ್ರುಗ್ಗಂ
ಎರು ಇ
| ೫೪. ಇಂ೧೦
' |
ಸಹಸ್ತ್ರಮನ್ಯಾನ್‌ ಪ,ಬಿ ಸುವಾಮಿ ಸಾಕಂ
|
ಶತಂ ಜೀವಾತಿ ಶರ ದಸ್ತವಾಯಂ ೨

ರಾಜನ್‌ ವರುಣ ( ವರುಣರಾಜನೇ ಅರ್ಥಾತ್‌ ಸರಮಾತ್ಮನೇ ), ತೇ ( ನಿನ್ನ)


ಮನ್ಯವೇ ( ಕ್ರೋಧಕ್ಕೆ) ನಮಃ ಅಸ್ತು ( ನಮಸ್ಕಾರವಿರಲಿ). ಉಗ್ರ (ಉಗ್ರನಾದ
ಪರಮಾತ್ಮನೇ) ವಿಶ್ವಂ ( ಎಲ್ಲ) ದ್ರುಗ್ಗಂ ( ಪಾಷಸಮೂಹನನ್ನು ) ನಿಚಿಕೇಷಿ (ನೀನು
ಚೆನ್ನಾಗಿ ಬಲ್ಲವನಿರುನೆ). ಸಹಸ್ರಂ ಅನ್ಯಾನ್‌ ಸಾಕಂ ಪ್ರಸುವಾಮಿ ( ಸಾವಿರಾರು ಬೇರೆ-
ಬೇರೆ ಜನರಲ್ಲಿ ನಾನು ಇದನ್ನು ಘೋಷಿಸುತ್ತೇನೆ). ಅಯಂ ( ಈತನು) ತವ ( ನಿನ್ನವನಾಗಿ )
ಶತಂ ಶರದಃ ( ನೂರು ವರುಷಗಳವರೆಗೆ) ಜೀವಾತಿ ( ಜೀವಿಸುವನು).

ಪರಮಾತ್ಮನೇ, ನಿನ್ನ ಕ್ರೋಧಕ್ಕೆ ನಮಸ್ಕಾರನಿರಲಿ. ಯಾಕಂದರೆ,


ಕ್ರೋಧದಿಂದ ಅತ್ಯುಗ್ರನಾಗಿರುವ ಈಶ್ವರನೇ, ನಾವು ಮಾಡುತ್ತಿರುವ ಪಾಪಾಚರಣೆ
ಗಳೆಲ್ಲವೂ ನಿನಗೆ ಚೆನ್ನಾಗಿ ನಿದಿತನಾಗಿರುವವು. ಇದನ್ನು ಬೇರೆ-ಬೇರೆ ಸಾವಿರಾರು
ಜನರಲ್ಲಿ ನಾನು ಘೋಷಿಸಿರುವೆನು. ಮಾನವನು ನಿನ್ನ ಭಕ್ತನಾಗಿ ನಿನ್ನ ನಿಯಮ
ಗಳಿಗೆನುಸಾರವಾಗಿ' : ನಡೆದರಕ್ಕೆ. ಆತನು ಅವಶ್ಯವಾಗಿ ನೂರು ವರುಷಗಳವರೆಗೆ
ನಿಸ್ಸಂಶಯವಾಗಿ ಜೀವಿಸುವನು. | ೨ ||
| |

೪೨, ಪತ್ತಷಾಗಸ್ಥಕ ನಕ್ಷಾ] ಕನ ತ್ರಾ |


| || |
ಯ! ಪಿಂ gar ಷಸ್ಸಗಗಕಣ 2 W

೪೭. ಯದುವಕ್ಕಾನೃತಂ ಜಿಹ್ವಯಾ ವೃಜಿನಂ ಬಹು ।

ರಾಜ್ಞಸ್ತ್ವಾ ಸತ್ಯಧರ್ಮಣೋ ಮುಂಚಾನಿ ನರುಣಾದಹಂ 1೩॥


ಇ? ದ ದ - ವಳ
ಯತ್‌ (ಯಾವ ನೀನು) ಅನೃತಂ ವೃಜಿನಂ ( ಅಸತ್ಯವೂ, ಪಾಪಪೂರ್ಣವೂ
ಆದ ಮಾತನ್ನು) ಜಿಹ್ವಯಾ (ನಾಲಿಗೆಯಿಂದ) ಬಹು ( ಬಹುವಾಗಿ) ಉವಕ್ಕ (ಆಡು
ವೆಯೋ), ತ್ವಾ ( ಅಂಥ ನಿನ್ನನ್ನು) ಸತ್ಯಧರ್ಮ ಣಃ ರಾಜ್ಞಃ ವರುಣಾತ್‌ ( ಸತ್ಯಧರ್ಮಿ
ಯಾದ ವರುಣರಾಜನಿಂದ) ಅಹಂ ಮುಂಚಾಮಿ (ನಾನು ಚಿಡಿಸುತ್ತೇನೆ).

ಯಾನ ನೀನು ಅಸತ್ಯವೂ, ಪಾಸಪೂರ್ಣವೂ ಆದ ಮಾತನ್ನು ನಿನ್ನ


ನಾಲಿಗೆಯಿಂದ ಬಹುವಾಗಿ ಆಡುನೆಯೋ, ಅಂಥ ನಿನ್ನನ್ನು, ( ನೀನು ನನಗೆ ಶರಣು
೪೪ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೧೧, ಮ. ೪೭

ಬಂದಕ್ಕೆ ಪರಮಾತ್ಮನ ಕೃಪೆಯಿಂದ) ನಾನು ಕಾಪಾಡಿ, ಸತ್ಯಧರ್ಮಿಯಾದ ಆ


ಪರಮಾತ್ಮನ ಕೋಪಾನಲದಿಂದ ಬಿಡಿಸುತ್ತೇನೆ. ||೩ ||
| I |
೪6. gam em 8ೌಳಗಳೆಗಣಷ೯ತಳ 1
| I |
aang aq ಸತ್ರ ಇರ RAE ಸ; 1...
I I |
೪೮. ಮುಂಚಾಮಿ ತ್ವಾ ವೈಶ್ವಾನರಾದರ್ಣವಾನ್ಮಹತಸ್ಪ್ಸರಿ।
| | |
ಸಜಾತಾನುಗ್ರೇಹಾ ವದ ಬ್ರಹ್ಮ ಚಾಪ ಚಿಕೀಹಿ ನಃ ॥೪॥

ತಾ ಸ (ನಿನ್ನನ್ನು) ಮಹತಃ ಅರ್ಣವಾತ್‌ ( ಮಹಾರ್ಣವದಂತೆ ಗಂಭೀರನಾಗಿರುವ)


ವೈಶ್ವಾನರಾತ್‌ ( ವೈಶ್ವಾನರನಿಂದ) ಪರಿ ಮುಂಚಾಮಿ ( ಬಿಡಿಸುತ್ತೇನೆ) ಉಗ್ರ (ಉಗ್ರ
ವಾದ ಪಾಪಗಳನ್ನಾಚರಿಸಿದ ಪಾಪಿಯೇ). ಇಹ (ಇಲ್ಲಿ) ಸಜಾತಾನ್‌ ಆ ವದ ( ಒಡ
ಹುಟ್ಟಿದವರಿಗೆ ಹೇಳು). ನಃ (ನಮ್ಮ) ಬ್ರಹ್ಮ ( ಬ್ರಹ್ಮನಿದ್ಯೆಯನ್ನು) ಅಪ ಚಿಕೀಹಿ
(ತಿಳಿದುಕೋ).
ಎಲ್ಫೆ ಉಗ್ರವಾದ ಪಾಪಗಳನ್ನಾ ಚರಿಸುವ ಪಾಪಿಯ ನನಗೆ ಶರಣು ಬಾ.
ಅಂದರೆ ಮಹಾರ್ಣವದಂತೆ ಗಂಭೀರನಾಗಿರುವ ವೈಶ್ವಾನರನ ಅಪಾರವಾದ ಕೋಪದಿಂದ
ನಾನು -ನಿನ್ನನ್ನು ರಕ್ಷಿಸುತ್ತೇನೆ. ನನ್ನಲ್ಲಿಗೆ ಬಾ ಮತ್ತು ನಮ್ಮ ಪೂರ್ವಜರಿಂದ
ಪರಂಪರಾಗತವಾಗಿ ಬಂದ ನಮ್ಮ ಬ್ರಹ್ಮನಿದ್ಯೆಯನ್ನು ನನ್ನಿಂದ ಕಲಿತುಕೊಂಡು,
ಅದನ್ನು ನಿನ್ನ ಒಡಹುಟ್ಟಿದವರಿಗೆ ತಿಳಿಸಿ ಹೇಳು. ||೪ ||

ಸೂಕ್ಕ: ೧೧
ಈ ಸೂಕ್ತದ ದೇವತೆ: ಪೂಷನೇ ಮೊದಲಾದ ನಾನಾ ದೇವತೆಗಳು; ಖುಷಿ : ಅಥರ್ವನು.
| | |
೪4. aA ಇಳತಗಿಷೂರ್ನಗತತೆ!
ಬೇ! gong War: |
| | | |
Reet ಇಂಥ ಎಂ ಬೂ Feat wan ಬ u 1॥
| |
೯೪, ವಷಟ್‌ ತೇ ಪೂಷನ್ನಸ್ಮಿಂತ್ಸೂತಾ-
ಟಿ |
ವರ್ಯವಮಾ ಹೋತಾ ಕೃಣೋತು ನೇಧಾಃ।
ಸಿಸ್ಪತಾಂ ನಾರ್ಯ್ಯತಸ್ರಚಾತಾ ನಿ ಸರ್ನಾಣಿ ಜಹತಾಂ ಸೊತವಾ ಉ 1೧1
| | I
ಕಾ.೧, ಸೂ, ೧೧, ಮ. ೪೯] ಕನ್ನಡ ಅಥರ್ವಣ ವೇದ ೪೫

ಪೂಷನ್‌ ( ಪೂಷನೇ) ತೇ ವಷಟ್‌ ( ನಿನಗೆ ನಮ್ಮನ್ನೇ ಅರ್ಪಿಸುತ್ತೇನೆ). ಅಸ್ಮಿನ್‌


ಸೂತೌ (ಈ ಪ್ರಸೂತಿಯ ಕಾರ್ಯದಲ್ಲಿ) ಅರ್ಯಮಾ ( ಅರ್ಯಮನು) ಹೋತಾ
( ಅಧ್ವರ್ಯುವಾಗಿ) ವೇಧಾ ಕೃಣೋತು (ವಿಧಾತನಂತೆ ಸಹಾಯಕನಾಗಲಿ). ಯತಪ್ರಜಾತಾ
( ಯಾವಾಕೆಯ ಗರ್ಭಧಾರಣ, ಗರ್ಭ-ಪೋಷಣ, ಮತ್ತು ಪ್ರಸೂತಿ ಇನೇ ಮೊದಲಾದ
ಕರ್ಮಗಳೆಲ್ಲವೂ ಸನಾತನವಾದ ಧರ್ಮನಿಯಮಗಳಿಗನುಸಾರವಾಗಿರುವವೋ) ನಾರೀ
( ಅಂಥ ಗೃಹಸ್ಥಧರ್ಮದ ನಿಯಮಗಳನ್ನು ಪಾಲಿಸುತ್ತಿರುವ ಹೆಂಗಸು) ಸಿಸ್ರತಾಂ ( ದಕ್ಷತೆ
ಯಿಂದ ಇರಲಿ). (ಪರ್ವಾಣಿ (ತನ್ನ ಅಂಗಾಂಗಗಳನ್ನು) ಸೂತವೈ ಉ ( ಸುಖಪೂರ್ವಕ
ವಾದ ಪ್ರಸೂತಿಗಾಗಿ) ವಿಜಿಹತಾಂ ( ಸಡಿಲುಗೊಳಿಸಲಿ) .

ಪೂಷನೇ, ನಿನಗೆ ನಮ್ಮನ್ನೇ ಸಮರ್ಪಿಸುತ್ತೇವೆ. ಈ ಪ್ರಸಾತಿಯ ಕಾರ್ಯ


ದಲ್ಲಿ ದೇವನಾದ ಅರ್ಯಮನು ಅಧೆಧ್ವರ್ಯುವಾಗಿ, ವಿಧಾತನಂತೆ ನಮ್ಮ ಸಹಾಯಕ
ನಾಗಲಿ. ಯಾವಾಕೆಯ ಸಹಾ ಗರ್ಭಪೋಷಣ, ಪ್ರಸೂತಿ ಸ ಮೊದಲಾದ
ಕರ್ಮಗಳೆಲ್ಲವೂ ಸನಾತನವಾದ ಧರ್ಮದ AER ಸ ಅಂಥ
ಸುಗೃಹಿಣಿಯಾದ ಸ್ತ್ರೀಯು ಒಳ್ಳೇ ದಕ ತೆಯಿಂದ ಇದ್ದು, ತನ್ನ ಅಂಗಗಳೆಲ್ಲವನ್ನು
ಸಡಿಲುಗೊಳಿಸಲಿ ಅಂದರೆ ಪ್ರಸೂತಿಯು ಸುಖದಾಯಕವಾಗುವದು. |೧ |

ಟಂ, ತಜಿ Ra: afaret a ತಕ |

Fa ರ್ಗ ಸೆ ಜ್ಯ ಸ್ನ TET

೫೦. ಚತಸ್ರೋ ದಿವಃ ಪ್ರದಿಶಶ್ಚ ತಸ್ರೋ ಭೂನ್ಯಾ ಉತ

ದೇವಾ ಗರ್ಭಂ ಸಮ್ಮೆರಯ ಎನ್‌ ತಂ ವ್ಯೂರ್ಣುವಂತು ಸೂತನೇ ೨

ದಿವಃ (ಆಕಾಶದ) ಉತ (ಮತ್ತು) ಭೂಮ್ಯಾಃ ( ಭೂಮಿಯ) ಚತಸ್ರಃ ಪ್ರದಿಶಃ


( ನಾಲ್ಕೂ ಬದಿಯ ಪ್ರದೇಶದಲ್ಲಿರುವ) ದೇವಾಃ ( ದೇವತೆಗಳು) ಗರ್ಭಂ ಸಮೈೈರಯನ್‌
( ಗರ್ಭದಲ್ಲಿ ತಮ್ಮ ಅಂಶವನ್ನು ಸ್ಥಾಪಿಸುತ್ತಾರೆ ). ಸೂತವೇ ( ಸುಖ-ಪ್ರಸೂತಿಗಾಗಿ) ತಂ
( ಅದನ್ನು, ಆ ಗರ್ಭವನ್ನು) ನಿ ಊರ್ಣುವಂತು ( ಗರ್ಭಸ್ಥಾ ನದಿಂದ ಹೊರಗೆ ಹಾಕಲಿ):

ದ್ಯಾವಾ-ಪೃಥಿನಿಗಳ ನಾಲ್ಕೂ ಬದಿಯಲ್ಲಿರುವ ದೇವತೆಗಳೆಲ್ಲರೂ ತಮ್ಮ ತಮ್ಮ ಅಂಶ


ನನ್ನು ಆ ಗರ್ಭದಲ್ಲಿ ಸ್ಥಾಪಿಸುತ್ತಾರೆ; ( ಅರ್ಥಾತ್‌ ಮಾನನ ಗರ್ಭದಲ್ಲಿ Ksನೀನತೆಗಳ
ಅಶಿ ಇರುತ್ತದೆ. ಆ5 ದೇವತೆಗಳೇ ಗರ್ಭವನ್ನು ಪೋಷಿಸುತ್ತಾರೆ. "ದು. ಕಾರಣವೇ,
ಸನಾತನಧರ್ಮವನ್ನು ಸಾಲಿಸುವಂಥನರು
ಪ ಗರ್ಭಾಧಾನ ಸಮಯದಲ್ಲಿ ದೇವತೆಗಳನ್ನು
ಯಜನಪೂರ್ವಕವಾಗಿ ಆಹ್ವಾನಿಸುತ್ತಾರೆ.) ಆ ದೇವತೆಗಳೇ ಸುಖಪ್ರಸೂತಿಗಾಗಿ
ಆ ಗರ್ಭವನ್ನು ಗರ್ಭಸ್ಥಾ ನದಿಂದ ಹೊರಗೆ ಸುಖಪೂರ್ವಕವಾಗಿ ತರಲಿ. |೨॥
೪೬ ಕನ್ನಡ ಅಥರ್ವಣ ವೇದ [ ಕಾ೧, ಸೂ. ೧೧, ಮ. ೫೧

| |
a eqn ಡ ೫% eum ಈ ।
| |
೪೫೫1 an aad dA ಗರಿ ಇಂತ ಬ.

| |
೫೧. ಸೂಷಾ ವ್ಯೂರ್ಣೋತು ನಿ ಯೋನಿಂ ಹಾಪಯಾಮಸಿ ।
| |
ಶ್ರಥಯಾ ಸೂಷಣೇ ತ್ವಮವ ತ್ವಂ ಬಿಷ್ಕಲೇ ಸೃಜ 4

ಸೂಷಾ ( ಸುಖಪೂರ್ವಕವಾಗಿ ಹಡೆಯುವ ಸ್ತ್ರೀಯು ) ವ್ಯೂರ್ಣೋತು ( ತನ್ನ


ಅಂಗಗಳನ್ನು ಸಡಿಲುಗೊಳಿಸಲಿ) ಯೋನಿಂ ( ಯೋನಿಯನ್ನು ) ಹಾಪಯಾಮಸಿ ) ತೆರೆಯಿ
ಸುತ್ತೇನೆ). ಸೂಷಣೆ: ( ಸುಖವಾದ ಪ್ರಸೂತಿಯನ್ನು ಪಡೆಯುವ ನಾರಿಯೇ) ತ್ವಂ
(ನೀನು) ಶ್ರಥಯ (ಅಂತಃಪ್ರೇರಣೆಯನ್ನು ಪಡೆ) ಬಿಷ್ಕಲೇ (ಧೈರ್ಯಶಾಲಿಯಾದ ಸಾಧ್ವಿಯೇ,
ತ್ವಂ ( ನೀನು) ಅವಸೃಜ ( ಬಾಲಕನನ್ನು ಹುಟ್ಟಿಸು).

ಸುಖಪೂರ್ವಕವಾಗಿ ಹೆಡೆಯ:ವ ಸ್ತ್ರೀಯು ತನ್ನ ಅಂಗಗಳನ್ನು ಶಿಥಿಲಗೊಳಿ


ಸಲಿ. ಪ್ರಸೂತಿಯಲ್ಲಿ ಸಹಾಯಮಾಡುವ ದಾರಿಯು ಯೋನಿಯನ್ನು ವಿಸ್ತೃತಗೊಳಿ
ಸಲಿ. ಸುಖವಾದ ಪ್ರಸೂತಿಯನ್ನು ಪಡೆಯುವ .ನಾರಿಯ ನೀನು ಸಿನ್ನಷ್ಟಕ್ಕೇ
ಒಳಗಿನಿಂದಲೇ ಪ್ರೇರಣೆಯನ್ನು ಕೊಡು. ಧೈರ್ಯಶಾಲಿಯಾದ ಸಾಧ್ವಿಯೇ, ನೀನು
ಬಾಲಕನನ್ನು ಹುಟ್ಟಿ ಸವ್ವಾ. ||೩ ||
| ಡ್‌ |
ಎಟ Ra ಇಟು
ಜು ಬಮ |
I | I I |
ಇಗೆಕ್ರ ಕಗ ಈ ಪ್ರ ಪನಿ ತಾಗ್ರ A 11೪!
I | I
೫೨. ನೇವ ಮಾಂಸೇ ನ ಪೀವಸಿ ನೇನ ಮಜ್ಜಸ್ವಾಹತಂ।
| | | |
ಅನೈತು ಪ್ರಶ್ನಿ
ಪ್‌ ಶೇವಲಂ ಶುನೇ ಜರಾಯ್ಯತ್ತನೇಂವ
ತಾ

|
ಜರಾಯು ಪದ್ಯತಾಂ nN

ಮಾಂಸೇ ನ ಇನ ಆಹತಂ ( ಮಾಂಸದಲ್ಲಿ ಈ ಗರ್ಭವು ಅಂಟಿಸಿರುವದಿಲ್ಲ). ನ


ಪೀವಸಿ ( ಮೇದಸ್ಸಿನಲ್ಲಿಯೂ ಅಂಟಿಸಿರುವದಿಲ್ಲ) .ನ ಇವ ಮಜ್ಜ್ಞಸು ( ಎಲುಜಿನಲ್ಲಿಯ
ತಿರುಳಿನಲ್ಲಿಯೂ, ಅಂಟಿಸಿರುವದಿಲ್ಲ). ಪ್ರಶ್ನಿ ಶೇವಲಂ ( ಕೋಮಲವಾದ ಶೈವಾಲದಂತಿ
ರುವ) ಜರಾಯು ( ಬಸುರಿನ ಬಳ್ಳಿಯು) ಶುನೆ ಅತ್ತನೇ ( ನಾಯಿಗೆ ತಿನ್ನುವದಕ್ಕಾಗಿ )
ಅವೈತು (ಕೆಳಗೆ ಬರಲಿ); ಜರಾಯು ( ಆ ಗರ್ಭಾನಂತರದ ಸಲ್ಲಿಯು ) ಅವಪದ್ಯತಾಂ
( ಕೆಳಗೆ ಬೀಳಲಿ). ಇಡಿ
ಕಣ. ೧, ಸೂ. ೧೧, ಮ. ೫೨] ಕನ್ನಡ ಅಥರ್ವಣ ವೇದ ೪೭

ಈ ಗರ್ಭವು ಮಾಂಸದಲ್ಲಿ ಅಂಟಿಸಿರುವದಿಲ್ಲ ಮೇದಸ್ಸಿನಲ್ಲಿಯೂ ಅಂಟ


ಸಿರುವದಿಲ್ಲ, ಎಲುಬಿನಲ್ಲಿರುವ ತಿರುಳಿನಲ್ಲಿಯೂ ಅಂಟಸಿರುವದಿಲ್ಲ. ಕೋಮಲವಾದ
ಶೈವಾಲದಂತಿರುವ ಅತಿಕೋಮಲವಾದ ಕೋಶದಲ್ಲಿ ಅದು ಆವರಿಸಲ್ಪಟ್ಟರುತ್ತದೆ.
ಆ ಕೋಶವೆಲ್ಲವೂ ಒಮ್ಮಿಂದೊಮ್ಮೆ ಹೊರಗೆ ಬರಲಿ ಮತ್ತು ನಾಳದೊಂದಿಗಿರುವ
ಆ ಕೋಶವು ನಾಯಿಗೆ ತಿನ್ನುವಕ್ಕಾಗಿ ಕೊಡಲ್ಪಡಲಿ. |೪|
ಆತಾ 08 ಕ ಗಗ Ara fa ans fr hi + AN ತ
|
| ಬ್ಯ |
ಹ ಯು ಉಂ ಯ ಇಟ ga gad ಒಂ... 1...
| | |
೫. ವಿ ತೇ ಭಿನದ್ಮಿ ಮೇಹನಂ ನಿ ಯೋನಿಂ ನಿ ಗವೀನಿಕೇ|
| | ನ ತ |
ವಿ ಮಾತರಂ ಚ ಪುತ್ರಂ ಚ ನಿ ಕುಮಾರಂ ಜರಾಯುಣಾವ
'
ಜರಾಯು ಪದ್ಯತಾಂ ॥೫॥

ತೇ ಮೇಹನಂ (ನಿನ್ನ ಗರ್ಭಮಾರ್ಗವನ್ನು) ಯೋನಿಂ (ಯೋನಿಯನ್ನು) ಗನೀನಿಕೇ


( ಹಿಂದಿನ ಎರಡೂ ನಾಡಿಗಳನ್ನು) ನಿ.ನಿ ವಿ ಭಿನದ್ಮಿ ( ವಿಶಿಷ್ಟವಾದ ರೀತಿಯಿಂದ ಭೇದಿ
ಸುತ್ತೇನೆ). ಮಾತರಂ ಪುತ್ರಂ ಚ ( ತಾಯಿಯನ್ನೂ, ಮಗುವನ್ನೂ) ವಿ ( ಬೇರಿ ಬೇರೆ
ಮಾಡುತ್ತೇನೆ) ಕುಮಾರಂ ಜರಾಯುಣಾ ವಿ ( ಮಗುವನ್ನು ಕೋಶದಿಂದ ಬೇರೆ ಮಾಡು
ತ್ತೇನೆ). ಜರಾಯು ಅವ ಪದ್ಯತಾಂ ( ಆ ಗರ್ಭಾನಂತರದ ಕೋಶವು ಕೆಳಗೆ ಬೀಳಲಿ).

ಗರ್ಭಮಾರ್ಗನನ್ನೂ ಯೋನಿಯನ್ನೂ ಹಿಂದಿನ ಬದಿಯಲ್ಲಿರುವ ಎರಡೂ


ನಾಡಿಗಳನ್ನೂ ಸರಿಯಾಗಿ ಶಿಥಿಲಗೊಳಿಸಿ ಭೇದಿಸುತ್ತೇನೆ. ಪ್ರಸವವಾದ ಮೇಲೆ
ತಾಯಿಯಿಂದ ಮಗುವನ್ನೂ ಬೇರೆ ಮಾಡುತ್ತೇನೆ ಮತ್ತು ಮಗುವನ್ನು ಆ ನಾಳ
ದೊಂದಿಗಿರುವ ಕೋಶದಿಂದ ಬೇರೆ ಮಾಡುತ್ತೇನೆ. ನಾಲಜೊಂದಿಗಿರುವ ಆ ರಿಕ್ತ
ಕೋಶವೆಲ್ಲವೂ ಹೊರಗೆ ಬರಲಿ. |೫|
| |
ಬ ಟು ಟುಟ ಬಟ್ಟಿ ಪಟು ಟಟ ಟೂ ofa:
ಹಾ | | |
ga ಈ FART WP GN ರತ ತತ್ರ CAA (| ೩ ||

೫೪. ಯಥಾ ವಾತೋ ಯಥಾ ಮನೋ ಯಥಾ ಸತಂತಿ ಪಕ್ಷಿಣಃ `


| | |
ಏವಾ ತ್ವಂ ದಶಮಾಸ್ಯ ಸಾಕಂ ಜರಾಯುಣಾ ಪತಾನ
ಜರಾಯು ಪದ್ಯತಾಂ W& |
೪೮ ಕನ್ನಡ ಅಥರ್ವಣ ನೇದ [ ಕಾ. ೧, ಸೂ. ೧೨, ಮ. ೫೪

ಯಥಾ ವಾತಃ (ಯಾವ ರೀತಿಯಲ್ಲಿ ಗಾಳಿಯು ಜೀಸುವದೋ) ಯಥಾ ಮನಃ


(ಯಾವ ರೀತಿಯಲ್ಲಿ ಮನಸ್ಸು ಚಲಿಸುವದೋ) ಯಥಾ ಪಕ್ಷಿಣಿಃ ( ಮತ್ತು ಯಾವ ರೀತಿ
ಯಲ್ಲಿ ಹಕ್ಕಿಗಳು ಹಾರಾಡುವವೋ) ಏವ (ಅದರಂತೆಯೇ) ದಶಮಾಸ್ಯ ( ಹತ್ತು ತಿಂಗಳು
ಗಳ ಗರ್ಭವೇ) ತ್ವಂ (ನೀನು) ಜರಾಯುಣಾ ಸಾಕಂ ( ಬಸುರಿನ ಕೋಶದೊಡನೆ) ಪತ
( ಕೆಳೆ ಬೀಳು) ಜರಾಯು ಅವ ಪದ್ಯತಾಂ (ಆ ಗರ್ಭಾನಂತರದ ಕೋಶವು ಕೆಳಗೆ
ಬೀಳಲಿ).

ಯಾವ ರೀತಿಯಲ್ಲಿ ವೇಗವಾಗಿ ಗಾಳಿಯು ಬೀಸುವದೋ, ಯಾನ


ರೀತಿಯಲ್ಲಿ ಮನೋವೇಗದಿಂದ ಮನಸ್ಸು ಸಂಚಲಿಸುವದೋ ಮತ್ತು ಯಾವ
ರೀತಿಯಲ್ಲಿ ಹಕ್ಕಿಗಳು ಆಕಾಶದಲ್ಲಿ ಹಾರಾಡುವವೋ, ಅದೇ ರೀತಿಯಲ್ಲಿ ಹತ್ತು
ತಿಂಗಳುಗಳ ಗರ್ಭವ ನೀನು ಗರ್ಭದ ಕೋಶಡೊಡನೆ ಕೆಳಗೆ ಬೀಳು. ನಾಲ
ದೊಂದಿಗಿರುವ ಆ ಕೋಶನೆಲ್ಲವೂ ಹೊರಗೆ ಬರಲಿ. || ೬ ||

ಮೂರನೆಯ ಅನುವಾಕವು

ಸೂಕ್ತ : ೧೨
ಈ ಸೂಕ್ತದ ದೇವತೆ: ಯಕ್ಸ್ಮನಾಶನವು; ಖುಷಿ: ಭೃಗ್ವಂಗಿರಸನು.

I: ೫7 faa 4a N43 ನಲಗ ಜಾ |

gga ಕತ / gt ಇತ್ತ ಇ cairn ಇಸ ।। 1 1!

೫೫... ಜರಾಯುಜಃ ಸೃಥಮ ಉಸ್ರಿಯೋ ವೃಷಾ

ನಾತಭ್ರಜಾ ಸ್ತನಯನ್ನೇತಿ ವೃಷ್ಟ್ಯಾ।

ಸ ನೋ ಮೃಡಾತಿ ತನ್ವ/ಯಜುಗೋ
| |
ರುಜನ್‌ ಯ ಏಕನೋಜಸ್ತೇಧಾ ನಿಚಕ್ರನೇ Hon
ಕಾ. ೧, ಸೂ. ೧೨, ಮ. ೫೫] ಕನ್ನಡ ಅಥರ್ವಣ ವೇದ ೪೯

ವಾತಭ್ರಜಾ ( ಗಾಳಿಯಿಂದ ಮತ್ತು ಮೋಡದಿಂದ ಹುಟ್ಟಿದ) ಪ್ರಥಮಃ ಜರಾ


ಯುಜಃ ( ಸರ್ವ ಪ್ರಥಮವಾಗಿ ಮೇಘಾನರಣವೆಂಬ ಗರ್ಭಕೋಶದಿಂದ ಹೊರಗೆ ಬಂದ)
ಉಸ್ರ್ರಿಯಃ ವೃಷಾ ( ತೇಜಸ್ವಿಯಾದ ಸೂರ್ಯನು) ವೃಷ್ಟಾ ( ಮಳೆಯೊಂದಿಗೆ) ಸ್ಮನೆ
ಯನ್‌ ( ಗರ್ಜಿಸುತ್ತ) ಏತಿ ( ಬರುತ್ತಾನೆ), ಸಃ (ಆತನು) ಖುಜುಗಃ ( ತನ್ನ
ಸರಳವಾದ ಗತಿಯಿಂದ ಹೋಗುವಂಥನನಾಗಿ) ರುಜನ್‌ ( ರೋಗಗಳನ್ನು ದೂರಗೊಳಿಸುತ್ತ)
ನಃ ತನ್ಮೇ ( ನಮ್ಮ ಶರೀರಕ್ಕೆ) ಮೃಡಾತಿ ( ಸುಖವನ್ನು ಕೊಡುತ್ತಾನೆ); ಯಃ
( ಯಾವಾತನು) ಏಕಂ ಓಜಃ ( ಏಕಾಕಿಯಾದ ತೇಜಸ್ಸನ್ನು) ತ್ರೇಧಾ ( ಮೂರು
ತರಹದಲ್ಲಿ) ವಿಚಕ್ರಮೇ ( ಪ್ರಕಾಶಗೊಳಿಸುತ್ತಾನಕೆ ),

ಯಾವಾತನು ತನ್ನ ಒಂದೇ ಒಂದಾದ ತೇಜಸ್ಸನ್ನು ಮೂರು ತರಹೆದಲ್ಲಿ ಅಂದರೆ


ದ್ಯುಲೋಕದಲ್ಲಿ ಪ್ರಕಾಶದ ರೂಪದಿಂದಲೂ, ಅಂತರಿಕ್ಷದಲ್ಲಿ ವಿದ್ಯುತ್‌ ರೂಪದಿಂದಲೂ,
ಮತ್ತು ಪೃಥ್ವಿಯಲ್ಲಿ ಉಷ್ಣತಾರೂಪದಿಂದಲೂ ಇರುವನೋ, ಅಂತಹ ತೇಜಸ್ವಿಯಾದ
ಸೂರ್ಯನು ಗಾಳಿಯಿಂದ ಮತ್ತು ಮೋಡದಿಂದ ಹುಟ್ಟಿರುವನೋ ಏನೋ ಎಂಬಂತೆ
ಸರ್ವ ಪ್ರಥಮವಾಗಿ ಮೇಘಾವರಣವೆಂಬ ಗರ್ಭಕೋಶದಿಂದ: ಹೊರಗೆ ಬಂದು ಮಳೆ
ಯೊಡನೆ ಒಡಗೂಡಿ ಗರ್ಜಿಸುತ್ತ ಬರುತ್ತಿದ್ದು, ತನ್ನ ಸರಳವಾದ ಗತಿಯಿಂದ
ರೋಗಗಳನ್ನು ದೂರಗೊಳಿಸುತ್ತ ನಮ್ಮ ಶರೀರಕ್ಕೆ ಸುಖವನ್ನು ಕೊಡುತ್ತಾನೆ. ೧1

“ಕ್ಕ ಇ ತಿ MA (ಗಸ! ಸರ್ಗಾರಾಕನ ಕ fran ।


ಘ್‌ faa Rin dtsaad a afta UR

೫೬. ಅಂಗೇ-ಅಂಗೇ ಶೋಚಿಷಾ ಶಿಶ್ರಿಯಾಣಂ

ನಮಸ್ಕಂತಸ್ತ್ವಾ ಹನಿಷಾ ನಿಧೇಮ ।

ಅಂಕಾಂತ್ಸಮಂಕಾನ್‌ ಹವಿಷಾ ನಿಧೇಮ

ಯೋ ಅಗ್ರಭೀತರ್ನಾಸ್ಯಾ ಗ್ರಭೀತಾ ೨

ಅಂಗೇ ಅಂಗೇ (ಪ್ರತಿ ಅಂಗದಲ್ಲಿಯೂ) ಶೋಚಿಷಾ ( ತೇಜಸ್ಸಿನಿಂದ)


ಶಿಶ್ರಿಯಾಣ: ( ಆಶ್ರಯಿಸುತ್ತಿರುನ) ತ್ವಾ ( ನಿನ್ನನ್ನು( ನಮಸ್ಯಂತಃ( ನಮಸ್ಕರಿಸುತ್ತ )
ಹವಿಷಾ ( ಹವನದಿಂದ) ವೀಧೆನು ( ಪೂಜಿಸುತ್ತೀನೆ). ಯ: ಗ್ರಭೀತಾ ) ಯಾನ
ಸ್ವೀಕರಿಸುತ್ತಿರುವ ಸೂರ್ಯನು) ಅಸ್ಯ ಪರ್ವ ( ಈತನ ಶರೀರದ ಸಂದುಸಂದನ್ನು)
ಅಗ್ರಭೀತ್‌ ( ಸ್ತೀಕರಿಸಿರುವನೋ ), ಅಂಕಾನ್‌ ( ಚಿಹ್ನೆಗಳನ್ನೂ) ಸಮಂಕಾನ್‌ ( ಅವು
ಗಳನ್ನೇ ಹೋಲುತ್ತಿರುವ ಉಪ-ಚಿಹ್ನಗಳನ್ನೂ ) ಹವಿಷಾ ( ಹನನದಿಂದ) . ವಿಧೇಮ
( ಪೂಜಿಸುತ್ತೇವೆ ).
೫೦ ಕನ್ನಡ ಅಥರ್ವಣ ನೇದ [ಕಾ.೧, ಸೂ. ೧೨, ಮ. ೫೬

ನಮ್ಮ ಶರೀರದ ಪ್ರತಿ ಅಂಗದಲ್ಲಿಯೂ ತನ್ನ ತೇಜಾಂಶದಿಂದ ವಾಸಮಾಡು


ತ್ತಿರುವ ನಿನ್ನನ್ನು ಸೂರ್ಯದೇವನೇ, ನಾವು ಹೆವನದಿಂದ ಪೂಜಿಸುತ್ತೇವೆ. ಯಾವ
ಸೂರ್ಯನು ನಮ್ಮ ಶರೀರದ ಪ್ರತಿ ಸಂದು ಸಂದಿನಲ್ಲಿಯೂ ತನ್ನ ಅಧಿಕಾರದಿಂದ"
ಸ್ವೀಕರಿಸುವನೋ, ಅಂಥ ಸೂರ್ಯನ, ನಮ್ಮ ಪ್ರತಿಅಂಗದಲ್ಲಿರುವ ತೇಜಾಂಶ--
ಲಕ್ಷಣಗಳನ್ನೂ ಅವುಗಳನ್ನೇ ಹೋಲುವ ಉಳಿದ ಉಪ-ಲಕ್ಷಣಗಳನ್ನೂ ನಾವು
ಹೆನನದಿಂದ ಪೂಜಿಸುತ್ತೇವೆ. |೨|
| I | |

up ga mide ತಕ್ಕ ಇ1ಡ ಕಷ qeqenfaam 7: ೫೫ |


A ೫೪೫/1 ma ೫೫ go aaccdieaaat ಇರೆ [1 ೩
| ಗ 3

೫೭. ಮುಂಚ ಶೀರ್ಷಕ್ಕ್ವಾ ಉತ ಕಾಸ ಏನಂ

ಸರುಷ್ಪರುರಾವಿನೇಶಾ ಯೋ ಅಸ್ಯ |

ಯೋ ಅಭ್ರಜಾ ವಾತಜಾ ಯಶ್ಚ ಶುಷ್ಮೋ

ನನಸ್ಸತೀಂತ್ಸಚತಾಂ ಪರ್ವತಾಂಶ್ಚ ॥೨॥

ಶೀರ್ಷಕ್ತ್ಯಾಃ ( ತಲೆನೋವಿನಿಂದ) ಉತ ( ಮತ್ತು) ಯಃ ಕಾಸಃ ( ಯಾವ


ಕೆಮ್ಮಿರುವದೋ) ( ಅದರಿಂದ) ಏನಂ ( ಈತನನ್ನು) ಮುಂಚ ( ಬಿಡಿಸು). ಅಸ್ಯ
( ಈತನ) ಪರುಃ ಪರುಃ ( ಸಂದು-ಸಂದಿನಲ್ಲಿಯೂ ಯಾವ ನೋವು ಅಥವಾ ರೋಗವು)
ಆವಿವೇಶ: ( ಪ್ರವೇಶಿಸಿರುವದೋ ) (ಅದರಿಂದಲೂ ಬಿಡಿಸು). ಯಃ (ಯಾವ
ರೋಗವು ) ವಾತಜಾ ( ವಾಯುಪ್ರಕೋಪದಿಂದ ಹುಟ್ಟಿರುವದೋ) ಅಭ್ರಜಾ (ಮೋಡ
ಗಳಿಂದ ಅರ್ಥಾತ್‌ ಮಳೆಯಿಂದ ಹುಟ್ಟಿರುವದೋ) ಚ ( ಮತ್ತು) ಯಃ ( ಯಾವುದು)
ಶುಷ್ಮಃ ( ಉಷ್ಣತೆಯ ಮೂಲಕ ಹುಟ್ಟಿರುವದೋ) ( ಅದರಿಂದ ಈತನನ್ನು ಬಿಡಿಸು).
ವನಸ್ಪತೀನ್‌ ( ವನಸ್ಪತಿಗಳನ್ನೂ) ಚ ( ಮತ್ತು) ಪರ್ವತಾನ್‌ ( ಪರ್ವತಗಳನ್ನೂ)
ಸಚತಾಂ ( ಈತನು ಸಂಧಿಸಲಿ).

* ನಮ್ಮ ಅಂಗ-ಅಂಗಗಳ ಮೇಲೆ ಸೂರ್ಯ ಕಿರಣಗಳನ್ನು ಯೋಗ್ಯರೀತಿಯಿಂದ


ಪ್ರಯುಕ್ತಗೊಳಿಸಿದರೆ ಆ ಆ ಅಂಗದ ರೋಗಗಳೆಲ್ಲವೂ ದೂರವಾಗುವವು. ಉದಾಹರಣೆ
ಗಾಗಿ ಸೂರ್ಯನ ಮಂದಸ್ರಕಾಶದಿಂದ ನೇತ್ರರೋಗಗಳೂ, ಪ್ರಖರಪ್ರಕಾಶದಿಂದ ಚರ್ಮ
ರೋಗಗಳೂ ದೂರವಾಗುವವು. ಶರತ್ಕಾಲದ ಪ್ರಥಮಪ್ರಭಾತದಲ್ಲಿ ಸೂರ್ಯಸ್ನಾನ
ಮಾಡಿದರೆ ಮಾನವರ ಕೆಮ್ಮು, ನೆಗಡಿ ಮೊದಲಾದ ಶ್ವಾಸರೋಗಗಳೂ, ಕ್ಲಯರೋಗವೂ
ಮಾಯವಾಗುವವು. ಇದರಂತೆಯೇ ಉಳಿದ ವಿಕಾರಗಳಿಗೂ, ಸೂರ್ಯಕಿರಣಗ
ನಿಶೇಷ ಯುಕ್ತಿಯಿಂದ ಪ್ರಯೋಗಗೊಳಿಸಿದಕ್ಕೆ ಅವಾದರೂ ದೂರವಾಗುವವು.

|

- 11"
ಕಾ. ೧, ಸೂ, ೧೩, ಮ. ೫೭] ಕನ್ನಡ ಅಥರ್ವಣ ನೇದ ೫೧

ಸೂರ್ಯನ ಅಂಶದಿಂದ ಈತನನ್ನು ತಲೆನೋವಿನಿಂದಲೂ, ಶ್ವಾಸರೋಗೆ


ದಿಂದಲೂ ಮುಕ್ತಗೊಳಿಸು. ಈತನ ಶರೀರದ ಸಂದು-ಸಂದಿನಲ್ಲಿಯೂ ಒಳಹೊಕ್ಕಿ
ರುವ ನೋವನ್ನು ದೂರಗೊಳಿಸು. ನಾತ್ರ ಪಿತ್ತ ಮತ್ತು ಕಫೆಗಳ ಪ್ರಕೋಪದಿಂದ
ಹುಟ್ಟಿದ ಬೇಕೆ ರೋಗಗಳನ್ಫಾದರೂ ದೂರಗೊಳಿಸು. ವೃಕ್ಷಾದಿಗಳ ಸಹವಾಸ
ಇಹ. ಸಿತಿ ಯೋಗ್ಯವಾದ ದಿನೌಷಧಿಗಳ ಸೇವನೆಯಿ ಅಭ: ಪರ್ವತಗಳೆ ಉಚ್ಚ
ವಾದ ಶಿಖರಗಳ ಮೊಲೆ ಇ ಯಾ ಆರೋಗ್ಯವನ್ನು ನರ್ಧಿಸು. | ೩ ||

i | | |
೬೮, TR mma Tawa A |
x K | 1
ಣಿ ಇತ್ತಾಸಗೆ ಅರ; ಕಷಾತ್ರ ಕಾಕಿ 3 ಷಷ TENT
| | |
೫೮. ಶಂ ಮೇ ಪರಸ್ಮೈ ಗಾತ್ರಾ ಯ ಶಮಸ್ತ ಟನರಾಯ ವನೇ ।

ಶಂ ಫೋ ಚತ್ತಾರ್ಪ್ಯೋ! ಅಂಗೇಭ್ಯಃ ಶಮಸ್ತು ತನ್ಟೇ ೩ | ॥೪॥

ಮೇ (ನನ್ನ) ಪರಸ್ಮೈ ( ಶ್ರೇಷ್ಠವಾದ) ಗಾತ್ರಾಯ ( ಅವಯವನಕ್ಕೆ) ಶಂ


( ಕಲ್ಯಾಣವಾಗಲಿ ). ಮೇ ಚತುರ್ಭ್ಯಃ ಅಂಗೇಭ್ಯಃ ಶಮಂ ( ನನ್ನ ನಾಲ್ಕೂ ಅಂಗಗಳಿಗೆ
ಕಲ್ಯಾಣವಾಗಲಿ). ಮಮ ತನ್ಮೇ ಶಂ ಅಸ್ತು ( ನನ್ನ ಶರೀರಕ್ಕೆ ಕಲ್ಯಾಣವಾಗಲಿ ).

ತಲೆಯೇ ಮೊದಲಾದ ನನ್ನ ಉತ್ತತ್ರಮಾಂಗಕ್ಕೂ, ಕೈಕಾಲು ಮೊದಲಾದ


ನನ್ನ
ನಾಲ್ಕೂ ಅಂಗಗಳಿಗೂ ಆಕೋಗ ವು ಲಭಿಸಲಿ. ನನ್ನ ಶರೀರವೂ ಆರೋಗ್ಯ
ಶಾಲಿಯಾಗಿದ್ದು, ನನಗೆ ಸುಖವು pT

ಸೂಕ್ತ
ಈ ಸೂಕ್ತದ ದೇವತೆ: ವಿದ್ಯುತ್ತು; ಯಸಿ : ಭೃಗೃಂಗಿರಸನು.

ಬ್ಯ ತಾಗಿ ಘಾತ್ರ ಗೌಗ್ಪಕಿ ನಿ ಇನಿ |

ಇರಿ ಕಿ za ಕಾನಿ sat 4 U1

ರ೯. ನಮಸ್ತೇ ಅಸ್ತು ನಿದ್ಯುತೇ ನಮಸ್ತೇ ಸ್ತನಯಿತ್ನನೇ |


|
ನಮಸ್ತೇ ಅಸ್ತೃಶ್ಮನೇ ಯೇನಾ ದೂಡಾಶೇ ಅಸೃಸಿ ॥೧॥
೫೨ ಕನ್ನಡ ಅಥರ್ವಣ ನೇದ [ ಕಾ. ೧, ಸೂ. ೧೩, ಮ. ೫೯

ನಿದ್ಯುತೆಃ ತೇ ( ವಿತಿಷ್ಟರೀತಿಯಿಂದ ಪ್ರಕಾ ಶಿಸುತ್ತಿ ರುವ-. ನಿನಗೆ ) ನಮಃ ಅಸ್ತು

( ನಮಸ್ಕಾರನಿರಲಿ). ಸ್ತನಯಿತ್ಸವೇ ತೇ '(ಗುಡುಗುಡುಸುತ್ತಿರುವ- ನಿನಗೆ) ನಮಃ


( ನಮಸ್ಕಾರಪಿರಲಿ). ಅಶ್ಮನೇ ತೇ ( ಆಣೇಕಲ್ಲಿನ ರೂಪಿನಲ್ಲಿರುವ ನಿನಗೆ) ನಮಃ ಅಸ್ತು
(ನಮಸ್ಕಾರನಿರಲಿ ). ಯಿ: ನ (ಯಾವುದರ ಮೂಲಕ) ದೂಡಾಶೇ ಅಸ್ಯಸಿ ) ದುಃಖ
ಗಳನ್ನು ದೂರಕ್ಕೆ ಒಗೆಯುತ್ತೀಯೇ).

ನಿದ್ಯುದ್ದೆ (ನಿಯೇ, ನೀನು ಆಕಾಶದಲ್ಲಿ ನಿನ್ನ ತೇಜವನ್ನು ಪ್ರಕಟಗೊಳಿಸು


ತ್ತಿರುವೆ; ನಿನ್ನನ್ನು ನಮಿಸುತ್ತೇನೆ. ಮು ಗಿರಿನೊಳsa ಘನ-ಗರ್ಜನೆಯನ್ನು ಮಾಡು
ತ್ತಿರುವೈ, ನಿನಗೆ “ವಂದನೆಗಳು, ನೀನು ಸ್ಪಶಕ್ತಿಯಿಂದ ಆಣೇಕೆಲ್ಲುಗಳೆ ಮಳೆಯನ್ನು
ಸುರಿಸುತ್ತಿರುವೆ, ನಿನಗೆ ನಮ್ಮ ನಮಸ್ಕಾರಗಳು. ಈ ಪ್ರಚಂಡ :ಕಾರ್ಯಗಳ
ಮೂಲಕ ಶಶ್ವರೀಡೇನಿಯೇ, ನೀನು ನಮ್ಮ ದುಃಖಗಳನ್ನೆಲ್ಲ ದೂರಗೊಳಿಸುತ್ತೀ. |೧|

ನಂ ಸರಿ ಡನೆ! ನರರ: ref |


ಪ್ರತ ಸಸಸ್ಟಾತ? ನಾಣಿ ಎ.

೬೦. ನಮಸ್ತೇ ಪ್ರವತೋ ನಪಾದ್ಯ ತಸ್ತಷಃ ಸಮೂಹಸಿ।

ಮೃ ಡಯಾ ನಸೈನೂಭ್ಯೋ ನಯನಸೀಕೇಭ್ಯ ಸ್ಕೃಧಿ. ॥೨॥

ಪ್ರವತಃ ನ-ಪಾತ್‌ ( ಉನ್ನನಾವಸ್ಥೆಯಿಂದ ಕೆಡವದಿರುವಂಥ ದೇನಿಯೇ)-ತೇ


ನಮಃ (ನಿನಗೆ ನಮಸ್ಕಾರವು). ಯಶಃ ( ಹಾಕಂದರೆ ) ತಪಃ ಸಮೂಹಸಿ ( ನೀನು ನಮ್ಮ
ತಸಸ್ಸುಗಳನ್ನು ಒಟ್ಟುಗೊಳಿಸುತ್ತೀ). ನಃ ತನೂಭ್ಯಃ ಮೃಡಯ (ನಮ್ಮ ಶರೀರಗಳಿಗೆ:
ಸುಖವನ್ನು ಸರು ). ತೋಕೇಭ್ಯಃ (ನಮ್ಮ ಮಕ್ಕಳುಗಳಿಗೆ) ಮಯಃ ಕೃಧಿ
( ಸುಖವನ್ನು ಕೊಡು).

ವಿದ್ಯುದ್ದೇನಿಯೇ, ವಾಣಿಯ ತಪಸ್ಸು, ಮನಸ್ಸಿನ ತಪಸ್ಸು, ಶಾರೀರಿಕ


ತಪಸ್ಸು, ಬ್ರಹ್ಮ
ಚರ್ಯದ ತಪಸ್ಸು, ಇಂದ್ರಿ ಗಳ ತಪನಸಸ್ಸು ಇವೇ ಮೊದಲಾದ ತಪಸ್ಸು
ಗಳನ್ನು ಸಂಚಯಿಸುವುದಕ್ಕೆ ನೀನು EEE ತ್ರಿರುವೆಯಾದ್ದ ರಿಂದ ಆ
ತಪಸ್ಸುಗಳೆ ಮೂಲಕ ನಾವು ಉನ್ನತವಾದ ಸ್ವಾನವನ್ನು ಗಳಿಸುತ್ತೇವೆ. ಆ ನಮ್ಮ
ಉನ್ನತಾವಸ್ಥೆಕ್ಲೆಯಲ್ಲಿಂದ ನಾವೆಂದಿಗೂ ಬೀಳದಂತೆ ಸೀನು ಅನುಗಗ್ರಹಿಸವ್ವಾ. ನಮ್ಮ
ಎಲ್ಲ ಇಂದ್ರಿ್ರಯಗಳಿಗೂ, ಶರೀರಗೆಳಿಗೂ ಆರೋಗ್ಯವನ್ನು ದಯಪಾಲಿಸಿ, ನಮ್ಮು
ಮಕ್ಕಳುಗಳಿಗೆ ಸುಖ-ಶಾಂತಿಗಳನ್ನು ಕರುಣಿಸು, ತಾಯೇ. ನಿನಗೆ ನಮ
ನಮಸ್ಕಾರವು. ್‌ ಟರ್‌ |೨|
ಕಾ. ೧, ಸೂ, ೧4, ಮ. ಶಲ ಕನ್ನಡ ಅಥರ್ವಣ ವೇದ ೫ಕ್ಕಿ

2% | ಸ I ಜ್ನ |
೩1, ಔಷ ಸರಗ Cag gd aA Ed ag ಇ gre; 1
4 | | ಇ PR | |
Ra dw od ಪ್ರಕ ad ag srafatemi ಟೂ. ...

೬೧. ಪ್ರವತೋ ನಪಾನ್ಸಮ ಏವಾಸ್ತು ತುಭ್ಯಂ


|
ನಮಸ್ತೇ ಹೇತಯೇ ತಪುಷೇ ಚ ಕೃಣ್ಮಃ ।
|
ವಿದ್ಮತೇ ಧಾಮ ಪರಮಂ ಗುಹಾ ಯತ್‌-
| I |
ಸಮುದ್ರೇ ಅಂತರ್ನಿಹಿತಾಸಿ ನಾಭಿಃ 2

ಪ್ರನತೋ ನಪಾತ್‌ (ಉನ್ನತಾವಸ್ಥೆಯಲ್ಲಿಂದ ಕೆಡವದಿರುವಂಥ ನ ತುಭ್ಯಂ


ಏನ ತಾಃ ಅಸ್ತು (ನಿನಗಾಗಿಯೇ ನಮಸ್ಕಾರವು ). ತೇ ಹೇತಯೇ ತಪುಷೇ ಚ ನಮಃ
ಕೃಣ್ಮಃ ( ನಿನ್ನ ವಜ್ರಕ್ಕೂ, ತೇಜಸ್ಸಿಗೂ ನಮಸ್ಕಾರಮಾಡುತ್ತೇನೆ). ಯತ್‌ (ಯಾವ)
ತೇ ಧಾಮ (ನಿನ್ನ ಸ್ದಾ
ಸ ನವು) ಪರಮಂ ಗುಹಾ ( ಹೃದಯವೆಂಬ ಪರಮ ಗುಹೆಯಲ್ಲಿರು
ವದೋ) ವಿದ್ಮ ( ಅದನ್ನು ನಾವು ತಿಳಿದಿರುತ್ತೇವೆ). ಸಮುದ್ರೇ ಅಂತಃ (ಸಮುದ್ರಸ್ರ
ದೊಳಗೆ)
ನಾಭಿಃ ಸಹಿತ” ಅಸಿ ( ನೀನು ನಾಭಿಯಂತೆ ಆಧಾರರೂಪವಾಗಿರುನೆ).

ನಮ್ಮನ್ನು ಉನ್ನತಾವಸ್ಥೆಯಲ್ಲಿಂದ ಕೆಡವದಿರುವಂಥ ವಿದ್ಯುದೇವಿಯೇ


ನಾವು ed ಸಮುದ್ರದೊಳಗೆ ಬಿದ್ದಿರುತ್ತೇನೆ. ನಿಷಯನೆಂಬ ಸ್ರಚೆಂಡನಾಡ
ಬಿರುಗಾಳಿಯು ಬೀಸುತ್ತಿ ಬ ಲಾ। ಇಂದ್ರಿಯಗಳೆಂಬ ಮೋಡಗಳು ಪ್ರಳೆಯ
ಕಾಲದ ವೃಷ್ಠಿ
ಸ್ಟಿಯಂತಿರುವ ಮಳೆಯನ್ನು ಸುರಿಸುತ್ತಿರುವದರಿಂದಲ್ಕೂ ಈ ಸಮುದ್ರವು
ಪ್ರಶ್ಷುಬ್ಬವಾಗಿರುವದು. ಈ ಸಮುದ್ರದಲ್ಲಿ ಬಿದ್ದಿರುವ ನಮಗೆ ನೀನೇ ನಾಭಿಯಂತೆ
ಆಧಾರರೂಪವಾಗಿದ್ದು, ನಮ್ಮ ಉದ್ಭಾರಕ್ಕಾಗಿಯೇ ನಿನ್ನ ವಾಸಸ್ಥಾನವು ಬೇರೆಲ್ಲಿಯೂ
ಇರದೆ ನಮ್ಮ ಹೈದಯನೆಂಬ ಪರಮಗುಹೆಯಲ್ಲಿರುವನೆಂದು ನಾವು ತಿಳಿದಿರುತ್ತೇವೆ.
ಅಲ್ಲಿಂದಲೇ ಪ್ರಕಾಶಿಸುತ್ತಿರುವ ನಿನ್ನ ತೇಜಸ್ಸಿಗೂ, ನಿನ್ನ ವಜ್ರಕ್ಕೂ ನಾವು ನಮಸ್ಕರಿ
ಸುತ್ತೇವೆ. ಅದೂ ಅಲ್ಲದೆ ಇವೆರಡಕ್ಕೂ ಒಡತಿಯಾದ ನಿನಗಾಗಿಯೇ ನಮ್ಮ ಅನಂತ
ವಂದನೆಗಳು. (ಎಲ್ಲತರದ ಉನ್ನತಿಗೆ ಕಾರಣ ಶಕ್ತಿಯಾದ ಆತ್ಮಃಜ್ಯೊWe ನಮ್ಮ
ಹೈದಯದಲ್ಲಿಯೇ ಇರುವದು, ಆಡು ಸಹಾಯವನ್ನು ಸಡೆದರೆ ತ 'ಅದನ್ನುಸಾಕ್ಷಾ
ತೃರಿಸಿದರೆ ಸರ್ವಾಂಗೀಣವಾದ ಉನ್ನತಿಯು ನಮ್ಮ ಕರಗತವಾದಂತೆಯೇ ಸರಿ), |೩|
|
೩೩ wl5೫1Wa add faa ಕತ್ತFra ನಸಷ್ಣ |
I |
a at ಪಲ ಲೇ ಅ ಅ ಉಟ ೩ ॥೪!
೫೪ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೧೪, ಮ. ೬೨

| |
೬೨. ಯಾಂ ತಾ ದೇವಾ ಅಸೃಜಂತ ವಿಶ್ವ
| |
ಇಷುಂ ಕೃಣ್ವಾನಾ ಅಸನಾಯ ಧೃ ಷಂ ಹ
|

| |
ಸಾ ನೋ ಮೃಡ ನಿದಥೇ ಗೃಣಾನಾ
|
ತಸ್ಯ ತೇ ನನೋ ಅಸ್ತು ದೇವಿ WN

ದೇವಿ ( ವಿದ್ಯುದ್ದೇನಿಯೇ) ಅಸನಾಯ (ಶತ್ರುಗಳ ಮೇಲೆ ಒಗೆಯುವದಕ್ಕಾಗಿ)


ಧೃಷ್ಟುಂ ಇಷುಂ ( ಸುದೃಢನೂ, ಬಲಶಾಲಿಯೂ ಆದ ಬಾಣವನ್ನು ) ಕೃಣ್ವಾನಾಃ ( ಮಾಡು
ತ್ತಿರುವ) ವಿಶ್ವೇ ದೇವಾಃ ( ವಿಶ್ವೇದೇವತೆಗಳು) ಯಾಂ ತ್ವಾಂ (ಯಾವ ನಿನ್ನನ್ನು) ಅಸೃಜಂತ
( ಸೃಷ್ಟಿಸಿರುವರೋ) ತಸ್ಕೈ ತೇ (ಅಂಥ ನಿನಗೆ) ನಮಃ ಅಸ್ತು ( ನಮಸ್ಕಾರವಿರಲಿ).
ಸಾ (ಅಂಥ ನೀನು) ವಿದಥೇ ಗೃಣಾನಾ ( ಯುದ್ಧದಲ್ಲಿ ಹೊಗಳಿಸಲ್ಪಡುತ್ತಿದ್ದು) ನಃ
( ನಮಗೆ) ಮೃಡ ( ಸುಖವನ್ನು ಕೊಡು).

ಸಾಕ್ಷಾತ್‌ ಸರಮೇಶ್ವರನ ಅವತಾರರೂಪಿನಲ್ಲಿರುವ ವಿದ್ಯುದ್ದೇನಿಯೇ, ಶತ್ರು


ಗಳ ಮೇಲೆ ಒಗೆದು, ಅವರೆ ಸಂಹಾರನನ್ನು ಮಾಡಲು ಸುದೃಢ ವೂ, ಬಲಶಾಲಿಯೂ
ಆದ ಶಕ್ತಿಯ ಸಂಚಯವನ್ನು ಮಾಡುತ್ತಿರುವ ವಿಶ್ವೇದೇವತೆಗಳು ನಿನ್ನನ್ನು ಸೃಷ್ಟಿಸಿರು
ವರು. ಯುದ್ಧಕಾಲದಲ್ಲಿ ಹೊಗಳಿಸ ಲ್ಪಡುತ್ತಿರುವ ಳೆ ನಮಗೆ ಸುಖವನ್ನು
ಕೊಡವ್ಹಾ. ಸಕು ನಿನಗೆ ನಮಸ್ಕಾರ ಮಾಡುತ್ತೇವೆ, ತಾಯಿ. | ೪ I}

ಸೂಕ್ತ: ೧೪
ಈ ಸೂಕ್ತದ ದೇವತೆ: ಯಮನು; ಯುಸಿ: ಭೃಗ್ವಂಗಿರಸನು.

1 | | |
(mee ತೆ ಉಗ್ಗಾಡಗಿ ಸಳ ಗಸ ಇತ |
| | |
ಟು
ga ಟುಟ ಜು ಓಟ WU

೬4. ಭಗನುಸ್ಕಾ
|
ನರ್ಚ ಆದಿಷ್ಯಧಿ| ವೃಳ್ಪಾದಿವ ಸ್ರಜಂ| ॥
| | ಸ
ಮಹಾಬುಧ್ದ ಇವ ಸರ್ವತೋ ಜ್ಯೋಕ್‌ ಸಿತೃಷ್ಟಾಸ್ತಾಂ nan

ವೈಕ್ಸಾತ್‌ ಅಧಿ ಸ್ರಜಂ ಇವ ( ವೃಕ್ಸದಿಂದ ಹೂಮಾಲಿಗಳನ್ನು ತೆಗೆದುಕೊಳ್ಳು


ನಂತೆ) ಅಸ್ಕಾಃ ಭಗಂ ವರ್ಚಃ ಆದಿಸಿ ( ಈಕೆಯ ಐಶ್ವರ್ಯವನ್ನೂ, ತೇಜಸ್ಸನ್ನೂ
ಕಾ. ೧, ಸೂ. ೧೪, ಮ. ೬೩ ] ಕನ್ನಡ ಅಥರ್ವಣ ವೇದ ೫೫%

ಸ್ವೀಕರಿಸುತ್ತೇನೆ). ಮಹಾಬುಧ್ನಃ ( ವಿಸ್ತೀರ್ಣವಾದೆ ಜಡವುಳ್ಳ) ಪರ್ವತಃ ಇವ


( ಪರ್ವತದಂತೆ) ಪಿತೃಷು ( ತಂದೆ ತಾಯಿಗಳಲ್ಲಿ) ಜ್ಯೋಕ್‌ ( ಬಹು ಕಾಲದ ವರೆಗೆ )
ಆಸ್ತಾಂ ( ಇರಲಿ).

ಗಿಡ, ಮರ, ಬಳ್ಳಿ ಮೊದಲಾದ ವನಸ್ಪತಿಗಳಿಂದ ಚಿಗುರು, ಎಲೆ, ಹೂವು


ಮತ್ತು ಹೊನಿನ ಗುಚ್ಛಗಳನ್ನು ತೆಗೆದು ಅವುಗಳ ಮಾಲೆ ಮಾಡಿ, ಆ ಮಾಲೆ
ಯನ್ನು ಕೊರಳಲ್ಲಿ ಧರಿಸುವಂತೆ, ಸರಿಮಲಯುತವಾದ ಪುಷ್ಪಗಳಿಂದ ಘಮಘಮಿ
ಸುತ್ತಿರುವ ಈ ಕನ್ಫಯು ಚಿರಕಾಲದ ವರೆಗೆ ತನ್ನ ತಂದೆತಾಯಿಗಳ ಮನೆಯಲ್ಲಿ
ಬೆಳೆದು ಅಲ್ಲಿಯೇ ಅವರಿಂದ ಯೋಗ್ಯವಾದ ಶಿಕ್ಷಣವನ್ನು ಪಡೆದುಕೊಂಡಿರುವಳು.
ಸುದೃಢವೂ ವಿಶಾಲವೂ ಆದ ತನ್ನ ಜಡದ ಮೇಲೆಯೇ ಪರ್ವತವು ಚಿರಕಾಲದ
ವರೆಗೆ ಆಧಾರಿತವಾಗಿರುವಂತೆ ಈ ಕನ್ಶೆಯಾದರೂ ಆ ಯೋಗ್ಯವಾದ ಶಿಕ್ಷಣದ
ಆಧಾರದ ಮೇಲೆಯೇ ಚಿರಕಾಲವಾಗಿರುವಳು. ಅಂಥ ಕನ್ಯೆಯ ಐಶ್ವರ್ಯವನ್ನೂ
ತೇಜಸ್ಸನ್ನೂ ನಾನು ಸ್ವೀಕರಿಸುತ್ತೇನೆ ( ಈಕೆಯನ್ನು ನಾನು ಮದುವೆ ಮಾಡಿ
ಕೊಳ್ಳುತ್ತೇನೆ.) | ೧॥
೩೪, ೮ ಕ J ಷಸ qaat ಇಇ |

al migeorai ತೀಟ ಅಗ ಗಿಕ್ರ; |3|

೬೪. ಏಷಾ ತೇ ರಾಜನ್ಯನ್ಯಾ/ ವಧೂರ್ನಿ ಧೂಯತಾಂ ಯಮ।

ಸಾ ಮಾತುರ್ಬಧ್ಯತಾಂ ಗೃಹೇಂಥೋ ಭ್ರಾತುರಥೋ ಪಿತುಃ ೨

ರಾಜನ್‌ ಯಮ ( ಯನು-ನಿಯಮಗಳನ್ನು ಸರಿಯಾಗಿ ಪಾಲಿಸುವಂಥ ಪತಿ


ರಾಜನೇ) ಏಷಾ ಕನ್ಯಾ (ಈ ಕನ್ಯೆಯು) ತೇ ವಧೂ (ನಿನ್ನ ವಧುವಾಗಿ) ನಿಧೂಯತಾಂ
( ವ್ಯವಹರಿಸಲಿ). ಅಥೊ ( ಅಥವಾ) ಸಾ (ಆಕೆಯು) ಮಾತುಃ ( ತಾಯಿಯ) ಅಥೋ
(ಅಥವಾ) ಭ್ರಾತುಃ ( ಅಣ್ಣನ) ಅಥೋ (ಅಧವಾ) ಪಿತುಃ ( ತಂದೆಯ) ಗೃಹೇ
( ಮನೆಯಲ್ಲಿ) ಬಧ್ಯತಾಂ ( ಭದ್ರವಾಗಿ ಇರಲಿ).

ಯಮನಿಯಮಗಳನ್ನು ಸರಿಯಾಗಿ ಪಾಲಿಸಿ ವ್ರತಧಾರಿಯಾಗಿರುವ ಪತಿ


ರಾಜನೇ, ಈ ನಮ್ಮ ಕನ್ಯೆಯು ನಿನ್ನ ಕುಲನಧುವಾಗಿ, ನಿನ್ನ ಮನೆಯಲ್ಲಿ ನಿಯಮ
ಪೂರ್ವಕವಾದ ಆಚರಣೆಯನ್ನು ಆಚರಿಸಲಿ. ಈಕೆಯು ನಿನ್ನ ಮನೆಯಲ್ಲಿ ವಾಸಮಾಡ
ದಿರುವ ಸಮಯದಲ್ಲಿ, ತನ್ನ ತಾಯಿ-ತಂದೆಗಳ ಮನೆಯಲ್ಲಾಗಲಿ, ಅಣ್ಣನ ಮನೆ
ಯಲ್ಲಾಗಲಿ ವಾಸಮಾಡಿ, ಅಲ್ಲಿ ಸುಭದ್ರವಾಗಿದ್ದು ತನ್ನ ಶೀಲನನ್ನು ಕಾಪಾಡಿ
ಕೊಳ್ಳಲಿ. |೨॥
೫೬ ಕನ್ನಡ ಅಥರ್ವಣ ನೇದ | ಕಾ. ೧, ಸೂ. ೧೪, ಮ. ೬೫

| | | |
ಇಟ್ಟ, a gO Cag ಕೆ ಇಗ ೫ರ |
| |
aig Raa ೫1 ಗಹ; Aad Il 2 1
| | | |
೬೫. ಏಷಾ ತೇ ಕುಲಪಾ ರಾಜಂತಾಮು ತೇ ಪರಿ ದದ್ಮಸಿ।
£ 76 4 45 |
ಜ್ಯೋಕ್‌ ಪಿತೃಷ್ಟಾಸಾತಾ ಆ ಶೀರ್ಣ್ವಃ ಸಮೋಪ್ಯಾತ್‌ I 41

ರಾಜನ್‌ ( ಪತಿರಾಜನೇ) ಏಸಾ ( ಈಕೆಯು) ತೇ ಕುಲಪಾ ( ಕುಲಥರ್ಮ


ಗಳನ್ನು ಪಾಲಿಸುವಂಥವಳಾಗಿರುವಳು). ತಾಂ ( ಈಕೆಯನ್ನು) ಉ ತೇ ಪರಿದದ್ಮಸಿ
( ನಿನಗಾಗಿ ಕೊಡುತ್ತೇವೆ). ಆ ಶೀರ್ಷ್ನಃ ಸಮೋಪ್ಯಾತ್‌ ಜ್ಯೋಕ್‌ ( ಆಕೆಯು ಪುಷ್ಪತ್ರವತಿ
ಯಾಗಿ ಪ್ರಥಮರಜೋದರ್ಶನದಲ್ಲಿ ತನ್ನತಲೆಯನ್ನು ಹೂವು ಸತ್ರ: ವಿಶೇಷವಾಗಿ NE
ವರೆಗೆ) ಪಿತೃಷು ಆಸಾತೈ. ( ತನ್ನ ತಂದೆತಾಯಿಗಳ ಮನೆಯಲ್ಲಿಯೇ ಇದ್ದಳು).

ಈ ನಮ್ಮ ಕನ್ಯೈಯು ಪ್ರಥಮರಜೋದರ್ಶನದಲ್ಲಿ ತನ್ನ ತಲೆಯನ್ನು


ತೆರತರದ ಹೂವುಗಳಿಂದ ವಿಶೇಷವಾಗಿ ಸಿಂಗರಿಸಿ ಪುಸ್ಪವತಿಯಾಗುವವರೆಗೆ,
ನಮ್ಮಲ್ಲಿಯೇ ವಾಸವಾಗಿದ್ದಳು. ಇನ್ನು ಮುಂದೆ ಈಕೆಯನ್ನು ನಿನಗಾಗಿ ಮದುವೆ
ಮಾಡಿ ಕೊಡುತ್ತೇವೆ. ಈಕೆಯು ನಿನ್ನ ಕುಲಧರ್ಮಗಳನ್ನು ಸರಿಯಾಗಿ ಪಾಲಿಸು
ವಂಥವಳಾಗಿರುವಳು.
| | | |
೩೩, MATT AAEM FIAT NAA ಇ |
| | -
HERAT MANS 7೪1% A wn W 8 u
| |
೬೬. . ಅಸಿತಸ್ಯ ತೇ ಬ್ರಹ್ಮಣಾ ಕಶ್ಯಸಸ್ಯ ಗಯಸ್ಕ ಚ।
| | |
ಅಂತೇಕೋಶನಿವ ಜಾಮುಯೋತಪಿ ನಹ್ಯಾಮಿ ತೇ ಭಗಂ ॥೨॥

ಜಾಮಯಃ ಅಂತಃ ಕೋಶಂ ಇವ ( ಸ್ತ್ರೀಯರು ತಮ್ಮ ಸ್ವರ್ಣಾಭರಣಗಳನ್ನು


ಪೆಟ್ಟಿಗೆಯಲ್ಲಿ ಸುರಕ್ಸಿತವಾಗಿ ಇಡುವಂತೆ) ಅಸಿನಸ್ಯ ('ಬಂಧನರೆಹತವಾದ ಸ್ವಾತಂತ್ರ್ಯ
ವನ್ನು ಇಚ್ಛಿಸುವ )“ಶೆಸಸ್ಯ (ತನ್ನ ಪರಿಸ್ಥಿತಿಯನ್ನು ಚೆನ್ನಾಗಿ ಅರಿತು, ತನ್ನ ಕರ್ತವ್ಯದ
ಅಲೆಯನ್ನು ಮಾಡುವ ಜ್ಞಾನಿಯಾದ) ಚ (ಮತ್ತು ) ಗಯಸ್ಕ ( ದ್ರಾಣಾಯಾಮಾದಿ
ಯೋಗಸಾಧನೆಗಳಿಂದ ತನ್ನಪ್ರಾಣಬಲಗಳನ್ನು ವರ್ಧಿಸಿರುವಂಥ) ತೇ (ನಿನ್ನೆ) ಬ್ರಹ್ಮಣಾ
(ಜ್ಞಾ ನದೊಡನೆ) ತೇ ಭಗಂ ಅಪಿ ನಹ್ಯಾನಿ ( ನಿನ್ನ ಐಶ್ವರ್ಯವನ್ನೂ ಕಟ್ಟುತ್ತೇನೆ).

ಧರ್ಮನತ್ನಿಯ ಸಂತೋಷವನ್ನು ವರ್ಧಿಸುವಂಥ ಪತಿರಾಜನೇ, ಸ್ತ್ರೀಯರು


ಟ್‌ ತಮ್ಮ ಸ್ವರ್ಣಾಭರಣಗಳನ್ನೂ ಅರಿನೆಗಳನ್ನೂ ಭವವ
ಕಾ. ೧, ಸೂ. ೧೫, ಮ. ೬೬] ಸನ್ನು ಡ ಅಥರ್ವಣ ವೇ ದ ೫೭
ಇಲಾ ಜರಾ ವ ಕ ದ ಹಾರ್ರ್ಯಾತಾನವವಾಸಸಾವಾವ್ಯ

ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಇಡುವಂತೆ, ಜ್ಞಾನರೂನಿಯಾದ ನಿನ್ನೊಡನೆ ಐಶ್ವರ್ಯ


ರೂಪಿಯಾದ ಈ ನನ್ನ ಕನ್ಯೆಯನ್ನು ನಿವಾಹಬದ್ಧಳನ್ನಾಗಿ ಮಾಡುತ್ತೇನೆ. ನೀನು
ಬಂಧನರಹಿತವಾದ ಸ್ವಾತಂತ್ರ್ಯವನ್ನು ಇಚ್ಛಿಸುವೆ. ಪರಿಸ್ಥಿತಿಯನ್ನು ಚೆನ್ನಾಗಿ
ಅರಿತು ಸ್ವಕರ್ತವ್ಯವನ್ನು ಪಾಲಿಸುವ ಜ್ಞಾನವೂ ನಿನಗಿದೆ. ಇದೂ ಅಲ್ಲದೆ
ಪ್ರಾಣಾಯಾಮಾದಿ ಯೋಗಸಾಧನೆಗಳಿಂದ ನೀನು ನಿನ್ನ ಮನಃ-ಪ್ರಾಣಗಳನ್ನು
ಶಕ್ತಿಶಾಲಿಗಳನ್ನಾಗಿ ಮಾಡಿರುವೆ. | ೪ ||

ಈ ಸೂಕ್ಕದ ದೇವತೆ: ಸಿಂಧುವು; ಖುಷಿ: ಅಥರ್ವನು

೩೨, ಷೆ ಷಾತ a dam: ೫ qf: |


+ W | ಫಿ + ಕ

ke | Ke | |
ಕ್ಷ ಇತ AW gai ವಗರ ಕಡಿ! ತಗಿ... 019॥
| | |
೬೭, ಸಂಸಂ ಸ್ಪವಂತು ಸಿಂಧವಃ ಸಂ ವಾತಾಃ ಸಂ ಪತ

ಇಮಂ ಯಜ್ಞ ಂಪೆ


ಪ್ರದಿವೋ ಮೇ ಜುಷಂತಾಂ

| ಸಂಸ್ರಾವ್ಯೇಣ ಹ್‌ ಜುಹೋಮಿ | 1೧೧

ಸಿಂಧವಃ ( ನದಿಗಳು) ಸಂ ಸಂ ಸ್ರವಂತು (ಅತ್ಯುತ್ತಮವಾಗಿ ಕೂಡಿಕೊಂಡು


ಪ್ರವಹಿಸಲಿ) ; ವಾತಾ: ಸಂ ( ಗಾಳಿಯಾದರೂ ಸುಂದರವಾಗಿ ಜೀಸಲಿ); ಪತತ್ರಿಣಃ
ಸಂ ( ಹಕ್ಕಿಗಳಾದರೂ ಮನಮೋಹಕವಾಗಿ ಹಾರಾಡಲಿ). ಸಂಸ್ರಾನ್ಕೇಣ- ಹವಿಷಾ
( ಸಂಘಟನೆಯ ಹವನದ್ರನ್ಯದ ಅರ್ಪಣದಿಂದ) ಜುಹೋಮಿ ( ಪೂಜಿಸುತ್ತೇನೆ, ಹೋವು
ನನ್ನು ಮಾಡುತ್ತೇನೆ). ಪ್ರ ದಿನ: ( ದಿವ್ಯ ಜೇನತೆಗಳು) ಮೇ ಇನುಂ ಯಜ್ಞಂ( ನನ್ನ
ಈ ಯಜ್ಞವನ್ನು) ಜುಷಂತಾಂ ( ಸೇವಿಸಲಿ ). |

ಸಣ್ಣಸಣ್ಣ ಅನೇಕ ಹೊಳೆ-ಹೆಳ್ಳಗಳು ಒಂದಿಡೆಗೆ ಕೂಡಿ ನದಿಯಾಗುತ್ತವೆ:


ಇಂಥ ಅನೇಕ ನದಿಗಳು ಸಂಘಟತವಾಗಿ ಸಾಕ್‌ ತಮ್ಮ ಸಂಘಶಕ್ತಿಯನ್ನು
ಪ್ರದರ್ಶಿಸುತ್ತ ಪ್ರವಹಿಸಲಿ. ಅದೇ ರೀತಿಯಲ್ಲಿ ತರತರದ ವಾತಗೆಳಾದರೂ ಒಂದಾಗಿ,
ಗಾಳಿಯ ರೂಪದಲ್ಲಿ ಸುಂದರವಾಗಿ ಬೀಸಲಿ. ಆಕಾಶದಲ್ಲಿ ಹಾರಾಡುವ ಹಕ್ಕಿಗಳಾದರೂ
ಏಕತ್ರಿತನಾಗಿ ಮನಮೋಹಕವಾದ ರೀತಿಯಲ್ಲಿ ಹಸಿ, : ಇವೆಲ್ಲವುಗಳಂತೆ ದಿವ್ಯ
ರೇವತೆಗಳೂ, : ಉತ್ತಮ ಮನುಷ್ಯರೂ ನನ್ನ ಈ ಯಜ್ಞದಲ್ಲಿ.` ಬಂಡು;ಅದನ್ನು
೫೮ ಕನ್ನಡ ಅಥರ್ವಣ ನೇದ [ ಕಾ. ೧, ಸೂ. ೧೫, ಮ. ೬೭

ಶೋಭಿಸಲಿ; ಯಾಕೆಂದರೆ ಸಂಘ-ಶಕ್ತಿಯನ್ನು ವರ್ಧಿಸುವ ಹವನದ್ರವ್ಯಗಳ ಅರ್ಪಣ


ದಿಂದ ನಾನು ಮಹಾ ಯಜ್ಞವನ್ನು ಸಂಘಟಸುತ್ತಿದ್ದೇನೆ.

| | |
೩0, ಕಕ ಕಣ ಇತ ಇ ಕಕ Sam ತಿಷೆ ಇಇ! ಗೀ; |
|

ಕಿತ್ತ ಸತ] ೫; ಪ್ರಾಸ, ಕ್ತ m 18; WR ॥

೬೮, ಇಹೈವ ಹವಮಾ ಯಾತ ಮ ಇಹ ಸಂಸ್ರಾ ವಣಾ ಉತೇಮಂ


ನರ್ಧಯತಾ ಗಿರಃ ।
|
ಇಹೈತು ಸರ್ವೋ ಯಃ ಪಶುರಸ್ಮಿನ್‌ ತಿಷ್ಠತು ಯಾ ರಯಿಃ ॥೨॥

ಇಹ ಏವ (ಇಲ್ಲಿಯೇ) ಮೇ ಹವಂ ಆಯಾತ (ನನ್ನ ಯಜ್ಞದ ಕಡೆಗೆ


ಬನ್ನಿರಿ), ಉತ ( ಮತ್ತು) ಸಂಸ್ರಾವಣಾಃ ಗಿರಃ ( ಸಂಘಶಕ್ತಿಯನ್ನು ವರ್ಧಿಸುವ
ಮಾತುಗಳನ್ನು ಹೇಳುವ ವಕ್ತೃಗಳೇ) ಇಮಂ ವರ್ಧಯತ (ಈ ಯಜ್ಞವನ್ನು ವರ್ಧಿಸಿರಿ).
ಯಃ ಪಶುಃ ( ಯಾವ ಪಶುಭಾವವು ದೇಶದಲ್ಲಿರುವದೋ ಅದು) ಇಹ ಏತು (ಇಲ್ಲಿಗೆ
ಬರಲಿ). ಯಾ ರಯಿಃ ( ರಾಷ್ಟ್ರದಲ್ಲಿ ಎಷ್ಟು ಸಂಪತ್ತಿರುವದೋ ಅದು ) ಅಸ್ಮಿನ್‌ ತಿಷ್ಕತು
( ಈ ಯಜ್ಞದಲ್ಲಿ ಬಂದು ನಿಲ್ಲಲಿ).

ಸಂಘಶಕ್ತಿಯನ್ನು ವರ್ಧಿಸುವ ಮಾತುಗಳನ್ನು ಹೇಳಿ ಸಂಘುಶಕ್ತಿಯ.


ಸಾಧಕರಾದ ವಕ್ಕಗಳೇ, ಇಲ್ಲಿಯೇ ನನ್ನ ಮಹಾಯಜ್ಞದ ಕಡೆಗೆ ಬನ್ನಿರಿ ಮತ್ತು
ಈ ಸಾಂಘಿಕ ಯಜ್ಞವನ್ನು ನರ್ಧಿಸಿರಿ. ನಮ್ಮವರ ಪೈಕಿ ಯಾವ ಯಾನ ಹೀನವಾದ
ಪಶುಭಾವವು ತಲೆದೋರುವದೋ, ಅದೆಲ್ಲವೂ ಈ ಮಹಾಯಜ್ಞದಲ್ಲಿ ಬಂದು ಸುಟ್ಟು
ಬೂದಿಯಾಗಿ ಈ ಪ್ರಕಾರ ನಮ್ಮಲ್ಲಿಂದ ದೂರ ತೊಲಗಲಿ ಮತ್ತು ಅನೇಕ ತರದ
ಸಕಲೈಶ್ಚ ಧಡ ರಾಷ್ಟ್ರದ ನಾನಾ ಮೂಲೆಗಳಿಂದ ಇಲ್ಲಿಗೆ ಬಂದು, ಈ ಯಜ್ಞದಲ್ಲಿ
ಉಪಯೋಗಿಸಲ್ಪಟ್ಟು, ಸದಾ ಶಾಶ್ಚತನಾಗಿ ನಮ ಲ್ಲಿಯೇ ವಾಸವಾಗಲಿ. Wತಿ I

೩೪, ಇ ಇಕೆ! ಹ ನಗ:

AR ಈ ಸಸ್ತಾಗೇ ಫೆ samafh Wa
| | |
೬೯. ಯೇ ನದೀನಾಂ ಸಂಸ್ರವಂತ್ಯುತ್ಸಾಸಃ ಸದಮಕ್ಷಿತಾಃ।
ತೇಭಿರ್ನೇ
|
ಸರ್ಪ್ರೈಃ
|
ಸಂಸ್ರಾನೈರ್ಥನಂ ಸಂ ಸ್ರಾವಯಾನುಸಿ

..
|
1॥
ಕಾ. ೧, ಸೂ. ೧೬, ಮ. ೬೯) ಕನ್ನಡ ಅಥರ್ವಣ ವೇದ ೫೯

ಯೇ ನದೀನಾಂ ( ಯಾವ ನದಿಗಳ) ಅಕ್ಸಿತಾಃ ಉತ್ಸಾಸಃ ( ಅಕ್ಟಯವಾದ


ಸ್ರೋತಸ್ಸುಗಳು) ಸದಂ ( ಈ ಸಂಘಟಿಸುವ ಸದಸ್ಸಿನಲ್ಲಿ) ಸಂಸ್ರವಂತಿ (ಹರಿಯುತ್ತವೋ)
ತೇಭಿಃ ಸರ್ವೈಃ ಸಂಸ್ರಾವೈಃ (ಆ ಸಕಲ ಸ್ರೋತಸ್ಸುಗಳಿಂದಲೂ) ಮೇ ಧನಂ (ನನ್ನ
ಧನವನ್ನು ) ಸಂಸ್ರಾವಯಾಮಸಿ ( ಒಟ್ಟುಗೊಳಿಸುತ್ತೇನೆ.)

ರಾಷ್ಟ್ರದಲ್ಲಿರುವ ನದಿಗಳ ಅಕ್ಷಯವಾದ ಸ್ರೋತಸ್ಸುಗಳು (ಧಾರೆಗಳು)


ಈ ಸಂಘಟಓಸುವ ಸಾರ್ವತ್ರಿಕ ಯಜ್ಞಕ್ಕಾಗಿ ಹೆರಿಯುತ್ತಿವೆ. ಆ ಎಲ್ಲ ಸ್ರೋತಸ್ಸುಗಳ
ಮೂಲಕ ರಾಷ್ಟ್ರದಲ್ಲಿಯ ಧನವನ್ನು ಒಟ್ಟುಗೊಳಿಸ್ಕಿ, ಅದರ ಸದ್ವಿನಿಯೋಗ ಮಾಡಿ,
ಅದನ್ನು ಮಹಾಧನವನ್ನಾಗಿ ಮಾಡುವಂತೆ ವೃದ್ಧಿಗೊಳಿಸುತ್ತೇವೆ. | ೩ ||
| | | | [
೨೦, afd ನಷಾಗೌಕ ಭೌತ Mee ಇ |
| ಸ |
AR ತೌ; Aa ಕ aaa 1 ೪ ॥
ಕ ಸ | |
೭೦. ಯೇ ಸರ್ಪಿಷಃ ಸಂಸ್ರವಂತಿ ಕ್ಷೀರಸ್ಕ ಚೋದಕಸ್ಯ ಚ ।
' |
ತೇಭಿರ್ಮೇ ಸರ್ವೆ: ಸಂಸ್ಪಾನೈರ್ಧನಂ ಸಂ ಸಾವಯಾಮ:ಸಿ ॥೪॥

ಯೇ ( ಯಾವ) ಸರ್ಪಿಷಃ (ತುಪ್ಪದ ಧಾರೆಗಳು) ಸಂಸ್ರವಂತಿ ( ಹರಿಯುತ್ತವೋ)


ಕ್ಸೀರಸ್ಯ ಚ ( ಮತ್ತು ಯಾವ ಹಾಲಿನ ಧಾರೆಗಳು ಹರಿಯುತ್ತವೋ) ಉದಕಸ್ಯ ಚ
( ಮತ್ತು ಯಾವ ನೀರಿನ ಧಾರೆಗಳು ಹರಿಯುತ್ತವೋ ) ತೇಭಿಃ ಸರ್ವೈಃ ಸಂಸ್ರಾವೈಃ
(ಆ ಸಕಲ ಧಾರೆಗಳಿಂದಲೂ) ಮೇ ಧನಂ ( ನನ್ನ ಧನವನ್ನು ) ಸಂಸ್ರಾವಯಾಮಸಿ
( ಒಟ್ಟುಗೊಳಿಸುತ್ತೇವೆ ).

ರಾಷ್ಟ್ರದಲ್ಲಿ ಯಾವ ಯಾವ ತುಪ್ಪದ ಹೊಳೆಗಳೂ, ಹಾಲಿನ ಧಾರೆಗಳೂ,


ನೀರಿನ ಪ್ರವಾಹೆಗಳೂ ಇರುವವೋ, ಆಎಲ್ಲ ಧಾರೆಗಳ ಮೂಲಕ ರಾಷ್ಟ್ರದಲ್ಲಿಯ
ಧನವನ್ನು ಒಟ್ಟುಗೊಳಿಸ್ಕಿ, ಅದರ ಸದ್ವಿನಿಯೋಗ ಮಾಡಿ, ಅದನ್ನು ಮಹಾಧನವನ್ನಾಗಿ
ಮಾಡುವಂತೆ ವೃದ್ಧಿಗೊಳಿಸುತ್ತೇವೆ. | ೩ ||

ಸಕ್ಕ: ೧೬ |
ಈ ಸೂಕ್ತದ ದೇವತೆ : ಅಗ್ನಿ, ಇಂದ್ರ ಮತ್ತು ನರುಣ- ದೇವತೆಗಳು; ಯಸಿ: ಚಾತನನು.
| | I | | |
೨1. 357710! 3 ಬೂ ಯು ಬು ಟಟ |
|| |
efiegim age ೫1 seats mad W 9 1
೬೦ ಕನ್ನಡ ಅಥರ್ವಣ ವೇದ [ ಕಾ. ೧, ಸೂ.೧೬ , ಮ. ೭೧


೩೧, ಯೇಂವಾಾವಾಸ್ಯಾ ತ್ತಿರಾತ್ರಾ5 ಮುಂದಸ ಲ ವ್ರಾ೯ಜಮತ್ತಿ |

ಆಗ್ನಿ ಸ್ತುರಿಜೋ ಯಾತುಹಾ ಸೋ ಅಸ್ಮಭಸಿಮಧಿ ಬ್ರವತ್‌ wo

ಯೇ ಅತ್ರಿ ಣಃ ( ಯಾವ ಆತತಾಯಿಗಳು ) ಅಮಾವಾಸ್ಕಾಂ ರಾತ್ರ್ಯಾಂ ( ಅಮಾ


ವಾಸ್ಕೆಯ ರಾತ್ರಿಯಲ್ಲಿ) ವ್ರಾಜಂ ಉದಸ್ಸುಃ ( ನಮ್ಮ ಸಂಘದ ಮೇಲೆ ಏರಿ ಬರುವರೋ)
ಯಾತುಹಾ ( ಕಳ್ಳರನ್ನು ಕೊಲ್ಲುವ) ಸಃ ತುರೀಯಃ ಅಗ್ನಿಃ( ಆ ನಾಲ್ಕನೆಯ ಅಗ್ನಿಯು)
ಅಸ್ಮಭ್ಯಂ ( ನಮಗೆ) ಅಧಿ ಬ್ರನತ್‌ ( AE; ko

ಅಮವಾಸ್ಯೆಯ ನಿಡುಗಪ್ಪಿ ನ ರಾತಿತ್ರಿಯಲ್ಲಿ ಜು 0 ಆತತಾಯಿತತು ನಮ್ಮ


ಮೇಲೆ ಏರಿ ಬರುವರೋ, ಅವರ ಬಗ್ಗೆಕೆಳೆವ್‌"ಕೊಲ್ಲುವ ಆ ನಾಲ್ಡುನೆಯ «ಅಗ್ನಿಯು
ನಮಗೆ ಸೂಚನೆಯನ್ನು ಕೊಡಲಿ. |All

ಅ, ಘಡ ತ; ಯ

ಡಿಸ ಇ ಕಾಸ: GHEE ಡಕ ET

೭೨. ಸೀಸಾಯಾಧ್ಯಾಹ ವರುಣಃ ಸಿಸಾಯಾಗ್ನಿರುಪಾವತಿ ।

ಸೀಸಂ ಮ ಇಂದ್ರಃ ಪ್ರಾಯಚ್ಛತ್‌ ತದಂಗ ಯಾತುಚಾತನಂ ಆ. sf ತಿ॥

ವರುಣಃ ( ವರುಣನು) ಸೀಸಾಯ ಸೀಸ-ಧಾತುವಿನ ಬಗ್ಗೆ) ಅಧ್ಯಾಹ 4 ನಮಗೆ


ಹೇಳಿರುವನು ). ಅಗ್ನಿಃ ಉಪಾನತಿ: ( ಅಗ್ನಿಯು ಅದನ್ನು ಕಾಪಾಡುತ್ತಾನೆ). ಇಂದ್ರಃ
ಸೀಸಂ ಮೇ ಪಾ್ರಿಯಚ್ಛತ್‌ ( ಇಂದ್ರನು ಆ ಸೀಸಿನ ಗುಂಡನ್ನು ನನಗೆ ಕೊಟ್ಟಿರುವನು).
ಅಂಗ ( ಪ್ರಿಯ ಬಾಂಧವನೇ ) ತತ್‌ ಯಾತುಚಾತನಂ |, ಆ "ನುಂಡು ಆತತಾಯಿಗಳನ್ನು
ದೂರ ಹಿಡಿಸುತ್ತದೆ).

ಜಲರಾಶಿಯ ರಕ್ಷಕನಾದ ಟ್‌ PRS ಸಿಂಡಿ


ಪ್ರಯೋಗದ ಬಗ್ಗೆ ನಮಗೆ ಉಪದೇಶವನ್ನು ಕೊಟ್ಟಿ ರುವನು. ಜ್ಞಾನಿಯಾದ ಅಗ್ನಿ
ದೇವನು ಅದನ್ನು ನಮಗಾಗಿ ಕಾಪಾಡುತ್ತಾನೆ. ಮಹಾಪರಾಕ್ರಮಿಯಾದ ಇಂದ್ರನು
ಆ ಸೀಸಿನ ಗುಂಡನ್ನು ನಮಗೆ ದಯಪಾಲಿಸಿರುವನು. ಓ ನನ್ನ ಪ್ರೀತಿಯ ಬಾಂಧವನೇ,
ಆ ಗುಂಡು ಆತತಾಯಿಗಳನ್ನು ದೂರ ಓಡಿಸುತ್ತದೆ. ॥ ೨॥

ಆ. ಕಕ ಔಷ ಟು ಕೆ ಇಣಕಿ ಟಟ 1
ಆಸಗ Rm oot m se Reem: ಕ : ಜ್ಯ ತ NN
ಎಡ ಇ ಸತಾ
ಕಣ. ೧, ಸೂ. ೧೬, ಮ. ೭೩] ಕನ್ನಡ ಅಥರ್ವಣ ವೇದ ೬೧

| |
೭೩. ಇದಂ ನಿಷ್ಕಂಧಂ ಸಹತ ಇದಂ ಬಾಧತೇ ಅತ್ರಿಣಃ।
` |
ಅನೇನ ವಿಶ್ವಾ ಸಸಹೇ ಯಾ ಜಾತಾನಿ ಪಿಶಾಚ್ಛಾಃ 4

ಇದಂ ( ಇದು, ಈ ಸೀಸದ ಗುಂಡು) ವಿಷ್ಠಂಧಂ ಸಹತೇ ( ವಿಘ್ನಗಳನ್ನು


ತಂದೊಡ್ಡುವ ಪ್ರತಿಬಂಧಕರನ್ನು ದೂರಗೊಳಿಸುತ್ತದೆ ), ಅತ್ರಿ ಣಃ ಬಾಧತೇ ( ಆತತಾಯಿ
ಗಳನ್ನು ಹಿಂಸಿಸುತ್ತದೆ). ಅನೇನ ( ಇದರಿಂದ) ಪಿಶಾಚ್ಯಾಃ ಯೂ ವಿಶ್ವಾ ಜಾತಾನಿ
( ಮನುಷ್ಯನ ಮಾಂಸವನ್ನು ತಿನ್ನುವ ಪಿಶಾಚರ ಯಾನ ಜಾತಿಗಳಿರುವವೋ, ಅವೆಲ್ಲವನ್ನೂ)
ಸಸಹೇ ( ನಾನು ದೂರ ಓಡಿಸುತ್ತೇನೆ).

ಈ ಸೀಸದ ಗುಂಡು ವಿಘ್ನಗಳನ್ನು ತಂದೊಡ್ಡುವ ಸಮಾಜಘಾತಕರನ್ನು


ದೂರಗೊಳಿಸುತ್ತದೆ ಮತ್ತು ಹಿಂಸಕರಾದ ಆತತಾಯಿಗಳನ್ನು ಹಂಸಿಸುತ್ತದೆ. ಇದರ
ಸಹಾಯದಿಂದ ನಾನು ನರಮಾಂಸಭಕ್ಷಕರಾದ ಪಿಶಾಚರ ಜಾತಿಗಳಲ್ಲವನ್ನೂ ದೂರ
ಓಡಿಸುತ್ತೇನೆ. | ೩ ||
| |
ow, MM aad af YR |
I |
dam Ma eat ೫೫1 isa ೫ರ! WwW
| I
೭೪. ಯದಿ ನೋ ಗಾಂ ಹೆಂಸಿ ಯದ್ಯಶ್ವಂ ಯದಿ ಪೂರುಷಂ।
| |
ತಂತ್ವಾ ಸಿಸೇನ ನಿಧ್ಯಾ ಮೋ ಯಥಾ ನೋತಸೋ ಅನೀರಹಾ ॥೪॥

ಯದಿ ನಃ ಗಾಂ ಹೆಂಸಿ (ನೀನು ನಮ್ಮ ದನಕರುಗಳನ್ನು ವಧಿಸುವೆಯಾದರೆ)


ಯದಿ ಅಶ್ವಂ ( ನೀನು ನಮ್ಮ ಕುದುರೆಗಳನ್ನು ಕೊಲ್ಲುವೆಯಾದರೆ) ಯದಿ ಪೂರುಷಂ
( ನಮ್ಮ ಜನವನ್ನು ವಧಿಸುವೆಯಾದರೆ) ತಂತ್ವಾ (ಅಂಥ ನಿನ್ನನ್ನು) ಯಥಾ ನಃ
ಅ-ವೀರ-ಹಾ ಅಸಃ ( ನೀನು ನಮ್ಮ ವೀರರನ್ನು ಕೊಲ್ಲದ ಹಾಗೆ ಆಗುವಂತೆ) ಸೀಸೇನ
ವಿಧ್ಯಾಮಃ ( ಈ ಸೀಸದ ಗುಂಡನ್ನು ದೂರದಿಂದಲೇ ಒಗೆದು ಕೊಲ್ಲುತ್ತೇವೆ).

