You are on page 1of 288

ಉಪಯುಕ್ತ ಗಿಡಮೂಲಿಕೆಗಳು

ಬಹು ಸುಕ ಟುಟ ಸಂ ಎಎ ೯. .!ಿ(. ಿ 444ೋಿಿ್ಟಿಿ ಿ.!.!.((.....

ಎಂ. ಗೋಪಾಲಕ್ಕೃಹ್ನರಾವ್‌
pp ಸಾಹಿತ್ಯ ಭಂಡಾರ: : ಬೆಂಗಳೂರು: 53
¥
x:
Sg
ಅಕ ತ, ಈ,
ಗ್‌ + pA N ೯ ಛು
ಹ ತ ಜಂ", BANE.
KA ಮ EE
ಎಪ್ಪತ್ಕುತೊಂಬತ್ತನೇ
ಎಟ
ಪ್ರಕಟಣೆ;

ಉಪಯುಕ್ತ ಗಿಡಮೂಲಿಕೆಗಳು

ಡಾ. ಎಂ. ಗೋಪಾಲಕೃಷ್ಣರಾವ್‌


₹9

ಬಂಅಬಅಧಾರ ಳಿ ಅದರ ಧದ ರಲ 4
ಆವನಿ

ಎ“ ವಾನ

ತಾತಿಡಿಳಿವಾನ ಅಲ್‌eae
ಕಾರ ್‌
೦4:1ಔ:...........
ಅಸದಳ ಲತತರರ
ಲರ

ರು -1
ಗಾಂಧೀ ಭವನ ಬೆಂಗಳೂ

ಸಾಹಿತ್ಯ ಭಂಡಾರ
ಜಂಗಮುಮೇಸಿ ಅ ಗಲಿ,
ಜಃ
ಬಳೇಪೇಟಿ

ಬೆಂಗಳೂರು: 53
ಪ್ರಕ ಶಕ:

ಮ. ಗೋದಿಂದರಾವ್‌
ಸಾಹಿ ತ್ಯ ಭಂಡಾರ
ಜಂಗಮಮೇಸ್ತಿ ಗಳಿ, ಬಳೇಫೇಟಿ
ಬೆಂಗಳೂರು: 53

ಹಕ್ಕುಗಳು: ಗ್ರಂಥಕರ್ಕರೆದು

ನೊದಲನೇ ಮುದ್ರಣಃ 1978

ಬಿಲೆ: ೧೧-೦೦

ಮುದ್ರಣ:

ಜನಸದ ಸೇವಾ ಟ್ರಸ್ಟ್‌ ಮುದ್ರಣಾಲಯ


ನೇಲುಕೋಟಿ
ಪರಿವಿಡಿ

ಪುಟಗಳು
ಒಳಪುಟಿಗಳು | 4
ಉಪಯುಕ್ತ ಗಿಡಮೂಲಿಕೆಗಳು 1-264
ವನಸ್ಪತಿಗಳು 1-63
ಆಡುಸೋಗೆ 3 6
ಒಂದೆಲಗ 6 -9
ತುಳಸಿ 10.154
ಅಮೃತಬಳ್ಳಿ 16-17
ಬಿಲ್‌ಪತ್ರೆ 18-20 /
ಎಕ್ಳದ ಗಿಡ 21-23
ಕಮಲ 24-25
ಅರ್ಜುನವೃಕ್ಷ 26-27
ಅಶೋಕಚಕ್ಕೆ 28-29
ಅತಿನುಥುರ 30-32
ಅಳಲೇಕಾಯಿ 33-354
ಭೃಂಗರಾಜ 36-37
ಚಿತ್ರಮೂಲ 38-39
ಭದ್ರಮುಷ್ಟಿ 40-41
ಧತ್ಕೂರ 42-43
ಎಳ್ಳು 44-48
ವಾಯುವಿಡಂಗ 49-51
ಶ್ರೀಗಂಧ 52-53
ಅಶ್ವಗಂಥ 54-55
ಮರದರಿಸಿನ 56-57
ಸುಗಂಧೀಬೇರು 58-39
60-643
Iv
ಫಲಗಳು 64-113
ಸೀಬೆಹಣ್ಣು 65. 66
ಮಾವಿನಹಣ್ಣು 67. 73
ಕಿತ್ತಳೆಹಣ್ಣು 74. 76
ನೇರಳೆಹಣ್ಣು 77- 78
ಅಂಜೂರದ ಹಣ್ಣು 79. 83
ಸೇಬುಹಣ್ಣು 84- 86
ಪಪ್ಪಾಯಿಹಣ್ಣು 87- 89
ಬಾಳೇಹಣ್ಣು 90- 93
ಕರ"ಬೂಜದ ಹಣ್ಣು 94. 96
ದಾಳಿಂಬದ ಹಣ್ಣು 96- 97
ದ್ರಾಕ್ಷೆಹಣ್ಣು 98- 99
ನಿಂಬೇಹಣ್ಣು 100-107
ನೆಲ್ಲೀಕಾಯಿ 108-111
ಅಕಕೋಟು 112-113
ಆಹಾರ ವಸ್ತುಗಳು 114-151
ಗೋದಿ 115-120
ಕಡ್ಲೆ ಬೇಳೆ 121-123
ತೌಡು ತೆಗೆಯದೆ
ಅಮೃತಾಹಾರ 124-126
ಜೇನುತುಪ್ಪ 127-139
ಸಕ್ಕರೆ-ಬೆಲ್ಲ 140-151
ಸೇಯಗಳು 152-192
ಷುಜ್ಜಿಗೆ 153-161
ಮೊಸರು 162-170
ಹಾಲು 111.183
೪ಢಿನ ಹಾಳು 183-184
V
ಶುಪ್ಪವು ಅಪಾಯಕರವೆೇ? 185-187
ಸಂಚಾಮೃತ 188-190
ಚಹಾ ಔಷಧವಾಗಿ 191-192
ಕಾಯಿಸಲ್ಲೆಗಳು 193-215
ಸೌತೆಕಾಯಿ 194-196
ಗಜ್ಜರಿ 197-199
ಎಲೆಕೋಸು 200-201
ಆಲೂಗಡ್ಡೆ 202-207
ಈರುಳ್ಳಿ 208-1215
ಮಸಾಲೆ ನಸ್ತುಗಳು 216-250
ಓಮ ಜ 217-219
ಕೊತ್ತುಂಬರಿ ಬೀಜ ” 220-221
ಬೆಳ್ಳುಳ್ಳಿ / 222-233
ಜೀರಿಗೆ ”” 234-235
ಅರಿಸಿನ ಬೇರು -” 236-239
ಇಂಗು / 240-243
ಉಪ್ಪು 1" 244-247
ಬಡೇಸೋಪು 248-250
ಇತರ 251-264
ಕಸ್ತೂರಿ 232-253
ಎರಡು ಉಪಯುಕ್ತ
ವಸ್ತುಗಳು 254-256
ಶಂಖ 257-260
i ಕಬ್ಬಿಣ 261-264

ಅನುಬಂಧ 265-273
ಯಾವ ರೋಗಕ್ಕೆ ಯಾನ ಮೂಲಿಕೆ 266-270
ಒಂದು ಸ್ಪಷ್ಟೀಕರಣ 271
ಮೂಲಿಕೆಗಳ ಅಕ್ಷರಾನುಕ್ರಮಣಿಕೆ 272-273
ಇದೇ ಬರಹಗಾರರ ಇತರ ಕೃತಿಗಳು

ಬಡವರ ವೈದ್ಯ 7-00

ಸ್ವಸ್ಥಜೀನನ 2-50
%

ಶರೀರಸಂಪತು, 3-00

ಫ್ರೇಮಕಲಾ 4-50

ಕಾಮದ ಗುಟ್ಟು 3-00

ಪ್ರಿಯಾರಾಧನ 2-00

ಸ್ವರತಿ 2-00

* ಪೌರುಷ: ಅಚ್ಚಿನಲ್ಲಿ
* ಜನಾಂಗರತಿ
* ಗುಹ್ಯರೋಗಗಳು * ಲೈಂಗಿಕ ಸಮಸ್ಯೆಗಳು
* ಗರ್ಭನಿರೋಧ * ಫೆೀಮದ ಸಂಸಾರ '

ರಾ ಬ್ಲ |1|

* ಪ್ರತಿಗಳು ದೊರೆಯುವುದಿಲ್ಲ,
ಗ್ರಂಥದ ಲೇಖಕರಾದ

ಡಾ. ಎಂ. ಗೋಪಾಲಕೃಷ್ಣ ರಾಯರು


ದಕ್ಷಿಣ ಕನ್ನಡದ ಒಂದು ಬಡ ಬ್ರಾಹ್ಮಣ ಕುಟಿುಂಬದಲ್ಲಿ ೭೨
ವರ್ಷಗಳ ಹಿಂದೆ ಜನ್ಮವೆತ್ತಿದ ಡಾ| ಗೋಪಾಲಕೃಷ್ಣರಾಯರು ಕರ್ನಾಟಕದಲ್ಲಿ
ಸಾಕಷ್ಟು ಪ್ರಸಿದ್ಧೃಕಾಗಿದ್ದಾರೆ. ಅವರ ಪ್ರಸಿದ್ಧಿಗೆ ದುಡ್ಡಾಗಲಿ ಅನಕಾರಸ್ಥಾನ
ಮಾನಗಳಾಗಲಿ ಕಾರಣವಾಗಿರದೆ, ಅವರ ಲೋಕಸೇವೆಯ ಹಂಬಲವೂ ಅದನ್ನು
ಕ್‌

ಕಾರ್ಯರೂಪಕ್ತಿಳಿಸುವ ಹಟಿವೂ ಕಾರಣವಾಗಿದೆ.


Ku
ಡಾ| ಗೋಸಾಲಕೃಷ್ಣರಾಯರು ಸುಮಾರು ಅರ್ಧ ಶತಮಾನದ
re
ಷು
ಹಿಂದೆಯೇ ಮೈಸೂರಿನ ಸರಕಾರೀ ಆಯುರ್ನೇದ ವಿದ್ಯಾಲಯದ ಪದವೀ -
ಧರರಾದ ಬಳಿಕ, ಅಂತರರಾಷ್ಟ್ರೀಯ ಕೀರ್ತಿಸಂಪನ್ನರಾಗಿದ್ದ ದಿವಂಗತ |
ಪಂಡಿತ ತಾರಾನಾಥರಾಯರ ಸಾನ್ನಿಧ್ಯದಲ್ಲಿ ಕೆಲವು ಕಾಲನಿದ್ದು ಆಪತ ೫ಪ್ರತಿಭಾ
ಸಂಪನ್ನ ಜ್ಞಾನಾನುಭನಗಳನ್ನು ಹೀರಿಕೊಂಡು ಸಮರ್ಥರಾದ ವೈದ್ಯರಾಗಿ,
ತ್‌ ತಮ್ಮ ವೃತ್ತಿಯನ್ನು ಮೊದಲು ಧಾರವಾಡದಲ್ಲಿ ಅನಂತರ ೪ ವರ್ಷ ಮಂಗ
ಸೂರಿನಲ್ಲಿ ಆಮೇಲೆ ಈಗ ಬೆಂಗಳೂರಿನಲ್ಲಿ ಚಿಕಿತ್ಸಾಲಯಗಳನ್ನು ನಡೆಸುತ್ತ
ಬಂದಿದ್ದಾರೆ.
ಡಾ| ಗೋಪಾಲಕೃಷ್ಣರಾಯರ ಸ್ವಂತ ಚಿಕಿತ್ಸಾಲಯಗಳು ಅನರ
ಗ ೨ಬಿಕ ಜೀವನ ಪೋಷಣೆಗೆ ತಕ್ಕಷ್ಟು ಸಂಪಾದನೆಯನ್ನು ಕೊಡುತ್ತಿದ್ದ
ವಾ ದರೂ ಅವರು ಅಷ್ಟರಿಂದಲೇ ತೃಸ್ತರಾಗದೆ, ತಮ್ಮ ರಕ್ತದಲ್ಲಿ ಸದಾಕಾಲವೂ
Fes ಕಾರ್ಯರಂಗಕ್ಕಿಳಿಸಲು

ಈ ೫೦

ಬತ ರೆ ಆನರಿಆ ಪ್ರಯತ್ನಗಳಿಗೆಬಡ ed
ದೆ
ತಂದ ನಿಕಮೂಲಿಕಾ 2ಪಕಾನ ವಿಭಾಗದ ಥೌ

AT ೧4
ಅವರು ಎಲ್ಲಿದ್ದರೂ ತಮ್ಮ ಹೊಟ್ಟೆ ಪಾಡಿನ ಸ್ನಂತ ಚಿಕಿತ್ಸಾಲಯ

ವನ ಈ,ಲದ ಬಡಬಗa ರ ಚಿಕಿತೈೆಗಾಗ, ಉಚಿತನಾದ, ಪ್ರತ್ನೇಕ ಧರ್ಮಾರ್ಥ


~ RO)

ಚಿಕಿತ್ಸಾಲಯಗಳನ್ನು ತೆರೆಯುತ್ತ ಬಂದಿದ್ದಾರೆ. ದಕ್ಷಿಣ ಕನ್ನಡದ ಸಂದಿಗೆ


ಯಲ್ಲಿ, ಧಾರವಾಡದ ಜವಳೀಪೇಜೆಯ] ೧೦-೧೨ ವರ್ಷಗಳವರೆಗೆ
ಧರ್ಮಾರ್ಥ ಚಿಕಿತ್ಸಾಲಯಗಳನ್ನು ಸ್ವಂತ ವೆಚ್ಚದಿಂ ದ ನಡೆಸಿದುದಲ್ಲದೆ ಈಗ
ಸುಮಾರು ೨೧ ವರ್ಷಗಳಿಂದ ಬೆಂಗಳೂರಿನಲ್ಲಿ ಆಯುರ್ವೇದ ಪ್ರತಿಷಾನ?
ಎಂಬ ಧರ್ಮಾರ್ಥ ಸಂಸ್ಥೆಯನ್ನು k
ಸ್ಲಾನಿಹ,
@
ವೈದ
ಳ ಕಿ
ಸಟ ತಮ ೬

ಮಗ ಮತ್ತು ಮಗಳನ್ನು ಸಹ ಈ ಕಾರ್ಯದಲ್ಲಿ ತೊಡಗಿಸಿ ಅನನ್ಯಾದೃ ಶ್ಯವಾದ


ದೀನ ದಲಿತರ ಸೇವೆಯನ್ನು ಆಯುರ್ವೇದದ ಮೂಲಕ ಮಾಡುತ್ತ ಬರುತ್ತಿದ್ದಾರೆ.
ಕೇವಲ ಬಡವರಿಗೆ ಎಂತಹವೋ ಅಗ್ಗದ ಔಷಧಿಗಳನ್ನು ಪೂರೈಸುವುದು
ಆಯುರ್ನೇದ ಪ್ರತಿಷ್ಠಾನದ ಪರಿಮಿತ ಕಾರ್ಯವಾಗಿರದೆ, ಕಾಯಿಲೆಯು
ಟಿಕ್ಕದಾಗಿರಲಿ ಉಗ್ರವಾಗಿರಲಿಿ ಅದನ್ನು ಏಕಮೂಲಿಕಾ ಪ್ರಯೋಗದಿಂದಲೇ
ನಿಶ್ಚಿತವಇಗಿ ಗುಣಪಡಿಸುವುದು ಸಾಧ್ಯವಿದೆ ಎಂಬ ಅವರ ಶ್ರದ್ಧೆಯೇ
ಆಯುರ್ವೇದ ಪ್ರತಿಷ್ಠಾನದ ಸಂಚಾಲಕಶಕ್ತಿಯಾಗಿದೆ.

ಡಾ| ಗೋಪಾಲಕೃಷ್ಣರಾಯರು ಇದುವರೆಗೆ ನಡೆಸಿಕೊಂಡು ಬಂದ


ಧರ್ಮಾರ್ಥ ಚಿಕಿತ್ಸಾಲಯಗಳಲ್ಲ ಅತ್ಯಂತ ಗುಣಕಾರಿಯೆಂದು ಪ್ರಯೋಗ
ಸಿದ್ಧವಾದ ಏಕಮೂಲಿಕಾನುಭವವನ್ನು ಈ ಗ್ರಂಥದಲ್ಲಿ ಸುಲಭವಾದ ಶೈಲಿ
ಯಲ್ಲಿ ವಿವರಿಸಿದ್ದಾರೆ. ಮತ್ತೆ ಈ ಗಗ್ರಂಥದಲ್ಲರುವ ಮೂಲಿಕಾ ಮು!
ಗುಣವರ್ಣನೆಯು ಹೆಚ್ಚಾಗಿ ಅವರ ವೆದ್ಯ ಜೀವ ನದ ಪ್ರತ್ಯಕ್ಷ ಅನುಭವ
ವಾಗಿಬೆಯೇ ಹೊರತು ಬರಿಯ ನಾಲ್ಟರು ಕಡೆಗಳಿಂದ ಸಂಕಲಿತವಾದುದಲ್ಲ,
ಇನರಿಂದಲೇ ಕಾಲು ಶತಮಾನದಿಂದ ಸಂಪಾದಿಸಲ್ಪಡುತ್ತಿರುವ "ದೀರ್ಫಾಯು?
ನಿಂಬ ಮಾಸ ಪತ್ರಿಕೆಯಲ್ಲಿ ಪ್ರ ಚಿಕೆಯನ್ಸಿಯೂ ಪ್ರಕಟವಾಗುತ್ತಿರುವ
ಪ್ರತಿ ಸಂಚಕೆ

ಮೂಲಿಕಾ ಯತ ಬೆ ಈ ಕ್ಲತಿಯಾಗಿದೆ.

ಇಂತಹ ಗ್ರಂಥಗಳು
ಜರಭಾಷೆಗಳಲ್ಲಿ ಕೂಡ ಅಸರೂಪವಾಗಿನೆ.
ಉಪಯುಕ, ಗಿಡಮೂಲಿಕೆಗಳು

(೧

ವನಸ್ಪತಿಗಳು

ಒಂದೆಲಗ
ಅಮೃತಬಳ್ಳಿ
ಎಕ್ಕದ ಗಿಡ
ಅರ್ಜುನವೃಕ್ಷ
ಅತಿಮಧುರ
ಭೃಂಗರಾಜ
ಭವ್ರಮುಷ್ಟಿ ;ಸ
ಉಪಯುಕ್ತ ಗಿಡಮೂಲಿಕೆಗಳು

ಆಡುಸೋಗೆ
ಈ ಲೇಖನಮಾಲೆಗೆ "ಉಪಯುಕ್ತ ಗಿಡಮೂಲಿಕೆಗಳು?” ಎಂದು
ಹೆಸರು ಕೊಬ್ಬಿದ್ದೆ ವೆ. ಆದ್ದರಿಂದ ಈ ಮಾಲೆಯಲ್ಲಿ, ಸುಲಭವಾಗಿ ಸಿಗುವ,
ನಿತ್ಸಬಳಕೆಯಲ್ಲಿರುವು ಮತ್ತು ಬಹು ಜನರಿಗೆ ತಿಳಿದಿರುವ ಮೂಲಿಕೆಗಳನ್ನೇ
(ವನಸ್ಪತಿ, ಕಾಷ್ಕೌಷಧಿ) ಬಹುತರವಾಗಿ ವರ್ಣಿಸುತ್ತೇನೆ. ಆದರೆ ಮೂಲಿಕೆ
ಎಂಬ ಹೆಸರಿಗೆ ಯೋಗ್ಯವಲ್ಲದಿದ್ದರ್ಕೂ ಉಪಯುಕ್ತವಾದ ಕಸ್ತೂರಿ, ಕರ್ಪೂರ,
ಇಂಗು ಮುಂತಾದ, ಬಹು ಜನರು ಬಲ್ಲ ವಸ್ತುಗಳ ಉಪಯೋಗವನ್ನೂ ವರಿಸ
ಲಿದ್ವೀನೆ.
ಆಡುಸೋಗೆ ಹಿತ್ತಲುಮದ್ದು ! ಬಡನ ಬಲ್ಲಿದರೆಲ್ಲರಿಗೂ ಕಾಸಿಲ್ಲದೆ ಕೈ
ಸೇರುವ ಮನೆಮದ್ದು. ಉತ್ತರ ಕರ್ನಾಟಕದ ಕಡೆಗೆ "ಅಡಸಾಲ' ಎಂದೂ,
ಮೈಸೂರು ದಕ್ಷಿಣ ಕನ್ನಡಗಳಲ್ಲಿ "ಆಡುಸೋಗೆ' ಎಂದೂ ಇದನ್ನು ಕರೆಯು
ಶ್ತಾರೆ; ಸಂಸ್ಕೃತದಲ್ಲಿ "ವಾಸ "ಎನುಸಿತ್ಲಾರೆ
ಕೆಮ್ಮು ಉಬ,ಸಗಳಿಗೆ bdarcbcat ದಿವ್ಯ ಔಷಧ ಬೇಕೆ ಇಲ್ಲ
ವೆಂದು ಜಯಾರ ಹೇಳಬಹುದು. ಇದು ಭಾರತದ ಬಹುಶರ ಎಲ್ಲ ಭಾಗ
ಗಳಲ್ಲಿಯೂ ವಿಪುಲವಾಗಿ ಬೆಳೆಯುತ್ತದೆ. ಸುಮಾರು ಕಾಲು ಶತಮಾನದ
ಒಂದೆ ಅಡುಸೋಗೆಯು ಪ್ರತಿಯೊಂದು ಮನೆಯ ತಾಯಿ ಅಜ್ಜಿಯರಿಗೂ ತಿಳಿ
ದಿತ್ತು. ಈಗ ಸಿರಪ್‌, ವಸ್ಯಾಕಾ ಎಂಬ, ಪಾಶ್ಚಾತ್ಯ ವಿಧಾನದಿಂದ ತಯಾ
ರಿಸಲ್ಪಟ್ಟ ಕೆಮ್ಮಿನ ಔಷಧದ ಹೆಸರು ಎಲ್ಲ ನನನಾಗರಿಕರ ಬಾಯಲ್ಲಿ ಪಠಿಸಲ್ಪಡು
ತ್ರಿಡಿ ಆದಕೆ ಅದು ತಮ್ಮ ಹಿತ್ತಲಿನ ಬೇಲಿಯಲ್ಲಿಯೇ ಸಮೃದ್ಧವಾಗಿ "ಜಿಕ
ದಿರುವ ಆಡುಸೋಗೆಯಿಂದ 'ತಯಾರಿಸಲ್ಪಟ್ಟದ್ದೆಂದು ಮಾತ್ರ ಅವರು"ಅರಿಯರು.
ಏನೂ ಬೆಲೆ ಬೀಳದ ಒಂದು ಮುಸ್ಟಿ 4 ಸಿದ್ಧವಾದ "ವಸ್ಯಾಕಾ
ಸಿರಪ್‌'ಗೆ ಎರಡು ರೂಪಾಯಿ ತೆರುತ್ತಿರುವುದು ದುರ್ದೈವದ ಸಂಗತಿಯಾಗಿದೆ,
ಲ ಉಪಯುಕ್ತ ಗಿಡಮೂಲಿಕೆಗಳು

ಗ! ಉರುಳಾಡಿ ನಾಗ ಹಿರಿಯರು ಹೌಹಾರಿಹೋಗುತ್ತಾರೆ; ಡಾಕ್ಟೆಂರ


ಹೆಸ:ನ್ನು ಇಸಸುಶ್ತಾರೆ. . ಡಾಕ್ಟರು. ಬಂದರೆ ಇಂಜೆಕ್ಷನ್‌ ಸೂಜಿಯನ್ನು
ಕಂಡು ಕಂದನ್ನುಗಳು ಕಿರಿಚುತ್ತನೆ. ಅಂತಹ ಸುದರ್ಭಗಳಲ್ಲಿ ಆಡುಸೋಗೆಯು
ಒಂದು ವರವಾಗಿ ಪರಿಣಮಿಸಬಲ್ಲುಗು, ಆಧುನಿಕ ವೈದ್ಯವಿಜ್ಞಾನವು ನಾಯಿ-
ಕೆಮ್ಮಿನ ಚಿಕಿತ್ಸೆಯಲ್ಲಿ ಕೈಸೋತು ಕೂತಿರುವಾಗ ಆಯುರ್ವೇದವು ಆಡು
ಸೋಗೆಯ ಅಮೃತಸಂದೇಶವನ್ನು ಕೊಡುತ್ತಜೆ. ಹತ್ತು ತೊಲೆ ಆಡುಸೋಗೆ
ಎಲೆಯ ರಸಕ್ಲೆ ಒಂದು ಜೆಳ್ಳುಳ್ಳಿಯನ್ನು ಜಜ್ಜೆ ಹಾಕಿ ಹತ್ತು ತೊಲೆ ನೀರು
ಸೇರಿಸಿ. ಅದರಲ್ಲಿ ಐದು ತೊಲ ಕಲ್ಲುನಕ್ಸರೆಯ ಪುಡಿಯನ್ನು ಬೆರಸಿ, ಪಾಕ
ನಾಗುನನಕೆಗೆ ಕುದಿಸಿ ಗಾಳಿಸಿ ಇಟ್ಟುಕೊಂಡರೆ ನಾಯಿಕೆಮ್ಮಿನ ಔಷಧ ಸಿದ್ಧ
ವಾಯಿತು. ಈ ಪಾನಕನನ್ನು ವಯಸ್ಸಿಗನುಸರಿಸಿ ೫ ಹನಿಗಳಿಂದ ಒಂದು
ತೊಲಜನಕೆಗೆ ದಿನಾಲು ಮೂಗು ನಾಲ್ಲು ಸಲ ಕೊಡುತ್ತ ಹೋದಕೆ ನಾಯಿ-
ಕೆಮ್ಮು ಬಹುಬೇಗ ಹಿಡಿತದಲ್ಲಿ ಬರುತ್ತದೆ, |
ಉಬ್ಬಸರೋಗವು (ದಮ್ಮು, ಆಸ್‌ಥ್ಮಾ) ಸಹ ಬಹಳ ಯಾತನೆ
ಕೊಡುನುರೆಂದು ಎಲ್ಲರೂ ಬಲ್ಲರು. ಉಬ್ಬಸದ ಸೆಳೆತದಿಂದ ಚಡಪಡಿಸುತ್ತಿರುವ
ರೋಗಿಗೆ ಇಂಜೆಕ್ಷನ್‌ ಸೂಜಿಯೇ ಧ್ಯಾನಜೇವತೆಯಾಗಿರುತ್ತದೆ. ಅಂತಹ
ಸಂದರ್ಭದಲ್ಲಿ, ಆಡುಸೋಗೆಯು ರೋಗಿಗೂ ಅನನ ಹಿತಚಿಂತಕರಿಗೂ ಧೈರ್ಯ
ಅತ್ಮನಿಶ್ರಾಸಗಳನ್ನು ಹುಟ್ಟಿಸುವ ಅದ್ಭುತ 'ನನಶೃ್ಪತಿಯಾಗಿದೆ. ಉಬ್ಬಸದ
ಎಳೆತವನ್ನು . ಶಾತ್ಪಾಲಿಕನಾಗಿ ಸೊಜಿಮದ್ದು ಶಮನಿಸುವುದಾದರೂ, ಆ
ಬೇನೆಯು ಮರಳಿಮರಳಿ ಮರುಕಳಿಸುವ ಮೊಂಡ ಗುಣವುಳ್ಳೆದ್ದಾಗಿದೆ. ಆಯು
ರ್ವೇದವ್ರು 'ಉಬ್ಬಸದ ಉತ್ಪತ್ತಿಗೆ ಮೂಲ ಕಾರಣವಾದ "ವಾತ-ಕಫ-
ಪ್ರಕೋಸ'ವನ್ನು ನಿನಾರಿಸಲು ಆಡುಸೋಗೆಯನ್ನು ಎತ್ತಿಕೋರಿಸುತ್ತದೆ.
ಆದ್ದರಿಂದ ಮೇಲ್ಲಂಡ ಆಡುಸೋಗೆ ಪಾನಕನೇ ಉಬ್ಬಸಕ್ಕೆ ಉತ್ತಮ ಗುಣ
ಕಾರಿಯೆಂದು ಅನುಭನಸಿದ್ದವಾಗಿದೆ. ಆ ಪಾನಕವನ್ನು ತಯಾರಿಸುವಾಗ
ಅದರಲ್ಲಿ ಅರ್ಧ ಕೊಲ "ಕೋಷ್ಠ'ದ ಪುಡಿಯನ್ನೂ ಕಾಲು ತೊಲ ಸ್ಫೆಂಧನಲವಣ
ವನ್ನೂ ಹಾಕಿ ಕುದಿಸಿದರೆ ಇನ್ನೂ ಉತ್ತಮ ಫಲನನ್ನು ಕೊಡುವುದು. ಹಾಗೆ
ಸಿದ್ದಗೊಳಿಸಿದ ಆಡುಸೋಗೆ ಪಾನಕವು ಉಬ್ಬಸದ ಉಗ್ರವಾದ ಸೆಳವನ್ನು ತಗ್ಗಿ
ಸುವುದಲ್ಲದೆ, ಅದು ಮರುಕಳಿಸದಂತೆ ತಡೆಯಲೂ ಸಮರ್ಥವಾಗಿದೆ. ಉಬ್ಬ
ಸವ: ತೀವ್ರವಾಗಿರುವಾಗ ಆ ಪಾನಕನನ್ನು ಅರ್ಧ ಗಂಟಿಗೊಮ್ಮೆ ಅರ್ಧ
ತೊಳೆಯಂತೆ ಚೀಪುತ್ತ ಹೋಗಬೇಕು, ನುರುಕಳಿಸದಂತೆ ತಡೆಯಲು
ದಿನಾಲೂ ಎರಡು ಸಲ ಒಂದು ತೊಲವಂತೆ ಸೇವಿಸವೇಕು.
ಮೇಲೆ ಕಾಣಿಸಿದ ಸುಲಭೌಷಧವನ್ನು ಸಾಧಿಸುತ್ತಿರುವಾಗ ಅದರ ಗೆಲು
ವಿಗೆ ಸಹಾಯಕವಾಗುವಂತೆ ಕೆಮ್ಮು ಉಗ? ಬಸದ ರೋಗಿಗಳು ಆಲ್ಪಾ ಹಾರಿಗಳಾಗಿರ
ಬೇಕು; ಕರಿದ ತಿಂಡಿ ತಿನಿಸುಗಳನ್ನು ವರ್ಜಿಸಬೇಕು ಮೊಸಬ್ರು ಉದ್ದು
ಕಡಲೆ, ಅತಿ ಸಿಹಿ ಮತ್ತು ಮಸಾಲೆಯನ್ನು ವರ್ಜಿಸಬೇಕು, ನಿತವೂ ಸ
ವಿಸರ್ಜನೆ ಚನ್ನಾಗಿ ಆಗುವದರ ಕಡೆಗೆ ಲಕ್ಷ್ಯ ಕೊಡಬೇಕು.
ಅನೇಕ ದಿನಗಳವರೆಗೆ ಸಣ್ಣ ಒಡಲುಜ್ವ ರ, ಸೂಸುಗೆಮ್ಮು, ನಿತ್ರಾಣ,
ರಕ್ತ ಹೀನತೆಗಳು ಕಾಡುತ್ತಿದ್ದರೆ, ಅವು ಕ್ಷಯರೋಗದ ಪೂರ್ನಲಕ್ಷಣಗಳೆಂಬ
ಸಂಸೇಹ ಬರುವುದು. ಆಗ ಆಡುಸೋಗೆ, ಅನ್ಭುತಓಳ್ಳಿ, ಅರ್ಲಗಿಂಧ, ಈ
ಮೂರರ ಕಷಾಯನನ್ನು ದಿನಾಲು ಎರಡು ಸಲದಂತೆ ನಾಲ್ಕಾರು ತಿಂಗಳು ಬಿಡದೆ
ಸೇವಿಸಿದರೆ ಮುಂಬರುವ ರೋಗವನ್ನು ನಿರೋಧಿಸಲು ಸಾಧ್ಯವಾಗಬಹುದು.
ಸೂಚನೆ: ಆಡುಸೋಗೆಯನ್ನು ಉಷ ಪ್ರಶೃತಿಯವರೂ, ಕಫವಿಲ್ಲದೆ ಒಣ
ಕೆಮ್ಮು ಉಬ್ಬಸಗಳಿಂದ ಬಳಲುತಿತ್ರಿರುವನರೂ, ತುಪ್ಪ *ಥವಾ ಹಾಲಿನ ಆನ:ಪಾನ
ದೊಡನೆ ಸೇವಿಸಿದರೆ ಹೆಚ್ಚು ಗುಣಕಾರಿಯಾಗುತ್ತಿದು. ಅದಕ್ಕಾಗಿ ಆರ್ಧ:
ತೊಲೆ ಆಡುಸೋಗೆ ರಸಕ್ಕೆ ಆರ್ಧ ತೊಲೆ ತುಪ್ಪ ಅಥವಾ ಐದು ತೊಕೆ ಹಾಲು
ಸೇರಿಸಿ ದಿನಾಲು ಎರಡು ಸಲ ಕುಡಿಯಬಹುದು.

೫1] ೫
ಒಂದೆಲಗ
ಒಂದೆಲಗಕ್ಕೆ ಉತ್ತರ ಕರ್ನಾಟಕದಲ್ಲಿ ಸರಸ್ವತೀ ತೊಪ್ಪಲು ಎಂದು
ಕರೆಯುತ್ತಾರೆ. ಹಳೆಯ. ಮೈಸೂರು ಪ್ರದೇಶದಲ್ಲಿ" ಒಂದೆಲಗ ಎನ್ನುವರು.
ತುಳುವಿನಲ್ಲಿ ತಿಮರೆ. ಸಂಸ್ಕೃತ ವೈದ್ಯಕೀಯ ಸಾಹಿತ್ಯದಲ್ಲಿ ಆದನ್ನು ಬ್ರಾಹ್ಮೀ,
ಸರಸ್ವತೀ ಎಂಬ ಹೆಸರುಗಳಿಂದ ವಿಶೇಷವಾಗಿ ಕರೆದಿದ್ದಾರೆ. ಈ ಮಂಕು
ಮಳೆಗಾಲದಲ್ಲಿ ಹೊಲ ಗದ್ದೆಗಳ ಬದಿಗಳಲ್ಲಿಯೂ, ಮತ್ತು ಸರ್ವಖುತುಗಳಲ್ಲಿ
ಕೆರೆ, ಹೊಂಡ, ನದಿ, ಮುಂತಾದ ಜಲಸಮೃದ್ಧಿ ಇರುವ ಸ್ಥಳಗಳಲ್ಲಿಯೂ ವಿಪುಲ
ವಾಗಿ ಬೆಳೆಯುತ್ತದೆ. ಅದರ ಎಲೆಯು ಕನ್ನಡ "ದ? ಅಕ್ಷರದ ಒತ್ತಿನಂತೆ ()
ಇರುತ್ತದೆ,
ಇದನ್ನು ಸಾಮಾನ್ಯವಾಗಿ ಚಟ್ನಿ ಪಚ್ಚay ರೂಪದಲ್ಲಿ ರುಚಿಗಾಗಿಯೂ
ಮನೋರೋಗಗಳಿಗಾಗಿಯೂ ಉಪಯೋಗ ವಾಡಿಕೆ ಇದೆ. ಆದರೆ
ಔಷಧಕ್ಕಾಗಿ ಉಪಯೋಗಿಸುವಾಗ ಚಕ್ಕಿ.ಉಪ್ಪು, ಹುಳಿ ಕಾರಗಳ
ಸಂಸ್ಕಾರ ಕೊಡುವುದು ಸರಿಯಲ್ಲ.
ಸಾಮಾನ್ಯವಾಗಿ ಒಂದೆಲಗವನ್ನು ಮನೋರೋಗಗಳಿಗೆ ಉಪಯುಕ್ತ
ವೆಂದು ಭು ಹೆಚ್ಚು. ಆದರೆ ಒಂದೆಲಗವು ವೈದ್ಯಕೀಯ ದೃ
ದೃಷ್ಟಿಯಿಂದ
ವಿಸ್ತಾರವಾದ ಗುಣಧರ್ಮ ಉಳ್ಳದ್ದಾಗಿದೆ.
"ಬ್ರಾಹ್ಮ ಯಃುಷ್ಯಾ ಹಿಮಾ ಮೇಧ್ಯಾ ಕಷಾಯೆತಿಕ್ತಕಾ ಲಘೂ।
ಸರ್ಯಾ ಸ್ಮ ಶು ದಾ ಕುಷ ಒಸಾಂಡುಮೇಹಾಸ್ತ್ರ ಕಾಸಜಿತ್‌॥?

ಎಂದರೆ, "ಒಂದೆಲಗವು ಆಯುರ್ವರ್ಥಕ; ಮಿದುಳಿಗೆ ಬಲಕೊಡುವುದು;


ಸ್ವರವನ್ನು ಉತ್ತಮಗೊಳಿಸುವುದು; ನೆನಪುಶಕ್ತಿ ಯನ್ನು ಬೆಳೆಸುವುದು; ಚರ್ಮ
ರೋಗ, ರಕ್ತಹೀನತೆ ಮೇಹ, ರಕ್ರೃಸ್ರಾನಕೋಗಗಳನ್ನು, ಮತ್ತು ಕೆಮ್ಮನ್ನು
ಗುಣಪಡಿಸುತ್ತದೆ ಎಂದು ಧನ್ವಂತರೀ ನಿಘಂಟು ಹೇಳುತ್ತದೆ. ಮದನಸಾಲ
ನಿಘಂಟಿನಲ್ಲಿ ಅರೀ ಗುಣನರ್ಣನೆ ಇರುವುದಲ್ಲದೆ, "ವಿಷಶೋಥಜ್ವರಹರಾ' ಎಂದು
ಕೂಡ ನರ್ಣಿಸಲ್ಪ ಟ್ಚದೆ. ಎಂದರೆ ಒಂಜೆಲಗವು ನಿಷಪ್ರಾಣಿಗಳ ಕಚ್ಚುವಿಕೆಯ
ಉಪದ್ರ ವಗಳಿಗೂ” ಜ್ವರಕ್ಕೂ ಬಾವುಗಳಿಗೂ ಗುಣಕಾರಿಯಾಗಿದ್ದೆ ಒಂಜಿಲಗವು
ಸ್ಲೀಹರೋಗಕ್ಕೆ, ವಾತಬಲಾಸ, ಎಂದರೆ ಫ್ಲೂ ರೋಗಕ್ಕೂ ಗುಣಕಾರಿ
ಒಂದೆಲಗ ಕ

ಯಾಗಿದೆ ಎಂದು ಧನ್ವಂತರೀ ನಿಘಂಔಟನಲ್ಲಿ ಬೀರೊಂದು ಕಡೆಗೆ ವರ್ಣಿಸಲ್ಪಟ್ಟಿದೆ.


ಮೇಲಿನ ಬೇನೆಗಳಿಗೆ ಒಂದೆಲಗನನ್ನು ಔಷಧರೂಪವಾಗಿ ಉಪಯೋಗಿಸು
ವುದಾದಕೆ, ಮುಂದೆ ಹೇಳಿದ ಕ್ರಮದಲ್ಲಿ ಉಪಯೋಗಿಸಬೇಕು:
೧. ಆಯುಃವರ್ಧ ಕ: ಒಂದೆಲಗದ ರಸವನ್ನು ನಾಲ್ಕು ಚನ್ನು
ಮತ್ತು ಬೆಲ್ಲ ೫ ಗ್ರಾಂ ಬೆರಸಿ ಕುಡಿದು ಮೇಲೆ ಹಾಲನ್ನು ಕುಡಿಯಬೇಕು.
೨. ಮಿದುಳಿಗೆ ಬಲ: ಒಂದೆಲಗದ ೨೦ ಎಲೆಗಳು, ಮೆಣಸಿನ ಕಾಳು
೨, ಬೆಲ್ಲ ೫ ಗ್ರಾಂ, ಎಲ್ಲವನ್ನೂ ಆರೆದು ತಿಂದು ಹಾಲನ್ನು ಕುಡಿಯಬೇಕು.
೩. ಸ್ವರಸುಧಾರಣೆ; ಒಂದೆಲಗದ ರಸ ೨ ಚಮ್ಚ, ಮತ್ತು ಜೇನು
ಒಂದು ಚಮ್ಚ ಕಲಸಿ ದಿನಾಲು ಮೂರು ಸಲ ನೆಕ್ಕಬೇಕು.
೪. ಚರ್ಮರೋಗ: ಒಂದೆಲಗದ ರಸ ೪ ಚಮ್ಹ ಮತ್ತು ಬಿಸಿನೀರು
೮ ಚಮ್ಚ ಸೇರಿಸಿ ಕುಡಿದು, ಮೇಲೆ ಸ್ವಲ್ಪ ಬಿಸಿನೀರು ಕುಡಿಯಬೇಕು. ಈ
ಕ್ರಮವು. ಕೆಲವು ಬಿಳಿತೊನ್ನಿನ ರೋಗಗಳಿಗೂ ಪ್ರಯೋಜನವಾದುದು ಕಂಡು
ಬಂದಿದೆ.
೫. ರಕ್ತಹೀನತೆ (ಅನೀಮಿಯಾ): ಒಂದೆಲಗದ ರಸ ೪ ಚಮ್ಹ,
ಅರಳು ಮಾಡಿದ ಅನ್ನಭೇದಿ (ಕಾಸೀಸ, ಹಿರಾಕಸ) ೧ ಗುಂಜಿ, ಬೆಲ್ಲ ೫ ಗ್ರಾಂ
ಸೇರಿಸಿ ನೆಕ್ಕಿ ಹಾಲನ್ನು ಕುಡಿಯಬೇಕು.
೬. ಮೇಹ; ಅಂದರೆ ಮೂತ್ರ ಸಂಬಂಧದ ತೊಂದರೆಗಳಿಗೆ ಒಂದೆಲಗದ
೨೦ ಎಲೆಗಳನ್ನು ಮೊಸರಿನಲ್ಲಿ ಆರೆದು ದಿನಾಲು ಮೂರು ಸಲ ಸೇನಿಸಬೇಕು.
೭. ರಕ್ತಸ್ರಾವ; ಶರೀರದ ಬೇರೆ ಬೇರೆ ಅಂಗಗಳಿಂದ ಆಗಾಗ ಆಗು
ತ್ತಿರುವ ರಕ್ತಸ್ರಾವವನ್ನು ನಿಲ್ಲಿಸಲು ಒಂದೆಲಗದ ೧೦ ಎಲೆಗಳು, ಬೆಣ್ಣೆ ೫ ಗ್ರಾಂ,
ಮತ್ತು ಕಲ್ಲುಸಕ್ಕರೆ೫ಗ್ರಾಂ ಅರೆದು ಹಾಲಿನಲ್ಲಿ ಕಲಸಿ ದಿನಾಲು ಎರಡು
ಮೂರು ಸಲ ಸೇವಿಸಬೇಕು.
೮, ಕೆಮ್ಮಿ; ವಿಶೇಷವಾಗಿ ಸಾಮಾನ್ಯವಾದ ಕೆಮ್ಮಿನಲ್ಲಲ್ಲದೆ ನಾಯಿ-
ಕೆಮ್ಮಿನಲ್ಲಿಯೂ ಒಂದೆಲಗದ ರಸ ೨ ಚಮ್ಪ, ಬೆಳ್ಳುಳ್ಳಿಯ ರಸ ೫ ಹಸಿ
ಕೆಂಪು ಕಲ್ಲುಸಕ್ಕರೆ ೫ ಗ್ರಾಂ ಸೇರಿಸಿ ಕುಡಿಯಲು ಕೊಡಬೇಕು.
೯. ಬಾವು: ಒಂದೆಲಗದ ರಸ ೪ ಚಮ್ಚ, ಬೆಣ್ಣೆ ತೆಗೆದ ಮಜ್ಜಿಗೆ ೮
ಚಮ, ಸೇರಿಸಿ ದಿನಾಲು ಮೂರು ಸಲ ಕುಡಿಯಬೇಕು. ಮೇಲೆ ಸ್ವಲ್ಪ ಮಜ್ಜಿಗೆ
ಕುಡಿಯಬೇಕು.
ಜೀವನದ ಸಕಲ ಕ್ಷೇತ್ರಗಳಲ್ಲಿಯೂ ವಿವೇಕವು ಕಡಿಮೆಯಾಗಿ ಜಗಳ
ಅಶಾಂತಿ ಯುದ್ಧಗಳು ಕೆರಳಿಕೊಳ್ಳುತ್ತಿರುವ ಈ ಕಾಲದಲ್ಲಿ ಸರಸ್ವತೀಸೊಬ್ಬಿನ
೮ ಉಪಯುಕ್ತ ಗಿಡಮೂಲಿಕೆಗಳು

ಣಗಳ
ME : ಅರಿತುಕೊಳ; 2೬ ರಿಂದ ತುಂಬ. ''ಪ್ರಯೋಜ ನವಾಗಬಕಂದು.
ಖೆ

ಡೆಕಾಗಿ ವಿನೇಕ
₹2.
ಸ್ಮೃತಿ _ಮೇಧಾಶಕ್ತಿಗಳನ್ನು
ಾ p ಸುವಃ ಗ. ವುದರಿಂದ ಅದಕ್ಕೆ ಸಂಸ್ಯಕೀಸೊಪ್ಪ

ಎಂಬ ಹೆಸರು. ಅನ್ಹರ್ಥಕನಾಗಿಗಿದೆಯೆನ್ನಬಹುದರಿ.


ನ ಹ ಅಡೆ ಹ ಕಾ ಜ್ಞ
ಕ್ನೌ ನಾ ,be
೨) ದಿ
'ಬ್ರ್ರಾಒ್ಮ ಆಯ. ಷ್ಯೂ ಹಿಮಾ ಮೇಧ್ಯಾ ಕಷಾಯೂತಿಕ್ತ್‌ಕಾ ಲಘು!

ಸ್ಟರ್ಯಾಸ್ಮ ಸ್ರ ದಾ ಕಂಪ ೈಸಾಂಡುಮೇಹಾಸ್ಪ್ರಕಾಸಬೀ!'

ಎಂದರೆ ಸರಸ್ಪತೀಸೊಪ್ಪು ಆಯುಷ್ಯವನ್ನು ವರ್ಧಿ ಸುವುದು ಬುದ್ಧಿಯನ್ನು


ಚುರುಕುಗೊಳಿಸ;ವುದು, ಧ್ವನಿಯಲ್ಲಿ ನಧುರ್ಜನನ್ನು ತರುವುದು, “ನೆನಪಿನ
ಶಕ್ತಿಯನ್ನು ತೆರುವುದಲ್ಲದಕಜ್ಜಿ, ಕುಷ್ಕೆ, ಮಸ್‌ ಚರ್ಮರೋಗಗಳನ್ನೂ
ರಕ್ತದೌರ್ಬಲ್ಯವನ್ನೂ, ಮೂತ್ರರೋಗಗಳನ್ನು ಕಮ್ಮು ಉಬ್ಬ ಟ್‌ ಗುಣಿ
ಪಡಿಸುವುಜಿಂದು ಧನ್ವಂತರಿ ನಿಘಂಟು ಹೇಳುತ್ತ ಜೆ.
೬೦ತರೆರಾಇಷ್ಟ್ರೀಯ ವೈದ್ಯ ಸಮ್ರಾಟರಾಗಿಸ ಸ ಪಂಡಿತ ತಾರಾನಾಥಜಿ
ಯವನರು, “ಬ್ರಾಹ್ಮಿಕಲ್ಪ' ಎಂಬ ಯೋಜನೆಯನ್ನು. ಉನ್ಮಾದ ಅಪಸ್ಮ್ಮಾ!ರಗಲಲ್ಲಿ
ಬಹು ಯಶಸ ಯಾಗಿ ಚಪರ್ರಯೋಗಿಸುತ್ತಿದ್ದರು. ಅನರ ಉಪದೇಶದಂತೆ "ನಾನೂ
ಸಹ ಅದನ್ನು ಅನೇಕ 0 ಮೇಲೆ ಪ್ರಯೋಗಿಸಿ ಗೆಲುವನ್ನು ಪಡೆದಿದ್ದೆನೀನೆ.
ಬಹಳಿಲ್ಲ ದ ಯೋಜನೆ ಹೀಗಿದೆ; ೨೧ ತಾಜಾ ಬ್ರಾಹ್ಮೀ ಎಲ್ಲೆ ೭
ಮೆಣಸು] ೫ ಬಾದಾಮು, ಅರ್ಧ ತೊಲೆ ಕೆಂಪು” ಕಲ್ಲುಸಕ್ಕರೆ, ಎಲ್ಲವನ್ನೂ
ಅರೆದು ಮುದ್ದೆ ಮಾಡಿ ಒಂದು ಬೆಳ್ಳಿಯ ಪಾತ್ರೆಯಲ್ಲಿ ಹಾಕಿ, ಪಾತ್ರೆಯ ಜಾಯಿಗೆ
ತೆಳುವಾದ ನಿರ್ಮಲವಾದ ಬಿಳಿ ಬಟ್ಟೆಯನ್ನು 'ಮುಚ್ಚಿ ಆ ಬಟ್ಟಿ,ಯೊಳಗಿಂದ ೧
ಪಾವು ತಾಜಾ ಆಕಳ ಹಾಲನ್ನು; ಕರೆಯು:ಪಾತ್ರ ಯಲ್ಲಿನ ಮಜ_ಯನ್ನ್ನು
ಅದರಲ್ಲಿ
ಚನ್ನಾಗಿ ಕಲಸ್ಕಿ ಬೆಳಗ್ಗೆ ಶೊ ಯಲ್ಲಿ ರೋಗಿಗೆ: ಕುಡಿಸಬೇಕು. “ಹೀಗೆ
೩ ವಾರ ದಿನಾಲು ಮಾಡಬೇಕು, ಪ್ರಯೋಗವನ್ನು ಉನಾ ದೆ, ಅಪಸ್ಮಾಃರ
ರೋಗಿಗಳಿಗೆ ಕೊಟ್ಟು kha ನನಗೆ ` ತಿಳಿಸಿದರೆ ಹೆಚ್ಚಿನಸಂಶೋಧನೆಗೆ
ಅನುಕೂಲವಾಗುವುದು.
೧) ಸರಸ್ವತೀಸೂಸ್ಪನ್ನು 4 ನಿಂಬೆರಸ ಮತ್ತು ಸ್ಯಂಭೆವರಿಸಣನನ್ನು ಸೇರಿಸಿ
ಅರೆದು ಊಟದಲ್ಲಿ ಚಟ್ಳಿಯಂತೆ ಉನಯೋಗಿಸಿದಕೆ ಪಾಚಕಾಂಗಗಳ ಮತ್ತು.
ನಾಡೀ (ನರ) ನೂಡಲದ. ರೋಗಗಳಿಗೆ ಗುಣಕಾರಿಯಾಗುಪುದು,. ಚೆಂ ಸ,
೨) ಹಸಿ ಎಲೆಗಳ ರಸ ೩ ಚನ್ನು, ಜೇನು.೧ ಚಮ್ಚ ಸೇರಿಸಿದಿನಾಲು
ಅಲ ಗಾಡಾ 7ನ ಳೆಂತಿ ಇ ಕದ
ಬೆಳಗ್ಗೆ ಸೇವಿಸಿದರೆ ಮಿದುಳಿನ. ದಣಿವೂ ಮತ NA
ಡೆ ನಿಟೂಶ್ರುಂಗಗಳ ದಾಹವಣ

ಕಡಿನೆಯಾಗುವುವು.
೩) ಒಂದು ಹ ಒಣ ಎಲೆಗಳೆ ಪುಡಿಗೆ ಒಂದು ೭ಒಟ್ಟಲು ನೀರು ಹಾಕಿ
ಕುದಿಸಿ ಅರ್ಧ ಬಟ್ಟಲ
ಲಿಗೆ ಇಳಿಸಿ, ಹಾಲು ಸಳ್ಳರೆ ಬೆರಸಿ ದಿನಾಲು ಬೆಳಗ್ಗೆ ಕುಡಿ
ದರೆ ನೆನಪಿನ ಶಕ್ತಿ ಸರ ಬಲಗೊಳಿಸುವುದು. ಅಲ್ಲದೆ, ನಾಡೀದೌರ್ಬಲ್ಯ
ದಿಂದ ಉಂಟಾದ ಸ್ವಪ್ನಸ್ಟಲನವು ಗುಣವಾಗುವುದು. ಎಲೆಗಳನ್ನು ನೆಕಳಿ
ನಲ್ಲಿಯೇ ಒಣಗಿಸಿ ಪುಡಿ ಮಾಡಬೇಕು.
೪) ೨೧ ಎಲೆ, ಅರ್ಧ ತೊಲೆ ಬಿಳಿ ಕಲ್ಲುಸಕ್ಕರೆ ಮತ್ತು ಅರ್ಧ ತೊಲೆ
ಎಮ್ಮೆಯ ಬೆಣ್ಣೆ ಸೇರಿಸಿ ಅರೆದು ರಾತ್ರಿ ಟನ ಮೊದಲು ತಿಂದು, ಎಮ್ಮೆಯ
ಒಂದು ಬಟ್ಟಲು ಬೆಚ್ಚಗಿನ ಹಾಲನ್ನು ಕುಡಿದರೆ ನಿದ್ರಾನಾಶದ ರೋಗವು
ಪರಿಹಾರವಾಗುವುದು. |
೫) ಒಣ ಎಲೆಗಳು, ಬಜೆ, ನೆಲ್ಲಿಚಟ್ಟು, ಆಡುನೋಗೆ ಬೇರು, ಬಪ್ಪಲಿ,
ಇವುಗಳನ್ನು ಸಮಭಾಗ ಸೇರಿಸಿ ಪುಡಿ ಮಾಡಿ ವಸ್ತ್ರಗಲಿತ ಮಾಡಿ, ದಿನಾಲು
ಎರಡು ಸಲ ೫ರಿಂದ ೧೦ ಗುಂಜಿಯಸ ನನ್ನು ಜೇನಿನಲ್ಲಿ ಕಲಸಿ ನೆಕ್ಸಿದರೆ ಕ್ಷಯ,
ಕೆಮ್ಮು,ಸ್ವರಭಂಗ, ನಿದ್ರಾನಾಶಗಳು ಗುಣನಾಗುವುವು.

5% 5%
ತುಳನಿ

ಸಾಮಾನ್ಯವಾಗಿ ಬಹು ಲೋಕಹಿತಕಾರಿಯಾದ ವಸ್ತುಗಳಿಗೆ ದೈವತ್ವದ


ಗೌರವನನ್ನು ಸಲ್ಲಿಸುವುದು ಭಾರತೀಯ ಸಂಪ್ರದಾಯವಾಗಿದೆ. ತುಳಸಿಯು
ಅಂತಹ ವಸ್ತುಗಳಲ್ಲೊಂದು. ಅದನ್ನು ವಿಷ್ಣು ಪತ್ನಿ ಎಂದು ಎಷ್ಟು ಭಕ್ತಿ
ಯಿಂದ ಪೂಜಿಸುವರೋ, ಆಷ್ಟೇ ಶ್ರದ್ಧೆಯಿಂದ ಅನೇಕ ಕಾಯಿಲೆಗಳ
ಚಿಕಿತ್ಸೆಯಲ್ಲಿಯೂ ಉಪಯೋಗಿಸಿ ಗೆಲುವನ್ನು ಪಡೆಯುವರು,
ತುಳಸಿಯಲ್ಲಿ ಕಪ್ಪು, ಬಿಳಿ ಎಂದು ಎರಡು ಪ್ರಕಾರಗಳಿವೆ. ಅವೆರಡರ
ಗುಣಗಳಲ್ಲಿ ವಿಶೇಷ ವ್ಯತ್ಯಾಸವಿಲ್ಲವಾದರೂ, ಕಪ್ಪು ತುಳಸಿ ಸ್ವಲ್ಪ ಹೆಚ್ಚು
ಉಷ್ಣ ವೆಂದು ಕಂಡುಬಂದಿದೆ. ಆದ್ದರಿಂದ ಅದ್ದು ಕಫವು ಗಟ್ಟಿ ಯಾಗಿರುವ
ವಿಕಾರಗಳಲ್ಲಿ ಹೆಚ್ಚು ಗುಣಕಾರಿಯಾಗಿದೆ. ಆದ್ದರಿಂದಲೇ ಅದನ್ನು ಮೈ ಕೈ
ತಲೆಗಳಲ್ಲಿ ಉರಿಯಿರುವಾಗ ಸೇವಿಸಬಾರದು.
ಆಯುರ್ವೇದ ನಿಘಂಟುಗಳಲ್ಲಿ ತುಳಸಿಯ ಗುಣಗಳನ್ನು ಹೀಗೆ ವರ್ಣಿಸಿ
ದ್ದಾರೆ:
"ತುಲಸೀ ಲಘುರುಷ್ಣಾ ಚ ರೊಕ್ಕಾ ಕಫವಿನಾಶಿನೀ ।
ಜೆ
ಕ್ರಿಮಿದೋಷಂ ತಿಹಂತ್ಯೇಷಾ ರುಚಿಕ್ಕದ್ಧಹ್ನಿದೀಪನೀ |)

ಎಂದರೆ ತುಲಸಿಯು ಜೀರ್ಣಕ್ಕೆ ಲಘು; ಉಷ್ಣ, ಒಣಗಿಸುವ ಗುಣ


ವುಳ್ಳಿದ್ದು, ಕಫನಾಶಕ, ಹುಳು (ಬಾಹ್ಯಾಭ್ಯಂತರ)ಗಳನ್ನು ನಾಶ ಮಾಡುವಂತಹ
ದಾಗಿದ್ದು, ಆಹಾರದಲ್ಲಿ ರುಚಿಯನ್ನು ಹುಟ್ಟಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುವು
ಬೆಂದು ಧನ್ವಂತರಿ ನಿಘಂಟು ಹೇಳುತ್ತದೆ.
"ತುಲಸೀ ಕಟುಕಾ ತಿಕ್ತಾ ಹೃದ್ಯೋಷ್ಟಾ ದಾಹಸಿತ್ತ ಕೃತ್‌ |
ದೀಪನಿೀ ಕುಷ್ಮಕೃಛ್ರಾ ಸ್ರಪಾರ್ಶ್ವರುಕ್‌ ಕಫವಾತಜಿತ್‌॥'

ನಿಂನಕ್ಕೆ "ತುಲಸಿಯು ಕಾರವೂ ಕಹಿರಸವುಳ್ಳ ದ್ಧೂ ಆಗಿದೆ, ಹೃದಯ


ವಿಕಾರಗಳನ್ನು ಹ ೪ಶಮನಿಸುವುದು, ಶ್ರ ಉಪ್ಪವೂ
ನೆ "ಗಳನು:
ಉರಿ ನಿತ್ತಗಳನ್ನುಂಟುಮಾಡು
ವುದೂ ಆಗಿದೆ. ಅಗ್ನಿದೀಪಕವೂ, ಕುಷ್ಠ, ಮೂತ್ರಕೃಛ್ರ, ರಕದೋಷ. ಸಕೆ
ನೋವು, ಮತ್ತು ಕಫa ನಾತ ರೋಗನಾಶಕವೂ ಆಗಿದೆಯೆಂದು
ಇವ 4
ಮದನಸಾಲ
ಳೆ

ನಿಘಂಟು ಹೇಳುತ್ತದೆ: |
ಮೇಲಿನ ಶಾಸ್ತ್ರವಚನಗಳನ್ನು ಲಕ್ಷ್ಮದಲ್ಲಿರಿಸಿಕೊಂಡರೆ ತುಲಸಿಯೆನ್ನು
ಯಾವ ಯಾವ ರೋಗಗಳಲ್ಲಿ ಔಷಧನನ್ನಾಗಿ ಉಪಯೋಗಿಸಬಹುದೆಂಬುದು
ಜನಸಾಮಾನ್ಯರಿಗೂ ತಿಳಿಯುವುದು. . ಆದರೂ ನಮ್ಮ ಅನುಭನದಲ್ಲಿ ಗೆಲು
ವನ್ನು ತಂದುಕೊಟ್ಟ ಕೆಲವು ಪ್ರಯೋಗಗಳನ್ನು ಇಲ್ಲಿ ಕೊಟ್ಟಿದ್ದೇವೆ:
ಉಬ್ಬಸಕ್ಕೆ: ತುಳಸಿ ಎಲೆ ೨೬ ತೊಲೆ, ಜೇನ್ಠಮಧು ೧೬ ತೊಲೆ,
ಲವಂಗ೩ ತೊಲೆ, ಕಲ್ಲುಸಕ್ಕರೆ೪ ತೊಲೆ, ಎಲ್ಲವನ್ನೂ ಕುಟ್ಟ ಅದಕ್ಕೆ ೯೬
ತೊಲೆ ನೀರು ಹಾಕಿ ಕುದಿಸಿ ಅರ್ಧಕ್ಕಿಳಿಸಬೇಕು. ಆದ
ಪಾಕವಾಗುವವರೆಗೆ ಕುದಿಸಿ ತೆಗೆದಿಟ್ಟುಕೊಳ್ಳ ಬೇಕು. ಉಬ್ಬಸನಿರುವಾಗ ಈ
ಪಾನಕವನ್ನು ದಿನಾಲು ಮೂರು ಗಂಟೆಗೊಮ್ಮೆ ೧ ಚಮಚದಂತೆ ನಾಲ್ಕಾರು
ಸಲ ಕುಡಿಯುವುದರಿಂದ ಒಳ್ಳೆಯ ಗುಣಕಾರಿಯಾಗುವುದು. ಉಬ್ಬಸವು
ಬಾರದಂತೆ ತಡೆಯಲು ದಿನಾಲು ಬೆಳಗ್ಗೆ ಮತ್ತು ರಾತ್ರಿ ೧-೧ ಚನುಚ
ದಷ್ಟನ್ನು ಸೇವಿಸಬಹುದು.
| ಸಂಧಿವಾತಕ್ಕೆ:೨ ಚಮಚ ತುಳಸೀ ರಸಕ್ಕೆ, ೧೫ ಹನಿ ಲನಂಗದ ಎಣ್ಣೆ
ಯನ್ನು ಚನ್ನಾಗಿ ಬೆರಸಿ ಸಂಧಿನಾತದ ನೋವುಗಳಿಗೆ ಹಚ್ಚಿ ಮೈಲ್ಲಗೆ ತಿಕ್ಕಬೇಕು.
ಮಲಬದ್ಧತೆಗೆ: ೨೫ ತುಳಸೀ ಎಲೆ ಮೂರು ಬೆರಳಿಗೆ ಬರುವಷ್ಟು
ಜೀರಿಗೆ ಕಾಲು ತೊಲೆ ತ್ರಾಳೆಬೆಲ್ಲ ಇವುಗಳನ್ನು ಅರೆದು ಮಾತ್ರೆ ಮಾಡಿ,
ಮಲಗುವಾಗ ನುಂಗಿ ಸ್ವಲ್ಪ ಬಿಸಿನೀರು ಕುಡಿದರೆ ಬೆಳಗ್ಗೆ ಸರಳವಾಗಿ ಮಲ
ಪ್ರವೃತ್ತಿಯಾಗುವುದು.
ಕಜ್ಜಿಗೆ: ತುಳಸೀರಸಕ್ಕೆ ಸ್ವಲ್ಪ ನಿಂಬೆರಸ್ತಮುತ್ತು ಥೀರುಳ್ಳೀ ರಸವನ್ನು
ಬೆರಸಿ ಮೈಗ ತಿಕ್ಕಿಕೊಂಡು ಒಂದು ಗಂಟೆಯ ಬಳಿಕ ಸ್ನಾನ ಮಾಡಬೇಕು.
ಚಳಿಜ್ವರಕ್ಕ: ೮ ಚಮಚ ತುಳಸೀ ರಸ, ಅರ್ಧಶೊಲೆ ಅಜವಾನದ
(ಓಮ) ಪುಡಿ. ಅರ್ಧತೊಲೆ ಜೇಷ್ಮಮಧುವಿನ ಪುಡಿ, ೮ ಔಂಸ್‌ ನೀರು ಸೇರಿಸಿ
೧೫ ನಿಮಿಷ ಕುದಿಸಿ ಗಾಳಿಸ್ಕಿ ದಿನಾಲು ೪ ಸಲ ೪-೪ ಚಮಚಾ ಕುಡಿಯ
ಸಕು.
pe ಸೊಳ್ಳೆ ಕಾಟಕ್ಕೆ: ನೆರಳಿನಲ್ಲಿ ಒಣಗಿಸಿದ ತುಳಸಿ ಎಲೆಗಳ ಪುಡಿಯನ್ನು
ಧೂಪದಂತೆ ಉಪಯೋಗಿಸಬೇಕು.
_.. ಚರ್ಮರೋಗಗಳಿಗೆ: (ರಕ್ತಶುದ್ಧಿಗೆ) ದಿನಾಲು ಬೆಳೆಗ್ಗೆ ಆ ಚಮಚ
ತುಳಸೀ ರಸ್ತ ಮತ್ತು ೮ ಚಮಚ ಆಕಳ ಮಜ್ಜಿಗೆ ಬೆರಸಿ ಬರಿಹೊಟ್ಟೆಯಲ್ಲಿ ೨
ರ ಕುಡಿಯಬೇಕು. ಟಟ |
ಭಾರತ ಸರಕಾರವು ಮತ್ತು ರಾಷ್ಟ್ರಸಂಘದ ಆರೋಗ್ಯ ಶಾಖೆಯು ನುಲೇ
ಗಿ ಉಪಯಂ'ಕ್ತ ಗಿಗಮೂಲಿಕೆಗಳು

ರಿಯಾ ನಿರ್ಮೂಲನ ಯೋಜನೆಗಳನ್ನು ಹಮ್ಮಿ ಎರಡು ದಶಕಗಳ ಮೇಲೆ


ಆಯಿತು ಕ್ರಿಮಿಗಳ ನಾಶಕ್ಕಾಗಿ.
ವುಗಳಲ್ಲಿ, ನಂಸೇರಿಯರಾ ರೊ (ಗೋತ್ಪಾದಕ
ಬರ್ನಗಲ್ಲ ವಿಷಮಯ ಓಹಧ ಗಳನೂ ನಿ ಬಳಸಲಾಯಿತು. ಅದರಿಂದ ಪ್ರಾರಂ-

3ದ ಕೆಲ ವರ್ಷಗಳಲ್ಲಿ ಮಲೇರಿಯಾ ನಿರ್ನಾಮವಾಯಿತೆಂಬ ಲಕ್ಷಣಗಳೂ


ಕೋರಿದುವು; 5 ಅದೀ ಭಾವದದ ಪ್ರಚಾರವನ್ನೂ ವಿಪುಲವಾಗಿ ಮಾಡಲಾಯಿತು.
ತೋ
ಆದರೆ ಇತ್ತೀಚೆಗೆ ಮರಳಿ ಮಲೇರಿಯಾ ಭೂತವು "ಇಗೊಳ್ಳಿ ನಾನಿನ್ನೂ
ಜೀವಂತವಾಗಿದ್ದೇನೆ' ಎಂದು ಆಣಕಿಸಲಾರಂಭಿಸಿದ,
ಮಲೇರಿಯಾವು ತುಸು ವೇಷ ಮಾರ್ಪಡಿಸಿಕೊಂಡು ಹರಡುತ್ತಿದೆ.
ದ ಸಂಗತಿಯೆಂದಕ್ಕೆ ಹಿಂದಿನ ವಿಷಮಯ ಕ್ರಿಮಿನಾಶಕ ಔಷಧಗಳಿಗೂ
ದು ಮಣಿ ಯುತ್ತಿ ಲ್ಲ. ಒಲ್ಲದೆ ಕ್ರಿವಿನಾಶಕ ಡಿ. ಡಿ. ಓ.ಯಂತಹ ಸಿಂಪಡಿಕೆ
ಹ ರದ ಫಲ, ಶಾಕ್ತ ಬೆಳೆಗಳೂ ವಿಷಮಯವಾಗುವುವೆಂದೂ, ೫
ಗಳ ನೇವನದಿಂದ ಮನನುಷ್ಕುನ ಮತ್ತು
ಇ ಇತರ ಪ್ರಾಣಿಗಳ ಶರೀರವ ಜೀವಾಂಗಗಳು
ವಿಷದೂಹಿತವಾಗುತ್ತವೆಂದ್ಕೂ ಈಗ ಬೆಳೆಯುತ್ತಿರುವ ಕ್ಯಾನ್ಸರ್‌ ರೋಗದ ಕಾರಣ
ಗಳಲ್ಲಿ ಅದೂ ಒಂದಾಗಿದೆಯೆಂದೂ, ತಜ್ಞ ಅಭಿಪ್ರಾಯಪಡುತ್ತಿದ್ದಾರೆ,
ಇಂತಹ ವಿಷನು ಸಂದರ್ಭದಲ್ಲಿ ತುಳಸೀಮಾತೆಯು ಲೋಕರಕ್ಷಿಕೆ
ಯಾಗಲು ಸಾಧ್ಯವಿದೆ. ಆದರೆ ನಿಜ್ಞಾನಭಕ್ತರು, ಭಾರತೀಯ ಪುರಾಣ ಸಂಹಿತೆ '
ಗಳೊಳಗಿನ ಮಾತುಗಳನ್ನು ಅವೈಜ್ಞಾ ನಿಕನೆಂದು ಮೂಗುಮುರಿಯಬಾರದು

ಉದಾಹರಣೆಗೆ "ಅಗಸ್ತ್ಯ ಸಂಹಿತೆ'ಯ ಶ್ಲೋಕವನ್ನು ನೋಡಿರಿ:

"ತಂಲಸೀ ನಿನಿನಸ್ಸಾ ನಿ ಸಮೆಂತಾತ್‌ ಖಾವನಂ ಸ್ಪಲಂ 1


ಳ್ರೋಶನಾತ್ರಂ ಭನತ್ಕೇವ।?

ಎಂದಕ್ಕೆ "ತ:ಲಓಿಯು ಸ ಕಾಡಿನ ಮೂಲೆಯಲ್ಲಿ ಬೆಳೆದಿದ್ದರೂ


ಸುತ್ತು ಮುತತ್ಮಲಿನ ಅನೇಕ ನಲು ಪ್ರದೇಶವನ್ನು ಪನಿತತ್ರಗೊಳಿಸುತ್ತದೆ. 4 ಇಲ್ಲಿ
ಪಾನನ ಎಂಬ ಶಬ್ದಕ್ಕೆ ಬರಿಯ ನಿತ ಎಂಬ fe: ಅರ್ಥವನ್ನು ಮಾಡದೆ
ಕ್ರಿಮಿರಹಿತ, ಶೋಗರಹಿತ್ಯ ಎಂದು ಕೂಡ ಅರ್ಥ ಮಾಡಬೇಕು.
ಇತ್ತೀಚೆ ನಡೆದ ವೈಜ್ಞಾನಿಕ ಪ್ರಯೋಗಗಳೊ ಅದೇ ಅರ್ಥವನ್ನು ಸಮ. ಜತ್ತ
ರ್ಥಿಸುತ್ತವೆ. ತುಲಸಿಯಲ್ಲಿ ಫ್ಸೈಮಾಲ್‌ ಎಂಬ ಕ್ರಿಮಿನಾಶಕ Nr
ಕೈಲನಿಜೆ, ಅದು ನಾತಾನರಣನನ್ನು ರೀಗಾಣುಸಓತವನ್ನಾಗಿ ಮಾಡುವು
ತುಳಸಿ ಗಿಶ

ದೆಂದು ಸಿದ್ಧವಾಗಿದೆ. ಇದು ಕಲಕತ್ತೆ ಯ ಡಾಕ್ಟಂ" ಹೊಸರ್‌ ಆವರ ಪ್ರಯೋಗ


ಗಳಿಂದಲೂ ಸಿದ್ಧವಾಗಿದೆಯಂತೆ. ಡಿ.ಡಿ.ಓ, ಟಕೆ ವಿಷಗಳನ್ನು ವಾಯು
ಮಂಡಲದಲ್ಲಿ ಭೂಮಂಡಲವಲ್ಲಿ ಹರಡುವುದಕ್ಕಿಂತ, ತುಳಸೀವನ ಉಪನನಗಳ
ಕೃಷಿಯಿಂದ ಮಲೇರಿಯಾ ನಿರ್ಮೂಲಕ್ಕೆ ಏಕೆ ಪ್ರಯಶ್ನಿಸಬಾ ಕದು?
ಸದ್ಮೋತ್ತರಖಂಡ ಪುರಾಣದಲ್ಲಿ ಹೀಗಿದೆ;
*ತುಲಸೀಗಂಧನಾದಾಯ ಯತ್ರ ಗಚ್ಛತಿ ಮಾರುತಃ!
ದಿಶೋದಶ ಪುನತ್ಕಾಶು ಭೂತ ಗ್ರಾನುಂ ಚತುರ್ನಿಧಂ!''

ಎಂದಕ್ಕೆ "ತುಳಸೀ ಗಿಡಗಳ ಮೇಲೆ ಬೀಸುವ ಗಾಳಿ ದಶನಿಕ್ತುಗಳನ್ನು


ಪವಿತ್ರಗೊಳಿಸುವುದಲ್ಲದೆ ಚತುರ್ವಿಧ ಭೂತಸಮುದಾ ಯನನ್ನೂ ನಾವಕು
ತ್ತದೆ' ಆಯುರ್ವೇದದಲ್ಲಿ ಭೂತ, ಗ್ರಹ, ರಾಕ್ಷಸ, ಎಂಬ ಶಬ್ದಗಳಿಗೆ
ಕೊ:ಗೋಶ್ಪಾದಕ ಸೂಕ್ಷ್ಮಜೀನಿಗಳೆಂಬ ಇರವ ಸಂಡಿತರು ಅಭಿ
ಪ್ರಾಯಸಟ್ಟಿದ್ದಾರಿ,
ಅದೇ ಸದ್ಮೋತ್ತರಖಂಡದಲ್ಲಿ, ಶುಳಸಿಯ ವಿನಯದೆಲ್ಲಿ ಇನ್ನೊಂದು ಕಡೆಗೆ
" ಹೀಗಿದೆ:
"ತುಲಸೀಕಾನನಂ ಚೈವ ಗೃಹೇ ಯಸಾವತಿಳ
ತೇ |
ತದ್‌ಗೃ ಹಂ ತೀರ್ಥಭೂತಂ ಹಿ ನ ಯಾಂತಿ ಯಮಕಿಂಕರಾಃ॥'

ಎಂದರೆ, "ಮನೆಯ ಅಕ್ಕಪಕ್ಕದಲ್ಲಿ ಸುತ್ತಲೂ ತುಳಸಿಯ ಉದ್ದಾನ


ಬೆಳೆಸಿದಕೆ ಆ ಮನೆಯು ನಿರ್ಮಲವಾಗಿರುವು- ಬಡೆ ಅಲ್ಲಿ ಯಮದೂತರ ಪ್ರವೇಶ
ವಾಗುವುದಿಲ್ಲ.' ಇಲ್ಲಿ ಯಮಕಿಂತರೆ ಎಂಬ ಸಕ್ಕ ಕೋಗಗಳು (ಯಮ
ಕಿಂಕರಾ ರೋಗಾ' ಏವ) ಎಂದು ಟೀಕಾಕಾರರು ಸ್ಪಪ್ಟೀಶರಿಸಿದ್ದಾರೆ.
ಧರ್ನುನೆಂಬ:ದೆಲ್ಲ ಮೂಡತನನೆಂಉ ದುರ್ವಾ*ಾನರಣದಲ್ಲಿ ಬದುಕು
ತ್ರಿರುನ ಈಗಿನ ಜನಾಂಗಕ್ಕೆ ಧಾರ್ಮಿಕ ವಿಧಿನಿಧಾನಗಳಲ್ಲಿ ಬಳಸುವ ಶಬ್ದ ಸೂತ್ರ,
ತುಳಸೀ ಬಿಲ್ವ ಸಮಿತ್ತುಗಳ ವೈಜ್ಞಾನಿಕ ಅರ್ಥಸ್ರಯೋಜನಗಳ ಅರಿವಾಗಚೆಸಕು.
ಕ್ಷೆ ನತೆಯು ಆಡಂಬರದ ಆಧುನಿಕ ನಿಸಮಯ ಮಿಥ್ಯಾ ವೈಜ್ಞಾ ನಿಕ ಔಷಧಗಳ
ುಲೆಯಿಂದ ಮುಕ್ತನಾಗಬೇಕು.
ಆಯುರ್ನೇದದ ವಿವಿಧ ಗ್ರಂಥಗಳಲ್ಲಿ ತುಳಿಸಿಯ ಔಷಧೀಯ ಗುಣಗಳನ್ನು
ತುಂಬ ಹೊಗಳಲಾಗಿದೆ, ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ,
ಇ ಲ. ನೀತೋ ನುರಿಚಚೂರ್ಜೇನ ತುಲಸೀಪತ್ರಜೋಕಸ
೧೪ ಉಪಯುಕ್ಕ ಗಿಡಮೂಲಿಕೆಗಳು

(ಶಾಂರ್ಗಧೆರೆ)
ಸಿ ಕುಡಿಸು
ಎಂದರೆ, ತುಳಸೀ. ಎಲೆಯ: ರೆಸದಲ್ಲಿ ಮೆಣಸಿನ ಪುಡಿಯನ್ನು ಬೆರ
ವುದರಿಂದ "ವಿಷಮಜ್ವರ'ವು ನಾಶವಾಗುವುದು. ಆಯುರ್ವೇದದಲ್ಲಿ
ನ ಉಪಾ
ವಿಷಮಜ್ವರನೆಂದರೆ ಮಲೇರಿಯಾ ಎಂದು ಅರ್ಥವಿದ್ದರೂ, ಮೇಲಿ
ಿಯಿಂದು ಅನು
ಯನು ಸನ್ಫಿಸಾತಜ್ನರದಲ್ಲಿಯೂ (ಟೈಫಾಯ್ಡ್‌ನಲ್ಲಿ) ಗುಣಕಾರ
ಭವಿ ವೈದ್ಯರು, ಹೇಳುತ್ತಾರೆ... ಅದಕ್ಕಾಗಿ ೪ ಚಮಚ ತುಳಸೀರಸಕ್ಕೆ ೨
ಗುಂಜಿ ಮೆಣಸಿನಪುಡಿಯನ್ನು ಸೇರಿಸಿ ದಿನಾಲು ೩ ಸಲ ಕುಡಿಸಬಹುದು,

೨) ಯರೋಗಸ್ಯ ನಾಶಾರ್ಥಂ ತುಳಸೀಪತ್ರ ಜೋರೆಸಃ!


ಕ್ಷಯ
ನಿಡಂಗೆಸಾ 7ರಿನಾಯುಕ್ತೋ ಲಶುನೇನ ಸ್ವ ತೇ
ಸೆಕ್ಕಂ ಸತ್ಯಂ ನ ಸಂಶೆಯಃ।
ಡಾಣೀದುಗ
ಛ ಸಹಿತೋ ದೇಯ
(ಔಷಧಿ ಭಂಡಾರ)

ಂದಕ, "ತುಳರೆಸಕ್ಕೆ ವಾಯುವಿಡಂಗ ಮತ್ತು ಸೊಗದೇಬೇರಿನ ಪುಡಿ


ಸ್ವ ಬೆಳ್ಳುಳ್ಳಿಯ ರಸನನ್ನೊ ಹಾಲನ್ನೂ ಬೆರಸಿ ಕುಡಿದರೆ ಕ್ಷಯರೋಗವು :
ಗುಣನಾಗುವುದಃ.
8) ಸುರಸಾರಸೇನ ಮೂಷಕನಿಷಂ ಪರಿಹರತಿ ನಿಪ್ಪ ಲೀಮಧು ಯುಕ್ತೇನ!
(ಆಯುರ್ನೇದ ನುಹೋದಧಿ)
ಎಂದಕ್ಕೆ "ತುಳಸೀರಸದಲ್ಲಿ ಜೇನು ಮತ್ತು. ಹಿಪ್ಪಲೀ ಪುಡಿಗಳನ್ನು ಸೇರಿಸಿ:
ದಿನಾಲು ನೆಕ್ಟುವುದರಿಂದ ಇಲಿ ಕಡಿದ ನಿಷಬಾಧೆಯು ಪರಿಹಾರವಾಗುವುದು;
೪). ಗೋರಖ್‌ ಪುರದ. "ಕಲ್ಯಾಣ' ಎಂಬ ಹಿಂದೀ ಮಾಸಪತ್ರಿಕೆಯಲ್ಲಿ,:
ತುಳಸಿಯು ಕ್ಯಾನ್ಸರ್‌ ರೋಗವನ್ನು ಸರಿಹರಿಸಿದ ಒಂದೆರಡು. ಉದಾಹರಣೆ
ಗಳನ್ನು ಸಪ್ರಕಟಸಲಾಗಿತ್ತು, ಅದಕ್ಕಾಗಿ ದಿನಾಲು ೨ ಸಲ ೩೦. ತುಳಸೀ ಎಲೆ:
ಗಳನ್ನು: ಸೇವಿಸಬೇಕೆಂದು. ಸೂಚಿಸಲಾಗಿತ್ತು. ವೈಜ್ಞಾನಿಕ ಪರೀಕ್ಷೆಗಳಿಂದ -
ಕ್ಯಾನ್ಸರ್‌ ಎಂದು ನಿರ್ಧರಿಸಿರದಿದ್ದರೂ, ರೋಗ ಲಕ್ಷಣಗಳಿಂದ ಕ್ಯಾನ್ಸರ್‌ ಆಗಿರ...
ಬಹುದೆಂದು ಊಹಿಸಿ ಮೇಲಿನ ಔಷಧವನ್ನು ಪ್ರಯೋಗಿಸಿದುದರಿಂದ ಕೆಲವರಿಗೆ.
ಗುಣನಾದುದು ನಮ್ಮ ಅನುಭನದಲ್ಲಿಡೆ.. ವಾಚಕರು ಪ್ರಯೋಗ ಇರು
ಭನವನ್ನು ಪ್ರEth ಫ್‌
[ಕ್ಷಿ ಓಟ
(
wr

೫) ಶೇಕು.
ತುಳ ೧೫

ಹಿತ್ತಕೃತ್‌ ಕಫನಾತಫ್ನುಃ ಸುರಸಃ ಪೂತಿಗಂಧಹಾ।'


(ಚರಕ ಸಂಹಿತೆ)

ಎಂದರೆ, "ತುಳಸಿಯು ಬಿಕ್ಕು, ಕೆಮ್ಮು, ವಿನಬಾಧೆ. ಉಬ್ಬಸ, ಪಕ್ಕೆ


ನೋವುಗಳನ್ನು ಪರಿಹರಿಸುವುದು. ಅದು ಸ್ವಲ್ಪ ಪಿಶ್ರನನ್ನು ಕೆರಳಿಸುವು
ದಾದೆರೂ, ಕಫ ವಾತ ರೋಗಗಳಲ್ಲಿ ಅತ್ಯುತ್ತಮ ಗುಣಕಾರಿಯಾಗಿದೆ; ಶರೀರಣೆ
ದುರ್ಗಂಧನನ್ನೂ ಕಳೆಯುವ್ನದು.'
ಭಾರತದಲ್ಲಿ ತುಳಸಿಯನ್ನು ಕೋಗನಾಶಕ ದೇವತೆಯೆಂದೂ ಆಯುರ್ವಿಫ್ನ
ಸರಿಹಾರಿಕೆಯೆಂದೂ ಧರ್ನಿಷ್ನರು ಪೂಜಿಸುವರು; ಮುತ್ತೈಜಿಯರು ತಮ್ಮ
ಮುತ್ತೈದೆತನದ ರಕ್ಷಣೆಗಾಗಿ ಪೂಜಿಸುವರು. ಅದೇ ಧಾರ್ಮಿಕ ಭಾವನೆಯು
ಗ್ರೀಸ್‌ ದೇಶದಲ್ಲಿಯೂ ಇದೆಯೆಂದು ವೈದ್ಯರತ್ನ ಜಿ. ಪಿ. ಸರಾಂಜಿಪೆಯನರು
ಬರೆಯುತ್ತಾರೆ. ಗ್ರೀಸಿನಲ್ಲಿ "ಸೇಂಟ್‌ ಬೇರಿು)ಲ್‌ ಡೇ? ಎಂಬ ಹಬ್ಬದಲ್ಲಿ,
ಆಕೋಗ್ಯ ಮತ್ತು ಸೌಖ್ಯಲುಭಕ್ಕಾಗಿ ತುಳಸೀ ಎಲೆಗಳನ್ನು ತಿನ್ನುತ್ತಾ,ರೆ;
ಸ್ಕೀಯರು ವ್ಯಾಯಾಮಕ್ಕಾಗಿ.ಶುನ್ನೆ ವಾಯುವಿನ ಸಂಪಾದನೆಗಾಗಿ,
ಅಲ್ಲಿ ತುಳಸೀ
ಪೂಜೆ ಪ್ರದಕ್ಷಿಣೆಗಳನ್ನು ಮಾಡುವ ವಾಡಿಕೆಯೂ ಇದೆಯಂತೆ.
ಸರಾಂಜಿಸೆ ಅವರು ಕಂಪವಾಯು ರೋಗ (ಕೈ ಕಾಲು ನಡುಕ) ಪರಿಹಾರ
ಕ್ಟಾಗಿ ತುಳಸಿಯ ಪ್ರಯೋಗವೊಂದನ್ನು "ಸಾಂಡೂ' ತ್ರೈಮಾಸಿಕದಲ್ಲಿ ಪ್ರಕಟಿಸಿ
ದ್ದಾರೆ. ಆ ಕೋಗವಿದ್ದವರು, ನಡುಕವುಳ್ಳ ಅವಯವಗಳಿಗೆ ತುಳಸಿಯ ರಸನನ್ನು
ತಿಕ್ಕಬೇಕು, ಹೊಟ್ಟಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಒಂದೊಂದು ಚಮಚ
ಜೇನನ್ನು. ಒಂದೊಂದು ಚಮಚ ತುಲಸೀರಸನನ್ನು ಬೆರಸಿ ನೆಕ್ಕಬೇಕು.
ಅಗ್ನಿನಾಂದೃಕ್ಕೆ: ಚನ್ನಾಗಿ ನ್ಯಾಯಾನು ಮಾಡುತ್ತಿದ್ದರೂ, ಚಹಾ
ಕಾಫಿ ಮುಂತಾದ ದುಶ್ಚಟಗಳಾವುವೂ ಇಲ್ಲದಿದ್ದರೂ, ಚನ್ನಾಗಿ ಹಸಿವೆಯಾಗುವು
ದಿಲ್ಲವೆಂದೂ ಅಲ್ಬಾಹಾರವು ಕೂಡ ಜೀರ್ಣವಾಗುತ್ತಿಲ್ಲನೆಂದೂ ಒಬ್ಬ ತರುಣರು
ಲ್ಲಿ ಚಿಕಿಶ್ಸಾಸಲಹೆ ಕೇಳಲು ಬಂದರು.
ನಮ್ಮ ಅವರಿಗೆ ದಿನಾಲೂ ಬೆಳೆಗ್ಗೆ,
ಸಂಜೆ, ಬರಿಹೊಟ್ಟೆಯಲ್ಲಿ ಎರಡೆರಡು ಚನುಚ ತುಳಸಿಯ ರಸಕ್ಕೆ ಒಂದೊಂದು
ಚಮಚ ಜೇನು ಸೇರಿಸಿ ನೆಕ್ಕಲು ಹೇಳಿದೆವು. ಒಂದೆರಡು ವಾರಗಳ
ಪ್ರಯೋಗದಿಂದ ಅವರ ಅಗ್ನಿಮಾಂದ್ಯವು ಸರಿಹಾರವಾಯಿತು.
"ತುಳಸೀ ,.,.., ರುಚಿಕೃತ್‌ ವ್ಹಿ ದೀಪನೀ?
ಎಂದರೆ ತುಳಸಿಯು ಬಾಯಿಗೆ ರುಚಿ ಕೊಡುವಂತಹದೂ ಅಗ್ನಿದೀಪಕವೂ
(ಎಂದರೆ ಹಸಿವು ಸಚನಗಳನ್ನು ಹೆಚ್ಚಿ ಸುವೂತಹದೂ) ಆಗಿದೆಯೆಂದು ಧನ್ಯಂ
_ ತರೀ ನಿಘಂಟು ಹೇಳುತ್ತದೆ.
ಅಮೃತಬಳ್ಳಿ
ಹೆಸೆರಿಗೆ ತಳುಂತೆ ಈ ಬಳಿಯು ನಿರಪಾಯಕಾರಿಯಾಗಿಯೂ ಆನೇಕ:
ಕೋಗಗಳಿಗೆ ಉಪಯುಕ್ತನನಾಗಿಯೂ ಇದೆ, ಇದು ಬೇವು ಮೊದಲಾದ ಬೊಡ್ಡ:
ಮರಗಳಿಗೆ ಹಬ್ಬು ವುದಲ್ಲದೆ ಹಕಿಗರಿಗೆಲ್ಲ ಸ:ಪರ್ಮಿಚಿಕವಾದ ದಪ್ಪವಾದ ಬಳ್ಳಿ.
ಸೆಸ್ಟು ತದಲ್ಲಿ ಇದನ್ನೆ *ಗುಡೂಜಿ? ಎನ್ನುತ್ತಾರೆ. |
ಗುಣಗಳು:
ಗುಡೂಚೀ ಸ್ವರೆಸೇ ತಿಕ್ತಾ ತ
ಕಸಾಯೋಸ್ಟಾ ಗುರುಸ್ಥಾ!
ಹೋಷಸಫ್ತುಂ ತು ರಕ್ತಾರ್ಶ; ಕುಸ್ಕಜ್ವರಹರಾಪರಾ!
ಜ್ರ ಟ್‌ಪಾಂಡುವಾತಾ ಸೃಕ್‌ ಛರ್ಧಿಮೇಹತ್ರಿದೋಷಜಿತ್‌!
ಜ್ವರತ
ಗುಡೂಚೀ ಕಫವಾತಫ್ಲೀೀ ನಿತ್ತಮೇಡೋನಿಶೋಸಿಣೀ!