ಎಲ್ಫಿ ಕಳ್ಳನೇ, ನೀನು ನಮ್ಮ ದನಕರುಗಳನ್ನೂ ಅಶ್ವಗಳನ್ನೂ ಜನರನ್ನೂ


ವಧಿಸಲು ಹವಣಿಸುವೆಯಾದರೆ, ಅಂಥ ದುಷ್ಟನಾದ ನೀನು ನಮ್ಮ ಕಡೆಯ ವೀರರನ್ನು
ವಧಿಸದಿರುವಂತೆ, ನಾವು ಈ ಸೀಸದ ಗುಂಡನ್ನು ದೂರದಿಂದಲೇ ನಿನ್ನ ಮೇಲೆ ಒಗೆದು
ನಿನ್ನನ್ನೇ ಕೊಂದು ಬಿಡುತ್ತೇವೆ. |೪ |

+

ಇ se

2 a ಥ್‌ te ಕ pe ಹಾ ಇ
ಕೆ ರ್ಜ ಕ್ಸ tb Ww VM ತ್‌
ಕ ಇ
ಹಾ” ಹಾ “ — pa ಸ್ಯ ಈ ಕ
ಹ ರ್‌ ತ ಭ್‌ ws ಟ್ರ ಜು ಸಿ

be

ಇಡೆ
““cತ್‌ ~ ಆಜ ps
ಈ ಎ ತಾಗ ~ ಜಾ ರ್ಥ ಹ ಆ“ ಆಗಾಗಿ ಜಿ)

a | ಡೆ

) ಣ್ಯ
| ಲ ಈ 3 px
ಹಾಡೂ ಗಾ 1 Keಫಿr= JY Plot
yh
Ww
“ಜಿಪಿ ಟಿ ಜ್ಞ

ಕ್ರ
ಸರದ ದಂ ಕಸನಿ - 3

ಹ 325 1೩323೫ ಹಜ್‌


ಔನ ಬಾ”“ಇಷ ಇ
ಎರಡನೇ ಪ ಪಾಠಕ
(೭೬

ನಾಲ್ಕನೆಯ ಅನುವಾಕವು
ಸೂಕ್ತ : ೧೭
ಈ ಸೂಕ್ತದ ದೇವತೆ: ಯೋಷಿತ್‌; ಖುಸಿ: ಬ್ರಹ್ಮಾ.

ಅಟ, ಆಗ್ಗಾಗ್ಗೆ ಇಸ ಪಗ fu ಬ ಟ್‌ |


೫೫7೫೬ ಕ್‌ saa ಕಸೆ; 11॥

೭೫. ಅಮೂರ್ಯಾ ಯಂತಿ ಯೋಷಿತೋ ಹಿರಾ ಲೋಹಿತವಾಸಸಃ |

ಅಭ್ರಾತರ ಇವ ಜಾಮಯಸ್ತಿ ಸ್ಮಂತು ಹತನರ್ಚಸಃ ॥೧॥

ಅಭ್ರಾತರಃ ಹತವರ್ಚಸಃ ಜಾಮಯಃ ಯೋಷಿತಃ ಇವ ( ಬಂಧು-ಬಾಂಧನ-


ವಿಹೀನೆಯರೂ, ತೇಜೋಭ್ರಷ್ಟರೂ ಆದ ಹೆಂಗಸರಂತೆ ಇರುವ) ಅಮೂಃ ಯಾಃ (ಈ
ಯಾವ) ಲೋಹಿತವಾಸಸಃ ಹಿರಾಃ (ಕೆಂಪುರಕ್ತವನ್ನು ಒಯ್ಯುವ ರಕ್ತನಾಳಗಳು) ಯಂತಿ
( ಇರುವವೋ) ತಿಷ್ಮಂತು (ಅವು ನಿಲ್ಲಲಿ).

ಶರೀರದಲ್ಲಿ ಕೆಂಪು ಬಣ್ಣದ ರಕ್ತನನ್ನೊಯುವ ರಕ್ತನಾಳಗಳಿರುತ್ತವೆ.


ವಿಧೆನೆಯರೂ, ಬಂಧು-ಬಾಂಧನ-ನಿಹೀನೆಯರೂ ಆದ ಸ್ತ್ರೀಯರು ಯಾವಾಗಲೂ ಕೆಂಪು
ಬಣ್ಣದ ಅರಿನೆಯನ್ನು ಧರಿಸಿ, ತೇಜೋಭ್ರಷ್ಟರಾಗಿ ಇತ್ತನಗಳ ಆನಂದ ಪ್ರಸಂಗ
ದಲ್ಲಿಯೂ. ಮಂಗರೋತ್ಸ ವಗಳಲ್ಲಿಯೂ ಧಾಗಿನಹಿಸ ದೆ ಗತಿಹೀನರಾಗುವಂತೆ, ತಳಕ
ದಲ್ಲಿಗಾಯವಾದರೆ ಆ ರಕ್ತನಾಳಗಳ ಗತಿಯು ನಿಲ್ಲಿಸಲ್ಪಡಲಿ. 1೧॥

ಅಕ, ೧೪೫ ೧೫ ಇ ತಕ ಹ ೧೪ woo |


ಫಡಿಗ್ರಾಸ॥ ಇ ಕ ಣ೪ಗಿತಾಗಿತೆನ WR
| | |
೭೬. ಶಿಷ್ಕಾವರೇ ತಿಷ್ಕ ಸರ ಉತ ತ್ವಂ ತಿಷ್ಠ ಮಧ್ಯಮೇ।
|
ಕನಿಸ್ಕಿಕಾ ಚ ತಿಷ್ಕತು ತಿಷ್ಕಾದಿದ್ಧ ಮನಿರ್ಮಹೀ N21
೬೪ ಕನ್ನಡ ಆ ಥರ್ವಣ ನೇದ [ಕಾ ೧, ಸೂ. ೧೭, ಮ. ೭೬

ಅನರೇ ( ಕೆಳಗಡೆಯಲ್ಲಿ ಹರಿಯುವ ನಾಡಿಯೇ ) ತಿಷ್ಕ ( ನಿಲ್ಲು


( ಮೇಲುಗಡೆಯಲ್ಲಿರುವ ನಾಡಿಯೇ. ನಿಲ್ಲು), ಉತ ( ಮತ್ತು) ಮಧ್ಯಮೇ ತ್ವಂ ತಿಷ
( ಮಧ್ಯಭಾಗದಲ್ಲಿರುವ ನ ಇಡಿಯೇ ನಿಲ್ಲು): ಕನಿಷ್ಠಿಕಾ ಚ ತಿಷ್ಮತು (
೧೨ 9) ಏಂ

ನಾಡಿಯಾದರೂ ನಿಲ್ಲಲಿ), ಮಹೀ ಧಮನಿಃ ಇತ ತಿಷ್ಕಾತ್‌ ( ದೊಡ್ಡ ನಾಡಿಯಾದರೂ


ನಿಲ್ಲಲಿ ಸ >

ಕೆಳಗೆಡೆಯಲ್ಲಿ ಹರಿಯುವ ರಕ್ತನಾಳವೇ, - ನಿಲ್ಲು. ಮೇಲುಗಡೆಯಲ್ಲಿರುವ


ನಾಡಿಯೇ, ನಿಲ್ಲು ಮಧ್ಯಭಾಗದಲ್ಲಿರುವ ಧಮನಿಯೇ ನಿಲ್ಲು, ನಿಲ್ಲು. ಅದರಂತೆಯೇ
ಅತಿಸಣ್ಣದಾದ . ನಾಡಿಯಾದರೂ : ಫಿಲ್ಲಲಿ;: ಅತಿ ದೊಡ್ಡದಾದ ನಾಡಿಯಾದರೂ
ನಿಲ್ಲಲಿ. |೨॥
| | | |
೨೨, mam wadial ನಾಸ [ETNA |
| | | |
HEFREEAAT FA: ಷತರಷಾಕ! HAT Wl 3 1

| |
3 ಶತಸ್ಯ ಧಮನೀನಾಂ ಸಹಸ್ರಸಸ್ಯ ಹಿರಾಣಾಂ ।
| `
ಅಸ್ಸುರಿನ್ಮಧ್ಯಮಾ ಇಮಾಃ ಸಾಕಮಂತಾ ಅರಂಸತ nn

ಧಮನೀನಾಂ ಶತಸ್ಯ ( ನೂರಾರು ಧಮನಿಗಳ) ಹಿರಾಣಾಂ ಸಹಸ್ರಸ್ಯ (ಸಾವಿ


ರಾರು ನಾಡಿಗಳ) ಮಧ್ಯಮಾಃ ಇತ್‌ ( ನಡುನೆ ಇರುವ) ಇಮಾಃ (ಈ ರಕ್ತನಾಳ
ಗಳು ) ಅಸ್ಸುಃ ( ಇರುತ್ತವೆ). ಸಾಕಂ ( ಅದರೊಡನೆಯೆ: ) ಅಂತಾಃ ಅರಂಸತ( ನಾಡಿ
ಗಳ ಅಂತಿಮ ಭಾಗಗಳಾದರೂ ಸರಿಗೊಳಿಸಲ್ಪಟ್ಟಿರುವವು ).

ನೂರಾರು ಧಮನಿಗಳ ನಡುವೆಯೂ ಸಾವಿರಾರು ನಾಡಿಗಳ ನಡುವೆಯೂ


ಇರುವ ಯಾವ ರಕ್ತನಾಳಗಳಿಗೆ ಗಾಯನವಾಗಿರುವುಜೋ, ಅವುಗಳ ಗಾಯಗೊಂಡ
ತುದಿಯ ಭಾಗವನ್ನು ಸರಿಯಾಗಿ ಕಟ್ಟ, ಸರಿಗೊಳಿಸಲ್ಪಡತಕ್ಕುದ್ದು ॥೩॥

96. p> ನಾತಿ ಅನಿತ


Reನಿam1 ಕ್ರತ್ನ್ನ ಲ್‌ ಕ. ೫ ತ್ಯ
A 3
೭೮. ಪರಿ ನಃ ಸಿಕತಾನತೀ ಧನೂರ್ಬ್ಯಹತೃಕ್ರನೂತ್‌ 1
ಗ್‌ s 2
ESS
I ಗ 4 ಸ

ತಿಸ್ಕತೇ ತಾ
| ಷೆ
ಸು ಕಂ ೪
ಕಾ. ೧, ಸೂ. ೧೮, ಮ. ೭೮] ಕನ್ನಡ ಅಥರ್ವಣ ವೇದ ೬೫

ಬೃಹತೀ ಧನೂಃ ( ಬೃಹದಾಕಾರದ ಬಿಲ್ಲು) ವಃ ಪರಿ ಅಕ್ರನೊೂತ್‌ ( ನಿಮ್ಮ


ಮೇಲೆ ಆಕ್ರಮಣವನ್ನು ಮಾಡಿರುವದು ). ಸಿಕತಾವತೀಃ ( ಹುಡಿಯಾದ ಸಕ್ಕರೆಯನ್ನು
ಪಡಕೊಂಡು) ತಿಷ್ಕತ ( ನಿಲ್ಲಿರಿ) ಕಂ ಸು ಇಲಯತ ( ಸುಖವನ್ನು ಹೊಂದುವಿರಿ ),

ಎಲ್ಫೆ ಧಮನಿಗಳಿರಾ, ಧನುರ್ಧಾರಿಯ ದೊಡ್ಡ ಬಾಣಗಳಿಂದ ಆಕ್ರಮಿಸಲ್ಪಟ್ಟ


ವರಾಗಿ ನೀವು ಗಾಯಗೊಂಡಿರುವಿರಿ.. ಹುಡಿಯಾದ ಶುದ್ಧ ಸಕ್ಕರೆಯನ್ನು ಪ
ಕೊಂಡು ನಿಮ್ಮ ರಕ್ತಸ್ರಾವವು ನಿಲ್ಲಲಿ. ಅದರಿಂದ ನಿಮಗೆ ಸುಖ-ಶಾಂತಿಗಳು ಪ್ರಾಪ್ತ
ವಾಗಿ, ನೀವು ನಿಮ್ಮ ಪೂರ್ವದ ಆರೋಗ್ಯಸ್ತಿತಿಗೆ ಮುಟ್ಟುವಿರಿ. | ೪ ||

ಸೂಕ್ಕ : ೧೮
ಈ ಸೂಕ್ತದ ದೇವತೆ: ವೈನಾಯಕ ಸೌಭಗವು; ಯಷಿ : ದ್ರವಿಣೋದಸನು.
| I |
94, Rand / Sard 4 ರೀ! gaa |
| ನ
೪೫7 ೫1 ಇನ್ನ! ಕರ a ೫೯% aa 11॥
| |
೭೯. ನಿರ್ಲತ್ರ್ಮ್ಯಂ/ ಲಲಾಮ್ಯಂ೧ ನಿರರಾತಿಂ ಸುವಾಮಸಿ ।
|
ಅಥ ಯಾ ಭದ್ರಾ ತಾನಿ ನಃ ಪ್ರಜಾಯಾ ಅರಾತಿಂ ನಯಾಮಸಿ ॥೧ ॥

ಲಲಾಮ್ಯಂ ( ಲಲಾಟದ ಮೇಲಿರುವ ) ನಿರ್ಲಕ್ರ್ಮ್ಮ್ಯಂ( ಧನವನ್ನು ನಾಶಪಡಿಸುವ


ಅವಚಿಹ್ನವನ್ನು ) ನಿಃ ಸುವಾಮಸಿ ( ನಿಶ್ಶೇಷವಾಗಿ ದೂರಗೊಳಿಸುತ್ತೇವೆ), ಅರಾತಿಂ
( ಬಡತನವನ್ನೂ, ಕೃಷಣತೆಯನ್ನೂ ದೂರಗೊಳಿಸುತ್ತೇವೆ), ಅಥ ಯಾ ಭದ್ರಾ ( ಮತ್ತು
ಯಾವ ಕಲ್ಯಾಣಕಾರಕವಾದ ಸುಲಕ್ಸಣಗಳಿರುವವೋ) ತಾನಿ ನಃ ಪ್ರಜಾಯೈ ( ಅವು
ಗಳನ್ನು ನಮ್ಮ ಮಕ್ಕಳಿಗಾಗಿ ವರ್ಧಿಸುತ್ತೇನೆ). ಅರಾತಿಂ ನಯಾಮಸಿ( ಜಿಪುಣತೆಯೇ
ಮೊದಲಾದ ಮನೋದಾರ್ಬಲ್ಯಗಳನ್ನು ದೂರಗೊಳಿಸುತ್ತೇವೆ).

ಶರೀರದ ಲಲಾಟವೇ ಮೊದಲಾದ ಯಾವುದೇ ಅವಯನದ ಮೇಲೆ ಅವಲಕ್ಷಣ


ಗಳಿದ್ದರೈ ಅವುಗಳನ್ನು ಕೂಡಲೇ ದೂರಗೊಳಿಸುತ್ತೇವೆ. ಈ ಅವಲಕ್ಷಣಗಳು ಲಕ್ಷಿ ಟೆ
ನಾಶಕವಾಗಿರುವವು. ಹಾಗೆಯೇ ಬಡತನವನ್ನು ನಾತಿಸಿ, ಕೃಷಣತೆಯನ್ನು ಹೋಗೆ
ಲಾಡಿಸುತ್ತೇವೆ. ತದ್ವಿರುದ್ಧವಾಗಿ, ಯಾವುದೇ ಕಲ್ಯಾಣಕಾರಕವಾದ ಸುಲಕ್ಷಣಗಳಿದ್ದಕೆ
ಅವುಗಳನ್ನು ನನ್ಮು ಕಲ್ಯಾಣಕ್ಕಾಗಿಯ್ಯೂ ನಮ್ಮ ಮಕ್ಕಳೆ ಕಲ್ಯಾಣಕ್ಕಾಗಿಯೂ
ವರ್ಧಿಸುತ್ತೇವೆ. ನೆಮ್ಮಲ್ಲಿಂದಲೂ, ನಮ್ಮ ಮಕ್ಕಳುಗಳಲ್ಲಿಂದಲೂ ಜಿಪುಣತೆಯೇ
ಮೊದಲಾದ ಮನೋ ದೌರ್ಬಲ್ಯಗಳನ್ನು ನಾಶಿಸುತ್ತೇವೆ. ೩.
us ಕನ್ನಡ ಅಥರ್ವಣ ವೇದ [ಕಾ. ೧, ಸೂ. ೧೮, ಮ. ೪೦

ce. ಪಪ್ಪ offered ಯ. |


ಣ/ಇಾಸಸತ್ತಾಸೆ! ran 2೫1 a sai drama wu RW

೮೦, ನಿರರಣಿಂ ಸವಿತಾ ಸಾವಿ ಷತ್‌ ಪದೋ-

ರ್ನಿಹಸ್ತಯೋರ್ವರುಣೋ ಮಿತ್ರೋ ಅರ್ಯಮಾ |

ನಿರಸ್ಮಭ್ಯನಂನುಮತೀ ರರಾಣಾ

ಪ್ರೇಮಾಂ ದೇವಾ ಅಸಾವಿಷುಃ ಸೌಭಗಾಯ ॥೨॥

ಸವಿತಾ, ಮಿಂತ್ರ, ಅರ್ಯಮಾ ( ಸವಿತೃವೂ, ಮಿತ್ರನೂ, ಅರ್ಯಮನೂ)


ಸದೋಃ ಹಸ್ತಯೋಃ (ಕೈ-ಕಾಲುಗಳ) ಅರಣಿಂ ( ಪೀಡೆಯನ್ನು) ನಿಃ ನಿಃ ಸಾವಿಷತ್‌
( ನಿಶ್ಶೇಷವಾಗಿ ದೂರಗೊಳಿಸಲಿ). ಅನುಮತಿಃ ( ಅನುಮತಿ ದೇವನು) ಅಸ್ಮಭ್ಯಂ ನಿಃ
ರರಾಣಾ ( ನಮಗಾಗಿ ವಿಶೇಷ ರೀತಿಯಲ್ಲಿ ಉದಾರಿಯಾಗಿರುವನು). ದೇವಾಃ ಪ್ರೇಮಾಂ
( ದೇವತೆಗಳು ಈ ಪ್ರೇಮಮಯಿಯಾದ ಸ್ತ್ರೀಯನ್ನು ) ಸೌಭಗಾಯ ( ಸೌಭಾಗ್ಯಕ್ಕಾಗಿ)
ಅಸಾನಿಷುಃ ( ಪ್ರೇರಣೆಯನ್ನು ಕೊಟ್ಟಿರವರು ).

ಸವಿತೃವೂ ಮಿತ್ರನೂ, ಅರ್ಯಮನೂ ನಮ್ಮ ಕೈಕಾಲುಗಳ ನೀಡೆಯನ್ನು


ನಿಶ್ಶೇಷವಾಗಿ ದೂರಗೊಳಿಸಲಿ. ಅನುಮತಿದೇವನು ನಮಗಾಗಿ ವಿಶೇಷ ರೀತಿಯಲ್ಲಿ
ಉದಾರಿಯಾಗಿರುವನು. ದೇವತೆಗಳಾದರೂ ಈ ಪ್ರೇಮಮಯಿಯಾದ ಸ್ತ್ರೀಯನ್ನು
ನಮ್ಮ ಸೌಭಾಗ್ಯಕ್ಕಾಗಿ ಪ್ರೇರಣೆಯನ್ನು ಕೊಟ್ಟರುವರು. | ೨ ||
| | | | |
61, we ಅಡ ಕಾಸ! ಬೀಗಿ ಇ]! FA ofa a |

ಇಷ AFI ಕಾಣ ತ ಸ] fam ಸಸ ET


5 | | |
೪೧... ಯತ್ನ ಆತ್ಮನಿ ತನ್ವಾಂ ಘೋರಮಸ್ತಿ ಯದ್ವಾ ಕೇಶೇಷು ಪ್ರತಿಚಕ್ಷಣೇ ವಾ।
|
ಸರ್ವಂ ತದ್ವಾಚಾಪ ಹನ್ಮೋ ವಯಂ ದೇವಸ್ಥಾ ಸವಿತಾ
|” ನು ಭು ಜೆ ತ
ಸೂದಯತು 4
ಯತ್‌ ತೇ ಆತ್ಮನಿ ( ಯಾವುದು ನಿನ್ನ ಆತ್ಮದಲ್ಲಿ ಅಥನಾ ಮನಸ್ಸಿನಲ್ಲಿ),
ತ್ವಾಂ (ಯಾವುದು ನಿನ್ನ ಶರೀರದಲ್ಲಿ), ವಾ ( ಅಥವಾ) ಯತ್‌ ಕೇಶೇಷು ( ಯಾವುದು
ಕೂದಲುಗಳಲ್ಲಿ) ವಾ (ಅಥವಾ) ಪ್ರತಿಚಕ್ಸಣೇ ( ಯಾವುದು ನಿನ್ನ ದೃಷ್ಟಿಯಲ್ಲ)
ಘೋರಂ ಅಸ್ತಿಂ ( ಘೋರವಾದ ಅವಚಿನ್ನ ನಿರುವದೋ), ತತ್‌ ಸರ್ವಂ ( ಅದೆಲ್ಲವನ್ನೂ)
ನಯಂ (ನಾವು) ವಾಚಾ ( ವಚನದಿಂದ) ಹನ್ಮಃ ( ನಾಶಿಸುತ್ತೇವೆ). ಸವಿತಾ ದೇವಃ
ಕಣ, ೧, ಸೂ. ೧೯, ಮ. ೪೧] ಕನ್ನಡ ಅಥರ್ವಣ ವೇದ ೬೭

( ಸವಿತೃದೇನನು) ತ್ವಾ ಸೂದಯತು ( ನಿನ್ನನ್ನು ಶ್ರೇಷ್ಠಗುಣಗಳಿಂದ ಯುಕ್ತ್ಮನನ್ನಾಗಿ


ಮಾಡಲಿ),

ನಿನ್ನ ಮನದಲ್ಲಾಗಲ್ಲಿ ಶರೀರದಲ್ಲಾಗಲ್ಲಿ ಕೂದಲು ಗಳಲ್ಲಾಗಲಿ


ದೃಷ್ಟಿಯಲ್ಲಾಗಲಿ ಯಾವುದೇ ಘೋರವಾದ ನ್ಯೂನತೆಯ, ಅನಚಿಹ್ನೆವೂ
ಇದ್ದರೆ, ಅದೆಲ್ಲವನ್ನೂ ನಾವು ನಮ್ಮ ಪುಣ್ಯತಮವಾದ ನಚನದ ಮೂಲಕ ನಾಶಿಸು
ತ್ತೇವೆ. ಸವಿತೃದೇವನು ನಿನ್ನನ್ನು ಶ್ರೇಷ್ಠಗುಣಗಳಿಂದ ಯುಕ್ತನನ್ನಾಗಿ ಮಾಡಲಿ ||೩ |

€ಇ. Ramo ತ! mai ಔನ |


| | |
RA / Send 4 51 ೫೧೫೯೧೯೧೪ 1೪॥
| | |
೮೨. ರಿಶ್ಕಷದೀಂ ವೃಷದಂತೀಂ ಗೋಷೇಧಾಂ ನಿಧಮಾಮಂತ ।
ಚ] |
ನಿಲೀಢ್ಯಂ/ ಲಲಾಮ್ಯಂ೧ ತಾ ಅಸ್ಮನ್ಮಾಶಯಾಮಸಿ ॥ ೪

ರಿಶ್ಯಪದೀಂ ( ಚಿಂಕೆಯ ಕಾಲುಗಳಂತೆ ಕಾಲುಳ್ಳೆ) ವೃಷದಂತೀಂ ( ಎತ್ತಿನ ಹಲ್ಲು


ಗಳಂತೆ ಹಲ್ಲುಳ್ಳೆ) ಗೋಷೇಧಾಂ (ಆಕಳಿನ ಗಮನದಂತೆ ಗಮನನಿರುವ) ವಿಧಮಾಂ
( ಕಶೋರವೂ, ಕ್ರೂರವೂ ಆದ ಮಾತನ್ನಾಡುವ) (ನಡತೆಯನ್ನು) ಉತ (ಮತ್ತು)
ಲಲಾಮ್ಯಂ ವಿಲೀಢ್ಯಂ `( ಲಲಾಟದಲ್ಲಿರುವ ಅವಲಕ್ಸ್‌ಣವನ್ನು) ತಾಃ (ಇವೆಲ್ಲವನ್ನೂ)
ಅಸ್ಮತ್‌ ( ನಮ್ಮಲ್ಲಿಂದ) ನಾಶಯಾಮಸಿ ( ದೂರಗೊಳಿಸುತ್ತೇವೆ).

ಜಿಂಕೆಯ ಕಾಲುಗಳಂತೆ ಕಾಲುಗಳಿರುವದು, ಎತ್ತಿನ ಹಲ್ಲುಗಳಂತೆ ಹಲ್ಲು


ಗಳಿರುವದ್ಕು ಆಕಳಿನ ಗೆಮನದಂತೆ ಗಮನವಿರುವದ್ಕು ಕಕೋರವೂ ಕ್ರೂರವೂ
ಆದ ಮಾತುಗಳನ್ನಾಡುವದು--ಇವೇ ಮೊದಲಾದ ಕೆಟ್ಟ ನಡತೆಗಳನ್ನೂ ಲಲಾಟ
ದಲ್ಲಿರುವ ಬೇರೆ ಅವಲಕ್ಷಣವನ್ನೂ ನಾವು ನನ್ಮುಲ್ಲಿಂದ ದೂರಗೊಳಿಸುತ್ತೀವೆ. ॥ ೪ |

ಸೂಕ್ತ: ೧೯
ಈ ಸೂಕ್ತದ ದೇವತೆ: ಈಶ್ವರನು; ಯಸಿಃ ಬ್ರಹ್ಮಾ
| | |
64 mm A Reafam 27 ಅರ್ಗ A |

೫77೫೫೫೦೫] 74ಚಸಾಗ್ಗಿಗಳುರ್ಗಿಸ Ta 9
೬೪ ಕನ್ನಡ ಅಥರ್ವಣ ನೇದ [ಕಾ.೧, ಸೂ. ೧೯, ಮ. ೮೩

| | |
೮೩, ಮಾನೋ ವಿದನ್‌ ನಿವ್ಯಾಧಿನೋ ಮೋ ಅಭಿವ್ಯಾಧಿನೋ ವಿದನ್‌ ।

|
ಆರಾಚ್ಛರವ್ಯಾ/ ಅಸ್ಮದ್ವಿ ಸೂಚೀರಿಂದ್ರ ಪಾತಯ WON

ನಿವ್ಯಾಧಿನಃ-( ಪೀಡೆಯನ್ನು ಕೊಡುವ ಶತ್ರು್ರಿಗಳು) ನಃ ಮಾ ವಿದನ್‌ ( ನಮ್ಮಲ್ಲಿಗೆ


ಬಾರದಂತಿರಲಿ). ಅಭಿವ್ಯಾಧಿನಃ ಕಡೆಗಳಲ್ಲಿಯೂ ಕೊಲೆ-ಸುಲಿಗೆಗಳನ್ನು ಮಾಡುವ
ಆತತಾಯಿಗಳು) ನಃ ಜೊ ವಿದನ್‌ ( ನಮ್ಮಲ್ಲಿಗೆ ಬಾರದಂತಿರಲಿ ). ಇಂದ್ರ (ಪರಮಾತ್ಮನೇ),
ವಿಷೂಚೀಃ ಶರವ್ಯಾಃ (ಎಲ್ಲ ಕಡೆಗಳಲ್ಲಿಯೂ ಹಬ್ಬುವ ಬಾಣ ರಾಶಿಗಳನ್ನು) ಅಸ್ಮತ್‌
(ನನ್ನಿಂದ) ಆರಾತ್‌ ( ದೂರದಲ್ಲಿ) ಪಾತಯ (ಉರುಳಿಸು).

ಸರಮೇಶ್ವರನಾದ ಇಂದ್ರಸೇವನೇ, ನಿನ್ನ ಅನುಗ್ರಹದ ಮೂಲಕ, ಪರಪೀಡಕ


ರಾದ ಶತ್ರುಗಳು ನಮ್ಮಲ್ಲಿಗೆ ಬಾರದಂತಾಗಲಿ. ಎಲ್ಲ ಕಡೆಗಳಲ್ಲಿಯೂ ಕೊಲೆ.ಸುಲಿಗೆ
ಗಳನ್ನು ಮಾಡುವ ಆ ದುರಾತ್ಮರು ನಮ್ಮಂಲ್ಲೆ ಂದಿಗೂ ಬಾರದಂತಾಗಲಿ. ಅದಿ!
ರೀತಿಯಲ್ಲಿ ಎಲ್ಲ ಕಡೆಗಳಲ್ಲಿಯೂ ಹಬ್ಬುವ ಅವರ ಬಾಣ ರಾಶಿಗೆಳನ್ನು ನಮ್ಮಿಂದ
ದೂರದಲ್ಲಿರುವ ಪ್ರದೇಶದಲ್ಲಿಯೇ ಉರುಳಿಸಯ್ಯಾ. | ||

6%, ಇವೆ ಡರ: ಢರ್ಕಾಕ್ಯ ಔ ೫೫1 ಇ ಇಗ /: |

ದ್ದು amfind fa ಗಸ್‌ ET

೪೪. ವಿಷ್ವಂಚೋ ಅಸ್ಮಚ್ಛರವಃ ಪತಂತು ಯೇ ಅಸ್ತಾ ಯೇ ಚಾಸ್ಕಾ/ಕ ।


| |
ದೈನೀರ್ಮನುಸ್ಕ್ಯೇಷವೋ ಮಮಾಮಿತ್ರಾನ್‌ ನಿ ನಿಧ್ಯತ ॥೨॥

ಯೆ ಅಸ್ತಾಃ (ಯಾವ ಬಾಣಗಳು ಒಗೆಯಲ್ಪಟ್ಟಿರುವವೋ ) ಯಾಚ ಅಸ್ಯಾಃ


(ಯಾವ ಬಾಣಗಳು ಒಗೆಯಲ್ಪಡುವವೋ) ವಿಶ್ವಂಚಃ ಶರವಃ (ಆ ಎಲ್ಲ ದಶದಿಕ್ಕುಗಳಲ್ಲಿ
ಹರಡಿರುವ ಬಾಣಗಳು) ಅಸ್ಮತ್‌ ಪತಂತು ( ನನ್ನಿಂದ ದೂರದಲ್ಲಿ ಹೋಗಿ ಬೀಳಲಿ).
ದೈನೀಃ ಮನುಷ್ಯೇಷವಃ ( ಮನುಷ್ಯರ ದಿವ್ಯ-ಬಾಣಗಳೇ), ಮಮ ಅಮಿತ್ರಾನ್‌
(ವ ವ್ರ ಶತ್ರು ಗಳನ್ನು ) ನಿವಿಧ್ಯತ ( ಚೆನ್ನಾಗಿ ಯನ);

ಯಾವ ಬಾಣಗಳು ಒಗೆಯಲ್ಪಟ್ಟರುವವೋ, ಯಾವ ಬಾಣಗಳು ಒಗೆಯಲ್ಪ


ಡುವವೋ, ಆ ಎಲ್ಲ ದಶದಿಕ್ಳುಗಳಲ್ಲಿ ಹರಡಿರುವ ಬಾಣಗಳು ನಮ್ಮಿಂದ ದೂರದಲ್ಲಿ
ಹೋಗಿ ಬೀಳಲಿ. ಮಾನವರ ದಿವ್ಯವಾದ ಬಾಣಗೆಳೇ, ನಮ್ಮ ಶತ್ರುಗಳನ್ನು ಚೆನ್ನಾಗಿ
ಗಾಯಗೊಳಿಸಿರಿ. |3
ಕಾ. ೧, ಸೂ. ೧೯, ಮ. ೮೫ | ಕನ್ನಡ ಅಥರ್ವಣ ವೇದ ೬೯

cu ಶತ; ಈ ೫1 ೫೭೫ avd ತಕ Am ೫ ೫೫! sd ।


ha ha ಉಂ | | [ad

I |
sg: me ard aaa fr fr Il 2
|
೮೫. ಯೋ ನಃ ಸ್ಟೋ ಯೋ ಅರಣಃ ಸಜಾತ

w | |
ಉತ ನಿಷ್ಟ್ಯೋ ಯೋ ಅಸ್ಮಾ ಅಭಿದಾಸತಿ।
| |
ರುದ್ರಃ ಶರವ್ಯ/ ಯೈತಾನ್‌ ಮಮಾಮಿತ್ರಾನ್‌ ನಿ ನಿಧ್ಯತು 2

ಯಃ ನಃ ಸ್ವಃ (ಯಾವಾತನು ನಮ್ಮವನಾಗಿರುವನೋ) ಯಃ ಅರಣಃ (ಯಾವಾ


ತನು ಪರಕೀಯನಾಗಿರುವನೋ ) ( ಯಾವಾತನು) ಸಜಾತಃ ( ಉಚ್ಚ ಜಾತಿಯವನೂ,
ಕುಲೀನನೂ ಆಗಿರುವನೋ) ಉತ (ಅಥವಾ) ಯಃ ನಿಷ್ಟ್ಯಃ (ಯಾವಾತನು ಹೀನ ಜಾತಿ
ಯವನಾಗಿರುವನೋ) ಯಃ ಅಸ್ಮಾನ್‌ ಅಭಿದಾಸತಿ ( ಯಾವಾತನು ನಮ್ಮ ಮೇಲೆ ಏರಿ
ಬಂದು ನಮ್ಮನ್ನು ದಾಸರನ್ನಾಗಿ ಮಾಡಲು ಪ್ರಯತ್ನಿಸುವನೋ) ಏತಾನ್‌ ಮಮ ಅವಿ
ತ್ರಾನ್‌ ( ಈ ನನ್ನ ಎಲ್ಲ ಶತ್ರುಗಳನ್ನು) ರುದ್ರಃ ( ವೀರನಾದ ರುದ್ರದೇವನು) ಶರವ್ಯಯಾ
( ಬಾಣಗಳ ಸಮೂಹದಿಂದ) ವಿನಿಧ್ಯತು ( ಗಾಯಗೊಳಿಸಲಿ).

ಯಾವುದೇ ವ್ಯಕ್ತಿಯು ನಮ್ಮವನೇ ಆಗಿರಲಿ ಅಥವಾ ಪರಕೀಯನೇ ಆಗಿರಲಿ,


ಉಚ್ಚ ಜಾತಿಯನನೇ ಅಥವಾ ಕುಲೀನನೇ ಆಗಿರಲಿ ಅಥವಾ ನೀಚ ಜಾತಿಯವನೇ
ಆಗಿರಲಿ, ನಮ್ಮ ಮೇಲೆ ಏರಿ ಬಂದು ನಮ್ಮನ್ನು ದಾಸರನ್ನಾಗಿ ಮಾಡಲು ಪ್ರಯತ್ನಿಸಿದರೆ
ನಮ್ಮ ಶತ್ರುವೇ ಸೈ. ಇಂಥ ಎಲ್ಲ ಶತ್ರುಗಳನ್ನು ವೀರನಾದ ರುದ್ರದೇವನು ತನ್ನ
ಬಾಣಗಳ ಸಮೂಹದಿಂದ ನಾಶಗೊಳಿಸಲಿ. | ೩ ||
| [ |
6%. eA Aisa ಇಂ ಬೂ ಜ |
| I
ಶತ ನಷೆ ಇರ್ತೆತ್ವ ನಷ ಕಜೆ ನರ್ನಾಣಣ್ನ ॥೪॥
| | |
೪೬೩, ಯಃ ಸಸತ್ಸೋ ಯೋಂಸಪತ್ನೋ ಯಶ್ಚ ದ್ವಿಷಂಭಪಾತಿ ನಃ।
|
ದೇವಾಸ್ತಂ ಸರ್ವೇ ಧೂರ್ವಂತು ಬ್ರಹ್ಮ ನರ್ಮೆ ಮಮಾಂತರೆಂ ॥೪॥

ಯಃ ಸಸತ್ನಃ (ಯಾವಾತನು ವಿರೋಧಿಯಾಗಿರುವನೋ) , ಯಃ ಅ-ಸಪತ್ನಃ।


(ಯಾವಾತನು ಅನಿರೋಧಿಯಾಗಿರುವನೋ), ಚ (ಮತ್ತು) ಯಃ ದ್ವಿಷನ್‌ ನಃ ಶಸಾತಿ
( ಯಾವಾತನು ದ್ವೇಸಿಸುತ್ತ ನಮಗೆ ಶಾಪವನ್ನು ಕೊಡುವನೋ) ತಂ ( ಆತನನ್ನು) ಸರ್ವೆ
೭೦ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೨೦, ಮ. ೮೬

ದೇವಾಃ ( ದೇವತೆಗಳೆಲ್ಲರೂ) ಧೂರ್ವಂತು ( ನಾಶಮಾಡಲಿ). ಮಮ ಅಂತರಂ ವರ್ಮ


( ತನ್ನ ಒಳಗಿನ ಕವಚವು) ಬ್ರಹ್ಮ ( ಬ್ರಹ್ಮಜ್ಞಾನವೇಆಗಿರುವದು).

ಯಾವುದೇ ` ಶತ್ರುವು ಪ್ರಕಟಿತನಾಗಿ ಅಥವಾ ಅಪ್ರಕಟತವಾಗಿ ನಮ್ಮನ್ನು


ವಿರೋಧಿಸುತ್ತಾರೋ ಅಥವಾ ಆ ನಮ್ಮನ್ನು ದ್ವೇಷಿಸುತ್ತ ನಮಗೆ
ಬೈಗಳ ಸುರಿಮಳೆಯನ್ನು ಕೊಡುವನೋ, ಅಂಥವನನ್ನು ದೇವತೆಗಳೆಲ್ಲರೂ
ನಾಶಮಾಡಲಿ. ಆಧ್ಯಾತ್ಮಿಕ ಶಕ್ತಿಯೇ ನನ್ನ ಒಳಗಿನ ಕವಚವಾಗಿರುವದು.
( ಆಧ್ಯಾತ್ಮಿಕ ಶಕ್ತಯೆಂಬ ಕವಚದ ಬಲದಿಂದ ನಾನು ನನ್ನ ಆಂತರಿಕ ಶತ್ರುಗಳನ್ನು
ಜಯಿಸುತ್ತೇನೆ). lvl
ಸೂಕ್ಕ: ೨೦

ಈ ಸೂಕ್ತದ ದೇವತೆ : ಸೋಮನು, ಯಷಿಯು: ಅಥರ್ವಾ.

೬9 saa wag 3 df ಇಡೆ wed gem ತ: |

೫7 A Gqafom ವ ಅಗಾಗ ನ fgg gm Fem wm॥| 1 ॥

೪೩೭. ಅದಾರಸೃದ್‌ ಭವತು ದೇವ ಸೋಮಾ- |

ಸ್ಮಿನ್ಯಜ್ಛೇ ಮರುತೋ ಮೃಡತಾ ನಃ।


ಮಾ ನೋ ನಿದದಭಿಭಾ ಮೋ ಅಶಸ್ತಿರ್ಮಾ

ನೋ ನಿದದ್‌ ವೃಜಿನಾ ದ್ವೇಷ್ಠಾ ಯಾ 16

ದೇವ ಸೋಮ ( ಸೋಮಜದೇವನೇ), ಆ-ದಾರೆ-ಸ್ಕತ್‌ ( ಅಂತಃ ಕಲಹವನ್ನು ದೂರ


' ಗೊಳಿಸುವ ಕಾರ್ಯವು) , ಭವತು ( ಅಗಲಿ). ಮರುತಃ ( ಮರುದ್ವೇವತೆಗಳೇ) ಅಸ್ಮಿನ್‌
ಯಜ್ಞೇ ( ಈ ಯಜ್ಞದಲ್ಲಿ) ನಃ ಮೃಡತ (ನಮಗೆ ಸುಖವನ್ನನುಗ್ರಹಿಸಿರಿ). ಅಭಿಭಾಃ
( ಸರಾಜಯವು) ನಃ ಮಾ ವಿದತ್‌ ( ನಮಗೆ ಆಗದಿರಲಿ), ಅಶಸ್ತಿಃ ಮೋ ( ಅಪಯಶಸ್ಸು
ನಮಗೆ ಬಾಠವಿರಲಿ). ಯಾ ದ್ವೇಷ್ಠಾ ವೃಜಿನಾ (ಯಾವ ದ್ವೇಷವನ್ನು ವರ್ಧಿಸುವ ನಾಜಿ |
ಕೃತ್ಯಗಳಿರುವವೋ ಅವು) ನಃ ಮಾ ವಿದದ್‌ ( ನಮ್ಮನ್ನು ಸೋಂಕವಿರಲಿ).

ಸೋಮದೇವನೇ, ನಮ್ಮ-ನಮ್ಮೊಳಗಿನ ಒಡಕನ್ನೂ ಅಂತಃಕಲಹವನ್ನೂ .


ದೂರಗೊಳಿಸುವ ಕಾರ್ಯವು ನಮ್ಮಿಂದ ಸಂಭವಿಸಲಿ, ಮರುಪ್ವೇವತೆಗಳಿರಾ, ಈ
೫ಾ. ೧, ಸೂ. ೨೦, ಮ. ೪೭ ] ಕನ್ನಡ ಅಥರ್ವಣ ನೇದ ೭೧

ಅಂತಃಕಲಹೆ-ನಾಶಕವಾದ ಸತ್ಕರ್ಮನೆಂಬ ಯಜ್ಞದಿಂದ ನಮಗೆ ಸುಖವು ಲಭಿಸಲಿ.


ನಮಗೆಂದಿಗೂ ಪರಾಭವವಾಗದಿರಲ್ಲಿ ಅಪಯಶಸ್ಸು ನಮಗೆ ಬಾರದಿರಲಿ ಮತ್ತು
ಯಾವುದೇ ದ್ವೇಷವರ್ಧಕ ಪಾಸಕೃತ್ಯಗಳಿರಬಲ್ಲವೋ, ಅವನಾದರೂ ನಮ್ಮ] ಸ
ಸೋಂಕದಿರಲಿ. | A ||
| |
66, ೫! ೫೫ Wem masa |
| | |
ga d ಡರಸತೂಗತಷಾರತತತ್ಕ ಇಗ || ಇ ||
| | |
೪೪... ಯೋ ಅದ್ಯ ಸೇನ್ಕ್ಯೋ ವಧೋ //5$ ಘಾಯೂನಾಮುದೀರತೇ ।
ಅ | | |
ಯುವಂ ತಂ ಮಿತ್ರಾವರುಣಾವಸ್ಮದ್ಯಾವಯತಂ ಹರಿ ॥೨॥

ಅಘಾಯೂನಾಂ ( ಪಾಪಾಚರಣೆಯಲ್ಲಿಯೇ ತಮ್ಮ ಆಯುಷ್ಯವನ್ನು ವ್ಯಯಿಸು


ವವರ ) ಯಃ ಸೇನ್ಯಃ ವಧಃ ಅದ್ಯ ಉದೀರತೇ ( ಯಾವ ಹನನ ಕಾರ್ಯವು ಇಂದು
ನಮ್ಮ ಸೈನಿಕರಿಂದ ಆಚರಿಸಲ್ಪಡುವದೋ ), ಮಿತ್ರಾವರುಣೌ ( ಮಿತ್ರಾವರುಣರೇ ),
ಯುವಂ ( ನೀವಿಬ್ಬರೂ) ತಂ ( ಅದನ್ನು) ಅಸ್ಮತ್‌ ( ನಮ್ಮಿಂದ) ಪರಿಯಾವಯತಂ
ದೂರಗೊಳಿಸಿರಿ ).

ಮಿತ್ರಾನರುಣರೇ, ಪಾಪಾಚರಣೆಯಲ್ಲಿಯೇ ತಮ್ಮ ಆಯುಷ್ಯವನ್ನು ವ್ಯತಿಸು


ವವರನನ್ನು ಕೊಲ್ಲುವ ಯಾವ ಹೆನನ-ಕಾರ್ಯವು ನಮ್ಮ ಶೂರರಾದ ಸೈನ್ಯದವರಿಂದ
ಇಂದು ಆಚರಿಸಲ್ಪಡುವಜೋ, ಅಂಥ ಹೆನನ ಕಾರ್ಯದ ಪ್ರಸಂಗವನ್ನು ನಮ್ಮಿಂದ
ದೂರಗೊಳಿಸಿರಿ; ಅರ್ಥಾತ್‌ ಅಂಥ ಪ್ರಸಂಗವೇ ಬಾರದಿರಲಿ. (ಎಲ್ಲರೂ ಪಾನ
ಮಯವಾದ ಆಚರಣೆಯನ್ನು ತ್ಯಜಿಸಿದಕ್ತಿ ಅಂಥ ಪ್ರಸಂಗೆವೇ ಬರಲಾರದು.)

ಆ ದ್ರ ರಸ್ತ ಇಶ್ಷಷ ಇಗ 214% |

fa . ಟ್‌ ಸ... ಷಷ್ಟ ull


೮೯. ಇತಶ್ಚ ಯದಮುತಶ್ಚ ಯದ್ವಥಧಂ ನರುಣ ಯಾನಯ |
ವಿ ಮಹಚ್ಛರ್ಮ ಯಚ್ಛೈ ನರೀಯೋ ಯಾನಯಾ ವಧಂ I4

ಯತ್‌ ಇತಃ ( ಯಾವುದು ಇಲ್ಲಿಂದಲೂ), ಯತ್‌ ಅಮುತಃ (ಯಾವುದು


ಅಲ್ಲಿಂದಲೂ), ವಧಂ ( ವಧೆಯು ಸಂಭವಿಸುವದೋ ), ಯಾನಯ ( ಅದನ್ನು ದೂರ
ಗೊಳಿಸು). ಮಹತ್‌ ಶರ್ಮ ವಿಯಚ್ಛ ( ನಿನ್ನ ಆಶ್ರಯವನ್ನು ಕೊಟ್ಟು, ನಮಗೆ ಸುಖ

೭೨ ಕನ್ನಡ ಅಥರ್ವಣ ನೇದ [ಕಾ. ೧, ಸೂ. ೨೧, ಮ. ೮೯

ವನ್ನು, ಕೊಡು ).. ವಧಂ ವರೀಯಃ ಯಾವಯ ( ಒಂಸಾಚರಣೆಯನ್ನು ಬಹು ದೂರಕ್ಕೆ


ಅಟ್ಟಿ ಬಿಡು ).

ಯಾವ ಹಿಂಸೆಯು ಇಲ್ಲಿಯೂ, ಅಲ್ಲಿಯೂ, ಎಲ್ಲೆಲ್ಲಿಯೂ ಆಗುತ್ತಿರುವದೋ,


ಅದನ್ನು ದೂರಗೊಳಿಸಯ್ಯಾ. ದೇವನೇವನ ನಮಗೆ ನಿನ್ನ ಆಶ್ರಯವನ್ನು ಕೊಟ್ಟು,
ನಮಗೆ ಸುಖ-ಶಾಂತಿಗಳನ್ನು ಕರುಣಿಸಯ್ಯಾ. ಯಾವುದೇ ಹಿಂಸಾಚಾರವನ್ನು
ನಮ್ಮಿಂದ ಬಹುದೂರಕ್ಕೆ ಅಟ್ಟಬಿಡು. .( ನಮ್ಮನ್ನು ಅಹಿಂಸಾವ್ರತಧಾರಿಗಳನ್ನಾಗಿ
ಮಾಡು.) || ೩ ||
ಹ |
Qo. ೫೫ geo Wel AANA AE: ।
|
ಸ ೫೮೫7 ಕಾ 77೫1 ಇ ತೌಸಕೆ FI ॥೪॥
w | |
೯೦. ಶಾಸ ಇತ್ತಾ ಮಹಾ ಅಸೃಮಿತ್ರಸಾಹೋ ಅಸ್ತೃತಃ ।
|
ನ ಯಸ್ಯ ಹನ್ಯತೇ ಸಖಾ ನ ಜೀಯತೇ ಕದಾಚನ ॥೪॥

ಇತ್ಕಾ ( ಈ ಪ್ರಕಾರವಾಗಿ), ಮಹಾನ್‌ ಶಾಸಃ (ಮಹಾ ಶಾಸಕನಾದ ಈಶ್ವರನೇ),


ಅಮಿತ್ರಸಾಹಃ ( ಶತ್ರುಗಳನ್ನು ಸೋಲಿಸತಕ್ಕವನೂ ) ಅಸ್ತೃತಃ ( ಅಪರಾಜೇಯನೂ ),
ಅಸಿ ( ಅಗಿರುವೆ). "ಯಸ್ಯ( ಯಾರ) ಸಖಾ( ಗೆಳೆಯನು) ಕದಾಚನ (ಎಂದೆಂದಿಗೂ)
ನ ಹನ್ಯತೇ ( ಕೊಲ್ಲಲ್ಪಡುವದಿಲ್ಲ) ನ ಜೀಯತೆ ( ಜಯಿಸಲ್ಪಡುವಡಿಲ್ಲ ).

ಈ ಪ್ರಕಾರವಾಗಿ ಸತ್ಯೃಸ್ವರೂನನೂ ಮಹಾಶಾಸೆಕನೂ ಆದ ಪರಮೇ


ಶ್ವರನೇ, ನೀನು ನಿನ್ನ ಭಕ್ತರಲ್ಲದಂಥವರನ್ನು ಸೋಲಿಸುವಂಥವನಾಗಿ, ಸ್ವತಃ
ಅಸರಾಜೇಯನಾಗಿರುವೆ. ನಿನ್ನ ಭಕ್ತರಾದರೂ ಯಾರಿಂದಲೂ ಕೊಲ್ಲಲ್ಪಡಲಾರರು.
ಯಾಕೆಂದರೆ ನಿನ್ನ ಕೃಪೆಯಿಂದ ಅನರು ಅಪರಾಜೇಯರಾಗಿರುವರು. | ೪ ||

ಈ ಸೂಕ್ತದ ದೇವತೆ: ಇಂದ್ರನು; ಖುಷಿ: - ಅಥರ್ವಾ.

49, ಬು faci ಟಟ ಓಬಿಸಿ ಬು |


ಸ್ಫರ್ಶಿತ್ಟ: ಕ್ರ ಇತ್ರ ಸ; ಹಗ ಉಳ: W +
ಕಾ. ೧, ಸೂ. ೨೧, ಮ. ೯೧] ಕನ್ನಡ ಅಥರ್ವಣ ನೇದ ೭4

೯೧. ಸ್ವಸ್ತಿದಾವಿಶಾಂ ಪತಿರ್ವ್ವೃತ್ರಹಾ ನಿಮ್ಮಧೋ ವಶೀ ।


|
ವೃಷೇಂದ್ರಃ ಪುರ ೨ ನಃ ಸೋಮಪಾ ಅಭಯಂಕರಃ IO

ಸುಸ್ತಿ ( ಮಂಗಲದಾಯಕನಾದ) ವಿಶಾಂ ಪತಿಃ ( ಪ್ರಜೆಗಳ ಸ್ವಾಮಿಯಾದ),


ವೃತ್ರಹಾ ( ವೃತ್ರನಾಶಕನಾದ), ವಿಮೃಧಃ ವಶೀ ( ಓಂಸಕರಾದ ಆತತಾಯಿಗಳನ್ನು
ಅಿಂತಿತದಲ್ಲಿರಿಸುವಂಥ ), ವೃಷಾ ( ಬಲಿಷ್ಠನಾದ), ಸೋಮಪಾಃ ( ಸೋಮರಸವನ್ನು
ಪಾನ ಮಾಡುವಂಥ) ಅಭಯಂಕರಃ ( ಅಭಯವನ್ನು ಕೊಡುನಂಥ ) ಇಂದ್ರಃ (ಇಂದ್ರ
ದೇವನು) ನಃ ( ನಮ್ಮ) ಪುರಃ ಏತು ( ಮುಂದೆ ನಡೆಯಲಿ, ಮುಖಂಡನಾಗಲಿ):

ಇಂದ್ರದೇವನು ನಮಗೆ ಮಂಗಲನನ್ನುಂಟು-ಮಾಡುತ್ತಾನೆ. ವೃತ್ರನಾಶಕ


ನಾದ ಆ ಇಂದ್ರದೇವನು ಸಮಸ್ತ ಮಾನವ-ಪ್ರಜೆಗಳ ಸ್ವಾಮಿಯಾಗಿದ್ದು, ಹಿಂಸಕ
ರಾದ ಆತತಾಯಿಗಳನ್ನು ಜಯಿಸಿ, ಅವರನ್ನು ತನ್ನ ಅಂಕಿತದಲ್ಲಿರಿಸುತ್ತಾನೆ. ಅನನು
ಬಲಿಸ್ಕನೂ, ಅಮೃ ತರೂಸನಾದ ಸೋಮರಸನನ್ನು ಪಾನಮಾಡುನಂಥನನೂ
ಆಗಿರುವನು. ಸಿ ಭಯದಾಯಕವಾದ ಪರಸಂಗವು ಉದ್ಭ ನಿಸಿದರೈ, ಇಂದ್ರ
ದೇವನು ಅದನ್ನು ದೂರಗೊಳಿಸಿ, ನಮಗೆ ಅಭಯದಾನವನ್ನು ಕೊಡುತ್ತಾನೆ. ಇಂಥ
ಇಂದ್ರದೇವನು ನಮ್ಮ ನೇತಾರನಾಗಿರುವನು. |೧|
| | |
ಇಇ. faa ಹ ಶ್ರ! ಈಗ ಸೌಸಗ ಸಾಪ ಇಕಾಶಕ: |

Cre Am aa qr wail afro WR ll

೯೨. ನಿನ ಇಂದ್ರ ಮೃಧೋ ಜಹಿ ನೀಚಾ ಯಚ್ಛ ಪೃತನ್ಯತ:|


| w | |
ಅಧಮಂ ಗಮಯಾ ತಮೋ ಯೋ ಅಸ್ಮಾ ಅಭಿದಾಸತಿ ॥೨॥

ಇಂದ್ರ (ಇಂದ್ರದೇವನೇ) ನಃ ಮೃಥಃ ವಿಜಹಿ ( ನಮ್ಮ ಶತ್ರುಗಳನ್ನು ನಾತಿಸು)


ಪೃತನ್ಯತಃ ನೀಚಾ ಯಚ್ಛ ( ಸೈನ್ಯವನ್ನು ತಂದು ನಮ್ಮ ಮೇಲೆ ದಾಳಿ-ಮಾಡುವ ಶತ್ರು
ಗಳನ್ನು ಚೆನ್ನಾಗಿ ಮಣಿಸು). ಯಃ ಅಸ್ಮಾನ್‌ ಅಭಿದಾಸತಿ ( ಯಾವಾತನು ನನ್ಮುನ್ನು
ದಾಸರೆನ್ನಾಗಿ ಮಾಡಲು ಪ್ರಯತ್ನಿಸುವನೋ ) ( ಅಂಥವನನ್ನು) ಅಧಮಂ ತಮಃ ಗಮಯ
( ತಮೋಮಯವಾದ ಅಮನ ಕ್ರದೇಶಕ್ಕೆ ಅಟ್ಟಿ ಬಿಡು ).
ಇಂದ್ರಡೇನನೇ, ನಮ್ಮ ಶತ್ರುಗಳನ್ನು ನಾಶಿಸು. ಸೈನ್ಯವನ್ನು ತಂದು ನಮ್ಮ
ಮೇಲೆ. ದಾಳಿ-ಮಾಡುವ ಶತ್ರುಗಳನ್ನು ಚೆನ್ನಾಗಿ ಮಣಿಸು. ಯಾರು ನಮ್ಮನ್ನು
ದಾಸರನ್ನಾಗಿ ಮಾಡಲು ಪ್ರಯತ್ನಿಸುವರೋ, ಅಂಥನರನ್ನು ತನೋಮಯವಾದ
ಅಧಮ ಪ್ರದೇಶಕ್ಕೆ ಅಟ್ಟಿ ಬಿಡು. |೨|
೭೪ ಕನ್ನಡ | ಅಥರ್ವಣ ವೇದ. [ ಕಾ, ೧, ಸೂ. ೨೧, ಮ. ಷಿ

ಲ್ಲ. Ren fed ah 6 ಇಗ CA


fa ಡಾತ್ವಗಸ gaan: Wu 3
|
೯೩. ವಿ ರಕ್ಷೋ ಏಪ್ಪು ಥೋ ಜಹಿ ವಿ ವೃತ್ತ
ತ್ರಸ್ಯ ಹನೂ ರಂಜ!।

ವಿ ಮನ್ಯುಮಿಂದ್ರ ವೃತತ್ರಹನ್ನ ನಿತತ್ರಸ್ಕಾಭಿದಾಸತಃ 4

ರಕ್ಟೃಃ ಮೃಧಃ ವಿ ನಿಜಹಿ (ರಾಕ್ಟ್ಸಸರನ್ನೂ, ಹಿಂಸಕರನ್ನೂ ಕೊಂದು ಹಾಕು). ವೃತ್ರಸ್ಯ


ಹನೂ ವಿರುಜ (ವೃತ್ರಾಸುರನ ಧರ ತೀ ಗೇ ತ್ರಹನ್‌ ಇಂದ್ರ (ವ | ತ್ರನಾಶಕ
ನಾದ ಇಂದ್ರನೇ). ಅಭಿದಾಸತಃ ಅಮಿತ್ರ ಸೃ ( ಜೀಕೆಯನರ ಸ್ವಾತಂತ್ರ್ಯವನ್ನು ಭಿಪಹರಿಸು
ವಂಥ ಶತ್ರುವಿನ) ಮನ್ಯುಂ ವಿರಜ ( ಕನಸು ಮಡ ಉತ್ಸಾಹವನ್ನು ಭಗ್ಗಗೊಳಿಸು ).

ವೃತ್ರನಾಶಕನಾದ ಇಂದ್ರದೇವನ ರಾಕ್ಷಸರನ್ನೂ ಹಿಂಸಕರನ್ನೂ ಕೊಂದು


ಹಾಕು. ವೃತ್ರಾಸುರನ ದವಡೆಗಳನ್ನು ಕೀಳಿಬಿಡು. ಬೇರೆಯವರ ಸ್ವಾತಂತ್ರ್ಯವನ್ನು
ಅಪಹರಿಸುವ ಶತ್ರುಗೆಳ ಕ್ರೋಧಪೂರ್ವಕನಾದ ಉತ್ಸಾಹವನ್ನು ಭಗ್ನಗೊಳಿಸು
a |
೪, ಇಸ ೧೯೯೫ ase Remad ಬೂ |

fa ಇಕಾ ತ್ತ ಸ ಪಸ ಟಟ ಕ \

೯೪. ಅಸೇಂದ್ರ ದ್ವಿಷತೋ ಮುನೋತಪ ಜಿಜ್ಯಾಸತೋ ವಧಂ |

ನಿ ಮಹಚ್ಛರ್ಮ ಯಚ್ಛ ವರೀಯೋ ಯಾವಯಾ ವಧಂ | ॥೪॥

ಇಂದ್ರ ( ಇಂದ್ರದೇವನೇ ), ದ್ವಿಷತಃ ಮನಃ ಅಪ ( ನಮ್ಮ ನ್ನು ದೆ್ಸೇಷಿಸುವಂಥವನ


ಮನಸ್ಸನ್ನೇ ಬದಲಿಸು ). ಜಿಜ್ಯಾಸತಃ ವಧಂ ಅಪ ( ನಮ್ಮ $a ವನ್ನಶತಂ
ನನ್ನು ಡೂರೆಗೊಳಿಸು ).. ಮಹತ್‌ ಶರ್ಮ ವಿಯಚ್ಛ (ಮಗೆ ಆಶ್ರಯವನ್ನು ಕೊಟ್ಟು,
ಸುಖ-ಶಾಂತಿಗಳನ್ನು ದಯಪಾಲಿಸು). ವಧಂ ವರಿಯಃ ಯಾವಯ ( ಎಲ್ಲ ತರಹದ ಹಿಂಸೆ
ಯನ್ನು ಅತಿ ದೂರಕ್ಕೆ ಅಟ್ಟಿಬಿಡು ).

ಇಂದ್ರದೇವನೇ, ನಮ್ಮನ್ನು ದ್ವೇಷಿಸುವಂಥವನ ಮನಸ್ಸನ್ನೇ ಬದಲಿಸ


ನಮ್ಮ ಆಯುಷ್ಯವನ್ನು NA ರೋಗಗಳನ್ನೂ ಶತ್ರುಗಳನ್ನೂ 'ನೊರಗೊಳಿಸಿ
ನಮಗೆ ನಿನ್ನ ಆಶ್ರಯವನ್ನು ಕೊಟ್ಟು, ಸಕಲ Nk; Hele ನಮಗೆ ದಯ
ಪಾಲಿಸಯ್ಯಾ, ಎಲ್ಲ ತರಹದ ಹಿಂಸೆಯನ್ನು ಜಿ ದೇಶದಿಂದ ಅತಿದೂರಕ್ಕೆಅಟ್ಟ
ಬಿಡು. Nel
ಕಾ. ೧, ಸೂ. ೨೨, ಮ. ೯೫] ಕನ್ನಡ ಅಥರ್ವಣ ವೇದ ೭೫

ಐದನೆಯ ಅನುವಾಕವು

ಸೂಕ: ೨೨

ಈ ಸೂಕ್ತದ ದೇವತೆ: ಸೂರ್ಯನು, ಹರಿಮಾ ಮತ್ತು ಹೃದ್ರೋಗವು; ಯಸಿ: ಬ್ರಹ್ಮನು,

| | |
ಇಟ. ಈತ್ತ್ರ ಪ gem eR ಇ ಕ |
| | | |
m afam ತಸ ಕಷ್ಠ ೫1 ಇಗ AR Il 1॥
| | |
೯೫. ಅನು ಸೂರ್ಯಮುದಯತಾಂ ಹೃದ್‌ದ್ಯೋತೋ ಹರಿಮಾ ಚ ತೇ।
| | I |
ಗೊ ರೋಹಿತಸ್ಯ ವರ್ಣೇನ ತೇನ ತ್ವಾ ಪರಿ ದದ್ಮಸಿ Io

ತೇ (ನಿನ್ನ), ಹೃದ್‌-ದ್ಯೋತಃ ( ಎದೆಯಲ್ಲಿಯ ನೋವು), ಚ (ಮತ್ತು)


ಹರಿಮಾ (ನಿಸ್ತೇಜಗೊಳಿಸುವ ಹಳದೀ ರೋಗವು), ಸೂರ್ಯಂ ಅನು ಉದಯತಾಂ
( ಸೂರ್ಯನು ಬಂದಕೂಡಲೆ ದೂರ ಹೋಗಲಿ). ರೋಹಿತಸ್ಯ ಗೋಃ ( ಕೆಂಪುಬಣ್ಣದ
ಆಕಳಿನ ಅಥವಾ ರಕ್ತವರ್ಣದ ಸೂರ್ಯನ), ತೇನ ವರ್ಣೇನ (ಆ ಬಣ್ಣದಿಂದ), ತಾ
ಪರಿ ದಧ್ಮಸಿ (ನಿನ್ನನ್ನು ಎಲ್ಲ ರೀತಿಯಿಂದ ಆರೋಗ್ಯಶಾಲಿಯನ್ನಾಗಿ. ಮಾಡುತ್ತೇವೆ).

ನಿನ್ನ ಎದೆಯಲ್ಲಿ ನೋವನ್ನುಂಟುಮಾಡುವ ಹೈದ್ರೋಗವೂ, ಶರೀರವನ್ನೆಲ್ಲಾ


ನಿಸ್ತೇಜಗೊಳಿಸುವ ಹಳದೀ ( ಕಾಮಿಲಾ) ರೋಗವೂ ಪ್ರಾತಃಕಾಲದ ಸೂರ್ಯನ
ಅನಿರ್ಭಂಧವಾದ ಸಂಪರ್ಕದಿಂದ ನಾಶವಾಗುತ್ತವೆ. ಸೂರ್ಯನ ಕೆಂಪುಕಿರಣ
ಗಳಿಂದಲೂ, ಕೆಂಪುಬಣ್ಣದ ಆಕಳಿನ ಹಾಲಿನ ಸಹಾಯದಿಂದಲೂ ನಿನ್ನ ರೋಗ
ಗಳನ್ನೆಲ್ಲ ದೂರಗೊಳಿಸಿ, ನಿನ್ನನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇನೆ. |೧|
| | I |
ಭಟಟ afRadotdraigea qa |
| | |
೫111591 HAGAN ಚು ಟು || ಇ 1
| | | |
೯. ಸರಿತ್ವಾ ಕೋಹಿತೈರ್ನ್ವರ್ಣೈರ್ದೀ ರ್ಫಾಯಾತ್ಪಾಯಂ ದಧ್ಮಸಿ।
| ] 1]
ಯಥಾಂಯಮರಪಾ ಅಸದಥೋ ಅಹರಿತೋ ಭುವತ್‌ ಹ gy
೭೬ ಕನ್ನಡ ಅಥರ್ವಣ ವೇದ [ ಕಾಣ, ಸೂ, ೨೨, ಮ. ೯೬

ಕೋಹಿತೈಃ ವರ್ಣೈಃ ( ಕೆಂಪುಬಣ್ಣದ ಸೂರ್ಯಕಿರಣಗಳಿಂದ), ತ್ವಾ ದಿರ್ಫಾಯು


ತ್ವಾಯ ಪರಿ ದಧ್ಮಸಿ (ನಿನ್ನ ದೀರ್ಫೂಯುಷ್ಯಕ್ಕಾಗಿ ನಿನ್ನನ್ನು ಆರೋಗ್ಯಶಾಲಿಯನ್ನಾಗಿ
ಮಾಡುತ್ತೇನೆ). ಯಧಾ (ಯಾವ ;ತರದಲ್ಲಿ), ಅಯಂ ( ಈತನು) ಅರಪಾ ಅಸತ್‌
( ರೋಗರಹಿತನಾಗಲಿ) ಅಹರಿತಃ ಭುವತ್‌ ( ಕಾಮಿಲಾ-ರೋಗದಿಂದ ಮುಕ್ತನಾಗಲಿ).

ನೀನು ಯಾವುದೀ ತರಹದ ರೋಗದಿಂದ ರಹಿತನಾಗುವಂತೆಯೂ,


ಭಯಂಕರವಾದ ಹಳದೀ ( ಕಾಮಿಲಾ) ರೋಗದಿಂದ ಮುಕ್ತನಾಗುವಂತೆಯೂ
ನಿನ್ನ ಮೇಲೆ ಸೂರ್ಯನ ಕೆಂಪು ಬಣ್ಣದ ಕಿರಣಗಳ ಪ್ರಯೋಗವನ್ನು ಮಾಡಿ
ನಿನಗೆ ಉತ್ತಮವಾದ ಆರೋಗ್ಯವನ್ನೂ, ದೀರ್ಫಾಯುಸ್ಸನೂ ಕೊಡುತ್ತೇವೆ. ||೨]

(೨. “೯ afta 2mh ೫1 ತ್‌ ನ: |


ಇಳೆ ಇಸ adt-aanfir ೧ qf Wl 3

೯೭. ಯಾ ಕೋಹಿಣೀರ್ಜಿವತ್ಯಾಕಿ ಗಾವೋ ಯಾ ಉತ ಕೋಹಿಣೀಃ |

ಕೊಪಂ-ರೂಪಂ ವಯೋ-ವಯಸ್ತಾಭಿಷ್ಟಾ ಪರ ದಧ್ಮಸಿ 1೩1

ಯಾಃ ರೋಹಿಣೀಃ ಗಾವಃ (ಯಾವ ಕೆಂಪು ಬಣ್ಣದ ಆಕಳುಗಳಿರುವವೋ) ಉತ


(ಮತ್ತು), ಯಾಃ ಕೋಣಿಣೀಃ ದೇವತ್ಕಾಃ (ಯಾವ ರಕ್ತದೇವತೆಗಳಂತಿರುವ ರಕ್ತಬಣ್ಣದ
ಸೂರ್ಯ ಕಿರಣಗಳಿರುವವೋ), ತಾಭಿಃ (ಅವುಗಳ ಸಹಾಯದಿಂದ), ರೂಪಂ ಕೂಪಂ
( ರೂಪಕ್ಕನುಸಾರವಾಗಿಯೂ), ವಯಃ ವಯಃ (ವಯಸ್ಸಿಗೆ ತಕ್ಕಂತೆಯೂ) ತ್ವಾ
( ನಿನ್ನನ್ನು) ಪರಿ ದಧ್ಮಸಿ (ಪರಿಧರಿಸುತ್ತೇನೆ. ಅರ್ಥಾತ್‌ ಆರೋಗ್ಯಶಾಲಿಯನ್ನಾಗಿ
ಮಾಡುತ್ತೇವೆ. )

ಯಾನ ಕೆಂಪು ಬಣ್ಣದ ಆಕಳುಗಳಿರುವವೋ ಮತ್ತು ಯಾವ ರಕ್ತಜೀನತೆಗಳ


ಅವತಾರದಂತಿರುವ ಕೆಂಪುಬಣ್ಣದ ಸೂರ್ಯಕಿರಣಗಳಿರುವವೋ, ಅವುಗಳ ಸಹಾಯ
ದಿಂದ ನಿನ್ನ ರೂಪ ಮತ್ತು ಬಣ್ಣಗಳಿಗನುಸಾರವಾಗಿಯ್ಕೂ ನಿನ್ನ ವಯಸ್ಸು ಮತ್ತು
ಶಕ್ತಿಗಳಿಗಳಿಗೆ ತಕ್ಕಂತೆಯೂ ಫಿನ್ನನ್ನುನಚರಿಸ್ತಿ ನಿನ್ನ ಕೋಗಗಳನ್ನೆಲ್ಲ ದೂರಗೊಳಿಸಿ
ನಿನ್ನನ್ನು ಆರೋಗ್ಯಶಾಲಿಯನ್ನಾಗಿ ಮಾಡುತ್ತೇವೆ. | - ॥೩॥

೩6, ಕ್ತ ಕ ari meg ಭಾಜಿ! |.


ಯ (|...
ಕಾ. ೧, ಸೂ. 34, ಮ. ೯೮] ಕನ್ನಡ ಅಥರ್ವಣ ವೇದ ೭೭

I |
೯6. ಶುಕೇಷುತೇ ಹರಿಮಾಣಂ ರೋಪಣಾಕಾಸು ದಧ್ಮಸಿ ।
| |
ಅಥೋ ಹಾರಿದ್ರವೇಷು ತೇ ಹರಿಮಾಣಂ ನಿ ದದ್ಮಸಿ ॥೪॥

ತೇ ಹರಿಮಾಣಂ ( ನಿನ್ನ ಹರಿಮಾಣ ರೋಗವನ್ನು), ಶುಕೇಷು ( ಶುಕಸಾರಿಕೆಗಳ


ಮೇಲೆ), ರೋಪಣಾಕಾಸು (ಗಿಡಗಂಟಿಗಳ ಅಂಕುರಗಳಲ್ಲಿ,) ದಧ್ಮಸಿ ( ಒತ್ತೆಯಿಡುತ್ತೇವೆ ).
ಅಥೋ (ಮುತ್ತು) ತೇ ಹರಿನಾಣ (ನಿನ್ನ ಹರಿಮಾಣ ರೋಗವನ್ನು) ಹಾರಿದ್ರನೇಷು
( ಹರಿತಾಳ ವೃಕ್ಸಗಳ ಮೇಲೆ) ನಿ ದಧ್ಮಸಿ ( ಒತ್ತೆಯಿಡುತ್ತೇನೆ).

( ಈ ಪ್ರಕಾರದ ರಕ್ತ ಚಿಕಿತ್ಸೆಯಿಂದ ನಿನ್ನ ಹೈದ್ರೋಗವೂ, ಹೆರಿಮಾಣ


ರೋಗವೂ ದೂರವಾಗುವವು ಮತ್ತು) ನಿನ್ನ ಹೆರಿಮಾಣ ರೋಗದ ವರ್ಣವನ್ನು
ಶುಕಸಾರಿಕೆಗಳ ಮೇಲೂ, ವನಸ್ಸತಿಗಳ *ಕುರಗಳ ಮೇಲೂ, ಹರಿತಾಳ ವೃಕ್ಷಗಳ
ಮೇಲೂ ಒತ್ತೆಯಿಡುತ್ತೇನೆ ( ಅಂದರೆ ತಿರುಗಿ ಆ ರೋಗವು ನಿನ್ನ ಹತ್ತರ ಸುಳಿಯ
ಲಾರದು ). |೪|

ಸೂಕ್ತ : ೨
ಈ ಸೂಕ್ತದ ದೇವತೆ: ಓಷಧಿಯು; ಖುಸಿ: ಅಥರ್ವಾ.

| I
QIAN VA ಕ fH ಇ ।
|
ಕ್ಕ wa wea Prod dea dd Ww 9
|
೯೯. ನಕ್ತಂಜಾತಾಸ್ಫೋಷಧೇ ರಾಮೇ ಕೃಷ್ಣೇ ಅಸಿಕ್ಸಿ ಚ।
ಎವೆ ನ
ಇದಂ ರಜನಿ ರಜಯ ಕಲಾಸಂ ಪಲಿತಂ ಚ ಯತ್‌ Io

ರಾಮೇ ಕೃಷ್ಣೇ ( “ರಾಮಾ”, “ ಕೃಷ್ಣಾ? ಗಳೆಂಬ ವನಸ್ಪತಿಗಳೇ), ಚ.( ಮತ್ತು),


ಅಸಿಕ್ಸಿ ಓಷಧೇ (“ಅಸಿಕ್ಸಿ”ಯೆಂಬ ಓಷದಿಯೇ), ನಕ್ತಂ ಜಾತಾ ಅಸಿ (ರಾತ್ರಿಯ
ಹೊತ್ತಿನಲ್ಲಿ ಹುಟ್ಟಿರುನೆ), ರಜನಿ ( ಬಣ್ಣವನ್ನು ತರುವ ಸಾಮರ್ಥ್ಯವುಳ್ಳ ಓಷಧಿಯೇ ),
ಯತ್‌ ಕಿಲಾಸಂ ಪಲಿತಂ ಚ (ಯಾನ ಕುಷ್ಮ-ರೋಗವೂ, ಶ್ವೇತ-ಕುಷ್ಠರೋಗವೂ
ಇರುವವೋ ), ಇದಂ ರಜಯ (ಇದನ್ನು ಹಚ್ಚೆ ಬಣ್ಣಕೊಡು).

(ರಾಮಾ ಕೃಷ್ಣಾ ಮತ್ತು ಅಸಿಕ್ಕಿ-ಗಳೆಂಬ ಔಷಧಿಗಳು ರಾತ್ರಿಯಲ್ಲಿಯೇ


ಹುಟ್ಟುತ್ತವೆ.ರಾತ್ರಿಯಲಿಯೇ
— ನೆ ಇವುಗಳ ಸೋಷಣವಾಗುವುದು. ಇವುಗಳನ್ನು4 ಸರಿಯಾಗಿ
೭೮ ಕನ್ನಡ ಅಥರ್ವಣ ವೇದ [ಕಾ.೧, ಸೂ. ೨ಕ್ಕಿ ಮ, ೧೦೦

ಮಂತ್ರಚಿಕಿತ್ಸೆಯಿಂದಲೂ, ತಂತ್ರ-ಚಿಕಿತ್ಸೆಯಿಂದಲೂ ಶ್ವೇತ-ಕುಷ್ಠ ರೋಗದ ಮೇಲೆ


ಪ್ರಯೋಗಿಸಿದರೆ, ಶ್ವೇತ-ಕುಷ್ಠ ರೋಗವೂ, ಇತರೇ ಕುಷ್ಕರೋಗಗಳೂ ದೂರವಾಗಿ
ಶರೀರಕ್ಕೆ ಕಾಂತಿಯೂ ಬಣ್ಣವೂ ಬರುವದು). ರಾಮಾ, ಕೃಷ್ಣಾ ಮತ್ತು ಅಸಿಕ್ಸಿ
ಗಳಯ ಔಷಧಿಗಳೇ, ನೀವು ನಿಶಾಕಾಲದಲ್ಲಿ ಜನಿತರಾಗಿ, ನಿಮ್ಮಲ್ಲಿ ಶಾಶ್ವತ-ಬಣ್ಣ
ವನ್ನು ಕೊಡುವ ಸಾಮರ್ಥ್ಯವಿದೆ. ಈ ಯಾವ. ಕುಷ್ಕ-ರೋಗವೂ, ಶ್ರೇತಕುಷ್ಯ-
ರೋಗವೂ ಇರುವವೋ, ಆ ರೋಗಗಳನ್ನು ನಾಶಗೊಳಿಸಿ, ಶರೀರಕ್ಕೆ ಸ್ವಾಭಾವಿಕ
ವಾದ ಬಣ್ಣವನ್ನು ತಂದುಕೊಡಿರಿ. 1೯೩!
| |
9400. fed ಇ ಇಡಿಕೆ ಇ ARM AAA TA ।
| [ |
೪೫1 ₹೫1 ಈ fama ಇರ; ೫೮1 rei WAT ॥ ಇ ||
|
೧೦೦. ಕಿಲಾಸಂ ಚ ಪಲಿತಂ ಚ ನಿರಿತೋ ನಾಶಯಾ ಪೃಷತ್‌।
ಬ ಗರ್‌ ಸಾಹಿ ಜಾ
ಆತ್ವಾಸ್ಟೋ ನಿಶತಾಂ ವರ್ಣಃ ಪರಾ ಶುಕ್ಲಾನಿ ಪಾತಯ WSN

ಇತಃ ( ಇದರೊಳಗಿಂದ), .ಕಿಲಾಸಂ (ಕುಷ್ಕಕೋಗವನ್ನು ) ಪಲಿತಂ (ಶ್ವೇತ-


ಕುಷ್ಕರೋಗವನ್ನು), ಪೃಷತ್‌ ( ಶರೀರದ ಮೇಲಿನ ಬೇರೆ ಕಲಂಕವನ್ನು ) ನಿಃ ನಾಶಯ
( ಸಂಪೂರ್ಣವಾಗಿ ನಾಶಗೊಳಿಸು). ಶುಕ್ಲಾನಿ ( ಶ್ವೇತ-ಕುಷ್ಕದ ಕಲೆಗಳನ್ನು), ಪರಾ
ಪಾತಯ (ದೂರ ಬೀಳಿಸು), ಸ್ವಃ ವರ್ಣಃ ( ಸ್ವಾಭಾವಿಕವಾದ ಸ್ವವರ್ಣವು) ತ್ಕಾ
( ನಿನ್ನನ್ನು), ಆವಿಶತಾಂ (ಪ್ರವೇಶಿಸಲಿ).

ಶರೀರದೊಳಗಿಂದ ಕುಸ್ಕರೋಗವನ್ನೂ ಶ್ವೀತ-ಕುಷ್ಮರೋಗವನ್ನೂ ಬೇಕೆ


ಯಾವುದೇ ಕಲಂಕನನ್ನೂ ಸಂಪೂರ್ಣವಾಗಿ ದೂರಗೊಳಿಸು. ಬಿಳೇ ಬಣ್ಣದ
ಶ್ವೇತ-ಕುಷ್ಕದ ಕಲೆಗಳನ್ನು ದೂರಗೊಳಿಸು. ( ನಿನ್ನ ಲೇಪನವನ್ನು ಸರಿಯಾಗಿ
ಮಾಡಿದ ಮೇಲೆಯೇ) ಸ್ವಾಭಾವಿಕವಾದ ಬಣ್ಣವು ಶರೀರವನ್ನು ಪ್ರವೇಶಿಸುವದು ||೨]
ಹ್ರಾಂ |
904. afd ಕೆ eae ಕತ |
he | I
ಟು ಪಟು ಓಟು ಬಟ 1 Ql
೧೦೧, ಅಸಿತಂ ತೇ ಪ್ರಲಯನನಾಸ್ಥಾನಮಸಿತಂ ತನ|
| I
ಅಸಿಕ್ಸೃಸ್ಫೋಷಧೇ ನಿರಿತೋ ನಾಶಯಾ ಸೃಷರ್‌ nan
ತೇ ಪ್ರಲಯನಂ ಅಸಿತಂ (ನಿನ್ನ ಪ್ರಲಯಸ್ಕಾನವು ಕಪು, ಬಣ್ಣದ್ದಿರುವದು).
ತವ ಅವಸ್ಥಾನಂ ಅಸಿತಂ (ನಿನ್ನ ವಾಸಸ್ಥಾನವು ಕಪ್ಪು ಬಣ್ಣದ್ದಿರುವದು ). ಓಷದೇ |
ಕಾ.೧, ಸೂ, ೨೪, ಮ. ೧೦೧] ಕನ್ನಡ ಅಥರ್ವಣ ವೇ ೭೯

( ಔಷಧಿಯೇ), ಅಸಿಕ್ಟೀ ಅಸಿ (ನೀನು ಕಪ್ಪಾಗಿರುನೆ). ಇತಃ ( ಇದರೊಳಗಿಂದ )


ಸೃಷತ್‌ ( ಶ್ರೇತಕುಷ್ಠದ ಕಲಂಕವನ್ನು ) ನಿಃ ನಾಶಯ (ಸಂಪೂರ್ಣವಾಗಿ ನಾಶ
ಗೊಳಿಸು, ) ॥ ಷ್ಠಿ॥
ಔಷಧಿಯೇ, ನೀನು ಕಪ್ಪಾಗಿರುವೆ. ನಿನ್ನ ಅವಸ್ಥಾನವಾದ ಥಿಶೆಯೂ
ಕಪ್ಪಾಗಿರುವದು. ನಷ್ಟವಾದ ಮೇಲಾದರೂ ನಿನ್ನ ಬಣ್ಣ ವು ಕಪ್ಪಾಗಿರುವದು.
ಆದ್ದರಿಂದ ಈ ಶರೀರದೊಳಗಿಂದ ಶ್ವೇತ-ಕುಷ್ಠ್ಕದ ಕಲಂಕವನ್ನು ಸಂಪೂರ್ಣವಾಗಿ
ನಾಶಗೊಳಿಸು. ||೩ ||
| | |
೪೦%, shaded Fra ಕಾ ಇ aR |
| | |
ಸ ಮು ನಷ ಬಟು ಸಕವನೆಗಸಗನ್ನ RT
| | |
೧೦೨, ಆಸ್ಥಿ ಜಸೈ ಕಿಲಾಸಸ್ಯ ತೆನತಿಜಸ್ಯ ಚ ಯತ್ತ್ವಚಿ।
ತ | | |
ದೂಷ್ಯಾ ಕೃತಸ್ಯ ಬ್ರಹ್ಮಣಾ ಲಕ್ಷ್ಮ ಶ್ವೇತಮನೀನಶಂ ॥೪॥

ದೂಷ್ಯಾಕೃತಸ್ಯ ( ದುರಾಚಾರ-ಪಾಪಾದಿಗಳಿಂದ ಹುಟ್ಟಿದ), ಅಸ್ಮಿಜಸ್ಯ (ಅಸ್ಥಿ -


ಜನಿತವಾದ ), ತನೂಜಸ್ಯ ( ಶರೀರ-ಸಂಪರ್ಕದಿಂದ ಉತ್ಪನ್ನವಾದ J ಕಿಲಾಸಸ್ಯ ( ಕುಷ್ಕ
ರೋಗದ), ತ್ವಚಿ ( ಚರ್ಮದಮೇಲೆ), ಯತ್‌ ಶ್ವೇತಂ ಲಕ್ಷ್ಮ (ಯಾವ ಬಿಳೇಬಣ್ಣದ
ಕಲೆಯಿರುವದೋ ), ( ಅದನ್ನು) ಬ್ರಹ್ಮಣಾ ( ಈ ಜ್ಞಾನದಿಂದ ) ಅನೀನಶಂ (ನಾಶ
ಗೊಳಿಸಿರುವೆನು ).

ಮಾಡಬಾರದಂಥ ಪಾನಾಚಾರಗಳಿಂದಲ್ಲೂ ದುರಾಚಾರಗಳಿಂದಲೂ ಹುಟ್ಟಿದ


ಮತ್ತು ಎಲುಬಿನ ಮೂಲಕವೂ, ಅನ್ಯರೋಗಿಯ ಶರೀರ-ಸಂಪರ್ಕದಿಂದಲೂ
ಉತ್ಪನ್ನವಾದ ಕುಷ್ಕರೋಗದ ಬಿಳೇ ಬಣ್ಣದ ಯಾವ ಕಲೆಯು ಶರೀರದ ಚರ್ಮದ
ಮೇಲೆ ಇರುವದೋ, ಆ ಕಲೆಯನ್ನು ಈ ಮಂತ್ರ-ತಂತ್ರಗಳನ್ನು ಪ್ರಯೋಗಿಸುವ
ಜ್ಞಾನದ ಸಹಾಯದಿಂದ ನಾಶಗೊಳಿಸುತ್ತೇನೆ. |೪|

ಸೂಕ್ತ: ೨೪
ಈ ಸೂಕ್ತದ ದೇವತೆ: ಆಸುರೀ ವನಸ್ಪತಿಯು; ಯುಸಿ : ಬ್ರಹ್ಮನು.
| |
೪೦, ಸಣ ತಗ; saad ಣೆ Aeaifen ।

ಸತಗಿ ಶ್ವ ಔ ಇ ಇ ಹಾಕ 11॥


೮೦ ಕನ್ನಡ ಅಥರ್ವಣ ವೇದ (ಕಾ. ೧, ಸೂ. ೨೪, ಮ. ೧೦೩

| |
೧೦೩. ಸುಪರ್ಣೋ ಜಾತಃ ಪ್ರಥಮಸ್ತಸ್ಯ ತ್ವಂ ಹಿತ್ತಮಾಸಿಥ।
| |
ತದಾಸುರೀ ಯುಧಾ ಜಿತಾ ರೂಪಂ ಚಕ್ರೇ ವನಸ್ಪತೀನ್‌ Wo

ಜಾತಃ ( ಸೂರ್ಯನು ಎಲ್ಲಕ್ಕಿಂತಲೂ ಮುಂಚೆ ಹುಟ್ಟಿದನು).


ತಸ್ಯ ಪಿತ್ತಂ ಅವನpg ); ತ್ವಂ ಆಸಿಥ (ನೀನು ದೊರಕಿಸಿರುವೆ). ಯುಧಾ ಜಿತಾ
( ಯುದ್ದದಿಂದ ಜಯಿಸಿದಂಥ), ತತ್‌ ಆಸುರೀ ( ಆ ಆಸುರಿಯು) , ವನಸ್ಪತೀನ್‌ ರೂಪಂ
ಚಕ್ರೇ ( ನನಸ್ಸ್ಪತಿಗಳಿಗೆ ರೂಪವನ್ನು ಕೊಟ್ಟಿರುತ್ತದೆ.

ಸೂರ್ಯನು ಎಲ್ಲಕ್ಕಿಂತಲೂ ಮುಂಚೆ ಹುಟ್ಟಿದನು. ಸೂರ್ಯನ ಕಿರಣಗಳಲ್ಲಿ


ನಿತ್ತ-ವರ್ಧಕ--ಗುಣವಿದ್ದು, ಸೂರ್ಯಕಿರಣಗಳಿಂದ ಅದನ್ನು ನೀನು ದೊರೇೆಕಿಸಿರುವೆ.
ಯುದ್ಧದಿಂದ (ಅಂದರೆ ಸರಿಯಾದ ಉಪಾಯಗಳಿಂದ) ಜಯಿಸಲ್ಪಟ್ಟ (ದೊರಕಿಸಲ್ಪಟ್ಟ)
ಆ TS ಬಷಧಿಯು ನನಸ್ಫೃತಿಗಳಿಗೆ ರೂಪಪ್ರದಾನವನ್ನು ಮಾಡುತ್ತದೆ. |೧|

I | |
1೭೪, gt ಇಹ 10ನೆ FrarmAeind ಬು |
| | I
2! Fred ನತ7ತಾಕ್ಸ ಸಣ್ನ WR |

೧೦೪. ಶ್ಲ ಚಕ್ರೇ ಸ ಕೆಲಾಸಭೇ ಷಜಮಿದಂ $ಲಾಸ್ತನಾಶನು

ಸ ಕಿಲಾಸಂ ಸರೂಪಾಕರತ್‌ ತ್ವಚಂ ॥೨॥

ಪ್ರಥಮಾ ಆಸುರೀ ( ಪ್ರಥಮವಾದ ಆಸುರಿಯು) , ಇದಂ (ಈ), ಕಿಲಾಸ-


ಭೇಷಜಂ ( ಕುಷ್ಕರೋಗ-ನಾಶಕವಿರುವದು).. ಕಿಲಾಸಂ ಅನೀನಶತ್‌ ( ಇದು ಕುಷ್ಠರೋಗ
ವನ್ನು ನಷ್ಟಗೊಳಿಸುವದು). ತ್ವಚಂ ಸರೂಪಾಂ ಅಕರತ್‌ ( ತ್ವಚೆಯನ್ನು ರೂಪಶಾಲಿ
ಯನ್ನಾಗಿ ಮಾಡಿರುವದು).

ಸರ್ವೋತ್ತಮವಾದ ಆಸುರಿಯು ಈ ಕುಷ್ಕರೋಗನಾಶಕವಾದ ಔಷಧವನ್ನು


ಸೃಷ್ಟಿಸಿತು. ಕುಷ್ಕರೋಗನಾಶಕವಾದ ಈ ಔಷಧವು ನಿಶ್ಚಯವಾಗಿ ಕುಸ್ಟರೋಗ
ನನ್ನು ದೂರಗೊಳಿಸುತ್ತದೆ. ಮತ್ತು ಶರೀರದ ತ್ವಚೆಯನ್ನು ರೂಪಶಾಲಿಯನ್ನಾಗಿ
ಮಾಡುತ್ತದೆ. ॥೨॥]
I | | |
Vou. ಸರ! MAA 711 ಕಾಳಿ 77 A Ami

ಬ |... Mal
ಕಾ. ೧, ಸೂ. ೨೪, ಮ, ೧೦೫ ] ಕನ್ನಡ ಅಥರ್ವಣ ನೇದ ೮೧

| | |
೧೦೫. ಸರೂಪಾ ನಾಮ ತೇ ಮಾತಾ ಸರೂಪೋ ನಾಮ ತೇ ಪಿತಾ।
| | |
ಸರೂಪಕೃತ್‌ ತ್ವನೋಷಧೇ ಸಾ ಸರೂಪಮಿದಂ ಕೃಧಿ il 4

ಸರೂಪಾ ನಾಮ ತೇ ಮಾತಾ ("ಸರೂಪೆ'ಯೆಂಬವಳೇ ನಿನ್ನ ತಾಯಿಯು),


ಸರೂಪಃ ನಾಮ ತೇ ಪಿತಾ ("ಸರೂಪ'ವೆಂಬವನೇ ನಿನ್ನ ತಂದೆಯು). ಓಷಧೇ (ಎಲೈ
ಔಷಧಿಯೇ) ತ್ವಂ ಸರೂಪಕೃತ್‌ (ನೀನು ರೂಪವನ್ನು ಸರಿಗೊಳಿಸುವೆ). ಸಾತ್ವಂ (ಅಂಥ
ನೀನು) , ಇದಂ ( ಇದನ್ನು), ಸರೂಪಂ ಕೃಥಿ ( ರೂಪಶಾಲಿಯನ್ನಾಗಿ ಮಾಡು).

ಎಲ್ಫೆ ಆಸುರಿಯೆಂಬ ಔಷಧಿಯೇ ನಿನ್ನ ತಾಯಿಯೂ ರೂಪನನ್ನು ಸರಿ


ಗೊಳಿಸುವಂಥ !ಶಕ್ತಿಯುಳ್ಳವಳು; ನಿನ್ನ ತಂದೆಯೂ ರೂಪವನ್ನು ಸರಿಗೊಳಿಸು
ವಂಥವನು. ನೀನಾದರೊ ರೂಪವನ್ನು ಸರಿಗೊಳಿಸುವೆ. ಆದ್ದರಿಂದ. ಈ ವನಸ್ಪತಿ
ಯನ್ನಾದರೂ ರೂಪವನ್ನು ಸರಿಗೊಳಿಸುವಂಥದ್ದನ್ನಾಗಿ ಮಾಡು. | ೩ ||

೬.೭...
| | |
ಕ್ಷಸ್ನಸ್ಥ್‌ ತ್ರ “ವಣ gm EM ಫನಂತ 1೪॥

೧೦೬. ಶ್ಯಾಮಾ ಸರೂಪಂಕರಣೀ ಪೃಥಿವ್ಯಾ ಅಧ್ಯುದ್ಭೃತಾ।


| |
ಇದಮೂ ಷು ಪ್ರ ಸಾಧಯ ಪುನಾ ರೂಪಾಣಿ ಕಲ್ಪಯ ॥೪॥

ಶ್ಯಾಮಾ (ಶ್ಯಾಮಾ ಆಸುರಿಯು) ಸರೂಪಂಕರಣೀ (ರೂಪವನ್ನು ಸರಿಗೊಳಿಸು


ವಂಥವಳು). ಪೃಥಿವ್ಯಾಃ ಅಧ್ಯುದ್ಭೃತಾ ( ಭೂಗರ್ಭದಿಂದ ಮೇಲಕ್ಕೆ ತರಲ್ಪಟ್ಟನಳು)
ಇದಂ ಊ ಸು ಪ್ರಸಾಧಯ (ಈ ಕಾರ್ಯವನ್ನು ಚೆನ್ನಾಗಿ ಸಾಂಗಗೊಳಿಸು). ಪುನಃ
ರೂಪಾಣಿ ಕಲ್ಪಯ (ರೂಪಗಳನ್ನು ಮೊದಲಿನಂತೆಯೇ ಮಾಡು).

ಈ ಶ್ಯಾಮಾ ಆಸುರಿಯು ಶರೀರದ ರೂಸನನ್ನು ಸರಿಗೊಳಿಸುವಂಥನಳು.


ಇವಳು ಭೂಗರ್ಭದಿಂದ ಮೇಲಕ್ಕೆ ತರಲ್ಪಟ್ಟನಳು. ಎಲೈ ಆಸುರಿಯೇ, ಈ ಕುಷ್ಠ
ರೋಗವನ್ನು ಗುಣಪಡಿಸುವ ಕಾರ್ಯವನ್ನು ಚೆನ್ನಾಗಿ ಸಾಂಗಗೊಳಿಸು ಮತ್ತು ಶರೀರದ
ಬಣ್ಣವನ್ನು ತಿದ್ದಿ, ಅದನ್ನು ರೂಸಶಾಲಿಯನ್ನಾಗಿ ಮಾಡನ್ವಾ. |೪|
೮೨ ಕನ್ನಡ ಅಥರ್ವಣ ನೇದ [ಕಾ.೧, ಸೂ. ೨೫,.ಮ. ೧೦೭

ಸೂಕ್ಗ
ಜಾಡಿ
: ೨೫

ಈ ಸೂಕ್ತದ ದೇವತೆ : ಅಗ್ನಿಯು ಮತ್ತು ತಕ್ಮನ್‌; ಯಷಿ : ಭೃಗ್ರಂಗಿರಸನು.

I |
409, fae saga fad ಇತತ ANIM Ai |
| | |

aaa sg wa sas aa aad ಇಗ ತಗ; ಕನನ NSN

೧೦೭. ಯದಗ್ನಿರಾಪೋ ಅದಹತ್‌ ಪ್ರವಿಶ್ಯ

ಯತ್ರಾಕೃಣ್ವನ್‌ ಧರ್ಮಧೃತೋ ನಮಾಂಸಿ 1

ತತ್ರ ತ ಆಹುಃ ಪರಮಂ ಜನಿತ್ರಂ

ಸ ನಃ ಸಂನಿದ್ವಾನ್‌ ಸರಿ ವೃಂಗ್ಧಿ ತಕ್ಕನ್‌ WO

( ಸ್ವಧರ್ಮನಿರತರಾದವರು), ನಮಾಂಸಿ ಕೃಣ್ವನ್‌


ಯತ್ರ (ಎಲ್ಲಿ), ಧರ್ಮಧೃತಃ (
( ನಮಸ್ಕಾರಗಳನ್ನು ಮಾಡುತ್ತಿರುನರೋ); ಪ್ರವಿಶ್ಯ ( ಪ್ರವೇಶ ಮಾಡಿ), ಯತ್‌ ಅಗ್ನಿ,
( ಯಾವ ಅಗ್ನಿಯು), ಆಪಃ ಅದಹತ್‌ ( ಜಲತತ್ವವನ್ನು ದಹಿಸುವದೋ ), ತತ್ರ ( ಅಲ್ಲಿ)
ತೇ (ನಿನ್ನ), ಪರಮಂ ಜನಿತ್ರಂ ( ಪರಮ ಮೂಲಸ್ಥಾನವು ಇರುವದು), ( ಎಂದು),
ಆಹುಃ ( ಹೇಳುತ್ತಾರೆ). ತಕ್ಮನ್‌ (ಎಲೈ ಕಸ್ಟೃಕಾರಕವಾದ ಜ್ವರವೇ), ಸ: ಸಂವಿದ್ವಾನ್‌
( ಅಂಥ ಬಲ್ಲವನಾದ ನೀನು), ನಃ ಸರಿ ವೃಂಗ್ಲಿ ( ನಮ್ಮನ್ನು ಬಿಟ್ಟು ಹೋಗಯ್ಯಾ ).

ಸ್ವಧರ್ಮನಿರತರಾದ ಪರಮಧಾರ್ಮಿಕರು ಯಾವೆಡೆಯಲ್ಲಿ ಪ್ರಾಣಾಯಾಮ


ದಿಂದ ಹೋಗಿ ಸೇರುವರೋ; ಮತ್ತು ಪ್ರಾಣದ ಮಹಿಮೆಯನ್ನರಿತು ಅದಕ್ಕೆ
ನಮಸ್ಕಾರಗಳನ್ನು ಮಾಡುತ್ತಿರುವಕೋ; ಮತ್ತು ಯಾನೆಔೆಯಲ್ಲಿ ಈ ( ಜ್ವರದ)
ಅಗ್ನಿಯು ಪ್ರಾಣಧಾರಕವಾದ ಜಲತತ್ತ್ವವನ್ನು ದಹಿಸುವಮೋ, ಅಲ್ಲಿಯೇ, ಎಳ್ಳ
ಜ್ವರವೇ, ನಿನ್ನ ಸರಮ ಮೂಲಸ್ಥಾ ನವಿರುವದೆಂದು ಜ್ಞಾನಿಗಳು ಹೇಳುತ್ತಾರೆ. ಎಲ್ಫೈ
ಕಷ್ಟಕಾರಿಯೇ, ನಮ್ಮನ್ನು ಬಿಟ್ಟು ದೂರ ಹೋಗಯ್ಯಾ. (Ke

106. ಟಟ್ಟುಟ aif mR; ಕತಿ af aA fia 1

2... eam ಇನಿfa cen ॥ ಇ ॥


ಕಾ. ೧, ಸೂ. ೨೫, ಮ. ೧೦೮ ] ಕನ್ನಡ ಅಥರ್ವಣ ವೇದ ಲಕಿ

೧೦೪, ಯದೃರ್ಚಿರ್ಯದಿ ನಾಸಿ ಶೋಚಿಃ

ಶಕಲ್ಯೇಷಿ ಯದಿ ನಾ ತೇ ಜನಿತ್ರಂ |

ಕ್ಲೂಡುರ್ನಾಮಾಸಿ ಹರಿತಸ್ಯ ದೇವ

ಸ ನಃ ಸಂನಿದ್ವಾನ್‌ ಸರಿ ವೃಂಗ್ಳಿ ತಕ್ಕನ್‌ ೨

ಯದಿ ಅರ್ಚಿಃ ( ಧಗಧಗಿಸುವ ಜ್ವಾಲೆಗಳುಳ್ಳೆವನಾಗಿದ್ದರೆ ), ಯದಿ ವಾ ಶೋಚಿಃ


ಅಸಿ ( ಅಥವಾ ತಪಿಸುವ ತಪನವಾಗಿದ್ದರೆ), ಯದಿ ವಾ ತೇ ಜನಿತ್ರಂ ಶಕಲ್ಯೇಷಿ ( ಅಥವಾ
ನಿನ್ನ ಉಗಮಸ್ಥಾನವು ಅಂಗಾಂಗಗಳಲ್ಲಿ ಪರಿಣಾಮವನ್ನುಂಟು ಮಾಡುತ್ತಿದ್ದರೆ), ರ್ಲೂಡುಃ
ನಾಮ ಅಸಿ (ನೀನು “ರ್ಲೂಡು” ವೆಂಬ ಹೆಸರಿನ ಜ್ವರವಿರುವೆ). ಹರಿತಸ್ಯ ದೇನ ( ಹರಿಮಾಣ
ರೋಗವನ್ನು ಹುಟ್ಟಿಸುವ ಜ್ವರ-ದೇವತೆಯೇ) ......

ಧಗಧಗಿಸುವ ಜ್ವಾಲೆಯುಳ್ಳವ ಜ್ವಾಲೆಯುಳ್ಳವನಾಗಿದ್ದರೈ ಅಥವಾ ಅಂತ


ರಂಗದಲ್ಲಿಯೇ ದಹಿಸುವ ಜ್ವರವಾಗಿದ್ದರೆ, ಆಥವಾ ಅಂಗಾಂಗಗಳಲ್ಲಿ ಕಂಪನವನ್ನು
ಹುಟ್ಟಿಸಿ ಶರೀರದಲ್ಲಿ ಅಶಕ್ತತೆಯನ್ನು ತರುವ ಜ್ವರನಾಗಿದ್ದರೆ ನೀನು “ರ್ಲೊಡು”
ವೆಂಬ ಹೆಸರಿನ ಜ್ವರವಾಗಿರುವೆ. ಹರಿಮಾಣ ರೋಗವನ್ನು ಹುಟ್ಟಿಸುವ ಜ್ವರ
ದೇವನೇ, ನಮ್ಮನ್ನು ಬಿಟ್ಟು ದೂರ ಹೋಗೆಯ್ಯಾ | ೨

ಇ | |
a ಕಡ a asf Ti 71 7೫1 ತರಗ
wf al!
1೨2, gH: 1
[a bh We

| | |

gina aha ಕೌಷ a ನ; dha oR ghd aT | ೩ 0


| |
೧೦೯. ಯದಿ ಶೋಕೋ ಯದಿ ವಾ ಭಿಶೋಕೋ
| |
ಯದಿ ವಾ ರಾಜ್ಞೋ ನರುಣಸ್ಯಾಸಿ ಪುತ್ರಃ |
|
ರ್ಹೂಡುರ್ನಾಮಾಸಿ ಹರಿತಸ್ಯ ದೇವ
| |
ಸ ನಃ ಸಂನಿದ್ವಾನ್‌ ಪರಿ ವೃಂಗ್ಡಿ ತಕ್ಕನ್‌ ॥೩॥

ಯದಿ ಶೋಕಃ (ನೀನು ಶೋಕವನ್ನು ತರುವ ಜ್ವರವಾಗಿದ್ದರೆ), ಯದಿ ವಾ


ಅಭಿಶೋಕಃ ( ಅಥವಾ ಶರೀರದ ಎಲ್ಲ ಭಾಗಗಳಲ್ಲಿಯೂ ನೋವನ್ನುಂಟು ಮಾಡು
ತ್ತಿದ್ದರೆ), ಯದಿ ರಾಜ್ಞಃ
ನು
ವರುಣಸ್ಯ $ ಪುತ್ರ ಅಸಿ ( ಅಥವಾ ನೀನು ವರುಣರಾಜನ
ಇ 1 1?
ಪುತ್ರನಾಗಿದ್ದರೆ, ಗ (ಸ್‌ ತ್ವ
೮೪ ಕನ್ನಡ ಅಥರ್ವಣ ನೇದ [ಕಾ.೧, ಸೂ. ೩, ಮ. ೧೧೯

ನೀನು ಶೋಕವನು ಕ ರುವ ಕೆ


ಜ್ವರವವಾಗಿದ್ದರೆ ಅಥವಾ ಶರೀರದ ಎಲ್ಲ
ಅಂಗಾಂಗಗಳಲ್ಲಿಯೂ ನೋವನ್ನು ೦ಟು ಮಾಡು ವ ಜ್ವರವಾಗಿದ್ದಕ್ಕೆ ಅಥವಾ ನೀನು
ನರುಣರಾಜನ ( ಅರ್ಥಾತ್‌ ಪ್ರವಶಿಸದಿರುುವ ನೀರಿನ ಸಮೂಹದ ) ಪುತ್ರನಾಗಿ
ದ್ದರೆ, ನೀನು “ರೂ ಡು”ವೆಂಬ ಹೆಸರಿನ ಜ್ವರವಾಗಿರುವೆ. ಹರಿಮಾಣ ರೋಗವನ್ನು
ಹುಟ್ಟಸುವ ಜ್ವ ರಜೀನನೇ, ನಮ್ಮನ್ನು ಬಿಟ್ಟು ದೂರ ಹೋಗೆಯ್ಯಾ |೩ |

119, ತನ ಜೀಗಃ ಕಣಿ ಇ ಸ ಜಗ್ಗ ಕಗ |


|

a ಲ ತಣೆಸತ1೫ ಸತ! ಉತ್ರ ಕಣತಿ 1೪ 4


| |
೧೧೦. ನಮಃ ಶೀತಾಯ ತಕ್ಕನೇ ನಮೋ ರೂರಾಯ
|
ಶೋಚಿಷೇ ಕೃಣೋಮಿ ।
ಸಾ | |
ಯೋ ಅನ್ಯೇದ್ಯುರುಭಯದ್ಯುರಭ್ಯೇತಿ
| ಇ | Soe >
ತೃತೀಯಕಾಯ ನಮೋ ಅಸ್ತು ತಕ್ಕನೇ 1೪]

ಶೀತಾಯ ತಕ ನೇ ನಮಃ ( ಶೀತಜ ಸರಕ್ಕೆ ನಮಸ್ಕಾ ಸರವು ). ರೂರಾಯ ಶೋಚಿಷೇ


ನಮಃ ಕೃಣೋಮಿ ( ಶುಷ್ಕೃಜ್ವರಳ್ಳೆ ನಮಸ್ಕಾರ ಮಾಡುತ್ತೇನೆ). ಯಃ ಅನ್ಯೇದ್ಯುಃ (ಒಂದು
ದಿನ ಬಟ್ಟು ಬರುವ ಯಾವ ಜ್ವರವಿರುವದೋ), ಉಭಯದ್ಯುಃ ಅಭ್ಯೇತಿ ( ಎರಡು ದಿನ
ಬಿಟ್ಟು ಬರುವ ಯಾವ ಜ್ವರನಿರುವದೋ), ತೃತೀಯಕಾಯ ( ಮೂರು ದಿನ ಬಟ್ಟು
ಬರುವ), ತಕ್ಕನೇ ( ಜ್ವರಕ್ಕೆ), ನಮಃ ಅಸ್ತು ( ನಮಸ್ಕಾರವಿರಲಿ).

ಶೀತಜ್ವರಕ್ಕೆ ನಮಸ್ಕಾರವು. ಶುಸ್ಕಜ್ವರಕ್ಕೆ ನನುಸ್ಕಾರ ಮಾಡುತ್ತೇನೆ.


ಪ್ರತಿದಿನವೂ ಬರುವ ಜ್ವರಕ್ಕೆ ವಂದಿಸುತ್ತೇನೆ. ದಿನ ಬಿಟ್ಟು ದಿನಕ್ಕೆ ಬರುವ ಜ್ವರಕ್ಕೆ
ನಮಿಸುತ್ತೇನೆ. ಎರಡು ದಿನ ಬಿಟ್ಟು ಬರುವ ಜ್ವರಕ್ಕೂ, ಮೂರು ದಿನ
ಬರುವ ಜ್ವರಕ್ಕೂ ನಮಸ್ಕಾರವು. (ಅರ್ಥಾತ್‌ ಈ ಎಲ್ಲ ತರದ ಜ್ವರಗಳೂ
ನಮ್ಮಿಂದ ದೂರನಾಗಿರಲಿ ). |೪|
ಜ್ನ

ಈ ಸೂಕ್ತದ ದೇವತೆ: ಇಂದ್ರಾದಿಗಳು; ಖುಷಿ : ಬ್ರಹಾ

I I I
111. IR 3 Seg Eat wad |
wf Sam weer Wh
ಕಾ. ೧, ಸೂ. ೨೬, ಮ. ೧೧೧] ಕನ್ನಡ ಅಥರ್ವಣ ವೇದ ೮೫

| |
೧೧೧. ಆರೇ ೩ ಸಾವಸ್ಮದಸ್ತು ಹೇತಿರ್ದೇವಾಸೋ ಅಸತ" |
|
ಆರೇ ಅಶ್ಮಾ ಯಮಸ್ಕಥ WOH

ಕೇವಾಸಃ ( ದೇವತೆಗಳಿರಾ), ಅಸೌ ಹೇತಿಃ (ಈ ಶಸ್ತ್ರವು); ಅಸ್ಮತ್‌ ಆರೇ


ಅಸ್ತು ( ನಮ್ಮಿಂದ ದೂರವಿರಲಿ). ಯಂ ಅಸ್ಕಥ ( ಯಾವುದನ್ನು ನೀವು ಎಸೆಯುತ್ತೀರೋ),
ಅಶಾ ಜ್‌
ಆರೇ ಅಸತ್‌ (ಅಂಥ ಕಲ್ಲು
4)
ನಮ್ಮಿಂದ
2
ದೂರವಿರಲಿ).

ದೇವತೆಗಳಿರಾ, ನಿಮ್ಮ ಶಸ್ತ್ರವು ನಮ್ಮಿಂದ ದೂರವಿರಲಿ. ನೀವು ಎಸೆಯು


| ವಂಥ ಕಲ್ಲಾದರೂ ನಮ್ಮಿಂದ ದೂರವಿರಲಿ. lal
|
313, ಸ್ಪಧಗಸಗಗಾಗಸರ್ಪತ್ತ TA:
| '
azz ೫7: afam RVI; 1...

೧೧೨. ಸಖಾಸಾವಸ್ಮಭ್ಯಮಸ್ತು ರಾತಿಃ ಸಖೇಂದ್ರೋ ಭಗಃ ।

ಅಸೌ ರಾತಿಃ ಭಗಃ ಸವಿತಾ (ಈ ದಾನಿಯೂ, ಧೆನಶಾಲಿಯೂ ಆದ ಭಗ


ದೇವನು ಮತ್ತು ಸವಿತೃದೇವನು), ಚಿತ್ರರಾಧಾಃ ಇಂದ್ರಃ ( ಐಶ್ವರ್ಯಶಾಲಿಯೂ, ಅನ್ನೆ
ಶಾಲಿಯೂ ಆದ ಇಂದ್ರದೇವನು), ಅಸ್ಮಭ್ಯಂ ಸಖಾ ವಸ್ತು ( ನಮಗೆ ಗೆಳೆಯನಾಗಲಿ).

ದಾನಿಯಾದ ಭಗೆದೇವನೂ, ಧನಶಾಲಿಯಾದ ಸೆವಿತೃದೇವನೂ, ಐಶ್ವರ್ಯ


ಶಾಲಿಯೂ, ಅನ್ನಶಾಲಿಯೂ ಆದ ಇಂದ್ರದೇನನೂ ಕೂಡಿಯೇ ನಮ್ಮ ಹೆತ್ತರ
ಗೆಳೆತನದಿಂದ ಇರಲಿ. | ೨1

113. ಶಸ ಸ: ೭೭ ಟ್ಟ 1
|
nf FS a: 4

| |
೧೧೩. ಯೂಯಂ ನಃ ಪ್ರವತೋ ನಪಾನ್ಮರುತಃ ಸೂರ್ಯತ್ವಚಸಃ।

[|
ಶರ್ಮ ಯಚ್ಛಾಥ ಸಪ್ರಥಾಃ | iat
೮೬ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೨೭, ಮ. ೧೧೩

ಪ್ರವತಃ ( ಪ್ರವಹಿಸುವಂಥ), ನಪಾತ್‌ ( ಎಂದೆಂದಿಗೂ ಅಧೋಗಾಮಿಯಾಗ


ದಿರುವಂಥ), ಸೂರ್ಯತ್ವಚಸಃ ( ಸೂರ್ಯನಂತೆ ತೇಜಸ್ವಿಯಾದ), ಮರುತಃ (ಮರು
ದ್ಹೇವತೆಗಳಿರಾ)?, ಯೂಯಂ (ನೀವು), ನಃ (ನಮಗೆ) ಸಪ್ರಥಃ ಶರ್ಮ ( ಆತ್ಯಂತಿಕವಾದ
ಸುಖವನ್ನು ) ಯಚ್ಛಾಥ ( ದಯಪಾಲಿಸಿರಿ).

ಸದಾ-ಪ್ರವಹಣಶೀಲರೂ ಎಂದೆಂದಿಗೂ ಅಥೋಗಾಮಿಯಾಗದಿರುವಂಥ


ನರೂ, ಸೂರ್ಯನಂತೆ ತೇಜಸ್ವಿಗಳೂ ಆದ ಮರುದ್ಲೀವತೆಗಳಿರಾ, ನೀವು ನಮಗೆ
ಆತ್ಯಂತಿಕವಾದ ಸುಖವನ್ನು ದಯೆಪಾಲಿಸಿರಿ. | ೩ ||
| | |
11%, ಪ್ರಕ್ನಕಕ ಪತತ ಪ್ರಕ!
ಶ್‌”
aaa qari We W
|
೧೧೪,: ಸುಷೂದತ ಮೃಡತ ಮೃಡಯಾ ನಸ್ತನೂಭ್ಯೋ
|
ಮಯಸ್ಟೋಕೇಭ್ಯಸ್ಕೃಧಿ ॥೪॥

ಸುಷೂದತ ( ಆಶ್ರಯವನ್ನು ಕೊಡಿರಿ), ಮೃಡತ ( ಸುಖವನ್ನು ಕರುಣಿಸಿರಿ),


ನಃ ತನೂಭ್ಯಃ ಮೃಡಯ (ನಮ್ಮ ಶರೀರಗಳಿಗೆ ಸುಖವನ್ನೂ, ಆರೋಗ್ಯವನ್ನೂ ದಯೆ
ಪಾಲಿಸು). ತೋಕೇಭ್ಯಃ ( ಮಕ್ಕಳುಗಳಿಗೆ) ಮಯಃ ಕೃಧಿ ( ಸಂತೋಷವನ್ನುಂಟು '
ಮಾಡು).

ಎಲ್ಲ ದೇವತೆಗಳಿರಾ, ನಮಗೆ ಆಶ್ರಯವನ್ನು ಕೊಟ್ಟು ಸುಖವನ್ನು


ವರ್ಧಿಸಿರಿ. ನಮ್ಮ ಶರೀರಕ್ಕೂ, ಅಂಗಾಂಗೆಗಳಿಗೂ ಆರೋಗ್ಯವನ್ನು ದಯೆಪಾಲಿಸಿರಿ.
ನನ್ಮು ಮಕ್ಕಳುಗಳಿಗೆ ಆರೋಗ್ಯವನ್ನೂ. ಸುಖ-ಶಾಂತಿಗಳನ್ನೂ ಅನುಗ್ರಹಿಸಿ
ಸರ್ವತೋಮುಖವಾದ ಉನ್ನತಿಯನ್ನುಂಟುಮಾಡಿರಿ |೪॥

ಸೂಕ್ಗ ;ಃ ೨೭
he «

ಈ ಸೂಕ್ತದ ದೇವತೆ: ಇಂದ್ರಾಣೀ; ಯಸಿ: ಅಥರ್ವ

ಟ್ಟುಟ್ಟು AGT Rea: |


mt ಲೋಟ ಉಟ್ಲಟಉಟ್ಲ೮ಟೋ್ಟೀೀೀ 3
ಕಾ. ೧, ಸೂ. ೨೭, ಮ. ೧೧೫] ಕನ್ನಡ ಅಥರ್ವಣ ವೇದ ೮೭

| | '
೧೧೫. ಅಮೂಃ ಪಾಠೇ ಪೃದಾಕೃಸ್ತಿಷಪ್ತಾ ನಿರ್ಜರಾಯವಃ।
' ' |
ತಾಸಾಂ ಜರಾಯುಭಿರ್ವಯಮಕ್ಸ್ರ್ಯಾ ೩- ವನಿ ವ್ಯಯಾಮಸ್ಕಾಘಾಯೋಃ

ಪರಿಪಂಥಿನಃ We

ಪಾರೇ (ಆಚೆಯಲ್ಲಿ) ಅಮೂಃ (ಆ) ಪೃದಾಕ್ಕಃ ( ಸರ್ಪಿಣಿಗಳಂತೆ ವೇಗವಾಗಿ


ಸಂಚರಿಸುವ ಸೇನೆಗಳು), ತ್ರಿ-ಸಪ್ತಾಃ (ಮೂರು ವಿಭಾಗಗಳಲ್ಲಿದ್ದ ಏಳು ತರಹದಲ್ಲಿ),
ನಿರ್ಜರಾಯವಃ ( ಹಾವಿನಪರೆಯಿಂದ ಹೊರಗೆ ಬಂದಿರುವ ಅಥವಾ ಜೀವದ ಪರಿವೆಯಿಲ್ಲದೆ
ಹೋರಾಡುವ), ತಾಸಾಂ (ಅವುಗಳ), ಜರಾಯುಭಿಃ (ಬಸಿರುಗಳಿಂದ), ವಯಂ
(ನಾವು), ಅಘಾಯೋಃ ಪರಿಪಂಥಿನಃ ( ಪಾಪಿಗಳ, ದುರ್ಮಾರ್ಗಗಾಮಿಗಳೂ ಆಡ
ಶತ್ರುವಿನ) ಅಕ್ಸಾ ಅಪಿವ್ಯಯಾಮಸಿ ( ಕಣ್ಣುಗಳನ್ನು ಮುಚ್ಚಿ ಬಿಡುತ್ತೇವೆ).

ಸಕೆಯಿಂದ ಹೊರಗೆ ಬಂದಿರುನ ಸರ್ಪಿಣಿಯು ಚಸಲಗತಿಯೆಲ್ಲಿ ಸಂಚರಿಸಿ


ದುಸ್ಟ್ರೇಕ್ಷ್ಯವಾಗಿರುವಂತೆ, ರಥಯೋಧಿ, ಗಜಯೋಧಿ, ಅಶ್ಚಯೋಧಿ, ಕಾ ಲಾ ಳು,
ಜಲಯೋಧಿ, : ದು ರ್ಗ ಯೊ €ಧಿ ಮತ್ತು ಕೂಟಿಯೋಧಿಗಳೆಂಬ ಯಾನ ಏಳು
ತರಹೆದ ಸೇನೆಗಳು ಅಧಿಕಾರಿ, ಯುದ್ಧಕಾರಿ ಮತ್ತು ಸಹಕಾರಿ-ಗಳೆಂಂ ಮೂರು
ವಿಭಾಗೆಗಳಲ್ಲಿದ್ದುಕೊಂಡು ದ್ರುತಗೆತಿಯಿಂದ ಸಂಚರಿಸುವವೋ, ಅವುಗೆಳ ಸಂಚಲನ
ಗಳಿಂದ ನಾವು ಪಾನಿಗಳೊ, ದರ್ಮಾರ್ಗಗಾಮಿಗಳೂ ಆದ ಶತ್ರುಗಳ ಕಣ್ಣುಗಳನ್ನು
ಮುಚ್ಚಿಬಿಡುತ್ತೇವೆ. ಅರ್ಥಾತ್‌ ಆ ಶತ್ರುಗಳೆ ತೇಜೋವಥೆಯನ್ನು ಮಾಡುತ್ತೇವೆ.
೬.
೪9. gna ಕಾನನ Rash ಗಣಿ |

ಔಸತ್ತಗನ್ಲ ಧನಿ ೫27೫೫; 2


ರ ನಿಷಾಚ್ಯೇತು ಕೈಂತತೀ ಪಿನಾಕನಿಸವ ಚಿಭ್ರತೀ।

ನಿಷ್ಟಕ್‌ ಪುನರ್ಭುವಾ ಮುನೋಂಸಮೃದ್ಧಾ ಅಘಾಯವಃ 1೨॥

ಪಿನಾಕಂ ಇವ ಬಿಭ್ರತೀ (ಬಿಲ್ಲನ್ನು ಹಿಡಿದುಕೊಂಡಿರುವ), ಕೃಂತತೀ (ಶತ್ರು


ಗಳನ್ನು ತುಂಡರಿಸುವ) ( ಸೇನೆಯು), ವಿಷೂಚೀ ಏತು ( ಸರ್ವತೋಮುಖವಾಗಿ ಮುಂಡೆ
ಸಾಗಲಿ). ಪುನರ್ಭುವಾಃ (ತಿರುಗಿ ಏಕತ್ರಿತವಾಗುವ) (ಶತ್ರು ಸೇನೆಯ), ಮನಃ ನಿಷ್ಕಕ್‌
( ಮನಸ್ಸು ವಿಚಲಿತವಾಗಲಿ). ಅಘಾಯನಃ ( ಪಾಷಾಚಾರದಲ್ಲಿಯೇ ಆಯುಷ್ಯವನ್ನು
ವ್ಯತಿಸುವವರು), ಅಸಮೃದ್ಧಾಃ ( ಸಮೃದ್ಧರಾಗಲಾರರು).
ಬಿಲ್ಲನ್ನು ಹಿಡಿದುಕೊಂಡು ಶತ್ರುಗಳನ್ನು ತುಂಡರಿಸುವ ನನ್ಮು ವೀರ
ಸೇನೆಯು ಸರ್ವತೋಮುಖನಾಗಿ ಮುಂಜಿ ಸಾಗಲಿ. ನನ್ಮು ಸೇನೆಯನ್ನು ನೋಡಿದ
೮೪ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೨೭, ಮ. ೧೧೬

ಕೂಡಲೆ ತಿರುಗಿ ತಿರುಗಿ ಬರುವ ಶತ್ರು-ಸೇನೆಯ ಮನಸ್ಸು ಹೆದರಿಕೆಯಿಂದ ವಿಚಲಿತ


ವಾಗುವದು. ಯಾಕೆಂದರೆ ಆ ಶತ್ರುಸೇನೆಯವರೆಲ್ಲರೂ ಪಾಪಾಚಾರದಲ್ಲಿಯೇ ತಮ್ಮ
ಆಯುಷ್ಯವನ್ನು ವ್ಯತಿಸುವವರಾಗಿರುವದರಿಂದ ಅವರೆಂದಿಗೂ ಸುಸಂಪನ್ಮರೂ,
ಸಮೃದ್ಧರೂ ಆಗಲಾರರು. | ೨1

49, ೫ ಪಪ: GaeTarir ಇಗ: |

Ar gasfrdtserda era: 2
ಗಿ೧೭. ನ ಬಹವಃ ಸಮಶಕನ್ನಾರ್ಭಕಾ ಅಿದಾಥೃಷುಃ |

ವೇಣೋರದ್ಗಾ ಇವಾ 5 ಭಿತೊ $ ಸಮೃದ್ಧಾ ಆಘಾಯವಃ 14

ಬಹವಃ ನ ಸಮಶಕನ್‌ ( ನಮ್ಮ ಸೇನೆಯಲ್ಲಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಸೈನಿಕ


ರಿದ್ದ ಸೇನೆಗಳು ನಮ್ಮ ವೀರ ಸೇನೆಯ ಮುಂದೆ ಬಾಳಲಾರವು). ವೇಣೋಃ ಅದ್ಧಾಃ
ಇವ (ಬಿದಿರಿನ ಅಂಕುರಗಳಂತಿರುವ) ಆಅರ್ಭಕಾಃ ( ಸಣ್ಣ ಪುಟ್ಟ ಬಾಲ ಸೇನೆಗಳು)
ನ ಅಭಿ ದಾಧೃಷುಃ ( ನಮ್ಮ ಸೇನೆಯ ಮುಂದೆ ಬರಲು ಧೈರ್ಯವನ್ನೇ ಮಾಡಲಾರವು)

ನಮ್ಮ ಸೇನೆಯಲ್ಲಿರುವದಕ್ಕಿಂತ ಹೆಚ್ಚಿನ ಸಂಖ್ಯೆಯ ಸೈನಿಕರಿದ್ದರೂ ಕೂಡ


ಆ ಅಫಾಯುಗಳಾದ ಶತ್ರುಸೇನೆಗಳು ನಮ್ಮ ವೀರ ಸೇನೆಯ ಮುಂಜಿ ಬದುಕ
ಲಾರವು. ಇನ್ನು ಬಿದಿರಿನ ಅಂಕುರಗಳಂತಿರುವ ಸಣ್ಣ ಪುಟ್ಟ ಬಾಲ ಸೇನೆಗಳಂತೂ
ನಮ್ಮ ಸೇನೆಯ ಸಮ್ಮುಖದಲ್ಲಿ ಬರಲು ಥೆರ್ಯವನ್ನೇ ಮಾಡಲಾರವು. ಯಾಕೆಂದಕೆ
ಪಾಪಾಚಾರದಲ್ಲಿಯೇ ತಮ್ಮ ಆಯುಷ್ಯವನ್ನು ಕಳೆಯುವವರು ಎಂದಿಗೂ ಧೈರ್ಯ
ಶಾಲಿಗಳೂ ಸಮೃದ್ಧರೂ ಆಗೆಲಾರರು. ( ಆದ್ದರಿಂದ ಯಾವಾಗಲೂ ಪಾಪದಿಂದ
ದೂರವಿರಬೇಕು. ) a |

146. ಬು ಟಟ ಸ ಎರು ಟು ಟು ಟೂ
K ಈ ಎ

e/g maim ತ್ವಾ: 891


೧೧೪. ಪ್ರೇತಂ ಪಾದೌ ಪ್ರಸ್ಸುರತಂ ವಹತಂ ಪೃಣತೋ ಗೃಹಾನ್‌ |
ಇಂದ್ರಾಣ್ಯೇತು/ ತು ಪ್ರಥ್ಲಮಾಜೀತಾನುಷಿತಾ ಪುರಃ
| ಕಾ. ೧, ಸೂ. ೨೮, ಮ. ೧೧೮ ] ಕನ್ನಡ ಅಥರ್ವಣ ವೇದ ೮೯

| ಅಜೀತಾ ( ಎಂದೂ ಜಯಿಸಲ್ಪಡದಂಥವಳೂ), ಅಮುಸಿತಾ (ಎಂದಿಗೂ ಸೋಲಿ


|ಸಲ್ಪಡದಂಥವಳೂ ), ಪ್ರಥಮಾ ( ಪ್ರಥಮಶ್ರೇಣಿಯಲ್ಲಿರುವವಳೂ ), (ಆದ) ಇಂದ್ರಾಣೀ
( ಇಂದ್ರಾಣೀ ದೇವಿಯು), ಹ್‌
ಶ್ವ
ಏತು
4

~~
tಕ್ಲ ತ್ಹ ಕ ದ ಸಾಗಲಿ ಚ
ಇನೆ ಇ,
( ಮತು

ಪೂಜ್ಯ
ಇಸಾ
ಳಾದ

ಆ ದೇವಿಂಯನ್ನು ಹಿಂಬಾಲಿಸಿ), ಪಾದೌ ( ಎರಡೂ ಪಾದಗಳೆಃ), ಪ್ರ ಇತಂ (


ನಡೆಯಿರಿ), ಪ್ರ ಸ್ಫುರತಂ ( ನ್ನು ಪಡೆಯಿರಿ), ಪ್ರಣತಃ ಗೃಹಾನ್‌ ವಹತಂ
| ಆನಂದವಸ್ಸೀಯುವ ನಮ್ಮ ಮನೆಗಳಿಗೆ ನಮ್ಮ ನ್ನೊಂಜ್ಯುರಿ ).

ಎಂದೆಂದಿಗೂ ಜಯಿಸಲ್ಪಡದಂಥವಳೂ, ಯಾರಿಂದಲೂ ಸೋಲಿಸಲ್ಪಡ


ದಂಥವಳೂ, ಯಾವಾಗಲೂ ಅಗ್ರಗಾಮಿನಿಯಾಗಿರುವವಳೂ ಆದ ಇಂದ್ರಾಣಿ-
ದೇವಿಯು ನಮ್ಮ ಮುಂದೆ ನಡೆಯಲಿ. ಪೂಜ್ಯಳಾದ 2 ದೇವಿಯನ್ನು ಹಿಂಬಾಲಿಸುವ
ನಮ್ಮ ಎರಡೂ ಕಾಲುಗಳ ನಡೆಯಿರಿ, ನಡೆಯಿರಿ ಮುಂದಕ್ಕೆ ನಡೆಯಿರಿ
ಸ್ಫೂರ್ತಿಯನ್ನು ಪಡೆಯಿರಿ ಮತ್ತು ಆನಂದನನ್ನೀಯುನ ನಮ್ಮ ಮನೆಗಳಿಗೆ
ನಮ್ಮನ್ನೊಯ್ಯಿರಿ. | ೪ ||

ಈ ಸೂಕ್ತದ ದೇವತೆ: ಸ್ವಸ್ಯಯನು; ಯಸಿ : ಚಾತನನು.

314. ತ ಸಂ ೫೪ caldera:

ಸ 7ಸಿಃ yar, ಗಸಗಸ: !.

೧೧೯. ಉಪ ಪ್ರಾಗಾದ್ಜೆ(ಮೋ ಅಗ್ನೀ ರಕ್ಷೋಹಾವೂವಚಾತನಃ

ದಹನ್ನಪ ದ್ವಯಾವಿನೋ ಯಾತುಧಾನಾನ್‌ ಕಿನೂದಿನಃ Ion

ಅವೊವ-ಚಾತನಃ (ರೋಗಗಳನ್ನು ದೂರಗೊಳಿಸುವ ಉತ್ತಮ ಚಿಕಿತ್ಸಾಕಾರನೂ),


ರಕ್ಟೋಹಾ (ರಾಕ್ರಸರನ್ನು ನಾಶಗೊಳಿಸುವವನೂ ಆದ), ದೇವಃ ಅಗ್ನಿಃ ( ಅಗ್ನಿದೇವನು),
ಹಿವೊದಿನಃ ಯಾತುಧಾನಾನ್‌ ದೃಯಾವಿನಃ ( ಭಕ್ಬಕರೂ, ಕೊಳ್ಳೆಗಾರರೂ, ದರೋಡೆ
ಖೋರರೂ, ಕಷಟಿಗಳೂ ಆದವರನ್ನು), ಅಪ ದಹನ್‌ (ಸುಡುತ್ತ), ಉಪ ಪ್ರಾಗಾತ್‌
(ನಮ್ಮ ಹತ್ತಿರ ಬಂದಿರುವನು).
ರೋಗೆಗಳನ್ನು ದೂರಗೊಳಿಸುವ ಉತ್ತಮ ಚಿಕಿತ್ಸಾಕಾರನೂ, ದುಷ್ಟ್ಬರಾದ
ರಾಕ್ಷಸರನ್ನು ನಾಶಗೊಳಿಸುವನನೂ ಆದ ಅಗಿದೇವನು ಭಕ್ಷಕರೂ, ಕೊಳ್ಳೆಗಾರರೂ,
ದರೋಡೆಖೋರರೂ, ಕಸಟಗಳೂ ಆಡನರನ್ನು ಸುಡುತ್ತ ನಮ್ಮ ಹತ್ತಿರ
ಬಂದಿರುವನು. ಹ lal
೯೦ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೨೮, ಮ. ೧೨೦

| | |
ಇಇ. ni ಸ್ತ mga ಇಡ ಕಷ Rein: |
| | |
ಇತ್ಕೆಕೆ!; goad ಹ ತಕ್ಷ ಇತ್ತಇಗತ; 1 ಇ ||
| | |
೧೨೦. ಪ್ರತಿ ದಹ ಯಾತುಧಾನಾನ್‌ ಪ್ರತಿ ದೇವ ಕನೊೂದಿನಃ ।

| ॥ |
ಸ್ರ
ಸ್ರತೀಚೀಃ ಕೃಷ್ಣವರ್ತನೇ ಸಂ ದಹ ಯಾತುಧಾನ್ಯಃ ॥೨॥

ದೇವ (ಅಗ್ನಿದೇವನೇ), ಯಾತುಧಾನಾನ್‌ ಪ್ರತಿ ದಹ ( ದರೋಡೆಖೋರರನ್ನು


ಸುಟ್ಟು ಬಿಡು), ಕಿಮೂದಿನಃ ಪ್ರತಿ ( ಸರ್ವ ಭಕ್ಪಕರಾದ ಮೋಸಗಾರರನ್ನೂ ಸುಟ್ಟುಬಿಡು)-
ಕೃಷ್ಣ ವರ್ತನೇ ( ಕೃಷ್ಣ ತತ ಮಾರ್ಗವುಳ್ಳ ಅಗ್ನಿದೇವನೇ), ಪ್ರತೀಚೀಃ ಯಾತುಧಾನ್ಯಃ
(ನಮ್ಮ ಮುಂದೆ ಬರುವ ದರೋಡೆಖೋರ ಹೆಂಗಸರನ್ನೂ ) ಸಂದಹ ( ಸುಟ್ಟುಜಡು).

ಅಗ್ನಿಡೇವನೊ ದರೋಡೆಖೋರರನ್ನು ಸುಟ್ಟುಬಿಡು. ಸರ್ವಭಕ್ಷಕರಾದ


ಮೋಸಗಾರರನ್ನೂ ಸುಟ್ಟುಬಿಡು. ಕೃಷ್ಣವರ್ಣದ ಮಾರ್ಗವುಳ್ಳ ಅಗ್ನಿದೇವನೇ,
ಸಮ್ಮುಖದಲ್ಲಿ ಬರುವ ಚತೋನೆಖೋಗ ತ ಸರನರ ನಲ ಪತ | ೨ ||

RT ಕಳಿ ie ಪಾಸ |

೫1 ನಡ; ಕವ saa aA a1 1 3 1
| |
೧೨೧. ಯಾ ಶಶಾಪ ಶಸನೇನ ಯಾಘಂ ಮೂರಮಾದಧೇ ।
| I | |
ಯಾ ರಸಸ್ಯ ಹರಣಾಯ ಜಾತಮಾರೇಭೇ ತೋಕಮತ್ತು ಸಾ 1೩॥

ಯಾ ಶಪನೇನ ಶಶಾಪ ( ಯಾವಾಕೆಯು ಶಾಹಗಳಿಂದ ಶಸಿಸುನಳೊ), ಯಾ


ಅಘಂ ಮೂರಂ ಆದಧೇ ( ಯಾವಾಕೆಯು ಪಾಸಾಚಾರಣೆಯನ್ನು ಮೊದಲಿನಿಂದಲೇ ಆಚರಿ
ಸುವಳೋ), ಯಾ ರಸಸ್ಯ ಹರಣಾಯ ( ಯಾವಾಕೆಯು ರಕ್ತಪಾನಕ್ಕಾಗಿ) ಜಾತಂ ತೋಕಂ
ಅತ್ತು ಆರೇಭೇ ( ಹುಟ್ಟಿದ ಕೂಸನ್ನೇ ತಿನ್ನಲು ಪಾ್ರಕರಥಿಕುರ ಕೂ). ಸಾ (es
( ಆಸುರೀ ಸ್ಪೀಯಾಗಿರುನಳು
ಸಿ

ಯಾನಾಕೆಯು ಅನಾಚ್ಯನಾದ ಶಾಸಗಳಿಂದ ಶಸಿಸುವಳೋ, ಯಾವಾಕೆಯು


ಮೊದಲಿನಿಂದಲೇ ಪಾಸಾಚರಣೆಯನ್ನು ಆಚರಿಸುತ್ತ ಬಂದಿರುವಳೋ, ಯಾನಾಕೆಯು
ರಕ್ತನನ್ನು ಕುಡಿಯುವದಕ್ಕಾಗಿ ಹುಟ್ಟಿದ ಕೂಸನ್ನೇ ತಿನ್ನಲು ಪ್ರಾರಂಭಿಸುವಳೋ,
ಅಂಥ ಆಸುರೀವೃತ್ತಿಯ ಹೆಂಗಸನ್ನು ದಹಿಸಿಬಿಡಯ್ಯಾ, ಅಗ್ನಿದೇವಾ, “Ha

i” ಸು!
ಜ್ಯ
ಕಾ. ೧, ಸೂ, ೯, ಮ. ೧೨೨] ಕನ್ನಡ ಅಥರ್ವಣ ನೇದ ೯೧

| I |
ಭು! Mga: ಷರ2ಶ್ತಕ AAA |
| | | | |
೫1 frit Raa p fa saat aigaeAt 2 0 AMAT: | ೪ ||
|
೧೨೨. ಪುತ್ರಮತ್ತು ಯಾತುಧಾನೀಃ ಸ್ವಸಾರಮಂತ ನಪ್ಯಂ 1
I | | |
ಅಥಾ ಮಿಥೋ ನಿಕೇಶ್ಯೋಃ ವಿ ಘ್ನತಾಂ

| | |
ಯಾತುಧಾನ್ಯೋಃ ವಿ ತೃಹೃಂತಾಮರಾಯ್ಯಃ I

ಯಾತುಧಾನೀಃ ( ಪಾಹಾಚಾರಿಣಿಯಾದ ಹೆಂಗಸು), ಪುತ್ರಂ ಅನು (ತನ್ನ


ಮಗನನ್ನು ತಿನ್ನುತ್ತಾಳೆ )- ಸ್ವಸಾರಂ ಉತ ನಪ್ಯಂ ( ತನ್ನ ತಂಗಿಯನ್ರೂ, ಮೊಮ್ಮಗನನೂ
ತಿನ್ನುತ್ತಾಳೆ ). ಅಥ (ಇದೂ ಅಲ್ಲದೆ), ವಿಕೇಶ್ಯಃ ಮಿಥಃ ಫ್ಲುತಾಂ ( ಕೂದಲನ್ನು ಬಿಚ್ಚಿ
ಕೊಂಡಿರುವ ಈ ಸ್ತ್ರೀಯರು ತಮ್ಮ-ತಮ್ಮೊಳಗೆ ಜಗಳಾಡುತ್ತಾರೆ). ಅರಾಯ್ಯಃ ಯಾತು
ಧಾನೀಃ ವಿತೃಹ್ಯತಾಂ ( ದುರ್ವೃ್ಯತ್ತಶಾಲಿಗಳಾದ ಈ ಆಸುರೀವೃತ್ತಿಯ ಹೆಂಗಸರು ತಮ್ಮ-
ತಮ್ಮೊಳಗೆ ಹೊಡೆದಾಡಿಕೊಳ್ಳುತ್ತಾರೆ ).

ಈ ಪಾಪಾಚಾರಣಿಯರಾದ ಹೆಂಸಗರು ತಮ್ಮ ಪುತ್ರರನ್ನೂ, ತೆಂಗಿಯೆರನ್ನೂ


ಮೊಮ್ಮಕ್ಕಳನ್ನೂ ತಿನ್ನುತ್ತಾರೆ. ಇದೂ ಅಲ್ಲದೆ, ಕೂದಲನ್ನು ಬಿಚ್ಚಿಕೊಂಡು ತಮ್ಮ-
ತಮ್ಮೊಳಗೆ ಜಗಳಾಡುತ್ತಾರೆ, ಮತ್ತು ದುರ್ಮಾರ್ಗಗಾಮಿಗಳಾಗಿ ತಮ್ಮ-ತಮ್ಮೊಳೆಗೆ
ಹೊಡೆದಾಡಿಕೊಳ್ಳುತ್ತಾರೆ. ಇಂಥ ಆಸುರೀನೃತ್ತಿಯ ಹೆಂಗಸರನ್ನು ದಹಿಸಿಬಿಡಯ್ಯಾ,
ಳನ್ನಿಥೇವಾ, |೪|

ಆರನೆಯ ಅನುವಾಕವು

ಈ ಸೂಕ್ತದ ದೇವತೆ : ಅಭೀನರ್ತ ಮಣಿ; ಯಸಿ ವಸಿಷ್ಕನು,

423. ತಗಿಗತೆನ afm AAA HAAN |

ಕಿಸ[ಷಾ1ತ್ಗ ಆ ಗ್ಗ ಪಣ I4
೯೨ ಕನ್ನಡ ಅಥರ್ವಣ ವೇದ [ಕಾ. ೧, ಸೂ.೨೯, ಮ. ೧೨೩೩

| |
೧೨೩. ಅಭೀವರ್ತೇನ ಮಣಿನಾ ಯೇನೇಂದ್ರೋ ಅಭಿವಾವೃಧೇ ।

| |
ತೇನಾಸ್ಮಾನ್‌ ಬ್ರಹ್ಮಣಸ್ಸತೇ 5 ಭಿ ರಾಷ್ಟ್ರಾಯ ವರ್ಧಯ WO 1

ಬ್ರಹ್ಮಣಸ್ಪತೇ ( ಜ್ಞಾನದ ಸ್ವಾಮಿಯೇ, ಬೃಹಸ್ಪತಿಯೇ), ಯೇನ ಇಂದ್ರಃ


ಅಭಿನಾವೃಧೇ ( ಯಾವುದರಿಂದ ಇಂದ್ರನು ಅಭಿವೃದ್ಧಿಯನ್ನು ಪಡೆದಿದ್ದನೋ ), ತೇನ
ಅಭಿವರ್ತೇನ ಮಣಿನಾ (ಆ ನಿಜಯದಾಯಕವಾದ ಮಣಿಯ ಸಹಾಯದಿಂದ), ಅಸ್ಮಾನ್‌
( ನಮ್ಮನ್ನು), ರಾಷ್ಟ್ರಾಯ ( ರಾಷ್ಟ್ರಕ್ಕಾಗಿ), ಅಭಿವರ್ಧಯ ( ವೃದ್ಧಿಂಗತಗೊಳಿಸು).

(ಕ್ಷತ್ರಿಯನು ಹೇಳುತ್ತಾನೆ:-) “ ಜ್ಞಾನದ ಸ್ವಾಮಿಯಾದ ಬೃಹಸ್ಪತಿಯ,


ಪುರಾತನ ಕಾಲದಲ್ಲಿ ಅಭಿನರ್ತ ಮಣಿಯ ಸಹಾಯದಿಂದ ಇಂದ್ರನು ಮಹೋನ್ನತಿ
ಯನ್ನು ಪಡೆದಿದ್ದನು. ವಿಜಯದಾಯಕವೂ ರಾಜಚಿಹ್ನೆವೂ ಆದ ಆ ಅಭೀವರ್ತ
ಮಣಿಯಿಂದಲೇ ನನ್ಮುನ್ನಾದರೂ ರಾಷ್ಟ್ರದ ಸಲುವಾಗಿ ವೃದ್ಧಿಂಗತಗೊಳಿಸಯ್ಯಾ” ll]
| | |
42%, afm ಷರ್ತಗಗಿ; 71 ೫ ೫೫೫೫;

af gard ef
೫.1. ಚ್‌
a ೫ gai ಬ.
| | I
೧೨೪. ಅಭಿವೃತ್ಯ ಸಪತ್ಸಾನಭಿ ಯಾ ನೋ ಅರಾತಯಃ |

ಅಭಿ ಪೃತನ್ಯಂತಂ ತಿಷ್ಮಾಭಿ ಯೋ ನೋ ದುರಸ್ಕತಿ 1೨೫

ಯಾಃ ನಃ ಅರಾತಯಃ (ಯಾರು ನಮ್ಮ ಶತ್ರುಗಳಿರುವರೋ


), ಸಪತ್ನಾನ್‌
( ವಿರೋಧಿಗಳನ್ನು), ಅಭಿವೃತ್ಯ ( ಸೋಲಿಸಿ), ಅಭಿ ಅಭಿ ತಿಷ್ಕ ( ಸ್ಥಿರವಾಗಿ ನಿಲ್ಲು).
ಯಃ ನಃ ದುರಸ್ಕತಿ ( ಯಾವಾತನು ನಮ್ಮೊಡನೆ ಮರ್ವ್ಯವಹಾರವನ್ನು ಮಾಡುವನೋ),
( ಅಂಥ) ಸೃತನ್ಯತಂ (ಸೈನ್ಯವನ್ನು ತಕ್ಕೊಂಡು ನಮ್ಮ ಮೇಲೆ ದಾಳಿ ಮಾಡುವವನನ್ನು)
( ತಡೆದು) ಅಭಿ ಅಭಿ ತಿಷ್ಮ (ಸ್ಥಿರವಾಗಿ ನಿಲ್ಲು).

( ಬ್ರಾಹ್ಮಣನು ಹೇಳುತ್ತಾನೆ:-) “ಯಾರು ನನ್ಮು ವೈರಿಗಳಾಗಿರುನರೋ


ಅಂಥ ಪ್ರಬಲ ನಿರೋಧಿಗಳನ್ನು ಸೋಲಿಸಿ ಸ್ಥಿರವಾಗಿ ನಿಲ್ಲು ಯಾನ ಪ್ರಬಲ
ಶತ್ರುವು ಸೈನ್ಯನನ್ನು ತಕ್ಕೊಂಡು ನಮ್ಮ ಮೇಲೆ ದಾಳಿ ಮಾಡಿ, ನಮ್ಮೊಡನೆ
ದುರ್ಯವಹಾರವನ್ನು ಮಾಡುವನೋ ಅಂಥ ವಿರೋಧಿಯೊಡನೆ ಯುದ್ಧ ಮಾಡಿ
ಅತನನ್ನು ತಡೆದು ಸ್ಥಿರವಾಗಿ ನಿಲ್ಲು,” ॥೨॥
ಕಣ. ೧, ಸೂ ೨೯, ಮ. ೧೨೫] ಕನ್ನಡ ಅಥರ್ವಣ ನೇದ ತೆ

| | I
12೬, af a Fa: afaafy dia aha ।
| | ಕ
೫೧; «a fan warasftaat ೫೫/೫೧ ll 3
I | |
೧೨೫. ಅಭಿ ತ್ವಾ ದೇವಃ ಸನಿತಾಭಿ ಸೊನೋ ಅನಿವೃಧತ್‌ ।
| ]
ಅಭಿ ತ್ವಾ ನಿಶ್ವಾ ಭೂತಾನ್ಯಭೀನತ್ತೋ ಯಥಾಸಸಿ il &

ಸವಿತಾ ದೇವಃ (ಸೂರ್ಯದೇವನು) ತ್ಕಾ (ನಿನ್ನನ್ನು) ಅಭಿ ಅನೀವೃಧತ್‌


( ಸರ್ವತರಹದಿಂದಲೂ ವೃದ್ಧಿಗೊಳಿಸಿರುವನು). ಸೋಮಃ ಅಭಿ ಸೋಮದೇವನು
ನಿನ್ನನ್ನು ಬೆಳೆಸಿರುವನು). ವಿಶ್ವಾ ಭೂತಾನಿ (ಎಲ್ಲ ಪ್ರಾಣಿಮಾತ್ರಗಳು) ತ್ವಾ ಅಭಿ
( ನಿನಗೆ ಸಹಾಯಕರಾಗಿರುವವು. ) ಅಭಿವರ್ತಃ ಅಸಸಿ (ಸದೆಬಡೆದು ಇರುವೆ).

( ಬ್ರಾಹ್ಮಣನು ಹೇಳುತ್ತಾನೆ ;.) “ ಸೂರ್ಯದೇವನು ನಿನ್ನನ್ನು ಸರ್ವ


ವಿಧದಿಂದಲೂ ವೃದ್ಧಿಗೊಳಿಸಿರುವನು. ಚಂದ್ರದೇವನಾ ಅಮೃತಮಯನಾಗಿ ನಿನಗೆ
ಬೆಳವಣಿಗೆಯನ್ನು ದಯಸಾಲಿಸಿರುವನು. ನಿಶ್ವ್ಷದ ಸಕಲ ಪ್ರಾಣಿಗೆಳೊ ನಿನಗೆ
ಸಯಾಯಮಾಡಲು ್ಹಸಿದ್ಧವಾಗಿರುವವು. ಆದ್ದರಿಂದ ನೀನು ನಿನ್ನ ವೈರಿಗಳನ್ನೆಲ್ಲ
ಸದೆಬಡೆದ್ಕು ಸುಖವಾಗಿ ಬಾಳೆಯ್ಯಾ.” ೩ |
I I |
1ಇನ್ನಿ, ೫ಷತ eafiaa; Cl aft: |
|
“gm ae wat add: eng ॥ ೪ ll
| | |
೧೨೬. ಅಭೀವರ್ತೋ ಅಭಿಭವಃ ಸಪತ್ಸಶ್ಷಯಣೋ ಮಣಿಃ |
|
ರಾಷ್ಟ್ರಾಯ ಮಹ್ಯಂ ಬಧ್ಯತಾಂ ಸಪತ್ಸೇಭ್ಯಃ ಪರಾಭುವೇ ॥೪॥

ಅಭೀವರ್ತಃ ಮಣಿಃ ( ಈ ಅಭೀವರ್ತ-ಮಣಿಯು), ಅಭಿಭವಃ ( ವೈರಿಗಳನ್ನು


ಸೋಲಿಸುತ್ತದೆ), ಸಪತ್ನಕ್ಟಯಣಃ (ಎದುರಾಳಿಗಳನ್ನು ನಾಶಮಾಡುತ್ತದೆ). ಸಪತ್ನೇಭ್ಯಃ
ಪರಾಭುವೇ ( ಪ್ರತಿಸಕ್ಸೃದನರನ್ನು ಪರಾಭವಗೊಳಿಸುವಕ್ಕಾಗಿಯೂ), ರಾಷ್ಟ್ರ್ರಾಯ
( ರಾಷ್ಟ್ರದ ಜತಕ್ಕಾಗಿಯೂ), ಮಹ್ಯಂ ಬಧ್ಯತಾಂ ( ಈ ಅಭೀವರ್ತ ಮಣಿಯು ನನಗೆ
ಕಟ್ಟಿಲ್ಬಡಲಿ).

(ಕ್ಷತ್ರಿಯಶ್ರೇಷ್ಕನು ಹೇಳುತ್ತಾನೆ:-) "ಈ ವಿಜಯಸೂಚಕವಾದ


ಅಭೀವರ್ತಮಣಿಯು ನೈರಿಗಳನ್ನು ಸೋಲಿಸುತ್ತದೆ. ಇದು ಎದುರಾಳಿಗಳನ್ನು ನಾಶ
೯೪ ಕನ್ನಡ ಅಥರ್ವಣ ನೇದ [ಕಾ, ೧, ಸೂ. ೨೯, ಮ, ೧೨೬

ಮಾಡುತ್ತದೆ. ಪ್ರತಿಪಕ್ಷದವರನ್ನು ಪರಾಭವಗೊಳಿಸುವದಕ್ಕಾಗಿಯೂ, ಸಮಗ್ರೆ


ಇ ಜು ಈ
ರಾಷ್ಟ್ರದ ಹಿತೆಕ್ಕಾಗಿಯೂ ಈ ಹ್‌
ghana ನನ್ನ ಮೈಮೇಲೆತ ಕಟ್ಟಿರಿ. »
|೪ |
I
135. ತಸ ಸ್ನ amg aim ಇಇ; | ಕ

7೪1 ೭೮ ೪ ಲ ಷಸ RT
| | |
೧೨೭. ಉದಸೌ ಸೂರ್ಯೋ ಅಗಾದುದಿದಂ ಮಾಮಕಂ ವಚಃ ।
|
ಯಥಾಹಂ ಶತ್ರುಹೋತಸಾನ್ಯಸಪತ್ನಃ ಸಪತ್ಸಹಾ ॥೫॥

ಅಸೌ ಸೂರ್ಯಃ ಉದಗಾತ್‌ ( ಈ ಸೂರ್ಯನು ಉದಯಿಸಿರುವನು ), ಇದಂ


ಮಾಮಕಂ ವಚಃ ಉತ್‌: (ಈ ನನ್ನ ವಾಣಿಯಾದರೂ ಉದಿತವಾಗಿರುವದು). ಯಥಾ
( ಯಾವುದರಿಂದ), ಅಹಂ (ನಾನು), ಶತ್ರುಹಃ . ( ಶತ್ರುಸಂಹಾರಕನೂ ), ಸಪತ್ಸಹಾ
( ಎದುರಾಳಿಗಳನ್ನು ಸದೆಬಡೆಯುವಂಥವನೂ), ಅಸಸತ್ನಃ ( ಶತ್ರುರಹಿತನೂ) ಅಸಾನಿ
(ಆಗುನೆ).

« ಈ ಸೂರ್ಯನು ಆಕಾಶದಲ್ಲಿ ಉದಯಿಸಿರುವನು. ಅದರಂತೆಯೇ ಈ ನನ್ನ್ನ


ವಾಣಿಯಾದರೂ ಇಲ್ಲಿ ಪ್ರಕಟನಾಗಿರುವದು. ಈ ವಾಣಿಯ ಆಧಾರದಿಂದ ನಾನು '
ಶತ್ರುಗಳನ್ನು ಸಂಹೆರಿಸುತ್ತೀನೆ ಎದುರಾಳಿಯನ್ನು ಸದೆಬಡೆಯುತ್ತೇನೆ ಮತ್ತು
ಏಕಛತ್ರಾಧಿಪತಿಯಾಗುತ್ತೇನೆ.” | ೫ ||
|
$26. mean ಕಗ್ಗ ಔಡ: |

mae ಹಗ್ಗ ಗತ ತಾ ಇ WW ೩॥

೧೨೮, ಸಪತ್ಸಕ್ನಯನಣೋ ವೃಷಾಭಿರಾಷ್ಟ್ರೋ ವಿಷಾಸಹಿಃ।


| bi |
ಯಥಾಹಮೇಷಾಂ ನೀರಾಣಾಂ ನಿರಾಜಾನಿ ಜನಸ್ಯಚ hk

ಯಥಾ (ಹೇಗೆ), ಅಹಂ (ನಾನು), ಸಪತ್ನಯಕ್ಟಣಃ 1 ಎದುರಾಳಿಗಳನ್ನು .


ಕ್ಷುಯಿಸುವವನೂ), ವೃಷಾ ( ಬಲಿಷ್ಠನೂ), ನಿಷಸಾಸಹಿಃ (ಜಯತಶೀಲನೂ), ಅಭಿರಾಷ್ಟ್ರಃ
( ದೇಶಾಭಿಮಾನಿಯೂ ), :ಏಷಾಂ ವೀರಾಣಾಂ. ( ಈ ವೀಠರ ), ಜಾ. ಸ (ಹತ
ಜನತೆಯ), ನಿ ರಾಜಾನಿ (ಹಿತವನ್ನು ಸಾಧಿಸುವ ರಾಜಾಧಿರಾಜ ನಾಗುವೆ),
ಕಣ. ೧, ಸೂ, ೩೦, ಮ, ೧೨೪] ಕನ್ನಡ ಅಥರ್ವಣ ವೇದ ೯೫

ಈ ವಾಣಿಯ ಆಧಾರದಿಂದ
ಟ್‌ ನಾನು ಎದುರಾಳಿಗಳನ್ನು ಕ್ಷಯಿಸುವವನೂ,
ದಿಷ್ಕನೂ, ಜಯಶೀಲನೂ, ದೇಶಾಭಿಮಾನಿಯೂ ಆಗಿ Wy ಸಮಸ್ತ ಕ್ಷತ್ರಿಯ-
ಹಸ ಮತ್ತು ಧಾರ್ಮಿ ಕವೂ, ಧರ್ಮಜಭೀರುವೂ ಆದ ಜನತೆಯ ಹಿತವನ್ನು
ಸಾಧಿಸುವ ರಾಜಾಧಿರಾಜನಾಗುತ್ತೇನೆ. | ೬ ||

( ಈ ಸೂಕ್ತನನ್ನು ) ಸಿಂಹಾಸನಾರೋಹಣ-- ಸಮಯದಲ್ಲಿ ರಾಜಚಿಹ್ನೆಗಳಾದ


ದಂಡ, ಛತ್ರ, ಚಾಮರ ಮತ್ತು ಅಭಿ ನರ್ತ-ಮಣಿ-ಮೊದಲಾದವುಗಳನ್ನು
ಗು
\ ಧರಿಸುವ ಕಾಲಕ್ಕೆ
ಹೇಳುತ್ತಾರೆ ). ಸೆ

ಸೂಕ್ತ : ೩೦
ಈ ಸೂಕ್ತದ ದೇವತೆ: ವಿಶ್ವೇದೆವತೆಗಳು; ಚುಸಿ : ಆಯುಷ್ಯಕಾಮನಾದ ಅಥರ್ವನು.

|
12, faa mam wd ತತ QAR, |
- | | ಕ | A
24 ಪಡ ಬ ಓೌಎ MIT IAN aw: 1 1

೨೨೯. ನಿಶ್ವೇ ದೇವಾ ನಸವಾ ರಕ್ತತೇಮ-

ನುತಾದಿತ್ಯಾ ಜಾಗೃತ ಯೂಮಮಸ್ಮಿನ್‌ ।

ಮೇಮಂ ಸನಾಭಿರುತ ವಾನ್ಯನಾಭಿ-

ರ್ಮೇಮಂ ಪ್ರಾಪತ್‌ ಪೌರುಷೇಯೋ ವಧೋ ಯುಃ ॥1೧॥

ವಿಶ್ವೇ ದೇವಾಃ (ವಿಶ್ವದೇವತೆಗಳಿರಾ), ವಸವಃ ( ವಸುಗಳೇ), ಇಮಂ ರಕತ


( ಇವನನ್ನು ರಕ್ಸಿಸಿರಿ). ಆದಿತ್ಯಾಃ ( ಆದಿತ್ಯರೇ), ಯೂಯಂ ಅಸ್ಮಿನ್‌ ಜಾಗೃತ (ನೀವು
ಇವನಲ್ಲಿ ಸದಾ ಜಾಗರೂಕರಾಗಿರಿ). ಸನಾಭಿಃ ( ಸ್ವಜಾತೀಯನ), ಉತ ವಾ( ಅಥವಾ)
ಅನ್ಯನಾಭಿಃ ( ಬೇರೆ ಜಾತಿಯವನ), ವಧಃ ( ಕೊಲ್ಲುವ ಶಸ್ತ್ರವು ) ಇಮಂ ( ಇವನನ್ನು)
ಮಾ ಪ್ರಾಪತ್‌ ( ಪ್ರಹಾರ ಮಾಡದಿರಲಿ), ಯಃ ಪೌರುಷೇಯಃ ವಧಃ (ಬೇರೆ ಯಾವುದೇ
ಪುರುಷನ ಶಸ್ತ್ರವೂ), ಇನುಂ ( ಇವನನ್ನು) ಮಾ ಪ್ರಾಪತ್‌ ( ಪ್ರಹಾರ ಮಾಡದಿರಲಿ').
ವಿಶ್ವೇ ದೇವತೆಗಳಿರ್ರ್ಯಾ ವಸುಗೆಳ ಆದಿತ್ಯರೇ, ನೀವು ಈ ಮಾನವನ
ವಿಷಯದಲ್ಲಿ ಸದಾ ಜಾಗರೂಕರಾಗಿದ್ದು ಇವನನ್ನು ರಕ್ಷಿಸಿರಿ. ಸ್ವಜನರ ಅಥವಾ
ಬೇಕೆ ಯಾವುದೇ ಪುರುಷರ ಹನನಶಸ್ತ್ರವು ಇವನನ್ನು. ಪ್ರಹಾರಮಾಡದಿರಲಿ,
ಅದರಂತೆಯೇ ಜಗತ್ತಿನ ಇತರೇ ಶಸ್ತ್ರವೂ'ಇನನನ್ನು ಕೊಂ. |
೯೬ ಕನ್ನಡ ಅಥರ್ವಣ ವೇದ [ಕಾ೧,ಸೂ. ೩೦, ಮ. ೧೩೦

|
ahem ತ; 18 ಸಗ ಸಸಿ 34 CAD ॥ ಇ |
|
೧೩೦. ಯೇ ವೋ ದೇವಾಃ ಪಿತರೋ ಯೇ ಚ ಪುತ್ರಾಃ ಸಚೇತಸೋ ಮೇ
ಶೃ ಣುಶತೇದಮುಕ್ಕಂ।

ಸರ್ವೇಭ್ಯೋ ವಃ ಪರಿದದಾಮ್ಯೇತಂ ್ವಸೆ


ಕ್ರ್ಯೇನಂ ಜರಸೇ ವಹಾಥ ॥೨॥

ದೇವಾಃ ( ದೇವತೆಗಳೇ), ಯೇ ವಃ ಪಿತರಃ (ಯಾರು ನಿಮ್ಮ ಪಿತೃಗಳಾಗಿರು


ವರೋ), ಚ (ಮತ್ತು) ಯೇ ಪುತ್ರಾಃ (ಯಾರು ನಿಮ್ಮ ಪುತ್ರರಾಗಿರುವರೋ) ಸಚೇತಸಃ
( ಅವರೆಲ್ಲರೂ ಮನಸ್ಪೂರ್ವಕವಾಗಿ) ಮೇ ಇದಂ ಉಕ್ತಂ ಶೃಣುತ (ನನ್ನ ಈ ಮಾತನ್ನು
ಆಲಿಸಲಿ). ವಃ ಸರ್ವೇಭ್ಯಃ (ನಿಮುಗೆಲ್ಲರಿಗೆ) ಏತಂ ಷಪರಿದದಾಮಿ ( ಇವನನ್ನು ಕೊಡು
ತ್ತೇನೆ). ಏನಂ ಜರಸೇ ಸ್ವಸ್ತಿ ವಹಾಥ ( ಇವನನ್ನು ವಾರ್ಧಕ್ಯದವರೆಗೆ ಸುಖಪೂರ್ವಕ
ವಾಗಿ ಒಯ್ಯಿರಿ).

ದೇವತೆಗಳೇ, ಯಾರು ನಿಮ್ಮ ನಿತೃಗಳಾಗಿರುವರೋ, ಯಾರು ನಿಮ್ಮ


ಮಿತ್ರರಾಗಿರುನರೋ ಅವರೆಲ್ಲರೂ ಮನಸ್ಫೂರ್ವಕವಾಗಿ ನನ್ನೀ ಮಾತನ್ನು ಆಲಿಸಲಿ
ನಮ್ಮೆಲ್ಲರ ವಶದಲ್ಲಿ ಈ ಮಾನವನನ್ನು ಕೊಡುತ್ತೇನೆ. ಇವನು .ಮುದುಕನಾಗುವ.
ವಕೆಗೆ ಬಾಳುನಂತೆ, ಇವನನ್ನು ಆ ವಾರ್ಧಕ್ಯದನಕರೆಗೆ ಸುಖಪೂರ್ವಕವಾಗಿ
ಒಯ್ಯುರಿ. |೨|
| | | ತ
ಯು ಓಟು ಸ ಭು A ಊಟ ಬಟು ogee; |
| I I I
೫ ಕಕ ಬು ಮು ಒಟ ಜಟ ಮಬ li 2 W

೧೩೧,. ಯೇ ದೇನಾ ದಿನಿ ಷ್ಠ ಯೇ ಪೃಥಿವ್ಯಾಂ ಯೇ ಅಂತರಿಕ್ಷ


ಓಷಧೀಷು ಸಶುಸ್ವಸ್ಸ್ವ್ವಂ ಕೆತಃ।

ತೇ ಕೃಣುತ ಜರಸಮಾಯುರಸ್ಮೈ ಶತಮನ್ಯಾನ್‌ ಹರಿ ವೃಣಕ್ತು

ಮೃತ್ಯೂನ್‌ 14

ಯೇ ದೇವಾಃ ದಿವಿ ಸ್ಥ ( ಯಾನ ದೇವತೆಗಳು ದ್ಯುಲೋಕದಲ್ಲಿರುನರೋ) ಯೇ


ಪೃಥಿವ್ಯಾಂ (ಯಾವ ದೇವತೆಗಳು ಪೃಥ್ವಿಯಲ್ಲಿಕುವರೋ) ಯೇ ಅಂತರಿಕ್ಸೇ (ಯಾನ
ಕಾ.೧, ಸೂ, ೩೦, ಮ. ೧೩೧] ಕನ್ನಡ ಅಥರ್ನಣ ನೇದ ೯೭

ದೇವತೆಗಳು ಅಂತರಿಕ್ಸದಲ್ಲಿರುವಕೋ), ಓಷಧೀಷು ( ಔಷ ಧ-ವನಸ್ಪತಿಗಳಲ್ಲಿ), ಪಶುಷು


ಪಶುಗಳಲ್ಲಿ), ಅಪ್ಪು ಅಂತಃ (ಉದಕಗಳ ಅಂತರದಲ್ಲಿ) ( ಯಾವ ದೇವತೆಗಳಿರುನರೋ),
ತೇ ( ಅವರು) ಅಸ್ಮೈ (ಇವನಿಗೆ), ಜರಸಂ ಆಯುಃ (ದೀ ರ್ಫಾಯುಷ್ಯನನ್ನು ) ಕೃಣುತ
( ಮಾಡಲಿ, ಕೊಡಲಿ),

ಯಾವ ದೇವತೆಗಳು ದ್ಯುಲೋಕದಲ್ಲಿಯೂ, ಪೃಥ್ವಿಯಲ್ಲಿಯೂ, ಅಂತರಿಕ್ಷದ


ಲ್ಲಿಯೂ ಇರುವರೋ, ಮತ್ತು ಯಾನಡೇವತೆಗಳು ಔಷಧ” ನನಸ್ಪತಿಗಳಲ್ಲಿಯೂ,
ಪಶುಗಳಲ್ಲಿಯೂ, ಉದಕಂಗಳಲ್ಲಿಯೂ ಇರುವರೋ, ಅನಕೆಲ್ಲರೂ "ಅವನಿಗೆ
ದೀರ್ಫಾಯುಷ್ಯವನ್ನು ದಯೆಪಾಲಿಸಲಿ. |೩|
| | |
433. Ref sari Mg FAA TAA FA: |
| | |
wt ಷಃ; ಇಷ wget Rue ೫೫೫ ಧನ: mi | ೪ ॥
|
೧೩೨. ಯೇಷಾಂ ಪ್ರಯಾಜಾ ಉತ ವಾನುಯಾಜಾ ಹುತಭಾಗಾ
|
ಅಹುತಾದಶ್ಚ ದೇವಾಃ ।
I | | |
ಯೇಷಾಂ ವಃ ಪಂಚ ಪ್ರದಿಶೋ ವಿಭಕ್ತಾ-ಸ್ತಾನ್ವೋ ಅಸ್ಮೈ
| |
ಸತ್ರಸದಃ ಕೃಣೋಮಿ ಸ ॥೪॥

ಯೇಷಾಂ ( ಯಾರ, ) (ನಿಮ್ಮ ಪೈಕಿ) ಪ್ರಯಾಜಾಃ ( ವಿಶೇಷವಾಗಿ ಪೂಜಿಸುವ


ವರು), ಉತ ವಾ ( ಅಥವಾ), ಅನಯಾಜಾಃ ( ಅನುಕೂಲವಾದ ಪೂಜೆಯನ್ನು ಮಾಡು
ವವರು), ಹುತಭಾಗಾಃ ( ಹವನದ ಭಾಗವನ್ನು ಸ್ವೀಕರಿಸುವವರು). ಚ (ಮತ್ತು),
ಅಹುತಾದಃ ( ಹವನವನ್ನು ತಿನ್ನದವರು), ದೇವಾಃ (ದೇವತೆಗಳು) '( ಇರುವಕೋ)
ಯೇಷಾಂ ವಃ ( ಯಾನ ನಿಮ್ಮ), ಸಂಚ ಪ್ರದಿಶಃ ( ಐದು ದಿಕ್ಕುಗಳು ), ನಿಭಕ್ತಾಃ
( ವಿಭಾಜಿಸಲ್ಪಟ್ಟಿರುವವೋ ), ತಾನ್‌ ವಃ ( ಅಂಥ ನಿಮ್ಮನ್ನು), ಅಸ್ಮೈ (ಇವನಿಗಾಗಿ),
ಸತ್ರ-ಸದಃ ( ಆಯುಷ್ಯವನ್ನು ವರ್ಧಿಸುವ ಸತ್ರದ ಸನ )» et
( gd ಶ್ರೇನೆ ).
ವಿಶೇಷನಾದ ಪೂಜೆಯನ್ನು ಮಾಡುನನರಾದ ಅಥವಾ. ಅನುಕೂಲವಾದ
ಪೂಜೆಯನ್ನು ಮಾಡುವವರಾದ, ಹನನದ ಭಾಗವನ್ನು ಸ್ವೀಕರಿಸುವನರಾದ್ರ ಅಥವಾ
ಹೆವನದ ಭಾಗವನ್ನು ತಿನ್ನ.ದವರಾದ ಯಾನ ದೇವತೆಗಳಿಕುವಕೋ ಮತ್ತು ಯಾರಿಂದ
ಈ ಐದು ದಿಕ್ಕುಗಳು ನಿಭಕ್ತಗೊಳಿಸಲ್ಪಟ್ಟಿರುವವೋ ಅಂಥ ದೇವರಾದ ನಿಮ್ಮನ್ನು,
ಆಯುಷ್ಯ ನ್ನ್ನ ವರ್ಧಿಸುವ ಸತ್ರದೆ ಸದಸ್ಯರನ್ನಾಗಿ ಮಾಡುತೆತ್ತೇನೆ ನೀವು ಈ
ಫ್ರರುಷರಿಗ 'ಬೀರ್ಫಾಯುತ್ಯವನ್ನು ದಯೆ ಸಾಲಿಸಿಂ. ಟ್ಯಾಗ್‌ ಕ ಸ.
ಎತ
೯೮ ಕನ್ನ ಡ ಅಥರ್ವಣ ;ವೇದ [ ಕಾ. ೧, ಸೂ. ೩೧, ಮ. ೧೯೩೬೩

ಸೂಕ್ತ: ೩೧
ಈ ಸೂಕ್ತದ ದೇವತೆಃ ಆಶಾಪಾಲರು; ವಾಸ್ತೋಷ್ಟತಿಯು; ಖುಷಿ: ಬ್ರಹ್ಮಾ

I | | |
133, FTAA YA AAT: |
4 | | |
ಕ arava fran efaq ad WW 4 1
| | | |
೧೩೩. ಆಶಾನಾಮಾಶಾಪಾಲೇಭ್ಯಶ್ಚತುರ್ಭ್ಕೋ ಅಮೃತೇಭ್ಯಃ ।

| | |
ಇದಂ ಭೂತಸ್ಕಾಧ್ಯಕ್ಷೇಭ್ಯೋ ವಿಧೇಮ ಹನಿಷಾ ವಯಂ WoT

ಭೂತಸ್ಯ ಅಧ್ಯಕ್ಸೇಭ್ಯಃ ( ಜಗತ್ತಿನ ಅಧ್ಯಕ್ಪರೂ ), ಅಮೃತೇಭ್ಯಃ ( ಅಮೃತ


ಮಯರೂ ), ಆಶಾನಾಂ ಚತುರ್ಭ್ಯಃ ಆಶಾಪಾಲೇಭ್ಯಃ ( ದಿಕ್ಕುಗಳ ನಾಲ್ಕು ದಿಕ್ಸಾಲ
ಕರೂ ಆದ ದೇವತೆಗಳಿಗಾಗಿ) ವಯಂ ( ನಾವು), ಹವಿಷಾ (ಹವಿಸ್ಸಿನಿಂದ), ಇದಂ
ನಿಧೇಮ ( ಇದನ್ನು ಅರ್ಪಿಸುತ್ತೇವೆ, ಸಂಪನ್ನಗೊಳಿಸುತ್ತೇವೆ ).

ಜಗತ್ತಿನ ಅಧ್ಯಕ್ಷರೂ, ಅಮೃತಮಯರಾೂ, ದಿಕ್ಕುಗಳ ನಾಲ್ಕು ದಿಕ್ಬಾಲಕರೂ


ಆದ ದೇವತೆಗಳ ಸಲುವಾಗಿ ನಾವು ಹೆನಿಸ್ಸಿನಿಂದ ಈ ಪೂಜೆಯನ್ನು ಸಂಪನ್ನ:
ಗೊಳಿಸುತ್ತೇವೆ. | |೧ |
| |
93೪, TIANA ಇ ಕಷ; |
| | |
am Age: wid gamideat-siea: u 2

೧೩೪, ಯ ಆಶಾನಾಮಾಶಾಷಾಲಾಶ್ಚತ ಸ್ಥನ ದೇವಾಃ ।

ತೇ ನೋ ನಿರ್ಯತ್ಯಾಃ ಪಾಶೇಭ್ಯೋ

ಮುಂಚತಾಮಂಹಸೋ-ಅಂಹಸಃ ॥೨॥
: ದೇವಾಃ ( ದೇವತೆಗಳಿರಾ), ಯೇ ( ಯಾವ ನೀವು), ಆಶಾನಾಂ ( ದಿಕ್ಕುಗಳ),
ಚತ್ವಾರಃ ಆಶಾಪಾಲಾಃ (ನಾಲ್ಕು ದಿಕ್ಪಾಲಕರು), ಸ್ಥನ (ಇರುನಿರೋ), ತೇ ( ಅಂಥ
ನೀವೆಲ್ಲರೂ), ನಃ ( ನಮ್ಮನ್ನು), ನಿರ್ಯತ್ಕಾಃ ಪಾಶೇಭ್ಯ! ( ಪಾಪದ ಬಂಧನಗಳಿಂದಲೂ ),
ಅಂಹಸಃ ಅಂಹಸಃ ( ಅನನತಿಗೊಯ್ಯುವ ಪ್ರತಿಯೊಂದು ಹೀನಾವಸ್ಥೆ ಯಿಂದಲೂ ಅಥವಾ
ಸಾಪದಿಂದಲೂ ), ಮುಂಚತಾಂ ( ಬಿಡಿಸಿರಿ).
ಕಾ. ೧, ಸೂ. ೩೧, ಮ. ೧೩೪] ಕನ್ನಡ ಅಥರ್ವಣ ವೇದ ೯೯

ದೇವತೆಗಳಿರಾ, ಯಾನ ನೀವು ದಿಕ್ಕುಗಳ ನಾಲ್ಕು ದಿಕ್ಬಾಲಕರಾಗಿರುವಿರೋ,


ಅಂಥ ಪುಣ್ಯಗಾಮಿಗೆಳಾದ ನೀವು ನಮ್ಮನ್ನು ಪ್ರತಿಯೊಂದು ತರಹದ ಪಾಸದಿಂದಲೂ,
ಆ ಪಾಸದ ಬಂಧನಗಳಿಂದಲೂ ಮುಕ್ತಗೊಳಿಸಿರಿ. | ೨॥
| 1 | |
14 RAE ಕರೀ! ಇರರ JAR YEN ।
| | | 3
7 ಉಗತಣಗಳ1ಢ1ತಾತ್ತಿತ ಇಷ; ಷ ೫) ANE ತಳಗ Il 2
| |
೧೩೫. ಅಸ್ಪ್ರಾಮಸ್ಸ್ವಾ ಹನಿಷಾ ಯಜಾಮ್ಯ-
| |
ಶ್ಲೋಣಸ್ತ್ವಾ ಫೃತೇನ ಜುಹೋಮಿ ।
|
ಯ ಆಶಾನಾಮಾಶಾಪಾಲಸ್ತುರೀಯೋ
|
ದೇವಃ ಸ ನಃ ಸಭೂತಮೇಹ ವಕ್ತತ್‌ 1೩॥

ಅಸ್ರಾಮಃ ( ದಣಿಯದಿರುವ ), ( ನಾನು), ಹವಿಷಾ ತ್ವಾ ಯಜಾಮಿ ( ಹವಿಸ್ಸಿ


ನಿಂದ ನಿನ್ನನ್ನು ಯಜಿಸುತ್ತೇನೆ). ಅಶ್ಲೋಣಃ ( ಕುಂಟನಲ್ಲದ), ( ನಾನು) ಫೃತೇನ ತ್ವಾ
ಜುಹೋಮಿ ( ತುಪ್ಪದಿಂದ ನಿನ್ನನ್ನು ಪೂಜಿಸುತ್ತೇನೆ). ಯಃ ( ಯಾವಾತನು), ಆಶಾನಾಂ
ಆಶಾಪಾಲಃ ( ದಿಕ್ಕುಗಳ ದಿಕ್ಬಾಲಕನಾದ), ತುರೀಯಃ ದೇವಃ ( ನಾಲ್ಕನೆಯ ದೇವತೆ
ಯಾಗಿರುವನೋ), ಸಃ ( ಅಂಥ ಆ ದೇವದೇವನು), ನಃ ( ನಮ್ಮನ್ನು), ಸುಭೂತಂ ( ಯೋಗ್ಯ
ರೀತಿಯಿಂದ), ಇಹ (ಇಲ್ಲಿಗೆ), ಆವಕ್ಟತ್‌ ( ಮುಟ್ಟಿ ಸಲಿ).

ದಣಿಯದಿರುವ ನಾನು ಹೆನಿಸ್ಸಿನಿಂದ ನಿನ್ನನ್ನು ಯಜಿಸುತ್ತೇನೆ. ಕುಂಟಿನಲ್ಲದ


ನಾನು ತುಪ್ಪದಿಂದ ನಿನ್ನನ್ನು ಪೂಜಿಸುತ್ತೇನೆ. ದಿಕ್ಕುಗಳ ದಿಕ್ಬಾಲಕರಪೈಕಿ ನಾಲ್ಕನೆಯ
ದಿಕ್ಬಾಲಕ ದೇವದೇವನಾದ ನೀನು ನಮ್ಮನ್ನು ಯೋಗ್ಯ ರೀತಿಯಿಂದಲೂ ಸುಖಪೂರ್ವಕ
ವಾಗಿಯೂ ಮಹೋನ್ನತವಾದ ಪದವಿಗೆ ಮುಟ್ಟಿ ಸಯ್ಯಾ. | ೩ ||

ve. ಕಾಡಿ! ಇಗ ತಕ A ನೇಅತ್ತಪಾಗಿ! Aa ತಾಣಿ gee: |


| |

| |
fa ಪ್ರಾಸ ತ್ರಗ ಸ ತಾತ್ರ ತಗದ ಕಣ ಸಚಿನ IW 9
೧೩೬. ಸ್ವಸ್ತಿ ಮಾತ್ರ ಉತ ಪಿತ್ರೇ ನೋ ಅಸ್ತು
|
ಸಿ ಗೋಭ್ಕ್ಯೋ ಜಗತೇ ಪುರುಷೇಭ್ಯಃ ।
ಇ ್‌
೧೦೦ ಕನ್ನಡ ಅಥರ್ವಣ ನೇದ Le: ೧, ಸೂ. ತಿ೨,/ವ
ಮಃ ೧೩೬

|
ವಿಶ್ವಂ ಸುಭೂತಂ ಸುನಿದತ್ರಂ ನೋ ಅಸ್ತು
|
ಜ್ಯೋಗೇವ ದೃಶೇಮ ಸೂರ್ಯಂ ॥೪॥

ನಃ ಮಾತ್ರೇ ಉತ ಪಿತ್ರೇ ಸ್ವಸ್ತಿ ಅಸ್ತು ( ನಮ್ಮೆ ಲ್ಲರ ಮಾತೆಗೂ, ಪಿತನಿಗೂ


ಕಲ್ಯಾಣವಾಗಲಿ). ಗೋಭ್ಯಃ ( ಗಾವುಗಳಿಗೂ), ಜಗತೇ ( ಜಗತ್ತಿಗೂ), ಪ್ರ
ಪುರುಷೇಭ್ಯಃ
( ಮಾನವರಿಗೂ), ಸ್ವಸ್ತಿ ( ಕಲ್ಯಾಣವು), (ಆಗಲಿ). ನಃ ( ನಮಗಾಗಿ), ವಿಶ್ವ ಸುಭೂತಂ
( ಎಲ್ಲ ಪ್ರಕಾರದ ಐಶ್ವರ್ಯವೂ), ಸುವಿದತ್ರ೨ ( ತಿಳಿಯಲೇಬೇಕಾದ ಶ್ರೇಷ್ಠವಾದ
ಜ್ಞಾನವೂ), ಅಸ್ತು (ಇರಲಿ). ಸೂರ್ಯಂ ಜ್ಯೋಕೇವ ದೃಶೇಮ ( ಸೂರ್ಯನನ್ನು ಚಿರ
ಕಾಲದ ವರೆಗೆ ನಾವು ನೋಡುನಂತಾಗಲಿ).

ನಮ್ಮೆ ಲ್ಲರ ಜನನಿಗೂ, ಜನಕನಿಗೊ ಕಲ್ಯಾಣವಾಗಲಿ. ಜಗತ್ತಿಗೊ, ಜಗತ್ತಿನ


ಗಾವುಗಳಿಗೂ, ಸಮಸ್ತ ಮಾನವರಿಗೂ ಹಿತವಾಗಲಿ. ಎಲ್ಲ ತರದ ಐಶ್ವರ್ಯವು ನಮಗೆ
ದೊರಕಲಿ. ತಿಳಿಯಲೇಬೇಕಾದ ಶ್ರೇಷ್ಠ-ಜ್ಞಾನವು ನಮ್ಮಲ್ಲಿ ಉದಿತವಾಗಲಿ.
ಸೂರ್ಯನನ್ನು ಚಿರಕಾಲದ ನಕರೆಗೆ ನೋಡುವಂತೆ ನಮಗೆ ದೀರ್ಫಾಯುಷ್ಯವನ್ನು
ದಯಪಾಲಿಸಯ್ಯಾ. | ೪॥

ಸೂಕ್ಷ: «ತಿ

ಈ ಸೂಕ್ತದ ದೇವತೆ: ದ್ಯಾವಾಪೃಥಿನೀ; ಖುಷಿ: ಬ್ರಹ್ಮಾ

135, ಕ್ಕೆ ತಾಗ fi me ತಗ್ಗೀಗ

Cl ಕ! x ಗಣಿಡಿ Aa ಗಾಗಿ ಘನ: Wu


| | |
೧೩೭, ಇದಂ ಜನಾಸೋ ವಿದಥ ಮಹದ್‌ ಬ್ರಹ್ಮ ವದಿಷ್ಯತಿ।
| | |
ನ ತತ್‌ ಪೃಥಿವ್ಯಾಂ ನೋ ದಿನಿ ಯೇನ ಪ್ರಾಣಂತಿ ನೀರುಧಃ ॥೧॥

ಜನಾಸಃ ( ಮಾನವರೇ), ಇದಂ ವಿದಥ ( ಇದನ್ನು ತಿಳಿಯಿರಿ). ಮಹತ್‌


ಬ್ರಹ್ಮ ವದಿಷ್ಯತಿ (ಆ ಜ್ಞಾನಿಯು ಮಹಾ ಬ್ರಹ್ಮಜ್ಞಾನದ ಬಗ್ಗೆ ಹೇಳುವನು), ಯೇನ
( ಯಾವುದರ ಮೂಲಕ) ವೀರುಧಃ ಪ್ರಾಣಂತಿ (ಬೆಳೆಯುವ ವನಸ್ಪತಿಗಳು ಜೀವನ
ವನ್ನು ದೊರಕಿಸುವವೋ), ತತ್‌ ( ಅದು), ಪೃಥಿವ್ಯಾಂ ನ (ಪೃಥ್ವಿಯಲ್ಲಿ ಇರುವದಿಲ್ಲ),
ನೋ ದಿವಿ ( ದ್ಯುಲೋಕದಲ್ಲಿ ಇರುವನಿಲ್ಲ).
ಕಾ.೧, ಸೂ. 4೨, ಮ. ೧೩4೭ | ಕನ್ನಡ ಅಥರ್ವಣ ನೇದ ೧೦೧

ಮಾನವರೇ, ಜ್ಜ ನಿಯು ಉನ್ನತವಾದ ಜ್ಞಾನ-ಬಬ್ರಹ್ಮೆದ ಬಗ್ಗೆ ಹೇಳುವನು.


ಇದ ನನ್ನು ನೀವು ತಿಳಿ ಯಿರಿ-- ಯಾವುದರ ಮೂಲಕ ಯುವ ವನಸ್ಪತಿಗಳು ತಮ್ಮ
ಜೀವನವನ ಸ ದೊರಕಿಸುವವೋ, ಆ ಜೀವನಸ ತ್ವವು ಪೃಥಿ
ಸ ಥ್ವಿಯಲ್ಲಿಯೂ ಇರುವದಿಲ್ಲ,
ದ್ಯುಲೋ ಸ ಇರುವದಿಲ್ಲ. (We
| | |
426, Fafa ೪೫! ಇಗ ೫೧ಕ೫ 1೧೩4 |
| Xx
ಬ ಯು yaa ಓಜ ಎ a ಬ.
| | |
೧೩೮. ಅಂತರಿಕ್ಷ ಆಸಾಂ ಸ್ಥಾಮ ಶ್ರಾಂತಸದಾಮಿವ ।
| |
ಆಸ್ಥಾನಮಸ್ಯ ಭೂತಸ್ಯ ವಿದುಷ್ಟದ್ವೇಧಸೋ ನ ವಾ ॥೨॥

ಆಸಾಂ (ಇವುಗಳ) ಅಂತರಿಕ್ಸೇ ಸ್ಥಾಮ ( ಅಂತರಿಕ್ಸದಲ್ಲಿ ಸ್ಕಾನವಿರುತ್ತದೆ )-


ಶ್ರಾಂತಸದಾಂ ಇನ (ದಣಿದು ಕುಳಿತುಕೊಂಡವರಂತೆ ಇರುವ) ಅಸ್ಯ ಭೂತಸ್ಯ
ಆಸ್ಪಾನಂ ( ಈ ವನಸ್ಪತಿ ಜೀ ವನದ ಆಸ್ಥಾನವನ್ನು) ವೇಧಸಃ (ಜ್ಞಾ ನಿಗಳು), ತತ್‌
ವಿದುಃ ವಾನ ( ಅದನ್ನು ಅರಿತಿಕುವರೋ ಬಳ ಇಲ್ಲವೋ? ),

ಈ ವನಸ್ಸತಿಗಳ ಸಾನವು ಅಂತರಿರಕ್ತವ ಾಇಗಿರುವದು. ದಣಿದವೆರು ತನ್ನು


ದಣಿವನ್ನಾ ರಿಸಲು `ಸುಳಿತುಕೊಳ್ಳು ನಂತ್ರೆ ಈ ನನಸ್ಪ ತಿಗಳಾದರೂ ಅಂತರಿಕ್ಷದಲ್ಲಿಯೇ
ಘಾಸವಾಗಿರುತ್ತವೆ. ಈ ವನಸ್ಪ MA ಅಸ್ಟಾನನನ್ನೂ ಜಗತ್ತಿನ ಆಧಾರವನ್ನೂ
ಅದರ ಜ್ಞಾನವನ್ನೂ ಜ್ಞಾನಿಗಳು ಅರಿತಿರುವರೋ ಅಥವಾ ಅರಿತಿರುವದಿಲ್ಲವೋ
|೨॥|
ತ ಇಗೆ Rani gta Read |

ಆಗೆ ಕಪ ಸೆಕ ಪ್ತಿ ಕಕ: Il 4 1

೧೩೯. ಯದ್ರೋದಸೀ ಕೇಜಮಾನೇ ಭೂಮಿಶ್ಚ ನಿರತಕ್ಷತಂ।

ಆರ್ದ್ರಂ ತದದ್ಯ ಸರ್ವದಾ ಸಮುದ್ರಸ್ಯೇವ ಸ್ರೋತ್ಯಾಃ 1೩॥

ಸಮುದ್ರಸ್ಯ ( ಸಮುದ್ರದ ಅಥವಾ ಸರೋವರದ) ಸ್ರೋತ್ಯಾಃ ಇನ ( ಸ್ರೋತಸ್ಸು


ಗಳಂತೆ), ಕ ( ಯಾವುದನ್ನು), ರೇಜನಾನೇ ರೋದಸೀ (ನಡುಗುತ್ತಿರುವ,
ಅಲುಗಾಡುತ್ತಿರುವ ದ್ಯಾವಾಸೃಥಿವಿಗಳೂ), ಭೂಮಿಃ ಚ ( ಭೂಮಿಯೂ), ನಿರತಕ್ಟತಂ
೧೦೨ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೩೩, ಮ. ೧೩೯

( ನಿವಿರ್ನಿಸಿರುವವೋ), ತತ್‌ (ಅದು), ಅದ್ಯ (ಇದುವರೆಗೆ) ಸರ್ವದಾ ಆರ್ದ್ರಂ


(ಯಾವಾಗಲೂ ಒಬದ್ದೆಯಾಗಿರುವದು).

ಸರೋವರೆದಿಂದ ಹುಟ್ಟಿ ಹೊಳೆಯುವ ಸ್ರೋತಸ್ಸುಗಳು ಸಂಪೂರ್ಣವಾಗಿ


ರಸಮಯವಾಗಿರುವಂತೆ, ಅಲುಗಾಡುತ್ತಿರುವ ದ್ಯಾವಾಪೃಥ್ವಿಗಳಿಂದಲೂ ಭೂಮಿ
ಯಿಂದಲೂ ಸೃಷ್ಟಿಸಲ್ಪಟ್ಟ ಪದಾರ್ಥವೆಲ್ಲವೂ ಇಂದಿನವರೆಗೂ ಸದಾಸರ್ವದಾ
ಜೀವನ-ರಸದಿಂದ ಪರಿಪೂರ್ಣವಾಗಿರುವದು. ||೩ |

4೪೦, Rusemasftar cemarfafirag |

ಗಸಿ ಷ್ಠಓಸಿ ಕೀ ಇ ಸಣ: I¥


೧೪೦. ವಿಶ್ವಮನ್ಯಾಮಭೀವಾರ ತದನ್ಯಸ್ಕಾಮಧಿ್ರಿ ತಂ!

ದಿನೇ ಚ ವಿಶ್ವನೇದಸೇ ಪೃಥಿವ್ಯೈ ಚಾಕರಂ ನಮಃ ॥೪॥

ವಿಶ್ವಂ (ಈ ಸ್ಥೂಲವಾದ ವಿಶ್ವವು), ಅನ್ಯಾಂ ಅಭೀವಾರ (ಎರಡನೆಯ


ಜಗತ್ತನ್ನು ಆವರಿಸಿರುತ್ತದೆ).
ತತ್‌ (ಈ ವಿಶ್ವವು), ಅನ್ಯಸ್ಕಾಂ ಅಧಿತ್ರಿತಂ (ಬೇಕೆ
ಸೂಕ್ಟ್ಮನಾದ ವಿಶ್ವವನ್ನು ಆಶ್ರಯಿಸಿರುತ್ತದೆ). ದಿನೇ (ದ್ಯುಲೋಕಕ್ಕೂ) ವಿಶ್ವವೇದಸೇ
ಚ ( ವಿಶ್ವಶಕ್ತಿಗೂ) ಪೃಥಿವ್ಯೈ ( ಸೃಥಿನಿಗೂ), ನಮಃ ಅಕರಂ ( ನಮುಸ್ಕಾರಮಾಡುತ್ತೇನೆ).

ಈ ಅನಂತವಾಗಿ ಹೆರಡಿದ ಸ್ಫೂಲ-ವಿಶ್ವವು ಈ ಜಂಗಮವಾದ ಜಗತ್ತನ್ನು


ಆವರಿಸಿರುತ್ತದೆ. ಈ ಸ್ಟೂಲವಾದ ವಿಶ್ವವಾದರೂ ಅದಕ್ಕಿಂತಲೂ ಆಳವಾದ ಸೂಕ್ಷ್ಮ
ವಿಶ್ವವನ್ನು ಅಶ್ರಯಿಸಿರುವದು. ಈ ದ್ಯುಲೋಕಕ್ಕೂ, ವಿಶ್ವಶಕ್ತಿಗೂ, ಪೃಥ್ವಿಮಾತೆಗೂ
ನಾನು ನಮಸ್ಕರಿಸುತ್ತೇನೆ. |೪॥

ಸೂಕ್ಕೆ: ತ್ಲ
ಈ ಸೂಕ್ತದ ದೇವತೆ: ಆಪೋ ದೇವತೆಗಳು, ಚಂದ್ರಮಾ, ಖಷಿ: ಶಂತಾತಿ.

| | | |
wy Roma: gua: 7೫೫1 mg ee: afm waft: ।

m whimi ಬಿ ಹ

ಉಲ © stsim wag ॥1॥


I
ಕಾ. ೧, ಸೂ. 44, ಮ. ೧೪೧] ಕನ್ನಡ ಅಥರ್ವಣ ವೇದ ೧೦೩:

| |
೧೪೧. ಹಿರಣ್ಯವರ್ಣಾಃ ಶುಚಯಃ ಪಾವಕಾ
| |
ಯಾಸು ಜಾತಃ ಸವಿತಾ ಯಾಸ್ತ್ರಗ್ನಿಃ |
|
ಯಾ ಅಗ್ನಿಂ ಗರ್ಭಂ ದಧಿರೇ ಸುವಣರ್ಣಾ-
ಕ |
ಸ್ವಾ ನ ಆಪಃ ಶಂ ೮ ಸ್ಕೋನಾ ಭವಂತು 2.
ಹಿರಣ್ಯವರ್ಣಾಃ ( ಬಂಗಾರದ ಬಣ್ಣದಂತಿರುವ ಹೊಳಪುಳ್ಳ), ಶುಚಯಃ
| ಶುದ್ಧವಾದ), ಪಾವಕಾಃ (ಪವಿತ್ರವಾದ), ಆಪಃ ( ಉದಕಗಳು), ಯಾಸು
( ಯಾವವುಗಳಲ್ಲಿ) ಸವಿತಾ ಜಾತಃ ( ಸೂರ್ಯನು ಹುಟ್ಟಿರುವನೋ ) ಯಾಸು ( ಯಾವವು
ಗಳಲ್ಲಿ ಅಗ್ನಿಯಿರುವದೋ), ಯಾಃ ಸುವರ್ಣಾಃ (ಉತ್ತಮ ಬಣ್ಣವುಳ್ಳ ಯಾವ
ಉದಕಗಳು ), ಅಗ್ನಿಂ ಗರ್ಭಂ ದಧಿರೇ ( ವಿದ್ಯುತ್‌ ರೂಪದಲ್ಲಿರುವ ಅಗ್ನಿಯನ್ನು ತಮ್ಮ
ಗರ್ಭದಲ್ಲಿ ಥರಿಸಿರುವವೋ), ತಾಃ ( ಆ ಉದಕಗಳು), ನಃ ಶಂ ಸ್ಕೋನಾಃ ಭವಂತು
( ನಿಮಗೆ ಸುಖ-ಶಾಂತಿಗಳನ್ನು ಕೊಡುವಂಥವುಗಳಾಗಲಿ ).