ಎಂದರೆ, "ಅಮೃತಬಳ್ಳಿ ಯು ಕಹಿ ನುತ್ತು ಒಗರು ರುಚೆಯುಳ್ಳಿದ್ದು; ಉಷ್ಣ


ಮತ್ತು ಗುರು ' ಗುಣವುಳ್ಳದ್ದು; ತ್ರಿದೋಷ, ಕ್ರಿಮಿ, ಮೂಲವ್ಯಾಧಿ, ಚರ್ಮ
ಕೋಗೆ, ಜ್ವರ, ನೀರಡಿಕೆ ಪಾಂಡು, ವಾತಂಕ್ತೆ, ವಾಂತಿ, ಮೇಕ್‌, ಮೇದೋ.
ರೋಗಗಳನ್ನು ಸರಿಹರಿಸುವುದು; ಕಫವಾತಹರವಾಗಿದೆ.' ಸತ 4
We |
ಫೃತೇನ ನಾತಂ ಸಗುಡಾ ನಿಬಂಧೆಂ।
ನಿತ್ತಂ ಸಿತಾಢ್ಕಾ ವ:ಧುನಾ ಕಥೆಂ ಚ|
ನಾತಾಸ ಮುಗ್ರ ೦ ರುಬುಕೈಲವಿ-ಶ್ರಾ!
ಶುಂಠ್ಯಾ PS ಶನುಯೇತ್‌ ಗುಡೊಚೀ।
ಎಂದರೆ, "ಅಮೃತಬಳ್ಳಿ ಯನ್ನು ತುಪ್ಪದೊಡನೆ ತೆಗೆದುಕೊಂಡರೆ ವಾತವನ್ನೂ. ಚ
ದೊಡನೆ ಮಲಬಗ್ಚತೆಯನ್ನೂ ; 'ಲ್ಲುಸಕ್ಕರೆಯೊಡನೆ ನಿತ್ತವನ್ನೂ ,.'ಜೇನಿ-
ನೊಡನೆ ಕಫನನ್ನೂ, ಔಡಲು FAP: ನಾತರಕ್ತವನ್ನೂ, ಶುಂಠಿಯೊಡನೆ:
ಆನುವಾತನನ್ನೂ (ಸಂಧಿವಾತ) ಪರಿಹರಿಸುವುದು? ಹೀಗೆ. ಔಷಧಕ್ಕಾಗಿ:
ಅಮೃತಬಳ್ಳಿಯ ಎಲೈ, ಕಾಂಡ, ಬೇರು, ಎಲ್ಲವನ್ನೂ ಉಪಯೋಗಿಸಬಹುದು,
ಅನ್ಫುತಸತ್ವ:
ದಕ್ಕೆ, ಅನ್ನುತಬಳ್ಳಿ, ಸಕ್ಕರೆ' ಎಂದೂ ಕೆಲವು ಛಜಿಗಳಲ್ಲಿ ಕರೆಯುವ .
ವಾಡಿಕೆಯಿದೆ, ಆದನ್ನು ತಯಾರಿಸುವ 'ಶ್ರೆನುಃ ಅನ್ನುತಬಳ್ಳಿಯನ್ನು.ಸಂಜ
ಡಹ”
ಅನ್ಳುತಬಳ್ಳಿ ೧೬೩

ತುಂಡುಗಳಾಗಿ ಕೊಚ್ಚೆ ಚನ್ನಾಗಿ ಜಜ್ಜಿ ನಾಲ್ಕು ಪಟ್ಟು ನೀರು ಹಾಕಿ ಕಿವುಚಿ


ಹತ್ತು ದಿನ ಬಿಡಬೇಕು. ದಿನಾಲು ಚನ್ನಾಗಿ ಕದಡಿ ಬಿಡಬೇಕು ಕೊನೆಯ
ನ ಅದನ್ನು ಗಾಳಿಸಬೇಕು. ಆ ನೀರನ್ನು ಒಂದು ದಿನವಿಟ್ಟಿ, ಮರುದಿನ
ಮೇಲಿನ ತಿಳಿಯನ್ನೇ ಬಗ್ಗಿಸಿದಕೆ ಪಾತ್ರೆಯ ತಳದಲ್ಲಿ ಪುಡಿ ನಿಂತಿರುತ್ತದೆ.
ಅದೇ ಅಮೃ ತಸತ್ವ. ಆ ಪುಡಿಯನ್ನು ಪುನಃ ಸ್ವಲ್ಪ ನೀರಿನಲ್ಲಿ ಳದಡಿ ಇಟ್ಟು,
ಮರುದಿನ ತಿಳಿಯನ್ನು ಚಲ್ಲಿಪುಡಿಯನ್ನು ಸಂಗ್ರಹಿಸಬೇಕು. ಹೀಗೆ ೨-೩ ದಿನ
ಮಾಡಿದೆಕೆ ಪಿಯು ಚನ್ನಾಗಿ ಬೆಳ್ಳೆಗಾಗುವುದು. ಅದನ್ನು ಚನ್ನಾಗಿ ಬಿಸಿಲಿ
ನಲ್ಲಿ ಒಣಗಿಸಿ ಸೀಸೆಯಲ್ಲಿ “ತಿಗಿದಿಟ್ಟುಕೊಳ್ಳಿಬೇಕು.
ಅನಮೃತಸತ್ವದ ಉಪಯೋಗ:
೧) ಯಾವುದೇ ಜಾತಿಯ ಜ್ವರ ಕೆಮ್ಮು ಕಫಗಳಿದ್ದರೂ, ಈ ಸತ್ವ
ವನ್ನು ೨ರಿಂದ ೫ ಗುಂಜಿಯವರೆಗೆ, ದಿನಾಲು ೨ -೩ ಸಲ ಜೇನಿನಲ್ಲಿ ನೆಕ್ಕ
ಬಹುದು. ಬಿಸಿನೀರಿನಲ್ಲಿ ಕರಗಿಸಿ ಕುಡಿಯಬಹುದು.
೨) ಉಗ್ರವಾದ ಜ್ವರಗಳಲ್ಲಿ ಈ ಸತ್ವದ ೧೦ ಗುಂಜಿಯನ್ನು ೧ ಬಟ್ಟಲು
ಬಿಸಿನೀರಿನಲ್ಲಿ ಕರಗಿಸಿ, ಗಂಟಿಗೊನ್ಸ ೨-೨ ಚಮಚ ಕುಡಿಯುತ್ತ ತೋಟ
ಬೆವರು ಮೂತ್ರ ಮಲಗಳು ಸರಿಯಾಗಿ ಹೋಗಿ ಜ್ವರವು ಇಳಿಯುವುದು;
ಉಗ್ರ ಜ್ವರಗಳು ಸೌಮ್ಯವಾಗುವುವು.
ಜಯಾಳ:
೧) ಅಮೃತಬಳ್ಳಿಯ ರಸ ೧ ಚನುಚ, ಜೇನು೨ ಚಮಚ, ಹಿಪ್ಪಲಿಪುಡಿ
೧ ಗುಂಜಿ ಸೇರಿಸಿ ಕುಡಿದರೆ ಮೂತ್ರ ಸಂಬಂಧದ ತೊಂದರೆಗಳು" ಗುಣ
ವಾಗುವುವು.
೨) ಇದರ ೪ ಚನುಚ ರಸವನ್ನು ದಿನಾಲು ಬೆಳಗ್ಗೆ ಮತ್ತು ಸಂಜೆ ಕುಡಿ
ದರೆ ರಕ್ತದೋಷ, ಹಳೆಯ ಅಸ್ತಿಜ್ಜರ. (ಒಳಜ್ವರ), ಯಕ್ಕೆತ್‌ (ಲಿನರ್‌)
್ಲೀಹರೋಗಗಳು ಗುಣವಾಗುವುವು-
೩) ಈ ಬಳ್ಳಿಯ ರಸ ೨ ಚಮಚ ಹಿಪ್ಸಲಿಪುಡಿ ೧ ಗುಂಜಿ, ಜೀರಿಗೆಪುಡಿ
ಗಿ ಗುಂಜಿ, ಜೀನು ೧ ಚಮಚ, ಇವುಗಳನ್ನು ಸೇರಿಸಿ ದಿನಾಲು ಬೆಳಗ್ಗೆ ಬರಿ
ಹೊಟ್ಟಿಯಲ್ಲಿ ನೆಕ್ಕಿದರೆ ಅಗ್ನಿಮಾಂದ್ಯ, ಅಜೀರ್ಣವ: ಯು ಗುಣನಾಗುವುವು.
ಆ "ಈ ಬಳ್ಳಿಯ ರಸ ೨ ಚಮಚ ಮತ್ತು ಜೇನು ೧ ಚಮಚ ಸೇರಿಸಿ
ಅದರಲ್ಲಿ ಸೊಗನೇಬೇರನ್ನು (ಸುಗಂಧಿ ಬೇರು) ತೇಯ್ದು ದಿನಾಲು ೨-೩ ಸಲ
ನೆಕ್ಕಿದರೆ ಚರ್ಮರೋಗಗಳು ಗುಣವಾಗುವುವು,
2
ಬಿಲ್ಪತ್ರೆ
ಸಂಸ್ಕೃತದಲ್ಲಿ ಇದಕ್ಕೆ "ಬಿಲ್ಪ' ಎಂದು ಹೆಸರಿಸೆ. ಭಾರತದ ಸಂಸ್ಕುತಿ
ಯಲ್ಲಿ ಅನೇಕ ನನಸ್ಪತಿಗಳು ಹೋಮ, ಹವನ, ಜನಾದಿ ಧಾರ್ಮಿಕಕಾರ್ಯ
ಗಳಲ್ಲಿ ಉಪಯೋಗಿಸಲ್ಪಡುತ್ತವೆ. ಅವುಗಳ ಆರಾಧನೆಯಿಂದ ಪುಣ್ಯವೂ
ದೇವತಾ ಪ್ರೀತಿಯೂ ಉಂಟಾಗುತ್ತದೆಂಬ ಭಾವನೆಯ ಜೊತೆಗೆ, ಆ ವನಸ್ಪತಿ
ಗಳುದಢತೆಯೂಅನೇಕಭಾರತೀಯಂದ್ಲ ರೋಗಗಳಲ್ಲಿ
ರುಸ್ತರವಾದಿ ಪುರಾತನ ಅದ್ಭುತ ಗುಣಕಾರಿ 3
ಕಾಲದಿಂದಲೂ ಇದೆ. ಅಂತಹ ನನ
ಸ್ಥುತಗಳಕ್ಷ `ಬಿಲ್ತಕ್ಕೆ ವಶಿಷ್ಟ ಸ್ಥಾನವಿದೆ. |
_—ಾಯೊಕ್ಸಭಾಗೆನ ಬಿಲ್ಬತ್ರೆಯ ಮರೆವು ಭಾರತದ ಎಳ್ಲೆಹೆಗಳ
ಲ್ಲಿಯೂ ಬೆಳೆಯುವುದರಿಂದ ಅದು ಎಲ್ಲರಿಗೂ ಪರಿಚಿತವಾಗಿದೆ. ಬಿಲ್ಪದ ಎಲೆ,
ಇಯ, ಬೇರು, ಈ ಮೂರು ಅಂಗಗಳನ್ನೂ ಔಷಧಕ್ಕಾಗಿ ವಿಶೇಷವಾಗಿ
ಬಳಸುತ್ತಾರೆ. ಎಲೆಗಳನ್ನು ಅರೆದು ಮುದ್ದೆ ಮಾಡಿ, ಇಲ್ಲನೆ ರಸ ತೆಗೆದು,
ಇಲ್ಲನೆ ಒಣಗಿಸಿ ಪುಡಿ ಮಾಡಿ ಉಪಯೋಗಿಸಲಾಗುತ್ತದೆ. ಬೇರನ್ನು ಪುಡಿ
ಮಾಡಿ, ಇಲ್ಲನೆ ತೇಯ್ದು ಪ್ರಯೋಗಿಸಲಾಗುತ್ತದೆ. ಕಾಯಿಯ ಒಳಗಿನ
ತಿರುಳನ್ನು ಒಣಗಿಸಿ ಪುಡಿ ಮಾಡಿ, ಇಲ್ಲವೆ ಕಷಾಯ ಮಾಡಿ ಉಪಯೋಗಿಸ
ಲಾಗುತ್ತದೆ.
ಗುಣಗಳು: ಆಯುರ್ನೇದ ನಿಘಂಟುಗಳಲ್ಲಿ ವಿಶೇಷವಾಗಿ ಬಿಲ್ವ ಫಲದ
ಗುಣಗಳನ್ನೇ ವರ್ಣಿಸಲಾಗಿದೆ. ಅದರಿಂದ ಎಲೆ ಮತ್ತು ಬೇರುಗಳಲ್ಲಿಯೂ
ಅವೇ ಗುಣಗಳಿನೆಯೆಂದು ತಿಳಿಯಬೇಕು.
ಧನ್ವಂತರಿ ಫಿಘಂಟಿನಲ್ಲಿ ಹೀಗೆ ಹೇಳಿದೆ;
ಬಿಲ್ಲನುೂಲಂ ತ್ರಿದೋಸಫ್ನಂ ಛರ್ದಿಫ್ಲುಂ ಮಧುರಂ ಅಘು|
ಬಿಲ್ವಸ್ಯ ಚ ಫಲಂ ಚಾನ್ನುಂ ಸಗ್ಗ ಸಂಗ್ರಾಹಿದೀಪನಂ!

ಎಂದಕ, "ಬಿಲ್ವದ ಬೇರು ತ್ರಿಜೋಷಹರ, ಮಧುರರಸದ ಗುಣ (ಶಾಮಕ


ಗುಣ)ಉಳ್ಳಿದಾಗಿದೆ. ಸುಲಭ ಜೀಣಣ್ಯವೂ ಆಗಿದೆ. ಬಿಲ್ವದ ಅಪಕ್ಟ ಫಲವು
ಸ್ಪಿಗ್ನ, ಸ್ರಾನಸ್ತಂಭಕ, ಮತ್ತು ಅಗ್ನಿದೀಪಕವಾಗಿದೆ.?
ಅದ್ದರಿಂದ ಬಿಲ್ಬನನ್ನು ನಾತ್ರ ಸಿತ್ವ, ಕಫಗಳಲ್ಲಿ ಯಾವುದರ ದೋಷ
ಬಿಲ್ಬತ್ರೆ ೧೯

ಕಾದರೂ ಔನಧನೆಂದು ಉಪಯೋಗಿಸಬಹುದು. ಆದಕೆ ಬಲ್ಕಫಲನನ್ನು,


“ಭ್ಲಾರ್ಷನಶಡುನ ತೊದಲೇ (ತೋರಗಾಯಿಯಾಗಿಸುವಾಗಲೆ
ಔಷಧಕ್ಕೆ ಬಳಸಬೇಕು. ಪೂರ್ಣ ಬಲಿತ (ಸಕ್ತ) ಫಲವು, "ನಿದಾಹಿ ವಿಷ್ಟೆಂಭ
ಕರಂ' ಎಂದು ಧನ್ವಂತರಿ ಹೇಳುತ್ತದೆ.
ಮದನಪಾಲ ನಿಘಂಟು ಬಿಲ್ವವನ್ನು, "ಕೃದ್ಯ', ಎಂದರೆ ಹೃದಯಕ್ಕೆ
ಬಲಕರನೆಂದೂ ಹ್ನದ್ರೋಗಶಾಮಕನೆಂದೂ ಹೇಳುಕ nf ಗ್‌
ಸ್ರಾತತ್ತಾಧರಾನನುತೂಂಸ್ಮೀ ಬಿವೃಪೇಸ ಎಂದೊ ಮಡಕೆ
ಪಾಲ ನಿಘಂಟು ಹೇಳುತ್ತದೆ. ಎಂದರೆ, "ಬಿಲ್ವನನ್ನೂ ಬಿಲ್ಪಫಲದ ತಿರುಳನ್ನೂ
(ಜೀಜ ತೆಗೆದೊಗೆದು) ಹಳೆಯ ಭೇದಿರೋಗಕೂ: ಕಫ ವಾತ ದೋಷಜ: ನ್ಯವಾದ
ಅಜೀರ್ಣದ ನೋವಿಗೂ ಗುಣಕರವಾಗಿ ಉಪಯೋಗಿಸಬಹುದು.'
ಬಿಲ್ಪದ ಹಂಣಿನ ಬೀಜಗಳಿಂದ ಒಂದು ಎಣ್ಣೆಯನ್ನು ತೆಗೆಯುತ್ತಾರೆ,
ಆದು ಭೇದಿ ಮಾಡಿಸುವ ಗುಣವಳೈದ್ದಾಗಿನೆ, ಆದ್ದರಿಂದ ಬಿಲ್ಲಫಲನನ್ನು
ಭೇದಿರೋಗದ ಶಮನಕ್ಕಾಗಿ ಪ್ರಯೋಗಿಸುವಾಗೆ ಆದರ ಬೀಜವನ್ನು ತೆಗೆದೊಗೆಯ
ಬೇಕೆಂದು ಅನುಭವಿ ವೈದ್ಯರು ಅಭಿಪ್ಪಾಯಪಡುತ್ತಾ ರೆ.
ಬಿಲ್ಪನ್ಮಕ್ಷದ ಬೇರಿನ ಮತ್ತು ಮರದ ನಡುವಿನ ತಿಸಿಳಿನ ಬಸ (ಬೂದಿ)
ದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿ ಯಂ. ಲೋಹ, ರಂಜಕ, ಸಿಲಿಕಾ
ಗಳು ಇರುವುನೆಂದು ವಿಶ್ಲೇಷಣದಿಂದ ಕಂಡುಬಂದಿದೆ. ಆದ್ದರಿಂದ ಈ ಭಸ್ಮವನ್ನು
ಅಜೀರ್ಣ, ಗುಲ್ಮ (ಹೊಟ್ಟಿ ಯೊಳಗಿನ ಗಂಟು), ಮತ್ತು ಯಕೃತ್‌ (ಲಿನರ್‌)
ಮಾಂದ್ಯದಲ್ಲಿ ಪ್ರಯೋಗಿಸಿದರೆ ಗುಣಕರನಾಗಿರುವುದೆಂದು ಬಲ್ಲ ವೈದ್ಯರು
ಹೇಳುತ್ತಾರೆ.

ಬಿಲದ ಕೆಲವು ಉಪಯೋಗಗಳು:


೧) ಬಿಲ್ಬತ್ರೆಯ ರಸವು ಅನೇಕ ಪ್ರಕಾರದ ಮೇಹ (ಮೂತ್ರಾಂಗ)
ಕೋಗಗಳಲ್ಲಿಯೂ, ಹೆಂಗಸರ ಮುಟ್ಟಿನ ನೋವು, ಬಿಳಿಸ್ರಾವ, ಅತಿಯಾದ
ಮುಟ್ಟಿನ ಸ್ರಾವಗಳಲ್ಲಿಯೂ ಒಳ್ಳೆಯ ಗುಣಕಾರಿಯಾಗಿದೆ. ಅದಕ್ಕಾಗಿ ದಿನಾಲು
ಮೂರು ಸಲ ಬರಿಹೊಟ್ಟಿ ಯಲ್ಲಿ, ೨ರಿಂದ ೪ ಚನುಚ ರಸವನ್ನು, ೪ ಚಮಚ
ಹಾಲಿನೊಡನೆ ಕುಡಿಯಬೇಕು.
೨) ದಿನಾಲು ಬೆಳೆಗ್ಗೆ ಮತ್ತು ಸಂಜೆ ಬಿಲ್ವದೆಲೆಯ ೮-೮ ಚಮಚ
ರಸನನ್ನು ಕುಡಿಯುವುದರಿಂದ ನುಧುಮೇಹ ರೋಗವನ್ನು ಜಯಿಸಿದವರು
ಅನೇಕರಿದ್ದಾರೆ,
pS
೨೦ ಉಪಯುಕ್ತ ಗಿಡನೂಲಿಕೆಗಳು

`ಓ) ಪೂರ್ಣವಾಗಿ ಬಲಿಯದ ಬಿಲ್ವಫಲದ ಬೀಜಗಳನ್ನು ತೆಗೆದು, ಮಿಕ್ಕ


ಭಾಗವನ್ನು (ಕಾಯಿಯ ತೊಗಟಿಯನ್ನು ಕೂಡ) ಚನ್ನಾಗಿ ಒಣಗಿಸಿ ನುಣ್ಣಗೆ.
ವಸ್ತ್ರಗಲಿತ ಪುಡಿಮಾಡಿ ಇರಿಸಿಕೊಂಡು, ಭೇದಿರೋಗ ಉಳ್ಳವರಿಗೆ ದಿನಾಲು
ಎಂಡು ಸಲ ಅರ್ಧ ಅರ್ಧ ಚಮಚದಷ್ಟನ್ನು ಬಿಸಿನೀರಿನಲ್ಲಿ ಕಲಸಿ ಕುಡಿಸ
ಬೇಕು.
೪) ಅಜೀರ್ಣಜನ್ಯವಾಂತಿ ಇಲ್ಲವೆ ಹೊಟ್ಟೆ ಹುಂಣಿನಿಂದಾಗುವ
ನೌಂತಿಗಳಿಗೆ ೨ ಚಮಚ ಬಿಲ್ಪತ್ರೆಯ ರಸ ಮತ್ತು ೧ಚನುಚ ಜೇನು ಬೆರಸಿ
೨-೩ ಸಲ ನೆಕ್ಕಿಸುವುದರಿಂದ ಗುಣವಾಗುವುದು.
೫) ಎರಡೂ ಸಲದ ಊಟಕ್ಕಿಂತ ಮುಂಚೆ ಬಿಲ್ಬದೆ ೧೦-೧೦ ಎಲೆ
ಗಳನ್ನು ಅಗಿದು ತಿನ್ನುವುದರಿಂದ ಮುಲಬದ್ಧತೆಯಲ್ಲಿ ಒಳ್ಳೆಯ ಗುಣ ಕೊಡು
ಕೈದು.
೬) ಬಿಲದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುವುದರಿಂದ ಕಂರು
ಗೆಳು ಬೇಗ ಹಂಣಾಗಿ 'ಓಡೆಯುವುವು. ಉರಿಯುವ ಗುಳ್ಳೆಗಳಿಗೆ
ಬೆನ್ನು ಹಾಲಿನಲ್ಲಿ ತೇಯ್ದು ಲೇಪಿಸಬೇಕು.

ಸತ್ಯ ೫೫%
ಎಕ್ಕದಗಿಡ
ಕೆಮ್ಮು, ಕಫ್ಕ ಉಬ್ಬಸ, ಜ್ವರ ಮೊದಲಾದ ರೋಗಗಳಿಗೆ ಎಕ್ಕದ ಗಿಡದ
ಬೇರು ಸಿಪ) ಮೊದಲಾದ ಭಾಗಗಳು ರಾಮಬಾಣದಂತಹೆ ಚಿಕಿತ್ಸೆಯನ್ನು
ನೀಡುತ್ತವೆ.
ಎಕ್ಕದ ಗಿಡಕ್ಕೆ ಉತ್ತರ ಕರ್ನಾಟಕದಲ್ಲಿ ಎಕ್ಕಿ ಎಂದೂ, ದಕ್ಷಿಣ ಕನ್ನಡದಲ್ಲಿ
ಎಕ್ಕಮಾಲೆ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಅದಕ್ಕೆ "ಅರ್ಕ' ಎನ್ನು
ತ್ತಾರೆ. |
"ಅರ್ಕ' ಎಂದರೆ ಸೂರ್ಯನೆಂದು ಅರ್ಥವಿದ್ದು, ಎಕ್ಕದ ಎಲೆಗಳನ್ನು
ಸೂರ್ಯೋಪಾಸನಾ ಪೂಜೆಯಲ್ಲಿ ಉಪಯೋಗಿಸುತ್ತಾರೆ. ಭಾರತೀಯ ತಂತ್ರ
ಗಳಲ್ಲಿ ಸೂರ್ಯನು ತೇಜಸ್ಸು ಬುದ್ಧಿಗಳನ್ನು ಆಳುವ ಅಧಿದೇನತೆ, ಗಾಯತ್ರಿ
ಮಂತ್ರವು, ಬುದ್ಧಿಯನ್ನು ಪ್ರಚೋದಿಸುವಂತೆ ಸೂರ್ಯನನ್ನು ಪ್ರಾರ್ಥಿಸುತ್ತದೆ.
ಎಕ್ಕದ ಅಂಗಾಂಗಗಳು ತನು ಮನಗಳಲ್ಲಿ ತೇಜಸ್ಸನ್ನು ಪ್ರಜ್ವಲಿಸುವ ಗುಣವುಳ್ಳ
ವಾದ್ದರಿಂದಲೇ ಆ ಗಿಡಕ್ಕೆ ಸೂರ್ಯನ ಹೆಸರನ್ಸಿಟ್ಟಿರಬೇಕೆಂದು ತೋರುತ್ತದೆ. ಸ
ಔಷಧಕ್ಕಾಗಿ ಎಕ್ಕದ ಬೇರಿನ ಸಿಪ್ಪೆಯನ್ನು ಹೆಚ್ಚಾಗಿ ಉಪಯೋಗಿಸು
ತ್ತಾರೆ. ಎಕ್ಕದ ಎಲೆಯನ್ನು ಕಿತ್ತಿದರೆ ಗಿಡದಿಂದ ಜಿನುಗುವ ಹಾಲು ಸಹ
ಔಷಧಕ್ಕೆ ಉಪಯುಕ್ತವಾಗಿದೆ. ಒಣಗಿದ ಎಲೆಗಳ ಅಥವಾ ಹೂವುಗಳ ಪುಡಿ
ಯನ್ನು ದೊಡ್ಡವರಿಗೆ ೨ರಿಂದ ೫ ಗುಂಜಿವರೆಗೆ ಕೊಡಬಹುದು. ಎಕ್ಕಡ
ಹಾಲನ್ನು ೫ರಿಂದ ೧೦ ಹನಿಗಳನರೆಗೆ ಕೊಡಬಹುದು. ಎಕ್ಟವು
ಕೋಣಚಚಿಕಿತ್ಸೆಯಲ್ಲಿ ವಿಶಾಲವಾದ ಕ್ಷೇತ್ರವನ್ನು ಪಡೆದಿದೆ. ಇಲ್ಲಿ ಅದರ
ಪ್ರಮುಖವಾದ ಕಲವು ಉಸಯೋಗಗಳನ್ನು ಮಾತ್ರ ಬರೆಯಲಾಗಿದೆ.
೧) ಕೆಮ್ಮಿಗೆ; ಕಫವು ವಿಶೇಷವಾಗಿರುವ ಕೆಮ್ಮಿಗೆ, ಬೇರಿನ ಸ
ಜಿನುಗಾದ ಪುಡಿಯನ್ನು ಜೇನಿನಲ್ಲಿ ಕಲಸಿ ನೆಕ್ಕಬೇಕು. ಮಕ್ಕಳ ಕಫವಿಕಾರ
ಗಳಲ್ಲಿಯೂ ಇದು ಉತ್ತಮ ಗುಣಕಾರಿ. ಕಫಯುಕ್ತವಾದ ಕೆಮ್ಮಿಗೆ ಎಕ್ಕದ
ಹಾಲನ್ನು ಜೇನಿನಲ್ಲಿ ಅಥವಾ ಸಕ್ಕರೆಯಲ್ಲಿ ಕಲಸಿ ಕೊಡಬೇಕು.
೨) ಉಬ್ಬಸಕ್ಕೆ: ಕಫವು ಹೆಚ್ಚಾಗಿರುವ ಉಬ್ಬಸದಲ್ಲಿ (ಅಸ್ಫಮಾದಲ್ಲಿ) |
ಎಸ್ಸವು ಸುಪ್ರಸಿದ್ಧವಾದ ಔಷಧ. ಅದರ ಬೇರಿನ ಪುಡಿ ೪ ಗುಂಜಿ ಮತ್ತು
9.9 ಉಸಪಯುಕೆ ಎಪಿ ಗಿಡಮೂಲಿಕೆಗಳು
ed

ಜೀಷ ಮದುವಿನ ಪುಡಿ೪ಗುಂಜಿ ಸೇರಿಸಿ ಜೇನುತುಪ್ಪದಲ್ಲಿ ದಿನಾಲು ಮೂರು


| ದರೆ ಒಂದೆರಡು ವಾರಗಳಲ್ಲಿ ಉತ್ತಮ ಗೂ ಸಿಗುತ್ತದೆ.
ಫೆಸಡಿಸೆಚ್ಟ 1ಎತ್ಕಿಅದು ಸುಲಭವಾಗಿ ಹೊರಗೆ ಬಾರದಿರುವ
ದಲ್ಲಿ, ವಾ ಶ್ವಾಸನಲಿಕೆಯಲ್ಲಿ ಸೂಕ್ಷ್ಮವಾದ ಬಾವು ಇರುವುದರಿಂದ
ಉಸಿಉಟಕ್ಕೆ ಕೊಂದರೆಯಾಗುತ್ತಿ ರುವ ಉಬ್ಯ ಸದಲ್ಲಿ, ಬೇರಿನ ಪುಡಿಯನ್ನು
ಬಟ್ಟೆಯಲ್ಲಿ ಸೋಸಿದ ಮೊಸರಿನಲ್ಲಿ ಜೇಷ್ಠೆಮಧುವಿನ ಪುಡಿಯನ್ನು ಸೇರಿಸಿ ಕೊಡ
ಬೇಕು. ಈ ಯೋಗವನ್ನು ಮೆಯ ರಾತ್ರಿ ಉಪವಾ 'ಸವಿದ್ದು ಎಚ
ಹುಣ್ಣಿವೆ
ರಾಗಿದ್ದು, ಮಧ್ಯರಾತ್ರಿ ಕಳೆದ ನಂತತರ ಸೇವಿಸಲು ಕೊಡುವ ಪದತಿಯನನ್ಲಿ
ಕೆಲವರು ಇಟ್ಟು ಕೊಂಡಿದ್ದಾರೆ, ಹಾಗೆ ಒಂದೇ ದಿವಸ ಕೊಟ್ಟು ಮೂರು ವಾರ
ಪಥ್ಯ ಮಾಡಿಸಿ ಉಬ್ಬಸವನ್ನು ಪೂರ್ಣವಾಗಿ Rbk ಉದಾಹರಣೆ
ಗಳೆಷ್ಟೋ ಇವೆ.
ಇ) ಉಬ್ಬಸಕ್ಕೆ ಬೀಡಿ: ಕಫವಿರುವ ಉಬ್ಬಸದಲ್ಲಿ,ಎಲೆಯ ಅಥವಾ
ಹೂಗಳ ಪುಡಿಯನ್ನು ಬೀಡಿ ಕಟ್ಟ ಸೇದುವುದರಿಂದ, ತಾತ್ಕಾಲಿ
ಲಿಕವಾಗಿ ಉಬ್ಬಸದ
ಸೆಳವು ಕಡಿಮೆಯಾಗುವುದು.
೪) ಜ್ವರಕ್ಕೆ: ಚಳಿಜ್ವರದಲ್ಲಿ (ಮಲೇರಿಯ)ಜ್ವರದ ಸೆಳವು ಪ್ರಾರಂಭ
ವಾಗುವ ಟಿ ಗುಟೆಮಣಕ ಎಕ್ಕದ ಎರಡು ಹೂಗಳನ್ನು ಅಥವಾ ಚಿಗುರೆಲೆ
ಗಳನ್ನು ವೀಳ್ಳಔಲೆಯಲ್ಲಿ ಮಡಚಿ ಸೇವಿಸಿ ಚಿಸಿನೀರನ್ನು ಕುಡಿಯಬೇಕು. ಗುರು
ವರ್ಕ ಡಕ ತಾರಾನಾಥರಳಯರು ತಮ್ಮ “ಪ್ರೀಮಾಯತನ'ದಲ್ಲಿ ಈ ಚಿಕಿತ್ಸೆ
ಯನ್ನು ಸಾವಿರಾರು ರೋಗಿಗಳಿಗೆ ಕೊಡುತ್ತಿದ್ದರು.
ಕಿವಿನೋವಿಗೆ ಸೋರುತ್ತಿದ್ದರೆ; ಎಕ್ಕದ, ಹೆಂಣಾದ ಎಲೆಯನ್ನು
ಕೆಂಡದ ಮೇಲೆ ಕಾಯಿಸಿ ಜಜ್ಜಿ ತೆಗೆದ: ೧೫ ಹನಿ ರಸವನ್ನು ಕಿವಿಯಲ್ಲಿ ಹಾಕ
ಬೇಕು.
ಬಾವು ನೋವುಗಳಿಗೆ ಕಾವು: ಎಕ್ಕದ ಎಲೆಗಳಿಗೆ ಸಾಸಿವೆ. ಎಂಣೆ
ಯನ್ನು ಲೇಸಿಸಿ ತುಂಡು ತುಂಡಾಗಿ ಕತ್ತರಿಸಿ ಒಂದು ಬಟ್ಟಿಯಲ್ಲಿ ಆ ತುಂಡು
ಗಳನ್ನು ಕಟ್ಟಿ ಆ ಗಂಟನ್ನು ಕೆಂಡಕ್ಕೆ ಕಾಯಿಸಿ ಸಡಿಸಾತ್ಯ "ನೆಟ್ಟು ಬಿದ್ದ
ಬಾವು. ಮೂಲವ್ಯಾಧಿಯ ಸಕ ಬಾವುಗಳಿಗೆ ಕಾವು ಕೊಡಬೇಕು. .
ಆನೆಕಾಲು ರೋಗಕ್ಕೆ; ಅನ್ನದ ಮೇಲಿನ ಗಂಜಿಯನ್ನು ಒಂದು ದಿನ
ಇಟ್ಟು ಹುಳಿಯಾದ ಮೇಲೆ ಅದರಲ್ಲಿ ಎಕ್ಕದ ಬೇರಿನ ತೊಗಟಿಯನ್ನು ತೇಯ್ದು,
ಅನೆಕಾಲಿಗೆ ದಪ್ಪವಾಗಿ ಲೇಪ ಹಾ. ಹೊಟ್ಟಿಗೂ, ತೇಯ್ದ ಆ ಗಂಧ
ವನ್ನು ಅರ್ಧಮಾಸೆಯಸ್ವ ನ್ನು ನುಂಗಿ ಬಿಸಿನೀರು ುಡಯೇಕ್ನು ಆದೇ ಗಂಧ್ಯ
ಎಕ್ಟದ ಗಿಡ ೨೩

ವನ್ನು ಅಂಡವೃದ್ಧಿ ಜಲೋದರಗಳಿಗೂ ಲೇಪಿಸಬಹುದು.


ಬಿಳುಪು "(ತೊನುಸ) :ಗೋಮೂತ್ರದಲ್ಲಿ ಎಕ್ಸದ ಮತ್ತು ಆರಿಸಿನದ
ಬೇರುಗಳನ್ನು ಒಟ್ಟಾಗಿ ತೇಯ್ದು, ಬಿಳುಪಾಗಿರುವ ಭಾಗಕ್ಕೆ ಎರಡು ಮೂರು
ವಾರಗಳ ವಕೆಗೆ ಲೇಪಿಸಿದರೆ, ಆ ಭಾಗಕ್ಕೆ ಸಹಜ ಚರ್ಮದ ಬಂಣ ಬರುತ್ತದೆ.
ಯಕೃತ್‌ ಮಾಂದ್ಯಕ್ಕ (ಲಿವರ್‌): ಎಕ್ಕದ ಎಲೆಗಳನ್ನು ಚನ್ನಾಗಿ
ಸುಟ್ಟು ಅದರ ಬೂದಿಯನ್ನು ಚಿಕ್ಕ ಮಕ್ಕಳಿಗೆ ಬಂದ ಗುಂಜಿಯನ್ಟನ್ನು
ಜಲು ಬೆಳಗ್ಗೆ ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಿದರೆ, ಯಕೃತ್ತು ಸಂಗ
ವ ಮಾಡದೆ. ಕಂಟಾಗಿರುವ ರೋಗಗಳಲ್ಲಿ ಒಳ್ಳೆಯ ಗುಣಕಾರಿಯಾಗುತ್ತದೆ.
ಅಪಸ್ಮಾರಕ್ಕೆ (ಮಲರೋಗೆ): ತಮೋಗುಣ, ಜಡತೆ, ಆತಿನಿದ್ರೆ
ಇಂತೂ ಬುದ್ಧಿ ಮಾಂದ್ಯಗಳಿಂದ ಕೂಡಿದ ಕಫಶ್ರಧಾನವಾದ ಆಪಸ್ಮಾ!ರದ
ನ್ಮಾದದಲ್ಲಿ,"ಮೀಲೆ ಹೇಳಿದ ಎಕ್ಸದೆಲೆಯ ಒೂದಿಯು ಗುಣಕಾರಿಯಾಗಿದೆ.
"ಮುಟ್ಟು ನೋವಿಗೆ: ಗರ್ಭಾಶಯದ ಮುಖದ ದೋಷವಾವುದೂ
ಇಲ್ಲಿ ಇರುವ ಮುಟ್ಟು ನೋವಿಗೆ ಎಕ್ಕದ ಚಿಗುರೆಲೆಗಳು ಒಳ್ಳೇ ಗುಣಕರ
ವಾಗಿನೆ, ಮುಟ್ಟಿನ ದಿನದ ಒಂದು ವ:ರ ಮೊದಲು, ಮೂರು ದಿನ, ಬೆಳಗ್ಗೆ
ಎಕ್ಸದ ಮೂರು ಚಿಗುರೆಲೆಗಳನ್ನು ವೀಳ್ಯದೆಲೆಯಲ್ಲಿ ಇಟ್ಟು ತಿಂದು, ಬಿಸಿನೀರನ್ನು
ಸ್ವಲ್ಪ ಕುಡಿಯಬೇಕು. ಮುಟ್ಟಿನ ಸ್ರಾವವು ಹೆಚ್ಚುಗಿ ಆಗುತ್ತಿರುವವರು ಈ
ಉಪಾಯವನ್ನು ಮಾಡಬಾರದು! ಗಟ್ಟಿಯಾದ, ದುರ್ವಾಸನೆಯುಳ್ಳೆ ಬಿಳಿಸೆರಗಿನ
ಕೋಗಿಗಳು ಅದನ್ನು ಸೇವಿಸಬಹುದು.
ಎಕ್ಕದ ಪ್ರಯೋಗಗಳನ್ನು ಮಾಡುವನರು ಕೆಳಗಿನ ಈ ಮಾತುಗಳನ್ನು
ಗಮನಿಸಬೇಕು:
೧) ಎಕ್ಕದ ಗಿಡವು ಸಾಧ್ಯವಾದಷ್ಟು ಹಳೆಯದಾಗಿದ್ದರೆ ಒಳಿತು.
೨) ಬೇರನ್ನು ಉಪಯೋಗಿಸುವುದಾದರೆ ಅದರ ತೊಗಟೆಯನ್ನು ಉಪ
ಛೋಗಿಸಬೇಕು.
೩) ಬೇರನ್ನು ಬೆಳೆದಿಂಗಳಿನ ದಿನಗಳಲ್ಲಿ ಕೀಳಬೇಕು. ನೆರಳಿನಲ್ಲಿ ಒಂದು
ತಿಂಗಳು ಚನ್ನಾಗಿ ಒಣಗಿಸಿದ ನಂತಂವೇ ಆದಂ ತೊಗಟಿಯನ್ನು ತೆಗೆದುಕೊಳ್ಳ
ಬೇಕು. ತೊಗಟೆಯ ಹೊರನೈಯನ್ನು ಚನ್ನಾಗಿ ಗೀರಿ ಜೊಕ್ಕಟಗೊಳಿಸಬೇಕು.
೪) ಪಿತ್ತನಿಕಾರವುಳ್ಳನರಿಗೆ, ಮೈ ಕೈ ಕಂಣುರಿಯಿರುವನರಿಗೆ ಎಕ್ಕವನ್ನು
ಕೊಡಬಾರನು,
*x
ಜಳ ಮಲ
ಭಾರತದ ಸಂಸ್ಕೃತಿಯ ಹೆಬ್ಬ ಹುಣ್ಣಿಮೆಯ ಕಾಲದಲ್ಲಿ. ಬೇರೆ ಬೇರೆ
ದೇನದೇವತೆಗಳ ಆರಾಧನೆ ಅಲಂಕಾರಗಳು ನಡೆಯುತ್ತವೆ. ಆ ಪರ್ವದಿನಗಳಲ್ಲಿ
ದೇವದೇನತೆಗಳನ್ನು ಸಿಂಗರಿಸಲ್ಕು ಇಲ್ಲವೇ ತಿಂಡಿ ತಿನಿಸುಗಳನ್ನು ಮಾಡಲು,
ವಿಶಿಸ್ಟ್ರ ಕಾಳು ಪಲ್ಲೆ ಸೊಪ್ಪು ಹಣ್ಣು ಕಾಯಿಗನನ್ನೀ ಬಳಸುವ ಸಂಪ್ರದಾಯ
ವಿಜೆ. ಆ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಆ ವಸ್ತುಗಳು,
ಆಯಾ ಹಬ್ಬಗಳು ಬರುವ ಖುತುಗಳಲ್ಲಿ ಉತ್ಪತ್ತಿಯಾಗುವ ರೋಗಗಳಿಗೆ ಚಷಧ
ವಾಗಿಯೂ ಉಪಯುಕ್ತವಾಗಿರುವುದು ಕಂಡುಬರುವುದು. ಕಮಲವು ಅಂತಹ
ವಸ್ತುಗಳಲ್ಲಿ ಒಂದು.
ಕಮಲವನ್ನು ಗಣಪತಿಯ ಹಬ್ಬದಲ್ಲಿ, ಅವನನ್ನು ಸಿಂಗರಿಸಲು, ವಿಶೇಷ
ವಾಗಿ ಬಳಸುವರು, ಗಣಪತಿಯ ಹಬ್ಬವು ವರ್ಷಾಖುತುವಿನ ಕೊನೆಯ
ಮತ್ತು ಶರದ್‌ಯತುನವಿನ ಮೊದಲ ಕಾಲದಲ್ಲಿ ಬರುವುದು. ಆ ಕಾಲವು
ಆಯುರ್ವೇದದ ದೃಷ್ಟಿಯಿಂದ ವಾತದ (ನರಮಂಡಲದ) ಕೆರಳಿಕೆ ಮತ್ತು ಪಿತ್ತ
ವೃದ್ಧಿಯ ಕಾಲವಾಗಿದೆ. ಆದ್ದರಿಂದ ಆ ಕಾಲಕ್ಕೆ ಹುಟ್ಟುವ ರೋಗಗಳಿಗೂ
_ ವಾತಸಿತ್ರ ವೈಷಮ್ಯವೇ ಕಾರಣವಾಗಿರುತ್ತದೆ. ಮತ್ತೆ ಕಮಲವು ವಾತಪಿತ್ರಹರ
ಗುಣವುಳ್ಳೆದ್ದಾಗಿರುವುದರಿಂದ್ರ ಆ ರೋಗಗಳಿಗೆ ಉತ್ತಮ ಮದ್ದಾಗಿಯೂ
ಕೆಲಸ ಮಾಡುವುದು. ಆಯುರ್ನೇದದಲ್ಲಿ ಕಮಲದ ಗುಣಗಳನ್ನು ಹೀಗೆ
ವರ್ಣಿಸಿದ್ದಾರೆ:
"ಪುಂಡರೀಕಂ ಹಿಮಂ ತಿಕ್ಕಂ ಮಧುರಂ ಪಿತ್ತ ನಾಶನಂ!
ದಾಹಘ್ನಂ ಅಸ್ರಶೋಷಸ್ನುಂ ಪಿಪಾಸಾಭ್ರಮನಾಶನಂ।?
— ಧನ್ನಂತರೀ
ಎಂದರೆ, "ತಾನರೆಯು (ಕಮಲವು) ಗುಣಗಳಲ್ಲಿ ಕೆಂಪು ನುತ್ತು ಕಹಿ ಸಿಹಿ
ರಸ ಉಳ್ಳದ್ದಾದದ್ದ ರಿಂದ ಪಿತ್ತ, ಉರಿ, ರಕ್ತಸ್ರಾವ, ಸೊರಗುವಿಕೆ, ನೀರಡಿಕೆ,
ತಲೆತಿರುಗುನಿಕೆಗಳನ್ನು ಗುಣಪಡಿಸುತ್ತದೆ.
ಇವರೆಗಳಲ್ಲಿ ಕೆಂಪು, ನೀಲಿ, ಬಿಳಿ ಎಂದು ಕೆಲವು ಪ್ರಕಾರಗಳಿದ್ದರೂ,
ಎಲ್ಲದರ ಗುಣಗಳೂ ಒಂದೇ ಆಗಿದ್ದರೂ, ಬಿಳಿ ತಾನರೆಯೇ ಪೆಚ್ಚು ಗುಣ
ವುಳ್ಳದ್ದು. ಮದನಸಾಲ ನಿಘಂಟಿನಲ್ಲಿ, ಕಮಲವು "ಕಫಸಿತ್ತಜಿತ್‌? ಎಂದು
ಹೇಳಿದೆ. ಅನುಭನದಲ್ಲಿಯೂ ಅದು ಕಫನಿಕಾರಗಳಲ್ಲಿ ಗುಣಕರನೆಂದು ಕಂಡು
ಕಮಲ ಶಿ

ಬಂದಿದೆ. ಉದಾಹರೆಣೆಗೆ, ಉಬ್ಬಸ ಕ ೪) ರೋಗದಲ್ಲಿ ಕಮಲದ ನಾಳದ


ರಸವು ಉತ್ತಮ ಗುಣ ಕೊಟ್ಟಿದೆ. ಅಹಕ್ಕಾದ 'ಕೋಗಿಗೆ ಕಮಲದ
ನಾಳವನ್ನು ಜಜ್ಜಿ ತೆಗೆದ ರಸ ೪ ಚಮಚ, "ಮತ್ತು, ಜೇನುತುಪ್ಪ ೧ ಚಮ್‌ಚ
ಸೇರಿಸಿ ದಿನಾಲು.೨ ರಿಂದ ೪ ಸಲದನರೆಗೂ-ರಕೋಗದ ತೀವ್ರತೆಗನುಸರಿಸಿ-ಕೊಡ
ಬಹುದು. ಹಸಿ ಕಮಲನಾಳವು ಜನ ಸಿಗವಿರುವಾಗ, ಅದನ್ನು ನೆರಳಿ
ನಲ್ಲಿ ಒಣಗಿಸಿ ಪುಡಿಮಾಡಿಟ್ಟು ಕೊಂಡು, ನೀರಿನಲ್ಲಿ ಕುದಿಸಿ ಕಷಾಯವನ್ನಾಗಿ
ಕೊಡುವುದರಿಂದಲೂ ಕೆಮ್ಮು ಉಬ್ಬಸಗಳಲ್ಲಿ ಗುಣಕೊಡುವುದು.
ಧನ್ವಂತರೀ ನಿಘಂಟಿನಲ್ಲಿ ಹೇಳದಿರುವ ಕಮಲದ ಕೆಲವು ಮಹತ್ವದ ಗುಣ
ಗಳು ಇಡವ ನಿಘಂಟಿನಲ್ಲಿ ಹೇಳಿದೆ:
"ಕಮಲಂ ವರ್ಣಂ ವಿಸ್ಫೋಬಿವಿಷವೀಸರ್ಪನಾಶನಂ!?

ಎಂದರೆ, "ಕಮಲವು (ರಕ್ತದೋಷಹರವಾಗಿರುವುದರಿಂದ) ಅದು ಕಜ್ಜಿ,


ತುರ್ಕಿ, ಕುರು, ಇಸುಬ್ಕು ವಿಸರ್ಪ್‌ (ಚಲಿಸುವ ಉರಿಬಾವು), ಮುಂತಾದ
ಕೋಗಗಳಿಗೆ ಪರಿಹಾರಕವಾಗಿದೆ.' ಆದ್ದರಿಂದ ಚರ್ಮದ ಕಾಂತಿಯನ್ನುಹೆಚ್ಚಿ ಸುವು
ದಾಗಿದೆ. ಅಲ್ಲದೆ ಕಮಲದ ರಸವು ಹಾವು, ಇಲ್ಕಿ ಜೇಡ ಮುಂತಾದುವು
ಗಳು ಕಚ್ಚುವುದರಿಂದ ಉಂಟಾಗುವ ರಕ್ತದ ನಿಸನುತೆಯನ್ನು ಕಳೆಯುವುದು.
ಸಹೆರಾನ" ಪುರದ ಹಾರ್ಟಿಕಲ್ಟಂ” ರಿಸರ್ಚ್‌ ೯ಸ್ಪಿಟ್ಯೂಟಿನಲ್ಲಿ ಕಮಲದ
ಗುಣದ ಬಗ್ಗೆ ನಡೆಸಿದ ಸಂಶೋಧನದ ಪರಿಣಾನುವನ್ನು ಡಾ|| ಐ. ಬಿ. ಸಿಂಗ
ರವರು ಪ್ರಕಟಸಿದ್ದಾರೆ. ಅದರೆ ಸಾರಾಂಶ ಹೀಗಿದೆ:
ಅ) ಕಮಲನಾಳದ ರಸದ ಅರ್ಕವು (ಡಿಸ್ಟಿಲ್‌ ಮಾಡಿದ್ದು) ಮೈಲಿ
(ಸಿಡುಬು), ಗೊಬ್ಬರದ (ದಡಾರ, ಕೋರ) ಜ್ವರಾದಿ ವಿಕಾರಗಳನ್ನು ಕನುರಿಸು
ವುದು.
ಆ) ಪಿತ್ತ(ಉಷ್ಣ) ಜ್ವರದ ರೋಗಿಯ ಹಾಸಿಗೆಯಲ್ಲಿ ಕಮಲದಳಗಳನ್ನು
ಹರಡಜೇಕೆಂಜ ಆಯುರ್ವೇದದ ಅಭಿಪ್ರಾಯವನ್ನು ಡಾಗ ಸಿಂಗರು ಪ್ರತ್ಯಕ್ಷ
ಮಾಡಿ ನೋಡಿ ಗುಣ ಕಂಡಿದ್ದಾರೆ,
ಇ) ಕಮಲದ ಎಸಳು (ದಳ) ಮತ್ತು ಕೇಶರಗಳ ರಸವು ರಕ್ತಮೂಲ
ವ್ಯಾಧಿಗೆ ಉತ್ತಮ ಗುಣಕಾರಿಯಾಗಿದೆ. (ಅದಕ್ಕಾಗಿ ಬೆಂಣೆ, ಕಲ್ಲುಸಕ್ಕರೆ
ಇಲ ಹಾಲಿನ|ಅನುಪಾನ ಒಳ್ಳೆಯದು.)
ಈ) ಕಮಲದ ಬೀಜವನ್ನು ಜೇನಿನಲ್ಲಿ ತೇಯ್ದು ನೆಕ್ಕಿದರೆ ವಾಂತಿಯು
ಿಲ್ಲುವುಷು; ಎಳೆನೀರಿನಲ್ಲಿ ಇಲ್ಲವೆ ಕಬ್ಬಿನ ರಸದಲ್ಲಿ ಕೊಟ್ಟರೆ, ಮೂತ್ರವು ತಡೆ
ಸ ಹೋಗುವಿಕೆಯೂ ಉರಿಯೂ ಕಡಿನೆಯಾಗುವುವು.
ಅರ್ಜುನವೃಕ್ಷ ಹಾ

"ಕ್ರುದ್ರಂ ಹೃದಯದೌರ್ಬಲ್ಯಂ ತ್ಯಕ್‌ತ್ಟೋತ್ತಿಷ್ಠ ಪರಂತಪ' - ಎಂದು


ಶ್ರೀಕೃಷ್ಣನು, ಹೃದಯದುರ್ಬಲನಾಗಿರುವ ಅರ್ಜುನನಿಗೆ ಯುದ್ಧ ಪ್ರವರ್ತಕ
ಉಪರೇಶವನ್ನು ಕೊಡುವನು, ಅದರ ನೆನನಿಗಾಗಿಯೇ ಏನೋ, ಹೃದಯಕ್ಕೆ
ಬಲರೋತ್ಸಾಹಗಳನ್ನು ಕೊಡುವ ಮತ್ತೀಮಂಕ್ಕೆ `ಅರ್ಜುನವೃಕ್ಷ'ನಂದು ಹೆಸರ
ನ್ನಿಟ್ಟಿರಬಹುದೆಂದು ತೋರುವುದು.
ಮತ್ತೀಮರವು ಜನಸಾಮಾನ್ಯ£ಗೆ, ಸೌದೆಗೆ ಉಪಯೋಗಿಸುವ ಕಬ್ಬಿಗೆ
ಮಾತ್ರ. ಆದರೆ ಆ ಮರದ ಚಕ್ಕೆಯು ಅದ್ಭು ತವಾದ ಹೃದಯರಸಾಯನ
ವಾಗಿದೆಯೆಂಬುದನ್ನು ಅರಿತವರು ವಿರಳ... ಈ ಮರದಲ್ಲಿ ಬಿಳಿ ಮತ್ತು ಕೆಂಪು
ಎಂದು ಎರಡು ಜಾತಿಗಳಿವೆ. ಅವುಗಳಲ್ಲಿ ಕೆಂಪು ಜಾತಿಯೇ ಓಷಧ ಕ್ರಿಯೆಗಳಲ್ಲಿ
ಹೆಚ್ಚಾಗಿ ಬಳಸಲ್ಪಡುತ್ತದೆ, ಮತ್ತೀಮರವು ಭಾರತದ ಬಹುತರ ಎಲ್ಲ ಕಡೆಗಳ
ಲ್ಲಿಯೂ ಅಡವಿಗಳಲ್ಲಿ ಬೆಳೆಯುತ್ತದೆ. ಚಿಕಿತ್ಸಾ ಕಾಲದಲ್ಲಿ ಅದರ ಚಕ್ಕೆ
(ತೊಗಟಿ)ಯನ್ನೇ ವಿಶೇಷವಾಗಿ ಉಪಯೋಗಿಸುತ್ತಾರೆ.
ಮತ್ತ್ವೀಚಕ್ಕೆಯನ್ನು ಹೃದಯಕ್ಕೆ ಸಂಬಂಧಿಸಿದ ಅನೇಕ ವಿಕಾರಗಳಲ್ಲಿ,
ಪುರಾತನ ಕಾಲದಿಂದಲೂ ಉಪಯೋಗಿಸಲಾಗುತ್ತಿದೆ. ಅದು ಹೃದಯದ
ಮೇಲೆ ಪ್ರಯೋಗಿಸಲ್ಪಡುನ ಬೇರೆ ಅನೇಕ ದ್ರವ್ಯಗಳಂತೆ ಬರೀ ಉತ್ತೇಜಕವಲ್ಲ.
ಹೈದಯಾಂಗವನ್ನು ರಚಿಸುವ ಪೋಷಕಾಂಶಗಳೂ ಆದರಲ್ಲಿನೆ. ಹೃದಯವು
ದುರ್ಬಲಗೊಂಡು ಅಲ್ಬಶ್ರಮದಿಂದ ಕೂಡ ದಣಿನೆನಿಸುತ್ತಿರುವಾಗ ಜನಸಾಮಾ
ನ್ಯರು "ಹಾರ್ಟ್‌ ಟಾನಿಕ್‌'ಗಳನ್ನು ಸೇವಿಸುವರು, ಅವು ಬಹುತರವಾಗಿ
ಉತ್ತೇಜಕ ಸ್ವಭಾನದ ಮೂಲಕ ತಾತ್ಕಾಲಿಕ ಶಕ್ತಿಯ ಭ್ರಮೆಯನ್ನು ಹುಟ್ಟಿಸ
ಬಲ್ಲುವು. ಆನಂತರವಾದರೋ ಇನ್ಮಡಿಯಾದ ದಣಿನನ್ನು ತಂದೊಡ್ಡುವುವು.
ಆದಕೆ ಮತ್ತಿ(ಚಕ್ಕೆಯು ಮೊನಲು ಹೃದಯಾಂಗವನ್ನು ಪುಷ್ಟೀಕರಿಸಿ, ತತ್ಪರಿ
ಣಾನುವಾಗಿ ಅದರ ಕಾರ್ಯರಕ್ತಿಯನ್ನು ಹೆಚ್ಚಿಸುವುದು. ಅದೀಗ ಆಯುರ್‌-
ನೇದೀಯ ನನಸ್ಪತಿಗಳ ಘನತೆ. ಮತ್ತೀಚಕ್ಸೆಯಲ್ಲಿ ನೂರಕ್ಕೆ ಮೂವತ್ತಂಷ್ಯು
"ಕ್ಯಲ್ಸಿಯಂ' ಇರುವುದೇ ಅದರ ಪೌಷ್ಟಿಕ ಗುಣಕ್ಕೆ ಕಾರಣ,
ಮತ್ತೀಚಕ್ಕೆಯನ್ನು ಹೃದಯಾಂಗದ ಸೊರಗುವಿಕೆಗೆ ಹೃದಯಾವರಣಡ
ಕೆರಳಿಕೆಗೆ, ಹೃದಯದೌರ್ಬಲ್ಯದ ಪರಿಣಾಮವಾಗಿ ಉಂಟಾಗುವ "ಗುಂಡಿಗೆ
ಅರ್ಜುಸವೃಕ್ಷ ೨೭

ಬಡಿತ' (ಪಾಲ್ಪಿಟೇಶನ್‌),
5.
ಮತ್ತು ಕೈ ಕಾಲುಗಳಬತು ಮುಂತಾದ ವಿಕಾರ
ಗಳಿಗೆ ಚೂರ್ಣ, ಕಷಾಯ, ಪಾನಕ, ಮುಂತಾದರು ಪಗಳಲ್ಲಿ ಯಶಸ್ವಿಯಾಗಿ
ಉಪಯೋಗಿಸಬಹುದು. ಬೇರೆಹ SSE ಸಧಗಳಂತೆ 'ಅನ್ನಾನ
ದಲ್ಲಿ ಉಪಯೋಗಿಸಿದರೆ ಅಸಾಯನ ಟುಮಾಡುವ ಗಳತ ಮತ್ತೀ
ತ್ರೆ ಯಲ್ಲ ಇಲ್ಲದಿರುವುದು ೬ ಚು 'ಇರಿಕೆಯಾಗಿದೆ.
ಮತ್ತಿಚಕ್ಕೆಯ ನುಣ್ಣ ಸ್‌
ನ್ನು ಮಾಡಿ ಇಟ್ಟುಕೊಳ್ಳಬೇಕು.
ಆದರ ಆರ್ಧ ತೊರೆಯ ನ್ಹು ಎರಡು ಬಟ್ಟಿಲು ನೀರಿಗೆ ಹಾಕಿ ಕುದಿಸಿ, ಅರ್ಧ
ಬಟ್ಟಲು ಉಳಿಯುವಾಗ ಗಾಳಿಸಿ, ಹಾಲು ಕಲ್ಲುಸಕ್ಕರೆ ಸೇರಿಸಿ ಕುಡಿಯು
ವುದು ಒಳ್ಳೆಯ ಕ್ರಮನಾಗಿನೆ. ಇದೇ ಕಷಾಯವನ್ನು ಅದಕ್ಕೆ ಹೆಚ್ಚು ಪ್ರಮಾಣ
ದಲ್ಲಿ ಸಕ್ಕರೆಯನ್ನು ಸೇರಿಸಿ ಪಾಕ ಮಾಡಿ ಇಟ್ಟು ಕೊಳ್ಳ ಬಹುದು. ಆ ಪಾಕದ
ಒಂದು ತೊಲೆಗೆ ಒಂದು. ತೊಲೆ ತಣ್ಣೀರನ್ನೂಗಲಿ" ಹಾಲನ್ನಾಗಲಿ ಸೇರಿಸಿ
ಕುಡಿದರೆ ನಿರಪಾಯಕರವಾದ ಹೃದಯಸೌಷ್ಟಿ ಕವಾಗಿ ಕೆಲಸ ಮಾಡುವುದು.
ನುಣ್ಣಗಿನ ಪುಡಿಯನ್ನೆ€ ಬಿಸಿನೀರಿನೊಡನೆ ಸೇರಿಸಿ ಕುಡಿದರೂ ಅಥವಾ ಜೇನಿ
ನಲ್ಲಿ ಕಲಸಿ ನೆಕ್ಕಿದರೂ ಒಳ್ಳೆಯ ಗುಣನನ್ನು ಕೊಡುವುದು.
ಹೃದಯದೌರ್ಬಲ್ಯಗ ಪರಿಣಾಮವಾಗಿ ನೃಕ್ಕಗಳು (ಕಡ್ಲಿ) ಕಸುವುಗೆಟ್ಟು
ಮೂತ್ರ ನಿರ್ಮಾಣವು ತಗ್ಗಿ ಮೈ ಕೈ ಮ.ಖಗಳು ಬಾತುಕೊಂಡಿದ್ದರೆ ಮತ್ತೀ
ಚಕ್ಕೆಯು ಗುಣಕೊಡುವುದು. ಅದರಲ್ಲಿರುವ ಸೌಮ್ಯ ಮೂತ್ರೋತ್ಪಾದಕ
ಗುಣವೇ ಅದಕ್ಕೆ ಕಾರಣವಾಗಿದೆ. ಅದು ರಕ್ತನಲಿಕೆಗಳಿಗೂ ಬಲ ಕೊಡುವುದ
ರಿಂದೃ ನಲಿಕೆಗಳು ತಿಳುವಾಗಿ ಶರೀರದಲ್ಲಿ ಅಲ್ಲಲ್ಲಿ ಉಂಟಾಗುವ ರಕ್ತಸ್ರಾವಗಳನ್ನು
ಪರಿಹರಿಸುವುದು. ಹೃದಯದ ಮಿತಿನೂರಿದ ಸ್ಪಂದನವನ್ನು ಕಡಿಡ ಮಾಡಿ
ಸರಿತೂಕನನ್ನು ಕೊಡುವುದು. ಆದರ ಕಷಾಯ ಪಾನಕಗಳಿಂದ, ಮುರಿದ
ಎಲುಬುಗಳು ಸಂಧಾನ ಹೊಂದಲು ಅನುಕೂಲವಾಗುವುದು.
ಮತ್ತೀಚಕ್ಕೆಯು ಮೇಲ್ಕಂಡ ಅನೇಕ ವಿಕಾರಗಳಲ್ಲಿ ಉತ್ತಮ ಗುಣಕಾರಿ
ಯಾಗಿದ್ದರೂ, ನಿರೋಗಿಯಾಗಿದ್ದ ಹೃದಯದ ಮೇಲೆ ಅದು ie ಪ್ರಭಾವ
ವನ್ನೂ ಬೀರುವುದಿಲ್ಲನೆಂದ: ಜಾ ಚಂದ್ರ ಬೋಸ್‌ ಅವರು ಪ್ರಯೋಗ
ಗಳಿಂದ ಸಿದ್ಧಪಡಿಸಿದ್ದಾರೆ. ಆದ್ದರಿಂದ ಅದು kbs: ಔಷಧಿ
ಯೆಂದು ಅವರು ಹೇಳುತ್ತಾ ರೆ. ಮತ್ತೀಚಕ್ಕೆ,ಅಶ್ವಗಂಧಾ, ಮತ್ತು ಶತಾವರಿ,
ದ್ರ ಮೂರನ್ನೂ ಸಮಭಾಗ ಸೇರಿಸಿ ಪುಡಿ ಮಾಡಿ, "ಚಹಾ ಕಾಥಿಗಳ ಬದಲಾಗಿ
ಬೆಳಗಿನ ಪಾನೀಯವಾಗಿ ಉಪಯೋಗಿಸಿ ಸಾವಿಂಾರು ಜನರು ಗುಣಕಂಡಿದ್ದಾರೆ.
ಈ ಪಾಫೀಯವನ್ನು ಕಾಫಿ ಮಾಡುನ ಕ್ರಮದಲ್ಲಿಯೇ ಮಾಡಬೇಕು,
ತಾಯಂದಿರೆ ತನುನುನಗಳೆ ಸ್ವಾಸ್ಥ್ಯ್ಯವೇ ದೇಶದ ಶ್ರೇಯೋಭಿನೃದ್ಧಿಯ
ಮೂಲ. ಆದನ್ನು ಸಾಧಿಸಬೇಕಾದರೆ ಅಶೋಕಚಕ್ಕೆಯಷ್ಟು ಉಪಯೋಗ
- ಇತ್‌ ಕ್ರಿ ಸಔ Jae
ಆ ಉರಿ NN ವ ಓ (ORLY

ಅಶೋಕಚಕ್ರವು ನನ್ನು ತೆ ರಾಷ್ಟ್ರವ ಥ್ರಜಚಿಹ್ನನೆಂಬುದನ್ನು ಎಲ್ಲರೂ


KK ಗ

ಬಲ್ಲರು, ಅಶೋಕ ಮರದ ಪರಿಚಯವಿರುನವರು ಜನಸಾಮಾನ್ಯರಲ್ಲಿ ವಿರಳ,

5
ಳೆಂಬುದು ಗೊತ್ತು. ಸೀತಾಮಾತೆಯ ಬಂಧನವು ದುಃಖ
ದಾಯಿಯಾಗಿ ದರೂ, ಆಕೆಯು ಅಶೋಕೆ ಮರಗಳಿಂದ ಸುತ್ತುನರಿಯಲ್ಪಟ್ಟಿದ್ದ
ರಿಂದಲೇ ತನ್ನ ದುಃಖನನ್ನು ಸೈರಿಸುಷ ಮನೋಬಲವುಳ್ಳವಳಾದಳೆಂದು
ಫೆ

ಆಯುರ್ನೇದೀಯ ತತ್ವವು ಹೇಳೆಬಹಃದು.


ಹೌದು, ಆಶೋಕನುರದ ಸಾನ್ನಿಧ್ಯದಿಂದ ಸೀತಾಮಾತೆಯ ಮನೋ
ಬಲವು ಬೆಳೆದಂತೆ, ಆಕೆಯ ಸಂತಾನವಾದ ಸ್ತ್ರೀಸಮಸ್ತರೂ ತನುಮನಗಳ ಬಲ
ವುಳ್ಳೆನರಾಗುವುದು ಖಂಡಿತ,
"ಅಶೋಕೋ ಮಧುರೋ ಹೃದ್ಯ; ಸುಬಂಧಿಕಾ? '

ಎಂದಕ್ಕೆ "ಅಶೋಕವು ಮಧುರ ರಸವುಳ್ಳದ್ದು, ಹೃದಯಕ್ಕೆ ಬಲನನ್ನು


ಕೊಡುವುದು, ಮುರಿದ ಮೂಳೆಗಳನ್ನು ಜೋಡಿಸುವುದು' ಎಂದು ಧನ್ವಂತರಿ
ನಿಘಂಟು ಹೇಳುತ್ತದೆ. ಅಶೋಕದ ಚಕ್ಕೆಯಲ್ಲಿ ಮಧುರ ರಸನಲ್ಲಜಿ ಕಷಾಯ
ರಸವೂ (ಒಗರು) ಇರುತ್ತದೆ. ಮತ್ತೆ ಮಧುರ ಕಷಾಯ ರಸಗಳು ಪೃಥ್ವಿ
ಆಪ್‌ ವಾಯು ತತ್ವಗಳಿಂದ ಕೂಡಿರುವುದರಿಂದ, ಅಶೋಕದಲ್ಲಿ ತನುಮನಗಳ
ದೃಢತೆಯನ್ನುಂಟುಮಾಡುವ ಗುಣವಿದೆ.
ಅಶೋಕಚಕ್ರದಿಂದ ಸೂಚಿತವಾದ ರಾಷ್ಟ್ರೀಯ ಭಾವೈಕ್ಯವು ಸಾಧಿಸ
ಬೇಕಾದರೆ, ಅಶೋಕಮರದ ಸಹಾಯವು ಅನಿವಾರ್ಯವೆಂದು ನಾನು ಹೇಳಿದರೆ
ವಾಚಕರು ಆಶ್ಚರ್ಯ ಪಡಬಹುದು. ಆದರೆ ರಾಷ್ಟ್ರೀಯ ಭಾವೈಕ್ಯವು ಭಾರ
೨ ಶು
ತೀಯರಿಗೆ ರಕ್ತಗುಣನಾಗಬೇಕಾದರೆ, ಅವರಿಗೆ ಆದರ ಆಗರ್ಭ ಸಂಸ್ಥಾರವು
ಶಾಯಂದಿರಿಂದ ಆಗಬೇಕಾಗುತ್ತದೆ. ಮತ್ತೆ ತಾಯಂದಿರಲ್ಲಿ ತನುಮನಗಳ
ಸ್ವಾಸ್ಕ್ಯವಿದ್ದರೆ ಮಾತ್ರ, ಅದರಲ್ಲಿಯೂ ಮುಖ್ಯವಾಗಿ ಅವರ ಗರ್ಭಾಂಗಗಳು
ಹೃಷ್ಟ ಪುಷ್ಪವಾಗಿದ್ದರೆ ಮಾತೃ, ಅವರು ತಮ್ಮ ಸಂತಾನಕ್ಕೆ ಭಾವೈಕ್ಯದ ವರ.
ಪ್ರದಾನ ಮಾಡಬಲ್ಲರು. ಹೆಂಗಸಿನ ಗರ್ಭಾಂಗಗಳ ಸ್ವಾಸ್ಥ್ಯ ಸುಖಗಳ
ಅಶೋಕಚಕ್ಕೆ ವ್‌

ಬುನಾದಿಯಾಗಿದೆ ಆಶೋಕ. ಅದರ ಔಷಧೀಯ ಗುಣದ ಪರಿಚಯವು ಜನ


ಸಾಮಾನ್ಯರಿಗಿದ್ದರೆ ಗರ್ಭಸ್ರಾವ, ರಕ್ತಪ್ರದಠ, ಮುಟ್ಟುನೋನು, ಬಾಣಂತಿಯರ
ದೌರ್ಬಲ್ಯಗಳು ಹೆಂಗಳೆಯರನ್ನು ಎಂದೊ ಕಾಡುತ್ತಿದ್ದಿಲ್ಲ. ಹೆಂಣುಶರೀರಕ್ಕೂ
ಅಶೋಕಕ್ಕೂ ಇರುವ ನಿಕಟಿ ಸಂಬಂಧವನ್ನು ಪುರಾತನ ಕಾವ್ಯಗಳಲ್ಲಿ, "ತರು
ಣಿಯ ಫಾದಾಫಾತದಿಂದ ಅಶೋಕವು ಹರಿಸುವುದು, ಚಿಗುರುವುದು, ಹೂ
ಬಿಡುವುದು' ಎಂಬ ಕನಿಕಲ್ಪ ನೆಗಳಿಂದ ವರ್ಣಿಸಲಾಗಿದೆ. ಸುಗಂಧನಿಲ್ಲದ,
ಮತ್ತು ನಿಪ್ರ್ರಯೋಜಕವಾದ'ಬರೀ ಬಾಹ್ಯ ಸೌಂದರ್ಯವುಳ್ಳೆ ಗಿಡಗಳನ್ನು ಬೆಳೆ
ಸುವ ಆವೇಶವುಳ್ಳ ಸರಕಾರವೂ ಜನತೆಯೂ, ಸುಗಂಧಿತವೂ ಸುಂದರ ಕೆಂಪು
ಹೂ ಚಿಗುರುಗಳ-ಳ್ಳದ್ದೂ ಆಗಿರುವ ಅಕೋಕದ ಕೃಷಿಯ ಕಡೆಗೆ ಹೆಚ್ಚು ಗಮನ
ವೀಯಬಹುದಲ್ಲವೇ!
ಅಶೋಕಚಕ್ಕೆಯು ಶುಷ್ಕ ನನಸ್ಪ ತಿಗಳನ್ನು ಮಾರುವ ಅಂಗಡಿಗಳಲ್ಲಿ
ದೊರಕುತ್ತದೆ, ಅಶೋಕಚಕ್ಕೆಯನ್ನು ಔಷಧಕ್ಕಾಗಿ ಚೂರ್ಣ ಕಷಾಯ
ಕ್ಷೀರಕ್ರಿಯೆ ರಸಕ್ರಿಯೆ ಮತ್ತು ಫೃತಕ್ರಿಯೆಯ ರೂಪದಲ್ಲಿ ಉಪಯೋಗಿಸುತ್ತಾರೆ.
ಚಕ್ಕೆಯನ್ನು ಚನ್ನಾಗಿ ಕುಟ್ಟಿ ವಶ್ರಗಲಿತ ಚೂರ್ಣ ನಾಡಿ, ೧೦ರಿಂದ ೧೫
ಗುಂಜಿಯಷ್ಟನ್ನು ಹಾಲಿನೊಡನೆ ಸೇವಿಸಬಹುದು. ಚೂರ್ಣಕ್ಕೆ ೧೬ ಪಾಲು
ನೀರು ಹಾಕಿ ಕುದಿಸಿ ನಾಲ್ಕು ಭಾಗಕ್ಕೆ ಇಳಿಸಿ, ಒಂದೊಂದು ಔನ್ಸಿನಂತೆ ದಿನಾಲು
ಮೂರು ಸಲ ಕೊಡಬಹುದು. ಕಷಾಯದ ಸಮಭಾಗ ಹಾಲನ್ನು ಸೇರಿಸಿ,
ಹಾಲು ಮಾತ್ರವೇ ಉಳಿಯುವಂತೆ ಕುದಿಸಿದಕೆ ಕ್ಷೀರಕ್ರಿಯೆಯಾಯಿತು.
ಅದನ್ನು ೨ ಔನ್ಸ್‌ ಕೊಡಬಹುದು. ಕಷಾ ಯಕ್ಕೆ ಸಮಭಾಗ ತುಪ್ಪ ಸೇರಿಸಿ,
ತುಪ್ಪವಷ್ಟೇ ಉಳಿಯುವಂತೆ ಕುದಿಸಿದರೆ ಫೃತಕ್ರಿಯಾಯಿತು. "ದನ್ನು
ಎರಡು ತೊಲೆ ಸೇವಿಸಬಹುದು. ಕಷಾಯವನ್ನು ಫನನಾಗುನಂತೆ ಕುದಿಸಿದರೆ
ರೆಸಕ್ರಿಯೆಯಾಗುವುದು. ಅದನ್ನು೨ ಗುಂಜಿ ಸೇವಿಸಬಹುದು.
ಮೇಲೆ ವಿವರಿಸಿದಂತೆ ಯಾವುವಾದರಕೊಂದು ರೂಪದಲ್ಲಿ ಅಶೋಕವನ್ನು
ಸೇವಿಸುವುದರಿಂದ ಉಷ್ಣ ತೆಯಿಂದೆ ಉಂಟಾದ ಗರ್ಭಾಶಯ "'ಡಿಂಭಾಶಯಗಳ
ಕೋಗಗಳಾದ ಮುಟ್ಟುನೋವು, ಅತಿ ರಜಃಸ್ರಾನ, ಬಿಳಿಸೆರಗು, ಗರ್ಭಸ್ರಾವ
ಮುಂತಾದುವು ಗುಣಪಡುವುವಲ್ಲದೆ, ಅದರ ಕಿಕ್ಷೀರಕ್ರಿಯೆ ಮತ್ತು ಫ್ಲತಕ್ರಿಯೆಗಳು
ಹೆಂಗಸಿನ ಸಮಗ್ರ ಶರೀರಕ್ಕೆ ಆರೋಗ್ಯ ಬಲಗಳನ್ನು ನೀಡುವುವು. ಅಲ್ಲದೆ ಸ್ತ್ರೀ
ಫುರುಷರಿಬ್ಬರಿಗೂ, ಹಳೆಯ ಮಾಯದಿರುವ ಗಾಯ್ಕ ಕ್ರಿಮಿಬಾಥೆ, ರಕ್ತ,
ಮೂಲವ್ಯಾಧಿ, ಅತಿಸಾರಗಳನ್ನು ಪರಿಹರಿಸಲು ಅತೋಕವು ಉಸಯುಕ್ತ
ನಾಗಿಜೆಯೊದು ಧನ್ಭಂತರೀ ಭಗವಾನರು ಹೇಳಿದ್ದಾರೆ.
ಇಷ್ಟ

ಮಧುರ
ಸಂಸ್ಕೃತದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ "ಜೇಷ್ಠಮಧು' ಎಂದ್ಕೂ
ಕಳೆಯ ಮೈಸೂರು ಸೀವೆ:ಯಲ್ಲಿ "ಆತಿಮಧುರ' ಎಂದೂ ಕರೆಯಲ್ಪಡುವ ಈ
ವನಸ್ಪತಿ ಬೇರಿಗೆ ದಕ್ಷಿಣ ಕನ್ನೆಡದಲ್ಲಿ "ಜೀಷ್ಮಮದ್ದು' ಎಂದೂ ಕರೆಯುತ್ತಾರೆ.
ಮತ್ತೆ,ಹೆಸರಿಗೆ ತೆ ಆದು
ತಕ್ಕ: ಶ್ರೇಸ್ಕ ವಾದಿ ಮದ್ಹೀ ಆಗಿದೆ.

ಮಾತೆತ್ತಿದರೆ "ಗ್ಲೂಕೋಸ್‌ಸೇವನೆ ಮಾಡಬೇಕೆಂಡು ಉಪದೇಶಿಸುವ


ಆಧುನಿಕ ಚಿಕಿತ್ಸಾಪ್ರಿಯರಿಗೆ, ಜೇಷ್ಕಮಧುವಿನ ಅತಿಮಧುರ ಗಾನವು ಕೇಳಿದ್ದರೆ
ಹಣವೂ ಉಳಿಯುತ್ತಿತ್ತು, ಗುಣವೂ ಹೆಚ್ಚುತಿ,ಕ್ತು. ಅದರಲ್ಲಿಯೂ, ಚಿಕ್ಕ
ಮಕ್ಸಳಿಗೂ ಕೂಸುಗಳಿಗೊ ಗ್ಲೂಕೋಸನ್ನು ಮುಕ್ಕಿಸುತ್ತಿರುವ, "ಸುಧಾರಿಸಿ
ದವರು' (?), ಅದರಿಂದ ಕಾಲಾಂತರದಲ್ಲಿ ಮಕ್ಳುಳ ಶರೀರದ ಮೇಲೆ ಆಗಬಹುದಾದ
ದುಷ್ಪರಿಣಾಮದ ಬಗೆ, ; ಎಚ್ಚರಗೊಳ
೪೨
್ಳುವ

ಅಗತ್ಯವಿದ

ೆಯೆಂದು" ಇಲ್ಲಿ೧೧ ಒತ್ತಿಹೇಳ
ಬೇಕಾಗಿದೆ. |
ಇಡ"ಲಿನಂ್‌ ಎಣ್ಣೆಯನ್ನು ಒಂದು ಪ"ಸ್ಟ ಕನೆಂದು ಭ್ರಮಿಸಿ ಮಕ್ಕಳಿಗೆ '
ಒತ್ತಾಯದಿಂದ ಕುಡಿಸಿ ತ ಶ್ರನಿಕಾರೆವ್ರಯಾಗುವರೆ ಮಾಡುತ್ತಿ ದ್ದ ವಿಜ್ಞಾನ
ಮರುಳರ ಕಾಲವೊಂದಿತ್ತು. ಆಂತಹ ಮರುಳರಿನ್ನೂ ಕೆಲವರು - ಸುಶಿಕಿತ
ರಲ್ಲಿಯೂ - ಇದ್ದಾರೆನ್ನಿ. ವಸ್ತುತಃ ಕಾಡ್‌ಲಿವರ್‌ ಎಣ್ಣೆಯು ಪೌಸಷ್ಟಿವಲ್ಲ, ;
ಅದು ಶರೀರದೊಳಗಿನ ವಿಟಿರ್ನಿ ಎ ಎಂಬ ಸತ್ವದ ಕೊರತೆಗೆ ಮದ್ದಾಗಿದೆ.
"ಗ್ಲೂಕೋಸ್‌ ಬಗ್ಗೆಯೂ ಅಂತಹದೇ ಭ್ರಮೆಯು ಸುಶಿಕ್ಲಿತರಲ್ಲಿ ಸಹ ಪ್ರಚುರ
ನಾಗಿದೆ. ಅವರು ಗ್ಲೂಕೋಸನ್ನು ಒಂದು "ಟಾಸಿಕ್‌' ಎಂದು ತಿಳಿದು ಮಕ್ಕಳಿಗೆ |
ಹಾಲಿನಲ್ಲಿ, ನೀರಿನಲ್ಲಿ, 'ಚಹಾ ಕಾಫಿಗಳಲ್ಲಿ ಕೂಡ ಹಾಕಿ ನಿತ್ಯವೂ ಕುಡಿಸಿ ತಮ್ಮ
ಆಧುನಿಕತೆಯ ಬಗ್ಗೆ ಹೆನ್ಮೆಸಟ್ಟುಕೊಳ್ಳುತ್ತಾಕೆ. Ki ಆ ಫ್ಯಾಶನ್ನನ್ನೇ
ಹಳ್ಳಿಯ ಟೋಕೇಗೌಡನೂ ಇತ್ತಿಗ್‌ ಗ್ಲೂಕೋಸಸನ್ನು ತನ್ನ ಕಂದಮ್ಮ]ಗಳಿಗೆ 4
ಸುತ್ತಿ ದ್ದಾನೆ,
ಪೌಸ್ಟಿ ಕನಾದ ಔಷಧವೂ ಅಲ್ಪ,
ನಿಜವಾಗಿ ನೋಡಿದರೆ ಗ್ಲೂಕೋಸ್‌

ಆಹಾರವೂ ಅಲ್ಲ. ಅದು ತಾತ್ಸಾಲಿಕವಾಗಿ. ಎಂದಥೆ ಕ್ಷಣಿಕವಾಗಿ ತಾತ್ರಾಣನನ್ನೂ


ಉಕ್ಷೇಜನನನ್ನೂ ಕೊಡುವ ಬಸಧವಾಗಿದೆ. ಅದರಲ್ಲಿ ಸಪ್ರಧಾತುಗಳನ್ನು'
ಕಟ್ಟುವ ಅಂಶನಾವುದೂ ಇಲ್ಲ. ಮತ್ತಿ ಶರೀರಧಾಶುಗಳ ರಚನೆಗೆ ಸಹಾಯ
ಅತಿಮಧುರ ೩ಗಿ

ವಾಗದ ಯಾವದೇ ಉತ್ತೇಜಕವಾದ ಔಷಧವು, ಕ್ರಮೇಣ ಶರೀರದ ಸ್ನಾಯು


ಶಕ್ತಿಯನ್ನು ಕುಗ್ಗುವಂತೆ ಮಾಡುವುದೆಂದು ಆಧುನಿಕ ವೈದ್ಯನಿಜ್ಞಾನಿಗೆಳೇ
ಮನಗಾಣುತ್ತಿದ್ದಾರೆ. ಕೃತ್ರಿಮವಾದ ಗ್ಲೂಕೋಸನ್ನು ಸೇವಿಸುತ್ತ ಹೋದಂತೆ,
ಶರೀರದಲ್ಲಿ ನೈಸರ್ಗಿಕವಾದ ಗ್ಲೂಕೋಸ್‌ ತಯಾರಿಸುವ ವ್ಯವಸ್ಥೆಯು ದುರ್ಬಲ
ವಾಗುವುದು. ಆದರೆ "ತಿಮಧುರ'ದ ಜೇರು ಆ ದೋಷವುಳ್ಳದ್ದಾಗಿಲ್ಲ.
ಅದೂ ಗ್ಲೂಕೋಸಿನಂತೆ ತ್ರಾಣವನ್ನೂ ಉತ್ತೇಜನನನ್ನೊ ಕೊಡಬಲ್ಲುದಲ್ಲದೆ,
ಶರೀರಧಾತುಗಳನ್ನು ರಚಿಸುವ ಆಂಶಗಳೂ ಅದರಲ್ಲಿವೆ.. ಏಕೆಂದಕೆ ಅದರಲ್ಲಿ
ಶರೀರದ ಸೃಷ್ಟಿ ಸ್ಥಿತಿಗಳಿಗೆ ಕಾರಣಗಳಾದ ಪೃಥ್ವಿ ಆಪ್‌ ತತ್ವಗಳೂ ಇನೆ.
ಅತಿಮಧುರದ ಬೆಲೆ ಗ್ಲೂಕೋಸಿಗಿಂತ ಕಡಿಮೆ. ಈ ಬೇರು ಕಾಷ್ಟೌಷಧಿ
ಗಳ ಎಲ್ಲ ಅಂಗಡಿಗಳೆಲ್ಲಿಯೂ ದೊರೆಯುತ್ತದೆ. ಸನ್ನಿಪಾತಜ್ವರ [ಟೈಫಾಯ್ಡ್‌]
ಮುಂತಾದ ಶಕ್ತಿಹ್ರಾಸ ಮಾಡುವ ಯಾವುದೇ ರೋಗದಲ್ಲಿಯ್ರೂ ಅತಿಮಧುರದ
ಚೂರ್ಣವನ್ನು ಹಾಕಿ ಕುದಿಸಿದ ನೀರನ್ನು ಗ್ಲೂಕೋಸಿಗಿಂತ ಹೆಚ್ಚು ಗುಣ
ಕಾರಿಯಾಗಿ, ತ್ರಾಣದಾಯಕವಾಗಿ, ಉತ್ತೇಜಕನಾಗಿ ಉಪಯೋಗಿಸಬಹುದು.
ಅದೇ ಉದ್ದೇಶದಿಂದಲೇ ಅತಿಮಧುರವು ಆಯುರ್ವೇದೀಯ ಲೇಹ್ಯ, ಮಾತ್ರೆ
ಪೌಷ್ಟಿ ಕಗಳಲ್ಲೂ ಸೇರಿಸಲ್ಪಡುತ್ತದೆ. ಕೆಲನರಿಗೆ - ವಿಶೇಷವಾಗಿ ಮಕ್ಕಳಿಗೆ -
ಗ್ಲೂಕೋಸ್‌ ನಿಂದ ಮಲಬದ್ದವಾದ ಅನುಭವವಿದೆ. ಆದರೆ ಅತಿಮಧುರವು
ಗಾಡಾ
ಸ್ಯಾ

ಕರುಳನ್ನು ದುರ್ಬಲಗೊಳಿಸದೆ ಸುಖವಾಗಿ ನೈಸರ್ಗಿಕವಾದೆ ಮಲನಿಸರ್ಜಕಕ್ಕೆ


ಸಹಾಯಕಾರಿಯಾಗಿದೆ.
ಕಫವಿಲ್ಲದ ಒಣಕೆಮ್ಮಿಗೆ ಅತಿನುಧುರವ್ಮ ಉತ್ಕೃಷ್ಟ ಔಷಧ.
ಸಾಮಾನ್ಯವಾಗಿ ಗಂಟಲುಗ್ರಂಥಿಗಳು ಬಾತುಕೊಂಡು, ಅಥವಾ ಗಂಟಲಿನ ಒಳ
ಚರ್ಮವು ಕೆರಳಿ ಕೆರೆತವುಂಟಾಗಿ ಒಣಕೆಮ್ಮು ನೀಡಿಸುವುದು. ಅಂತಹ ಕೆಮ್ಮು
ಗಳಿಗೆ ತಾತ್ಸಾಲಿಕ ಶನುನಕಾರಿಯಾದ ಪೆಸ್ಟ್‌, ಸ್ಯೂಮಿ:ಲೆಟ್‌ ಮುಂತಾದ
"ಥ್ರೋಟ್‌ ಟೀಜ್ಸೆಟ್‌'ಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ವಾಡಿಕೆಯು ಹೆಚ್ಚು
ತ್ತಿದೆ. ಆ ಮಾತ್ರೆಗಳಲ್ಲಿ ಪೆಸ್ಪರ್‌ಮಿಂಟ್‌, ಥೈಮಾಲ್‌' ಮುಂತಾದ ವಾಯು
ಆಕಾಶ ಪ್ರಧಾನವಾದ (ಒಣಗಿಸುನ ಗುಣವುಳ್ಳೆ) ದ್ರವ್ಯಗಳಿರುವುದರಿಂದ ಕೆಮ್ಮು
ತಾತ್ಯಾಲಿಕವಾಗಿ ಶಮನವಾದರೂ, ಮುಂದೆ ಹೆಚ್ಚಾಗುವ ಸಂಭವವಿದೆ. ಅಂತಹ
ಒಣಕೆಮ್ಮಿಗೆ ಅತಿಮಧುರದ ಬೇರನ್ನು ಜೇನಿನಲ್ಲಿ ತೇಯ್ದು ನೆಕ್ಟುವುದರಿಂದ
ಮತ್ತು ಕಿರಿನಾಲಿಗೆಗೂ ಗಂಟಲಿಗೂ ಲೇಪಿಸುವುದರಿಂದ, ಬಾವೂ ಕೆರೆತವೂ ತಗ್ಗಿ
ಕೆಮ್ಮು ಗುಣವಾಗುವುದು.
ಸಿಸಿ ಉಪಯುಕ್ತ ಗಿಡಮೂಲಿಕೆಗಳು

ಫುಪ್ಪುಸಗಳಲ್ಲಿ ಕಫವು ಗಟ್ಟಿಯಾಗಿAWS ಟಕ್ಟೆ ತೊಂದರೆಯಾಗುವಂತೆ


ಕೆಮ್ಮು ಉಬ್ಬಸಗಳು (ಅಸ್ಕಮಾ) ತೀವ್ರವಾಗಿ ಕಾಡುತ್ತಿ ರುವಾಗ್ಯ ಅತಿಮಧುರ
ವನ್ನು ಜೇನಿನಲ್ಲಿ ತೇಯ್ದಿಟ್ಟು ಅರ್ಧೃ ೪ ೂಮ್ಮೆಯಂತೆ ನೆಕ್ಕುತ್ತ ಹೋದರೆ
ನಿಜ ಉಸಿರುಕಟ್ಟು ನವ ಸಾಗುವುದು. ಅಂತಹ ಉಬ್ಬಸದ ಎಳೆತಗಳು
ಮರುಕಳಿಸದಂತೆ ತಡೆಯನಲು ಒಂದೆರಡು ತಿಂಗಳು ನೆಲಗುಳ್ಳಿ -ಅತಿಮಧು ರಗಳ
ಕಸಾಯನನ್ನು ಕುಡಿಯಬೇಕು.
ಥಿತ್ತವಿಕಾರದಿಸದ, ಅಥವಾ ಜ್ವರಗಳಲ್ಲಿ ಕೈಕಾಲು ಉರಿ ಕಂಣುರಿ ಹೊಟ್ಟಿ
ಯಲ್ಲಿ ಸಂಕಟಿ ಮುಂಶಾದುವುಗಳಿದ್ದಾಗ್ಯ ಜೀರಿಗೆ ಕಷಾಯದಲ್ಲಿ ಅತಿಮಧುರ
ವನ್ನು ಕೇಯ್ದು ಸೇರಿಸಿ ಕುಡಿದರೆ ಸಂಕಟ ಉರಿಗಳು ಶಾಂತವಾಗುವುವು.
ಅಧುನಿಕ ವೈದ್ಯವಿಜ್ಞಾನದಲ್ಲಿ ಇಂದು ಕ್ಯ ಮದ್ದು' (wonder
drug) ಎಂದು ಮೆರೆಯುತ್ತಿರುವ. "ಕಾರ್ಟಿಸೋನ್‌', ಇರ್ಗಸೈರಿನ್‌'
ಮುಂತಾದ ಔಷಧಗಳ ಗುಣಗಳು ಆತಿನುಧುರದಲ್ಲಿಯೂ ಇವೆಯೆಂದು
ಪಾಶ್ಚಾತ್ಯ ಡಾಕ್ಟರುಗಳು ಪ್ರಯೋಗಗಳಿಂದ ಇತ್ತೀಚೆಗೆ ಮನಗಂಡಿದ್ದಾರೆ.
ಆಯುರ್ವೇದೀಯರು ಸಂಧಿವಾತ ನೋವು ಬಾವುಗಳಿಗೆ "ನಿಂಡತ್ಸೆಲ' ಎಂಬು
ದನ್ನು ಸಾವಿರಾರು ವರ್ಷಗಳಿಂದ ಯಶಸ್ವಿಯಾಗಿ ಉಪಯೋಗಿಸುತ್ತಿದ್ದಾರೆ. ಆ .
ತೈಲದಲ್ಲಿ ಅತಿನುಧುರವೇ ಮುಖ್ಯ ದ್ರವ್ಯವಾಗಿದೆ.
ಸುದುಗಳು ಬಾತುಕೊಂಡು ವಿಶೇಷವಾದ ವೇದನೆಯಿಂದ ಚಡಪಡಿಸು
ತಿರುವ ವಾತ (ರುನೆಟಸಂ) ರೋಗಿಗೆ ಅತಿಮಧುರ ಸೊಗದೆಬೇರುಗಳ ಕಷಾಯ
ವನ್ನು ಕೊಡುತ್ತ ಹೋದರೆ ಬಹು ಬೇಗ ಗುಣವಾಗುವುದು: ಸಂದುಗಳ
ಊತಕ್ಕೆ ಚೀನಿನಲ್ಲ ಅತಿಮಧುರವನ್ನು ತೇಯ್ದು, ಅದಕ್ಕೆ ಸ್ವಲ್ಪ ಸುಣ್ಣವನ್ನೂ
ಸೇರಿಸಿ ‘Bun ಒಳ್ಳೆಯ ಪ್ರಯೋಜನ ವಾಗುವುದು.
ಶರೀರದ ಯಾನ ಭಾಗದಿಂದಲೇ ಆಗಲಿ ರಕ್ತಸ್ರಾನವಾಗುತ್ತಿದ್ದಕೆ, ಅತಿ'
ಮಧುರದ ಕಷಾಯವನ್ನು ಎರಡೆರಡು ಗುಡಿಗಳ. 1. ಕುಡಿಸಿದರೆ
ರಕ್ತಸ್ರಾವವು ತೀವ್ರವಾಗಿ ನಿಲ್ಲುವುದು.