ಬಂಗಾರದೆ ಬಣ್ಣದಂತಿರುವ ಹೊಳಪುಳ್ಳವುಗಳೂ, ಶುದ್ಧವಾದವುಗಳೂ,


ಪವಿತ್ರವಾದವುಗಳೂ ಆದ ಉದಕಗಳನ್ನು ಹೊತ್ತಿರುವ ಗಗನಸಂಚಾರಿಗಳಾದ ಮೇಘ
ಗಳು ನಮಗೆ ಸುಖ-ಶಾಂತಿಗಳನ್ನು ಕೊಡುವಂಥವುಗಳಾಗಲಿ. ಆ ಅಂತರಿಕ್ಷಗಾಮಿ
ಗಳಾದ ಅಪಸ್ಸುಗಳಲ್ಲಿ ಸೂರ್ಯನು ಹುಟ್ಟಿರುವನು. ಉತ್ತಮನಾಡ. ವರ್ಣವುಳ್ಳ
ಆ ಪಯಸ್ಸುಗಳು ತಮ್ಮ ಗರ್ಭದಲ್ಲಿ ವಿದ್ಯುತ್‌ ರೂಪದಲ್ಲಿರುವ ಅಗ್ನಿಯನ್ನು
ಧರಿಸಿರುವವು. ಆ ಉದಕಗಳು ನಮಗೆ ಆರೋಗ್ಯವನ್ನು ದಯೆಪಾಲಿಸಲಿ. ॥ ೧॥
| ೫ | | |
eR. mat ಟು ಟುಟ ಟಟ ಬ ಮು ಟು ಕಸೆ |
\
m ೫% mi FER gave ame:ಕ ಲ ಹೆಣ! ag |ಇ ॥
|
೧೪೨. ಯಾಸಾಂ ರಾಜಾ ವರುಣೋ ಯಾತಿ ಮೆಥ್ಯೇ
| |
ಸತ್ಯಾನೃತೇ ಅನಪಶ್ಯನ್‌ ಜನಾನಾಂ!
ಷ ನ
ಯಾ ಅಗ್ನಿಂ ಗರ್ಭಂ ದಧಿರೇ ಸುವರ್ಣು-
|
ಸ್ತಾನ ಅಪಃ ಶಂ ೪ ಸ್ಕೋನಾ ಭವಂತು 1೨॥

ಯಾಸಾಂ ಮಧ್ಯೇ ( ಯಾವವುಗಳ ಮಧ್ಯದಲ್ಲಿ), ( ಇದ್ದು), ವರುಣಃ ರಾಜಾ


( ವರುಣರಾಜನು), ಜನಾನಾಂ ( ಜನರ), ಸತ್ಯಾನೃತೇ (ಸತ್ಯವನ್ನೂ, ಅಸತ್ಯನನ್ನೂ ),
ಅವನಶ್ಯನ್‌ ( ಅವಲೋಕಿಸುತ್ತ ), ಯಾತಿ ( ಹೋಗುವನೋ),...
೧೦೪ ಕನ್ನಡ ಅಥರ್ವಣ ವೇದ [ ಕಾ. ೧, ಸೂ. ೩೩, ಮ. ೧೪೨

ಯಾವವುಗಳ ಮಧ್ಯ ದಲ್ಲಿದ್ದು ಕೊಂಡು ವರುಣರಾಜನು ಜನರ ಸತ್ಯವನ್ನೂ,


ಸುಳ್ಳನ್ನೂ ಅವಲೋಕಿಸುತ್ತ ಹೋಗುವನೋ ಆ ಉತ್ತಮವಾದ ವರ್ಣವುಳ್ಳ
ಆಪಸ್ಸುಗಳು ಅಗ್ನಿಯನ್ನು ತಮ್ಮ ಗರ್ಭದಲ್ಲಿ ಧರಿಸಿಕೊಂಡು ನಮಗೆ ಸುಖ-ಶಾಂತಿ
ಆರೋಗ್ಯಗಳನ್ನು ದಯೆಪಾಲಿಸಲಿ. | ೨ ||

| A ಲ | *4
19೩. ೫1೫1 gm fa goa wd ೫1 ತತಡ aga waked |
I

೫1 ೫% ಗಳೆ ACE ಟು ಸ ತಗಳ: ಫಂ pr ಜನ್‌ಕ್ಷ ll 2 1

೧೪೩ ಯಾಸಾಂ ದೇವಾ ದಿನಿ ಕೃಣ್ವಂತಿ ಭಕ್ತಂ

ಯಾ ಅಂತರಿಕ್ಷೇ ಬಹುಧಾ ಭವಂತಿ ।

ಯಾ ಅಗ್ನಿಂ ಗರ್ಭಂ ದಧಿರೇ ಸುವರ್ಣಾ--

ಸ್ತಾ ನ ಅಪಃ ಶಂಠಿ ಸ್ಕೋನಾ ಭವಂತು P ॥೨॥

ದೇವಾಃ ( ದೇವತೆಗಳು) ವಿನಿ ಯಾಸಾಂ ಭಕ್ಸ್‌ಂ ಕೃಣ್ವಿಂತಿ ( ದ್ಯುಲೋಕದಲ್ಲಿ


ಯಾವವುಗಳ ಭಕ್ಪಣವನ್ನು ಮಾಡುವರೋ), (ಮತ್ತು) ಯಾಃ ಅಂತರಿಕ್ಸೇ ಬಹುಧಾ
ಭವಂತಿ ( ಯಾವವುಗಳು ಅಂತರಿಕ್ಸೃದಲ್ಲಿ ನಾನಾ ರೀತಿಯಿಲ್ಲಿ ಉದ್ಭವಿಸುವವೋ Joes

ದೇವತೆಗಳು ದ್ಯುಲೋಕದಲ್ಲಿ ಯಾವವುಗಳ ಭಕ್ಷಣವನ್ನು ಮಾಡುವರೋ


ಮತ್ತು ಯಾವವುಗಳು ಅಂತರಿಕ್ಷದಲ್ಲಿ ನಾನಾ ರೀತಿಯಲ್ಲಿ ಉದ್ಭವಿಸುವವೋ, ಆ
ಉತ್ತಮವಾದ ವರ್ಣವುಳ್ಳ ಆಸಸ್ಸುಗಳು ನಿದ್ಯುತ್‌ರೂಪಿನ ಅಗ್ನಿಯನ್ನು ತಮ್ಮ
ಗರ್ಭದಲ್ಲಿ ಧರಿಸಿಕೊಂಡು ನಮಗೆ ಸುಖ-ಶಾಂತಿ-ಆರೋಗ್ಯಗಳೆನ್ನು ದಯೆಪಾಲಿಸಲಿ,
|೩|
1೪9%, «(೭ wee wd A

ಕ: gad aw:ಬ Fone: dfY sim vas Ilo

೧೪೪. ಶಿನೇನ ಮಾ ಚಕ್ಷುಷಾ ಪಶ್ಕತಾಸಃ ಶಿನಯಾ ತನ್ಫೋಪ ಸ್ಪೃಶತ


ತ್ವಚಂ ಮೋ

ಫೃತಶ್ಚುತಃ ಶುಚಯೋ ಯಾಃ ಪಾನಕಾಸ್ತಾ ನ ಆಪಃ ಶಂ 0


|
ಸ್ಕೋನಾ ಭನಂತು | ॥೪॥
ಕಾ. ೧, ಸೂ. ಷ೪, ಮ. ೧೪೪ | ಕನ್ನ ಡ ಅಥರ್ವಣ ನೇದ ೧೦೨

ಆಪಃ ( ಆಪಸ್ಸುಗಳೇ), ತಿವೇನ ಚಕ್ಸುಸಾ ( ಕಲ್ಯಾಣಕಾರಿಯಾದ ದೃಸಿಯಿಂದ),


ಮಾ ಪಶ್ಯತ ( ನನ್ನನ್ನು ನೋಡಿರಿ). ಶಿವಯಾ ತನ್ಹಾ (ಆರೋಗ್ಯ ಜಾ ಶರೀರ
೦ದ),ಮೇ ತ್ವಚಂ ಉಪಸ್ಪೃಶತ ( ನನ್ನ ತ್ವಚಿಯನ್ನು ಸ್ಪರ್ಶಿಸಿರಿ). ಘೃತಶ್ಚುತಃ ತುಪ್ಪ
ದಂತಿರುವ ತೇಜವನ್ನು ಕೊಡುವ).....

ಆಪಸ್ಸುಗಳೇ, ಕಲ್ಯಾಣಕಾರಿಯಾದ ದೃಷ್ಟಿಯಿಂದ ನನ್ನನ್ನ ವಲೋಶಕಿಸಿರಿ


ಮತ್ತು ಆರೋಗ್ಯದಾಯಕವಾದ ತನುವಿನಿಂದ ನನ್ನ
ತ್ಕ_ಚೆಯನ್ನು ಸ್ಪರ್ಶಿಸಿರಿ. ತುಪ್ಪ
ದಂತಿರುವ ತ ಕೊಡುವಂಥವುಗಳೂ, ಶುದ್ಧಸ ನಾಡವುಗಳೂ, ಪವಿತ್ರವಾದವು
ಗಳೂ ಆದ ಅಪಸ್ಸುಗಳು ಆರೋಗ್ಯವನ್ನೂ, ಸುಖ-ಶಾಂತಿಗಳನ್ನೂ
ದಯೆಪಾಲಿಸಲಿ. || ೪ ||

ಈ ಸೂಕ್ತದ ದೇವತೆ: ಮಧುವಲ್ಲೀ; ಯಷಿ: ಅಥರ್ವಾ

19. ತಸ ಪನಾನ ಷ್‌ ೩1 ೫1೪೫ ।

wart ಇತತ! a1 at mgraegh W 4

೧೪೫. ಇಯಂ ವೀರುನ್ಮಥುಜಾತಾ ಮಧುನಾ ತ್ವಾ ಖನಾಮಸಿ।

ಮಧೋರಧಿ ಪ್ರ
ಕ್ರಜಾತಾಸಿ ಸಾ ನೋ ಮಧಥುಮತಸ್ಕೃ ॥೧॥

ಇಯಂ ವೀರುತ್‌ ಮಧುಜಾತಾ (ಈ ವನಸ್ಪತಿಯು ಮಧುರತೆಯೊಡನೆ


ಹುಟ್ಟಿರುವುದು ). ತ್ವಾ ಮಧುನಾ ಖನಾಮಸಿ (ನಿನ್ನನ್ನು ಮಧುವಪಿನಿಂದ ಅಗಿಯುತ್ತೇನೆ).
ಮಧೋಃ ಅಧಿ ಪ್ರಜಾತಾಸಿ ( ಮಧುವಿನೊಳಗಿಂದ ನೀನು ಹುಟ್ಟಿರುವೆ) ಸಾ ( ಅಂಥಾ
ನೀನು), ನಃ ( ನಮ್ಮನ್ನು), ಮಧುಮತಃ ಕೃಧಿ ( ಮಧುಶಾಲಿಗಳನ್ನಾಗಿ ಮಾಡು).

ಈ ಮಧುರವಾದ ವನಸ್ಪತಿಯು (ಅರ್ಥಾತ್‌ ಕಬ್ಬು) ಮಧುರತೆಯೊಡನೆ


ಹುಟ್ಟರುತ್ತದೆ. ಇದನ್ನು ಬೆಳೆಸ ವನನ್ಯೂ . ತೆಗೆಯುವವನೂ -ಮಧುರತೆಯೊಡನೆ
ಚಿಕೆ ತೆಗೆಯುತ್ತಾನೆ. ಎಲೈ ಮಧುವಲ್ಲಿಯೇ, ಮಧುವಿನೊಳಗಿಂದಲೇ ನೀನು
ಹುಟ್ಟರುವೆ. ಅಂಥಾ ನುಧುಮತಿಯಾದ ನೀನು ನನ್ಮನ್ನು ಮಧುಶಾಲಿಗಳನ್ನಾಗಿ
ಮಾಡನ್ವಾ. | | la|

೨. ps ಫ್ರಿ ಗ

ಸ ee
೧೦೬ ಕನ್ನಡ ಅಥರ್ವಣ ವೇದ | ಕಾ. ೧, ಸೂ. ೩೪, ಮ. ೧೪೬

I I
೪೪೩, Rreata ೫೫ ಎತ್ತ A Re ATOR |
| |
ana saad aa Raga wR ||
| I
೧೪೬. ಜಿಹ್ವಾಯಾ ಅಗ್ರೇ ಮಧು ಮೇ ಜಿಹ್ವಾಮೂಲೇ ಮಧೂಲಕಂ।
| |
ಮನಮೇದಹ ಕ್ರತಾವಸೋ ಮಮ ಚಿತ್ತಮುಷಾಯಸಿ ॥೨॥

ಮೇ ಜಿಹ್ವಾಯಾಃ ಅಗ್ರೇ (ನನ್ನ ನಾಲಿಗೆಯ ತುದಿಯ ಮೇಲೆ), ಮಧು


( ಮಧುರತೆಯಿರಲಿ). ಜಿಹ್ವಾ ಮೂಲೇ ಮಧೂಲಕಂ ( ನಾಲಿಗೆಯ ಕೆಳಭಾಗದಲ್ಲಿಯೂ
ಮಧುರತೆಯಿರಲಿ). (ಎಲೈ ಮಧುರತೆಯೇ), ಮಮ ಕ್ರತೌ (ನನ್ನ ಕೆಲಸದಲ್ಲಿಯೂ),
ಇತ್‌ ಅಹ ಅಸಃ ( ನಿಶ್ಚಯಸಪೂರ್ವಕವಾಗಿ ಇರು). ಮಮ ಚಿತ್ತಂ ಉಪಾಯಸಿ ( ನನ್ನ
ಮನಸ್ಸಿನಲ್ಲಿಯೂ ನೀನು ನಾಸಮಾಡು).

ನನ್ನ ನಾಲಿಗೆಯ ತುದಿಯ ಮೇಲೆ ಮಧುರತೆಯಿರಲಿ. ನಾಲಿಗೆಯ


ಕೆಳಭಾಗದಲ್ಲಿಯೂ ಮಧುರತೆಯಿರಲಿ. ಎಲ್ಫೆ ಮಧುರತೆಯೇ, ನನ್ನ ಕೆಲಸದಲ್ಲಿಯೂ
ನೀನು ನಿಶ್ಚಯ ಪೂರ್ವಕವಾಗಿರು; ನನ್ನ ಚಿತ್ರದಲ್ಲಿಯೂ ನೀನು ವಾಸಮಾಡವ್ಹಾ. |೨॥
| | | |
5೫೨, ATR AHA AIAN IOAN |
| | |
aa aq RAT Nd WYATT: uw 3 |
I | | |
೧೪೭. ಮಧಥುಮನ್ಮೇ ನಿಕ್ರಮಣಂ ಮಧುಮನ್ಮೇ ಪರಾಯಣಂ।

| |
ನಾಚಾ ವದಾನಿ ಮಧುಮದ್‌ ಭೂಯಾಸಂ ಮಧುಸಂದೃಶಃ 1೩॥

ಮೇ ನಿಕ್ರಮಣಂ ಮಧುಮತ್‌ (ನನ್ನ ಆಚರಣೆಯು ಮಧುರತೆಯಿಂದ ಕೂಡಿ


ರಲಿ), ಮೇ ಪರಾಯಣಂ ಮಧುಮತ್‌ ( ನನ್ನವ್ಯವಹಾರವೂ ಮಧುರತೆಯಿಂದ ತುಂಜಿರಲಿ),
ವಾಚಾ ಮಧುಮುತ್‌ ವದಾಮಿ ( ಮಾತಿನಿಂದಲೂ ನಾನು ಮಧುರತೆಯಿಂದ ಕೂಡಿದ್ದನ್ನೇ
ಹೇಳುತ್ತೇನೆ). ಮಧುಸಂದೃಶಃ ಭೂಯಾಸಂ ( ಮಧುರತೆಯ ಸಾಕಾರಮೂರ್ತಿಯೇ
ನಾನಾಗುತ್ತೇನೆ ).
ನನ್ನ ಆಚರಣೆಯು ಮಧುರತೆಯಿಂದ ಕೂಡಿರಲಿ. ನನ್ನ ವ್ಯವಹಾರವು
ನುಧುರತೆಯಿಂದ :ತುಂಬಿರಲಿ. ಮಾತಿನಿಂದಲಾದರೂ ನಾನು ಮಧುರತೆಯಿಂದ
ಕೂಡಿದ್ದುದನ್ನೇ ' ಹೇಳುವಂತಾಗಲಿ. ಹೀಗೆ ಎಲ್ಲ ತರದಿಂದಲೂ ಮಧುರತೆಯ
: ಸಾಕಾರಮೂರ್ತಿಯೇ ನಾನಾಗುತ್ತೇನೆ. Ns|
ಕಾ. ೧, ಸೂ. 4೪, ಮ. ೧೪೮ ] ಕನ್ನಡ ಅಥರ್ವಣ ವೇದ ೧೦೭

1೪96, ಸವಗ ಸ್ತಾನ RUPE:

ಇಗೌಗೌಸ ಟಿ ಬು. gad ॥ ೫ ॥

೧೪೮. ಮಧೋರಸ್ಮಿ ಮಧುತಕೋ ಮಧುಘಾನ್ಮಧುಮತ್ತರಃ |

ಮಾಮಿತ್ತಿಲ ತ್ವಂ ವನಾಃ ಶಾಖಾಂ ಮಧುಮತೀಮಿವ ॥೪॥

ಮಧೋಃ ಮಧುತರಃ ಅಸ್ಮಿ ( ಮಧುವಿಗಿಂತಲೂ ಮಧುರವಾಗಿರುವೆನು ). ಮಧು


ಘಾತ್‌" ಮಧುಮತ್ತರಃ ( ಮಧುಮಾಧುರಿಗಿಂತಲೂ ಮಧುರವಾಗಿರುವೆನು ). ಮಧುಮತೀಂ
ಶಾಖಾಂ ಇವ ಮಾಂ ಇತ್‌ ಕಿಲತ್ವಂ ವನಾಃ (ವೃಕ್ಸಗಳು ಮಧುರತೆಯಿಂದೊಡಗೂಡಿದ
ತಮ್ಮ ಶಾಖೆಗಳನ್ನು ಪ್ರೀತಿಸುವಂತೆ, ನೀನಾದರೂ ಮಧುಶಾಲಿಯಾದ ನನ್ನನ್ನೇ ಪ್ರೀತಿಸು).

ನಾನು ಮಧುವಿಗಿಂತಲೂ ಮಧುರವಾಗಿರುವೆನು. ಮಧುಮಾಧುರಿಗಿಂತಲೂ


ನಾನು ಮಧುರವಾಗಿರುವೆನು. ಮರಗಳು ಮಧುರತೆಯಿಂದೊಡಗೊಡಿದ ತಮ್ಮ
ಶಾಖೆಗಳನ್ನು ಪ್ರೀತಿಸುವಂತೆ ನೀನಾದರೂ ಮದುಶಾಲಿಯಾದ ನನ್ನನ್ನೇ
ಪ್ರೀತಿಸವ್ವಾ. | ೪ ||
| I |
19೩, GR ೫1 ಇಗ್ಗಕತ್ತಸಚ್ಛಗಗ ಗಗ |
| |
mn A ಫಗೌಇಷಡ ೫೫1 AMON ೫೫: | ಆ || '

|
೧೪೯ ಹರಿ ತ್ವಾ ಪರಿತತ್ಸುನೇಕ್ಷುಣಾಗಾಮನಿದ್ವಿಷೇ |

ಯಥಾ ಮಾಂ ಕಾಮಿನ್ಯಸೋ ಯಥಾ ಮನ್ನಾಪಗಾ ಅಸಃ ೫

ಯಥಾ ಮಾಂ ಕಾನಿನೀ ಅಸಃ (ನೀನು ನನ್ನ ಕಾಮನೆಮಾಡುವವಳಾಗು


ವಂತೆಯೂ), ಯಥಾ ಮತ್‌ ನ ಅಸೆಗಾಃ ಅಸಃ ( ನೀನು ನನ್ನಿಂದ ದೂರಹೋಗುವವಳಾಗ
ದಂತೆಯೂ), ಅವಿದ್ವಿಷೇ ( ವಿದ್ವೇಷನನ್ನು ದೂರಗೊಳಿಸುವದಕ್ಕಾಗಿಯೂ), ಪರಿತತ್ನುನಾ
ಇಕ್ಸುಣಾ ( ಪಸರಿಸುವ ಕಬ್ಬಿನಿಂದ), ತ್ವಾ ಪರಿ ಅಗಾಂ(ನಾನು ನಿನ್ನನ್ನು ಆವರಿಸಿರುತ್ತೇನೆ).

ನೀನು ನನ್ನ ಕಾಮನೆಮಾಡುವವಳಾಗುವಂತೆಯೂ, ನೀನು ನನ್ನಿಂದ


ದೂರಹೋಗುವವಳಾಗದಂತೆಯೂ ಮತ್ತು ವಿದ್ವೇಷನನ್ನು ದೂರಗೊಳಿಸು
ನದಕ್ಕ್ಸಾಗಿಯೂ ಪಸರಿಸಿರುವ ಕಬ್ಬಿನಿಂದ ನಾನು ನಿನ್ನನ್ನು ಆನಸಿರುತ್ತೇನೆ. | ೫ ||
ಈ ಸೂಕ್ತದ ದೇವತೆ: ಹಿರಣ್ಯನು, ಇದ್ರಾಗ್ನಿಗಳು ಮತ್ತು
ಯುಸಿ: ಅಥರ್ವಾ.

| 7 |
quo, AAT qa ಗೀತ TANCE ಪ್ರಷಸಾಸರಷ್ಗತ1: |
| pa | |
aw mega aR em AYA AANA ll 4 ,

೧೫೦. ಯದಾಬಧ್ದನ್‌ ದಾಕ್ಸಾಯಣಾ ಒರಣ್ಯಂ

ಶತಾಥೀಕಾಯ ಸುಮನಸ್ಕಮಾನಾಃ |

ತತ್ತೇ ಬಧ್ಕಾಮ್ಯಾಯಂಷೇ ವರ್ಚಸೇ ಬಲಾಯ |

ದೀರ್ಫಾಯುತ್ವಾಯ ಶತಶಾರದಾಯ ॥೧॥

ಸುಮನಸ್ಯಮಾನಾಃ ( ಶೋಭನವಾದ ಮಾನಸವುಳ್ಳೆವರೂ, ಬಲವರ್ಧಕರೂ ಆದ)


ದಾಕ್ಸಾಯಣಾಃ ( ದಕ್ಬರಾಗಿರುವ ಮಹಾಪುರುಷರು), ಶತ-ಅನೀಕಾಯ ( ನೂರಾರು
ಸೇನೆಗಳಿಗಾಗಿ), ಯತ್‌ ಹಿರಣ್ಯಂ (ಯಾವ ಬಂಗಾರವನ್ನು), ಅಬಧ್ನನ್‌ (ಕಟ್ಟಿದ್ದರೋ),
ತತ್‌ ( ಅದನ್ನು) ಆಯುಷೇ ( ಜೀವನಕ್ಕಾಗಿಯೂ ), ವರ್ಚಸೇ (ತೇಜಸ್ಸಿಗಾಗಿಯೂ),
ಬಲಾಯ (ಶಕ್ತಿಗಾಗಿಯೂ ), ಶತಶಾರದಾಯ ದೀರ್ಫಾಯುತ್ವಾಯ (ನೊರು ವರ್ಷ
ಗಳ ವರೆಗಿನ ದೀರ್ಫಾಯುಷ್ಯಕ್ಕಾಗಿಯೂ |, ತೇ ಬಧ್ನಾಮಿು ( ನಿನ್ನ ಮೈಮೇಲೆ
ಕಟ್ಟುತ್ತೇನೆ. ) |

ಶೋಭನವಾದ ಮಾನಸವುಳ್ಳವರೂ, ಬಲವರ್ಧಕರೂ, ದಕ್ಷರೂ ಆಗಿರುವ


ಮಹಾಪುರುಷರು ತಮ್ಮ ನೂರಾರು ಸೇನೆಗಳಿಗಾಗಿ ಯಾವ ಬಂಗಾರವನ್ನು
ಕಟ್ಟಿದ್ದರೋ, ಆ ಬಂಗಾರವನ್ನು ಜೀವನಕ್ಕಾಗಿಯೂ, ತೇಜಸ್ಸಿಗಾಗಿಯೂ, ಶಕ್ತಿ
ಗಾಗಿಯೂ, ನೂರುವರ್ಷಗಳವರೆಗಿನ ದೀರ್ಫಾಯುಸ್ಯಕ್ಕಾಗಿಯೂ ನಿನ್ನ ಮೈಮೇಲೆ
ಕಟ್ಟುತ್ತೇನೆ. all
ಕ್ಕ, ಶಿನwif a Rare ಇತನ Harari: ೫೫೫4 ¥ 28

ಫಿfri semen fed ನ.Ay pod ding, U3


ಕಣ, ೧, ಸೂ. ೩೫, ಮ. ೧೫೧ ] ಕನ್ನಡ ಅಥರ್ವಣ ನೇದ ೧೦೯

| |
೧೫೧. ನೈನಂ ರಕ್ತಾಂಸಿ ನ ಪಿಶಾಚಾಃ ಸಹಂತೇ
|
ದೇವಾನಾನೋಜಃ ಪ್ರಥಮಜಂ ಬ ೩4 ತತ್ತ |
| |
ಯೋ ಬಿಭರ್ತಿ ಧಾಕ್ಟಾಯಣಂ ಹಿರಣ್ಯಂ
|
ಸ ಜೀನೇಷು ಕೃಣುತೇ ದೀರ್ಥವನಾಯುಃ ॥೨॥

ನ ರಕ್ಸಾಂಸಿ, ನ ಪಿಶಾಚಾಃ ಏನಂ ಸಹಂತೇ ( ರಾಕ್ಸಸರೂ, ಪಿಶಾಚರೂ ಇವನ


ಪರಾಕ್ರಮವನ್ನು ಸಹಿಸಲಶಕ್ತರು ). ಹಿ (ಯಾಕೆಂದರೆ), ಏತತ್‌ ದೇವಾನಾಂ ಪ್ರಥಮಜಂ
ಓಜಃ ( ಇದು ದೇವತೆಗಳ ಸರ್ವೋತ್ತಮವಾದ ತೇಜಸ್ಸಾಗಿರುವದು ). ಯಃ ದಾಕ್ಸಾಯಣಂ
ಹಿರಣ್ಯಂ ಬಿಭರ್ತಿ ( ಯಾವಾತನು ಬಲವನ್ನು ವರ್ಧಿಸುವ "ದಾಕ್ಸಾಯಣ-
ಸುವರ್ಣ'ವನ್ನು ಧರಿಸುವನೋ ), ಸಃ ಜೀನೇಷು ದೀರ್ಥಂ ಅಯುಃ ಕೃಣುತೇ
( ಅವನು ಜೀವರಾತಿಗಳಲ್ಲಿ ತನ್ನ ಆಯುಸ್ಸನ್ನು ದೀರ್ಥವನ್ನಾಗಿ ಮಾಡುತ್ತಾನೆ).

ರಾಕ್ಷಸರೂ, ನಿಶಾಚರೂ ಈ ದಾಕ್ಸಾಯಣ-ಸುವರ್ಣಧಾರಿಯ ಪರಾಕ್ರಮ


ನನ್ನು ಸಹಿಸಲಾರರು, ಯಾಕೆಂದರೆ, ದಾಕ್ಬಾಯಣ ಸುವರ್ಣವು ದೇವತೆಗಳ
ಸರ್ವೋತ್ತಮವಾದ ತೇಜಸ್ಸಾಗಿರುವದು. ಯಾವಾತನು ಬಲವನ್ನು ವರ್ಧಿಸುವ
ದಾಕ್ಸಾಯಣ ಸುವರ್ಣವನ್ನು ಧರಿಸುವನೋ, ಆ ಪುರುಷನು ಸಮಸ್ತ ಜೀವರಾಶಿ
ಗಳಲ್ಲಿಯೇ ತನ್ನ ಆಯುಸ್ಸನ್ನು
ಅತಿ ದೀರ್ಫವಾದುದನ್ನಾಗಿ ಮಾಡುತ್ತಾನೆ. | ೨॥

13. af ಶಿವೇ emf ಇತ ಇ ತನನನ 2/6 |


ಕಾಸ್ಟ ಕತಿಗಿಸಗಳದಿ TRAIAN sfesrag award Raeford w 2
೧೫೨. ಅಪಾಂ ತೇಜೋ ಜ್ಯೋತಿರೋಜೋ ಬಲಂ ಚ

ವನಸ್ಪತೀನಾಮುತ ನೀರ್ಯಾ/ಣಿ

ಇಂದ್ರ ಇನೇಂದ್ರಿಯಾಣ್ಯಧಿ ಧಾರಯಾಮೋ


ಅಸ್ಮಿನ್ಸ್ಹ್ರ ದ್‌ ದಕ್ಷಮಾಣೋ ಚಿಭರದ್ದಿರಣ್ಯಂ 1೩॥

ಅಪಾಂ ( ಆಪಸ್ಸುಗಳ), ತೇಜಃ (ತೇಜಸ್ಸೂ) ಜ್ಯೋತಿ (ಬೆಳಕೂ), ಓಜಃ


( ಪರಾಕ್ರಮವೂ) ಬಲಂ ಚ (ಶಕ್ತಿಯೂ), ಉತ (ಮತ್ತು), ವನಸ್ಸತೀನಾಂ
ವೀರ್ಯಾಣಿ ( ವನಸ್ಪತಿಗಳ ವೀರ್ಯಗಳೆಲ್ಲವೂ ) ಇಂದ್ರೇ ಇಂದ್ರಿಯಾಣಿ ಇವ( ಇಂದ್ರನಲ್ಲಿ
ಇಂದ್ರಿಯಗಳಂತೆ ) ಅಸ್ಮಿನ್‌ ( ಇವನಲ್ಲಿ ) ಅಧಿ ಧಾರಯಾಮಃ (ಧಾರಣ ಮಾಡುತ್ತೇನೆ),
೧೧೦ ಕನ್ನಡ ಅಥರ್ವಣ ವೇದ [ಕಾ.೧, ಸೂ, ೩೫, ಮ. ೧೫೨

ದಕ್ರಮಾಣಃ ( ಬಲವನ್ನು ವರ್ಧಿಸುವ ಇಚ್ಛೆಯುಳ್ಳವನು ), ಹಿರಣ್ಯಂ ಬಿಭ್ರತ್‌ ( ಹಿರಣ್ಯ


ವನ್ನು ಧರಿಸತಕ್ಕದ್ದು )-

ನಾವೆಲ್ಲರೂ ಈ ಮಾನವನಲ್ಲಿ ತೇಜಸ್ಸು, ಜ್ಯೋತಿ, ಓಜಸ್ಸು ಮತ್ತು


ಬಲಗಳನ್ನು ಧಾರಣ ಮಾಡುತ್ತೇವೆ; ಹಾಗೆಯೇ ವನಸ್ಪತಿಗಳ ಮತ್ತು ಔನಧಿ
ಗಳೆ ನಾನಾತರದ ವೀರ್ಯವರ್ಧಕವಾದ ಗುಣಗಳನ್ನೂ ಧಾರಣಮಾಡುತ್ತೇವೆ. ಇಂದ್ರ
ನಲ್ಲಿ ಅಂದರೆ ಆತ್ಮದಲ್ಲಿ ಇಂದ್ರಿಯಗೆಳ್ಳೊ ಇಂದ್ರಿಯಶಕ್ತಿಗಳೂ ವಾಸವಾಗಿರುವಂತೆ,
ಬಲವನ್ನು ವರ್ಧಿಸುವ ಇಚ್ಛೆಯುಳ್ಳ ಈ ಹಿರಣ್ಯಧಾರಿಯಾದ ಮಾನವನಲ್ಲಿ ಬಲ
ಗಳೆಲ್ಲವೂ ಇದ್ದು, ಅವು ಪ್ರಕಟವಾಗಲಿ. |೩ |

೨ ತ್ತಿ, ಸಷ! maggie ad ಸಸರ qa Aol |


| p | Bl , | [as

ಸ ke | ಕ ಲ
grqudt AA Taras HAMANN: ॥ ೪॥

೧೫೩. ಸಮಾನಾಂ ಮಾಸಾಮೃತುಭಿಷ್ಟು ವಯಂ

ಇಂದ್ರಾಗ್ಸೀ
ನಿಶ್ಚೇ ದೇವಾಸ್ತೇ 5 ನು
|
ಮನ್ಯಂತಾಮಹೃಣೀಯಮಾನಾಃ ॥೪॥
ಸಮಾನಾಂ ಮಾಸಾಂ ( ಸಮ-ಮಾಸಗಳ), ಖುತುಭಿಃ ( ಖುತುಗಳಿಂದ ),
ಸಂನತ್ಸರಸ್ಯ ಪಯಸಾ ( ಸಂವತ್ಸರವೆಂಬ ಆಕಳಿನ ಹಾಲಿನಿಂದ), ತಾ (ನಿನ್ನನ್ನು), |
ವಯಂ (ನಾವು), ಪಿಸರ್ಮಿ ( ಪರಿಪೂರ್ಣನನ್ನಾಗಿ ಮಾಡುತ್ತೇನೆ). ಇಂದ್ರಾಗ್ನೀ |
( ಇಂದ್ರನೂ, ಅಗ್ನಿಯೂ ), ವಿಶ್ವೇ ದೇವಾಃ ( ವಿಶ್ವೇದೇನನೆಗಳೂ), ಅಹೃಣೀಯ |
ಮಾನಾಃ (ದಾಕ್ಟಿಣ್ಯಕ್ಕೊಳಗಾಗದೆಯೇ) ತ ಅನುಮನ್ಯಂತಾಂ (ನಿನಗೆ ಅನುಕೂಲರಾಗಲಿ).

ಸಮ ಮಾಸಗಳಿಂದ (ಅಂದರೆ ಎರಡು ತಿಂಗಳುಗಳು ಕೂಡಿ ) ಒಂದು ಖುತು


ವಾಗುತ್ತದೆ. ಆ ಆ ಖುತುಗಳ ಬೇಕಿ ಬೇಕಿ ಶಕ್ತಿಗಳಿಂದಲೂ, ಸಂವತ್ಸರವೆಂಬ
ಆಕಳಿನ ಹಾಲಿನಿಂದಲೂ ಅದರ ಮಹಿಮೆಯಿಂದಲೂ ನಾವು ನಿನ್ನನ್ನು ಪರಿಪೂರ್ಣ
ರನ್ನಾಗಿ ಮಾಡುತ್ತೇನೆ. ಇಂದ್ರಜೀನನೂ, ಅಗ್ನಿದೇವನೂ, ವಿಶ್ವೇ ದೇವತೆಗಳೂ
ಸಂಕೋಚರಹಿತರಾಗಿ ನಿನ್ನ ಹಿತವನ್ನು ಬಯಸುನವರಾಗಲಿ. | ೪॥

ಪ್ರಥನು ಕಾಂಡವು ಮುಗಿದುದು

ಸ್ಸ
ರಜತೊ
— ಮಿ
ೀತ್ಸವ

ಸಂದರ್ಭ್ಯದಲಿ
ಹ ೧ ೪ನ. ಮೌ
| ಗಿಗಿ

ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸುಧೀಂದ್ರತೀರ್ಥ


ಸ್ಥ್ಫಾಮಿಯವರು ಅನುಗ್ರಹಿಸಿದ ಪೂಜ್ಯ ಆತೀ
ಆಶೀರ್ವಚನ
ಮೊಕ್ಳಾಂ:- ಕಟಿಸಾಡಿ, >
|ದ ನಾ «|

ಭುವನೇಂದ್ರ ಪ್ರೊಡಕ್ಟ್ಸ ಲಿನಿಟಿರ್‌, ಕಟಪಾಡಿ ಈ ಔಷಧಾಲಯಕ್ಕೆ


ಇಂದಿಗೆ ೨೫ ವರ್ಷ ತುಂಬಿತು. ಈ ಸಂಬಂಧ ಈ ದಿವಸ ಪರಮ ವೈಭನ
ಯುಕ್ತವಾಗಿ ನೆರವೇರಿದ ಮಹೋತ್ಸವವನ್ನೀಕ್ಷಿಸಿ ನಾವು ಸರವನಾನಂದಭರಿತ
ರಾದೆವು. ಈ ಅವಧಿಯಲ್ಲಿ ಅದರ ವ್ಯವಹಾರವು ಒಂದು ಸಾವಿರದಿಂದ ಒಂದು
ಲಕ್ಷಕ್ಕೇರಿದೆಯೆಂದರೆ ಯಾರೂ ಹೆಮ್ಮೆ ಪಡತಕ್ಕ ನಿಷಯನಾಗಿದೆ. ಇದೇ
ಕಟಪಾಡಿ ಪೇಟಿಯ ಶ್ರೀಮಂತ ಮನೆತನಕ್ಕೆ ಸೇರಿದ ಪರಮ ಧಾರ್ಮಿಕರೂ,
ಉದಾರಿಗಳೂ, ಗುರುಭಕ್ತಿಯುತರೂ, ಈ ಸಂಸ್ಥೆ ಯ ಮೂಲಪುರುಸರೂ
ಆಗಿದ್ದ ನಮ್ಮ ಶಿಷ್ಕವರ್ಗಾಂತರ್ಗತರಾದ ತಿಮ್ಮ ಯಾನೆ ರಾಮಚಂದ್ರ
ನಾಯ್ಕರ ವೈದ್ಯ-ನಿದ್ಯಾ-ವೈಭವವು ನಮ್ಮ ಪೂಜ್ಯ ಪರಮ ಗ
ರಾದ ಶ್ರೀಮತ್‌ ಭುವನೇಂದ್ರ ತೀರ್ಥ ಶ್ರೀಪಾದಂಗಳವರ ಉಪದೇಶ
ಹಾಗೂ ಅಶೀರ್ವಾದ ಬಲದಿಂದ ಶತಪಾಲು ವ ದ್ಧಿ ಹೊಂದಿ ಮೆರೆಯುವಂತಾ
ಯಿತೆಂದು ತಿಳಿಯುತ್ತೇನೆ. ಇವುಗಳ ಜತೆಗೆ ಜನಪ್ರಿಯರಿಂದ ಈ ಸಂಸ್ಥೆಯ
ಆಯಾಯ ವಿಭಾಗಕ್ಕೆ ಯೋಗ್ಯರಾದ ವ್ಯವಸ್ಥಾಸ ಕದ ಸಲಹೆಗಾಠರೂ,
ಗ್ರಾಹಕರಿಗೆ ಔಷಧ dns ರುವ ಶ್ರದ್ಧಾ ನಂತ ಮಹಾನ್‌ ಬಳಗವೂ
ಸೇರಿದ್ದು ಪರಮ ಭಾಗ್ಯವೇ ಸರಿ. ಈ See ಸಂಸ್ಥೆಯ
ಉದ್ದೇಶಗಳು ಪೂರೈಸಿ ಮುಂದಕ್ಕೂ ಅದು ಉತ್ತರೋತ್ತರ ವೃದ್ಧಿಯನ್ನೇರಿ
ದಿಗಂತ ಕೀರ್ತಿಶಾಲಿಯಾಗಿ ಚಿರಕಾಲ ಬಾಳಲೆಂದು ನಮ್ಮು ಆರಾಧ್ಯ ದೇವತೆ
ಯಾದ ಶ್ರೀ ವ್ಯಾಸ ರಘುಪತಿ ದೇವರ ಸನ್ನಿಧಿಯಲ್ಲಿ ಪಾ್ರ್ರರ್ಥಿಸಿಕೊಂಡು
ಅಶೀರ್ವದಿಸುತ್ತೇವೆ.
(Sd, ) (ಠೀಮತ್‌ ಸುಧಿಂದ್ರ ತೀರ್ಥಸ್ವಾಮಿ.

ಶುದ್ಧ ಆಯುರ್ವೇದ ಶಾಸ್ತ್ರೀಯ ರೀತ್ಯಾ ನ ಅನುಭವಸಿದ್ಧ ಔಷಷಧಿಗಳನ್ನು


ತಯಾರಿಸಿ ನಿಮ್ಮ ಸೇವೆಗಾಗಿ ಪರಿಶ್ರಮಿಸುನ ಸಂಸ್ಥೆ

ಭುವನೇಂದ್ರ ಸೊಡಕ್ಟ ಪ್ಲಾಪೇಟ ಪ್ರಿ


ಕಟಪಾಡಿ, ದ. ಕನ್ನಡ.
ಡಿಪೊ: (೧) ಮರಾಠಾ ಗಲ್ಲಿ ಹುಬ್ಬಳ್ಳಿ. (೨) ಉಡುಪಿ. ದ. ಕನ್ನಡ
SS ಗಾಗಾಗಾಗಾರಾಣಾಣ)/ಗ ಣಗ): ನಾರು ಈ:
ನ್ಮ
೩೮ ವರುಷಗಳ ಭದ್ರ ಹಾಗೊ ಸಮರ್ಥ ಜೀಂಕಿಂಗ್‌ ಸೇನೆ,
ಸಾ ್ಲಿಪನೆ: ೧೯೨೦
ದಿ ಪಾಂಗಾಳ ನಾಯೆಕ್‌ ಬೇಂಕ್‌ ಲಿಮಿಟಿಡ್‌
ಪ್ರಧಾನ ಕಾರ್ಯಾಲಯ: ಉಡುಪಿ, ದ. ಭಾರತ.

ಸೇವಿಂಗ್ಸ್‌ ಬೇಂಕ್‌ ಖಾತೆಗಳು ರೂ. ೫/- ರಿಂದ


ತೆರೆಯಲ್ಪಡುವುವು. ಯಾವತ್ತೂ ನಿರ್ಬಂಧಗಳಿ
ಲದೆ ಜೆಕ್‌ ಮೂಲಕ ವಾಪಾಸು ಹಡೆಯುವ
ಸೌಲಭ್ಯ. ಬಡ್ಡೀ ಸೇಕಡಾ 34 ಯಂತೆ.

ಚಿಕ್ಕ ವ್ಯಾದೆ ಮತ್ತು ನಿರಖು ಠೇವಣಾತಿಗಳು ಸ್ವೀಕರಿಸಲ್ಪಡುವುವು.


ಬಡ್ಡೀ ಸೇಕಡಾ ೪ತ್ನಿರ ವರೆಗೆ. ದೊ ಡ್ಡ ಕೇವಣೆಗಳ ph ಜ್ರೆ ಹೆಚ್ಚಿನ ಬಡ್ಡಿ.
ಶಾಖೆಗಳು : ಜೂ ಜಕ್ಕ ಮಂಗಳೂರು- ಹಂಪನಕಟ್ಟೆ
ಉಡುಪಿ, ಕಟಪಾಡಿ, ಶಂಕರಪುರ, ಮುದರಂಗಡಿ, ಕಿನ್ನಿಗೋಳಿ,
ಹಳೆಅಂಗಡಿ, ಸುರತ್ಯಲ, ಕಾಸರಗೋಡು, ಕಾಂಣಗಂಗಾಡ್ಕು,
ನೀಲೇಶ್ವರ, ಬೆಳ್ಳೆ ಮತ್ತು ಶಿವಮೊಗ್ಗ

ಒಂದು ಬೇಂಕಿನ ಭದ್ರತೆಯನ್ನು


Ny ತಿಳಿಯುವ ಬಗೆ ಹೇಗೆ? |

ಜನತೆಗೆ ಜೇಂಕಿನ ಮೇಲಿರುವ ಪ್ರೀತಿ-ವಿಶ್ವಾಸಗಳಿಂದ ೫೧ ವರುಷಗಳಿಗೂ |


ವೂರಿ, ಅಂಥ ಪ್ರೀತಿ-ನಿಶ್ವಾಸಗಳ ಬಲದಿಂದಲೇ ಬೆಳೆದು ಬಂದು, "ಕಾರ್ಪೊ |
ರೇಶನ್‌” ಜೀಂಕು, ದಕ್ಷಿಣ ಭಾರತದ ಬೇಂಕುಗಳಲ್ಲೇ ಒಂದು ಪ್ರಥಮ 3
ಶ್ರೇಣಿಯದೆನಿಸಿದೆ. ಅಂದ ವೇಲೆ, ನಿಮ್ಮ ಹಣಕ್ಕೆ ನೀವು ಬಯಸುವ ಭದ್ರ '
ತೆಯು ಈ ಬೇಂಕಿನಲ್ಲಿ ಧಾರಾಳನಿಡೆ ಎಂದು ಮತ್ತೆ ಹೇಳಬೇಕಾಗಿಲ್ಲ. ದಕ್ಷಿಣ
ಭಾರತದ ೫ ಸಂಸ್ಥಾನಗಳಲ್ಲಿ ಪಸರಿಸಿರುವ ಇದರ ೪೯ ಶಾಖೆಗಳಲ್ಲಿ ನಿಮಗೆ
ಸನಿೂಪವಿರುವ ಯಾವುದಾದರೊಂದು ಶಾಖೆಯಲ್ಲಿ ಇಂದೇ ಬಂದು
ಹಣ ಖಾತೆಯನ್ನು ತೆಕೆಯಿರಿ!

ದಿ ಕೆನರಾ ಜೀಂಕಿಂಗ್‌ ಕಾರ್ಪೊರೇಶನ್‌ ಅನಿಟಿಕ್‌


( ಶೆಡ್ಕೂಲ್ಡ್‌ ಜೀಂಕು)
ಸ್ಥಾಪನೆ: ೧೯೦೬] [ಪಧಾನ SN ! ಉಡುಪ
wh” ಾರೆ:
3. ಯೇ ್ಪಸಖಖ್ರಇಇಷಪ ಬ್ರೀ ಗ್ಗ ಜಾ ಹುದು ತ್ರಜ್ಯಾ ಚಾ ಜಸ ದ
ತಿಸ್ತು, ಸಂಯಮ, ಸರಳ ಜೀವನವೇ ಲೌಕಕರಿಗೆ
ನಮ್ಮ ಪೂರ್ವಜರಿತ್ತಿರುವ ಆದರ್ಶ
ಈ ಆದರ್ಶದಂತೆ ಜೀವನವನ್ನು ರೂಪಿಸಿಕೊಂಡಕರೆ
ನಾವು ಗೆಳಿಸಿದುದರಲ್ಲಿ ಒಂದಂಶ ಉಳಿಸಬಲ್ಲೆ ವು.

ಉಳಿಸಿದುದರೆ ಸದ್ದಿನಿಯೋಗ ಸಫಲತೆಗಾಗಿ ನಮ್ಮ ೧೧೫ ಶಾಖೆಗೆಳು


ಸೇವಾನಿರತವಾಗಿವೆ.

ದಿ ಕೆನರಾ ಇಂಡಸ್ಟ್ರಿಯಲ್‌ ಹಿ ಜೀಂಕಿಂಗ್‌ ಸಿಂಡಿಕೇಟ್‌ ಲಿಮಿಟೆಡ್‌


ಪ್ರಧಾನ ಕಾರ್ಯಾಲಯ: ಉಡುಪ] [ ಸ್ಥಾಪನೆ: ೧೯೨೫

THE CANARA INDUSTRIAL & BANKING SUNDICATE LTD.


Head Office : 00181 1 ೫. : 1925
SSS ದ ಹ
a
i
i

ಕ ಜಟ ೪೫,
Os ಗಾ
ಜೆರಿ

15698
s
ತ್‌
8 ಚ್ಟ
ನ್‌
ಕಳ ಕಾ

nf 3
೪8೪ wT
ye
ಜ್‌
ದ್ವಿತೀಯ ಕಾಂಡ
ಒಂದನೇ ಪ್ರಪಾಠಕ

ಮೊದಲನೆಯ ಅನುವಾಕವು
ಸಸ್ಯ ಎಲ್ಲಿ
ಈ ಸೂಕ್ತದ ದೇವತೆ: ಬ್ರಹ್ಮ ಮತ್ತು ಅತ್ಮಾ; ಖುಷಿ: ವೇನನು

| I
4, ಒಯು Te aOR ಜು ಒಟು |
ತ್‌ AAA:
Rl
aA ಜು ಬಟ a: ॥ 4 1
|
೧೫೪. ವೇನಸ್ತತ್‌ ಪಶ್ಯತ್‌ಪರಮಂ
ಪ ಗುಹಾ ಯದ್ಯತತ್ರವಿಶ್ವ0 ಭವತ €ಕರೂಪಂ!

ಇದಂಪೃಶ್ನಿ
ಶ್ನಿರದುಹಜ್ಜಾ ಯವತಾನಾಃ ಸ್ವರ್ನಿದೋ ಅಭ್ಯ/ನೂ ಷತ ವ್ರಾಃ ॥ಂ॥

ವೇನಃ ( ಜ್ಞಾನಿಯಾದ ಭಕ್ತನು), ತತ್‌ ಪರಮಂ. (ಆ ಪರಮಶ್ರೇಷ್ಠನಾದ


ಪರಮಾತ್ಮನನ್ನು), ಪಶ್ಯತ್‌ ( ನೋಡುತ್ತಾನೆ); ಯತ್‌ ಗುಹಾ (ಯಾವಾತನು ಹೃದ
ಯದ ಗುಹೆಯಲ್ಲಿರುತ್ತಾನೋ ), ಯತ್ರ ವಿಶ್ವ ಏಕರೂಪಂ ಭವತಿ ( ಯಾವಾತನಲ್ಲಿ ಈ
ಸಮಗ್ರ ವಿಶ್ವನೂ ತನ್ನ ಭೇದಭಾವವನ್ನು ಚಿಟ್ಟು ತದ್ರೂಸವಾಗಿ ಹೋಗುವದೋ), ಇದಂ
( ಇದನ್ನು ಅರ್ಥಾತ್‌ ಆತ್ಮದ ವಿವಿಧ ಶಕ್ತಿಗಳನ್ನು)ಪೃತ್ಲಿಃ ( ಪ್ರಕೃತಿಯು), ಅದುಹತ್‌
ಜಾಯಮಾನಾಃ ( ಹಿಂಡಿ, ಅದರಿಂದ ಹುಟ್ಟುತ್ತಿರುವ) ( ಈ ನಿನಿಧ ಜಗತ್ತನ್ನು ನಿರ್ಮಿಸಿರು
ವದು). ಸ್ವರ್ವಿದಃ ( ಪ್ರಕಾಶವನ್ನು ತಿಳಿಯುನನರು, ಆತ್ಮಜ್ಞಾನಿಗಳಾದ ಪುರುಷರು),
ವ್ರಾಃ (ವ್ರತಗಳನ್ನು ನಿಯಮಪೂರ್ವಕವಾಗಿ ಪಾಲಿಸುವಂಥನರು), ಅಭ್ಯನೂಷತ
( ಉತ್ತಮವಾಗಿ ಸ್ತುತಿಸುತ್ತಾರೆ).

ಯಾವಾತನು ಮಾನವನ ಹೃದಯದ ಗುಹೆಯಲ್ಲಿರುತ್ತಾನೋ ಮತ್ತು


ಯಾವಾತನಲ್ಲಿ ಈ ಸಮಗ್ರ ನಿಶ್ವವೂ ತನ್ನ ಭೇದಭಾವವನ್ನು ಬಿಟ್ಟು ತದ್ರೂಪನಾಗಿ
ಹೋಗುವದೋ). ಅಂಥ ಆ ಪರಮಶ್ರೇಷ್ಕನಾದ ಸರಮಾತ್ಮನನ್ನು ಜ್ಞಾನಿಯಾದ
ಭಕ್ತನು ನೋಡುತ್ತಾನೆ. ಈ ಪ್ರಕೃತಿಯು ಅದೀ ಪರಮಾತ್ಮನ ವಿನಿಧ ಶಕ್ತಿಗಳನ್ನು
೧೧೬ ಕನ್ನಡ ಅಥರ್ವಣ ವೇದ [ಳಾ ತಿ, ಸೂ. ೧, ಮ. ೧೫೪

ಹಿಂಡಿ ಅದರಂದ ಪರಿಪರಿಯಾಗಿ ಹುಟ್ಟುತ್ತಿರುವ ಈ ಜಗತ್ತನ್ನು ನಿರ್ಮಿಸಿರುವದು


ಪ್ರಕಾಶವನ್ನುತಿಳಿಳಿಯುವಂಥವರೂ, ಪರಮಾತ್ಮನ ಭಕ್ತರೂ ಆದ ಆತ್ಮಜ್ಞಾನಿಗಳು
ವ್ರತಗಳನ್ನು ನಿಯಮಪೂರ್ವಕವಾಗಿ ಪಾಲಿಸಿ ಆ ಪರಮಾತ್ಮನನ್ನು ವಿಧವಿಧವಾಗಿ
ಹೊಗಳುತ್ತಾರೆ. lal
| | | | ಜ್ಞ
uy, aagam AFA 7೫೫] 7 WH ಪ್ರಕ] a |
| | I
fi aq fea Jara aan a ಇ Rgfeomat NR

೧೫೫. ಪ್ರ ತಜ್ಜೋಚೇದಮೃತಸ್ಯ ನಿದ್ವಾನ್‌

ಗಂಥರ್ವೋ ಧಾಮ ಪರಮಂ ಗುಹಾ ಯಶ ।


| |
ತ್ರೀಣಿ ಪದಾನಿ ನಿಹಿತಾ ಗುಹಾಸ್ಯ
|
ಯಸ್ತಾನಿ ವೇದ ಸ ಪಿತುಸ್ಪಿತಾಸತ್‌ ॥೨॥

ಯತ್‌ ಗುಹಾ ( ಯಾವಾತನು ಹೃದಯದ ಗುಹೆಯಲ್ಲಿ ವಾಸ ಮಾಡುತ್ತಾನೋ)


ತತ್‌ ಅಮೃತಸ್ಯ ಪರಮಂ ಧಾಮ ( ಅಂಥ ಪರಮಶ್ರೇಷ್ಠನಾದ ಪರಮಾತ್ಮನು ಅಮೃತ
ಸಾಗರದ ಅನಂತವಾದ ಧಾಮನಾಗಿರುವನು ). (ಆ ಪರಮಾತ್ಮನ ವರ್ಣನೆಯನ್ನು ),
ವಿದ್ವಾನ್‌ ( ಆತ್ಮ ಜ್ಞಾನಿಯಾದ), ಗಂಧರ್ವಃ ( ತನ್ನ ವಾಣಿಯನ್ನು ನಿಯಂತ್ರಣದಲ್ಲಿಟು
ಕೊಂಡಂಥ ಸಂಯಮೀ ಪುರುಷನು), ಪ್ರವೋಚತ್‌ ( ಹೇಳಲಿ). ಅಸ್ಯ (ಪರಮಾತ್ಮನ),
ತ್ರೀಣಿ ಪದಾ ( ಮೂರು ಪಾದಗಳು), ಗುಹಾ ನಿಹಿತಾ ( ಹೃದಯದ ಗುಹೆಯಲ್ಲಿ ಇಡ
ಲ್ಪಟ್ಟಿರುವವು). ಯಃ ತಾನಿ ವೇದ ( ಯಾವಾತನು ಅವುಗಳನ್ನು ತಿಳಿಯುತ್ತಾನೋ );
ಸ ಪಿತುಃ ಪಿತಾ ಅಸತ್‌ ( ಅಂಥ ಪುರುಷನು ತಂದೆಯ ತಂದೆಯಾಗುತ್ತಾನೆ ಅರ್ಥಾತ್‌
ಸರ್ವ-ಸಮರ್ಥನಾಗುತ್ತಾನೆ. )

ಯಾವಾತನು ಹೃದಯದ ಗುಹೆಯ ಅಂತರಾಳದಲ್ಲಿ ವಾಸ ಮಾಡುತ್ತಾನೋ,


ಅಂಥ ಪರಮಶ್ರೇಷ್ಠನಾದಪರಮಾತ್ಮನು ಅಮೃತಸಾಗರದ ಅನಂತವಾದ ಪರಮ-
ಧಾಮನಾಗಿರುವನು. ಆ ಸರ್ವೋತ್ತ ಹಿಂತ ಸರಮಾತ್ಮನ ವರ್ಣನೆಯನ್ನು ಆತ್ಮ
ಜ್ಞಾನಿಯೂ, ಆದ್ದರಿಂದಲೇ ತನ್ನ ವಾಣಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಂಃ
ಸಂಯಮಿಯೂ ಅದ ಪುರುಷನು ಮಾಡಿ. ಈ ಪರಮಾತ್ಮನ ಮೂರು ಪಾದ
ಗಳು ಹೈದಯದ ಗುಹೆಯಲ್ಲಿ ಇಡಲ್ಪಟ್ಟರುವವು. ಯಾವ ಪುರುಷನು ಅವುಗಳನ್ನು
ತಿಳಿಯುತ್ತಾನೋ, ಅನನೇ ಪರಮಜ್ಜಾನಿಯಾಗಿ, ete. 1 ||
ಕಾ, ೨, ಸೂ, ೧, ಮ. ೧೫೬ | ಕನ್ನಡ ಅಥರ್ವಣ ವೇದ ೧೧೭

| | |
14೩, ೫ ೫; ಗೌಸ ema ತಕ yd A game ಡಸ! |
ಸುಸು ಟಃ WL 1 R
ar Gani aa ಗಥ gad ad gam ಇಗಿತ aa 2 ॥
| |
೧೫೬. ಸ ನಃ ಪಿತಾ ಜನಿತಾಸ ಉತ ಬಂಧು--
| | |
ರ್ಧಾಮಾನಿ ವೇದ ಭುವನಾನಿ ವಿಶ್ವಾ ।
|
ಯೋ ದೇವಾನಾಂ ನಾಮಧ ಏಕ ಏವ
I _ I |
ತಂ ಸಂಪ್ರಶ್ಲೆಂ ಭುವನಾ ಯಂತಿ ಸರ್ವಾ 1೩॥

ಸ ನಃ ಪಿತಾ (ಅವನು ನಮ್ಮ ತಂದೆಯಾಗಿರುವನು), ಜನಿತಾ ( ಜನ್ಮದಾತೃವಾಗಿ


ರುವನು), ಉತ ( ಮತ್ತು) ಸಃ ಬಂಧುಃ ( ಅವನು ಬಂಧುವಾಗಿರುವನು). ವಿಶ್ವಾ
ಭುವನಾನಿ ಧಾಮಾನಿ ವೇದ (ಅನನು ಎಲ್ಲ ಪ್ರಾಣಮಯ ಲೋಕಗಳನ್ನೂ, ಉಳಿದ
ಇತರೇ ಸ್ಥಾನಗಳನ್ನೂ ತಿಳಿದಿರುವನು). ಯಃ ಏಕಃ ಏವ (ಯಾವಾತನು ಏಕ
ಮೇವಾದ್ವಿತೀಯನಾಗಿರುವನೋ), ದೇವಾನಾಂ ನಾಮಧಃ ( ಯಾವಾತನು ಅಗ್ನಿಯೇ
ಮೊದಲಾದ ದೇವತೆಗಳ ಹೆಸರುಗಳನ್ನು ಧರಿಸಿರುವನೋ), ತಂ ಸಂಪ್ರಶ್ನಂ ( ಸರಿಯಾಗಿ
ಪ್ರಶ್ನಿಸಲ್ಪಡತಕ್ಕವನಾದ ಅವನ ಹತ್ತರ) ಸರ್ವಾ ಭುವನಾನಿ ಯಂತಿ ( ಎಲ್ಲ ಪ್ರಾಣಮಯ
ಲೋಕಗಳು ಹೋಗುತ್ತವೆ.)

ಅವನು ಅಂದರೆ ಪರಮಾತ್ಮನು ನಮ್ಮ ತಂದೆಯಾಗಿರುವನು, ಜನ್ಮದಾತೃವಾಗಿ


ದು

ರುವನು ಮತ್ತು ಅವನೇ ನಮ್ಮ ಬಂಧುವಾಗಿರುವನು. ಆ ಪರಮಾತ್ಮನೇ ಎಲ್ಲ


ಪ್ರಾಣಮಯ ಲೋಕಗಳನ್ನೂ, ಉಳಿದ ಇತರೇ ಸ್ಥಾನಗಳನ್ನೂ ಸಂಪೂರ್ಣವಾಗಿ
ತಿಳಿದಿರುವನು. ಯಾವಾತನು ಸದಾ ಏಕಮೇವಾದ್ವಿತೀಯನಾಗಿದ್ದರೂ, ಅಗ್ನಿಯೇ
ಮೊದಲಾದ ನಾನಾ ದೇವತೆಗಳ ರೂಪಗಳನ್ನು ಧರಿಸ್ಕಿ ಆ ಆ ದೇವತೆಗಳ ಹೆಸರು
ಗಳಿಂದಲೇ ಕರೆಯಲ್ಪಡುವನೋ ಮತ್ತು ಜಿಜ್ಞಾಸುಗಳಾದ ಸಂಯಮಿಗಳು ಯಾವಾತನ
ವಿಷಯದಲ್ಲಿ ವಿಧವಿಧವಾಗಿ ವಿಧವಿಧವಾದ ಸಮ್ಯಕ್‌ ಪ್ರಶ್ನೆಗಳನ್ನು ಮಾಡುವರೋ)
ಆ ಸರ್ವಾಂತರ್ಯಾಮಿಯಾದ ಪರಮಾತ್ಮನನ್ನೇ ಎಲ್ಲ ಪ್ರಾಣಮಯ ಲೋಕಗಳು
ಸೇರುತ್ತವೆ. | ೩ ||

149, oft ೨ au ಟೀ TITAN |


ಐ gael(ಯೃ |. wu

ಲ್‌ ಹ
೧೧೮ ಕನ್ನಡ ಅಥರ್ವಣ ವೇದ ([ಕಾ೨,ಸೂ. ೧, ಮ. ೧೫೭

| | | |
೧೫೭. ಪರಿ ದ್ಯಾವಾಪೃಧಿನೀ ಸದ್ಯ ಆಯುಮುಶಪಾತಿಸ್ಕೇ ಪ್ರಥಮಜಾಮೃತಸ್ಯ।
| |
ವಾಚನಿವ ವಕ್ತರಿ ಭವನೇಷ್ಮಾ ಧಾಸ್ಯುರೇಷ ನನ್ನೇ ಷೋ ಅಗ್ನಿಃ ॥೪॥

ಸದ್ಯಃ ( ಸದ್ಯದದಲ್ಲಿಯೇ ), ದ್ಯಾವಾಪೃಥಿವೀ ( ದ್ಯುಲೋಕವನ್ನೂ, ಪೃಥಿವಿ


ಯನ್ನೂ ) ಪರಿ ಆಯಂ ( ಸರ್ವವಿಧವಾಗಿ ಸಂಚರಿಸಿ ಬಂದಿರುವೆನು ). ಖುತಸ
( ದಿವ್ಯವಾದ ಸತ್ಯದ ಮತ್ತು
ಆ ಸತ್ಯವು ಕಾರ್ಯರೂಪದಲ್ಲಿ ಪರಿಣಮಿಸುತ್ತಿರುವದರ )
ಪ್ರಥಮಜಾಂ ( ಪ್ರಥಮ-ಉತ್ಪಾದಕನನ್ನು ) ಉಪಾತಿಷ್ಕೇ ( ಭಜಿಸುತ್ತೇನೆ). ವಕ್ತರಿ
ವಾಚಂ ಇವ (ವಕ್ತೃ ವಿನಲ್ಲಿ ವಚನನಿರುವಂತೆ), ಭುವನೇಸ್ಥಾಃ (ಪರಮಾತ್ಮನು ಸರ್ವ- ಭುವನ
ಗಳಲ್ಲಿಯೂ ವ್ಯಾಪಿಸಿರುವನು). ಏಷಃ ಧಾಸ್ಕುಃ (ಈತನು ಆಧಾರಸ್ವ ಕೂಪನಗಗಿರುತತ.
ನನು ( ನಿಜವಾಗಿಯೂ), ಏಷಃ ಅಗ್ನಿಃ ( ಈತನೇ ಅಗ್ನಿಯಾಗಿರುವನು
).

ಸದ್ಯದಲ್ಲಿಯೇ ದ್ಯುಲೋಕವನ್ಫ್ಯೂ ಸೃಥಿನಿಯನ್ನೂ ಸರ್ವವಿಧವಾಗಿ ಸಂಚರಿಸಿ


ಬಂದಿರುವೆನು. ದಿವ್ಯವಾದ ಸತ್ಯದ ಮತ್ತು ಆ ಸತ್ಯವು ಸಮ್ಯಕ್‌. ಕಾರ್ಯರೂಪ
ದಲ್ಲಿ ಪರಿಣಮಿಸುತ್ತಿರುವ “ಖುತ”ದ ಪ್ರಥಮ-ಪ್ರವರ್ತಕನಾದ ಪರಮಾತ್ಮನನ್ನು
ನಾನು ಮನಸ್ಸೂ ರ್ವಕವಾಗಿ ಭಜಿಸುತ್ತೇನೆ. ಶ್ರೇಷ್ಠ ವಕ್ಷೃವಿನಲ್ಲಿ ಸುಂದರವಾದ
ವಚನವಿರುವಂತೆ ಬರ್ವಭುವನಗಳಲ್ಲಿಯೂ ಪರಮಾತ್ಮನು ವ್ಯಾಪಿಸಿರುವನು. ಪರ-
ಮಾತ್ಮನು ಬ್ರಹ್ಮಾಂಡದ ಆಧಾರಸ್ವರೂಪನಾಗಿರುನನು. ನಿಜವಾಗಿಯೂ ಪರಮಾತ್ಮನೇ
ಆಗ್ನಿಸ್ಪರೂಪನಾಗಿರುವನು. |e |
| I
9೬6, ಗಿ on gaarmagad eg Rad ಕ ನ್ನ |
| | | |
೫೫ Fa FTAA: ಸಾಗಿ IATA WU
|
೧೫೮. ಪರಿ ನಿಶ್ವಾ ಭುವನಾನ್ಯಾಯ--
|
ಮೃತಸ್ಯ ತಂತುಂ ವಿತತಂ ದೃಶೇ ಕಂ ।
|
ಯತ್ರ ದೇನಾ ಅಮೃತಮಾನಶಾನಾಃ

ಸವಾನೇ ಯೋನಾವಧ್ಯೆ $ರಯಂತ 1೫॥

ಯತ್ರ (ಎಲ್ಲಿ), ಅಮೃತಂ ಆನಶಾನಾಃ (ಅನ್ಭ್ಳುತವನ್ನು ತಿನ್ನುವಂಥ) ದೇವಾಃ


( ದೇವತೆಗಳೆಲ್ಲರೂ), ಸಮಾನೇ ಯೋನೌ ಅಧ್ಯೈರಯಂತ( ಏಕಾತ್ಮಕವಾದ ಆಶ್ರಯ
ದಲ್ಲಿ ಅಶ್ರಯನನ್ನು ದೊರಕಿಸುನರೋ ), (ಅಂಥ), ಖುತಸ್ಯ ( ದಿವ್ಯಸತ್ಯವು ಸಮ್ಯಕ್‌.
ಕಾ. ೨, ಸೂ. ೨, ಮ. ೧೫೮] ಕನ್ನಡ ಅಥರ್ವಣ ನೇದ ೧೧೯

ಕಾರ್ಯರೂಪದಲ್ಲಿ ಪರಿಣಮಿಸುತ್ತಿರುವ ಖುತದ), ವಿತತಂ ಕಂ ತಂತುಂ ( ವಿಸ್ತಾರ


ವಾಗಿ ಹಬ್ಬಿರುವ, ಕಲ್ಯಾಣ ಕಾರಿಯಾಹ ತಂತುನನ್ನು ) ದೃಶೇ ( ನೋಡುವದಕ್ಕಾಗಿ),
ವಿಶ್ವಾ ಭುವನಾನಿ ಪರಿ ಆಯಂ ( ಭುವನಗಳೆಲ್ಲವನ್ನೂ ಸರ್ವವಿಧವಾಗಿ ಸಂಚರಿಸಿ
ಬಂದಿರುವೆನು ).

ಯಾವಾತನ ಏಕಾತ್ಮಕವಾದ ಆಶ್ರಯದಲ್ಲಿ ಅಮೃತಭಕ್ಷಿಗಳಾದ ದೇವತೆ


ಗಳು ಆಶ್ರಯವನ್ನು ಪಡೆಯುನಕೋ ಆ ಪರಮಾತ್ಮನ ದಿವ್ಯವಾದ ಖಯತವು
ವಿಸ್ತಾರವಾಗಿ ಹೆಬ್ಬಿರುವದು, ಆ ಕಲ್ಯಾಣಕಾರಿಯಾದ ಖುತದ ತಂತುವು ಎಲ್ಲೆಲ್ಲಿಯೂ
ಇದ್ದಿರುವದನ್ನು ನೋಡುವದಕ್ಕಾಗಿ ನಾನು ಸರ್ಮ ಭುವನಗಳನ್ನು ಸಂಚರಿಸಿ ಬಂದು
ಅದನ್ನು ಮನಸ್ಪೂರ್ವಕವಾಗಿ ಸಾಕ್ಲಾತ್ಕರಿಸಿರುವೆನು. |೫ |

ಸೂಕ್ಕ : ೨

ಈ ಸೂಕ್ರದ ದೇವತೆ: ಗಂಧರ್ವನು ಮತ್ತು ಅಪೃರೆಗಳು;


ಯುಷಿ : ಮಾತೃನಾಮನು

| | | | |
qu. fem Taal ya aoe qa aaqem/ ede: |
| | ಷಾ | | |
am ತೆಗ: aan fas Fa aad weg ಗಿಡಿ ಕೆ mae ॥ 1 ॥
| |
೧೫೯. ದಿವ್ಯೋ ಗಂಧರ್ವೋ ಭುವನಸ್ಯ ಯಸ್ಪತಿ-

| | |
ಕೇಕ ಏನ ನಮಸ್ಕೋ/ವಿಕ್ಸ್ವೀಡ್ಯ: ।

ತಂ ತ್ವಾ ಯಾಮಿ ಬ್ರಹ್ಮಣಾ ದಿವ್ಯ ದೇವ


|
ನಮಸ್ತೇ ಅಸ್ತು ದಿನಿ ತೇ ಸಧಸ್ಥಂ oN

ಯಃ (ಯಾನ), ದಿವ್ಯಃ ( ದಿವ್ಯನಾದ), ಗಂಧರ್ವಃ ( ಬ್ರಹ್ಮಾಂಡಧಾರಿಯಾದ


ಪರಮಾತ್ಮನು), ಭುವನಸ್ಯ ( ಸಂಪೂರ್ಣ ಜಗತ್ತಿನ), ಏಕಃ ಏನ ಪತಿಃ ( ಏಕಮೇವಾ
ದ್ವಿತೀಯನಾದ ಒಡೆಯನಾಗಿರುವನೋ), (ಆತನು) ವಿಕ್ಲು ಸಮಸ್ಯಃ ( ಜಗದಲ್ಲೆಲ್ಲ
ದಿವ್ಯ
ನಮಸ್ಕರಿಸಲ್ಪಡತಕ್ಕವನು), ಚ (ಮತ್ತು), ಈಡ್ಯಃ ( ಪೂಜಿಸಲ್ಪಡತಕ್ಕವನು).
ದೇವ ( ತೇಜೋಮಯನಾದ ಪರಮಾತ್ಮನೇ), ತಂ ತ್ಯಾ (ಅಂಥ ನಿನ್ನನ್ನು ) ಬ್ರಹ್ಮಣಾ
( ಬ್ರಹ್ಮೋಸಾಸನೆಯಿಂದ), ಯೌನಿು ( ಬಂದು ಸೇರುತ್ತೇನೆ).
೧೨೦ ಕನ್ನಡ ಅಥರ್ವಣ ವೇದ [ ಕಾ. ೨, ಸೂ, ೨, ಮ. ೧೫೯

ದಿವ್ಯನೂ, ಬ್ರಹ್ಮಾಂಡಧಾರಿಯೂ ಆದ ಪರಮಾತ್ಮನು ಈ ಸಂಪೂರ್ಣ


ನಿಶ್ಚದ ಏಕಮೇವಾದ್ವಿತೀಯನಾದ ಒಡೆಯನಾಗಿರುವನು: ಆತನೊಬ್ಬನೇ ಜಗತ್ತಿನಲ್ಲಿ
ಎಲ್ಲರಿಂದಲೂ ನಮಸ್ಕರಿಸಲ್ಪಡತಕ್ಕನನು ಮತ್ತು ಪೂಜಿಸಲ್ಪಡತಕ್ಕುವನು. ತೇಜೋ
ಮಯನಾದ ಪರಮಾತ್ಮನೇ, ಅಂಥ ನಿನ್ನನ್ನು ಬ್ರಹ್ಮೋಪಾಸನೆಯಿಂದ ಭಜಿಸಿ
ನಿನ್ನನ್ನು ಸೇರುತ್ತೇನೆ. |೧ |
| I | |
1೩0, ff eget ಇತ; gama ₹೪ Fam |
| I ಕ್ನೌ | | ಕ |
ಮು ಭು eke ಬಂ ಪಜ gi: TET
|
೮೬೦, : ದಿವಿ ಸ್ಪೃಷ್ಟೋ ಯಜತಃ ಸೂರ್ಯತ್ವಗವಯಾತಾ ಹರಸೋ ದೈವ್ಯಸ್ಯ।

|
ಮೃುಡಾದ್‌ ಗಂಥರ್ವೋ ಭುವನಸ್ಯ ಯಸ್ಪತಿಕೇಕ ಏವ ನಮಸ್ಟ್ರ/ಃ
& ಹ ಸ ಶ್ರ ಹು ಷಃ
ಸುಶೇವಾಃ ॥೨॥

ಭುವನಸ್ಯ ( ಜಗತ್ತಿನ), ಏಕಃ ಏವ ಪತಿಃ ( ಒಬ್ಬನೇ ಪತಿಯಾದ), ಗಂಧರ್ವಃ


( ಪರಮಾತ್ಮನು), ನಮಸ್ಕಃ . ( ನಮಸ್ಕರಿಸಲ್ಪಡತಕ್ಕವನು), ( ಮತ್ತು) ಸುಶೇವಾಃ
( ಉತ್ತಮ ರೀತಿಯಲ್ಲಿ ಸೇವಿಸಲ್ಪಡತಕ್ಕವನು). . ( ಆತನು), ಮೃಡಾತ್‌ ( ಸಂತೋಷ
ವನ್ನುಂಟುಮಾಡಲಿ). (ಅತನು), ದಿವಿ ಸ್ಪಷ್ಟಃ ( ದ್ಯುಲೋಕದಲ್ಲಿ ಸ್ಪರ್ಶಿಸಲ್ಪಡುತ್ತಾನೆ,
ಪ್ರಾಸ್ತನಾಗುತ್ತಾನೆ). ( ಆತನು), ಸೂರ್ಯ-ತ್ವಕ್‌ ( ಸೂರ್ಯನೆಂಬ ತ್ವಚೆಯುಳ್ಳವನು ).
( ಆತನು), ದೈವ್ಯಪ್ಯ ಹರಸಃ ( ಆದಿದೈನಿಕ ಕೋಪದ), ಅವಯಾತಾ ( ನಾಶಕನು).

ಭುವನದ ಏಕಮೇವಾದ್ವಿತೀಯ ಪತಿಯಾದ ಪರಮಾತ್ಮನನ್ನು ಯಾವಾ


ಗಲೂ ನನಸ್ಮರಿಸಬೇಕು, ಮತ್ತು ಆರಾಧಿಸಬೇಕು. ಆತನು ಎಲ್ಲರಿಗೂ ಸಂತೋಷ
ನನ್ನುಂಟುಮಾಡಲಿ. ಆತನ ವ್ಯಾಪ್ತಿಯು ಸರ್ವತ್ರವೂ ಹೆರಡಿರುವದು. ಸೂರ್ಯ
ನೆಂಬ ತ್ವಚಿಯುಳ್ಳಿ ವನಾದ ಆ ಪರಮಾತ್ಮನು ದ್ಯುರೋಕದಲ್ಲಿ ಗೋಚರನಾಗು
ತ್ತಾನೆ. ಆತನ ಅನುಗ್ರಹದಿಂದ ದೈವೀ ಪ್ರಕೋಪಗಳೆಲ್ಲವೂ ಮಾಯವಾಗುವವು ||೨ ||
| |
181. aah: ಹತ್ರ ma ಅರ್ಗೌಂಡಾಗಿ ಗಣೆ ಗತ |
ಹ ತ್ತ | | |
gz al aq ಇ ogi ಕ ೫1 ಇ ೮1 ಇ ಇಗಿಕ. ॥ 3 ॥
| |
೧೬೧. ಅನವದ್ಯಾಭಿಃ ಸಮು ಜಗ್ಮ ಅಥಿರಪ್ಪರಾಸ್ತ್ರನಿ ಗಂಧರ್ವ ಅಸೀತ್‌।

ಸಮುದ್ರ ಆಸಾಂ ಸದನಂ ಮು ಅಹುರೃತಃ ಸದ್ಯ ಅ ಚ ಪರಾ ಚ ಯಂಕಿ॥೩॥


|
೫ಾ. ೨, ಸೂ. ೨ ಮ. ೧೬೧] ಕನ್ನಡ ಅಥರ್ವಣ ವೇದ ೧೨೧

ಅನವದ್ಯಾಭಿಃ ಆಭಿಃ (ನಿರ್ದೋಷವಾದ ಜೀವನಶಕ್ತಿ-ಚೈತನ್ಯಗಳೊಡನೆ),


( ಆತನು), ಸಂ ಉ ಜಗ್ಮೇ (ಉತ್ತಮವಾಗಿ ಕೂಡಿರುತ್ತಾನೆ). ಅಪ್ಸರಾಸು. ಅಪಿ
( ಈ ಜೀವನಶಕ್ತಿ-ಚೈತನ್ಯಗಳಲ್ಲಿಯೂ ), ಗಂಧರ್ವಃ ಆಸೀತ್‌ ( ಪರಮಾತ್ಮನು ವಾಸವಾಗಿರು
ತ್ತಾನೆ). ಆಸಾಂ ( ಇವುಗಳ), ಸದನಂ ( ಮನೆಯು) ಸಮುದ್ರೇ ( ಸಮುದ್ರದಲ್ಲಿ ಅಥವಾ
ಅಂತರಿಕ್ಸದಲ್ಲಿ ), (ಇರುತ್ತದೆ), (ಎಂದು), ಮೇ ಆಹುಃ (ನನಗೆ ಹೇಳಿರುವರು), ಯತಃ
( ಎಲ್ಲಿಂದ, ಆ ಸಮುದ್ರದಲ್ಲಿಂದ), ಸದ್ಯಃ ( ಶೀಘ್ರ ವಾಗಿಯೇ), ಆಯಂತಿ (ಬರುತ್ತನೆ),
ಚ ( ಮತ್ತು), ಪರಾಯಂತಿ ( ಹೋಗುತ್ತನೆ).

ನಿರ್ದೋಷವಾದ ಜೀವನಶಕ್ತಿ-ಚೈತನ್ಯಗಳೊಡನೆ ಆ ಪರಮಾತ್ಮನು ಕೂಡಿ


ರುತ್ತಾನೆ. ಅದೂ ಅಲ್ಲದೆ, ಈ ಜೀವನಶಕ್ತಿ- ಚೈತನ್ಯಗಳಲ್ಲಿಯೂ ಆತನು ವಾಸ
ವಾಗಿರುತ್ತಾನೆ. ಈ ಜೀವನಶಕ್ತಿ- ಚೈತನ್ಯಗಳ ಆಗರವು ಅಂತರಿಕ್ಷದಲ್ಲಿರುತ್ತದೆಂದು
ನನಗೆ ಮನೀಸಿಗಳು ಹೇಳಿರುವರು. ಅಲ್ಲಿಂದಲೇ ಈ ಜೀವಶಶಕ್ತಿ-ಚೈತನ್ಯಗಳು
ತಮ್ಮ ಗನುನಾಗಮನ ಕಾರ್ಯಗಳನ್ನು ನಿರ್ವಿಘ್ನವಾಗಿ ಸಾಂಗೆಗೊಳಿಸುತ್ತವೆ. ॥೩

1ನ. ಆಗಸ ಗ್ಗ ತ ಇತ್ತ Tad ಡಿ |

mea ನ dds gg Wl 8
I |
೧೬೨. ಅಭ್ರಿಯೇ ದಿದ್ಯುನ್ನಕ್ಷತ್ರಿಯೇ ಯಾ
| |
ವಿಶ್ವಾವಸುಂ ಗಂಧರ್ವಂ ಸಚಧ್ವೇ ।
| |
ತಾಭ್ಯೋ ವೋ ದೇವೀರ್ನಮ ಇತ್‌ ಕೃಣೋಮಿ ॥೪॥

ಅಜ್ರ್ರಿಯೇ ( ಮೋಡಗಳಲ್ಲಿ ಹುಟ್ಟುತ್ತಿರುವ ಮಿಂಚಿನಲ್ಲಿಯೂ ), ದಿದ್ಯುತ್‌


ನಕ್ಬತ್ರಿಯೇ ( ಮಿನುಗುತ್ತಿರುವ ನಕ್ಬತ್ರಗಳ ಬೆಳಕಿನಲ್ಲಿಯೂ), ಯಾಃ (ಯಾವ
ನೀವು) ವಿಶ್ವಾವಸುಂ ಗಂಧರ್ವಂ ( ವಿಶ್ವವ್ಯಾಸಿಯಾದ ಪರಮಾತ್ಮನನ್ನು) ಸಚಧ್ವೇ
( ಭಜಿಸುವಿರೋ ), ತಾಭ್ಯಃ ವಃ (ಅಂಥ ನಿಮಗೆ), ದೇವೀಃ ( ದೇವಿಯರೇ), ಇತ್‌
( ನಿಶ್ಚಯಪೂರ್ವ ಕವಾಗಿ ); ನಮಃ ಕೃಣೋಮಿು ( ನಮಸ್ಕಾರ ಮಾಡುತ್ತೇನೆ ).

ದೇನಿಯರೇ, ಮೋಡಗಳಲ್ಲಿ ಹೆಟ್ಟಿತ್ತಿರುವ ಮಿಂಚಿನಲ್ಲಿಯೂ, ಮಿನುಗುತ್ತಿ


ರುವ ನಕ್ಷತ್ರಗಳ ಬೆಳಕಿನಲ್ಲಿಯೂ ಯಾನ ನೀವು ವಿಶ್ವನ್ಯಾಸಿಯೂ, ನಿಶ್ವವಸನನೂ
ನಿಶ್ವಸ್ರಾಣನೂ ಆಗಿರುವ ಪರಮಾತ್ಮನನ್ನು ಭಜಿಸುನಿರೋ, ಅಂಥ ನಿನುಗೆ ನಾನು
ನಿಶ್ಚಯ ಪೂರ್ವಕವಾಗಿ ನಮಸ್ಕಾರ ಮಾಡುತ್ತೇನೆ. | |೪|
೧೨೨ ಕನ್ನಡ ಅಥರ್ವಣ ವೇದ [ ಕು. ೨, ಸೂ. ಮ. 6೬ತಿ

| ಕ | ಸೀ,
183. a ಪ್ರಾಕ್ಮಣಗೌಗ]ಸ215ಚರ1 ANE: |
| | | |
ANA ಐಗಂಡಕೆಡಗ್ಗುತ[೪೮ಗಗು2/ಢ5ಷ್‌ ಸತ; || ಆ ॥|
| | |
೧೬೩. ಯಾ: ಕ್ಲಂದಾಸ್ತಮನಿಷೀಚಯೋತಕ್ಷಕಾನಾ ಮನೋಮುಹ: ।
| | |
ತಾಭ್ಯೋ ಗಂಧರ್ವಪತ್ನೀಭ್ಯೋಇಪ್ಸರಾಭ್ಯೋ5ಕರಂ ನಮ: 1 ೫

ಯಾಃ ( ಯಾರು), ಕ್ಲಂದಾಃ ( ಅಂತಃಪ್ರೇರಣೆಯನ್ನು ಕೊಡುವಂಥವರು),


ತಮಿಷೀಚಯಃ ( ಮನೋದಾೌರ್ಬಲ್ಯವನ್ನು ನಾಶಗೊಳಿಸುವಂಥವರೂ ) ಅಕ್ಪಕಾಮಾಃ
( ಕಣ್ಣಿನ ಬಯಕೆಗಳನ್ನು ಪೂರೈಸುವಂಥವರೂ )») ಮನೋಮುಹಃ ( ಮನೋಮೋಹ
ಕರೂ ), ( ಆಗಿರುವರೋ ), ತಾಭ್ಯಃ ಗಂಧರ್ವಪತ್ನೀಭ್ಯಃ ಅಪ್ಸರಾಭ್ಯಃ ( ಅಂಥ ಪರಮಾತ್ಮನ
ಸಹಚಾರಿಣಿಯರಾದ ಪ್ರಾಣಶಕ್ತಿಗಳಿಗೆ), ನಮಃ ಅಕರಂ ( ನಮಸ್ಕಾರ ಮಾಡುತ್ತೇನೆ).

ಪರಮಾತ್ಮನ ಪ್ರಾಣಶಕ್ತಿಗಳು ಆ ತಃಪ್ರೇರಣೆಯನ್ನು ಕೊಟ್ಟು ನಮ್ಮ


ಮನೋದಾೌರ್ಬಲ್ಯವನ್ನು ದೂರಗೊಳಿಸುತ್ತವೆ. ಮನಸ್ಸಿಗೆ ಶಾಂತಿಯನ್ನು ದಯೆ
ಪಾಲಿಸುವ ಆ ಶಕ್ತಿಗಳು ಕಣ್ಣಿನ ಬಯಕೆಗಳನ್ನು ಪೂಕೈಸಿಸ್ಕಿ ಬ್ರಹ್ಮಾನಂದವನ್ನು
ಕರುಣಿಸುತ್ತವೆ. ಆ ಶಕ್ತಿಗಳಿರುವಲ್ಲಿ ಪರಮಾತ್ಮನ ಸಾಕ್ಷಾತ್ಸಾರವಾಗುತ್ತದೆ.
ಆದ್ದರಿಂದ ಪರಮಾತ್ಮನ ಸಹಚಾರಿಣಿಯರಾದ ಪ್ರಾಣಶಕ್ತಿಗಳಿಗೆ ನಾನು ನಮಸ್ಕಾರ K
ಮಾಡುತ್ತೇನೆ. | | ೫॥

ಸೂಕ್ತ: ಪಿ
ಈ ಸೂಕ್ತದ ದೇವತೆ: ಭೈಷಜ್ಯಪ, ಆಯುಷ್ಯವು ಮತ್ತು ಧನ್ವಂತರಿಯು;
ಖುಷಿ : ಅಂಗಿರಸನು

| | |
1೩8, i maa Wi |
| | |
ಕ ಕಗಗ; Aad gas ಇಗ W 4W

೧೬೪. ಅದೋ ಯದನಧಾನತ್ಯವತ್ಯಮಧಿ ಸರ್ಪತಾತ್‌ |


| | |
ತತ್ತೇ ಕೃಣೋಮಿ ಭೇಷಜಂ ಸುಭೇಷಜಂ ಯಥಾಸಸಿ non
ಕಾ. ೨, ಸೂ, ತೃ ಮ. ೧೬೪ | ಕನ್ನಡ ಅಥರ್ವಣ ವೇದ ೧೨ಪ೩೩

ಆದಃ ಯತ್‌ ( ಈ ಯಾನ), ಅವತ್ಯಂ ( ರಕ್ರಣಾಶಕ್ತಿಯನ್ನು ದಯಪಾಲಿಸಿ


ಶಾಂತಿಯನ್ನು ತರುವ ವನಸ್ಪತಿಯು), ಪರ್ವತಾತ್‌ ಅಧಿ ( ಪರ್ವತದ ಮೇಲಿಂದ),
ಅವಧಾವತಿ (ಕೆಳಗಡೆಗೆ ಓಡುತ್ತಿರುವದೋ), ತತ್‌ (ಅದನ್ನು), ತೇ (ನಿನಗಾಗಿ),
ಭೇಷಜಂ ( ದಿವ್ಯವಾದ ಔಷಧವನ್ನಾಗಿ ), ಕೃಣೋನಿಠಿ ( ಮಾಡುತ್ತೇನೆ); 'ಯಥಾ
( ಯಾವುದರ ಮೂಲಕ), ಸುಭೇಷಜಂ ಅಸಸಿ ( ಉತ್ಕೃಷ್ಟವಾದ ಔಷಧವನ್ನು ಪ್ರಾಪ್ತ
ಗೊಳಿಸುವೆ ).

ಪರ್ವತದ ಮೇಲಿರುವ ವನಸ್ಫತಿಯಲ್ಲಿ ರಕ್ಷಣಾಶಕ್ತಿಯನ್ನು ಕೊಡುವ


ಗುಣವಿರುತ್ತದೆ. ಅದನ್ನು ಓಡುತ್ತೋಡುತ್ತ (ಅಂದರೆ ಶೀಘ್ರಗೆತಿಯಿಂದ) ಕೆಳಗಡೆ
ಗಿರುವ ಬೈಲುಪ್ರದೇಶದಲ್ಲಿ ತಂದು ಅದರಿಂದ ದಿವ್ಯವಾದ ಟಷಧವನ್ನು ತೆಯಾರಿ
ಸುತ್ತೇನೆ. ಇದೇ ಉತ್ಕೃಷ್ಟವಾದ ಚಸಧವಾಗಿರುವದು. ಇದನ್ನು ನೀನು ಸೇವಿಸು.
|೧|
14. ಸು ಜಟ ad a ನೀತ ಷಿ |

ಸಗ! ಲ ್‌್‌್ಟೃ TEN


೧೬೫. ಆದಂಗಾ ಕುನಿದಂಗಾ ಶತಂ ಯಾ ಭೇಷಜಾನಿ ತೇ.

ತೇಷಾಮಸಿ ತ್ವಮುತ್ತಮಮನಾಸ್ರಾವಮಕೋಗಣಂ ॥೨॥

ಅಂಗ (ಪ್ರಿಯವಾದ
ಅಂಗ ವನಸ್ಪತಿಯೇ), ಆತ್‌ ಕುವಿತ್‌ (ಈ
ವಿಧವಾಗಿಯೂ, ಅನೇಕ ವಿಧಿಗಳಲ್ಲಿಯೂ ), ತೇ ( ನಿನ್ನೆ), ಯಾ ಶತಂ ಭಿಷಜಾನಿ
( ಯಾವ ನೂರಾರು ಔಷಧಗಳು ತಯಾರಿಸಲ್ಪಡುವವೋ ) ತೇಷಾಂ (ಅವುಗಳ), (ಪೈಕಿ),
ತ್ವಂ (ನೀನು) ಅನಾಸ್ರಾವಂ (ರಕ್ತಸ್ರಾವಗಳನ್ನು ಸ್ಥಗಿತಗೊಳಿಸುತ್ತೀ). ತತ್‌ ಉ
( ಅದೇ ನೀನು), ಅರೋಗಣಂ ( ರೋಗಗಳನ್ನು ದೂರಗೊಳಿಸುತ್ತೀ).

ಪ್ರಿಯವಾದ ವನಸ್ಸ್ಪತಿಯೇ, ನನಗೆ ಗೊತ್ತಿರುವ ನಿಧಿಯಿಂದಲ್ಲೂ ಗೊತ್ತಿಲ್ಲದ


ಅನೇಕ ವಿಧಿಗಳಲ್ಲಿಯೂ ನಿನ್ನಿಂದ ನೂರಾರು ತರದ ಔಷಧಗಳು ತಯಾರಿಸಲ್ಪ
ಡುತ್ತನೆ. ಅವುಗಳ ಪೈಕಿ, ನನಗೆ ವಿದಿತವಾಗಿರುವ ಔಷಧವು ರಕ್ತಸ್ರಾನಗಳನ್ನು
ನಿಲ್ಲಿಸಿಬಿಡುತ್ತದೆ. ಆ ದಿವ್ಯವಾದ ಔಷಧವೇ ರೋಗಗಳನ್ನೆಲ್ಲಾ ದೂರಗೊಳಿಸುವದು.
| ೨]
14೩. ಸತಿ; age aya ಸನಕ| |
ಕಗಗ ಆ ag Armen i31
ಗಿ೨೪ ಕನ್ನಡ ಅಥರ್ವಣ ನೇದ [ಕಾ.೨,)ಸೂ.ತ್ಲಿ,ಮ. ೧೬೬

| |
೧೬೬. ನೀಚೈಃ ಖನಂತ್ಯಸುರಾ ಅರುಸ್ರಾಣನಿಂದಂ ಮಹತ್‌ ।
| | |
ತದಾಸ್ರಾವಸ್ಯ ಭೇಷಜಂ ತದು ರೋಗಮನೀನಶತ್‌ 140

ಅಸುರಾಃ ( ಅಸುರರು, ಜೀವನವನ್ನು ರಕ್ಷಿಸುವ ವೈದ್ಯರು), ಇದಂ ಮಹತ್‌


( ಈ ದೊಡ್ಡದಾದ), ಅರುಸ್ರಾಣಂ ( ಹುಣ್ಣುಗಳನ್ನು ಮಾಯಿಸುವ ಔಷಧವನ್ನು );
ನೀಚೈಃ ( ಕೆಳಗಡೆಯಿಂದಲೇ ಅರ್ಥಾತ್‌ ಆಳವಾಗಿ ಹಚ್ಚಿದ ಬೇರುಗಳಿಂದಲೇ ), ಖನಂತಿ
( ಅಗಿದು ತೆಗೆಯುತ್ತಾರೆ). ತತ್‌ (ಆ), ಆಸ್ರಾವಸ್ಯ ಭೇಷಜಂ ( ರಕ್ತಸ್ರಾವದ ಮದ್ದು),
ತತ್‌ ಉ ರೋಗಂ (ಆ ಶ್ರೋಗಕಳನ್ನು )» ಅನೀನಶತ್‌ ( ನಾಶಗೊಳಿಸುತ್ತದೆ. )

ಜೀವನವನ್ನು ರಕ್ಷಿಸುವ ವೈದ್ಯರು ಹುಣ್ಣುಗಳನ್ನು ಮಾಯಿಸುವ ಈ ಮಹೌ


ಸಧವನ್ನು ಆಳವಾಗಿ ಹಬ್ಬಿದ ಬೇರುಗಳಿಂದಲೇ ಶಾಸ್ತ್ರೀಯ ರೀತಿಯಲ್ಲಿ ಅಗೆದು
ತೆಗೆಯುತ್ತಾರೆ. ರಕ್ತಸ್ರಾನಕ್ಕೂ, ವ್ರಣಗಳಿಗೂ ಉಪಯೋಗಿಸಲ್ಪಡುವ ಆ ಔಷಧವೇ
ಆ ರೋಗವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ. a |
| |
೨೩೮೬ suai ತತ್‌ EEA) ಭಳ |

I | |
ಬುಸು ಬಟು ಟ್‌ ಟಃ ॥೪॥

೧೬೭. ಉಪಜೀಕಾ ಉದ್ಧರಂತಿ ಸಮುದ್ರಾದಧಿ ಭೇಷಜಂ I

ತದಾಸಾ್ರವಸ್ಯ ಭೇಷಜಂ ತದು ಕೋಗಮಶೀಶವತ್‌ | ಎ |

ಸಮುದ್ರಾತ್‌ ಅಧಿ ( ಸಮುದ್ರ ದೊಳಗಿನಿಂದಲೂ |. ಭೇಷಜಂ ( ಔಷಧವನ್ನು),


ಉಪಜೀಕಾಃ (ನೀರಿನಲ್ಲಿ ಮುಳುಗಿ ಕೆಲಸ ಮಾಡುವವರು), ಉದ್ಭರಂತಿ (ಮೇಲಕ್ಕೆ ತರು .
ತ್ತಾರೆ). ತತ್‌ ಆಸ್ರಾವಸ್ಯ ಭೇಷಜಂ (ಅದೇ, ರಕ್ತಸ್ರಾವದ ಜ್‌ 1
ತತ್‌
ಉಸಗರ ಅತೀಶಮತ್‌ (ಅದೇ. ರ್ಯೋತ ನನ್ನ್ನ ಶಾಂತ ಳದ. ಜೆ
೦.4 ಹ್‌” 8

ನೀರಿನಲ್ಲಿ ಮುಳುಗಿ ಕೆಲಸ ಮಾಡುವವರು ಸರವನ್ನು ಸನ


ನಿಂದಕ ಅ. ಈ Re ಸನಸ್ರನನುನ ನಾ
ಶಾಂತಗೊಳಿಸುವದು.
ಕಾ. ೨, ಸೂ. ತ್ರಿ ಮ. ೧೬೮] ಕನ್ನಡ ಅಥರ್ವಣ ವೇದ ೧೨೫

| ಹ
೧೬೮. ಅರುಸ್ರಾಣಮಿದಂ ಮಹರ ಪಫಥಿನ್ಯಾ ಅಧ್ಯುದ್ದ೫,
|
ತದಾಸ್ರಾವಸ್ಯ ಭೇಷಜಂ ತದು ಕೋಗಮನೀನಶತ್‌ I ೫

ಇದಂ ಮಹತ್‌ ಅರುಸ್ರಾಣಂ ( ವ್ರಣಗಳನ್ನು ಒಣಗಿಸಿ ತುಂಬಿಬಿಡುವ ಈ ಮಹ್‌ೌ


ಷಧವು), ಪೃಥಿವ್ಯಾಃ ಅಧಿ (ಪೃಥಿ ೊಳನಿನಿಂದ ಗ. ಉದ್ಭ್ಭೃತಂ ( ಮೇಲಕ್ಕೆ ತರಲ್ಪ
ಟ್ರಿರುವದು)....