ಜೇ ಸೇ೫
ಅಳಲೇಕಾಯಿ
ಇದಕ್ಕೆ ಹಳೇ ಮೈಸೂರಿನಲ್ಲಿ "ಅಣಿಲೆಕಾಯಿ' ಎನ್ನುತ್ತಾರೆ. ಆದರೆ
ಸಂಸ್ಕೃತದಲ್ಲಿ ಇದಕ್ಕಿರುವ ಹೆಸರುಗಳು ವೈಶಿಷ್ಟ್ಯ ಪೊರ್ಣವಾಗಿವೆ. ಉದಾಹರ
ಣೆಗೆ ಹರೀತಕೀ, ಅಭಯಾ, ಎಂಬ ಹೆಸರುಗಳನ್ನು ತೆಗೆದುಕೊಳ್ಳಿರಿ: "ಹರತಿ
ಸರ್ವರೋಗಾಂಶ್ಚ ತೇನ ಪ್ರೋಕ್ತಾ ಹರೀತಕೀ', ಎಂದರೆ ಎಲ್ಲ ಬೇನೆಗಳನ್ನು
ರಣ ಮಾಡುವುದಾದ್ದರಿಂದ "ಹರೀತಕಿ? ಎಂದೂ, "ನ್ಶಣಾಮಭಯದಾ
ಯಸ್ಮಾದಭಯಾ ಸಾ ಪ್ರಕೀರ್ತಿತಾ?-ಎಂದಕೆ ಅದನ್ನು ಹತ್ತಿರ ಇಟ್ಟು ಕೊಂಡಿ
ದ್ದರೆ ಎಲ್ಲ ರೋಗಗಳ ಬಗೆಗೂ ನಿರ್ಭಯರಾಗಿರಬಹುದಾದ್ದ
ರಿಂದ "ಅಭಯಾ'
ಎಂದೂ ಅದಕ್ಕೆ ಹೆಸರಿಟ್ಟ ದ್ದಾರಂತೆ.
ಆದರೆ ಅಳಲೇಕಾಯಿಯ ಗುಣದ ಮರ್ಮವನ್ನು ತಿಳಿಯದ ಮತ್ತು
ಮರೆತ ಮೂಢರು ವೈದ್ಯರನ್ನು "ಅಳಲೇಕಾಯಿ ಪಂಡಿತ' ಎಂದು ನಗೆಯಾಡು
ತ್ತಿರುವುದು, ಅಜ್ಞಾನ ಮತ್ತು ಆಯುರ್ವೇದಾಭಿಮಾನ ಶೂನ್ಯತೆಯ ಲಕ್ಷ್ಮಣ
ವಾಗಿದೆ. ವಸ್ತುತಃ ಬೇಕೆ ಯಾವ ಔಷಧಗಳು ಸಿಗದಿರುವಾಗಲೂ ಅಳಲೇ
ಇಯಿಯೊಂದರಿಂದಲೇ ಅನೇಕ ಕೋಗಗಳನ್ನು ಗುಣಪಡಿಸಬಹುದೆಂಬುದು ತಜ್ಞ
ನೈಗ್ಯರೆ ಅನುಭವದ ಮಾತಾಗಿದೆ. ಆದ್ದರಿಂದಲೇ, "ಯಾನ ಮಗುವಿಗೆ,
ಆರೈಕೆ ಮಾಡುವ ತಾಯಿ ಇಲ್ಲವೋ ಅದಕ್ಕೆ ಅಳಲೇಕಾಯಿಯೇ ತಾಯಿ? ಎಂಬ
ರ್ಥದ ನುಡಿಯೊಂದು ಸಂಸ್ಕ ಎತೆದಲ್ಲಿದೆ.
ಅಳಲೇಕಾಯಿಗೆ "ಪಂಚರಸಾ' ಎಂದೂ ಹೆಸರಿದೆ. ಏಕೆಂದರೆ ಲವಣರಸ
ವೊದನ್ನುಳಿದು ಬೇರೆ ಐದು ರಸಗಳೂ, ಎಂದಕ್ಕೆ ಸಿಹಿ, ಹುಳಿ, ಕಹಿ ಕಾರ,
ಒಗರು ರಸಗಳು ಅಳಲೆಕಾಯಿಯಲ್ಲಿನೆ, ಹಾಗೆ ೫ ರಸಗಳಿದ್ದು ದರಿಂದ ಅದು
ವಾತ, ಪಿತ್ತ, ಕಫ, ಈ ಮೂರೂ ದೋಷಗಳ ವಿಕಾರಗಳನ್ನು ಶಮನಿಸುತ್ತದೆ.
"ಆಮ್ಲ ಭಾವಾತ್‌ ಜಯೇದ್ವಾತಂ ಸಿತ್ತಂ ಮಧುರತಿಕ್ತ ಕಾತ್‌!
ಕಫಂ ರೂಕ್ಷಕಷಾಯತ್ಕಾತ್‌ ಕ್ರಿದೋಸಸ್ನೀ ತತೋ ಭಯಾ!

ಎಂದು ಧನ್ವಂತರೀ ನಿಘಂಟು ಹೇಳುತ್ತದೆ. ಇನ್ನೂ ಅದರ ಗುಣಗಳನ್ನು


ನೋಡಿರಿ:
3
೩೪ ಉಪಯುಕ್ತ ಗಿಡಮೂಲಿಕೆಗಳು
ಪ್ರಪಥ್ಮಾ ಲೇಖಸೀ ಲಕ್ಷೀ ಮೇಧ್ಯಾ ಚಕ್ರುರ್ಹಿತಾ ಸದಾ!
ಮೇಹಕುಸ್ಮವ್ರಣಛರ್ದಿ ಶೋಫವಾತಾಸ್ರಕೃಛ್ರಜಿತ್‌!

ಎಂದಕೆ ಅಳಲೇಕಾಯಿಯು ಸ್ರೋಶಸ್ಸುಗಳೊಳಗಿನ ಮಲಗಳನ್ನು


ಕೊರೆದು. ತೆಗೆಯುವುದು; ಬುದ್ಧಿವರ್ಧಕ, ಕಣ್ಣಿಗೆ ಹಿತಕರ, ಮೇಹ ಕುಷ್ಕ
ಗಾಯ ವಾಂತಿ ಬಾವು ವಾತರಕ್ತ ಮೂತ್ರಕ್ಳ ಛ್ರ)ಗಳನ್ನು ಗುಣಪಡಿಸುವುದು.
ವಾತಾನುಲೋನಮುನೀ ಹೃದ್ಕಾ ಸೇಂದ್ರಿಯಾಣಾಂ ಪ್ರಸಾದನೀ।
ಸಂತರ್ಪಣಕೃತಾನ್‌ ರೋಗಾನ್‌ಪ್ರಾಯೋ ಹಂತಿ ಹರೀತಕೀ।

ಎಂದರೆ ವಾತ ದೋಷವು ಪ್ರಕೋಪಗೊಂಡು ದಾರಿಬಿಟ್ಟು ನೀಡೆ ಕೊಡು


ವಾಗ ಅಳಲೇಕಾಯಿಯನ್ನು ಉಪಯೋಗಿಸಿದರೆ, ವಾಯುವು ಸ್ತಮಾರ್ಗ
ಗಾಮಿಯಾಗಿ 'ವಾಯುನಿಕಾರಗಳು ಶಮನವಾಗುವುವು. ಹೃದಯಕ್ಕೆ ಬಲ
ವನ್ನು ಕೊಡುವುದು, ಇಂದ್ರಿಯಗಳನ್ನು ಚುರುಕುಗೊಳಿಸುವುದು, ಅತ್ಯಾಹಾರ
ದಿಂದ ಉಂಟಾದ ರೋಗಗಳನ್ನು ಪರಿಶರಿಸುವುದು,
ಅಳಲೇಕಾಂತಿಿಯ ಉಪಯೋಗ: ಚನ್ನಾಗಿ ಬೆಳೆದ ಅಳಲೇಕಾಯಿ
ಯನ್ನು ಉಪಯೋಗಿಸಬೇಕು. ಅಳಲೇಕಾಯಿಯನ್ನು ಒಡೆದು ಒಳಗಿನ ಬೀಜ
ವನ್ನು ತೆಗೆದೊಗೆದು ಮಿಕ್ಚದ್ದನ್ನು ಉಪಯೋಗಿಸಬೇಕು. ನರಜ್ವರ, ಕ್ರೀಣತೆ
ಮತ್ತು ಗರ್ಭಾವಸ್ಥೆಯಲ್ಲಿ ಅಳಲೇಕಾಯಿಯನ್ನು ಉಪಯೋಗಿಸಬಾರದು,
ಪ್ರಯೋಗೆ;
೧) ಭೇದಿ ನಿಲ್ಲಿಸಲಿಕ್ಕೆ: ವಸ್ತ್ರಗಲಿತ ಅಳಲೇಕ-ಯಿಯ ಪುಡಿ ೩
ಗುಕಿಜಿಯನ್ನು ಸ್ವಲ್ಪ ಬಿಸಿನೀರಿನಲ್ಲಿ ಕಲಸಿ ದಿನಕ್ಕೆ ಎರಡು ಸಲ ಸುಡಿಯಬೇಕು.
೨) ಗಂಟಲು ಶೊಂದರೆಗಳಿಗೆ; ಎಂದಕೆ ಗಂಟಲು ಕೆರೆತ. ಒಣ
ಕೆಮ್ಮು, ಗಿಲಾಯು ಬಾವು (ಬಾನ್ಸಿಲ್ಸ್‌) ಕಿರಿನಾಲಿಗೆ ಬೆಳೆದಿರುವುದು, ಇವು
ಗಳಿಗೆ ಅಳಲೇಕಾಯಿಯನ್ನು ಜೇನಿನಲ್ಲಿ ತೇಯ್ದು ಗಂಟಲಿಗೆ ದಿನಾಲು ೨ ಸಲ
ಲೇನಿಸಬೇ ಎ.
೩) ಇಸುಬಿಗೆ: ಅಳಲೇಕಾಯಿಯನ್ನು ಜೇನಿನಲ್ಲಿ ಇಲ್ಲವೆ ಎಳ್ಳೆಂಣೆ '
|ಯಲ್ಲಿ ತೇಯ್ದು ಹಚ್ಚಬೇಕು.
೪) ಬಾಯಿ ಹುಂಣಿಗೆ; ಅಳಲೇಕಾಯಿಯನ್ನು ಜೇನಿನಲ್ಲಿ ತೇಯ್ದು
ಶ್ರೇನಿಸಬೇಕು; ಇಲ್ಲವೆ ಅದರ ಕಷಾಯದಿಂದ ಬಾಯಿ ಮುಕ್ತುಳಿಸಲೇಕು.
೫) ಸೋರುತ್ತಿರುನ ಹಳೆಯ ಗಾಯಗಳಿಗೆ: ಆ೪ಲೇಕಾಯಿಯ
ಕಷಾಯದಿಂದ ದಿನಾಲು ೨ ಸಲ ತೊಳೆಯಬೇಕು.
ಅಳಲೇಕಾಯಿ ಏಜ

೬) ಜ್ವರಕ್ಕೆ: ಶುಂಠಿ ರಸದಲ್ಲಿ ಅಳಲೇಕಾಯಿಯನ್ನು ತೇಯ್ದು ಜೇನು


ಸೇರಿಸಿ ದಿನಾಲು ೩ ಸಲ ನೆಕ್ಕಬೇಕು.
೭) ಸಂಧಿವಾತ ಮೈನೋವುಗಳಿಗೆ: ಅಳಲೇಕಾಯಿಯ ಕಷಾಯ
೮ ಚಮಚ್ಕ ಶುಂಠೀರಸ೫ ಹನಿ, ಔಡಲ ಎಂಣೆ ಅರ್ಧ ಚಮಚ ಸೇರಿಸಿ
ದಿನಾಲು ೩ ಸಲ ಕುಡಿಯಬೇಕು.
ಲ) ಹೊಟ್ಟೆ ಹುಂಣಿಗೆ (ಗ್ಯಾಸ್‌ಟ್ರಕ್‌ ಅಲ್ಪರಿಗೆ): ಅಳಲೇ'
ಕಾಯಿಯನ್ನು ದಿನಾಲು ೨ ಸಲ ೧ ಚಮಚ ತುನ್ಪ ಮತ್ತು ಅರ್ಧ ಚಮಚ
ಜೇನಿನಲ್ಲಿ ಕೇಯ್ದು ನೆಕ್ಕಬೇಕು.

೫ ೫೫ ೫
ಭೃಂಗರಾಜ
"ಭೃಂಗದ ಬೆನ್ನೇರಿ ಬಂತು ಕಲ್ಪನಾನಿಲಾಸ' ಎಂಬ, ಫೆವಿನರ್ಯ ಬೇಂದ್ರೆ
ಯಪರ ಹಾಡನ್ನು ಕೇಳುವ ಅಥವಾ ಹಾಡುವ ರಸಿಕರಿಗೆ. "ಭ್ರೃಂಗೆ' ಎಂಬ
ಹೆಸರಿನ ಒಂದು ಮೂಲಿಕೆಯೂ ಇದೆಯೆಂಬ ತಿಳಿವಳಿಕೆ ಇರಲಾರದ. ಮತ್ತೆ
ಕಲ್ಪನಾನಿಲಾಸದ ಶಕ್ತಿಗೂ "ಭೃಂಗರಾಜ' ವನಸ್ಸತಿಗೂ ಸಂಬಂಧನಿದೆಯೆಂಬ
ಮಾತಂತೂ ವಿದ್ವಾಂಸರಿಗೆ ಸಹ ನಿಚಿತ್ರವೆನಿಸಬಹುದು. ಆದರೂ "ಭೃಂಗಾ
ಮಲಕಕ್ಕೈಲ' ಎಂಬ ಹೆಸರನ್ನು ವಾಚಕರು ಕೇಳಿರಬೇಕು, ಭೃಂಗದಂತೆ ಭ್ರಮಿ
ಸುವ ಕಲ್ಪನಾನಿಲಾಸಕ್ಕೆ ಭೃಂಗಾಮಲಕ ತೈಲದಿಂದ ಪುಷ್ಟಿ ಓಗುವುದೆಂದು ನಾನು
ಹೇಳಿದರೆ, ಕಾವ್ಯಕ್ಕೂ ವನಕ್ಸತಿಗೂ ಇರುವ ಸಂಬಂಧವನ್ನು ಕಲ್ಪಿಸಲು ಸುಲಭ
ವಾದೀಶು,
"ಭೃಂಗರಾಜ? ಎಂಬ ಹೆಸರಿನ ಮೂಲಿಕೆಗೆ ಕನ್ನಡದಲ್ಲಿ "ಗರಗ, "ಕಾಡಿ
ಗ್ಗರಗ' ಎಂದು ಕರೆಯುತ್ತಾರೆ. ಕಲ್ಪನಾಶಕ್ತಿಗೂ ಭೃಂಗರಾಜಕ್ಕೂ ಹೇಗೆ
ಸಂಬಂಧವನಿಜೆಯೆಂಬುದು ಮಂಂದಿನ ಶ್ರಿ ಧನ್ಹಂತರಿಯ ಶ್ಲೋಕದಿಂದ ಗೊತ್ತಾಗು
ವುದು;
ಭೃಂಗರಾಜ ಸಮಾಖ್ಯಾತ; ತಿಕ್ತೋಸ್ಲೋ ರೂಕ್ಷ ಏನಚ।
ಕಫಶೋಫಾನುಪಾಂಡುತ್ವಕ"ಹೃಡ್ರೋಗನಿನಾ ಶನಃ!

ಎಂದಕೆ, "ಕಫವನ್ನೂ ಬಾವು ನೋವುಗಳನ್ನೂ , ಅಮ (ಅಜೀರ್ಣ) ರಕ್ತ'


ಹೀನತೆ ಚರ್ಮರೋಗಗಳನ್ನೂ, ಹೃದಯರೋಗನನ್ನೂ ನಾಶಮಾಡುವುದು.
ಜೀರ್ಣಶಕ್ತಿಯು ಹೆಚ್ಚಾಗಿ ಆಹಾರದೊಳೆಗಿನ ಸೋಷಕಾಂಶಗಳು ಪಚನ
ವಾಗಿ ರಕ್ತಶುದ್ಧಿ ಯಾಗುವುದರಿಂದ ಗರಗದೆ ಸೊಪ್ಪು; ಕಲ್ಪನಾನಿಲಾಸದ ಜನ್ಮ
ಸ್ಥಾನವಾದ ಮಿದುಳೆನ್ನೂ ಕಸುವುಳ್ಳಿದ್ದನ್ನಾಗಿ ಮಾಡುವುದೆಂಬುದರಲ್ಲಿ ಆಶ್ಚರ್ಯ
ನೇನಿಲ್ಲ. ಮತ್ತೆ, ಭೃಂಗಾನುಲಕ ತೈಲವನ್ನು (ಭೃಂಗರಾಜ ಮತ್ತು ನೆಲ್ಲಿಕಾಯಿ
ಸೇರಿದ ತೈಲ) ತಲೆಗೆ ಲೇಪಿಸುವುದರಿಂದ ಮಿದುಳಿಗೆ ನೇರವಾಗಿಯೇ ಸೋಷಣೆ
ಸಿಗುವುದೂ ಸಹಜವೇ. ವಾಚಕರು ಭೃಂಗಾಮಲಕ ತೈಲವನ್ನು ಮನೆಯಲ್ಲಿ
ಮಾಡಿಕೊಳ್ಳ ಬಯಸುವರೇ? ಮಾಡಿಕೊಳ್ಳುವ ಕ್ರಮ ಹೀಗಿದೆ : iy
»%
ಭೃಂಗರಾಜ NY

ಭೃಂಗಾಮಲಕ ತೈಲ: ಹಸಿ ಗರಗದ ಸೊಪ್ಪನ್ನು ರುಬ್ಬಿ (ಅರೆದು)


ತೆಗೆದ ರಸ ೪೦ ತೊಲೆ ನೆಲ್ಲಿಕಾಯಿ ರಸ ೧೦ ತೊಲೆ, ಈ ಎರಡನ್ನೂ ೪೦೦ ತೊಲೆ
ನೀರಿನಲ್ಲಿ ಸೇರಿಸಿ ಕುದಿಸಿ ೨೦೦ ತೊಲೆಗೆ ಇಳಿಸ್ಕಿ ಅದಕ್ಕೆ ೪೦ ತೊಲೆ ಎಳ್ಳೆಂಣೆ
ಸೇರಿಸಿ, ಎಂಣೆ ಮಾತ್ರ ಉಳಿಯುನತನಕ ಕುದಿಸಿ ಗಾಳಿಸಿ ಬಾಹ್ಗಿಯಲ್ಲಿ ಹಾಕಿಡ
ಬೇಕು. ಈ ತೈಲವನ್ನು ರಾತ್ರಿ ಮಲಗುವಾಗ ತಲೆಗೆ ತಿಕ್ಕಿ ಬೆಳಗ್ಗೆ ಅಭ್ಯಂಜನ
ಮಾಡಿದರೆ ಕೂದಲು ಉದುರುವಿಕೆ, ದೃಷ್ಟಿಮಾಂದ್ಯ, ನಿದ್ರಾನಾಶ, ನರೆಗೂದಲು,
ತಲೆಯ ಹೊಟ್ಟು, ನವೆ ಮುಂತಾದ ತೊಂದರೆಗಳ ಸರಿಹಾರನಾಗುವುದಲ್ಲಜಿ,
ಮಿದುಳಿಗೆ ಬಲವನ್ನೂ ಕೊಡುವುದು. ಭೃಂಗರಾಜನನ್ನು ಹೊಟ್ಟಿಯಲ್ಲಿ
ಸೇವಿಸುವುದರ ಕಲವು ಪ್ರಯೋಜನಗಳನ್ನು ಕಳಗ ಕೊಟ್ಟಿದೆ:
ಅಜೀರ್ಣಕ್ಕೆ: ಗರಗದ ಎಲೆ ೫, ಮೆಣಸಿನಕಾಳು ೫, ಮತ್ತು ಮಜ್ಜಿಗೆ
ಸೇರಿಸಿ ಚನ್ನಾಗಿ ಅರೆದು ದಿನಾಲು ಬೆಳಗ್ಗೆ ಕುಡಿಯಬೇಕು; ಅರೆದು ಮಾತ್ರೆ
ಗಳನ್ನು ಮಾಡಿಟ್ಟು ಬಿಸಿನೀರಿನೊಡನೆಯೂ ಸೇವಿಸಬಹುದು.
ಕಾಮಣಿ ಕಾನತಾಲೆಗೆ: ಗರಗದ ರಸ ೪ ಚಮಚ (ಅರ್ಧ ಔನ್ಸ್‌),
ಶುಂಠಿಪುಡಿ ೫ ಗುಂಜಿ, ಮಜ್ಜಿಗೆ ೧೦ ತೊಲೆ ಸೇರಿಸಿ ದಿನಾಲೂ ಬೆಳಿಗ್ಗೆ ಏಳು
ದಿನ ಕುಡಿದರೆ ನಿತ್ತ ಕಾಮಣಿಯು ಗುಣವಾಗುವುದು,
ರಕ್ತಹೀನತೆ (ಅನೀನಿಯ): ಗರಗ ದಲ್ಲಿ ಲೋಹಾಂಶವಿಜೆಯೆಂದು
ವೈಜ್ಞಾನಿಕವಾಗಿ ಸಿದ್ಧವಾಗಿದೆ. ಗರಗದ ರಸ ೪ ಚಮಚ್ಕ ಒಣ ನೆಲ್ಲಿಕಾಯ್ಕಿ
ಪುಡಿ ೫ ಗುಂಜಿ, ಮಜ್ಜಿಗೆ ೧೦ ತೊಲೆ ಸೇರಿಸಿ ದಿನಾಲು ಎರಡು ಸಲ ಒಂದ್ಳ
ತಿಂಗಳು ಕುಡಿಯಬೇಕು,
ಸಂಣ (ಅಸ್ಲಿ) ಜ್ವರಗಳಿಗೆ; ಗರಗದ ಸೊಪ್ಪು ೫ ತೊಲೆ, ಮೆಣಸಿನ
ಕಾಳು ಆರ್ಧ ತೊಲೆ, ತುಳಸಿ ಎಲೆ ೧ ತೊಲೆ ಈ ಮೂರನ್ನೂ ಸೇರಿಸಿ ಚನ್ನಾಗಿ
ಅರೆದು ಕಡ್ಲೆಕಾಳು ಗಾತ್ರದ ಗುಳಿಗೆ ಮಾಡಿ ನೆರಳಿನಲ್ಲಿ ಒಣಗಿಸಬೇಕು. ೧ ರಿಂದ
೫ ಗುಳಿಗೆಯೆವರೆಗೆ ವಯೋಮಾನಕ್ಕನುಸರಿಸಿ ಬೆಳಗ್ಗೆ ಸಾಯಂಕಾಲ ನುಂಗಿ
ಬಿಸಿನೀರನ್ನು ಕುಡಿಯಬೇಕು. ಇದು ಪುಸ್ಟಿಕಾರಕವೂ ಆಗಿರುವುದಲ್ಲದೆ, ಕಫ
ಕೆನ್ಮುಗಳಿಂದ ಆಗಾಗ ಬಳಲುತ್ತಿರುವ ಚಿಕ್ಕ ಮಕ್ಕಳ ಬೇನೆಗಳನ್ನೂ ಗುಣಪಡಿಸ
ಬಹುದು. ಕ್ಷಯದ ಪ್ರಾರಂಭಾವಸ್ಥೆಯ ಸಂಣ ಜ್ವರ ಕೆಮ್ಮುಗಳಿಗೂ ಒಳ್ಳೆಯದು,
ಗರಗದ ಚಟ್ಟಿ: ಗಂಗ ೧ ಭಾಗ, ಹಸಿಶುಂಠಿ ಕಾಲು ಭಾಗ್ಯ ಈ ಎರ
ಡನ್ನೂ ನಿಂಬೆರಸದಲ್ಲಿ ಅರೆದು ನಿತ್ಯವೂ ಊಟದಲ್ಲಿ ಚಟ್ಟಿಯಂತೆ ಉಪಯೋಗಿಸಿ
ದಕ್ಕಿ ಮೇಲೆ ಶ್ಲೋಕದಲ್ಲಿ ಹೇಳಿದ ರೋಗಗಳಿಗೂ ಗುಣಕಾರಿಯಾಗುವುದು.
ಚಿತ್ರಮೂಲ
ಚಿತ್ರಮೂಲವೆಂಬ ವನಸ್ಪತಿಯು ಚಿಕ್ಕ ಕಂಟಿಯ ರೂಪದಲ್ಲಿ ಬಂಗಾಲ
ಮತ್ತು ದಕ್ಷಿಣ ಭಾರತದ ಅಡನಿಗಳಲ್ಲಿ ವಿಪುಲವಾಗಿ ಬೆಳಯುತ್ತದೆ. ಬಹುತರ
ಭಾಷೆಗಳಲ್ಲಿ ಅದನ್ನು ಚಿತ್ರಮೂಲವೆಂಬ ಹೆಸರಿನಿಂದಲೇ ಕರೆಯುತ್ತಾರೆ.
ಅದೇ ಹೆಸರಿನಿಂದಲೇ ಮೂಲಿಕಾ ವ್ಯಾಪಾರಿಗಳು ಅದನ್ನು ಮಾರುತ್ತಾರೆ.
ಈ ಮೂಲಿಕೆಯ ಬೇರನ್ನೇ ಮುಖ್ಯನಾಗಿ ಔಷಧಗಳಿಗೆ ಬಳಸುತ್ತಾರೆ.
ಇದು ಬಹಳ ಉಷ್ಣ ಕಾಕಿಟಸಾದುವೆರಿಂದ ಗರ್ಭಿಣಿಯರ ಮೇಲೆ ಪ್ರಯೋ
ಗಿಸಬಾರದು! "ಅಲ್ಲದೆ ಕೇವಲ ಚಿತ್ರಮೂಲವೊ ಂದನ್ನೇ ಚೂರ್ಲ ರೂಪದಲ್ಲಿ
ಕೊಡುನ ವಾಇಡಿಕೆಯೂ ಇಲ್ಲ. "ಚಿತ್ರಕೂಣಗ್ನಿ ಸಮಃ), ಎಂದರೆ ಚಿತ್ರ
ಮೂಲವು ಸಾಕ್ಸಾ ತ್‌ ಅಗ್ನಿಗೆ ಗಸ ಆಯುರ್ವೇದವು ಹೇಳು
ವುದು, ಆದ್ದರಿಂದ ಶರೀರದಲ್ಲಿ ತೇಜಸ್‌ ತತ್ವವು (ಪವಿತ್ರಧಾತುವು) ಮಂದ
ಗೊಂಡಿರುವಾಗ ಯುಕ್ತಿಯುಕ್ತವಾಗಿ ಚಿತ್ರಮೂಲವನ್ನು ಸಪ್ರಮಾಣದಲ್ಲಿ ಉಪ
ಯೋಗಿಸಿದರೆ ಅದ್ಭುತವಾದ ಗುಣ ಸಿಗುವುದು.
ಚಿತ್ರಮೂಲವು ಅತ್ಯುಷ್ಣವಾಗಿರುವುದರಿಂದ, ಸ್ವಲ್ಪ ಸೌಮ ಗೊಳಿಸು
ವ ಅದನ್ನು ಒಂದು ತೊಲೆಯಷ್ಟನ್ನು ತುಂಡು ತುಂಡು 4 ಅರ್ಧ
ಸೇರು ಎಮ್ಮೆ ಹಾಲಿನಲ್ಲಿ ಹಾಕಿ ಒಂದು "ನಾವು ನೀರನ್ನೂ ಸೇರಿಸಿ ಒಂದು ಗಂಟಿ
ಮಂದಾಗ್ಟಿ! ಯ ಮೇಲೆ "'ದಿಸಬೇಕು. ಅನಂತರ ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ
ಕುಟ್ಟ ವಸ್ತ್ರ
ಗಲಿತ ಪುಡಿ ಮಾಡಿ ಇಟ್ಟುಕೊಳ್ಳಬೇಕು.
ಪ್ರ
ವತಾಣ: ಮೇಲೆ ಹೇಳಿದ ರೀತಿಯಲ್ಲಿ ಶುದ್ಧೀಕರಿಸಿಸೆ
ಸೌನ್ಯುಗೊಳಿಸಿದ
ಚಿತ್ರಮನಿಲದ ಪುಡಿಯೊಂದನ್ನೇ ಸೇವಿಸುವುದಾದಕ್ಕೆ ದಿನಾಲು ಒಂದು ಸಲ
ಮಾತ್ರ ರಾತ್ರಿ ಊಟ ಮಾಡಿ ಮಲಗುವಾಗ೫ ಗುಂಜಿಯಷ್ಟನ್ನ್ನು, ಮಜ್ಜಿಗೆ
ತುಪ್ಪ ಹಾಲು ಮುಂತಾದ ಅನುಪಾನಗಳೂಡನೆ ಸೇವಿಸಬಹುದು ಮೃದು
ಪ್ರಕೃ
ನಯ ಆದನ್ನು ಬರೀ ಹೊಟ್ಟೆಯಲ್ಲಿ ಸೇವಿಸದಿರುವುದು ಒಳಿತು. ಚಿತ
ಮೂಲವು ಉಪ್ಣವಾದುದರಿದ ಅದನ್ನು ಹೆಚ್ಚಾಗಿ ಬೇರೆ ಮೂಲಿಕೆಗಳ ಜೊತೆಗೆ
ಸೇರಿಸಿಯೇ ಉಪಯೋಗಿಸುವುದು ವಾಡಿಕೆ,
ಚಿತ್ರಕೋ8ಗ್ನಿಸನುಃ ಪಾಕೇ ಕಟುಕ; ಕಫಶೋಫಜಿತ್‌।
ನಾತೋದರಾರ್ಶೋಗ್ರ ಹಣೀಕ್ಷಯಸಾಂಡುನಿನಾಶನಃ।
ಚಿತ್ರಮೂಲ ೪೯

ಎಂದರೆ, ಚಿತ್ರಮೂಲವು ಅತ್ಯಂತ ಪಾಚಕವಾಗಿದ್ದು ಕಫಹರ, ಬಾವುಗಳ


ಪರಿಹಾರಕ, ಅಜೀರ್ಣವಾಯು, ಜಲೋದರ, ಮೂಲವ್ಯಾಧಿ, ಸಂಗ್ರಹಣೀ
ರೋಗ, ಅಗ್ವಿಮಾಂದ್ಯಜನ್ಯ ಕ್ಷಯ, ಮತ್ತು ಪಾಂಡುರೋಗವನ್ನು ನಾಶ
ಪಜಸ ಶ್ರೀ ಧನ1 ಂತರ ಹೇಳುತ್ತಾರೆ.
ಪ್ರಯೋಗಗಳು:
೧) ಚಿತ್ರಮೂಲ, ಕೇರುಬೀಜ, ಎಕ್ಕದ ಹಾಲ್ಕು ಈ ಮೂರನ್ನೂ
ನಿಂಬೆರಸದಲ್ಲಿ ಅರೆದು ಲೇಪಿಸಿದರೆ ಕುರುಗಳು ಹಣ್ಣಾಗಿ ಒಡೆಯುವುವು.
(೨) ಅಗಿ ಓಮಾಂದದ್ಯುದಿಂದ ಬಳಲುವ ಚಿಕಮಕ್ಕಳಿಗೆ ಚಿತ್ರಮೂಲದಿಂದೆ
ಸಿದ್ಧಗೊಳಿಸಿದ ಬಣ್ಣ ಕೊಡಬೇಕು, ಚಿತ್ರಮೂಲದ ಅರ್ಧ ತೊರೆ ಚೂರ್ಣ
ವನ್ನು೧ ಪಾವು ಹಾಲಿಗೆ ಹಾಕಿ, ಅದಕ್ಕೆ ೧ ಪಾವು ನೀರನ್ನು ಸೇರಿಸಿ ಕುದಿಸಿ
ನೀರೆಲ್ಲ ಇಂಗಿದ ಮೇಲೆ ಗಾಳಿಸ್ಸಿ ಆ ಹಾಲಿಗೆ ಹೆಪ್ಪು ಹಾಕಿ ಅದರ ಮೊಸರನ್ನು
ಕಡೆದು ಬೆಣ್ಣಿ ತೆಗೆಯಬೇಕು. ಆ ಬೆಣ್ಣೆಯನ್ನು ಮಕ್ಕಳಿಗೆ ೫ರಿಂದ ೧೦ ಗುಂಜಿ
ವರೆಗೆ ತಿನ್ನಿಸಿದರೆ ಅಗ್ನಿನಾಾಂದ್ಯ, ಅಜೀರ್ಣ, ಭೇದಿಗಳು ಗುಣನಾಗುವುವು.
ಮೂಲನ್ಯಾಧಿಯಿಂದ [43 ದೊಡ್ಡವರೂ ಈ ಬೆಣ್ಣೆಯನ್ನು ರಾತ್ರಿ
ಮಲಗುವಾಗ ಒಂದೂಂದು ತೊಲೆ ಸೇವಿಸಿ ಗುಣಹೊಂದಬಹುದು. ಇದೇ ಬೆಣ್ಣೆ
ಯನ್ನು, ಬಹು ದಿನಗಳಿಂದ ಮಾಯದಿಶುವ ವ್ರಣಗಳಲ್ಲಿ ತುಂಬಿಸಿ, ಬಾಡಿ
ಸಿದ ಬುಇಯಲೆ ಅಟ್ಟ್ರಿ.ರೆ ಗಾಯಗಳು ಮಿಂಬಿಟರುವುವು.
(೩) ತುಂಬದ ಕೇವಾಗುತ್ತಿರುವ ಇಜ್ಜಿ ಕಂಜಗಳಿಗೆ ಚಿತ್ರಮೂಲವನ್ನು
ಮಜ್ಜಗೆಯ್ದೂ ತೇಯ್ದು ಲೇನಿಸಬೇಕು. ಅದೀ ವಿಧದ ಲೇಸವು ನೂಲ
್ಯಧಿಯ' ಮೊಳಕಗಳನ್ನೂ ಪರಿಹರಿಸುವುದು.
(೪) ಮಡಕಯ ಒಳಗ ಚಿತ್ರಮೂಲದ ಗಂಧನನ್ನು ಲೇಪಿಸಿ ಒಣ
'ಗಿಸ್ಕಿ ಅದರಲ್ಲಿ ಹಾಲನ್ನು ಹೆಪು ವ) ಹಾಕಿ ತಯಾರಿಸಿದ ಮಜ್ಜೆ ಗೆಯನ್ನು
ಒಂದೆಂಡು ದಿನ ಸೇವಿಸಿದರೆ ಮೂಲವ್ಯಾಧಿಯು ಶಮನವಾಗುವುದು.
(೫) ಚಿತ್ರಮೂಲ, ಇಂದ್ರಜವೈ ಅಗಳುಶುಂಠಿ, ಕಟುಕರೋಹಿಣಿ,
ನೆಲ್ಲಿಚಟ್ಟು, ವೈದ್ಯರಿಂದ ಪಡೆದ ಶುದ್ಧ ವತ್ಸನಾಭ್ಯ ಇವುಗಳ ಸಮಭಾಗನನ್ನು
ಸೇರಿಸಿ ಪುಡಿ ಮಾಡಿ, ಅದನ್ನು ೫ರಿಂದ ೧೦ ಗುಂಜಿಯಷ್ಟನ್ನು ಮಜ್ಜಿ$ ಗೆಯೊಡನೆ
ದಿನಾಲು ಎರಡು ಸಲ ಊಟವಾದೊಡನೆ ಸೇವಿಸುತ್ತ 'ಹೋದರೆ, ಅಜೀರ್ಣ
ಹೊಟಿತ್ಟಿನೋವು ಅಜೀರ್ಣವಾಯ್ಯು ಹೊಟ್ಟಿ ಯೊಳಗೆ ಗುಲ್ಮ, ಮುಂತಾದ
ಅನೇಕ ಉದರವ್ಯಾಧಿಗಳನ್ನುಗುಣಪಡಿಸು ಫಡ
ಭದ್ರಮುಸ್ಟಿ
ಆಧುನಿಕ ವೈದ್ಯವಿಜ್ಞಾನವು ಆಯುರ್ವೇದದ ಪುರಾತನ ವನಸ್ಪತಿಗಳ
ಗುಣಗಳನ್ನು ಒಂದೊಂದಾಗಿ ಪ್ರಯೋಗಗಳಿಂದ ಮನಗಾಣಿಸಿಕೊಳ್ಳು ತ್ತಿದೆ,
ಆಂತಹ ವನಸ್ಸತಿಗಳಲ್ಲಿ ಭದ್ರನಂಷ್ಟಿಯೊ ಒಂದು. ಅದಕ್ಕೆ ಹಳೆಯ
ಮೈಸೂರು ಪ್ರದೇಶದಲ್ಲಿ "ಕೊನ್ನಾರಿ ಗಡ್ಡೆ? ಎನ್ನುತ್ತಾರೆ; ಸಂಸ್ಕೃತದಲ್ಲಿ
"ಮುಸ್ತಾ' ಎನ್ನುತ್ತಾರೆ. ಅದು ಭಾರತದ ಎಲ್ಲೆಡೆಗಳಲ್ಲಿಯೂ ಬೆಳೆಯುತ್ತದೆ.
ಅದರ ಗಿಡವು ಭೂಮಿಯ ಮೇಲೆ ಹುಲ್ಲಿನಂತೆ ಕಾಣುತ್ತಿದ್ದು ಬುಡದಲ್ಲಿ ಒಂದು
ಕಡಲೆಯಿಂದ ಹಿಡಿದು ನೆಲಗಡಲೆಯಷ್ಟು ಆಕಾರದ ಗಡ್ಡೆಯುಳ್ಳಿದ್ದಾಗಿದೆ.
ಅದಕ್ಕೆ ಸೂಕ್ಷ್ಮನಾದ ಪರಿಮಳವಿರುತ್ತದೆ, ಒಣಗಿದ ಗಡ್ಡೆಗಳು ಮೂಲಿಕೆಯ
ಅಂಗಡಿಗಳಲ್ಲಿ ಸಿಗುತ್ತವೆ.
ಧನ್ವಂತರೀ ನಿಘಂಟಓನಲ್ಲಿ ಭದ್ರಮುಷ್ಟಿಯ ಗುಣವರ್ಣನೆ ಹೀಗಿದೆ:
ಮುಸ್ತಾ ಶಿಕ್ಷ ಕಷಾಯಾ ಸ್ಕಾತ್‌ ಶಿಶಿರಾ ಶ್ಲೇಸ್ಮರಕ್ತ ಜಿತ್‌
ಪಿತ್ತ ಜ್ವರಾತಿಸಾರಸ್ಸೀ ತೃಷ್ಣಾ ಕ್ರಿಮಿವಿಸಾಶಿನೀ।

ಎಂದರೆ, "ಭದ್ರಮುಸ್ಟಿಯು ಕಹಿ ಮತ್ತು ಒಗರು ರುಚಿಯುಳ್ಳದ್ದು ; ತಂಪ


ನ್ನುಂಟುಮಾಡುವುದು; ಕಫಹರವಾದುದು; ರಕ್ತಪ್ರಕೋಪಗಳನ್ನು (ರಕ್ತ ಸ್ರಾವ)
ಗುಣಪಡಿಸುವುದು; ಪಿತ್ರವಿಕಾಂವನ್ನೂ ಪಿತ್ತ ಪ್ರಧಾನವಾದ ಜ್ವರ ಮತ್ತು ಭೇದಿ
ಯನ್ನೂ ನೀರಡಿಕೆಯನ್ನೂ ಪರಿಹರಿಸುವುದಲ್ಲದೆ ಹೊಟ್ಟಿ ಯೊಳಗಿನ ಹುಳುಗಳ
ಭಾಧೆಯನ್ನೂ ನಿವಾರಿಸುವುದು.
ಆಧುನಿಕ ಪ್ರಯೋಗಗಳಿಂದ, ಭದ್ರಮುಸ್ಟಿಯಲ್ಲಿ, ಮಿದುಳನ್ನು ಶಾಂತಗೊಳಿ
ಸುವ ಗುಣವಿದೆಯೆಂದು ಕಂಡುಬಂದಿದೆ. ಇಲಿಗಳನ್ನು ಕರಳಿಸ್ಕಿ ಅನಂತರ ಭದ್ರ
ಮುಷ್ಟಿಯ ಸಾರವನ್ನು ಅವುಗಳಿಗೆ ಕೊಡುವುದರಿಂದ ಬಹು ಬೇಗ ಅವು ಶಾಂತ
ವಾಗುವುದು ನಿದರ್ಶನಕ್ಕೆ ಬಂದಿದೆ.
ಹಾಗೆಯೇ, ಈಗ ಎಲ್ಲೆಲ್ಲಿಯೂ ತುಂಬ ಪ್ರಬಲವಾಗಿರುವ ಅಲರ್ಜಿ ಬಾಧೆ
ಮತ್ತು ಬ್ಲಡ್‌ ಸ್ರಿಶಂ್‌ ನೀಡೆಗೂ ಭದ್ರಮುಸ್ಟಿಯು ತುಂಬ ಪ್ರಯೋಜನಕಾರಿ
ಯೆಂದು ನಾಯಿ ಮತ್ತು ಗಿನಿಪಿಗ್‌ಗಳೆ ಮೇಲೆ ನಡೆಸಿದ ಪ್ರಯೋಗಗಳಿಂದ ಸಿದ್ಧ
ವಾಗಿದೆ,
ಮೊಲಗಳಲ್ಲಿ ನಡೆಸಿದಪ್ರ
ಷ್ಟ? ಭದ್ರಮಸ್ಟಿಯು ಸ್ನಾಯುಗಳಿಗೆ
ಶಾಮಕವಾಗಿರುವುದಂದು ಕಂಡುಬಂದಿದೆ. ದ್ದರಿಂದ ಅದು ನೋವುಗಳಿಗೆ
ಶೂಲೆಗಳಿಗೆ ಗುಣಕಾರಿಯಣಗಿದೆ.. ಅಲ್ಲದೆಅದುತುಟ ಬ್ಲಡ್‌ಫೆ್ರಿಶರನ್ನ
ಕಡಿಮೆಮಾಡಿ ಉಸಿರಾಟನನ್ನು ಉತ್ತಿ
ತ್ರೇಜಿಸುವುದೆಂದು ಅನುಭವಕ್ಕೆ ಬಂದಿದೆ.
ಭದ್ರಮುಷ್ಟಿಯ ಪ್ರಯೋಗವು ವಾಂತಿಯನ್ನು ನಿಲ್ಲಿಸುವುದು. ಅದರ ದ್ರವ
ಸಾರವು ಜ್ವರನನ್ನೂ ಪ್ರದಾಹವನ್ನೂ (ರಕ್ತ ಪ್ರಕೋಷ) ಬೇಗ ನಿಯಂತ್ರಿಸುತ್ತದೆ.
ಈಗ ಸಾಮಾನ್ಯವಾಗಿ ಡಾಕ್ಟರುಗಳು ನರಗಳ ಶಮನ್ಕ ನೋವುಗಳ ಮತ್ತು
ಬ್ಲಡ್‌ ಪ್ರೆಶ೦” ನಿದ್ರಾನಾಶಗಳ ಶಮನಕ್ಕಾಗಿ ಉಪಯೋಗಿಸುವ "ಫೆನೊಥಿಯಾ
ಜೀನ” ವರ್ಗದ
ವ ಔಷಧಗಳಷ್ಟೇ ಚನ್ನಾಗಿ, ಭದ್ರಮುಸ್ಟಿಯು ಗುಣಕಾರಿಯಾಗಿದೆ
ಯೆಂದು ಸಂಶೋಧನೆಗಳಿಂದ ಸಿದ್ದವಾಗಿದೆ. ಆದರೆ ಫೆನೊಧಿಯಾಜೀನಿನ
ದುಷ್ಪರಿಣಾಮಗಳಾವುವೂ ಭದ್ರಮುಸ್ಟಿಯಿಂದ ಉಂಟಾಗುವುದಿಲ್ಲನೆಂಬುದು
ಅದರ ಶ್ರೇಷ್ಠತೆಯಾಗಿದೆ. ಆದ್ದರಿಂದ ಅದನ್ನು ಮಕ್ಕಳಿಗೂ ಗರ್ಭಿಣಿಯರಿಗೂ
ನಿರ್ಭಯವಾಗಿ ಉಪಯೋಗಿಸಬಹುದು.
ಕಲವು ಪ್ರಯೋಗಗಳು: ಭುದ್ರಮುಷ್ಟಿಯನ್ನು, ಸಾಮಾನ್ಯವಾಗಿ,
ಒಣಗಿಸಿದ ಬೇರಿನ (ಗದ್ದೆಯ) ರೂಪದಲ್ಲಿ ಔಷಧಕ್ಕಾಗಿ ಉಪಯೋಗಿಸುವ
ವಾಡಿಕೆ, ಗಡ್ಡೆಯನ್ನು ವಸ್ತ್ರಗಲಿತ ಪುಡಿಯ ರೂಪದಲ್ಲಿ ಉಸಯೋಗಿಸುವು
ದಾದರೆ ದಿನಕ್ಕೆ ೨-೩ ಸಲ ೫ ಗುಂಜಿಯಷ್ಟನ್ನ್ನು ಬಿಸಿನೀರಿನಲ್ಲಿ ಇಲ್ಲವೆ ಜೇನಿನಲ್ಲಿ
ಕಲಸಿ ಸೇವಿಸಬಹುದು. ೧೦ ಗುಂಜಿ ಪುಡಿಯನ್ನು ೨ ಬಟ್ಟಲು ನೀರಿನಲ್ಲಿ
ಕುದಿಸಿ ಅರ್ಧ ಬಟ್ಟಲಿಗಿಳಿಸ್ರಿ ಬೆಳಗ್ಗೆ ಸಂಜೆ ಅರ್ಧ ಆರ್ಧ ಕುಡಿಯಬಹುದು.
ಮಕ್ಕಳ ಭೇದಿಗ: 'ಬೇರನ್ನು ಜೇನಿನಲ್ಲಿ ಕೇಯ್ದು ನೆಕ್ಕಿಸಬೇಕು,
ದೊಡ್ಡ ವರ ಅತಿಸಾರಕ್ಕೆ (ಭೇದಿಗೆ) ೫ ಗುಂಜಿ ಮಜ್ಜಿಗೆಯಲ್ಲಿ ಕದಡಿ ಕುಡಿ
ಯಜೇಕು. ಹೊಟ್ಟಿ ಹುಳುಗಳಿಗೆ ಏಳೆಂಟು ದಿನ ಬೆಳಗ್ಗೆ ಬರೀಹೊಟ್ಟಿ ಯಲ್ಲಿ
೫ ಗುಂಜಿ ಚಿಸಿನೀರಿನೊಡನೆ ಕೊಡಬೇಕು, ರಕ್ತಸ್ರಾ ವಳ್ಸ್‌, ಎಂದರೆ ಮುಖ
ಸ್ವಾಸ್ರಾನೆ
ನಲ್ಲಾಗಲಿ ಮಕ್ಕಳ ಮೂಗಿನಿಂದಾಗಲಿ ಮೂಲವ್ಯಾಧಿಯಾದಾಗಲ ರಕ್ತ
ಹೆಚ್ಚಾದರೆ, ಪುಡಿಯನ್ನು ದಿನಾಲು ಎರಡು ಸಲ ಹಾಲಿನಲ್ಲ ಕಲಸಿ ಕುಡಿಯ
ಜೇಕು. ನೀರಡಿಕೆ ಜೃರದ ಉರಿಗಳಿಗೆ ಭದ್ರಮುಸ್ಟಿಯ ಕಷಾಯವನ್ನು
ಎರಡು ಗಂಟಿಗೊನ್ಮು ಒಳ. ಚನುಚ ಕುಡಿಯಬೇಕು,
KA

ಧತ್ತೂರ
ಈ ವನಸ್ಸತಿಯು ಭಾರತದ ಎಲ್ಲ ಭಾಗಗಳಲ್ಲಿ ಹಾಳು ಪ್ರದೇಶಗಳಲ್ಲಿ,
ಹೊಲ ಕಾಲುವೆಗಳ ದಂಡೆಯಲ್ಲಿ, ಬೆಳೆಯುತ್ತಬೆ. ಹಳೇ ಮೈಸೂರು ಪ್ರದೇಶ
ದಲ್ಲಿ ಇದಕ್ಕೆ "ಉಮ್ಮ ತ್ತ ಎಂದೂ, ಉತ್ತರ ಕರ್ನಾಟಕದಲ್ಲಿ "ಮದುಗುಣಿಕೆ'
ಎಂದೂ ಕರೆಯುತ್ತಾರೆ.
ಧತ್ತೂರವನ್ನು ಬಹು ಪುರಾತನ ಕಾಲದಿಂದಲೂ ಔಷಧಗಳಲ್ಲಿ ಉಪ
ಯೋಗಿಸುವುದಲ್ಲದಿ, ಮಾಟ ವಶೀಕರಣಾದಿಗಳಲ್ಲಿಯೂ ಉಪಯೋಗಿಸು
ತ್ತಿದ್ದರು. ಅದರೆ ಬೀಜ ಮತ್ತು ಎಲೆಯ ರಸಗಳಲ್ಲಿ ತಾತ್ಪಾಲಿಕವಾಗಿ ಮಿದುಳಿನ
ವಿಚಾರ ಮತ್ತು ಮಾತಿನ ಕೇಂದ್ರಗಳನ್ನು ವಿಕೃತಗೊಳಿಸುವ ಶಕ್ತಿ ಇದ್ದುದೇ
ಅದಕ್ಕೆ ಕಾನಣ. ಭೂತ ಬಿಡಿಸುವವರು ಅದನ್ನು ರೋಗಿಗೆ ತಿನ್ನಿಸಿ ಅವನು
ಹುಚ್ಚು” ಟ್ವೈ ವಾತನ:ಡಲಾರಂಭಿಸಿ್‌ರೆ ಅವನ ಮೈಮೇಲೆ ಭೂತದ ಆವೇಶ
ವನ್ನು ತರಿಸಿ. ನಸು ಹೇಳಿಕೊಳ್ಳುವರು.. ಮೂರ್ಬ ಹೆಂಡಂದಿರ ಕೈಯಿಂದ |
6 ಗೆಡಶಿಗೆ ಅನನು ಕೊಡಿಸುವ ಮುಂ _ವಃದಿನಿಯರೂ ಇದ್ದಾರೆ.

ಟ್ರಾ!) ೧2 ಇನ್ನು ಹೀಗೆ ವರ್ಣಿಸಿದ್ದಾರೆ: |


3
[4]

ಕ್ರಿ ಕ *ಕಾಠರಿ ನಣಾತೀ ಉತ್‌


3
೧; ೬೦ wd ಈ

ತ್ವಗ್ಲೋಷಕೃಛ್ಛ ಕಂಸೂತಿ ಸೃರಹಾರೀ ಭ್ರಮಾವಹಃ।'? 4


3
ಎಂದರೆ, "ಧತ್ತೂರವು ಉಫ್ಣ ಕಾರಿ, ಚರ್ಮದೋಷವನ್ನು ಹೋಗಲಾಡಿಸಿ
ಕಾಂತಿಯನ್ನು ಹೆಚ್ಚಿಸುವುದು. ಗಾಯಗಳನ್ನೂ ನೋವುಗಳನ್ನೂ, ನನೆ
ಯನ್ನೂ (ತುರಿಕೆ) ಸರಿಹರಿಸುವುದು; ಜ್ವರಹರವಾಗಿದೆ., |
ಆದರೆ ಸರಿಯೂದ ತಿಳಿವಳಿಕೆಯಿಲ್ಲದೆ ಶುದ್ದೀಕರಿಸಜೆ ಪ್ರಮಾಣ ವೂರಿ
ಸೇನಿಸಿದರೆ ನಿತ್ತಭ್ರಮೆಯನ್ನುಂಟುಮಾಡುವುದು.
ಆದ್ದರಿಂದ ಜನಸಾಮಾನ್ಯರು ನಿರ್ಭಯವಾಗಿ ಮಾಡಬಹುದಾದ ಕ್ರಮ
ಗಳನ್ನಷ್ಟೇ ಇಲ್ಲಿ ಕೊಟ್ಟಿದೆ. | |
ಭಾಹ್ಯೋಪಯೋಗ; ಧತ್ತೂರದ ಬೀಜಗಳನ್ನಾಗಲಿ ಎಲೆಗಳನ್ನಾಗಲಿ ಸ
ಔಷಧ ರೂನದಲ್ಲಿ ಹೊಟ್ಟಿಯಲ್ಲಿ ಕೊಡದಿರುವುದೇ ಮೇಲು. ಮತ್ತು ಅವುಗಳ
ಧತ್ತೂರ ಲಕ್ಷಿ

ಬಾಹ್ಯೋಸಯೋಗಕ್ಕಾಗಿ ಅವುಗಳನ್ನು ಶುದ್ಧೀಕರಿಸುವ ಅಗತ್ಯವಿಲ್ಲ... ಧತ್ತೂರ


ದಲ್ಲಿ ಬಿಳ್ಳಿ ಕಪ್ಪು. ಕತ ನು ಕೆಲವು ಪ್ರಕಾರಗಳಿರುವುವು. ಕಪ್ಪು
ಜಾತಿಯನ್ನೇ ಔಷಧಕ್ಕೆ ಉಪಯೋಗಿಸುವ ವಾಡಿಕೆಯಿದೆ.
ಮಂಗನ ಬಾವು: ಈ ರೋಗ ದಲ್ಲಿ ತೀರ ಸ್ವಲ್ಪ ಜ್ವರವಿದ್ದು ಕಿವಿಯ ,
ಹತ್ತಿರದ ದವಡೆಯ ಭಾಗವು ಬಾತುಕೊಳ್ಳುತ್ತದೆ. ಅದಕ್ಕೆ ಒಂದು ಧತ್ತೂರದ
ಎಲೆ, ಕಾಲು ತೊಲೆ ಸುಂಣ್ಯ ಕಾಲು ತೊರೆ ಬೆಲ್ಲವನ್ನು ಒಟ್ಟಾಗಿ ಅರೆದು
ಲೇಸಿಸಿದರೆ ಉತ್ತಮ ಗುಣ ಸಿಗುವುದು.
ಸಂಧಿವಾತಕ್ಕೆ: ಧತ್ತೂರದ ಎಲೆಯ ರಸ ೧ ಪಾಲ್ಕು ನೀರು ೨ ಪಾಲು,
ಎಳ್ಳೆಂಣೆ ೪ ಪಾಲು ಸೇರಿಸಿ ಕುದಿಸಿ, ತೈಲವು ಮಾತ್ರ ಉಳಿಯುವಾಗ ಗಾಳಿಸಿ
ತೆಗೆದಿಡಬೇಕು. ಇದು ಸಂಧಿಶೂಲೆ, ತಲೆನೋವು, ಬೆನ್ನು ಸೊಂಟ ನೋವು
ಗಳನ್ನು ಶಮಥಿಸುವುದು. ಕಿವಿಯಲ್ಲಿ ಕೆಲವು ಹನಿ ಹಾಕಿದರೆ ಕಿನಿಸೋರುನಿಕೆ,
ಕಿವಿನೋವು ಗುಣವಾಗುವುವು. ಸಂಧಿವಾತದ ಬಾವು ನೋವುಗಳಿಗೆ ಎಲೆ
ಮತ್ತು ಸ್ವಲ್ಪ ಅಥೀಮನ್ನು ಸೇರಿಸಿ ನುಂಣಗೆ ಅರೆದು ಲೇಪಿಸಿ ಕಾವು ಕೊಟ್ಟರೆ
ಕಡಿಮೆಯಾಗುವುದು.
ಉರಿಮೂತ್ರಕ್ಕೆ: ಎಲೆಯ ರಸದ ೧೦ ಹಥಿಗಳನ್ನು ಸ್ವಲ್ಪ ಮೊಸರಿನಲ್ಲಿ
ಹಾಕಿ ಕುಡಿದರೆ ಶಮನವಾಗುವುದು.
ಉಬ್ಬಸಕ್ಕೆ: ಎಲೆಗಳನ್ನು ಹಾಲಿನಲ್ಲಿ ಹಾಕಿ ಅರ್ಧ ಗಂಟಿ ಕುದಿಸಿ ನೆರಳಿ
ನಲ್ಲಿ ಒಣಗಿಸಿ ನುಂಣಗೆ ಪುಡಿ ಮಾಡಿ ಇಟ್ಟುಕೊಳ್ಳೆಬೇಕು. ಈ ಪುಡಿಯನ್ನು
ಲ್ಪ ಎಕ್ಕದ ಎಲೆಯಲ್ಲಿ ಬೀಡಿ ಕಟ್ಟಿ ಸೇದಿದರೆ ಉಬ್ಬಸದ ಎಳೆತವು ತಾತ್ಕಾಲಿಕ"
ವಾಗಿ ಶಮನವಾಗುವುದು. ಚಾ ಉಬ್ಬಸ ಬಟ ಪೂರ್ವಲಕ್ಷಣಗಳಿರು
ವಾಗಲೇ ಅದನ್ನು ಸೇದಿ ಮಲಗಿದರೆ ಆ ತೊಂದರೆ ತಪ್ಪುವುದು. ಆ ಬೀಡಿಯಿಂದ
ಇಲವರಿಗೆ ಬಾಯಾರಿಕೆಯೆನಿಸಿದರೆೆ, ಎಲೆಯ ಪುಡಿಗೆ ಸಮಭಾಗ ಜೇಷ್ಕಮಧುವಿನ
ಪುಡಿಯನ್ನು ಸೇರಿಸಿ ಸೇದುವುದು.
ಉಪನಾಹ (ಸೌಲ್ಫಿ €ಸ್‌): ಎಲೆಗಳನ್ನು ಚನ್ನಾಗಿ ರುಬ್ಬಿ ಮುದ್ದೆ
ಮಾಡಿ ಬಟ್ಟಿಯಲ್ಲಿ ಕಟ್ಟಿ ಕೆಂಡಕ್ಕೆ ಹಿಡಿದು ಬಿಸಿ ಮುಡಿ ಕಾವ್ರ(ಸೇಕ) ಕೊಟ್ಟ ಕ
ನೋವು, ಎದೆನೋವು, ತಲೆನೋವು, ಮತ್ತು ಮೂಲವ್ಯಾಧಿ
ಮುಬ್ಬಿನ ಹೊಟ್ಟಿ
'ಹೋಸ ಚರ ಸಗವುತು. ಕಾವು ಕೊಡುವ ಸ್ಥಳಕ್ಕೆ, ನೊದಲು ಔಡಲೆಂಣೆ
ಭಳ

೫ ೫೫೫%
ಎಳ್ಳು

"ಏತ್ತಲ ಗಿಡ ಮದ್ದಲ್ಲ' ಎಂಬ ರೂಢಿಮಾತಿನ ಶಾಪವು ಎಳ್ಳಿಗೂ ತಗುಲಿದೆ


ಎನ್ನಬಹುದು. ಏಕೆಂದರೆ ವಿದೇಶೀಯ *ಓಲಿವ್‌ ಆಯ್ಲಿ'ನ ಓಷಧೀಯ
ಮತ್ತು ಪೌಸ್ಟಿಕ ಗುಣಗಳ ಹೆಗ್ಗಳಿಕೆಯನ್ನು ಡಾಕ್ಟರುಗಳ ಬಾಯಿ:ಂದ ಕೇಳಿದ
ಮತ್ತು ಅದರ ಭಕ್ತರಾಗಿರುವ ಭಾರತೀಯರು, ಹಿತ್ತಲು ಗಿಡದ ಮದ್ದಾದ
ಎಳ್ಳನ್ನೂ ಎಳ್ಳೆಂಣೆಯನ್ನೂ ಮರೆಶೇ ಬಿಟ್ಟಿದ್ದಾರೆ.
ಆದರೆ ಎಳ್ಳಿನ ಔಸಧೀಯ ಮತ್ತು ಆಹಾರ ವಿಷಯಕ ಗುಣಗಳು ಓಲಿವ್‌
ಆಯ್ಲಿಗಿಂತ ಎಷ್ಟೋ ಮಡಿ ಹೆಚ್ಚಾಗಿನೆಯೆಂದು ಈಗ ಸಂಶೋಧನದಿಂದಲೂ
ಪ್ರಯೋಗಗಳಿಂದಲೂ ವೈಜ್ಞಾನಿಕವಾಗಿ ಸಾರಲ್ಪಟ್ಟ ಮೇಲೂ ನಮ್ಮನರು
ಅದರ ಕಡೆಗೆ ಹೊರಳುವುದು ಸರಿಯಲ್ಲನೇ! ಗುಣವೂ ಹೆಚ್ಚು, ವೆಚ್ಚವೂ ಕಡಿಮೆ!
ಭಾರತದಲ್ಲಿ ಎಳ್ಳು ಇಂದು ನಿನ್ನೆಯದಲ್ಲ. ಅದು ವೇದ ಕಾಲದಿಂದಲೂ
ಉಪಯುಕ್ತವಾದ ವಸ್ತುವಾಗಿದೆ, ಮಾನನರಿಗಷ್ಟೇ ಅಲ್ಲ, ದೇವರುಗಳಿಗೂ
ಅದು ಪ್ರಿಯಕರವಾಗಿತ್ತೆಂಬುದ್ಕ, ಯಜ್ಞ ಯಾಗಾದಿಗಳಲ್ಲಿಯೂ ಮುಖ್ಯ
ಹನನದ್ರನ್ಯವಾಗಿತ್ತೆಂಬ ಸಂಗತಿಯಿಂದ ವ್ಯಕ್ತವಾಗುವುದು. ಆಯುರ್ವೇದ
ನಿಘಂಟುಗಳು ಅದರ ಗುಣಮಹಿಮೆಯನ್ನು ಹೀಗೆ ಹೊಗಳಿವೆ:
"ಬಲ್ಮಃ ಕೇಶೋ ಹಿಮಸ್ಪರ್ಶಃ ತ್ವಕ್ಚಸ್ತನ್ಕೋ ವ್ರಣೇ ಹಿತ್ಯ'

ಎಂದಕ, "ಎಳ್ಳನ್ನು ಆಹಾರದಲ್ಲಿ ಬೆರಸಿದರೆ ಪುಷ್ಟಿಯನ್ನು ಕೊಡುವುದು;


ಕೇಶವರ್ಧಕವಾಗಿರುವುದು; ಲೇಪದಿಂದ್ಕ ಉರಿಯನ್ನು ಕಡಿಮೆ ಮಾಡುವುದು. $
ಚರ್ಮದ ಆರೋಗ್ಯವನ್ನು ಹೆಚ್ಚಿ ಸುವುದು; ಹೆಂಗಸೆರ ಮೊಲೆಹಾಲನ್ನು ವರ್ಧಿಸು :
ವುದ; ಗಾಯಗಳನ್ನು ಮಾಯಿಸುವುದು. ಷೆ
ಈಗ ಎಳ್ಳೆಂಣೆಯ ಗುಣವನ್ನು ನೋಡಿರಿ;
"ಸ್ಲಾನಾಭ್ಯಂಗಾನಗೂಹೇಷು ತಿಲಶೈಲಂ ವಿಶಿಸ್ಮತೇ।
ತಜ್ವದ್ಮಸ್ತಿಸ್ಕನಾನೇಸು ನಸ್ಕಕರ್ಣಾಕ್ಷಿಪೂರಣೆ।
ಅನ್ನಪಾನನಿಧೌ ನಾಪಿ ಪ್ರಯೋಜ್ಯಂ ನಾತ ಶಾಂತಯೇ?
ಫಿಳ್ಳು ೪ಬ

ಎಂದರೆ "ಎಳ್ಳೆಂಣೆಯನ್ನು ಸ್ನಾನಕ್ಕೆ ಮೈ ತಿಕ್ಕುವುದಕ್ಕೆ, ಮತ್ತು ದೋಣಿ:


ಸ್ನಾನದಲ್ಲಿ, (ಟಿಬ್‌ ಬಾಥ್‌) ತುಂಬ ಹಿತಕರನಾಗಿ ಉಪಯೋಗಿಸಬಹುದು.
ನಾತರೋಗಗಳಲ್ಲಿ ಮತ್ತು ಅಪಾನವಾಯು (ಎಂದೆಕೆ ಕೊಂಟ ಪ್ರದೇಶದ ಸೆಳೆತದ
ನಿಕಾರ)ಗಳಲ್ಲಿ ಎಳ್ಳೆಂಣೆಯನ್ನು ಬಸ್ತಿ (ಎನಿಮಾ) ಪ್ರಯೋಗಕ್ಕೆ ಉಪಯೋಗಿಸಿ
ಗುಣವನ್ನು ಕಾಣಬಹುದು, ಅದನ್ನು ಮೂಗು, ತಿವಿ, ಕಂಣುಗಳಿಗೆ ಉಣ್ಣಿಸಿದರೆ
ಆ ಅಂಗಗಳ ಆರೋಗ್ಯವು ಉತ್ತಮ ವಾಗುವುದಲ್ಲದೆಿ ರೋಗಗಳೂ ಪರಿಹಾರ
ವಾಗುವುವು. ವಾಯು ಸಂಬಂಧದ (ನರಗಳ) ವಿಕಾರಗಳಲ್ಲಿ ಔಷಧ ರೂಪವಾಗಿ
ಹೊಟ್ಟೆಗೂಕೊಡಬಹುದು; ಊಟದಲ್ಲಿಯೂ ಉಪಸಯೋಗಿಸಬಹು ದು,
ಆಲ್ಲದೆ, ಆಧುನಿಕ ವಿಜ್ಞಾನದ ಕಂಣಿಗೆ ಬೀಳೆದ ಒಂದು ವಿಶೇಷ ಗುಣವು
ಎಳ್ಳಿನಲ್ಲಿಯೂ ಎಳ್ಳೆಂಣೆಯಲ್ಲಿಯೂ ಇದೆ. ಧನ್ರಂತರಿಯು ಹೀಗೆ ಹೇಳುತ್ತಾನೆ
"ಭಿನ್ನಭಿನ್ನನುತಾಪಿಷ್ಠ ಮಥಿತಕ್ಷತಪಾಸಿತೇ।
ಭಗ್ನ ಸ್ಫುಬತನಿದ್ದಾಗ್ನಿದಗ್ಗ ನಿಶ್ಚಿಸ್ಟದಾರಿತೇ।
ಮೃಗವಾ ಲಾದಿಭಕ್ಷಿಕೇ।
ತೈಲಯೋಗಸ್ಯ ಸಂಸ್ಕ್ರಾರಾತ್‌ ಸರ್ವೆರೋಗಾಪಹೋ ಮತೆೇ॥?

ಎಂದಕ್ಕೆ "ಅನೇಕ ರೀತಿಯ ಪೆಟ್ಟು ಅಭಿಘಾತಿಗಳಿಂದ ಉಂಟಾದ


ಗಾಯ್ಕ ಎಲುಬು ಮುರಿಯುವಿಕೆಗಳಿಗೂ ವಿಷಮಯ ಪ್ರಾಣಿಗಳ ಕಚ್ಚುವಿಕೆಯ
ವಿಷ ಪರಿಸ್ಥಿತಿಗೂ, ಎಳ್ಳನ್ನು ಒಳಗೂ ಹೊರಗೂ ಉಪಯೋಗಿಸುವುದು ಒಳ್ಳೆಯ
ಗುಣಕರವಾಗಿದೆ.,
ಆಧುನಿಕ ವಿಜ್ಞಾನದ ದೃಷ್ಟಿಯಲ್ಲಿ ಒಂದು ಆಹಾಗನಸ್ತುವು ಪಸ್ಟಿಕರ
ನಾಗಬೇಕಾದಕ್ಕೆ ಅದರಲ್ಲಿ ಕ್ಯಾಲ್ಸಿಯಂ ಮತ್ತು ಲೋಹಾಂಶಗಳು ತಕ್ಕಷ್ಟು
ಪ್ರಮಾಣದಲ್ಲಿ ಇರಬೇಕಾಗುತ್ತದೆ. ಆ ದೃಷ್ಟಿಯಿಂದ ಎಳ್ಳಿನಲ್ಲಿ ಸಾಕಷ್ಟು
ಪ್ರಮಾಣದ ಕ್ಯಾಲ್ಸಿಯಂ ಲೋಹಾಂಶಗೆಳಿರು ಸ್ರದಲ್ಲದೆ Sond ಸಾಧನ
(ಪ್ರೋರೀಣ ಮತ್ತು ನಿಟರ್ಮಿಗಳೂ ಬೇಕಾದಷ್ಟು ಇರುವುದು, ವಿಶ್ಲೇಷಣ
ಮತ್ತು ಪ್ರಾಣಿಗಳ ಮೇಲಿನೆ ಪ್ರಯೋಗಗಳಿಂದ ಸಿದಏನಾಗಿದೆ.
ಸೇವನ ಕ್ರಮ:
೧) ನನರ ಬೆಳೆಗ್ಗೆ ೧೦ ಗುಂಜಿ ಎಳ್ಳು ಮತ್ತು ಸನುಭಾಗೆ ಬೆಲ್ಲವನ್ನು
ಅರೆದು ತಿಂದು ಅರ್ಧ ಬಟ್ಟಲು ಬಿಸಿ ಹಾಲು ಕುಡಿಯುವುದು ನಾಯುಶೂಲೆ
ಗಳಿಗೆ ಹಿತಕರ. ಇಲ್ಲವೆ,
(೨) ೨ ಚಮಚಾ ಎಳ್ಳೆಂಣೆ ಮತ್ತು ೧ ಚಮಚಾ ಜೇನು ಸೇರಿಸಿ
೪ ಉಪಯುಕ್ತ ಗಿಡನೂಲಿಕೆಗಳು

ದಿನಾಲು ೨ ಸಲ ಹಾಲಿನೊಡನೆ ತೆಗೆದುಕೊಳ್ಳಬಹುದು.


(೩) ಪಲೈ, ಚಟ್ನಿ, ರೊಟ್ಟಿಯ ಹಿಟ್ಟು, ಸಿಹಿ ತಿನಿಸುಗಳಲ್ಲಿ ರುಬ್ಬಿ
ಸೇರಿಸಿ ತಿನ್ನಬಹುದು.
(೪) ಎಳ್ಳಿನಂತೆಯೇ ಎಳ್ಳಿನ ಹಿಂಡಿಯನ್ನೂ, ಹಾಗೆಯೇ ಇಲ್ಲವೇ ಬೆಲ್ಲ
ದೊಡನೆ ಸೇವಿಸುವುದು ಗುಣಕಾರಿಯಾಗಿದೆ.
(೫) ದೂಧ್‌ ಫೇಡಾ ಗುಲಾಬ್‌ ಜಾರ್ಮೂಗಳೆ ಭಾಗ್ಯವಿಲ್ಲದ ಬಡ
ಮಕ್ಕಳಿಗೆ ಎಳ್ಳುಂಡೆಯು ಹೆಚ್ಚು ರುಚಿ ಮತ್ತು ಪುಷ್ಟಿಯಿಂದ ಕೂಡಿದ್ದು ಅಗ್ಗವೂ
ಆಗಿದೆ.
(೬) ನಾಯುಜೋಸದಿಂದ ಹೆಂಗಸರಿಗೆ ಮುಟ್ಟಿನ ಸ್ರಾವವು ಸರಿಯಾಗಿ
ಆಗದಿದ್ದರೆ ಇಲ್ಲವೆ ತಡೆದಿದ್ದಕ್ಕೆ ದಿನಾಲು ರಾತ್ರಿ ಎಳ್ಳು ಮತ್ತು ಬೆಲ್ಲದ ಕಷಾಯ
ನನ್ನು ಒಂದೆರಡು ವಾರ ಕುಡಿಯಬಹುದು.
"ಹಿತ್ತಲ ಗಿಡ ಮದ್ದಲ್ಲ' ಎಂಬ ಮಾತು ಸಾಮಾನ್ಯವಾದದ್ದು. ಆದರೆ
ಆ ಮಾತನ್ನು ಆಲೋಪಧಿ' ಡಾಕ್ಟರುಗಳು ಬಳ್ಳೆಣೆಯ ಬಗ್ಗೆ ಹೆಚ್ಚಾಗಿ ಆಚರಿಸು :
ತ್ರಿದ್ದಾರೆನ್ನ ಬಹುದು. ಏಕೆಂ ದಕೆ ಅವರು ರೋಗಿಗಳಿಗೆ ಚ ಕ್ಸ ತಿಕ್ಕಿಕೊಳ್ಳಿ
ಲಿಕ್ಸಾ"ಗಲಿ. ಔಷಧದ ದೃಷ್ಟಿಯಿಂದ ಹೊಟ್ಟೆಯಲ್ಲಿ ತೆಗೆದುಕೊಳಲಿಶ್ಶಾಗಲಿ
ಒಲಿವ” ಎಂಣೆಯನ್ನೇ ಉಪದೇಶಿ iss
ಆದರೆ ಓಲಿನ್‌ ಎಂಣೆಯಷ್ಟೇ ಉಪಯುಕ್ತವೂ ಕೆಲವು ವಿಷಯಗಳಲ್ಲಿ
ಅದಕ್ಕಿಂತ ಶ್ರೇಷ್ಠವೂ ಆಗಿರುವ ಎಳ್ಳಂಣೆಯನ್ನು ಉಪದೇಶಿಸುವ ನಿಚಾರವೇ
ಡಾಕ್ಟರುಗಳಿಗೆ ಬರುವುದಿಲ್ಲ. ಅದಕ್ಕೆ ಅವರ ಅಜಾನವು ಸ್ವಲ್ಪ ಕಾರಣ
ವಾಗಿದ್ದರೆ, ಹತ್ತಲುಗಿಡ ಮದ್ದಲ್ಲ ಎಂಬ ಅಭಿನ ತ್ರಾಯವು ಬಹುಮಟ್ಟಿಗೆ ಕಾರಣ
ವಾಗಿದೆ. ಅವರ ಈ ಧೋರಣೆಯಿಂದ, ಭಾರತದಲ್ಲಿ ಪುಲಿ ಬೆಳೆಯುವ
ಎಳ್ಳಿನ ಸದ್ಗುಣದಿಂದ ಜನತೆ ದೂರ ಉಳಿಯಬೇಕಾಗಿದೆಯಲ್ಲದೆ, ವಿಡೇಶ
ದಲ್ಲಿಯೇ ದೊರೆಯುವ ಓಲಿವ್‌ ಎಂಣೆಗಾಗಿ ರಾಷ್ಟ್ರದ ಸಂಪತ್ತನ್ನು ಹಾಳು
ಮಾಡುವಂತಾಗಿದೆ. ಅಲ್ಲದೆ ಓಲಿನ್‌ ಎಂಣೆಯು ಎಕ್ಸ
೦ಣೆಗಿಂತ ಇಮ್ಮಡಿ ಬೆಲೆ
ಉಳ್ಳದ್ದಾ ಗಿದೆ.
ಎಳ್ಳಿನ ಎಂಣೆಯನ್ನು ಫಿತ್ಯಾಹಾರದಲ್ಲಿಯೂ ಬಾಹ್ಯಾಭ್ಯಾಂತರ ಔಷಧ
pln ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. E
P


Tಲೇ
೪A
ಚಲಲಟ೪್‌

ಆಯುರ್ವೇದದಲ್ಲಿ ಎಳ್ಳೆಂಣೆಯ ಗುಣವನ್ನು ತುಂಬ ಯು” ಮದನ


ಸಾಲ ನಿಘಂಟಿನಲ್ಲಿ ಹೀಗಿದೆ:
ಎಳ್ಳು ೪೭

"ತೈಲಂ ಸ್ನೇಹೋತ್ತನುಂ ಖ್ಯಾತಂ ನಿಶೇಸಾತ್‌ ಶಿಲಸಂಭವನ್‌!


ತ್ಲೆಲಮುಸ 0 ಗುರುಸೆ ,ರೃಬಲವರ್ಣಕಕಂ ಸರಂ।
ಎ ಣ ಹಲಿ"
ವೃಸ್ಯಂ ನಿಕಾಸಿ ವಿಶದಂ ಮಧುರಂ ರಸಪಾಕಯೋೊ!
ಸೂಕ್ಷ © ಕಷಾಯಾನುರಸಂ ತಿಕ್ತಂ ಶ್ಲೇಷ್ಮಾನಿಲಾಪಹಂ।
ವಿಪಾಕೇ ನುಧುರಂ ತೀಕ್ಷ್ಣಂ ಬೃಂಹಣಂ ರಕ್ತ ಪಿತ್ತಜಿತ್‌!
ಲೇಖನಂ ಬದ್ಧನಿಜ್ಮೂ ತ್ರತ್ವಗ್‌ಗರ್ಭಾಶಯಶೋಧನಂ॥?

ಎಂದಕ್ಕೆ "ಎಂಣೆಗಳಲ್ಲಿ ಎಳ್ಳೆಂಣೆ ಶ್ರೇಷ್ಠ. ಅದು ಶರೀರದ ಸಹಜೋನ್ಸ


ವನ್ನು ರಕ್ಷಿಸುವುದು, ಜೀರ್ಣಕ್ಕೆ ಸ್ವಲ್ಪ ಜಡ; ಶರೀರದಲ್ಲಿ ಸ್ಥಿರತೆ, ಶಕ್ತಿವರ್ಧಕ
ಕಾಂತಿವರ್ಧಕವೂ ಮಲಸಾರಕವೂ ಆಗಿದೆ; ನೀರ್ಯಬಲದಾಯಕನಾಗಿದ್ದು,
- ಶರೀರದಲ್ಲೆಲ್ಲ ಬೇಗ ಹರಡುವುದು, ಕಫವಾತಜೋಷಗಳ ನಾಶಕ; ಪುಸ್ಟಿ
ದಾಯಕ್ಕ ರಕ್ತಸ್ರಾವಕೋಗ ಶಾಮಕ, ಶರೀರದಲ್ಲಿ ಅಂಟಿದ ಮಲಗಳನ್ನು
ಸಡಲಿಸುವುದು, ಮುಲಮೂತ್ರಶೋಧಕೆವೂ ಗರ್ಭಾಶಯ ಶುದ್ಧಿಕರವೂ
ಆಗಿದೆ. ಈ ಗುಣಗಳಿರುವ ಮೂಲಕ ಎಳ್ಳೆಂಣೆಯನ್ನು ಆಹಾರ ನುತ್ತು ಔಷಧ
ರೂಪವಾಗಿ (ಓಲಿವ್‌ ಎಂಣೆಯ ಬದಲಾಗಿ) ಉಸಯೋಗಿಸಬಹುದು:
೧ ಊಟಿದ ನಸ್ತುಗಳಲ್ಲಿ, ಇಲ್ಲವೆ ಉಪಾಹಾರದ ವಸ್ತುಗಳಲ್ಲಿ ದಿನಾಲು
ಒಂದೆರಡು ಚಮಚಾ ಎಳ್ಳೆಂಣೆಯನ್ನು ಕಲಸಿ ತಿನ್ನುವುದು ಉಪಯುಸೆ ನಾಗಿದೆ
ಏಕೆಂದಕೆ ಅದರಲ್ಲಿ ವಿಟಿಮಿನ್‌ - ಈ ಇಗುವುಗಲ್ಲನೆ, ಉತ್ಸಾಸ್‌ ನರ್ದಸ ಖಸಿಜ
ಲವಣಗಳೂ ಇನೆ. ಅದ್‌: ಶರಿ'ಗದೆಲ್ಲಿ ಪ್ರನೇಶಿಸಿನ ಬಳಿಕ ಸಂಧಿಗಳಿಗೆ ಸ್‌ಪೆಗಿಸಿ
ಅವನ್ನು ಕ್ರಿಯಾಶೀಲನನ್ನಾಗಿ ವೌಗನೆನು ದಾಸುಹ್ಞಾನಗಳಿಗೆ ಹೆೇಗಿ
ಜನ ರಸರಕಾದಿ ಸೆಸಧಾತುಗಳ ನಿನರ್ಗ್ನ ವಾಗರ್ಥ ನಾಗಿ
ಗಳನ, ಪ್ರಜ್ವಲಿಗುತಗೆ
೨ ಎಳ್ಳೆಂಣೆಯು ಅಗ್ನಿಪ್ರದೀಸವ-ಗಿರುವುಗೆರಿಂದೆ ಶರೀಸನನ್ಸು ಇಚ್ಚಗಿಟ
ಚಳಿಯನ್ನು ಸಹಿಸುವ ಕಕ್ಕಿಯನ್ನು ಕೊಡುಸ್ತರೆ
೩ ನರಗಳ ದೌರ್ಬಲ್ಲದ ಮೂಲಕ ಸರಿಯಾಗಿ ನಿದ್ರೆಬಾರದಿರುವವರು
ದಿನಾಲು ಮಲಗುವ ಮುಂಚೆ ೧ ಚನುಚಾ ಎಳ್ಳೆಂಣೆಯನ್ನು ನಾಲ್ಗಾರು
ಚಮಚಾ ಹಾಲಿನಲ್ಲಿ ಕಲಸಿ ಕುಡಿಯಬೇಕು. ಅಥವಾ ಎಳೆಂಣೆಗೆ ನಿಂಬೆಸಸ
ಸೇರಿಸಿ ಸುಡಿಯು)ಸುು,
೪ ಕಾಯಿಪಲ್ಲೆ ಗಳನ್ನು ನುಸಾಲೆ ಹಾಕದೆ ಬೇಯಿಸಿ, ಸಸ್ಪಗಿನ ಸಲ್ಲೆಗೆ
ನಿಂಬೆರಸ, ತುಸು ಉಪ್ಪು, ೧ ಚನುಚಾ ಎಳ್ಳೆಂಣೆ ಕಲಸಿ ತಿನ್ನುವುದು ರುಚಿ
೪ ಉನಯುಕ್ತ ಗಿಡನೂಲಿಕೆಗಳು
ಳರವೂ ಬಲದಾಯಕವುೂ ಆಗಿದೆ,
೫ ಮೂಲವ್ಯಾಧಿ ಇಲ್ಲವೆ ಮಲಕೋಶದ ಕೆರಳಿಕೆಯಿಂದ ಬಳೆಲುನನರು
ಬೆಚ್ಚಗಿನ ನೀರಿನಲ್ಲಿ ನಾಲ್ಸಾರು ಚಮಚ ಎಳ್ಳಿಂಣೆ ಬೆರಸಿ ಬಸ್ತಿ (ಎನಿಮಾ)
ತೆಗೆದುಕೊಳ್ಳು ವುದರಿಂದ ಹಿತವಾಗುವುದು.
೬ ಪ್ರತಿ ತಿಂಗಳು ಮಟ್ಟಿನ ಸ್ರಾವವು ಸರಿಯಾಗಿ ಆಗಡೆ ಹೊಟ್ಟಿನೋನಿ
ನಂನ ಬಳಲುವ ಹೆಂಗಸರು, ಮುಟ್ಟಿನ ಹಿಂದಿನ ಒಂದು ವಾರ, ದಿನಾಲು ಬೆಳಗ್ಗೆ
ಸಂಜೆ, ೧ ಚಮಚ ಎಳ್ಳಿಂಣೆಗೆ ೧ ಚಮಚ ಜೇನು ಸೇರಿಸಿ ನೆಕ್ಕಬೇಕು.
೭ ಎಳ್ಳೆRa ನೈಗೆಲ್ಲ ಚನ್ನಾಗಿ ತಿಕ್ಕಿ ವ್ಯಾಯಾಮ ಮಾಡಿ
ಅಭ್ಯಂಗ ಸಾನ ಸಾಡುವ್ಯದಯಿದೆ ನೊಸಲ ಶ್ಲೋಕದಲ್ಲಿ ಹೇಳಿದ ಗುಣ
ಗಳೆಲ್ಲವೂ ಲಭಿಸುವುವು.

ಜೇ % ೫ೇ
ವಾಯುವನಿಡಂಗ
ಹಿಂದಿನ ಕಾಲದಲ್ಲಿ ಭಾರತದ ಮನೆ ಮನೆಯಲ್ಲಿಯೂ ವಾಯುವಿಡಂಗವು
ಪರಿಚಿತ ವಸ್ತುವಾಗಿತ್ತು. ಅಜೀರ್ಣವಿರಲಿ ಅತಿಸಾರವಿರಲ್ಲಿ ಹುಳುವಿನ
ಹೊಟ್ಟೆ ಶೂಲೆ ಇರಲಿ ಮ್ಳ ಕೆಯ ವಾಯುನೋವಿರಲ್ಲಿ ಮನೆಯ ಅಜ್ವಮ್ಮನು
ಮೊದಲು ಒಮ್ಮೆ ಕೊಡುವ ವಾಯುವಿಡಂಗದ ಕಷಾಯವನ್ನು ಕುಡಿದ ಬಳಿಕವೇ
ಗುಣಕಾಣದಿದ್ದರ ವೈದ್ಯರ ಕಡೆಗೆ ಹೋಗುವ ವಾಡಿಕೆಯಿತ್ತು. ಮತ್ತೆ ಆಗಿನ
ಬೇನೆಗಳಲ್ಲಿ ಮುಕ್ಕಾಲ್ಕು ಆ ಕಷಾಯದಿಂದಲೇ ಗುಣವಾಗುತ್ತಲೂ ಇದ್ದುವು,
ವಾಯುವಿಡಂಗವೆಂಬುದು ಮೂಲಿಕೆ ಮಾರುವ ಅಂಗಡಿಗಳಲ್ಲಿ ದೂರಕುಪ
ಸಂಣ ಗುಂಡಾದ ಬೀಜಗಳ ರೂಸದಲ್ಲಿರುತ್ತದ. ಅದನ್ನು ಬಿಸಿಲಿನಲ್ಲಿ ಚನ್ನಾಗಿ
ಒಣಗಿಸಿ ಕುಟ್ಟ ನಸ್ತ್ರಗಲಿತ ಪುಡಿ ಮೂಡಿ ಸೀಸೆಯಲ್ಲಿ ಬಿಗುವಾದ ಬೂಚನ್ನು
ಹಾಕಿ ಇಡಬೇಕು. ಆ ಪುಡಿಯನ್ನು ಬಿಸಿನೀರು, ಮಜ್ಜಿಗೆ ಜೇನು, ನಿಂಬೆಂಸ್ಕ
' ಇವುಗಳಲ್ಲಿ ಯಾವುದಾದರೊಂದನ್ನು ಅನುಪೂನದಲ್ಲೂಗಲಿ ಕಷಾಯ ಮಾಡಿ
ಯಾಗಲಿ ತೆಗೆದುಕೊಳ್ಳಬಹುದು. ಕಷಾಯ ಮಾಡುವುದಾದರೆ ೨ ಚಮಚ
ವಿಡಂಗದ ಪುಡಿಗೆ ೪ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲಿಗಿಳಿಸಿ ಗಾಳಿಸಿ,
ಎರಡು ಸಲ, ಅರ್ಧ ಅರ್ಧ ಬಟ್ಟಲು ಕುಡಿಯಬೇಕು.
ವಾಯೂುನಿಡಂಗದ ಗುಣಗಳು;
"ರೂಕ್ಷೋಷ್ಣಂ ಕಟುಕಂ ಪಾಕೇ ಲಘು ವಾತಕಫಾಪಹಂ।
ಈಷತಿ' ತಿಕ್ತಂ ವಿಷಾನ್‌ ಹಂತಿ ವಿಡಂಗಂ ಕ್ರಿಮಿನಾಶನಂ।'

ಎಂದರೆ, “ವಾಯುವಿಡಂಗವು ರೂಳ್ಸ (ಒಣಗುಣ)ವಾಗಿರುವುದರಿಂದ್ಯ


ಶರೀರದಲ್ಲಿ ಅತಿಸ್ನಿಗ್ಳತೆಯಿಂದ ಉಂಟಾಗುವ ಬೇನೆಗಳಲ್ಲಿ ಒಳ್ಳೆಯದು. ಅದು
ಉಷ್ಣವಾಗಿರುವುದರಿಂದ ಕಾರವಾಗಿರುವುದರಿಂದ ಶರೀರವನ್ನು ಹಗುರಗೊಳಿಸುವ
ಮತ್ತು ವಾತ-ಕಫ ರೋಗಗಳನ್ನು ಪರಿಹರಿಸುವ ಗುಣ ಅದರಲ್ಲಿದೆ. ಅದರಲ್ಲಿರುವ
ಅಲ್ಪ ಕಹಿರಸವು ಶರೀರವನ್ನು ಥಿರ್ವಿಷಗೊಳಿಸಲು ಸಹಾಯಕವಾಗಿದೆ. ಮತ್ತು
ಅಂತರ್ಬಾಹ್ಯ ಹುಳುಬೇನಿಗಳನ್ನು ಪರಿಹ೦ಸುವುದಾಗಿದೆ'ಯೆಂದು ಧನ್ವಂತರಿ
|ಫಿಘಂಟು ಹೇಳುತ್ತದೆ,
೫0 ಉಪಯುಕ್ತ ಗಿಡಮೂಲಿಕೆಗಳು

ಅಲ್ಲದೆ ಮದನಪಾಲ ನಿಫಂಟನಲ್ಲಿ, ಹೆಚ್ಚಿನ ಗುಣಗಳನ್ನು ವರ್ಣಿಸಿದೆ:


4] 0೬)

1,,,,ನಹ್ಜಿ ಕರಂ, ಶೂಲಾಧ್ಮಾ ನೋದರ ಶ್ಲೇಷ್ಮ ಕ್ರಿಮಿನಾತ ನಿಬಂಧನುತ್‌!?

ಎಂದರೆ, "ನಾಯುನಿಡಂಗವು. ಜೀರ್ಣಶಕ್ತಿಯನ್ನು ಹೆಚ್ಚಿ


3 ಸುವುದು, ಹೊಟ್ಟಿ
ನೋವು, ಹೊಟ್ಟೆಯುಬ್ಬರ (ಗ್ಯಾ ಜೆ ಕಫ್ಯ ಕ್ರಿಮಿ, ನಾಯುನಿಕಾರ ನತ್ತು
ಮಲಬದ್ಧತೆಯನ್ನು ಸರಿಹರಿಸುವ
ವದು?

ಅನುಭನಗಳು:

(೧) ವಿಡಂಗದ ಪುಡಿ ೫ ಗುಂಜಿಯಷ್ಟನ್ನು ದಿನಾಲು ಮೂರು ಸಲ ಬಿಸಿ


ನೀರಿನಲ್ಲಿ ಕಲಸಿ ಕುಡಿದರೆ ಚನ್ನಾಗಿ ಹಸಿವು ಬಾ ಹುಟ್ಟುವನಲ್ಲದೆ
ಅಜೀರ್ಣ, ಹೊಟ್ಟೆನೋವು, ಹೊಟ್ಟೆ ಯೊಬ್ಬ ರೆಗೆಳೊ Fires
ವುವು.
(೨) ೫ ಗುಂಜಿಪುಡಿಯನ್ನು ದಿನಾಲು ಮೂರು ಸಲ ಜೇನಿನಲ್ಲಿ ಕಲಸಿ
ನೆಕ್ಕಿದರೆ ಕೆಮ್ಮು, ನೆಗಡಿ, ಉಬ್ಬ ಸಗಳು ಶಮನನಾಗುವುವು. ಅಲ್ಲದೆ ಫ್ಲೂ
ಕೋಗದಲ್ಲಿಯೂ «ಅದನ್ನು ಪ್ರಯೋಗಿಸಬಹುದು. ;
(೩) ನ್ಕೈ ಕೈನೋವು, ಸಂದುನೋವು, ಎದೆ ಪಳೆ) ನೋವು. ನ
ಗಳಲ್ಲಿ ಸ ಕಷಾಯನನ್ನು ದಿನಾಲು ೨ ಸಲ ಬರೀ ಹೊಟ್ಟಿ ಯಲ್ಲಿಕುಡಿಯ.
ಬೇಕು. $
(೪) ಜಂತುಹುಳುಗಳಾಗಿದ್ದರೆ. ಪುಡಿಯನ್ನು ದಿನಾಲು೨ ಸಲ.
ಬರೀಹೊಟ್ಟೆ ಯಲ್ಲಿ ಬಿಸಿನೀರಿನಲ್ಲಿ ೫-೫ ಗುಂಜಿ ಕಲಸಿ ಕುಡಿಯಬೇಕು. ೨ ವಾರ.
ಗಳಾದ ಬ ಒಮ್ಮೆ ಔಡಲು ಎಂಣೆಯ ಭೇದಿ ತೆಗೆದುಕೊಳ್ಳ ಬೇಕು. ಹೀಗೆ
೨ ಸಲ ಮಾಡಿದರೆ ಹೊಟ್ಟಿಸುಳುಗಳೆಲ್ಲ ಸತ್ತು ಹೊರಬೀಳುವುಡಲ್ಲರೆ, ಮರಳಿ ತ
ಆಗದಂತೆ ಕರುಳುಗಳು ಶುದ.
ವಾಗುವುವು. ತ
(೫) ಯಾವುದಾದರೂ ನಿಷಜಂತು ಕಚ್ಚಿದುದರಿಂದ ಬರುವ. ಸಂಜ.
ಜೃರ ಇಲ್ಲನೆ ಚರ್ಮರೋಗಗಳಲ್ಲಿ, ನಿಡಂಗದ ಕೆಷಾಯನನ್ನು, ಬಿಡದೆ |
Me ತಿಂಗಳು ಕುಡಿಯಬೇಕು. ತ
(೬) ಅಜೀರ್ಣ ಅಥಾ ಮಲಬದ್ಧ ತೆಯ ಉಸಿತದ ಕೆ
ಮಕ್ಕ ಳಿಗೆ ಆಗಾಗ ಕಾಡುವ' ಜ್ವರ, ಕೆನ್ನು, “ಗಡಿ, ಎಳವುಗಳು (ಫಿಟ್ಸ್‌) - ;
ಮತ್ತು ಮರಳಿ ಬಾರ ಸತಿ He ೨ ಒಂಸೆರಡು ಗುಂಜಿಗ
ಒಂದೆರಡು ತಿಂಗಳು ಬಿಡಜೆ ಕೊಡಬೇಕು ' 3
ನಾಯುನಿಡಂಗ ೫೧

(೭) ಉತ್ತರ ಕನ್ನಡದ ಹಳ್ಳಿಯ ವೈದ್ಯರು ಉರಕ್ಸೃತ ಜ್ವರ (ನ್ಯು.


ಮೋನಿಯಾ) ಮತ್ತು ಉಬ್ಬಸದಲ್ಲಿ ವಿತುಗನ ಮನದ ಬೇರನ್ನು ಜೇನು,
ಬಿಸಿನೀರು, ನಿಂಬೆರೆಸಗಳಲ್ಲಿ ತೇಯ್ದು ಕೊಟ್ಟು ಯಶಸ್ಸುಗಳಿಸಿದ್ದಾರೆ,
ವಿಡಂಗವನ್ನು ಹೊಟ್ಟಿಯ ಜಂತುಹುಳುಗಳಿಗೆ, ಅದರಲ್ಲಿಯೂ ವಿಶೇಷವಾಗಿ
ಉದ್ದ ಜಾತಿಯ ಹುಳುಗಳಿಂದ ಬಳಲುತ್ತಿರುವ ಮಕ್ಕಳ ಮೇಲೆ ಪ್ರಯೋಗಿಸಿ
ಬಹು ಪ್ರಮಾಣದ ಗೆಲುವನ್ನು ಪಡೆದುದರ ವೃತ್ತಾಂತವು "ಇಂಡಿರ್ಯ ಜರ್ನಲ್‌
ಆಫ್‌ ಫಾರ್ಮಸಿ' ಪತ್ರಿಕೆಯಲ್ಲಿ ಪ್ರಕಟಸಲ್ಪಟ್ಟಿದೆ. ಮಕ್ಕಳಿಗೆ ವಿಡಂಗದ
ಪುಡಿಯ ಮಾತ್ರಿಗಳನ್ನು ೭ ದಿನ ಮಾತ್ರ ಕೊಡಲಾಗಿದ್ದರೂ, ಜಂತುಗಳು ಸಜೀವ
ಇಲ್ಲವೇ ನಿರ್ಜೀವವಾಗಿ ಹೊರಬಿದ್ದು ಹೋದುವೆಂದು ಅದರಲ್ಲಿ ಬರೆದಿದೆ. ಆ
ಪ್ರಯೋಗದ ವೈಶಿಷ್ಟ ವೆಂದರೆ, ಆ ಮಕ್ಕಳಿಗೆ ಕೊನೆಗೆ ಭೇದಿಯನ್ನು ಕೊಡಲಿಲ್ಲ
ವೊದ್ಕೂ ಅದರಿಂದ ದುರ್ಲಕ್ಷಣಗಳೇನೂ ತೋರಲಿಲ್ಲನೆಂದೂ, ಮಕ್ಕಳು ತಮ್ಮ
ನಿತ್ಯದ ಆಹಾರವನ್ನೇ ಸೇನಿಸುತ್ತಿದ್ದರೆಂದೂ ಬರೆಯಲಾಗಿದೆ.

ಸೇ ಜೇ ಜೇ
ಶ್ರೀಗಂಧ
ಶ್ರೀಗಂಧಕ್ಕೆ ಚಂದನ ಗಂಧದ ಮರ ಎಂದೂ ಕರೆಯುತ್ತಾರೆ. ನನು
=
ಮೈಸೂರಿನ ಶ್ರೀಗಂಧದದು ಸುಗಂಧವು ಇಗಕ್ಸ ಸಿದ್ಧವಾಗಿಒ. ಆದರೆ ತಮ್ಮ
ಗಿಜಿ

ಶ್ರೀಗಂಧದ ಔಷಧೀಯ ಗುಣಗಳನ್ನು ಅರಿತ ಮೈಸೂರಿನನರೆಷ್ಟು ಜನವೋ!


ಇ 8 ಎ ಡ್‌ 5

ಚಂದನದನ್ನಿ ಬಿಳಿ ಚಂದನ; ಕೆಂಪು ಚಂದನ, ಎಂದು ಎರಡು ವಿಧಗಳಿವೆ.


ಎರಡರ ಗುಣಗಳೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೀತಿಯಾಗಿವೆ, ಆದರೂ
ಔಷಧಗಳಲ್ಲಿ ಚೂರ್ಣ ಸ್ನೇಹ, ಆಸನ, ಲೇಹಗಳಿಗೂಗಿ ಬಿಳಿಗಂಧನನ್ನೂ,
ಕಷಾಯ ಲೇಪಗಳಿಗಾಗಿ ಕೆಂಪುಗಂಧನನ್ನೂ ಉಪಯೋಗಿಸಬೇಕೆಂದು ಶಾರ್ಜ
ಧರ ಸಂಹಿತೆಯು ಹೇಳುತ್ತದೆ. ಧಾರ್ಮಿಕ ಪೂಜಾವಿಧಿಗಳಿಗಾಗಿ ಮತ್ತು
ನಾಮಗಳನ್ನು ಇಟ್ಟುಕೊಳ್ಳಲು ಬಿಳಿಗಂಧನನ್ನೇ ಉಪಯೋಗಿಸುವುದು ತಿಳಿದೇ
ಇದೆ.
ಠೀಗಂಧಂ ಶೀತಲಂ ಸ್ವಾದುತಿಕ್ತಂ ಓತ್ತ ನಾಶನಂ।
ನಿತ್ತಾ ಸ್ರವಿಷತೃಡ್ಡಾಹಕ್ರಿ ಮಿಫ್ನುಂ ಗುರು ರೂಕ್ಷಣಂ॥

ಎಂದರೆ, "ಶ್ರೀಗಂಧವು ಕಹಿಪ್ರಧಾನವಾದ ಸಿಹಿ ರಸವುಳ್ಳಿದ್ದಾಗಿರುವುದ


ರಿಂದ ಅದು ತಂಪು ಉಂಟುಮಾಡುವುದು; ಏತ್ತವಿಕಾರಗಳನ್ನು ನಾಶ ಮಾಡು
ವುದು; ರಕ್ತಸ್ರಾನವನ್ನು ನಿಲ್ಲಿಸುವುದು, ಸ್ಥಾವರ ಜಂಗಮ ವಿಷಬಾಧೆಗಳನ್ನು
ಗುಣಪಡಿಸುವುದು; ಮಿತಿಮೊರಿದ ನೀರಡಿಕ ಮತ್ತು ಉರಿಯನ್ನು ಕಡಿಮೆ
ಮಾಡುವುದು; ಕ್ರಿಮಿಹರವಾಗಿದೆ, ಎಂದು ಅ್ರೀಧನ್ವಂತರಿಯು ಹೇಳುತ್ತಾನೆ.
ಉಪಯೋಗ ಕ್ರಮ: ಚಂದನವನ್ನು ಚನ್ನಾಗಿ ಕುಟ್ಟ ಪುಡಿ ಮಾಡಿ
ವಸ್ತ್ರಗಲಿತ ಮಾಡಿ, ಬಾಟ್ಲಿಯಲ್ಲಿ ಹಾಕಿ ಭದ್ರವಾದ ಬಿಂಡೆ ಹಾಕಿಟ್ಟು ಕೊಳ್ಳ
ಬೇಕು. ಆ ಪುಡಿಯನ್ನು ೫ರಿಂದ ೧೫ ಗುಂಜಿಯನರೆಗೆ ಹೊಟ್ಟೆಯಲ್ಲಿ ತೆಗೆದು
ಕೊಳ್ಳಬಹುದು. ಅನುಪಾನೆಕ್ಕಾಗಿ ಜೀನು, ಬೆಣ್ಣೆ, ಕಲ್ಲುಸಕ್ಕರೆ ತುಪ್ಪ
ಹಾಲುಗಳನ್ನು, ಸಂದರ್ಭಾನುಸಾರ ಉಪಯೋಗಿಸಬೇಕು, ಬಾಹ್ಯ ಲೇಸಕ್ಕಾಗಿ
ತಣ್ಣೀರು, ಬಿಸಿನೀರು, ಹಾಲು, ನಿಂಬೆರಸ್ಕೆ ಜೇನುಗಳನ್ಲಿ ತೇಯ್ದು ಉಪ
ಯೋಗಿಸಬೇಕು.. ವಿನಿಧ ರೋಗಗಳಲ್ಲಿ ಅದರ ಉಪಯೋಗವನ್ನು ಕೆಳಗೆ
ಕೊಟ್ಟಿದ್ದೆ
ಗಂಧ ೫೩

ಸಾಂಸರ್ಗಿಕ ಮೇಹ: (ನೃ ಭಿಚಾರದಿಂದ ಬಂದೆ) ಉರಿ ಕೀವು


ಮೂತ್ರದ ತೊಂದಕೆ ಉಳ್ಳವರು ದಿನಾಲು ಮೂರು ಸಲ ೧೫ ಗುಂಜಿಯಷ್ಟ ನ್ನು
ಜೇನಿನಲ್ಲಿ ಕಲಸಿ ನೆಕ್ಸಬೇಕು. ಕೇವಲ ಹಾಲು ಅನ್ನವನ್ನೇ ಉಂಡರೆ ಕು
ಬೇಗ ಗುಣವಾಗುವುದು. ಆ ಕೋಗಕ ಗಿ ತಗ ಜೋಡ ಬದೆಲಾಗಿ
ಗಂಧದೆಣ್ಣೆ ೫ ಹನಿಯಂತೆ ಸಕ್ಕರೆಯಲ್ಲಿ ಕಲಸಿ ನುಂಗಲು ಕೊಟ್ಟರೂ ಪರಿಣಾಮ
ವಾಗುವುದು,
ಕಜ್ಜಿ, ಗಜಕರ್ಣ: ಈ ಮುಂತಾದ ಚರ್ಮರೋಗಗಳಿಗೆ ಮೇಲೆ ಬರೆ
ದಂತೆ ಜೇನಿನಲ್ಲಿ ಕೊಟ್ಟಿರೆ ರಕ್ತವ ಶುದೆನಾಗಿ ರೋಗಗಳು ಸಮೂಲ ನಾಶ
ವಾಗುನುವು. Wisrdienitod ಗುಧದೆಣ್ಣೆ ಯನ್ನಾ. ಗಲಿ ಚಂದನದ ಚೂರ್ಣ
ವನ್ನು ಮಜ್ಜಿಗೆಯೊಡನಾಗಲಿ ಲೇಪಿಸಬೇಕು.
ರೆಕ,ಸ್ಪಾವ; ಮೂಗು ಬಾಯಿಗಳಿಂದ, ಗುದ ಯೋನಿಗಳಿಂದ ಆಗು
ತ್ರಿರುವ ಗಳು ನಿಲ್ಲಿಸಲು ಚಂದನ, ಮರಣರಸಿನ, ಬಾಳದ ಥಕ
(ಮುಡಿವಾಳೆ),ಈ ಮೂರನ್ನೂ ಅಕ್ಕಿ ತೊಳೆದ ನೀರಿನಲ್ಲಿ ಬಳು ಸ
ತೇಯ್ದು, ಒಂದೊಂದು ಔಂಸಿನಷ್ಟು ದಿನಾಲು ಮೂರು ಸಲ ಕ: ಮ
__ಚರಕ
ಬಿಸಿಲಿನ ಆಘಾತ (ಸ್ಟೋಕ್‌): ಭೀಕರನಾದ ಬಿಸಿಲಿನೇಟನಿಂದ
ಮೂರ್ಛಿತರಾಗುನ ಮತ್ತು ಸಾಯುವ ಉದಾಹರಣೆಗಳನ್ನು ನಾವು ಆಗಾಗ
ಕೇಳುತ್ತೇವೆ. ಅತ್ಯುಷ್ಣ ಪ್ರದೇಶದ ಜನರು ಬೇಸಿಗೆಯಲ್ಲಿ ದಿನಾಲೂ ಎರಡು
ಮೂರು ಸಲ ಶ್ರೀಗಂಧವನ್ನು ತಕ ಬೆರಸಿದ ತಣ್ಣೀರಿಗೆ, ಸ್ಥ
ಸ್ಪಲ್ಪ ಸಚತಕಕರ್ಪೂರ
ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುತ್ತಿದ್ದರೆ ಸೂರ್ಯಾಘಾತದ ಉದಾಹರಣೆ
ಗಳು 'ಕಡಿನೆಯಾಗುವವು.
ಮೈಯುರಿ, ಪಿತ್ತದ ಗಂದೆ (ಗಾದರಿ): ಉರಿಸಹಿತವಾದೆ ಬಾವು,
ಕುರು, ಗುಳ್ಳೆ, ಹೈತಕ (ಗಂದೆ)ಗಳಲ್ಲಿ, ಚಂದನವನ್ನು ಮೊಸರಿನಲ್ಲಿ ತೇಯ್ದು
ಲೇಪಿಸಿದರೆ ಬೇಗನೆ ಬಾಧೆ ಕಡಿನುಯಾಗುವುದು.

113%
ಓ.೨

ಅಶ್ವಗಂಧ

ಅಶ್ವಗಂಧ ಮೂಲಿಕೆಗೆ ಕನ್ನಡದಲ್ಲಿ "ಹಿರೇನುದ್ದಿನ ಬೇರು? :ಎಂದು


ಅನ್ವರ್ಥಕನಾದ ಹೆಸರಿದೆ. ಅಶ್ವಗಂಧವು ನಿಜವಾಗಿ ಹಿರಿದಾದ ಮದ್ದು
ಎಂಬುದು ಮುಂದಿನ ವರ್ಣನೆಯಿಂದ ಮನನರಿಕೆಯಾಗುವುದು.
ಅಶ್ಚಗಂಧವು ಹೆಚ್ಚಾಗಿ ಭಾರತದ ಬಯಲುಸೀಮೆಯ ಕಾಡು ಗುಡ್ಡಗಳಲ್ಲಿ
ಸಿಗುತ್ತದೆ. ಅಲ್ಲದೆ ಭಾರತದ ಈಶಾನ್ಯ ದೇಶಗಳಲ್ಲಿಯೂ ಅದು ಸಿಗುತ್ತದೆ..
ಸ್ವದೇಶದ ಅಶ್ವಗಂಧದ ಬೇರು ಹೆಚ್ಚು ದಪ್ಪವಾಗಿಯೂ ಸ್ವಲ್ಪ ನಾರುಳ್ಳೈದ್ದೂ
ಆಗಿರುವುದು; ನಿದೇಶಗಳದು ತಿಳುವಾಗಿಯೂ ಮೃದುವಾಗಿಯೂ ಇರುವುದು.
ವಿದೇಶದ ಅಶ್ವಗಂಧದಲ್ಲಿ ನಾಡೀತಂತುಗಳೆನ್ನು ಉತ್ತೇಜಿಸುವ ಗುಣವಿರುತ್ತದೆ.
ಸ್ವದೇಶದ ಅಶ್ವಗಂಧದಲ್ಲಿ ಉದ್ದೀಸಕ ಗುಣದ ಜೊತೆಗೆ ಪೌಷ್ಟಿಕವೂ ವೇದನಾ
ಹಾರಕವೂ ಆದ ಗುಣಗಳಿವೆ. ಎರಡೂ ಪ್ರಕಾರದ ಬೇರುಗಳು ಪೇಟೆಯಲ್ಲಿ
ಸಿಗುತ್ತವೆ. ಊರಿನ ಹಿರೇಮದ್ದಿನ ಬೇರನ್ನು ಹಾಲಿನಲ್ಲಿ ಒಂದರ್ಧ ಗಂಟಿ
ಕುದಿಸಿ ಬಿಸಿಲಿನಲ್ಲಿ ಒಣಗಿಸಿ ಸೇವಿಸಿದರೆ ಹೆಚ್ಚು ಗುಣಕಾರಿಯೆಂದು ಕಂಡು
ಬಂದಿದೆ.

"ಅಶ್ವಗಂಧಾ ಕಷಾಯೋಷ್ಹಾ ಸಿತ್ತಲಾ ವಾತಕಫಾಪಹಾ।


ನಿಷವ್ರಣಕ್ಷಯಾನ್‌ ಹಂತಿ ಕಾಂತಿನೀರ್ಯಬಲಪ ದಾ!

ಬಿಂದು ಧನ್ವಂತರಿ ಹೇಳುತ್ತಾನೆ. ಎಂದಕ್ಕೆ "ಹಿರೇಮದ್ದಿನ ಬೇರು ಒಗರು


ರಸವುಳ್ಳದ್ದು ; ಸ್ವಲ್ಪ ಕಹಿ ಸ್ವಲ್ಪ ಉಷ್ಣವಾಗಿದೆ; ನಿತ್ತಲ ವಾತ ಕಫ ದೋಷ
ನಾಶಕವಾಗಿದೆ; ಶರೀರದಲ್ಲಿ ಹುಟ್ಟುವ ನಿಸಗಳನ್ನು ಪರಿಹರಿಸುವುದು; ಗಾಯ
ಗಳನ್ನು ಮಾಯಿಸುವುದು; ಕ್ಷಯ (ಎಂದರೆ ಸೊರಗುವಿಕೆ) ರೋಗವನ್ನು ನಾಶ
ಪಡಿಸಿ, ಕಾಂತಿ ವೀರ್ಯ ಬಲಗಳನ್ನು ಹೆಚ್ಚಿಸುತ್ತದೆ. |
ಜನಸಾಮಾನ್ಯರಲ್ಲಿ ಅಶ್ವಗಂಧವು (ಹಿರೇಮದ್ದಿನ ಬೇರು) ಕೇವಲ ಕಾಮ
ಶಕ್ತಿಯನ್ನೂ ನೀರ್ಯಪ್ರಮಾಣನನ್ನೂ ಹೆಚ್ಚಿಸುತ್ತದೆಂಬ ಕಲ್ಪನೆಯಿದೆ. ಅದರೆ
ಅಶ್ವಗಂಧ ೫೫

ಅದು ನೇರವಾಗಿ ಕಾಮಾಂಗಗಳನ್ನು ಉತ್ತೇಜಿಸದ್ಯೆ ಮೊದಲು ತೇಜಸ್‌ ತತಶ್ರವನ್ನು


ಜಾಗ್ಭ ತಗೊಇಳಿಸುವುದು. ತಕ್ಪರಣಾಮನಃ ನಗಿ ಲು(Glands)
ಓಜೊ ಗ್ರ ೦ಿಟಥಿಗಳನ

ಕಾರ್ಯಪ್ರವೃತ್ತವನ್ನಾಗಿ ಮಾಡುವುದು. ಆದ್ದರಿಂದಲೇ ಅದು ಗಂಡಸರಲ್ಲಿ


ಜನನೇಂದ್ರಿಯ ಮತ್ತು ವೀಕ್ಷದ ಅಭಿವ ದ್ದಿಗೆ ಕಾರಣನಾಗುವವಂತ್ಕೆ ಹೆಂಗಸರಲ್ಲಿ
ಗರ್ಭಾಂಗಗಳೆ ದೌರ್ಬಲ್ಯವನ್ನು ಪರಿಹರಿಸಲು ಮಣೆ ಬಾಣಂತಿಯರಿಗೆ ಮೊಲೆ

ಹಾಲನ್ನು ಹೆಚ್ಚಿಸಲೂ ಪ್ರಯೋಜನವಾಗುವುದು. ಅಲ್ಲದೆ ಅದರ ತೇಜೋ


ವರ್ಧಕ ಅಂಶವು ಪ್ರಕ್ಷೋಭಕಾರಿ (557೭011178) ಆಗಿರದೆ ನಾಡಿತಂತುಗಳೆನ್ನು
ಬಲಗೊಳಿಸುವುದರಿಂದ ವೇದನಾಶಾಮಕವಾಗಿಯೂ ಇರುವುದು.
ಆದ್ದರಿಂದಲೇ ಅಶ್ವಗಂಧದ ಚೂರ್ಣವನ್ನು ೧೦ ಗುಂಜಿಯಷ್ಟು ದಿನಾಲು
ಮೂರು ಸಲ ತುಪ್ಪ ದಲ್ಲಿಕಲಸಿನೆಕ್ಸಿ ಹಾ ಲನ್ನು ಕುಡಿದರ್ಕೆ ನರಗಳ ಕ್ಷೋಭೆ
ಯಿಂದ ಯು ಮ್ಫೆ ಕ್ಸ ಸೊಂಟಿ ತಲೆಗಳ ನೋವು ಗುಣವಾಗುವುದು.
ಹಾಗೆಯೇ, ಕೇವಲ ಧನುನಿೀ (Nerves) ದೌರ್ಬಲ್ಯದಿಂದೆ ಉಂಟಾದ ಉಬ್ಬಸ
ಸಹ, ಮೇಲಿನ ಉಪಾಯದಿಂದ ಶಮನಗೊಳ್ಳುವುದು. ಹಿರೇಮದ್ದಿನ ಬೇರು
ವೀರ್ಯಾಂಗಗಳ ಮೇಲೆ ಕೆಲಸ ಮಾಡುವುದೆಂದು ಕೆಲನರು, ಸ್ವಪ್ನದಲ್ಲಿ
ವೀೀರ್ಯುಸ್ಪ ಲನವಾಗುತ್ತಿ ರುವವರಿಗೆ ಅದನ್ನು ಕೊಡುತ್ತಾರೆ. ಆದರೆ ಮೊದಲೇ ಅತಿ
ಕಾಮುಕ. ವಿಚಾರಗಳಿಂದ ಕಾಮಾಂಗಗಳನ್ಲಿ ನೀರ್ಯೋತ್ಸತ್ತಿಯನ್ನು ಹೆಚ್ಚಿಸಿ
ತ್ತಿ
ಕೊಂಡು ಸ್ವಪ್ನಸ್ಥ ಬಳಲುತ್ತಿ ರುವವರಿಗೆ ಅಶ್ವಗಂಧದಿಂದ ನೀರ್ಯವು
ಸ್ಪನ್ನಾವಸ್ಥೆಹೆಚ್ಚಾ ಗುವ ಭಯವಿದೆ.
ಇನ್ನೂ ಹೆಚ್ಚಾಗಿ, ಸ್ವ ನರಗಳ ದೌರ್ಬ
ಕ್ಷೋಭಿಗಳಿಂದ ks ಸ್ಪಪ್ನಾವಸ್ಥಗೆ ಮಾತ್ರ ಅಶ್ವಗಂಧವು ಅದ್ಭುತ
ಗುಣಕಾರಿಯಾಗಿದೆ. |
ಮೇಲಿನ ಗುಣಗಳಲ್ಲದೆ, ಇಶ್ಚಗಂಧ ಮತ್ತು ಹಿಸ್ಸಲಿಯನ್ನು ಸಮಭಾಗ
ಸೇರಿಸಿ ಜೇನಿನಲ್ಲಿ ೧೦ ಗುಂಜಿಯಷ್ಟನ್ನು ದಿನಾಲು ಎರಡು ಸಲ ನೆಕ್ಕಿ ಆಡಿನ
ಹಾಲನ್ನು ಕುಡಿದರೆ,ಕ್ಷಯದ ಪ್ರ್ರ ಥಮಾನಸ್ಕಿಯಲ್ಲಿ ಗುಣಕೊಡುವುದು. ಅಶ್ವ
ಗಂಧದ ಬೇರನ್ನು ಗೋಮೂತ್ರತ್ರದಲ್ಲಿ ಕೇಯ್ದು ಲೇಸಿಸಿ ಕಾವು ಕೊಟ್ಟಿಕ್ಕೆ ಬಾವು
ನೋವುಗಳು ಹೋಗುವುವು. ನೊರೆಹಾಲಿನಲ್ಲಿ ತೇಯ್ದು ಸ್ವಲ್ಪ ಜೇನು ಸೇರಿಸಿ
ಗೆ :ಕೊಟ್ಟರೆ ಪುಷ್ಪವಾಗುವುವು. ಅಶ್ವಗಂಧ, 'ಅಷಾಡೀಬೇರು, ಕಲ್ಲು
ಇವುಗಳನ್ನು.Pu ಪುಡಿ ಮಾಡಿ, ೧೦ ಗುಂಜಿಯಷ್ಟನ್ನು ಜೇನಿನಲ್ಲಿ
“ಹಾಲು ಕುಡಿದರೆ ಬಾಣಂತಿಯರಿಗೆ ಧಾರಾಳವಾಗಿ ನೊರೆಹಾಲು ಉತ್ಪನ್ನ
ವಾಗುವುದು.
ಮರದರಸಿನ
ನಿತ್ಸಬಳೆಕೆಯ ಅಡುಗೆಯ ವಸ್ತುವಾದ ಅರಸಿನೆವನ್ನು ಎಲ್ಲರೂ ಬಲ್ಲರು.
ಅದು ಚಿಕೆ, ಗಿಡ್ಡ. ಆದಕೆ ಮರದರೆಸಿನವೆ ದೊಡ ಮರವಾಗಿ ಬೆಳೆಯುವುದು.
ಅದರ ಕಟ್ಟಿಗೆಯು ಅರಸಿನ ಬಣ ದಾಗಿರುವುದರಿಂದ ಅದೆಕ್ಸೆ ಮರದರೆಸಿನನೆಂದು
ಕರೆಯುತ್ತಾರೆ. ಅಲ್ಲಜಿ ಅಗರ ಗುಣಗಳು ಅರಸಿನದ ಗುಣಗಳೆನ್ನೇ ಹೋಲು
ತ್ರನೆ. ಸಂಸ್ಕೃತದಲ್ಲಿ ಅದಕ್ಕೆ "ದಾರುಹೆರಿದ್ರಾ' ಎಂದು ಕರೆಯುತ್ತಾರೆ.
ತಿಕಾ, ದಾರುಹ್‌ರಿದಾಸಾ ತ್‌ ರೊಕೋಷಾ ನೆ.ಣಮೇಹಜಿತ್‌!
ಕರ್ಣನೇತ ಮುಖೋದೊ. ತಾಂ ರುಜಂ ಕಂಡೊಂ ಚೆ ನಾಶಯೇತ್‌॥

ಎಂದಕ್ಕೆ "ಮರಗರಸಿನನು ಕೆಹಿರಸೆವಳೆದ್ದು. ರೊಕವೂ ಉಸಷ್ತವೂ


ಆಗಿರುವದು. ಗಾಯಗಳನ್ನು ನತಾಯಿಶುವುದು. ಮೇಹಕೋಗೆಗಳಲಿ,
ಎಂದೆಕೆ ಮೂತಾ)ಂಗೆಗೆ ರೋಗೆಗಳಲಿ ಉಪಯುಕ್ತವಾಗಿದೆ. *ಿವಿ. ಕಣು,
ಮುಖಗಳೊಳಗಿನೆ ನೋನನ್ನು ಕಡಿನಿ ಮಾಡುವದು. ಮೆ.ತುರಿಕೆ(ನನೆ)
ಯನ್ನು ಸ್‌ರಿಸರಿಸುನೆಣು. ಇನು ಗಂಡಿಗೆ ಆಂಗಡಿ (ಮೂಲಿಕೆ ಮಾರುವ
ಆಂಗೆಡಿ) ಗಳಲಿ ಸಿಗುವದು.
ಮರಕದರಸಿನೆನನ್ನು 1ಶೊರ್ಣದೆ ರೂಪದಲಿ ಕೆಷಾಯದೆ ರೂಪಗಲ್ಲಿ ಕಾಫಿಯ
ರೂಸದಲ್ಲಿ ಪನೆಗೆತ್ತದೆ ಗೂಸಗಲಿ ಉಪಯೋಗಿಸಬಹುದು. ನುಣಗೆ ಕುಟ್ಟಿ
ವಸೈಗೆಲಿತ ನಾಡಿಗೆ ಚೂರ್ಣವನ್ನು ೫ರಿಂದ ೧೫ ಗುಂಜಿಯವಕೆಗೆ ದಿನಾಲು
ನಿರಡು ಸೆಲ ಜೀನುತುಸೈದೊಡನೆ ಕಲಸಿ ನೆಕ್ಸಬಹುದು, ಅಸ್ಟೇ ಚೂರ್ಣ
ವನು, ಒಂದು ಬಟಿಲು ಕುದಿಯುನೆ ನೀರಿಗೆ ಹಾಕಿ೫ ನಿಮುಷೆ ಮುಚಿಟ್ಟು,
ಗಾಳಿಸಿ, ಹಾಲು ಸೆಕೆಕೆ ಹಾಕಿ ಕುಡಿಯಬಹುದು. ೪೦ ಗುಂಜಿ ಚೂರ್ಣಕ್ಕೆ
ನಾಲು, ಬಟಿಲು ನೀರು ಹಾಕ ಕುದಿಸಿ ಒಂದು ಬಟ್ಟಲಿಗೆ ಇಳಿಸಿ, ಬೆಳಗ್ಗೆ
ಸಾಯಂಕಾಲ ಅರ್ದ.ಅರ್ಧ ಕುಡಿಯಬಹುದು. ಅದೇ ಕಷಾಯಕ್ಕೆ ಒಂದು
ಬಟ್ಟಿಲು ಹಾಲನ್ನು ಸೇರಿಸಿ ಪುನಃ ಘನೆವಾಗುನನಕಿಗೆ ಕುದಿಸಿದಕೆ ಅದಕ್ಕೆ
"ರೆಸಾಂಜನ' ನೆನ್ನೆವರು. ಕಣ್ಣಿನಲ್ಲಿ ಮಂಜು, ಪಿಚ್ಚು (ಗೀಜು), ಗಟ್ಟಿಯಾದ
ಸಾವಗಳಿದ್ದಾಗ ಆ ರಸಾಂಜನನನ್ನು ಕೆಲವು ರಾತ್ರಿ `ಕಂಣಿನೊಳಗೆ ಲೇಪಿಸಿದರೆ
ಒಳ್ಳೇ ಗುಣ. ಸಿಕ್ಕುವುದು.
ಶುರೆದರಕೆಸಿಕ ೫೬

ಮೇಲೆ ಬರೆದಂತೆ ತಯಾರಿಸಿದ ಕಷಾಯೆದಲ್ಲಿ ೧ ಗುಂಜಿ ಹುರಿದ ಇಂಗಿನ


ಪುಡಿ ಮತ್ತು ೨ ಗುಂಜಿ ರಕ್ತಜೋಳನವನ್ನು ಸೇರಿಸಿ ಕೊಟ್ಟಿಕೆ, ಬಾಣಂತಿಗೆ
ಯೋನಿಸ್ರಾವವು ಅಕಾಲದಲ್ಲಿ ತಡೆದು ನಿಂತು ತೊಂದರೆಯಾಗಿದ್ದಕೆ, ಪುನಃ
ಸ್ರಾವವು ಪ್ರಾರಂಭವಾಗಿ ಗರ್ಭಾಶಯವು ಶುದ್ದವಾಗುವುದು. ಬಾಣಂತಿಗೆ
ಅತಿ ರೆಕ್ತಸ್ರಾವವಾಗುತ್ತಿದ್ದರೆ ಅದೇ ಕಷಾಯದಲ್ಲಿ (ಇಂಗು, ಬೋಳಗಳನ್ನು)
ಹಾಕದೆ ಜೀಷಮಧುವನ್ನು ೫ ಗುಂಜಿ ತೇಯ್ದು ಕುಡಿಸಿದರೆ ಗುಣವಾಗುವುದು,
ಇದೇ ಉಪಾಯವು ರಕ್ತ ಸ್ರಾವನಾಗುತ್ತಿ ಕುವ ಮೂಲನ್ಯಾಧಿಗೂ ಉಪಯುಕ್ತ
ವಾಗಿದೆ. ಸ
ಮರದರಸಿನವು ಮೂತ್ರವನ್ನು ಹೆಚ್ಚಿ ಸುವುದಲ್ಲದೆ ಮೂತ್ರದ ಶುದ್ದೀಕರಣ
ವನ್ನೂ ಮಾಡುವುದು. ಎಂದರೆ ಮೂತ್ರದಲ್ಲಿ ವಿಸರ್ಜಿಸಲ್ಪಡತಕ್ತ ಶಾರೀರಿಕ
ಮಲಗಳು ಹೊರಬೀಳದೆ ವ್ಲಕಗಳಲ್ಲಿ(ಕಿಡಿ ಸ) ಅಥವಾ ಶರೀರದಲ್ಲಿ ನಿಂತುಕೊಂಡೆ,
ಕೆಲವು ನಿಧದ ಜ್ವರಗಳು ಮತ್ತು ಮೊತ್ರಕೋಗೆಗಳು ಸಂಧಿವಾತಗಳು ಹುಟ್ಟಿ
ಕೊಳ್ಳುತ್ತವೆ. ಅವಕ್ಕೆ ಮರದರಸಿನ ಮತ್ತು ಅಸೆನೆಗ್ಗಿ ಲು ಸೇರಿದ dina
ಉತ್ತರ ಗುಣಕಾರಿಯೆಂದು ಕಂಡುಬಂದಿದೆ. ಅಲ್ಲದೆ ನ್ನಭಿಚಾರದಿಂದ ಅಂಟಿ
ಕೊಂಡ ಪೂಯಮೇಹೆವು (ಗೊನೋರಿಯಾ) ಸಕಾಲದಲ್ಲಿ ಗುಣವಾಗದೆ ಹಳೆಯ
ದಾದರೆ, ಮರದರಸಿನ ಮತ್ತು ಆನೆನೆಗ್ಗಿಲುಗಳೆ ಕಷಾಯವು ರೋಗಜಂತು ನಾಶ
ಕವೂ ಆಗಿರುವುದರಿಂದ, ಮೇಹವು ಸಮೂಲವಾಗಿ ಸರಿಹಾರನಾಗಲು ಸಹಾಯ
ವಾಗುವುದು.
ಮೈಯೆಲ್ಲ ಹೆರಿದಾಡುನ ಕೆಂಪಾದ ಬಾವು ಇರುವ (ವಿಸರ್ಪ) ಜ್ವರದಲ್ಲಿ
ಮರದರಸಿನ ನುತ್ತು ಲಾಮಂಚದ (ಬಾಳೆದ ಬೇರು) ಕಷಾಯವನ್ನು ಹೊಟ್ಟಿಗೆ
ಕೊಡುವುದಲ್ಲದೆ, ಮರದರಸಿನನನ್ನು ಎಮ್ಮೆಯ ಹಾಲಿನಲ್ಲಿ ತೇಯ್ದು ಬಾವಿಗೆ
ಲೇಪನನ್ನೂ ಹಾಕಬೇಕು. ಅದೇ ಲೇಸಸನನ್ನು ಕಿವಿಯ ಸುತ್ತಲೂ ಹಾಕಿದರೆ
ಕಿವಿನೋವು ಕಡಿಮೆಯಾಗುವುದು, ಅಲ್ಲದೆ ಬಾಯಿಹುಣ್ಣು ಒಸಡಿನ ಬಾವು
ಗಳಿದ್ದಾಗ ಮರದರಸಿನ ಲಾಮಂಚಗಳ ಕಷಾಯದಿಂದ ದಿನಾಲು ಎರಡು ಸಲ
ಬಾಯಿ ಮುಕ್ಕುಳಿಸಿದರೆ ಗುಣವಾಗುವುದು.

*%%%
ಸು ಗಂದೀಚಿ*ರು
ಇದಕ್ಕೆ ಹಳೇ ಮೈಸೂರು ಪ್ರದೇಶದಲ್ಲಿ "ಸೊಗದೇಬೇರು', “ಮಾಗಳೀ
ಬೇರು', ದಕ್ಷಿಣ ಕನ್ನಡದಲ್ಲಿ "ನಾಮದ ಬೇರು, ಇಂಗ್ಲಿಷ್‌ನಲ್ಲಿ “ಇಂಡಿರ್ಯ
ಸಾರ್ಸಾಪರಿಲ್ಲಾ' ಎಂದು ಕರೆಯುತ್ತಾರೆ. ಈ ಬೇರಿಗೆ ಒಂದು ಸೂಕ್ಷ್ಮವಾದ
ಪರಿಮಳೆನಿರುವುದರಿಂದ ಇದನ್ನು ಸುಗಂಧೀಬೇರು ಎಂದು ಹೆಸರಿಸಿದ್ದಾರೆ.
ಸುಗಂಧೀಬೇರು ಬಹು ವಿಸ್ತಾರವಾದ ಗುಣಕ್ಸೇತ್ರವುಳ್ಳದ್ದಾಗಿದೆ. ಅಂತಹ
ಮಹತ್ವದ ಮೂಲಿಕೆಯನ್ನು ಮರೆತು ಆಧುನಿಕ ನಿಷಮಯ ಉಗ್ರ ಔಷಧಿಗಳಿಗೆ
ಮಠುಳಾಜಾಗಿನಿಂದಲೇ ಜನತೆ ರಕ್ಷಭಾರ, ಸಂಧಿವಾತ ಇಸುಟು, ಮೂತ್ರ
ರೋಗಗಳಿಂದ ನರಳುತ್ತಿದೆ. ಅರ್ಥಾತ್‌ ಆ ಎಲ್ಲ ರೋಗಗಳಿಗೂ. ಸುಗಂಧೀಬೇರು
ಅದ್ಭುತ ಗುಣಕಾರಿಯಾಗಿದೆ. ಆಯುರ್ವೇದೀಯ ಫಟ ಸಾರಿವಾಡ
(ಸುಗಂಧೀಬೇರು) ಗುಣಗಳನ್ನು ಹೀಗೆ ವರ್ಣಿಸಿದೆ:
ಸಾರಿವೇ ದ್ವೇ ತು ಮಧುರೆ ಕಫವಾತಾಸ್ರನಾಶನೇ|
ಕುಷ್ಠ ಕಂಡುಜ್ಜರಹರೇ ಮೇಹದುರ್ಗಂಧನಾಶನೇ।
ಕೃಷ್ಣನೂಲೀತು ಸಂಗ್ರಾಹೀ ಶಿಶಿರಾ ಕಫಸಿತ್ತ ಜಿ|
ನ್ಯ
ಸ್ಟಾ ರುಚಿಪ್ರ ಶವನೀ ರಕ್ತಪಿತ್ತ ಹರಾ ಸ್ಮ3

ಕ "ಸುಗಂಧೀಬೇರು ಎರಡು ಪ್ರಕಾರವಿರುವುದು; ಬಿಳಿ ಜಾತ್ಕ, ಕಪ್ಪು


ಜಾತಿ ಎಂದು. ಅವುಗಳಲ್ಲಿ ಕಪು ಎ ಜಾತಿಯ ತೆಳ್ಳೈಗಿನ ಬೇರುಗಳನ್ನೇ ಔಷದ
ಗಳಲ್ಲಿ ಹೆಚ್ಚುಗಿ ಉಪಯೋಗಿಸುವರು. ಆದರೂ ಎರಡೂ ಪ್ರಕಾರದ ಸುಗಂಧಿ.
ಬೇರು ಬಾಯಿಗೆ ನಸು ಕಹಿಯಾಗಿದ್ದರೆ, ವಿಪಾಕದಲ್ಲಿ ಸಿಹಿಯಾಗಿದ್ದು. ಕಫವಾತ
ದೋಷ್ಕ ರಕ್ತದೋಷ್ಕ ಮೈತುರಿಕ್ಕೆಜ್ವರ, ಮೂತ್ರತ್ರರೋಗ, ಮೈ ಮುಖಗಳ
ದುರ್ಗಂಧಗಳನ್ನು ಪರಿಹರಿಸುವುವು. ಕಪ್ಪಎ ಸುಗಂಧೀಬೇರು ವಿಶೇಷವಾಗಿ.
ಕೀವು ಮುಂತಾದುವುಗಳ ಸ್ರಾವವನ್ನು ನಿಲ್ಲಿಸುವುದು; ಕಾವು, ಕಫಪಿತ್ತವಿಕಾರ,
ಅತಿಯಾದ ನೀರಡಿಕೆ, ಅರುಚಿ, ರಕ್ತ ಸ್ರಾನಗಳನ್ನು ಗುಣಪಡಿಸುವುದು.
ಸುಗಂಧೀಬೇರನ್ನು ಸೂಕ್ಷಒ ಚೂರ್ಣ, ಕಷಾಯ್ಕ ಪಾನಕ, ಕ್ಷೀರ.
ಕಸೂಯಗಳ ರೂಪದಲ್ಲಿ ಉಪಯೋಗಿಸಬಹುದು,
(ಅ) ಸೂಕ್ಷ ಒನಸ್ತ್ರುಗಲಿತ ಪುಡಿಯನ್ನು ೫ರಿಂದ ೧೦ ಗುಂಜಿಯವರ
ಕೆಗೆ
ಬಿಸಿನೀರಲ್ಲಿ ಜೇನಿನಲ್ಲಿ ಸೇವಿಸಬಹುದು.
ಸುಗಂಧೀಬೇರು ೫೯

(ಆ) ೨೦ ಗುಂಜಿ ಪುಡಿಗೆ ೪ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲಿ


ಗಿಳಿಸ್ಕಿ ಬೆಳಗ್ಗೆ ಸಂಜೆ ಅರ್ಧ ಅರ್ಥ ಕುಡಿಯಬಹುದು.
(ಇ) ೧ ತೊಲೆ ಪುಡಿಗೆ ೮ ಬಟ್ಟಲು ನೇಕು ಹಾಕೆ ಕುದಿಸಿ೨ ಸ್ಯ
ಗಿಳಿಸಿ ಗಾಳಿಸಿ, ಅದ ಕ್ಸ ೫೦ ಗ್ರಾಂ ಸಕ್ಕರೆಹಾಕಿ ಕುದಿಸಿ ಪಾಕವಿಳಿಸಿದರೆ ಪಾನಕ
ವಾಯಿತು. ೧ರಿಂದ ೨ ಚಮ ಚ ಪಾನೆಕನನ್ನು೧ ಸಲಕ್ಕೆ ಕುಡಿಯಬಹುದು.
(ಈ) ೧೦ ಗ್ರಾಂ ಪುಡಿಗೆ ೧ ಬಟ್ಟಿಲು ಹಾಲು, ೩ ಬಟ್ಟಿಲು ನೀರು ಹಾಕಿ
ಕುದಿಸಿ ೧ ಬಟ್ಟರಿಗಿಳಸಿದರೆ ಕ್ಲೀರತೋ ಜಾತ ತು... ಅದನ್ನು ಬೆಳಗ್ಗೆ ಸಂಜೆ
ಆರ್ಧ-ಅರ್ಧ ಡಿಯ ಬಿಚುರು,
ಕೋಗಗಳಲ್ಲಿ ಪ್ರಯೋಗ:
(೧) ನ್ಕೈ ಕಾವು ಮೈಉರಿಗಳುಳ್ಳವರು ದಿನಾಲು ೨ ಸಲ ಕಷಾಯ
ವನ್ನು ಸ್ವಲ್ಪ ಬಿಳಿಕಲ್ಲುಸಕ್ಕರೆ ಡೀಸಿ ಕುಡಿಯು:ಸೀತು.
(೨) ಯಾನ ಚರ್ಮರೋಗನೇ ಇರಲಿ, ಕಷಾಯವನ್ನು ದಿನಾಲು
೨ ಸಲ ಬರಿಹೊಟ್ಟಿಯಲ್ಲಿ ಕು ಡಿಯಬೇಕು.
(೩) ನೇಹರೋಗ್ಯ ಎಂದರೆ ಮೂತ್ರಾಂಗಗಳೊಳಗಿನ ಪ್ರದಾಹ,
ಹುಂಣು ತಡೆಗಳಿಗೆ ದಿನಾಲು ೪ ಸಲ ಕಷಾಯ ಕುಡಿಯಬೇಕು.
(೪) ಹಳೇ ಗಾ ಯೆಗಳಿಂದ ಬಹುದಿನಗಳವರೆಗೆ ಕೀವು ಸೋರುತ್ತಿ ದ್ದು
ಮಾಯದಿದ್ದರೆ ಕಷಾಯನನ್ನು ದಿನಾಲು ೪ ಸಲ ಕುಡಿಯಬೇಕು.
(೫). ಅಶಕ್ತಿ ಯಿಂದ ಗಾಯಗಳು ಮಾಯದಿದ್ದಕೆ ದಿನಾಲು ೨ ಸಲ
ಸುಗಂಧೀಬೇರಿನಕ್ಲೀರಕಷಾಯ ಕುಡಿಯಬೇಕು.
(೬) ಸಂಧಿನಾತದ ಜಾವು ನೋವುಗಳಿಗೆ ಕಷಾಯವನ್ನು ದಿನಾಲು
೩ ಸಲ ಕುಡಿಯಬೇಕು.
(೭) ಹಳೆಯ ಬಾಯಿಹುಂಣಿಗೆ ಕ್ಷೀರಕಷಾಯನನ್ನು ಕುಡಿಯುವು
ವ್ರದಬ್ಲದೆ ಸುಗಂಧೀಬೇರನ್ನು ಜೇನಿನಲ್ಲಿ ತೇಯ್ದು ಲೇಪಿಸಬೇಕು.
(೮) ಉಬ್ಬಸ ರೋಗದಲ್ಲಿ ಕಫವಿದ್ದಕೆ ಕಷಾಯನನ್ನೂ, ಕಫವಿಲ್ಲದೆ
ಒಣ ಉಬ್ಬಸವಿದ್ದರೆ ಕ್ಷೀರಕಸಾಯವನ್ನೂ ಕುಡಿಯಬೇಕು.
(೯) ಬಿಳಿಸೆರಗು ಮುಟ್ಟಿನ ನೋವುಗಳಿಗೆ ದಿನಾಲು ೨ ಸಲ
ಬರಿ ಹೊಟ್ಟೆಯಲ್ಲಿ ತ್ರೀರಕಷಾಯವನ್ನು ೨ ತಿಂಗಳು ಕುಡಿಯಬೇಕು.
(೧೦) ಬೇಸಿಗೆಯ ಜೀಗೆಗೆ ಸುಗಂಧೀ ಪಾನಕವನ್ನು ಕುಡಿಯಬೇಕು.
(೧೧) ಕಷಾಯಾದಿಗಳನ್ನು ಮಾಡಲು ಅನುಕೂಲವಿಲ್ಲದಿದ್ದಾಗ ಬರೀ ಪುಡಿ:
¥ನ್ನೇಜೇನಿನಲ್ಲಿ, ಬಿಸಿನೀರಿನಲ್ಲಿ, ಹಾಲಿನಲ್ಲಿ ಕಲಸ ಕುಡಿಯಬಹುದು.
ಹುಲ್ಲು
"ಅನೌಸಧಂ ನಹಿ ಕಿಂಚಿಶ್‌ ವಿದ್ಯತೇ ಜಗತಿ ನಶಾನ್ನಾರ್ಥ
ಯೋಗತಃ.?
ಎಂದಕ್ಕೆ "ಜಗತ್ತಿನಲ್ಲಿ ಔಷಧಕ್ಕೆ (ಚಿಕಿತ್ಸೆಗೆ) ಉಪಯುಕ್ತವಲ್ಲದ ವಸ್ತು
ಯಾವುದೂ ಇಲ' ಎಂದು ನಾಗ ಟಾಚಾರ್ಯರು ಹೇಳುತ್ತಾರೆ. ಸಗಣಿ, ಹುಲ್ಲು,
ಮೂತ್ರವು ಕೂಡ ಔಷಧನಾಗಬಲ್ಲುವು.
ಆದಕಿ (ಯೋಜಕ ಸೃತ್ರ ದುರ್ಲಭೆಳಿ, ಎಂದರೆ ವಸ್ತುಗಳ ಔಷಧೀಯ
ಗುಣಗಳನು, ತಿಳಿದು ಪ್ರಯೋಗಿಸುನನಸು ಮಾತ್ರ ವಿರಳ... ಅದರಲ್ಲಿಯೂ,
ನಾಗರಿಕತೆಯ ಆಡಂಬರದ ಸುಳಿಗೆ ಸಿಕ್ಕ ಮಾನವನಿಗೆ ಹುಲ್ಲು ಮಣ್ಣು ನೀರು
ಗಳಂಥ ಸುಲಭ ವಸ್ತುಗಳಿಂದ ರೋಗಗಳಿಗೆ ಚಿಕಿತ್ಸೆ, ಮಾಡುವುದೇ ತಿಳಿಗೇಡಿತನ
ವೆನಿಕುತ್ತಿದೆ. ಆದರೂ, "ಕೊಂಕಣ ಸುತ್ತಿಯಾದರೂ ಮೈಲಾರಕ್ಕೆ
ಬರಲೇ ಚೀಕು' ಎಂಬಂತೆ, ನೆಜ್ಞಾನಿಕ ಸಂಯೋಗಶಾಲೆಗಳಿಂದ ನಿತವೊ ಹೊರ.
ಬೀಳುನ ಪನ ಘೋರ ಔಸದಗಳಿಗೂ ರೋಗವರ; ಮಣಿಯದಿರುವಾಗೆ. ಹುಲ್ಲಿ
ನಂತಹ ಸುಲಭ ಚಿಕಿಕ್ಸೆಗಳ ಕಡೆಗೆ ತಿರುಗುವುದು ಅನಿವಾರ್ಯವಾಗುತ್ತದೆ.
ಅದು ಕೂಡ, ವಿಜ್ಞಾನವೇ ಹುಲ್ಲನ್ನು ಶ್ರೇಷ್ಠೆವಾದ ಔಷಧನೆಂದುಸಾರಿದ
ಮೇಲೆ, "ಶಂಖದಿಂದ ಬಂದುದೇ ತೀರ್ಥೆ? ಎಂಕೆ ನಮ್ಮ ನಾಗರಿಕತಾ
ಭಕ್ತರು ಅದನ್ನು ಒಪ್ಪುತ್ನಾರೆ. ಆಯುರ್ವೇದವ ಹುಲಿನೆ ಔಷಧೀಯ ಗುಣ
ಗಳನ್ನೂ ಆಹಾರಕ್ಕಾಗಿ ಆದರ ಉಪಯುಕ್ತತೆಯನ್ನೂ, ಮೂರು ಸಾವಿರ ವರ್ಷ
ಗಳ ಹಿಂದೆಯೇ ಹಾಡಿ ಹರಸಿದೆ. ಈಗ ಆಧುನಿಕ ವಿಜ್ಞಾನವು ಹುಲ್ಲಿನಲ್ಲಿ ಮಹ
ತ್ರದ ನಿಟಿಮಿನ್‌ಗಳೂ ಶರೀನಕ್ಕೆ ಪುಷ್ಟಿ ಕೊಡುನ ಅಂಶಗಳೂ ಇರುವುನೆಂದು:
ನಾಣಿಗಳೆ ಮೇಲೆ ಪ್ರಯೋಗಿಸಿ ಕಂಡುಕೊಂಡಿನೆ. ಆಯುರ್ವೇದದ ಅಭಿ
ಪ್ರಾಯಕ್ಗೆ ಒನ್ಸಿಗೆಯ ಮುದಿ ಯೊತಿ,ಜಿ.
ಮೇಲೆ ಬರೆದಂತಹ ಸದ್ಗುಣಗಳು ಎಲ್ಲ ಹುಲ್ಲುಗಳಲ್ಲಿಯೂ ಸ್ವಲ್ಪ ಹೆಚ್ಚು
ಕಡಿಮೆ ಪ್ರಮಾಣದಲ್ಲಿ ಇರುವನಾದರೂ, ಗರಿಕೆುಲ್ಲಿನಲ್ಲಿ ಆ ಗುಣಗಳು ಹೆಚ್ಚು
ಪ್ರಮಾಣದಲ್ಲಿನೆಯೆಂದು ನಿಘಂಟುಕಾರರು ಹೇಳುತ್ತಾರೆ.
ಗರಿಕೆಯಲ್ಲಿ ದರ್ಭ, ನಲ, ಕುಶ, ಮುಂಜ, ಎಂದು ಹಲವು ಜಾತಿ
ಗಳುಂಟು. ಅವುಗಳಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಉಪಯೋಗಿಸುವ ಕುಶ
ಜಾತಿಯ ದರ್ಭೆಯೇ ಹೆಚ್ಚು ಗುಣಕರನೆಂದು ಧನ್ವೆಂತರೀ ನಿಘಂಟು ಹೇಳುತ್ತದೆ
ಹುಲ್ಲು ೬೧

"ಫುಶ್ರಂ ಸ್ವಾಜು ರಸೇ ತಿಕ್ಕೋ ವಿಪಾಕೇ ವೀರ್ಯತೋ ಹಿಮಃ।


ತಪಃ ಣೋ
ಬಲಕ ತ" ವೃಷ್ಯಃ ಶ್ರಮಶೋಷಭಯಾಪಹಃ।
J
ಕುಶದ್ದಯೆಂ ಏತ್ತಾಸ್ರಕೃಛ್ರಜಿತ್‌ ಮಧುರಂ ಹಿಷುಂ।?

ಎಂದರೆ, "ಗರಿಕೆಹುಲ್ಲು ಮಧುರ ರಸದ ಗುಣವುಳ್ಳಿದ್ದು. ಕಹಿ, ತಂಪು


ಕೆರಳಿಕೆಯನ್ನು ತಗ್ಗಿಸುವುದು. ಬಲದಾಯಕ, ನೀರ್ಯವರ್ಧಕ್ಕ ದಣಿವನ್ನು
ಕಳೆಯುವುದು. ಕ್ಷಯಹರ, ಎದೆಯಲ್ಲಿ ಗಾಬರಿ ಕಡಿಮೆ ಮಾಡುವುದು, ರಕ್ತ
ಸ್ರಾನರೋಗಹರವ್ರೂ ಮೂತ್ರದ ತಡೆ ತೊಂದರೆಗಳನ್ನು ಪರಿಹರಿಸುವುದೂ
ಆಗಿದೆ.'
ಆಧುನಿಕ ವೈಜ್ಞಾನಿಕ ಸಂಶೋಧನೆಗಳಿಂನ ಹುಲ್ಲಿನೆನ್ಲಿ ಕ್ಯಾಲ್ಸಿಯಂ,
ಯಾಥನಿನ್‌, ವಿಬಮಿನ್‌-ಸಿ, ವಿಟಮಿನ್‌.ಬಿ ಇರುವುನಂದು ಕಂಡುಬಂದಿದೆ.
ಈಗಲಾದರೂ ನಿಬೆಮಿನ”ನ ಸುಂದರವಾದ ಮಾತ್ರಿಗಳಿಗಾಗಿ ದುಡ್ಡು ಸೂರೆಗೈಯು
ವುದಕ್ಕಿಂತ, ಬಯಲಿನಲ್ಲಿ ಸೂರ್ಯ ಮತ್ತು ವರುಣ ದೇವಂ ಅನುಗ್ರಹಬಎಂದ
ಸಮೃದ್ಧವಾಗಿ ಬೆಳೆಯುವ ಗಂಕಹುಲ್ಲನ್ನು ಓಷಧವಾಗಿ ಉಸಯೋಗಿಸಬಹು
ದಷ್ಟೇ! ಸಿರಿವಂತರಿಗೆ ಅಂತಹ ಆಡಂಬರದ ಮಾತ್ರಗಳ ನೋಹವಳಿಯದಿದ್ದರೆ
ಬಿಡಲಿ; ಬಡನರಾದರೂ ಆ ಸುಲಭ್ಯ ವಿಟೆಮಿನ್ನನ್ನು ಏಕ ಉಪಯೋಗಿಸ
ಬಾರದು? ಹಸುಗೂಸುಗಳಿಗೆ ಹುಟ್ಟಬಂಬನಿಂದ ಗ್ರೈಪ್‌ ಮಿಶ್ಚಂ್‌ ಹಾಕಿ ಹೊಟ್ಟ
ಕೆಡಿಸುವುದಕ್ಕಿಂತ, ಗರಿಕೆ ರಸದ ಹಧಿಗಿಳೂಡನೆ ಜೀನು ಬೆಂಸಿ ನಕ್ಕಿಸಬಹುದಲ್ಲಎ!
೧೯೨೪ರ ಡಿಸೆಂಬರ"
ನಲ್ಲ ನಾನು ಗುರುನನ ತಾರಾನಾಥಜಿಯವರ
"ಫ್ರೇಮಾಯತನ' ಆಶ್ರಮಕ್ಕೆ ಹೋಗಿದ್ದ. ಆಶ್ರುನುದ ಕಟ್ಟಡದ ಕಲಸ ನಡೆ
ಯುತ್ತಲಿತ್ತು. ಒಂದು ದಿನ ಸಂಜೆ ಮೂರು ಗಂಟಿಗೆ ನಾಗರಹಾವಿನಿಂದ ಕಚ್ಚ
ಲ್ಪಟ್ಟ ಒಬ್ಬ ತರುಣನನ್ನು ಹತ್ತಿಂದ ಹಳ್ಳಿ ಯಂದ ಹೊತ್ತು ತಂದರು. ಗುರು
ದೇವರ ಆದೇಶದ ಮೇಲೆ ನಾವು ಕೆಲವರು ತುಂಗಭದ್ರಾ ನದೀದಂಡೆಗೆ ಓಡಿ
ಹೋಗಿ ಗಂಕೆಹುಲ್ಲನ್ನು ತಂದೆವು. ಅದನ್ನು ಚನ್ನೂಗಿ ಜಜ್ಜ ೩-೪ ಔಂಸ್‌
ರಸ ತೆಗೆದೆವು. ರೋಗಿಯು ಅರ್ಥ ವಿಸ್ತ್ರೃತಾವಸ್ಥಿಯುಲ್ಳದ್ದಯ ಪ್ರಯತ್ನದಿಂದ
೧ ಔಂಸ್‌ ರಸವನ್ನು ಕುಡಿಸಿದವು. ಅರ್ಥ ಗಂಟಲು ಬಳಿಕೆ ಮರಳಿ ೧ ಟಂಸ್‌
ರಸ ಕುಡಿಸಿದವು, ಸ್ವಲ್ಪ ಹೊತ್ತಿನಲ್ಲಿ ರೋಗಿಗೆ ಹಸಿರು ಹಳದಿ ಬಣ್ಣದ ವಾಂತಿ
ಯಾಗಿ ಸ್ವಲ್ಪ ಎಚ್ಚರ ಬಂದಿತು. ಮೂಗಿಛಿಂದಲೂ ಅಬೀ ಬಣ್ಣದ ನೀರು
ಸುರಿಯಲಾರಂಭಿಸಿತು, ಒಂದು ಗಂಟೆಯ ಬಳಿಕ ಪುನಃ ೧ ಓಂಸ" ೦ಸ ಕುಡಿಸಿ
ದೆವು- ಅರ್ಥ ಗಂಟಿಯಲ್ಲಿ ಮತ್ತೊಮ್ಮೆ ಸ್ವಲ್ಪ ವಾಂತಿಯೂ ಮೂಗಿನಿಂದ ನೀರು
ಕಗ
೬೨ ಉಪಯುಕ್ತ ಗಿಡನೂಲಿಕೆಗಳು

ಸುರಿಯುವುದೂ ಆಗಿ, ರೋಗಿಯು ಪೂರ್ಣ ಎಚ್ಚರವಾದನು. ಗುರುಜಿಯನರು


ರೋಗಿಯನ್ನು ಪರೀಕ್ಷಿಸಿ, "ಇನ್ನು ಅನನ ಪ್ರಾಣಕ್ಕೆ ಅಪಾಯವಿಲ್ಲ' ಎಂದು
ಹೇಳಿದರು.
ಮೇಲಿನ ಘಟನೆ ನಡೆದು ಅರ್ಧ ಶತಮಾನವಾಗಿಹೋಯಿತು. ಅನಂತರ
ನಾಗರಹಾವು ಕಚ್ಚಿದವರಿಗೆ ಅದೇ ಚಿಕಿತ್ಸೆನಡೆಸಿ ಅದರೆ ಗುಣವನ್ನು ಮನ
ಗಾಣುವ ಸಂದರ್ಭಿಇಂದೂ ನಮಗೆ ಬಾರದಿದ್ದುದು ದುರ್ದೈವದ ಸಂಗತಿಯಾಗಿದೆ,
ಹಳ್ಳಿ ಹಳ್ಳಿ ತಿರುಗುವ ಕೆಲಸವುಳ್ಳ ಸರಕಾರಿ. ಅಧಿಕಾರಿಗಳೊಬ್ಬರು ಆ ಚಿಕಿಕ್ಸೆ
ಯನ್ನು ತಾರಾನಾಥಜಿಯವರಿಗೆ ಹೇಳಿದ್ದರಂತೆ. ಹಸಿ” ಹುಲ್ಲು ಬೇಕಾದಾಗ
ಸಿಗಲಾರದೆಂದು, ಒಣ ಹುಲ್ಲನ್ನೇ ತಮ್ಮ ಗಂಓನಲ್ಲಿ ಯಾವಾಗಲೂ ಆ ಅಧಿಕಾರಿ
ಗಳು ಇಟ್ಟು ಕೊಳ್ಳುತ್ತಿದ್ದರಂತೆ. ಒಣ ಹುಲ್ಲಿಗೆ ನೀರು ಹಾಕಿ ಜಜ್ಜಿ ತೆಗೆದೆ
ರಸವೂ ಸಸಂ ಅವರು ಹೇಳಿದ್ದರಂತೆ. ನಾಗರಹಾವಿನ ಕಾಟ
ವುಳ್ಳ ಕಾಡುಹಳ್ಳಿಗಳ ಪರೋಪಕಾರಿಗಳು, ಹಾವು ಕಚ್ಛಿದನರಿಗೆ ಆ ಪ್ರಯೋಗ
ನಡೆಸಿ'ಅನುಭನ ಸಂಗ್ರಹ ಮಾಡಬೇಕೆಂದು ಕೇಳಿಕೊಳ್ಳುತ್ತೆ ವೆ.
ಮಕ್ಕಳೆ ಅಸಿ
ಶಯ: ರಿಕೆಟ್ಸ್‌ ಎಂದು ಕರೆಯುವ ಮಕ್ಕಳ ಕ್ಷಯಕ್ಕೆ
ಕೊಡಿತಾತಿಸೆಲಿ (ಮುಡುದಜೋಷ! ಜಿನ್ನುತ್ತಾರೆ. ಆ ರೋಗವು ಮಕ್ಕಳ
ಎಲುಬುಗಳು ಪುಶ್ಟಿಹೀನವಾಗಿ ಕೈ ಕಾಲು ಸೊಟ್ಟ, ಎದೆಗೂಡು ಗ
ಸೊರಗುವಿಕೆ, ಗ ಲಕ್ಷಣಗಳುಳ್ಳ ಕ್ಷಯವಾಗಿದೆ. ದಕ್ಷಿಣ ಕನ್ನಡದ ಹಳ್ಳಿ
ಯಲ್ಲಿ ನಾವು ೧೦ ವರ್ಷ ನಡೆಸಿದತಾರಾನಾಥ ಆರೋಗ್ಯಧಾಮದ ಧರ್ಮಾರ್ಥ
ಚಿಕಿತಾನಿಲಯದಲ್ಲಿ ಬಾಲಕ್ಷಯದ ಅಂತಹ ಅನೇಕ ಮಕ್ಕಳನ್ನು ಗರಿಕೆ ಹುಲ್ಲಿನ
ರಸ ಜೇನು, 'ಹಾಲುಗಳೆ ಮಿಶ್ರಣದಿಂದ ಗುಣಸಡಿಸಿದ್ದೇವೆ. ೧ ವರ್ಷದ
ಮೇಲ್ಪಟ್ಟ ಮಕ್ಕಳಿಗೆ ಹುಲ್ಲಿನ ರಸ ೧ ಚಮಚ, ಜೇನು ೧ ಚಮಚ, ಆಕಳ
ನೊರೆಹಾಲು ೮ ಚಮಚ ಸೇರಿಸಿ ದಿನಾಲು ಅದೇ ಪ್ರಮಾಣದಿಂದ ಮೂರು ಸಲ
ಕೊಡಬಹುದು. ವಿಷದಂಶನವಿಲ್ಲದವರಿಗೆ ರಸದಿಂದ ವಾಂತಿಯಾಗುವುದಿಲ್ಲ...
ನಿತ್ರಾಣದ ಉಬ್ಬಸಕ್ಕೆ: ಎಂದರೆ ಆಹಾರವು ಜೀರ್ಣವಾದರೂ ಅದರ:
ಪೌಸ್ಟಿಕಾಂಶವು ಮ ಸೇರದಿದ್ದಕೆ ಧಾತುಗಳೂ ಹೃದಯ ಮಿದುಳುಗಳೂ
ದುರ್ಬಲವಾಗಿ,ಅಲ್ಪ ಶ್ರಮದಿಂದಲೂ ಉಬ್ಬಸ (ಕೇಕು) ನಿತ್ರಾಣಗಳೆನಿಸುವವು.'
ದಿನಾಲು ಬೆಳೆಗ್ಗೆ ಸಂಜೆಗೆ ೪-೪ ಚಮಚ ಹೆಲ್ಲಿನರಸವನ್ನು ಬೆಚಸ್ಸೈಗಿನ ಹಾಲಿಗೆ"
ಹಾಕಿ ಕುಡಿಯುವುದರಿಂದ ಗುಣವಾದ ಉದಾಹರಣೆಗಳು ಬೇಕಾದ ವೆ.
ಹುಲ್ಲಿನಲ್ಲಿರುವ ಇನ್ನೊಂದು ಉಪಯುಕ್ತ ಅಂಶವೆಂದಕ್ಕೆ ಅದರ ಈಸ &
ಬಂಣ. ಸಸ್ಯಗಳಿಗೆ ಹಸಿರನ್ನು ಕೊಡುವ ವಸ್ತುವಿಗೆ ನಗೂ ತ KR
ಎನ್ನತ್ಕಿ:
Po
ಹುಲ್ಲು ೬ಪ್ಲಿ

ಆ ವಸ್ತುವು, ಸಸ್ಯವು ಭೂಮಿಯಿಂದ ಸೇವಿಸಿದ ಆಹಾರವನ್ನು ಶಕ್ತಿರೂಪದಲ್ಲಿ


ಮಾರ್ಪಡಿಸಲು ಸಹಾಯಕನಾಗುನುದೆಂದು ವಿಜ್ಞಾನ ಪರಿಶೀಲನೆಗಳಿಂದ ಕಂಡು
ಬಂದಿದೆ.
ನ್ಯೂಯಾರ್ಕಿನ ಡಾ! ಹಾವರ್ಡ್‌ ವೆಸ್ಟ್‌ ಕಾಟರು ತುಂಬ ಶೋಧನೆ
ನಡೆಸಿ, ಶರೀರದಲ್ಲಿ ಎಲ್ಲಿಯೇ ಆಗಲಿ ಕೊಳೆತ ಪ್ರಾರಂಭವಾದರೆ, ಆ ಕೊಳೆತವನ್ನು
' ಕ್ಲೊರಕೊಥಿಲ್ಲು ತಡೆದು ಶಾರೀರಿಕ ಸ್ವಸ್ಥ ಕಣಗಳ ಪುನರುಜ್ಜೀವನಕ್ಕೆ ಸಹಾಯಕ
ವಾಗುವುದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಶಾರೀರಿಕ ದುರ್ಗಂಧಗಳಿಗೆ: ಮೇಲಿನ ಶೋಧನೆಯ ಆಧಾರದಿಂದ
ಗರಿಕೆಹುಲ್ಲನ್ನು ಅರೆದು ಗುಳಿಗೆ ಕಟ್ಟಿ, ಗಾಯಗಳಿಂದ ಉಸಿರಿನಿಂದ ಮೈಯಿಂದೆ
ದುರ್ಗಂಧ ಸೂಸುತ್ತಿರುವ ರೋಗಿಗಳಿಗೆ ಹೊಟ್ಟಿ ಯಲ್ಲಿ ಆ ಗುಳಿಗೆಗಳನ್ನು ಕೊಟ್ಟು
ಗುಣ ಕಂಡಿದ್ದೇವೆ.

೫ ೫ ೫

ಶೆ
ಸುತು

ಫಲಗಳು

ಸೀಬೆಹಣ್ಣು ಅಥವಾ ಪೇರಲಹಣ್ಣು ಬಾಳಹಣ್ಣು


ಮಾವಿನ ಹಣ್ಣು ಕರ್ಬೂಜದ ಹಣ್ಣು
ಕಿತ್ತಳೆಹಣ್ಣು ದಾಳಿಂಬದ ಹಣ್ಣು
ನೇರಲೆಹಣ್ಣು ದ್ರಾಕ್ಷಿಹಣ್ಣು
ಅಂಜೂರದ ಹಣ್ಣು ನಿಂಬೆಹಣ್ಣು
ಸೇಬುಹಣ್ಣು ನೆಲ್ಲಿಕಾಯಿ
ಪಪ್ಪಾಯಿಹಣ್ಣು ಅಕರೋಟು
ಈ ಲೇಖನದ ವಿಷಯವಾದ ಪೇರಲಹಂಣಿನ (ಸೀಬೆಹಂಣಿನ, ಜೇಪೇ
ಹೆಂಣಿನ) ಗುಣವರ್ಣನೆ ಮಾಡುವ ಮುಂಚೆ, ನಾವು ಒಂದು ತತ್ನಶವನ್ನು ಅರಿತಿರ
ಬೇಕು. ಅದೆಂದರೆ, "ಯಾವ ವಸ್ತುವೂ ಎಲ್ಲರಿಗೂ ಒಳ್ಳೆಹ ಸ ಆಹ ಎಲ್ಲ
ರಿಗೂ ಕೆಟ್ಟದು ಆಗಿರುವುದಿಲ್ಲ' ಎನ್ನುವುದು. ವ್ಯಕ್ತಿಯ ಆರೋಗ್ಯ ಆ೨ಭಿರುಚಿಗನು
ಸರಿಸಿ ಯೋಗ್ಯವಾದ ಪಪರಿಸ್ಥಿತಿಯಲ್ಲಿ ಜಾಣ್ಮೆಯಿಂದ ಯಾನ ವಸ್ತುನನ್ನಾದರೂ
ಉಪಯೋಗಿಸಬಹುದು. "ಉದಾಹರಣೆಗೆ ಮೊಸರು ಬಾಳೆಹಂಣು, ಪೌಷ್ಟಿಕ
ಆಹಾರಗಳು. ಆದರೆ ಕಫ ಕೆಮ್ಮು ಮತ್ತು ನೆಗಡಿಗಳಿರುವನರಿಗೆಅವು
ಆ ವರ್ಜ್ಯ.
ಇದೇ ತತ್ವವನ್ನೇ A ಅನ್ವಯಿಸಿ ಆರಿತುಕೊಳ್ಳಬೇಕು.
ಪೇರಲಹಂಣು ಪೌಸ್ಟಿಕವೂ ಕೆಲವು ಕಾ ಪರಿಹಾರಕವೂ ಆಗಿದ್ದರೂ,
ಅದು ಕೆಟ್ಟ ಹಂಣು ಎಂದು ಹೆಸರು ಪಡೆದಿದೆ. ಅದಕ್ಕೆ ಬಹುತರರು, ಪೂರ್ಣ
ಪಕ್ರವಾಗನ ಹೆಂಣು ತಿನ್ನುವುದೂ, ಅಕಾಲದಲ್ಲಿ ಅತಿಯಾಗಿ ಅನರ್ಹರು ತಿನ್ನು
ವುದೂ ಕಾರಣವಾಗಿದೆ. ಆಂತಹ ಸಂದರ್ಭಗಳಲ್ಲಿ ಅದು ಕೆಡುಕನ್ನು ಮಾಡಿದರೆ
ಅಚ್ಚರಿಗೊಳ್ಳಿ ಬೇಕಾಗಿಲ್ಲ. ಶೆ
ಈ ಹಂಣಿಗೆ ಹಳೆಯ ಜಟಾ ಪ್ರದೇಶದಲ್ಲಿ "ಸೀಬೆಹಣ್ಣು', "ಚೀಪೇ
ಹಣ್ಣು' ಎಂತಲೂ, ಇತರ ಹಲವು ಕಡೆ "ಫೆನೇರಲಹಣ್ಣು? ಎಂತಲೂ ಹೇಳುತ್ತಾ ರೆ.
ಇ ಆಯುರ್ವೇದದಲ್ಲಿ ಪೇರಲಹಂಣಂ; ನಿಫಂಟು ರತ್ನಾಕರದಲ್ಲಿ
ಫೇರಲದ ಗುಣ ಬಂದಿದೆ. ಸಂಸ್ಕೃತದಲ್ಲಿ ಸೇರಲಹಂಣಿಗೆ "ಅಮೃತಫಲ' ಎಂದು
ಹೆಸರಿದೆ.
"ತತೋತಮ್ಬುತಘಲಂ ಸ್ವಾದು ತುನರಂಜಾತಿಶೀತಲಂ।
ತೀಕ್ಷ್ಮಂ ಗುರು ಕಫಕರಂ ವಾತದಂ ಚಾಮನಾಶನಂ।
ವೃಷ್ಯಂ ರುಚಿಶುಕ್ರಕರಂ ತ್ರಿದೋಷಫ್ನಂ ಪ್ರಕೀರ್ತಿತಂ/'

ಎಂದಕ್ಕಿ "ಅಮ್ಭುತಫಲವು (ಸೀಬೆಹೆಂಣು) ಸಿಹಿಯಾಗಿದ್ದು ಸ್ವಲ್ಪ ಒಗರು


ಗುಣವುಳ್ಳದ್ದಾಗಿದೆ. ತುಂಬ ತಂಪು ಮಾಡುವುದ; ತೀಕ್ಷ್ಣ ವಾದುದು, ಎಂದರೆ
ಚಿಕಿತ್ಸೆಯಲ್ಲಿ ಉದ್ದೇಶಿತ ಗುಣನನ್ನು ತೀವ್ರವಾಗಿ ಕೊಡುವುದು; ಜೀರ್ಣಕ್ಕೆ
ಸ್ವಲ್ಪ.ಜಡ, ಕಫಕರ. ವಾತಕರ, ಎಂದರೆ ಹೆಚ್ಚು ಸೇವಿಸಿದರೆ ಅಜೀರ್ಣವಾಗಿ

ರ್‌
ಉಪಯುಕ್ತ ಗಿಡಮೂಲಿಕೆಗಳು
ಓಹ್ನಿ

್ನು
ವಾಯುವನ್ನು (ಗ್ಯಾಸ್‌)ಉಂಟುಮಾಡುವುದು; ಕರು ಳಿನೊಳಗಿನ ಅಮವನ
ಪರಿಹರಿಸುವುದು; ಆದ್ದರಿಂದ ಆ ಮಾತಿಸಾರದಲ್ಲಿ (ಅಮಭೇದಿ) ಗುಣಕರ;
ಶ್ರಿಯೋದೋಷಗಳ ಉಪದ್ರವಗಳನ್ನು ಪರಿಹರಿಸುವುದು.
' ಧಕ, ತ್ರಿ
ವೀರ್ಯನರ್
ಚೀಪೆಹಂಣಿನ ಅದ್ಭುತ ಗುಣ: ಇದು ಒಂದು ಸತ್ಯ ಸಂಗತಿ: ೩೩
ಒಬ್ಬ ಮಹಿಳೆ ಹೆರಿಗೆಯಾಗಿ ಒಂದು ವರ್ಷವಾಗಿತ್ತು. ಹೆರಿಗೆಯಾದಾಗಿ
2೬ 2 ೬|
ಇದಲ ಜೀರ್ಣಶಕ್ತಿ ಕೆಟ್ಟುಹೊಗಿತ್ತು. ಕಸಿನಿಲ್ಲದಿರುವಿಕೆ, ಹೊಟ್ಟಿ ನೋವೆ
ಆಗಾಗ ಆನು (ಅಂವು ಹಿತ ಜೇದಿ, ನಿಶ್ರಾಣಗಳಿದ್ದುವು. ಕರುಳಿನ ಬ. ಬಿ.
x
ರಳ ರ್ಕ್ಸ ಆಗಿದ್ದರೂ ಗುಣ ಕಂಡಿರಲಿಲ್ಲ.
ಓದು
ಎಂ
ಬದ
ನಾವು ಅವಳಿಗೆ
ಎರಡೂ ಸಲದ ಊಟಕ್ತಿಂತ ಒಂದೊಂದು ಗಂಟಿ ಮುಂಚೆ, ಚನ್ನಾಗಿ ಪಕ್ಟ
ಸೇರಲಕಂಇನ್ನು ಚನ್ನಾಗಿ ನುರಿಸಿ ತಿನ್ನುವ ಸಲಹೆ
ಕೊಟ್ಟಿವು.. ಅನಳು ಆ ಸಲಹೆಯನ್ನು ಒಂದು ತಿಂಗಳು ಪಾಲಿಸಲಾಗಿ ರೋಗವು
ಮುಕಾಲು ಪಾಲು ಕಡಿಮೆಯಾಯಿತು. ಅದೇ ಕ್ರಮದಿಂದ ಮುಂದೆ ಪೂರ್ಣ
ಗುಣವೂ ಆಯಿತು.
ತಿಳಿದಿರಬೇಕು:
(ಆ) ಹಂಣು ಒಳ್ಳೇ ಜಾತಿಯದೂ ಚನ್ನಾಗಿ ಪಕ್ವವಾಗಿ ಮಧುರ
ವಾದುದೂ ಆಗಿರಬೇಕು.
(ಆ) ಬೀಜಗಳನ್ನು ತಿನ್ನಬಾರದು.
(ಇ) ನೆಗಡಿ ಕೆಮ್ಮುಗಳಿರುವಾಗ ತಿನ್ನೈಬಾನದು,
(ಈ) ಚನ್ನಾಗಿ ನುರಿಸಿ ತಿನ್ನಲೇಕು.
ಪ್ರಯೋಗಗಳು:
(೧) ನೀರ್ಯವರ್ಥನಕ್ಕಾಗಿ ಬೆಳೆಗ್ಗೆ ಸಂಜೆ. ಹೊಟ್ಟಿ ಬರಿದಾಗಿದ್ದಾಗ್ಯ
ಒಂದೊಂದು ಹಣ್ಣನನ್ನ್ನ ಚನ್ನಾಗಿ ನುರಿಸಿ ತಿಂದು ಹಾಲು ME.
(೨) ಚನೆ ಬಾನಗೂ,!ದೀರ್ಫ ರೋಗದಿಂದ ತೂಕ ಕಡಿಮೆಯಾಗಿದ್ದರೂ, :
ಮೇಲಿನ ಉಪಾಯವೇ ತೂಕವನ್ನೂ ಪುಷ್ಟಿಯನ್ನೂ ಹೆಚ್ಚಿಸುವುದು.
(೩) ನ:ಲಬದ್ಧಶೆಯುಳ್ಳೆ ನರು ವೆೇಬಿನಂತೆ ಜಗ್ಗಸಂಜೆ, ಬರೇ ಹೊಟಿ
ಯಲ್ಲಿ ಒಂಪೊಂದು ಹಣ೧ನ್ನು ತಿಂದು ಸಸ್ವಲ್ಪ ಬಿಸಿನೀರು ಕುಡಿಯಬೇಕು. ಚೆ
(೪) ಫೇರಲಹೆಂಣು ಕರುಳಿನ ಮತ್ತು ಹೊಟ್ಟಿಯ ಒಳಮ್ಮೆಯ ಹುಂಣ:
ಮಾಯಿಸುನ ಗುಣವುಳ್ಳೆದ್ದಾಗಿದೆಯೆಂದು, ಅಧುನಿಕ ಸರಿಶೀಲನೆಗಳಿಂದ ತಿಳಿದು
ಬಂದಿದೆ. ೫
ಮಾವಿನಹಂಣು
"ಉಂಡು ಮಾನ, ಹನಿದು ಹಲಸು' - ಎಂಬ ಕನ್ನಡ ಜಾಣ್‌ ನುಡಿ
ಯನ್ನು ಎಲ್ಲರೂ ಒಲ್ಲರು. ಎಂದಕೆ, ಮಾವಿನ ಹಂಇನ್ನು, ಉಂಡ ಬಳಿಕ ತಿಂದಕೆ
ಆಹಾರವು ಚನ್ನಾಗಿ ಜೀರ್ಣವಾಗುವುದು. . ಏಕೆಂದರೆ ಮಾವಿನ ಹಂಣಿನಲ್ಲಿ
ಪಾಚಕ ಗುಣವಿದೆ. ಆದರೆ ಹಲಸಿನ ಹಂಣು ಜೀರ್ಣಕ್ಕೆ ಜಡವಾಗಿರುವುದು.
ಆದ್ದರಿಂದ ಆದನ್ನು ಮಿಶವಾಗಿ, ಹಸಿದ ಹೊ ಟಯಲ್ಲಿ ತಿಂದರೆ ಪುಷ್ಟಿಯನ್ನು
ಕೊಡುವುದು.
ಮಾವಿನ ಹಂಣು ಪಾಚಕಗುಣನಳ್ರದ್ದಾದರೂ ಅದು ಪುಸ್ಟಿದಾ ಯಕವೂ
ಆಗಿದೆ. ಅದು ಅದರ ವೈಶಿಷ್ಟ್ಯ. ಏಕೆಂದರೆ ಸುಲಭವಾಗಿ ಜೀರ್ಣಿಸುವ ವಸ್ತು
ಗಳು ಸಾಮಾನ್ಯವಾಗಿ ಪುಷಿ,ಕರನಾಗಿರುನುದಿಲ್ಲ. ಮತ್ತೆ ಕಡಲೆ, ಗೋದಿ,
ನೆಲಗಡಲೆ, ಖೋವಾ, ಬಾದಾಮಿ ಮುಂತ:ದುವು ಒಳ್ಳೇ ಸೌಸ್ಟಿಕಗಳಾದರೂ
ಅವು ಜೀರ್ಣಕ್ಕೆ ಜಡನಾಗಿರುವುದರಿಂದ ಮಿತಿ ವೂರಿ ತಿಂದರೆ ಜೀರ್ಣಾಂಗಗಳ
ಸ್ವಾಸ್ಥ ನೆನ್ನೆ ಕೆಡಿಸುವುವು.
ಎಚ್ಚ ರಿಕೆ; ಗುಣದಾಯಕ ನಸ್ತುಗಳು ಕೂಡ್ಕ ಅವುಗಳನ್ನು ತಿನ್ನುವ
ಕ್ರಮದಲ್ಲಿ ತಪ್ಪಿದೆ ಅವುಗಳ ಗುಣಗಳೂ ದೊರೆಯುವುದಿಲ್ಲ ಅವಗುಣವೂ
ಮು ಈಗ ಮಾನಿನಹಂಣನ್ನೇ ತೆಗೆದುಕೊಳ್ಳಿರಿ. ಅದು ಸಿಹಿ
ಯಾಗಿದೆಯೇ ಎಂಬುದನ್ನು ಸರಿಯಾಗಿ ನೋಡದವರೇ ಹೆಚ್ಚು ಮಂದಿ.
ಮಾವಿನ ಹಂಣು ಎಷ್ಟೇ ಪಕ್ವವಾಗಿದ್ದರೂ, ಅದರಲ್ಲಿ ಅತ್ಸಲ್ಪಪ್ರ
ಪ್ರಮಾಣದಲ್ಲಿ
ಹುಳಿಯ ಅಂಶವಿರುತ್ತದೆ, ಮತ್ತೆ ಆ ಅತ್ಯಲ್ಪ ಅಂಶವೇ ಮಾವಿನ ಮಾಧುರ್ಯಕ್ಕೆ
ಬಲ ಕೊಡುವುದೆಂಬುದೂ ನಿಜ. ಆದರೆ ಹುಳಿಯ ಅಂಶವು ಹೆಚ್ಚುತ್ತ
ಹೋದಂತೆ ಮಾವಿನ ದುರ್ಗುಣವೂ ಹೆಚ್ಚು. ಸರಿಯಾಗಿ ಹಂಣಾಗದ ಮಾವಿನ
ಗುಣವನ್ನು ವಾಗ್ಧ ಟಾಚಾರ್ಯರು ಹೀಗೆ ವರ್ಣಿಸಿದ್ದಾರೆ:
"ಸಪೂರ್ಜಮಾನ್ರುಮನ್ಹುಂತು ರಕ್ತಸಿತ್ತ ಕಫೆಪ್ರದಂ|
ಬಾಲಂ ಕಷಾಯ ಕಟ್ಟಿವ್ಲುಂ ರೊಕ್ಷಂ ವಾತಾಸ್ತ
ಪಿತ್ತಕೃತ್‌?