ಣಗಳನ್ನು ಒಣಗಿಸಿ ತುಂಬಿಬಿಡುವ ಈ ಮಹೌಷಧವು ಪ್ರಥ್ವಿ ಯೊಳಗಿನಿಂದ


ಮೇಲಕ್ಕೆ ತರಲ್ಪಟ್ಟಿರುವದು. ಈ ಔಷಧವೇ ರಕ್ತಸ್ರಾವದ ಮದ್ದಾಗಿರುವದು. ಇದೇ
ರೋಗವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ. | ೫ ||
| |
4. ಹೇ MN warae qa: Ral: |
| | I | | |
ರ್ಷಷ್ನತ ತ್ತ! ೫% ಕಾಕ್ರ ಇಳ HERE ಕ್ಷಣ; ಕರಾಕ್ರ ಇಚ ॥೩॥
|
೧೬೯. ಶಂ ನೋ ಭವಂತ್ವಷ ಔಷಧಯಃ ಶಿವಾಃ ।
,
ಇಂದ್ರಸ್ಯ ನಜ್ರೋ ಅಪ ಹಂತು ರಕ್ಷಸ
| |
ಆರಾದ್ವಿಸೃ ಷ್ಟ್ರಾ ಇಷವಃ ಪತಂತು ರಕ್ಷಸಾಂ ॥ ೬

ಅಪಃ ಓಷಧಯಃ ( ಉದಕಗಳೂ, ಔಷಧಗಳೂ), ನಃ (ನಮಗೆ), ಶಿವಾಃ


( ಕಲ್ಯಾಣಕಾರಕಗಳಾಗಿ), ಶಂ ಭವಂತು ಚ ಕೊಡುವಂಥವುಗಳಾಗಲಿ).
ಇಂದ್ರಸ್ಯ ವಜ್ರಃ (ಇಂದ್ರನ ವಜ್ರವು),ರಕ್ಪಸಃ (ರಾಕ್ರಸರನ್ನು) :ಅಪಹಂತು ( ಹೊಡೆ
ದೋಡಿಸಲಿ). ರಕ್ಸಸಾಂ (ರಾಕ್ಸೃಸರ) ತ ಇಷವಃ ( ಒಗೆಯಲ್ಪಟ್ಟಿ ಅಥವಾ
ಬಿಡಲ್ಪಟ್ಟಿ ಬಾಣಗಳು), ಆರಾತ್‌ ಪತಂತು ( ದೂರದಲ್ಲಿ ಬೀಳಲಿ).

ಉದಕಗಳೂ ಔಷಧಗಳೂ ನನುಗೆ ಕಲ್ಯಾಣವನ್ನುಂಟು ಮಾಡಿ ಶಾಂತಿ


ಯನ್ನು ಕೊಡಲಿ. ಇಂದ್ರನ ವಜ್ರವು ರಾಕ್ಷಸರನ್ನು ಹೊಡೆದೋಡಿಸಲಿ. ರಾಕ್ಷಸರಿಂದ
ಒಗೆಯಲ್ಪಟ್ಟ ಬಾಣಗಳು ನಮ್ಮಿಂದ ದೂರದಲ್ಲಿ ಬೀಳಲಿ. |೬|
೧೨೬ ಕನ್ನಡ ಅಥರ್ವಣ ನೇದ (ಕಾ. ೨, ಸೂ. ೪, ಮ. ೧೭೦

ಸೂಕ್ಮ: ೪
ಈ ಸೂಕ್ತದ ದೇವತೆ; ಚಂದ್ರಮನು ಮತ್ತು ಜಂಗಿಡವು; ಖುಷಿ: ಅಥರ್ವನು

A I | | K
1೨0, Fay Fed coved 7೫77೮1; AF |
| | |
aft fegraged ಇಗ್ಗಿತೆ ಔಷಧ aa 1 1॥
| | |
೧೭೦. ದೀಘೌಯುತ್ತಾಯ ಬೃಹತೇ ರಣಾಯಾರಿಷ್ಯಂತೋ ದಕ್ತ್ಷಮಾಣಾಃ
ಸದೈವ।
|
ಮುಣಿಂ ನಿಷ್ಕಿಂಧದೂಷಣಂ ಜಂಗಿಡಂ ಬಿಭೃಮೋ ವಯಂ oH

ದೀಘಾಯುತ್ವಾಯ ( ದೀರ್ಫಾಯುಷ್ಯದ ಸಂಪಾದನೆಗಾಗಿಯೂ), ಬೃಹತೇ


ರಣಾಯ ( ಆರೋಗ್ಯದಾಯಿಯಾದ ಮಹಾಸೌಂದರ್ಯಕ್ಕಾಗಿಯೂ), ವಿಸ್ಕಂಧದೂಷಣಂ
( ಅನುದಿನವೂ ಮಾನವನನ್ನು ಕ್ಸೀಣಕಾಯನನ್ನಾಗಿ ಮಾಡುವ ರೋಗವನ್ನು ದೂರಗೊಳಿ
ಸುವ), ಜಂಗಿಡಂ ಮಣಿಂ ( ಜಂಗಿಡವೆಂಬ ಮಣಿಯನ್ನು), ವಯಂ. ( ನಾವು), ಬಿಭೃಮಃ
(ಧರಿಸುತ್ತೇನೆ).

ಜಂಗಿಡ ಮಣಿಯು ಮಾನವರಿಗೆ ದೀರ್ಫಾಯುಷ್ಯವನ್ನು ಸಂಪಾದಿಸಿ ಕೊಡು


ತ್ತದೆ. ಆರೋಗ್ಯದಾಯಕವಾದ ಆ ಮಣಿಯನ್ನು: ಧರಿಸಿದರೆ ಆತನಿಗೆ ಮಹಾ
ಸೌಂದರ್ಯದ ಪ್ರಾಪ್ತಿಯಾಗುತ್ತದೆ. ದಿನದಿನವೂ ಮಾನವನನ್ನು ಕ್ಷೀಣಕಾಯ
ನನ್ನಾಗಿ ಮಾಡುವ ರೋಗವನ್ನು ಜಂಗಿಡ ಮಣಿಯು ದೂರಗೊಳಿಸುತ್ತದೆ. ಅಂಥ
ಜಂಗಿಡ ಮಣಿಯನ್ನು ನಾವು ಧರಿಸುತ್ತೇವೆ. |೧ |

155, fet ಬ!

afar: gawd: oftIm: ಮ! Rm: WR W


| ಜುಜೆ
೧೭೧. ಜಂಗಿಡೋ ಜಂಭಾರಾದ್ವಿಶರಾದ್‌ ನಿಸ್ಕಂಧಾದಭಿಶೋಚನಾತ।
| I | |
ಮಣಿಃ ಸಹಸ್ರನೀರ್ಯಃ ಪರಿ ಣಃ ಪಾತು ವಿಶ್ವತಃ 1೨॥

ಸಹಸ್ರವೀರ್ಯಃ ( ಸಾಏರಾರು ತರದ ಶಕ್ತಿ-ಸಾಮಥ್ಯಗಳುಳ್ಳೆ ), ಜಂಗಿಡಃ ಮಣಿಃ


( ಜಂಗಿಡಮಣಿಯು), ಜಂಭಾರಾತ್‌ (ನಿಮಿಷನಿನಿಷಕ್ಕೂ ಆಕಳಿಕೆಗಳನ್ನು ತರುವ
ಕಾ. ೨, ಸೂ, ೪, ಮ. ೧೩೧] ಕನ್ನಡ ಅಥರ್ವಣ ವೇದ ೧೨೩

ರೋಗದಿಂದಲೂ), ವಿಶರಾತ್‌ ವಿಷ್ಕಂಧಾತ್‌ ( ಶರೀರವನ್ನು ಕ್ಲಯಿಸಿ ಒಣಗಿಸಿಬಿಡುವ


ರೋಗದಿಂದಲೂ), ಅಭಿಶೋಚನಾತ್‌ | ಕಾರಣವಿಲ್ಲದೆಯೇ ಕಣ್ಣುಗಳಿಂದ ನೀರನ್ನು ಸುರಿಸಿ,
ರೋದಿಸುವ ರೋಗದಿಂದಲೂ), ವಿಶ್ವತಃ (ಸರ್ವನಿಧವಾಗಿ), ನಃ (ನನ್ಮುನ್ನು );
ಪರಿಪಾತು ( ಚೆನ್ನಾಗಿ ರಕ್ಷಿಸಲಿ).

ಸಾವಿರಾರು ತರದ ಶಕ್ತಿ-ಸಾಮರ್ಥ್ಯಗಳನ್ಸೀಯುವ ಜಂಗಿಡ ಮಣಿಯ್ಯು


ನಿಮಿಷ-ನಿಮಿಸಕ್ಕೂ ಆಕಳಿಕೆಗಳನ್ನು ತರುವ “ಜಂಭಾರ” ರೋಗದಿಂದಲ್ಲೂ,
ಶರೀರವನ್ನು ಕ್ಷಯಿಸಿ ಒಣಗಿಸಿಬಿಡುವ “ ಕ್ಷಯ” ರೋಗದಿಂದಲೂ, ಕಾರಣವಿಲ್ಲ
ದೆಯೇ ಕಣ್ಣುಗಳಿಂದ ನೀರನ್ನು ಸುರಿಸಿ ರೋದಿಸುವ “ ಶೋಚನ” ರೋಗದಿಂದಲೂ
ಸರ್ವವಿಧವಾಗಿ ನಮ್ಮನ್ನು ಚೆನ್ನಾಗಿ ರಕ್ಷಿಸಲಿ, |೨|
N k= i
ಸಾ, ಇಸ ET ಬು ಇಕ್ಕಿ ೫೧೫೫; |
| |
೫೫ ಇ Radda ಇತ: ರಣೆನಡ: w 3
| | |
೨೭೨, ಅಯಂ ನಿಷ್ಕಂಧಂ ಸಹತೇಂಯಂ ಬಾಧತೇ ಅತ್ತ್ವಿಣಃ।
| | |
ಅಯಂ ನೋ ವಿಶ್ವಭೇಷಜೋ ಜಂಗಿಡಃ ಪಾತ್ವಂಹಸಃ 4

ಅಯಂ (ಇದು), ವಿಷ್ಕಂಧಂ (ಶರೀರವನ್ನು ಫ್ಲೀಣಗೊಳಿಸುಪ ಕಯರೋಗ


ವನ್ನು), ಸಹತೇ (ಸಹಿಸುತ್ತದೆ). ಅಯಂ (ಇದು), ಅದ್‌-ತ್ರಿಣಃ ( ಅಮಿತವಾದ
ಆಹಾರವನ್ನು ಸೇವಿಸಿದರೂ, ಅದೆಲ್ಲವನ್ನೂ ಭಸ್ಮಗೊಳಿಸಿ, ಶರೀರವನ್ನು ಕೃಶವನ್ನಾಗಿ
ಮಾದುವ ರೋಗಗಳನ್ನು), ಬಾಧತೇ ( ದೂರಗೊಳಿಸುತ್ತದೆ). ಅಯಂ ಜಂಗಿಡಃ ( ಈ
ಜಂಗಿಡ ಮಣಿಯು), ವಿಶ್ವಭೇಷಜಃ ( ವಿಶ್ವದ ಔಷಧಿಯಾಗಿರುವದು). ಅಯಂ
ಇದು), ನಃ (ನಮ್ಮನ್ನು), ಅಂಹಸಃ ( ರೋಗವನ್ನು ತರುವ ಆಚರಣೆಯಿಂದ)
ಪಾತು ( ರಕ್ಷಿಸಲಿ).
ಈ ಜಂಗಿಡ ಮಣಿಯು ಶರೀರವನ್ನು ಕ್ಷೀಣಗೊಳಿಸುವ ಕ್ಷಯರೋಗವನ್ನು
ತಡೆಯುತ್ತದೆ, ಅಮಿತವೂ, ಅಪಾರವೂ ಅದೀ ಆಹಾರವನ್ನು ಸೇವಿಸಿದರೂ,
ಅದೆಲ್ಲವನ್ನೂ ಭಸ್ಮಗೊಳಿಸಿ, ಶರೀರವನ್ನು ಕೃಶವಾಗಿ ಮಾಡುವ ರೋಗೆಗಳನ್ನು
ದೂರಗೊಳಿಸುತ್ತದೆ. ಈ ಜಂಗಿಡ ಮಣಿಯು ವಿಶ್ವದ ಔಷಧಿಯಾಗಿರುನದು. ಇದು
ನಮ್ಮನ್ನು, ರೋಗಪ್ರದಾಯಕವಾದ ಆಚರಣೆಯಿಂದ ರಕ್ಷಿಸಲಿ, || ೩ ||

Arad salwif '.... ww ll


೧೨೮ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೪, ಮ. ೧೭೬೩

| | |
೧೭೩ ದೇವೈರ್ದತ್ತೇನ ಮಣಿನಾ ಜಂಗಿಡೇನ ಮಯೋಭುವಾ ।
| |
ನಿಷ್ಕಂಧಂ ಸರ್ವಾ ರಕ್ಸಾಂಸಿ ವ್ಯಾಯಾಮೇ ಸಹಾಮಹೇ ॥೪॥

ದೇನೈಃ ದತ್ತೇನ (ದೇವತೆಗಳಿಂದ ಕೊಡಲ್ಪಟ್ಟ), ಮಯೋಭುವಾ ( ಸುಖ-


ಶಾಂತಿಗಳನ್ನು ಕೊಡುನ), ಜಂಗಿಡೇನ ಮಣಿನಾ ( ಜಂಗಿಡ ಮಣಿಯ ಸಹಾಯದಿಂದ)
ವಿಷ್ಕಂಧಂ (ಕ ಕ್ಸೈಯರೋಗವನ್ನು ), ವ್ಯಾಯಾಮೇ (ಯುದ್ದದಲ್ಲಿ), ಸರ್ವಾ ರೆಕ್ಸಾಂಸಿ,
( ಎಲ್ಲ ರಾಕ್ಸಸರನ್ನೂ ), ಸಹಾಮಹೇ, ( ಸಹಿಸುತ್ತೇವೆ).

ದೇನದತ್ತವೂ, ಸುಖಶಾಂತಿಪ್ರದಾಯಕವೂ ಆದ ಈ ಜಂಗಿಡ ಮಣಿಯ


ಸಹಾಯದಿಂದ ನಾವು ಕ್ಷಯರೋಗವನ್ನು ದೂರಗೊಳಿಸಿ, ಅದರಿಂದ ಬಲಿಸ್ಕರಾಗಿ
ಯುದ್ಧ ದಲ್ಲಿ ಎಲ್ಲ ರಾಕ್ಷಸರನ್ನು ಓಡಿಸುತ್ತೇವೆ. |೪|
| | |
1೨೪. 5೮೫ 71 safes fare ಕಷ |
|
TAET ಅಗತ; geal Wen ರಾಸ; ॥ 4 ॥
| I |
೧೭೪. ಶಣಶ್ಚ ಮಾ ಜಂಗಿಡಶ್ಚ ವಿಷ್ಕಂಧಾದಭಿ ರಕ್ಷತಾಂ ।
| |
ಅರಣ್ಯಾದನ್ಯ ಆಭೃತಃ ಕೃಷ್ಯಾ ಅನ್ಟ್ಯೋ ರಸೇಭ್ಯಃ ॥ ೫॥

ಶಣಃ ಚ ( ಶಣವೆಂಬ ವನಸ್ಪತಿಯೂ), ಜಂಗಿಡಃ ಚ. ( ಜಂಗಿಡ ಮಣಿಯೂ ),


ವಿಷ್ಕಂಧಾತ್‌ ( ಕ್ಲಯರೋಗನಿಂದ), ಮಾ ( ನನ್ನನ್ನು), ಅಭಿರಕ್ಸತಾಂ ( ಚೆನ್ನಾಗಿ ಕಾಪಾ
ಡಲಿ ). ಅನ್ಯಃ ( ಇನೆರಡರಲ್ಲೊಂದು), ಅರಣ್ಯಾತ್‌ ( ಅಡನಿಯೊಳಗಿಂದ), ಆಭೃತಃ
( ತರಲ್ಪಟ್ಟಿರುತ್ತದೆ); ಅನ್ಯಃ ( ಇನ್ನೊಂದು), ಕೃಷ್ಯಾಃ ರಸೇಭ್ಯಃ ( ಗದ್ದೆಗಳಲ್ಲಿ ಬೆಳೆಯುವ
ವನಸ್ಸತಿಗಳ ರಸಗಳಿಂದ), ( ತಯಾರಿಸಲ್ಪಟ್ಟಿರುತ್ತದೆ).
4 ಶಣ*? ವೆಂಬ ನನಸ್ಸ್ಪತಿಯೂ, ಜಂಗಿಡಮಣೆಯೂ ಕ್ಷಯರೋಗದಿಂದ
ನನ್ನನ್ನು ಚೆನ್ನಾಗಿ ರಕ್ಷಿಸಲಿ. ಜಂಗಿಡಮಣಿಯು ಅರಣ್ಯದಿಂದ ತರಲ್ಪಟ್ಟಿರುತ್ತದೆ. ಶಣವು
ಗದ್ದೆಗಳಲ್ಲಿ ಸಾಗುವಳಿಯಾಗುವ ವನಸ್ಸತಿಗಳ ರಸಗಳಿಂದ ತಯಾರಿಸಲ್ಪಡುತ್ತದೆ. | ೫1
|
೪ ಅಟ್ಟ, ಕಸಾ afte ಜಗೌಸಣ: |
ಎ ಎ೭ ಟಟ [₹೮ me un |
* ನಾರು?

ಹ್‌
ಕಾ. ೨, ಸೂ ೫, ಮ. ೧೭೫] ಕನ್ನಡ ಅಥರ್ವಣ ನೇದ ೧೨೯

| | |
೧೭೫. ಕೃತ್ಯಾದ ಬಸಿರ ಯಂ ಮಣಿರಥೋ ಅರಾತಿದೂಸಿಃ |

ಅಥೊನೀ ಸಹಸ್ವಾ ೦ಜಂಗಿಡಃ ಪ್ರ್ರಣ aE ತಾರಿಷತ್‌ WN

ಅಯಂ ಮಣಿಃ ( ಈ ಜಂಗಿಡಮಣಿಯು), ಕೃತ್ಯಾದೂಷಿಃ ( ಪಾಪಾಚರಣೆಯಿಂದ


ರಕ್ಷಿಸುತ್ತದೆ ), ಅರಾತಿದೂಷಿಃ ( ಶತ್ರುಗಳಿಂದ ಕಾಪಾಡುತ್ತದೆ). ಅಥೋ ( ಅಂಥಾ ಈ),
ಸಹಸ್ವಾನ್‌ ( ಪ್ರಭಾವಶಾಲಿಯಾದ), ಜಂಗಿಡಃ ( ಜಂಗಿಡಮಣಿಯು), ನಃ ( ನಮ್ಮ),
ಆಯೂಂಸಿ ( ಆಯುಷ್ಯಗಳನ್ನು ), ತಾರಿಷತ್‌ ( ವೃದ್ಧಿಗೊಳಿಸಲಿ).

ಈ ಜಂಗಿಡಮಣಿಯು ನಮ್ಮನ್ನು ಪಾಪಾಚರಣೆಯಿಂದಲೂ, ಶತ್ರುಗಳಿಂದಲೂ


ಕಾಪಾಡುತ್ತದೆ. ಅಂಥ ಮಹಿಮಾಯುತವಾದ ಜಂಗಿಡಮಣಿಯು ನಮ್ಮ ಆಯುಷ್ಯ
ಗಳನ್ನು ವರ್ಧಿಸಲಿ. |೬ |

ಸೂಕ:
ದಿ

ದೇವತೆ : ಇಂದ್ರನು; ಯಿ: ಅಥರ್ವಣ-ಭೃಗುವು.

15ಎ, ಕ್ಷ ತ ೫ ಇರ!ಇಗ ಭಾ ho ।

Ra ಪ್ರಕ ಷಕಿಗಕ ಬ ॥1॥


|
೧೭೬. ಇಂದ್ರ ಜುಷಸ್ವ ಪ್ರ ವಹಾ ಯಾಹಿ ಶೂರ ಹರಿಭ್ಯಾಂ ।
| | |
ನಿಬಾ ಸುತಸ್ಯ ಮತೇರಿಹ ಮಧೋಶ್ಚಕಾನಶ್ಚಾರುರ್ಮದಾಯ nO

ಶೂರ ಇಂದ್ರ ( ಶೂರನಾದ ಇಂದ್ರನೇ), ಜುಷಸ್ವ ( ಪ್ರಸನ್ನನಾಗಯ್ಯಾ). ಪ್ರವಹ


( ಮುಂದೆ ಸಾಗಯ್ಯಾ). ಹರಿಭ್ಯಾಂ ( ಶ್ರೇಷ್ಠವಾದ ಕುದುರೆಗಳೆರಡರೊಡನೆ ಕೂಡಿ),
ಆ ಯಾಹಿ ( ಇಲ್ಲಿಗೆ ಬಾರಯ್ಯಾ'). ಚಕಾನಃ ( ಸದಾ ಸಂತುಷ್ಕನಾಗಿದ್ದು ), ಮದಾಯ
( ಆನಂದದ ಸಲುವಾಗಿ), ಇಹ ( ಈ ಲೋಕದಲ್ಲಿ), ಮತೇಃ ( ವಿಚಾರಪ್ರವರ್ತಕವೂ),
ಸುತಸ್ಯ ( ಹಿಂಡಿರುವಂಥಹದೂ ), (ಆದ), ಮಥೋಃ ( ಮಧುರವಾದ ಸೋನುದ),
ಚಾರುಃ (ಮನಮೋಹಕವಾದ ರಸವನ್ನು), ಪಿಬ ( ಪಾನಮಾಡು).

ಶೂರನಾದ ಇಂದ್ರನೇ ನಮ್ಮ ಮೇಲೆ ಪ್ರಸನ್ನನಾಗೆಯ್ಯಾ,


.ಪ್ರಗತಿಪಥದಲ್ಲಿ
ಮುಂದೆ ಸಾಗಿರುವ ನೀನುನಿನ್ನಶ್ರೇಸ್ಮವಾದ ಕುಡುಕೆಳೆರಡಕೊಡನೆ ಕೂಡಿ ಇಲ್ಲಿಗೆ
ಬಾರಯ್ಯಾ. ನೀನು ಸದಾ ಸಂತುಪ್ಟನಾಗಿರುವೆ, ಈ ಲೋಕದಲ್ಲಿ ಮಧುರನಾದ
೧೩೦ ಕನ್ನಡ ಅಥರ್ವಣ ನೇದ [ಕಾ.'೨, ಸೂ. ೫, ಮ. ೧೭೬

ಸೋಮರಸವು ವಿಚಾರಪ್ರವರ್ತಕವಾಗಿರುವದು. ಅಂಥ ಮನಮೋಹಕವಾದ ಸೋಮ


ರಸವನ್ನು ನಿನ್ನ ಮತ್ತು ನಮ್ಮ ಆನಂದದ ಸಲುವಾಗಿ ನಾನಮಾಡಯ್ಯಾ. |a |

995, ಕ್ಲಾಷ್ಟ್‌ ಈತ! ಎಂಡ gn TA A ।


A ಕ

| | I
೫೫ ga anid 51 ಪತ್ತ: JAR ಶ್ರ: Ww 2 UW

೧೭೭, ಇಂದ್ರ ಜಠರಂ ನವ್ಯೋ ನ ಪೃಣಸ್ವ ಮಧೋರ್ದಿವೋ ನ ।


| | |
ಅಸ್ಯ ಸುತಸ್ಯ ಸ್ವಂರ್ಣೋಪ ತ್ವಾ ಮದಾಃ ಸುವಾಚೋ ಅಗುಃ ॥೨॥

ಇಂದ್ರ ( ಇಂದ್ರನೇ), ನವ್ಯಃ ನ ( ಹೊಸದಂತಿರುವ), ( ಮತ್ತು), ಸ್ವಃ ನ ( ದಿವ್ಯ


ವಾದ ಆನಂದದಂತಿರುವ), ಮಥೋಃ ಜಠರಂ ಪೃಣಸ್ವ ( ಮಧುರವಾದ ಸೋಮರಸದಿಂದ
ಹೊಟ್ಟಿಯನ್ನು ತುಂಜಿಕೊಳ್ಳಯ್ಯಾ). ಸುತಸ್ಯ ಅಸ್ಯ ( ಹಿಂಡಿಡಲ್ಪಟ್ಟ ಈ ಸೋಮರಸದ ),
ಸ್ವಃ ನ (ದಿವ್ಯವಾದ ಆನಂದದಂತಿರುವ), ಸುವಾಚಃ ( ಸ್ವಸ್ತಿನಚನಯುಕ್ತವಾದ ), ಮದಾಃ
( ಪರಮಾನಂದವು), ತ್ವಾ (ನಿನ್ನನ್ನು), ಉಪ ಅಗುಃ ( ಸಮೂಪಿಸುತ್ತದೆ).

ಇಂದ್ರನೇ, ಹೊಸದಂತಿರುವ ಮತ್ತು ದಿವ್ಯವಾದ ಆನಂದದಂತಿರುವ ಮಧುರ


ವಾದ ಸೋಮರಸದಿಂದ ಜಠರವನ್ನು ತೃಪ್ತಿಗೊಳಿಸಯ್ಯಾ. ಹಿಂಡಡಲ್ಪಟ್ಟ ಈ
ಸೋಮರಸದ ದಿವ್ಯವೂ, ಸ್ವಸ್ತಿನಚನಯುಕ್ತವೂ ಆದ ಪರಮಾನಂದವು ನಿನ್ನನ್ನು
ಸನೂಸಿಸುತ್ತದೆ.

೪56, ಕತಗಳತ! ತ ತಃ ತಾಗ ಶಕ

ಎನ ಕಥೆ ಬು ಕಾಕಿ ಕಣ್ಲಾ ನಸ I RW


೧೭೮. ಇಂದ್ರಸ್ತುರಾಷಾಣ್ಮಿತ್ರೋ ವೃತ್ರಂ ಯೋ ಜಘಾನ ಯತೀರ್ನ।

ಬಿಭೇದ ವಲಂ ಭೃಗುರ್ನ ಸಸಹೇ ಶತ್ರೂನ್ಮದೇ ಸೋನುಸ್ಯ nan

ಯತೀಃ ನ ( ಉದ್ಯಮಶೀಲನಾದ ಮಾನವನಂತೆ), ಯಃ ( ಯಾವ), ತುರಾ


ಷಾಹ್‌ ( ಶತ್ರುವಿನ ಮೇಲೆ ಏರಿಹೋಗುವ), ಮಿತ್ರಃ ಇಂದ್ರಃ (ಗೆಳೆಯ ಇಂದ್ರನು),
ವೃತ್ರಂ ಜಘಾನ ( ವೃತ್ರಾಸುರನನ್ನು ಕೊಂದಿದ್ದನೋ), (ಮತ್ತು), ಭೃಗುಃ ನ (ಭೃಗುವಿ
ನಂತೆ, ಅರಿಮರ್ದನನಂತೆ), ವಲಂ ಜಿಭೇದ ( ವಲಾಸುರನನ್ನು ಭೇದಿಸಿದ್ದನೋ) ಸೋಮಸ
ಮದೇ ( ಸೋಮರಸದ ಮಸ್ತಿಯಲ್ಲಿ), ಶತ್ರೂನ್‌ ಸಸಹೇ (ಶತ್ರುಗಳನ್ನು ಸಹಿಸಲಿ). *
ಕಾ. ೨, ಸೂ. ೫, ಮ. ೧೭೮ ] ಕನ್ನಡ ಅಥರ್ವಣ ನೇದ ೧೩೧

ಉದ್ಯಮಶಾಲಿಯಾದ ಮಾನವನಂತಿರುವಂಥವನೂ, ಶತ್ರುನಿನ ಮೇಲೆ


ಏರಿ ಹೋಗುವಂಥನನೂ ಆಗಿರುವ ಇಂದ್ರದೇವನು ನಮ್ಮ ಗೆಳೆಯನಾಗಿರುವನು.
ಅವನು ವೃತ್ರಾಸುರನನ್ನು ಕೊಂದಿದ್ದನು. ರಿಪುಮರ್ದನಕಾರಿಯಾದ ಇಂದ್ರನು
ವಲಾಸುರನನ್ನು ಭೇಧಿಸಿದ್ದನು. ಅಂಥ ಇಂದ್ರನು ಸೋಮರಸವನ್ನು ಸಾನಮಾಡಿ,
ಅದರಿಂದ ಉತ್ಪನ್ನೆ ವಾಗಿರುವ ಸಂತೋಷದ ಭರದಲ್ಲಿ ನಮ್ಮ ಶತ್ರುಗಳನ್ನು
ದೂರಮಾಡಳಿ. |೩॥
I | | | I
194, mem Ag ಪ್ರಕ 7 gma ght Rg ೫೫ dm ಸ: |
| I |
ಬಡೆ! ಕಷ ಔಣ ಡಿ ತಾರಾ ಪತ್ರಗೌಸಸೆಡೇ ಎಕ ಪಣ ॥೪॥
' | |
೧೭೯. ಆತ್ವಾ ನಿತಂತು ಸುತಾಸ ಇಂದ್ರ ಪೃಣಸ್ವ ಕುತ್ನೀ ವಿಡ್ಡಿ ಶಕ್ರ

ಧಿಯೇಹ್ಯಾ ನಃ ।
| I
ಶ್ರುಧೀ ಹವಂ ಗಿರೋಮೇ ಜುಷಸ್ವೇಂದ್ರ ಸ್ವಯುಗ್ಳಿರ್ಮಸ್ಟೇಹ
|
ಮಹೇ ರಣಾಯ ॥೪॥

ಇಂದ್ರ (ಇಂದ್ರನೇ), ಸುತಾಸಃ (ಹಿಂಡಿಡಲ್ಪಟ್ಟ ಸೋಮರಸಗಳು), ತ್‌


( ನಿನ್ನನ್ನು), ಆ ವಿಶಂತು ( ಬಂದು ಸೇರಲಿ) ಶಕ್ರ (ಇಂದ್ರನೇ), ಕುಕ್ಸೀ (ಕುಕ್ಸಿಗಳೆರ
ಡನ್ನೂ) ಸೃಣಸ್ವ ( ತುಂಬಿಕೊ). ಧಿಯಾ ನಿಡ್ಡಿ ( ಬುದ್ದಿಯನ್ನುಪಯೋಗಿಸಿ ರಾಜ್ಯವಾಳು).
ನಃ ಏಹಿ ( ನಮ್ಮ ಬಳಿಗೆ ಬಾರಯ್ಯಾ). ಹವಂ ಶ್ರುಧಿ ( ನಮ್ಮ ಪ್ರಾರ್ಥನೆಯನ್ನು ಕೇಳು).
ಮೇ ಗಿರಃ (ನನ್ನ ಸ್ತೋತ್ರವನ್ನು), ಜುಷಸ್ವ (ಸ್ವೀಕರಿಸು). ಇಹ (ಇಲ್ಲಿ), ಮಹೇ
ರಣಾಯ ( ಮಹಾಯದ್ಧಕ್ಕಾಗಿ), ಇಂದ್ರ ( ಇಂದ್ರನೇ), ಸ್ವಯುಗ್ಛಿಃ (ನಿನ್ನ ಯುಕ್ತಿ
ಗಳೊಡನೊಡಗೂಡಿ), ಆ ಮತ್ಸ್ಯ ( ಹರ್ಷಿತನಾಗು).

ಇಂದ್ರನೇ, ಹಂಡಿಡಲ್ಪಟ್ಟ ಸೋಮರಸದ ಪ್ರವಾಹೆಗಳು ನಿನ್ನನ್ನು ಸೇರಲಿ.


ಶಕ್ತಿಶಾಲಿಯಾದ ಶಕ್ರನೇ, ಆ ಮಧುರಸದಿಂದ ನಿನ್ನ ಹೊಟ್ಟೆಯನ್ನು ತುಂಬಿ
ಕೊಳ್ಳಯ್ಯಾ. ನಿನ್ನ ಶ್ರೇಷ್ಠವಾದ ಬುದ್ಧಿಯನ್ನುಪಯೋಗಿಸಿ ಚೆನ್ನಾಗಿ ರಾಜ್ಯನನ್ನಾ
ಳಯ್ಯಾ. ನಮ್ಮ ಬಳಿಗೆ ಬಂದು, ನಮ್ಮ ಪ್ರಾರ್ಥನೆಯನ್ನು ಕೇಳು ಮತ್ತು ನನ್ನ
ಈ ಸ್ತೋತ್ರವನ್ನು ಸ್ವೀಕರಿಸು. ಇಂದ್ರನೇ, ಮಹಾಯುದ್ಧಕ್ಕಾಗಿ ಯುಕ್ತಿ
- ಶಕ್ತಿ
ಗಳಿಂದ ಸದಾಸನ್ನದ್ಧನಾಗಿರಯ್ಯಾ. |೪|

160. gam ತ್ರ೫1ಜತ di mh ಇತ som ಇಡೆ! |


sgaferaeert ಇ sem wife, ಇತ್ತೇ | ಆ॥
೧೩೨ ಕನ್ನಡ ಅಥರ್ವಣ ನೇದ [ ಕಾ. ೨, ಸೂ. ೫, ಮ. ೧೮೦

| | I
೧೮೦, ಇಂದ್ರಸ್ಯ ನು ಪ್ರಾ ನೋಚಂ ನೀರ್ಯಾ/ಣಿ ಯಾನಿ ಚಕಾರ

ಪ್ರಥಮಾನಿ ವಜ್ರೀ।
| |
ಅಹನ್ಮಹಿಮನ್ವಸಸ್ತತರ್ದ ಪ್ರ ವಕ್ಷಣಾ ಅಭಿನತ್‌" ಪರ್ವತಾನಾಂ 1೫

ಯಾನಿ ಪ್ರಥನಾನಿ ನಜ್ರೀ ಚಕಾರ ( ವಜ್ರಧಾರಿಯು ಯಾವ ಶ್ರೇಷ್ಠವಾದ ಪರಾ


ಕ್ರಮಗಳನ್ನು ಮಾಡಿದ್ದನೋ), ಇಂದ್ರಸ್ಯ ವೀರ್ಯಾಣಿ (ಇಂದ್ರನ ಆ ಬಲ-ಪರಾಕ್ರಮ
ಗಳನ್ನು), ನು ಪ್ರವೋಚಂ ( ಚೆನ್ನಾಗಿ ಬಣ್ಣಿಸುತ್ತೇನೆ ). (ಇಂದ್ರನು), ಅಹಿಂ ಅಹನ್‌
( ವರ್ಧಿಸುತ್ತಿರುವ ಶತ್ರುವನ್ನು ಕೊಂದಿದ್ದ ಎ ನು). ಅಪಃ ಅನುತತರ್ದ ( ನೀರುಗಳನ್ನು,
ನದೀ ಕಾಲುನೆಗಳನ್ನು ಮುಕ್ತಗೊಳಿಸಿದ್ದನು), (ಮತ್ತು), ವರ್ವತಾನಾಂ ವಕ್ಸಣಾಃ
( ಪರ್ವತಗಳ ಅರಣ್ಯಪ್ರದೇಶಗಳನ್ನು), ಅಭಿನತ್‌ ( ತುಂಡರಿಸಿದ್ದನು).

ಪುರಾಣಕಾಲದಲ್ಲಿ ವಜ್ರಧಾರಿಯಾದ ಇಂದ್ರನು ಯಾವ ಶ್ರೇಷ್ಠವಾದ


ಪರಾಕ್ರಮಗಳನ್ನು ಮಾಡಿದ್ದ ನೋ, ಇಂದ್ರನ ಆ ಬಲ-ಪರಾಕ್ರಮಗಳನ್ನು ನಾಸಿಲ್ಲಿ
ಚೆನ್ನಾಗಿ ಬಣ್ಣಿಸುತ್ತೇನೆ:-- ಇಂದ್ರನು ವರ್ಧಿಸುತ್ತಿರುವ ಶತ್ರುವನ್ನು ಕೊಂದಿದ್ದನು,
ಇಂದ್ರನು ಉದಕಗಳು ಸ್ವಚ್ಛಂದವಾಗಿ ಹರಿಯುವಂಕಿ ಮಾಡಿದ್ದನು ಮತ್ತು
ಪರ್ವತಗಳ ಮೇಲಿನ ಅರಣ್ಯಪ್ರದೇಶಗಳನ್ನು ನಿರ್ನಾಮಗೊಳಿಸಿದ್ದನು. ||೫ ||
| | |
161, wf aA Roa caer ಇತ ಇಸಿ J aan 1
| I | | I
awl ಕತ ada; RAM ೫%: AYR ತಾಶ್ರಳ: | ೩॥

೧೮೧, ಅಹನ್ನಹಿಂ ಸರ್ಪತೇ ಶಿಶ್ರಿಯಾಣಂ ತೃಷ್ಟಾಸ್ಕೈ ವಜ್ರಂ ಸ್ವರ್ಯಂ/


ತತ್ತ | k ಸ ಕ
ವಾಶ್ರಾ ಇವ ಧೇನವಃ ಸೃಂದಮಾನಾ ಅಂಜಃ ಸಮುದ್ರಮವ

ಜಗ್ಮುರಾಷಃ ॥೬॥
ಪರ್ವತೇ ( ಪರ್ವತದ ಕಾಡುಪ್ರದೇಶದಲ್ಲಿ), ಶಿಶ್ರಿಯಾಣಂ ಅಹಿಂ ( ಅಡಗಿಕೊಂಡಿ
ರುವ ಶತ್ರುವನ್ನು), ಅಹನ್‌ (ವಧಿಸಿದ್ದನು), ಅಸ್ಮೈ (ಇವನಿಗಾಗಿ, ಇಂದ್ರನಿಗಾಗಿ),
ತ್ವಷ್ಟಾ ( ದೇವತೆಗಳ ನಿರ್ಮಾತೃವಾದ ತೃಷ್ಟಾರನು), ಸ್ವರ್ಯಂ ವಜ್ರಂ ತತಕ್ಲ್‌ ( ದೂರ
ವೇಧಿಯಾದ ವಜ್ರಾಯುಧನನ್ನು ನಿರ್ಮಿಸಿದ್ದನು). ವಾಶ್ರಾಃ ಸ್ಕಂದಮಾನಾಃ (ಕರುಗಳ
ಹತ್ತರ ಓಡುತ್ತಿರುವ), ಥೇನವಃ ಇವ ( ಆಕಳುಗಳಂತೆ), ಅಪಃ ( ಧಾರಾವಾಹಿಯಾದ
ಜಲಪ್ರವಾಹಗಳು), ಅಂಜಃ ( ಸುನೇಗದಿಂದ), ಸಮುದ್ರಂ ಅವಜಗ್ನುಃ ( ಸಮುದ್ರದೆಡೆಗೆ
ಹರಿಯತೊಡಗಿದ್ದವು).
ಕಾ. ೨, ಸೂ. ೫, ಮ. ೧೮೧] ಕನ್ನಡ ಅಥರ್ವಣ ವೇದ ೧೩ತ್ಲಿ

ಇಂದ್ರನು ಪರ್ವತದ ಕಾಡುಪ್ರದೇಶದಲ್ಲಿ ಅಡಗಿಕೊಂಡಿರುವ ಶತ್ರುವನ್ನು


ವಧಿಸಿದ್ದನು. . ವಿಶ್ವಕರ್ಮನಾದ ತ್ವೃಷ್ಟಾರನು ಇಂದ್ರನಿಗಾಗಿ ದೂರವೇಧಿಯಾದ
ವಜ್ರಾಯುಧವನ್ನು ನಿರ್ಮಿಸಿದ್ದನು. ಕರುಗಳೆಜಿಗೆ ಓಡುತ್ತಿರುವ ಆಕಳುಗಳಂತೆ,
ಧಾರಾವಾಹಿಯಾದ ಜಲಪ್ರವಾಹಗಳು ಸುವೇಗದಿಂದ ಸಮುದ್ರದೆಡೆಗೆ ಹರಿಯ
ತೊಡಗಿದ್ದವು.” |೬|
' |
363, ಶ1717715 gota avd ಗಾಸಶ್ಟತಾಇಗಿಷತ್ಸ ಪ್ರಕ |
[ | ಗ್‌ |
೫1 AAR ATA TANNA AANA, || © ॥
| |
೧೮೨. ವೃಷಾಯಮಾಣೋಂವೃಣೀತ ಸೋಮಂ ಶ್ರಿಕದ್ರುಕೇಷ್ಟನಿಬತ್‌ ಸುತಸ್ಯ।
| |
ಆ ಸಾಯಕಂ ಮಫನಾದತ್ತ ವಜ್ರಮಹನ್ನೇನಂ

ಪೃಥಮಜಾಮುಹೀನಾಂ 1೭॥

೦ದ್ರನು), ವೃಷಾಯವತಾಣಃ ( ಎತ್ತಿನಂತೆ ವೇಗವುಳ್ಳವನಾಗಿ), ಸೋಮಂ


ಅವೃಣೀತ ( ಸೋಮರಸವನ್ನು ಗ್ರಹಿಸಿದ್ದನು). ತ್ರಿಕದ್ರುಕೇಷು ( ಜ್ಯೋತಿಷ್ಟೋಮ
ಗೋಮೇಧ ಮತ್ತು ಆಯುಗಳೆಂಬ ಹೆಸರುಳ್ಳ ಯಜ್ಞಗಳಲ್ಲಿ), ಸುತಸ್ಯ ಅಪಿಬತ್‌ (ಹನಿ
ಯುವ ಸೋಮರಸವನ್ನು ಪಾನಮಾಡಿದ್ದನು). ಮಘವಾ (ಇಂದ್ರನು), ವಜ್ರಂ ಸಾಯಕಂ
( ವಜ್ರದ ಖಡ್ಗವನ್ನು), ಆ ಅದತ್ತ (ಹಿಡಿದಿದ್ದನು), ( ಮತ್ತು), ಅಹೀನಾಂ( ಶತ್ರುಗಳ),
ಪ್ರಥಮಜಾಂ ಏನಂ ( ಅಗ್ರಗಾಮಿಯಾದ ಇವನನ್ನು), ಅಹನ್‌ ( ಕೊಂದಿದ್ದನು).

ಇಂದ್ರನು ಎತ್ತಿನಂತೆ ವೇಗವುಳ್ಳೆ ವನಾಗಿ ಸೋಮರಸವನ್ನು ಇಚ್ಛಿಸಿದ್ದನು.


ಜ್ಯೋತಿಷ್ಟೋಮ್ಕ ಗೋಮೇಥ ಮತ್ತು ಆಯುಗಳೆಂಬ ಹೆಸರುಳ್ಳೆ ಮೂರೂ

* ಈ ಸೂಕ್ತದಲ್ಲಿಯ ೫, ೬, ೭ ಮಂತ್ರಗಳು ಖುಗ್ರೇದದ, ಪ್ರಥಮ ಮಂಡಲದ


೩ಿ೨ನೇ ಸೂಕ್ತದೊಳಗಿನ ೧, ೨, ೩ ಮಂತ್ರಗಳಾಗಿರುವವು. ಅಲ್ಲಿ ಇವುಗಳ ಅರ್ಥವನ್ನು
ಈ ಪ್ರಕಾರವಾಗಿ ಕೊಟ್ಟಿರುತ್ತದೆ;--
೧೮೦. ವಜ್ರಧಾರಕನಾದ ಇಂದ್ರನು ಮೊದಲು ಯಾವ ಪಠಾಕ್ರವಿದ ಕಾರ್ಯ
ಗಳನ್ಸೈಸಗಿದ್ದನೋ, ಆ ಕಾರ್ಯಗಳ ವರ್ಣನೆಯನ್ನು ನಾನು ಮಾಡುತ್ತೇನೆ. ಇಂದ್ರನು
ಮೇಘವನ್ನು ವಧಿಸಿದ್ದನು, ತರುವಾಯ ಅವನು ಮಳೆಗರೆಸಿದ್ದನು, ಮತ್ತು ಹರಿಯುತ್ತಿ
ರುವ ಪಾರ್ವತೀಯ ನದಿಗಳ ಮಾರ್ಗವನ್ನು ಭಿನ್ನಮಾಡಿದ್ದನು. ೧-೩೨-೧. ಕನ್ನಡ ಯಗ್ವೇದ
ಸಂಹಿತೆ-೧-
ಪುಟ ೮೦ ).
೧೮೧. ಇಂದ್ರನು ಪರ್ವತದ ಮೇಲೆ ಆಶ್ರಿತವಾದ ಮೇಘನನ್ನು ತುಂಡರಿಸಿದ್ದನು-
ನಿಶ್ವಕರ್ಮನಾದ ತೃಷ್ಟಾರನು ಇಂದ್ರನಿಗಾಗಿ ದೂರವೇಧಿಯಾದ ವಜ್ರವನ್ನು ನಿನಿರ್ನಸಿದ್ದನ್ನು
೧೩೪ ಕನ್ನಡ ಅಥರ್ವಣ ವೇದ [ಕಾ. ೨, ಸೂ. ೬, ಮ. ೧೮೨

ಯಜ್ಞಗಳಲ್ಲಿ ಹನಿಯುವ ಸೋಮರಸವನ್ನು ಪಾನಮಾಡಿದ್ದನು. ಧನವಂತನಾದ


ಇಂದ್ರನು ವಜ್ರದ ಖಡ್ಗವನ್ನು ಹಿಡಿದಿದ್ದನು ಮತ್ತು ಅದರಿಂದ ಶತ್ರುಗಳ
ಅಗ್ರಗಾಮಿಯಾದ ವೀರನನ್ನು ಕೊಂದಿದ್ದನು. | ೭॥

ಎರಡನೆಯ ಅನುವಾಕವು
ಸೂಕ್ತ: ೬
ಈ ಸೂಕ್ತದ ದೇವತೆ: ಅಗ್ನಿ; ಯಸಿ: ಶೌಕನ-ಸಂಸತ್ಯಾಮನು.

| | | |
ಪಯ Fad mig SRR ಟುಟ ಟೂ ಟು |
| | ಸ್ನ |
& ನಿ ARE ama fon ೫1 wie ARTA: u 4
| |
೧೮೩. ಸಮಾಸ್ಟ್ವ್ವಾಗ್ಗ ಯತವೋ ವರ್ಧಯಂತು
I |
ಸಂವತ್ಸರಾಯಷಯೋ ಯಾನಿ ಸತ್ಯಾ |
| | |
ಸಂ ದಿನ್ಯೇನ ದೀದಿಹಿ ಕೋಚನೇನ ವಿಶ್ವಾ ಆ ಭಾಜಿ ಪ್ರದಿಶಶ್ವತಸ್ತ್ರ ॥೧॥

ಅಗ್ನೇ ( ಅಗ್ನಿಯೇ), ಸಮಾಃ (ತಿಂಗಳುಗಳೂ), ಖುತವಃ ( ಖುತುಗಳೂ),


ಸಂವತ್ಸರಾಃ ( ವರ್ಷಗಳೂ), ಖುಷಯಃ ( ಮಹರ್ಷಿಗಳೂ), ಯಾನಿ ಸತ್ಯಾ ( ಯಾವವು
ಸನಾತನ-ಸತ್ಯಗಳಾಗಿರುವವೋ, ಅವು), ತ್ವಾ ( ನಿನ್ನನ್ನು), ವರ್ಧಯಂತು (ವರ್ಧಿಸಲಿ).
ದಿವ್ಯೇನ ( ದಿವ್ಯವಾದ), ರೋಚನೇನ ( ಪ್ರಕಾಶದಿಂಡ), ಸಂ ದೀದಿಹಿ ( ಚೆನ್ನಾಗಿ ಯುಕ್ತ
ನಾಗು), (ಮತ್ತು), ಚತಸ್ರಃ ( ನಾಲ್ಕೂ ಬದಿಯಿಂದ), ವಿಶ್ವಾ (ಎಲ್ಲ), ಪ್ರದಿಶಃ
( ಪ್ರದೇಶಗಳನ್ನು ), ಆ ಭಾಜಿ ( ಬೆಳಗಿಸು).
ತರುವಾಯ, ಯಾನ ರೀತಿಯಲ್ಲಿ ಆಕಳುಗಳು ವೇಗವಾಗಿ ತಮ್ಮ ಕರುಗಳಿಡೆಗೆ ಓಡು
ತ್ರನೋ, ಅದೇ ರೀತಿಯಲ್ಲಿ ಧಾರಾವಾಹಿಯಾದ ಜಲಪ್ರವಾಹಗಳು ಸುವೇಗೆದಿಂದ ಸಮುದ್ರ
ದೆಡೆಗೆ ಹರಿಯತೊಡಗಿದ್ದವು. ೧-೩೨-೨.
೧೮೨, ಎತ್ತಿನಂತೆ ವೇಗಸಹಿತನಾಗಿ ಇಂದ್ರನು ಸೋಮವನನ್ನು ಗ್ರಹಿಸಿದ್ದನು.
ತ್ರಿಕದ್ರುಕ-ಯಜ್ಞಗಳಲ್ಲಿ ಅಂದರೆ ಜ್ಯೋತಿಷ್ಟೋಮ, ಗೋಮೇಧೆ ಮತ್ತು ಆಯು ಈ
ನಾಮದೇಯಗಳುಳ್ಳೆ ಯಜ್ಞಗಳಲ್ಲಿ ಹನಿಯುವ ಸೋಮವನನ್ನು ಇಂದ್ರನು ಪಾನಮಾಡಿದ್ದನು
ಧನನಂತನಾದ ಇಂದ್ರನು ವಜ್ರದ ಖಡ್ಗವನ್ನು ಧರಿಸಿ, ಅದರಿಂದ ಅಹಿ ಅಥವಾ ಮೇಘಗಳ
, ಅಗ್ರಜನನ್ನು ತುಂಡರಿಸಿದ್ದನು, ೧-೩೨-೩.
ಕಾ. ೨, ಸೂ. ೬, ಮ. ೧೮೩] ಕನ್ನಡ ಅಥರ್ವಣ ವೇದ ೧೩೫
ಬಾಣಾ

ಅಗ್ನಿಯೇ, ತಿಂಗಳುಗಳೂ, ಖುತುಗಳೂ, ವರ್ಷಗಳೂ ಮಹರ್ಷಿಗೆಳ್ಳೂ,


ಮತ್ತು ಯಾವವು ಸನಾತನವಾದ ಸತ್ಯಗಳಾಗಿರುವವೋ ಅವೆಲ್ಲವೂ ನಿನ್ನನ್ನು
ವರ್ಧಿಸಲಿ. ಇವೆಲ್ಲವುಗಳ ಸಹಾಯದಿಂದ ನೀನು ದಿವ್ಯವಾದ ಪ್ರಕಾಶವನ್ನು ಪಡೆಯುವೆ.
ಆ ಜ್ಞಾನ ಪ್ರಕಾಶದಿಂದ ವಿಶ್ವದ ಎಲ್ಲ ಪ್ರದೇಶಗಳನ್ನೂ ಬೆಳೆಗಿಸಯ್ಯಾ. ೩.

16%, ಫಷ ಇಸ ೫ ಇ ಇತಸಿಷಷ್ತಷ ೫೪ ನಕ dame |


I
“1 ಕ Rergeand ೪ ಪಪ ಪಣ: ಷಾತ ಷಿ | ಇ ॥
|
೧೮೪. ಸಂ ಚೇದೃಸ್ವಾಗ್ಸೇ ಪ್ರ ಚ ವರ್ಧಯೇ
| |
ಮಮುಚ್ಚ ತಿಷ್ಮ ಮಹತೇ ಸೌಭಗಾಯ ।
| |
ಮಾ ತೇ ರಿಷನ್ನುಪಸತ್ತಾರೋ ಅಗ್ಸೇ
| |
ಬ್ರಹ್ಮಾಣಸ್ತೇ ಯಶಸಃ ಸಂತು ಮಾನ್ಯೇ ॥೨॥

ಅಗ್ನೇ ( ಅಗ್ನಿಯೇ), ಸಂ ( ಸರಿಯಾಗಿ), ಇಧ್ಯಸ್ವ (ಪ್ರಕಾಶಿಸು), ಚ ( ಮತ್ತು),


ಇಮಂ ( ಇವನನ್ನು, ನಿನ್ನ ಭಕ್ತನನ್ನು), ಪ್ರ ವರ್ಧೆಯ ( ವೃದ್ಧಿಂಗತನನ್ನಾಗಿ ಮಾಡು ).
ಮಹತೇ ಸೌಭಗಾಯ ( ಮಹಾ ಸೌಭಾಗ್ಯಕ್ಕಾಗಿ), ಉತ್ತಿಷ್ಠ ( ಟೊಂಕಕಟ್ಟಿ ನಿಲ್ಲು).
ಅಗ್ನೇ (ಅಗ್ನಿಯೇ), ತೇ (ನಿನ್ನ), ಉಪಸತ್ತಾರಃ ( ಅನುಯಾಯಿಗಳು), ಮಾರಿಷನ್‌
( ದುರ್ಗತಿಯನ್ನು ಪಡೆಯದಿರಲಿ). ತೇ ( ನಿನ್ನ), ಬ್ರಹ್ಮಾಣಃ ( ಬ್ರಹ್ಮವಾದಿಗಳಾದ
ಭಕ್ತರು), ಯಶಸಃ (ಯಶಸ್ವಿಗಳು), ಸಂತು (ಆಗಲಿ). ಮಾ ಅನ್ಯೇ ( ಬೇರೆಯವರು
ಹಾಗೆ ಆಗದಂತಾಗಳಿ).

ಅಗಿದೇವನೇ, ಸರಿಯಾಗಿ ಪ್ರಕಾಶಿಸಯ್ಯಾ, ನಿನ್ನ ಭಕ್ತನು ಉನ ತಿಯನ್ನು


ಪಡೆಯಲಿ. "ನಮ್ಮಮಹಾ ಸೌಭಾಗ್ಯಕ್ಕಾಗಿ ಟೊಂಕಕಟ್ಟಿಸಿನಿಲ್ಲಯ್ಯಾ. ಅಗ್ನಿಯೇ ನನ್ನೆ
ಅನುಯಾಯಿಗಳೆಂದೂ ದುರ್ಗತಿಯನ್ನು ನಡೆಯದಿರಲಿ ಬ್ರಹ್ಮನಾದಿಗಳಾದ ನಿನ್ನ”
ಭಕ್ತರು ಸದಾ ಯಶಸ್ವಿಗಳಾಗಲಿ, ನನ್ನೆ ಉಪಾಸನೆಯನ್ನು ಮಾಡದನರು ಯಶಸ್ವಿ
ಗಳಾಗದಿರಲಿ. |೨|

46, ಣಿ ಯು ಬಟ್ಟು ಕನಿ Rar a ನಷ ೫೫1 ೫; |

guard ೫೧/718೧ ೫ ಗತ ಸಗರನ 3 1


೧೩೬ ಕನ್ನಡ ಅಥರ್ವಣ ವೇದ [ ಕಾ. 3, ಸೂ. ೬, ಮ. ೧೮೫

|
೧೮೫, ತ್ವಾಮಗ್ಗೇ ವೃಣತೇ ಬ್ರಾಹ್ಮಣಾ ಇಮೇ
| |
ಶಿವೋ ಅಗ್ನೇ ಸಂವರಣೇ ಭವಾ ನಃ!
| |
ಸಪತ್ಸಹಾಗ್ಗೇ ಅಭಿವತಾತಿಜಿದ ಸ್ವೇ ಗಯೇ ಜಾಗೃಹ್ಯಪ್ರಯುಚ್ಛನ್‌ 4

ಅಗ್ನೇ ( ಅಗ್ನಿಯೇ), ಇಮೇ ಬ್ರಾಹ್ಮಣಾಃ ( ಈ ಬ್ರಾಹ್ಮಣರು), ತ್ವಾ ವೈಣತೇ


( ನಿನ್ನನ್ನು ವರಿಸಿರುವರು). ಅಗ್ಗೆ ( ಅಗ್ನಿಯೇ), ನಃ (ನಮ್ಮ), ಸಂವರಣೇ ( ಸರಿಯಾದ
ಆರಿಸುವಿಕೆಯಲ್ಲಿ), ಶಿವಃ ಭವ ( ಕಲ್ಯಾಣಕಾರಕನಾಗಯ್ಯಾ ). ಅಗ್ನೇ ( ಅಗ್ನಿಯೇ),
ಸಪತ್ನಹಾ (ಶತ್ರುಗಳನ್ನು ನಾತಿಸುವಂಥವನೂ), ಅಭಿಮಾತಿಜಿತ್‌ ( ದುರಭಿವತಾನಿಗಳನ್ನು
ಜಯಿಸುವಂಥವನೂ), ಭವ ( ಆಗಯ್ಯಾ).. ಸ್ವೇ ಗಯೇ ( ಸ್ವ-ಸ್ಥಾನದಲ್ಲಿ), ಅಪ್ರಯು
ಚ್ಛನ್‌ ( ಅಪ್ರಯೋಜಕನಾಗದೆ), ಜಾಗೃಹಿ ( ಸದಾ ಜಾಗ್ರತನಾಗಿರು).

ಅಗ್ನಿಯೇ, ಈ ಬ್ರಾಹ್ಮಣರು ನಿನ್ನನ್ನು ವರಿಸಿರುವರು. ಅಗ್ನಿ ದೇವನೇ, ನಾವು


ನಿನ್ನನ್ನು ವರಿಸಿರುವೆವಾದ್ದರಿಂದ ನೀನಾದರೂ ನಮ್ಮ ಕಲ್ಯಾಣಕಾರಕನಾಗಯ್ಯಾ.
ಅಗ್ನಿಯ ನಮ್ಮ ಶತ್ರುಗಳನ್ನು ನಾಶಿಸು ಮತ್ತು ದುರಭಿಮಾನಿಗಳನ್ನು ಜಯಿಸು.
ಮನೆಗೆ ಮಾರಿಯಾಗದೆ ಸದಾ ಜಾಗ್ರತನಾಗಿರಯ್ಯಾ. | ೩ ||
| | | |
168, wim Aad ೫೬ ಔಗಿಗಣ ಔರ ೫೫೫ |
| | ಹ್ಗ | ಹ್‌
ಸತತ! 25ಇ೩ಡಿ51 veers fren ಕಡಲೇ 1 ೪॥
| | | I
೧೮೬. ಸ್ಪತ್ರ್ರೇಣಾಗ್ಗೇ ಸ್ವೇನ ಸಂ ರಭಸ್ವ ಮಿತ್ರೇಣಾಗ್ಗೇ ಮಿತ್ರಧೂ ಯತಸ್ವ।
|
ಸಜಾತಾನಾಂ ಮಧ್ಯಮೇಷ್ಮಾ ರಂಜ್ಞಾಮಗ್ನೇ ವಿಹವ್ಯೋ
ದೀದಿಹೀಹ 1೪॥
| ಅಗ್ನೇ ( ಅಗ್ಲಿಯೇ ), ಸ್ವೇನ ಕ್ಪುತ್ರೇಣ ( ಹಿಂಸೆಯಿಂದ ರಕ್ಷಿಸುವ ನಿನ್ನ ಪರಾಕ್ರಮ
ದಿಂದ), ಸಂ ರಭಸ್ವ (ಸರಿಯಾಗಿ ಉದ್ಯೋಗಶೀಲನಾಗಯ್ಯಾ). ಅಗ್ನೇ ( ಅಗ್ನಿಯೇ ),
ನಿತ್ರೇಣ (ಗೆಳೆಯನೊಂದಿಗೆ), ಮಿತ್ರಧಾ (ಗೆಳೆತನದಿಂದ), ಯತಸ್ವ ( ಯತ್ನಿಸು,
ವ್ಯವಹರಿಸು). ಅಗ್ನೇ ( ಅಗ್ನಿಯೇ), ಸಜಾತಾನಾಂ ( ಜ್ಞಾತಿಬಂಧುಗಳ), ಮಧ್ಯಮ್ಮೆ
( ಮಧ್ಯದಲ್ಲಿ), ಸ್ಕಾಃ ( ವಾಸವಾಗಿರಯ್ಯಾ). ರಾಜ್ಞಾಂ ವಿಹವ್ಯಃ( ರಾಜನ್ಯರ ಆದರಣೀಯ
ನಾಗಿ), ಇಹ (ಇಲ್ಲಿ), ದೀದಿಹಿ ( ಬೆಳಗಯ್ಯಾ).

ಅಗ್ನಿಯ ಹಿಂಸೆಯಿಂದ ರಕ್ಷಿಸುವ ನಿನ್ನ ಸರಾಕ್ರಮದಿಂದ ಯುಕ್ತನಾಗಿ


ನಮ್ಮ ರಕ್ಷಣೆಗಾಗಿ ಸರಿಯಾಗಿ ಉದ್ಯೋಗಶೀಲನಾಗಯ್ಯಾ. ಅಗ್ನಿಜೇನನೇ, ಗೆಳೆಯ
ಕಾ. ೨, ಸೂ. ೭, ಮ. ೧೮೬] ಕನ್ನಡ ಅಥರ್ವಣ ವೇದ ೧೩೭

ನೊಂದಿಗೆ ಗೆಳೆತನದಿಂದ ವರ್ತಿಸಯ್ಯಾ. ಅಗ್ನಿಯೇ, ನಿನ್ನ ಜ್ಞಾತಿಬಂಧುಗಳ ಮಧ್ಯ


ದಲ್ಲಿಯೇ ವಾಸವಾಗಿದ್ದುಕೊಂಡು, ರಾಜನ್ಯರಿಗೂ ಆದರಣೀಯನಾಗಿ ಈ ಲೋಕ
ದಲ್ಲಿ ಪ್ರಕಾಶವನ್ನು ಹರಡಿಸಯ್ಯಾ |೪|
| |
೨643, wa Ae ೫೫ was ಗಾ; ।
| | | | I
fan FA ಯಯ ಮಘ ಮ ಮ ಮೂ CY ql: || ಆ ||

I
೧೮೭. ಅತಿ ನಿಹೋ ಅತಿ ಸೃಧೋತತ್ಯಚಿತ್ತೀರತಿ ದ್ವಿಷಃ।

| | | | |
ವಿಶ್ವಾ ಹ್ಯಗ್ಗೇ ದುರಿತಾ ತರ ತ್ವಮಥಾಸ್ಮಭ್ಯಂ ಸಹನೀರಂ ರಯಿಂ ದಾಃ ॥೫॥

ಅಗ್ನೇ (ಅಗ್ನಿಯೇ), ನಿಹಃ ( ಜಗಳಾಡುವ ಪ್ರನೃತ್ತಿಯನ್ನು), ಅತಿ (ದೂರ


ಗೊಳಿಸು). ಸೃಧಃ ಅತಿ ( ಹಿಂಸಾವೃತ್ತಿಯನ್ನು ದೂರಗೊಳಿಸು). ಅಚಿತ್ತಿಃ ಅತಿ ( ಪಾಪ
ವಾಸನೆಗಳನ್ನು ದೂರಗೊಳಿಸು). ದ್ವಿಷಃ ಅತಿ ( ದ್ವೇಷಭಾವನೆಗಳನ್ನು ದೂರಗೊಳಿಸು )-
ವಿಶ್ವಾ (ಎಲ್ಲ), ಮರಿತಾ ( ಪಾಪಾಚರಣೆಗಳನ್ನು ), ತರ ( ಪಾರಮಾಡು). ಅಥ ( ಮತ್ತು),
ತ್ವಂ (ನೀನು), ಅಸ್ಮಭ್ಯಂ (ನಮಗೆ), ಸಹವೀರಂ ( ವೀರಪುರುಷರೊಂದಿಗಿರುವ),
ರಯಿಂ ( ಮಹತ್ಸಂಪತ್ತನ್ನು), ದಾಃ (ಕರುಣಿಸು).

ಅಗ್ನಿಯೇ, ನಮ್ಮಲ್ಲಿರುವ ಅಥವಾ ಇರದ ಜಗಳಾಡುವ ಪ್ರವೃತ್ತಿಯನ್ನು


ದೂರಗೊಳಿಸು; ಹಿಂಸಾವೃತ್ತಿಯನ್ನು ನಾಶಮಾಡು, ಪಾಸವಾಸನೆಗಳಿನ್ನು ಹೊಡೆ
ಜೋಡಿಸು ಮತ್ತು ನಾವು ಪಾಪಾಚರಣೆಗಳನ್ನು ಮಾಡದಿರುವಂತೆ ನಮ್ಮನ್ನು ಪಾರು
ಮಾಡಯ್ಯಾ. ನೀನು ವೀರಪುರುಷರೊಂದಿಗಿರುವ ಮಹತ್ಸಂಪತ್ತನ್ನು ನಮಗೆ
ಕರುಣಿಸಯ್ಯಾ ||೫ |

ಸೂಕ್ಗ್ಮಃ
po)
&

ಈ ಸೂಕ್ತದ ದೇವತೆ: ಭೈಷಜ್ಯ, ಆಯು ಮತ್ತು ವನಸ್ಪತಿಗಳು; ಯಸಿ: ಅಥರ್ವಾ

M |
166, wafge dam fesse |
| ಕೊ |
adr ಮೋ ಮಟ ಎಟ ಮ ಇ ಉಂ0ತಿ 11॥
ದಿ೩ಆ ಕನ್ನಡ ಅಥರ್ವಣ ನೇದ [ಕಾ.೨,ಸೂ.೭, ಮ. ೧೮

| | | |
೧೮೮. ಅಫುದ್ವಿಷ್ಟು ದೇವಜಾತಾ ನೀರುಚ್ಛಪಥಯೋಪನೀ ।
ಜಾಸ್‌ | Me ]
ಣೈಕ್ಷೀತ್ಸರ್ವಾನ್‌ ಮಚ್ಛಪಥಾ ಅಧಿ Won

ಸಿ (ಪಾಪವನ್ನು ದ್ವೇಷಿಸುವಂಥ), ದೇವಜಾತಾ ( ದೇವತೆಗಳಿಂದ


ಹುಟ್ಟಿದ) ಶಪಥ-ಯೋಪನೀ ( ಶಾಪವನ್ನು ಕೊಡುವ ಪ್ರವೃತ್ತಿಯನ್ನು ದೂರಗೊಳಿಸು
ವಂಥ), ವೀರುತ್‌ ( ಔಷಧಿಯ ಬಳ್ಳಿಯು), ಸರ್ವಾನ್‌ ಶಪಥಾನ್‌ ( ಶಾಪಗಳೆಲ್ಲವನ್ನೂ ),
ಮತ್‌ (ನನ್ನಲ್ಲಿಂದ), ಅಧಿ ಪ್ರಾನೈಕ್ಸೀತ್‌ ( ತೊಳೆದು ಹಾಕುತ್ತದೆ), ಆಪಃ ಮಲಂ
ಇವ (ನೀರು ಕೊಳೆಯನ್ನು ತೊಳೆಯುನಂತೆ):

« ದೂರ್ವೆ” ಯೆಂಬ ಔಷಧಿಯು ಮನಶ್ಯಾಂತಿಯನ್ನು ಕೊಟ್ಟು ಪಾಸವನ್ನು


ಮಾಡುವ ಪ್ರವೃತ್ತಿಯನ್ನು ದೂರಗೊಳಿಸುತ್ತದೆ. ಇದು ಸ್ವರ್ಗೀಯವಾದ ವನಸ್ಪತಿ
ಯಾಗಿದ್ದು, ಸಾಕ್ಸಾತ್‌ ದೇವತೆಗಳೇ ಇದನ್ನು ಹುಟ್ಟಿಸಿರುವರು. ಇದರ ಸೇವನೆಯಿಂದ
ಶಾಪವನ್ನು ಕೊಡುವ ಪ್ರವೃತ್ತಿಯು ಶಾಂತಗೊಂಡು, ಕಡಿಮೆಯಾಗುತ್ತದೆ. ಯಾವ
ರೀತಿಯಿಂದ ನೀರು ಮಲವನ್ನು ತೊಳೆಯುವದೋ, ಅದೇ ರೀತಿಯಲ್ಲಿ ಈ
ದೂರ್ವೆಯು ಶಾಪವನ್ನು ಕೊಡುವ ಭಾವನೆಗಳೆಲ್ಲವನ್ನೂ ನನ್ನಲ್ಲಿಂದ ತೊಳೆದು
ಹಾಕಲಿ. [೧]
| | |
46. ೫೫ ಪರನ; ARN AAA: ೫೪೫೫ ೫; |
| ಇ |

ಬ ಜು ಲ ಬು ಪ್ರಜ RT Il 3
| |
೧೮೯. ಯಶ್ಚ ಸಾಸತ್ಯಃ ಶಪಥೋ ಜಾಮ್ಯಾಃ ಶಪಥಶ್ಚ ಯಃ।
|
ಬ್ರಹ್ಮಾ ಯನ್ಮನ್ಯುತಃ ಶಪಾತ್‌ ಸರ್ವಂ ತನ್ನೋ ಅಥಸ್ಪದಂ ॥೨॥

ಯಃ (ಯಾವುದು), ಸಾಪತ್ನಃ ಶಪಥಃ ( ಶತ್ರುವಿನ ಶಾಪವಾಗಿರುವದೋ),


ಯಃ ( ಯಾವುದು), ಜಾಮ್ಯಾಃ ಶಪಥಃ ( ಹೆಂಗಸಿನ ಶಾಪವಾಗಿರುವದೋ ), ಬ್ರಹ್ಮಾ
( ಬ್ರಹ್ಮನಾದಿಯಾದ ವಿದ್ವಾಂಸನು), ಯತ್‌ ( ಯಾವುದನ್ನು), ಮನ್ಯುತಃ ( ಸಿಟ್ಟಿನಿಂದ),
ಶಪಾತ್‌ ( ಶಸಿಸಿರುನನೋ), ತತ್‌ ಸರ್ವಂ (ಅದೆಲ್ಲವನ್ನೂ) ನಃ ಅಧಸ್ಪದಂ ನಮ್ಮ
ಕೆಳಗಾಗಲಿ ಅರ್ಥಾತ್‌ ನಮಗೆ ತಾಗದಿರಲಿ).

ಯಾವುದು ಶತ್ರುವಿನ ಶಾಪವಾಗಿರುವನೋ, ಯಾವುದು ಹೆಂಗಸಿನ ಶಾಪ


ವಾಗಿರುನದೋ ಮತ್ತು ಯಾವುದನ್ನು ಬ್ರಹ್ಮವಾದಿಯಾದ ವಿದ್ವಾಂಸನು ಸಿಟ್ಟಿನಿಂದ
ಶನಿಸಿರುವನೋ, ಅದಜಿಲ್ಲವೂ ನನುಗೆ ಸ್ಪರ್ಶಿಸದಿರಲಿ. » || ಹ್‌

ಕಾ. ೨, ಸೂ. ೭, ಮ. ೧೯೦] ಕನ್ನಡ ಅಥರ್ವಣ ವೇದ ೧೩೯

io, Ra qgnadd gle erga |


[a ಫ್ರಿ

| [ ಹ | |

aa ಸಕಳ qf ೫: mfg Aad: W 2 1

೧೯೦. ದಿವೋ ಮೂಲಮವತತಂ ಪೃಥಿವ್ಯಾ ಅಧ್ಯೃತ್ತತಂ|


| | (
ತೇನ ಸಹಸ್ರಕಾಂಡೇನ ಪರಿ ಣಃ ಪಾಹಿ ನಿಶ್ವತಃ ॥೨॥

ಮೂಲಂ (ಈ ಕರಿಕೆಯ ಬೇರು), ದಿವಃ (ಸ್ವರ್ಗದಿಂದ), ಅಪತತಃ ( ಅವತರಿ


ಸಲ್ಪಟ್ಟಿರುವದು, ಕೆಳಗೆ ತರಿಸಲ್ಪಟ್ಟಿರುವದು). ಪೃಥಿವ್ಯಾಃ ( ಪೃಥಿನಿಯಿಂದ), ಅಧಿ
ಉತ್ತತಂ (ಮೇಲೆ ಬಂದು ಹರಡಿರುವದು). ತೇನ ಸಹಸ್ರಕಾಂಡೇನ (ಸಾವಿರಾರು
ಕಾಂಡಗಳುಳ್ಳ ಆ ವನಸ್ಪತಿಯ ಸಹಾಯದಿಂದ), ನಃ (ನಮ್ಮನ್ನು), ವಿಶ್ವತಃ (ಎಲ್ಲ
ಕಡೆಗಳಿಂದಲೂ ), ಪರಿ ಪಾಹಿ ( ಸರ್ವತೋಮುಖವಾಗಿ ರಕ್ಷಿಸವ್ವಾ ).

ಈ “ದೂರ್ವೆ” ಯು ಬೇರು ಸ್ವರ್ಗಲೋಕದಿಂದ ಕೆಳಗೆ ತರಲ್ಪಟ್ಟಿರುವದು.


ಈ ವನಸ್ಪತಿಯು ಪೃಥಿನಿಯಿಂದ ಮೇಲಕ್ಕೆ ಬಂದು ನೆಲದ ಮೇಲೆಲ್ಲವೂ ವಿಸ್ತಾರ
ವಾಗಿ ಹೆರಡಿರುವದು. ನಿನ್ನ ಸಾವಿರಾರು ಕಾಂಡಗೆಳಿಂದ ದೂರ್ವಾ-ತಾಯಿಯೇ,
ನಮ್ಮನ್ನು ಎಲ್ಲ ಕಡೆಯಿಂದಲೂ, ಸರ್ವತೋಮುಖವಾಗಿ ರಕ್ತಿಸವ್ವಾ | ೩ ||
I | | I
೪4. aft ai ಟು ಎ ಟು ಟು ಬ oie gad |
I I | |
೫1೫7] am adem ಸಾಕಿಗ್ವಗಾರ್ಗತ7: WW
|
೧೯೧. ಪರಿ ಮಾಂ ಪರಿ ಮೇ ಪ್ರಜಾಂ ಪರಿ ಣಃ ಪಾಹಿ ಯದ್ಧನಂ |
| | |
ಅರಾತಿರ್ನೋ ಮಾ ತಾರೀನ್ಮಾ ನಸ್ತಾರಿಷುರಭಿಮಾತಯಃ ॥೪॥

ಮಾಂ (ನನ್ನನ್ನು), ಪರಿ ಪಾಹಿ (ಚೆನ್ನಾಗಿ ಕಾಪಾಡು) ಮೇ ಪ್ರಜಾಂ ಪರಿ


ಪಾಹಿ (ನನ್ನ ಮಕ್ಕಳನ್ನು ಚೆನ್ನಾಗಿ ರಕ್ಸಿಸು), (ಮತ್ತು) ನ ಯತ್‌ ಧನಂ (ನಮ್ಮ
ಹತ್ತರ ಯಾವ ಸಂಪತ್ತಿರುವದೋ), (ಅದನ್ನು), ಪರಿ ಪಾಹಿ ( ಸಂಠಕ್ಷಿಸು:).' ನಃ
ಅರಾತೀಃ (ನಮ್ಮ ಶತ್ರುಗಳು), ಮಾ ತಾರೀತ್‌ ( ಉನ್ನತಿಯನ್ನು ಹೊಂದದಿರಲಿ),
ನಃ ಅಭಿಮಾತಯಃ ॥( ನಮ್ಮನ್ನು ಆದರಿಸದಿರುವ ದುರಭಿಮಾನಿಗಳು), ಮಾ ತಾರಿಷುಃ
( ಉನ್ನತಿಯನ್ನು ಪಡೆಯದಿರಲಿ).
ದೂರ್ವಾ-ತಾಯಿಯೇ, ನನ್ನನ್ನು ಚೆನ್ನಾಗಿ ಕಾಪಾಡು ನನ್ನ ಮಕ್ಕಳನ್ನು
ಚೆನ್ನಾಗಿ ರಕ್ಷಿಸು ಮತ್ತು ನಮ್ಮ ಹತ್ತರ ಯಾನ ಸಂಸತ್ತಿರುನದೋ ಅದನ್ನು ಸಂರ
೧೪೦ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೮೨ ಮ. ೧೯೧

ಕ್ಲಿಸು. ನಮ್ಮ ಶತ್ರುಗಳು ಉನ್ನತಿಯನ್ನು ಪಡೆಯದಿರಲಿ ಮತ್ತು ನಮ್ಮನ್ನು ಆದರಿಸ


ದಿರುವ ದುರಭಿಮಾನಿಗಳು ಪ್ರಗತಿಪಥದಲ್ಲಿ ಅಗ್ರಗಾಮಿಗಳಾಗದಿರಲಿ.

| | 6 I
QR. Tard ಕಳಳ ೫ ಪ್ರಕ್ಷಕ ಕಸ ಸ; ಸಕ |
| |
gam ge: ಇರ್ತೇಗಿ ಇಡೆ ॥ ಆ ||
| I
೧೯೨. ಶಪ್ತಾರಮೇತು ಶಪಥೋ ಯಃ ಸುಹಾರ್ತ ತೇನ ನಃ ಸಹ ।
| | |
ಚಕ್ಚುರ್ಮಂತ್ರಸ್ಯ ದುರ್ಹಾರ್ದಃ ಪೃಷ್ಟೀರಪಿ ಶೃಣೀಮಸಿ ॥೫॥

ಶಪಥಃ ( ಶಾಪವು), ಶಪ್ತಾರಂ ( ಶಪಿಸುವನನ್ನು), ಏತು ( ಹೋಗಲಿ, ಸೇರಲಿ).


ಯಃ ಸುಹಾರ್ತ ( ಯಾವಾತನು ಸುಹೃದಯನಾಗಿರುವನೋ ), ತೇನ ಸಹ ನಃ ( ಅಂಥವ
ನೊಡನೆ ನಾವು ಸುಹೃದಯರಾಗುತ್ತೇವೆ). ಚಕ್ಸುರ್ಮಂತ್ರಸ್ಯ ( ಕಣ್ಣುಗಳಿಂದ ಕೆಟ್ಟ ಸನ್ನೆ
ಯನ್ನು ತೋರಿಸುವ), ದುರ್ಹಾರ್ದಃ ( ಹೃದಯಶೂನ್ಯನು), ಪೃಷ್ಟ್ರೀಃ ಅಪಿ ( ಬೆನ್ನೆಲಬು
ಗಳನ್ನೂ ಸಹ), ಶೃಜೀಮಸಿ ( ಮುರಿದುಬಿಡೋಣ).

ಯಾವಾತನು ನಮ್ಮನ್ನು ಶವಿಸುತ್ತಾನೋ, ಅಂಥ ದುಷ್ಟನ ಶಾಪವು ನಮಗೆ


ಸೋಂಕದೆ ಆ ದುಷ್ಟ ನನ್ನೇ ಹೋಗಿ ಸೇರಲಿ. ಯಾವಾತನು ನಮ್ಮ ಹತ್ತರ ಗೆಳೆತನ
ದಿಂದಿರುತ್ತಾನೋ, ಆತನೊಡನೆ ನಾವಾದರೂ ಗೆಳೆತನದಿಂದಿರುತ್ತೇವೆ. ಕಣ್ಣುಗಳಿಂದ
ಕೆಟ್ಟ ಸನ್ನೆಯನ್ನು ತೋರಿಸುವ ಹೈದಯಶೂನ್ಯನ ಬೆನ್ನೆಲಬುಗಳನ್ನು ಮುರಿದು
ಬಿಡೋಣ. 1೫॥

ಸೂಕ: ೮
ಈ ಸೂಕ್ತದ ದೇವತೆ; ಯಕ್ಸ್ಕ್ಸನಾಶನವು; ಖುಷಿ: ಆಂಗಿರಸ ಭೃಗುವು.

| | |
ಭು ಟು qd ain aE . i

| | |
fa ಮು ಯು ಟು ಟಜೂ` | 1॥
| |
ರ್ಗ೩, ಉದಗಾತಾಂ ಭಗವತೀ ನಿಚ್ಛತೌ ನಾಮ ತಾರಳೇ |

ನಿ ಶ್ರೇತ್ರಿಯಸ್ಕ ಮುಂಚತಾಮಥನುಂ ಸಾಕನುತ್ತನುಂ non


| |
ಕಾ. ೨, ಸೂಲ, ಮ. ೧೯೩] ಕನ್ನಡ ಅಥರ್ವಣ ನೇದ ೧೪೧

ಭಗವತೀ (ತುಳಸೀ), ತಾರಕೇ ನಾಮ (ತಾರಕೆಗಳೆಂಬ), ವಿಚ ತೌ ( ದಿವ್ಯೌಷಧಿ


ಗಳು), ಉದಗಾತಾಂ ( ನೆಲದಲ್ಲಿ ಹುಟ್ಟಿರುವವು ). ( ಇವೆರಡೂ ಔಷಧಿಗಳು ಸ ಕತ್ರಿ
ಯಸ್ಯ ( ಆನುವಂತಿಕವಾದ ರೋಗದ), RT RA ಶರೀರದ ಕೆಳಬದಿಯಲ್ಲಿ
ರುವ 1 ಅಥವಾ), ಉತ್ತಮಂ ( ಉತ್ತಮವಾದ, ಶರೀರದ ಮೇಲುಗಡೆಯಲ್ಲಿರುವ)
ಪಾಶಂ ( ಬಂಧನವನ್ನು ), ವಿಮುಂಚತಾಂ ( ಬಿಡಿಸಲಿ ).

ತುಳಸೀಗಿಡ್‌ ಮತ್ತು “ತಾರಕಾಕ್ತಿ” ವನಸ್ಸ ತಿಗಳೆಂಬ ಈ ಎರಡು ದಿವ್ಯೌಸಧಿ


ಗಳು ಪೃಥ್ವಿಯಲ್ಲಿಂದ ಮೇಲಕ್ಕೆ ಬಂದಿರುತ್ತವೆ. 'ಾಷಿಕಕನ ದಿವ್ಯೌಷಧಿಗಳು ನ
ವಂಶಿ ಕವಾಗಿ ಶರೀರದಲ್ಲಿ ಬಂದಿರುವ ರೋಗದ ಶಕ್ತಿಹೀನವಾದ "ವಾಶವನ್ನಾಗಲಿ,
ಶಕ್ತಿಯುಕ್ತವಾದ ಪಾಶವನ್ನಾಗಿ ಬಿಡಿಸಲಿ. |A |

4೪ ಬಟ ರಾತ್ತಾತಇಳತಸತಗಡಾಸಗ: |

ತೇ “ಯ ಫಿಗಿಸಸ್ತಾತಕ್ತ ಬ.
| | |
೧೯೪. ಅಪೇಯಂ ರಾತ್ರ್ಯುಚ್ಛತ್ವಪೋಚ್ಛಂತ್ವಭಿಕೃತ್ವರೀಃ _
|
ವೀರುತ್ಕ್ಬೇತ್ರಿ ಯನಾಶನ್ಯಪ ಸ್ನೇತ್ರಿಯಮಂಚ್ಛತು ॥೨॥

ಇಯಂ ರಾತ್ರೀ ( ಈ ರಾತ್ರಿಯು), ಅಪ ಉಚ್ಛತು ( ದೂರ ಹೋಗಲಿ). ಅಭಿ


ಕೃತ್ವರೀಃ ( ಸರ್ವ ನಿಧವಾಗಿಯೂ ಬಾ ಬಾ ರಾತ್ರಿ ಸಂಚಾರಿ ವನ್ಯ ಜೀವ ಜಂತು
ಗಳು), ಅಪೋ ಚ್ಛಂತು ( ದೂರ ತೊಲಗಲಿ). ಕ್ರೇತ್ರಿಯನಾಶಿನೀ ನೀರುತ್‌ (ಶರೀರದಲ್ಲಿ
ರುವ ರೋಗವನ್ನು ನಾಶಗೊಳಿಸುವ ಈ ಗಿಡವು), ಸ್ಸೇತ್ರಿಯಂ ( ಆನುವಂಶಿಕವಾಗಿ ಬಂದಿ
ರುವ ಕೋಗವನ್ನು)) ಅಪ ಉಚ್ಛ ತು( ici ನಷ್ಟಗೊಳಿಸಲಿ). ೬

* ಭಗವತೀ, ತುಳಸೀ, . ವೈಷ್ಣವೀ,


ಳೆ ಣ
ಅಪರಾಜಿತಾ, ಲಘು ಶತಾವರೀ, ವಿಷುಣ
ಕ್ರಾಂತಾ. ( ಸಾತವಳೇಕರ).
ಕ್ಯ ತಾರಕ, ದೇವತಾಡವೃಕ್ಸ, ಇಂದ್ರವಾರುಣೀ, ಪತ್ರಕ್ಸಾರ, ಮೋತೀ, ( ಸಾತ
ವಳೇಕರ).
1 ಅಭಿಕೃತ್ವರೀಃ, ಅಂದರೆ ಪರಿಷ್ಕೃತ ಪ್ರಾಣವಾಯುನಿನಪ್ರವಾಹಗಳೆಂದು ಗ್ರಹಿಸಿ
ದರೆ ಈ ಮಂತ್ರದ ಅರ್ಥವನ್ನು ಈ ರೀತಿಯಲ್ಲಿ ಮಾಡಬಹುದು- “ರೋಗಗಳೆಲ್ಲವೂ ರಾತ್ರಿಯ
ಕಾಲದಲ್ಲಿಯೇ ಮಾಯವಾಗುತ್ತವೆ. ಅಂಥ ರಾತ್ರಿಯು ಕ್ಸೇತ್ರಿಯರೋಗವನ್ನು ದೂರ
ಗೊಳಿಸಲಿ. ಹಗಲಿಗಿಂತ ರಾತ್ರಿಯಲ್ಲಿಯೇ ಪ್ರಾಣವಾಯುವಿನ ಪ್ರವಾಹಗಳು ಶುದ್ಧವಾಗಿ
ರುನವಾದ್ದರಿಂದ ಈ ಪ್ರವಾಹಗಳೂ ಈ ರೋಗವನ್ನು ದೂರಗೊಳಿಸಲಿ. ಇವೆಲ್ಲವುಗಳ
ಸಹಾಯದಿಂದ ಈ ವನಸ್ಸತಿಯಾದರೂ ಈ ರೋಗವನ್ನು ದೂರಗೊಳಿಸಲಿ.? ( ಸಂಪಾದಕ).
೧೪೨ ಕನ್ನಡ ಅಥರ್ವಣ ವೇದ [(ಕಾ.೨, ಸೂ, ೮, ಮೆ. ೧

ರಾತ್ರಿಯು ಹೋಗಿ ದಿನ ಬೆಳಗಾದ ಮೇಲೆ ರಾತ್ರಿ ಸಂಚಾರಿ ಜೀವಜಂತುಗೆಳು


ದೂರ ತೊಲಗುವಂತೆ, ಈ ಅಮೂಲ್ಯವಾದ ವನಸ್ಪತಿಜನ್ಯ ಔಸಧಿಯ ಪ್ರಯೋಗದ
ಮೂಲಕ ಶರೀರದ ರೋಗಗಳೆಲ್ಲವೂ ದೂರ ಹೋಗುವವು. |೨ |

೪ ಟ, sm ಇಸ ಕ ಪ Rea Rafa |

ಕಸ ಸ (್ಪ' ಗಿ ಪಕ್ಷ WW 2 W

೧೯೫, ಬಭ್ರೋರರ್ಜುನಕಾಂಡಸ್ಯ ಯವಸ್ಯ ತೇ ಪಲಾಲ್ಯಾ ತಿಲಸ್ಯ ತಿಲಪಿಂಜಾ ।

ನೀರುತ್‌ ಕ್ಷೇತ್ರಿಯನಾಶನ್ಮಪ ಕ್ಷೇತ್ರಿಯ ಮುಚ್ಛತು 4

ಬಭ್ರೋಃ ( ಗೊಬ್ಬರ ಬಣ್ಣದ ), ಅರ್ಜುನಕಾಂಡಸ್ಯ ( ಬಿಳೇ ಬಣ್ಣದ ದೇಂಟುಳ್ಳ)


ಯವಸ್ಯ ( ಜವೆಗೋದಿಯ), ಪಲಾಲ್ಯಾ ( ಹೊಟ್ಟಿನಿಂದಲೂ), ತಿಲಸ್ಯ ( ಎಳ್ಳಿನ
ಗಿಡದ), ತಿಲಪಿಂಜ್ಯಾ ( ಎಳ್ಳಿನ ಗುಚ್ಛದಿಂದಲೂ ), ನೀರೆತ್ತಿ ಜಸ

ಗೊಬ್ಬರಬಣ್ಣದ ಮತ್ತು ಬಿಳೇಬಣ್ಣದ ದೇಂಟುಳ್ಳೆ ಗಿಡದ ಮೇಲಿರುವ


ಜನೆಗೋದಿಯ ಹೊಚ್ಚಿನಿಂದಲೂ, ಎಳ್ಳಿನ ಗಿಡದ ಮೇಲಿರುವ ಎಳ್ಳಿನ ಗುಚ್ಛ
ದಿಂದಲೂ ತಯಾರಿಸಿದ ಪಾನೀಯದ ಸಹಾಯದಿಂದ ಈ ದಿವ್ಯವಾದ ವನಸ್ಪತಿಯು
ಆನುವಂಶಿಕವಾಗಿ ಬಂದಿರುವ ಕ್ಲೇತ್ರಿಯ ರೋಗವನ್ನು ದೂರಗೊಳಿಸಲಿ. ||೩ ||

1೧೩, ಸಾ ತಾಸ! ನ ಶೀರಾ: |

ತೆ! ನಿಣಿಸತರ್ಗಇಳ ಫಿಗೀಣ್ಷಾಪಕ RT

|
| | |
೧೯. ನಮಸ್ತೇ ಲಾಂಗಲೇಭ್ಯೋ ನಮ ಈಸಷಾಯುಗೇಭ್ಯಃ ।
| |
ನೀರುತ್‌ ಸ್ಷೇತ್ರಿಯನಾಶನ್ಯಪ ಕ್ಷೇಕ್ರಿಯಮುಚ್ಛತು ॥ ೪॥

ತೇ (ನಿನ್ನ), ಲಾಂಗಲೇಭ್ಯಃ (ನೇಗಿಲುಗಳಿಗೆ) ನಮಃ ( ನಮಸ್ಕಾರವು).


ಈಷಾಯುಗೇಭ್ಯಃ (ನೇಗಿಲುಗಳ ಹಲಿಗೆಗಳಿಗೆ), ನಮಃ (ನಮಸ್ಕಾರವು). ....
ನಿನ್ನ ನೇಗಿಲುಗಳಿಗ್ಕ, ನೇಗಿಲುಗಳ ಹೆಲಿಗೆಗಳಿಗೂ ನಮಸ್ಕಾರವು. ಇವುಗಳ
ಸಹಾಯದಿಂದ ಉತ್ಪನ್ನವಾಗುವ ವನಸ್ಸ್ಪತಿಯು ಆನುವಂಶಿಕವಾಗಿ ಬಂದಿರುವ
ಶರೀರದ ರೋಗವನ್ನು ದೂರಗೊಳಿಸಲಿ, ॥೪॥
ಕಾ. ೨, ಸೂ. ೯, ಮ, ೧೯೭] ಕನ್ನಡ ಅಥರ್ವಣ ವೇದ ೧೪೩

| I
449, a: aa ಸನ: ಸಾಕಿ ಗತ; |
| | | I |
aa: Qe ಇತು eq fama AAS w 4 ||
| |
೧೯೭, ನಮಃ ಸನಿಸ್ರಸಾಕ್ಷೇಭ್ಳ್ಯೋ ನಮಃ ಸಂದೇಶ್ಯೇ/ಭ್ಯಃ ।
ತಾ ರಾ

| | |
ನಮಃ ಸ್ಷೇತ್ರಸ್ಯ ಪತಯೇ ನೀರುತ್‌ ಕ್ಲೇತ್ರಿಯನಾಶನೃಪ

|
ಕ್ಷೇತ್ರಿಯಮುಚ್ಛತು I೫ ॥

ಸನಿಸ್ರಸಾಕ್ಸ್ಟೇಭ್ಯಃ (ನೀರಿನ ಕಾಲುವೆಗಳನ್ನು ಪ್ರೆವಾಹಿತಗೊಳಿಸುವ ಅಕ್ಬಗಳಿಗೆ),


ನಮಃ ( ನಮಸ್ಕಾರವು). ಸಂದೇಶ್ಯೇಭ್ಯಃ ನಮಃ ( ಸಂದೇಶವನ್ನು ಹರಡುವಂಥವರಿಗೆ
ನಮಸ್ಕಾರವು). ಕೇತ್ರಸ್ಯ ಪತಯೇ ನಮಃ (ಸ್ಪೇತ್ರದ ಪತಿಯಾದ ಭೂಸ್ವಾಮಿಗೆ
ನಮಸ್ಕಾರವು). ನೀರುತ್‌ ....

ನೀರಿನ ಕಾಲುನೆಗೆಳನ್ನು ತುಂಬಿ ಅದರಿಂದ್ರ ಈ ವನಸ್ಸತಿಯು ಉತ್ಪನ್ನ


ವಾಗುವ, ಗಡ್ಡೆಗಳಿಗೆ ನೀರನ್ನುಣಿಸುವ ರಾಟಾಳಗಳಿಗೆ ನಮಸ್ಕಾರವು. ಈ ವನಸ್ಪ
ತಿಯ ಬಗ್ಗೆ ನಾವು ಮಾಡಿದ ಶೋಧದ ಸಂಗತಿಯನ್ನು ಜನತೆಯಲ್ಲಿ ಪ್ರಸಾರಗೊಳಿ
ಸುವ ಸಂದೇಶ್ಯರಿಗೂ ನನ್ನ ನಮಸ್ಕಾರವು. ಅದರಂತೆಯೇ, ಕ್ಷೇತ್ರಪತಿಯಾಗಿ
ಈ ದಿವ್ಯ ವನಸ್ಪತಿಯನ್ನುER ಶಾಸ್ತ್ರೀಯ ರೀತಿಯಲ್ಲಿ ಬೆಳೆಸಲು ಆಸ್ಪದಕೊಟ್ಟ
ಭೂಸ್ವಾನಿಗೂ ನಾನು ನಮಸ್ಕಾರ 'ಮಾಡುತ್ತೇನೆ. ಈ ವನಸ್ಪತಿಯು ಆನು
ನಂಶಿಕವಾಗಿ ಬರುವಂಥ ಶರೀರದ ರೋಗವನ್ನು ದೂರಗೊಳಿಸಲಿ. | ೫ ||

ಸೂಕ್ತ: ೯

ಈ ಸೂಕ್ತದ ದೇವತೆ: ಯಕ್ಸ್ಯ್ಮನಾಶನ-ನನಸ್ಪತಿಯು; ಯುಸಿ: ಅಂಗಿರಸ ಭೃಗುವು

| | al |

146, ಕಣ ಮೆ we me ಇಡಿ ಇತ್ತೆ so ಇಷ್ಟ |

wit gf mead dari Siege i9


೧೪೪ ಕನ್ನಡ ಅಥರ್ವಣ ವೇದ [ ಕಾ. ೨, ಸೂ, ೯, ಮ, ೧೯೪

| | |
೧೯೮. ದಶವೃಕ್ಷ ಮುಂಚೇಮಂ ರಕ್ಷಸೋ ಗ್ರಾಹ್ಯಾ ಅಧಿ ಯೈನಂ ಜಗ್ರಾಹ

| |

@ ತಾ. ಏನಂ ವನಸ್ಪತೇ ಜೀವಾನಾಂ ಲೋಕಮುನ್ನಯ oH

ದಶವೃಕ್ಸು (ದಶವೃಕ್ಪನೆಂಬ ಹೆಸರಿನ ವನಸ್ಪತಿಯೇ), ಯಾ ( ಯಾವ ಸಂಧಿವಾತ


ರೋಗವು) ಏನಂ ( ಈತನನ್ನು, ಈ ಮನುಷ್ಯನನ್ನು ), ಪರ್ವಸು ( ಶರೀರದ ಸಂದುಗಳಲ್ಲಿ),
ಜಗ್ರಾಹ ( ಹಿಡಿದುಕೊಂಡಿರುವದೋ), ( ಅಂಥ) : ಗ್ರಾಹ್ಯಾಃ ರಸ್ಸಸಃ (ಸಂಧಿವಾತ
ರೋಗದಿಂದ), ಇಮಂ ಮುಂಚ ( ಈತನನ್ನು ಮುಕ್ತಗೊಳಿಸು). ಅಥೋ ( ಇನ್ನು
ಮುಂದೆ), ವನಸ್ಪತೇ ( ನನಸ್ಪತಿಯೇ ), ಏನಂ ( ಈತನನ್ನು), ಜೀವಾನಾಂ ಲೋಕಂ
( ಉಳಿದ ಜೀವರಾಶಿಗಳು ವಾಸವಾಗುವ ಮಟ್ಟಿ ಕ್ಕೆ), ಉನ್ನಯ (ಮೇಲಕ್ಕೇರಿಸು).