ಎಂದರೆ, "ಬಹಳ ಹುಳಿಯಾಗಿರುವ ಮಾನು ರಕ್ತಪಿತ್ತ (ರಕ್ತಸ್ರಾನದ)


ರೋಗವನ್ನೂ ಕಫರೋಗವನ್ನೂ ಉಂಟುಮಾಡುವುದು. ತೀರ ಕಾಯಿ
: ಯಾಗಿರುವ ಮಾವು ಒಗರು ಮತ್ತು ಹುಳಿಯಾಗಿದ್ದು, ವಾತರಕ್ತ (ಸಂದು

Wi:
೬ ಉಪಯುಕ್ತ ಗಿಡಮೂಲಿಕೆಗಳು

ಗಳಲ್ಲಿ ಬಾವು, ಗುಳ್ಳೆಗಳಾಗುವ) ರೋಗವನ್ನೂ ಪಿತ್ತವಿಕಾರಗಳೆನ್ನೂ ಉಂಟು


— ಗ

ಮಾಡುವುದು. ಆದ್ದರಿಂದ ೬ಂತಹ ಮಾ ನನ್ನು ಸವಿದು ಆರೋಗ್ಯವನ್ನು ಕೆಡಿಸಿ


ಕೊಳ ಬಾರದಲ್ಲದೆ, ಆಂತಹ ರೋಗಗಳುಳ್ಳೆ ವರು ಹುಳಿ ಮಾವಿನಹಂಣುಗಳನ್ನು
9

ಲವರು (ಹ ೪ ಮಾವಿನ ಹಂಣಿಗೆ ಉಪ್ಪು ಬೆರಸಿ ತಿ;ನ್ನುತ್ತಾರೆ. ಅದ



ರಿಂದ ಹೂ ಮಧುರೆ ಗುಣಗಳಂತೂ ಬಾರವಲ್ಲದೆ ಉಪ್ಪಿನ "ನುಗುಣಗೆಳೂ
ಅಂಟಿಬಹುದು. ತಕ್ಕಷ್ಟು ಹಂಣಾಗಿದ್ದರೂ ಮಾವಿನ ಸಿಹಿಕರಣೆ (ಸೀಕರಣೆ,
ರಸಾಯನ) ಮಾಡಲೆಂದು ಕಂಣುಗಳನ್ನು ಹಿಂಡಿ, ಆದಕ್ಕೆ ಸಕ್ಕರೆ ಬೆಲ್ಲಗಳನ್ನು
ಬೆರಸುವರು. ಆದು ಕೂಡ ಸರಿಯಲ್ಲ. ಅದರಿಂದ ಮಾವಿನ ಗುಣ
ಡಗುವುನಲ್ಲದೆ, ಅದು ಪಾಚನಕ್ಕೆ ಜಡವೂ ಆಗುವುದು.
| ಸಸ್ಯವಾಗಿ ಮಾವಿನ ಹಂಣುಗಳು ವಸಂತ ಖುತು
ವಿಸ ಉತ್ತರಾರ್ಧ ಮತ್ತು ಗ್ರೀಷ ಯುತುವಿನಲ್ಲಿ ಸಮೃದ್ಧವಾಗಿ ಸವುವು. ಮತ್ತು
ಆ ಖುತುಗಳಲ್ಲಿ ಕಫ ಮತ್ತು ವಾತಬೋಷಗಳ ವೃದ್ಧಿಯಾಗಿರುವುದಂದು
ಆಯುರ್ವೇದವು ಹೇಳುವುದು ಮತ್ತೆ ಚನ್ನಾಗಿ ಪಕ್ಚವಾದ ಮಾವು ಆ ದೋಷ
ಗಳನ್ನು ಪರಿಕರಿಸ-ವುದಂದು, ಚರಕ ಮತ್ತು ಸ.ಶ್ರುತಾಚಾರ್ಯರು ಹೇಳಿದ್ದಾರೆ.
"ಪಕ್ತವತಾನ್ರುಂ ಜಯೇದ್ವಾಯುಂ ಮಾಂಸಶುಕೃಬಲಪ್ರಜೆಂ।'
- ಚರಕ
ನಂದರೆ "ಹಂಣಾದ ಮಾವು ವಾಯುಜೋಷವನ್ನು ನಾಶಮಾಡುವುದಲ್ಲದೆ
ಮಾಂಸಖಂಡ, ವೀರ್ಯ ಮತ್ತು ಶಕ್ತಿಯನ್ನು ಬಲಗೊಳಿಸುವುದು.'
| “ಹೃದ್ಯಂ ವರ್ಣಕರಂ ರುಚ್ಕಂ ರಕ್ತನನಾಂಸಬಲಪ್ರದಂ।?
ಎ ಸುಶ್ರುತ
ಎಂದರೆ, "ಮಾವಿನ ಹಂಣು ಹೃದಯಕ್ಕೆ ಬಲವನ್ನೂ ಶರೀರಕ್ಕೆ ಕಾಂತಿ
ಯನ್ನೂ met ರುಚಿಯನ್ನೂ ರಕ್ತ ಮಾಂಸ ಪುಷ್ಟಿಯನ್ನೂ ಕೊಡುವುದು.'
ಭಾವಪ್ರಕಾಶಕಾರರು, ಮಾವಿನ ಹಂಣಿನಿಂದ ಜೀರ್ಣಾಗ್ನಿ ನರ್ಧಿಸುವುದೆಂದು
ಹೇಳಿದ್ದಾರೆ.
ಮರದಲ್ಲಿಯೇ ಹಂಣಾದ ಮಾವಿಗಿಂತ ಆ ಹಂಣನ್ನು ಅಡಿಗೆ ಹಾಕಿದಕೆ
(ಕೃತ್ರಿ
ತ್ರಿಮನಾಗಿ ಪಕ್ಚಗೊಳಿ ಸುವುದು)ಹೆಚ್ಚು ಗುಣಕಾರಿಯೆಂದು ರಟ್ಟ.
ಹೇಳುತ್ತಥೆ, ಹಾಗೆಯೇ, ಹಂಣನ್ನುಹೆಚ್ಚಿಯಾಗಲಿ ಹಿಂಡಿ ಸಿಹಿಕರಣೆ ಬ
ನಾನಿನ ಹಂಣು ೬೯

ಯಾಗಲಿ ತಿನ್ನುವುದಕ್ಕಿಂತ, ಬಾಯಿಯಿಂದ ಕಚ್ಚಿ ಚೀಪುಪುದು ಹೆಚ್ಚು ಗುಣಿಕರ,


"ಚೂಹಿತಂ ತತ್‌ ಪರಂ ರುಚ್ಛಂ_, ಶೀಘ್ರಪಾಕಿಸ್ಕಾತ್‌ ವಾತಪಿತ್ತ ಹರಂ ಸರಂ]'

ಎಂದಕ್ಕೆ "ಚೀಪುವುದೆರಿಂದ ನಾಲಿಗೆಗೆ ರುಚಿ ಬರುವುದು, ಬೇಗ ಜೀರ್ಣಿಸು


ವುದು. ವಾತನಿತ್ತ ನಾಶ ಮಾಡುವುದಲ್ಲದೆ ಮಲಬದ್ಧತೆಯನ್ನು ಗುಣಪಡಿಸು
ವುದು]
ಮಾವಿನ ಹಂಣನ್ನು ಹಾಲು, ಜೇನು, ತೆಂಗಿನಹಾಲುಗಳನ್ನು ಬೆರಸಿ ತಿನ್ನು
ವುದರಿಂದಲೂ ನಿಶಿಸ್ಟ ಗುಣಗಳು ದೊರಕುವುವು. :ಅಲ್ಲದೆ, ತನ ದಿನ ಸ
ವನ್ನು ವರ್ಜಿಸಿ, ಬರಿಯ ಮಾವನ್ನೇ ತಿಂದು ಇರುವ | ಆಮ್ರಕಲ್ಪನೆಂಬ ಒಂದು
ಚಿಕಿತ್ಸಾಪ್ರಯೋಗವೂ ಇದೆ,
ನಮ್ಮ ಒಬ್ಬ ೭೪ ವರ್ಷದ ವೃದ್ಧ ಮಿತ್ರರಿಗೆ, ಕೆಲವು ದಿನ ಮೂತ್ರವು
ತಡೆದಂತಾಗಿ.ಸ್ವಲ್ಪ ಸ್ವಲ್ಪವಾಗಿ ನಿಸಸರ್ಜಿತವಾ ಗುತ್ತಿತ್ತು. ಅದುವರೆಗೆ ಅವರಿಗೆ
ಯಾವ ಮೂತ್ರವಿಕಾರವೂ ಇರಲಿಲ್ಲ ಅವರು ತಮ್ಮ ಈ ಮೂತ್ರದ ಕೊಂದ
ರೆಗೆ ಒಂದೆರಡು ದಿನ ಆಲೋಪರಧಿ ಚಿಕಿತ್ಸೆ ಸಡೆದರೂಸರ್ರಯೋಜನನಾಗದೆ ನಮ್ಮ
ತಾರಾನಾಥ ಆಯುರ್ವೇದ ನಾ ಚಿಕಿತ್ಸೆಗೆ ಆಃ ಡಾ॥ ಗೋಪಾ ಜಃ
ಕೃಷ್ಣರಾಯರು ಬೆಳಗ್ಗೆ ಅವರ ನಾಡೀಸರೀಕ್ಷೆ “ಮಾಜ ಆ ಮೂತ್ರದ ತೊಂದರೆಗೆ
ಫಾತ-ಪಿತ್ತ ಪ್ರಕೋಪ ವು ಕಾರಣನೆಂದು ನಿರ್ಧರಿಸಿ, ಔಷಧವಾನುದನ್ನೂ
ಕೊಡದೆ, ರೋಗಿಗೆ, ಎರಡು ದಿನ ಬರಿಯ ಸಿಹಿ ಮಾವಿನ ಹೆಂಣುಗಳನ್ನು ಮಾತ್ರ
ಸೇವಿಸುತ್ತ ಮಿಕ್ಕೆಲ್ಲ ಆಹಾರವನ್ನು ವರ್ಜಿಸಲು ಹೇಳಿದರು. ರೋಗಿಯು ಅದ
ರಂತೆ ಶ್ರದ್ಧೆಯಿಂದ ನಡೆದುದರಿಂದ ಎರಡೇ ದಿನಗಳಲ್ಲಿ ನೂತ್ರವಿಕಾರವು ಮುಕ್ಕಾಲು
ಭಾಗ ಗುಣವಾಯಿತು.
| ಮೇಲೆ ಉದಾಹರಿಸಿದ ರೋಗಿಗೆ ಸ್ವಲ್ಪ ಅನ್ಲುನಿತ, (ಹೊಟ್ಟಿ ಯಲ್ಲಿ ಹುಳಿ
ಸುಡುನ) ಪೀಡಿಯೂ ಇತ್ತು. ಆ ತೊಂದರೆ ಕೂಡ ಮಾನೆ ಂಇನ್ನೇ ಸೆನಿ
ಸಿದ್ದ ದಿನಗಳಲ್ಲಿ ಬಸುಮಟಿ ಗೆ ಶನುನವಾಗಿತ್ತು, ಮೇಲಿನ ರಡು ನಿಧದ
ಗುಣಗಳಿಗೂ. 'ನಣವಿನ ಸಂಜೆನಲ್ಲಿ ನಿತ್ತನಾಶಕ ಮತ್ತು ನೃಕ್ಕ(ಮೂ) ಜನೆ
ಕಾಂಗ) ಗಳೊಳಗಿನ ದಾಹ ಮತ್ತು ಬಾವಗಳನ್ನು ಪರಿಹರಿಸಸುನ ಗುಣನಿಸ್ತುನೇ
ಕಾರಣವಾಗಿದೆ. ಅಲ್ಲನಿ ಮಾನಿನ ಹಂಣು ನೂತಲವೂ ಅಗಿರುವುದರಿಂ್‌ ವ್ಸ)
(ಕಡ್ಲಿ) ಮತ್ತು ಮೂತ್ರಾಂಗಗಳೊಳಗಿನ ಸೂಕ್ಷ್ಮವಾದ ಬಾನಿನ ಮೂಲಕ
ಯ ಗುಣಕಾರಿಯೆಂದು
ಮರಳಿಮರಳಿ ಮೂತ್ರಿಸುವ ಅಭ್ಯಾಸವಿರುನನರಿಗೂ' ಒಳ್ಳೆ
ಲೋ
ಷಿ ಸಯುಕ್ತ ಗಿಡಮೂಲಿಕೆಗಳ `

kl ಕೆಲವು ದಿನ, ರಾತ್ರಿ ಮಲಗುವಾಗ್ಯ ಸಿಹಿ ಮಾವಿನ


ರಸವನ್ನಷ್ಟೇ ಕುಡಿಯುತ್ತಿದ್ದರೆ ಮಲಬದ್ಧತೆಯು ಗ.ಣವಾ ಗುವುದೆಂದು ಭಾನ
ಪ್ರಕಾಶ ನಿಘಂಟು ಹೇಳುತ್ತದ
"ತದ್ರಸೋ ಗಾಲಿತೋ ಬಲ್ಕೋ ಗುರುರ್ವಾತಹರಃ ಸರಃ?

ಎಂದರೆ "ಮಾವಿನ ರಸವುಮಲ ಬಲವರ್ಧ


ವೂ ವಾತನಾಶಕವೂ ಆಗಿದೆ?
ಹಾಲಿನೊಡನೆ: ಸಾಮಾನ್ಯವಾಗಿ ಮಾವಿನ ಸಿಹಿಕರಣೆಯನ್ನು (ಸೀಕ
ಣೆ, ರಸಾಯನ) ಮಾಡುವುದಕ್ಕಾಗಿ, ಹಿಂಡಿದ ರಸಕ್ಕೆ ತುಸು ಹಾಲನ್ನೂ 1
ಬೆಲ್ಲವನ್ನೂ ಬಿರಸುವುದುಂಟು. ಅದರಿಂದ ವಿಶಿಷ್ಟವಾದ ಚ ಹುಟ್ಟು ವುದಲ್ಲದೆ
ಶಕ್ತಿದಾಯಕವೂ ಆಗುವುದು. ಆದರೆ ಭಾವಪ್ರಕಾಶಕಾರರು,
ಬೆಲ್ಲ ಹಾಕದೆ ಹಾಲನ್ನು ಮಾತ್ರ ಸೇರಿಸಿದ ಮಾವಿನ ರಸದ ವರ್ಣನೆಯನ್ನು

"ವಾತಸಿತ್ತ ಹರಂ ರುಚ್ಕಂ ಬೃಂಹೆಣಂ ಬಲನರ್ಥನಂ।


ನೃಷ್ಯಂ ವರ್ಣಕರಂ ಸ್ವಾದು ದುಗ್ಗಾಮ್ರಂ ಗುರುಶೀತಲಂ।?

ಎಂದರೆ, "ಹಾಲೂ ಮಾವೂ ಸೇರಿಸಿ ಸವಿದಕೆ ವಾತಸಿತ್ತ ದೋಷದ


ನಾಶವೂ, ಬಚಿಕರವೂ ಪುಸ್ಟಿಕರವೂ ನೀರ್ಯವರ್ಧಕವೂ, ಶರೀರಕ್ಕೆ ಕಾಂತಿ
ದಾಯಕವೂ ಅಗುವುದು.?
ಮಾವಿನ ಚಟ್ಟು: ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ, ಸಿಹಿ ಮಾನಿನ
ರಸವನ್ನು ಶುಭ್ರವಾದ ಹುಲ್ಲಿನ ಚಾಪೆಯ ಮೇಲೆ ಹರಡಿ ಬಿಸಿಲಿನಲ್ಲಿ ಇಟ್ಟು
ಒಣಗಿದ ಮೇಲೆ, ಮತ್ತೆ ಆದರ ಮೇಲೆ ಮಾವಿನ ರಸವನ್ನು ಹರಡಿ ಒಣಗಿಸಿ,
ಹೀಗೆ ಕೆಲವು ಸದರಗಳನ್ನು ಹರಡಿ ಒಣಗಿಸಿ, "ಮಾವಿನ ಚಟ್ಟು' ಎಂಬುದನ್ನು 1
ವಾಡುತ್ತಾರೆ. ಆದಕ್ಕೆ ಆಯುರ್ವೇದದಲ್ಲಿ 'ಅಮ್ರವರ್ತ' ನನ್ನುತ್ತಾರೆ. 4
*'ಆನ್ರುನರ್ತೆ; ತಸಾಛರ್ದಿವಾತಪಿತ್ತ ಹರಃ ಸೆ೨ಃ।
ರು PM pe ಪಾಕಾಜ್ಯಘುಶ್ಚ ಸ ಹಿ ಕೀರ್ತಿತಃ?

ಎಂದಕ್ಕಿ "ಮಾವಿನಚಟ್ಟು ಸೂರ್ಯ ಕಿರಣಗಳಿಂದ ಪಕ್ತವಾದುದರಿಂದ ಅದು೫ 3


ಇಯಾರಿಕೆ ವಾಂತಿ ನಾತ 2ತಗಳನ್ನು ಸಂಹರಿಸುವ es 3
ಆಗಿದೆ,
ಮಾವಿನ ಹಂಣು ೭ಗಿ

ಅಮ್ರಕಲ್ಪ: ಒಂದು ದಿನ ಉಪವಾಸ ಮಾಡಿ ಮರುದಿನದಿಂದ ಮೂರು


ಬನ, ದಿನಾಲು ಮೂರು ಸಲ ಬೇರೆ ಆಹಾರವನ್ನು ವರ್ಜಿಸಿ ಬರಿಯ ಮಾವನ್ನೇ
ಸೇವಿಸಬೇಕು. ಹಂಣು ತಿಂದೊಡನೆ ನೀರು ಕುಡಿಯಬೇಕು. ನಾಲ್ಕನೇ ದಿನ
ದಿಂದ ನೀರಿನ ಬದಲಾಗಿ, ಹಂಣು ತಿಂದೊಡನೆ ಹಾಲು ಕುಡಿಯಬೇಕು. ದಿನೇ
ದಿನೇ ಹಾಲಿನ ಪ್ರಮಾಣನನ್ನು ಹೆಚ್ಚಿಸಬೇಕು. ಒಂದು ಸಲ ಸವಿದ ಹೆಂಣಂ
ಹಾಲು ಜೀರ್ಣವಾಗಿ ಹಸಿವೆನಿಸಿದಾಗಲೇ ಪುನಃ ಸೇವಿಸಬೇಕು. ಈ
ಆಮ್ರಕಲ್ಪವನ್ನು ಸಾಧ್ಯವಾದಷ್ಟು ದಿನ, ೪೦ ದಿನಗಳನರೆಗಾದರೂ ನಡೆಸಬಹುದು.
ಅಲ್ಲದೆ ಚಂಕ್ರಮಣ ವ್ಯಾಯಾಮವನ್ನು (ವಾಕಿಂಗ್‌) ಮಾಡಬೇಕು. ಆಮ್ರ
ಕಲ್ಪದಿಂದ ತೂಕವು ಬೆಳೆಯುವುದಲ್ಲದೆ ಸಸ್ತಧಾತುಗಳ ಪುಷ್ಟಿಯೂ ಅಗುವುದು.
ಒಟ್ಟಿನಲ್ಲಿ ಮಾವಿನ ಹಂಣು ಒಳ್ಳೆಯ ಮಲಶೋಧಕ, ಮೂತ್ರಶೋಧಕ,
ಜೀರ್ಣಕಾರಕವಾಗಿರುವುದಲ್ಲದೆ, ಬೇಸಿಗೆಯಲ್ಲಿ ಆದರ ಸಿಹಿಕರಣೆ ಪಾನಕೆಗಳ್ಳು
ಬಾಯಾರಿಕೆಯನ್ನೂ ಅತಿ ಬೆವರಿನಿಂದ ಉಂಟಾಗುವ ನಿತ್ರಾಣವನ್ನೂ ಪರಿಹರಿಸು
ತ್ತದೆ ಎಂದು ಹೇಳಬಹುದು, ಮಾವಿನ ಹಂಣೇ ಅಲ್ಲದೆ ಅದರ ಕಾಯ್ಕಿ ಗೊರಟ
ಗೆಳೂ(ಬೀಜ), ಮಾವಿನನುರದ ಬೇರು, ಚಕ್ಕೆ ಹೂವು, ಚಿಗುರು, ಎಲೆ, ಅಂಟು
ಗಳೂ ವಿವಿಧ ಔಷಧಗಳಿಗೆ ಉಪಯುಕ್ತವಾಗಿನೆ.
"ತ್ವಂಗ್ಮೂಲಪಲ್ಲವಂ ಗ್ರಾಹಿ'- ಎಂದು ಧನ್ವಂತರಿ ನಿಘಂಟು ಹೇಳು
ತ್ತದೆ. ಎಂದರೆ ಮಾವಿನ ಮರದ ಬೇರು ಚಕ್ಕೆ ಚಿಗುರುಗಳು ಗ್ರಾಹಿ, ಎಂದರೆ
ಸ್ವಂಭಕ ಗುಣವುಳ್ಳ ವಾಗಿವೆ. ಆದ್ದರಿಂದ ಅವುಗಳನ್ನು ಪುಡಿಯ ರೂಪದಲ್ಲಿ
ಅರೆದು ಮುದ್ದೆಯ ರೂಪದಲ್ಲಿ, ಕುದಿಸಿ ಕಷಾಯ ರೂಪದಲ್ಲಿ ಉಪಯೋಗಿಸಿದರೆ
ಅತಿಸಾರ (ಭೇದಿ ಕಾಯಿಲೆ), ಪ್ರದೆರ (ಹೆಂಗಸರ ಬಿಳ್ಳಿ ಕೆಂಪು ಬಂಣದ ಅತಿ
ಸ್ರಾವಗಳು) ಗುಣವಾಗುತ್ತವೆ; ಬಾಯಿ ಮುಕ್ಕುಳಿಸಿದರೆ ಒಸಡುಗಳ ಕೆರಳುವಿಕೆ,
ಕೀವು ರಕ್ತಸ್ರಾವಗಳು ಶಮನವಾಗುವುವು.
ಅಲ್ಲದೆ ಬೇರು ಚಕ್ಕೆ ಚಿಗುರುಗಳು ಒಗರಾಗಿರುವುದರಂದ್ಯ "ಕಷಾಯೆಂ
ಕಫಸಿತ್ತಜೆ3*', ಎಂದರೆ ಕಫರೋಗಗಳಿಗೂ ಸಿತ್ತರೋಗಗಳಿಗೂ ಔಷಭರೂಪ
ವಾಗಿ ಉಪಯೋಗಿಸಬಹುದು.
"ಅನ್ರುಟೀಜಂ ಕಸಾಯಂಸ್ಕಾ ತ್‌ ಛರ್ದ್ಯೈಶೀಸಾರನಾಶನಂ।
ಶುಸ್ಥ್ರಾಮ್ರಂ ಕಸಷಾಯಾನ್ಚುಂ ಭೇದನಂ ಕಫನಾತಚಿತ್‌!'

ಎಂದರೆ, "ಮಾವಿನ ಗೊರಟಿದೊಳೆಗಿನ ಬೀಜವು ಒಗಂಾಗಿದ್ದು, ಅದನ್ನು


ಜೇನಿನಲ್ಲಿ ತೇಯ್ದು ನೆಕ್ಕುವುದರಿಂದ ವಾಂತಿಯೂ ಹೊಟ್ಟಿ ಜಾಡಿಸುವಿಕೆಯೂ
೬ ಉಪಯುಕ್ತ ಗಿಡಮೂಲಿಕೆಗಳು

ನಿಲ್ಲುವುವು. ಮಾವಿನಕಾಯಿಯನ್ನು ಚನ್ನಾಗಿ ಒಣಗಿಸಿ, ಅವಶ್ಯನೆನಿಸಿದಾಗ


ನೀರಿನಲ್ಲಿ ಕುದಿಸಿ ಕುಡಿದರೆ ನುಲನಿಸರ್ಜನವೂ ಕಫಪರಿಹಾರವೂ ಆಗುವುದು?
ಎಂದು ಮುದನಪಾಲ ಸಿಪಿಂಟು ಹೇಳುತ್ತದೆ.

"ಅನೂ. ನರ್ಕೋಭ ಮಲರ್ಗಿವಾಶಸಿತಅತಿ ಹರಃ'


ಜ್‌ |

— ಮದನಪಾಲ

ಎಂದಕೆ, "ಮಾವಿನಹೆಂಣಿನ ಸಿಸೈಯನ್ನು ಸಹೆ ಚನ್ನಾಗಿ ನುರಿಸಿ ತಿಂದಕ್ಕೆ


ತಲೆ ತಿರುಗುವುದೂ ವಾಂತಿಯೂ ಗುಣವಾಗುವುದಲ್ಲದೆ ವಾತಪಿತ್ತ ರೋಗ
ಗಳೂ ಮಲಬದ್ಧತೆಯೂ ಗುಣಸಡುವುದು.'
"ರುಚ್ಕಂ ಸೂರ್ಯಾಂಶುಭಿಃ ಪಾಕಾತ್‌'

ಎಂದರೆ, "ನಾಲ್ಬಾರು ಗಂಟಿಗಳ ತನಕ ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿದ


ಮಾವಿನಕಾಯಿಯು ಅರುಚಿಕೋಗಕ್ಕೆ (ನಾಲಿಗೆ ಕೆಟ್ಟಿರುವನರಿಗೆ) ಒಳ್ಳೆಯ
ಔನಧನಾಗಿದೆ.'
ಈಗ ಮಾನಿನ ಮುರದ ವಿವಿಧಾಂಗಗಳೆ ಉಪಯೋಗವನ್ನು ಪ್ರತ್ಯೇಕವಾಗಿ
ತಿಳಿದುಕೊಳ್ಳೋಣ.
ಎಲೆಗಳು:
(೧) ಮಾವಿನ ಹಸಿ ಎಲೆಗಳನ್ನು ಸುರುಳೆ ಮಾಡಿ, ಆದರಿಂದ ಹಲ್ಲು ಒಸಡು
ಗಳನ್ನು ದಿನಾಲು ತಿಕ್ಲುವ ವಾಡಿಕೆಯು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆ
ಗಳಲ್ಲಿದೆ ಆದರಿಂದ ಹಲ್ಲು ಮತ್ತು ಒಸಡುಗಳಿಗೆ ಬೇನೆ ಬರುವುದಿಲ್ಲ.
(೨) ಹಸಿ ಎಲೆಯ ರಸನನ್ನು ಒಂದೆರಡು ಚಮಚದಂತೆ ದಿನಾಲು ೨-೩
ಸಲ ತೆಗೆದುಕೊಳ್ಳು ವುದರಿಂದ ರಕ್ತಾತಿಸಾರವು (ಭೇದಿ) ಗುಣವಾಗುವುದು. ಆ
ರಸಕ್ಕೆ ಒಂದೊಂದು ಚಮಚ ಹಾಲು ತುಪ್ಪ ಜೇನು ಸೇರಿಸಿ ಕೆಲವು ವೈದ್ಯರು
ಅತಿಸಾರದಲ್ಲಿ ಕೊಟ್ಟು ಗುಣವನ್ನು ಕಂಡಿದ್ದಾರೆ.
(೩) ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ನುಂಣಗೆ ಪುಡಿ ಮಾಡಿ, ಜೇನಿನಲ್ಲಿ
ಇಲ್ಲವೇ ಬಿಸಿನೀರಿನಲ್ಲಿ ಓಂಡೊಂದು ಚಮಚ ಸೇರಿಸಿ ತೆಗೆದುಕೊಂಡಕ್ಕೆ ಅತಿಸಾರ
ರಕ್ತಸ್ರಾವ ಕೆಮ್ಮು ಗುಣವಾಗುವುವು.
ಮಾನಿನ ಮುರದ ಚಳ್ಳೆ:
(೧) ಒಂದು ತೊಲೆ ಚಕ್ಕೆಯನ್ನು ಜಜ್ಜಿ ೪ ಬಟ್ಟಲು ನೀರು ಹಾಕಿ
ನಾನಿನ ಹಂಣು ೭೩

ಕುದಿಸಿ ಒಂದು ಬಟ್ಟಲಿಗಿಳಿಸಿ ಅದಕ್ಕೆ ಸ್ವಲ್ಪ ಕಲ್ಲುಸಕ್ಕಕೆ ಸೇರಿಸಿ ದಿನಾಲು ೩


ಸಲ ೪-೪ ಚಮಚ ಕುಡಿದರೆ ರಕ್ತಮೂಲವ್ಯಾಧಿ, ಹೆಂಗಸರ ಅತಿಯಾದ
ಮುಟ್ಟಿನ ಸ್ರಾವ, ಅತಿಸಾರಗಳು ಗುಣವಾಗುವುವು.
(೨) ಹಸೀ ಚಕ್ಕೆಯನ್ನು ಜಜ್ಜಿ ತೆಗೆದ ರಸವನ್ನು ೨-೨ ಚಮಚದಂತೆ
ದಿನಾಲು ೪ ಸಲ ಒಂದು ವಾರದ ತನಕ ತೆಗೆದುಕೊಂಡಕೆ, ವ್ಯಭಿಚಾರಜನ್ಯ
ಹುಂಣು ಕೀವು ಉರಿಮೂತ್ರಗಳು ಶಮನವಾಗುವುವು.
ಮಾವಿನ ಮರದ ಚಕ್ಕೆಯಿಂದ ಒಸರುನ ಅಂಟು: ಕಾಲು
ಒಡೆಯುವ ತೊಂದರೆಗೆ ಲೇಪವಾಗಿ ಉಪೆಯೋಗಿಸಬಹುದು.

* #%%
*ಿತ್ತಳೆಹಂಣು
ಈಗಿನ ವೈಜ್ಞಾನಿಕ ಯುಗದಲ್ಲಿ, ಸಾಮಾನ್ಯ ಶಿಕ್ಷಣ ಪಡೆದವರು ಕೂಡ,
ಆಹಾರದಲ್ಲಿ ವಿಟಿರ್ಮಿಗಳ ಮಹತ್ವ ಬಹಳನಿದೆಯೆಂಬುದನ್ನು ಅರಿತುಕೊಂಡಿ
ದ್ಲಾಕಿ ಆದರೆ "ವಿಟೆರ್ಮಿ? ಎಂದರೇನು, ಆವು ಶರೀರಕ್ಕೆ ತಕ್ಕಷ್ಟು ಪ್ರಮಾಣ
ದಲ್ಲಿ ಒದಗುವುದು ಹೇಗೆ ಎಂಬುದನ್ನು ಅರಿತವರು ವಿರಳ. ಹೆಚ್ಚು ಜನರು,
ವಿಟಮಿನ್‌ಗಳನ್ನು ಔಷಧದ ಆಂಗಡಿಗಳಿಂದಲೇ ಕೊಂಡುಕೊಳ್ಳ ಬೇಕಾಗುವುದೆಂಬ
ತಪ್ಪು ತಿಳುವಳಿಕೆಯಳ್ಳೆವರಾಗಿದ್ದಾರೆ.. ಅಂತಹರು ನಮ್ಮ ಥಿತ್ಯದ ಆಹಾರ
ವಸ್ತುಗಳಲ್ಲೇ ಕೆಲವು ವಿಟಿನಿನ್‌ಗಳ ಭಂಡಾರಗಳಿವೆ ಎಂಬ ಅಂಶವನ್ನು
ತಿಳಿದುಕೊಳ್ಳ ಬೇಕಲ್ಲದೆ, ಆ೦ಗಡಿಯಲ್ಲಿ ಸಿಗುವ ವಿಟಿಮಿನ್‌ ಮಾತ್ರೆಗಳು ನೈಸರ್ಗಿಕ
ವಾಗಿರದ, ರಾಸಾಯನಿಕವು ಸೇರಿದ ಕೃತ್ರಿಮ ವಸ್ತುಗಳು ಎಂಬುದನ್ನೂ
ಬೇಗ ತಿಳಿದಷ್ಟು ಒಳಿತು.
ಮನುಷ್ಯಶರೀರಕ್ಕೆ ಅನ್ನಸತ್ವಗಳನ್ನು (ವಿಟಿರ್ಮಿ) ನೈಸರ್ಗಿಕವಾಗಿ ಒದ
ಗಿಸುವುದಲ್ಲದೆ, ಬೇರೆ ಔಷಧೀಯ ಗುಣಗಳನ್ನೂ ಹೊಂದಿರುವ ವಸ್ತುಗಳಲ್ಲಿ
ಕಿತ್ತಳೆ ಹಣ್ಣಿಗೆ ಮೇಲಿನ ಸ್ಥಾನವಿದೆ. ಕಿತ್ತಳೆಯು ಭಾರತಕ್ಕೆ ತೀರ ಹಿಂದಿನ
ಕಾಲದಲ್ಲಿ ಜೈನಾದೇಶದಿಂದ ಬರುತ್ತಿತ್ತಾದರೂ, ಈಗ ಭಾರತದಲ್ಲಿಯೇ ಅದು
ನಿಪುಲನಾಗಿ ಬೆಳೆಯುತ್ತಿದೆ. ಕೆಲವು ಯುತುಗೆಳಲ್ಲಿ ಅದು ಕೀರ ಆಗ್ಗವಾಗಿಯೂ
ದೊರೆಯುವುದರಿಂದ, ಬಡವರು ಆನ್ನಸತ್ವ ಮತ್ತು ಪೌಷ್ಟಿಕ ಲನಣಗಳಿಗಾಗಿ,
ಸೇಬು ಅಂಜೂರಗಳಿಗಿಂತ ಅದನ್ನೇ ಹೆಚ್ಚು ಲಾಭದಾಯಕವಾಗಿ ಉಪಯೋಗಿಸ
" ಬಹುದು.
ಆಯುರ್ನೇದೀಯ ನಿಘಂಟುಗಳಲ್ಲಿಯೂ ಕಿತ್ಚಿಳೆಯ ಗುಣನರ್ಣನೆ
ತಕ್ಕಷ್ಟು ಬಂದಿದೆ. ಸಂಸ್ಕೃತದಲ್ಲಿ ಕಿತ್ತಳೆಗೆ ನಾರಂಗಕ ಎಂದೂ ಮಧು
ಜಂಬೀರ ಎಂದೂ ಹೆನರಿದೆ.
"ಮುಧುರೋ ಮಧುಜಂಜೀರಃ ಶಿಶಿರಃ ಕಫಸಿತ್ತಜಿತ್‌।
ಶೋಸಸ್ನುಸ್ತ ರ್ಪಣೋ ವೃಷಃ ಶ್ರನುಫು ; ಪುಷ್ಟಿಕಾರೆಕಃ॥?

wk ಧನ್ವಂತರಿ ನಿಘಂಟು
ಕಿತ್ತಳೆ ಹಣ ೬೫

ಎಂದಕ್ಕೆ “ಸಿಹಿ ಕಿತ್ತಳೆಯು ಉಷ್ಣವನ್ನು `ಕಡಿನೆ: ಮಾಡುವುದಾದರೂ,


ಕಫನನ್ನು ಸಡಿಲಿಸಿ ಹೊರಗೆ ಹಾಕುವುದು; ಪಿತ್ತವಿಕಾರಗಳನ್ನು ಪರಿಹರಿಸು
ವುದು; ಶರೀರದ ಸೊರಗುವಿಕೆಯನ್ನು ತಡೆಗಟ್ಟುವುದು; ತನುಮನಗಳ: ಕೆರಳಿಕೆ
ಯನ್ನು ಶನುಧಿಸುವುದು; ನೀರ್ಯವರ್ಧನ ಮಾಡುವುದು; ಬೇಗ ದಣಿವನ್ನು
ಕಳೆಯುವುದು. ಕಿತ್ತಳೆಯು 'ಮಲನಿಸರ್ಜನಕ್ಕೆ ಸಹಾಯಕವೂ ಹೃದಯ. ಕೈ.ಬಲ
ಕಾರಕವೂ ಅಜೀರ್ಣಜನ್ಯ ವಾತವಿಕಾರಗಳ ಪರಿಹಾರಕವೂ ಆಗಿಒ' ಎಂದು
ಧನ್ನಂತರಿ ನಿಘಂಟು ಹೇಳುತ್ತದೆ
ಅಧುನಿಕ ವಿಜ್ಞಾನದ ಅಭಿಪ್ರಾಯದಲ್ಲಿ ಕಿತ್ತಳೆಹಣ್ಣಿನ ೧೦೦ ಗ್ರಾಂ
ನ) ತೂಕ
ದಲ್ಲಿ ಆನ್ನಸತ್ವ-ಎ ೩೫ ಯೂನಿಟ್‌, ಆನ್ನಸತ್ವ-ಬಿ ೧೨೦ ಮೈಕ್ರೊಗ್ರಾಂ,
ಮತ್ತು ಆನ್ನಸತ್ವ-ಸಿ ೬೮ ಮೈಕ್ರೊಗ್ರೂಂ ಇರುವುದು. ಬೆಳೆದ ಮನುಷ್ಯನಿಗೆ
೧ ದಿನಕ್ಕೆ ೭೦ ಮಿಲಿಗ್ರಾಂ ಅನ್ನಸತ್ವ-ಸಿ ಅಗತ್ಯವಿದೆ, ೪ ಔಂಸ್‌ ಕಿತ್ತಳೆ ರಸ
ದಲ್ಲಿ ಅಷ್ಟು ಲಭಿಸುತ್ತದೆ.
ಕಿತ್ತಳೆಯ ೧೦೦ ಗ್ರಾಮಿನಲ್ಲಿ ಸೋಡಿಯಂ ೨.೦ ಗ್ರಾಂ, ಪೊಟಾಶಿಯಂ
೧೯.೭, ಕೆಲ್ಸಿಯೊ ೪೭.೩. ಲೋಹ ೦.೩೩, ತಾಮ್ರ ೦,೦೭, ಫಾಸ್ಫರಸ್‌
೨೩ ೭, ಗಂಧಕ ಮತ್ತು ಕ್ಲೋರ್ರೀ ೩-೨ ಗ್ರಾಂ ಇರುತ್ತದೆ. ಈ ನಿನರಗಳಿಂದ್ಯ
ಕಿತ್ತಳೆಹಣ್ಣು ಶರೀರದ ಆರೋಗ್ಯ ಬಲಗಳಿಗೆ ಎಷ್ಟು ಉಪಯುಕ್ತನೆಂಬುದು
ಸ್ಪಷ್ಟ ವಾಗ: ತ್ತದೆ.
ಈ ಕಾರಣಗಳಿಂದ ಕಿತ್ತಳೆಂಸವು ಪಾಚಕಾಂಗಗಳ ದೌರ್ಬಲ್ಯ. ಅಗ್ನಿ
ಮಾಂದ್ಯ, ಮಲಬದ್ಧತೆ ಹು ಎಲುಬುಗಳೆ ರೋಗದ ಜ್ವರಗಳಲ್ಲಿ ಆಹಾರ
ಮತ್ತು ಔಷಧನ ರೂಪದಲ್ಲಿ ಗುಣಕಾರಿಯಾಗಿದೆ. ಆಗಾಗೆ ಏನಾದರೂ ಬೇನೆ
ಬರುತ್ತಲೇ ಇರುವವರು ನಿತ್ಯವೂ ಕತ್ತಳಯನ್ನು ಸವಿದರೆ ರೋಗನಿರೋಧಕ
ಶಕ್ತಿಯು ಹೆಚ್ಚಾಗುತ್ತದೆ. ಶಿಕಾಗೊ ನಗರದ ಡಾ| ಹಾರ್ಕ್‌ರನರು ಕಿತ್ತಳೆ
ರಸದ ಪ್ರಯೋಗದಿಂದ, ಹಲ್ಲು ಒಸಡುಗಳ ಅನೇಕ ಬೇನೆಗಳನ್ನು ಗುಣಸಡಿ-
ಸಿರುನೆನೆಂದು ಬರೆದಿದ್ದೂಕೆ. ಕಿತ್ತಳೆಯು ಹಾಲಿಗಿಂತ ಹೆಚ್ಚು ಉಪಯುಕ್ತ
ವಾದ ಆರೋಗ್ಯರಕ್ಷಕನೆಂದು ಒಬ್ಬ ತಜ್ಞರು ಬರೆದಿನ್ಹಾರೆ.
ಇಯಿಯನ್ನು ಕಳೆದುಕೊಂಡಿರುವ ಮಗೆವಿಗ್ಗೆ ಇಲ್ಲನೆ ಮೊಲೆಹಾಲು
ಸಾಕಷ್ಟು ಲಭಿಸದಿರುವ ಮಗುವಿಗೆ ಮೇಲುಹಾಲನ್ನು ಕೊಡುತ್ತಿರುವಾಗ,
ದಿನಾಲು ಸ್ವಲ್ಪ ಕಿತ್ತಳೆ ರಸವನ್ನು ಕುಡಿಸಬೇಕು. ಅದರಿಂದ ಮಗುವಿನ ಬೆಳ
ವಣಿಗೆ ಸರಿಯಾಗಿ ಆಗುವುದಲ್ಲದೆ, ಹಾಲು ಮೊದಲಾದ ಆಹಾರಗಳನ್ನು ಚನ್ನಾಗಿ
ಅರಗಿಸಿಕೊಳ್ಳುವ ಶಕ್ತಿಯೂ ಬರುವುದು.

ಜ್‌
೭೬ ಉಪಯುಕ್ತ ಗಿಡಮೂಲಿಕೆಗಳು
ಆದ್ದರಿಂದ ಹಸಿವು ಆಗುವುದಿಲ್ಲನೆಂದಾಗಲಿ ಅತ್ಯಲ್ಪ ಆಹಾರವು ಕೂಡ
ಜೀರ್ಣಿಸುವುದಿಲ್ಲವೆಂದಾಗಲಿ ಕೊರೆಗುವವನರಿಗೈ ಮತ್ತು ಅದರಿಂದ ಶರೀರದ
ತೂಕ ಕಡಿನೆಯಾಗುತ್ತಿರುವವರಿಗೆ ಕಿತ್ತಳೆ ರಸವನ್ನು ಕುಡಿಸಿದರೆ ಅದ್ದು ತವಾದ
ಗುಣ ಸಿಗುವುದು, ಹೆಚ್ಚಾಗಿ ಹುಳಿಯಾಗಿಲ್ಲದ ಕಿತ್ತಳೆಯನ್ನೇ ಉಪ
ಯೋಗಿಸಜೀಕು.

ಜತ೫ ೫%

(ಸ
N
6ಟ
(182
(ಜೈೌ
ಸಪ
ಎಂ
ಪೂ
ಜಿ

Rt

ನೇರಳೆಹಂಣು
ಇದಕ್ಕೆ ಧಾರವಾಡದ ಕಡೆಗೆ ನೀರಲ ಹಂಣು ಎಂದ್ಕೊ ಹಿಂದೀ ಭಾಷೆಯಲ್ಲಿ
ಜಾಮುನ” ಎಂದೂ ಕರೆಯುವರು. ಭಾರತದಲ್ಲಿ ಸಾವಿರಾರು ವರ್ಷಗಳಿಂದ
ಇದನ್ನು ತಿನ್ನುವುದಕ್ಕಾಗಿಯೂ ಔಷಧವನ್ನಾಗಿಯೂ ಉಪಯೋಗಿಸುತ್ತ ಬಂದಿ
ದ್ದಾರೆ... ಆಯುರ್ನೇದದ ನಿಘಂಟು (ವನಸ್ಪತಿ ವಿಜ್ಞಾನ ಗ್ರಂಥ)ಗಳಲ್ಲಿ ನೇರಳೆ
ಹಂಣಿನ ವರ್ಣನೆ ಹೀಗಿದೆ:
ಜಂಬೂ ಸಂಗ್ರಾಹಿಣೀ ರೂಕ್ಸು ಕಫಪಿತ್ತ ವ್ರಣಾನ್‌ ಜಯೇತ್‌!
ರಾಜ ಜಂಬೂಫಲಂ ಸ್ವಾದು ವಿಷ್ಟಂಭಿ ಗುರು ರೋಚನಂ।
ಕ್ಷುದ್ರ ಜಂಬೂಫಲಂ ತದ್ವೈದ್ವಿಶೇಷಾದ್ದಾ ಹನಾಶನಂ।

ಎಂದರೆ, "ನೇರಳೆಹಂಣು ಯಾವುದೇ ರೋಗದಲ್ಲಿ ಆಗುವ, ಮಿತಿ ಮಾರಿದೆ ,


ಮಲಮೂತ್ರಾದಿ ಸ್ರಾವಗಳನ್ನು ನಸ ನತ್ತಪ್ರಧಾನವಾದ5
ಹುಂಣು'
ಗಾ ವಾಸರ ಆಕಸಾನ್‌ಕಕೆ (6ೊಡ್ಡದು) ರುಚಿಕರವೂ ಜಡವೂ
ಆಗಿದೆ; ಕಿರಿನೇರಳೆಯೂ ಅದೇ ಗುಣವುಳ್ಳದ್ದಾ ಗಿದ್ದು
ರ, ನೀರಡಿಕೆಯನ್ನೂ ಉರಿ
ಯನ್ನೂ, ಎಂದರೆ ದಾಹವನ್ನೂ ಕಡಿಮೆ ನಾಡ ಎ
ಉಪಯೋಗ ಕ್ರಮ: ಬೀಜದ ಹೊರ ತಿರುಳನ್ನು ತಿನ್ನುವುದಕ್ಕಾಗಿ,
ಅಲ್ಲದೆ, ಅದರ ರಸದಲ್ಲಿ ಸಕ್ಕರಿಹಾಕಿ ಪಾಕ ಮಾಡಿ ಔಷಧನೆದು ಉಪಯೋಗಿಸು
ವರು. ಬರೀ ಹಂಣಿನ ರಸವನ್ನೂ ಔಷಧವಾಗಿ ಕೊಡಬಹುದು. ಪಾಕವನ್ನು
ದೊಡ್ಡವರಿಗೆ ೨ರಿಂದ೮ ಚನುಚದ ತನಕ್ಕ ರಸವನ್ನು ೩ ಚಮಚದತನಕ ಕೊಡ
ಬಹುದು. ಬೀಜವನ್ನು ಚನ್ನಾಗಿ ಒಣಗಿಸಿ ನುಂಣಗೆ ಪುಡಿ ಮಾಡಿ, ೫ ಗುಂಜಿಯ
ವರೆಗೆ ಬಿಸಿನೀರಿನಲ್ಲಿ ಕಲಸಿ ಕೊಡಬಹುದು. ಎಲೆಗಳ ರಸನನ್ನು ೨ ಚಮಚ
ಕೊಡಬಹುದು.
ವಿವಿಧ ರೋಗಗಳಲ್ಲಿ: ಆಮಸಹಿತಣಾಗಿ ಆಥನಾ ಅಆಮರಹಿತವಾಗಿ
ಆಗುತ್ತಿರುವ ಭೇದಿಗೆ, ನೇರಳೆಹಂಣಿನ ಪಾನಕವನ್ನು ಅರ್ಧದಿಂದ ಒಂದು ಔಂಸಿನೆ
ನರೆಗೆ ದಿನಕ್ಕೆ ೨-೩ ಸೆಲ ಕೊಡಬೇಕು. ಹಂಣು ಹಿಂಡಿ ತೆಗೆದ ರಸವನ್ನು೪
ಚಮಚದ ತನಕ ದಿನಕ್ಕೆ ೨-೩ ಸಲ ಕೊಡಬೇಕು.
ಕೆಮ್ಮಿಗೆ: ನೇರಳೆ ಎಲೆಗಳ ರಸೆ ೨ ಚಮಚ; ಜೇನು ೧ ಚಮಚ ಸೇರಿಸಿ
ಕೊಡಬೇಕು.
ಹೊಟ್ಟೆಹುಂಜು ಉರಿಗಳಿಗೆ: ನೇರಳೆ ಪಾನಕವನ್ನು ಆಹಾರಕ್ಕಿಂತ
೬೪ ಉಪಯುಕ್ತ ಗಿಡಮೂಲಿಕೆಗಳು

ಒಂದು ಗಂಟಿ ಮುಂಚೆ ಕೊಡಬೇಕು.


ಜೇೀಸಿಗೆಯ ನೀರಡಿಕೆಗೆ: ನೇರಳೆ ನಾನಕ ಇಲ್ಲನೆ ಹುಣುಗಳ ರಸದಲ್ಲಿ
ಸ್ವಲ್ಪ ದೂಲ್ಫಿಃಲ್ಸ ಯ ನ್ನು ತೇಂಯ್ರು ತಂಣೀರಿನೆಲ್ಲಿ ಬೆರಸಿ 6: ಡಿಯೆಳಸೇಕತು,
ಮೂತ್ರ ದ ಉರಿಗೆ; ಈ ಎಲೆಗಳ ರಸರವನ್ನು ೨ ೨ ಚಮಚದಂತೆ ದಿನಕ್ಕೆ
೩-೪ ಸಲ ಕೆೊತಬೇಕು, ಸ
ವಾಂತಿಗೆ: ಈ ಕಣ್ಣಿನ ರಸಕ್ಕೆ ಸ್ವಲ್ಪ ಶುಂಠೀರಸನನ್ನು ಬೆರೆಸಿನೆಕ್ಕಿಸಬೇಕು,
ಗಾಯಗಳಿಗೆ ಎಲೆಗಳ ಕಷಾಯದಿಂದ ತೊಳೆದು. ಎಲೆಗಳನ್ನು ಅರೆದು ಗಾಯದ
ಮೇಲೆ ಇಟ್ಟು ಕಟ್ಟಬೇಕು. ರಕ್ಕ ಸ್ರದರಕ್ಕೆ ಎಂದರೆ ಹೆಂಗಸರಿಗೆ ಮುಟ್ಟಾ
ದಾಗ ಇಲ್ಲನೇ ಬೇರೆ ನೇಳೆಯಲ್ಲಿಯೂ ಮಿತಿ ನೂರಿ ರಕ್ತ ಸ್ರಾನವಾಗುತ್ತಿದ್ದರೆ,
ಹಂಣಿನ ಇಲ್ಲನೇ ಎಲೆಗಳ ರಸವನ್ನು ದಿನಕ್ಕೆ ೩-೪ ಸಲ ಕೊಡಬೇಕು,
ಬಿಳಿಸೆರೆಗಿಗೊ ಆದೇ ಉಪಾಯ ಒಳ್ಳೆಯದು. ಅಲ್ಲದೆ ಎಲೆಗಳ
ಕಷಾಯದಿಂದ ಯೋನಿಮಾರ್ಗವನ್ನು ತೊಳೆಯಬೇಕು,
| ಮಧುಮೇಹಕ್ಕೆ: ಎಂದರೆ: ಸಿಹಿ ಮೂತ್ರಕ್ಕೆ ನೇರಳೆಯ ಒಣಗಿದ
ಬೀಜದ ವಶ್ರಗಲಿತ ಪುಡಿಯನ್ನು ದಿನಕ್ಕೆ ೩ ಸಲ ಬಿಸಿನೀರಿನಲ್ಲಿ ೧೦ ಗುಂಜಿ
ಯಷ್ಟು ಕಲಸಿ ಕುಡಿಯುವುದರಿಂದ ಮೂತ್ರದ ಸಕ್ಕೆಕೆಯೂ ರಕ್ತ ದೊಳಗಿನ
ಸಕ್ಸರಿಯೂ ಬಹುಬೇಗ ಕಡಿಮೆಯಾಗುವುದು. ಡಾ!!ಗ್ರೇಸರ್‌ ಅವತು, ಮೊದಲು
ನಾಯಿಗಳಲ್ಲಿ 'ಕೈತ್ರಿಮನಾಗಿ ಮಧುಮೇಹವನ್ನು ಹುಟ್ಟಿಸಿ, ಇ3ನಂತರ ನೇರಳೆ
ಬೀಜದ ಪುಡಿಯನ್ನು ಅವುಗಳಿಗೆ ತಿನ್ನಿಸಿ ಕೋಗನನ್ನು ಗುಣನಡಿಸಿದರು:
ಡಾ|| ಆರ್‌. ಎಲ್‌. ದತ್ಮರು, ನೇರಳೆ ಬೀಜದ ಚೂರ್ಣವು ಮೂತ್ರ
ಜೊಳೆಗಿನ' ಸಕೈಕೆಯನ್ನು ಒಂದೇ ವಾರದಲ್ಲಿ ಕಡಿಮೆ: ನಣಡುವುನಿಂದು: ಬರೆ
ದಿದ್ದಾರೆ. ಮುಂಬಯಿಯ ಇಂಡಿಯನ್‌ ಮೆಡಿಕಲ್‌ ಡಿಸಾರ್ಟ್‌ಮೆಂಟನ
ಡಾ|| ಡಿ. ಎನ್‌. ಪಾರಿಖ್‌ ಅವರೂ : ನೇರಳೆ ಬೀಜದ ಮಹತಿಯನ್ನು ವ
ಮೇಹ ಚಿಕಿತ್ಸೆಯಲ್ಲಿ ವರ್ಣಿಸಿದ್ದಾರೆ.
| ಒಣ 'ಜೇರಳೆಬೀಜ, ಬೀಜ ತೆಗೆದೊಗೆದ ನೆಲ್ಲಿಕಾಯಿ, ಅರಸಿನದ ಬೀರು,
ಇವುಗಳು ಸಮಭಾಗ ಸೇರಿದ ವಸ್ತ್ರಗಲಿತ ಪುಡಿಯನ್ನು ಬೆಳೆಗ್ಗೆ ಸಂಜೆ ೧೦-೧೦
ಗುಂಜಿಯಪ್ಪನ್ನು ಬಿಸಿನೀರಿನಲ್ಲಿ ಕೊಡುವುದರಿಂದ ಅನೇಕ ಮಧುಮೇಹ ರೋಗಿ
ಗಳಿಗೆ ಗುಣವಾಗಿದೆ... ಈ ಮೂರನ್ನೂ ಸೇರಿಸಿ ಕಷಾಯ ಮಾಡಿಕೊಡುವುದ
ರಿಂದ ಪ್ರಯೋಜನವಾಗುವುದು. ಈ ಕಷಾಯ ಮತ್ತು ೪ ಚಮಚ ಹಾಗಲು
ಕಾಯದ ರಸವನ್ನು ಬೆರಸಿ ಕುಡಿದರೆ pa ಹೆಚ್ಚು ಪ್ರಯೋಜನವಾಗುವ 3
|" ಬ್ರ ಹ, ಜೀ
'ಥೊಂದು ಅನುಭವಕ್ಕೆ 'ಬಂದಿದಿ.
ಅಂಜೂರದಹಂಣು
ಅಂಜೂರದ ಹಂಣಿಗೆ ಇಂಗ್ಲಿಶ್‌ನಲ್ಲಿ "ಫಿಗ್ಸ್‌' ಎನ್ನುತ್ತಾರೆ, ಸಂಸ್ಕೃತ
ದಲ್ಲಿ "ಕ್ಷೀರೀ', "ರಾಜದನೀ'ಎಂದು ಕರೆಯುಶ್ತಾ ಕೆ.ಹ ಸಲಾ ಕಾಲದಿಂದ
ಭಾರತದಲ್ಲಿ ರುಚಿಕರವಾದ ಪೌಸ್ಟಿಕನೆಂದು ಸೇವಿಸಲ್ಪಡುತ್ತಿದೆ.
ಆಯುರ್ವೇದೆದೆ ನಿಘಂಟುಗಳಲ್ಲಿ ಕಂಜ ಗುಣವರ್ಣನೆ ತುಂಬಿ
ಬಂದಿದೆ. ಧನ್ವಂತರೀ ನಿಘಂಟಿನಲ್ಲಿ ಹೀನಿದೆ:
ರಾಜಾದನೋ ರಸೇಸ್ವಾದು$ ಪಾಕೆಗೈನ್ಸು$

ಶೀತಲಸ್ತಥಾ।
ಮಿ

ರುಚಿಕಾರೀ ಭನೇದ್ಧಾತನಾಶನಶ್ವ ಪ್ರಕೀರ್ತಿತಃ


ರಾಜಾದನೀ ಮಧುರಾ ಪಿತ್ತ ವಾತಹೃತ್‌ ಗುರು ತರ್ಪಣೀ।
ನೃಷ್ಯಾಸ
ಇ ೫ಲ ಕಲೀ ಹೈದ್ಯಾ ಸಾಹ ಸ್ನಿಗ್ಳಾ ಮೇಹನಾಶಕೃತ ತ |

ಎಂದರೆ."ಆಂಜೂರವು ಪ್ರಕೃತಿಯನ್ನು ತಂಪಾಗಿಡುವುದು, ಬಾಯಿಗೆ ರುಚಿ


ಯನ್ನು ಹುಟ್ಟಿಸುವುದು; ವಾತದ ಮತ್ತು ಪಿತ್ತದ ರೋಗಗಳಲ್ಲಿ ಔಷಧ
ವಾಗಿಯೂ ಟಹಾರವಾಗಿಯೂ ಉಪಯುಕ್ತವಾಗಿದೆ; ಶರೀರಕ್ಕೆ ನೈಜವಾದೆ
ತೂಕವನ್ನೂ ಕೊಡುವುದು; ಚ ಸಮಾಧಾನನನ್ನೂ ಮಿದುಳಿಗೆ
ಶಾಂತಿಯನ್ನೂ ಕೊಡುವುದು. ಸೊರೆಗುತ್ತಿರುವವರಿಗೆ ಅದು ಒಳ್ಳೆಯ ಶರೀರ
ನರ್ಧಕವಾಗಿದೆ. ವೀರ್ಯ ಬಲವನ್ನು ಬೆಳೆಯಿಸುತ್ತದೆ. ಹೃದಯಕ್ಕೆ ಶಕ್ತಿ
ಯನ್ನು ಕೊಡುತ್ತದೆ. ಒಣಗುತ್ತಿರುವ ಕೇಹಧಾತುಗಳಿಗೆ ಸಿಗ ತೆಯನ್ನು
ಕೊಡುತ್ತದೆ. ಆದು ಕಾವಿನಿಂದಾದ ಮೂತ್ರವಿಕಾರಗಳಲ್ಲೆಲ್ಲ ಶಾಮಕೆವಾಗಿದೆ. ಶೆ
ಆದ್ದರಿಂದ ಶರೀರದೊಳಗಿನ ಉಷ್ಣತೆಗೆ ಅಂಜೂರದ ಒಣಗಿಸಿದೆ
ಹಂಣನ್ನು “ದಿನಾಲು ಬೆಳಗ್ಗೆ ಚನ್ನಾಗಿ ಕಚ್ಚಿ ತಿಂದು ಹಾಲನ್ನು ಕುಡಿಯಬೇಕು.
ಬಾಯಿಗೆ ಅರುಜಿ ಉಳ್ಳನರುಸು ದಿನ ಆಹಾರವನ್ನು ಪೂರ್ಣ
ವಾಗಿ ವರ್ಜಿಸ್ಕಿ ಅಂಜೂರವನ್ನು ಸುಣಗೆ ಕತ್ತರಿಸಿ ನೀರಿನಲ್ಲಿ ಕುದಿಸಿ, ಅನಂತರ
ಅದನ್ನು ಕಿವುಚಿ ನೀರನ್ನು ಮಾತ್ರ ಕುಡಿಯಬೇಕು. ವಾಂತಿ ಓಕರಿಕೆ ತಲೆ
ತಿರುಗು ಮುಂತಾನ ಪಿತ್ತವಿಕಾರಗಳಲ್ಲಿಯೂ ಒಣ ಅಂಜೂರಸನನ್ನು ಬೇಯಿಸಿದ
ನೀರನ್ನು ಕುಡಿಯಬೇಕು.
ಸೊರಗುನಿಕೆಯ ರೋಗ ಅಥವಾ ತೂಕವು ಕಡಿಮೆಯಾಗುತ್ತಿರುವ
bd ಉಪಯುಕ್ತ ಗಿಡಮೂಲಿಕೆಗಳು

ಕಾಯಿಲೆಗಳಲ್ಲಿ ಚಹಾ ಕಾಫಿ ಮುಂತಾದ ಉತ್ತೇಜಕ ಪೇಯಗಳನ್ನು ವರ್ಜಿಸಿ


ದಿನಾಲು ಬೆಳಗ್ಗೆ ಮತ್ತು ಸಂಜೆಗೆ, ಸಂಣಗೆ ಕತ್ತರಿಸಿದ ಒಣ ಅಂಜೂರವನ್ನು
ಹಾಕಿ ಕುದಿಸಿದ ಹಾಲನ್ನು ಕುಡಿದು, ಬೆಂದ ಆ ಹೆಂಣನ್ನು ಚನ್ನಾಗಿ ನುರಿಸಿ
ತಿನ್ನಬೇಕು.
ನಿದ್ರಾನಾಶ್ಯ ಮನದ ಅಶಾಂತಿ ಮುಂತಾದ ವಾತನಾಡಿಯ,
ಎಂದರೆ ನರಮಂಡಲದ ವಿಕಾರಗಳಿಗೂ, ಅಂಜೂರವನ್ನು ಹಾಕಿ ಕುದಿಸಿದ ಹಾಲು
ಒಳ್ಳೆಯ ಶಾಮಕವಾಗಿರುವುದಲ್ಲದೆ ಯಾವಾಗಲೂ ಎನಿಸುತ್ತಿರುವ ದಣಿವು
ಸೋಲುಗಳನ್ನೂ ಕಳೆಯುವುದು.
ಅತಿ ಕಾಮವಿಲಾಸಾದಿಗಳಿಂದ ಶುಕ್ರಧಾತು(ನೀರ್ಯ)ವನ್ನು ದುರ್ಬಲ
ಗೊಳಿಸಿಕೊಂಡವರಿಗೆ, ಆಂಜೂರದ ಹಾಲು ಆದರ್ಶ ವೀರ್ಯವರ್ಧಕವಾಗಿದೆ.
ಶರೀರದೊಳಗಿನ ಎಂಣೆಯ ಅಂಶವು ಕಡಿಮೆಯಾಗಿ ಚರ್ಮವು ಒರ
ಭಾಗಿರುವವರಿಗೆ ಅಂಜೂರವನ್ನು ಹಸುವಿನ ತುಪ್ಪದೊಡನೆ ಕೊಟ್ಟರೆ ಸ್ನಿಗೃತೆ
ಉಂಟಾಗುವುದು, ವ್ಯಭಿಚಾರಜನ್ಯವಾದ, ಇಲ್ಲವೆ ಉಪು ಎ ಕಾರ ಮಸಾಲೆಗಳ
ಅತಿಸೇವನದಿಂದ ಉಂಟಾದ ಮೂತ್ರ ವಿಕಾರಗಳಲ್ಲಿ, ಅಂಜೂರವನ್ನು
ನುಂಣಗೆ ಕತ್ತರಿಸ್ಕಿ ಅದರ ಮೇಲೆ ಕುದಿಯುವ ನೀರನ್ನು ಸುರಿದು ಒಂದು ಗಂಟಿ
ಮುಚ್ಚಿಟ್ಟು, ಅನಂತರ ಹಂಣಿನ ತುಂಡುಗಳನ್ನು ಕಿವುಚಿ ಹಿಂಡಿದ ನೀರನ್ನು
ಮಾತ್ರ, ದಿನದಲ್ಲಿ ಹಲವು ಸಲ ಕುಡಿಯುತ್ತಿರಬೇಕು.
ಅಂಜೂರದ ಹಂಣಿನಲ್ಲಿರುವ ಮೇಲೆ ವರ್ಣಿಸಿದ ಗುಣಗಳಿಗೆ, ಅದರಲ್ಲಿರುವ
ಶಕ್ತಿ ಪುಸ್ಟಿದಾಯಕ ಸಕ್ಕರೆ ಖನಿಜಲವಣಗಳು ಕಾರಣವಾಗಿವೆ. ಆಧುನಿಕ
ವೈದ್ಯವಿಜ್ಞಾನದ ದೃಷ್ಟಿಯಿಂದ, ಆಂಜೂರದ ಹಂ ಣಿನಲ್ಲಿ ಸಕ್ಕರೆ ಮತ್ತು ಪೋಷಕ
ಲವಣಗಳಲ್ಲದೆ ಪ್ರಮುಖ ಆಹಾರಸತ್ವಗಳೂ ಇವೆ, ರೋಗನಿರೋಧಕ ಶಕ್ತಿ
ಯನ್ನು ಕೊಡುವ ಏ-ಅನ್ನಸತ್ವ, ಮತ್ತು ರಕ್ತಾರೋಗ್ಯಕ್ಕೆ ಕಾರಣವಾದ ಸಿ
ಅನ್ನಸತ್ವವು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ.
ಅಂಜೂರವನ್ನು ರಾಸಾಯನಿಕವಾಗಿ ವಿಶ್ಲೇಷಿಸಿದರೆ ಅದರಲ್ಲಿ ನೂರಕ್ಕೆ
೨.೫ರನ್ಟು ಕಾರ್ಬೊಹೈದ್ರೇಟಗ್ಸಿ (ಸಹಜೋಷ್ಣ ಉತ್ಪಾದಕ) ಲವಣಗಳು
ಇರುತ್ತವೆ. ನೂರು ಗ್ರಾಂ ತೂಕದ ಆಂಜೂರದಲ್ಲಿ ೧.೫ ಮಿಲಿಗ್ರಾಂ ಲೋಹೆ
ನಿರುತ್ತದೆ.
ಅಂಜೂರವನ್ನು ಲೇಹ್ಯ, ಪಾನಕ ಗುಡಾಮ್ರ(ಗುಳಂಬ, ಮುರಬ್ಬ)ರೂಪ
ದಲ್ಲಿ ತಿನಿಸನ್ನಾಗಿ ಮಾಡಿ ಸೇವಿಸಲಾಗುತ್ತದೆ. ಅಂಜೂರದ ಪಾಕಕ್ಕೆ (ಲೇ ಕೈ)
ಬಾದಾಮಿ ಪುಡಿಯನ್ನು ಸೇರಿಸಿದರೆ ಅದರ ಸೌಬ್ಧಕ ಗುಣಿವು ಹೆಚ್ಚುತ್ತದೆ,
ಅಂಜೂರದ ಹಣ್ಣು ಳಗ

ಸಕ್ಕಕೆಯಲ್ಲಿ ಇಲ್ಲವೆ ಬೆಲ್ಲದ ಪಾಠದಲ್ಲಿ ಅವೆರಡರ ನುಂಣಗಿನ ಹ:ಡಿಯನ್ನೂ


ಶುಪ್ಪವನ್ನೂ ಕಲಸಿ ಮಾಡಿದ ಬರ್ಭಿಯು, ಆಯಾಸಹರೆ ಖಾದ್ಯವಾಗಿದೆ.
ಮಹಾತ್ಮಾ ಗಾಂಧಿಯನರು ಆಂಜೂರದ ಆಹಾರದೆ ಬಗೆಗೆ ತುಂಬ ಪ್ರಯೋಗ
ಮಾಡಿದ್ದರು. ಅವರು, ಆಶಕ್ತರಿಗೂ ಮುದುಕರಿಗೂ ಅಂಜೂರವನ್ನು ಬಿಸಿ ನೀರಿ
ನಲ್ಲಿ ನೆನೆಯಿಸಿ ಇಲ್ಲನೆ ರುಬ್ಬಿ ಸೇವಿಸಲು ಹೇಳುತ್ತಿದ್ದರು. ವಿಶೇಷವಾಗಿ, ಮಾನ
ಸಿಕ ಮತ್ತು ಶಾರೀರಿಕ ದುಡಿಮೆಯಿಂದುಂಟಾಗುವ ದೆಣಿವಿನಲ್ಲಿ ಅಂಜೂರವು
ಬಹುಚೇಗ ಶಕ್ತಿ ಉತ್ಸಾಹಗಳನ್ನು ಪುನರುಜ್ಜೀವಿಸುವುದೆಂದು. ಅವರು
ಅಭಿಪ್ರಾಯಸೆಟ್ಟಿದ್ದರು.
ಬೇಬಿ ಪುಡ್‌ಗಳು ವಿದೇಶದಿಂದ ಬರುವುದಕ್ಕೆ ತಡೆಯುಂಟಾದಾಗ, ಇಲ್ಲನೆ
ಅವುಗಳ ಬೆಲೆ ಹೆಚ್ಚುದಾಗ ದಿಗಿಲುಗೊಂಡು ರಂಭಾಟ ಎಬ್ಬಿಸುತ್ತಿರುವ ನಮ್ಮ
ಶಾಸಕರೂ ಶಾಯಿ ತಂದೆಗಳೂ, ಅಂಜೂರವನ್ನು ಬೆಳೆಸುವ, ಮತ್ತು ಅದು ಮಕ್ಕ
ಳಿಗೆ ಕೊಡುವ ಪುಷ್ಟಿಯ ವಿಷಯವನ್ನು ಮನಗಾಣುನ ಪ್ರಯತ್ನ ಮಾಡಬೇಕು.
ಹೊಗೆಸೊಪ್ಪಿನ, ಮತ್ತು ಕಾಫಿಯ ಗಿಡಗಳನ್ನು ಜೆಳೆಯಿಸುವುದನ್ನು ನಿಲ್ಲಿಸಿ
ಅಂಜೂರನನ್ನು ಬೆಳೆಯಿಸಿ ಮಕ್ಕಳಿಗೆ ತಿನ್ನಿಸಿದರೆ, ದೇಶವು ಆರೋಗ್ಯವಂತ
ಬಲಭರಿತ ಪ್ರಜೆಗಳಿಂದ ತುಂಬುತ್ತಿತ್ತು. ಮಕ್ಕಳಿಗೆ ಅಂಜೂರವನ್ನು ಹಾಕಿ
ಕುದಿಸಿದ ನೀರಿನ ರುಚಿಯನ್ನು ಅಂಟಿಸುವುದು ಬಹಳ ಒಳ್ಳೆ ಯದು.
ಈ ಮೊದಲೇ ಹೇಳಿದ ಮೇಕೆಗೆ ಮೂತ್ರಾಂಗಗಳೊಳಗಿನ ದಾಹ ನೋವು
ಗಳಿಗೆ ಅಂಜೂರದ ಪಾನಕವು ಒಳ್ಳೆಯ ಶಾಮಕ. ಹಾಗೆಯೇ, ಅಂಜೂರದ
ಎಲೆಗಳನ್ನು ಸಂಣಗೆ ಕತ್ತರಿಸಿ ತಣ್ಣೀರಿನಲ್ಲಿ ಹಾಕಿ ರಾತ್ರಿಯೆಲ್ಲ ಮುಚ್ಚಿಟ್ಟು
ಬೆಳಗ್ಗೆ ದನ್ನು ಕಿವುಚಿ ಕುಡಿದರೂ, ಅತಿಯಾದ ನೀರಡಿಕೆ ಮತ್ತು ಮೈ ಮೂತ್ರ
ಗಳ ಉರಿ ಪರಿಹಾರವಾಗುವುದು.
ದಿನಾಲೂ ವಾಂತಿಖಾಗಿ ನಿಶ್ರಾಣವಾಗುತ್ತಿರುವ ಗರ್ಭಿಣಿಯರಿಗೆ ಅಂಜೂ
ರದ ಕಷಾಯವು ವಾಂತಿಹರವೂ ಬಲಕರವೂ ಆಗಿದೆ, ಉಪವಾಸ ಮಾಡ
ಬೇಕಾದ ಕೆಮ್ಮು ಉಬ್ಬಸದ ರೋಗಿಗಳಿಗೂ ಅಂಜೂರದ ಕಷಾಯವು ಶಾಮಕ
ವಾಗಿದೆ.
"ದಿ ನ್ಯೂ ಡಯೆಟಕ್ಸ್‌' ಪತ್ರಿಕೆಯಲ್ಲಿ ಅಂಜೂರದ ಬಗ್ಗೆ ಹೀಗೆ
ಹೇಳಿದೆ: "ಅಂಜೂರದಲ್ಲಿ ಸುಲಭವಾಗಿ ರಕ್ತಕ್ಕೆ ಸೇರಿ ಧಾತುಗತವಾಗುವ ಸಕ್ಕ
ಕೆಯ ಪ್ರಮಾಣ ಬಹಳವಿದೆ. ಅಂಜೂರವು ಒಣಗಿದ ಬಳಿಕ ಎಷ್ಟು ದಿನ
_ವಾದರೂ ಕೆಡುವುದಿಲ್ಲ. .ಅಂಜೂರದಲ್ಲಿ ಕರುಳುಗಳನ್ನು ನಿರ್ಮಲಗೊಳಿಸುನ
-6
೮೨ ಉಪಯುಕ್ತ "ಗಡಮೊಲಿಕೆಗಳು

ಗುಣವಿಸೇಸವಿದೆ. ಭಣ” ಅಂ ಜೂರದಲ್ಲಿ” ಠಶೇಹೆಧಾತುಗಳನ್ನು ಬಲಗೊಳಿಸುವ


ಪೆಗೌಸ ಕಂಶೆವು ನಿಪ್ರೆಲವಾಗಿದೆ. ಭ್ರ ಸಮುದ್ರದ ತೀರಪ್ರದೇಶಗಳಲ್ಲಿ
ಹ ಸವನದ್ರೆಯಾನ ಮಾಡುವವರಲ್ಲಿ ಅಂಜೂರವು ಠಿಕ್ಯಾಹಾರದ ಒಂದು
| ಖ್ಯ ವಾಗಿದೆ: ''ಒಣಿ ಆಂಜೂರವನ್ನು ತುಂಡು ಮಾಡಿ ೪೮ ಗಂಟಿ
ನೀರಿನಲ್ಲಿ ಸೆನೆಯಿಸಿ ದಿನಾಲು ಏರಡರಿ ಸಲ ಸೇವಿಸುತ್ತ ಹೋದರೆ, ಹಳೆಯ ಮಲ
'ಬದ್ದತೆಯು ಗುಣವಾಗುವುದು.
೯ ಶರೀರಕ್ಕೆ ಪುಷ್ಟಿಯನ್ನು ಕೊಡುವ ಆಹಾರವಸ್ತುಗಳಲ್ಲಿ ಪೃಥ್ವೀ ಮತ್ತು
ಕಪ್‌, ತತ್ವಗಳು 'ಎಶೇಷವಾಗಿರಬೇಕೆಂದು ಆಯುರ್ಷೇದವು .ಹೇಳುತ್ತದೆ.
ಚೆ ಅನೆರಡೂ ಸಮೃದ್ಧವಾಗಿರುತ್ತವೆ. ತತ್‌ೆರಿಣಾನುವಾಗಿ ಆಂಜೂ
ಕ್ಸ ರುಚಿಯಲ್ಲಿ. ಸಒಯಾಗಿರುವುದಲ್ಲಜಿ, ವಿಪಾಕದಲ್ಲಿ, ಎಂದರೆ ಜೀರ್ಣವಾದ
ಹೀಲಿ 'ಮಧಸರವೇ ಅಗಿರುವುದರಿಂದ- ಸಪ್ತಪ್ರಧಾತುಗಳ. ಪುಷ್ಟಿಗೆ ಸಹಕಾರಿಯಾ-
"ಗುತ್ತದೆ" ಗದು ಬಾತ; ಕ್ರಮಿ; ದಾಹಜನ್ಯ.: ಹೊಟ್ಟಿನೋವು (ಗ್ಯಾಸ್ಟ್ರ್‌
ಕಲ್ಲರಳಿ,'ತೈರಯನ ಶಾಲೆಗಳಲ್ಲಿ ಒಳ್ಳೆಯ ಹಿತಕಾರಿಯಾಗಿನೆ.
*೨ 1'''ಅಜೂಕಪು ರಕ್ಷಕ್ರಸ್ರಾವಗಳನ್ನು ಕಡಿಮೆಮಾಡುವುದು; `:ಆದ್ದರಿಂದ
"ಪುಟ ಕಠಲದಲ್ಲಿ' ಇಲ್ಲವೆ 'ಜೇರೆ ದಿನಗಳಲ್ಲಿ ಹೆಚ್ಚಾಗಿ ರಕ್ತಸ್ರಾವವಾಗುತ್ತಿರುವ
ಹೆಂಗಸರಿಗೆ, `:ಸ್ರಾನಿನನ್ನು' “ಕಡಿಮೆ ..ಮಾಡುವ: ಔಷಧನೆಂದೂ 'ಕಕ್ತವೃದ್ಧಿಗಾಗಿ
ಕ ಟಾ] ಆಡನ್ನು ಕೊಡಬಹುದು. ಬೇಸಿಗೆಯಲ್ಲಿ: ಇಲ್ಲನೇ ಬೇರ ಕಾಲ
ಸೂ 'ಮಸಗಿಕಾದ: ಗುಷದ್ವೌರದಿಂಥೆ-ಹೆಲ್ಲು. ಒಸಡುಗಳಿಂದರಕ್ತೆಸ್ರಾವ
ಕ ನೆತಂಡಕೆಯರುತನದು,2'ಸಿತ್ಯಪೂ ಬಿಳಗ್ಗೆ:ಒಂಡು: ಆಂಜೂರಿನನ್ನು
ರ್‌ ನಿವ ಉನ ಗಿಡಿ


ಜೂ
ುರ್ವೇದದ್ದ ಗ್ಗ ಮ
ಕ ಜನ
ಟ್ರ '9ಆರೀಖಾರನ ಹೂ
:

‘di ಆ:ಉಕ ಬಿರಿ


el ೮ihಸ: ಕರಳು. Rs, 1) ¢ ಕೀ

ಸದ್ಮೋ ನಿವಾರಯತಿ ಶೋಜಿತ್ನ ಪಿತ್ತಕ್ರಮುಗ್ರಂ! ಸ ಜು


Me ls ರರ ಹಕ್ಕಂಗಿಬಿಶೇಷವುನಸಿತ್ತ ಶಿರೋನಿಕ್ಸಾರೈ() ಹ ಡಿ
42 Ss Mg ರುಧಿರೇ.
si ಚೈನಶೇಸತಸ್ತು.
ಬಂ 293%

| ಕ» ಬಂನ ಕ!ಜೂರವೃ ಕಶೀಸೊಳಗಿನ. ನಿನ್ನು:ಕಡಿನೆ ಮಾಡುವುದು;


"ಗಾ ತ್ತ ಗನಿ ್ಪ್ರದಕೆ: ಕೀಳ ಯಾವುಜಾದ
ಕೊಂದು pes ರಕ್ತಸ್ರಾವನಾಗುವ ಕೋಗವನ್ನು ಬೇಗ ಶನುನಗೊಳಿಸು
ಅಂಜೂರದ ಹಣು ೮೩
po

ವುದು. ಆದು ಪಿತ್ರಪ್ರಕೋಪದಿಂದ ಬರುವ ತಲೆನೋವಿನ ರೋಗಕ್ಕೆ ಗುಣಕಾರಿ


ಯಾಗಿದೆ; ಮೂಗುಬಿಚ್ಚುವ ರೋಗಕ್ಕೆ, ಎಂದರೆ ಮೂಗಿನಿಂದ ರಕ್ತ ಸ್ರವಿಸುವ
ಪೀಡೆಗೆ ಹಿತಕರವಾಗಿದೆ.
ಫಸ್ಟ ಬೀಕರpe ಕಾರಣಗಳಿಂದ ಸಂಭವಿಸಬಹುದು: ಒಂದನೆಯ
ದಾಗಿ ಆಹಾರವಸ್ತ್ರು ಗಳಲ್ಲಿ ಪೌಷ್ಟಿಕಾಂಶಗಳು ಸಡಿವೆ:ಯಾಗಿರಬಹುದು. ಎರ
ಡನೆಯದಾಗಿ he ನಿ)ಿಕಾಂಶಗಳಿದ್ದರೂ ಆವುಗಳನ್ನು ಅರಗಿಸಿ
ಕೊಳ್ಳುವ ಶಕ್ತಿಯು ಧಾತುಗಳಲ್ಲಿ ಇಲ್ಲದಿರಬಹುದು. ಅಂಜೂರದಲ್ಲಿ ಪೌಸ್ಟಿಕಾಂಶ
ಗಳು ವಿಪುಲವಾಗಿನೆಯಲ್ಲದೆ, ಅವುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನೂ
ಅದು ಧಾತುಗಳಿಗೆ ಕೊಡುವುದು. ಏಕೆಂದರೆ ಅದು ಶರೀರದಲ್ಲಿ "ರೆಂಜಕ ಹಿತ್ತ'
ವನ್ನು ಹುಟ್ಟಿಸುವುದು. ರಂಜಕ ನಿತ್ತವು, ಉಸಿರಾಟದೊಳಗಿನ ಪ್ರಾಣವಾಯು '
ವನ್ನು ಸಂದ ಮೂಲೆ ಮೂಳೆಗಳಿಗೂ ಕೊಂಡೊಯ್ದು, ಧಾತುಗಳಿಗೆ ಜೀರ್ಣ
ಶಕ್ತಿಯನ್ನು ಕೊಡುವುದು.
ಅಂಜೂರದಲ್ಲಿ ಕಫವನ್ನು ಸಡಲಿಸುವ ಗುಣವಿರುವುದರಿಂದ ಅದು ಕ್ಷಯ
ದಲ್ಲಿಯೂ ಹಳೆಯ. ಕೆಮ್ಮು ಮತ್ತು ಉಬ್ಬಸ (ಗೂರಲು) ಗಳಲ್ಲಿಯೂ ಜತಿಕರ
ವಾಗಿದೆ. .. ಅದು ವೃಕ ಮತ್ತು ಬಸಿಸ್ರ ಮೂತ್ರಾರಯ)ಗಳೊಳಗಿನ: ಮಲ
ಗಳನ್ನು ಹೊರತಳ್ಳುವುದು. ಮೂತ್ರವು ನಿರ್ಮಲವಾಗಿರದೆ ಮೂತ್ರ ವಿಷಗಳು
ಮೈಯಲ್ಲಿಯೇ ಆಅಲ್ಲಲ್ಲಿ ನಿಂತು ಆಗಾಗ ನ್ಯುಕೈನೋವುಗಳಿಂದ ಬಳಲುತ್ತಿರುವವರು
ದಿನಾಲು ಅಂಜೂರದ ತುಂಡುಗಳನ್ನು ಬೆಳಗ್ಗೆ ಸಂಜೆಗೆ ಸೇವಿಸಬೇಕು. ಅದರಿಂದ
ಮೂತ್ರದೊಳಗಿನ ಮತ್ತು ಯಕ್ಛೃತ್ತಿ;
ತ್ರ್ರನೊಳಗಿನ ಕಲ್ಲುಗಳು ಕೂಡ (ಅವು ಚಿಕ್ಕ
ವಾಗಿದ್ದರೆ) ಕರಗುವುವೆಂದು ಹೇಳಲಾಗಿದೆ, |
ರಕ್ತಭಾರದ- ಬ್ಲಡ್‌ಪ್ರಶಂ”-ರೋಗಿಗಳಿಗೂ ಅಂಜೂರವು ಸುಖದಾಯಕ
ವಾಗಿದೆ... ಏಕೆಂದರೆ "ಕ್ತ ಸ್ರೋತಸ್ಸು (ನಲಿಕೆ)ಗಳು..:ಮಲಸಂಚಿತವಾಗಿ
ರಕ್ತದ. ಪರಿಚಲನಕ್ಕೆ ತಡೆಯಾಗುವುದರಿಂದಲೇ ರಕ್ತ ಭಾರವು. ಹೆಚ್ಚುವುದು,
ಅಂಜೂರವು ಕರುಳಿನೊಳಗಿನ ಮಲನನ್ನು ಹೊರತಳ್ಳಿ , ರಕ್ತಸ್ರೋತಸ್ಸುಗಳೂಳ
ಗಿನಮಲವನ್ನು ಕರುಳಿಗೆಳೆದು ಹೊರನೂಕುನುರು. ಆದರಿಂದ ರಕ್ಷಪ್ರವಾಹವು
ನಿರಾತಂಕವಾಗಿ ರಕ್ತಭಾರವು ಸಹಜಸ್ಥಿತಿಗೆ ಬರುವುದು. ಮೂಲವ್ಯಾಧಿಯ
ರೋಗಿಗಳಿಗೂ ಅಂಜೂರವು ಗುಣಕಾರಿಯಾಗಿದೆ.

Rk
(ಬುಹ ಲು

‘An apple a day keeps the doctor away’- ಎಂದು


ಇಂಗ್ಲಿಶ್‌ ನಲ್ಲಿಒಂದ ಜಾಣ್‌ನುಡಿ ಇದೆ. ಎಂದರೆ ಪ್ರತಿದಿನವೂ ಒಂದೊಂದು
ಸೇಬುಹಂಣನ್ನು ತಿನ್ನುವ ವಾಡಿಕೆಯಿಟ್ಟಿಕೆ ವೈದ್ಯರ ಕಡೆಗೆ ಓಡುವ ಅಗತ್ಯ
ಬೀಳುವುದಿಲ್ಲ ಆರ್ಥಾಶ್‌ ಕಾಯಿಲೆಯೇ ಬರುವುದಿಲ್ಲ ಎಂದರ್ಥ. ಆ
ಮಾತು ಆತಿಶಯೋಕ್ತಿ ಎನಿಸಿದರೂ, ಸೇಬುಹಂಣಿನ ಆರೋಗ್ಯದಾಯಕ ಗುಣ
ನನ್ನು ಆದು ಎತ್ತಿತೋರಿಸುವುದು.
ಸೇಬು ಮೂಲತಃ ಭಾರತೀಯ ಫಲವಲ್ಲನೆಂದೊ ಮೊಗಲರ ಕಾಲದಲ್ಲಿ
ಅದು ಭಾರಶಕ್ಕೆ ಬಂತೆಂದೂ ಅನೇಕರು ತಪ್ಪಾಗಿ ತಿಳಿದಿದ್ದಾ ಕಿ. ಆದರೆ
`ಮೊಗಲರಾಗಲಿ ಅಥವಾ ಯಾವ ವಿದೇಶೀಯರೇ ಆಗಲಿ ಭಾರತದಲ್ಲಿ ಕಾಲಿಡುವುದ
ಕ್ಲಿಂತ ಅನೇಕ ಶತಮಾನಗಳ ಹಿಂದಿನ ಗ್ರಂಥಗಳಾದ ಚರಕ ಸುಶ್ರುತಾದಿಗಳಲ್ಲಿ
ಅದರ ವರ್ಣನೆ ಗುಣ ನಿರ್ಜೇಶಗಳಿನೆ ಎಂಬುದನ್ನು ಮರೆಯಲಾಗದು,
ಸುಶ್ರುತ ಸಂಹಿತೆ ಚರಕ ಸಂಹಿತೆಗಳಲ್ಲಿ ಸೇಬಿಗೆ "ಸಂಚಿತಿಕಾ, ಸಿಂಬಿ
ತಿಕಾ ಫಲ' ಎಂದು ಕರೆಯಲಾಗಿದೆ. ಮದನಪಾಲ ನಿಘಂಟಿನಲ್ಲಿ "ವರಿಷ್ಟ
ಪ್ರಮಾಣಂ, ಬಡರಂ, ಸೇವಂ, ಸೀನಫಲಂ ತಥಾ' ಎಂದು ಹಲವು
ಹೆಸರುಗಳಿಂದ ಕರೆದಿದ್ದಾರೆ.
ಸೇಬಿನಲ್ಲಿ ಬಹ: ಜಾತಿಗಳಿವೆ. ಇವುಗಳಲ್ಲಿ ದೊಡ್ಡ ಆಕಾರ, ಅಂದವಾದ
ಬಂಣ, ಮಧುರವಾದ ರ.ಚಿಗಳುಳ್ಳೆ ಸೇಬೇ ಆಹಾರಕ್ಕೂ ಔಷಧಕ್ಕೂ ಉಪ
' ಯುಕ್ತವಾಗಿದೆಯೆಂದು ಬೇಕೆಯಾಗಿ ಹೇಳಬೇಕಾಗಿಲ್ಲ. ಏಕೆಂದರೆ ಅಂತಹೆ
ಉತ್ತಮವಾದ ಸೇಬಿನಲ್ಲಿ ಯೇ ಮ್ಯಾಲಿಕ್‌ ಆಸಿಡ್‌, ಸಿಕ್ಟಿನ್‌, ಫ್ರುಕ್ಟೋಸ್‌,
ಮುಂತಾದ ಪೋಷಕಾಂಶಗೆ ಳು ನಮ ಗನುಎಟುದ ಆಧುನಿಕ ವಿಜ್ಲಾನ್ಲನವು
ಹೇಳುತ್ತದೆ.
ಆಯುರ್ವೇದದಲ್ಲಿ ಸೇಬಿನ ಗುಣನರ್ಣನೆ ಹೀಗಿದೆ:
ಹಿನುಂ ಸ್ಕಂದನಕಂ ಸಗ್ಗ 0 ಮೂತ್ರಲಂ ಸ್ವಾದುಶೀತಲಂ।
ಸ್ವಗ್ಹಾಹಮಂತರಾಹಂ ಚ ಹೃತ್‌ಕಂಪಾನ್‌ ಪಿತ್ತ ಸಂಭವಾನ್‌।
ಹರೇತ್‌ ತತ್‌ ಸಂಚಿತಮಲಂ ಜೃರಫ್ನುಂ ತು ವಿಷಾಪಹಂ।
ಡ್‌
ಬೃಂಹ್ಮ ಣಂ ಕಫಕೃತ ಫೃ
ನೃಷ್ಯಂ ಸಾಿದುಪಾಕರಸಂ ಹಿಮಂ।
ಸೇಬಂಹಣು ೭7೨1

ಎಂದರ್ಕೆ "ನೀ ತಂಪು; ಸಹಜ ಸ್ರಾವಗಳನ್ನು ಉತ್ತೇಜಿಸುವುದು,


ಗೃತೆಯುಂಟುಮಾಡುವುದುು ಮೂತ್ರವನ್ನು ಮಾಡಿಸುವುದು, ಒಳ ಹೊರಗಿನ
ಉರಿಯನ್ನೂ ಕೃದೆಯದ ನಿತ್ತಜನ್ಯ ನಡುಕವನ್ನೂ ಕಳೆಯುವುದು; ಸಂಚಿತ
ಮಲ ಜ್ವರ ವಿಷಗಳನ್ನು ಪರಿಹರಿಸುವುದ್ಕು ಮತ್ತು ಪುಷ್ಟಿದಾಯಕ ಕವಾದ
ವೀರ್ಯವರ್ಧಕವಾಗಿದೆ? ಈ ಶಾಸ್ತ್ರೋಕ್ತ ಗುಣನರ್ಣನೆಯಿುದ, ಸೇಬು
ಯಾವ ಯಾವ ರೋಗಗಳಲ್ಲಿ ಗುಣಕಾರಿಯೆಂಬುದನ್ನು ಊಹಿಸಬಹುದು.
ಸೇಬು ತಂಪುಗುಣವುಳ್ಳದ್ದಾಗಿರುವುದರಿಂದ ಅದರ ರಸವನ್ನು ಕಂಣಂರಿ,
ಫೈ ಹಾಲು ಮೈಯುರಿ, ಮತ್ತು ಮೂತ್ರದ ಉರಿಯಲ್ಲಿ ಔಷಧರೂಪ
ವಾಗಿ ಉಪಯೋಗಿಸಬಹುದು.
ಸೇಬಿನಲ್ಲಿ ಸಹಜಸ್ರಾವನನ್ನು ಹೆಚ್ಚಿಸುವ ಗುಣವಿರುವುದರಿಂದ ಕಂಣೀಠು,
ಜೊಲ್ಲು, ಕರುಳಿನ ಮತ್ತು ಮಲಕೋಶದ ದ್ರವಗಳು ಒಣಗಿ ಉಂಟಾಗುವ
ವ್ಯಾಧಿಗಳಿಗೆ ಗುಣಕಾರಿ.
ಸೇಬು ಸ್ನಿಗ್ಗವಾಗಿರುವುದರಿಂದ ಅದು ತಲೆಯಲ್ಲಿ ಹೊಟ್ಟು, ಮೈ
ಕಾಲುಗಳು ಒಡೆಯುವುದು, ಕೂದಲೂ ಉಗುರೂ ಕಾಂತಿಹೀನ
ವಾಗಿರುವ ರೋಗಗಳನ್ನು ಪರಿಹರಿಸುವುದು.
ಸೇಬು ಮೂತ್ರಲವಾಗಿರುವುದರಿಂದಡ, ಮೂತ್ರವು ಕಡಿನೆಯೊ-
ಗಿರುವ ರೋಗಗಳಿಗೆ ಒಳ್ಳೆಯದು.
ಎದೆ ಡಬಡಬನೆನ್ನುವ (ಸ್ಯಾಲ್ಫಿಟೀರ್ಶ) ಶೃದಯದ ಕೊಂದರೆ
ಗಳಿಗೆ ಸೇಬನ್ನು ಕೊಡಬಹುದು.
ಮಲಬದ್ಧತೆಯಿಂದ ಬಳಲುತ್ತಿರುವವರು ದಿನಾಲು ಬೆಳಗ್ಗೆ ಮತ್ತು
ಸಂಜೆಗೆ ಸೇಬಿನ ೪-೪ ಚಮಚ ರಸನನ್ನು, ಆಷ್ಟೇ ಬಿಸಿನೀರು ಬೆರಸಿ ಕುಡಿಯ
ಬೇಕು.
ಜೃರಗಳಲ್ಲಿ, ಸೇಬಿನ ರಸಕ್ಕೆ ಸಮಭಾಗ ಕಾದಾರಿದ ನೀರನ್ನು ಬೆರಸಿ
ಆಗಾಗ ಕೊಡುತ್ತಿರುವುದರಿಂದ, ಆಹಾರನಿಲ್ಲದಿದ್ದರೂ ಅಶಕ್ತಿಯಾಗದು; ಜ್ವರದ
ಶಮನಕ್ಕೂ ಸಹಾಯವಾಗುವುದು.
ಜರಿ, ಜೇಡ, ಮತ್ತು ಇಲಿಯು ಕಚ್ಚಿ ಶರೀರವು ವಿಸಮಯವಾದಾಗ
ಬರೀ ಸೇಬನ್ನೇ ತಿನ್ನುವುದು ಹಿತಕಾರಿ.
ನರೂ ಬೆಳಗ್ಗೆ
ಸೊರಗುತ್ತಿರುವನರೂ ನೀರ್ಯದೌರ್ಬಲ್ಯವುಳ್ಳೆ
ಮತ್ತು ಸಂಜೆಗೆ ಚಹಾ ಕಾಫಿ ತಿನಿಸುಗಳನ್ನು ವರ್ಜಿಸಿ ಸೇಬನ್ನು ಸೇವಿಸು
ವ್ರೆದರಿಂದ ಅದ್ಭುತ ಗುಣ ಸಿಗುವುದು,
೮೬ ಉಪಯುಕ್ತ ಗಿಡನೂಲಿಕೆಗಳು

ಸೇಬಿನಲ್ಲಿ ನರಗಳಿಗೆ ಬಲಕೊಡುವ "ಫಾಸ್ಪರಸ್‌ ಲವಣವಿಜಿಯೆಂದು


ಜರ್ಮು£ ರಸಾಯನ ವಿಜ್ಞಾ ನಿಯೊಬ್ಬನು ಹೇಳುತ್ತಾನೆ. ಸೇಬಿನಲ್ಲಿ ಎ. ಬಿ.ಸಿ.ಡಿ
ಅನ್ನಸತ್ವಗಳಿದ್ದರೂ, ಬಿ - ಅನ್ನಸತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದು
ಸ್ನಾಯುಗಳ ಅಶಕ್ತಿಗೆ ಒಳ್ಳೆಯ ಗುಣಕಾರಿಯಾಗಿದೆ. ಮಕ್ಕಳಿಗೆ ಸೇಬಿನ ರಸ
ವನ್ನು ಕೊಡುವುದರಿಂದ ಯಕೃತ್‌ ರೋಗಗಳ: ಗುವುದಿಲ್ಲ. : ದಿನಾಲು ರಾತ್ರಿ
ಒಂದು ಸಕ್ತವಾದ ಸೇಬನ್ನು ಜೇನಿನೊಡನೆ ಸೇವಿಸಿ ಹಾಲನ್ನು ಕುಡಿದರೆ ವಣಿವು
ನಿತ್ರಾಣಗಳು ಪರಿಹಾರವಾಗಿ, ಮೈ ಮಿದುಳುಗಳು ಚುರುಕಾಗುವುವು.

ಇಕಾ:

ರ್ಣ
ತಡ

pS

K
PY

4 ಇ ಗಾ

. ay:
H, Fp

KN ಹು, ರ್ಗ

5 1 ಡು ತ
BY

| [4

111 ಟ್‌ ಆ ಕೈಟಭ ew uy ಭತ ಗರಯ ಆಈ. CU ನ ೪ -. ಓ;


[a # * ಈ ಟ್ರ
( 1 Y § aa |
) POY ೫ (ಸಶಿ | +f ಗ್‌ ಸ್ಯ 4 »
೪02) CFIA A De a ke ಸಾ ಯಸ ಹಈ ಖಂ ಬ ಬ೯ಉೃಷ್ಛಶ ಭಯ ಕಕ ಸೂಕ ಸ್ಸ
ತ್‌್‌ Po

pO | 1
eR es, Asst wf ಕೇಳೆ,
“ಪಾ ಯಿ ಹಣು: ಜೆ ಸಗ್ರಿ

ಪರಿ ಯೆಸೆ ಹಕ್ಕಿ ಹ ಜತಿ Bade)Haid.


ಜದು ಸಂಗಿ ಸುಪರಿಚಿತನಾದ' ಹಂಣ87% 'ಎಲ್ಲರಿಗೊ: ec. ಸನ ತಿಳಿದಿದೆ
ಆದೆಕೆ ಅದರ ಔಷಧೀಯ ಗುಣವನ್ನ! ರಿಶವರು' ಅನಹತ." ಪಪ್ಪಾ!ಯಿ 'ಕಾಯಿಯೆ
ಸಲದ ರುಚಿಯನ್ನು ಗ್ಛ
ಗೃಹಿಣಿಯರು. ಒಂ ಟಓನ 06 ಡ್ಡ
ಪಪ್ಪಾಯಿಯ ಹ ಕಾಯಿ, ಬಿ ೫ 68ರಕುವ್‌ಲೆ
ಲ್ಲವೂಬನ್ನ ಔಷಧೀಯ 'ಗುಣಗೆಳಿಳ್ಳ ನೌಗಿವೆ: ಸ ಯತು ಕೃಷಿಯು
ಪ್ರರಾತನೆ ಭಾರತದಲ್ಲಿ ಇರಲಿಲ್ಲವೆಂದು "ಟಕ! ಒಂ 68 ರಿಂದ
ಹಳೆಯೆ ನಿಘಂಟಿಗಗ್ಗಳಲ್ಲಿ ಆದರ ಪ್ರಸಾಪ 'ವಿಶೆ!8ನಿಲ್ಲ: 8 ನಡನ ಸಾರಿ
ನಿಘಿಂಟಿಕಲ್ಲಿ “ಮಥುಕರ್ಕಟ' ಎಂಬ ಹೆಸ
ಸಂಹಿತೆಆಸಿಕನರ್ಜಕಿ ಬಂದರು
ಕಾಸಿತ್ತಜೆ'' ೫೧ ಜಳಾದಿಡ್ರ ಅ ಶ್ರಿದದಿ
«02835
"ಮಧ್ಯುಕ್ಕಕ್ಕಟೃಳ್ತಾ ಶೀತಾ ಸಕ್ಷಪಿತ್ತಹರ್ದಾ
Wo ಡಡ

ವಿಂದಕ್ಕೆ -:" ಸಪ್ಪಾಯಿಯು:- ರಸದಲ್ಲಿ-ಮಧುಕನಾಗಿರುವುದೆರಿದ, ಶೀತ


ವಾಗಿಯೂ: ರಕ್ತ ಸ್ರಾವವನ್ನು ಫಿಳ್ಕಿಸುವಂತಹದೂ. ಜಡವೂ; ಚಿಗಿಥೆ' ವಂದು 1
ನಿಘಂಟುಕಾರರು' ಹೇಳುತಾ)8 ಆದರೆ'ವೈದ್ಯಕ ಅಭಿಪ್ರಾಯದಲ್ಲಿ: 'ಸಸ್ಪಾಭಿಯ
ಉಸ್ಸನವಾಗಿದೆ... ಆದ್ದರಿಂದ ಬಸಿರಿಯರು' ಅಥಸ್ಸು; ತಿಂದಕಿ-ಗೆರ್ಭಸ್ರಾಸಘಾಥನ
ಸರಿಭವವಿದೇಯಿಂದು ಎಚ್ಚರಿಸುತ್ತಾರೆ. -:.ಇಲ್ಲಿ ಕೆಗೆ ನಿನರಿಸಿರುವ, ಪಸ್ಟ್ರಾಯ್ಕಿಂ
ಗಣನಳು: ಅನುಭವಕ್ಕೆ 'ಗಾನಸಗಳ್ಯ ಕ'ಸುಡೊಧನೆಗಳಂನ: ಅತನ ಳೂ
ಆಗಿವೆ:
ಸಪ್ಪಾಯಿಯಿಂದ ಸ Beer ಗಜೇಕಾದೆೆ, ಥ್ರ A
ಸಿಹಿಯಾದ 'ಜಾತಿಯದಾಗಿರೆಣೇಕು.. ಗಜಕಕದ್ಕೊಳಗಿನ ಪಾಚಕ್ತರಸಗಳ್ಳ ಕೊರತೆ
ಯಿಂದ 'ಆಗ್ನಿ ಮಾಂದ್ಯವು (ಅಜೀರ್ಣ) ಆಗುತ್ತ.ದ್ದರೆ": ಊಟವ್ಪಾದ
ಕೂಡಲೇ ಎರಡು ಹೂಡ 'ತೊಲೆ'ಸಪ್ಪಾಯಿಸಹಂಣನ್ನು ಚನ್ನಾಗಿ.ನುರಿಸಿಕಿನ್ನ
ಬೇಕು. ಅದರಿಂದ ಸಾಕಷ್ಟು; ಗುಣ: ತೋರದಿದ್ದರೆ, ಕೆಲವು,ದಿನ್ನ.ಬೆಳಗ್ಗಿನ
ಉಪಾಹಾರವನ್ನು: ವರ್ಜಿಸಿ; ೪-೫ ತೊಳೆಘಾ ಸೇದು ಸ ಬಿಸಿನೀರು
ಹುಡಿಯಜೇಕು. ೪)» ಥರಹ ಹಿಂ aid ” bef ಬ್ರಹ್ಮ
೮೮ ಉಪಯುಕ್ತ ಗಿಡಮೂಲಿಕೆಗಳು

ಯಕೃತ್‌ ದೌರ್ಬಲ್ಯದಿಂದ ಅಜೀರ್ಣವಾಗುತ್ತಿದ್ದಕೆ ಪಪ್ಪಾಯಿ


ಹೆಂಣಿನ :ಪ್ಪೆಯ ಮೇಲೆ ನೊಳೆಯಿಂದ ಕೆರೆದು ಆದೆರಿಂದ ಒಸರುವ ಹಾಲನ್ನು
ಸಂಗ್ರಹಿಸಿ, ಊಟಕ್ಕಿಂತ ೧ ಗಂಟಿ ಮುಂಚೆ ಒಂದೆರಡು ಚಮಚದಷ್ಟನ್ನು
ಸ್ವಲ್ಪ ಬಿಸಿನೀರಿನಲ್ಲಿ ಕಲಸಿ ಕುಡಿಯಬೇಕು.
ಹೊಟ್ಟೆ ಯಲ್ಲಿ ಹುಳುಗಳಾಗಿ ತೊಂದರೆ ಪಡುತ್ತಿರುವವರ್ಕ, ಪಪ್ಪಾಯಿ
ಹಂಣಿನ ಬೀಜಗಳನ್ನು ನೆರಳಿನಲ್ಲಿ ಚನ್ನಾಗಿ ಒಣಗಿಸಿ ನುಂಣಗೆ ಪುಡಿಮಾಡಿ ಇಟ್ಟು
ಕೊಳ್ಳಬೇಕು. ಟಧರ ೧ ಚಮಚ ಪುಡಿಯನ್ನು ಕಾಲು ಬಟ್ಟಲು ಬಿಸಿನೀರ
ನಲ್ಲಿ"ಕಲಸಿ ದಿನಾಲು ಬೆಳಗ್ಗೆ ಬರೀಹೊಟ್ಟಿಯಲ್ಲಿ ಕುಡಿಯಬೇಕು. ಒಂದು
ವಾರದ ಬಳಿಕ ಒಂದು ದಿನ ಬೆಳಗ್ಗೆ, ಚನ್ನಾಗಿ ಭೇದಿ ಆಗುವಂತೆ ೮-೧೨
ಚಮಚ ಔಡಲು ಎಂಣೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ ಕ.ಡಿಯಬೇಕು.
ಕುರುಗಳು. ಬೇಗ ಒಡೆಯದಿದ್ದರೆ ಸಪ್ಪಾಯಿಕಾಯಿಯ ಸಿಪ್ಪೆ
ತೆಗೆದು ತಿರುಳನ್ನು ಹೆರೆದು (ತುರಿದು) ಸೌಟಿನಲ್ಲಿ ಹಾಕಿ, ಕೆಂಡದ ಮೇಲೆ ಬಿಸಿ
ಮಾಡಿ ಕುರುವಿನ ಮೇಲೆ ಹರಡಿ ಕಟ್ಟಬೇಕು. ಮಕ್ಕಳಿಗೆ ಯಕೃತ್‌ ಬೆಳೆ
ದಿದ್ದಕ್ಕಿ ಆ ಪ್ರದೇಶದ ಮೇಲೆ ಮೇಲಿನಂತೆ ದಿನಾಲು ರಾತ್ರಿ ಸೌಲ್ಟಿಸ” ಹಾಕ
ಬೀಕು.
ನಪ್ಪಾಯಿಯು ಪರಿಣಾಮದಲ್ಲಿ ಕ್ಷಾರೆಗುಣವುಳ್ಳದ್ದು. ಆದ್ದರಿಂದ ಹೊಟ್ಟಿ
ಯಲ್ಲಾಗಲಿ ರಕ್ತದೆಲ್ಲಾಗಲಿ ಧಾತುಗಳೆಲ್ಲಾಗಲಿ ಅಮ್ಲತ್ವವು (ಲೃಸಿಡಿಟ) ಸಹೆಜ
ಕ್ಕಿಂತ ಹೆಚ್ಚಾ೨ಗುವುದರಿಂದ ಹುಟ್ಟಿಕೊಳ್ಳುವ "ಚರ್ಮುಕೋಗಗಳಿಗೂ
(ಇಸುಬು, ಕ್ಟ ಮುಂತಾದುವು), "ಹುಳಿನಾಂತಿಯಾಗುವ ಕಾಯಿಲೆ
ಗಳಿಗೂ ಅದು. ಗುಣಕಾರಿಯಾಗಿದೆ. ಅಲ್ಲದೆ ಪಪ್ಪಾಯಿಯ ಕ್ಷಾರಸತ್ವವ್ರು
ಸ್ನಾಯು ನರ ಮುಂತಾದ ಕರೀರಸಾಮಗ್ರಿಗಳು ಭಕಿನಾನ ಉತ್ಪನ್ನವಾಗುವ
ನರಶೂಲೆ ಸ್ನಾಯುಕ್ಸಯೆಗಳನ್ನು ಗುಣಪಡಿಸಬಲ್ಲುದು. `ಕೆದಕೆ ಆ
ಕ್ಹಾರಸತ್ವವು- ಪ್ಯಾಪೇನ್‌ ಎಂಬುದು - ಆ ಸಾಮಗ್ರಿಗಳಲ್ಲಿ ಮೃದುತನನನ್ನು
ತರಬಲ್ಲುದು.
ಸಪ್ಪಾಯಿಯಲ್ಲಿ ಅನೇಕ ರೋಗಾಣುಗಳನ್ನು ನಾಶಪಡಿಸುವ ಶಕ್ತಿಯಿದೆ.
ಆದ್ದರಿಂದ ಆ ಹಂಣು ಕ್ಲೆಯೆ, ನಿಶೂಚಿ(ಕಾಲರಾ), ಕಂಠರೋಹಿಣಿ (ಡಿನ್ಫೀ
ರಿಯಾ), ಆನಿಸಾಬಿಕ್‌ ಡಿಸೆಂಟ್ರಿ (ಅತಿಸಾರ), ಮುಂತಾದ ರೋಗಾಣುಜನ್ಯ
ಕಾಯಿಲೆಗಳು ಅಂಟಿದಂತೆ ಶರೀರವನ್ನು ರಕ್ಷಿಸೆಬಲ್ಲುದು.
ಶರೀರಕ್ಕೆ ಮುಪ್ಪು ಸುತ್ತಲಿಳ್ಳೆ ಶರೀರದ 'ಅಣುಸಾಮಗ್ರಿ ಗಳು ಕ್ರಮೇಣ
ಬಿರುಸಾಗುವುದು ಕಾರಣನೆದು. ಆಯುರ್ನೇದವು ಹೇಳುತ್ತದೆ. ಈಗ ಅದನ್ನು
ಪಪ್ಪಾಯಿ ಹೆಂಣು ೮೯

ವಿಜ್ಞಾನವೂ ಒಪ್ಪುತ್ತ ದೆ. ಪಪ್ಪಾಯಿಯ, ಹಾಗೆ ಶರೀರಾಣುಗಳಿಗೆ ಬಿರುಸು


ತನವು ಬಾರದಂತೆ ತಡೆಯಬಲ್ಲುದು. ಆದ್ದರಿಂದ ಅದು ಯಾೌವನರಕ್ಷಕ
ಆ ಎಂದು, ಪ್ರಕೃತಿಚಿಕಿತ್ಸಾ ತಜ್ಞರು ಹೇಳುತ್ತ, ರೆ. ಹಾಗೆಯೇ ಅದು,
ರಕ್ತನಲಿಕೆಗಳೊಳಗಿನ ತಡೆಗಳನ್ನು ಕರಗಿಸಿ ವಷ ಆಂತಹ ತಡೆ
ಯಿಂದ ಉಂಟಾಗುವ ಹೃ ದ್ರೊೀಗ್ಕ, ಸಂಧಿವಾ ವಮುಡುದೋಷ
-ಮಕ್ಕಳ ಎಲುಬು ಕ್ಷಜು - nono ತ ರಿಯಾಗಬಲ್ಲುದು.
ಹೀಗೆ ಪಪ್ಪಾಯಿಯಲ್ಲಿ ಶುದ್ಧೀಕರಣದ ಗುಣಗಳಲ್ಲದೆ, ಶರೀರಪೋಷಕ ಖನಿಜ
ಲವಣಗಳೂ ಸಾಕಷ್ಟು ಇದೆ.

# ಸೇ ೫% ೫%
ಬಾಳೇಹಣು 30)

ಬಾಳೇಹಂಣು ನಂಜು ಆಪಥ್ಯ, ಎಂದು ಜನಸಾಮಾನ್ಯರ ಭಾವನೆ


ಯಾಗಿದೆ. ಅದು ಜೀರ್ಣವಾಗಲು ಬಹಳೆ ಕಷ್ಟೆ ಎಂಬ,ಭಾವನೆಯೂ- ಪ್ರಚುರ
ವಾಗಿದೆ. ಆಮುರ್ವೇದಶಾಸ್ತ್ರದ ದೃಷ್ಟಿಯಿಂದ ಆ ಅಭಿಪ್ರಾಯಗಳು 'ಬುಡವಿಲ್ಲ
ದುವು. ಕೆಲವು ರೋಗಗಳಲ್ಲಿ ಬಾಳೆಹಂಣು ವರ್ಜ್ಯವೆಂಬುದು-ನಿಜವಾದರೂ,
ಆರೋಗ್ಯವಂತರು ಅದನ್ನು ನಿರ್ಭಯವಾಗಿ ಸೇವಿಸಬಹುದು. ದುರ್ಬಲತೆ
ಮತ್ತು ಪುಸ್ಟಿಹೀನತೆಯಿಂದ ಬಳಲುವ ಬಡವರಿಗಂತೂ ಅದು ಅಮೃತದಂತಹ
ಶ್ರಾಣಿಕ (ಟಾನಿಕ7). ಅಲ್ಲದೆ ಅದರ ಸರಿಯಾದ ಉಪಯೋಗವನ್ನು ಅರಿಶಕ್ಕೆ
ಆಗ ತಾನೇ ಹುಟ್ಟಿದ ಮಗುವಿನಿಂದ ಮುದುಕರನಕೆಗೂ ಆದು ಆಹಾರವೂ ಆಗ
ಬಲ್ಲುದ್ಕು ಔಷಧವೂ ಆಗಬಲ್ಲುದು. ಬಾಳೆಹಂಣಿನ ಗುಣದ ಬಗ್ಗೆ ಆಯು
ರ್ವೇದಿಯ ನಿಘಂಟುಗಳು ಹೀಗೆ ಹೇಳುತ್ತವೆ:
"ಕದಲೀಫೆಲಂ ಸ್ವಾದು ಶೀತಂ ನಿಸ್ಟಂಭಿ ಕಫಕೃತ್‌ ಗುರು!
ಸ್ನಿಗ್ನಂ ಪಿತ್ತಾ ಸೃತೃಡ್‌ದಾಹಕ್ಷತಕ್ಷಯಸನಿಸಾರಜಿತ್‌!
ಪಕ್ಕಂ ಸ್ವಾದು ಹಿಮಂ ಪಾಕೇ ಸ್ವಾದು ವೃಷ್ಯಂ ಚ ಬೃಂಹಣಮ್‌।
ಕ್ಷುತ್‌ತೃಸ್ಥಾ ನೇತ್ರಗದಹೃತ 5 ಮೇಹಫ್ನಂ ರುಚಿನಾಂಸಕೃತ $ |
— ಭಾವಪ್ರಕಾಶ

ಎಂದರ್ಕೆ "ಬಾಳೆಯ ಕಾಯಿಯು ಸಹ ರುಚಿಕರವಾಗಿಯೂ ಶೀತಗುಣ


ವುಳ್ಳುದೂ, ಭೇದಿಯ ಇಲ್ಲನೇ ಗಾಯಗಳ ಸ್ರಾವವನ್ನು ಕುಗ್ಗಿಸುವುದೂ, ಅಲ್ಪ
ಕಫಕರವೂ, ಜಡವೂ, ಸ್ನಿಗ್ರವೂ, ರಕ್ತನಿತ್ತಹರವೂ, ದಾಹ ಮತ್ತು ಸೊರಗು
ವಿಕೆಗೆ ಗುಣಕರವೂ ವಾಯುನಾಶಕವೂ ಆಗಿದೆ. ಆದು, ತನಗೆ ತಾನೇ
ಹಂಣಾದರೆ ಸಿಹಿ, ತಂಪು; ಜೀರ್ಣವಾದ ಮೇಲೂ ಮಧುರ, ವೀರ್ಯವರ್ಧಕ,
ಪುಷ್ಟಿಕರ, ಹಸಿವು ನೀರಡಿಕೆಗಳ ಪರಿಹಾರಕ, ನೇತ್ರಕೋಗ ಹರ, ಮೇಹಹರ
ವಾಗಿದ್ದು ಮಾಂಸಖಂಡಗಳಿಗೆ ಪ್ರಷ್ಟಿದಾಯಕವೂ ಆಗಿದೆ.'
"ಕದಲೀ ಯೋನಿದೋಸಾತ್ಮರಕ್ತ
ಪಿತ್ತಹರ ಹಿಮಾ।
ತತ್ವಂದಃ ಶೀತಲೋ ಬಲ್ಯಃ ಕೇಶ್ಯ; ಪಿತ್ತ ಕಫಾಸ್ರ ಜಿತ?
ಇ. ನುಡನಪಾಲ
ಬಾಳೇಹಣ್ಣು ಗಿ

ಎಂದಕ್ಕೆ "ಬಾಳೇಹಂಣು ಸ್ತ್ರೀಯರ ಯೋನಿ ಮತ್ತು ಗರ್ಭಾಶಯಗಳ


ದೋಷಹರ, ಮೂತ್ರಕಲ್ಲಿನ ನಾಶಕ್ಕ, ರಕ್ತಸ್ರಾನಹರ, ಮತ್ತು ತಂಪೂ ಆಗಿರು
ವುದು. ಬಾಳೆಯ. ದಿಂಡು ಮತ್ತು ಬೇರಿನ ಗಡ್ಡೆಯು ತಂಸ್ರ. ಬಲವರ್ಥಸ,
ಕೂದಲಿನ ಆರೋಗ್ಯವರ್ಧಕ, ಪಿತ್ತ ಕಫನಾಶಕ, ರಕಕ್ರಥೋಷಹರವೂ ಆಗಿದೆ.
ಅಲ್ಲದೆ ಬಾಳೇಗಡ್ಡಿಯು ಕ್ರಿಮಿ ಮತ್ತು ಚರ್ಮರೋಗ ನಾಶಕವೆಂದು
ಧನ್ಯ ತರೀ ನಿಘಂಟೂ, ಹೃದಯರೋಗಹರನೆ ಂದು ಅಷ್ಟಾ 0ಗೆ ಹೃದ
ಯೆವೂ ಹೇಳುತ್ತವೆ. |
ಅಧುನಿಕ ನಿಜ್ಞಾನದ ಅಭಿಪ್ರಾಯದಲ್ಲಿ ಬಾಳೆಹಂಜಿನ ಗುಣಗಳು ಹೀಗಿವೆ:
ಪುಸ್ಚಿಯ ದೃಸ್ಟ"ಯಿಂದ ಬಾಳೆಕಂಣಿನಲ್ಲ ನೂರಕ್ಕೆ. ೧.೩೦ ಪ್ರೊಟೀನ್‌,
0.೬೦ ಸ್ತಿಗ್ಧತ ಈ ೦೦ .ಸಿಷ್ಟಶರ್ಕರಾ, , ೦.೮೦ ಬ್‌ ಲನಣಗಳಿನೆ.
ಕಾಯಿಲೆಯನ್ನು, ಂಟುಮಾಡುನ ಆನು ತೆಯ ನಿರೋಧದ ದೃಸ್ಟಿಯಿಂದ,
ಹಂಣಿನ ಭನಭಾಗದೆ. ೧೦೦೦ದಲ್ಲಿ 'ಸೊಟೀಶಿಯಂ ೧೧,೧೦, ಸೋಡಿಯಂ
೫.೬೦, ಕ್ಯಾಲ್ಸಿಯಂ ೦.೬೮, ಮೆಂಗನೇಶಿಯಂ ೨.೪೦, ಮತ್ತು ಲೋಹ ೦.೦೭
ಅಂಶಗಳು ಇನೆ. ಅಿನ್ನಸತ್ವ ಗಳ.ದೃಷ್ಟಿ ಯಿಂಧ ೧೦೦ ಕ್ಸ ೪.೩೦ ಗ್ರಾಂ ಅನ್ನ
ಸತ್ಯ ಎೃ.೦-೦೪ ಆನ್ನಸತ್ವ ಬಿ, ೦.೦೫ ಕನೊಸ್ಸೆನಿರ್ನ,. ೧೦ ಅನ್ನಸತ್ಯ ಸಿ;
ಇವೆಯೆಂದು ನಿರ್ಧಾರವಾಗಿದೆ: ಬಳಸಿ
ಮೇಲಿನ ವೈಜ್ಞಾನಿಕ ವಿಶ್ಲೇಷಣನನ್ನು ,ಸರಿಶೀಲಿಸಿದರೆ ಬಾಳೇಹಂಣಿನಲ್ಲಿ
ಫ್ರೊಟೀನ್‌" ,ಅಲಬುಪ್ರಮಾಣದಲ್ಲಿರುವುದರಿಂದ, ಅದರಿಂದ ಸಂಧಿವಾತಕೋಗ
ಕಾರಕವಾದ ಮೂತ್ರಕ್ಷಾರ, ಆನ್ನುತೆ(ಹುಳಿತನ), ಮುಂತಾದ ವಿಷಗಳು ಶರೀರದಲ್ಲಿ
ಹುಟುವುದಿಲ್ಲ. ಮೇದಸ್ಸು (ಕೊಬ್ಬು) ಅಲ್ಪವಾಗಿರುವುದರಿಂದ ಹೃದಯಕೋಗಿ
ಗಳಿಗೂ ಹಿತಕರವಾಗಿದೆ, ಬಾಳೆಹಂಣಿನಲ್ಲಿ ಸಕ್ಕರೆಯು (ಫಲಶರ್ಕರಾ, ಡೆಕ್ಸ್‌
ಬ್ರೇನ್‌) ಸುಲಭವಾಗಿ ಜೀರ್ಣಿಸುವುದರಿಂದ, ಕಬ್ಬಿನ ಸಕ್ಕರೆಯಂತೆ ಅದು
ಅಪಾಯಕರವಲ್ಲ.
ಬಾಳೇಹಂಣಿನಲ್ಲಿ ಅನ್ನಸತ್ವ-ಎ ಸಾಕಷ್ಟು ಪ್ರಮಾಣದಲ್ಲಿರುವುದರಿಂದ
ಶರೀರದಲ್ಲಿ ರೋಗನಿರೋಧಕ ಶಕ್ತಿಹೆಚ್ಚುತ್ತದೆ. ಭತ್ತು ಅದು ಕಂಣಿನ ಆರೋ
ಗ್ಯಕ್ಕೂ ಹಿತಕಾರಿ. ಬಾಳೆಹಂಣಿನಲ್ಲಿ ಲೋಹ, ಮೆಂಗನೇಶಿಯಂ, ಕೆಲ್ಸಿಯಂ,
ಮುಂತಾದ ಖನಿಜದ್ರವ್ಯಗಳು ತಕ್ಕಷ್ಟು ಪ್ರಮಾಣನಲ್ಲಿರುವುದರಿಂದ, ಇತು ರಕ್ತ
ವೃದ್ಧಿ ಕರವೂ ನಾಡೀ ದೌರ್ಬಲ್ಯನನ್ನು (ನರಗಳ ದೌರ್ಬಲ್ಯ) ಕಳೆದು ಉತ್ಸಾಹ
ವನ್ನು ಕೊಡುನಂತಹದೂ ಆಗಿದೆ.
ಶರೀರಕ್ಕೆ ಕಸುವು ಮತ್ತು ಚುರುಕುತನಗಳನ್ನು ಕೊಟ್ಟು ಶರೀರದ ಸಹ.
€ ಉಪಯುಕ್ತ ಗಿಡಮೂಲಿಕೆಗಳು

ಜೋಷ್ಸವನ್ನು ರಕ್ಷಿಸುವಆಹಾರವು ಆದರ್ಶವಾದುದು. ಬಾಳೆಹೆಂಣಿನಲ್ಲಿ ಈ


ಎರಡು ಗುಣಗಳೂಇ ದೃಷ್ಟಿಯಿಂದ ಬಾಳೆಸ್‌ಂಣಿನಲ್ಲಿ ಸಕ್ಕರೆ,
ವಿಜ್ಞಾನದ
ಪಿಷ್ಟ, ಕೆಲ್ಸಿಯಂ, ಕೊಟೆ ಫಾ ಸ್‌ ಇರಸ್‌ಗಳು ವಿಪುಲವಾಗಿರುವುವು. ಅಲ್ಲದೆ
ಎ.ಬಿ.ಸಿ ಮುಂತಾಗಿ ೧೨ ಅನ್ನೆಸತ್ತಗಳೂ ಆದರಲ್ಲಿ ತುಂಬಿವೆ.
ಬಾಳೆಹಂಣಿನ ಇನ್ನೊಂದು ವೈಶಿಷ್ಟ್ಯವು ಸಾಮಾನ್ಯರ ಲಕ್ಷ್ಯಕ್ಕೆ ಬಂದಿರು
ವುದಿಲ್ಲ. ಅದೆಂದಕ್ಕೆ ಅದನ್ನು ಸಿಪ್ಪೆ ತೆಗೆಯದೆ ಇಟ್ಟರೆ ಎಷ್ಟು ದಿನಗಳಾದರೂ
ಕೊಳೆಯುವುದಿಲ್ಲ. ಸಿಪ್ಪೆಯಲ್ಲಿರ:ವ ಕ್ರಿಮಿನಿರೋಧಕ ಗುಣನೇ ಅದಕ್ಕೆ
ಕಾರಣವಾಗಿದೆ. ಸಿಪ್ಸೆಯನ್ನಿರುವ ಕೆಲವು ಅಂಶಗಳು ರೋಗಾಣುನಾಶಕ ಶಕ್ತಿ
ಉಳ್ಳನೆಂದು ಪರಿಶೀಲನೆಗಳಿಂದ ತಿಳಿದುಬಂದಿದೆ. ಸಿಪ್ಪೆಯನ್ನು ಒಣಗಿಸಿ ಸುಟ್ಟ
ಬೂದಿಯನ್ನು ಎಂಣೆಯಲ್ಲಿ ಕಲಸಿ ಲೇಸಿಸಿದರೆ ಹುಳುಕಡ್ಡಿ ಗುಣನಾಗುವುದು.
ಶರೀರಕ್ಕೆ ಹುರುಪು ಮತ್ತು ಸಸಜೋಷ್ಣವನ್ನು ಕೂಡುವ ನಿಷವು ಬಾಳೆ
ಹಂಣಿನಲ್ಲಿ ನೂರಕ್ಕೆ ೨೫ರಷ್ಟು ಇದೆ. ಆದರೆ ಆ 'ಫಿಷ್ಟವು ಸಕ್ಕರೆಯ ರೂಪ
ದಲ್ಲಿರುವುದರಿಂದ, "ಚಿಕ್ಕ ಮಕ್ಸಳಿಗೂ ಬಾಳೆಹಂಣು ಆ ಗುಣಗಳನ್ನು ಕೊಡ
ಬಲ್ಲುದು.
ಮೇಲೆ ಬರೆದ ಮೇರೆಗೆ ಬಾಳೆಹಂಣಿನ ಸಿಪ್ಪೆ ರೋಗಾಣುನಾಶಕವಾಗಿದೆ.
ಹಾಗೆಯೇ, ಹಂಣು ಕೂಡ ಅಪ್ರತ್ಯಕ್ಷವಾಗಿ ರೋಗಾಣುನಾಶಕವಾಗಿದೆಯೆಂದು
ಪ್ರಯೋಗಗಳಿಂದ ಕಂಡುಬಂದಿದೆ. ಹೇಗೆಂದಕ್ಕೆ ಬಾಳೆಹಂಣು ಕರುಳಿನಲ್ಲಿ,
ರೋಗಾಣ:ನಾಶಕವಾದ ಒಂದು ದ್ರವ್ಯವನ್ನು ಹುಟ್ಟಿಸುತ್ತದೆ. ಆದ್ದರಿಂದ
ಚನ್ನಾಗಿ ಕಳಿತ ಬಾಳೆಹಂಣನ್ನು ಊಟಕ್ಕಿಂತ ಒಂದು ಗಂಟಿ ಮುಂಚೆ ತಿಂದರೆ,
ರೋಗಾಣುಜನ್ಯ ಹಳೆಯ ಆಮಾತಿಸಾಂವು (ಅಮಾಬಿಕ್‌ ಡಿಸೆಂ್ರ) ಗುಣ
ವಾಗುವುದು.
ಬಾಳೆಹಂಣಿನ ಇನ್ನೊಂದು ಗುಣವು ಮಹತ್ವವುಳ್ಳಿ ದ್ಹಾಗಿದೆ: ಅದೆಂದಕೆ,
ಅದು, ರಕ್ತವು ಕ್ಸಾರಪ್ರಧಾನವಾಗಿರುವಂತೆ ಮಾಡುತ್ತದೆ. ರಕ್ತವು ಆಮ್ಲ ಪ್ರಧಾನ
ವಾಗುವುದರಿಂದ ಚರ್ಮರೋಗ, ಹುಂಣ್ಕು ಕುರುಗಳಾಗುವುದುಂಟು. ಅಲ್ಲದೆ,
ವಾಂತಿ ತಲೆನೋವುಗಳೂ ಉಂಟಾಗಬಹುದು. ಅಂತಹರಿಗೆ ಬಾಳೆಹಂಣು
ರಕ್ತವನ್ನು ಕ್ಸಾರಪ್ರಧಾನನನ್ನಾಗಿ ಮಾಡಲು ತುಂಬ ಉಪಯುಕ್ತವಾಗಿದೆ.
ಆದಕೆ ಆ "ವಿಷಯದಲ್ಲಿ ಎರಡು ಸಂಗತಿಗಳನ್ನು ತಿಳಿದುಕೊಳ್ಳ ಬೇಕು: ೧) ಬಾಳೆ
ಹೆಂಣ್ಯು ಸಿಸ್ಗೆಸಿಪೂರ್ಣ ಕಪ್ಪಾಗುವವರೆಗೆ ಹಂಣಾಗಿರಲೇಕಲ್ಲರೆ, ಅಂತಹದನ್ನು
ಸಹ ಚನ್ನಾಗಿ ನುರಿಸಿ ತಿನ್ನಬೇಕು. ೨) ಬಾಳೆಹಂಣು ಜೀರ್ಣವಾಗದಿದ್ದ
ಕೀವನ್ನು ಉಟುಮಾಡುವುದು. ಅದ್ಭರಿಂದ ತುಂಬ ಕೇವು ಸೋರುತ್ತಿರುವ
ಟಾಳೇಹಂಣ ೪೩

ಚರ್ಮರೋಗಿಗಳು ಅದನ್ನು ವರ್ಜಿಸಬೇಕು.


ಹಾಗೆಯೇ, ಅಜೀರ್ಣ ಅರುಚಿಗಳ ಮೂಲಕ ಆಹಾರವನ್ನು ಸಾಕಷ್ಟು
ಪ್ರಮಾಣದಲ್ಲಿ ತೆಗೆದುಕೊಳ್ಳೆ ಲಾಗದೆ ಸೊರಗುತ್ತಿರುವವರು, ಚನ್ನಾಗಿ ಕಳಿತ ಬಾಳೆ
ಹಂಣನ್ನು ಆದರ್ಶ ಪೌಷ್ಟಿ ಕನೆಂದು ಆಹಾರದಲ್ಲಿ ಸೇರಿಸಬಹುದು. ಇದರಲ್ಲಿ
ತಾಮ್ರ ಲೋಹಾದಿ ಖನಿಜ ಲವಣಗಳು ವಿಪುಲವಾಗಿರುವುದರಿಂದ, ನತ್ತು ಅವು
ಸುಲಭವಾಗಿ ರಕ್ತಗ ತವಾಗುವುದರಿಂನ ಆ ಲನಣಗಳ ಕೊರತೆಯಿ:ದ ಉಂಟಾ
ಗುವ ರಕ್ತಕ್ಸಯ ಮತ್ತು ನಿತ್ರಾಣಗಳಲ್ಲಿ ಇದನ್ನು ಔಷಧನಾಗಿಯೂ ಆಹಾರ
ವಾಗಿಯೂ ನಿಸ್ಸಂಕೋಚವಾಗಿ ಉಪಯೋಗಿಸಬಹುದು.
ಮಧುಮೇಹದಲ್ಲಿ ಬಾಳೆಹಂಣು ವರ್ಜ್ಯನೆಂನು ಸಾಮಾನ್ಯವ.ಗಿ ತಿಳಿಯ
ಲಾಗಿದೆ. ಆದಕ್ಕೆ "ಚನ್ನಾಗಿ ಕಳೆತ ಹಂಣನ್ನು, ಚನ್ನಾಗಿ ನುರಿಸಿ
ಜೊಲ್ಲು ಸೇರುವಂತೆ ತಿಂದರೆ ಮಧುಮೇಹದನರಿಗೂ ಅದು ಅಪಾಯಕರ
ವಲ್ಲ' ಎಂದು ಕೆಲವು ಪ್ರಕೃತಿಚಿಕಿತ್ಸಕರು ಹೇಳುನರು. ಇದು ಪ್ರಯೋಗ
ಮಾಡಿ ನೋಡಲು ಯೋಗ್ಯವಾವ ವಿಷ ಸುವಾಗಿದೆ. ಅದೇ ದೃಷ್ಟಿಯನ್ನು ವೃಕ್ಯ
ಕೋಗಿಗಳೂ ಉಪಯೋಗಿಸಿ ನೋಡಲು ಯೋಗ್ಯವಾಗಿದೆ. .
ಸಂಗ್ರಹಣಿ-ಹಳೆಯ ಭೇದಿ - ರೋಗದಲ್ಲಿಯಂತೂ ಬೂಳೆಹೆಂಣು ಉತ್ತಮ
ಆಹಾರ ಮತ್ತು ಔಷಧವಾಗಿದೆಯೆಂಬುದು ನೂರಾರು ರೋಗಿಗಳ ಮೇಲೆ ಪರೀ
ಕ್ರಿಸಲ್ಪಟ್ಟು ಮನಗಂಡ ವಿಷಯವಾಗಿದೆ. ಅದಕ್ಕಾಗಿ ನೊಸರು ಇಲ್ಲವೆ ಮಜ್ಜಿಗೆ
ಯೊಡನೆ ಅದನ್ನು ಸೇರಿಸಿ ತಿನ್ನಬಹುದು.

೫ ೫% %
ಕರ್‌ಬೂ ಜದ ಹಂಣು

ಬೇಸಿಗೆ ಬರುತ್ತಿದೆ. ಬಿಸಿಲಿನ ಬಿಸಿ ಏರುತ್ತಿದೆ. ಇನ್ನು ಮೂರು ನಾಲ್ಕು


ತಿಂಗಳು ಶೀತಪೇಯಗಳ (ಕೋಲ್ಡ್‌ ಡ್ರಿಂಕ್ಸ್‌) ವ್ಯಾಪಾರಿಗಳಿಗೆ ಸುಗ್ಗಿ ಬಂದಂತೆ.
ಶರೀರವು ಬಾಯಾರಿಸಿದಾಗ, ಸೆಕೆಯಿಂದ- ಬೇಗುದಿಗೊಂಡಾಗ್ಯ ತಂಪಾದ
ಪಾನೀಯಗಳನ್ನು ಬಯಸುಪುದು-ಸಹಜವೇ.. ಆದರೆ ಅಜ್ಞ ಜನತೆ, - ಬೇಸಿಗೆ
ಯಲ್ಲಿ :ಶರೀರದ ಕಾವನ್ನು ತೂಕದಲ್ಲಿಡುವ ತಂಪುಪಾನಕಗಳ ಬದಲಾಗಿ ಈ ದಿನ
ಗಳಲ್ಲಿ ಐಸ್‌ಕ್ರೀಮ್‌, ಐಸ್ಟ್‌ ಡ್ರಿಂಕ್ಸ್‌ (ಮಂಜುಗಡ್ಡೆ ಸೇರಿದ ಸಾನೀಯ), ಮತ್ತು
ರಿಫ್ರಿಜರೇಟರಿನಲ್ಲಿಟ್ಟಿ ಪೇಯಗಳನ್ನು. ಮಿತಿ ಪಿಸಾರಿ ಉಪಯೋಗಿಸುತ್ತಿರುವುದು
ಅಪಾಯಕರ: ಏಕೆಂದರ್ಕೆ ಅತಿಯಾಗಿ ತಂಣಗಿರುನ ಪಾನಕಗಳಿಂದ ಅಪಾಯವಾಗ
ದಂತೆ: ರಕ್ಷಿಸಿ ಕೊಳ್ಳೆಲು, ಶರೀರವು ಪುನಃ ಉಷ್ಣ ತೆಯನ್ನೇ ಹೆಚ್ಚಿಸಿಕೊಳ್ಳು ವುದು.
ಆಂತಹ ಆತಿ ಶೀತ ಪೇಯಗಳಿಗಿಂತ್ಯ-ತಂಣೀರಿನಲ್ಲಿಟ್ಟ ಹಂಣು. ಹೆಂಸಲು
ಗಳನ್ನು: ಸೇವಿಸುವುದು ಹಿತಕರ, ಅವು ಕಾವನ್ನು ಕಡಿಮೆ ಮಾಡುವುದರ
ಜೊತೆಗೆ ಶರೀರದ ಆರೋಗ್ಯವೃದ್ಧಿ ರಕ್ತಶುದ್ಧಿಗೂ ಸಹಾಯಕವಾಗುತ್ತವೆ.
ಆಂತಹ: ಹಂಣುಗಳಲ್ಲಿ ಕಂಗಬೂಜವೂ ಒಂದು ಉಪಯುಕ್ತ, ಹಂಣು. .
ಕರ್ಬೂಜಗಳು ಕೆಲವು ಸಿಹಿಯಾಗಿರುತ್ತವೆ, ಕೆಲವು ಸಪ್ಪಗಿರುತ್ತವೆ ಕೆಲವು
ನಸು ಕಹಿಯಾಗಿರುತ್ತವೆ, ಅವುಗಳಲ್ಲಿ ಸಿಹಿ ಜಾತಿಯು ಬೇಸಿಗೆಯಲ್ಲಿ ಸೇವಿಸಲು
ಯೋಗ್ಯವಾದದ್ದು. ಆದರಿಂದ ಬಾಯಾರಿಕೆಯು ಬೇಗ ಕಡಿಮೆಯಾಗುವುದು.
ರುಚಿಯನ್ನು ಹೆಚ್ಚಿಸುವುದಕ್ಕಾಗಿ ಆದರಲ್ಲಿ ಸಕ್ಕರೆಯನ್ನೂ ಬೆಲ್ಲನನ್ನೂ ಕಲಸಿ
ತಿನ್ನುವ ವಾಡಿಕೆಯಿದೆ. ಆದರೆ ಹಾಗೆ ಸಿಹಿಯನ್ನು ಬೆರಸುವುದರಿಂದ ಅದೊಂದು
ಸಿಹಿ ತಿನಿಸಾಗಬಹುದೇ ಹೊರತು ಬಾಯಾರಿಕೆಯನ್ನು ಕಳೆಯಲಾರದು. ನೀರ
ಡಿಕೆಯನ್ನು ಕಳೆಯಲು ಹಂಣಿನ ನೈಸರ್ಗಿಕವಾದ ಸಿಹಿಯೇ ಸಾಕು.
ಕಂ"ಬೂಜದ ಮೂಲ ದೇಶ ಮಿಶ್ರದೇಶ(ಇಜಿಪ್ತ್‌) ಎಂದು ಹೇಳುತ್ತಾರೆ,
ಏಕೆಂದರೆ ಅಲ್ಲಿಯ ನಿರಮಿಡ್ಡುಗಳೊಳಗಿನ ಶನಗಳ ಜೊತೆಗೆ ಕರಬೂಜದ ಬೀಜ
ಗಳೂ ಇದ್ದುದು ಕಂಡುಬಂದಿವೆ. ಮತ್ತೆ ಮಿಶ್ರದೇಶದ ನಾಗರಿಕತೆ ಕ್ರಿಸ್ತಪೂರ್ವ
೩ ಸಾವಿರ ವರ್ಷದ ಹಿಂದಿನದೆಂಬುದು ಗೊತ್ತೇ ಇದೆ. ಅಷ್ಟು ಹಿಂದಿನ ಕಾಲ
ದಲ್ಲಿ ಕರ್‌ಬೂಜನು ಬೇರೆ ದೇಶಗಳಲ್ಲಿ ಇರಲಿಲ್ಲ,
ಕರ್‌ಬೂಜದ ಹೆಂಣಂಿ ೯೫

ಶರೀರಪುಷ್ಟಿಯ ದೃಷ್ಟಿಯಿಂದ ಕರ್‌ಬೂಜದಲ್ಲಿ ಮಹತ್ವದ ಅಂಶಗಳು


ಹೆಚ್ಚಾಗಿಲ್ಲ. ಆದರೂ ಅದನ್ನು ತಿಂದಾಗ ಊಟ ಮಾಡಿದಷ್ಟೇ ತೃಪ್ತಿಯುಂಟಾಗು
ತ್ತದೆ. ಬರೀ ಕರ್‌ಬೂಜವನ್ನಷ್ಟೇ ತಿನ್ನುತ್ತ ಮಿಕ್ಕ ಆಹಾರನನ್ನೆ ಲ್ಲ ವರ್ಜಿಸಿ
ದರೆ, ಶರೀರವ ತೂಕವು ಯಾವ pe ಇಲ್ಲದೆಂತೆ ಕಡಿಮೆಯಾಗುವುದು,
ಆದ್ದರಿಂದ ಉಪವಾಸ ಮಾಡಲು ಹೆದರುವವರು, ಕಂ್‌ಬೂಜವನ್ನು ಮಾತ್ರ
ತಿಂದು: ಉಪವಾಸದ 'ಸತೃಲಗಳನ್ನು ಹೊಂದಬಹುದು. ಅಲ್ಲದೆ ಹೊಟ್ಟೆ
ದೊಡ್ಡದಾಗಿರುವನರೂ ಶರೀರದ. ತೂಕನನ್ನು ಕಡಿಮೆಮಾಡಿಕೊಳ್ಳ ಬಯಸು
ವನರೂ ಕರ್‌ಬೂಜದಿಂದ ತಮ್ಮ ಗುರಿಯನ್ನು ಸಾಧಿಸಿಕೊಳ್ಳಬಹುದು.
ಆದರೆ ಚಿಕಿತ್ಸೆಯ ದೃಷ್ಟಿಯಿಂದಲಾದರೋ ಕರ್‌ ಬೂಜವು ಒಂದು ಮಹ
ತ್ವದ ಆಹಾರನಸ್ತು. ಅದು ಉತ್ತಮ ರಕ್ತಶೋಧಕವಾಗಿದೆ, ಅದರಲ್ಲಿ ಶರೀರ
ವನ್ನು ನಿರ್ಮಲೀಕರಿಸುನ ಕ್ಷಾರಗಳೂ ಧಾರಾಳವಾಗಿವೆ. ಅದು ಮೂತ್ರ
ಶೋಧಕವೂ ಹೌದು. |
ಕಂ"ಬೂಜನನ್ನು ಊಟದ ಜೊತೆಗೂ ಉಪಾಹಾರದ ಜೊಕೆಗೂ ಸೇವಿಸ
ಬಹುದು. ಊಟ ಇಲ್ಲವೇ ಉಪಾಹಾರವನ್ನು ಬರೀ ಕರ”ಬೂಜದಿಂದಲೇ
ಸಾಗಿಸುವುದು ಆದರ್ಶವಾದ ಕನು. ಕರ್‌ಬೂಜಕ್ಕೆ ಸಕ್ಕರೆ ಸೇರಿಸಿದರೆ ಈ
ಹಣ್ಣಿನ ಕ್ಸಾರಗುಣಗಳು ನಿಪ್ಟಿ)ಯವಾಗುವುವು: ಬೆಳೆಗ್ಗೆ ಕರ್‌ಬೂಜನನ್ನು
ತಿಂದು ಹಾಲನ್ನು ಕುಡಿಯಬಹುದು.
| ಜಲೋದರ, ಇಸುಬು ರಕ್ತಭಾರ್ಕ ಚರ್ಮರೋಗಗಳು,
ಸಂಧಿವಾತ, ಸೊಂಟನೋವು, ಮುಂತಾದ ಬೇನೆಗಳಿಗೆ ಉಪಯುಕ್ತವಾದ ಆಹಾರ.
ಈ ರೋಗಗಳು. ಗುಣವಾಗಲು ಮತ್ತು ರಕ್ತವನ್ನು ಶುದ್ಧಗೊಳಿಸಲು ಮಿಕ್ಕ
ಆಹಾರಗಳನ್ನು ವರ್ಜಿಸಿ, ಕೆಲವು ದಿನ್ನ ಬರೀ ಕು"ಬೂಜವನ್ನೇ ತಿಂದು, ಅದರ
ಸಿಪ್ಪೆಯನ್ನು ಜಜ್ಜೆ ಹಾಕಿ ಕುದಿಸಿದ ನೀರನ್ನು ಕುಡಿಯಬೇಕು. ಅನಂತರ
ಕ್ರಮೇಣ, ಅದರ ಜೊತೆಗೆ ಹಾಲನ್ನೂ ತೆಗೆದುಕೊಳ್ಳ ಬಹುದು.
ಕೆಲನರಿಗೆ ಬರೀ ಕಂ”ಬೂಜನನ್ನು ಸೇವಿಸಿದರೆ ಮಲಪ್ರವೃತ್ತಿ ಸರಿಯಾಗಿ
"ಆಗುವುದಿಲ್ಲ. ಆಂತಹರು ದಿನಾಲು ಸಂಜೆಗೆ ಉಗುರುಬೆಚ್ಚಗಿನ ನೀರಿನಿಂದ
ಬಸ್ತಿಯನ್ನು ತೆಗೆದುಕೊಂಡು ಮಲಶೋಧನ ಮಾಡಿಕೊಳ್ಳ ಜೀ. ಹಾಲನ್ನು
ತಗೆದುಕೊಳ್ಳಲು. ಆರಂಭಿಸಿದ ಮೇಲೆಯೂ ಮಲಬದ್ಧತೆ ಇದ್ದರೆ, ಮಧ್ಯಾಹ್ನದ
ಅಹಾರದ ಜೊತೆಗೆ ಚನ್ನಾಗಿ. ಹಂಣಾಗಿರುವ ಬಾಳೆಯ ಕಂಣನ್ನು ಸ ತ್ತ
ಸ್ಥಿ ಕ್ಯ VS, ಒಣಗಿಸ್ಸಿ'ಬಿಸಿನೀರಿನೊಡನೆ ರುಬ್ಬಿ ಹಿಂಡಿದ
ಸಹ್‌ಲನ್ನುಕುಡಿಯುವುದು,. ಶಕ್ತಿಉತ್ಸಾಗಳನ್ನು.ಗ
TM

ದಾಳಿಂಬದಹಣ್ಣು

ದಾಳಿಂಬೆಗೆ ಉತ್ತರ ಕರ್ಣಾಟಕದಲ್ಲಿ ದಾಳಿಂಬರೆನೆನ್ನುವರು; ಹಿಂದಿಯಲ್ಲಿ


"ಟಿನಾರ್‌' ಎಂದೂ, ಸಂಸ್ಕ ತದಲ್ಲಿ "ದಾಡಿನು' ಎಂದೂ ಹೆಸರಿಸೆ. ದಾಳಿಂಬೆ
ಹಣ್ಣಿನ ಗಿಡಗಳು ಪರ್ಶಿಯದ ಅಡವಿಗಳಲ್ಲಿ ನೈಸರ್ಗಿಕವಾಗಿ ವಿಪುಲವಾಗಿ ಬೆಳೆ
ಯುತ್ತನೆ. ಅವು ಅಲ್ಲಿಂದ ಬಹು ಪುರಾತನ ಕಾಲದಲ್ಲಿಯೇ ಭಾರತಕ್ಕೆ ಬಂದದ್ದೆ
ರಿಂದ ಆಯುರ್ವೇದ ಗ್ರಂಥಗಳಲ್ಲಿಯೂ ಅವುಗಳ ಗುಣಪಾಠವು ವಿವರಿಸ
ಲ್ಪಟ್ಟಿದೆ. ಸುಂದರಿಯರ ದಂತಪಂಕ್ರಿಯನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ
ವರ್ಣನೆಗಳು ಕಾವ್ಯಗಳಲ್ಲಿಯೂ ಬಂದಿನೆ. ಅಲ್ಲದೆ ಅತಿಸಾರನಲ್ಲಿ ದಾಳಿಂಬೆ
ರಸವನ್ನಾಗಲಿ ಹಂಣಿನ ಸಿಪ್ಪೆಯ ರಸನನ್ನಾಗಲಿ ಮುದ್ದಾಗಿ ಉಸಯೋಗಿಸುವು
ದನ್ನು ಮನೆ ಮನೆಯ ಅಜ್ಜಮ್ಮಗಳೂ ಬಲ್ಲವರಾಗಿದ್ದರು.
ದಾಳಿಂಬೆಯ ಗುಣನರ್ಣನೆಯು ಶ್ರೀ ಧನ್ವಂತರಿಯಿಂದ ಹೀಗೆ ಮಾಡ
ಬಟ್ಟೆ:
"ಸ್ಟಿಗ್ಭೋಷ್ಣಂ ದಾಡಿಮಂ ಹೃದ್ಯಂ ಕಫ ಪಿತ್ತ ವಿರೋಧಿ ಚ।'

ಎಂದಕೆ, "ದಾಳಿಂಬೆಯು ಸ್ನಿಗ್ಧತೆಯನ್ನು ಉಂಟುಮಾಡುವುದು, ಉಸ್ಸ್‌ತ್ರೆ


ಯನ್ಮುಂಟುಮಾಡುವುದು. ಎಂದರೆ ಪಾಚಕಶಕ್ತಿಯನ್ನು ಹೆಚ್ಚು ಮಾಡುವುದು;
ಹೃದಯಕ್ಕೆ ಬಲವನ್ನು ಕೊಡುವುದು. ಅದು ಕಫ ನಾಶಕವಾಗಿದೆ; ಸ್ವಲ್ಪ
ಉಪ್ಣನಾಗಿದ್ದರೂ, ಪಿತ್ರಶಾಮಕವೂ ಆಗಿದೆ.'
ಔಷಧದಲ್ಲಿ ಉಪಯುಕ್ತವಾದ ದಾಳಿಂಬೆಯ ಅಂಗಗಳು: ಹಣ್ಣಿನ ಸಿಪ್ಪೆ
ಯನ್ನು ನೆಂಳಿನಲ್ಲಿ ಒಣಗಿಸಿ ನುಣ್ಣಗೆ ಪುಡಿ ಮಾಡಿ, ೫ರಿಂದ ೧೫ ಗುಂಜಿ ಕೊಡ
ಬಹುದು. ಹಣ್ಣಿನ ರಸವನ್ನು ಒಂದು ಸಲಕ್ಕೆ ಕಾಲು ಬಟ್ಟಲಿನಷ್ಟನ್ನು ಕೊಡ
ಬಹುದು. ದಾಳಿಂಬೆ ಹೂಗಳನ್ನು ಅರೆದು ೫ ಗುಂಜಿಯಸ್ಸನ್ನು ಕೊಡಬಹುದು.
ಹೂವಿನ ರಸವನ್ನು ಚಿಕಿತ್ಸೆಯಲ್ಲಿ ನಸ್ಯದಂತೆ ಉಪಯೋಗಿಸುತ್ತಾರೆ,
"ಜೀಪ್‌ ವರ್ಮ, ಎಂದರೆ ಜಾಲಿಕಾಯಿ ಆಕಾರದ, ಅನೇಕ ಅಂಗುಲ
ಗಳಷ್ಟು ಉದ್ದವಾಗಿರುವ ಕ್ರಿಮಿಗೆ ದಾಳಿಂಬೆ ಬೇರಿನ ತೊಗಟಿಯನ್ನು ಸ್ವಲ್ಪ ನೀರಿ
ನೊಡನೆ ರುಬ್ಬಿ ತೆಗೆದ ರಸವು ಒಂದು ಸುಲಭೋಪಾಯನಾಗಿದೆ. ಹಾಗೆ
ದಾಳಿಂಬದ ಹಂಣು ೯೭

ತೆಗೆದ ರಸಕ್ಕೆ ಇಮ್ಮಡಿ ನೀರು ಸೇರಿಸಿ ಸ್ವಲ್ಪ ಜೇನುತುಪ್ಪವನ್ನೂ ಬೆರೆಸಬೇಕು.


ಆ ಮಿಶ್ರಣವನ್ನು ದಿನಾಲು ನಾಲ್ಕು ಸಲ, ಹೊತ್ತಿಗೆ ಎರಡು ಔಂಸಿನಂತೆ ಕುಡಿಯ
ಬೇಕು. ರಾತ್ರಿ ಮಲಗುವಾಗ ೨ ಚಮ್ಚ ಔಡಲೆಂಣೆಯನ್ನು ಬಿಸಿನೀರಿನೊಡನೆ
ಕುಡಿಯಬೇಕು. ಹೀಗೆ ನಾಲ್ಕಾರು ದಿನ ಮಾಡಿದರೆ ಟೀಪ್‌ಹುಳುವು ಬಿದ್ದು
ಹೋಗುವುದು.
ದಾಳಿಂಬೆಹಣ್ಣಿನ ರಸ ೫ ತೊಲೆ, ಲವಂಗದ ಪುಡಿ ೨೦ ಗುಂಜಿ, ದಾಲ್ಚಿನ್ನಿ
ಪುಡಿ ೧೦ ಗುಂಜಿ, ನೀರು ೧ ಪೌಂಡು ಸೇರಿಸ್ಕಿ ಪಾತ್ರೆಯ ಬಾಯಿ ಮುಚ್ಚಿ
೧೫ ನಿಮಿಷ ಕುದಿಸಿ ಸೋಸಿ ಇಟ್ಟು ಕೊಳ್ಳೆ ಬೇಕು. ಅದನ್ನು ಆಮಾಂಶ ಮತ್ತು
ಅತಿಸಾರದ ರೋಗಿಗಳಿಗೆ ೧ರಿಂದ ೨ ಔಂಸಿನವರೆಗೆ ದಿನಾಲು ಎರಡು ಮೂರು ಸಲ
ಕೊಟ್ಟರೆ ಗುಣವಾಗುವುದು. ಹಣ್ಣಿನ ತೊಗಟೆಯ ರಸವನ್ನೂ ಮೇಲಿನಂತೆಯೇ
ಉಪಯೋಗಿಸಬಹುದು.
ಕಫರಹಿತವಾದ ಕೆಮ್ಮಿಗೆ: ದಾಳಿಂಬೆ ಹೂಗಳನ್ನು ಒಣಗಿಸಿ ಪುಡಿ
ಮಾಡಿ ಜೇನುತುಪ್ಪದೊಡನೆ ನಾಲ್ಕಾರು ಸಲ ೫ ಗುಂಜಿ ಕಲಸಿ ನೆಕ್ಕಬೇಕು.
ಪಿತ್ತ ನಿಕಾರಗಳಿಗೆ: ದಾಳಿಂಬೆ ಹೂವಿನ ಮೊಗ್ಗೆಗಳನ್ನು ಅರೆದು ಮುದ್ದೆ
ಮಾಡಿ, ಬೆಳಗ್ಗೆ ಸಾಯಂಕಾಲ ೫ ಗುಂಜಿಯಷ್ಟು ನುಂಗಿ ಸ್ವಲ್ಪ ಬಿಸಿನೀರು ಕುಡಿ
ಯುತ್ತ ಹೋದರೆ ತಲೆ ತಿರುಗುವುದು, ಓಕೆರಿಕೆ ಎದೆಯಲ್ಲಿ ಹುಳಿ ಸುಡುವಿಕೆ
ಗಳು ಶಮನವಾಗುವುವು; ಪಾಚಕಶಕ್ತಿಯೂ ಹೆಚ್ಚುವುದು.
ರಕ್ತ ಮೂಲವ್ಯಾಧಿಗೆ; ಎಂದರೆ ದಿನಾಲೂ ಆಥವಾ ಎಂದಾದಕೊನ್ಮು
ಮಲದ ಜೊತೆಗೆ ಇಲ್ಲವೆ ಮಲನಿಸರ್ಜನನಾದ ನಂತರೆ ರಕ್ತ ಸ್ರಾವವಾಗುತ್ತಿದ್ದರೆ,
ದಾಳಿಂಬೆ ಹೂಗಳನ್ನು ಮಜ್ಜಿಗೆಯಲ್ಲಿ ರುಬ್ಬಿ, ಆ ಮಿಶ್ರಣವನ್ನು ದಿನಾಲು
ನಾಲ್ಕಾರು ಸಲ ಕೊಡುವುದರಿಂದ ಗುಣವಾಗುವುದು, ಈ ಉಪಾಯದಿಂದ,
ಪಾಚಕಾಂಗಗಳಲ್ಲಿ ಎಲ್ಲಿಯಾದರೂ ಕೆರಳಿಕೆ ಉರಿಗಳಿದ್ದರೂ ಗುಣವಾಗುವುದು.
ಮೊಳಕೆಮೂಲವ್ಯಾಧಿಗೆ ಮಾತ್ರ ಈ ಉಪಾಯವು ಪ್ರಯೋಜನವಾಗಲಾರದು.
ರಕ್ತಸ್ರಾವ ಅಥವಾ ಆಗಾಗ ಮೂಗು ಬಾಯಿ ಒಸಡುಗಳಿಂದ ರಕ್ತಸ್ರಾವ
ವಾಗುತ್ತಿರುವನರು, ದಿನಾಲು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಒಂದು ಔಂಸ್‌
ದಾಳಿಂಬೆ ರಸಕ್ಕೆ ಸ್ವಲ್ಪ ಬಿಳಿ ಕಲ್ಲುಸಕ್ಕರೆ ಸೇರಿಸಿ ಕುಡಿಯುತ್ತ ಹೋಗಬೇಕು.
7

4 ಹತ ೫
ದ್ರಾಕ್ಷೆಹಣ್ಣು
ಔಸಧೀಯ ಗುಣ್ಕ ಆಹಾರದ ಗುಣ್ಕ ಮತ್ತು ಮಧುರ ರುಚಿ, ಈ
ಮೂರು ಗುಣಗಳುಳ್ಳಿ ದ್ರಾಕ್ಷೆಯು ಜನಪ್ರಿಯವಾದ ತಿನಿಸೂ ಆಗಿದೆ: ಔಷಧ
ವೆಂದಾಗಲಿ ತಿಃA "ಹಸಿದ್ರಾಕೆ (ಚಪ್ಪರದ್ರಾಕ್ಷೆ), ಒಣದ್ರಾಕ್ಷೆ, ಈ
ಎರಡನ್ನೂ ಉಸಯೋಗಿಸುತ್ತಾರೆ. ದರೆ ಹಸಿದ್ರಾಕ್ಷೆಯಿಂದಲೇ ಒಣದ್ರಾಕ್ಷೆ
ಯುಂಟಾಗುತ್ತದೆ ಎಂಬುದು ಅನೇಕರಿಗೆ ತಿಳಿಯದು. ಭಾತದಲ್ಲಿ ಈಗ ದ್ರಾಕ್ಷೆ
ಯನ್ನು ವಿಪುಲವಾಗಿ ಬೆಳೆಯುತ್ತಿದ್ದರೂ, ಒಣದ್ರಾಕ್ಷೆಯು ಬಹುತರವಾಗಿ
ಹೊರನಾಡುಗಳಿಂದಲೇ - ಇಟಲಿ, ಫ್ರಾನ್ಸ್‌, ಅರಬ, ದಕ್ಷಿಣ ಆಫ್ರಿಕಾ, ಅಮೆ
ರಿಕೆಯ ಕ್ಯಾಲಿಫೋರ್ನಿಯಾ ಮುಂತಾದ ಕಡೆಗಳಿಂದಲೇ - ಭಾರತಕ್ಕೆ ಬರುತ್ತದೆ.
ಏಕೆಂದಕೆ ಪಕ್ರವಾದ ಹಸಿದ್ರಾಕ್ಷೆಯ ಗೊಂಚಲುಗಳನ್ನು ಮರದ ನೆಟ್ಟಿಗೆಯಲ್ಲಿಟ್ಟು
ಒಣಗಿಸಲು ಅಗತ್ಯವಾದ ಒಣಸನೆಯು ಆ ಬೀಶಗಳಲ್ಲಿ ವಿಪ್ರಲವಾಗಿ ಲಭಿಸು
ವುದು,
ಆಯುರ್ವೇದದ ಪುರಾತನ ಗ್ರಂಥಗಳಲ್ಲಿ ಕೂಡ ದ್ರಾಕ್ಷೆಯ ಗುಣಗಾನವು
ಸಾಕಷ್ಟು ವ್ಯಕ್ತವಾಗಿದೆ: :ಢಗ ನಿಘಂಟಿನಲ್ಲಿ ದ್ರಾ
ಕ್ಲೆಯ ಗುಣಗಳನ್ನು
ಹೀಗೆ ವರ್ಣಿಸಿಸೆ: |
ದ್ರಾಕ್ಟಾ ಸೃದ್ಯರಸಾಸ್ವರ್ಯಾ ನುಧುರಾ ಸಿ
ಸ್ನಿಗ್ಗಶೀತಲಾ।
ರಕ್ತಸ ಜ್ವರಶ್ವಾಸತೃಸ್ಥಾ ವಾಸಕ್ಷಯಾಪಹಾ!

ಎಂದರೆ, "ದ್ರಾ ಕೆಸು ಪೈದಯಕ್ಕೆ ಬಲಕೊಡುವುದು, ಧ್ವನಿಗೆ ಸಂಬಂಧಿಸಿದ


ಬೇನೆಗಳನ್ನು ಕಳೆಯ. ವುದು; ಶರೀರದ ಒಣಗುವಿಕೆಯನ್ನು ಗುಣಪಡಿಸುವುದು:
ಕಾವನ್ನು ತೆಡಿಮೆಮಾಡುವುದು; ರಕ್ತಸ್ರಾವದ ಕಾಯಿಲೆಗಳನ್ನು ಪರಿಹರಿಸು
ವುದು. ಇದು ಜ್ವರದಲ್ಲಿ ಕೊಡುವುದಕ್ಕೆ ಒಳ್ಳೆಯ ಆಹಾರವಾಗಿದೆ. ಹೆಚ್ಚಾದ
ಬಾಯಾರಿಕೆ, ಉರಿ, ಕ್ಷಯರೋಗಗಳನ್ನು ಹೋಗಲಾಡಿಸುವುದು.?
ಆಧುನಿಕ ವಿಜ್ಞಾನದ ದೃಷ್ಟಿಯಿಂದ ದ್ರಾಕ್ಷೆಯಲ್ಲಿ ಮುಂಡೆ ಬರೆದ ಉಪ
ಯುಕ್ತ ಗುಣಗಳಿವೆ: ಒಣದ್ರಾ ಕ್ಷೆಯಲ್ಲಿ ನೂರಕ್ಕೆ ೭೭ ಅಂಶ ಸಕ್ಕರೆ, ೨ ಅಂಶ
ಮಾಂಸವರ್ಧಕ (ಪ್ರೊಟೀನ್‌, 0.೨ ಕೊಬ್ಬು, ೦-೧೦ ಕ್ಯಾಲ್ಸಿಯಂ, ೦.೮
ರಂಜಕ (ನಸಸ್‌ಪ್ಟಿಕ), ೪ ಅಂಶ ಲೋಹಗಳಿರುತ್ತವೆ. ಅಲ್ಲದ ಪ್ರತಿ ೧೦೪
ಹ್ರಾಕ್ಷೆಸಣ್ಣು 11

ಗ್ರಾಂ ದ್ರಾಕ್ಷೆಯಲ್ಲಿ ೬೦ ನ್ಬುಕೊಗ್ರಾಂ ಅನ್ನಸತ್ತ-ಬಿ ಇರುತ್ತದೆ. ಮತ್ತು ಮಿಕ


ಎಲ್ಲ ಹಂಣುಗಳಿಗಿಂತ ದ್ರಾಕ್ಷೆಯಲ್ಲಿ ಆಕೋಗ್ಯ ಕೆ ಆ ಪಾಯಕರವಾದ ನಿಷ್ಟ ಸದಾ
ರ್ಥವು ಸ್ವಲ್ಪವೂ ಇಲ್ಲ. 'ದ್ರಾಕ್ಷೆಯೊಳಗಿನ ಗ್ಲೂ ಕೋಜ" ಬಹುಬೇಗ ತ
ವಾಗಿ, ಶರೀರಣೆ ಸಹಜೋಷ್ಣ ವನ್ನು ಹುಟ್ಟಿಸುವುದು. ಆದ್ದರಿಂದ ದ್ರಾಕ್ಷೆಯು
ನಿತ್ರಾಣ ದಣಿವುಗಳಿರುನ ನರದೌರ್ಬಲ್ಯ ಕಕ್ಷಯರೋಗಗಳಲ್ಲಿ, ಮತ್ತು ಬಹುದಿನ
ಗಳ ಬೇನೆಯಿಂದ ಅಶಕ್ತರಾದನರಿಗೆ Sede ಜೈೈತನ್ಯನನ್ನು ಕೊಡುವುದು.
ಒಣ ದ್ರಾಕ್ಷೆಯು ಮಲನಿಸರ್ಜನಕ್ಸೆ ಸಹಾಯಕವಾಗಿರುವುದರಿಂದ, ಮಲ
ಬದ್ದತೆಯಿಂದ ನರಳುತ್ತಿರುನನರು ಅದನ್ನು ದಿನಾಲು ರಾತ್ರಿ ಚನ್ನಾಗಿ ನುರಿಸಿ
ತಿಂದು ಬಿಸಿನೀರು ಕುಡಿಯುವುದು ಗುಣಕಾರಿಯಾಗಿದೆ. ಆದ್ದರಿಂದ ಮೂಲ
ಸ್ಯಾಧಿಯನರಿಗೂ ಅದು ಹಿತಕಾರಿ.
ಪಾಂಡುಕೋಗ-ರಕ್ಷ ಹೀನತೆ-ಉಳ್ಳವರಿಗೆ ದ್ರಾಕ್ಷೆಯು ಔಷಧನಾಗಿಯೂ
ಕೆಲಸಮಾಡಬಲ್ಲುದು. ಏಕೆಂದಕೆ ಅದರಲ್ಲಿ ಬೇಕಿ ಆಹಾರವಸ್ತುಗಳಿಗಿಂತ
ಹೆಚ್ಚು ಲೋಹಾಂಶವಿದೆ.
ಸಾಮಾನ್ಯವಾಗಿ ಶರೀರದಲ್ಲಿ ಕ್ಷಾರಾಂಶವು ಕಡಿಮೆಯಾಗಿ ಆಮ್ಲತ್ರವ
- ಹುಳಿಯ ಅಂಶವು- ಹೆಚಾನಾಗುವುದರಿಂದಲೇ ಬಹುತರ ರೋಗಗಳು, ಎಂದರೆ
ಚರ್ಮಕೋಗಗಳ್ಳು ಕೆಮ್ಮು "ಉಬ್ಬಪಗಳು ಮುಂತಾದುವು ಹುಚ್ಟಿಕೊಳ್ಳುವುವು.
ದ್ರಾಕ್ಷೆಯಲ್ಲಿ ಬೇಕೆ ಆಹಾರವಸ್ತು ಗಳಿಗಿಂತ ಮಿಗಿಲಾದ ಕಾಇರೋತ್ಪಾ ದಕ ಗುಣ
ವಿರುವ್ರದರಾದ ಅಮ್ಲಸಿತ್ತ (ಕೈಸರ್‌ ಅಸಿಡಿಟಿ, ಹುಳಿ)ಕೋಗಗಳಲ್ಲೆ. ಲ್ಲ ಅದನ್ನು
ಆಹಾರವಾಗಿ ಉಪಯೋಗಿಸಿದರೆ ಬೇಗ ಗುಣ ಕಾಣುವದು. ಅದಕ್ಕಾಗಿ ಒಡೆ
ರಡು ತೊಲೆ ಒಣದ್ರಾ ಕ್ಷೆಯನ್ನು ೧ ಬಟ್ಟಿ;ಲು ತಂಣೀರಿನಲ್ಲಿ ನೆನೆಯಿಟ್ಟು, ಬೆಳಗ್ಗೆ
ಬರೀಹೊಟ್ಟಿಯಲ್ಲಿ ಆ ದ್ರಾಕ್ಷೆಯನ್ನು ಚನ್ನಾಗಿ ನುರಿಸಿ ತಿಂದು, `ಆ ನೀರನ್ನೂ
ಕುಡಿದುಬಿಡಬೇಕು,
ಪ್ರಷ್ಟಿಗಾಗಿ ದಾ, ಕ್ಲೆಯನ್ನು ಉಸಯೋಗಿಸುನನೆಗು ಆದನ್ನು ಬೆಳೆಗ್ಗೆ, ಸಂಜೆ,
ಎರಡುಸಲ ಹಾಲಿನಲ್ಲಿ ಕುದಿಸಿ, ಅಣೆಃ ಹಾಲಿನೊಡನೆ ತಿನ್ನಹುದು. ಚಹಾ
ಕಾಫಿಗಳನ್ನು ನರ್ಜೆಸಿದರೆ ಆ ಪ್ರಯೋಗನ) ಬಹುಬೇಗ ಹೆಚ್ಚು ಪ್ರಯೋಜನ
ಕಾರಿಯಾಗುವುದು. ಕುಸ್ತಿ ಮುಂತಾದ ಬಿರುಸಾದ ಅಂಗಸಾಧನೆ ಮಾಡು
ವವರು, ನೀರಿನಲ್ಲಿ ನೆನೆಯಿಸಿದ ಕಡಲೆಯ ಬೇಳೆ ಸೇವಿಸುವುದುಂಟು. ಅದಕ್ಕ
ಒಣ `ದ್ರಾಕ್ಷೆಯ ಜೋಡಣೆ ಕೊಟ್ಟಕಿ ಹೆಚ್ಚು ರುಚಿಕರವೂ ಸೌಸ್ಟಿಕವೂ ಆಗು
ವುದು. ಚಿಕ್ಕ ಮಕ್ಕಳಿ೪ಗೆಚಾಕೋಲೇಟ್‌, 'ಬಿಸ್ಕಿಟ್‌, ಪೆಪಸರ್‌ ನೆಂಟ್‌ಗಳೆನ್ನು
ಬಿಡಿಸಿ ದಾಕ್ಷಯ ರುಚಿ ಅಂಟಿಸುವುದು ಬಹಳ ಹಿತಕರ,
ನಿಂಬೇಹಂಣು
ನಿಂಬೇಹಣ್ಣ
ನ್ನು ಆಹಾರದಲ್ಲಿ ಒಂದು ವ್ಯಂಜನವನ್ನಾಗಿ ಭಾರತೀಯರು
ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತ ಬಂದಿದ್ದಾರೆ. ನಾಲಿಗೆಗೆ ರುಚಿ
ಹುಟ್ಟ ಸುವುದಕ್ಟಾಗಿ ಅದನ್ನು ಊಟದಲ್ಲಿ ಬಳಸುತ್ತಾರೆ. ಪಿತ್ರವಿಕಾರವಾದಾಗ
ಇಲ್ಲವೆ ಉಷ್ಣ ವೆನಿಸಿದಾಗ ಅದರ ಪಾನಕ ಮಾಡಿ ಈಶಿಯುವುನು ವಾಡಿಕೆ
ಯಾಗಿದೆ. ದರಿಂದ ತಾತ್ಕಾಲಿಕ ಸಮಾಧಾನವೆನಿಸಿದರೂ,“ನಿಂಬೆಹಣ್ಣು
ನಿಜವಾಗಿ ಉಷ್ಣವನ್ನು ಕಡಿಮೆ ಮಾಡುವುದೆ?' - ಎಂಬುದನ್ನು ಸಶಾಸ್ತ್ರವಾಗಿ
ಅರಿತುಕೊಳ್ಳುವ ಅಗತ್ಯವಿದೆ.
ಏಕೆಂದರೆ ಆಯುರ್ವೇದದ ಅಭಿಪ್ರಾಯದಲ್ಲಿ ನಿಂಬೆಹಣ್ಣು ಶೀತವಾಗಿ
ರಜೆ ಉಷ್ಮವಾಗಿದೆ; ಆದ್ದ ರಿಂದ ಉಷ್ಣವಾಗಿರುವನರು ಅದನ್ನು
ಹೆಚ್ಚಾಗಿ ಸೇವಿಸುವುದು ಸಿರಿಯಲ್ಲಿ.
ನಿಂಬೂಫಲಂ ಪ್ರಧಿತಮಮ್ಮರಸಂ ಕಟೂಸ್ಗಂ।
ಗುಲಾ ಮನಾತಹರಮಗ್ನಿವಿವ ದಿಳಾರೀ।
[3 ೪೦
ಚಕ್ಷ.ಸ್ಮಮೋತದಥಕಾಸಕಫಾರ್ತಕಂಠ।
ಓಿಚ್ಛರ್ದಿಹಾರಿ ಪರಿಪಳ್ವಮತೀವ ರುಚ್ಮನ್ನು।

ಎಂದಕ್ಕೆ "ನಿಂಬೆರಸವು ಉಪನವೂ ಅಗ್ನಿದೀಸಕವೂ (ಪಾಚಕ) ಆಗಿದ್ದು


ಗುಲ್ಮ (ಹೆೊಟ್ಟಿಯೊಳಗಿನ ಗಂಟು), ರೆಮವಾತ್ಮ ಕೆಮ್ಮು, ಕಫ್ಕ ವಾಂತಿಗಳನ್ನು
ಪರಿಹರಿಸುವುದು. ಕಂಣಿಗೆ ಹಿತಕರ ರುಚಿಯನ್ನು.ಹಚ್ಚಸುತ್ತಜಿ' ಎಂದು
ನಿಘಂಟುಕಾರರು ಹೇಳುತ್ತಾರೆ.
ಆಧುನಿಕ ವಿಜ್ಞಾನದ ದೃಷ್ಟಿಯಿಂದ ನಿಂಬೆಹಣ್ಣಿನಲ್ಲಿ ನೂರಕ್ಕೆ ೧. ೫ರಷ್ಟು
ಸಸಾರಜನಕ (ಮಾಂಸಪೊ (ಷಕ), ೧ರಷ್ಟು ಲವಣಗಳು, ೧.೪ ಸಕ್ಕರೆ, ೧೦. ೯
ಅಶ್ಮಿಪೋಷಕ (ಕ್ಯಾಲ್ಸಿಯಂ), ೦.೩ ಲೋಹಗಳು ಇರುತ್ತವೆ. ಅ
ಇಸಿ. ನೂರಕ್ಕೆ ೬೩ ಇರುವುದಲ್ಲದೆ, ಎ ಮತ್ತು ಬಿ ಅನ್ನಸತ್ವಗಳು ಅತ್ಯಲ್ಪ
ಪ್ರಮಾಣದಲ್ಲಿರುತ್ತವೆ. |
ಆಮವಾತ ರೋಗಕ್ಕೆ: ಆಅಮುವಾತವೆಂದಕೆ, ಪಾಚಕಾಂಗಗಳಲ್ಲ
ಜ(ರ್ಜಭಾಗಥೆ ಉಳಿದ ಆಹಾರರಸಧಿಂದ ಹುಟ್ಟದ ಆಮವಿಷವು ರಕ್ಕದಲ್ಲಿ ಸೇರಿ,
ನಿಂಬೇಹಂಣು ಗಿಲಿ

ಸಂದುಗಳಲ್ಲಿಯೂ ಸ್ರೋತಸ್ಸುಗಳಲ್ಲಿಯೂ ನಿಂತು ಬಾವು ನೋವುಗಳನ್ನುಂಟು


ಮಾಡುವುದು. ಈ ಕೋಗಕ್ಕೆ ನಿಂಬೆಹಣ್ಣನ್ನು ಔಸಧರೂಪವಾಗಿಯೂ ಉನ
ಯೋಗಿಸಬಹುದು.
ಅದಕ್ಷಾಗಿ ಕೋಗಿಯು ಒಂದೆರಡು ದಿನ ಎಲ್ಲ ಆಹಾರಗಳನ್ನೂ ವರ್ಜಿಸಿ,
ಒಂದು ತಂಬಿಗೆ ಬಿಸಿನೀರಿಗೆ ಒಂದು ನಿಂಬೆಹಣ್ಣನ್ನು ಹಿಂಡಿ ಇಡೀ ದಿನ ಆ
ನೀರನ್ನೇ ಆಗಾಗ ಕುಡಿಯುತ್ತಿರಬೇಕು. ಆ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ
ಬಸ್ತಿ (ಎನಿಮಾ) ತೆಗೆದುಕೊಂಡು ಮಲವಿರ್ಸಜನ ಮಾಡಿಕೊಳ್ಳ ಬೇಕು. ಬಾತು
ಕೊಂಡ ಸಂದುಗಳ ಮೇಲೆ ಜೇನುತುಪ್ಪ ಮತ್ತು ಸುಂಣವನ್ನು ಸೇರಿಸಿ ಲೇಪ
ಹಾಕಬೇಕು. ಈ ಪ್ರಯೋಗವು ನೂರಾರು ಕೋಗಿಗಳಿಗೆ ಗುಣಕೊಟ್ಟಿದೆ.
ಅಸ್ಥಿ ರೋಗಗಳಿಗೆ: ಚಿಕ್ಚ ವಯಸ್ಸಿನಲ್ಲಿ ಹಲ್ಲು ಹುಳುಕಾಗುವಿಕ್ಕೆ
ಎಲುಬುಗಳು ದುರ್ಬಲವಾಗಿ ತುಸು ಆಘಾತವಾದರೂ 'ಮುರಿಯುವಿಕೆ, ಚಿಕ್ಕ
ಮಕ್ಕಳಿಗೆ ಎಲುಬು ಪಸ್ಟಿಗೊಳ್ಳದೆ ವಕ್ರವಾಗಿ ಎಜಿಗೂಡು ಮುಂದಿ ಚಾಚುವಿಕೆ,
ಮತ್ತು ಅಸ್ಥಿವ್ರಣ ಮುಂತಾದ ಕೋಗಗಳ ಪರಿಹಾರಕ್ಟೂ ಈ ಕೋಗಗಳು ಬರ
ದಂತೆ ತಡೆಯಲಿಕ್ಕೂ ನಿಂಬೆಹಣ್ಣು ಒಳ್ಳೆಯ ಸಹಾಯಕ ಔಷಧವಾಗಿದೆ.
ಅದಕ್ಳಾಗಿ, ಅಂತಹ ಕಾಯಿಲೆಗಳ ಮುಂಗುರುತುಗಳು ಕಾಣಿಸಿಕೊಂಡ
ಕೂಡಲೇ ನಿಂಬೆಹಣ್ಣಿನ ರಸನನ್ನು ದಿನಾಲು ಬೆಳಗ್ಗೆ ಮತ್ತು, ಸಂಜೆ, ನೀರು
ಮತ್ತು ಜೇನಿನೊಡನೆ ಕಲಸಿ ಕುಡಿಯಬೇಕು.
ಕಂಣೆಸ ಕೋಗಗಳಿಗೆ: ಕಂಣು ಮಂಜಾಗುವುದು ಕಂಣಿನಲ್ಲಿ ಸಿಚ್ಚು
(ಗೀಜು) ಬರುವುದು. ಕಂಣುಗಳು ನೋಯುವುದು, ನುಂತಾದ ತೊಂದರೆಗಳಿಗೆ
ದಿನಾಲು ೨ ಸಲ ನಿಂಬೆರಸದಲ್ಲಿ ಜೇನು ಸೇರಿಸಿ ಕುಡಿಯಬೇಕು. ಈ ಪ್ರಯೋಗದ
ದಿನಗಳಲ್ಲಿ ಎರಡು ಊಟಗಳ ಹೊರತಾಗಿ ನಡುವೆ ಏನನ್ನೂ ಸೇವಿಸಬಾರದು.
ಚರ್ಮರೋಗಗಳಿಗೆ: ಕಜ್ಜಿ, ಹುರುಕು, ತುರಿಕೆ, ದದ್ದು, ಮುಂತಾದ
ಚರ್ಮರೋಗವುಳ್ಳವರು ಸಾಬೂನು ಉಪಯೋಗಿಸಬಾರದು. ಅದರ ಬದಲು
ಒಂದು ಬಟ್ಟಲು ನೀರಿಗೆ ಒಂದು ನಿಂಬೆಹಂಣನ್ನು ಹಿಂಡಿ ಆ ನೀರಿನಿಂದ ಮ್ಳ
ಕ್ಳಿಕೊಳ್ಳ ಬೇಕು.
ಎಚ್ಚರಿಕೆ: ನಿಂಬೆರಸವನ್ನು ಹೊಟ್ಟಿಗೆ ತೆಗೆದುಕೊಳ್ಳುತ್ತಿರುವಾಗ, ಆಗಾಗ
ನೀರಿನಿಂದ 'ಬಾಯಿ ಮುಕ್ಕುಳಿಸಿಕೊಳ್ಳ ಜೇಕು. ನೀಬೆಹುಳಿ ಹಲ್ಲಿನ ಮೇಳೆ ನಿಂತರೆ
ಹಲ್ಲು ಚಳಿತು ಕೆಡಬಹುದು.
ಮೂಲವ್ಯಾಧಿಗೆ: ಇದರಲ್ಲಿ ವಿಶೇಷವಾಗಿ, ರಕ್ತಸ್ರವಿಸುತ್ತಿರುವ ಮೂಲ
ವ್ಯಾಧಿಗೆ ನಿಂಬೆರಸವು ಒಳ್ಳೇ ಉಪಯುಕ್ತಕ್ರನಾಗಬಲ್ಲುದು, ಅದಕ್ಕಾಗಿ ಊಟ
೧೦೨ ಉಪಯುಕ್ತ ಗಿಡಮೂಲಿಕೆಗಳು

ವಾದ ಕೂಡಲೇ ಒಂದು ಇಡಿಯ ನಿಂಬೆಹಣ್ಣನ್ನು ಹಲ್ಲಿನಿಂದಲೇ ಕಚ್ಚೆ, ಅದರ


ರ್ಯಾ. ಹೀರಿ ಕುಡಿಯಬೇಕು. ಇದರಿಂದ ಬಹು ಬೇಗ ರಕ್ತಸ್ರಾವವು: ನಿಲ್ಲು
ee
ಮೂಲವ್ಯಾಧಿ ಇಲ್ಲದೆ ಮಲಕೋಶದ ದಾಹದಿಂದ ರಕ್ತಸ್ರನವಾಗು
ತ್ರದ್ದರೂ ಈ ಪ್ರಯೋಗವು ಉಪಯುಕ್ತವಾಗಿದೆ. ನಿಂಬೆಹಂಣನ ಸ್ಸ ಕಚ್ಚುವುದ
ರಿಂದ ಹಲ್ಲು ಚಳಿಯುತ್ತಿದ್ದರೆ, ನಿಂಬೆರಸವನ್ನು ಊಟವಾದ ಕೊಡಲೇ ಸ.ಡಿಯ
ಬಹುದು.
ರೋಗನಿರೋಧಕ: ಊರಿನಲ್ಲಿ ಸನ್ನಿಪಾತ ಜ್ವರ, ಉರಕ್ಷತ ಜ್ವರ,
ದೊಡ್ಡಮ್ಮ (ಸಿಡುಬು, ನೈಲಿ), ಇ೯ಭ್ಹ್ಹಯೆಂಜಾ ರೋಗಗಳ ಪಿಡುಗು ಪಸರಿಸು
ತಿದ್ದಾಗ ದಿನಾಲು ಬೆಳೆಗ್ಗೆ ಆರೋಗ್ಯನಂತರು ೪ ಚಮಚ ನಿಂಬೆರಸನನ್ನು ಅರ್ಧ
ಬಟ್ಟಲು ಬಿಸಿನೀರಿಗೆ ಹಾಕಿ ಬರಿಹೊಟ್ಟಿಯಲ್ಲಿ ಕುಡಿಯುತ್ತಿದ್ದರೆ ಆ ರೋಗಗಳು
ಅಂಟಲಾರವೆಂದು ಡಾ| ಕುಲಂಂಜನ ಮುಖರ್ಜಿ ಅವರು ಬರೆಯುತ್ತಾರೆ.
ವರ್ಜ್ಯ: ಕಫದ ಕೆಮ್ಮು, ಅತಿ ಏಿತ್ತವಿಕಾರ, ಮೈ ಕೈ ಉರಿ, ಇವು
ಇಸುನ ರೋಗಿಗಳು, ಮತ್ತು ಆನ್ಲು ಪಿತ್ತ (ಎದೆ ಉರಿ, ಹುಳಿವಾಂತಿ) ಕೋಗಿಗಳ್ಳು
ನಿಂಬೆರಸವನ್ನು ವರ್ಜಿಸಬೇಕು.
ನಿಂಬೆಹಣ್ಣು ಆಹಾರವೂ ಹೌದು ಬನಧವೂ ಹೌದು ಹಾಗೆಯೇ,
ಔಷಧದ ದೃಷ್ಟಿಯಿಂದ ರೋಗನಿರೋಧಕವೂ (Preventive) ಹೌದು,
ರೋಗನಿವಾರಕವೂ' (Curative) ಹೌದು,
ರೋಗನಿರೋಧಕ: ರೋಗಗಳು ಬಾರದಂತೆ ಮಾಡಲು ನಿಂಬೆಹಣ್ಣಿ
ನೊಳಗಿನ ಕೆಲವು ತೇಜಸ್ತತ್ವ ಪ್ರಧಾನವಾದ ಖನಿಜ ಲವಣಗಳೂ ಆಹಾರಸತ್ವವೂ
(ವಿಟಿರ್ಮಿ) ಕಾರಣವಾಗಿನ. ಏಕೆಂದರೆ, ಶರೀರದೊಳಗೆ ಪ್ರವೇಶಿಸಿದ ರೋಗಾಣು
ಗಳನ್ನು ಕೊಲ್ಲುವುದಾಗಲಿ, ಶರೀರದಲ್ಲಿಯೇ ಹುಟ್ಟುವ ವಿಷಗಳನ್ನು ನಿರ್ವಿಷ
ಗೊಳಿಸುವುದಾಗಲಿ ಪಿತ್ತದ್ರವ್ಯದಿಂದ ಆಗುವುದು. ಮತ್ತೆ ನಿತ
ತ್ತ್ವದ್ರವ್ಯವು
ತೇಜಃಪ್ರಧಾನವಾಗಿರುವುದು. ನಿಂಬೆಹಂಜಿನೊಳಗಿನ ತೇಳೋಬನತಗಳು ನಿತ್ರ
ಧಾತುವನ್ನು ಬಲಗೊಳಿಸುವುವು.
ಆಧುನಿಕ ನಿಜ್ಞಾನದ ದೃಷ್ಟಿಯಿಂದ ನಿಂಬೆಹಂಣಿನಲ್ಲಿ ಈ ತೇಜೋಲನಣ
ಗಳಿವೆ,' ಕ್ಯಾಲ್ಸಿಯಂ ನೊಂಕೈ ಜ್‌೦೯; ಫಾಸ್ಫರಸ್‌ ೦.೩) ಲೋಹಾಂಶ ೦.೩
ಫರಿಮಾಣದಲ್ಲಿರುವುದಲ್ಲದೆ, ತೇಜೋಗುಣವೇ is "ಕ್ಟ? ಆಹಾರಸತ್ವವು |
ಪ್ರತಿ ೧೦೦ ಗ್ರಾಮಿನಲ್ಲಿ ೬೩ ಮಿಲಿಗ್ರಾಂ ಇರುತ್ತದೆ. ಇನೆಲ್ಲವೂ:ತ್ತಧಾತು
ಫೋಷಕಗಳು..
ಗಟ ಹಿತ್ತ
ಸವಕಾಂನನ್ನುಳಟುನಾಡುನ್ನನೊದಥ "ನ. ಆಡರಿ ಅವು
ನಿಂಬೇಹಂಣು ೧೦೩

ಸಿತ್ತಕ್ಕೆ ಪಾಚಕಶ ಕ್ರಿಯನ್ನೂ ನಿರ್ವಿಹೀಕರಣಶಕ್ತಿಯನ್ನೂ ಕೊಡುವುವೆಂದರ್ಥ.