ದಶವೃಕ್ಷವೇ ಯಾವ ಸಂಧಿವಾತಕೋಗವು ಈ ಮನುಷ್ಯನನ್ನು ಈತನ


ಸಂದು-ಸಂದುಗಳಲ್ಲಿ ಹಿಡಿದುಕೊಂಡಿರುವದೋ, ಅಂಥ ಆ. ಸೆಂಧಿನಾತರೋಗದಿಂದ
ಈತನನ್ನು ಮುಕ್ತಗೊಳಿಸು. ಆ ಮೇಲೆ ಈ ಮಾನವನು ಉಳಿದವರಂತೆಯೇ
ನಕ್ಕು-ನಲಿದಾಡಿ ಬಾಳಿ ಅವರ ಮಟ್ಟಕ್ಕೆ ಬರುವಂತೆ ಈತನನ್ನು ಉನ್ನತನನ್ನಾಗಿ
ಮಾಡು. | A ||

Qe. wimg Maal Maa |


| ಎ [2

| pe ಸ H |
egg gai Rar got ಇ wna: ॥ ೫ ||
| |
೧೯. ಆಗಾದುದಗಾದಯಂ ಜೀವಾನಾಂ ವ್ರಾತಮಪ್ಯಗಾತ್‌।
| | | I
ಅಭೂದು ಪುತ್ರಾಣಾಂ ಪಿತಾ ನೃಣಾಂ ಚ ಭಗವತ್ತಮಃ ॥೨॥

ಅಯಂ ( ಈತನು), ಜೀವಾನಾಂ ವ್ರಾತಂ ಅಗಾತ್‌, ಆಗಾತ, ಉದಗಾತ್‌


( ಮಾನವರ ಸಮಾಜದಲ್ಲಿ ಬಂದು ಮುಟ್ಟುವನು ). ( ಈತನು), ಪುತ್ರಾಣಾಂ ( ಮಕ್ಕಳ),
ಪಿತಾ ( ತಂದೆಯು), ಅಭೂತ್‌ (ಆಗಿರುವನು), ಚ (ಮತ್ತು), ನೃಣಾಂ ಭಗವತ್ತಮಃ
( ಮಾನವರಲ್ಲಿ ಪರಮ ಭಾಗ್ಯಶಾಲಿಯಾಗಿರುವನು).

ಸಂಧಿವಾತದಿಂದ ಮುಕ್ತನಾಗಿ, ತನ್ನ ಆರೋಗ್ಯವನ್ನು ಮರಳಿ ಪಡೆದ ಈ


ಮುನುಸ್ಯನು ಲೋಕಸಮಾಜದಲ್ಲಿ ತನ್ನ ಎಲ್ಲ ಕರ್ತವ್ಯಗಳನ್ನು ಸರಿಯಾಗಿ ನೆರವೇರಿ
ಸಲು ಸಮರ್ಥನಾಗಿರುವನು, ರೋಗಮುಕ್ತನಾದ ಮೇಲೆ ಈತನು ಮಕ್ಕಳ ತಂಜಿ
ಕಾ. ೨, ಸೂ. ೯ ಮ. ೧೯೯] ಕನ್ನಡ ಅಥರ್ವಣ ನೇದ ೧೪೫

ಯಾಗುತ್ತಾನೆ. ಮತ್ತು ಉಳಿದೆಲ್ಲ ರೀತಿಗಳಲ್ಲಿ ಸರ್ವ ಮಾನವರಲ್ಲಿಯೇ ಪರಮ


ಭಾಗ್ಯಶಾಲಿಯಾಗುತ್ತಾನೆ. |೨॥
| | |
oo, efidivanaaafy sage HN ।
- | | | |
ಮು ee ಒಟ ಬಟ ಇ ಬಟು. 130
| | | |
೨೦೦. ಅಧೀತೀರಧ್ಯಗಾದಯಮಧಿ ಜೀವಪುರಾ ಅಗನ ।
| | |
ಶತಂ ಹ್ಯಸ್ಯ ಭಿಷಜಃ ಸಹಸ್ಪಮುತ ನೀರುದಃ 4

ಅಯಂ ( ಈತನು), ಅಧೀತಿಃ ಅಧ್ಯಗಾತ್‌ ( ಮನೋವಾಂಳಘಿತಗಳನ್ನೆಲ್ಲಾ


ದೊರಕಿಸಿರುವನು). ಜೀವಪುರಾಃ ಅಧಿ ಅಗನ್‌ ( ಜೀವನಾವಶ್ಯಕವಾದ ವಸ್ತುಗಳನ್ನೆಲ್ಲಾ
ಸಂಪಾದಿಸಿರುವನು ). ಹ ( ಯಾಕೆಂದರೆ), ಅಸ್ಕ ಶತಂ ಭಿಷಜಃ ( ಇದರ, ಈ ರೋಗದ
ನಿವಾರಣೆ ಮಾಡುವ ನೂರಾರು ವೈದ್ಯರಿರುವರು ); ಉತ ( ಮತ್ತು ), ಸಹಸ್ರಂ ನೀರುಧಃ
( ಸಾವಿರಾರು ಔಷಧಗಳಿರುವವು).

ಸಂಧಿವಾತದಿಂದ ಮುಕ್ತನಾಗಿ ತನ್ನ ಆರೋಗ್ಯವನ್ನು ಮರಳಿ ಪಡೆದ ಈ


ಮನುಷ್ಯನು ತನ್ನ ಜೀವನದಲ್ಲಿಯ ಮನೋವಾಂಘಿತಗಳನ್ನೆಲ್ಲಾ ಸಂಪಾದಿಸುತ್ತಾನೆ
ಮತ್ತು ಜೀವನಾನಶ್ಯಕವಾದ ವಸ್ತುಗಳನ್ನೆಲ್ಲಾ ದೊರಕಿಸುತ್ತಾನೆ. ಯಾಕೆಂದರೆ ಈ
ಕೋಗವೇನೂ ಅಸಾಧ್ಯವಲ್ಲ: ಇದನ್ನು ನಿವಾರಿಸಲು ನೊರಾರು ವೈದ್ಯರೂ
ಸಾವಿರಾರು ನನಸ್ಪತಿಜನ್ಯ ಔಷಧಗಳೂ ವರ್ತಮಾನವಾಗಿರುವವು. | a ||

ಸನಿ ಸೆಗಿಷಣಿಸನ ೫ರ ತಕ ಕಸ: |

ಇಗ ಸ ಔನ ಸಂಗ ಆಗು ಗ Ww u

೨೦೧. ದೇವಾಸ್ತೆ( ಚೀತಿಮನಿದನ್‌ ಬಬ್ರಹ್ಮಾಣ ಉತ ನೀರುಧಃ |

ಚೀತಿಂ ತೇ ವಿಶ್ವೇ ದೇವಾ ಅನಿದನ್‌ ಭೂಮ್ಯಾಮಧಿ ॥೪॥

ದೇವಾಃ (ದೇವತೆಗಳು ಅಥವಾ ದಿವ್ಯ ಜ್ಞಾನಿಗಳು), ಬ್ರಹ್ಮಾಣಃ ( ಬ್ರಾಹ್ಮಣರು),


ಉತ (ಮತ್ತು) ವೀರುಧಃ (ಔಷಧಿಗಳು), ತ (ನಿನ್ನ), ಚೀತಿಂ (ಔಷಧಿಗಳ ಪ್ರಯೋಗ,
ಅವುಗಳ ಉಪಯೋಗ ಮತ್ತು ಯೋಗಗಳನ್ನು), ಅನಿದನ್‌ ( ತಿಳಿದಿರುವರು). ವಿಶ್ವ
ದೇವಾಃ (ಎಲ್ಲ ದೇವತೆಗಳು) ಭೂಮ್ಯಾಂ ಅಧಿ (ಭೊಮಿಯ ಮೇಲೆ).
೧೪೬ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೦, ಮ. ೨೦೧

ದಶವೃಕ್ಷವೇ, ದಿವ್ಯಜ್ಞಾನಿಗಳಾದ ಬ್ರಾಹ್ಮಣರು ನಿನ್ನ ಔಷಧಿಗಳನ್ನೂ


ಅವುಗಳ ಯೋಗ, ಪ್ರಯೋಗ, ಉಪಯೋಗ ಮೊದಲಾದವುಗಳನ್ನೂ ತಿಳಿದಿರುವರು.
ಅಸೇ ರೀತಿಯಲ್ಲಿ, ಎಲ್ಲ ದೇವತೆಗಳೂ ಭೂಮಿಯ ಮೇಲೆ ಹುಟ್ಟುವ ನಿನ್ನೆ ಔಷಧಗಳ
ಯೋಗ, ಪ್ರಯೋಗ, ಉಸಯೋಗ ಮೊದಲಾದವುಗಳನ್ನೂ ತಿಳಿರುವರು. ||೪ |

I |
RoR. ಇಜತಗ ಇ Mod ಇ ಇತ gas: |
| | | | |
ಷ ಟು ಕ್ರಾ Ae graf ಕ್ತಿ: ॥ ಆ ॥|
|
೨೦೨, ಯಶ್ಚಕಾರ ಸ ನಿಷ್ಕರತ*್‌ ಸ ಏವ ಸುಭಿಷಕ್ಕಮಃ ।

ಸ ಏವ ತುಭ್ಯಂ ಭೇಷಜಾನಿ ಕೃಣನದ್ಭಿ ಷಜಾ ತುಟ; ॥೫॥

ಯಃ ಚಕಾರ ( ಯಾವಾತನು ಮಾಡುತ್ತಾನೋ), ಸಃ ನಿಷ್ಕರತ್‌ ( ಅವನು


ಯಾವದೇ ನಿಷ್ಕರ್ಷೆಗೆ ಬರುತ್ತಾನೆ), (ಮತ್ತು), ಸಃ ಏವ (ಅವನೇ), ಸು-ಭಿಷಕ್‌-ತಮಃ
(ನಿಷ್ಣಾತರಾದ ನೈದ್ಯರಲ್ಲಿ ಶ್ರೇಷ್ಠನು); ಸಃ ಏವ ( ಅವನೇ), ಶುಚಿಃ ( ಪವಿತ್ರನು). ( ಅಂಥ
ವೈದ್ಯನು), ತುಭ್ಯಂ ( ನಿನಗಾಗಿ), ಭಿಷಜಾ ( ವೈದ್ಯರಿಂದ), ಭೇಷಜಾನಿ ( ಔಷಧಿಗಳನ್ನು),
ಕೃಣವತ್‌' ( ತಯಾರಿಸುವನು).

ಚಸಧಗಳೆ ಯೋಗ, ಪ್ರಯೋಗ, ಮತ್ತು ಉಪಯೋಗೆ ಮೊದಲಾದವುಗಳನ್ನು


ತಿಳಿದಂಥವನೂ, ದಿವ್ಯಜ್ಞಾನಿಯೂ ಆದ ಬ್ರಾಹ್ಮಣನು ಪ್ರತಿನಿತ್ಯವೂ ತನ್ನ
ಕೈಯಿಂದಲೇ ಇವೆಲ್ಲವುಗಳ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರೆ ಮಾತ್ರವೇ
ಆತನು ನಿಷ್ಣಾತರಾದ ವೈದ್ಯರಲ್ಲಿಯೇ ಶ್ರೇಸ್ಕನೂ, ಶುಚಿರ್ಭೂತನೂ ಆಗುತ್ತಾನೆ.
ಅಂಥ ವೈದ್ಯನು ತನ್ನ ಕೈಕೆಳಗಿರುವ ಬೇರೆ ವೈದ್ಯರಿಂದಲೂ ಅತ್ಯುತ್ತಮವಾದ ಔಷಧ
ಗಳನ್ನು ತಯಾರಿಸುವಂಥವನಾಗುತ್ತಾನೆ. |೫ |

ಸೂಕ್ಕ : ೧೦
ಈ ಸೂಕ್ತದ ದೇವತೆ: ನಿರೃತಿಯು, ದ್ಯಾವಾಪೃಥಿನಿಗಳು ಮತ್ತು ನಾನಾ ದೇವತೆಗಳು;
ಯೆಷಿ : ಅಂಗಿರಸ-ಭೃಗುವು.

ಇಂ. ಬ್ಬ Rim ತಳಿತ Fi gait ene ame 1

oe sema wR RA | wh
ಕಾ. ೨, ಸೂ, ೧೦, ಮ. ೨೦೩] ಕನ್ನಡ ಅಥರ್ವಣ ವೇದ ೧೪೭

೨೦೩. "ತ್ರಿಯಾತ್ತ್ಯಾ ನಿರ್ಯತ್ಯಾ ಜಾನಿಶಂಸಾದ್‌


₹4
|
| | |
ದು ಹೋ ಮುಂಚಾಮಿ ವರುಣಸ್ಯ ಪಾಶಾತ್‌ ।

|
ಅನಾಗಸಂ ಬ್ರಹ್ಮಣಾ ತ್ವಾ ಕೃಣೋಮಿ
| |
ಶಿವೇ ತೇ ದ್ಯಾವಾಪೃಥಿನೀ ಉಭೇ ಸ್ತಾಮ್‌ oN

ತ್ವಾ (ನಿನ್ನನ್ನು), ಕ್ಲೇತ್ರಿಯಾತ್‌ ( ಆನುವಂಶಿಕವಾಗಿ ಶರೀರದಲ್ಲಿ ಬಂದಿರುವ


ರೋಗದಿಂದ), ನಿರ್ಯತ್ಯಾಃ ( ಸತ್ಯನಿಯಮಗಳನ್ನು ಪಾಲಿಸದಿರುವದರಿಂದ. ಉಂಟಾಗುವ
ದುರವಸ್ಥೆ ಗಳಿಂದ), ಜಾಮಿು-ಶಂಸಾತ್‌ ( ದಾಯಾದಿಗಳ ಮೂಲಕವಾಗಿ ಬರುವ ದುಸ್ಕೀರ್ತಿ
ಯಿಂದ ಅಥವಾ ಹೆಂಗಸಿನ ಮೂಲಕವಾಗಿ ಬರುವ ಕಲಂಕದಿಂದ), ದ್ರುಹಃ ( ದ್ರೋಹದಿಂದ
ಅಥವಾ ವಿಶ್ವಾಸಘಾತದಿಂದ), ವರುಣಸ್ಯ ಪಾಶಾತ್‌ ( ಪರಮೇಶ್ವರನ ಪಾಶದಿಂದ" )»
ಮುಂಚಾಮಿ ( ಬಿಡಿಸುತ್ತೇನೆ). ತ್ವಾ (ನನ್ನನ್ನು), ಬ್ರಹ್ಮಣಾ ( ಬ್ರಹ್ಮಜ್ಞಾನದ ಸಹಾಯ
ದಿಂದ), ಅನಾಗಸಂ ಕೃಣೋಮಿ ( ದೋಷರಹಿತನನ್ನಾಗಿ ಮಾಡುತ್ತೇನೆ). 'ಉಭೇ ದ್ಯಾವಾ
ಪೃಥಿವೀ ( ದ್ಯಾವಾ-ಪೃಥಿನಿಗಳೆರಡೂ), ತೇ (ನಿನಗಾಗಿ), ಶಿವೇ ಸ್ತಾನ್‌ ( ಕಲ್ಯಾಣವನ್ನು
ತರುವಂಥವುಗಳಾಗಲಿ).

ಆನುವಂಶಿಕವಾಗಿ ಶರೀರದಲ್ಲಿ ಬಂದಿರುವ ರೋಗೆದಿಂದಲ್ಕೂ ಸಸತ್ಯನಿಯಮ


ಗಳನ್ನು ಪಾಲಿಸದಿರುವದರಿಂದ ಉಂಟಾಗುವ ದುರವಸ್ಥೆ ಗಳಿಂದಲೂ, ದಾಯಾದಿಗಳ
ಗ ಬರುವ ದುಷ್ಟೀರ್ತಿಯಿಂದಲೂ ನಿಶ್ವಾಸಭಾತದಿಂದ ಸಂಭವಿಸುವ
ನಿಸತ್ತಿಯಿಂದಲ್ಲೂ ದುರಾಚಾರಿಗಳನ್ನು ನಿರ್ದಯದಿಂದ. ದಂಡಿಸುವ ವರುಣಪಾಶ
ಜಾತೆ ನಾನು ನಿನ್ನನ್ಪ್ರು ಬಿಡಿಸುತ್ತೀನೆ. ಬ್ರಹ್ಮಜಾ್ಲಾನದ ಸೆಹಾಯದಿಂದ ನಾನು
ನಿನ್ನನ್ನು ಪೋಷರಹಿತನನ್ನಾಗ ಮಾಡುತ್ತೇನೆ. ಪ್ರ ಪೃಥಿವಿಯೂ, ಈ ಅಂತರಿಕ್ಷವೂ
ನಿನಗೆ ಕಲ್ಯಾಣವನ್ನು ತರುವಂಥವುಗಳಾಗಲಿ. |A |

ಟಟ ಲ d die: admis: 1
| | | | |
gar ai fanfare mia gE ಪ್ರತ! TENE ಇತ್ತ ॥ 2 ॥
| | |
೨೦೪, ಶಂ ತೇ ಅಗ್ನಿಃ ಸಹಾದ್ಭಿರಸ್ತು ಶಂ ಸೋಮಃ ಸಹಾೌಸಧೀಭಿಃ ।
* ವರುಣಪಾಶ--ದುರಾಚಾರಿಗಳ ದುಷ್ಕರ್ಮಗಳೇ ದುರಾಚಾರಿಗಳಿಗೆ ಪಾಶರೂಪ
ವಾಗಿ, ದುರಾಚಾರಿಗಳನ್ನು ಬಂಧಿಸಿ, ಅವರನ್ನು ಘೋರವಾದ ವಿಪತ್ತಿನಲ್ಲಿ ದೂಡುತ್ತಿರುತ್ತವೆ.
ಜಗತ್ತಿನಲ್ಲಿರುವ ಈ ತರದ ವ್ಯವಸ್ಥೆಯೇ ವರುಣನ ( ಅಂದರೆ ಸರ್ವಶ್ರೇಷ್ಮನ) ಪಾಶವು.
— ಸಂಪಾದಕ
೧೪೮ ಕನ್ನಡ ಅಥರ್ವಣ ವೇದ [ಕಾ೨,ಸೂ.೧೦, ಮ. ೨೦೪

ಏವಾಹಂ ತ್ವಾ ಕ್ಷೇತ್ರಿಯಾನ್ಸಿರ್ಯತ್ಯಾ ಜಾನಿಶಂಸಾದ


ಇ | €

ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್‌ ।


|
ಅನಿಾಗಸಂ ಬ್ರಹ್ಮಣಾ ತ್ವಾ ಕೃಣೋಮಿ

| |
ಶಿನೇ ತೇ ದ್ಯಾವಾಪೃಥಿನೀ ಉಭೇ ಸ್ತಾಮ್‌ ॥೨॥

ತೇ (ನಿನಗಾಗಿ), ಅದ್ಭಿಃ ಸಹ ( ಉದಕಗಳನೊಡಗೂಡಿದ ), ಅಗ್ನಿಃ (ಅಗ್ನಿಯು),


ಶಂ ಅಸ್ತು ( ಕಲ್ಯಾಣಕಾರಿಯಾಗಳಿ). ಓಷಧೀಭಿಃ ಸಹ (ದಿವ್ಯೌಷಧಿಗಳೊಡನೆ),
ಸೋಮಃ ( ಹಿಮಾಲಯ--ಪರ್ವತದಲ್ಲಿ ಹುಟ್ಟುವ ಸೋಮ_ ವನಸ್ಪತಿಯು ಅಥವಾ
ಚಂದ್ರಮನು), ಶಂ. ( ಕಲ್ಯಾಣಕಾರಿಯಾಗಲಿ), ಏನ ಅಹಂ ( ಈ ರೀತಿಯಲ್ಲಿ ನಾವು)

ಉದಕಗಳನೊಡಗೊಡಿದ ಅಗ್ನಿಯು ( ತನ್ನ ಸಂಯೋಗ-ನಿಯೋಗಗಳಿಂದ)


ನಿನಗೆ ಕಲ್ಯಾಣಕಾರಿಯಾಗಲಿ. ಅದೇ ರೀತಿಯಲ್ಲಿ ದಿವ್ಯೌಷಧಿಗಳೊಡನಿದ್ದ ( ಹಿಮಾ
ಲಯ ಪರ್ವತದಲ್ಲಿ ಹುಟ್ಟುವ) ಸೋಮವೆಂಬ ವನಸ್ಪತಿಯೂ, ನಿನಗೆ ಕಲ್ಯಾಣ
ವನ್ನುಂಟುಮಾಡಲಿ, ಕ್ಷೇತ್ರಿಯೆವಾದ. ರೋಗೆದಿಂದಲ್ಕೂ ನಿರ್ಯತಿಯಿಂದಲೂ
ಸ್ತ್ರಿ-ಮೂಲಕವಾಗಿ ಬರುವ ಕಲಂಕದಿಂದಲೂ, ದ್ರೋಹೆದಿಂದಲೂ ವರುಣಪಾಶ
ದಿಂದಲೂ ನಾನು ನಿನ್ನನ್ನು ಬಿಡಿಸುತ್ತೇನೆ, ಮತ್ತು ನಿನಗೆ ಬ್ರಹ್ಮಜ್ಞಾ ನದ ಉಪ
ದೇಶವನ್ನು ಕೊಟ್ಟು ನಿನ್ನನ್ನು ದೋಷರಹಿತನನ್ನಾಗಿ ಮಾಡುತ್ತೇನೆ. ಈ ನೆಲವೂ,
ಈ ಮುಗಿಲೂ ನಿನಗೆ ಆರೋಗ್ಯವನ್ನು ಕರುಣಿಸಲಿ. | ೨ ||

ಇಂಟ, ಜೆಶಿdt seal at wed A war SRT: |


| | | | I
qa at afamfeam 710 ನನಗ gi ಪ್ರಷ1ಡ
FR TINE ॥ ॥ ||
| | | |
೨೦೫. ಶಂ ತೇ ವಾತೋ ಅಂತರಿಕ್ಷೇ ವಯೋ ಧಾತ್‌
| |
ಶಂ ತೇ ಭವಂತು ಪ್ರದಿಶಶ್ಚತಸ್ರಃ 1

|
ಏನಾಹಂ ತ್ವಾಂ ಸ್ಷೇತ್ರಿಯಾನ್ನಿರ್ಯತ್ಯಾ ಜಾನಿಶಂಸಾದ್‌
|
ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್‌ ।
ಕಾ. ೨, ಸೂ. ೧೦, ಮ,ಹ ೨೮೫ |. ಕನ್ನಡ ಅಥರ್ವಣ ನೇದ ೧೪೯

| |
ಅನಾಗಸಂ ಬ್ರಹ್ಮಣಾ ತ್ವಾ ಕೃಣೋಮಿ
| |
ಶಿನೇ ತೇ ದ್ಯಾವಾಪೃಥಿನೀ ಉಭೇ ಸ್ತಾಮ್‌ 4

ಅಂತರಿಕ್ಟೇ ವಾತಃ* ( ಅಂತರಿಕ್ಸಲ್ಲಿ ಹರಿಯುವ ಗಾಳಿಯು), ತೇ ( ನಿನಗೆ)


ವಯಃ ಶಂ ( ಆರೋಗ್ಯದಾಯಕವಾದ ಸುಖವನ್ನು), ಧಾತ* ( ಕೊಡಲಿ). ಚತಸ್ತ್ರ್ಯ
ಪ್ರದಿಶಃ ( ನಾಲ್ಕೂ ದಿಕ್ಕುಗಳು), ತೇ (ನಿನಗಾಗಿ), ಶಂ ಭವಂತು ( ಆನಂದದಾಯಕ
NETS La

ಅಂತರಿಕ್ಷದಲ್ಲಿ ಹರಿಯುವ ಗಾಳಿಯು ನಿನಗೆ ಆರೋಗ್ಯದಾಯಕವೂ,


ಆಯುಸ್ಸನ್ನು ವರ್ಧಿಸುವಂತಹದೂ ಆದ ಸುಖವನ್ನು ಕೊಡಲಿ. ಇಂಥ ಗಾಳಿಯನ್ನು
ಪೋಷಿಸುವಂಥ ನಾಲ್ಕೂ ದಿಕ್ಕುಗಳು ನಿನಗೆ ಆನಂದದಾಯಕಗಳಾಗಿ ಸರಿಣಮಿಸಲಿ,
ವಂಶಪರಂಪರೆಯಿಂದ ಬಂದ ಕೋಗದಿಂದಲೂ, ಪಾಸದಿಂದಲೂ, ದಾಯಾದಿಗಳ
ಶಾಪದಿಂದಲೂ, ವರುಣನ ಪಾಶದಿಂದಲೂ ನಾನು ನಿನ್ನನ್ನು ಮುಕ್ತಗೊಳಿಸುತ್ತೇನೆ.
ಸರ್ವಶ್ರೇಷ್ಠವಾದ ಬ್ರಹ್ಮೋೇಸದೇಶ ವನ್ನು ನಿನಗೆ ತಿಳಿಸಿ ಹೇಳಿ, ನಿನ್ನನ್ನು ದೋಷ
ರಹಿತನನ್ನಾಗಿ ಮಾಡುತ್ತೇನೆ. ಈ "'್ರಥ್ವಿಯೂ, ವ ದ್ಯುಲೋಕವೂ ನಿನಗೆ
ವಯೋನರ್ಧೆಕನಾದ ಆರೋಗ್ಯವನ್ನೂ ಕಲ್ಯಾಣವನ್ನೂ ದಯೆಪಾಲಿಸಲಿ. | ೩॥
| | | |
ಇ, ಕ್ಷಷ! ಇ 3ಷೌ afm aac ಪಳೆ ಡಾ |
| | | | |
ean ai Affe mfg FE ganfs TAMER ಇನ ॥ ಇ ॥

೨೦೬. ಇಮಾ ಯಾ ದೇವೀಃ ಪ್ರ


ಪ್ರದಿಶಶ್ಚ ತಸ್ರೋ ನಾತಪತ್ನಿ ರಭಿ ಸೂರ್ಯೋ

ನಿಚಷ್ಟೇ |
|
ಏವಾಹಂ ..... ಉಭೇ ಸ್ತಾಮ್‌ ॥೪॥

* “ ಅಂತರಿಕ್ಟದಲ್ಲಿಯ ವಾತವು” ಯೋಗಸಾಧನೆಯಲ್ಲಿಯ ಪ್ರಾಣಾಯಾಮ


ಮೊದಲಾದವುಗಳೇ ಈ ಅಂತರಿಕ್ಟದಲ್ಲಿಯ ಮಾತಜ್ಞಾನದ ಉದಾಹರಣೆಗಳಾಗಿರುವವು.
ಈ ವಾತಜ್ಞಾನದ ಸಂಪಾದನೆಯಿಂದ ಮಾನವನು ಅನಿತ ತೇಜಸ್ವಿಯಾಗಿ, ದೀರ್ಥವಾದ
ಜೀವನವನ್ನು ಪಡೆಯುತ್ತಾನೆ. ವಾಯುಶುದ್ಧಿಯಿಂದ ಶರೀರದಲ್ಲಿಯ ರಕ್ತವು ನಿರ್ದೋಷ
ವಾಗಿದ್ದು, ಅಂಗಾಂಗಗಳೆಲ್ಲವೂ ಹುರುಪುಗೊಂಡು, ಮನಸ್ಸೂ ಆಲ್ಲಾದಿತವಾಗಿರುತ್ತದೆ.
ರೋಗಗಳನ್ನು ದೂರಗೊಳಿಸುವ ಮತ್ತು ರೋಗಗಳನ್ನು ಪ್ರತಿಬಂಧಿಸುವ ಹೋಮ, ಹನನ,
ಯಜ್ಞ, 4% ನೊದಲಾದವುಗಳೆಲ್ಲವೂ ಈ ವಾತಜ್ಞಾನದ ದ್ಯೋತಕಗಳಾಗಿರುವವು.
ಸಂಪಾದಕ
೧೫೦ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೦, ಮ. ೨೦೬

ಯಾಃ ವಾತಪತ್ನ್ಸೀಃ ( ಯಾನವು ಗಾಳಿಯ ಪತ್ನಿಯರಂತಿರುವವೋ), ( ಅಂಥ)


ಇಮಾಃ (ಈ), ದೇನೀಃ ( ದೇನಿಯರಾದ, ದಿವ್ಯವಾದ ಚತಸ್ರಃ ಪ್ರದಿಶಃ ನಾಲ್ಕೂ
ಉಪದಿಕ್ಕುಗಳು ), ( ನಿನಗೆ ಕಳ್ಳನನ್ನು ಿಸಮಾಡಕ ). ( ಅದರಂತೆಯೇ ), ಸೂರ್ಯಃ
ಅಭಿ ವಿಚಷ್ಟೇ ( ಸೂರ್ಯನು ನಾಲ್ಕೂಕಡೆಗೆ ನೋಡುತ್ತಾನೆ). ....

ವಾತಪತ್ನಿಯರಂತಿರುವ ಈ ದಿವ್ಯವಾದ ನಾಲ್ಕೂ ಉಪದಿಕ್ಕುಗಳು


( ಆಗ್ನೇಯ, ನೈಜುತ್ಯ, ವಾಯವ್ಯ ಮತ್ತು ಈಶಾನ್ಯಗಳು) ನಿನಗೆ ಕಲ್ಯಾಣ
ವನ್ನುಂಟುಮಾಡಲಿ. ಅದರಂತೆಯೇ ನಿನ್ನ ಸುಖಕ್ಕಾಗಿಯೇ.: ಸೂರ್ಯನು ನಾಲ್ಕೂ
ಕಡೆಗೆ ನೋಡುತ್ತಿರಲಿ. ವಂಶಪರಂಪರೆ ..... ಸುಖವನ್ನು ಕೊಡಲಿ. |೪|
| | | |

Qs. ಬು ಓಟ. gg ಪ oe: |


| | | |

aa et afamfaken mfeA ಸ ಪ್ರತ೧/ ತಾತ A. sll


|
೨೦೭. ತಾಸು ತತಾ ್ವಿಂತರ್ಜರಸ್ಯಾ ದಧಾಮಿ ಪಕ್ರ ಯತ್ರ್ನ ಏತು ನಿರ್ಯತಿಃ ಪರಾಚೈಃ।

RN . ೬ ಉಭೇಸ್ತಾವ ॥೫॥
ತಾಸು (ಅವುಗಳಲ್ಲಿ), ತ್ವಾ (ನಿನ್ನನ್ನು), ಜರಸಿ ಅಂತಃ ( ವಾರ್ಧಕ್ಯದೊಳಗೆ,
ಮುಪ್ಪಿನೊಳಗೆ), ಆದಧಾನಿ (ತಕ್ಕೊಂಡು ಹೋಗುತ್ತೇನೆ). ಯಕ್ಸ್ಮಃ (ಕ್ಸುಯ h
Se
a
a

ರೋಗವು), ನಿರ್ಯತಿಃ ( ದುರವಸ್ಥೆಯು), ಪರಾಚೈಃ ಪ್ರ ಏತು (ಮೋಕೆ ಕೆಳಗೆ


ಮಾಡಿ ದೂರ ತೊಲಗಲಿ). .....

ಜ್ಞಾನದಿಂದ ಜೀವನದ ನಿಯಮಗಳು ಮಾನವನಿಗೆ ಜ್ಞಾತವಾಗಿ, ಆ


ನಿಯಮಗಳನ್ನು ಪಾಲಿಸಿದರೆ ಆತನು ಬಹುಕಾಲದವರೆಗೆ ಬಾಳುತಾನೆ. ಆದ್ದರಿಂದ
ಆ ಚವಕುಹುಿಯದುಗಳ ಪಾಲನೆಯ ಮೂಲಕ ನಾನು ನಿನಗೆ ದೀರ್ಫಾಯುಷ್ಯ
ನನ್ನು ಕೊಡುತ್ತೇನೆ. ಕ್ಷಯರೋಗವೂ ದುರವಸೆಯೂ ದೂರ ತೊಲಗಲಿ. ವಂಶ
ಪರಂಪರೆ . ., . . ಸುಖವನ್ನು ಕೊಡಲಿ,
| | ಕ್‌, |
ಸಂದಿ. ಕಷ್ಟಾ! ಕರಗ ಸಳ_ |
ಶ್ವ: ಊರ mg: |
| ಕ 8 | | |
cardeatಫಿಗ1ಡಿ ತಗಿಸೇಕ7ತ ಫೆ!gfe Fee en ॥ ಇ ॥
* ವಾತಪತ್ನಿಯರು:-- ಗಾಳಿಯ ಉದ್ದಮವು ಉಪದಿಕ್ಕುಗಳಲ್ಲಿಯೇ
ಸಂಭವಿಸುತ್ತಿರುವ ದರಿಂದ ಉಪದಿಕ್ಕುಗಳಿಗೆ ವಾತಪತಶ್ನಿ 'ಯಕೆಂದು ಹೇಳಿರುವರು. ಉದಾ
ಹರಣೆಗಾಗಿ ನೈಯತ್ಯ ಮನ್ಸೂನು ಮೊದಲಾದ ಮಳೆಗರೆಯುನ ಗಾಳಿಗಳು, —ಸಂ.
ಕಾ. ೨, ಸೂ, ೧೦, ಮ. ೨೦೮] ಕನ್ನಡ ಅಥರ್ವಣ ವೇದ ೧೫೧

| | |
೨೦೪. ಅಮುಕ್ಹಾಆ ಯಕ್ಸ್ರಾದ್‌ ದುರಿತಾದವದ್ಯಾದ್‌
ಸತ ಹ
ದ್ರುಹಃ

ಪಾಶಾದ್‌
ಣೆ
|
ಗ್ರಾಹ್ಯಾಶ್ಚೋದಮುಕ್ಗಾಃ ।
|
ನಿವಾಹಂ.. ೬. ಉಭೇ ಸ್ತಾಮ್‌ Wk

ಯಕ್ಸ್ರ್ಯಾತ್‌ ( ಕ್ಷಯರೋಗದಿಂದ), ದುರಿತಾತ್‌ ( ಪಾಪದಿಂದ), ಅನದ್ಯಾತ್‌


( ನಿಂದನೀಯವಾದ ಕೃತ್ಯಗಳಿಂದ), ದ್ರುಹಃ ಪಾಶಾತ್‌ ( ದ್ರೋಹದ ಬಂಧನದಿಂದ), ಚ
( ಮತ್ತು) ಗ್ರಾಹ್ಯಾಃ ( ಗ್ರಹಿಸುವ ಸಂಧಿವಾತದಿಂದ), ಅಮುಕ್ಕಾಃ ( ಮುಕ್ತನಾಗಿರುನೆ),
ಉತ್‌ ಅಮುಕ್ಕಾಃ ( ನಿಜವಾಗಿಯೂ ಮುಕ್ತನಾಗಿರುನೆ). .....

ಕ್ಷಯರೋಗದಿಂದಲ್ಕೂ ಘೋರವಾದ ಪಾಪದಿಂದಲ್ಕೂ ಹೇಯವಾದ


ಕೃತ್ಯಗಳಿಂದಲೂ, ವಿಶ್ರಾಸಫಾತಮಾಡುನ ದ್ರೋಹದ ಬಂಧನದಿಂದಲೂ ನೀನು
ನಿಜವಾಗಿ ಮುಕ್ತನಾಗಿರುವೆ. ವಂಶಪರಂಸನಕೆ ..... ಸುಖವನ್ನು ಕೊಡಲಿ. |೬|

Ro ೫೯1 AAMT: MANTA ಪ್ರಶ ಈಗ |


| | ಕ | ಇ

gag a Afrafege ತ1ಗಸ1ಡಗತ್ಣ ಸೆ! ganfh aemeT ಇವರತ


ಬಟ Wl
|
೨೦೯. ಅಹಾ ಅರಾತಿಮನಿದಃ ಸ್ಕೋನಮುಪ್ಯಭೂರ್ಭದ್ರೇ
| |
ಸುಕೃತಸ್ಯ ಲೋಕೇ ।
|
ಏವಾಹಂ ..... ಉಭೇ ಸ್ತಾಮ್‌ ೭ ॥

ಅರಾತಿಂ ( ಮನಸ್ಸಿನ ಕೃಪಣತೆಯನ್ನು ), ಅಹಾಃ ( ನೀನು ಬಿಟ್ಟುಕೊಟ್ಟಿರುವೆ).


ಸ್ಯೋನಂ ( ಒಳ್ಳೇ ಕೆಲಸಗಳನ್ನು ಮಾಡುವದರ ಮೂಲಕ ದೊರಕುವ ಸುಖವನ್ನು ಸೊ
ಅವಿದಃ ( ನೀನು ದೊರಕಿಸಿರುವೆ). ಅಪಿ (ಇನ್ನೂ), ಸುಕೃತಸ್ಯ ( ಪುಣ್ಯದ ), ಭದ್ರೇ
ಳೋಕೇ ( ಸ್ವರ್ಗಲೋಕದಲ್ಲಿ), ಅಭೂಃ ( ನೀನು ಬಂದಿರುವೆ). ,. .*.

ಮನಸ್ಸಿನ ಕೃಸಣತೆಯನ್ನು ನೀನು ಬಿಟ್ಟುಕೊಟ್ಟರುವೆ. ಮತ್ತು ಒಳ್ಳೇ


ಕೆಲಸಗಳನ್ನು. ಮಾಡುವದರ ಮೂಲಕ ದೊರಕುವ ಸುಖವನ್ನು ನೀನು ದೊರಕಿ
ಸಿರುವೆ. ಇದೂ ಅಲ್ಲದೆ ನಾನಿತ್ತ ಜ್ಞಾನದ ಸಹಾಯದಿಂದ ನೀನು ಉತ್ತಮಗತಿಗೆ
ಪ್ರಾಪ್ತನಾಗಿ, ನಿನ್ನ ಜೀವನವೇ ಸಾಕ್ಷಾತ್‌ ಮೂರ್ತಿವಂತವಾದ ಸ್ವರ್ಗವಾಗುನದು.
ನಂಶಸರಂಸರೆ , .. . . ಸುಖನನ್ನು ಕೊಡಲಿ. |೭ ॥
೧೫೨ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೦, ಮ. ೨೧೦

ALLE ಶ್‌ 4
210, gd eam mm sf ಕತ! ಪ್ರಷಾಕ! AAA: ।
| | f | | |
ga eat afanf Ra MATA FE ಪ್ರತ! ARNT ITN,
| ಲ I |
sand san ₹೫1 gota AA a marge ತಳಿ ಷಷ್ಟ ॥ 6 ॥|

೨೧೦. ಸೂರ್ಯಮೃತಂ ತಮಸೋ ಗ್ರಾಹ್ಯಾ ಅಧಿ


| |
ದೇವಾ ಮುಂಚಂತೋ ಅಸೃಜನ್‌ ನಿರೇಣಸಃ
| |
ಏವಾಹಂ ತ್ವಾಂ ಶ್ಲೇತ್ರಿಯಾನ್ನಿರ್ಯತ್ಯಾ ಜಾಮಿಶಂಸಾದ್‌
|
ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್‌ ।
|
ಅನಾಗಸಂ
ವೆ ಬ್ರಹ್ಮಣಾ ತ್ವಾ ಕೃಣೋನಿ
|
ಶಿವನೇ ತೇ ದ್ಯಾವಾಹೃಥಿನೀ ಉಭೇ ಸ್ತಾಮ್‌ ॥೮॥

ದೇವಾಃ (ದೇವತೆಗಳು), ತಮಸಃ ಗ್ರಾಹ್ಯಾಃ ( ಕತ್ತಲೆಯ ಹಿಡಿತದಿಂದ),


( ಮತ್ತು) ಏನಸಃ (ಪಾಪದಿಂದ), ಅಧಿ ಮುಂಚಂತಃ ( ವಿಮೋಚಿಸುತ್ತ), ಖುತಂ
ಸೂರ್ಯಂ (ಸದಾಶಾಶ್ವತವೂ ಸತ್ಯವಾದ ನಿಯಮಗಳಗನುಸಾರವಾಗಿ ನಡೆಯುವ
ಸೂರ್ಯನನ್ನು), ನಿಃ ಅಸ್ಕಜನ್‌ ( ಸೃಷ್ಟಿಸಿದರು). «೬ ಎ೨೨

ಅಗ್ರಿ ಅನಿಲ ಜಲ, ನಕ್ಷತ್ರ ಮೊದಲಾದವುಗಳಲ್ಲಿರುವ ದೇವತೆಗಳೂ,


ಮಾನವರ ಹೈದ್ದೇಶದಲ್ಲಿಯೂ, ಮನೋ-ಬುದ್ದಿ ಗಳಲ್ಲಿಯೂ, ವಾಸಮಾಡುವ
ದೇವತೆಗಳೂ ಮಾನವನನ್ನು ಕತ್ತಲೆಯ ಹಡಿತದಿಂದಲೂ ಪಾಪದಿಂದಲೂ ಬಿಡಿಸುವ
ದಕ್ಕಾಗಿಯೇ ಗ ಸತ್ಯವಾದ ನಿಯಮಗಳಿಗನುಸಾರವಾಗಿ ನಡೆಯುವ
ಸೂರ್ಯನನ್ನು ಸ್ಟಿಸಿದರು. ಆ ಸೂರ್ಯನಂತೆ ನೀನಾದರೂಸದಾ ಖುತು-ಗಾಮಿ
ಯಾಗಿ Mp, ಹೀಗೆ ನಡೆದರೆ, ಆನುವಂಶಿಕವಾಗಿ ಶರೀರದಲ್ಲಿ ಬಂದಿರುವ
ಕೋಗೆದಿಂದಲ್ಕೂ ಸತ್ಯನಿಯಮಗಳನ್ನು ಪಾಲಿಸದಿರುವದರಿಂದ ಉಂಟಾಗುವ ದುರವಸ್ಥೆ
ಗಳಿಂದಲೂ, ಸ್ತೀ ಮೂಲಕವಾಗಿ ಬರುವ ಕಲಂಕದಿಂದಲೂ, ವಿಶ್ವಾಸಘಾತದಿಂದ
ಸಂಭವಿಸುವ ಪತ್ತಿಯಿಂದಲೂ, ದುರಾಚಾರಿಗಳನ್ನು ನಿರ್ದಯವಾಗಿ ದಂಡಿಸುವ
ವರುಣಪಾಶದಿಂದಲೂ, ನಾನು ನಿನ್ನನ್ನು ಬಿಡಿಸುತ್ತೇನೆ ಮತ್ತು ಬ್ರಹ್ಮಜ್ಞಾ ನದ
ಸಹಾಯದಿಂದ ನಾನು ನಿನ್ನನ್ನು ದೋಷರಹಿತನನ್ನಾಗಿ ಮಾಡುತ್ತೇನೆ. ಈ
ಪೃಥಿನಿಯೂ, ಈ ಅಂತರಿಕ್ಷವೂ ನಿನಗೆ ಕಲ್ಯಾಣವನ್ನು ತರುನಂಥವುಗಳಾಗಲಿ.
॥೪॥
ಕಾ. ೨, ಸೂ. ೧೧, ಮ. ೨೧೧ |] ಕನ್ನಡ ಅಥರ್ವಣ ವೇದ ೧೫೩

ಮೂರನೆಯ ಅನುವಾಕವು

ಈ ಸೂಕ್ತದ ದೇವತೆ: ಕೃತ್ಯಾದೂಷಣವು; ಖುಷಿ: ಶುಕ್ರನು

| ಣೊ | Ko
13. Fem FM ಕೀ! EAR Ara AAT |
| | I
cgi HANAN ಸಷ FIA I 4 1

| | |
೨೧೧. ದೂಷ್ಯಾ ದೂಸಿರಸಿ ಹೇತ್ಯಾ ಹೇತಿರಸಿ ಮೇನ್ಯಾ ಮೇನಿರಸಿ ।
| | |
ಆಪ್ಪುಹಿ ಶ್ರೇಯಾಂಸಮತಿ ಸಮಂ ಕ್ರಾಮ Io I

ದೂಷ್ಯಾಃ ದೂಸಿಃ ಅಸಿ ( ಶೂಷಿತವಾಗಿದ್ದುದರ ದೋಷವನ್ನು ದೂರಗೊಳಿಸುನೆ);


ಹೇತ್ಯಾಃ ಹೇತಿಃ ಅಸಿ ( ಶಸ್ತ್ರದ ಶಸ್ತ್ರವಾಗಿರುವೆ ); ಮೇನ್ಯಾಃ ಮೇನಿಃ ಅಸಿ ( ವಜ್ರದ
ವಜ್ರವಾಗಿರುವೆ ). ಸಮಂ ಅತಿಕ್ರಾಮ ( ಸರಿಸಮಾನರಾದವರಿಗಿಂತಲೂ ಮುಂದೆ ಸಾಗು);
ಶ್ರೇಯಾಂಸಂ ಆಸ್ನುಹಿ ( ಶ್ರೇಯಸ್ಸನ್ನು ದೊರಕಿಸು).

ಆತ್ಮನೇ, ಮಲಿನನಾಗುವ ಶರೀರದ ಮಲವನ್ನು ದೂರಗೊಳಿಸಿ, ಕೊಳೆ


ಯುವ ದೇಹೆನನ್ನು ಕೊಳೆಯದಂತೆ ಮಾಡಿ ಮತ್ತು ಕ್ಷಣಕ್ಷಣಕ್ಕೂ ನಾಶವಾಗುವ
ದೇಹೆಕೋಶಗಳನ್ನು ಜೀವಿತಗೊಳಿಸಿ ಈ ಜೀವನವನ್ನು ಸ್ವರ್ಗವನ್ನಾಗಿ ಮಾಡುನೆ
ನಿನ್ನನ್ನು ಯಾರೂ ಹಿಂಸಿಸೆಲಾರರು; ಯಾಕೆಂದರೆ ನೀನು ಶಸ್ತ್ರದ ಶಸ್ತ್ರವಾಗಿರುನೆ.
ಮತ್ತು ವಜ್ರದ ವಜ್ರವಾಗಿರುವೆ.. ಸರಿಸಮಾನರಾದವರಿಗಿಂತ ಕ್ರಮವಾಗಿ ಮುಂದೆ
ಸಾಗು, ಅಂದರೆ ಪರಮ ಶ್ರೇಯಸ್ಕರನಾದ ಮೋಕ್ಷವನ್ನು ದೊರಕಿಸುವೆ. |೧|

442. aff ಸ ಇ8/ಡ! ಸತಗಿ |


| ತ
ಬ ಓಟು WA FIA 3
|
೨೧೨. ಸ್ರಕ್ಕೋ/ಸಿ ಪ್ರತಿಸರೋ/ಸಿ ಪ್ರತ್ಯಭಿಚರಣೋಸಸಿ |
| | |
ಆಪ್ಪುಹಿ ಶ್ರೇಯಾಂಸಮತಿ ಸಮಂ ಕ್ರಾಮ ॥೨॥
೧೫೪ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೧, ಮ. ೨೧೨

ಸ್ರಕ್ತ್ಯಃ ಅಸಿ (ಗತಿವಂತನೂ, ಸತತೋದ್ಯಮಿಯೂ. ಆಗಿರುವೆ). ಪ್ರತಿಸರಃ


ಅಸಿ (ಸದಾ ಪ್ರಗತಿಶೀಲನಾಗಿರುವೆಸ. ಪ್ರತ್ಯಭಿಚರಣಃ ಅಸಿ ( ಶತ್ರುಗಳನ್ನು ಸೋಲಿಸು
ವಂಥನನಾಗಿರುವೆ)... ೬. «೬

ಆತ್ಮವೇ ನೀನು ಸತತೋದ್ಯಮಿಯಾಗಿ ಉನ್ನತಿಯ ಕಡೆಗೆ ಸದಾ ಪ್ರಗತಿಶೀಲ


ನಾಗಿರುವೆ. ನಿನ್ನ ಎದುರಾಳಿಗಳಾದ ಶತ್ರುಗಳನ್ನು ಸೋಲಿಸುವಂಥವನಾಗಿರುವೆ.
ಸರಿಸಮಾನರಾದವರಿಗಿಂತ ಕ್ರಮವಾಗಿ ಮುಂದೆ ಸಾಗು ಅಂದರೆ ಪರಮಶ್ರೇಯಸ್ಥರವಾದ
ಮೋಕ್ಷವನ್ನು ದೊರಕಿಸುವೆ. || ೨ ||

|
213, ೫೫ aAM mm 80 aad ಗ್ಲಾಣ; |

agi ಜಸತ AA ೫೫ | 2
[eS ಸ್ನ ದ ಟೊ +

೨೧೩. ಪ್ರತಿ ತಮುಭಿ ಚರ ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂದ್ವಿಷ್ಮಃ ।

| |
ಆಪ್ಸುಹಿ ಶ್ರೇಯಾಂಸಮತಿ ಸಮಂ ಕ್ರಾಮ 4

ಯಃ ( ಯಾವಾತನು), ಅಸ್ಮಾನ್‌ ( ನಮ್ಮನ್ನು), ದೆ ಷ್ಟ ( ದ್ವೇಷಿಸುತ್ತಾನೋ),


( ಮತ್ತು), ಯಂ ( ಯಾವಾತನನ್ನು), ಚತ | ವಾತ ), ದ್ವಿಷ್ಮಃ ( ದ್ವೇಷಿಸುತ್ತೇವೋ ),
ತಂ ( ಅಂಥವನನ್ನು), ಪ್ರತಿ ಅಭಿಚರ ( ದೂರಗೊಳಿಸು) ... ...

ಯಾವ ದುಷ್ಟ ನು ಶಿಷ್ಟರಾದ ನಮ ನ್ನು ದ್ವೇಷಿಸುತ್ತಾ ನೋ ಮತ್ತು ಯಾನಾ


ತನನ್ನು ನಾವು ಜ್ವೇಸಿಸುತ್ತೇವೋ ಅಂಥವನನ್ನು ಮೂರಗೊಳಿಸು. ಆತ್ಮವೇ, ಕ್ರಮ
ವಾಗಿ ಸರಿಸಮಾನರಾದನರಿಗಿಂತ ಮುಂದೆ ಸಾಗು; ಅಂದಕೆ ಸರಮಶ್ರೇಯಸ್ಥರವಾದ
ಮೋಕ್ಷವನ್ನು ಜೊರಕಿಸುನೆ. ॥೩॥
| | |
318, FRR 55121 ಅಡಿ! qos 1
| |
arg wataafa ಸಣ FIN | Wk
|
೨೧೪, ಸೂರಿರಸಿ ನರ್ಚೋದಧಸ ಆಸಿ ತನೂಪಾನೋಸಸಿ।
ಜತ! el
ಅಸ್ಸುಹಿ ಶ್ರೇಯಾಂಸಮತಿ ಸಮಂ ಕ್ರಾಮ ತೊಟ್ಟೆ ಸ್ಪ್ಫತ್ಯ
ಕಾ. ೨, ಸೂ. ೧೨, ಮ. ೨೧೪ ] ಕನ್ನಡ ಅಥರ್ವಣ ವೇದ ೧೫೫

ಸೂರಿಃ ಅಸಿ ( ಜ್ಞಾನಿಯಾಗಿರುನೆ), ವರ್ಚೊಧಾಃ ಅಸಿ (ತೇಜ, ಬಲ ಮೊದಲಾ


ದವುಗಳನ್ನು ಧರಿಸಿ ಮಹಾವರ್ಚಸ್ವಿಯಾಗಿರುವೆ). ತನೂಪಾನಃ ಅಸಿ ( ಶರೀರದ ರಕ್ಸಕ
ನಾಗಿರುನೆ).

ಆತ್ಮನೇ, ನೀನು ಜ್ಞಾನಿಯಾಗಿರುವೆ. ನೀನು ತೇಜಸ್ಸಿನಿಂದಲೂ ಬಲ-ಶಕ್ತಿ


ಗಳಿಂದಲೂ ಕೂಡಿದವನಾಗಿ ಮಹಾ ನರ್ಚಸ್ತಿಯಾಗಿರುವೆ. ನೀನು ಶರೀರದಲ್ಲಿ ಠಿವಾಸ
ಮಾಡಿ, ಅದನ್ನು ಕಾಪಾಡುವೆ. ಆತ್ಮವೇ, ಕ್ರಮವಾಗಿ ಸರಿಸಮಾನರಾದವರಿಗಿಂತ
ಮುಂದೆ ಸಾಗು. ಅಂದರೆ ಪರಮಶ್ರೇಯಸೃರವಾದ ಮೋಕ್ಷವನ್ನು ದೊರಕಿಸುವೆ. | ೪|
|
ಇಸ, TRIS M/S ಷರ SAAT |
4%, ಕ |
gig ಓಮ aA ಬಮ! | ॥|
|
೨೧೫. ಶುಕ್ರೋ/5ಸಿ ಭ್ರಾಜೋ/ಇಸಿ ಸ್ವರಸಿ ಜ್ಯೋತಿರಸಿ।
I | |
ಆಸ್ನುಶಿ ಶ್ರೇಯಾಂಸಮತಿ ಸಮಂ ಕ್ರಾಮ ॥೫॥

ಶುಕ್ರ ಅಸಿ ( ಪರಮಪವಿತ್ರವಾದ ಶುಕ್ರವಾಗಿರುವೆ ). ಭ್ರಾಜಃ ಆಸಿ ( ತೇಜ


ಸ್ವಿಯೂ, ಸರ್ವಪಕ್ರಕಾಶಕನೂ ಆಗಿರುವೆ). ಸ್ವಃ ಅಸಿ ( ಸ್ವಯಂ ಪ್ರಕಾತಿಯಾಗಿರುನೆ ).
ಜ್ಯೋತಿಃ ಅಸಿ ( ಸ್ವಯಂಜ್ಯೋತಿಯೂ, ಪ್ರಕಾಶ-ಸ್ವರೂಪನೂ ಆಗಿರುನೆ),

ಆತ್ಮವೇ, ನೀನು ವೀರ್ಯಶಾಲಿಯೂ, ಬಲಶಾಲಿಯೂ ಆದ ಶುಕ್ರವಾಗಿರುವೆ.


ನೀನು ತೇಜಸ್ವಿಯಾಗಿದ್ದು, ಸರ್ವಪ್ರಕಾಶಕನಾಗಿರುವೆ. ನೀನು ಸ್ವಯಂ-ಪ್ರಕಾಶಿ
ಯಾಗಿದ್ದು, ನಿನ್ನ ಆತ್ಮಿಕ ಬಲವು ಓತಪ್ರೋತವಾಗಿರುವದು. ನೀನು ಪ್ರಕಾಶ-ಸ್ವರೂ
ಸನೂ, ಸ್ವಯಂಜ್ಯೋತಿಯೂ ಆಗಿರುವೆ. ಆತ್ಮನೇ, ಕ್ರಮವಾಗಿ ಸರಿಸಮಾನರಾದವರ
ಗಿಂತ ಮುಂದೆ ಸಾಗು ಅಂದರೆ ಪರಮಶ್ರೇಯಸ್ವುರವಾದ ಮೋಕ್ಷವನ್ನು ಹ

ಈ ಸೂಕ್ತದ ದೇವತೆ: ದ್ಯಾವಾ, ಸೃಢಿನಿ ಮೊದಲಾದ ನಾನಾ ದೇವತೆಗಳು;


ಜಸಿ: ಭರದ್ವಾಜನು

18. marae ತೆ ಫಿ ಲಕ: |


garage aid 5 ಕ್ಷeeaet wf aera ॥1॥
೧೫೬ ಕನ್ನಡ ಅಥರ್ವಣ ವೇದ [ ಕಾ. 3, ಸೂ. ೧೨, ಮ. ೨೧೬

| | | | ಗ |
೨೧೬. ಡ್ಯಾವಾಪೃಥಿನೀ ಉರ್ವಂಂತರಿಕ್ಷಂ ಕ್ಲೇತ್ರಸ್ಯ ಪತ್ಸ್ಯುರಗಾಯೋಇದ್ಭುತಃ ।
| | |
ಉತಾಂತರಿಕ್ಷಮುರು
ಹ. ಇ ವಾತಗೋಪಂಬ ತ ಇಹಇ ತಪ್ಯಂತಾಂ ಮಯಿ
ತಪ್ಯಮಾನೇ no

ದ್ಯಾವಾಪೃಥಿವೀ ( ದ್ಯುಲೋಕ ಮುತ್ತು ಪೃಥ್ವಿಗಳು), ಉರು. ಅಂತರಿಕ್ಸ್‌ಂ


( ವಿಸ್ತಾರವಾಗಿ ಹರಡಿದ ಆಕಾಶವು), ಕ್ಸೇತ್ರಸ್ಯ ಪತ್ತೀ ( ಕ್ಲೇತ್ರನಾಲಿಯಾದ ಮಳೆಯು ),
ಅದ್ಭುತಃ ಉರುಗಾಯಃ ( ಅದ್ಭುತನೂ, ಬಹುವಿ ವಾಗಿ ಹೊಗಳಲ್ಪಡುವಂಥವನೂ ಆದ
ಸೂರ್ಯನು), ಉತ (ಮತ್ತು), ವಾತಗೋಪಂ ಅಂತರಿಕ್ಸಂ (ಗಾಳಿಗೆ ಸಂಚರಿಸಲು
ಆಸ್ಪ್ರದಗೊಡುವ ಅಂತರಿಕ್ಸ್‌ವು), ತೇ ( ಇವೆಲ್ಲವುಗಳೂ),
(ನಿ ಗಟ್‌ ಮಯಿ ತಪ್ಯಮಾನೇ ( ನಾನು
ತನಸ್ಸನ್ನಾಚರಿಸುತ್ತಿರಲು), ಇಹ (ಇಲ್ಲಿ), ತಪ್ಯಂತಾಂ ( ತಪಸ್ಸನ್ನಾಚರಿಸಲಿ).

ನಾನು ತನಶರ್ಯವನ್ನು ಮಾಡುತ್ತಿರಲು, ದ್ಯಾವಾಪೃಧಿವಿಗಳ್ಳು ಅವುಗಳ


ನಡುವೆ ಹೆಬ್ಬಿರುವ ಸುತು. ಸ್‌ತನ ಬಹುವಿಧವಾಗಿ ಹೊಗೆಳಲ್ಪಡುವಂಥ
ವನೂ ಆದೆ ps ಮತ್ತು ವಾತಗೋಪವಾದ ಅಂತರಿಕ್ಷ--ಇವೆಲ್ಲವುಗಳೂ
ಇಲ್ಲಿ ನನ್ನನ್ನನುಸರಿಸಿ ತನವನ್ನಾಚರಿಸಲಿ. ॥೧॥

449. ಕ್ಷಕ್ಕೆ ಸ: ಸಕಕ೩ ಇಇ ಇ ಜಣ! ್ಪ್ಪ Ta |

೫1೫ ೫ ಸತ್ತ! ಕತಿ f ಶ್ವಾಸ dl sen ಐ ಕಕ್ಕೆRaf ॥ಇ॥

೨೧೭. ಇದಂ ದೇವಾಃ ಶೈಣಂತ ಯೇ ಯಜ್ಞಿಯಾ ಸ್ಮ

ಭರದ್ವಾಜೋ ಮಹ್ಯಮುಕ್ಕಾನಿ ಶಂಸತಿ ।

ಪೂಶೇ ಸ ಬದ್ಗೋ ದುರಿತೇ ನಿ ಯುಜ್ಯತಾಂ

ಯೋ ಅಸ್ಮಾಕಂ ನುನ ಇದಂ ಒನಸ್ತಿ ॥೨॥

ಯೇ (ನಿಮ್ಮಲ್ಲಿ ಯಾರು) ಯಜ್ಞಿಯಾಃ ಸ್ಥ ( ಯಜ್ಞಗಳಲ್ಲಿ ಆಹ್ವಾನಿಸಲ್ಪಡು


ವಂಥವರಿರುವರೋ ), ದೇವಾಃ ( ದೇವತೆಗಳಿರಾ), ಇದಂ ಶೃಣುತ ( ಇದನ್ನು ಕೇಳಿರಿ ).
ಭರದ್ವಾಜಃ ಮಹ್ಯಂ ಉಕ್ಕಾನಿ ಶಂಸತಿ ( ಭರದ್ವಾಜ ಯಷಿಯು ನನಗೆ ಶ್ರೇಷ್ಠವಾದ
ಜ್ಞೌನವಚನಗಳನ್ನು ಹೇಳುತ್ತಾ ನೆ ಅಥವಾ ಉಪದೇಶಿಸುತ್ತಾನೆ). ಯಃ ( ಯಾವಾತನು),
ಅಸ್ಮಾಕಂ ( ನಮ್ಮ); ಇದಂ ಮನಃ ( ಈ ಮನಸ್ಸನ್ನು ), ಹಿನಸ್ತಿ (ಹಿಂಸಿಸುತ್ತಾನೋ,
ಕೆಡಿಸುತ್ತಾನೋ ), ಸಃ ( ಅಂಥವನು), ದುಠಿತೇ ಪಾಠೇ ( ಪಾಸನೆಂಬ ಪಾಠದಲ್ಲಿ ),
ಬದ ( ಕಟ್ಟಿಲ್ಪಟ್ಟನನಾಗಿ ), ನಿಯುಜ್ಯತಾಂ (ಅಂಕಿತದಲ್ಲಿಡಲ್ಪಡಳಿ
),..
ಕಾ. ೨, ಸೂ. ೧೨, ಮ. ೨೧೭] ಕನ್ನಡ ಅಥರ್ವಣ ನೇದ ೧೫೭

ಯಜ್ಞಗಳಲ್ಲಿ ಆಹ್ವಾನಿಸಲ್ಪಡುವ ದೇವತೆಗಳಿರ , ಇದನ್ನು ಕಿವಿಗೊಟ್ಟು


ಕೇಳಿರಿ. ಬಲವರ್ಧಕನಾದ ಭರದ್ದಾಜಖುಷಿಯು ಸ್ತಶ್ರೇಷ್ಠವಾದ ಜ್ಞಾನನಚನ
ಗಳನ್ನು ಉಪದೇಶಿಸುತ್ತಿರುವನು. ಈ ಉಪದೇಶದ ವಿರುದ್ಧವಾಗಿ ಆಚರಿಸುವಂತೆ
ಯಾವ ಪಾನಿಯು ( ಅಥವಾ ಯಾವ ಪಾಸಮಯವನಾದ ವಿಚಾರವು ) ನಮ್ಮ
ಮನಸ್ಸನ್ನು ಕೆಡಿಸಲು ಪ್ರಯತ್ನಿಸುತ್ತಾನೋ ( ಅಥವಾ ಪ್ರಯತ್ಚಿಸುತ್ತಿದೆಯೋ )
ಅಂಥ ಆ ಪಾಪಾಚಾರಿಯು ಭದ್ರವಾಗಿ ಬಂಧನದಲ್ಲಿಡಲ್ಪಟ್ಟು ಸರಿಯಾಗಿ ನಿಗ್ರಹಿ
ಸಲ್ಪಡಲಿ. | ೨॥

716, ಕಸಗಸ ಇ aad 2 ಕ್ಷ! ಜಃ ಧಗ |

ತಗ ಕೆ ಸಸಿ 3M ಬು ಹ ಕೆ fafa W 3

೨೨೮. ಇದವಿಂಂದ್ರ ಶೃಣುಹಿ ಸೋಮನ ಯತ್‌


ತ್ವಾ ಹೃದಾ ಕೋಚತಾ ಜೋಹನೀನಿ |

ವೃಶ್ವಾನಿು ತಂ ಕುಲಿತೇಕೇವ ವೃಶ್ರಂ

ಯೋ ಅಸ್ಮಾಕಂ ಪ ಇದಂ ಹಿನಸ್ತಿ 4

ಸೋಮಪ ಇಂದ್ರ ( ಸೋಮರಸನನ್ನು ಪಾನಮಾಡುವ ಇಂದ್ರದೇವನೇ),


ಯತ್‌ ( ಯಾವುದನ್ನು), ಶೋಚತಾ ಹೃದಾ (ಶೋಕಿಸುತ್ತಿರುವ ಹೃದಯದಿಂದ),
ಜೋಹವೀಮಿ ( ಒದರಿ ಹೇಳುತ್ತಿರುವೆನೋ ), ( ಅದನ್ನು) ಶೃಣುಹಿ ( ಕೇಳು). ಯಃ
ಅಸ್ಮಾಕಂ ಮನಃ ಹಿನಸ್ತಿ ( ಯಾವಾತನು ನಮ್ಮ ಮನಸ್ಸನ್ನು ಕೆಡಿಸುತ್ತಾನೋ), ತಂ
( ಅವನನ್ನು ), ವೃಕ್ಪಂ ( ಮರವನ್ನು ), ಕುಲಿಶೇನ ( ಕೊಡಲಿಯಿಂದ) ಇನ (ಕಡಿಯು
ನಂತೆ), ವೃಶ್ವಾನಿ ( ಕಡಿದುಹಾಕುತ್ತೇನೆ ).

( ಪಾಸಮಯವಾದ ವಿಚಾರವನ್ನೂ, ಪಾಪಾಚಾರಿಗಳನ್ನೂ ಸಂಪೂರ್ಣವಾಗಿ


ನಾಶಮಾಡಬೇಕೆಂದು ಈ ಮಂತ್ರದಲ್ಲಿ ಹೇಳಲ್ಪಟ್ಟಿರುತ್ತದೆ ).

ಸೋಮಪಾಯಿಯಾದ ಇಂದ್ರನೇ, ಯಾವುದನ್ನು ನಾನು ಕಳೆಕಳಿಯಿಂದಲೂ,


ಹೈದಯಪೂರ್ವಕವಾಗಿಯೂ ಒದರಿ, ಒದರಿ, ನಿಶ್ಚಯದಿಂನ ಹೇಳುತ್ತಿರುವೆನೋ,
ಅದನ್ನು ಕೇಳು. ಯಾವಾತನು ನನ್ಮು ಮನಸ್ಸನ್ನು ಕೆಡಿಸುತ್ತಾನೋ, ( ಅಥವಾ
ಕೆಡಿಸಲು ಪ್ರಯತ್ನಸಡುತ್ತಾನೋ ), ಆಂಥ ನೀಚನನ್ನು ಕೊಡಲಿಯಿಂದ ಮರವನ್ನು
ಕಡಿಯುವಂತೆ, ತುಂಡರಿಸಿಬಿಡುತ್ತೇನೆ. |೩ I
೧೫೮ ಕನ್ನಡ ಅಥರ್ವಣ ವೇದ [ಕಾ. ೨, ಸೂ. ೧೨, ಮ. ೨೧೯

ಇ. ಬ ಇ! aaafrofafrdgredrdr

geraag ಇ: ಗೌತ್ಗಗಸಷ್ಪ ಸ Fa pe 1೪ ॥

೨೧೯. ಆಶೀತಿಭಿಸ್ತಿಸೃಭಿಃ ಸಾಮಗೇಭಿ--

ರಾದಿತ್ಯೇಭಿರ್ವಸುಭಿರಂಗಿಕೋಭಿಃ

ಇಷ್ಟಾಪೂರ್ತಮವತು ನಃ ಪಿತೃ್‌ಣಾ--

ಮಮುಂ ನದೇ ಹರಸಾ ದೈವ್ಯೇನ ॥೪॥

ತಿಸ್ರಭಿಃ ಅಶೀತಿಭಿಃ ಸಾಮಗೇಭಿಃ ( ಮೂರು ಛಂದಸ್ಸುಗಳಲ್ಲಿರುವ ಎಂಬತ್ತು


ಮಂತ್ರಗಳಿಂದ ಸಾಮಗಾನ ಮಾಡುವವರಿಂದಲೂ ), ಆದಿತ್ಯೇಭಿಃ ( ಆದಿತ್ಯರಿಂದಲೂ ),
ವಸುಭಿಃ ( ವಸುಗಳಿಂದಲೂ ), ಅಂಗಿರೋಭಿಃ ( ಅಂಗಿರಾಜನರಿಂದಲೂ ), (ಮಾಡಲ್ಪಟ್ಟ)
ಪಿತೈಣಾಂ ( ನಮ್ಮ ಹಿರಿಯರ), ಇಷ್ಟಾಪೂರ್ತಂ ( ಇಚ್ಛೆಯ ಪೂರ್ತಿಯು), ನಃ
ಅವತು (ನಮ್ಮನ್ನು ರಕ್ಷಿಸಲಿ). ಅಮುಂ ( ಈತನನ್ನು), ದೈವ್ಯೇನ ಹರಸಾ (ದೈವೀ
ಶಕ್ತಿಯ ಸಹಾಯದಿಂದ), ಆದದೇ (ಹಿಡಿದು ಖಡುತ್ತೇನೆ ).

ಮೂರು ಭಛಂದಸ್ಸುಗೆಳಲ್ಲಿರುವ್ರು ಎಂಬತ್ತು ಮಂತ್ರಗಳಿಂದ ಸಾಮಗಾನ


ಮಾಡುವನರಿಂದಲೂ ದ್ವಾದಶಾದಿತ್ಯರಿಂದಲೂ, ಅಷ್ಟ್ರವಸುಗಳಿಂದಲೂ, ಅಂಗಿರಾಜನ
ರಿಂದಲೂ ಮಾಡಲ್ಪಟ್ಟ ನಮ್ಮ ಹಿರಿಯರ ದಿವ್ಯವಾದ ಇಚ್ಛಾ ಪೂರ್ತಿಯು ನಮ್ಮನ್ನು
ರಕ್ಷಿಸಲಿ. ಅದರಿಂದ ಸುಸಂಪನ್ನರಾಗಿಯೂ, ವೈನೀಶಕ್ತಿಯ ಸಹಾಯದಿಂದಲೂ
ನಾವು ಫೈಣಿತನಾದ ಪಾನೀ ನಿಚಾರನನ್ನು ಅಂಕಿತದಲ್ಲಿಡುತ್ತೇವೆ. ||೪ ||

| | | |
ಇಂ, ead ಉತ್ತ ಇ ಕೇಳಿ! ಔಸಿ Waa ಅತ್ರ 71 ಇಷ್ಟಾ |
| I | | |
ಟು ಹು ಮಟಟ ಟು ಸು ಜು Wu
|
೨೨೦, ದ್ಯಾವಾಸೃಥಿನೀ ಅನು ಮಾ ದೀಧೀಥಾಂ ನಿಶ್ವೇ ದೇನಾಸೋ ಅನು

ಮಾ ರಭದ್ವಂ।
| I | | |
ಅಂಗಿರಸಃ ಪಿತರಃ ಸೋಮ್ಯಾಸಃ ಪಾಪಮಾರ್ಛತ್ವಪಕಾಮಸ್ಕ್ಯ ಕರ್ತಾ ॥೫॥
ಕಾ. ೨, ಸೂ. ೧೨, ಮ. ೨೨೦] ಕನ್ನಡ ಅಥರ್ವಣ ವೇದ ೧೫೯

ದ್ಯಾವಾಸೃಥಿನೀ (ದ್ಯುಲೋಕ ಮತ್ತು ಪೃಥಿವಿಗಳು), ಮಾ ಅನು (ನನಗೆ


ಅನುಕೂಲವಾಗಿ) ದೀಧೀಥಾಂ ( ಬೆಳಗಲಿ). ವಿಶ್ವೇ ದೇವಾಸಃ (ವಿಶ್ವದಲ್ಲಿಯ ದೇವತೆ
ಗಳಿರಾ), ಮಾ ಅನು ರಭಧ್ವಂ (ನನಗೆ ಅನುಕೂಲರಾಗಿ ಸತ್ಕಾರ್ಯದ ಆರಂಭವನ್ನು
ಮಾಡಿರಿ). ಅಂಗಿರಸಃ (ಅಂಗಿರಾ ಜನರೇ), ಪಿತರಃ (ಪಿತೃಗಳೇ), ಸೋಮ್ಯಾಸಃ
( ಸೋಮಸಂಬಂಧಿಗಳಾದ ಗಣಗಳೇ), ಅಪಕಾಮಸ್ಯ ಕರ್ತಾ ( ದುಷ್ಕೃತ್ಯವನ್ನು ಮಾಡುವ
ವನು), ಪಾಪಂ ಆ ಯಚ್ಛತು ( ಪಾಪಿಯಾಗಿ, ದುರ್ಗತಿಗೆ ತಲುಪಲಿ).

ದ್ಯಾವಾಪೃಥಿನಿಗಳು ನನಗೆ ಅನುಕೂಲನಾಗಿ ಜೆಳೆಗಲಿ. ನಿಶ್ವದಲ್ಲಿಯ


ಡೇವತೆಗಳಿರಾ, ರ ನನಗೆ ಅನುಕೂಲವಾಗುವಂತೆ ಸತ್ಪಾರ್ಯಗಳ
ಪ್ರಾರಂಭವನ್ನು ಮಾಡಿರಿ. ಅಂಗಿರಾಜನರೇ, ಪಿತೃಗಳೇ ಮತ್ತು ಸೋಮಸಂಬಂಧಿ
ಗಳಾದ ಗಣಗಳ್ಳೇ ದುಷ್ಕೃತ್ಯವನ್ನು ಮಾಡುವವನು ಪಾಪಿಯಾಗಿ ದುರ್ಗತಿಗೆ
ತಲುಪಲಿ. | ೫ ||
| | I | | I
ಬ. ಓಟ ಟು mea ಪಟು mamma ಎಂಟು fram |
| | | | I
ಬ ಬು ಯ ಬು ಎ ಬಟು ಜಿ ‘WE

೨೨೧. ಅತೀವ ಯೋ ಮರುತೋ ಮನ್ಯತೇ ನೋ

ಬ್ರಹ್ಮ ವಾ ಯೋ ನಿಂದಿಷತ್‌ ಕ್ರಿಯಮಾಣಿಂ


| | |
ತಪೂಂಷಿ ತಸ್ಮೈ ನೃಜಿನಾನಿ ಸಂತು ಬ್ರಹ್ಮದ್ವಿಷಂ ದ್ಯೌರಭಿಸಂತಪಾತಿ ॥೬॥

ಮರುತಃ ( ಮರುತ್ತುಗಳೇ), ಯಃ ಅತೀವ ಮನ್ಯತೇ ( ಯಾವಾತನು ಅತಿಶಯ


ವಾಗಿ ದುರಭಿಮಾನಿಯಾಗಿರುವನೋ), ವಾ ( ಅಥವಾ), ಯಃ (ಯಾವಾತನು),ನಃ
( ನಮ್ಮ), ಕ್ರಿಯಮಾಣಂಬ್ರಹ್ಮ ( ಆಚರಣೆಯಲ್ಲಿ ತರಲ್ಪಡುತ್ತಿರುವ ಜ್ಞಾನವನ್ನು)ಿ); ನಿಂದಿ
ಷತ್‌ ( ನಿಂದಿಸುತ್ತಾನೋ 1ತಸba ಅಂಥವನಿಗೆ Jl ತಪೂಂಷಿ (ಆತನ ತಪಸುWo),
ವೃಜಿನಾನಿ ಸಂತು ( ದುಷ್ಕೃತ್ಯ ಅಥವಾ ಪಾಪಕರ್ಮಗಳಾಗಲಿ). ದ್ಯೌಃ. (ದ್ಯುಲೋ
ಕವು), ಬ್ರಹ್ಮದ್ವಿಷಂ ( ಬ್ರಹ್ಮ ದ್ವೇಷಿಯನ್ನು ), ಅಭಿಸಂತಪಾತಿ ( ಅತಿಶಯವಾಗಿ ಸಂತಪ್ತ
ಗೊಳಿಸುತ್ತದೆ .)
ಮರುತ್ತುಗಳೇ, ಯಾವಾತನು ಅತಿಶಯವಾಗಿ ದುರಭಿಮಾನಿಯಾಗಿರುವನೋ
ಅಥವಾ ಯಾವಾತನು ನಾವು ಆಚರಣೆಯಲ್ಲಿ ತರುತ್ತಿರುವ ದಿವ್ಯವಾದ ಜ್ಞಾನವನ್ನು
ನಿಂದಿಸುತ್ತಾನೋ, ಅಂಥನನ ತಪಸ್ಪ್ಸುಗಳೆಲ್ಲವೂ ಅನನ ಸಲುವಾಗಿ ಪಾಸಕರ್ಮಗಳಾಗಿ
ಪರಿಣಮಿಸಲಿ. ದ್ಯುಲೋಕವೂ ಕೂಡ ಬ್ರಹ್ಮದ್ವೇಷಿಯನ್ನು ಅತಿಶಯವಾಗಿ ಸಂತಪ್ತ
ಗೊಳಿಸುತ್ತದೆ. |೬|
೧೬೦ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೨, ಮ. ೨೨೨

| I
RR ಷಡ mag ಪಸರ gai ಸರ |
| | | |
೪೫೫1 aaa aqanfagat gd: || ಅ ||
| |
೨೨೨. ಸಪ್ತ ಪ್ರಾಣಾನಷಗ್ಟ್‌ ಮನ್ಯಸ್ತಾಂಸ್ತೇ ವೃಶ್ಟಾಮಿ ಬ್ರಹ್ಮಣಾ |
| | | |
ಅಯಾ ಯಮಸ್ಯ ಸಾದನಮಗ್ಗಿದೂತೋ ಅರಂಕೃತಃ ॥೭॥

ತೇ (ನಿನ್ನ), ತಾನ್‌ ಸಪ್ತ ಪ್ರಾಣಾನ್‌ (ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು


ಅನುಭೋಗಿಸುವ ಪಂಚೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳೆಂಬ ಆ ಏಳೂ ಪ್ರಾಣ
ಗಳನ್ನು ), ಅಷ್ಟ್‌ ಮನ್ಯಃ ( ಗುದಾ, ನಾಭಿ, ಹೊಟ್ಟಿ, ಹೃದಯ, :ಕಂಠ, ತಾಲವ್ಯ,
ಭ್ರೂಮಧ್ಯ ಮತ್ತು ಮಸ್ತಕ ಇವುಗಳಲ್ಲಿರುವ ಎಂಟು ಮಜ್ಜಾ ಸ್ಥಾನಗಳನ್ನು), ಬ್ರಹ್ಮಣಾ
( ಬ್ರಹ್ಮನಿದ್ಯೆಯ ಸಹಾಯದಿಂದ) ವೃಶ್ವಾನಿಂ ( ಭೇದಿಸುತ್ತೇನೆ ಅಥವಾ ನನ್ನ ವಶದಲ್ಲಿಡು
ತ್ತೇನೆ). ॥ ಅಗ್ನಿದೂತಃ ಅರಂಕೃತಃ ( ಅಗ್ನಿದೂತನೂ, ಅಲಂಕೃತನೂ ಆಗಿ | ಯಮ್ಮ
(ಯಮನ), ಸಾದನಂ ( ಮನೆಯನ್ನು ) ಅಯಾಃ ( ಸೇರು).

ಶಬ್ದ, ಸ್ಪರ್ಶ, ರೂಪ, ರಸ್ಕ ಗಂಧಗಳನ್ನ ನುಭೋಗಿಸುವ ಪಂಚೇಂದ್ರಿಯಗಳು


ಮನಸ್ಸು ಮತ್ತು ಬುದ್ಧಿಗಳಂಬ ನಿನ್ನ ಆ ನಳೂ ಪ್ರಾಣಗಳನ್ನೂ, ಗುದ್ಕಾ ನಾಛ್ಯಿ
ಉದರ, ಹೈದಯ, ಕಂಠ, ತಾಲವ್ಯ, ಭ್ರೂಮಧ್ಯ ಮತ್ತು ಮಸ್ತಕ ಇವುಗಳಲ್ಲಿರುವ
ಎಂಟೂ ಮಜ್ಜಾಗ್ರಂಥಿಗಳನ್ನೂ ನಾನು ಬ್ರಹ್ಮವಿದ್ಯೆಯ ಸಹಾಯದಿಂದ ಭೇದಿಸುತ್ತೇನೆ.
ಅಗ್ನಿ ದೂತನಂತೆ ಅಲಂಕೃತನಾಗಿ ನೀನು ಯಮನ ಮನೆಯನ್ನು ಸೇರು, |೬ |

ಇಇ. ೫! ear ಕಿ ಕಕ್ಕೆ aha ara |

afi: of ಇಸಿ ಇಗ ಇತ್ತ 161

೨೨೩. ಆ ದಧಾನಿ ತೇ ಪದಂ ಸಮಿದ್ಯೇ ಜಾತನೇದಸಿ |

ಅಗ್ನಿಃ ಶರೀರಂ ನೇವೇಷ್ಟೃಸುಂ ನಾಗಿ ಗಚ್ಛತು We

ಸಮಿದ್ಧೇ ಜಾತವೇದಸಿ ( ಪ್ರಜ್ವಲಿತವಾದ ಜ್ಞಾನಾಗ್ನಿಯಲ್ಲಿ), ತೇ ಪದಂ (ನಿನ್ನ


ಸ್ಥಾನವನ್ನು), .ಆ ದಧಾಮಿ (ಸ್ಥಾಪಿಸುತ್ತೇನೆ). ಅಗ್ನಿಃ (ಆ ಜ್ಞಾನಾಗ್ನಿಯು), ಶರೀರಂ
( ಶರೀರವನ್ನು), ಸೇನೇಷ್ಟು ( ಪ್ರನೇಶಿಸಲಿ). ವಾಕ್‌ ಅಪಿ (ನಿನ್ನ ವಾಣಿಯಾದರೂ),
ಅಸುಂ ಗಚ್ಛತು ( ಜೀವವನ್ನು ಸೇರಲಿ ಅಥವಾ ಜೀವಕ್ಕೆ ಹೋಗಲಿ ಅರ್ಥಾತ್‌ ಜೀವಿತ
ವಾಗಲಿ )-
ಕಾ. ೨, ಸೂ, ೧ಠ, ಮ. ೨೨೩ ] ಕನ್ನಡ ಅಥರ್ವಣ ವೇದ ೧೬೧
EES NG ಸಿಧಿ
, ಮ ಯ

ಜ್ವಲಿತವಾದ ಜ್ಞಾನಾಗ್ಲಿಯಲ್ಲಿ ನಿನಗೆ ಸ್ಪಾನವು ದೊರಕುವಂತೆ ಮಾಡು


ತ್ತೇನೆ ಸೆ ನಿನ್ನನ್ನು ಸಿದ| ಪುರುಷನನ್ನಾಗಿ ಮಾಡುತೆತ್ತೈನೆ). ಆ ಜ್ಞಾನಾಗ್ನಿಯು
ನಿನ್ನ ಶರೀರದ ರೋ ಹ ಸೋಮದಲ್ಲ ಪ್ರವೇನಿಸಲಿ. ತರುವಾಯ ನಿನಗೆ ರಸ್‌
ಸಾಕ್ಷಾತ್ಸಾರವಾಗುನದು ( ಅರ್ಥಾತ್‌ ನೀನು ಹೇಳಿದೆಲ್ಲವೂ ಸತ್ಯವಾಗಿ ಸರಿಣಮಿ
ಸುವದು). | ಆ ||

ಸೂಕ್ತ
೫521ಎ.; ೧

ಈ ಸೂಕ್ತದ ದೇವತೆ: ಅಗ್ನಿ ಮತ್ತು ನಾನಾದೇನತೆಗಳು; ಖುಷಿ :ಅಥರ್ವಾ.

ಇಇ೪. ಆಗ್ತಳೆ 3 ತಾ ಣಿ gad ಕಸೆ ೫% |


ಕ ಕೇ ಇ ಇಗ med ಗಸಿ gai cami, I 9 Wl

೨೨೪. ಆಯುರ್ದಾ ಅಗ್ನೇ ಜರಸೆಂ ವೃಣಾನೋ

ಫೃತಪ್ರತೀಕೋ ಘೃತಸೃಷ್ಟೋ ಅಗ್ಸೇ |

pk ಹೀತ್ವಾ ಮಧು ಚಾರು ಗಮ್ಯಂ

ಿತೇವ ಪುತ್ಪಾ
ತ್ರಾನಭಿ ರೆಕ್ಷತಾದಿಮುಂ IW

ಅಗ್ನೇ (ಅಗ್ನಿಯೇ), ಆಯುರ್ದಾ (ದೀರ್ಥವಾದ ಆಯುಷ್ಯವನ್ನು ಕರುಣಿಸುತ್ತೀ),


ಜರಸಂ ವೃಣಾನಃ ( ನಮ್ಮ ಸ್ವಸ್ತಿ-ವಚನನನ್ನು ಮೆಚ್ಚು ನಂಥವನಾಗಿರುವೆ ). ಘೃತಪ್ರ ತೀಕಃ
( ತುಪ್ಪದ ಪ್ರತಿರೂಪನಾಗಿರುವೆ ). ಘೃತಪೃಷ್ಟ್ರಃ (ತುಷ್ಪವನ್ನೇ ಸೇವಿಸುವೆ). ಅತಃ
( ಆದ್ದರಿಂದ ), ಅಗ್ನೇ ( ಅಗ್ನಿಯೇ), ಮಧು ( ot) ಚಾರು (ಸುಂದರವಾದ)
ಗವ್ಯಂ ಘೃತಂ ( ಆಕಳ ತುಪ್ಪ ವನ್ನು), ಪೀತ್ವಾ ( ಕುಡಿದು), ಪಿತಾ ಪುತ್ರಾನ್‌ ಇವ
( ತಂದೆಯು ತನ್ನ ಮಕ್ಕಳನ್ನು ), ( 'ಬಾರಿಸುವಂತೆ)), ಇನುಂ ( ಇವನನ್ನು ), ಅಭಿರಕ್ಸ
ತಾತ್‌ ( ಎಲ್ಲ ರೀತಿಯಿಂದಲೂ ಕಾಪಾಡು).

ಅಗ್ನಿಯ ನೀನು ದೀರ್ಫವಾದ ಆಯುಷ್ಯವನ್ನು ಕರುಣಿಸುತ್ತೀ. ನೀನು


ನಮ್ಮ ಸ್ವತ್ತಿ-ವಚನವನ್ನು ಮೆಚ್ಚುವಂಥನನಾಗಿರುನೆ. ತುಪ್ಪದ ಪ್ರತಿರೂಪದಂತಿದ್ದ
ನೀನು ಯಾವಾಗಲೂ ತುಪ್ಪವನ್ನೇ ಸೇವಿಸುವೆಯಾದ್ದರಿಂದ್ರ ಅಗ್ನಿಯೇ, ಸಿಹಿಯೂ,
ಸುಂದರವೊ ಆದ ಈ ಆಕಳ ತುಪ್ಪನನ್ನು ಕುಡಿದು, ತಂದೆಯು ತನ್ನ ಮಕ್ಕಳನ್ನು
೧೬೨ ಕನ್ನಡ ಅಥರ್ವಣ ವೇದ ಕಣ. ೨, ಸೂ. "೧೩, ಮ. ೨೨೪
[ಕ

ಪಾಲಿಸುವಂತೆ, ಈ ಮಗುವನ್ನು ಎಲ್ಲ ರೀತಿಯಿಂದಲೂ 0%... (ಈ


ಮಂತ್ರವನ್ನು ಮಗುವಿಗೆ ಸರ್ವಪ್ರಥಮವಾಗಿ ಬಟ್ಟಿಯನ್ನು ತೊಡಿಸುವಾಗ್ಗೆ
ಉಚ್ಚರಿಸುತ್ತಾರೆ ). |a

| | | ಣೆ ಹ್ಚ್‌ಿ |
wy of ಜು ಚು a ಬಟ್ಟು ಒಟ ಕಣ ಓಟ |!
| | | |
eof: NATTA CAATATT “3 qfrardal ತ ॥ ll


೨೨೫. ಧತ್ತ ಧತ್ತ ನೋ ವರ್ಚಸೇಮಂ
|
ಜರಾಮೃತ್ಯುಂ ಕೃಣುತ ದೀರ್ಥ್ಫ್ಥಮಾಯುಃ ।
| |
ಬೃಹಸ್ಪತಿಃ ag a ವಾಸ ತ

| |
ಸೋಮಾಯ ರಾಜ್ಞೇ ಪರಿಧಾತವಾ ಉ ॥೨॥

ನಃ (ನಮ್ಮ), ಇಮಂ (ಇವನನ್ನು), ಪರಿಧತ್ತ (ನಾಲ್ಕೂ ಕಡೆಯಿಂದ ಬಟ್ಟೆ


ಯನ್ನು ತೊಡಿಸಿರಿ). ವರ್ಚಸಾ ( ತೇಜಸ್ಸಿಸೀದ), 'ಧತ್ತ ( ಧರಿಸಿರಿ). ಜರಾಮೃತ್ಯುಂ
( ವೃದ್ಧನಾದಮೇಲೆಯೇ ಮರಣವು ಬರುವಂತೆ) ದೀರ್ಥಂ ಆಯುಃ ಕೃಣುತ (ದೀರ್ಫಾಯು
ವನ್ನಾಗಿ ಮಾಡಿರಿ). ಏತತ್‌ ವಾಸಃ (ಈ ಬಟ್ಟೆಯನ್ನು), ಬೃಹಸ್ಪತಿಃ ( ದೇವತೆಗಳ
ಗುರುವಾದ ಬೃಹಸ್ಪತಿಯು). ಪರಿಧಾತವೇ (ಉಟ್ಟುಕೊಳ್ಳುವದಕ್ಕಾಗಿ) ರಾಜ್ಞೇ
ಸೋಮಾಯ ( ಅರಸನಾದ ಸೋಮನಿಗೆ), ಉ ಪ್ರಾಯಚ್ಛತ್‌ ( ಕೊಟ್ಟಿದ್ದನು).

ನಮ್ಮ ಈ ಹುಡುಗನ ಮೈಮೇಲೆ ಎಲ್ಲ ಕಡೆಯಿಂದ ಬಟ್ಟಿಯನ್ನು


ತೊಡಿಸಿ ಅವನು ತೇಜಸ್ವಿಯಾಗಿ ಕಂಗೊಳಿಸುವಂತೆ ಮಾಡಿರಿ. ಇವನು ಬಹು
ಕಾಲದ ವರೆಗೆ ಬಾಳಲಿ. ವೃದ್ಧನಾದಮೇಲೆಯೇ ಇವನನ್ನು ಮೃತ್ಯುವು ಒಯ್ಯಲಿ
(ಅರ್ಥಾತ್‌ ಇವನು ಬಾಲ್ಯದಲ್ಲಾಗಲಿ, ತಾರುಣ್ಯದಲ್ಲಾ ಗಲಿ ಅಸಮೃತ್ಯುವಿನ
ತುತ್ತಾಗದಿರಲಿ ). ಪುರಾತನ ಕಾಲದಲ್ಲಿ ಬೃಹಸ್ಪತಿಯು ಪ್ರಥಮವಾಗಿ ಈ ಬಟ್ಟಿ
ಯನ್ನು ರಾಜನ್ಯನಾದ ಸೋನನಿಗೆ ಕೊಟ್ಟಿದ್ದನು. | 3 ||

ಇನ. ಡಗಿಕ್ಸ amet wf: ನಾಸಿಕ ತ |


ಿ | 204 | |
ನಕ ಇ ತತ ಕಳ: ತ Te Neg ul
ಕಾ. ೨, ಸೂ, ೧, ಮ. ೨೨೬]. ಕನ್ನಡ ಅಥರ್ವಣ ನೇದ ೧೬೩

| |
೨೨೬. ಪರೀದಂ ವಾಸೋ ಅಧಿಥಾಃಸಸ್ತಯೇಂಭೂರ್ಗ್ಯಷ್ಟೀ ನಾಮಭಿಶಸಿಓಸಾಉ।
|
ಶತಂಚ ಜೀವ ಶರದಃ ಪುರೂಚೀ ರಾಯಶ್ಚ ಪೋಷಮಂಪಸಂವ್ಯಯಸ್ಸ 4

ಸ್ವಸ್ತಯೇ (ಕಲ್ಯಾಣಕ್ಕಾಗಿ), ಇದಂ ವಾಸಃ ( ಈ ಬಟ್ಟೆಯನ್ನು), ಪರಿ


ಅಧಿಥಾಃ (ಚೆನ್ನಾಗಿ ಧರಿಸು). ಗೃಷ್ಟೀನಾಂ ( ಗೃಹಸ್ಥರ), PE Nee ಅಭೂಃ
( ಸರ್ವತೋಮುಖವಾದ ನಾಶದಿಂದ ಕಾಪಾಡುವಂಥವನಾಗಿರುನೆ ). ಪುರೂಚಿಃ ಶರದಂ
ಶತಂ ಜೀವ ( ಸಂಪೂರ್ಣವಾದ ಶರದೃತುಗಳ ನೂರನ್ನು ಜೀವಿಸು; ಅರ್ಥಾತ್‌ ಸರಿಯಾಗಿ
ನೂರುವರ್ಷಗಳ ವರೆಗೆ ಜೀವಿಸು); ಚ (ಮತ್ತು), ರಾಯಃ ( ಧನವನ್ನು )ಃ ಚ
( ಮತ್ತು) ಪೋಷಃ ( ಪೋಷಣೆಯನ್ನು), ಉಪಸಂವ್ಯಯಸ್ವ (ಒತ್ತಟ್ಟಿಗೆ ತಂದು, ಅವು
ಗಳಿಂದ ಜೀವನವೆಂಬ ಬಟ್ಟೆಯನ್ನು ನೇಯುವಂಥವನಾಗು).

ನಿನ್ನ ಅನ್ಯೋನ್ಯವಾದ ಕಲ್ಯಾಣಕ್ಕಾಗಿ ಈ ಬಟ್ಟಿಯನ್ನು ಸರಿಯಾಗಿ ಧರಿಸು.


ಹೀಗೆ ಮಾಡಿದಕ್ಕೆ ಸರ್ವತೋಮುಖವಾದ ನಾಶದಿಂದ ಗೃಹೆಸ್ಥರನ್ನು ಕಾಪಾಡುವೆ.
ಇದೂ ಅಲ್ಲದೇ ನಿಯಮಪೂರ್ವಕವಾಗಿ ಇದ್ದು ನೂರುನರ್ಷಗಳ ವರೆಗೆ ಬಾಳುವ
ಧನವನ್ನೂ ಅದರ ಸದ್ವಿನಿಯೋಗ ಮಾಡುವ ಸೋಷಣೆಯನ್ನೂ ಒತ್ತಟ್ಟಿಗೆ ತಂದು,
ಧರ್ಮದ ವೃದ್ಧಿಯನ್ನು ಮಾಡುನ ಜೀವನವನ್ನು ನೇಯುವಂಥನನಾಗು. |೩|
| |
ಇತಿ, ಪಪ om ಬಕ್ರ ಕೌ ಕ: 1
ಹ್ಮ ಕ್ಮ I
ಫಾಷಾಕ್ರ ಔಗಾ ಕ ಅಗ್ತೌ ಣ್‌: ಕಣ Iw 1

೨೨೭. ಏಹ್ಯಸ್ಮಾನಮಾ ತಿಷ್ಮಾಶ್ಮಾ ಭವತು ತೇ ತನೂಃ ।

ಕೃಣ್ಣ್ವಂತು ನಿಶ್ವೇ ದೇವಾ ಅಯುಂಷ್ಟೇ ಶರದಃ ಶತಂ 9

ಏಹಿ (ಬಾ), ಅಶ್ಮಾನಂ ಆ ತಿಷ್ಠ (ಶಿಲೆಯ ಮೇಲೆ ನಿಲ್ಲು). ತೇ ತನೂಃ


( ನಿನ್ನ ಶರೀರವು), ಆಶ್ಮಾ ಭವತು ( ಕಲ್ಲಿನಂತೆ ಸುದೃಢವಾಗಲಿ). ವಿಶ್ವೇ ದೇವಾಃ
( ಎಲ್ಲ ದೇವತೆಗಳು), ತೇ ಆಯುಃ (ನಿನ್ನ ಆಯುಷ್ಯವನ್ನು), ಶರದಂ ಶತಂ ( ನೂರು
ವರ್ಷಗಳವರೆಗಿನದಾಗಿ ), ಕೃಣ್ವಂತು ( ಮಾಡಲಿ ).
ಮಗುವೇ, ಬಾ. ಶಿಲೆಯ ಮೇಲೆ ಆಡುತ್ತಿರು. ನಿನ್ನ ಶರೀರವು ಕಲ್ಲಿನಂತೆ
ಸದೃಢವಾಗಲಿ. ಎಲ್ಲ ದೇವತೆಗಳು ನಿನ್ನ ಮೇಲೆ ಅನುಗ್ರಹ ಮಾಡಿ ನಿನಗೆ ನೂರು
ವರ್ಷಗಳ ನರಿಗಿನ ಆಯುಸ್ಯನನ್ನು ದೆಯೆಪಾಲಿಸಲಿ. |೪|
೧೬೪ ಕನ್ನಡ ಅಥರ್ವಣ ನೇದ [ಕಾ. ೨, ಸೂ. ೧೪, ಮ. ೨೨೮

| I I I | ಜು
QC. TRA ತನ; AANA ₹೫೫೮ ea ಔಸಿಂತಾತ್ಮ ಕ; |
| | |
ಜೆ ೫! 371೫; GR MAMA Idee Fe: gma sl

೨೨೮ ಯಸ್ಯ ತೇ ವಾಸಃ ಪ್ರಥಮವಾಸ್ಯಂ ೧


| |
ಹರಾಮಸ್ತಂ ತ್ವಾ ನಿಶ್ವೇನವಂತು ದೇವಾಃ ।
| |
ತ್ವಂ ತ್ವಾ ಭ್ರಾತರಃ ಸುವೃಧಾ ವರ್ಧಮಾನ -
|
ಮನು ಜಾಯಂತಾಂ ಬಹವಃ ಸುಜಾತಂ 1೫॥

ಯಸ್ಯ ತೇ (ಯಾವ ನಿನ್ನ), ಪ್ರೆಥಮವಾಸ್ಯಂ ವಾಸಃ ( ಸರ್ವಪ್ರಥಮವಾಗಿ


ಉಟ್ಟುಕೊಳ್ಳುವ ಬಟ್ಟಿಯನ್ನು ), ಹರಾಮಃ (ನಾವು ತರುತ್ತೇಷೋ), ತಂ -ಸುಜಾತಂ
ವರ್ಧಮಾನಂ ತ್ವಾ ಬಹವಃ ಸುವೃಧಾಃ ಭ್ರಾತರಃ ಅನು ಜಾಯಂತಾಂ (ಅಂಥ
ಕುಲೀನನೂ, ಬೆಳೆಯುವಂಥವನೂ ಆದ ನಿನ್ನ ಹಿಂದೆ ಅನೇಕ ಬಂಧುಗಳು ಹುಟ್ಟಲಿ).