ಆಯುರ್ವೇದದ ಪರಿಭಾಷೆಯಲ್ಲಿ ಹೇಳುವುದಾದರೆ, ಆ ತೇಜೋಲವಣಗಳುಳ್ಳಿ
ನಿಂಬೇಹಣ್ಣು ಅಗ್ನಿದೀಪಕವೂ ಅಗ್ನಿರಕ್ಷಕವೂ ಆಗಿದೆ. ಮತ್ತೆ "ರೋಗಾಃ
ಸರ್ವೇಫಿ ಮಂದೆೊಗಳ್ಳಿ?, ಎಂದರೆ, “ಎಲ್ಲ ರೋಗಗಳ ಹುಟ್ಟಿಗೂ ಜಗ್ಗಿ
ಮಾಂದ್ಯವೇ ಕಾರಣ. ' ಆದ್ದರಿಂದ ಅಗ್ನಿವರ್ಧಕವಾದ ನಿಂಬೆಹಂಣು ರೋಗ
ನಿರೋಧಕಶಕ್ತಿ ಯನ್ನು ಕೊಡುವುದು,'
ಈಗ, ನಿಂಬೆಹಂಣು ಅಗ್ನಿನರ್ಧಕವಾಗಿರುವುದರಿಂದ ಅದು ಉಷ್ಣ ಕಾರ-
ಕವೇ? - ಎಂದು ಕೇಳಬಹುದು. ನಿಂಬೆಹಂಣು ತಂಪು ಎಂಬ ಭಾನನೆಯು
ಪ್ರ ಚುರವಾಗಿರುವಾಗ ಆ ಪ್ರಶ್ನೆಯು ಸಹಜವಾಗಿದೆ. ಅದಕ್ಕೆ ಉತ್ತರ ಪಡೆಯ
ಚೀಕಾದರೆ "ಉಷ್ಣ' ಎಂಬ ಶಬ್ದ ದ ಅರ್ಥವನ್ನು ಸರಿಯಾಗಿ ಅಂದುಕೊಳ್ಳಬೇಕು.
ಉಷ್ಣ ವಸ್ತುಗಳಲ್ಲಿ.ಎರಡು ಪ್ರಕಾರಗಳಿವೆ: ಶರೀರದ ಸಹಜೋಷ್ಣ ವನ್ನು. ರಕ್ಷಿಸು
ವಂತಹದೂ ಪಾಚಕಾಗಿಯನ್ನು ಬಲಗೊಳಿಸುವಂತಹದೂ ತು
ಪ್ರಕಾರದ್ದು. ಮ್ಫೈ ಉರಿಯನ್ನೂ ಫಿತ್ತವಿಕಾರಗಳನ್ನೂ ಹುಟ್ಟಿ ಸುವಂತಹದು
ಎರಡನೆಯ ಪ್ರಕಾರದ್ದು, ನಿಂಬೆಹಂಣು ಮೊದಲನೆಯ ವರ್ಗಕ್ಕೆ ಸೇರಿದ,
ವಿರಾಯಸಾಂ ಉಷ್ಣ 'ಶ್ರವ್ಯ. ಆದರೂ ಶರೀರದಲ್ಲಿ ತುಂಬ ಕಾವು ಇದ್ದ
ವರು ನಿಂಚೆಹಂಣನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸದಿರುವುದು
ಒಳಿತು.
ನಿಂಜಿಹಂಣು ಆಹಾರ ಹೇಗೆ? - ಎಂಬ ಪ್ರಶ್ನೆಯನ್ನು ಕೇಳಬಹುದು.
ಎಂದರೆ ಅದು ಪುಷ್ಟಿಯನ್ನು ಕೊಡುವುದೇ? - ಎಂದು ಕೇಳಬಹುದು. ಅದರಲ್ಲಿ
ಂಸವರ್ಧಕ ಪಾರ್ಥಿವ (ಸ್ರೋರ್ಟೀ) ಅಂಶವು ನೂರಕ್ಕೆ ೧.೫ರಷ್ಟು ಇರುವು
ದಲ್ಲದೆ, ಅದು ತನ್ನ ಪಾಚಕಶಕ್ತಿಯ ಮೂಲಕ ಆಹಾರದೊಳಗಿನ ಪೌಷ್ಟಿಕಾಂಶ
ಗಳನ್ನು ಜೀರ್ಣಿಸಿ ಶರೀರಕ್ಕೆ ಸೇರುವಂತೆ ಮಾಡುವುದರಿಂದ ಅಪ್ರತ್ಯಳ್ಸನಾಗಿ
ಅದು ಆಹಾರವೂ ಹೌದು,
ರೋಗ ನಿವಾರಕ: ಹಿಂದೆ ಹೇಳಿದಂತೆ ಎಂದರೆ ನಿಂಬೆಹಂಣು ಗುಲ್ಮ
ಅಮ ವಾತಹರವೂ ಅಗ್ನಿವರ್ಧಕವೂ ಕಂಣಿಗೆ ಹಿತಕರವೂ ಕೆನ್ಮು ಕಫ
ವಾಂತಿಗಳನ್ನು ಪರಿಹರಿಸೆವುರೂ ಆಗಿದೆಯೆಂದೂ ಧನ್ವಂತರಿ ಹೇಳುತ್ತಾನೆ.
ಆಯಾ ರೋಗಗಳಲ್ಲಿ ನಿಂಬೆಹಂಣನ್ನು ಉಪಯೋಗಿಸುವ ರೀಕಿ ಕೆಳಗಿನಂತೆ:
೧) ಗುಲ್ಮ, ಎಂದರೆ ಹೊಟ್ಟಿ ಯೊಳಗಿನ ಗಂಡಿಗೆ, ದಿನಾಲು ಬೆಳೆಗ್ಗೆ
ಬರೀಹೊಟ್ಟೆಯಲ್ಲಿ, ೧ಕನ್‌ ಬಿಸಿನೀರಿಗೆ ೧ ESM ಹಿಂಡಿ ಕುಡಿಯ
ಬೇಕು.
ಗಿ೦೪ ಉಪಯುಕ್ತ ಗಿಡನೂಲಿಕೆಗಳು

೨) ಆನುನಾತಕ್ಕೆ (ಗಂಟುಗಳ ಬಾವು ನೋನಿಗೆ): ನಾರದಲ್ಲಿ ೧


ದಿನ ಆಹಾರವನ್ನು ವರ್ಜಿಸಿ, ೧ ತಂಬಿಗೆ ಬಿಸಿನೀರಿಗೆ ೨ ನಿಂಬೆಹಂಣು ಹಿಂಡಿ
) ಕುಡಿಯುತ್ತ ರಬೇಕು,
ಗಂಟೆಗೊಮ್ಮೆ ಆ ನೀರನ್ನು ಸ್ವಲ್ಸ ಸ್ವಲ್ಪ ಆ ದಿನ ಸಂಜೆಗೆ
ಬಸ್ತಿ ತೆಗೆದುಕೊಳ್ಳ ಬೇಕು,
೩) ಕಂಣು ಮಂಜಾಗುತ್ತಿದ್ದರೆ, ಆಗಾಗ ಕಂಣುಬೇನೆ ಬರು
ಕ್ವಿದ್ದರೆ, ಮೇಲ್ಲಡೆ ೧ರಲ್ಲಿ ಹೇಳಿದಂತೆ ಮಾಡಬೇಕು.
೪) ಕೆಮ್ಮು ಕಫಗಳಿದ್ದರೆ ೮ ಚಮಚ ಬಿಸಿನೀರು, ೨ ಚಮಚ
ಖಂಚೆತಸ್ತ ಮತ್ತು ೧ ಚಮಚ ಜೇನು ಸೇರಿಸಿ ಕುಡಿಯಬೇಕು. ಹೀಗೆ ದಿನಾಲು
೪ ಸಲ ಕುಡಿಯುಬಹುದು.
೫) ವಾಂತಿ ಓಕರಿಕೆಗಳಗೆ ಅಹಾರನನ್ನು ವರ್ಜಿಸಿ ಎರಡೆರಡು
ಗಂಟಿಗೊಮ್ಮೆ೨ಚಮಚ ನಿಂಬೆರಸಕ್ಕೆ ೧ ಚಮಚ ಜೇನು ಸೇರಿಸಿ ನೆಕ್ಕಬೇಕು.
ಚಿಕ್ಕಂದಿನಲ್ಲಿಯೇ ಹಲ್ಲು ಹುಳುಕಾಗುತ್ತಿದ್ದರೆ, ಎಲುಬು ದುರ್ಬಲವಾಗಿ
ನೋಯುತ್ತಿದ್ದ ಕೆ, ಸೊಪ್ಪಿನ ಪಲ್ಲೆ ಗಳನ್ನು ಬೇಯಿಸಿದ ನೀರಿಗೆ, ನಿಂಬೆರಸ ಮತ್ತು
ಜೇನು ಸೇರಿಸಿ ದಿನಾಲು ೩-೪ ಸಲ ಕುಡಿಯಬೇಕು. ಮಲಬದ್ದ ತೆಯುಳ್ಳವರು
ಊಟಕ್ಕಿಂತ೧ ಗಂಟಿ ಮುಂಚೆ, ಸೊಪ್ಪಿನ ಪಲ್ಲೆ ಬೇಯಿಸಿದ ನೀರಿಗೆ ನಿಂಬೆರಸ
ವನ್ನು ಹಿಂಡಿ ಸ್ವಲ್ಪ ಉಪ್ಪು ಬೆರಸಿ, ಬಿಸಿಯಾಗಿರುವಾಗಲೇ ಕುಡಿಯಬೇಕು.
ಇದೇ ಲೇಖನದಲ್ಲಿ, ಮೇಲಗಡೆ, ನಿಂಬೆಹಣ್ಣಿನ ಉಪಯುಕ್ತತೆಯ ಬಗ್ಗೆ
ಆಯುರ್ವೇದೀಯ ಅಭಿಪ್ರಾಯವನ್ನು ತಿಳಿಸಿದೆ. ಇಲ್ಲಿ ಈಗ ಆಧುನಿಕ ವಿಜ್ಞಾ
ನದ ಅಭಿಪ್ರಾಯವನ್ನು ಕೊಡುತ್ತಿದ್ದೇನೆ.
"ಗುಡ್‌ ಹೆಲ್‌,' ಎಂಬ ಪತ್ರಿಕೆಯಲ್ಲಿ ಆಲ್ಯಾನ್‌. ಹಿ. ಮೇಜರ್‌ ಅವರು
ಹೀಗೆ ಬರೆಯುತ್ತಾರೆ: ನಿಂಬೆಹಂಣು, ಕಿತ್ತಳೆ ಜಾತಿಯ ಹಂಣುಗಳ ವರ್ಗಕ್ಕೇ
ಸೇರಿದೆ. ಅದು ಹುಳಿಯಾಗಿದ್ದರೂ ಅಪಾಯಕರವಲ್ಲ. ಅದರಲ್ಲಿ ಸಕ್ಕರೆ
ಸಿಟ್ರಿಕ್‌ ಅಸಿಡ್‌, ಆಲ್ಬುಮಿನ*ಗಳು ಇರುವುವಲ್ಲದೆ, ನರಗಳಿಗೂ ಮಾಂಸಖಂಡ
ಗಳಿಗೂ ಅನವಶ್ಯಕವಾದ ಮತ್ತು ಶರೀರದಲ್ಲಿ ರೋಗನಿರೋಧಕಶಕ್ತಿಗೆ ಆಧಾರ
ವಾದ "ಪೊಟ್ಯಾಶ್‌? ಖನಿಜ ಲವಣವು ನಿಸುಲವಾಗಿದೆ.
ನೈದ್ಯಕೀಯ ಉಪಯೋಗಗಳು:
ಚ] ನಿಂಬೆಹಂಣಿನಲ್ಲಿ, ವಿಶೇ ಸವಾದ ಅನ್ನಸತ್ವ - ಸಿ. ಇರುವುದರಿಂದ
ನೆಗಡಿ, ಫ್ಲೂ. ಗಂಟಲುಬೇನೆಗಳನ್ನು ನಿರೋಧಿಸಲು' ತಕ್ಕ ನಿವಾರಿಸಲು ಅದು
ಉಪಯುಕ್ತವಾಗಿದೆ.
(೨) ಚಳಿ ಚಳಿಯೆರಿಸುತ್ತಿರುವಾಗ, ಗಂಟಲುಬೇನೆಯೆನಿಸಿದಾಗ, ಬಿಸಿ
"ಿಂಬೇಹಂಣು Aon

ನೀಕಿನಲ್ಲಿ ನಿಂಬೆಹಂಣು ಹಿಂಡಿ ಕುಡಿಯುವುದು ಹಿತಕರ.


(೩) ಫ್ಲೂ ನಿಕಾರಗಳಾದ ತುಂಬ ನೆಗಡಿ, ನೈ ಕೈ ನೋವು ಜ್ವರೆ ಬಂದ
ಹಾಗೆ ಎನಿಸಿದಾಗ ೮ ಔನ್ಸ್‌ ಬಿಸಿನೀರಿನಲ್ಲಿ ೧ ನಿಂಬೆಹಂಣು ಓಂಡಿ, ಅದಕ್ಕೆ ೪
ಚಮಚ ಜೇನು ಬೆರಸಿ ಆಗಾಗ ಕುಡಿಯುತ್ತಿದ್ದರೆ, ರೋಗವು ಮೊಳಕೆಯಲ್ಲಿಯೇ
ಮಾಯವಾಗುವುದು.
(೪) ನಿರ್ನಲೀಕರೆಣಕ್ಕೂ ಸಿಂಬೆಹಂಣು ಉಪಯುಕ್ತವಾಗಿದೆ, ಚರ್ಮ,
ಕಂಣ್ಣು ಹಲ್ಲುಗಳನ್ನು ಹಸನಾಗಿಸಲು ಸಹಾಯಕವಾಗಿದೆ.
(೫) ಅದರಲ್ಲಿ ಅನ್ನಶತ್ವ -. ಸಿ, ಇರುವುದರಿಂದ ಥ್ರೊಂಬೋಸಿಸ್‌, ರಕ್ಷ
ನಲಿಕಾಕೋಗ, ಮತ್ತು ರೆಕ್ತದ ಒತ್ತಡಗಳನ್ನು ಪರಿಹರಿಸುವ ಶಕ್ತಿಯಿದೆ,
(೬) ನರೋಲಿ, ವಾಳೆ, ಎಂದು ಕರೆಯಲ್ಪಡುನ, ಚರ್ಮದೊಳಗಿನ
ನೋವಿಲ್ಲದ ಗಂಟುಗಳಿಗೆ (ವಾಟ್‌ನ್ಸ) ಅದು ಗುಣಕಾರಿಯೆಂದು ಕಂಡುಬಂದಿದೆ.
ನಿಂಬೆಯ ಹೋಳನ್ನು ಅವುಗಳ ಮೇಲೆ ದಿನದಲ್ಲಿ ಹಲವು ಸಲ ತಿಕ್ಕಬೇಕು,
ಮತ್ತು ರಾತ್ರಿ ಮಲಗ:ವಾಗ ಅವುಗಳ ಮೇಲೆ ನಿಂಬೆಹೋಳನ್ನಿಟ್ಟು ಕಟ್ಟಬೇಕು,
ಸಾಮಾನ್ಯ ಉಪಯೋಗಗಳು:
(೧) ಒಂದು ಬಟ್ಟಿಲು ಬಿಸಿನೀರಿಗೆ ಒಂದು ದೊಡ್ಡ ಸಿಂಬೆಹಂಣು ಹಿಂಡಿ
ಬೆಳಗ್ಗೆ ಬರೀಹೊಟ್ಟೆ ಯಲ್ಲಿ ದಿನಾಲು ಕುಡಿದರೆ ಚರ್ಮರೋಗಗಳು ಗುಣವಾಗುವು
ನಲ್ಲದೆ ಕಾಂತಿಯೂ ಹೆಚ್ಚುವುದು. ಆದರೆ ಆದಕ್ಕೆ ಸಕ್ಕರೆ ಇಲ್ಲನೆ ಉಪ್ಪು
ಹಾಕಬಾರದು.
(೨) ಅಂಗೈ, ಅಂಗಾಲು, ಮತ್ತು ಮೈಬಿರುಕುಗಳಿಗೆ ನಿಂಬೆರಸವನ್ನು
ಮೃದುವಾಗಿ ತಿಕ್ಕಿ, ಒಂದು ಗಂಟೆಯ ಬಳಿಕ ಅದನ್ನು ತೊಳೆದು ಬೆಂಣೆ ಇಲ್ಲನೆ
ಕೆನೆಯನ್ನು ತಿಕ್ಸಿಕೊಳ್ಳಬೇಕು. ಆಹಾರದಲ್ಲಿ ಉಪ್ಪು ಕಾರಗಳನ್ನು ಕಡಿಮೆ
ಮಾಡಬೇಕು.
(೩) ಕೊಬ್ಬು ಕರಗಿಸಲು ನಿಂಬೆಹಂಣು ಸಹಾಯಕವಾಗಿದೆ. ಮೈಯಲ್ಲಿ
ಕೊಬ್ಬನ್ನು ಕಡಿಮೆಮಾಡಲು ಉಪವಾಸಾದಿಗಳನ್ನು ಮಾಡುತ್ತ ಔಷಧಗಳನ್ನೂ
ತೆಗೆದುಕೊಳ್ಳುತ್ತಿದ್ದರೆ ನಿತ್ರಾಣವಾದೀತು! ಅದಕ್ಕಿಂತ, ದಿನಾಲು ಬೆಳಗ್ಗೆ ಬರಿ
ಹೊಟ್ಟೆಯಲ್ಲಿ ಬಿಸಿನೀರು, ನಿಂಬೆರಸ ಮತ್ತು ಜೇನು ಸೇರಿಸಿ ಕುಡಿಯುವುದು
ಒಳಿತು. ಮತ್ತು ೧೫ ದಿನಗಳಲ್ಲಿ ಒಂದು ಇಡೀ ದಿನ, ಬರೀ ಬಿಸಿನೀರು ಮತ್ತು
ನಿಂಬೆರಸವನ್ನಷ್ಟೇ ಆಗಾಗ ಕುಡಿಯುತ್ತಿರಬೇಕು. ಅದರಿಂದ ಮೈಯಲ್ಲಿ ನಿತ್ರಾಣ
ವೆನಿಸಸೆ ಕೊಬ್ಬು ಕರಗುತ್ತಹೋಗುವುದು.
(೪) ಸೇಬ್ಯ, ಗಜ್ಜರಿ, ಸೌತೆ, ಮತ್ತು ಕಂ"ಬೂಜದ ತುಂಡು ಇಲ್ಲವೆ
ಗಿ೦೬ ಉಪಯುಕ್ತ ಗಿಡಮೂಲಿಕೆಗಳು
ತುರಿಗೆ ನಿಂಬೆರಸವನ್ನು ಸಿಂಪಡಿಸಿ, ಒಣದ್ರಾಕ್ಷೆ ಅಥವಾ ಬೆಲ್ಲವನ್ನು ಸೇರಿಸಿ
ಬೆಳಗ್ಗೆ ತಿನ್ನುವುದು ಪುಷ್ತಿದಾಯಕ ಫಲಾಹಾರವ: ಗಿದೆ.
ಪಂಡಿತ ತಾರಾನಾಥರ ಅನುಭವ; ಮೂಲವ್ಯಾಧಿಯಿಂದಾಗಲಿ
ಬೇರೆ ಕಾರಣಗಳಿಂದಾಗಲಿ ಗುದ ದ್ವಾರದಿಂದ ರಕ್ಕಸ ಪತಿ,ತ್ರಿದ್ದರೆ, ಊಟ
ವಾದ ಕೂಡಲೇ ಒಂದು ಇಡೀ ನಿಂಬೆಹಂಣನ್ನು ಹಲ್ಲಿನಿಂದ ಕಚ್ಚಿ ರಸವನ್ನು ಹೀರ
ಬೇಕು. ಅದರಿಂದ ಒಂದೆರಡು ದಿನಗಳಲ್ಲಿ ಆಶ್ಚರ್ಯಕರ ಗುಣ ತೋರುವುದು.
ಆಹಾರದಲ್ಲಿ ಉಪ್ಪು, ಕಾರ, ಹುಳಿ, ಮಸಾಲೆಗಳನ್ನು ಅತ್ಯಲ್ಪ ಪ್ರಮಾಣದಲ್ಲಿ
ಉಪಯೋಗಿಸಬೇಕೆಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ.
೧೯೨೩ರಲ್ಲಿ ಗುರುದೇವ ಪಂಡಿತ ತಾರಾನಾಥರು ಧಾರವಾಡಕ್ಕೆ ಬಂದಾಗ
ಹೊಟ್ಟಿಶೂಲೆಯ ರೋಗಿಯೊಬ್ಬನು ಸಲಹೆಗಾಗಿ ಅವರ ಕಡೆಗೆ ಹೋದನು.
ರೋಗಿಗೆ ಜೀರ್ಣಶಕ್ತಿ ಮತ್ತು ಮಲನಿಸರ್ಜನಗಳು ಸರಿಯಾಗಿದ್ದವಲ್ಲದೆ, ಎಕ್ಸ್‌-
ರೇ ಮುಂತಾದ ವಿವಿಧ ಪರೀಕ್ಷೆಗಳನ್ನು ಮಾಡಿದ ಡಾಕ್ಟರುಗಳು, ಹೊಟ್ಟಿಯಲ್ಲಿ
ಯಾವ ದೋಷವೂ ಇಲ್ಲವೆಂದು ಅಭಿಪ್ರಾಯಪಟ್ಟಿದ್ದರು. ಆದರೆ ಮೂರು
ವರ್ಷಗಳಿಂದ ಡಾಕ್ಟರರ ಚಿಕಿತ್ಸೆ ನಡೆಸಿದರೂ ಶೂಲೆಯು ಗುಣವಾಗಿರಲಿಲ್ಲ.
ತಾರಾನಾಥಜಿಯನರು ರೋಗಿಯ ನಾಡಿ ಮತ್ತು ಹೊಟ್ಟೆಯನ್ನು
"ಪರೀಕ್ಷಿಸಿ, ಹೊಟ್ಟೆ ಶೂಲೆಗೆ ಪಿತ್ತನಹ ಸ್ರೋತಸ್ಸುಗಳಲ್ಲಿ ವಾತರೋಷದ ಬಾವು
'`ಕಾರಣನೆಂದು ಹೇಳಿದರು. ಮತ್ತು ರೋಗಿಗೆ ಬೇರೆ ಯಾವ ಔಷಧವನ್ನೂ
ಸಸೊಚಿಸದೆ ದಿನಾಲು ಬೆಳಗ್ಗೆ ಬರೀಹೊಟ್ಟೆ
ಯಲ್ಲಿ ಒಂದು ನಿಂಬೆಹಂಣನ್ನು ಒಂದು
ಬಟ್ಟಲು ಬಿಸಿನೀರಿಗೆ ಹಿಂಡಿ, ೧೦ ಗುಂಜಿ ಉಪ್ಪನ್ನು ಸೇರಿಸಿ ಒಂದು ತಿಂಗಳು
ಕುಡಿಯಲು ಹೇಳಿದರು. ರೋಗಿಯು ಶ್ರದ್ಧೆಯಿಂದ ಆ ರೀತಿ ಮಾಡಿದ್ದರಿಂದ,
: ೩-೪ ನರ್ಷಗಳಿಂದ ಕಾಡುತ್ತಿದ್ದ ಹೊಟ್ಟಿ ನೋವು ಒಂದೆರಡು ವಾರಗಳಲ್ಲಿಯೇ
'ಗುಣನಾಯಿ
ತು.
ಅನಂತರ ನಾನು, ಇದುವರೆಗೆ, ಆಂತಹ ನೋವಿನ ನೂರಾರು ರೋಗಿ
ಗಳಿಗೆ ಈ ಚಿಕಿತ್ಸೆಯನ್ನು ಪ್ರಯೋಗಿಸಿ ಗುಣ ಕಂಡಿದ್ದೇನೆ. ಮನೆಮದ್ದು ಗಳಲ್ಲಿ
` ನಿಂಬೆಹಂಣಿಗೆ ಬಹಳ ಮಹತ್ವದ ಸ್ಥಾನವಿದೆ. ಎಲ್ಲಯುತುಗಳಲ್ಲಿಯೂ "ಎಲ್ಲೆಡೆ
ಯಲ್ಲಿಯೂ ದೊರಕುವ ನಿಂಬೆಹಂಣು, ಬಡವರ ಕಾಯಿಲೆಗಳಿಗೆ ಒಂದು ವರ
ಬಾಗಿದೆ, ಆಯುರ್ವೇದದ ನಿಭಂಟುಗೆಳಲ್ಲಿ ನಿಂಬೆಹಂಣಿನ ಗುಣಗಳನ್ನು ಹೀಗೆ
'ನರ್ಜಿಸಿದೆ:
ನಿಂಬೂಕನುನ್ನುಂ ನಾತಫ್ನಂ ವಾಚೆನಂ ದೀಪನಂ ಲಘು।
ಉಜಸಿಂಬೂಕಥಲಂ ಸ್ಕಾದು ಗಾರು ಪಿತ್ತಸಿನೊರೆಜಿತ್‌!
ಸಿಂಬೇಹಂಣು ೧ನಿಂ೬

ಎಂದರೆ, "ನಿಂಬೆಹಂಣು ವಾತದೋಷದ ರೋಗಗಳನ್ನು ಕಳೆಯುವುದಲ್ಲದೆ


ಜೀರ್ಣಕಾರಿ ಹಸಿನನ್ನೂ ಹೆಚ್ಚಿಸುತ್ತದೆ. ಗಜನಿ:ಜೆ (ದೊಡ್ಡ) ಹಣ್ಣು ತುಸು
ಸಿಹಿಯುಳ್ಳೆ ದ್ಹಾಗಿ ಶರೀರದ ತೂಕವನ್ನು ಹೆಚ್ಚಿಸುವುದಲ್ಲದೆ, ಪಿತ್ತ ವಾತರೋಷ
ಗಳ ರೋಗಗಳನ್ನು ಪರಿಹರಿಸುತ್ತದೆ.'
ಆಧುನಿಕ ವಿಜ್ಞಾನವು ನಿಂಬೆಹಂಣಿನಲ್ಲಿರುವ ಸಿ-ಅನ್ನಸತ್ವದ ವಿಪುಲತೆ
ಗಾಗಿ ಅದನ್ನು ಹೊಗಳುತ್ತದೆ. ಏಕೆಂದರೆ ಆನ್ನಸತ್ವ-ಸಿ ಶರೀರದೊಳಗಿನ ಮಲ
(ನಿಷ)ಗಳೆನ್ನೆಲ್ಲ ಹೊರನೂಕುವ ಪ್ರಭಾವವುಳ್ಳ ದ್ದಾಗಿದೆ. ಆದ್ದರಿಂದ ಬಹು
ಕಾಲ ಅಜೀರ್ಣ ನ ಮೈಯಲ್ಲಿ “ಮಲಸಂಚಿತನಾಗಿ ಉಂಟಾ
ಗುವ ರೋಗಗಳಿಗ್ಳೂ ವಿಸಜಂತುಗಳಿ ಕಚ್ಚುವಿಕೆಯಿಂದ ಬಹುದಿನ ಕಾಡುವ
ರೋಗಕ್ಕೂ ನಿಂಬೆಕಂಣು ಉತ್ತಮ ಸಯ್‌ ನಿಂಬೆಹೆಂಣು ರಕ್ತ
ಶುದಿಿಕಾರಕವೂ ಸೌಂದರ್ಯವರ್ಧಕವೂ ಆಗಿದೆ... ಚರ್ಮದ. ಆಲಸ್ಯದಿಂದ
ಕಾಂಕಿಗುಂದಿದಾಗ, ಸ್ಥಾನದ ಕಾಲದಲ್ಲಿ ಮೈಗೆ ನಿಂಬೆರಸವನ್ನು ಹಚ್ಚಿ ತಿಕ್ಕಿ
ಕೊಳ್ಳಬೇಕು. ಕೆಲವು ರೋಗಗಳಲ್ಲಿ "ನಿಂಬೆಯನ್ನು ಕೆಳಗಿನಂತೆ ಪ್ರಯೋಗಿಸ
ಬಹುದು:
೧. ಮಲಬದ್ಧತೆ: ಬೆಳಗ್ಗೆ ಬರಿಹೊಟ್ಟಿಯಲ್ಲಿ ಒಂದು ಬಟ್ಟಿಲು ಬಿಸಿ
ನೀರಿಗೆ ೧ ನಿಂಬೆಯನ್ನು ಹಿಂಡಿ ಕುಡಿಯಬೇಕು. ಅನಂತರ ಒಂದೆರಡು ಗಂಟಿ
ಬೇಕೆ ಏನನ್ನೂ ಸೇವಿಸಬಾರದು.
೨. ಕೂದಲು ಉದುರುವಿಕೆಗೆ; ನಿಂಬೆರಸವನ್ನು ಕೂದಲುಗಳ
ಬೇರುಗಳಿಗೆ ಮೃದುವಾಗಿ ತಿಕ್ಸಿ ಒಂದೆರಡು ಗಂಟೆಯ ಬಳಿಕ ಸಾ ನ ಮಾಡಬೇಕು,
೩. ಸಂಧಿವಾತಕ್ಕೆ: ಶರೀರದೊಳೆಗಿನ ಜೀವನಕ್ರಿಯೆಯ ಪರಿಣಾಮ
ವಾಗಿ ಹ.ಟ್ಟುವ ಯೂರಿಕ್‌ ಆೈಸಿಡ" ಹೊರಬೀಳದೆ ನಿಂತರೆ; ಸಂದುಗಳಲ್ಲಿ ಬಾವು
ನೋವುಗಳು ಕಾಣಿಸಿಕೊಳ್ಳು ವ್ರವು. ಅದಕ್ಕೆ ದಿನಾಲು ಎರಡು ಸಲ ನಿಂಬೆರಸ
ವನ್ನು ಬಿಸಿನೀರಿನಲ್ಲಿ ಬೆರಸಿ ಕುಡಿದರೆ ಆ ನಿಷವು ಹೊರದೂಡಲ್ಪಡುವುದು,
೪. ನೆಗಡಿಯಾದಾಗ: ಇಡೀ ದಿನ ನಿರಾಹಾರಿಯಾಗಿದ್ದು ಆಗಾಗ
ನಿಂಬೆರಸ ಮತ್ತು ಬಿಸಿನೀರು ಕುಡಿಯುವುದು ಒಳ್ಳೆಯ ಗುಣಕಾರಿ.
೫. ಹಲ್ಲು ಒಸಡುಗಳ ಅನಾರೋಗ ಕ್ಕೂ. ನಿಂಬೆರಸೆ. ಮತ್ತು
ಭಿಸಿನೀರಿನ ಪಾನದಿಂದ ಉತ್ತಮ ಸರಿಹಾರ ಸಿಗುತ್ತೆ.

ಟಟ ಓಟ
ನಿಲ್ಲೀಕಾಯಿ
"ಹಣಕ್ಕೆ ತಕ್ಕ ಗುಣ' ಎಂದು, ಗುಣಕ್ಕಿಂತಲೂ ಹಣಕ್ಕೆ ಹೆಚ್ಚು
ನುಹತ್ತ ಕೊಡುವ ಕೆಲವು ನಾಂಣುಡಿ ನಮ್ಮಲ್ಲಿನ. ಆದರೆ "ಕಸದಲ್ಲಿಯೂ
ರಸವನ್ನು' ಕಾಣುವ ಕನಿಗಳಿದ್ದಾರೆ, ವಿಜ್ಞಾ ನಿಗಳಿದ್ದಾರೆ, ಅವರು, ಹೆಚ್ಚು
ಗುಣ i ನಸಹ ಚ್ಚು ನೆಚ್ಚಿಸಬೇಕೆಂಬ' ಭ್ರನೆಯನ್ನೆ ದೂರ
ಗೊಳಿಸಿದ್ದಾರೆ. ದೃಷ್ಟಿಯಿದ್ದವನಿಗೆಸಕ ಸ್ಟಿಂಲ್ಲವೂ ಶ್ರೇಷ್ಠ ಔಷಧಿಗಳಿಂದ ತುಂಬಿ
ದಂಕೆನಿಸ (ಹಿ ಗ: 'ಕನಿನ್ಶ ಬೆಲೆಯ ಕ್ರೀಷ್ಕ ಔಷಧಿಗಳಲ್ಲಿ ನೆಲ್ಲಿಕಾಯಿಯು
ಆಗ್ರಗಣ್ಯವಾಗಿದೆ. ಆದ್ದ ರಿಂದಲೇ ಅದದಕ್ಕೆ ಸಂಸ್ಕೃತದಲ್ಲಿ "ಧಾತ್ರೀ', ಎಂದರೆ
ಪಾಫಣರಕ್ಷಕ ವನಸ್ಪ ತಿಯೆಂದು ಹೆಸರಿದೆ.
ಮಿಕ್ಸ ಫಲಗಳಿಗಿಂತ ನೆಲ್ಲೀಕಾಯಿಯಲ್ಲಿ ಒಂದು ವಿಶೇಷ ಗುಣವಿದೆ,
ಅದೆಂದಕೆ ಇರ ಸಮಶೀತೋಷ್ಣ ಗುಣ. ಕಿತ್ತಳೆಯು ಉತ್ತಮ ಫಲನೆಂಬುದು
ನಿಜ ಆದರೆ ಕೆಮ್ಮು ಉಬ್ಬಸದವರು ಅದನ್ನು ಸೇವಿಸಕೂಡದು, ಟೊಮೆಟೊ
ಉತ್ತಮ ಫಲವಾಗಿದ್ದರೂ ಪಿತ್ತವಿಕಾರಿಗಳಿಗೆ ಅದು ನಿಸಸದೃಶವಾಗಿದೆ. ಆದಕೆ
ನೆನ್ಲೀಕಾಯಿಯೋ,
"ಚಕುುಸ್ಮಂ
ಇ. ಥಿ
ಸರ್ವದೋಸಫೃಂ
4
ನಸ್ಮನಾನುಲಕೀಫಲಂ?
fy

ಎಂದರೆ, "ನೆಲ್ಲೀಕಾಯಿಯು ಸರ್ನದೋಷಕರವೂ ನಯನೇಂದ್ರಿಯಕ್ಕೆ ಬಲಕೊಡು


ವಂತಹದೂ ಯೌವನವನ್ನು ಕೊಡುನಂ "ಹದಣೂ ಆಗಿದೆ? ಎಂದು ಆಯುರ್ವೇ
ದವು ಹೇಳುತ್ತದೆ. ಮುಪ್ಪಿ ನಲ್ಲಿಮದುನೆಯಾದ ಚ್ಹವನ ಖಷಿಗಳಿಗೆ ನನಯೌನನ
ವನ್ನು ತಂದು ಕೊಟ್ಟ 'ಚ್ಚವೆನಪ್ರಾ ಶ ಲೇಹ್ಯ'ದಲ್ಲಿ ನೆಲ್ಲೀಕಾಯಿ ಪ್ರಮುಖ
ಘಟಕ.
ನೆಲ್ಲೀಕಾಯಿಯಲ್ಲಿ, ಮಿಕ್ಕು ಎಲ್ಲ ಫಲಗಳಿಗಿಂತ ಹೆಚ್ಚುಪ್ರಮಾಣದಲ್ಲಿ ಅನ್ನ
ಸತ್ವ-ಸಿ.ಇದೆಯೆಂದು ಆಧುನಿಕ ನಿಜ್ಞಾ ನವು KE “ಜೆ, ಮಿಕ್ಕ ಎಲ್ಲ
ಅನ್ನ
ಸತ್ವ್ರ-ಸಿ.ಯುಕ್ತ ದ್ರವ್ಯಗಳನ್ನು ಬೇಯಿಸಿದಕೆ ಅನ್ನಸತ್ವವು ನಾಶವಾಗುತ್ತದೆ.
ಅದಕಿ ನೆಲ್ಲೀಕಾಯಿಯಲ್ಲಿರುವ ಅನ್ನಸತ್ವವು, ಬೇಯಿಸಿದರೂ ನಾಶವಾಗುವುದಿಲ್ಲ
ನೆಂಬುದು. ಅದರ ಹೆಚ್ಚುಗಾರಿಕೆ: ಮತ್ತು ಟೊಮೆಟೊ, ಕಿತ್ತಳೆ, ಸೇಬ್ಮು
ಮುಂತಾದ ಅನ್ನಸತ್ವದ ಫಲಗಳಾದರೋ ಬಡವರಿಗೆ ಕುರ್ಟಳವಾಗಿತೆ. ನೆಲ್ಲೀ
ಕಾಯಿ ಮಾತ್ರ. ಬಡವರಿಗೂ ಅಗ್ಗದಲ್ಲಿ ಲಭ್ಯವಾಗುವುದು. ಅದರಲ್ಲಿ ಇನ್ನೂ
ಒಂದು ವೈಶಿಸ್ಟ್ಯನೆಂದರೆ, ಅದನ್ನು ಒಣಗಿಸಿ ಸಂಗ್ರಹಿಸಿಟ್ಟುಕೊಂಡಕೆ ನರ್ಷ
ನೆಲ್ಲೀಕಾಯಿ ೧೦೯

ವಾದರೂ ಆದರ ಪೌಸ್ಟಿಕಾಂಶಗಳೂ ಅನ್ನಸತ್ವವೂ ನಾಶವಾಗುವುದಿಲ್ಲ. ಬೀಜ


ವನ್ನು ತೆಗೆದೊಗೆದು ಒಣಗಿಸಿ ಮಾಡಿದ ವಸ್ತ್ರಗಲಿತ ಚೂರ್ಣವನ್ನು ಯಾವಾಗ
ಬೇಕಾದರೂ ಉಪಯೋಗಿಸಬಹುದು. ಅದರ ಮುಖ್ಯ ಪ್ರಯೋಗಗಳನ್ನು
ಇಲ್ಲಿ ಕೊಟ್ಟಿದೆ:
(೧) ಪಾಂಡುಕೋಗಕ್ಕೆ, ಕಬ್ಬಿಣವನ್ನು ಕೆಂಡದಂತೆ ಕಾಯಿಸಿ ನೀರಿನಲ್ಲಿ
ಅದ್ದ ಬೇಕು. ಹಾಗೆ ನಾಲ್ಕಾರು ಸಲ ಮಾಡಿದೆ ನಂತರ ಆ ನೀರಿನಲ್ಲಿ ನೆಲ್ಲೀ
ಚೂರ್ಣದ ಕಷಾಯವನ್ನು ಮಾಡಿ ಕುಡಿದರೆ ರಕ್ತದೌರ್ಬಲ್ಯದ ರೋಗಗಳು
ಬೇಗನೇ ಪರಿಹಾರವಾಗುವುವು.
(೨) ಅಪಸ್ಮಾರ, ಉನ್ಮಾದ, ಹಿಸ್ಟಿರಿಯಾಗಳಿಗೆ ಹಸೀ ನೆಲ್ಲೀಕಾಯಿ
ಯನ್ನು ಹೆರೆದು, ಆ ಹೆರಕಲನ್ನು ಮಜ್ಜಿಗೆಯಲ್ಲಿ ಚನ್ನಾಗಿ ಬೇಯಿಸಿ, ಸ್ವಲ್ಪ
ಬಿಸಿಯಿರುವಾಗ ಸುಮಾರು ಅರ್ಧ ಸೇರಿನಷ್ಟನ್ನು ನೆತ್ತಿa ಮೇಲೆ ಹರಡಿ, ಔಡಲ
(ಹರಳು) ಎಲೆಯನ್ನಿಟ್ಟು ಕಟ್ಟಬೇಕು. ಹೀಗೆ ಒಂದು ತಿಂಗಳು ಮಾಡಬೇಕು.
(೩) ಕಂಣುರಿ, ಮೈಯುರಿ, ಉರಿಮೂತ್ರ, ರಕ್ತಮೂಲವ್ಯಾಧ್ಮಿ, ಮತ್ತು
ರಕ್ತಬೇಧಿಗಳಲ್ಲಿ ಹಸೀ ನೆಕ್ರೇಕಾಯಿಯ ಅರ್ಥ ಔಂಸ್‌ ರಸಕ್ಕೆ ಎರಡು ಮಾಶಿ
ಬಿಳಿ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.
(೪) ಚಳಿಗಾಲದಲ್ಲಿ ಚರ್ಮವು ಒಡೆದು ಒರಟಾದರೆ ನೆಲ್ಲೀರಸದಲ್ಲಿ ಅಥವಾ
ನೆಲ್ಲೀಕಷಾಯದಲ್ಲಿ ಎಳ್ಳೆಂಣೆಯನ್ನು ಸೇರಿಸಿ ತಯಾರಿಸಿದ ತೈಲವನ್ನು ಮೈಗೆ
ಮರ್ದಿಸಿಕೊಳ್ಳ ಬೇಕು.
(೫) ಬಸಿರಿಯರೆ ವಾಂತಿಗೆ ದಿನಾಲು ಬೆಳೆಗ್ಗೆ ಮತ್ತು ರಾತ್ರಿ ೨ ಚನ್ಹು ನೆಲ್ಲೀ
ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕ:ಡಿಯಬೇಕು,
(೬) ಪುಸ್ಟಿಗಾಗಿ, ಕಾಲು ತೊಲೆ ನೆಲ್ಲೀಚೂರ್ಣನನ್ನು ದಿನಾಲು ಬೆಳೆಗ್ಗೆ
ಜೇನುತುಪ್ಪದಲ್ಲಿ ಕಲಸಿ ನೆಕ್ಕಿ ಹಾಲು ಕುಡಿಯುತ್ತಹೋದರೆ ಒಂದೆರಡು
ತಿಂಗಳುಗಳಲ್ಲಿಯೇ ಶರೀರದಲ್ಲಿ ದಣಿವು, ಅಗ್ನಿಮಾಂದ್ಯ, ನಿದ್ರಾನಾಶಗಳು ಪರಿ
ಹಾರವಾಗಿ, ಉತ್ಸಾಹ ಉಲ್ಲಾ ಸಗಳುಂಟಾಗುವುವ) ಕಂಣಿನ ಶಕ್ತಿ ಹೆಚ್ಚುವುದ್ಕು
ಮುಖವು ತೇಜಸ್ವಿಯಾಗುವುದು.
(೭) ಮಕ್ಕಳಿಂದ ಮುದುಕರವರೆಗೂ ತುಟ್ಟಿಯ ಟಾನಿಕ್‌ ವಿಟಿನಿಸ್‌
ಕಾಭಿಗಳಿಗೆ ಮರುಳಾಗದೆ, ನಿತ್ಯವೂ ನೆಲ್ಲೀಚೂರ್ಣ, ಕಷಾಯ, ಅಥವಾ ಪಾನಕ
ಕುಡಿಯುವ ಅಭ್ಯಾಸವನ್ನಿಟ್ಟುಕೊಂಡರೆ, ಹಣವೂ ಉಳಿದು ಗುಣವೂ
ಗುವುದಲ್ಲದೆ ಶರೀರದಲ್ಲಿ ರೋಗನಿರೋಧಕಶಕ್ತಿಯೂ ಜಣ 41 ¥
ನೆನ್ಸೀಕಾಯಿಗೆ "ಸಂಸ್ಕೃತದಲ್ಲಿ' ನಯಸ್ಕಾ ಅಥವಾ ನಯಸ್ಕಾನನಿೀ ಎರಟ
ಗಿಗಿ0 ಉಪಯುಕ್ತ ಗಿಡಮೂಲಿಕೆಗಳು

ಒಂದು ವೈಶಿಷ್ಟ್ಯಪೂರ್ಣವಾದ ಹೆಸರಿದೆ. ವಯಸ್ಕಾ ಎಂದರೆ, ವಯಸ್ಸು


ಅಗದಂತೆ ತಡೆಯುವುದು ಎಂದರ್ಥ, ನೆಲ್ಸೀಕಾಯಿಯಲ್ಲಿ ಆ ಗುಣವಿರುವುದನ್ನು
ಅಯುರ್ವೇದ ವೈದ್ಯರು ಸ್ರತ್ಯಕ್ಷ ಪ್ರ
ಪ್ರಯೋಗಗಳಿಂದ ಮನಗಂಡಿದ್ದ ರು. ಅಶ್ವಿನೀ
ಡೀವತೆಗಳು ಚ್ಯವನ ಹುಪಿಗಳ ಮುಪ್ಪನ್ನು ಕಳೆದು ಹರಯವನ್ನು ತಂದು
ಕೊಟ್ಟುದು ನೆಲ್ಲೀಕಾಯಿಯ ಪ್ರಯೋಗದಿಂದಲೇ.
ನೆಬ್ಬೀಕಾಯಿಯಂತಹ ತೀರ ಸಾಮಾನ್ಯವಾದ ವಸ್ತುವಿನಲ್ಲಿ ಅಂತಹ
ಅಪೂರ್ವ ಗುಣಗಳಿವೆ ಎಂಬುದನ್ನು ಹೆ:ಳಿದರೆ ಈಗ ನಂಬುವನರೇ ವಿರಳ. ಆದ್ದ
ರಿಂದ ಮುದುಕರನ್ನು ಯುನಕರನ್ನಾಗಿ ಮಾಡುವ ಶಕ್ತಿ ನೆಲ್ಲೀಕಾಯಿಯಲ್ಲಿರುವ
ಸತ್ಯವನ್ನು ಸದ್ಯಕ್ಕೆ 'ಓದಿಗಿರಿಸಿನರೂ, ಸೆಲ್ಲೀಕಾಯಿಯು ಶರೀರದ ಅನೇಕ. ನಿತ್ಯ
ಕೋ ಗಗಳಿಗೆ "ಅಪಾಯರಹಿತ ಅಗ್ಗದ ಉತ್ತಮ ಔಸಧವಾಗಿದೆ ಎಂಬುದ
ನ್ನಾದರೂ ಪ್ರತ್ಯಕ್ಷಪ್ರಮಾಣಿಸಿ ನೋಡಬೇಕೆಂದು ವಾಚಕರನ್ನು ವಿನಂತಿಸುತ್ತೇವೆ.
ನಕಿಗೂಪಲು: ಆನಾರೋಗ್ಯದ ಮೂಲಕವಾಗಲಿ ದುರ್ಯ್ಯಸನಗಳೆ
ಮೂಲಕವಾಗಲಿ ತಲೆಗೂದಲು ನರೆಯತೊಡಗಿದಾಗ ನೆಲ್ಲಿಕಾಯಿಯ ಕಷಾಯ
ದಿಂದ ಕೂದಲನ್ನು ದಿನಾಲು ತೊಳೆಯುತ್ತಹೋದರೆ. --ಕ್ರಮೇಣ ಕೂದಲು
ಕಪ್ಪಾದ ಉದಾಹರಣೆಗಳು ಸಾಕಷ್ಟು ಇನೆ. ೧ ಚಮಚಾ ನೆಲ್ಲೀಕಾಯಿಯ
ಪುಡಿಯನ್ನು ೪ ಬಟ್ಟಿಲು ನೀರಿನಲ್ಲಿ ಕುದಿಸಿ ೨ ಬಟ್ಟಲಿಗಿಳಿಸಿ, ಆ ಕಷಾಯದಿಂದ
ಕೂದಲನ್ನು ಬುಡದವರೆಗೆ ತೊಳೆಯಬೇಕು.
ಹಲ್ಲು ಒಸಡುಗಳ ರೋಗಕ್ಕೆ: ಒಸಡುಗಳು ಬಾತು ಕೀವು ರಕ್ತ,
ಬರುತ್ತಿರುವ ಕಾಯಿಲೆಯಲ್ಲಿ ಒಂದರ ಬಳಿಕ ಒಂದು ಹಲ್ಲಿಗೆ ಹುಳುಕು ನೋವು
. ಉಂಟಾಗುತ್ತಿದ್ದರೆ. ನೆಲ್ಲೀಕಾಯಿ 4 ಇಜ್ಜಿ ಲುಗಳ ಸಮತೂಕವನ್ನು ಸೇರಿಸಿ
ಮಾಡಿದ ಪುಡಿಯಿಂದ ಹಲ್ಲು ಒಸಡುಗಳನ್ನು ತಿಕ್ಕಬೇಕು. ನೆಲ್ಲೀಕಷಾಯದಿಂದ
ಬಾಯಿ ಮುಕ್ಕುಳಿಸಬೇಕು. ದಿನಾಲು ಬೆಳಗ್ಗೆ ೧ ಚಮಚಾ ನೆಲ್ಲೀಕಾಯಿ
ಪುಡಿಯನ್ನು ಜೇನಿನಲ್ಲಿ ಕಲಸಿ ನೆಕ್ಕಬೇಕು.
ols ನಾಂತಿಗಳಿಗೆ: ದಿನಾಲು ಕೆಲನರಿಗೆ ಹೊಟ್ಟಿ ಒರಿದಾಗಿರು
ಇಲ್ಲವೆ ಆಹಾರವನ್ನು ಸೇವಿಸಿ ೨-೩ ಗಂಟಿಗಳ ಬಳಿಕ, ಓಕರಿಕೆ ವಾಂತಿ
ಭಟ್ಕಳ ಅದರ ಪರಿಹಾರಕ್ಕೆ ನೆಲ್ಲೀಕಾಯಿಯ ರಸ ೨ ಚಮಚಾ-3-
'ಜೇನು೧ ಚಮುಚಾಸೇರಿಸಿ ೪ ಗಂಟಿಗೊನ್ಮೆ ನೆಕ್ಕಬೇಕು. ಹಸೀ ನೆಲ್ಲೀಕಾಯಿ
ಸಿಗದಿರುವಾಗ ಒಣನೆಲ್ಲಿಯ ಕಷಾಯನನ್ನು ಉಪಯೋಗಿಸಬಹುದು. KY
ಮೈಯುರಿ ಉಪ್ಪ ತೆಗಳಿಗೆ: pot ಅರಳ ತಿಳಿಯದೆ ಯಾವಾ
ಗಳೂ ಜ್ವರನಿದ್ದ ಹಾಗೆ ಅನಿಸುವುದು, ಮ್ಬೆಕಣ್ಣು ಉರಿಯುವುದು, ನೆತ್ತಿ ಬಿಸಿ
ನೆಲ್ಲೀಳಾಯಿ ೧೧೧
ಯಾಗಿರುವುದು, ಮುಂತಾದ ತೊಂದರೆಗಳಿಗೂ ಮೇಲೆ ಬರೆದ ರೀತಿಯಲ್ಲಿಯೇ
ಸೆಲ್ಲೀಕಾಯಿಯನ್ನು ಪ್ರಯೋಗಿಸಬಹುದು.
ರಕ್ತಸ್ರಾವಕ್ಕೆ: ಮೂಗು, ಬಾಯಿ, ಮೂತ್ರಾಂಗ ಗುದ್ಯ ಮುಂತಾದ
ಯಾವ ಅಂಗದಿಂದಲೇ ಆಗಲಿ ಆಗಾಗ ರಕ್ತಸ್ರಾನವಾಗುನ ತೊಂದರೆ ಇರುವಮಸು
ದಿನಾಲು ಬೆಳಗ್ಗೆ ಒಂದೆರಡು ತಿಂಗಳು ನೆಲ್ಲಿಯ ರಸ ೨ ಚಮಚಾ - ಜೇನು
೧ ಚಮಚಾ * ತುಪ್ಪ ೨ ಚಮಚಾ ಸೇರಿಸಿ ನೆಕ್ಕಬೇಕು. ಮುಟ್ಟು ಆದಾಗ
ಹೆಚ್ಚು ರಕ್ತಸ್ರಾವವಾಗುವವರಿಗೂ ಈ ಪ್ರಯೋಗವನ್ನು ಮಾಡಬಹುದು.
ಸ್ಕೌಲ್ಯಕ್ಕೆ: ತಮ್ಮ ಶರೀರವು ದಪ್ಪವಾಗುತ್ತ ತೂಕ ಹೆಚ್ಚುತ್ತ ನಡೆದಿಜಿ
ಎಂದು ಅನೇಕ ಸ್ಕೀಪುರುಷರು ಚಿಂತೆಗೊಳಗಾಗುವರು. ಅಂತಕರು ಆಹಾರ
ಸುಧಾರಣೆ ವ್ಯಾಯಾಮಾದಿಗಳನ್ನು ಕೈಕೊಳ್ಳು ವುದಲ್ಲದೆ,. ನೆಲ್ಲೀಕಾಯಿಯ.
ಪುಡಿಯನ್ನು ಬೆಳಗ್ಗೆ ಮತ್ತು ಸಂಜೆ ಬಿಸಿನೀರಿನೊಡನೆ ಒಂದೊಂದು ಚಮಚಾ
ಕಲಸಿ ಕುಡಿಯಬೇಕು.
ಗಿಲಾಯು ವೃದ್ಧಿಗೆ (ಟಾನ್ಸಿಲ್‌); ಆಗಾಗ ಗಿಲಾಯು ಬಾತು
ತೊಂದರೆ ಪಡುತ್ತಿರುವ ಮಕ್ಕಳಿಗೆ ಅರ್ಧ ಚಮಚಾ ನೆಲ್ಲೀಕಾಯಿಯ ಪುಡಿ
ಯನ್ನು, ಬೆಳಗ್ಗೆ ಮತ್ತು ಸಂತೆ ಜೇನಿನಲ್ಲಿ ೩-೪ ತಿಂಗಳು ನೆಕ್ಸಿಸಬೆಕು. ಬಾಳೆ
ಹಣ್ಣು. ಕಠೆನ ತಿನಿಸು ಮೊಸರು, ಮುತ್ತು ರಾತ್ರಿ ಮಲಗುವಾಗ ಹಾಲು ಸೇನಿಸೆ)
ವುದನ್ನು ವರ್ಜಿಸಬೇಕು,
ಮುಠಿದೆ ಎಲುಬುಗಳು ಕೂಡಿಕೊಳ್ಳುವಂತೆ ಮಾಡಲು, ಮತ್ತು ಶರೀರದ
ಯಾವ ಭಾಗದಲ್ಲಿಯೇ ಆಗಲಿ ಯಾವ ಕಾರಣದಿಂದಲೇ ಆಗಲಿ ಉಂಟಾದ
ಬಾವನ್ನು ಕಳೆಯಲು ನೆಲ್ಲೀಕಾಯಿಯು ಒಳ್ಳೆಯ ಮದ್ದಾಗಿದೆ.
ವಿಟಿಮಿನ್‌-ಸ, ಭಂಡಾರ: ರೋಗಿಗೆ ನಿಟಿಮಿನ್‌-ಸಿ. ಅಗತ್ಯವೆನಿಸಿ
ದಾಗ ಕಿತ್ರ ಳೆಹಣ್ಣ ನ್ನು ಸೇವಿಸಬೇಕೆಂದು ಸಾಮಾನ್ಯವಾಗಿ ಸೂಚಿಸಲಾಗುವುದು,
ಅದಕೆ ಒಂದು ನೆಶ್ಸೇಕಾಯಿಯಲ್ಲಿ ೪ ಕಿತ್ತ ಳೆಹಣ್ಣಿ ನಷ್ಟು. ವಿಟಿಮಿನ್‌-ಸಿ. ಇರುವು
ದೆಂದು ಪ್ರಯೋಗಗಳಿಂದ ಸಿದ್ಧ 'ವಾಗಿದೆ. ನೆಲ್ಸೆ'ಗಾಯಿಯು ಅಗ್ಗವಾಗಿರುವು
ದಲ್ಲದೆ ಒಣಗಿದೆ ಬಳಿಕವೂ ಅದರೊಳಗಿನ ವಿಟಿಮಿನ್‌ ಅಳಿಯುವುದಿಲ್ಲವೆಂಬುದು
ಮಹತ್ವದ ಸಂಗತಿಯಾಗಿದೆ.
"`ಿಕೀಕಾಯಿ:ಯಲ್ಲಿ ಪಾರ್ಥಿವಾಂಶ್ಮ ಖನಿಜಲನಣ, . ಕ್ಯಾಲ್ಸಿಯಂ,
ರಂಜಕ, ಮುಂತಾದ ತೆ ದ್ರವ್ಯಗಳೂ ಇರುವುನೆಂದು ಭಾರತ
ಸರಕಾರದ ೨೩ನೇ ಹೆಳ್ಕ್‌ ಬುಲೆಟಿನ ನಲ್ಲಿ ಪ್ರಕಟಿಸಲಾಗಿದೆ.
ಅಕರೋಟು
ಆಕಕೋಟು, ಮಿಠಾಯಿ ತಯಾರಿಸುವವರಿಗೆ ಪರಿಚಿತವಾದ ಕಾಯಿ,
ಬೇಕೆ ಬೇಕೆ ತಿನಿಸುಗಳಲ್ಲಿ ಇದನ್ನು ಉಪಯೋಗಿಸುವರಲ್ಲದೆ, ಸ್ವತಂತ್ರವಾಗಿ
ಪೌಷ್ಟಿಕನೆಂದು ತಿನ್ನುವುದೂ ಉಂಟು. ಆದರೆ ಅದು ಔಷಧದಲ್ಲಿಯೂ ಉಪ
ಯುಕ್ತವಾಗಿದೆ ಎಂಬುದನ್ನು ತಿಳಿದವರು ಅಪರೂಪ,
ಭಾರತದಲ್ಲಿ ಅಕರೋಟನ್ನು ಔಷಧೀಯ ದ್ರವ್ಯವಾಗಿ ಪುರಾತನ ಕಾಲ
ದಿಂದಲೂ ಉಪಯೋಗಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಉತ್ತತ್ತಿ,
ಖರ್ಜೂರ, ಗೋಡಂಬಿಗಳನ್ನು ಮಾರುವ ಆಂಗಡಿಗಳಲ್ಲಿ ಸಿಗುತ್ತದೆ. ಇದು
ನೋಡಲಿಕ್ಕೆ ದೊಡ್ಡ ಅತ್ತಿಕಾಯಿಯಂತೆ ಕಾಣುವುದು. ಇದರೆ ದಪ್ಪವಾದ ಸಿಪ್ಪೆ
ಯನ್ನು ಒಡೆದು ಒಳಗಿನ ಬೀಜವನ್ನು ಖಾದ್ಯವಾಗಿ ಉಪಯೋಗಿಸಲಾಗುತ್ತದೆ.
ಭಾರತೀಯ ನಿಘಂಟುಗಳಲ್ಲಿ ಅಕರೋಟಗೆ ಅಕ್ಷೋಡಕಃ ಎಂದು ಹೆಸರಿದೆ.
"ಅಕ್ಷೋಡಕಃ ಸ್ಮಾದುರೆಸೋ ಮಧುರ। ಪುಸ್ತ ಕಾರಕಃ।
ಪಿತ್ತ“ewಶ್ಲೇಸ್ಮಹರೋ
&
ರೂಕ್ಷಃ ಸ್ನಿಗೋ© ಸೊಇ ಗುರುಬ್ಬಂಹಣ'

ಎಂದು ಧನ್ವಂತರೀ ನಿಘಂಟು ವರ್ಣಿಸಿದೆ, ಎಂದರೆ, "ಅಕ್ರೋಟು ರುಚಿಕರ


ವಾಗಿ ಪುಷ್ಟಿಕಾರಕವಾಗಿ ಇರುವುದಲ್ಲದೆ, ಕಫ ನಿತ್ತ ದೋಷಗಳನ್ನು ಪರಿಹರಿಸು
“ವುದು. ೫ ರೂಕ್ಷನೆಂದು ವರ್ಣಿಸಲ್ಪಟ್ಟರೂ, ಶರೀರದ ಕೊಬ್ಬನ್ನು ರಕ್ಷಣೆ
ಮಾಡುವುದು. ಜೀರ್ಣವಾಗಲು ಸ್ವಲ್ಪ,ಜಡವಾಗಿದೆ. ಶರೀರದ 'ಧಾಶುಗಳನ್ನು
ರಚಿಸಲು ರಕ್ತಕ್ಕೆ ಸಹಾಯಕವಾಗುವುದು,
ಮದನಪಾಲ ನಿಘಂಟಿನಲ್ಲಿ ಅಕರೋಟನ್ನು. "ಮಧುರಂ ಬಲ್ಕಂ ನಾತಹೃತ್‌
*4ಹರೆಂ', ಎಂದರೆ, "ಮಧುರ ಗುಣವುಳ್ಳೆದ್ದಾಗಿ, ಬಲದಾಯಕವಾಗ್ಕಿ, ವಾತಹರವೂ
ಮಲನಿಸರ್ಜಕವೂ ಆಗಿದೆ' ಎಂದು ವರ್ಣಿಸಲಾಗಿದೆ,
ಅಕರೋಟು ವಾತಹರವನ್ನಾಗಿ ಉಪಯೋಗಿಸಲ್ಪಡಬೇಕಾದರೆ ವಾತದ
'ಸಈರ್ಥನೆನ್ನು ತಿಳಿಯಬೇಕು. ಮತ್ತು ಯಾವ ಅರ್ಥದಲ್ಲಿ ಅದು ವಾತಹಂವಾಗಿದೆ
ಎಂಬುದನ್ನು ನಿಚ್ಚಳವಾಗಿ ಅರಿತುಕೊಂಡರೆ, ಅದು ಉತ್ತಮ ಫಲದಾಯಕವಾಗು
'ತ್ಚದೆ, ಸಾಮಾನ್ಯವಾಗಿ ಆಯುರ್ವೇದದಲ್ಲಿ ನೋವುಗೆಳನ್ನಿಲ್ಲ ವಾತೋತ್ಸನ್ನ್ನ
ಅಕರೋಟು ೧೧೩

ಗಳೆ:ದು ಗಣಿಸಲಾಗಿದೆ. ಆದರೆ ಅಕಕೋಟು ಸಂಧಿವಾತದಲ್ಲಾಗಲಿ ಬಾಲಗ್ರಹ


ಸಂಬಂಧನ ವಾತದ ಉಪದ್ರನಗಳಲ್ಲಾಗಲಿ ಉಪಯುಕ್ತವಾಗಿಲ್ಲ. ನೋವುಗಳಿಗೆ
ವಾತವಾಹಿನಿಗಳು (ನರಮಂಡಲ) ದುರ್ಬಲವಾಗಿರುವಿಕೆಯು ಕಾರಣವಾಗಿದ್ದರೆ
ಅದು ಅತ್ಯುತ್ತಮ ಗುಣಕಾರಿಯಾಗಿಸೆ. ಉದಾಹರಣೆಗೆ, ಆಹಾರದಲ್ಲಿ ವಾತ
ವಾಹಿನಿಗಳಿಗೆ ಸೋಸಷಕವಾದ ವಸ್ತುಗಳು ಸಾಕಷ್ಟು ಇಲ್ಲದಿರುವುದರಿಂದಾಗಲಿ,
ಸಿಡು ನಿತನದಿಂತದ ಆಥವಾ ನಿರಾಶಾದಾಯಕ ಪರಿಸ್ಥಿತಿಯಿಂದ ಭಯಪಟ್ಟದ್ದ
ರಿಂದಾಗಲಿ ನರಮಂಡಲವು ದುರ್ಬಲವಾದಾಗ ಉಂಬಾಗತಕ್ಸ ನೋವುಗಳಿಗೆ,
ಎಂದರೆ ತಲೆಸೋವು ಕ್ಫೈ ಕಾಲು ಹರಿತ ಕೈ ಕಾಲು ಸೋಲುಗಳಲ್ಲಿ, ದಿನಾಲು
ಎರಡು ಸಲ ಅಕರೋಟನ್ನು ಸೇವಿಸಿ ಹಾಲು ಕುಡಿದರೆ, ದೀರ್ಥಕಾಲದ ನೋವು
ಗಳು ಸಹ ಗುಣನಾಗಒಲ್ಲುವು. ಹಾಗೆಯೇ, ಪುಷ್ಟಿಕಾರಕ ಆಹಾರದ ಅಭಾವ
ಓಂದ ಮತ್ತು ಒಡತನ ಬೆಂತೆಗಳ ಮೂಲಕ ನರದೌರ್ಬಲ್ಯ ಉಂಟಾಗಿ ಖುತು
ಶೂಲೆಯಿಂದ (ಮುಟ್ಟಿನ ನೋವಿನಿಂದ)ಬಳಲುವ ಹೆಂಗಸರಿಗೆ, ಮೇಲಿನಂತೆಯೇ
ಪ್ರಯೋಗಿಸಿ ಒಳ್ಳೆಯ ಗುಣವನ್ನು ಕಂಡ ಉದಾಹರಣೆಗಳು ನೂರಾರು ಇವೆ.
ಆಧುನಿಕ ವಿಶ್ಲೇಷಣಗಳಿಂದ, ಅಕರೋಟನಲ್ಲಿ ೧೦೦ಕ್ಕೆ ೧೧ ಸಕ್ಕರೆ ೦.೩೮
ರಂಜಕ, ೪.೫ ನೀರು, ೧೮ ಪೌಷ್ಟಿಕ ಖನಿಜಲವಣಗಳು, ೧೫.೬ ಮಾಂಸ
ವರ್ಧಕಾಂಶಗಳ್ಳು ೪.೮ ಮಿಲಿಗಾಂ ಲೋಹಾಂಶ, ಇರುವುವು. ಅನ್ನಸತ್ವ:ಬೈ,
೧೫೦ ಯುನಿಟ್ಸ್‌ ಇರುವುದು. ಅಕರೋಟು ಸಪ್ತಧಾತುಗಳ ಪುಸ್ಟಿಕಾರಕವಾಗಿರು
ವುದರಿಂದ ಕ್ಷಯರೋಗದಲ್ಲಿ ಅದು ಒಳ್ಳೆಯ ಬಲಕೊಡುವ ಔಷಧವಾಗಬಲ್ಲೂದು,
ಆದು ಕಫಹರವೂ ಆಗಿರುವುದರಿಂದ ಕ್ಷಯದೊಳಗಿನ ಕೆಮ್ಮಿಗೂ ಶಾಮಕವಾಗಿದೆ,
ಅದಕ್ಕಾಗಿ ಅದನ್ನು ಬೆಳಗ್ಗೆ ಮತ್ತು ಸಾಯಂಕಾಲ ೪-೪ ಬೀಜಗಳಿಂತೆ ಸ್ವಲ್ಪ
ಬೆಲ್ಲದೊಡನೆ ಚನ್ನಾಗಿ ಅಗಿದು ತಿಂದು, ಮೇಲೆ ಆಡಿನ ಹಾಲನ್ನು ಕುಡಿಯುವುದು
ಗುಣಕಾರಿ ಎಂದು ಗುರುದೇವ ಶಾರಾನಾಥರು ಹೇಳುತ್ತಿದ್ದರು.
ಹೆಂಗಸರಿಗೆ ರಕ್ತದಲ್ಲಿ ಮತ್ತು ಆಹಾರದಲ್ಲಿ ಲೋಹಾಂಶದ ಕೊರತೆಯಿಂದ
ಪಾಂಡುರೋಗವು ಉಂಟಾಗಿದ್ದರೆ, ಮತ್ತು ತನ್ಮೂಲಕ ಮುಟ್ಟಿನ ಅಕ್ರಮ
ಅಲ್ಪಮುಟ್ಟಿನ ಸ್ರಾನ ಮತ್ತು ನಿತ್ರಾಣಗಳು ಕಾಡುತ್ತಿದ್ದರೆ ಅಕರೋಟನ್ನು
ಮೇಲಿನಂತೆ ಬೆಲ್ಲದೊಡನೆ ಸೇವಿಸ್ತಿ ಹಸುವಿನ ಹಾಲನ್ನು ಕುಡಿಯಬೇಕು.
ದೀರ್ಥಿಕಾಲದ ಮೈ ಕೈ ನೋವು, ನಿದ್ರಾನಾಶ ನಿತ್ರಾಣಗಳಿಂದ ಬಳಲುತ್ತಿರುವವ
ರಿಗೂ ಅಕರೋಟು ಮತ್ತು ಬೆಲ್ಲದ ಅನುಸಾನವು ಉತ್ತಮ ಗುಣಕಾರಿ,
ಕ k ಟ ಟ
ಗೋದಿ
ಮನುಷ್ಯನು ಉಪಯೋಗಿಸುತ್ತಿರುವ ಆಹಾರಧಾನ್ಯಗಳಲ್ಲಿ ಗೋದಿಯ
ಉತ್ತಮ ಪ್‌ೌಸ್ಟಿಕನಾದ ಧಾನ್ಯನೆಂದು ಶತಶತಮಾನಗಳ ಅನುಭವವು ಹೇಳು
ತ್ತಜೆ. ಅಲ್ಲದೆ, ಬೇಕೆ ಧಾನ್ಯಗಳನ್ನೆಲ್ಲ ವರ್ಜಿಸಿ ಕೆಲವು ದಿನ ಬರೀ ಗೋದಿಯ
ಆಹಾರವನ್ನೇ ತೆಗೆದುಕೊಳ್ಳು ವದರಿಂದ, ಕೆಲವು ರೋಗಗಳು ಔಷಧವಿಲ್ಲಜೆಯೇ
ಗುಣರಾಗುವುಸೇದು ಆಯತ ವ್ಸೆದ್ಯರ ಅನುಭವವಿದೆ.
ಆದರೆ ಅಂತಹ ಅತ್ಯುನನಯುಕ್ತ ತೆ ಧಾನ್ಯದ ಬಗ್ಗೆ ಹ
ರಲ್ಲಿ ಕೆಲವು ತಪ್ಪು ತಿಳಿವಳಿಕೆಗಳು" ಹರಡಿರುವುದರಿಂದ, ಗೋದಿಯನ್ನು ಬಳಸಲ
ಅವರು ಕೆಲವು ಸಂದರ್ಭಗಳಲ್ಲಿ ಹಿಂಜರಿಯುವುದುಂಟು. ಬರಾ
ಗೋದಿಯು ಕಾವು (ಉಷ್ಣ), ಗೋದಿಯ ವಸ್ತುಗಳನ್ನು ತುಪ್ಪವಿಲ್ಲದೆ ಸೇವಿಸಿ
ದರೆ ಉಷ್ಣನಾಗುವದು ಎಂಬ ಭಾವನೆಗಳಿವೆ. ಕೇವಲ ಅನವನ್ನೇ ತಿನ್ನು
ತಿರುವ ಇನ್ನು ಕೆಲವರಿಗೆ, ಪಥ್ಯಕ್ಟಾಗಿ ಕೆಲವು ದಿನ ಅನ್ನವನ್ನು ನರ್ಜಿಸಿ ಗೋದಿ
ಯನ್ನೇ ಸೇವಿಸಿದೆಕೆ ಅಶಕಿಕ್ರಿಯಾಗುವುದೆಂಬ ತಪ್ಪು ತಿಳಿನಳಿಕೆಯಿದೆ.
ಆಯುರ್ವೇದ ಶಾಸ್ತ್ರವು ಮೇಲಿನಂತಹ ತಪ್ಪೆ ತಿಳಿವಳಿಕೆಗಳನ್ನು ಅಲ್ಲಗಳೆ
ಯುತ್ತದೆಂಬುದು ಇಲ್ಲಿ ಕೊಟ್ಟರುವ ಗೋದಿಯ ಗುಣಪಾಠದಿಂದ ಸ್ಪಷ್ಟನಾಗು
ವುದು.
ವೃಷ್ಯಃ ಸ್ನಿಗ್ಳೋ ಗುರುಃ ಶೀತೋ ಜೀನನೋ ವಾತಸಿತ್ತ ಹಾ!
ಸಂಧಾನೋ ಬೃ೦ಉಹಣೋ ಬಲ್ಯೊ € ಗೋಧೂಮಃ ಸ್ಪೈರ್ಯಕೃತ್‌ ಸರಃ!

ಎಂದು ಧನ್ರಂತರೀ ನಿಘಂಟು ಹೇಳುತ್ತದೆ. ಎಂದಕಿ, "ಗೋದಿಯು ವೀರ್ಯ


ವರ್ಧಕ, ಮತ್ತು ಶರೀಸದ ರೂಕ್ಷ ತೆಯನ್ನು ಕಳೆಯುತ್ತದೆ. ಅದು ಶೂಕವನ್ನು
ಬೆಳೆಸುವುದು, ಉಷ್ಣತೆಯನ್ನು ಕಳೆಯುವುದು, ದೀರ್ಫಾಯುವನ್ನುು ಕೊಡು
ವುದು; ವಾತ ಪಿತ್ತ ಹರವೂ ಹೌದು. ಮುರಿದ ಎಲುಬುಗಳನ್ನೂ ವಿಘಟಿತ
ವಾದ ಸ್ರೋತಸ್ಸುಗಳನ್ನೂ ಜೋಡಿಸ ನಡು ಪುಷ್ಟಿದಾಯಕ, ಶಕ್ತಿದಾಯಕ,
ಅಂ ಗಾಂಗಗಳಲ್ಲಿ-(ಮನದಲ್ಲಿ ಕೂಡ)- ಸ್ಪೈರ್ಯನನ್ನು ಉಂಟುಮಾಡುವುದು.
ಗೋದಿಯ ಕಾಳಿನಲ್ಲಿ ಹೊರಕವಚ ತಿರುಳು, ಕೇಂದ್ರಬೀಜ, ಎಂಬ
ಮೂರು ವಿಭಾಗಗಳಿವೆ. ಇವುಗಳಲ್ಲಿ ಹೊರಕವಚವು (ಕಾಳನ್ನು ಕುಟ್ಟಿದಕೆ
ಆಗುವ ತೌಡು) ಖನಿಜದ್ರವ್ಯಗಳಿಂದಲೂ ಮಲನಿವಾರಕ ಧ್ರಷ್ಯಗಳಿಂದಲೂ
ಗಿ೧೬ ಉಪಯುಕ್ತ ಗಿಡವಮೂಲಿಕೆಗಳು

ಕೂಡಿರುವುದು ಗೋದಿಯ ಕಾಳಿನ ಕವಚವು ಸುಭದ್ರವಾಗಿದ್ದರೆ ಕಾಳು ಕೆಡದೆ


ಸಾವಿರಾರು ವರ್ಷ ಸಜೀವವಾಗಿರಬಲ್ಲುದೆಂದು ಕಂಡುಬಂದಿದೆ. ಇಜಿವ್ತಿನ ಪಿರಾ
ಮಿಡ್ಡುಗಳಲ್ಲಿ ಶನಗಳ ಜೊತೆಗಿಟ್ಟಿದ್ದ ಗೋದಿಯ ಕಾಳುಗಳು ಸಾವಿರಾರು ವರ್ಷ
ಗಳ ಬಳಿಕ, ಇಂದಿಗೂ, ಬಿತ್ತಿದರೆ ಮೊಳೆಯುನ ಶಕ್ತಿಯುಳ್ಳದ್ಧಾಗಿವೆಯೆಂದು
ನಿದರ್ಶನಕ್ಕೆ ಬಂದಿದೆ.
ಗೋದಿಯ ತಿರುಳಿನ ಭಾಗವು ಪಿಷ್ಟ (ಹಿಟ್ಟಿನ) ಪದಾರ್ಥವಾಗಿದೆ. ಇದು
ಪುಸ್ಟಿಕಾರಕ ಗುಣಗಳಿಂದ ಕೂಡಿದೆ. ಆದರೆ ಇದು ಜೀರ್ಣವಾಗಿ ಪುಷ್ಟಿಗುಣ
ಗಳನ್ನು ಕೊಡಬೇಕಾದರೆ ಇದನ್ನು ಹೊರಕವಚ ಮತ್ತು ಕೇಂದ್ರಬೀಜ
ಡೊಡನೆಯೇ ಸೇವಿಸಬೇಕು. ಎಂದರೆ ಗೋದಿಯನ್ನು ನುಂಣಗೆ ಬೀಸಿದರೂ
ಅದನ್ನು ಜರಡಿ ಹಿಡಿಯದೆ ಉಪಯೋಗಿಸಜೇಕು. ಜರಡಿ ಹಿಡಿದ ಇಲ್ಲವೆ
ಹೊರಕವಚ ಮತ್ತು ಕೇಂದ್ರಬೀಜವಿಲ್ಲದ ತಿರುಳಿನ ಪುಡಿಗೆ ಮೈದಾಹಿಟ್ಟು
ಎನ್ನುತ್ತಾರೆ. ಅದು ಎಷ್ಟು ದಿನವಿಟ್ಟರೂ ಕೆಡುವುದಿಲ್ಲವೆಂಬುದರ ಹೊರತಾಗಿ
ಅದರಲ್ಲಿ ಪುಸ್ಟಿದಾಯಕ ಗುಣವಿರುವುದಿಲ್ಲ; ಮತ್ತು ಅದನ್ನು ಹೆಚ್ಚಾಗಿ ಸೇವಿಸು
ವುದರಿಂದ ಕೆಲವು ರೋಗಗಳೂ ಹುಟ್ಟಿಕೊಳ್ಳಬಹುದು.
ಗೋದಿಯೊಳಗಿನ ಕೇಂದ್ರಬೀಜವು ಬಹಳ ಅದ್ಭುತ ಗುಣಾಂಶವುಳ್ಳದ್ದು.
ಗೋದಿಯನ್ನು ಬಿತ್ತಿದಾಗ ಹೊಸ ಸಸಿಯು ಮೊಳೆಯುವಂತೆ ಮಾಡು? ಆ
ಕೇಂದ್ರಬೀಜವೇ ಕಾರಣವಾಗಿದೆ. ಅರ್ಥಾತ್‌ ಆದು ಗೋದಿಯ ಸಂತಾನೋ-
ಶ್ಚತ್ತಿಯ ಅಂಗವೆನ್ನಬಹುದು. ಅದರಲ್ಲಿರುವ ಆನ್ನಸತ್ವ - "ಈ' ಎಂಬುದು ಆ
ಸಂತಾನಶಕ್ತಿಗೆ ಕಾರಣವಾಗಿದೆ. ಆದ್ದರಿಂದ ಆ ಕೇಂದ್ರವು ಭದ್ರವಾಗಿರುವ
ಗೋದಿಯಾಗಲಿ ಕೇಂದ್ರಬೀಜದ ಎಂಣೆಯಾಗಲ್ಲಿ ಸಿ ಸ್ತಿ ಪುರುಷರ ಸಂತಾನೋ-
ತೃತ್ತಿಯ ಶಕ್ತಿಯನ್ನು ಇಚಿ
ಚ್ಛಿಸುವುಜೆಂದು ಪ್ರಯೋಗಗಳಿಂದ ಸಿದ್ಧವಾಗಿದೆ.
ಹಯ ಹೋಗ ನಿಶ್ಚೆೇತನತೆಯಿಂದ ಬಂಜೆತನ ಒಂದಿದ್ದರ್ಕೆ
ಮತ್ತು ಪುರುಷನ ಬೀಜಾಣುಗಳೊಳಗಿನ ಗರ್ಭೋತ್ಪಾದಕ ಆಂಶಗಳು ದುರ್ಬಲ
ವಾಗಿದ್ದರೆ, ಕೇಂದ್ರಬೀಜದ ಎಂಣೆಯು ಒಳ್ಳೆಯ ಣಸಧವಾಗಿದೆ. "ಈ' ಅನ್ನ
ಸತ್ವವಲ್ಲದೆ ಕೇಂದ್ರಬೀಜದಲ್ಲಿ ಸಮಗ್ರ ಬಿ. ಅನ್ನಸತ್ವವು ನೂರಕ್ಕೆ ೪೦ ಭಾಗ
ಮಾಂಸಿವರ್ಧಕ,. ೫ ಭಾಗ ಖನಿಜಲವಣ, ೧೨ ಭಾಗ ಸ್ನಗ್ಗತೆಯೂ ಇರುತ್ತವೆ.
ಆದ್ದರಿಂದ ಗೋದಿಯ, ಮೇಲೆ ವಿನರಿಸಿದ ಮೂ ಅವಯನಗಳೂ
ಸುರಕಿತವಾಗಿರುವಂತೆ ನೋಡಿಕೊಳ್ಳ ಬೇಕು. ಆಂತಹ ಸಮಗ್ರ ಗೋದಿಯನ್ನು
(Whole Wheat) ನಿತ್ಯಾಹಾರನಾಗಿಟ್ಟು ಕೊಂಡರೆ ಸಮಾಜದೊಳಗಿನ ನರ
ಗೋದಿ ಗಿ೧ಿ&

ದೌರ್ಬಲ್ಯ, ಮಲಬದ್ಧತೆ, ನಿತ್ರಾಣಗಳು ಓಡಿಹೋಗುವುದರಲ್ಲಿ ಸಂದೇಹವೇ


ಇಲ್ಲ.
೧೯೨೯ರಲ್ಲಿ ' ಗುರುಸೇವ ತಾರಾನಾಥಜಿಯನರು ಧಾರವಾಡಕ್ಕೆ ಬಂದಿ
ದ್ದಾಗ ಅವರಿಗೆ ಒಬ್ಬ ಕೋಗಿಯನ್ನು ನಾನು ತೋರಿಸಿದೆ. ಕೋಗಿಯು ಗಂಡಸು,
ವಯಸ್ಸು ೫೨ ವರ್ಷ. ಅವನಿಗೆ ಮೂರು ಕಿಂಗಳುಗಳಿಂದೆ ಎರಡೂ ತೊಡೆಗಳಲ್ಲಿ
ಹಗಲಿರುಳೂ ಮಿಂಚಿನಂತೆ ನೋವು ಮತ್ತು ಉರಿ ಇದ್ದು ಪು. ಇಂಜೆಕ್ಷನ್‌
ಮತ್ತು ಮಾತ್ರೆಗಳಿಂದ ಪ್ರಯೋಜನನಾಗಿರಲಿಲ್ಲ.
ತಾರಾನಾಥರು ಅವನನ್ನು ಪರೀಕ್ರಿಸ್ಕಿ, "ಡಾಕ್ಟರರು ಹೇಳುವಂತೆ ಆ ರೋಗ
ಕುಮೆಬಿಜಿ, ಸಯಾಟಿಕಾ. ಅಥವಾ ನುಶ್ಸಿಟಿಸ್‌ ಆಗಿರದೆ, ಶುಸ್ರಕ್ಷಯದ
ಮೂಲಕ ವಾತಸಿತ್ತ ಪ್ರಕೋಪದಿಂದ ಉಂಟಾಗಿದೆ' ಎಂದು ಹೇಳಿದರು. ಮತ್ತು,
"ಕೋಗಿಯು ಬೆಳಿಗ್ಗೆ ಮುತ್ತು ಸಂಜೆಗೆ ಕೇವಲ ಹಾಲು ಕುಡಿಯಲಿ, ತಿಂಡಿ ತೀರ್ಥ
ಗಳನ್ನು ವರ್ಜಿಸಲಿ; ಎರಡು ಊಟಿಗಳಿಗಾಗಿ ಬರೀ ಗೋದಿಯ ಕೊಟ್ಟಿ, ತುಪ್ಪ.
ಸಕ್ಕರೆಗಳನ್ನು ಉಸಯೋಗಿಸಲಿ. ಮಿಕ್ಕ ವಸ್ತುಗಳನ್ನೆಲ್ಲ ವರ್ಜಿಸಲಿ' ಎಂದು
ಚಿಕಿತ್ಸಾಸೂಚನೆ ಕೊಟ್ಟರು. ರೋಗಿಯು ಶ್ರದ್ಧೆಯಿಂದ ಆ ಸೂಚನೆಗಳನ್ನು
ಎರಡು ವಾರ ಪಾಲಿಕುವುದಕೊಳಿಗಾಗಿ ನೋವು ಉರಿಗಳು ಪೂರ್ಣ ಗುಣ
ಇದುವು. ಅನಂತರ ಅಂತಹ ಅನೇಕ ಕೋಗಿಗಳ ಮೇಲೆ ಆ ಪ್ರಯೋಗವನ್ನು
ನಡೆಸಿ ಸಾವು ಗುಣ ಕಂಡಿದ್ದೇನೆ.
ಗೋದಿಯು ಭಾರತಕ್ಕೆ ಹೊರಗಿನಿಂದ ಬಂದುದಲ್ಲ - ಹಿಂದಿನ ಕಾಲ
ದಿಂದಲೂ ಇಲ್ಲಿಯೇ ಬೆಳೆಯುತ್ತಿದ್ದ ರಾಷ್ಟ್ರೀಯ ಧಾನ್ಯ. ಕೇವಲ ಅನ್ನವನ್ನೇ
ಉಂಣುವ ದಕ್ಷಿಣ ಭಾರತದ ಒಂದೆರಡು ರಾಜ್ಯಗಳನ್ನು ಬಿಟ್ಟಿಕ್ಕೆ ಭಾರತದ
ಬೇಕೆ ಎಲ್ಲಾ ರಾಜ್ಯಗಳಲ್ಲಿಯೂ ಅದರ ಬಳಕೆ ಇದೆ. ಎರಡನೆಯ ಜಾಗತಿಕ
ಮಹಾಯುದ್ದ ಕಾಲದ ರೇಶನ್‌ ಬಂದ ಮೇಲಂತ್ಕೂ ಗೋದಿಯು ಅನ್ನದ ರಾಜ್ಯ
ಗಳಲ್ಲಿಯೂ ಹೇರಳವಾಗಿ ರೂಢಿಗೆ ಬಂದಿದೆ.
ಆಯುರ್ವೇದವು. ಗೋದಿಯನ್ನು, ಪುಷ್ಟಿ ಕರವಾದ ಆಹಾರವಸ್ತು ವೆಂದಲ್ಲದೆ
ಚಿಕಿತ್ಸೋಸಯೋಗೀ ಔಷಧನೆಂದೂ ಹೊಗಳಿದೆ. ಧನ್ವಂತರೀ ನಿಘಂಟಿನಲ್ಲಿ
ಗೋದಿಯ ಗುಣವನ್ನು ಹೀಗೆ ವರ್ಣಿಸಲಾಗಿದೆ:
"ಸೃಷ್ಟಃ ಶೀತೋ ಗುರುಃ ಸ್ನಿಗ್ಲೋ ಜೀವನೋ ವಾಶಸಿತ್ತ ಹಾ!'
ಸಂಧಾನೋ ಬೃಂಹಣೋ ಬಯ್ಯೋ ಗೋಧೂನುಃ ಸ್ಟೆ$ರ್ಕ್ಯೆಕೃತ್‌ ಸರಃ?