ನಿನ್ನ ಜೀವನದಲ್ಲಿಯೇ, ಎಲ್ಲಕ್ಕಿಂತಲೂ ಮೊದಲು ಸರ್ವಪ್ರಥಮವಾಗಿ


ಧರಿಸಿಕೊಳ್ಳುವ ವಸ್ತ್ರವನ್ನು ನಾವು ಥಿನಗಾಗಿ ತರುತ್ತೇವೆ. ನೀನು ಉತ್ತಮವಾದ
ಮಾತಾ-ಪಿತೃಗಳಲ್ಲಿ ಹುಟ್ಟಿರುವೆ. ನೀನು ಸರಿಯಾಗಿ ಬೆಳೆಯುತ್ತಿರುವೆ. ನಿನ್ನಹಿಂದೆ
ನಿನ್ನಂತೆಯೇ ನರ್ಧನಶೀಲರಾದ ಅನೇಕ ಭ್ರಾತೃಗಳು ಹುಟ್ಟಿಲಿ. |೫ |

ಸೂಕ,
dd
: ೧೪

ಈ ಸೂಕ್ತದ ದೇವತೆ: ಕಾಲಾಗ್ನಿದೈವತ್ಯವು; ಯುಷಿ : ಚಾತನನು.

I |
224, ಔನ! vey fqasaat ಗೀಷಷ/ಷ |
| | |
AMER ಯು ಟೂ AEN: | 1॥
I
೨೨೯. ನೀಸಾಲಾಂ ಧೃಸ್ಸುಂ ಧಿಷಣಮೇಕವಾದ್ಯಾಂ ಜಿಘತ್ತ್ವ/ರ್ಮ।
| | | ೆ
ಸರ್ವಾಶ್ಚಂಡಸ್ಯ ನಪ್ಪ್ಯೋ/ನಾಶಯಾಮಃ ಸದಾನ್ಯಾಃ non
ಕಾ. ೨, ಸೂ. ೧೪, ಮ. ೨೨೯] ಕನ್ನಡ ಅಥರ್ವಣ ವೇದ ೧೬೫

ನಿಃಸಾಲಾಂ (ಮನೆ-ಮಾರು ಮೊದಲಾದವುಗಳಿಲ್ಲನಿರುನದನ್ನೂ), ದೃಷ್ಟುಂ


( ಸದಾ ಭಯಭೀತನಾಗಿರುವದನ್ನೂ), ಏಕವಾದ್ಯಾಂ ಧಿಷಣಂ ಜಿಘತ್ಸಂ (ಸತ್ಯವಾಗಿ
ಒಂದೇ ಮಾತನ್ನು ಆಡುವ ನಿಶ್ಚಯಾತ್ಮಕವಾದ ಬುದ್ಧಿಯನ್ನು ನಷ್ಟ್ರಗೊಳಿಸುವದನ್ನೂ ),

ಚಂಡಸ್ಯ ಸರ್ವಾಃ ಸದಾನ್ವಾಃ ನಪ (ಕ್ರೋಧದ ಎಲ್ಲ ರಾಕ್ಸಸೀ ಸಂತಾನಗಳನ್ನೂ);


ನಾಶಯಾಮಃ (ನಾತಿಸುತ್ತೇನೆ).

ಮನೆ-ಮಾರು ಮೊದಲಾದವುಗಳು ಇಲ್ಲದಿರುವಂತೆ ಮಾಡುವದನ್ನೂ


ಸದಾ-ಭಯ-ಭೀತನಾಗಿರುವದನ್ನೂ ಸಕ್ಕೈ ಪೂರ್ವಕವಾದ ಒಂಸೇ ಮಾತನ್ನಾ ಹ್‌
¥ ಯಾತ್ಮಿಕವಾದ ಬುದ್ಧಿಯನ್ನು ನಷ್ಟಗೊಳಿಸುವದನ್ನೂ, ಕ್ರೋಧ- ಜವ ಸಃ
ಅನಿಷ್ಯೆ-ಸವ
ಪ್ರವೃತ್ತಿಗಳನ್ನೂ ಪಾಪ ಸಂಪೂರ್ಣವಾಗಿ ನಸ್ಯಗೊಳಿಸುತ್ತೇನೆ. | ೧॥

ಇತ್ತಿ Rai Arar Rfeenfreriar |

Ri agar: gleam ಸನಾ ॥ 3 ll


|
೨೩೦. ನಿವರ್ವೋ ಗೊ ಷ್ಠಾದಜಾಮಸಿ ನಿರಕ್ಸಾನ್ನಿರುಪಾನಸಾತ್‌।
I |
ನಿರ್ವೋ ಮಗುಂದ್ಯಾ ದುಹಿತರೋ ಗೃಹೇಭ್ಯಶ್ಟಾತಯಾಮಹೇ ॥೨॥

ದುಹಿತರಃ ( ದೂರಗೊಳಿಸಲ್ಪಡತಕ್ಕಂಥವರಾದ ಅನಿಷ್ಯವೃತ್ತಿಗಳಿಗಾಗಿ), ವಃ


( ನಿಮ್ಮನ್ನು), ಗೋಷ್ಠಾತ್‌ ( ಗೋಶಾಲೆಯಿಂದ ಅಥವಾ ಇಂದ್ರಿಯಗಳು ವಾಸಮಾಡುವ
ಮನೆಯಿಂದ), ನಿಃ ( ಹೊರಗೆ ದೂರ), ಅಜಾಮಸಿ (ಅಟ್ಟಿಚಿಡುತ್ತೇವೆ); ಅಕ್ಟ್ರಾತ್‌ ನಿಃ
( ದೃಷ್ಟಿಪಥದಿಂದ ದೂರಗೊಳಿಸುತ್ತೇವೆ); ಉಪಾನಸಾತ್‌ ನಿಃ (ನಮ್ಮನ್ನೂ, ನಮ್ಮ
ಪದಾರ್ಥಗಳನ್ನು ಒಯ್ಯುವ ವಾಹನದಿಂದ ನಿಮ್ಮನ್ನು ಹೊರಗೆ ಹಾಕುತ್ತೆಃನೆ). ಮಗುಂದ್ಯಾಃ
( ಮನಸ್ಸು ವಾಸಮಾಡುವ ಸ್ಥಾನದಿಂದ), ವಃ ನಿಃ (ನಿಮ್ಮನ್ನು ಹೊರಗೆ ದೂಡುತ್ತೇವೆ).
ಗೃಹೇಭ್ಯಃ (ನಾವು ವಾಸಮಾಡುವ ಮನೆಗಳಿಂವ), (ನಿನ್ಮುನ್ನು) ಚಾತಯಾಮಹೇ
( ಹೊಡೆದೋಡಿಸುತ್ತೇವೆ).

ಅರಿಷ್ಟವೃತ್ತಿಗಳಿರಾ, ನಮ್ಮ ಸಮಾಸಕ್ಕೆ. ನೀವು ಬಾರದಂತೆ ನಾವು ಸೆದಾ


ಜಾಗೃತರಾಗಿಸ್ಸೇವೆ. ಇಂದ್ರಿಯಗಳು ಹೆರಿಯುವ ಎಡೆಗಳೆಲ್ಲಿಂದ ನಿಮ್ಮನ್ನು ಹೊರಗೆ
ಅಟ್ಟಬಿಡುತ್ತೇನೆ. ನಮ್ಮದೃಷ್ಟಿಸಥದಲ್ಲಿಂದಲ್ಲೂ ನಮ್ಮನ್ನೂ ನಮ್ಮ ಸರಕುಗಳೆನ್ನೂ
ಒಯ್ಯುವ ವಾಹೆನಾದಿಗಳೆಲ್ಲಿಂದಲೂ ನಿಮ್ಮನ್ನು ಜೊ ರ ಗೆ ಹಾಕುತ್ತೇನೆ.
ನಮ್ಮ ಮನಸ್ಸು ಯಾವ ಯಾವುದರ ಧ್ಯಾನವನ್ನು ಮಾಡುತ್ತದೆಯೋ, ಆ ಆ ವಿಷಯ
ಗಳಲ್ಲಿಂದಲೂ ನಿಮ್ಮನ್ನು ಹೊರಗೆ ದೂಡುತ್ತೇವೆ. ನಾವು ಸ್ವತಃ ವಾಸಮಾಡುವ ಮಕ್ಕೆ
ಆಯತನ ಮೊದಲಾದವುಗಳಲ್ಲಿಂದಲೂ ನಿಮ್ಮನ್ನು ಹೊಡೆರೋಡಿಸುತ್ತೇವೆ. |೨ |
೧೬೬ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೪, ಮ. ೨೩೩

| |
331. ರೆ ೫1 ೫೫ರ. JAR AAA: |
|
ಕಣ ಔಗಿಸ್ರೆ/ಸಇಷತ್ತ ಇತ! ಇಲ: | ೩ 1
| |
೨೩೧. ಅಸೌ ಯೋ ಅಧರಾತ್‌ ಗೃಹಸ್ತತ್ರ ಸಂತ್ವರಾಯ್ಯ/ಃ ।
| ಇಡ ಡ್‌
| ಆ ಈ
ತತ್ರ ಸೇದಿರ್ಹ್ಯು/ಚ್ಯತು ಸರ್ವಾಶ್ಚ ಯಾತುಧಾನ್ಯ/ಃ 4

ಅಸೌ ಯಃ ಅಧರಾತ್‌ ಗೃಹಃ ( ಈ ಯಾವ ಭೂಮಿಪಾತಳಿಗಿಂತಲೂ ಕೆಳಗಡೆಯ


ಸ್ಥಾನದಲ್ಲಿರುವ ಮನೆಯಿರುನದೊ? ಅಥವಾ ಯಾವ ಹಿ:ನವಾದ ಮನೋಭಾವನೆಯಿರು
ವದೋ), ತತ್ರ ( ಅಲ್ಲಿ), ಅರಾಯ್ಯಃ (ದಾರಿದ್ರ್ಯ, ಕ್ಲೇಶ, ರೋಗ ಮೊದಲಾದ ವಿತ್ಲಿ
ಗಳು), ಸಂತು (ಇರಲಿ). ತತ್ರ (ಅಲ್ಲಿಯೇ), ಸೇದಿಃ ನಿ-ಉಚ್ಯತು ( ವಿಜಾದವು ತಾಂಡವ
ವಾಡಲಿ). ಸರ್ವಾಃ ಯಾತುಧಾನ್ಯಃ ( ಎಲ್ಲ ಹೀನವೃತ್ತಿಯ ಜನರೂ ಅಥವಾ ಎಲ್ಲ ಹೀನವೃತ್ತಿ
ಗಳೂ), ( ಅಲ್ಲಿಯೇ ಇದ್ದು, ನಮ್ಮಲ್ಲಿಗೆ ಬಾರದಿರಲಿ).

ಈ ಯಾವ ಹೀನವೃತ್ತಿಯವರ ನೆಲೆಯಿರುವದೋ, ಅಲ್ಲಿಯೇ ದಾರಿದ್ರ್ಯ,


ಕ್ಲೇಶ ರೋಗ, ಇನೇ ಮೊದಲಾದ ವಿಪತ್ತಿಗಳು ಇರುತ್ತವೆ. ಅಲ್ಲಿಯೇ ಮನೋ
ವಿಷಾದವು ತಾಂಡವವಾಡುತ್ತದೆ. ಎಲ್ಲ ಹೀನವೃತ್ತಿಯ ಜನರೂ, ಅವರ ವಿಕಾರಗಳೂ
ಅಲ್ಲಿಯೇ ಇದ್ದು, ನಮ್ಮ ಲ್ಲಿಗೆ ಬಾರದಿರಲಿ. 1೩

[ | |
ಇತ AAA: rar: ದ
I | |
SL ರ್ಕ! sents fg We wu
| | |
೨೩೨, ಭೂತಪತಿರ್ಥಿರಜತ್ತಿಂದ್ರಶ್ರೇತಃ ಸದಾನ್ವಾಃ ।

| | |
ಗೃಹಸ್ಯ ಬುಧ್ಧ ಆಸೀನಾಸ್ತಾ ಇಂದ್ರೋ ವಜ್ರೇಣಾಧಿ ತಿಷ್ಕತು ॥೪॥

ಭೂತಪತಿಃ ( ಪ್ರಾಣಿಗಳನ್ನು ಕಾಪಾಡುವ), ಇಂದ್ರಃ ( ಇಂದ್ರದೇವನು ),


ಸದಾನ್ವಾಃ (ಆಸುರಿವೃತ್ತಿಗಳನ್ನೂ, ಆಸುರೀ-ವೃತ್ತಿಗಳುಳ್ಳೆ ದುಷ್ಟರನ್ನೂ), ಇತಃ (ಇಲ್ಲಿಂದ,
ಈ ದೇಶದಲ್ಲಿಂದ ), ನಿರಜತು ( ಹೊರಗೆ ಹಾಕಲಿ). ಗೃಹಸ್ಯ ಬುಧ್ನ ಆಸಿನಾಃ ತಾಃ (ರಾ
ವೆಂಬ ಮನೆಯ ಅಡಿಗಲ್ಲಿ ಅಡಗಿಕೊಂಡಿರುವ ಆ ಹೀನವೃತ್ತಿಗಳನ್ನು ), ಇಂದ್ರಃ ( ಇಂದ್ರ
ದೇವನು), ವಜ್ರೇಣ ( ವಜ್ರದಂಡದ ಸಹಾಯದಿಂದ), ( ಅಡಗಿಸಿ), ಅಧಿತಿಷ್ಠತು (ಸುರಾ
ಜ್ಯದ ಅಧಿಷ್ಠಾನವನ್ನು ಮಾಡಲಿ).
ಕಾ. ೨, ಸೂ. ೧೫, ಮ. ೨೩೨] ಕನ್ನಡ ಅಥರ್ವಣ ವೇದ ೧೬೭

ಪ್ರಾಣಿಗಳನ್ನು ಕಾಪಾಡುವಂಥವನೂ, ಭಕ್ತರಕ್ಷಕನೂ ಆದ ಇಂದ್ರದೇವನು


ಆಸುರೀವೃತ್ತಿಯ ದುಷ್ಟರನ್ನೂ ಅವರ ಆ ಆಸುರೀವೃತ್ತಿಗಳನ್ನೂ ಈ ದೇಶದಲ್ಲಿಂದ
ನಿರ್ಮೂಲಗೊಳಿಸಲಿ. ರಾಷ್ಟ್ರದ ಅಡಿಗಲ್ಲಿನಲ್ಲಿ ಅಡಗಿಕೊಂಡು ಕಣ್ಣಿಗೆ ಕಾಣದಂತೆ
ವಾಸಮಾಡುವ ಆ ಹೀನವಾದ ಪ್ರವೃತ್ತಿಗಳನ್ನು ಇಂದ್ರದೇವನು ತನ್ನ ವಜ್ರದಂಡದ
ಸಹಾಯದಿಂದ ನಾಶಮಾಡಿ, ರಾಷ್ಟ್ರದಲ್ಲೆಲ್ಲ ಸುರಾಜ್ಯದ ಅಧಿಷ್ಕಾನವನ್ನು We:

ಇಇ. ಇಗೆ ಇ Afra ಇ a1 gafia: |


| I |
ತ್‌ 27 ಪಾ 151 ಸಸಸಕ್ಕಿತ: Ara: WW
| | |
೨೩೩. ಯದಿಸ್ಸ ಕ್ಲೇತ್ರಿಯಾಣಾಂ ಯದಿ ವಾ ಪುರುಷೇಸಿತಾಃ ।

ಯದಿ ಸ್ಪ ದಸ್ಕುಭ್ಯೋ ಜಾತಾ ನಶ್ಯತೇತಃ ಸದಾನ್ವಾಃ ॥೫॥

ಸದಾನ್ವಾಃ ( ಆಸುರೀ-ವೃತ್ತಿಗಳಿರಾ ), ಯದಿ ಕ್ರೇತ್ರಿಯಾಣಾಂ ಸ (ನೀವು ಶಾರೀ


ರಿಕ ದೋಷಗಳಿಂದ ಹುಟ್ಟಿರುನಿರಾದಪಕ್ಸುದಲ್ಲಿ), ವಾ (ಅಥವಾ), ಯದಿ ಪುರುಷೇಷಿತಾಃ
( ನೀವು ದುಷ್ಟ ಶತ್ರುಗಳಿಂದ ಪ್ರೇರಿತರಾಗಿ ಇದ್ದಪಕ್ಸದಲ್ಲಿ), ( ಅಥವಾ), ಯದಿ ದಸ್ಯುಭ್ಯಃ
ಜಾತಾಃ ಸ್ಥ (ನೀವು ಅಸಭ್ಯರಾದ ಕಾಡವೃತ್ತಿಯ ದಸ್ಯುಗಳಿಂದ ಉತ್ಪನ್ನರಾಗಿದ್ದ ಪಕ್ಪದಲ್ಲಿ);
ಇತಃ ನಶ್ಯತ ( ಇನ್ನು ಮುಂದೆ ನಾಶವಾಗಿ ಹೋಗಿರಿ).

ಅಸುರೀವೃತ್ತಿಗೆಳಿರಾ, ನೀವು ಶಾರೀರಿಕ ದೋಷಗಳಿಂದಲೇ ಹುಟ್ಟಿರಬಹುದು


ಅಥವಾ ದುಷ್ಟ ಶತ್ರುಗಳ ಪ್ರೇರಣೆಯಿಂದಲೂ, ಅಸಭ್ಯರಾದ ಕಾಡವೃತ್ತಿಯ ದಸ್ಯು
ಗಳಿಂದಲೂ ಉತ್ಪನ್ನರಾಗಿರಬಹುದು. ಅದೇನೇ ಇರಲಿ, ಇನ್ನು ಮುಂದೆ ನೀವು
ಸಮೂಲ ನಷ್ಟವಾಗಿ ಹೋಗತಕ್ಕದ್ದು. | ೫ ||

ಇಳ, aft araremereagnimf Tad |

೫ನ ಕರೆಸಿ! ಸಸಿ: ಸಸ; 18೩0


೨೩೪, ಪರಿ ಧಾಮಾನ್ಯಾಸಾಮಾಶುರ್ಗಾಸ್ಕಾ ನಿವಾಸರನ್‌ ।

ಅಜೈಸಂ ಸರ್ವಾನಾಜೀನ್ವೋ ನಶೃತೇತಃ ಸದಾನ್ವಾ | ೬॥

ಸದಾನ್ಯಾಃ ( ಆಸುರೀವೃತ್ತಿಗಳಿರಾ ), ಆಶುಃ ಗಾಸ್ಮಾಂ ಇವ ( ಕುದುರೆಯು ತೆನ


ನಿಲ್ದಾಣವನ್ನು ಹುಡುಕಿತೆಗೆಯುನಂತೆ), ಆಸಾಂ (ಇವುಗಳ, ಈ ಆಸುರೀವೃತ್ತಗಳ, ನಿಮ್ಮ),
೧೬೮ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೫, ಮ. ೨೩೪

ಧಾಮಾನಿ ( ನೆಲೆಗಳನ್ನು), ಪರಿ ಸರನ್‌ 2,


ಹುಡುಕಿ ತೆಗೆಯುತ್ತ) , ವಃ ಆಜೀವನ್‌ ( ನಿಮ್ಮೊ
ಡನೆ ಮಾಡಿರುವ ಎಲ್ಲ ta ಗಳನ್ನು) , ಅಜೈಷಂ (ಗೆದ್ದಿರುವೆನು). ( ಅದ್ದರಿಂದ) , ಇತಃ
ನಶ್ಯತ (ಇನ್ನು ಮುಂಡೆ ನೀ ವ್ರ ನಷ್ಟವ ಇಗಿ Bi

ಆಸುರೀವೃತ್ತಿ ಗಳಿರಾ, ಕುದುರೆಯು ಎಲ್ಲ ಪರಿಸ್ಥಿತಿಗಳಲ್ಲಿಯೂ ತನ್ನ ಸ್ಟಾ ನವನ್ನು


ಹುಡುಕಿತೆಗೆಯುವಂತೆ, ನಾನಾದರೂ ನೀವು. ಅಡಗಿಕೊಂಡಿರುವ ಎಲ್ಲ ನೆತೆಗಳನ್ನು
ಹುಡುಕಿತೆಗೆಯುತ್ತ, ಆ ಆ ನೆಲೆಗಳಲ್ಲಿ ನಿಮ್ಮೊಡನೆ ಕಾದಾಡಿ, ಆ ಎಲ್ಲ'ಕಾದಾಟಗಳಿ್ಲಿ
ಗೆದ್ದಿರುವೆನು. ಆದ್ದರಿಂದ ಇನ್ನು ಮುಂಜಿ ನೀವು ಸಮೂಲ ನಷ್ಟವಾಗಿ ಹೋಗಿರಿ. |೬|

ಈ ಸೂಕ್ತದ ದೇವತೆ: ಪ್ರಾಣ, ಅಪಾನ ಮತ್ತು ಆಯುಸ್ಸು; ಖುಸಿ : ಬ್ರಹ್ಮಾ

ಸ [ಅ |
a mo dar gh ಇಯ ಮೂ a cae: |
| I |
ga @ ೫1೫ ಇ ಗಸಿ; Il 4
I I
೨೩೫. ಯಥಾ ದೌಶ್ವ ಸೃಥೀನೀ ಚ ನ ಬಿಭೀತೋ ನ ರಿಷ್ಕತಃ |
(
ಏವಾ ಮೇ ಪ್ರಾಣ ಮಾ ಬಿಭೇಃ Won

ಯಾವ ರೀತಿಯಲ್ಲಿ ದ್ಯುಲೋಕ ಮತ್ತು ಪೃಥ್ವಿಗಳು ಯಾರಿಂದಲೂ ಭಯ


ಪಡುನದಿಲ್ಲವೋ ಮತ್ತು ನಷ್ಟವಾಗುವುದಿಲ್ಲವೋ, ಅದೇ ರೀತಿಯಲ್ಲಿ ಎಲ್ಫೈ ನನ್ನ
ಪ್ರಾಣವೇ, ನೀನಾದರೂ ಭಯಪಡದಿರು. ಯಾರು ಅಂಜುಬರುಕರಾಗಡೆ, ಸ್ಥರ್ಯ
-ಪೂರ್ನಕವಾಗಿ ತಮ್ಮ ಕರ್ತವ್ಯವನ್ನು ಮಾಡುವರೋ ಅವರೆಂದಿಗೂ ನಷ್ಟವಾಗುವ
ದಿಲ್ಲ. |೧॥
|
238. ೫೫1೫೫ wh ಇ ೫ Adie 7 Ree: |
|
ga ಔ 5771 ೫ Rx: uM
I |
೨೩೬. ಯಥಾಹಶ್ಚ ರಾತ್ರೀ ಚನ ಜಿಭೀತೋ ನ ರಿಷ್ಕತಃ।
|
ಏನಾ ಮೇ ಪ್ರಾಣ ಮಾ ಬಿಭೇಃ 124
ಕಾ. ೨, » ಸೂ. ೧೫, ಶಿ ಮ. ೨೩೬ ಕನಡ
ಡೆ] ಅಥರ್ವಣ
) ನೇದ ೧೬೯

ದಿನ-ರಾತ್ರಿಗಳು ಯಾರಿಗೂ ಗಜ | ಆದುದರಿಂದಲೆ ಸ ಎಂದಿಗೂ


ನಷ್ಟವಾಗುವದಿಲ್ಲ. ಅದೇ ರೀತಿಯಲ್ಲಿ ಎಲ್ಫೈ ನನ್ನ ಪ್ರಾಣವೇ, ನೀನಾದರೂ ಭಯ
ಸಡದಿರು. ( ನಿರ್ಭಯವೃತ್ತಿಯಿಂದ 1 ಡು ಈ ಕಲ್ಲಿ ನಾಶವು
ನಮ್ಮ ಸನೂಪದಲ್ಲಿ ಸುಳಿಯಲಾರದು ). | +1
| |
ಇತ್ತಿ, ೫೫1 an qn a ಗಣಿತ! 7 Road: |
| I
ga ಈ mm ಇ! ಗಣ: Il 2 u
| |
೨೩೭. ಯಥಾ ಸೂರ್ಯಶ್ಚ ಚಂದ್ರಶ್ಚ ನ ಬಿಭೀತೋ ನ ರಿಷ್ಯತಃ।
| |
ಏವಾ ಮೇ ಪ್ರಾಣ ಮಾ ಬಿಭೇಃ 4

ಸೂರ್ಯನೂ, ಚಂದ್ರನೂ ಯಾವಾಗಲೂ ನಿರ್ಭೀಕರಾಗಿರುವರು; ಆದುದ


ರಿಂದಲೇ ಇವರಿಬ್ಬರೂ ಸದಾ-ಶಾಶ್ವತರಾಗಿರುವರು. ಅದೇ ರೀತಿಯಲ್ಲಿ ಎಲ್ಫೆ ನನ್ನ
ಪ್ರಾಣವೇ, ನೀನಾದರೂ ನಿರ್ಭಯವೃತ್ತಿಯಿಂದಿರು. (ಯಾನ ಪ್ರಸಂಗದಲ್ಲಿಯೂ,
ನಿರ್ಭರ್ಯಶಿಲರಾಗಿದ್ದು ಸದಾ ಉದ್ಯಮಪೂರ್ವಕವಾಗಿ ಜೀವನವನ್ನು ನಡೆಸಿದರೆ,
ಅಪಮೃತ್ಯುವು ನಮಗೆಂದಿಗೂ ಬರಲಾರದು ). |೩ |
| | |
mam aga ಈಗ! ಇ ಸಕ; |
| |
ga @ mm 71 FN: Ww Ul
[ |
೨೩೮. ಯಥಾ ಬ್ರಹ್ಮ ಚ ಕ್ಪತ್ರಂ ಚ ನ ಬಿಭೀತೋ ನ ರಿಷ್ಕತಃ।
| ಈ್‌
ಏವಾ ಮೇ ಪ್ರಾಣ ಮಾ ಬಿಭೇಃ ॥೪॥

ಬ್ರಹ್ಮೆಜ್ಞಾನಿಗಳಾದ ಬ್ರಾಹ್ಮಣರೂ, ಶೌರ್ಯಶಾಲಿಗಳಾದ ಕ್ಷತ್ರಿಯರೂ


ಯಾರಿಗೂ ಹೆದರುವದಿಲ್ಲ; ಆದುದರಿಂದಲೇ ಅವರೆಂದಿಗೂ ನಾಶವನ್ನು ಹೊಂದುವದೇ
ಇಲ್ಲ. ಅದೇ ರೀತಿಯಲ್ಲಿ, ಎಲೈ ನನ್ನ ಪ್ರಾಣವೇ, ನೀನಾದರೂ ಯಾರಿಗೂ ಹೆದರ
ದಿರು. (ಯಾವಾಗಲೂ ಜ್ಞಾನಾರ್ಜನೆಯಲ್ಲಿ ನಿರತರಾಗಿದ್ದು, ಶೌರ್ಯಪೂರ್ವಕವಾಗಿ
ನಮಗೆ ಸರಿಕಂಡಂತೆ ಆಚರಿಸಿದಕೆ, ನಾವು ಅಮರತ್ವವನ್ನು ಪಡೆಯಬಹುದು). ||೪ ||
| | |
EU ಫಗ ಸಸ ಇತತ ಇ ಇ frfiat a ಗೀತಕ್ಕ;

gm ಶೌam omFri || ಇ ॥
೧೭೦ ಕನ್ನಡ ಅಥರ್ವಣ ವೇದ (ಕಾ, ೨, ಸೂ. ೧೬, ಮ. ೨೩೯

| I | I
೨೩೯. ಯಥಾ ಸತ್ಯಂ ಚಾನೃತಂ ಚ ನ ಬಿಭೀತೋ ನ ರಿಷ್ಯತಃ।
| |
ಏಪಾ ಮೇ ಪ್ರಾಣ ಮಾ ಬಿಬೇಃ

I ೫

ಸತ್ಯವಿದ್ದದ್ದು ಯಾನಾಗಲೂ ಸತ್ಯವೇ. ಅದೇ ರೀತಿಯೆಲ್ಲಿ ಸುಳ್ಳಿದ್ದದ್ದು


ಯಾವಾಗಲೂ ಸುಳ್ಳೇ. ಸತ್ಯನೆಂದಿಗೂ ಸುಳ್ಳಾಶಗೆಲಾರದು; ಅದೇ ರಿತಿಯಲ್ಲಿ "ಅನ್ನತೆ
ವೆಂದಿಗೊ ಸತ್ಯವಾಗಲಾರದು. ಹೀಗೆ ಈ ಸತ್ಯ ಮತ್ತು ಅನ್ಸತಗಳು ಯಾ
ಹೆದರುವದಿಲ್ಲವಾದುದರಿಂದ ಇವೆರಡೂ ಎಂದಿಗೊ ನಷ್ಟನಾಗಲಾರವು. ಇವೆರಡ
ರಂತೆಯೇ, ಎಲ್ಪೆ ನನ್ನ ಪ್ರಾಣವೇ, ನೀನಾದರೂ ಯಾರಿಗೂ ಯಾವುದಕ್ಕೂ
ಹೆದರದಿರು. ( ಯಾವಾಗಲೂ ಪಕ್ಷನಾತಮಾಡದೆ ನ್ಯಾಯಪೂರ್ವಕವಾಗಿ ನಡೆದು
ಕೊಂಡರೆ ನಾವು ಬ್ರಹ್ಮಾ ನಂದನ್ನೂ ಗೌರವವನ್ನೂ ಪಡೆಯಬಹುದು). |೫|
| |

೧೫೦, ೫೫] ಜ್ಞ ಇ wed = a ಬಟು ೬ fed

ga ೩ 57೫ ಇ! Ra: ॥ 8 ॥

೨೪೦. ಯಥಾ ಭೂತಂ ಚ ಭವ್ಯಂ ಚನ ಬಿಭೀತೋ ನ ರಿಷ್ಯತಃ |

ಏವಾ ಮೇ ಪ್ರಾಣ ಮಾ ಬಚೇಃ ॥೬॥

ಭೂತ-ಭವಿಷ್ಯಗಳು ಯಾರಿಗೂ ಹೆದರದಿರುವದರಿಂದಲೇ, ಅನೆಂದಿಗೂ ನಷ್ಟ


ವಾಗುವದಿಲ್ಲ. ಅವುಗಳಂತೆಯೇ, ಎಲ್ಫಿ ನನ್ನ ಸ್ರಾಣವೇ, ನೀನಾದರೂ ಯಾರಿಗೂ
ಹೆದರದಿರು. ( ಯಾನಾಗೆಲೂ ಭೂತ ಭವನಗಳನ್ನು ನೆನೆದು,ಸಮ್ಯಕ್‌ ಪಥದಲ್ಲಿ
ನಿರ್ಭಯ ಪೂರ್ವಕವಾಗಿ ನಡೆದಕ್ಕೆ ನನ್ಮು ಗಂತವ್ಯಸ್ಥಾನವಾದ ಮುಕ್ತಿಯನ್ನು ಪಡೆದೇ
ಪಡೆಯುನೆವು ). |೬ |

ಸೂಕ್ಷ:
ಈ ಸೂಕ್ತದ ದೇವತೆ : ಪ್ರುಣಿ, ಅಪಾನ ಮತ್ತು ಆಯುಸ್ಸು; ಖುಷಿ; ಬ್ರಹ್ಮಾ,
| |
2೪1. mad geal ಕತೆ । WET Il $n
|
೨೪೧, ಪ್ರಾಣಾಪಾನೌ ಮೃತ್ಯೋರ್ಮಾ ಪಾತಂ। ಸ್ವಾಹಾ non
ಕಾ. ೨, ಸೂ. ೧೬, ಮ. ೨೪೧ ಕನ್ನಡ ಅಥರ್ವಣ ವೇದ ೧೭೧
ಪಾಷಾ ದಿ pe ಹಾ ತ

ಪ್ರಾಣಾಪಾನೌ (ಪ ಣಿ
ಹೆ
ಮತ್ತು ಅಪಾನಗಳಿರಾ), ಮೃತ್ಯೋಃ (ಮೃತ್ಯುವಿನಿಂದ) ಮಾ
( ನನ್ನನ್ನು), ಪಾತಂ ( ರಕ್ಸಿಸಿರಿ )- ಸ್ವಾಹಾ ( ನಾನು ನನ್ನನ್ನೇ ನಿಮಗರ್ಪಿಸುತ್ತೇನೆ).
ಪ್ರಾಣ ಮತ್ತು ಅಪಾನಗಳಿರಾ, ನೀನೇ ನನ್ನನ್ನು ಮೃತ್ಯುವಿನಿಂದ ರಕ್ಷಿಸಿರಿ.
ನಾನು ನನ್ನನ್ನೇ ನಿಮಗೆ ಅರ್ಪಿಸುತ್ತಿದ್ದೇನೆ. ( ಯಾವಾಗಲೂ ಪ್ರಾಣಾಯಾಮ-
ಪರಾಯಣರಾಗತಕ್ಸುದ್ದು;೫೬.ಅಂದರೆ ದೀರ್ಫವಾದ ಆಯುಷ್ಯವನ್ನೂೂ ಅಮರತ್ವವನನ್ನೂ
ಪಡೆಯಬಹುದು ). |೧
| I ಸ |
2. ಈಗಗಗಿತ! Semel 21 a | ಈ! ll 2
| I |
೨೪೨, ದ್ಯಾವಾಪೃಥಿನೀ ಉಪಶ್ರುತ್ಯಾ ಮಾ ಪಾತಂ। ಸ್ವಾಹಾ ॥೨॥

ದ್ಯಾವಾ-ಪೃಥಿವಿಗಳೇ, ಶ್ರವಣ-ಶಕ್ತಿಯ ಸಹಾಯದಿಂದ ನನ್ನನ್ನು ಕಾಪಾಡಿರಿ.


ನಾನು ನಿಮಗೆ ಆತ್ಮಸಮರ್ಪಣೆ ಮಾಡುತ್ತಿದ್ದೇನೆ. (ಯಾವಾಗಲೂ ಶ್ರುತಿ-
ಸರಾಯಣರೂ, ಉಪಶ್ರುತಿ-ಸರಾಯಣರೂ ಆಗತಕ್ಕದ್ದು; ಅಂದರೆ ಉಚ್ಚತಮವಾದ
ಉಪದೇಶವನ್ನು ಕೇಳಬಹುದು ). |೨ |
| |
ಇಳಿ. ಮ 21 ಇಡ wm u 3 1
|
೨೪೩. ಸೂರ್ಯ ಚಕ್ಷುಷಾ ಮಾ ಪಾಡಿ। ಸ್ವಾಹಾ I೩ ॥

ಸೂರ್ಯದೇವನ ದರ್ಶನ-ಶಕ್ತಿಯ ಸಹಾಯದಿಂದ ನನ್ನನ್ನು


ಕಾಪಾಡಯ್ಯಾ. ನಾನು ನಿನಗೆ ಆತ್ಮಾರ್ಹ್ಪಣೆಯನ್ನು ಮಾಡುತ್ತಿದ್ದೇನೆ. (ಸೂರ್ಯೋ:
ಪಾಸನೆಯಿಂದ ಮಾನವನ ದೃಷ್ಟಿಯು ನಿರಭ್ರವಾದ ಆಕಾಶದಂತೆ ಶುಭ್ರವಾಗಿ,
ಜ್ಯೋತಿರ್ಮಂಡಲವೇ ಮೊದಲಾದವುಗಳ ಜ್ಞಾನವನ್ನು ಸಂಪಾದಿಸಬಹುದು ).
|೩ |
| | |
2೪೪, ೫% Way Rin ಶೌ: ಗೌ । ರ! 1೪॥
| | |
೨೪೪. ಅಗ್ನೇ ವೈಶ್ವಾನರ ವಿಶ್ಚೈರಾ ದೇವೈಃ ಪಾಹಿ । ಸ್ವಾಹಾ ॥೪॥

ವಿಶ್ವದ ನೇತಾರನಾದ ಅಗ್ನಿದೇವನೇ, ಎಲ್ಲ ದೇವತೆಗಳ ಸಹಾಯದಿಂದ


ನನ್ನನ್ನು ರಕ್ಷಿಸು. ನಾನು ನನ್ನನ್ನೇ ನಿನ್ನ ವಶಕ್ಕೆ ಕೊಡುತ್ತಿದ್ದೇನೆ. (ಇಲ್ಲಿ
ನೈಶ್ವಾನರನೆಂದರೆ ಮಾನವನ ಜಠರದಲ್ಲಿರುನ ಅಗ್ನಿಯೆಂದ್ಕೂ ಆಗುತ್ತದೆ. ಈ
೧೭೨ ಕನ್ನಡ ಅಥರ; ಣ ವೇದ (ಕಾ. ೨, ಸೂ. ೧೭, ಮ. ೨ಳ್ಳಿ

ಇಾನರನು
ವೈಶ್ವಾ ಉದ್ದೀಪ್ರನಾದ ರೈ ಮಾನವನ ಜೀರ್ಣಶಕ್ತಿಯು ವೃದ್ಧಿಂಗತವಾಗಿ ಅವನ
ಆರೋಸ್ಯೂಶಿಾನೀಂರೇ್‌ -ಸೌಭ ಭಾಗ್ಯ”ಸಂತೋಷ-ಸುಖಗೆಳು ಸಮೃದ್ಧವಾಗಿ
ಸಾಕ್ಷಾತ್‌ ಸ್ವರ್ಗವೇ ಮಾನವನ ವಶದಲ್ಲಿ ಬಂದಂತಾಗುತ್ತದೆ ). |೪
| dl: | ಣೆ |
Qu, Rare RAT 21 ೫೭೫1 ME । ಈ || ಆ UW
| | | |
೨೪೫. ವಿಶ್ವಂಭರ ವಿಶ್ವೇನ ಮಾ ಭರಸಾ ಪಾಹಿ । ಸ್ವಾಹಾ ॥೫॥

ವಿಶ್ವದ ಪೋಷಣೆಯನ್ನೂ, ಪಾಲನೆಯನ್ನೂ ಮಾಡುವ ಪರಮಾತ್ಮನೇ,


ನಿನ್ನ ವಿಶ್ವವ್ಯಾಪಿಯಾದ ಪೋಷಣ- ಶಕ್ತಿಯ ಸಹಾಯದಿಂದ ( ವಿಶ್ವೇನ ಭರಸಾ)
ನನ್ನನ್ನು ಕಾಪಾಡಯ್ಯಾ. ನಾನು ನನ್ನನ್ನೇ ನಿನಗೆ ಸಮರ್ಪಿಸುತ್ತೇನೆ. (ಯಾವಾಗಲೂ
ವಿಶ್ವಂಭರನೂ, ವಿಶ್ವವ್ಯಾಪಿಯೂ ಆದ ಪರಮಾತ್ಮನನ್ನೇಸ
ಸ್ಮರಿಸಿ, ಅವನಿಗೆ ಸರ್ವ
ತೋಮುಖವಾಗಿ ಶರಣಾಗತನಾದರೆ ಮಾನವನು ಶಾಶ್ಪತವಾದ ಶ್ರೇಯಸ್ಸಿಗೆ ಪಾತ್ರ
ನಾಗುವನು. ಆದ್ದರಿಂದ ನಿಯಮ ಪೂರ್ವಕವಾಗಿ ಪ್ರಾಣಾಯಾನುನನ್ನು ಮಾಡುತ್ತಿದ್ದು,
ಶ್ರವಣಶಕ್ತಿ, ದರ್ಶನಶಕ್ತಿ ಮತ್ತು ಜೀರ್ಣಶಕ್ತಿಗಳನ್ನು ಬೆಳೆಸಿಕೊಂಡ್ಕು ಸದಾ
ಸರ್ವದಾ ಪರಮಾತ್ಮನನ್ನು ಭಜಿಸುತ್ತಿರಬೇಕು ). | ೫ ||

ಪ್ಪ 0ಓ
ಈ ಸೂಕ್ತದ ದೇವತೆ: ಪ್ರಾಣ, ಅಪಾನ ಮತ್ತು ಆಯುಸ್ಸು; ಯಷಿ: ಬ್ರಹ್ಮಾ

| |
೪೩. satsatait ಔಣ ಟ್ಟಮು W 4M
೨೪೬, ಓಜೋಂಸ್ಕೋಜೋ ಮೇ ದಾಃ। ಸ್ವಾ ಹಂ nO

ಓಜಃ ಅಸಿ ( ಶರೀರದಲ್ಲಿರುವ ಓಜಸ್ಸೆಲ್ಲ ನೀನೇ ಆಗಿರುವೆ). ಮೇ (ನನಗೆ),


ಓಜಃ ದಾಃ ( ಓಜಸ್ಸನ್ನು ದಯೆಪಾಲಿಸು), ಸ್ವಾಹಾ (ನಾನು ಆತ್ಮಾರ್ಸಣೆಯನ್ನು
ಮಾಡುತ್ತೇನೆ).

ಪರಮಾತ್ಮನೇ ಓಜಸ್ಸೆಲ್ಲ ನೀನೇ ಆಗಿರುವೆಯಾದ್ದರಿಂದ, ನನಗೆ ಓಜಸ್ಸನ್ನು ಈಮ

ಕರುಣಿಸಯ್ಯಾ. ನಾನು ನನ್ನನ್ನೇ ನಿನಗೆ ಸಮರ್ಪಿಸುತ್ತಿದ್ದೇನೆ. lal

adas
ಡಿಕಃ wie IT
ಕ, ೨, ಸೂ. ೧೭, ಮ. ೨೪೭] ಕನ್ನಡ ಅಥರ್ವಣ ನೇದ ೧೭೩

| | |
೨೪೭. ಸಹೋಸಿ ಸಹೋ ಮೇ ದಾಃ। ಸ್ವಾಹಾ ೨

ಪರಮಾತ್ಮನೇ, ನೀನು ಸಹನಶಕ್ತಿ ಯಿಂದ ಕೂಡಿದವನಾಗಿರುವೆಯಾದ್ದ ರಿಂದ


ನನಗೆ ಸಹೆನಶಕ್ತಿ ಯನ್ನು ದಯೆಪಾಲಿಸಖ್ಯಾ. ( ದುಃಖ-ದಾರಿದ್ದ 5 ಕಷ್ಟ-
-ಕಾರ್ಪಣ್ಯ
ಗಳನ್ನು ಸಹಿಸಿಕೊಳ್ಳುವ ಶಕಿಕ್ರಿಯನ್ನು ಕರುಜಿಸಯ್ಯಾ. ನಾನು ತ ಶರಣಾಗತ
ನಾಗುತ್ತಿದೆ
ಸೇನೆ.

| | |
೪c. asa ಇರ A ಜು. ಟ್ಜಟ್ತ 1೩.1
| | |
೨೪೪. ಬಲಮಸಿ ಬಲಂ ಮೇ ದಾಃ। ಸ್ವಾಹಾ EN

ಪರಮೇಶ್ವರನೇ, ನೀನು ಸಾಮರ್ಥ್ಯದ ಸಾಕ್ಷಾತ್‌ ಮೂರ್ತಿವಂತ ರೂಪ


ನಾಗಿರುವೆ. ನನಗೆ ಬಲಪ್ರದಾನ ಮಾಡಯ್ಯಾ. ನಾನು ನನ್ನನ್ನೇ ನಿನಗೆ ಅರ್ಪಿಸು
ತ್ರಿದ್ದೇನೆ. ls |
| ಜ್ನ |
ಇಇ, ಈಪ್ಪಾಪಸ್ತವ ೫: | RM WW
| | I
೨೪೯. ಆಯುರಸ್ಕಾಯುರ್ಮೆೇ ದಾಃ । ಸ್ವಾಹಾ ॥೪॥

ಪರಮಾತ್ಮನೆನೈ ನೀನು ಮೂರ್ತಿಮಂತ ಜೀವನಶಕ್ತಿ ಯಾಗಿರುವೆಯಾದ್ದ ರಿಂದ


ನನಗೆ ಆಯುಸ್ಸನ್ನು ಕರುಣಿಸೆಸೆಯ್ಯಾ. ನಾನು ನಿನಗೆ ಶರಣು ಬರುತ್ತೇನೆ. I೪ |

| | |
ಇಂ, aafh ೫ಗಃ ೩ ಕ |. ಹಕ! || ಆ ||

೨೫೦. ಕ್ರೋತ್ರಮಸಿ ಕೋತ್ರಂ ಮೋ ದಾಃ । ಸ್ವಾಹಾ I ೫

ಪರಮೇಶ್ವರನೇ, ನೀನು ಸಾಕ್ಷಾತ್‌ ಶ್ರವಣಶಕ್ತಿಯಾಗಿರುವೆಯಾದ್ದರಿಂದ,


ನನಗೆ ಶ್ರನಣಶಕಕ್ಷಿಯನ್ನು ದಯಪಾಲಿಸಸಯ್ಯಾ. Ri ನನ್ನನ್ನು ನಿನಗೆ ಸಮರ್ಪಿಸು
ತಿ
ಿದ್ದೇತೆ | ೫ ||
| | I
4, ಇಚ್ಛಗಗ Sg । ೫1 ..
|
೨೫೧. ಚಶ್ಸುರಸಿ ಚಕ್ರುರರ್ಮೇ ದಾಃ । ಸ್ವಾಹಾ It
೧೭೪ ಕನ್ನಡ ಅಥರ್ವಣ ವೇದ [ ಕಾ ೨, ಸೂ. ೧೪, ಮ. ೨೫೧

ಸರಮೇಶ್ವರನೇ, ನೀನು ನನ್ನ ಪಥಪ್ರದರ್ಶಕನಾಗಿರುವೆಯಾದ್ದರಿಂದ ನನಗೆ


ದರ್ಶನಶಕ್ತಿಯನ್ನು ಕರುಣಿಸಯ್ಯಾ. ನನ್ನನ್ನೇ ನಿನಗೆ ಸಮರ್ಪಿಸುತ್ತಿದ್ದೇನೆ. ॥ ೬॥
| | |

ಇಟ, Renata ೪೧110] | ಕ: | ೫ 11 ೨।|


| | |
೨೫೨. ಪರಿಷಾಣಮಸಿ ಪರಿಪಾಣಂ ಮೇ ದಾಃ। ಸ್ವಾಹಾ WNT

ಪರಮಾತ್ಮನೇ, ನೀನು ವಿಶ್ವಸಂರಕ್ಷಕನಾಗಿರುವೆಯಾದ್ದರಿಂದ ನನ್ನನ್ನು


ಸರ್ವತೋಭಯದಿಂದ ರಕ್ಷಿಸುವ "ಪರಿಷಾಣ' ಶಕ್ತಿಯನ್ನು ದಯಪಾಲಿಸಯ್ಯಾ, ನಾನು
ನಿನಗೆ ಶರಣಾಗತನಾಗುತ್ತಿದ್ದೇನೆ.
ಎರಡನೇ ಪ್ರಪಾಠಕ

ನಾಲ್ಕನೆಯ ಅನುವಾಕವು

ಸೂಕ:
ಇ $
೧೮೪
©

ಈ ಸೂಕ್ತದ ದೇವತೆ: ಅಗ್ನಿಯು; ಯಸಿ: ಚಾತನನು.

| |
ಇ, aqanef MARAT ಜಿ ಸ; | ೫೫1 |9 |
| | |
೨೫೩. ಬ್ರಾತೃವ್ಯತ್ತಯಣಮಸಿ ಭ್ರಾತೃವ್ಯಚಾತನಂ ಮೇದಾಃ। ಸ್ವಾಹಾ ॥೧॥

ಭ್ರಾತೃವ್ಯಕ್ಸಯಣಂ ಅಸಿ ( ದಾಯಾದಿಗಳಾದ ಶತ್ರುಗಳನ್ನು ನಷ್ಟಗೊಳಿಸುವ ಶಕ್ತಿ


ಯುಳ್ಳವನಾಗಿರುವೆ). ಮೇ (ನನಗೆ), ಭ್ರಾತೃವ್ಯ-ಚಾತನಂ ( ದಾಯಾದಿಗಳಾದ ಶತ್ರುಗಳ
ಬಲವನ್ನು), ದಾಃ ( ಅನುಗ್ರಹಿಸು). ಸ್ವಾಹಾ ( ಸಮಷ್ಟಿಯ ಹಿತಕ್ಕಾಗಿ ವ್ಯಕ್ತಿಯ ಅಥವಾ
ಪೂರ್ಣದ ಹಿತಕ್ಕಾಗಿ ಅಂಶದ ಯಜ್ಞಮಾಡುವದೇ, ಅರ್ಥಾತ್‌ ಸಮರ್ಪಣ ಮಾಡುವದೇ,
ಸ್ವಾಹಾಕಾರವು. ಆ ಸ್ವಾಹಾಕಾರವನ್ನು ನಾನು ಮಾಡುತ್ತೇನೆ ).

ಅಗ್ನಿದೇನನ ದಾಯಾದಿಗಳಾದ ಶತ್ರುಗಳನ್ನು ನಷ್ಟಗೊಳಿಸುವ ಶಕ್ತಿ


ಯುಳ್ಳವನಾಗಿರುವೆ. ದಾಯಾದಿಗಳಾದ ಶತ್ರುಗಳ ಬಲವನ್ನು ನನಗೆ ಅನುಗ್ರಹಿಸೆಯ್ಯಾ.
ಇದಕ್ಕಾಗಿ ನಾನು ನನ್ನ ಸುಖವನ್ನೇ ನಿನಗೆ ಸಮರ್ಪಿಸುತ್ತಿದ್ದೇನೆ. | A ||

| | |
Qu, ಸರಣಚಳಗಿಳ AOA ಈ ೫1 | ೫7 ..
| | |
೨೫೪. ಸಪತ್ಸೆಕ್ಷಯಣಮಸಿ ಸಸತ್ನಚಾತನಂ ಮೇ ದಾ, ಸ್ವಾಹಾ ॥೨॥

ಅಗ್ಗಿದೇನನೇ ನೀನು ನಮ್ಮ ಎದುರಾಳಿಗಳನ್ನು ನಷ್ಟಗೊಳಿಸುವ ಶಕ್ತಿ


ಯುಳ್ಳವನಾಗಿರುವೆ. ಎದುರಾಳಿಗಳಾದ ಶತ್ರುಗಳ ಬಲವನ್ನು ನನಗೆ ದಯೆ
ನಾಲಿಸಯ್ಯಾ. ನನ್ನ ಆತ್ಮಸಮರ್ನಣವನ್ನು ಮಾಡುತ್ತಿದ್ದೇನೆ. | ೨ ||
೧೭೬ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೧೮, ಮ. ೨೫೫

| | [

QL ೫7-ಜಭರತಗಪಾರ1ಇ-ಇ1ಕತ ಶೌ ಸ | ೫ "3 |

೨೫೫. ಅರಾಯ-ಕ್ಷಯಣಮಸ್ಕ್ಯರಾಯಚಾತನಂ ಮೇ ದಾಃ। ಸ್ವಾಹಾ 1೩॥

ಅಗ್ನಿದೇವನೇ, ನೀನು ಧನಹೀನತೆಯನ್ನು ನಷ್ಟಗೊಳಿಸುವ ಶಕ್ತಿಯುಳ್ಳವ


ನಾಗಿರುವೆ. ದಾರಿದ್ರ್ಯವನ್ನು ದೂರಗೊಳಿಸುವ ಬಲವನ್ನು ನನಗೆ ದಯೆಪಾಲಿಸಯ್ಯಾ.
ನನ್ನ ಸರ್ವಸ್ವದ ಬಲಿಯನ್ನು ಕೊಡುತ್ತಿದ್ದೇನೆ. ||೩ ||
]
Que. ಗೌರ್ಕಸ-ಭತಗರಗ್ಗಾ ಗರಗರ ಈ ೫: | ಇರ! | w ll
| | I
೨೫೬. ಪಿಶಾಚ-ಕ್ಷಯಣಮಸಿ ಪಿಶಾಚಚಾತನಂ ಮೇದಾಃ। ಸ್ವಾಹಾ 1೪॥

ಅಗ್ಗಿದೇವನೇ, ನೀನು (ರಕ್ತವನ್ನು ಹೀರುವ ಮತ್ತು ಮಾಂಸವನ್ನು ತಿನ್ನುವ)


ನಿಶಾಚರನ್ನು ನಷ್ಟಗೊಳಿಸುವ ಶಕ್ತಿಯುಳ್ಳೆವನಾಗಿರುವೆ. ನಿಶಾಚರನ್ನು ನಷ್ಟಗೊಳಿ
ಸುವ ಆ ಬಲವನ್ನು ನನಗೆ ಕರುಣಿಸಯ್ಯಾ, ನಾನು ನನ್ನನ್ನೇ ನಿನಗೆ ಸಮರ್ಪಿ
ಸುತ್ತಿದ್ದೇನೆ. |೪|
I ತ್ಯ | 4 |
4S, arama ಪರ್ಕಾತಗರ್ಗಕತ ಈ ೫: । ಷ[೯1 |೬॥
| | |
೨೫೭. ಸದಾನ್ವಾಕ್ಷಯಣಮಸಿ ಸದಾನ್ವಾ-ಚಾತನಂ ಮೇದಾ। ಸ್ವಾಹಾ ॥೫॥

ಅಗ್ನಿ ದೇವನೇ, ಆಸುರೀವೃತ್ತಿಯ ಜನರನ್ನು ನಷ್ಟಗೊಳಿಸುವ ಶಕ್ತಿಯುಳ್ಳಿವ


ನಾಗಿರುವೆ. ಆಸುರೀವೃತ್ತಿಯನ್ನು ನಷ್ಟಗೊಳಿಸುವ ಬಲವನ್ನು ನನಗೆ ದಯೆಪಾಲಿ
ಸಯ್ಯಾ. ನಾನು ನಿನಗೆ ಶರಣಾಗತನಾಗುತ್ತಿದ್ದೇನೆ. | ೫ ||

ಸೂಕ್ಕ : ೧೯
ಈ ಸೂಕ್ತದ ದೇವತೆ: ಅಗ್ನಿಯು; ಯಸಿ: ಅಥರ್ವಾ

Rana 9ಡಿ4 ಇಸಡ್ಲಿಷಸ 131


ಕಾ. 9, ಸೂ. ೧೯, ಮ. ೨೫೮] ಕನ್ನಡ ಅಥರ್ವಣ ನೇದ ೧೭೭

೨೫೮. ಅಗ್ನೇ ಯತ್ತೇ ತಪಸ್ತೇನ ತಂ ಪ್ರತಿ ತಪ।


— ಹ

ಯೋಷಿಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮ


ಷ್ಠ WO

ಯಃ ( ಯಾವಾತನು), ಅಸ್ಮಾನ್‌ ( ನಮ್ಮನ್ನು ), ದ್ವೇಷ್ಟಿ(ದ್ವೇಸಿಸುತ್ತಾನೋ),


(ಮತ್ತು), ಯಂ ( ಯಾವಾತನನ್ನು) ವಯಂ (ನಾವು), ದ್ವಿಷ್ಟಃ (ದ್ವೇಸಿಸುತ್ತೇವೋ), ತಂ
( ಅಂಥವನನ್ನು) ಅಗ್ನೇ ( ಅಗ್ನಿದೇವನೇ), ಯತ್‌ ತೇ ತಪಃ (ನಿನ್ನ ಹತ್ತರ ಯಾವ
ತಪಸ್‌--ಶಕ್ತಿಯಿರುವದೋ ), ತೇನ ( ಅದರ ಸಹಾಯದಿಂದ), ಪ್ರತಿ ತಪ
( ತನ್ನಗೊಳಿಸು).

ಅಗ್ನಿದೇನನೇ, ನಿನ್ನ ಹತ್ತರ ತಸಸ್‌-ಶಕ್ತಿಯಿಡೆ. ಯಾವಾತನು ನಮ್ಮನ್ನು


ಪ್ವೀಷಿಸುತ್ತಾನೋ ಮತ್ತು "`ಯಾವಾತನನ್ನು ನನಾವು ದ್ವೇಷಿಸುತ್ತೇವೋ, ಅಂಥ ನಮ್ಮ.
ದ್ವೇಷಿಯನ್ನು ನಿನ್ನ ಆ ತಸಸ್‌-ಶಕ್ತಿಯಿಂದ ತಪ್ತಗೊಳಿಸಯ್ಯಾ. | ೧ ||

ಇಇ, ಥಕ ಬ ಟು ಕ
2. 28 4 ms fen: ॥1॥
೨೫೯. ಆಗ್ಲೇ ಯತ್ತೇ ಹರಸ್ತೇನ ತಂ ಪ್ರತಿ ಹರ।

ಯೋತ್ಪಿಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೨॥

ಅಗ್ನಿದೇವನೇ, ನಿನ್ನ ಹತ್ತರ ಯಾವ ಹರಣ-ಶಕ್ತಿಯಿರುವದೋ, ಆ ಹರಣ


ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡು
ನಂಥವನೂ ಆದ ನಮ್ಮ ದ್ವೇಷಿಯ ದೋಷಗಳನ್ನು ದೂರಗೊಳಿಸಯ್ಯಾ, | ೨॥

ಇಲಂ, ತಾ 2೫50 ಕೆ TAA |


|
A ಸಗ ಇ ೩% fg: W 32 W

೨೬೦. ಅಗ್ನೇ ಯತ್ತೇ 5 ರ್ಚಿಸ್ತೇನ ತಂ ಪ್ರತ್ಯರ್ಜ ।


|
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಠ: 1೩॥
೧೭೮ ಕನ್ನಡ ಅಥರ್ವಣ ನೇದ [ಕಾ. ೨, ಸೂ. ೨೦, ಮ. ೨೬೦

ವ ಪ್ರಕಾಶಕ ಶಕ್ತಿಯಿರುವದೋ, ಆ
ಶಕ್ತಿಯ ಸಹಾಯದಿಂದ ನಮ್ಮನ್ನು ಪ?ಇ.9 ಸುವಂಥವನೂ, ನಮ್ಮಿಂದ
a
ದ್ರೇಷಿಸಲ್ಪಡು
ಡ್ನ ಹ

ನಂಥವನೂ ಆದ ನಮ್ಮ ದ್ವೇಷಿಯ ಅಂತಃಕರಣವನ್ನು ಪ್ರಕಾಶಿತಗೊಳಿಸಯ್ಯಾ. |೩|

೩೩3, ೫% aT ಜೌಗಿತಿನ ಕೆ af A |

ಸಗ, ₹೫ 8 ಕಕ ಗಜ: ..

೨೬೧. ಅಗ್ನೇ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ।

ಯೋ 4 ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೪॥

ಅಗ್ನಿದೇವನೇ, ನಿನ್ನ ಹೆತ್ತರ ಯಾವ ಶುದ್ಧಗೊಳಿಸುವ ಶಕ್ತಿಯಿರುವದೋ, ಆ


ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಸಿಸಲ್ಪಡು
ವಂಥನನೂ ಆದ ನಮ್ಮ ದ್ವೇಷಿಯನ್ನು ಪವಿತ್ರಗೊಳಿಸಯ್ಯಾ. | ೪ ||
| I
ಇನ 30 ಇಳ A ಕಣೆ ತ್ತ |
I
ಪಗಿಘಗಣ್ನ afs ಪ ಷಸ ಗ; Wu

೨೬೨. ಅಗ್ಗೇ ಯತ್ತೇ ತೇಜಸ್ತೇನ ತಮತೇಜಸಂ ಕೃಣು ।


|
ಯೋ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೫॥

ಅಗ್ನಿದೇವನೇ, ನಿನ್ನ ಹತ್ತಿರ ಯಾವ ತೇಜಸ್ಸಿರುವಜೋ, ಆ ತೇಜಸ್ಸಿನ


ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡುವಂಥನೂ
ಆದ ನನ್ಮು ದ್ವೇಷಿಯನ್ನು ತೇಜೋಹೀನನ್ನಾಗಿ ಮಾಡಯ್ಯಾ. | » ||

ಸೂಕ್ಕ: ೨೦
ಈ ಸೂಕ್ತದ ದೇವತೆ: ವಾಯು; ಯುಸಿ: ಅಥರ್ವಾ.

2೩3, ಈರ ಇಳ Ao ಕೆ ಟುಟ.

KA ೩8 a a ಗಣ್ಯ;

॥ 1
ಕಾ. ೨, ಸೂ. ೨೦, ಮ. ೨೬೩] ಕನ್ನಡ ಅಥರ್ವಣ ವೇದ ೧೭೬೯

|
೨೬4. ವಾಯೋ ಯತ್ತೇ ತಪಸ್ತೇನ ತಂ ಪ್ರತಿ ತಪ ।
|
ಯೋ ತ್ನ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಸ್ಮಃ Ion

ವಾಯುದೇವನೇ, ನಿನ್ನ ಹತ್ತರ ತನಸ್‌-ಶಕ್ತಿಯಿದೆ, ಯಾವಾತನು ನಮ್ಮನ್ನು


ದ್ರೇಷಿಸುತ್ತಾನೋ ಮತ್ತು ಯಾವಾತನನ್ನು ನಾವು ದ್ವೇಷಿಸುತ್ತೇವೋ ಅಂಥ ನಮ್ಮ
ದ್ವೇಷಿಯನ್ನು ನಿನ್ನಆ ತಪಸ್‌-ಶಕ್ತಿಯಿಂದ ತಪ್ತಗೊಳಿಸಯ್ಯಾ | ೧ ||

2೩9, ತಗ ಇತಿಪಾಡಿನ da ಕ |

Mang 35 4 ai foe: Il 3
೨೬೪. ವಾಯೋ ಯತ್ತೇ ಹರಸ್ತೇನ ತಂ ಪ್ರತಿ ಹರ ।

ಯೋ 4ಸ್ಮಾನ್‌ ದ್ವೇಸ್ಟಿ ಯಂ ವಯಂ ದ್ವಿಷ್ಮಃ ॥೨॥

ವಾಯುದೇವನೇ, ನಿನ್ನ ಹತ್ತರ ಯಾವ ಹರಣ-ಶಕ್ತಿಯಿರುವದೋ, ಆ ಹೆರಣ


ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡು
ವನಂಥವನೂ ಆದ ನಮ್ಮ ದ್ವೇಷಿಯ ದೋಷ-ದ್ರೇಷಗಳನ್ನು ದೂರಗೊಳಿಸೆಯ್ಯಾ | ೨ |
|
Ru. aA ಯಂ ಇ ಯೂ |
|
ma 30 7 an ಗೀಸ: | 3 ॥
|
೨೬೫. ವಾಯೋ ಯತ್ತೇ *ರ್ಚಿಸ್ಕೇನ ತಂ ಪ್ರತ್ಯರ್ಜ ।

ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ 4

ವಾಯುದೇವನ ನಿನ್ನ ಹತ್ತರ ಯಾನ ಪ್ರಕಾಶಕ-ಶಕ್ತಿಯಿರುವದೋ, ಆ


ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡು
ವಂಥವನೂ ಆದ ನಮ್ಮ ದ್ವೇಷಿಯ ಅಂತಃಕರಣವನ್ನು ಪ್ರಕಾಶಿತಗೊಳಿಸಯ್ಯಾ. | ೩ |

ಇನೂ, ma ಬಟ mfeA ನೆ wf Td |

pe 30 4 aa fra: | 9
೧೮೦ ಕನ್ನಡ ಅಥರ್ವಣ ನೇದ ( ಕಾ. ೨, ಸೂ. ೨೧, ಮ. ೨೬೬

|
೨೬೬ ವಾಯೋ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ।
|
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೪॥

ವಾಯುದೇವನೇ, ನಿನ್ನ ಹತ್ತರ ಯಾವ ಶದ್ನಭ್ಕೊಂ ಸುತ ಶಕ್ತಿಯಿರು


ದ್ವೆ ಹಿಸುವಂಥವನೂ, ನಮ್ಮಿಂದ
ನದೋ, ಆ ಶಕ್ತಿಯ ಸಹಾಯದಿಂದ ನಮ್ಮನ್ನು
ದ್ವೇಸಿಸಲ್ಪಡುನಂಥವನೂ ಆದ ನಮ್ಮ ತಳ "ಸಂಿತ್ರಗೊಳಿಸಯ್ಯಾ.
೪ |
ಇಂ. maw Add ಕಾಸ್‌ ಕಕ್ತ |

de, ೩8 «ad fa: u %

5೬೭. ವಾಯೋ ಯತ್ತೇ ತೇಜಸ್ತೇನ ತಮತೇಜಸಂ ಕೃಣಂ।

ಯೋಷಸ್ಕಾನ್‌ ದ್ವೇಷ್ಟಿ ಯ ವಯಂ ದ್ವಿಷ್ಮಃ ॥೫॥

ವಾಯುಡೇವನೇ, ನಿನ್ನ ಹೆತ್ತರ ಯಾವ ತೇಜಸ್ಸಿರುವದೋ, ಆ ತೇಜಸ್ಸಿನ


ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡುವಂಥವನೂ
ಆದ ನನ್ಮು ದ್ವೇಷಿಯ ನಿಸಥಗಾಮಿಯಾದ ವೃಥಾ-ತೇಜಸ್ಸನ್ನು ದೂರಗೊಳಿಸಯ್ಯಾ.
|೫ |

ಸೂಕ್ಕ : ೨೧
ಈ ಸೂಕ್ತದ ದೇವತೆ: ಸೂರ್ಯನು; ಯಸಿ: ಅಥರ್ವಾ.

|
2೩6, ಸಕ್ತೆ ಇ ಕಳಿಸ A ಕಳ |
I
maa gfe 4 ಇತ ಗಜ; ॥ 4

೨೬೮. ಸೂರ್ಯ ಯತ್ತೇ ತಪಸೆನ ತಂಪ ಕಿತಪಃ

ಯೋಃ&ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮೇ NON


ಕಾ. ೨, ಸೂ. ೨೧, ಮ. ೨೬೪] ಕನ್ನಡ ಅಥರ್ನಣ ವೇದ ೧೮೧

ಸೂರ್ಯದೇವನ ನಿನ್ನ ಹೆತ್ತರ ಯಾನ ತಪಸ್‌-ಶಕ್ತಿಯಿರುವದೋ ಅದರ


ಸಹಾಯದಿಂದ ನನ್ಮುನ್ನು ದ್ವೇಷಿಸುವಂಥನನೂ, ನಮ್ಮಿಂದ ದ್ವೇಷಿಸಲ್ಪಡುವಂಥವನೂ
ಆದ ನಮ್ಮ ದ್ವೇಷಿಯನ್ನು ತಪ್ತಗೊಳಿಸಯ್ಯಾ. |೧|
ಫು. ಕ್‌
ಇನ. aw ಕಾರಿಸ ಕ ೫೫ ೮।
|
ma 80 ೫ ax fc: Il 2
|
{lo (0 ಇ ಸೂರ್ಯ ಯತ್ತೇ ಹರಸ್ತೇನ ತಂ ಪ್ರತಿ ಹರ |

ಯೋಷಿಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೨॥

ಸೂರ್ಯದೇವನೇ, ನಿನ್ನ ಹೆತ್ತರ ಯಾನ ಹರಣಶಕ್ತಿಯಿರುವದೋ, ಆ


ಹೆರಣಶಕ್ತಿಯ ಸಹಾಯದಿಂದ ನಮ್ಮನ್ನು ದ್ರೇಷಿಸುವಂಥವನೂ, ನಮ್ಮಿಂದ
ದ್ವೇಷಿಸಲ್ಪಡುವಂಥವನೂ ಆದ ನಮ್ಮ ದ್ವೇಷಿಯ ದೋಷಗಳನ್ನೂ ದ್ವೇಷವನ್ಪೂ
ದೂರಗೊಳಿಸಯ್ಯಾ. | ೨ ||

|
250. ಇಸ ಇನಿ ಕೆ ಸಕಕ |
I
aa 80 ೫ ೩೫ ಗಣ: Il 3 .
|
೨೭೦. ಸೂರ್ಯ ಯತ್ತೇಇಂರ್ಚಿಸ್ತೇನ ತಂ ಪ್ರತ್ಯರ್ಚ।
|
ಯೋಷ೩ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ 4॥

ಸೂರ್ಯಜೀವನೇ, ನಿನ್ನ ಹತ್ತರ ಯಾವ ಪ್ರಕಾಶಕ-ಶಕ್ತಿಯಿರುವದೋ,


ಆ ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸ
ಲ್ಪಡುನಂಥನನೂ ಆದ ನಮ್ಮ ದ್ವೇಷಿಯ ಅಂತಃಕರಣನನ್ನು ಪ್ರಕಾಶಿತಗೊಳಿ
ಸಯ್ಯಾ ||೨ |

ಕೇತ wh 4 a ಗ್ಲೀಷ; ww ll
೧೮೨ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೨೨, ಮ ೨೭೧

|
೨೭೧. ಸೂರ್ಯ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ।
|
ಯೋಷಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೪॥

ಸೂರ್ಯದೇವನೇ, ನಿನ್ನಹತ್ತರ: ಯಾನ ಶುದ್ಧಗೊಳಿಸುವ ಶಕ್ತಿಯಿರುವದೋ,


ಅದರ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡು
ನಂಥನನೂ, ಆದ ನಮ್ಮ ದ್ವೇಷಿಯನ್ನು ಪವಿತ್ರಗೊಳಿಸಯ್ಯಾ. |೪|
| |
0 ಬಜ ಡು ಬಟು ಬು ಬ]
|
maa gh ೫ ax ಗೀಸ; WwW
I
೨೭೨. ಸೂರ್ಯ ಯತ್ತೇ ಶೇಜಸ್ತೇನ ತಮತೇಜಸಂ ಕೃಣು ।
|
ಯೋಷಸ್ಮಾನ್‌ ದೆಷ್ಟಿ ಯಂ ವಯಂ ದ್ವಿಷ್ಮಃ ॥೫॥

ಸೂರ್ಯದೇವನೇ, ನಿನ್ನ ಹತ್ತರ ಯಾನ ತೇಜಸ್ಸಿರುವದೋ, ಅದರ


ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, :ನಮ್ಮಿಂದ ದ್ವೇಷಿಸಲ್ಪಡುವಂಥ
ವನೂ ಆದ ನಮ್ಮ ದ್ವೇಷಿಯ ವಿನಥಗಾಮಿಯಾದ ವೃಥಾ-ತೇಜಸ್ಸನ್ನು ದೂರ
ಗೊಳಿಸಯ್ಯಾ. || ೫ ||

ಸೂಕ್ತ : ೨೨
ಈ ಸೂಕ್ತದ ದೇವತೆ: ಚಂದ್ರನು; ಖಷಿ : ಅಥರ್ವಾ.

mad gfe 8 ಕತ ಗಂ: 11॥


|
೨೬೩. ಚಂದ್ರ ಯತ್ತೇ ತಸಸ್ತೇನ ತಂ ಪ್ರತಿ ತಪ ।
I
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಗಃ ho
೫. ೨, ಸೂ. ೨೨, ಮ. ೨೭೩] ಕನ್ನಡ ಅಥರ್ವಣ ವೇದ ೧೮೬೩

ಚಂದ್ರದೇವನೆ, ನಿನ್ನ ಹತ್ತರ ಯಾವ ತಪಸ್‌-ಶಕ್ತಿಯಿರುವದೋ, ಅದರ


ಸಹಾ ತ್‌್‌ ನಮ್ಮನ್ನು ದ್ವೇಷಿಸುವಂಥನನೂ, ನಮ್ಮಿಂದ ದ್ವೇಷಿಸಲ್ಪಡುವಂಥವನೂ
ಆದ ನಮ್ಮ ಕ್ವೀಷಿಯನ್ನು ತಪ್ತಗೊಳಿಸಯ್ಯಾ. | ೧ ||
|
2೪, ಇಂತ ತಾ ಕಣಣ ಕ ಇಗ ₹೫ |

maa 2
ಇ ಇ ಹು.
4 ax ಗ್ಲೀಷ:
ತ್ರ +
|ಇ |
|
೨೭೪. ಚಂದ್ರ ಯತ್ತೇ ಹರಸ್ತೇನ ತಂ ಪ್ರತಿ ಹರ ।
|
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೨॥

ಚಂದ್ರಜೇವನೇ, ನಿನ್ನ ಹತ್ತರ ಯಾವ ಹರಣ-ಶಕ್ತಿಯಿರುವದೋ ಆ ಹರಣ


ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡ್ಛ
ವಂಥವನೂ ಆದ ನಮ್ಮ ದ್ವೇಷಿಯ ದೋಷಗಳನ್ನೂ ದ್ವೇಷನನ್ನೂ ದೂರ
ಗೊಳಿಸಯ್ಯಾ. | ೨ ||
I
ಇಂಟ, ನಾಸ hd ಕೆ ಲ |

ಗನ, ೩8 ೫ 5೫ fg: ॥ 3 ॥

೨೭೫. ಚಂದ್ರ ಯತ್ತೆ "ಆರ್ಚಿಸ್ತೆ ನ ತಂಪಪ್ರತ್ಯರ್ಚ |

ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಸ್ಮಃ 1೩॥

ಚಂದ್ರದೇವನೇ, ನಿನ್ನ ಹತ್ತರ ಯಾವ ಪ್ರಕಾಶಕ-ಶಕ್ತಿಯಿರುವದೋ,


ಆ ಶಕ್ತಿಯ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸ
ಲ್ಪಡುವಂಥನನೂ ಆದ ನಮ್ಮ ದ್ವೇಷಿಯ ಅಂತಃಕರಣವನ್ನು ರ್‌
|೩ |
|
ಇ 9ನ, ಇ qe ಕೌಗ್ಗಾತಿಸ ಕೆ ೫೫ site|

ಭಗ್ನ af 4 a fa: ll 4 0
೧೮೪ ಕನ್ನಡ ಅಥರ್ವಣ ನೇದ [ಕಾ. ೨, ಸೂ. ೨೩, ಮ. ೨೭೬

|
೨೭೬. ಚಂದ್ರ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ।

|
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೪॥

ಚಂದ್ರದೇವನೇ, ನಿನ್ನ ಹೆತ್ತರ ಯಾನ ಶುದ್ಧಗೊಳಿಸುವ ಶಕ್ತಿಯಿರುವದೋ,


ಅದರ ಸಹಾಯದಿಂದ ನಮ್ಮ XN ದ್ವೇಸಿಸುವಂಥವನೂ ಆದ ನಮ್ಮ ದ್ವೇಷಿಯನ್ನು
ಪವಿತ್ರಗೊಳಿಸಯ್ಯಾ. |೪॥
| |

2೨೨, ಫಾಸ್ಟ್‌ ಇಸ ಕೌಷಾಕಿಸ ತಾಕತ್‌ ಶಕ್ತ


|
ma 3h ೫ an ಗೀಸ: WW
| |
೨೬೭. ಚಂದ್ರ ಯತ್ತೇ ತೇಜಸ್ತೇನ ತಮತೇಜಸಂ ಕೃಣು ।

ಯೋಷಿ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೫॥

ಚಂದ್ರದೇವನೇ, ನಿನ್ನ ಹತ್ತರ ಯಾವ ತೇಜಸ್ಸಿರುವದೋ, ಅದರ ಸಹಾಯ


ದಿಂದ ನಮ್ಮನ್ನು ದ್ವೇಷಿಸುವಂಥವನ್ಕೂ ನಮ್ಮಿಂದ ದ್ವೇಷಿಸಲ್ಪಡುವಂಥವನೂ ಆದ
ನಮ್ಮ ದ್ವೇಷಿಯ ನಿಸಥಗಾನಿಯಾದ ವೃಥಾ-ತೇಜಸ್ಸನ 1 ದೂರಗೊಳಿಸಯ್ಯಾ.
॥೫ |

ಸೂಕೃ
; ೨ ಇಸಿ

ಈ ಸೂಕ್ತದ ದೇವತೆ: ಆಪೋದೇವತೆಗಳು; ಖುಷಿ : ಅಥರ್ವಾ.


|
3196, ೫೦ ಇರ್ಥಾಕಳರಗ
ಕೈ 708 ಕಳಕ |
|

man ಟು % ad ಟು 11॥
|
೨೬೮, ಆಪೋ ಯದ್ವಸ್ತಪಸ್ತೇನ ತಂ ಪ್ರತಿ ತಸತ।

ಯೋ “| ಸ್ಮಾನ್‌ ದ್ವೇ ಯಂ ವಯಂ ದ್ವಿಷ್ಮಃ 1೨॥


2.
ಕಾ. ೨, ಸೂ, ೧4, ಮ. ೨೭೮ ] ಕನ್ನಡ ಅಥರ್ವಣ ವೇದ ೧೮೫

ಆಪೋದೇವತೆಗಳಿರಾ, ನಿಮ್ಮ ಹತ್ತರ ಯಾನ ತಪಸ್‌.ಶಕ್ತಿಯಿರುವಸೋ,


ಅದರ ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡು
ವಂಥವನೂ ಆದ ನಮ್ಮ ದ್ವೇಷಿಯನ್ನು ತಪ್ತಗೊಳಿಸಿರಿ. | ೧ ||

|
Rs, ಆಗರ ತಳು ಕಾರಿಸಕ ಇಡಿ! ಕತ |
|
ಪಗ 2 ೫ ಇಡ Brn: ॥3॥
|
೨೭೯. ಆಪೋ ಯದ್ವ್ರೋ ಹರಸ್ತೇನ ತಂ ಪ್ರತಿ ಹರತ।
|
ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥ ೨॥

ಆಪೋದೇವತೆಗಳಿರಾ, ನಿಮ್ಮ ಹೆತ್ತರ ಯಾನ ಹೆರಣ-ಶಕ್ತಿಯಿರುವದೋ,


ಆ ಹರಣಶಕ್ತಿಯ ಸಹಾಯದಿಂದ, ನಮ್ಮನ್ನು ಪ್ವೇಷಿಸುವಂಥವನೂ, ನಮ್ಮಿಂದ
ದ್ವೇಷಿಸಲ್ಪಡುವಂಥವನೂ ಆದ ನಮ್ಮ ದ್ವೇಷಿಯ ದೋಷಗಳನ್ನೂ ದ್ವೇಷನನ್ನೂ
ದೂರಗೊಳಿಸಿರಿ. | ೨ ||

ಇಂ, eat Zsa 5 ರಣೆ |

ಗನ af 8 ೫೫ fea: 2

೨೮೦. ಆಪೋ ಯದ್ವೋ 5 ರ್ಚಿಸ್ತೇನ ತಂ ಪ್ರತ್ಯರ್ಚತ ।

ಯೋ ೩ ಸ್ಕಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ 1೩॥

ಆಪೋದೇವತೆಗಳಿರ್ರಾ ನಿಮ್ಮ ಹತ್ತರ ಯಾವ ಪ್ರಕಾಶಕ-ಶಕ್ತಿಯಿರುವಜೋ,


ಆ ಶಕ್ತಿಯ ಸಹಾಯದಿಂದ, ನಮ್ಮನ್ನು ದ್ವೇಷಿಸುವಂಥವನ ನಮ್ಮಿಂದ ಜ್ವೇಷಿಸಲ
ಡುವಂಥವನೂ ಆದ ನಮ್ಮ ದ್ವೇಷಿಯ ಅಂತಃಕರಣನ್ನು ಪ್ರಕಾಶಿತಗೊಳಿಸಿರಿ. | ೩]

761. ೫೧ ag: MAA ಕೆ of waa|

ಪಗ gfe 4 ad foe: ENT


೧೮೬ ಕನ್ನಡ ಅಥರ್ವಣ ವೇದ [| ಕಾ. ೨, ಸೂ, ೨೩, ಮ. ೨೮೧

| |
೨೮೧... ಆಪೋ ಯದ್ವಃ ಶೋಚಿಸ್ತೇನ ತಂ ಪ್ರತಿ ಶೋಚತ ।

ಯೋ ೩ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ W 9

ಆಪೋದೇವತೆಗಳಿರಾ ನಿಮ್ಮಹ ರ ಯಾವ ಶುದ್ಧಗೊಳಿಸುವ ಶಕ್ತಿಯಿರು


ವಯೋ, ಅದರ ಸಹಾಯದಿಂದ,LEನಮ್ಮನ್ನು
ನು
ದ್ವ
ಲ್ಪಡುವಂಥನನೂ ಆದ ನಮ್ಮ ದ್ವೇಷಿಯನ್ನು ಪವಿತ್ರಗೊಳಿಸಯ್ಯಾ |೪ |
| |
ನಸ, ೫೫ ಇತರತರಿಸ aad ತಗ್ರಕ
I

mad 88 ಇ ad ಗೀಸ; ॥1%॥


| |
೨೮೨. ಆಪೋ ಯದ್ದಸ್ತೇಜಸ್ತೇನ ತಮತೇಜಸಂ ಕೃಣುತ ।
|
ಯೋಜ ಸ್ಮಾನ್‌ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥೫॥

ಆಪೋದೇವತೆಗಳಿರ್ಕ, ನಿಮ್ಮ ಹತ್ತರ ಯಾವ ತೇಜಸ್ಸಿರುವನೋ, ಅದರ


ಸಹಾಯದಿಂದ ನಮ್ಮನ್ನು ದ್ವೇಷಿಸುವಂಥವನೂ, ನಮ್ಮಿಂದ ದ್ವೇಷಿಸಲ್ಪಡುವಂಥವನೂ
ಆದ ನಮ್ಮ ದ್ವೇಷಿಯ ವಿಷಥಗಾಮಿಯಾದ ವೃಥಾತೇಜಸ್ಸನ್ನು ದೂರಗೊಳಿಸಯ್ಯಾ.
|೫ |

ಸೂಕ್ತ: ೨೪
ಈ ಸೂಕ್ತದ ದೇವತೆ ಆಯುಷ್ಯವು; ಖುಸಿ: ಬ್ರಹ್ಮಾ
| | | I [
ಇ6ತಿ, ಔತ AW ಯು ಟು ಬು ye: ಗಸಗಸ: 1
I | |
ಶಶ RI TAT 21 ಇ; ಇಳಿಕಷತ
ಈಗ iar ॥೪॥
| |
ಶಿಳ೩, ಶೇರಭಕ ಶೇರಭ ಪುನರ್ನೋ ಯಂತು ಯಾತನಃ

ಪ್ರನರ್ಹೇತಿಃ ಕನೊದಿನಃ ।

ಯಸ್ಕ ಸ್ಥ ತನುತ್ತ ಯೋ ವಃ ಪ್ರಾಹೈತಿ್‌ ತಮತ್ತ


ಸ್ಕಾ ಮಾಂಸಾನ್ಯತ್ತ 1೧॥
ಕಾ. ೨, ಸೂ. ೨೪, ಮ. ೨೮4] ಕನ್ನಡ ಅಥರ್ವಣ ವೇದ ೧೮೭

ಶೇರಭಕ ಶೇರಭ ( ಕೊಲೆ ಸುಲಿಗೆಗಳನ್ನು ಮಾಡುವ ಕೊಲೆಗಡಕನೇ), ಕಿಮೂ


ದಿನಃ ( ಆತತಾಯಿಗಳಾದ ಕೊಳ್ಳೆಗಾರರೇ), ವಃ ( ನಿಮ್ಮ), ಯಾತವಃ (ಸಹಚರರು),
( ಮತ್ತು), ಹೇತಿಃ ( ಶಸ್ತ್ರ ಅಥವಾ ಆಯುಧಸಾಧನವು ), ಪುನಃ ಪುನಃ (ತಿರುಗಿ
ತಿರುಗಿ ), ಯಂತು ( ಹೋಗಲಿ). ಯಸ್ಕ ಸ್ಸ ( ನೀವು ಯಾವಾತನ ಅನುಚರರಾಗಿರು
ವಿರೋ), ತಂ ಅತ್ತ ( ಅವನನ್ನೇ ತಿನ್ನಿರಿ ಅರ್ಥಾತ್‌ ಅವನನ್ನೇ ನಷ್ಟಗೊಳಿಸಿರಿ ).
ಯಃ ವಃ ಪ್ರಾಹೈತ್‌ ( ಯಾವಾತನು ಸುಲಿಗೆ-ಮಾಡಲು ನಿಮ್ಮನ್ನು ಕಳುಹಿಸುತ್ತಾನೋ),
ತಂ ಅತ್ತ ( ಅವನನ್ನೇ ಭಕ್ತಿಸಿರಿ), (ಮತ್ತು) ಸ್ವ ಮಾಂಸಾನಿ ( ನಿಮ್ಮ ಸ್ವಂತ ಶರೀರದ
ಮಾಂಸಗಳನ್ನೇ ), ಅತ್ತ -
( ತಿನ್ನಿರಿ).

ಕೊಲೆ-ಸುಲಿಗೆಗಳನ್ನು ಮಾಡುವ ಕೊಲೆಗಡಕನ ಮತ್ತು ಆತತಾಯಿಗಳಾದ


ಕೊಳ್ಳೆಗಾರರೇ, ನಿಮ್ಮ ಸಹಚರರೂ, ನಿಮ್ಮ ಶಸ್ತ್ರಾಗಾರವೂ ಕೂಡಲೇ ಇಲ್ಲಿಂದ
ಮರಳಿ ಹೋಗಲಿ. ನೀವು ಯಾವ ದಷ್ಟನ ಅನುಚರರಾಗಿರುನಿಕೋ, ಅವನನ್ನೇ
ತಿನ್ನಿರಿ ಅಂದರೆ ನಸ್ಟ್ಯಗೊಳಿಸಿರಿ ಯಾನ ಲೋಭಿಯು ನಿಮ್ಮನ್ನು ಕೊಲೆ-ಸುಲಿಗೆ
ಗಳನ್ನು ಮಾಡಲು ಕಳುಹಿಸುತ್ತಾನೋ ಅವನನ್ನೇ ಭಕ್ಷಿಸಿರಿ. ಭಗ್ನಮನೋರಥರಾದ
ನೀವಾದರೂ ಸ್ವಮಾಂಸನನ್ನೇ ತಿನ್ನಿರಿ ಅರ್ಥಾತ್‌ ನಿಮ್ಮ- ನಿಮ್ಮಲ್ಲಿಯೇ ಹೊಡೆದಾಡಿ
ನಷ್ಟರಾಗಿ ಹೋಗಿರಿ. | oll
| | | | |
Qe. gas ಶಿಕ್ಷಾ gai ಶಕ್ತ aa: gai: ಗಾಸ್ಗೆಗಿಸ; ।
| I
ಇತ ೫7 ಕಣಕ ಶಹ ೫: MAA em Alara WW 2 1

ಶೇವೃಧಕ ತೇವೃಥ ಪುನರ್ವೋ ಯಂತು ಯಾತವಃ


| |
೨೮೪,
|
ಪುನರ್ಹೇತಿಃ ಕಿವೂದಿನಃ ।
|
ಯಸ್ಯ ಸ್ಥ ತಮತ್ತ ಯೋ ವಃ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥೨॥

ಘಾತಿಸುವ ಫಾತುಕನ ಮತ್ತು ಆತತಾಯಿಗಳಾದ ಕೊಳ್ಳೆಗಾರರೇ, ನಿಮ್ಮ


ಸಹಚರರೂ, ನಿಮ್ಮ ಶಸ್ತ್ರಾಗಾರವೂ ಕೂಡಲೇ ಇಲ್ಲಿಂದ ಮರಳಿ ಹೋಗಲಿ. ನೀವು
ಯಾವ ದುಷ್ಪನ ಅನುಚರರಾಗಿರುವಿರೋ, ಅವನನ್ನೇ ತಿನ್ನಿರಿ ಅಂದರೆ ನಷ್ಟಗೊಳಿ
ಸಿರಿ ಯಾವ ಲೋಭಿಯು ನಿಮ್ಮನ್ನು ಕೊಲೆ-ಸುಲಿಗೆಗಳನ್ನು ಮಾಡಲು ಕಳುಹಿಸು
ತ್ತಾನೋ, ಅವನನ್ನೇ ಭಕ್ಷಿಸಿರಿ. ಭಗ್ಗಮನೋರಥರಾದ ನೀವಾದರೂ ಸ್ವಮಾಂಸ
ವನ್ನೇ ತಿಸ್ಲಿಜಿ ಅರ್ಥಾತ್‌ ನಿಮ್ಮು-ಠಿನ್ಮುಲ್ಲಿಯೇ ಹೊಡೆದಾಡಿ ನಸ್ಟರಾಗಿ
ಹೋಗಿರಿ, ||೨ ||
೧೮೮ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೨೪, ಮ. ೨೮೫

| | ರ್ಸ್‌
26೬. Marae gual ಶಾಕ್ಟ mad; gage: Reda: |
[aN

| ಕ್ಮ ಇನ್ನ ತ್ರ |

AM RINT AT: MEANT A IAAT | 3 ||

| |
೨೮೫. ಮ್ರೋಕಾನುನ್ರೋಕ ಪುನರ್ವೋ ಯಂತು ಯಾತವಃ

| |
ಪುನರ್ಹೇತಿಃ ಕಿನೂದಿನಃ।
| ಕ |
ಯಸ್ಯ ಸ್ನ ತಮತ್ತ ಯೋ ವಃ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ 1೩॥

ಕಳ್ಳನೇ, ಮತ್ತು ಕಳ್ಳೆನ ಕಳ್ಳತನವನ್ನು ಅನುಮೋದಿಸುವಂಥ ಕ್ರೂರ


ಕಾಕನ ಮತ್ತುತಾಯಿ ಆತತಾಯಿಗಳಾದ ಕೊಳ್ಳೇಗಾರರೇ, .ಫಿಮ್ಮು ಸಹೆಚರರೂ, ಫಿಮ್ಮೆ
ಶಸ್ತ್ರಾಗಾರವೂ ಕೂಡಲೇ ಇಲ್ಲಿಂದ ಮರಳಿ ಹೋಗಲಿ. ನೀವು ಯಾವ ದುಷ್ಟನ
ಅನುಚರರಾಗಿರುನಿರೋ, ಅವನನ್ನೇ ತಿನ್ನಿರಿ ಆಂದರೆ ನಷ್ಟಗೊಳಿಸಿರಿ. ಯಾವ
ಲೋಭಿಯು ನಿಮ್ಮನ್ನು ಕೊಲೆ-ಸುಲಿಗೆಗಳನ್ನು ಮಾಡಲು ಕಳುಹಿಸುತ್ತಾನ್ಫೋ
ಅವನನ್ನೇ ಭಕ್ಷಿಸಿರಿ. ಭಗ್ನಮನೋರಥರಾದ ನೀವಾದರೂ ಸ್ವಮಾಂಸವನ್ನೇ ತಿನ್ನಿರಿ;
ಅರ್ಥಾತ್‌ ನಿಮ್ಮ-ನಿಮ್ಮಲ್ಲಿಯೇ ಹೊಡೆದಾಡಿ ನಷ್ಟರಾಗಿ ಹೋಗಿರಿ. | ೩ ||

| | | I
268, ನರ್ತಕ ಕಾ ಪಾ ಇಕಾ gree: ಗಾಸಿಗಿತ; 1
| | |
TT ಈ ಕಣಕ ಶೇತ; Maa Am 7೫0೧೫೪ We
I |
೨೪೬. ಸರ್ಪಾನುಸರ್ಪ ಪುನರ್ವೋ ಯಂತು ಯಾತವಃ
| |
ಪ್ರನರ್ಹೇತಿಃ *ನಿೂದಿನಃ।
| | |
ಯಸ್ಯ ಸ್ಥ ತವಾತ್ರ ಯೋ ವಃ ಪಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥೪॥

ಸರ್ಪದಂತೆ ನಿಶ್ಶಬ್ದವಾಗಿ ಬಂದು ದಾಳಿಮಾಡುವಂಥ ದಾಳಿಕಾರನೇ, ಮತು


ಆ ದಾಳಿಕಾರನ ಸಂಗಡಿಗನೇ, ಮತ್ತು ಆತತಾಯಿಗಳಾದ ` ಕೊಳ್ಳಿಗಾರರೇ, ನಿಮ್ಮ
ಸಹಚರರೂ, ನಿನ್ಮು ಶಸ್ತ್ರಾಗಾರವೂ ಕೂಡಲೇ ಇಲ್ಲಿಂದ ಮರಳಿ ಹೋಗಲಿ. ನೀವು
ಯಾನ ದುಷ್ಟನ ಅನುಚರರಾಗಿರುನಿರಕೋ, ಅವನನ್ನೇ ತಿನ್ನಿರಿ ( ಅಂದರೆ ನಷ್ಟ
ಗೊಳಿಸಿರಿ), ಯಾವ ಲೋಭಿಯು ನಿನ್ಮನ್ನು ಕೊಲಿ.ಸುಲಿಗೆಗಳನ್ನು ಮಾಡಲು ಕಳುಹಿ
ಕಾ. ೨, ಸೂ, ೨೪, ಮ. ೨೮೬ ] ಕನ್ನಡ ಅಥರ್ವಣ ನೇದ ೧೮೯

ಸುತ್ತಾನೋ, ಅವನನ್ನೇ ಭಕ್ತಿಸಿರಿ. ಭಗ್ಗಮನೋರಥರಾದ ನೀವಾದರೂ ಸ್ವಮಾಂಸ


ವನ್ನೇ ತಿನ್ನಿರಿ (ಅರ್ಥಾತ್‌ ನಿಮ್ಮ-ನಿಮ್ಮಲ್ಲಿಯೇ ಹೊಡೆದಾಡಿ ನಷ್ಟರಾಗಿ ಹೋಗಿರಿ).
|೪|
| | |
ಇ45, fa gal ag mam: ಕ್ವ: feed: |
| |
TH RAT Aa Mad A ತಗರ್ಗಾಳ | su
I | |
೨೮೭. ಜೂರ್ಣಿ ಪುನರ್ವೋ ಯಂತು ಯಾತವಃ ಪುನರ್ಹೆೇತಿಃ ಕನೊದಿನೀಃ ॥
| | |
ಯಸ್ಯ ಸ್ಥ ತಮತ್ತ ಯೋ ವಃ ಪ್ರಾ ತ್ತಮತ್ತ ಸ್ವಾ ಮಾಂಸಾನ್ಯತ್ತ ॥ ೫॥
IL

ಹಿಂಸಾಚಾರಿಯೂ, ಸರ್ವಘಾತಕನೂ ಆದ ವಿನಾಶಕಾರಿಯೇ, ಮತು


ಆತತಾಯಿಗಳಾದ ಕೊಳ್ಳೆಗಾರರೇ, ನಿಮ್ಮ ಸಹೆಚರರೂ, ನಿಮ್ಮ ಶಸ್ತ್ರಾಗಾರೆವೂ
ಕೂಡಲೇ ಇಲ್ಲಿಂದ ಮರಳಿ ಹೋಗಲಿ. ನೀವು ಯಾವ ದುಷ್ಟನ ಅನುಚರರಾಗಿರುವಿರೊಂ
ಅನನನ್ನೇ ತಿನ್ನಿರಿ ( ಅಂದರೆ ನಷ್ಟಗೊಳಿಸಿರಿ ). ಯಾನ ಲೋಭಿಯು ನಿಮ್ಮನ್ನು
ಕೊಲೆ-ಸುಲಿಗೆಗಳನ್ನು ಮಾಡಲು ಕಳುಹಿಸುತ್ತಾನೋ) ಅವನನ್ನೇ ನೀವು ಭತ್ತಿಸಿಂ.
ಭಗ್ಗಮನೋರಥರಾದ ನೀವಾದರೂ ಸ್ವಮಾಂಸವನ್ನೇ ತಿನ್ನಿರಿ ( ಅರ್ಥಾತ್‌ ನಿಮ್ಮ-
ನಿಮ್ಮಲ್ಲಿಯೇ ಹೊಡೆದಾಡಿ ನಷ್ಟರಾಗಿ ಹೋಗಿರಿ). | ೪ ||
| I
266, ತಳಕ್ಕೆ ಪ ಶಾಕ್ತ 71೫: gre: Fried: ।
| I ಜೆ
TH ಇ ಕಾಗ ಹೇ ತ; NAT ಷ1 iar ...
| | | |
೨೮೪. ಉಪಜ್ಜೇ ಪ್ರನರ್ವೋ ಯಂತು ಯಾತವಃ ಪುನರ್ಹೇತಿಃ ಕಿನೊದಿನೀಃ ।

| |
ಯಸ್ಯ ಸ್ಥ ತಮತ್ತ ಯೋ ವಃ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥೬॥

ಒದರಿ, ಚೀರಿ, ಬೊಬ್ಬೆಯಿಟ್ಟು ಸುಲಿಯುವ ದರೋಡೆಖೋರನೇ, ಮತ್ತು


ಆತತಾಯಿಗಳಾದ ಕೊಳ್ಳೆಗಾರರೇ, ನಿಮ್ಮ ಸಹಚರರೂ, ನಿಮ್ಮ ಶಸ್ತ್ರಾಗಾರವೂ
ಕೂಡಲೇ ಇಲ್ಲಿಂದ ತಿರುಗಿ ಹೋಗಲಿ. ನೀವು ಯಾನ ದುಷ್ಟನ ಅನುಚರರಾಗಿರನಿರೋ,
ಅವನನ್ನೇ ತಿನ್ಪಿರಿ (ಅಂದರೆ ನಷ್ಟಗೊಳಿಸಿರಿ). ಯಾನ ಲೋಭಿಯು ನಿಮ್ಮನ್ನು
ಕೊಲೆ-ಸುಲಿಗೆಗಳನ್ನು ಮಾಡಲು ಕಳುಹಿಸುತ್ತಾನೋ, ಅವನನ್ನೇ ಭಕ್ತಿಸಿರಿ. ಭಗ್ಗ
೧೯೦ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೨೪, ಮ. ೨೪ಳೆ

ಮನೋರಥರಾದ ನೀವಾದರೂ ಸ್ತಮಾಂಸವನ್ನೇ ತಿನ್ನಿರಿ ( ನಿಮ್ಮ-ನಿಮ್ಮಲ್ಲಿಯೇ


ಹೊಡೆದಾಡಿ ನಷ್ಟರಾಗಿ ಹೋಗಿರಿ). |೬॥
| | | | |
ಇಲ್ಮಿ yf gaat ಪಕ ಸಕತ; ಕ್ರ; Reahifzdt: |

| |
ಇತ; RAAT ೫ ತ; ೫10%೫೪% a ಪರತ್ತ 1 ೨ ||
| | | | |
೨೮೯. ಅರ್ಜುನಿ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕ*ವೂದಿನೀಃ ।
|
ಯಸ್ಯ ಸ್ಹ ತಮತ್ತ ಯೋ ವಃ ಪ್ರಾಹೈತ್ತಮತ್ತ ಸ್ವಾ ಮಾಂಸಾನೃತ್ತ ॥೭॥

ಕ್ರೂರ ಅಧಮನೇ, ಮತ್ತು ಆತತಾಯಿಗಳಾದ ಕೊಳ್ಳಿಗಾರರೇ, ನಿಮ್ಮ


ಸಹೆಚರರೂ, ನಿಮ್ಮ ಶಸ್ತ್ರಾಗಾರವೂ ಕೂಡಲೇ ಇಲ್ಲಿಂದ ತಿರುಗಿ ಹೋಗಲಿ. ನೀವು
ಯಾವ ದುಸ್ವನ ಅನುಚರರಾಗಿರುವರೋ, ಅವನನ್ನೇ ತಿನ್ನಿರಿ ( ಅಂದರೆ ನಷ್ಟ
ಗೊಳಿಸಿರಿ.) ಯಾವ ಲೋಭಿಯು ನಿಮ್ಮನ್ನು ಕೊಲೆ.ಸುಲಿಗೆಗಳನ್ನು ಮಾಡಲು
ಕಳುಹಿಸುತ್ತಾನೋ, ಅವನನ್ನೇ ನೀವು ಭತಕ್ಷಿಸಿರಿ. ಭಗ್ಗಮನೋರಥರಾದ ನೀವು
ಸ್ವಮಾಂಸವನ್ನೇ ತಿನ್ನಿರಿ ( ಅರ್ಥಾತ್‌ ನಿಮ್ಮನಿಮ್ಮ ಲ್ಲಿಯೇ ಹೊಡೆದಾಡಿ ನಷ್ಟರಾಗಿ
ಹೋಗಿರಿ). | ೭ ||

| | |
240, wef gal ಶಾಕ್ತ 7: gam: ಗಿಸಿಗಿಗ: |
I [
ಸ ಇ] ಕಾಕ ಇ ತ; TATA ಷ1 WANA ll € 1
|
೨೯೦ ಭರೂಜಿ ಪುನರ್ವೋ ಯಂತು ಯಾತವಃ N
a

I I
ಪುನರ್ಹೇತಿಃ ಕಿನೂೊದಿನೀಃ ।
| |
ಯಸ್ಯ ಸ್ಥ ತಮತ್ತ ಯೋ ವಃ ಪ್ರಾಹೈತ್ತಮತ್ತ

ಸ್ವಾ ಮಾಂಸಾಸ್ಯತ್ತ ॥೮॥

ಕೆಟ್ಟಕೆಲಸಗಳಲ್ಲಿಯೇ ನಿರತರಾಗಿರುವ ದುಷ್ಕರ್ಮಿಯೇ, ಮತ್ತು ಆತತಾಯಿ


ಗಳಾದ ಕೊಳ್ಳೆಗಾರರೇ, ನಿಮ್ಮ ಸಹಚರರೂ, ನಿಮ್ಮ ಶಸ್ತ್ರಾಗಾರವೂ ಕೂಡಲೆ ಇಲ್ಲಿಂದ
ತೊಲಗಲಿ. ನೀವು ಯಾನ ದುಷ್ಬನ ಅನುಚರರಾಗಿರುನಿರೋ, ಅವನನ್ನೇ ತಿನ್ಸಿರಿ
ಕಾ. ೨, ಸೂ. ೨೫, ಮ. ೨೯೦] ಕನ್ನಡ ಅಥರ್ವಣ ವೇದ ೧೯೧

ಅಂದರೆ ನಷ್ಟಗೊಳಿಸಿರಿ ): ಯಾನ ಲೊ


ೋೋಬಭಿಯು ನಿಮ್ಮನ್ನು ಕೊಲೆ- ಸುಲಿಗೆಗಳನನ್ನು

ಮಾಡಲು ಕಳುಹಿಸುತ್ತಾನೋ ಅವನನ್ನೇ ನೀನು ಭಕಿಸಿರಿ. ಭಗ ಮನೋರಥ ರಾದ


ನೀವು ಸ್ವವ
ಮಾಂಸವನ್ನೇ ತಿನ್ನಿರಿ ( ಅರ್ಥಾತ್‌ ನಿಮ್ಮ- ನಿಮ್ಮಲ್ಲಿಯೇ ಹೊಡೆದಾಡಿ

ಊಂ ಸ್ಟರಾಗಿ ಹೋಗಿರಿ) |೪

ಸೂಕ್ಕ:
ಇ ಈ
೨೫
)

ಈ ಸೂಕ್ತದ ದೇವತೆ: ವನಸ್ಪತಿಯು; ಯಸಿ: ಚಾಕನನು.

| | |
ಇಲ್ಲೂ, Fm ಕರೀತ AAA IEF: |
| I | I
sm RK ಫಂಷಾರಾಸತ್ಗ meni agadid Ww 9 ll
| | |
೨೯೧. ಶಂ ನೋ ದೇನೀ ಪೃಶ್ನಿಪರ್ಣ್ಯಶಂ ನಿರ್ಯತ್ಯಾ ಅಕಃ ।
| | | |
ಉಗ್ರಾ ಹಿ ಕಣ್ವಜಂಭನೀ ತಾಮಭಸ್ತಿ ಸಹಸ್ವತೀಂ oN

ದೇವೀ ( ದಿವ್ಯವಾದ), ಪೃಶ್ನಿನರ್ಣೀ ( ಪೃಶ್ಲಿಪರ್ಣಿಯೆಂಬ ವನಸ್ಪತಿಯು)


ನಃ ಶಂ (ನಮಗೆ ಕಲ್ಯಾಣವನ್ನು ಕರುಣಿಸಲಿ); ನಿರ್ಯತ್ತೆ, ( ಪಾಪಾಚಾರದಿಂದ
ಹುಟ್ಟುವ ರೋಗಕ್ಕೆ), ಅಶಂ ಅಕಃ ( ಅಕಲ್ಯಾಣವನ್ನುಂಟುಮಾಡಲಿ). ಹಿ (ಯಾಕೆಂದರೆ)
( ಈ ವನಸ್ಪತಿಯ ) ಉಗ್ರಾ (ಉಗ್ರವಾದ), ಕಣ್ವ-ಜಂಭನೀ (ಅಶಕ್ತತೆಯನ್ನು
ತರುವ ರೋಗವನ್ನು ದೂರಗೊಳಿಸುವಂತಹದಾಗಿರುತ್ತದೆ). ಸಹಸ್ಪತೀಂ ತಾಂ ( ಬಲಶಾಲಿ
ಯಾದ ಈ ವನಸ್ಪ ತಿಯನ್ನು ), ಅಭಕ್ಸಿ ( ತಿನ್ನುತ್ತೇನೆ ).

ದಿವ್ಯವಾದ ಪೃಶ್ನ ಪರ್ಣಿಯೆಂಬ ವನಸ್ಸತಿಯು ನಮಗೆ ಕಲ್ಯಾಣವನ್ನು ಕರುಣಿ


ಸಲಿ. ಪಾಪಾಚಾರದಿಂದ ಹುಟ್ಟುವ ರೋಗವನ್ನು ಮ ವನಸ್ಪತಿಯು ನಷ್ಟಗೊಳಿ
ಸಲಿ. ಯಾಕೆಂದರೆ ಈ ವನಸ್ಪತಿಯು ಉಗ್ರವಾದದ್ದೂ, ಅಶಕ್ತತಾ--ರೋಗವನ್ನು
ದೂರಗೊಳಿಸುವಂಥಹದೂ ಆಗಿರುವದು, ನಾನು ಈ ಬಲಶಾಲಿಯಾದ ವನಸ್ಪತಿ
ಯನ್ನು ಸೇವಿಸುತ್ತಿದ್ದೇನೆ. |೧ |
| | |
ಇಳ ಸಕಸ ೫೫೫1 gfaqna/snaa |
| |
ಕಾಣೆ ಶ್ವ! Re ೫10 ಇತಾಗಿದ (,
೧೯೨ ಕನ್ನಡ ಅಥರ್ವಣ ವೇದ [ಕಾ. ೨, ಸೂ, ೨೫, ಮ. ೨೯೨

| | |
೨೯೨. ಸಹಮಾನೇಯಂ ಪ್ರಥಮಾ ಸೃಶ್ಲಿಪಣ ರ್ಣ ಜಾಯತ ।
|
ಯಾಹಂ ದುರ್ಣಾಮನ್ನಾಂ ಶಿರೋ ವೃಶ್ಚಾಮಿ ಶಕುಸೇರಿವ ॥೨॥

ಇಯಂ (ಈ), ಪ್ರಥಮಾ ಪ್ರಶ್ನಿಪರ್ಣಿಃ (ಸರ್ವಪ್ರಥಮವಾದ ಪ್ರಶ್ನಿಪರ್ಣಿಯು),


ಕಾನಾ ( ವಿಜಯಶಾಲಿಯಾಗಿರುತ್ತದೆ). ತಯಾ ( ಅದರ ಸಹಾಯವನಿಂದ), ಶಕುನೇ,
ಇವ (ಪಕ್ಸಿಯದರಂತೆ), ದುರ್ಣಾವ ತ್ನ್ನಾಂ ( ಕೆಟ್ಟಿ ಹೆಸರುಳ್ಳೆ ರೋಗಗಳ), ಶಿರಃ
( ತಲೆಯನ್ನು),
ಯನ್ನು ವೃಶ್ಚಾಮಿ ( ತುಂಡರಿಸುತ್ತೇನೆ ).

ರೋಗಗಳನ್ನು ಜಯಿಸುವದರಲ್ಲಿ ಈ ಪ್ರಶ್ನಿನರ್ಣಿಯು ಸರ್ವಪ್ರಥಮವಾಗಿರು


ವದು. « ಶಕುನಿ? ಪಕ್ಷಿಯ ತಲೆಯನ್ನು ತುಂಡರಿಸುವಂತೆ, ನಾನು ಇದರ ಸಹಾಯ
ದಿಂದ ಕೆಟ್ಟ ಹೆಸರುಳ್ಳ ರೋಗಗಳ ತಲೆಯನ್ನು ತುಂಡರಿಸಿಬಿಡುತ್ತೇನೆ ( ಅಂದಕೆ ಆ
ಭಯಂಕರ ರೋಗಗಳನ್ನು ನಾಶಿಸುತ್ತೇನೆ ). | ೨ ||
| | [ |
RR. TATRA ೫2೫ EAA AANA ।
| | |
Taig od aaa ghadid aga ಇ 3
| | | |
೨೯೩. ಅರಾಯಮಸೃಶ್ಸಾವಾನಂ ಯಶ್ಚ ಸ್ಫಾತಿಂ ಜಿಹೀರ್ಷತಿ ।

ಗರ್ಭಾದಂ ಕಣ್ವಂ ನಾಶಯ ಸೃಶ್ನಿಪರ್ಣಿ ಸಹಸ್ವ ಚ ॥೨॥

ಸೃಶ್ಚಿಸರ್ಣಿ ( ಸೃಶ್ಲಿನರ್ಣಿಯೇ ), ಅ--ರಾಯಂ ( ಶಾಂತಿ ನಾಶಗೊಳಿಸ್ತ


ನಂಥ), ತ ಕ್‌--ಪಾವಾನಂ ( ರಕ್ತವನ್ನು ಹೀರುವಂಥ ), ಯಃ ಚಸ್ಫಾತಿಂ ಜಿಹೀರ್ಷತಿ
( ಯಾವುದು ತ್‌ಾ ಪುಷ್ಟಿಯನ್ನು CN ಗರ್ಭ--ಆದಂ ( ಗರ್ಭ
ವನ್ನು ತಿನ್ನುವಂಥ), ಕಣ್ವಂ ( ರೋಗಜೀಜವನ್ನು ), ನಾಶಯ ( ನಾಶಗೊಳಿಸು), ಚ
( ಮತ್ತು) ಸಹಸ್ವ ( ವಿಜಡುಯಾಗು,).

ನೃಶ್ನಿಸರ್ಣಿಯೇ, ಶರೀರದ ಕಾಂತಿಯನ್ನು ಕ್ಷಯಿಸುವಂಥಹದೂ, ರಕ್ತವನ್ನು


ಹೀರುನಂಥಹೆದೂ, ಶರೀರದ ಪುಷ್ಟಿಯ ನಾಶಕವೂ, ಗರ್ಭ-ಘಾತಕವೂ ಆದ ರಕ್ತ
ಬೀಜವನ್ನು ನಾಶಗೊಳಿಸಿ ವಿಜಯಿಯಾಗು. ೩ ||

Rida ೫1 dee some, |

ಧಂ ಉ್ಪಠೂ NV
ಕಾ. ೨, ಸೂ. ೨೫, ಮ. ೨೯೪] ಕನ್ನಡ ಅಥರ್ವಣ ನೇದ ೧೯೩

| ಈ | I |
೨೯೪. ಗಿರಿಮೇನಾ ಆ ವೇಶಯ ಕಣ್ಳಾಜೀನಿತಯೋಪನಾನ"।
| | |
ತಾಂಸ್ಕೃಂ ದೇನಿ ಪೃಶ್ಚಿಪರ್ಣ್ಯಗ್ನಿರಿವಾನುದಹನ್ನಿಹಿ ॥ ೫॥

ದೇವಿ ಪೃಶ್ನಿನರ್ಣಿ ( ದಿವ್ಯವಾದ ಪೃಶ್ನಿನರ್ಣಿಯೇ), ಏನಾನ್‌ (ಈ), ಜೀವಿತ:


ಯೋಪನಾನ್‌ ( ಜೀವಿತವನ್ನು ನಾಶಗೊಳಿಸುವಂಥ), ಕಣ್ವಾನ್‌ ( ರೋಗಬೀಜಗಳನ್ನು),
ಗಿರಿಂ ಆವೇಶಯ ( ಪರ್ವತದ ಮೇಲೆ ತಕ್ಕೊಂಡು ಹೋಗು). ತ್ವಂ (ನೀನು), ತಾನ್‌
( ಅವುಗಳನ್ನು), ಅಗ್ನಿಃ ಇವ (ಬೆಂಕಿಯಂತೆ), ಅನುದಹನ್‌ ಇಹಿ (ಸುಡುತ್ತಿರು).

ದಿವ್ಯವಾದ ಪೃಶ್ನಿಸರ್ಣಿಯೇ, ಜೀವಿತವನ್ನು ನಾಶಗೊಳಿಸುವಂಥ ಈ


ರೋಗಾಣುಗಳನ್ನು ಪರ್ವತದಮೇಲೆ ತೆಗೆದುಕೊಂಡು ಹೋಗಿ, ಅವುಗಳನ್ನು ನೀನು
ಬೆಂಕಿಯಂತೆ ಸುಟ್ಟುಬಿಡು. ||೪ ||

I I | |
Ra ರೇನಾ eaA aoa, |
| I |
aati a2 7ಇರರ್ಗಾಸ SRA AANA Wu ॥
| | | I
೨೯೫. ಹರಾಚ ಏನಾನ್‌ ಪ್ರಣುದ ಕಣ್ವಾಜಕ್ತೀನಿತಯೋಪನಾನ್‌ ।
| | |
ತಮಾಂಸಿ ಯತ್ರ ಗಚ್ಛಂತಿ ತತ್‌ ಕ್ರವ್ಯಾದೋ ಅಜೀಗಮಂ ॥೫॥

ಏನಾನ್‌ ( ಈ), ಜೀನಿತ-ಯೋಪನಾನ್‌ ( ಜೀವನವನ್ನು ನಷ್ಟಗೊಳಿಸುವಂಥ ),


ಕಣ್ವಾನ್‌ ( ರೋಗಾಣುಗಳನ್ನು), ಸರಾಚಃ ( ಕೆಳಗಡೆಯಿಂದ), ಪ್ರಣುದ (ದೂಡಿಬಿಡು ).
ಯತ್ರ ( ಯಾವಲ್ಲಿ), ತಮಾಂಸಿ ( ಅಂಧಕಾರಗಳು), ಗಚ್ಛಂತಿ ( ಹೋಗಿ ವಾಸವಾಗು
ವವೋ), ತತ್‌ ( ಅಲ್ಲಿಯೇ), ಕ್ರವ್ಯಾದಃ ( ಈ ಮಾಂಸಾಹಾರಿಗಳಾದ ರೋಗಾಣುಗಳು),
ಅಜೀಗನುಂ ( ಹೋಗುತ್ತನೆ, ಹೋಗಲಿ).

ಜೀವಿತವನ್ನು ನಷ್ಟಗೊಳಿಸುವಂಥ ಈ ರೋಗಾಣುಗಳನ್ನು ಕೆಳಗಡೆ


ಯಿಂದಲೇ ದೂಡಿಬಿಡು. ಅಂಧಕಾರಮಯವಾದ ಸ್ಥಾನಗಳಲ್ಲಿಯೂ, ತನೋಗುಣ
ಗಳಿಂದ ಭರಿತವಾದ ಮಾನಸಗಳಲ್ಲಿಯೂ ಈ ರೋಗಾಣುಗಳು ಸಂಚರಿಸುತ್ತಿರು
ತ್ತವೆ. (ಅಥವಾ ತಮೋಗುಣಗಳು ಎಲ್ಲಿ ಹೋಗುವವೋ, ಅಲ್ಲಿಯೇ ಈ
ರೋಗಾಣುಗಳೊ ಹೋಗಲಿ). 15]
೧೯೪ ಕನ್ನಡ ಅಥರ್ವಣ ವೇದ [ ಕಾ ೨, ಸೂ, ೨೬, ಮ. ೨೯೬

ಈ ಸೂಕ್ತದ ದೇವತೆ: ಪಶುಗಳು; ಯಷಿ: ಸವಿತಾ

ಇಇ, ಡಕ ಪಾತ್ರ ಆತು 2 gaat ಸರಾಗ ತತ |


| ತ € | ಈ

ಗ | i ಎ! |
ae aq <oam Akad army ಇಡಿಕ! AAS NS
|
೨೯೬. ಏಕ ಯಂತು ಪಶವೋ ಯೇ ಪರೇಯು-
|
ರ್ವಾಯುರ್ಯೇಷಾಂ ಸಹಚಾರಂ ಜುಜೋಷ ।
|
ತ್ವಷ್ಟಾ ಯೇಷಾಂ ರೂಪಧೇಯಾನಿ ವೇದಾ --

ಸ್ಮಿನ್‌ ತಾನ್‌ ಗೋಷ್ಕೇ ಸವಿತಾ ನಿ ಯಚ್ಛತು ॥1೧॥

ಪಶವಃ ( ಪಶುಗಳು), ಇಹ ( ಇಲ್ಲಿಗೆ), ಆ ಯಂತು ( ಬರಲಿ). ಯೇ


( ಯಾವ ಪಶುಗಳು), ಪರಾ ( ಆಚೆಗೆ, ಹೊರಗೆ), ಇಯುಃ ( ಹೋಗಿರುವವೋ)),
ಯೇಷಾಂ (ಯಾವವುಗಳ), ಸಹಚಾರಂ ( ಜತೆಯನ್ನು), ವಾಯುಃ ಜುಜೋಷ
( ಗಾಳಿಯು ಮಾಡುತ್ತದೋ), ಯೇಷಾಂ (ಯಾವವುಗಳ), ರೂಪಧೇಯಾನಿ ( ರೂಪದ
ಗುರುತುಗಳನ್ನು), ತ್ವಷ್ಟಾ ( ಸೂರ್ಯನು), ವೇದ (ತಿಳಿದಿರುವನೋ ), ತಾನ್‌
( ಅವುಗಳನ್ನು ), ಸವಿತಾ (ಸೂರ್ಯನು), ಅಸ್ಮಿನ್‌ ಗೋಷ್ಕೇ ( ಈ ಹಟ್ಟಿಯಲ್ಲಿ ),
ನಿಯಚ್ಛತು ( ಕಟ್ಟಿಡಲಿ).

ಯಾವ ದನ ಕುದುರೆ ಮೊದಲಾದ ಪಶುಗಳು ಆಚೆಗಿರುವ ವಿಸ್ತಾರವಾದ


ಹುಲ್ಲುಗಾನಲಿಗೆ ಹೋಗಿ ಮೇಯುತ್ತಿರುವವೋ ಅವೆಲ್ಲವೂ ಇಲ್ಲಿಗೆ ಬರಲಿ. ವಾಯು
ದೇವನು ಆ ಪಶುಗಳಿಗೆ ತತ್ನ್ನ ಸಾಹಚರ್ಯವನ್ನು ದಯೆಪಾಲಿಸಿರ-ವನು. ತ್ವಷ್ಟಾರನು
ಅವುಗಳ ರೂಪಾಂಕನದ ಗುರುತುಗಳನ್ನು ತಿಳಿಯಾಗಿ ಅರಿತಿರುವನು. ಸವಿತೃ-
ದೇವನು ಗೋಶಾಲೆಯಲ್ಲಿ ಅವುಗಳನ್ನು ಸರಿಯಾಗಿ ತನ್ನ ನಿಯಂತ್ರಣದಲ್ಲಿಡಲಿ.
a |
[ I |
2೬೨, ಕ್ಷಣ ಗೆ ಗಣ: ನೆ ಇತ್ತಕ್ರ ಗಣ INA 1
I | | |
Rad ಸರ್ತಗಾರಿ7ತಗತತ್ತಳು? ಟು ಗ ಸಾತ uw3
ಕಾ.. ೨, ಸೂ, ೨೬, ಮ. ೨೯೭] ಕನ್ನಡ ಅಥರ್ವಣ ವೇದ ೧೯೫

೨೯೭. ಇಮಂ ಗೋಷ್ಮಂ ಪಶವಃ ಸಂ ಸ್ರವಂತು

ಬೃಹಸ್ಪತಿರಾನಯತು ಪ್ರಜಾನನ್‌ ।

ಸಿನೀವಾಲೀ ನೆಯತ್ವಗ್ರನೋಷಾ -

ಮಾಜಗ್ಮುಷೋ ಅನುಮತೇ ನಿ ಯಚ್ಛ ॥೨॥

ಪಶವಃ ( ಪಶುಗಳು), ಇಮಂ ಗೋಷ್ಮಂ (ಈ ಹಟ್ಟಿಯನ್ನು ), ಸುಸ್ರವಂತು


( ಪ್ರವೇತಿಸಲಿ). ಬೃಹಸ್ಪತಿಃ (ಆ ದನಗಳ ಸ್ವಾಮಿಯು), ಪ್ರಜಾನನ್‌ (ತಿಳಿಯುತ್ತ,
ಗುರುತಿಸುತ್ತ ), ಸಿನೀವಾಲೀ ( ದನಗಳಿಗೆ ಅನ್ನವನ್ನು ಬಡಿಸುವ ಗೃಹಿಣಿಯು ), ಏಷಾಂ
ಅಗ್ರಂ ( ಇವುಗಳ ಮುಂಭಾಗವನ್ನು ), ಆನಯತು (ತರಲಿ). ಅನುಮತೇ ( ಅನು
ಕೂಲವಾದ ಬುದ್ಧಿಯುಳ್ಳ ಹೆಂಗಸೇ), ಅಜಗ್ಮುಷಃ ( ಬರುವ ಪಶುಗಳನ್ನು ), ನಿಯಚ್ಛ
( ನಿಯಂತ್ರಣದಲ್ಲಿಡು ).
ದನಗಳು ಈ ಗೋಶಾಲೆಯನ್ನು ಪ್ರವೇಶಿಸಲಿ.. ಅವುಗಳನ್ನು ಗುರುತಿಸುತ್ತಾ
ಇದ್ದು ಬೃಹಸ್ಪತಿಯು ( ಗೋಶಾಲೆಯ ಒಡೆಯನು ), ಅವುಗಳನ್ನು ಒಳಗೆ ಬಿಡಲಿ.
ಗೋಶಾಲೆಯ ಯಜಮಾನಿಯಾದ ಗೃಶಿಣಿಯು ಕೈಯಲ್ಲಿ ಅನ್ನವನ್ನು ಹಿಡಿದುಕೊಂಡು
ಒಳಗೆ ಬಂದಂಥ ದನಗಳನ್ನು ಅವುಗಳಿಗೆ ಕಲ್ಪಿತವಾದ ಸ್ಥಳಗಳಲ್ಲಿ ಕಟ್ಟಿ ಗೋಗ್ರಾಸ
ವನ್ನು ನೀಡಲಿ. ಮನೆಯ ಯಜಮಾನ-ಯಜಮಾನಿಯರಿಗೆ ಅನುಕೂಲವಾಗಿ ನಡೆ
ದುಕೊಳ್ಳುವಂಥ ಸೇವಿಕೆಯೇ, ಒಳೆಗೆ ಬರುತ್ತಿರುವ ಪಶುಗಳನ್ನು ನಿನ್ನ ನಿಯಂತ್ರಣ
ದಲ್ಲಿಡವ್ವಾ. | .೨ |
Bal
ಇಇ6, ಷನ ಷತಾತ್ರ AF; QAM: A ಕಾಣ; |

ಷೆ ama/m 21 ene: dara/m ಕರ! ತ I 4


| |
೨೯೮. ಸಂ ಸಂ ಸ್ರವಂತು ಪಶವಃ ಸಮಶ್ವಾಃ ಸಮು ಪೂರುಷಾಃ ।
| |
ಸಂ ಧ್ಯಾನ್ಯ/ಸ್ಯ ಯಾ ಸ್ಫಾತಿಃ ಸಂಸ್ರಾವ್ಯೇ/ಣ ಹನಿಷಾ ಜುಹೋಮಿ ॥೩॥

ಪಶವಃ ಸಂ ಸಂ ಸ್ರವಂತು. ( ನಮ್ಮ ದನಗಳು ಚೆನ್ನಾಗಿ ವರ್ಧಿಸಲಿ). ಅಶ್ವಾಃ


ಸಂ (ಕುದುರೆಗಳು ವೃದ್ಧಿಂಗತವಾಗಲಿ ). ಪೂರುಷಾಃ ಸಂ (ಪುರುಷರು ಬೆಳೆಯಲಿ).
ಧಾನ್ಯಸ್ಯ ( ಕಾಳಿನ), ಯಾ ಸ್ಫಾತಿಃ ( ಯಾವ ವೃದ್ಧಿಯಿರುವದೋ ); ಸಂ (ಅದಾದರೂ
ಸರಿಯಾಗಿ ಆಗಲಿ). ಸಂಸ್ರಾನ್ಯೇಣ ( ಹೊಳೆಯುತ್ತಿರುವ ಅಥವಾ ಪ್ರನಹಿಸುತ್ತಿರುವ ),
ಹವಿಷಾ (ಹವಿಸ್ಸಿನ ಸಹಾಯದಿಂದ) ಜುಹೋಮಿ (ನಾನು ಹನನವನ್ನು ಸಾಂಗ
ಗೊಳಿಸುತ್ತೇನೆ ).
೧೯೬ ಕನ್ನಡ ಅಥರ್ವಣ ನೇದ [ಕಾ. ೨, ಸೂ. ೨೬, ಮ. ೨೯೮

ನಮ್ಮ ದನಗಳು ಚೆನ್ನಾಗಿ ವರ್ಧಿಸಲಿ. ನಮ್ಮ ಕುದುರೆಗಳು ವೃದ್ಧಿಂಗತವಾ


ಗಲಿ. ನೆದ್ಮುಲ್ಲಿಯೆ ಪುರುಷರಾದರೂ ದ್ವಿಗಣಿತರಾಗಲಿ. ಧಾನ್ಯದ ವೃದ್ಧಿಯೂ ಸರಿ
ಯಾಗಲಿ, ಪ್ರವಹಿಸುತ್ತಿರುವ ಹವಿಸ್ಸಿನಿಂದ ನಾನು ನನ್ನ ಹೆನನವನ್ನು ಸಾಂಗಗೊಳಿ
ಸುತ್ತೇನೆ. |೩|
| | | |
QQ. A Ram 7೪! ಚೌ! KASAM ಇಳ AA |
A. ಎಕೆ
Ae wane ಹೇಗ gai 7೫ ಇಡಿ cited uN
|
೨೯೯ ಸಂ ಸಿಂಚಾನಿಂ ಗವಾಂ ಕ್ರೀರಂ ಸಮಾಜ್ಯೇನ ಬಲಂ ರಸಂ |
|
ಸಂಸಿಕ್ತಾ ಅಸ್ಮಾಕಂ ವೀರಾ ಧ್ರುವಾ ಗಾವೋ ಮಯಿ ಗೋಪತಾೌ ॥೪॥

ನಾನು ದನಗಳ ಹಾಲನ್ನು ಹಿಂಡುತ್ತೇನೆ. ಬಲನರ್ಧಕವಾದ ವನಸ್ಪತಿಗಳೆ


ರಸವನ್ನು ತುಪ್ಪದಲ್ಲಿ ಕೂಡಿಸಿ ಸೇವಿಸುತ್ತೇನೆ. ನಮ್ಮಲ್ಲಿಯ ವೀರರೂ, ಬಾಲಕರೂ
ಇದನ್ನು ಕುಡಿಯುತ್ತಾರೆ. ಗೋಪತಿಯಾದ ನನ್ನ ಗೋಶಾಲೆಯಲ್ಲಿ ಗೋವುಗಳು ಸಿರ
ವಾಗಿ ಬಾಳಲಿ. |೪ |

ಸ್ಲಂಂ. ೫[ anh mat ಚೌರ ಇನ; 1 ಐ

sa TR ಕ! ೪1 wine ॥ ಆ ||

೩೦೦. ಆ ಹರಾವಿಂ ಗವಾಂ ಶ್ರೀರಮಾಹಾರ್ಷಂ ಧಾನ್ಯಂ ೧ ರಸಂ

ಅಹೃತಃ ಅಸ್ಮಾಕಂ ನೀರಾ ಆ ಸತ್ನೀರಿದಮಸ್ತಕಂ ॥೫॥

ನಾನು ದನಗಳಂದ ಹಾಲನ್ನು ದೊರಕಿಸುತ್ತೇನೆ, ತೃಣಗಳಿಂದ ಧಾನ್ಯವನ್ನು ॥


ಸಂಪಾದಿಸುತ್ತೇನೆ ಮತ್ತು ನನಸ್ಪತಿಗಳಿಂದ ಬಲವರ್ಧಕವಾದ ರಸವನ್ನು ತಯಾರಿ
ಸುತ್ತೇನೆ. ಇವೆಲ್ಲವುಗಳ ಮೂಲಕವೇ ವೀರರು ನಮ್ಮಲ್ಲಿಗೆ ಬರುತ್ತಾರೆ ಮತ್ತು
ಸ್ತ್ರೀಯರು ನಮ್ಮ ಮನೆಯ ಶೋಭೆಯನ್ನು ಬೆಳಗಿಸುತ್ತಾರೆ. |೫ |
pT 1) ಟು 2 ೨, ೨೭, ಮ. ೩೦೧
ಗ ] ಕನ್ನಡ ಅಥರ್ವಣ ವೇದ ೧೯೭

ಐದನೆಯ ಅನುವಾಕವು

ಈ ಸೂಕ್ತದ ದೇವತೆ: ೧-೫ ವನಸ್ಪತಿಯು; ೬ ರುದ್ರನು; ೭ ಇಂದ್ರನು;


ಖಷಿ : ಕಪಿಂಜಲನು.

| | |
3೨3. ಸಪ್ತ: ೫ನ! ತಗ ಸರಾಗ! |
pl
ಇಗ aff
af ತಪ್ಪಸ್ಸು ತಪತಿ 11॥
|
೩೦೧. ನೆಚ್ಛತ್ರುಃ ಪ್ರಾಶಂ ಜಯಾತಿ ಸಹಮಾನಾಭಿಭೂರಸಿ

ಪ್ರಾಶಂ ಪ್ರ ೨ಶೋ ಜಹ್ಯ ರಸಾನ್‌ ಕೃಣೊ ೀಷಧೇ Ion

ಶತ್ರುಃ ( ಎದುರಾಳಿಯು), ಪ್ರಾಶಂ (ಪ್ರಶ್ನೆ-ಹಾಕುವಂಥವನನ್ನು, ವಾದಿಯನ್ನು


ಅಥವಾ ಪ್ರಶ್ನೆಯನ್ನು), ಇತ್‌ ( ನಿಶ್ಚಯಪೂರ್ವಕವಾಗಿ), ನ ಜಯಾತಿ ( ಜಯಿಸ
ಲಾರನು). (ಯಾಕೆಂದರೆ), ಓಷಧೇ (ಔಷ ಧಿಯೇ), (ನೀನು), ಸಹೆಮಾನಾ ( ವಿಜಯ
ಶಾಲಿಯೂ), ಅಭಿಭೂಃ ( ಪ್ರತಿಭಾಶಾಲಿಯೂ) ಅಸಿ (ಆಗಿರುವೆ). ( ಆದ್ದರಿಂದ),
ಅ-ರಸಾನ್‌ ಕೃಣು ( ನಮ್ಮ ಎದುರಾಳಿಗಳನ್ನು ರಸಹೀನರನ್ನಾಗಿ ಮಾಡು), (ಮತ್ತು)
ಪ್ರಾಶಂ ( ನನ್ನ ಪ್ರಶ್ನೆಯನ್ನು), ( ಕೇಳುತ್ತಲೇ), ಪ್ರತಿಪ್ರಾಶಃ ( ಪ್ರತಿವಾದಿಯು ಅಥವಾ
A ಸ್‌ ( ಜಯಿಸು? ), ಎಂದು ಹೇಳುವನು). on

ವನಸ್ಸತಿಯೇ, ನೀನು ಸದಾ ನಿಜಯಶಾಲಿಯಾಗಿರುವೆ. ನಿನ್ನ ಪ್ರತಿಭೆ


ಯಾದರೂ ಅಮೋಘವಾದದ್ದು . ನೀನು ನನ್ನ ಎದುರಾಳಿಗಳನ್ನು ಸಾರಹೀನರನ್ನಾಗಿ
ಮಾಡುವೆಯಾದ್ದರಿಂದ ನನ್ನ ಯಾವುದೇ ಶತ್ರುವು ವಾದ-ವಿವಾದದಲ್ಲಿಯೂ,
ಯುದ್ಧದಲ್ಲಿಯೂ ನನ್ನನ್ನು ಜಯಿಸಲಾರನು. ಅವನು ನನ್ನ ಪ್ರಶ್ನೆಯನ್ನು ಕೇಳಿದ
ಕೂಡಲೇ ಅದಕ್ಕೂ ಸರಿಯಾದ ಉತ್ತರವನ್ನು ಕೊಡಲಾರದೆ. ( ಅಥನಾ ನನ್ನ
ಸಿದ್ಧತೆಯನ್ನು ನೋಡಿ ಅದರಿಂದ ಉತ್ಸಾಹವನ್ನು ಕಳೆದುಕೊಂಡು ), ತನ್ನ ಸೋಲ
ನ್ನೊಪ್ಪಿಕೊಳ್ಳುವನು. | all

ಕಂತ, ಪ್ರಥಳಗಾರಾಷಡಿತ್ಯೀಷ್ಟಾಸಗಾಸಗಾತಧನ1
೯ |

anit afaaidit ಇಘನಗಣ್ನ god I 3 (|


೧೯೮ ಕನ್ನಡ ಅಥರ್ವಣ ವೇದ [ಕಾ.೨,ಸೂ. ೨೬, ಮ. ೩೦೨

| |
೩೦೨, ಸುಪರ್ಣಸ್ತ್ವಾನ್ವನಿಂದತಳ* ಸೂಕರಸ್ತ್ಯಾಖನನ್ನಸಾ।
_ ಜಾ

| |
ಪ್ರಾಶಂ ಪ್ರತಿಪ್ರಾಶೋ ಜಹ್ಯರಸಾನ್‌ ಕೃಣ್ಣೋಷಧೇ ॥೨॥

ಸುಪರ್ಣಃ ( ಸುಂದರವಾದ ಎಲೆಗಳುಳ್ಳ ವೃಕ್ಚವು ಅಥವಾ ಸುಂದರವಾದ ರೆಕ್ಕೆ


ಗಳುಳ್ಳ ಗರುಡರಾಜನು), ತ್ವಾ (ನಿನ್ನನ್ನು), ಅನು ಅವಿಂದತ್‌ ( ದೊರಕಿಸಿದನು).
ಸೂಕರಃ ( ಕಾಡುಹಂದಿಯು), ತ್ವಾ ನಸಾ ಅಖನತ್‌ (ನಿನ್ನನ್ನು ತನ್ನ ಮೂಗಿನಿಂದ
ಅಗಿದು ನೆಲದೊಳಗಿಂದ ಹೊರಗೆ ತೆಗೆದಿರುತ್ತದೆ). ಅರೆಸಾನ್‌ ,....

ದಿವ್ಯವಾದ ನನಸ್ಸತಿಯೇ, ಸರ್ವಪ್ರಥಮವಾಗಿ ಗರುಡರಾಜನು ನಿನ್ನನ್ನು


ಹುಡುಕಿ ತೆಗೆದನು. ಕಾಡುಹೆಂದಿಯು ತನ್ನ ಮೂಗಿನಿಂದ ಅಗಿದು, ನಿನ್ನನ್ನು ನೆಲ
ದೊಳಗಿಂದ ಹೊರೆಗೆ ತಂದಿತು. ಅಂಥ ನೀನು ನನ್ನ ಸ್ರತಿಸಕ್ತಿಯನ್ನು ಜಯಿಸು
ಮತ್ತು ನನ್ನ ಶತ್ರುಗಳನ್ನು ರಸಹೀನರನ್ನಾಗಿ ಮಾಡು. 1೨]

ಕತ ಕಾನಿ ಕ್ಷ ಇ ಊ ಜು |

೫ ರೌ ಕಸ ಫಾ u 3

೩೦೩. ಇಂದ್ರೋ ಹ ಚಕ್ರೇ ತ್ವಾ ಬಾಹಾನಸುಕೇಭ್ಛಸ್ತರೀತವೇ ।

ಪ್ರಾಶೆಂ ಪ್ರತಿಪ್ರಾಕೋ ಜಹ್ಯರಸಾನ್‌ ಕೃಣ್ಣೋ ಷಥೇ 1೩॥

ಇಂದ್ರಃ ( ಇಂದ್ರನು), ಅಸುರೇಭ್ಯಃ ತರೀತವೇ ( ಅಸುರರಿಂದ ತನ್ನನ್ನು ರಕ್ಷಿಸು


ನದಕ್ಕೆಂದು), ತ್ಕಾ ( ನಿನ್ನನ್ನು), ಬಾಹೌ ಹ ಚಕ್ರೇ ( ತನ್ನ ತೋಳಿನಮೇಲೆ ಮಾಡಿ
ದನು). ಅರಸಾನ್‌ .....

ದಿವ್ಯವಾದ ನನಸ್ಪತಿಯೇ, ಅಸುರರಿಂದ ತನ್ನನ್ನೂ ತನ್ನ ಅನುಚರರನ್ನೂ


ರೆಕ್ಸಿಸಿಕೊಳ್ಳುವದಕ್ಕಾಗಿ ಇಂದ್ರನು ನಿನ್ನನ್ನು ತನ್ನ ತೋಳಿನ ಮೇಲೆ ಧರಿಸಿದ್ದನು.
ಅಂಥ ನೀನು ನನ್ನ ಪ್ರತಿನಕ್ಷಿಯನ್ನು ಜಯಿಸು ಮತ್ತು ನನ್ನ ಶತ್ರುಗಳನ್ನು ರಸ
ಹೀನರನ್ನಾಗಿ ಮಾಡು. ||೩ ||
| | ಜ್‌
ov. ೮೫/೧ಸೆ! magia |
mt ofa sears, sided Mell a
c

i
ಫೌ. ೨, ಸೂ. ೨೬, ಮ. ೩೦೪ ] ಕನ್ನೆಡ ಅಥರ್ವಣ ನೇದ ನ೯೯

| | ]
೩೦೪. ಪಾಟಾನಿಂದ್ರೋ ವ್ಯಾಶ್ನಾದಸುರೇಭ್ಯಸ್ತರೀತವೇ।
bol
ಪ್ರಾಶಂ ಪ್ರತಿಪ್ರಾಶೋ ಜಹ್ಯರಸಾನ್‌ ಕೃಣ್ಣೋಷಧೇ 9

ಇಂದ್ರಃ ಪಾಟಾಂ ವ್ಯಾಶ್ನಾತ್‌ ( ಇಂದ್ರನು ಈ “ಪಾಟಾ” ಎಂಬ ಹೆಸರಿನ


ಔಷಧವನ್ನು ಸೇವಿಸಿದ್ದನು)....

ದಿವ್ಯವಾದ ವನಸ್ಪತಿಯೇ, ಅಸುರರಿಂದ ರಕ್ಷಿಸಿಕೊಳ್ಳು ವದಕ್ಕಾಗಿ ಇಂದ್ರನು


ನಿನ್ನನ್ನು ಅಂದರೆ “ಪಾಬಾ” ಎಂಬ ಹೆಸರಿನ ಬಷಧವನ್ನು ಸೇವಿಸಿದ್ದನು. ಅಂಥ
ನೀನು ನನ್ನ ಪ್ರತಿಸಕ್ಸಿಯನ್ನು ಜಯಿಸು ಮತ್ತು ಶತ್ರುಗಳನ್ನು ರಸಹೀನರನ್ನಾಗಿ
ಮಾಡು. |೪ |

_ | | ಅ I
ಸ್ಲಂ, ಕಸ ಸಗನ್ನಸನಗಳ ಫಷ: ಕವಗಳ ಕಾ |
+ ಸಾ | ಇ
me ಟಮ ಜಟ ಜು! ॥ ಆ ||
| | ಗ್‌ೆ
೩೦೫. ತಯಾಹಂ ಶತ್ರೂನ್ಹ್ಹಾಶ್ಷ ಇಂದ್ರಃ ಸಾಲಾವೃಕಾ ಇವ |
|
ಪ್ರಾಶಂ ಪ್ರತಿಪ್ರಾಶೋ ಜಹ್ಯರಸಾನ್‌ ಕೃಣ್ಟೋಷಧೇ 1೫॥

ಅಹಂ ( ನಾನು), ತಯಾ (ಅದರಿಂದ ಆ ವನಸ್ಪತಿಯ ಸಹಾಯದಿಂದ)


ಶತ್ರೂನ್‌ (ವೈರಿಗಳನ್ನು) ಸಾಕ್ಸೇ ( ಸೋಲಿಸುತ್ತೇನೆ), ಇಂದ್ರಃ ( ಇಂದ್ರದೇವನು )
ಸಾಲಾವೃಕಾನ್‌ ಇವ ( ತೋಳಗಳನ್ನು ಓಡಿಸುವಂತೆ) ....

ದಿವ್ಯವಾದ ವನಸ್ಪತಿಯೇ, ಇಂದ್ರದೇವನು ತೋಳವೇ ಮೊದಲಾದ ಕಾಡು


ಪ್ರಾಣಿಗಳನ್ನು ಅನಾಯಾಸವಾಗಿ ಹೊಡೆಡೋಡಿಸುವಂತೆ ನಾನಾದರೂ ನಿನ್ನೆ
ಸೆಹಾಯದಿಂದ ನನ್ನ ಶತ್ರುಗಳನ್ನು ಹೊಡೆಡೋಡಿಸಲು ಸದುರ್ಥನಾಗುತ್ತೇನೆ.
ಅಂಥ ದಿವ್ಯೌಷಧಿಯಾದ ನೀನು ನನ್ನ ಪ್ರತಿಪಕ್ಷಿಯನ್ನು ಜಯಿಸು ಮತ್ತು ನನ್ನ
ಶತ್ರುಗಳನ್ನು ರಸೆನಿಹೀನರನ್ನಾಗಿ ಮಾಡು. || ೬ ||

ಸ್ಸಂಕ್ಥಿ, ag cones Mafra ಇನೆ |

ai ಇಡದ! ಫಣಿ ಕಾಳಗ I§1


೨೦೦ ಕನ್ನಡ ಅಥರ್ವಣ ವೇದ ([ಕಾ. ೨೭, ಸೂ. ೨ ಮ. ೩6೬

| |
೩೦೬. ರುದ್ರ ಜಲಾಷಭೇಷಜ ನೀಲಶಿಖಂಡ ಕರ್ಮುಕೃತ್‌|
| |
ಪ್ರಾಶಂ ಪ್ರತಿಪ್ರಾಶೋ ಜಹ್ಯರಸಾನ್‌ ಕೃಷ್ಣೋಷಧೇ ॥ ೬॥

ಜಲಾಷ-ಭೇಷಜ ( ಜಲ-ಚಿಕಿತ್ಸಕನಾದ), ನೀಲ-ಶಿಖಂಡ (ನೀಲಬಣ್ಣದ


ಶಿಖೆಯುಳ್ಳ), ಕರ್ಮಕೃತ್‌ ( ಮಹಾಕಾರ್ಯಗಳನ್ನು ಯಶಸ್ವಿಯಾಗಿ ಮಾಡುವ),
ರುದ್ರ ( ರುದ್ರದೇವನೇ)..........

ಜಲಚಿಕಿತ್ಸಕೆನೂ, ನೀಲಬಣ್ಣದ ಶಿಖೆಯುಳ್ಳನನೂ, ಮಹಾಕಾರ್ಯಗಳನ್ನು


ಯಶಸ್ವಿಯಾಗಿ ಪೂರ್ಣಗೊಳಿಸುವಂಥವನೂ ಆದ ರುದ್ರದೇನನ ನನ್ನ ಪ್ರತಿಪಕ್ಷ
ಯನ್ನು ಜಯಿಸು ದಿವ್ಯವಾದ ವನಸ್ಸತಿಯೇ, ನನ್ನ ಶತ್ರುಗಳನ್ನು ರಸಹೀನರನ್ನಾಗಿ
ಮಾಡು. |೬ |

96, ೫೫ A a aft ೫ ಇ gare |

wf at ಷ್‌ ಇಗ ೫18] ಸತ್ತ ಕ ॥ ೨ ||

೩೦೭, ತಸ್ಯ ಪ್ರಾಶಂ ತ್ವಂ ಜಹಿ ಯೋ ನ ಇಂದ್ರಾಭಿದಾಸತಿ |

ಅಧಿ ನೋ ಬ್ರೂಹಿ ಶಕ್ತಿಭಿಃ ಕ್ರ್ರಾಶಿ ಮಾಮುಂತ್ತರಂ ಕೃಧಿ ॥1೭॥

ಇಂದ್ರ (ಇಂದ್ರದೇವನೇ), ಯಃ ( ಯಾವಾತನು), ನಃ (ನಮ್ಮನ್ನು), ಅಭಿ


ದಾಸತಿ ( ದಾಸರನ್ನಾಗಿ ಮಾಡಲು ಇಚ್ಛಿಸುತ್ತಾನೋ ), ತಸ್ಯ (ಅವನ) ಪ್ರಾಶಂ (ಪ್ರೆಶ್ನೆ
ಯನ್ನು), ತ್ವಂ ಜಹಿ (ನೀನು ಜಯಿಸು). ಶಕ್ತಿಭಿಃ (ಶಕ್ತಿಗಳ ಸಹಾಯದಿಂದ), ನಃ
( ನಮ್ಮನ್ನು), ಅಧಿಬ್ರೂಹಿ ಅಧಿಕಾರಯುತವಾದ ವಾಣಿಯಿಂದ ಉಪದೇಶಿಸು). ಪ್ರಾತಿ
( ವಾದ-ವಿವಾದದಲ್ಲಿ), ಮಾಂ ( ನನ್ನನ್ನು), ಉತ್ತರಂ (ನನ್ನ ಪ್ರತಿಸಕ್ಸಿಗಿಂತಲೂ ಉತ್ತಮ
ನನ್ನಾಗಿ), ಕೃಧಿ (ಮಾಡು).

ಇಂದ್ರಜೀವನೇ, ಯಾವಾತನು ನನ್ಮುನ್ನು ದಾಸರನ್ನಾಗಿ ಮಾಡಲು ಇಚ್ಛಿಸು


ತ್ರಾನೋ, ಅಂಥ ದಸ್ಯುವನ್ನು ನೀನು ವಾದ-ನಿವಾದದಲ್ಲಿಯೇ ಜಯಿಸಯ್ಯಾ. ನಿನ್ನಲ್ಲಿ
ರುವ ಸರ್ವಶಕ್ತಿಗಳಿಂದ ಯುಕ್ತನಾಗಿ ನೀನು ಅಧಿಕಾರಯುತವಾದ ವಾಣಿಯಿಂದ
ನಮಗೆ ಉಪದೇಶಾಮೃತವನ್ನು ನೀಡಿ, ವಾದ-ವಿವಾದದಲ್ಲಿಯೂ, ಯುದ್ಧದಲ್ಲಿಯೂ
ನನ್ನನ್ನು ನನ್ನ ಪ್ರತಿನಕ್ಸಿಗಿಂತಲೂ ಉತ್ತಮನನ್ನಾಗಿ ಮಾಡಯ್ಯಾ. |೬ |
ಕಾ. ೨, ಸೂ. ೨೮, ಮ. ೩೦೪] ಕನ್ನಡ ಅಥರ್ನಣ ವೇದ ೨೦೧

ಸೂಕ್ಕ : ೨೮
ಈ ಸೂಕ್ತದ ದೇವತೆ: ಜರಿಮಾ, ಆಯುಷ್ಯವು; ಯುಸಿ: ಶಂಭುವು.

ಫಂ6. ಕಾಣಿ a mamad


deed gaat fg we ೩ |

fm ಗ faa ರಕ: 110

೩೦೮. ತುಭ್ಯಮೇವ ಜರಿಮನ್‌ ವರ್ಧತಾಮಯಂ


|
ಮೇಮಮನ್ಯೇ ಮೃತ್ಯವೋ ಹಿಂಸಿಷುಃ ಶತಂ ಯೋ ।
| |
ಮಾತೇವ ಪುತ್ರಂ ಪ್ರಮನಾ ಉಪಸ್ಸೇ
| | |
ಮಿತ್ರ ಏನಂ ಮಿತ್ರಿಯಾತ್‌ ಪಾತ್ವಂಹಸಃ ॥೧॥

ಜರಿಮನ್‌ (ಮುಪ್ಪೇ, ವೃದ್ಧಾವಸ್ಥೆಯೇ), ತುಭ್ಯಂ ಏನ (ನಿನಗಾಗಿಯೇ),


ಅಯಂ (ಈತನು), ವರ್ಧತಾಂ (ಬೆಳೆಯಲಿ). ಇಮಂ ( ಈತನನ್ನು ), ಯೇ ಅನ್ಯೇ
( ಈ ಯಾವ ಬೇರೆ), ಶತಂ ಮೃತ್ಯವಃ ( ನೂರಾರು ಮರಣಗಳಿರುವವೋ), ಮಾ ಹಿಂಸಿಷುಃ
( ಅವುಗಳು ಹಿಂಸಿಸದಿರಲಿ). ಪ್ರಮನಾಃ ಮಾತಾ ( ಪ್ರಸನ್ನವಾದ ಮನಸ್ಸುಳ್ಳ ತಾಯಿಯು),
ಪುತ್ರಂ ಉಪಸ್ಥೇ ಇನ ( ಮಗನನ್ನು ತನ್ನ ಮದಡಿಲಲ್ಲಿಟ್ಟುಕೊಂಡು ಪಾಲಿಸುವಂತೆ), ಮಿತ್ರಃ
( ಮಿತ್ರದೇವನು) ಮಿತ್ರಿಯಾತ್‌ ಅಂಹಸಃ (ಮಿತ್ರ ಸಂಬಂಧಿ ಪಾಪದಿಂದ), ಏನಂ
( ಈತನನ್ನು), ಪಾತು (ರಕ್ಷಿಸಲಿ).
ವೃದ್ಧಾವಸ್ಥೆ ಯೇ, ನಿನ್ನ ಸಲುವಾಗಿಯೇ ಈ ಮಾನವನು ದೀರ್ಫಾಯುಷ್ಯ
ವನ್ನು ದೊರಕಿಸುವಂತೆ ಬೆಳೆಯಲಿ. ಜೀವನದ ಮಧ್ಯದಲ್ಲಿ ಯಾವ ನೂರಾರು ತರದ
ಅಸಮೃತ್ಯುಗಳು ಬರಬಲ್ಲವೋ ಅವುಗಳಲ್ಲಿ ಯಾವುದೂ ಈತನನ್ನು ಹಿಂಸಿಸದಿರಲಿ.
ಪ್ರೇಮಮಯಿಯಾದ ಮಾತೆಯು ತನ್ನ ಕೂಸನ್ನು ಮಡಿಲಲ್ಲಿಟ್ಟುಕೊಂಡು ಪಾಲಿಸು
ವಂತೆ, ಮಿತ್ರದೇವನಾದರೂ ಈ ಮಾನವನನ್ನು ಈತನು ಮಾಡಿದ ಅಥವಾ ಮಾಡ
ಬಹುದಾದ ಮಿತ್ರ-ದ್ರೋಹಿಯಾದ ಪಾಪದಿಂದ ರಕ್ಷಿಸಲಿ. (ಇಲ್ಲಿ ಮಿತ್ರನೆಂದಕೆ
ಸೂರ್ಯನು; ಮಿತ್ರ-ದ್ರೋಹವೆಂದರೆ ಜೀವನದಾತೃವಾದ ಸೂರ್ಯನನ್ನು ಪೂಜಿಸ
ದಿರುವದು ಅಥವಾ ಮಂಗಲಕಾರಕವಾದ ಸೂರ್ಯನ ಕಿರಣಗಳಲ್ಲಿ ಅಲೆದಾಡದಿರುವದು
ಇತ್ಯಾದಿ). a |
೨೦೨ ಕನ್ನಡ ಅಥರ್ವಣ ವೇದ [ ಕಾ. ೨, ಸೂ, ೨೮, ಮ. ೩೦೯

| | |
494, fam ಓಟ ಟು a Rem
|
ತರಪಶ್ರ at ಪಗಳ? |
| I
agfoaia again Fad,
| |
Ran ಕ್ಷರ sea Rafer || 2

| | |
೩೦೯. ಮಿಂತ್ರ ಏನಂ ವರುಣೋ ವಾ ರಿಶಾದಾ

|
ಜರಾಮೃತ್ಯುಂ ಕೃಣಂತಾಂ ಸಂವಿದಾನೌ |
| |
ತದಗ್ನಿರ್ಹೋತಾ ವಯುನಾನಿ ನಿದ್ವಾನ್‌

[
ನಿಶ್ವಾ ದೇವಾನಾಂ ಜನಿಮಾ ವಿವಕ್ತಿ ॥೨॥

ಮಿತ್ರಃ ( ಮಿತ್ರನು), ವಾ ( ಅಥವಾ), ರಿಶಾದಾಃ ವರುಣಃ (ರಿಪುನಾಶಕ


ನಾದ ವರುಣನು), ಸಂವಿದಾನೌ ( ಇಬ್ಬರೂ ಕೂಡಿಕೊಂಡು), ಏನಂ ( ಈತನನ್ನು ),
ಜರಾಮೃತ್ಯುಂ ( ಮುದುಕನಾದಮೇಲೆಯೇ ಸಾಯುವಂಥವನನ್ನಾಗಿ ), ಕೃಣುತಾಂ
( ಮಾಡಲಿ). ಹೋತಾ ( ಹನನಮಾಡುವಂಥವನೂ ), ವಯುನಾನಿ ವಿದ್ವಾನ್‌
( ಕರ್ಮಗಳೆಲ್ಲವನ್ನು ಬಲ್ಲಾದಂಥವನೂ ), (ಆದ); ಅಗ್ನಿಃ ( ಅಗ್ನಿಯು), ತತ್‌
( ಈತನಿಗೆ), ದೇವಾನಾಂ (ದೇವತೆಗಳ), ವಿಶ್ವಾ ಜನಿಮಾ (ಎಲ್ಲ ಜೀವನಚರಿತ್ರೆ
ಗಳನ್ನು), ವಿವಕ್ತಿ ( ಹೇಳುತ್ತಾನೆ).

ರಿಪುಧ್ವಂಸಕರಾದ ಮಿತ್ರಾವರುಣರಿಬ್ಬರೂ ಕೊಡಿ ಈತನನ್ನು ದೀರ್ಫವಾದ


ಆಯತಶ್ಯವನ್ನು ನಡೆದವನನ್ನಾಗಿಯೂ, ಮುದುಕನಾಗಿ ಹೆಣ್ಣಾದ ಮೇಲೆಯೇ
ವಾರ್ಧಕ್ಯದಿಂದಲೇ ಮರಣವನ್ನು ಸಂತೋಷಪೂರ್ವಕನಾಗಿ ಅಪ್ಪಿಕೊಳ್ಳುವಂಥನ
ನನ್ನಾಗಿಯೂ ಮಾಡಲಿ. ಹೋತಾರನೂ, ಸಮಸ್ತೆ ಕರ್ಮಗಳನ್ನೂ, ಕರ್ಮಫಲ-
ಗಳನ್ನೂ ಚೆನ್ನಾಗಿ ಅರಿತಿರುವಂಥ ವಿದ್ವಾಂಸೆನೂ, ಆದ ಅಗ್ನಿಯು ತನ್ನ ಭಕ್ತನಾದ
ಈ ಮಾನವ-ಪುಂಗವನಿಗೆ ಧರ್ಮಪ್ರಾಣರಾದ ದೇವತೆಗಳ ಎಲ್ಲ ಜೀವನಚರಿತ್ರೆ
ಗಳನ್ನು ಹೇಳಲಿ. ( ಯಾವಾಗಲೂ ವೇದ-ಮಭಾರತಗಳಂಥ ಸದ್‌-ಗ್ರಂಥಗೆಳೆನ್ನೇ
ಓದಿ ಅಥವಾ ಶ್ರವಣಮಾಡಿ, ಅವುಗಳಲ್ಲಿರುವ ಉಚ್ಚ ತತ್ವಗಳನ್ನು ಮನನ ಮಾಡುತ್ತಾ
ಇದ್ದಕ್ಕಿ ಮಾನವನು ಚಿರಂಜೀನಿಯಾಗಬಲ್ಲನು ). Ws
ಕಾ. ೨, ಸೂ. ೨೮, ಮ. ೩೧೦ ] ಕನ್ನಡ ಅಥರ್ವಣ ನೇದ ೨೦೩

319, ಸಗಳ ಕರ್ನ! oiiarai

೩ am ತಕ a ಡೌ af: |

Ri ೫/೫ are ಊನ!


Ad fa ಗನ! ಇಡಿ: | 3 ॥
| |
೩೧೦. ತ್ವಮೀಶಿಷೇ ಪಶೂನಾಂ ಪಾರ್ಥಿವಾನಾಂ
|
ಯೇ ಜಾತಾ ಉತ ವಾ ಯೇ ಜನಿತ್ರಾಃ।
| |
ಮೇಮಂ ಪ್ರಾಣೋ ಹಾಸೀನ್ಮೋ ಅಪಾನೋ
|
ಮೇಮಂ ಮಿತ್ರಾ ವಧಿಷುರ್ಮೊೋ ಅಮಿತ್ರಾಃ 4

ಯೇ ಜಾತಾಃ ( ಯಾವ ವಸ್ತುಗಳೂ, ಜೀವಗಳೂ ಹುಟ್ಟಿರುವವೋ), ಉತವಾ


( ಮತ್ತು), ಯೇ ಜನಿತ್ರಾಃ ( ಯಾವವುಗಳು ಹುಟ್ಟುವವೋ), ( ಅಂಥ), ಪಾರ್ಥಿ
ವಾನಾಂ ಪಶೂನಾಂ ( ಪೃಥ್ವಿಯ ಮೇಲಿರುವ ಪ್ರಾಣಿಗಳ), ( ಮೇಲೆ), ತ್ವಂ ಈತಿಷೇ
( ನೀನು ಆಳುತ್ತೀಯೇ). ಇಮಂ ( ಈತನನ್ನು), ಪ್ರಾಣಃ ( ಪ್ರಾಣವಾಯುವು ),
ಮಾ ಹಾಸೀತ್‌ ( ತ್ಯಜಿಸದಿರಲಿ). ಅಪಾನಃ ಮಾ ( ಅಪಾನವಾಯುವೂ ತ್ಯಜಿಸದಿರಲಿ ).
ಮಿತ್ರಾಃ ( ಮಿತ್ರರೂ), ಇಮಂ ಮಾ ವಧಿಷುಃ ( ಈತನನ್ನು ವಧಿಸದಿರಲಿ);) ಮಾ
ಅಮಿತ್ರಾಃ ( ಶತ್ರುಗಳೂ ವಧಿಸದಿರಲಿ ).

ಪರಮಾತ್ಮನೇ, ಯಾವ ಪ್ರಾಣಿಗಳು ಈ ಪೃಥ್ವಿಯ ಮೇಲೆ ಹುಟ್ಟಿರುವವೋ


ಅಥವಾ ಮುಂದೆ ಹುಟ್ಟುವವೋ, ಅನೆಲ್ಲವುಗಳಿಗೂ ನೀನೇ ಶಶ್ವರನಾಗಿರುವೆ. ನಿನ್ನ
ಅನುಗ್ರಹದಿಂದ ಪ್ರಾಣವಾಯುವೂ, ಅನಾನವಾಯುವೂ ಈತನನ್ನು ತೈಜಿಸದಿರಲಿ
ಮತ್ತು ಈತನ ಮಿತ್ರರೂ, ಅಮಿತ್ರರೂ ಈತನನ್ನು ವಧಿಸದಿರಲಿ. ( ಪ್ರಾಣಾನನಗ
ಳನ್ನು ಸೆಂಯಮದಲ್ಲಿಟ್ಟಿಕೊಂಡರೆ ಅಂದರೆ ಪ್ರಾಣಾಯಾಮ-ಸರಾಯಣರಾದರೆ ಮಾನ
ವನಿಂದ ಮೃತ್ಯುವು ದೂರಾಗಬಲ್ಲದು. ಅದೂ ಅಲ್ಲದೆ ಮಾನವನ ವಶದಲ್ಲಿರದಂಥ
ಅಸಮೃತ್ಯುವಿನಿಂದ ಪಾರಾಗಬೇಕಾದರೆ ಪರಮಾತ್ಮನ ಅನುಗ್ರಹವು ಅವಶ್ಯವಾಗಿ ಬೇಕಾ
ಗುವದರಿಂದ ಯಾವಾಗಲೂ ಪರಮಾತ್ಮನನ್ನು ಅ ವ್ಯಾಹತನಾಗಿ ಸ್ಮರಿಸುತ್ತಿರ
ಬೇಕು. *) ೩ |
* ತಸ್ಮಾತ್‌ ಸರ್ವೇಷು ಕಾಲೇಷು ಮಾನುನುಸ್ಮರ ಯುದ್ಧ್ಯ ಚ (ಶ್ರೀಮದ್ಭಗವದ್ಗೀತಾ).
೨೦೪ ಕನ್ನಡ ಅಥರ್ವಣ ನೇದ [ಕಾ. ೨,» ಸೂ,- ೨೮, ಮ. ೩೧೧

| |
311. dg Ra gad wal
|
mig gat dA |
| |
೫೫1 Mal ARATE
| ಇ |
711೫1131೫7 ಪ್ರಕ: ma far: 1೪ಇ॥

| |
೩೧. ದ್ಯ ಷ್ಟ್ಟಾ ಪಿತಾ ಪೃಥಿವೀ ಮಾತಾ
|
ಜರಾಮೃತ್ಯುಂ ಕೃಣಂತಾಂ ಸಂವಿದಾನೇ।

|
ಯಥಾ ಜೀವಾ ಅದಿತೇರುಸಪಸ್ಥೇ

|
ಸ್ರಾಣಾಪಾನಾಭ್ಯಾಂ ಗುಹಿತಃ ಶತಂ ಹಿಮಾಃ W 9 1

ದ್ಯೌಃ ಪಿತಾ ( ತಂದೆಯಾದ ದ್ಯುಲೋಕವೂ), ಪೃಥಿವೀ ಮಾತಾ ( ತಾಯಿಯಾದ


ಪೃಥಿವಿಯೂ), ಸಂವಿದಾನೇ ( ಇಬ್ಬರೂ ಕೂಡಿ), ಜರಾಮೃತ್ಯುಂ ಕೃಣುತಾಂ ( ಮುದುಕ
ನಾದ ಮೇಲೆಯೇ ಸಾಯವಂಥವನನ್ನಾಗಿ ಮಾಡಲಿ); ಯಥಾ ಅದಿತೇಃ ಉಪಸ್ಕೇ
( ಯಾವ ರೀತಿಯಲ್ಲಿ ಅದಿತಿಯ ಅಂದರೆ ಆದಿಶಕ್ತಿಯ ಮಡಿಲಲ್ಲಿ), ಪ್ರಾಣಾಪಾನಾಭ್ಯಾಂ
ಗುಪಿತಃ ( ಪ್ರಾಣವಾಯು ಮತ್ತು ಅಪಾನವಾಯು-ಇವುಗಳಿಂದ ಕಾಪಾಡಲ್ಪಟ್ಟವನಾಗಿ),
ಶತಂ ಹಿಮಾಃ (ನೂರು ಚಳಿಗಾಲಗಳ ವರೆಗೆ ಅಂದರೆ ನೂರು ವರ್ಷಗಳ ವರೆಗೆ),
ಜೀವಾಃ ( ಜೀನಿಸು).

ದ್ಯುಪಿತನೂ, ಪೃಥಿನೀಮಾತೆಯೂ ಕೂಡಿಯೇ ನಿನ್ನ ಮೇಲೆ ಅನುಗ್ರಹ


ಮಾಡಿ, ನಿನ್ನನ್ನು ದೀರ್ಫವಾದ ಆಯುಷ್ಯವನ್ನು ಸಡೆದವನನ್ನಾಗಿಯೂ, ಮುದುಕ
ನಾಗಿ ಹೆಣ್ಣಾದ ಮೇಲೆಯೇ ನಾರ್ಧಕ್ಯದಿಂದಲೇ ಮರಣವನ್ನು ಸಂತೋಷಪೂರ್ವಕ
ವಾಗಿ ಅಪ್ಪಿಕೊಳ್ಳುವಂಥವನನ್ನಾಗಿಯೂ ಮಾಡಲಿ. ಆದಿಶಕ್ತಿಯ ಮಡಿಲಲ್ಲಿ ಪ್ರಾಣ
ಮತ್ತು ಅಪಾನಗಳೆಂಬ ವಾಯುಗಳಿಂದ ಕಾಪಾಡಲ್ಪಟ್ಟವನಾಗಿ ನೂರು ವರ್ಷಗಳ
ನರೆಗೆ ಜೀವಿಸು. ( ಆದಿಶಕ್ತಿಯೆಂದರೆ ಪ್ರಕೃತಿಯು ಅಥವಾ ನಿಸರ್ಗವು. ಪ್ರಕೃ
ತಿಯ ಅಥವಾ ನಿಸರ್ಗದ ನಿಯಮಗಳನ್ನು ಸರಿಯಾಗಿ ಪಾಲಿಸಿ, ಸಂಯಮ
ಶೀಲನಾಗಿ ವರ್ತಿಸಿ ಜೀವನನನ್ನು ನಡೆಸಿದರೆ. ಮಾನವನು ಚಿರಂಜೀವಿಯಾಗ
ಬಲ್ಲನು ). ॥೪॥
ಕಾ. ೨, ಸೂ. ೨೯, ಮ. a) . ಈನ್ನಡ ಅಥರ್ವಣ ವೇದ ೨೦೫

| | I
9. a wig ಮು a
|
faa Rat an Aad |
| | ಇ ಜಟೆ ಕ್‌
mame HRA ಇನೆಇಸ

Aaa ಕಷ! smafednad
ಕಾಚ WW
| | |
೩೧೨. ಇಮುಮಗ್ಗ ಆಯುಷೇ ವರ್ಚಸೇ ನಯ

'
ಪ್ರಿಯಂ ರೇತೋ ವರುಣ ಮಿತ್ರರಾಜನ್‌ ।

| |
ಮಾತೇವಾಸ್ಮಾ ಅದಿತೇ ಶರ್ಮ ಯಚ್ಛ

| |
ವಿಶ್ವೇ ದೇವಾ ಜರದಸ್ಟೀಿರ್ಯಥಾಸತ್‌ 1೫ ॥

ಅಗ್ನೇ (ಅಗ್ನಿಯೇ), ಇಮಂ ( ಈತನನ್ನು), ಪ್ರಿಯಂ ರೇತಃ ( ಆನಂದದಾ


ಯಕವಾದ ವೀರ್ಯವನ್ನು), ಆಯುಷೇ ( ದೀರ್ಫಾಯುಷ್ಯದ ಸಲುವಾಗಿಯೂ ),
ವರ್ಚಸೇ ( ವರ್ಚಸ್ಸಿನ ಪ್ರಾಪ್ತಿಗಾಗಿಯೂ ), ನಯ ( ತೆಗೆದುಕೊಂಡು ಹೋಗು ).
ಅದಿತೇ ( ಆದಿಶಕ್ತಿಯಾದ ನಿಸರ್ಗವೇ), ಮಾತಾ ಇವ ( ತಾಯಿಯಂತೆ), ಅಸ್ಮೈ
( ಈತನಿಗೆ), ಶರ್ಮ ಯಚ್ಛೆ ( ಸುಖನನ್ನು ಅನುಗ್ರಹಿಸು). ವಿಶ್ವೇ ದೇವಾಃ ( ವಿಶ್ವೇ
ದೇವತೆಗಳಿರಾ), ಯಥಾ ಜರದಸ್ಟಿಃ ಅಸತ್‌ ( ಯಾವ ರೀತಿಯಲ್ಲಿ ನೃದ್ಧಾವಸ್ಥೆ ಇರು
ವದೋ ಆ ರೀತಿಯಲ್ಲಿ).

ಅಗ್ನಿಯೇ ಈ ಭಕ್ತನಿಗೆ ಆನಂದದಾಯಕವೂ ಸ್ಸಿರವೂ ಆದ ವೀರ್ಯ


ವನ್ನು ದಯಪಸಲಿಸಸಯ್ಯಾ. ಈತನಿಗೆ ದೀರ್ಫಾಯುಸ್ಯವನ್ರೂ ನರ್ಚಸ್ಸನ್ನೂ
ಕರುಣಿಸು. ಆದಿಶಕ್ತಿಯ ಸ್ರೋತಸ್ಸಾದ ಪ್ರಕೃತಿಮಾತೆಯೇ, ತಾಯಿಯು ತನ್ನ
ಮಗುವಿಗೆ ಸುಖ-ಶಾಂತಿಗಳನ್ನು ನೀಡುವಂತೆ ನೀನಾದರೂ ಈತನಿಗೆ ಸುಖ ಶಾಂತಿ
ಗಳನ್ನು ನೀಡನ್ವಾ. ವಿಶ್ವೇ ದೇವತೆಗಳಿರ್ಯಾ ಈತನಿಗೆ ದೀಘಾಯುಷ್ಯವನ್ನು ಅನು
ಗೈಹಿಸಿರಿ. | ೫ ||
೨೦೬ ಕನ್ನಡ ಅಥರ್ವಣ ವೇದ [ ಕಾ. ೨, ಸೂ. ೨೯, ಮ. ೩೧೩

ಸೂಕ್ತ : ೨೯

ಈ ಸೂಕ್ತದ ದೇವತೆ: ನಾನಾ ದೇವತೆಗಳು; ಖುಷಿ: ಅಥರ್ವಾ.

| |
31 unm mata |
|
೫1ಶ್ರಕಾ/ಇಾಸ1 ೫0; qa ad ೫1 arg graf: 110
| | |
೩೧೩ ಪಾರ್ಥಿವಸ್ಯ ರಸೇ ದೇವಾ ಭಗಸ್ಯ ತನ್ನೋ ೩ ಬಲೇ |

|
ಆಯುಷ್ಯ/ಮಸ್ಮಾ ಅಗ್ನಿಃ ಸೂರ್ಯೋ ವರ್ಚ ಆ ಧಾದ್‌ ಬೃಹಸ್ಪತಿಃ ॥

ದೇವಾಃ ( ಎಲೈ ದೇವತೆಗಳಿರಾ), ಅಗ್ನಿಃ ಸೂರ್ಯಃ ಬೃಹಸ್ಪತಿಃ ( ಅಗ್ನಿಯು)


ಸೂರ್ಯನು ಮತ್ತು ಬೃಹಸ್ಪತಿಯು), ಅಸ್ಮೈ ( ಈತನಿಗಾಗಿ), ಪಾರ್ಥಿವಸ್ಯ ಭಗಸ್ಯ
ರಸೇ (ಪಾರ್ಥಿವ ಐಶ್ವರ್ಯದ ರಸದಲ್ಲಿ), ತನ್ನಃ ಬಲೇ ( ಶಾರೀರಿಕ ಬಲದಲ್ಲಿ),
ಆಯುಷ್ಯಂ ( ದೀರ್ಫಾಯುಷ್ಕ್ಯ್ಯನ್ನೂ ), ವರ್ಚಃ ( ವರ್ಚಸ್ಸನ್ನೂ), ಆಧಾತ್‌ ( ಅನು
ಗ್ರಹಿಸಲಿ ).

ಎಲ್ಫಿ ದೇವತೆಗಳಿರಾ ಅಗ್ನಿಯೂ, ಸೂರ್ಯನೂ, ಬೃಹಸ್ಪತಿಯೂ ಈತನಿಗಾಗಿ


ನೃಥಿನಿಯ ಮೇಲಿರುವ ಸಕಲ ಐಶ್ವರ್ಯದಾಯಕವಾದ ರಸಗಳಲ್ಲಿಯೂ,
ವ್ಯಾಯಾಮ, ಬ್ರಹ್ಮೆಚರ್ಯ-ಮೊದಲಾದವುಗಳಿಂದ ಲಭಿಸುವ ಶಾರೀರಿಕ ಶಕ್ತಿ
ಯಲ್ಲಿಯೂ, ದೀರ್ಥವಾದ ಆಯುಷ್ಯವನ್ನ್ಯೂ ವರ್ಚಸ್ವಿಯಾದ ತೇಜಸ್ಸನ್ನೂ
ಇಟ್ಟಿರುವರು. (ಅಗ್ನಿಯ ಉಷ್ಣತೆಯಿಂದಲೂ, ಸೂರ್ಯನ ಪ್ರಕಾಶದಿಂದಲೂ, ಮತ್ತು
ಬೃಹಸ್ಪತಿಯ ಅನುಗ್ರಹದಿಂದಲೂ,. ಈ ಪೃಥಿನಿಯಲ್ಲೆಲ್ಲ ಇರುವ ವನಸ್ಸ ತಿಗಳಲ್ಲಿ
ಜೀವನದಾಯಕವಾದ ರಸಗಳು ಜನಿಸುತ್ತವೆ. .ಆ ರಸಗಳ ಸೇವನೆಯಿಂದ ಮಾನವ
ನಿಗೆ ದೀರ್ಫಾಯುಷ್ಯವು ಲಭಿಸುವದು. ಇದರಂತಯೇ, ವ್ಯಾಯಾಮದಿಂದ ಶಾರೀರಕ
ಶಕ್ತಿಯನ್ನು ಬೆಳೆಸಿ ಬ್ರಹ್ಮಚರ್ಯದಿಂದ ಆ ಶಕ್ತಿಯನ್ನು ಜೋಪಾನ ಮಾಡಿ
ಮಾನವನು ತೇಜಸ್ವಿಯಾಗಬಲ್ಲನು ). la |

319, ೫3 ಸ್ನ ಕಕತ; ಇತ ಗಗನವು |

eed chm ge oedf Te


ಕಾ.೨, ಸೂ ೨೯, ಮ. 4೧೪] ಕನ್ನಡ ಅಥರ್ವಣ ವೇದ ೨೦೭

| | |
೩೧೪. ಅಯುರಸ್ಕೈ ಧೇಹಿ ಜಾತನೇದಃ ಪ್ರಜಾಂ ತ್ವಷ್ಟರಧಿನಿಧೇಹೃಸ್ಮೈ|
| |
ರಾಯಸ್ಫ್ಸೋಷಂ ಸನಿತರಾ ಸುನಾಸ್ಮೈ ಶತಂ ಜೀವಾತಿ ಶರದಸ್ತವಾಯಂ
॥೨॥
ಜಾತ-ವೇದಃ ( ಯಾವಾತನಿಂದ ವೇದಗಳು ಹುಟ್ಟಿರುವವೋ ಅಂಥ ಪರಮಾತ್ಮನೇ
ಅಥವಾ ಯಾವಾತನು ಉತ್ಪನ್ನವಾದ ಪದಾರ್ಥಗಳೆಲ್ಲವನ್ನೂ ತಿಳಿದಿರುವನೋ ಅಂಥ
ಜ್ಞಾನಿಯೇ; ಅಥವಾ ಭೌತಿಕ ವಿಜ್ಞಾನವೇ), ಅಸ್ಮೈ ( ಈತನಿಗೆ), ಆಯುಃ ಧೇಹಿಃ
( ಆಯುಷ್ಯವನ್ನು ದಯೆಪಾಲಿಸು). ತೃಷ್ಟಃ (ನಿರ್ಮಾತೃವಾದ ತಂದೆಯೇ, ದೇವದೇವನೇ),
ಅಸ್ಮೈ ( ಈತನಿಗೆ), ಪ್ರಜಾಂ ( ಮಕ್ಕಳನ್ನು), ಅಧಿ ನಿಧೇಹಿ ( ಕೊಡು). ಸವಿತಃ
( ಪ್ರೇರಣೆಯನ್ನು ಕೊಡುವ ಸೂರ್ಯದೇವನೇ ), ಅಸ್ಮೈ ( ಈತನಿಗೆ), ರಾಯಃ
( ಧನವನ್ನೂ )?, ಪೋಷಂ (ಪೋಷಣೆಮಾಡುವ ಶಕ್ತಿಯನ್ನೂ), ಆ ಸುವ (ಅನುಗ್ರಹಿಸು),
( ಅಂದರೆ), ತವ ಅಯಂ (ನಿನ್ನವನೇ ಆದ ಈತನು), ಶತಂ ಶರದಃ ಜೀವಾತಿ
( ನೂರು ವರ್ಷಗಳ ವರೆಗೆ ಜೀನಿಸುವನು).

ಭೌತಿಕ ನಿಜ್ಜಾ ನವೇ, ಈತನಿಗೆ ಆಯುಷ್ಯವನ್ನು ದಯಪಾಲಿಸು. ನಿರ್ಮಾತೃ


ವಾದ ತಂದೆಯೇ, ಈತನಿಗೆ ಸಂತತಿಯನ್ನು ಕೊಡು. ಪ್ರೇರಣೆಯನ್ನು ಕೊಡುವ
ಸೂರ್ಯದೇವನೇ, : ಈತನಿಗೆ ಸೌಭಾಗ್ಯವನ್ನೂ, ದೃಷ್ಟಿಯನ್ನೂ ಅನುಗ್ರಹಿಸು;
ಅಂದರೆ ನಿನ್ನವನೇ ಆದ ಈ ಮಾನವನು ನೂರು ವರ್ಷಗಳ ವರೆಗೆ ಸುಖವಾಗಿ
ಜೀವಿಸುವನು. | ೨ ||
| |
31%... ೫೫%! sage dared
| | |
ಇಚೆ ಇತ ಸರ ಇರಿಕೆ |
| | |
aq mf demir
| |

FAA ಯಯ ! W 3 1

೩೧೫. ಅರ್ಜ ಮಂತ ಸಾಪ್ರಚಾಸ್ಟೃಂ


|
ದಕ್ಷಂ ಧತ್ತಂ ದ್ರನಿಣಿಂ ಸಚೇತಸ್‌ ।
|
ಜಯಂ ಕ್ಲೇತ್ರಾಣಿ ಸಹಸಾಯನಿಂದ್ರ
|
ಕೃಣ್ವಾನೋ ಆನ್ಯಾನಥರಾಸ್ತ್ರೃಪತ್ನಾನ್‌ 4 ॥
೨೦೮ ಕನ್ನಡ ಅಥರ್ವಣ ವೇದ [ ಕಾ. ೨, ಸೂ, ೨೯, ಮ. ೩೧೫

ಸಚೇತಸೌ ( ಮನಸ್ವಿಗಳಾದ ಅಶ್ವಿನೀಕುಮಾರದ್ವಯರೇ), ನಃ (ನಮಗೆ), ಅಶೀಃ


( ಆಶೀರ್ವಾದವನ್ನೂ ), ಊರ್ಜಂ (ಊರ್ಜಿತಾವಸ್ಥೆಯನ್ನೂ ), ಉತ ( ಮತ್ತು ),
ಸೌಪ್ರಜಾಸ್ತೃಂ ( ಸುಪ್ರಜೆಯನ್ನು ಅಂದರೆ ಶ್ರೇಷ್ಠವಾದ ಮಕ್ಕಳನ್ನು ), ದಕ್ಪಂ ದ್ರವಿಣಂ
( ದಕೃತೆಯನ್ನು ಹುಟ್ಟಿಸುವ ಧನವನ್ನು ), ಧತ್ತಂ ( ದಯಪಾಲಿಸಿರಿ). ಇಂದ್ರ (ಇಂದ್ರ
ದೇವನೇ), ಅಯಂ ( ಈತನು), ಸಹಸಾ (ತನ್ನ ಸಾಹಸದಿಂದ), ಕ್ಪೇತ್ರಾಣಿ (ಕಾರ್ಯ
ಕ್ಪೇತ್ರಗಳನ್ನೂ ), ಜಯಂ ( ಗೆಲ್ಲುವಿಕೆಯನ್ನೂ), ಕೃಣ್ವಾನಃ (ಮಾಡುತ್ತಿದ್ದು), ಅನ್ಯಾನ್‌
ಸಪತ್ಸಾನ್‌ ( ಬೇಕೆ ಸ್ಪರ್ಧಿಗಳನ್ನು, ಶತ್ರುಗಳನ್ನು ), ಅಧರಾನ್‌ ( ಅಧೋಮುಖರನ್ನಾಗಿ
ಮಾಡಲಿ).
ಮನಸ್ತಿಗಳಾದ ಅಶ್ವಿನೀಕುಮಾರದ್ವಯರೇ, ನಮಗೆ ಆಶೀರ್ವಾದವನ್ನೂ
ಊರ್ಜಿತಾವಸ್ಥೆಯನ್ನೊ ಸುಪ್ರಜೆಯನೂ ದಕ್ಷತೆಯನ್ನು ಹುಟ್ಟಿಸುವ ಧನವನ್ನೂ
ದಯಪಾಲಿಸಿರಿ. ಇಂದ್ರದೇವನೇ, ನಿನ್ನ ಭಕ್ತನಾದ ಈ ಮಾನವನು ತನ್ನ ಸಾಹಸ
ದಿಂದ ತರತರದ ಕಾರ್ಯಕ್ಷೇತ್ರಗಳಲ್ಲಿ ಜಯವನ್ನು ಸಂಪಾದಿಸುತ್ತಿದ್ದು, ತನ್ನ ಸ್ಪರ್ಧಿ
ಗಳನ್ನು ಅಥೋಮುಖರನ್ನಾಗಿ ಮಾಡಲಿ. | ೩ ||

[ ಕನ್ನಡ ಅಥರ್ನಣ ನೇದ


- ೨ ರಲ್ಲಿ ಮುಂದುನರೆಯುವುದು. ]
ಪ್ರಸ್ತುತ ಮಹಾಭಾರತದಲ್ಲಿ ಆದಿಪರ್ವದ ೧೨ ಅಧ್ಯಾಯಗಳಷ್ಟು

ಸಂಸ್ಕ್ರತ ಮೂಲ ಮಹಾಭಾರತವು ಮತ್ತು ಕನ್ನಡ ಅನುವಾದವು

ಇರುವವು. ಸಂಸ್ಸುತ ಮೂಲದ ಅನುವಾದವು. ಸರಳವಾಗಿದ್ದು

ಸ್ಪಷ್ಟಪಡಿಸುತ್ತದೆ. ಮೂಲ ಶ್ಲೋಕಗಳನ್ನು

ಕೊಟ್ಟಿ ರುವದರಿಂರ ಫಾರಾಯಣಮಾಡುವವರಿಗೂ ಅನುಕೂಲವಾಗಿದೆ.

ಕನ್ನಡಿಗರೆಲ್ಲ ಸಂಸ್ಥೆಯನ್ನು ಸ್ರೋತ್ಸಾಹಿಸುವರೆಂದು ನಂಬಿದ್ದೇವೆ.

"ನಾಗರಿಕ, ಕಾರವಾರ

A |
What the Bhandarkar Oriential Research Insti-
tute has done for the Mahabharata in Sanskrit, this
Indological series started in Hubli in memory of the
learned scholar Sri. Laxman Babani Pai has under-
taken to do for the benifit of the Kannada public. The
text has been very nicely printed ‘and the translation
is also neat and satisfactory. We look forward
with pleasure to the remaining fortynine parts which,
we are promised, will follow soon. The task deserves
the full hearted support of the Kannada public.

— ‘Hindu’, Madras

ನಾ
05555/55545555

ಪಾಂಡಿಚೇರಿಯ ಫೀ ಅರನಿಂದಾಶ್ರನುದಿಂದ ಹೊರಡುವ "ದೀಪ್ತಿ? |
ತ್ರೈಮಾಸಿಕದಲ್ಲಿ ಬಂಡ ಗ್ರೆಂಥವಿಮರ್ಶೆ
ಶ್ರೀ ಮಹಾಭಾರತ (ಸಂಹಿತೆ ೧):- ಮೂಲ ಮತ್ತು ಕನ್ನಡ ಅನುವಾದ- ಶೇ:-- ಲಕ್ಷ್ಮಣ
ಬಾಬಣಿ ಪೈ; ಪ್ರಕಾಶಕರು: ಲಕ್ಷ್ಮಣ ಬಾಬಣಿ ಸೈ ಮೆಮೋರಿಯಲ್‌ ಪಜ್ಲಿಕೇಶನ್ಸ, ಹುಬ್ಬಳ್ಳಿ;
ಪುಟಗಳು. ೨೪೦, ಬೆಲೆ ೫ ರೂಪಾಯಿಗಳು, TN
ನಮ್ಮ ನಾಡಿನ ಸಾಂಸ್ಕ್ರೃತಿಕ ಮತ್ತು: ಅಧ್ಯಾತ್ಮಿಕ ಪರಂಪರೆಯನ್ನು ಕುರಿತು ಪ್ರಾದೇಶಿಕ
ಭಾಷೆಗಳಲ್ಲಿ ಪುಸ್ತಕಗಳು ಹೆಚ್ಚಾಗಿ
ಬ ಪ್ರಕಟಿವಾಗುತ್ತಿರುವುದು ಚತತ ನವಜನ್ಮಣ ಒಂದು
ಮಹತ್ವದ ಚಿಹ್ನವಾಗಿದೆ. ಅದು ಹಾಗಾಗಲೇಬೇಕು. ಏಕೆಂದರೆ ಭಾರತದಲ್ಲಿ ನೇದ ಉಪನಿಷತ್ತು
ಗಳೇ PN. ಧರ್ಮಗ್ರಂಥಗಳಿಂದಲೂ, ರಾಮಾಯಣ-ಮಹಾಭಾರತಗಳೆಂಬ ಎರಡು ಮಹಾ
ಕಾವ್ಯಗಳಿಂದಲೂ ಜೀವನದ ಮಂಖ್ಯ ಪ್ರವಾಹವು ಹರಿದು ಬಂದಿದೆ; ವಿಶೇಷತಃ ಮಹಾಭಾರತವು
ಒಂದು ವಿಶ್ವಕೋಶನೇ ಆಗಿದೆ, ಪ್ರಯುಕ್ತ, ಪ್ರಗತಿಯ ನವೀನ ಮಾರ್ಗದಲ್ಲಿ ಅಡಿಯಿಡುತ್ತಿರುವ
ಜನತೆಯು aes ತುಂಬಿರುವ ಸಂದೇಶದ ತಿರುಳನ್ನು ಸಾಕ್ಟ್ರಾತ್ತಾಗಿ ತಿಳಿದುಕೊಳ್ಳುವದು. |
ಅತ್ಯವಶ್ಯ ವಾಗಿದೆ:

ಈ ಉದ್ದೇಶಕ್ಕಾಗಿ ಲಕ್ಸ್‌ಣಿ ಬಾಬಣಿ ಪೈ ಮೆಮೋರಿಯಲ್‌ ಪಚ್ಚಿ ಕೇಶನ್ಸ ಎಂಬ :ಪ್ರಕಾಶಕ...


ತೆ
ಸಂಸ್ಥೆಯನರು ಭಾರತೀಯ ಸಂಸ್ಕೃತಿಗೆ ಸಂಬಂಧಿ 68 ಗ್ರಂಥಮಾರೆಯನ್ನು ಕನ್ನಡದಲ್ಲಿ :ಪ್ರಕಟ
' ಯೋಜಿಸಿದ್ದು ದು ಸ್ವಾಗತಾರ್ಹವಾಗಿದೆ. ನಾಲ್ಕು ವೇದಗಳ ಮತ್ತು ಮಹಾಭಾರತದ
ಬ 1] ಕನ್ನಡ ಲಿಪಿಯಲ್ಲಿ ಕೊಟ್ಟು, ಕನ್ನಡ"ಅನುವಾದಗಳೊಡನೆ . ೮೦: ಚತತ.
ಪ್ರಕಟಿಸಿ AA ಕ್ರಯಕ್ಕೆ ದೊರೆಯುನಂತೆ ಮಾಡಲು ಪ್ರಕಾಶಕರು ಯೋಜಿಸಿರುನರು. wd
.ಆದಿಪರ್ವದ ೧೨ ಅಧ್ಯಾಯಗಳು ಈ ಸಂಪುಟದಲ್ಲಿ ಇನೆ. ಕಳೆದ ಶತಕದ ಗ
ನೇದಾಭ್ಯಾಸ--ಪಂಡಿತನೆರ್ಯರಾದ ತ್ರೀ ಲಕ್ಭ್ಮಣ ಬಾಬಣಿ ಪೈಯವರು. ಭಾಷಾಂ A
ವನ್ನು ಅಚ್ಚು ಮೆಚ್ಚಿನ' ಒಂದು; ಕಲಸತಿಂದು "ಕ ಕೊಂಡಕೆಂದು ನಾವು: ಕೇಳಿದ್ದೇವೆ... ಬೇ
ಯಾವದೇ SS ಒಬನೇ ಒಬ್ಬ|ವ್ಯಕ್ತಿಯು. ಇಂತಹ ಚಿರಸ್ಮರಣೀಯ “ಕಾಯ
ಇಷ್ಟು ಯಶಸ್ವಿ ಯಾಗಿ Sa ಸನಕು ರ "ನವು. ಅರಿಯೆವು. . ಈಗ ಪ್ರಸಿ!
ಸಂಪುಟಿಗಳೂ (ua ದು. 'ಯಗ್ಸೇದಕ್ಕೆ' ಸಂಬಂಧಿಸಿದ್ದು ಈಗಾಗಲೇ
ವಿಮರ್ಶೆ ಮಾಡಲಾಗಿದೆ)...' ಅತ್ಯಂತ ಸುಂದರವಾಗಿವೆ. A ;
ಮಹಾಭಾರತದ ನಿಷಯವಾಗಿ '"ಕನ್ನಡದಲ್ಲಿ ಮುಂಚೆ ಅನೇಕ
ಕ್ರಮವಾಗಿ" ಅನುವಾದವನ್ನು Leen ಪೂರ್ತಿಪಾಠವುಳ್ಳ SS ಇದೆ
ದೆಂದು ನಮಗೆ ತಿಳಿದುಬಂದಿದೆ. ಅನುವಾದವು ಚೆನ್ನಾಗಿದೆ; ಜನಪ್ರಿಯ ಶೈಲಿ
Bl:
ಪ್ರಕಾಶಮಾಳೆಯು ಪೂರ್ತಿಯಾದರೆ ಕನ್ನಡHii ಅಮೌಲ್ಯವಾ। ಕಾಣಿಕೆ
build ಗ ಸ್ಯ A \ (0 001 1 ಸ "1 ಚಟ FA ನ್ಯ
ಕಇ
ಕ್ವಿ

sh ತು

ಡೈಗದ ೊಳಿಸುವಲ್ಲಿ. ಸಂಪಿಸದಕಡ ಶ್ರ ನWE


ಅಚ್ಚಿನ.|ಪ್ರತಿಯನ್ನು. ಸಿದ್
ಸದ್ಯಕ್ಕೆ ಉಪಲಬ್ಜವಿದ್ದ ಮಹಾಭಾರತ ಎಲ್ಲ. ಮುದ್ರಣಗಳನ್ನು. ಸರಾನರ್ತಿ
ಭಾರತ: ಯುದ್ಧವ. ಎಂದಾಗಿರುವದೆಂಬ ಬಗೆಗೆ ವಿಚಾರಪರಿಃ
' ಬರೆದಿರುವರು; ಅದರಲ್ಲಿ ಆ ಯುದ್ಧವುಕ್ರಿ.ಶ. ಪೂ.೧೫೦೦ರಲ್ಲಿ «|ಹುಡಿ! ಡಲ
ಸೂಚಿಸಿರುವರು. | jf ಗ ಗೆ ತ ಸೆ 1

ಬಿ ಸಂಪುಟದಮೆ ಕಟ್ಟುಅಂಪವಾಗಕ.
ನ ಸಟಕPR
ಸ ಇರಲೇಜೇಕಾದ'ಸಸಂ" |
KS
Np

4. ತಿ ಕ 1 ಗ Ny { [4 8 Ne ಕ ಶ್ರ PERIL A RY

pe | ds ANE ಚಟ A | MSಕೆ ಜ್‌


ಶೋ ಸಳ
೩ Re ಸಾ: ಭೂ
| As 4 Oy 4 ಕ ಸೀವ(1. ನಶ
ಜ್ರ $4 ತ R R ಕ £4" ಲೆ NT EN

You might also like