ಎಂದಕ್ಕೆ "ಗೋದಿಯ ವೀರ್ಯುನರ್ಧಕ, ಉಷ್ಣ ಹಾಕಕ, ಮೈತೂಕ


೧೧೮ ಉಪಯುಕ್ತ ಗಿಡಮೂಲಿಕೆಗಳು

ವನ್ನು ಹೆಚ್ಚಿಸುವುದು, ಮ್ಳ ಒಣಗುವುದನ್ನು ತಡಿಯುವುದು,, ಉತ್ಸಾಹ


ದಾಯಕ, ವಾತ ಪಿತ್ತ ರೋಗಗಳಿಗೆ ಹಿತಕರ, ಪೆ

ಕೊಳ್ಳಲು ಸಹಾಯಕ, ಪುಷ್ಟಿಕರ, ತನುಮನಗಳ ಸ್ಥಿರತೆಗೆ ಪೋಷಕ, ಮತ್ತು


ಮಲಸ್ರನೃತ್ತಿಯು ಸಹಜವಾಗಿ ಆಗುವಂತೆ ಮಾಡುವುದು,
ಆಧುನಿಕ ಆಹಾರ ವಿಜ್ಞಾನವೂ ಗೋದಿಯನ್ನು ಹೊಗಳುತ್ತದೆ.
(ಗ
ಆಹಾರ
ವಿಜ್ಞಾನದ ಅಭಿಪ್ರಾಯದಲ್ಲಿ, ಇಡೀ ಗೋದಿಯಲ್ಲಿ ನೂರಕ್ಕೆ ೧೧.೮
ಜು

ಸ್ರೊರ್ಟೀ
(ಮಾಂಸವರ್ಧಕ), ೭೧.೨ ಭಾಗ ಕಾರ್ಜೊಹೈಡೈಟ್‌ (ಶರೀರಕ್ಕೆ ಸ್ಟಿಗ್ಧತೆಯೂ
ಸಹಜೋಷ್ಣ ವೂ ಬರುವಂತೆ ಮಾಡುವುದು), ಖನಿಜದ್ರವ್ಯಗಳು ನೂರಕ್ಕೆ
೧೫ ಭಾಗ, ಕ್ಯಾಲ್ಸಿಯಂ (ಆಸ್ಥಿ ಪೋಷಕವು) 0:೦೫ ಭಾಗ, ರಂಜಕ
(ನರಗಳಿಗೆ ಚೈತನ್ಯವನ್ನು ಕೊಡುವುದು)೦.೩೨ ಭಾಗ, ಕಬ್ಬಣವು ೧೦೦ ಗ್ರಾಮಿ
ನಲ್ಲಿ ೫.೩ ಭಾಗ್ಯ ಅನ್ನಸತ್ವ - ಎ ೧.೮ ಯುನಿಟ್‌, ಅನ್ನಸತ್ವ -ಬಿ ೧೮.೦
ಇರುವುವು, ಈ ಎಲ್ಲ ಘಟಕಗಳು ತನುಮನಗಳ ಮೇಲೆ ಮಾಡುವ ಸತ್ಸರಿ
ಣಾಮವನ್ನು ಪರಿಶೀಲಿಸಿದರೆ, ಗೋದಿಯು ಎಂತಹ ಮಹತ್ವದ ಪೂರ್ಣಾಹಾರ
ವೆಂಬುದು ತಿಳಿಯುವುದು.
ಸೇವನ ಕ್ರಮ: ಒಳ್ಳೆಯ ಆಹಾರವಸ್ತುಗಳು ಕೂಡ ಅಕ್ರಮವಾಗಿ
ಸೇವಿಸಿದರೆ ನಿಸ್ಸ್ರಯೋಜಕವಾಗಬಹುದು; ಕೆಲವು ಸಲ ಅಪಾಯಕರವಾಗು
ವುದೂ ಉಂಟು. ಈ ಮಾತು ಗೋದಿಗೂ ಅನ್ವಯಿಸುವುದು. ಉದಾಹರಣೆಗೆ:
ಮೈದಾಹಿಟ್ಟು ಗೋದಿಯದೇ ಆಗಿದ್ದರೂ ಬಟ್ಟು ಮಾಡುವ ತಪ್ಪು ಎಕುಮದ
ಮೂಲಕ, ಮತ್ತು ಅದರೊಳಗಿನ ತೌಡು ತೆಗೆದುಬಿಡುವುದರಿಂದ್ದ ಮೇಲೆ ವರ್ಣಿ
ಸಿದ ಸದ್ಗುಣಗಳನ್ನು ಕಳೆದುಕೊಳ್ಳುವುದರ ಮೂಲಕ್ಕ ಮೈದಾಹಿಟ್ಟು, ಮಲ
ಬದ್ಧಕವೂ ರಕ್ಷದೋಷಕಾರಕವೂ ಆಗುವುದು.
. ಆದ್ದರಿಂದ ಬೀಸುವ ಕಲ್ಲಿನಲ್ಲಿಯೇ ಬೀಸಿ ಗೋದಿಯ ಹಿಟ್ಟನ್ನು ಮಾಡಿ
ಕೊಳ್ಳಬೇಕು. ಮತ್ತು ಆ ಹಿಟ್ಟನ್ನು ಜರಡಿ ಹಿಡಿಯದೆ ತೌಡನ್ನು ತೆಗೆಯದೆ
ಆಹಾರಕ್ಕೆ ಉಪಯೋಗಿಸಬೇಕು. ತೌಡು ಸಹಿತವಾದ ಗೋದಿಹಿಟ್ಟಿನ
ಕೊಟ್ಟಿ ದೋಸೆ ಪೂರಿಗಳು ಒಳ್ಳೆಯ ಪಹಾೌಸ್ಟಿಕವಾಗಿವೆ. ಜರಡಿ ಹಿಡಿಯದ
ಗೋದಿಯ ಹಿಟ್ಟಿನಲ್ಲಿ ಅನ್ಕಸತ್ವ - ಬಿ ಕಾಂಪ್ಲೆಕ್ಸ್‌ ಸನ್ಭುದ್ಧವಾಗಿದ್ದು, ಅದು
ಸ್ನಾಯು ನರಮಂಡಲಗಳಿಗೆ ಶಕ್ತಿ ಮತ್ತು ಚಟುನಟಿಕೆಯನ್ನು ಕೊಡುವುದು.
'ನೈದಾಹಿಟ್ಟಿ ನಲ್ಲಿ,ಆ ಅನ್ನಸೆತ್ವದ ಮುಕ್ಕಾಲು ಜಾಗ ನಷ್ಟವಾಗಿ ಹೋಗಿರುತ್ತದೆ.
ರಕ್ಷದ ಆರೋಗ್ಯ, ಪುಷ್ಟಿ ಶುಡ್ಧಿಗಳಿಗೆ ಆಹಾರದಲ್ಲಿ ಸೂಕ್ತೆ ಪ್ರಮಾಣ
ಗೋದಿ ಗಿ

ದಲ್ಲಿ ಲೋಹಾಂಶವು (ಕಬ್ಬಿಣ) ಇರಲೇ ಬೇಕು. ಗೋದಿಯಲ್ಲಿ ಅದು ಸಾಕಷ್ಟು


ಇರುವುದು. ಅದರೆ ಆದು 'ಗೋದಿಯ ಹೊರಹೊಡಿಕೆಯಲ್ಲಿ ಮಾತ್ರ ಇರು
ವುದು. ಗೋದಿಯು ಹಿಟ್ಟಾದಾಗ ಆ ಲೋಹಭರಿತ ಹೊದಿಕೆಯು ಪುಡಿಯಾಗಿ
ತೌಡಾಗಿರುವುದು. ಆದ್ದರಿಂದ ಜರಡಿ ಹಿಡಿದ ಗೋದಿಯ ಹಿಟ್ಟಿನಲ್ಲಿ ಆ
ತೌಡು ಇಲ್ಲವಾಗಿ, ನಮ್ಮ ಅಹಾರವು ಲೋಹಾಂಶ ರಹಿತವಾಗುವುದು. ಆಧು
ನಿಕ ನಾಗರಿಕತೆಯಲ್ಲಿ ಮಾನನಕೆ ಮೇಲೆ ದಾಳಿ ಮಾಡುತ್ತಿರುವ ರಕ್ತಕ್ಷಯ್ಯ
ಚರ್ಮರೋಗಗಳು, ನರದೌರ್ಬಲ್ಯ (ನ್ಯೂರೆಸ್ಥೀನಿಯ) ಮುಂತಾದ ನೀಡೆ
ಗಳಿಗೆ ಗೋದಿಯ ಆಹಾರನನ್ನು ಸಿದ್ಧಗೊಳಿಸುವಲ್ಲಿ ಒಳಗೊಂಡ ಅಕ್ರಮಗಳೇ
ಬಹುತರವಾಗಿ ಕಾರಣಗಳಾಗಿವೆ
ಆಧುನಿಕ ನಾಗರಿಕ ಲೋಕದ ಒಂದು ಮಹಾಶತ್ರುವೆಂದಕೆ ಮಲಬದ್ಧತೆ.
ಅದಕ್ಕೆ ತೌಡು ತೆಗೆದ ಹಿಳ್ಳಿನ ಕೇನನನೇ ಮುಖ್ಯ ಕಾರಣ. ಮಲಬದ ತೆ
ಯನ್ನು ಉಂಟುಮಾಡಿಕೊಂಡು ಅದರಿಂದ ಉತ್ಪನ್ನೆನಾಗುವ ಮೂಲವ್ಯಾಧಿ
(ಸೈಲ್‌ ನಿದ್ರಾನಾಸ್ಕ ತಲೆನೋವು, ರಕ್ತದ ಒತ್ತಡ ಮುಂತಾದ ರೋಗ
ಗಳಿಗಾಗಿ ವರ್ಷಗಟ್ಟಿ ಔಷಧಗಳನ್ನು ನುಂಗುವುದಕ್ಕಿಂತ, ತೌಡು ಸಹಿತನಾದ
ಗೋದಿಹಿಟ್ಟನ್ನು ಸೇವಿಸುವುದರ ಮೂಲಕ ಆ ನೀಡೆಗಳನ್ನು ದೂರದಲ್ಲಿಡುವುದು
ಬುದ್ದಿವಂತಿಕೆಯಲ್ಲವೇ! ಗೊದಿಯ ತೌಡು, ಮಲನಿಸರ್ಜನವು ನೈಸರ್ಗಿಕನಾಗಿ
ಗುನಂತೆ ಕರುಳುಗಳಿಗೆ ಚಾಲನೆ ಕೊಡುವ ವಸ್ತು.
ಗೋದಿಯಲ್ಲಿ ಇರುವ ಇನ್ನೊಂದು ಮಹತ್ವದ ವಸ್ತುವೆಂದರೆ ಅನ್ನಸತ್ವ-
1ಈ.' ಆದು ಗೋದಿಯ ತಿಬಳಿನಲ್ಲಿ ತುಂಬ ಇರುತ್ತದೆ. ಅದು ಸ್ರ್ರೀಪುರುಷರಿಗೆ
ಸೆಂಶಾನೋತ್ಸಾದಕ ಶಕ್ತಿಯನ್ನು ಕೊಡುವುದಲ್ಲದೆ, ರಕ್ತವಾಹಿನಿ ಮತ್ತು ನರ
ತಂತುಗಳ ಆರೋಗ್ಯವನ್ನು ಕಾಪಾಡುತ್ತದೆ. ಮೈದಾಹಿಟ್ಟಿ ನಲ್ಲಿಅನ್ಸೆಸತ್ವ - "ಪ್ರ?
ಇರುವುದಿಲ್ಲ. ರಕ್ತದ ಇತ್ತಡ ನರದೌರ್ಬಲ್ಯ ಮಧುಮೇಹಗಳು ಈಗ ಹೆಚ್ಚು
ತ್ರಿರುವುಗಕ್ಕೆ, ಪೌಸ್ಟಿಕಾಂಶ ಮತ್ತು ಅನ್ನೆಸತ್ವ ರಹಿತ ಮೈದಾಹಿಟ್ಟಿ ನಂತಹ
ಆಹಾರಗಳೇ ಕಾರಣನೆಯ ತಜ್ಞರ ಅಭಿಪ್ರಾಯ.
ತೌಡಿನ ಮರತ್ವ: ಈ ಬರೆಹದಲ್ಲಿ ತೌಡಿನ ಗುಣದ ವಿಷಯದಲ್ಲಿ
ಒಂದೆರಡು ಮಾತುಗ'ನ್ನು ಈಗಾಗಲೇ ಬರೆದಿದ್ದೇನೆ, ಜಗತ್‌ಸ್ರಸಿಶ್ನರಾಡ,
ಅಮೆರಿಕೆಯ ಡಾ| ೯ ಹಾರ್ನೇ ಕೆಲಾಗ್‌ ಅನಕು ತೌಡಿನ ಮಹತ್ವದ ಬಗ್ಗೆ
ಏನು ಬರೆದಿರುವರೆಂಬದನ್ನು ಇಲ್ಲಿ ನೋಡಿ:
ಗೋದಿಯ ಫಿತಿಯೊಂದು ಕಾಳಿನ ಐಹಕಲ್ಲೊಂದು ಭಾಗ ಶೌಡು ಆಗಿರು
ತ್ರಜಿ. ಹಾಗೆಯೆ; ಗೋದಿಯಲ್ಲಿರುನ ಬಲದಾಯಕ ಖನಿಜಗಳ ಮುಕ್ಕಾಲು
೧೨೮ ಉಪಯುಕ್ತ ಗಿಡಮೊೂಳಿಕೆಗಳು

ಪಾಲು, ಶೌಡಿನಲ್ಲಿಯೇ ಇರುತ್ತದೆ. ತೌಡು ಸಹಿತವಾದ ೧ ಪೌಂಡು ಗೋದಿಯ


ಒಟ್ಟಿನಲ್ಲಿ, ಎಲುಬುಗಳಿಗೆ ಬಲ ಕೊಡುನ ಕ್ಯಾಲ್ಸಿಯಂ ೫೦ ಗ್ರೇನ್‌ ಇರುತ್ತದೆ.
ಆದಕೆ ತೌಡು ತೆಗೆದೊಗೆದ ಅಸ್ಸ ಹಿಟ್ಟಿನಲ್ಲಿ ೧ ಗ್ರೇನ್‌ ಕ್ಯಾಲ್ಸಿಯಂ ಮಾತ್ರ
ಇರುತ್ತದೆ.
ತೌಡು ಸಹಿತವಾದ ೧ ಪೌಂಡ್‌ ಹಿಟ್ಟಿನಲ್ಲಿ. ಸ್ನಾಯು ಮತ್ತು ನರಗಳಿಗೆ
ಬಲ ಕೊಡುವ ೩೭ ಗ್ರೇನ್‌ ಪೊಟ್ಯಾಶ್‌ ಇರುತದೆ. ಎಂದಕೆ ೧ ಸೌಂಡು
ತೌಡನ್ನೇ ತೆಗೆದುಕೊಂ ಡಕೆ ಅದರಲ್ಲಿ ೧೧೯ ಗ್ರೇನ್‌ ಸೊಟ್ಟಾಶ ಇರುತ್ತದೆ.
ಅದೇ, ತೌಡು ಇಲ್ಲದ ಮೈದಾಹಿಟ್ಟಿನ ೧ ಸೌಂಡಿನಲ್ಲಿ ಬರಿಯ ೧೨ ಗ್ರೇನ್‌
ಸೊಟ್ಕಾಶ್‌ ಇರುತ್ತದೆ.
ತೌಡಿನಲ್ಲಿ ಮಲನಿಸರ್ಜನಕ್ಕೆ ಮತ್ತು ಕದುಳುಗಳೆ ಶಕ್ತಿಗೆ ಸಹಾಯಕವಾದ
ಸೆಲ್ಕುಲೋಸ್‌ ಎಂಬುದು ಮೂರನೇ ಒಂದು ಸಾಲು ಇರುತ್ತದೆ. ಎಂದರೆ
ಮೈದಾಹಿಟನಲ್ಲಿ ಇರುವುದಕ್ಸಿಂತ ೩೦ ಪಟ್ಟು ಕಚ್ಛಾಗಿರುತ್ತದೆ. ಅಲ್ಲದೆ, ತೌಡಿ
ನಲ್ಲಿ ನೂಂಕೆ, ೩ರಷ್ಟು ಜಿಡ್ಡೂ ೧೨ರಷ್ಟು ಮಾಂಸೆವರ್ಧಕವೂ ಇರುತ್ತವೆ.
ಸೊಟ್ಯಾಶ್‌ ನವು ಕಾನ್ಸರ್‌ ಆಗದಂ? ತಡೆಯುವುದೆಂದು ಬ್ರಿಟನ್ನಿನ
ಪ್ರಸಿದ್ದ ಡಾ|| ರಾಸ" ಹೇಳುತ್ತಾರೆ. (ಮತ್ತೆ ಆ ಲನಣಗಳನ್ನು ಕಳೆದುಕೊಂಡ
ಮೈದಾಹಿಟ್ಟಿನೆ ತಿನಿಸುಗಳ ಭಕ್ತರಿಗೆ ಕ್ಯಾನ್ಸರಿನ ಕಿಯವಿರುವುದು ಆಶಶ್ಚರ್ಯವೇ
ನಲ್ಲ.) ಹಾಗೆಯೇ, ಮಲನಿಸರ್ಜಕ ಸೆಲ್ಫುಲೋಕನ್ರು ಕಳೆದುಕೊಂಡ ಮೈದಾ
ಹಿಟ್ಟಿನಿಂದ, ಮಲಬದ್ದ ತೆ ಮೂಲವ್ಯಾಧಿಗಳಾಗುವ ಸಾಧ್ಯತೆಯೂ ಹೆಚ್ಚು.
ಹಲ್ಲು ಹುಳು" ಕನ್ನ ವದಕ್ಕೂ ದುರ್ಬಲನಗುವುದಕ್ಕೂ - ತೌಡಿಸೊಳ
ಗಿರುವ, ಸುಣ್ಣದ ಅಭ: :ನ್ರಳ್ಳೆ ಹಿಟ್ಟಿನ ಅಹಾರನೇ ಕಾರಣವಾಗಿದೆ.
ಕಡ್ಲೆಬೇಳೆ
ಸರಿಯಾದ ಉಪಯೋಗದಿಂದೆ ಆರೋಗ್ಯ ಕರನಾಗಿ ಮತ್ತು ತಪ್ಪಾದ
ಉಸಯೋಗದಿಂದ ಆಕೋಗ್ಯನಾಶಕವಾಗಿ ಕೆಲಸ ಡೆ: ವ ಕೆಲವು ಪ
ವಸ್ತುಗಳಿವೆ. ಅಂಥವುಗಳಲ್ಲಿ ಕಡಲೆಯೂ ಒಂದು. ಅದು ಅತ್ಯಂತ ಉಪ
ಯುಕ್ತವಾದ ಸೌಸ್ಟಿ ಕವಾಗಿದ್ದರೂ, ಆದರ ತಪ್ಪು-ಉಪಯೋಗದಿಂದ ದುಷ್ಪರಿ
ಣಾನು ಹೊಂದಿ ಅದನ್ನು ಅಸಕೀರ್ತಿಗೆ ಗುರಿ ಮೌಡಿದವರಿದ್ದಾ ರೆ,
ಉದಾಹರಣೆಗೆ: ಕಡಲೆಯು ಶರೀರಕ್ಕೆ ಪುಷ್ಟಿಕರವಾದ ಪೃ (ತತ್ವದಿಂದ
ಸಮೃದ್ದವಾಗಿದೆ. ಪುಸ್ಟಿಗಾಗಿ ಅದನ್ನು a ಇತರಾ ಸೇವಿ
ಹವೆ ನಾಡಿಕೆಯು ಎಲ್ಲೆಡೆಗೂ ಇದೆ. ಅದರ ಸೇವನದಲ್ಲಿ ಪ್ರಮಾಣ ಮೂರಿದರೆ
ಅದು ಜೀರ್ಣವಾಗಸೆ' ತೊಂದಕೆಯನ್ನುಂಟುಮಾಡುವು ದಲ್ಲಸೆ, ನೀರ್ಯನಾಶ
ವನ್ನೂ ಮಾಡಬಹುದೆಂದು ಧನ್ನೆಂತರಿ ನಿಫಂಟು ಎಚ್ಚ ರಿಸುತ್ತದೆ.
"ಕಫಪಾತಾಸ್ರಸಿತ್ತ ಪ್ರಂಸ್‌ ತ್ವಘ್ನಾಃ ಚಣಕಾ ವಾತಲಾ ಹಿಮಾಃ।?

ಎಂದರೆ, ""ಕಡಲೆಯನು ಯುಕ್ತಿಯುಕ್ತವಾಗಿ ಉಪಯೋಗಿಸಿದರೆ ಕಫ


ವನ್ನೂ "ವಾತರಕ್ತೆ' ರೋಗವನ್ನೂ (ರಕ್ತವು ವಾತದಿಂದ ಕೆಟ್ಟು ಸಂದುಗಳಲ್ಲಿ
ಉಂಟಾಗುವ ಗುಳ್ಳೆ ನೋವಗಳನ್ನೂ) ಪಿತ್ತವನ್ನೂ ನಾಶ ಮಾಡುವುದು;
ಪ್ರಮಾಣ ವೂರಿದಕೆ ಅದು ಪೌರುಷಶಕ್ತಿಯನ್ನು ಕುಗ್ಗಿಸಬಹುದು. ಅದು
ತಂಸಾಗಿದೆ'' ಎಂದು ಧನ್ತಂತರಿಯ ಅಭಿಪ್ರಾಯ. ' ಅದು ಜೀರ್ಣವಾಗದಿದ್ದರೆ
ವಾತವೃದ್ದಿ ಯನ್ನೂ ಮಾಡಬಹುದು.
ಧನ್ವೇತರಿಯು ಹಾಗೆಯೇ ಮುಂದುನರಿದ್ದು
"ಲಘವೋ ಭ್ರಷ್ಟಚಣಕಾಃ ಅನುಕ್ಸಮುಹರಾಃ ಪರಾಃ?

ಎಂದರೆ, "ಹುರಿದ ಕಡಲೆಯು ಜೀರ್ಣಕ್ಕೆ ಸುಲಭವಾಗಿರುವುದಲ್ಲದೆ, ಅಜೀಕ್ಷ


ದಿಂದ ಉಂಟಾದ ಆಮ್ಲವಿಕಾರನವನ್ನೂ ತು ಸಂಕಟಗಳನ್ನೂ ಕಳೆಯು
'ವುದು' ಎಂದು ಹೇಳುತ್ತಾ.3.
"ಕಡಲೆಯು ಕೆಟ್ಟ ಗಾಯಗಳ ಸ್ರಾವವನ್ನು ತಗ್ಗಿಸುವುದು, ಪಿತ್ತ ಕಫ
ನಾಶ ಮಾಡುವುದು, " ಅತಿಸಾರವನ್ನು ತಡೆಯುವುಮ್ಕ ಕುಷ್ಮನಾಶ ಮಾಡು
ವುದು' - ಎಂದು ಮದನಸಾಲ ನಿಘಂಟು ಹೇಳುವುದು.
ಗಿ೨೨ ಉಪಯುಕ್ತ ಗಿಡಮೂಲಿಕೆಗಳು

ಅಯುನೇ ದಯ ನಿಫೆಂಟುಗಳೆ, ಮೇಲಿನ ಎರಡೂ ಅಭಿಪ್ರಾಯವನ್ನು


ಅನುಭವಿಗಳಾದ ವೈದ್ಯರು ಸಮನ್ತಯಗೊಳಿಸಿ ಕಡಲೆಯ ವಿವಿಧೋಷಯೋಗ
ಳನ್ನು ಕೆಳಗಿನಂತೆ ೦೨೨೫೮
ವ ಡುವರು:

೧) ಅಶಕ್ತಿಯಿಂದ ಬಳಲುತ್ತಿರುವವರು ರಾತ್ರಿ ತಂಣೀರಿನಲ್ಲಿ


ನೆನೆಯಿಟ್ಟು ಒಂದು ತೊಲೆ ಕಡಳೆಯನ್ನು ಬೆಳಗ್ಗೆ ಸಿಸ್ಸೆ ತೆಗೆದೊಗೆದು, ಚನ್ನಾಗಿ
ಆಗಿದು ತಿಂದ್ಕು ಅರ್ಧ ಬಟ್ಟಲು ಹಾಲನ್ನು ಕುಡಿಯಬೇಕು. ಈ ಕ್ರಮವು
ಶಕ್ತಿವರ್ಧಕವೂ ಮಾಂಸಪುಸ್ಟಿಜ್ಯನೆನು ನೀರ್ಯಘನೀಕಾರಿಯೂ ಆಗಿದೆ. ಇಡಿಯ
ಕಡಲೆ ಜೀರ್ಣವಾದೀತೇ ಇಲ್ಲವೇ ಎಂದು ಸಂಕೋಚಪಡುವವರು, ಕಡಲೇ
ಬೇಳೆಯನ್ನು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಮೇಲಿನ ಕ್ರಮದಂತೆ ಉಪಯೋಗಿಸಿ
ಹೆಚ್ಚು ಗುಣ ಕಂಡಿದ್ದಾರೆ.
೨) ನಾತರಕ್ತದೋಷದಿಂದ ಬಳಲುತ್ತಿರುವವರು (ರಕ್ತದೋಷ
ದಿಂದ ಸಂದುನೋವು, ಗುಳ್ಳಿಗಳಾಗಿರುವನರು) ರಾತ್ರಿ ೧ ತೊಲೆ ಕಡಲೇ
ಬೇಳೆಗೆ ಒಂದು ಬಟ್ಟಲು ಕುದಿಯುವ ನೀರನ್ನು ಸುರಿದು ಮುಚ್ಚಿಟ್ಟು, ಬೆಳಗ್ಗೆ
ಬೇಳೆಯನ್ನು ಬಿಟ್ಟು.ಆ ನೀರನ್ನಷ್ಟೇ ಕುಡಿಯಬೇಕು.
೩) ಕಡಲೇಜೀಳಿಯನ್ನು ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾ
ರಿಸಿದ ಹೂರಣವನ್ನು, ಮಿತಪ್ರಮಾಣದಲ್ಲಿ ಚನ್ನಾಗಿ ನುರಿಸಿ ತಿಂದರೆ ಶರೀರದ
ತೂಕವು ಹೆಚ್ಚಾಗುವುದು.
೪) ದಿನಾಲು ಊಟದಲ್ಲಿ ಸೌತೆಕಾಯಿಯ ತುರಿ ಸೇರಿದ ಕಡಲೇಬೇಳೆಯ
ಕೋಸಂಬರಿಯನ್ನು ನುರಿಸಿ ತಿಂದರೆ ಮಲಬದ್ಧತೆಯು ಗುಣವಾಗುವುದಲ್ಲದೆ,
ತಜ್ಜನ್ಯ ಮೂಲವ್ಯಾಧಿಯೂ ಶಮನವಾಗುವುದು.
೫) ಬಹುಕಾಲದ ನೆಗಡಿಯಿಂದ ಇಲ್ಲವೆ ರಾತ್ರಿಯ ಕಫ ಕೆಮ್ಮುಗಳಿಂದ
ಬಳಲುವವರು, ರಾತ್ರಿ ಊಟವನ್ನು ವರ್ಜಿಸಿ ಮಿತ ಪ್ರಮಾಣದಲ್ಲಿ ಹು೭ಕಡಲೆ
ಯನ್ನು ತಿಂದು ಬಿಸಿನೀರು ಕುಡಿಯುವುದು ಒಳಿತು.
ಹೃ ದಯರೋಗಕ್ಕೆ: ಹೃದಯರೋಗಕ್ಕೆ, ರಕ್ತನಲಿಕೆಗಳಲ್ಲಿ ಸಂಚಿತ
ನಾದ ಕೊರೆಸ್ಟರಾಲ್‌ ಸ್ಯ ಮಲವು ಮುಖ್ಯ ಕಾರಣವೆಂದು ನಶಿತವಾಗಿದೆ.
ಕಡಲೇಬೇಳೆಯಲ್ಲಿ ಆ ಮಲನನ್ನು ದ್ರವೀಕರಿಸುವ ಗುಣವಿನೆ ಯೆಂದ ಆದ್ದ
ರಿಂದ ಅದನ್ನು ಸೇವಿಸುವವರಿಗೆ ಹೃದಯರೋಗಗಳು ಆಗಲಾರನೆದೂ,
ರೋಗವು ಪ್ರಾರಂಭವಾಗಿದ್ದರೆ ತಮನನಾಗುವುರೆದೂ, ಇತ್ತೀಚೆಗೆ ಪ್ರಾ ಜಿಗಳ
ನೇಲೆ ನಡೆಸಿದ ಪ್ರಯೋಗಗಳಿಂದ ಸಿದ್ಧವಾಗಿದ. ಇಪಾನಿನಲ್ಲಿ ಅಂತಹ
ಪ್ರಯೋಗಗಳು ಈಗ ತುಂಬ ಆಸಕ್ತಿಯಿಂದ ಮುಂದುವರಿಯುತ್ತಿವೆ,
ಕಡ್ಲೆಬೇಳೆ ೧೨೩
ಒಣ ಕಡಲೆಯಂತೆ ಎಳೆ ಕಡಲೆಯೂ (ಕಡಲೇ ಗಿಡ, ಸೊಪ್ಪಿನ ಕಡಲೆ)
ಒಳ್ಳೆಯ ಉತ್ಸಾಹದಾಯಕವಾಗಿರುವುದು. ಹಾಗೆಯೇ, ಕಡಲೆಯ ಎಳೆಯ
ಸೊಪ್ಪು, ಅಹಾರಸತ್ವಗಳ (ನಿಟರ್ಮಿ)ಆಗರವಾಗಿದೆ, ಅದನ್ನು ಪಲ್ಯ ಅಥವಾ
ಪಚ್ಚಡಿಗಳ ರೂಪದಲ್ಲಿ ಉಪಯೋಗಿಸಬಹುದು. ಆ ಸೊಪ್ಪಿನ ಒಂದೆರಡು
ಚಮಚ ರಸನನ್ನು ಬಿಸಿನೀರಿನಲ್ಲಿ ಕಲಸಿ ಕುಡಿದರೆ ಜಾ ಹೊಟ್ಟಿ ನೋವು
ಔಯುನವಾಗುವುದು.

* % 3%
ತೌಡು ತೆಗೆಯದ ಅಮೃತಾಹಾರ
ದೇಶದಲ್ಲಿ ಡಾಕ್ಸರುಗಳ ಸಂಖ್ಯೆ ಹೆಚ್ಚುತ್ತಿದೆ; ದೇಶೀಯ ಮತ್ತು
ವಿದೇಶೀಯ ಪ್ರಚಂಡ ಔಷಧಗಳು ಹೊಸ ಹೊಸ ಶಾಗಿ ನಿರ್ಮಿಸಲ್ಪಡುತ್ತಿವೆ;
ಕೋಗಗಳ ತಜ್ಞರೂ ಮತ್ತು ರೋಗಗಳನ್ನು ಪರೀಕ್ರಿಕುವ ವಿಧಾನಗಳೂ ವಿಪುಲ
ವಾಗಿ ಬೆಳೆಯುತ್ತಿವೆ. ಆಸ್ಪತ್ರೆಗಳ ಸಂಖ್ಯೆ ನ್ಗದ್ದಿಗೊಳ್ಳುತ್ತಿದೆ. ಆದರೂ
ಕೋಗಿಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲ? ಬಡ್‌ ಫೆ ಶರ್‌. ಸಿಹಿಮೂತ್ರ,
ಹೃದಯಾಘಾತ, ಕ್ಯಾನ್ಸರ್‌, ಮುಂತಾದ ರೋಗಗಳು ದಿನೇ ದಿನೇ ಹೆಚ್ಚು
ಹೆಚ್ಚು ರೋಗಿಗಳನ್ನು ಒಕೆ ಬಲಿ ತೆಗೆದುಕೊಳ್ಳು ತ್ತಿವೆ?
ಪ್ರಶ್ನೆ ಗಳಿಗೆ.ಸತ್ಯ ಪೂರ್ಣವಾದ ಒಂದೇ ಉತ್ತರವಿದೆ: ಅದೆಂದರೆ, ಜನತೆ
ತಮ್ಮ ಆರೋಗ್ಯ ಮತ್ತು ರೋಗಪರಿಹಾರಕ್ಸುಗಿ ಸರಿಯಾದ ಆಹಾರಕ್ಕಿಂತ
ವಿಷಮಯವಾದ ಔಷಧಗಳನ್ನು ಹೆಚ್ಚಾಗಿ ಅನಲಂಬಿಸುತ್ತಿದೆ. . ಈ ತಪ್ಪನ್ನು
ತಿದ್ದಿ ಕೊಳ್ಳದಿದ್ದಕೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತ ಹೋಗುವುದು ನಿಶ್ಲಿತ
"ಆಹಾರಾಧೀನವತಾರೋಗ್ಯ ಲ. ಎಂದಕ್ಕೆ "ಆರೋಗ್ಯದ ಸ್ಥಿರವಾದ
ಬುನಾದಿಯೇ ಆಹಾರ' ಎಂದು ಆಯುರ್ವೇದವು ಸಾವಿರಾರು ವರ್ಷಗಳೆ
ಹಿಂದೆ ಯೇ ಸಾರಿದೆ. ಆಯುರ್ವೇದದ ಆ ಸತ್ಯವನ್ನು ಪಾಶ್ಚಾತ್ಯ ವಿಜ್ಞಾನಿಗಳು
ಒಂದೊಂದನ್ನಾಗಿ ತಿಳಿಯುತ್ತ ಬಂದಿದ್ದಾರೆ. ಅದಕ್ಕೆ ನಾವು ಒಂದು ಉದಾ
ಹರಣೆಯನ್ನು ಹೇಳಬಹುದೇ?
೧೮೯೮ರಲ್ಲಿ ಅಮೆರಿಕೆಯು ಫಿಲಿಸ್ಸೆನ್‌ದ್ವೀಪಗಳನ್ನು ವಶಪ ಡಿಸಿಕೊಂಡಿತು.
ಆಗ ಅಲ್ಲಿಯ "ಜನತೆಯ ಆಕೋಗ್ಯಸ್ಥಿತಿಯನ್ನು ಪರಿಶೀಲಿಸಲು ಡಾಕ್ಟರುಗಳೆ
ಸಮಿತಿಯೊಂದು ಅಲ್ಲಿಗೆ ಹೋಯಿತು. ಅಗೆ 'ಅಲ್ಲಿಯವರ ಆಹಾರ, ವಸತಿ,
ಮತ್ತು ಶರೀರದ ಸ್ವಚ್ಛತೆಯು ಡಾಕ್ಟರುಗಳ ಅಭಿಪ್ರಾಯದಲ್ಲಿ ಅಪಾಯಕರ
ವಾಗಿತ್ತು. ಆದರೂ ಅಲ್ಲಿಯ ಜನ, ತಾವು ಸೇವಿಸುತ್ತಿದ್ದ ಕುಟ್ಟಿದ ಕೆಂಪು
ಅಕ್ಸಿಯ ಮೂಲಕ ಆರೋಗ್ಯ ದೃಢಕಾಯರಾಗಿದ್ದರು. ರೋಗಗಳೂ ಅಪರೂಪ
ವಾಗಿದ್ದುವು.
ಅಮೆರಿಕೆಯ ಆಡಳಿತವು ಪ್ರಾರಂಭವಾದೊಡನೆ ಅಲ್ಲಿಕಜನತೆಯ ಸುತ್ತು
ಸೆಕೆಮನೆಗಳ ಆರೋಗ್ಯಸುಧಾರಣೆಗಾಗಿ ಕೆಂಪು ಅಕ್ಕಿಯ "ಪೂಕ್ಸಿಕೆಯನ್ನು ತಡೆ
ಗಟ್ಟ, ಪರಿಸ್ಭೃತ ಬಿಳಿ (ಪಾಲಿತ್ಸ್‌) ಅಕ್ಕಿಯನ್ನೇ 4 ಬಳಸಬೇಕೆಂಷು ಘೋಷಿಸ
ತೌಡು ತೆಗೆಯದ ಆಮೃತಾ ಹಾರ ೧೨೫

ಲಾಯಿತು. ಅದರಂತೆ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಆ ದ್ದೀಸದ


ಜನತೆಯು ರೋಗಿಷ್ಠವಾಯಿತು. ಬೆರಿಬೆರಿ ಎಂಬ, ಸ್ಥಾಸಯುನಿಶ್ಚೆ es
ರೋಗವು ಹರಡತೊಡಗಿತು. ಆ ಅನಾಹುತವನ್ನು ನಿವಾರಿಸಲು ಡಾಕ್ಟರುಗಳ
ಸಮಿತಿಯು ಔಷಧಗಳೆ ಮೂಲಕ ಮಾಡಿದ ಪ್ರಯತ್ನಗಳೆಲ್ಲ ಸೋಲನ್ನನುಭವಿಸ
ಬೇಕಾಯಿತು.
ಆದರೆ ೧೯೧೧ರಲ್ಲಿ ಎಡ್ಮಂಡ” ಫಂಕ್‌ ಎನ್ನುವನನು, ಕುಟ್ಟಿದ ಕೆಂಪು
ಅಕ್ಕಿಯಲ್ಲಿನ ರೋಗನಿಕೋಧಕ ಸಸತ್ತ
ಶವಿರುವುದೆಂದೂ ಅಕ್ಕಿಯ ತೌಡಿನಲ್ಲಿ ಸ್ಪಾಯು
ಗಳಿಗೆ ಬಲ ಕೊಡುವ ಸತ್ವವಿಜೇಯಂದೂ ಕಂಡುಹಿಡಿದನು. ತೌಡು ತೆಗೆದ.ಪರಿ
ಪ್ರತ ಅಕ್ಕಿಯನ್ನು ಪಾರಿವಾಳಗಳಿಗೆ ತಿನ್ನಿಸುವುದರಿಂದ ಅವುಗಳಿಗೆ ಅಧಾರಗ
ವಾಯು ಬಡಿಯುವುಸೆದೂ ಕಂಡುಹಿಡಿದನು. ಮತ್ತು ತೌಡು ತಿನ್ನಿಸುವುದ
ರಿಂದ ವಾಯು ಪರಿಹಾರವಾಗುವುದೆಂದು ಕೂಡ ತೋರಿಸಿದನು.
'ಅಕ್ತ್ರಿಯ ತೌಡಿನ ವಿಷಯವು ಗೋದಿ ಜೋಳ ರಾಗಿ ಮುಂತಾದ ಧಾನ್ಯ
ಗಳಿಗೂ ಅನ್ವಯಿಸುತ್ತದೆ. ಉತ್ತರಭಾರತದಲ್ಲಿ ಮಾತ್ರ ನಿತ್ಯಾಹಾರನಾಗಿದ್ದ
ಗೋದಿಯು ಇತ್ತೀಚೆ ಸಾರ್ವತ್ರಿಕವಾದ ಫಿತ್ಯಾಹಾರವಾಗಲು ಹವಣಿಸುತ್ತಿದೆ.
ಅದರಿಂದ ಒಳಿತೇ ಆದೀತು. ಆದರೆ ಹೊಸ ಆಹಾರಪರಿಷ್ಠರಣಗಳ ಒಲವು
ಬೆಳೆಯುತ್ತಿದ್ದ ಹಾಗೆ ಗೋದಿಯು ತನ್ನಪೌಸ್ಟಿಕತೆ ಯನ್ನೇ ಕಳೆದುಕೊಳುತ್ತಿದೆ
ಯಲ್ಲದೆ, ತತ್ತರಿಣಾಮವಾಗಿ ನರದೌರ್ಬಲ್ಯ ಹ ಕೋಗನಿಕೋಧಕ ಶಕ್ತಿಯ
ತೊರತಿಯೂ ಮಾನವನನ್ನು ಬಲವಾಗಿ ಕಾಡಲಾರಂಭಿಸಿವೆ. ಈಗಿನ ಕ್ಯಾನ್ಸರ್‌
ರೋಗದ ಪ್ರಾಚುರ್ಯಕ್ಕೆ ದುರಾಹಾರಗಳ ಜೊತೆಗೆ ಧಾನ್ಯಗಳ ಸರಿಷ್ಕರಣವೂ
(ಮಾರಣ) ಒಂದು ಪ್ರಮುಖ ಕಾರಣನೆಂದು ತಜ್ಞರ ಅಭಿಪ್ರಾಯವಾಗಿದೆ.
ತೌಡು ತೆಗೆದ ಆಕ್ಸಿ, ಅಕ್ಕಿಯ ಹಿಟ್ಟು, ತೌಡು ತೆಗೆದ ಗೋದಿಹಿಟ್ಟಿನ
ಚಪಾತಿ, ಮೈದಾಹಿಟ್ಟುಗಳ ಆಹಾರ ತಿನಿಸುಗಳಿಂದ ರಾಷ್ಟ್ರವು ತ್ರಾಣಗುಂದು
ತ್ಮಿದೆ; ಮಲಬದ್ಧತೆ, ಸಿಹಿಮೂತ್ರ, ಮೂತ್ರಾಂಗರೋಗಗಳು, ಹೃದಯರೋಗ
ಗಳು ಮುಂತಾದುವುಗಳಿಗೆ ತುತ್ತಾಗುತ್ತಿದೆ. ತಿಳಿಗೇಡಿತನದಿಂದ ನಿಃಸತ್ವಗೊಳಿಸಿದ
ಆಹಾರದಿಂದ ಭಯಂಕರ ರೋಗಗಳನ್ನು ತಂದುಕೊಂಡು,ಅವನ್ನು ಗುಣಪಡಿಸಲು
ಇನ್ನೂ ಹೆಚ್ಚು ವಿಷಮಯವಾದ ಪ್ರಚಂಡ ಔಷಧಗಳನ್ನು ಅವಲಂಬಿಸಿ ಮಾನೆ
ವನು ಮಸಣದ ದಾರಿ ಹಿಡಿಯುತ್ತಿರುವನೆಂದು ಬಲ್ಲವರು ಎಚ್ಚರಿಸುತ್ತಿದ್ದಾರೆ.
ಆರೋಗ್ಯ ಮತ್ತು ಬಲಗಳು ಸ್ಥಿರ
ರವಾಗಬೇಕಾದರೆ ಮಾನವನು ಕೂಡಲೇ
ಮೃತಾಹಾರದ (ಪರಿಸ್ಕೃತಾಹಾರದ) ಮರುಳಿನಿಂದ ಬಿಡುಗಡೆ ಹೊಂದಿ ಅನ್ಫುತಾ
ಹಾರದ (ತೌಡು ತೆಗೆಯದ ಆಹಾರದ) ಅಭ್ಯಾಸಕ್ಕೆ ಮರಳಬೇಕು, ತೌಡು
ಗಿ೨೬ ಉಪಯುಕ್ತ ಗಿಡಮೂಲಿಕೆಗಳು

ತೆಗೆಯದ ಹಿಟ್ಟುಗಳ ಕೊಟ್ಟಿ ದೋಸೆ ಉಪ್ಪಿಟ್ಟುಗಳೂ, ಹೆಚ್ಚು ಬೇಯಿಸದ


ಸತ್ವಭರಿತವಾದ ಕಾಯಿಪಲ್ಲೆಗಳೂ, ಹಣ್ಣು ಗೆಡ್ಡೆ ಗೆಣಸುಗಳೂ "ಅಮೃತಾ
ಹಾರೆಗಳಾಗಿವೆ. ಅವುಗಳಿಂದ ಮಾನನನು ಅಮರನಾಗದಿದ್ದರೂ, ದೀರ್ಫಾ
ಯುನಾಗುವುದು ನಿಶ್ಚಿತ.
ಜೇನುತುಪ್ಪ
ಜೇನುತುಪ್ಪದ ತಿಳಿನಳಿಕೆಯು ಮಾನವನಿಗೆ ಲಕ್ಷಾನಧಿ ವರ್ಷಗಳಿಂದಲೂ ಇದೆ.
ಅದರ ಔಷಧೀಯ ಉಪಯೋಗವನ್ನೂ ಅನನು ಸಹೆಸ್ರಾನಧಿ ವರ್ಷಗಳಿಂದ
ಬಲ್ಲನು. ಆಯುರ್ವೇದವು ಅದರ ಔಷಧೀಯ ಗುಣಗಾನವನ್ನು ಮಾಡುವು
ದಲ್ಲದೆ, ಅದು ನಿಶ್ಯಾಹಾರದಲ್ಲಿ ಇರಬೇಕಾದ ಮಹತ್ವದ ನಸ್ತ್ರುವೆಂಡೂ ಕೆಲನು
ಆಯುರ್ವೇದ ಖುಹಿಗಳು ಉಪದೇಶಿಸಿದ್ದಾಕೆ.
"ಷಷ್ಟಿ ಕಾನ್‌ ಶಾಲಿಮುದ್ಧಾಂಶ್ಚ ಸೈಂಧನಾಮಲಕೇಯವಾನ್‌।
ಆಂತರಿಕ್ಷಂ ಪಯಃ ಸರ್ಪಿಃ ಜಾಂಗಲಂ ಮುಧುಚಾಭ್ಯಸೇತ್‌।'

ಎಂದರೆ, ನಿತ್ಕಾಹಾರಕ್ಸೆ ಅವಶ್ಯಕವಾದ ವಸ್ತುಗಳನ್ನು ಹೇಳುವಾಗ


ವಾಗ್ಗ ಟಾಚಾರ್ಯರು, ೬೦ ದಿನೆಗಳಲ್ಲಿ ಫಲಿಸುವ ಅಕ್ಸಿ, ಕೆಂಪು ಅಕ್ಕಿ, ಹೆಸರು,
ಸೈಂಧವಲವಣ, ನೆಲ್ಲೀಕಾಯಿ, ಗೋದಿ, ನಿರ್ಮಲವಾದ ವೀರು, ಹಾಲು,
ಶುಪ್ಪ, ಮುಂತಾದುವುಗಳ ಜೊತೆಗೆ ಜೀನುತುಪ್ಸವನ್ನೂ ಸೇರಿಸಿದ್ದಾರೆ.
ಮದನಪಾಲ ನಿಫೆಂಔನಲ್ಲಿ ಜೇನಿನ ಗುಣವರ್ಣನೆ ಹೀಗಿದೆ:
"ಮಾಕ್ಷಿಕಂ ಪೌತಿಕಂ ಕಗ್ಪಾದ್ರಂ ಭ್ರಾಮರೆಂ ಮಧ್ಯೆವಿಸ್ತ ರಾತ್‌?
ಎಂದಕ್ಕೆ "ಜೇನಿನಲ್ಲಿ ಮುಖ್ಯವಾಗಿ ಮಾಕ್ಟಿಕ್ಕ ಪೌತಿಕ್ಕ ಕ್ಸ್‌ದ್ರ, ಭ್ರಾಮರ,
ಎಂಬ ನಾಲ್ಕು ಪ್ರಕಾರಗಳಿವೆ.'
"ಮಾಕ್ಷಿಕಂ ತೈಲನಂಕಾಶಂ ಪೌತಿಕಂ ಘೈತಸನ್ನಿಭಂ।
ಕಳ್ಪಿದ್ರಂ ಕೆಪಿಲನರ್ಣಂ ಸ್ಕಾದ್‌ ಭ್ರಾಮರಂ ಸ್ಪಟಿಕಾಮಲಂ)'

ಎಂದರೆ, "ಮಾಕ್ಷಿಕವು ಎಂಣೆಯಂತೆ ಪೌತಿಕವು ತುಸ್ಪದಂತೆ ಕ್ಪೌದ್ರವು


ಕಪಿಲ (ನಸುಗಂಪು) ಮುತ್ತು ಭ್ರಾಮರವು ಸ ಟಔಕದಂತೆ ಬೆಳ್ಳೆಗಿರುವುದು. ಆದ್ದ
ರಿಂದ ಸಾಮಾನ್ಯವಾಗಿರುವ ನಸುಗೆಂಸಿನ ಹೊರತಾಗಿ ಬೇರೆ ಬಂಣವಾಗಿರುವ
ಜೆ(ನುತುಪ್ಪದ ನೈಜತೆಯ ಬಗೆಗೆ ಸಂಶಯ ಪಡುವ ಕಾರಣವಿಲ್ಲ.'
ಕೆಲವರು ಜೇನಿನ ೧೨ ಪ್ರಕಾರಗಳನ್ನು ವರ್ಣಿಸಿದ್ದಾರೆ. '
ಗುಣಗಳ: ಸಾಮಾನ್ಯವಾಗಿ ಎಲ್ಲ ಪ್ರಕಾರದ ಜೇನುಗಳೂ ಸ್ವಲ್ಪ
ಹೆಚ್ಚು ಕಡಿಮೆ ಒಂದೇ ಗುಣವುಳ್ಳೆವ್ರ.
"ಮಧೂಷ್ಣಂ ಲಘು ಸ್ವಾದು ರೊಕ್ಷಂ ಗ್ರಾಹಿ ನಿಲೇಖನಂ
ಚಕ್ಷುಸ್ಕಂ ದೀಪನಂ ಸ್ವರ್ಯಂ ವ್ರಣಶೋಧನರೋಪಣಂ!?
೧೨೮ ಉಪಯುಕ್ತ ಗಿಷಮೂಲಿಕೆಗಳು

ಎಂದರೆ, "ಜೀನುತುಪ್ಪವು ಶರೀರದ ಸಹಜೋಸ್ಣ ನನ್ನು ರಕ್ರಿಸುವುದ್ಕು


ಜೀರ್ಣಕ್ಕೆ ಸುಲಭವಾದುದ್ಕು. ನಾಲಿಗೆಯ ರುಚಿಯನ್ನು ಹೆಚ್ಚಿಸುವುದು,
ವ್ರಣಾದಿಗಳ ಅನ್ಸೈಸರ್ನಿಕ ಸ್ರಾವವನ್ನು ಒಣಗಿಸುವುದು, ಕಫನನ್ನು ಸಡಿಲು
ಸೋಸುವುದನ ಅಂಟಿಕೊಂಡಿರುವ ಮಲಗಳನ್ನು ಸಡಿಲುಗೊಳಿಸುವುದು, ಕಂಣಿಗೆ
ಆರೋಗ್ಯದಾಯಕ ವು, ಪಚನಶಕ್ಷಿಯನ್ನು ಹೆಚ್ಚಿಸುವುದು ಧ್ವಫಿಯನ್ನು ಮಧುರ
ಗೊಳಿಸ ವುದು , ಗಾಯಗಳನ್ನು ಶುದಗೊಇಳಿಸಿ'ಮಾಯಿಸುವುದೆ
ಹ್‌ ನೇಧಾಕರಂ ವೃಷ್ಯಂ', ಎಂದರೆ ಜೇನುಕುಪ್ಪದೆ ರಿತ
ಸೇವನದಿಂದೆ ಶರೀರದ ಕಾಂತಿನರ್ಧ ನವ: ಗುವುದ್ದು ಬುದ್ಧಿಶಕ್ತಿ ಬಲಗೊಳ್ಳುವುದು,
ವೀರ್ಯವು ೈದ್ಧಿಯಾಗುವುದು. ಅಲ್ಲದೆ,
ಕುಷ್ಕಾ ಶ್ಶಕಾಸಸಿತ್ತಾ ಸೃಕ್‌ಕಫಮೇಹನಿಸಕ್ರಿ ಮಾನ್‌!

ನಂದರೆ, "ಕುಷ್ಟ, ಮೂಲವ್ಯಾಧಿ ಕೆಮ್ಮು, ರಕ್ತಸ್ರಾವರೋಗ, ಕಫ್ಕ


ಮೂತ್ರರೋಗ, ವಿಷಬಾಧೆ, ಮತ್ತು "ಕ್ರಿಮಿರೋಗಗಳನ್ನು , ಜೇನು ಪರಿಹರಿಸ
ಬಲ್ಲುದು?
"ಮದತೈ ಸ್ದಾನೆಪೊನ್‌ ಶಾ ಸಹಿಕ್ಸಾ ತೀಸಾರಹೈ ದ್‌ಗ್ರೆ ಹಾನ್‌?

ಎಂದರೆ, "ಮದ್ಯ ಜನ್ಯ ವಿಕಾರಗಳನ್ನು. ವಾಂತಿ, ಉಬ್ಬಸೆ, ಬಿಕ್ಕು, ಅತಿಸಾರ್ಯ


ಹೃದಯಶೂಲೆಗಳನ್ನು ಗುಣಪಡಿಸುವುದು; ಅಲ್ಲದೆ, ಎದೆಯೊಳಗಿನ ಗಾಯ
ನೋವುಗಳನ್ನೂ ಸ್ಹ:ರೋಗವನ್ನೂ ಶಮನಗೊಳಿಸುವುದು.?
ಹೀಗೆ ಜೇನುತುಪ್ಪದ ಔಷಧೀಯ ಗುಣಗಳು ನೂರಾರು ಇನೆ. ವಿಶಿಷ್ಟ
ಕಾಯಿಲೆಗಳಲ್ಲಿ ಜೇನನ್ನು bess ಕ್ರಮಗಳನ್ನು ಮುಂದೆ ಕೊಡುತ್ತೆ
ಹೋಗುವೆವು.
ಇಲ್ಲಿ ಜೇನುತುಪ್ಪದ ವಿಷಯದಲ್ಲಿ ತಿಳಿದುಬಂದ ಅನೇಕ ನಿವರಗಳನ್ನೂ
ಅಗಾಗ ಮಾಡಿದ ಕೆಲವು ಔಷಧೀಯ ಪ್ರಯೋಗಗಳನ್ನೂ ವಿರರಿಸಿ, ಅನಂತರ
ಜೇನುತುಪ್ಪದ ವ್ಯವಸ್ಥಿ ತವಾದ ಚಿಕಿತ್ಸಾತ್ಮಕ ಪ್ರಯೋಗಗಳನ್ನು ನೋಡುವಾ:
ಜೇನುತುಸ್ಸ ನು ಹೂಗಳೊಳಗಿನ ಪರಾಗ- Ee ದಿಂದ ಸಿದ್ಧ
ಮೊಟೆಫುಕೊಬುರು ಸರಿಯಷ್ಟೆ! ತುಂಬಿಗಳು (ಜೇನುನೊಣ) ಆ ಮಕರಂದವನ್ನು
ಹೀರಿ ತಮ್ಮ ಹೊಟ್ಟಿ ಯೊಳಗೆ"ಕೂಡಿಡುತ್ತವೆ. ಪಾರದರ್ಯಕವಾದ ಆ ಮಕರಂದವು.
ತುಂಬಿಯ ಹೊಟ್ಟಿಯೊಳಗೆ ನಡೆಯುವ lust ಕ್ರಿಯೆಯಿಂದ ಅಪಾರ
ಗರ್ತಿಯ ರೂಪನನ್ನು ಹೊಂದಿ ಜೇನಾಗುತ್ತದೆ. ಆ ಜೇನನ್ನು ನೊಣಗಳೇ ಸಿ
ನಡಿಸಿದ ಮೇಣದ ಗೂಡಿನಲ್ಲಿ ಸೇರಿಸಲಾಗುವುದು. ಹಾಗೆ ಸಂಗ್ರಹಿಸಿದ ಕೆಲವು
ಜೇನುತುಪ್ಪ ೧೨೯

ಸಮಯದ ವಕೆಗೆ ಕೂಡ ಜೇನಿಸೊಳೆಗಿನೆ ರಾಸಾಯನಿಕ ಮಾರ್ಪಾಡು ಮುಂದು


ವರಿಯುತ್ತಲೇ ಇದ್ದು, ಕೊನೆಗೆ ಪೂರ್ಣ ಜೇನುತುಪ್ಪವಾಗುತ್ತದೆ. ಅದ್ದರಿಂದ
ನೂರಕ್ಕೆ ೭೫ರಷ್ಟಿದ್ದ ಮಕರಂದದೊಳಗಿನ ಜಲಾಂಶವು ಜೇನುತುಪ್ಪವಾ ದಾಗ
ನೂರಕ್ಕೆ ೨೦ರಸ್ಟತ್ತೈ ಇಳಿಯುವುದು.
ಇುಂಬಿಯೆ ಟ್ಟಿ ಯಲ್ಲಿರುವ; "ಇನ್ವೆಟೇಜ್‌? ಎಂಬ ತೇಜೋದ್ರವ್ಯವು
(ಎನ್ಸಾಯ್ಮ್‌), ಮಕರಂದವನ್ನು ಜೇನಿನೆಸೊರಗಿ ಸಕ್ಸರೆಯ ರೂಪಕ್ಕೆ ಮಾರ್ಪಡಿ
ಸಲು ಕಾರಣವಾಗಿದೆ. ಜೇನಿನಲ್ಲಿ ಸಕ್ಸರೆಯಲ್ಲದೆ ಸೋರ್ಮಿ ೃಸಿಡ್‌, ಲೋಹ,
ಕ್ಯಾಲ್ಸಿಯಂ, ಮೆಂಗನೀಸ ಮುತ್ತು ಮ್ಯಾ ಗ್ನೇಶಿಯಂ, ಮುಂತಾದ ಆರೋಗ್ಯ
ವರ್ಧಕ ವಸ್ತುಗಳೂ ಇರುತ್ತವೆ; ಅಲ್ಲದೆ ಅನ್ನಸತ್ವಗಳು ಸಹ ಇರುತ್ತನೆ.
ಜೇನುತುಪ್ಪವು ಪುಷ್ಟಿ ದಾಯಕವೂ ಆಗಿದೆ. ಆ ವಿಷಯದಲ್ಲಿ ನಡೆಸಿದ
ಪರಿಶೀಲನೆಗಳಿಂದ, ೨೦ ಮೊಟ್ಟಿಗಳಲ್ಲಿ, ಇಲ್ಲನೇ ಮೂರು ಸೇರು ಹಾಲಿನಲ್ಲಿ
ಇರುವಷ್ಟು ಪೌಷ್ಟಿಕಾಂಶಗಳು ಅರ್ಧ ಸೇರು ಜೇನಿನಲ್ಲಿ ಇರುತ್ತವೆಂದು ಸಿದ್ಧ
ವಾಗಿದೆ. ಆದರೆ ಜೇನಿನ ವಿಶೇಷತೆಯೆಂದರೆ, ಹಾಲು ಮೊಟ್ಟೆ ಗಳಂತೆ ಆದು
ಜೀರ್ಣವಾಗಲು ಪಾಚಕಾಂಗಗಳಿಗೆ ಹೆಚ್ಚು ಶ್ರಮವಿರುವುದಿಲ್ಲ. ಬೇಗ, ಸುಲಭ
ವಾಗಿ ಅದು ರಕ್ತಗತವಾಗುವುದು. ಸೂರ್ಯಕಿರಣಗಳಿಂದ ನೊದಲೇ ಪಕ್ವ
ವಾದ ಮಕರಂದದಿಂದ ಅದು ಸಿದ್ಧವಾಗಿರುವುದೇ ಆದರ ಸುಲಭ ಜೀರ್ಣಕೆಗೆ
ಕಾರಣ:
ಹಿಂದಿನ ಆಯುರ್ವೇದ ಖಸಿಗಳು ಅದನ್ನರಿತ, ಹೊಸತಾಗಿ ಹುಟ್ಟದ
ಮಗುವಿಗೆ ಜೇನನ್ನು ನೆಕ್ಕಿಸುವ ಕ್ರಮವನ್ನು ಧರ್ಮವಿಧಿಯಲ್ಲಿಯೇ ಸೇರಿಸಿದ್ದಾಕೆ.
"ಬೇಬಪುಡ್‌'ಗಳ ಹೆಸರಿನಲ್ಲಿ ಪ್ರಚಾರದಲ್ಲಿ ಬರುತ್ತಿರುವ ಅನೇಕ ವಸ್ತುಗಳು
ಆಪಾಯಕರನೆಂಬ ಸತ್ಯವು ಇತ್ತೀಚೆ ಬೆಳಕಿಗೆ ಬರುತ್ತಿದೆ. ಮಕ್ಕಳ ತಾಯಂದಿರು
ಆ ಹೊಸ ಜಾ ಸ ತಿನ ಬೇಬಿಪುಡ್‌ಗಳಿಗೆ ಮರುಳಾಗದೆ ಜೇನನ್ನು
ಸುಕ್ಳಳ ಆಹಾರದಲ್ಲಿ ಅಳವಡಿಸಿಕೊಂಡರೆ ಎಷ್ಟೋ ಒಳಿತಾದೀತು. ಪ್ರತಿ
Wd ಆಹಾರ ಪಾನೀಯಕ್ಕೂ ಗ್ಲುಕೋಸ್‌ ಸೇರಿಸುವ ಮೂರ ತನನನ್ನು
ವರ್ಜಿಸಿ, ಅದರ ಬದಲಾಗಿ ಜೇನನ್ನು ಉಪಯೋಗಿಸುವುದು ಕ್ಷೇಮಕರ.
ಹಾಗೆಯೇ, ದಿನಾಲು ಹೆಚ್ಚಿನ ದುಡಿಮೆಯಿಂದ ನಿತ್ರಾ ಣಕಾಗುವವರಿಗೂ ಇಳಿ
ವಯಸ್ಸಿನವರಿಗೂ ಜೇನು ಒಳ್ಳೆಯ ತ್ರಾಣದಾಯಕವಾಗಬಲ್ಲುದು.
ಪುಷ್ಟಿಗಾಗಿ ಜೇನನ್ನು nS, ದೊಡ್ಡವರಾಗಿದ್ದರೆ ಎರಡು
ಚಮಚ, “ತಿಕ್ಕವರಾಗಿದ್ದರ ಒಂದು ಚಮಚದಂತೆ ದಿನಾಲು ಬೆಳಗ್ಗೆ ಸಂಜೆ
ಕ ಸೇವಿಸಬಹುದು. ಬರಿಯ ಜೀನನ್ನು ಮೆಚ್ಚಲಾರದವರು ಅದನ್ನು ನೀರಿನಲ್ಲಿ,
ಶ್ರ

ಗಿ೩೦ ಉಪಯುಕ್ತ ಗಿಡಮೂಲಿಕೆಗಳು

ಹಾಲಿನಲ್ಲಿ, ಕೊಟ್ಟಿ ಯಲ್ಲಿ ಬೆರಸಿ ಸೇನಿಸಬಹುದು. ಅದಕ್ಕೆ ತುಸು ನಿಂಬೆರಸನನ್ನೂ


ನೆರಸಬಹುದು.
ಮೇಲಿನಂತೆ ವಿವಿಧ ಗುಣಗಳನ್ನು ಕೊಡಬೇಕಾದಕೆ ಜೇನು ಜೇನೇ ಆಗಿರ
ಬೇಕೇ ಹೊರತು, ಬೆರಕೆಯ, ಮೋಸದ, ಜೇನಿನ ಬಂಣದ ಎಂತಹೆದೋ ಸಿಹಿ
ದ್ರವನಾಗಿರಬಾರದೆಂಬುದನ್ನು ಹೇಳಬೇಕಾಗಿಲ್ಲವಸ್ಟೇ!
ಜೇನು ಕೂಡ ಒಂದು ವಿಧದ ಸಕ್ಫಕೆ. ಆದರೆ ಬೇಕೆ ಸಕ್ಕರೆಗಳು ಜೀರ್ಣ
ನಾಗಲು, ಪಾಚಕಾಂಗಗಳಿಗೆ, ವಿಶೇಷವಾಗಿ ಯಕೃತ್ತಿಗೆ ಕೆಲಸ ಬೀಳುತ್ತದೆ.
ಈ ಜೇನುಸಕ್ಕರೆ ಮಾತ್ರ ಪಾಚಕಾಂಗಗಳಿಗೆ ಹೆಚ್ಚು ಕೆಲಸ ಕೊಡದೆ ಬೇಗ
ರಕ್ತಕ್ಕೆ ಸೇರುತ್ತದೆ.
ಸ್ಯಾಯಾಪು ಹುತ್ತು ಆಟಗಳ ಸಾಧಕರಿಗೆ ಬೀಗ ದಹೆನಾಗಬಾರಹಾಶರೆ
ಆದರೆ ರಕ್ತದಲ್ಲಿ ತಕ್ಕಷ್ಟು ಸಕ್ಕರೆ ಇರಬೇಕಾಗುತ್ತದೆ, ಏಕೆಂದರೆ ದುಡಿಮೆಯ
ಸನುಯದಲ್ಲಿ ಆ ಸಕ್ಕರೆಯು ಅರಗುತ್ತ ಹೋಗುವುದು, ಅದ್ದರಿಂದ ಆಟಗಾರ
ರಿಗೂ ಅಂಗಸಾಧಕರಿಗೂ ಜೇನುತುಪ್ಪವು ಬಹುಬೇಗ ರಕ್ತಕ್ಕೆ ಸೇರಿ, ದಣಿವಾಗ
ಹಂತೆ ತಡೆಯುವುದು. ಅದಕ್ಕಾಗಿಯೆ್ರಿ ಎರಡು ಸಾವಿರ ವರ್ಷಗಳ ಹಿಂದಿನ
ಗ್ರೀಸ್‌ ಸಾಮ್ರಾಜ್ಯದ ಅಂಗಸಾಧಕರೂ ಸ್ಫರ್ಧಾಳುಗಳೂ ಸಾಕಷ್ಟು ಜೇನನ್ನು
ಸವಿಯುವ ಕ್ರಮವನ್ನಿಟ್ಟುಕೊಂಡಿದ್ದರು.
ಈಗಿನ ದಿನಗಳಲ್ಲಿಗತ, ಚಿರ್ವತಾಾರೋಹಿಗಳೂ ದೂರ ಈಜುವ ಸ್ಪರ್ಧಾಳು
ಗಳೂ, ನಿತೃವೂ ಜೇನು ಸೇವನೆ ಮಾಡ:ವರು. ೧೯೩೭ರಲ್ಲಿ ಅಟ್ಲಾಂಟಿಕ್‌”
ಸಾಗರದಲ್ಲಿ ಮುಳುಗಿದ "ಲುಸಿಬಾನಿಯಾ' ಎಂಬ ಹಡಗಿನ ಅವಶೇಷಗಳನ್ನು
ಶೋಧಿಸಲು ಸಾಗರದಲ್ಲಿ ಆಳವಾಗಿ ಮುಳುಗುಹಾಕುವ ಸಾಹಸಿಗರು, ದಿನಾಲು
ಒಂದೂವರೆ ಪೌಂಡ್‌ ಜೇನನ್ನು ಸ ದ್ದರಂತೆ, ಪುರಾತನಗ್ರೀಕ್‌ ಮತ್ತು
ಕೋಮ್‌ ತತ್ವಜಾ್ಲಾನಿಗಳು ಬಹುತರವಾಗಿ ನೂರಕ್ಕಿಂತ ಹೆಚ್ಚು ಧೋ ಕಾಲ
ಬದುಕಿದುದಕ್ಕೆ.ಅವರ ೪"(ಸಿನ ತ ಕಾರಣನೆನ್ನುತ್ತಾಃರೆ. ಪುರಾತನ
ಬಿ
ಸ್ರಿಟಿನ್ನಿನ್ಲ ಜೇನು ಸೇವನದ ನಿತ್ಯಾಭ್ಯಾಸವನ್ನಿಟ್ಟು ಕೊಂಡವರನೇಕರು ೧೨೦
ವರ್ಷಗಳವರೆಗೆ ಬಾಳಿದುದುಂಟೆಂದು ಪ್ಲುಟಾರ್ಕಾ ಎಂಬ ರೋಮನ್‌ ಇತಿಹಾಸ
ಕಾರ ಬರೆದಿದ್ದಾನೆ.
ಔಷಧೀಯ ಗುಣ: ಬರಿಯ ಜೇನು ಅನೇಕ ರೋಗಗಳನ್ನು ಸರಿಹರಿಸ
ಬಲ್ಲುದು. ಜೇನಿನಲ್ಲಿ, ರೋಗೋತ್ಪಾದಕ ಅಣುಜೀವಿಗಳನ್ನು ನಾಶಗೊಳಿಸುವ
ಶಕ್ತಿಯಿಜೆಯೆಂದು ಕಂಡುಬಂದಿದೆ. “ೇಶಿಕಲ್ಲಿ Shans Son ಪ್ರವೇಶಿಸಿ
ದರೆ ಹೆಚ್ಚು ಹೊತ್ತು ಬದುಕಲಾರನೆಂದು ಅನಲೋಕನಗಳಿಂದ ಸತಾಂ
ಜೇನುತುಪ್ಪ ಗಿಹಿಗಿ

ಜೇನಿನಲ್ಲಿ ಹಾಕಲ್ಪಟ್ಟ ಟೈಫಾಯ್ಡ್‌ ಕ್ರಿಮಿಗಳು ೪೮ ಗಂಟಿಗಳಲ್ಲಿ, ಮತ್ತು


ಪ್ಯೂರಾಟ್ಟಿಫಾಯಕ್ಸ್‌ ಕ್ರಿಮಿಗಳು ೨೪ ಗಂಟಿಗಳಲ್ಲಿಯೇ ಸಾಯುವುವೆಂದು ಕಂಡು
ಬಂದಿದೆ. ಅತಿಸಾರ ಭೇದಿ - ರೋಗದ ಕ್ರಿಮಿಗಳು ಜೇನಿನಲ್ಲಿ ೧೦ ಗಂಟಿಗಿಂತ
ಹೆಚ್ಚು ಬದುಕಲಾರವು, ಗಾಯಗಳು ಬೇಗ ಮಾಯದಿರುವುದಕ್ಕೆ, ಅದರಲ್ಲಿ ಇರ
ಬಹುದಾದ ಸೂಕ್ಷ್ಮ ಕ್ರಿಮಿಗಳು ಕಾರಣವಾಗಿರುವುದುಂಟು. ಅಂತಹ ಗಾಯಗಳಿಗೆ
ಜೇನಿನ ಪಟ್ಟಿ ಹಾಕುವುದು ಆಯುರ್ವೇದ ವೈದ್ಯರಲ್ಲಿ ವಾಡಿಕೆಯಾಗಿದೆ, ಇಂದಿಗೂ
ಜರ್ಮನಿಯಲ್ಲಿ ವ್ರಣಸಟ್ಟಿಗಳಲ್ಲಿ (ಡ್ರೆಸ್ಸಿಂಗ್‌) ಜೇನನ್ನು ಲೇಪಿಸುವರು. ಬೆಂಕಿ
ಇಲ್ಲವೆ ಬಿಸಿದ್ರವಗಳಿಂದ ಸುಟ್ಟಿ ಮೈಯ ಭಾಗಕ್ಕೆ ಕೂಡಲೇ ಜೇನನ್ನು ಲೇಪಿಸಿ,
ಕೀವಾಗದಂತೆ ನೋಡಿಕೊಳ್ಳುವುದು ನನ್ನು ಹಳ್ಳಿಯ ಅಜ್ಜಮ್ಮಗಳಿಗೂ
ಗೊತ್ತಿತ್ತು. (ಅದಕೆ ಈಗ?)
ಜೇನಿನಲ್ಲಿ ಮೇಲಿನಂತಹ ಔಷಧೀಯ ಗುಣಗಳಿರುವುದಕ್ಕೆ, ಅದರೊಳಗಿನ
ಕೆಲವು ಮಹತ್ವದ ಖನಿಜಲನಣಗಳು ಕಾರಣನೆಂದು ನಿಜ್ಞಾನಿಗಳು ಹೇಳು
ತ್ತಾರೆ. ಜೇನಿನಲ್ಲಿ ತಾಮ್ರ ಮತ್ತು ಲೋಹಾಂಶಗಳಿರುವುದರಿಂದ ಅದು ಬಹು
ಬೇಗ ರಕ್ತದೊಳಗಿನ ಕೆಂಪುಕಣಗಳನ್ನು ಜೆಳೆಸಬಲ್ಲುದು, ಅದರಿಂದ ರಕ್ತಕ್ಕೆ
ಕೋಗನಿಕೋಧಕ, ರೋಗಾಣುನಾಶಕ, ಮತ್ತು ದೇಹಧಾತುಗಳ ಶೀಘ್ರ
ಪುನರುಜ್ಜೀವಕ ಶಕ್ತಿಯು ಬರುತ್ತದೆ.
ಚಿಕ್ಕ ಶಿಶುಗಳ ಆಹಾರದಲ್ಲಿ ನಿತ್ಯವೂ ಜೇನನ್ನು ಸೇರಿಸುವುದರಿಂದ ಅವು
ವಯಸ್ಸಿಗೆ ತಕ್ಕಷ್ಟು ತೂಕ ಮತ್ತು ಶಕ್ತಿಯುಳ್ಳ ವಾಗುವುವು. ಅವುಗಳನ್ನು
ಸತತವೂ ಕಾಡುವ ನೆಗಡಿ ಕೆಮ್ಮು, ಜ್ವರಗಳ ಪರಿಹಾರವಾಗುವುದು.
ಅನೇಕ ವಿಧದ ಅಪಾಯಕರ "ಬೇಬಿಪುಡ್‌' ಮತ್ತು ಡಬ್ಬಗಳೊಳಗಿನ ಹಾಲು
ಗಳನ್ನು ವರ್ಜಿಸಿ ಮಕ್ಕಳಿಗೆ ಜೇನಿನ ಚಟನನ್ನಂಔಸಿದರೆ ಎಷ್ಟು ಒಳಿತಾದೀತು!
ಜೇನುನೊಣಗಳ ಸಮಾಜವ್ಯವಸ್ಥೆಯನ್ನು ಪರಿಶೀಲಿಸಿದರೆ, ಜೇನುಗೂಡಿ
ನಲ್ಲಿ, ಸಾಮಾನ್ಯ ಜೇನಿಗಿಂತ ಹೆಚ್ಚು ಗುಣನತ್ತಾದ ಒಂದು ವಸ್ತುವೂ ಸಿದ್ಧ
ವಾಗುತ್ತದೆಂದು ಕಂಡುಬರುತ್ತವೆ. ಏಕೆಂದರೆ ಜೇನುನೊಣಗಳ ಗುಂಪು ಹುಟ್ಟು
ವಾಗ ಎಲ್ಲಾ ನೊಣಗಳೂ ಸಾಮಾನ್ಯವಾಗಿ ಒಂದೇ ಆಕಾರ ಒಂದೇ ಶಕ್ತಿಯುಳ್ಳ
ವಾಗಿರುತ್ತವೆ. ಆದರೆ ಅವುಗಳಲ್ಲಿ ಉಣಿದುಂಬಿಯಾಗಿ ಬೆಳೆಯಲಿರುನ
ನೊಣಕ್ಕೆ ಗುಣವತ್ತಾದ ಜೇನನ್ನು ತಿನ್ನಿಸಲಾಗುತ್ತದೆ. ತುಂಬಿಗಳು ಸಹಜ
ವಾದ ಜೇನನ್ನೇ, ಕೆಲವು ರಾಸಾಯನಿಕ ಕ್ರಿಯೆಗಳ ಮೂಲಕ,ಈ ಗುಣನತ್ತಾದ
ಜೇನನ್ನಾಗಿ ಸಿದ್ಧಗೊಳಿಸುವುವೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ರಾಣಿದುಂಬಿಯಂತಹ ಬಲಿಸ್ಮವಾದ ಮತ್ತು ಅನೇಕ ವರ್ಷಗಳವರೆಗೆ ಸಾನ
೧೩೨ ಉಶಯುಕ್ತೆ ಗಿಡಮೂ ಲಿಕೆಗಳಂ

ರಾರು ನೊಣಗಳನ್ನು ಹೆರುವ ಶಕ್ತಿಯುಳ್ಳೆ ಪ್ರಾ ಣಿಯನ್ನು ಪುಷ್ಟೀಕರಿಸುವ ಶಕ್ತಿ


ಇರುವುದರಿಂದ, ಆ ಗುಜನ ತ್ರಕ ಜೇನಿಗೆ ರಾಜಮಧು (ರಾಯಲ್‌ ಜೆಲ್ಲಿ)
ನ್ನೆಸ ಇಕುವ ಮತ್ತು ಅಭ್ಯಸಿಸುವ ವಿಜ್ಞಾನಿಗಳು ಹೆಸ
ಎಂದ; ಜೇನುನೊಣಗಳನ್ನು
ರಿ್ಬಿದ್ದಾರೆ.
ರಾಜಮಧುವನ್ನು ವಿಶ್ಲೇಷಿಸಿ ಪರಿಶೀಲಿಸಿದ ವಿಜ್ಞಾನಿಗಳು, ಅದರೊಳಗಿನ
ಪೌಷ್ಟಿಕ ವಸ್ತು ಗಳಾವುನೆಂಬದನ್ನು ಕಂಡುಹಿಡಿದಿದ್ದಾ ಕ ರಾಜಮಧುವು ಆಹಾರ
ಸೃಷ್ಟಿಯ:
ಪಂದ ಹಾಲಿಗೆ ಸಮಾನವಾಗಿದೆ. ಅಲ್ಲದೆ ಆದರಲ್ಲಿ ಮೇದೋದ್ರೆರ್ಯ(ಕಾರ್ಸೊ
ಹೈಡ್ರೇಟ್‌), ಮಾಂಸಜನಕ ದ್ರವ್ಯ, ಮತ್ತು ಕೊಬ್ಬ, ಹೆಚ್ಚಾಗಿ ಜೀರ್ಣವಾದ
ರೂಪದಲ್ಲಿರುವುದು; ಮತ್ತು ಆದರಲ್ಲಿಅನ್ನೆಸತ್ವ -ಬಿ. ಎಸ ಎಲ್ಲಾ ಪ್ರಕಾರಗಳೂ
ಇರುವುದರಿಂದ ಅದು ಧಾತುಪುನರುಜ್ಞೀವನಖ್ಯ ಶಕ್ತಿಯುಳೆದ್ದಾಗಿದೆ. ಬಿ-ಅನ್ನ್ನ
ಸೆತ್ವದ ಪ್ರಕಾರಗಳಲ್ಲಿ ಬಿ.೧ ಸಕ್ಕರೆಯನ್ನು ಜೀರ್ಣಿಸಿ "ಮೈಗೂ ಮಿದುಳಿಗೂ
ಚಟುವಟಿಕೆಯನ್ನು ಕೊಡುವುದು; ಬಿ-೨ ಶರೀರಾಣುಗಳಿಗೆ ಪ್ರಾಣನಾಯು
ವನ್ನು ಹೀರುವ ಶಕ್ತಿಯನ್ನು ಕೊಡುವುದಲ್ಲದೆ, ಕಂಣುಗಳು ಚುರುಕಾಗಿರಲು
ಸಹಾಯಕವಾಗುತ್ತದೆ; ಬಿ-೬ ನರಗಳ ಮತ್ತು ಮಿದುಳಿನ ಸಾಮರಸ್ಯ ಪೂರ್ಣ
ಕ್ರಿಯೆಗೆ ಸೋಷಕವಾಗಿದೆ. ರಾಜಮಧುವಿನಲ್ಲಿ ಇತ್ತೀಚೆಸೆ ಸಿಕ್ಕ ಇಂ
ಮಹತ್ವದ ವಸ್ತುವೆಂದರೆ ಪ್ಯಾಂಟೊಧೆನಿಕ್‌ ಆಸಿಡ್‌ ಎಂಬುದು. ಅದು ಅಧಿವೃಕ್ಕು
ಗ್ರಂಥಿಯ(ಆ್ಯಡ್ರಿನಲ್‌) ಆರೋಗ್ಯವನ್ನು ರಕ್ಷಿಸುವುದು. ಈ ಆಸಿಡ್‌, ಅಕಾಲದಲ್ಲಿ
ಮನುಷ್ಯನಿಗೆ ಮುಪ್ಪು ಅವರಿಸದಂತೆ ತಡೆಯುತ್ತದೆ. ರಾಜನುಧುವಿನಲ್ಲಿ ಅನ್ನಸತ್ವ
-ಬಿ ಮತ್ತು ಈ ಕೂಡ ಸಾಸಸ್ಟಿರುವುರಿಂದ, ಅದು ಸ್ತ್ರೀಪುರುಷರ ಪ್ರಜೋ
ಶ್ಪಾದಕ ಆಂಗಗಳಿಗೆ ಬಲಾರೋಗ್ಯಗಳನ್ನು ಕೊಡಲು ಉಪಯುಕ್ತವಾಗಿದೆ.
ಆರೋಗ್ಯ ಮತ್ತು ಬಲಗಳ ಸಂಪಾದನೆಗಾಗಿ ಜೇನನ್ನು ಉಪಯೋಗಿಸಲು
ಅರಿತುಕೊಂಡ ಮಾನವನು, ಜೇನುಗೂಡಿನಿಂದ ರಾಜನುಧುವನ್ನೇ ಸಂಗ್ರ ಹಿಸಿ
ಉಪಯೋಗಿಸುವ ಪ್ರಯತ್ನವನ್ನು ನಡೆಸಿದ್ದಾನೆ. ಆದರೆ ಸಾಮಾನ್ನ ಜೇನಿನಷ್ಟು
ಪ್ರಮಾಣದಲ್ಲಿ ಅದನ್ನು ಸಿಂಗ್ರಹಿಸಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ
ರಾಜಮಧುವನ್ನು ಪುಯೋಗಶಿ: ಲೆಯಲ್ಲಿ ರಾಸಾಯನಿಕವಾಗಿ ಗೊಳಿಸುವ
ಪ್ರಯತ್ನವು ನಡೆಯುತ್ತಿದ್ದು, ಅದರಲ್ಲಿ ಗೆಲುವು ಸಿಗುತ್ತಿದೆಯಂತೆ. ಸ್ವಿಸ್‌ ಜೀವ
ನಿಜ್ಞಾನಿಯೊಬ್ಬನು ಹಾಗೆ ಸಿದ್ಧಗೊಳಿಸಿದ ದ-ಬೆಲ್ಟಿಫೇರ್‌ ಎಂಬ ಔಷಧವು,
ಗುಣದಲ್ಲಿ ರಾಜಮಧುವಿಗೆ ಸಮಾನವಾಗಿದೆಯೆನ್ನುತ್ತಾರೆ. ಅದಕೆ ಅದು ತುಂಬ:
ತುಟ್ಟಿಸ್ರಿಯಾಗಿರುವುದರಿಂದ ಬಡವರಿಗೆ ಅದು ಇನ್ನೂ ಆಕಾಶಕುಸುಮುವೇ ಆಗಿದೆ.
ಆದರೆ ರಾಸಾ ಸುನಿಕನಾಗಿ ಕೃತ್ರಿಮ ರಾಜನ;ಧುನನ್ನು ಸಿದ್ಧಗೊಳಿಸುವುದೆ
ಜೇಸುತುಪ್ಪ ೧೩೩

ಕ್ಕಿಂತ, ಜೇನುಗೂಡಿನಿಂದಲೇ, ದುಂಬಿಗಳಿಂದತೇ ನೈಸರ್ಗಿಕವಾದ ರಾಜಮಧು


ವನ್ನು ಕಸಿದುಕೊಳ್ಳುವ ಹಂಚಿಕೆಗಳೂ ಸ್ಟಾ ನೆ. ಜೇನುನೊಣ
ಗಳಲ್ಲಿ ಸಕ್ಷ ವಾದ ಅಣುಪ್ರಸರಣ ಶಕ್ತಿಯ :ದೆಯೆಂದ್ಕೂ ಹೂವುಗಳಲ್ಲಿಯೂ:
ಅಣುಶಕ್ತಿ ಯಿಂದಲೇ ಮಕರಂದವು ಸಿದನಾಗುವುದೆಂದೂ, ಆದ್ದರಿಂದಲೇ ಮಂಬಿ
ಗಳು ಆ ಸಾಮರಸ್ಯದ ಮೂಲಕ ಮಕ:2ಂದವನ್ನು ಹೀರಿ ಜೇನನ್ನು ಉತ್ಯಾದಿಸಲು
ಭನನ ಗಿನೆಯೆಂದ್ಕೂ ದಕ್ಷಿಣ ಜರ್ಮನಿಯ ಜೊಸೆಫ್‌ ಜಾಮ ಎಂಬ
ಸನಿಯು ಹೇಳುತ್ತಾನೆ. ಇವರೆಲ್ಲರ ಪ್ರಯತ್ನದಿಂದ ರಾಜಮಧುವು ಸರ್ವ
ಭನನ! ಸಾಮಾನ್ಯ ಜೇನನ್ನೇ ನುವು ಬಳಾ ರೋಗ್ಯಗಳಿಗಾಗಿ ಬಳಸ
ಬಹುದು.

ಔಷಧೀಯ ಪ್ರಯೋಗಗಳು:
೧) ಮೊಡವೆ (ಮಡಿಬೊಕ್ಕೆ): ರಾತ್ರಿ ಮಲಗ:ನಾಗ ಜೇನನ್ನು
*ಂಗ್ಲೆಗೆ ಸವರಿಕೊಂಡು ಮೃದುವಾಗಿ ಮುಖಕ್ಕೆ ತಿಕ್ಕಿಕೊಂಡು ಬೆಳಗ್ಗೆ ತೊಳೆದು
ಕೊಂಡರೆ ಮಡಿಬೊಕ್ಕೆಗಳು ಗುಣವಾಗುವುವ. ರಾತ್ರಿ ಜೇನನ್ನು ಮೊಗಕ್ಕೆ ಹಚ್ಚ
ಲೊಪ್ಪದವರು ಬೆಳಗ್ಗೆ ಹಚ್ಚಿ. ಒಂದೆರಡು ಗಂಟಿ ಬಿಟ್ಟು ತೊಳೆದುಕೊಳ್ಳ ಬಹುದು.
೨) ಸುಟ್ಟಿ ಗಾಯಗಳಿಗೆ: ಬೆಂಕಿಯಿಂದಾಗಲಿ ಬಿಸಿದ್ರವಗಳಿಂದಾಗಲಿ
ಸುಟ್ಟಿ ಚರ್ಮಕ್ಕೆ ಕೂಡಲೇ ಜೇನನ್ನು ಸವರುವುದರಿಂದ ಉರಿಯು ಶಾಂತವಾಗಿ,
ಗುಳ್ಳೆಗಳಾಗದಂತೆ ತಡೆದು ಗಾಯವೂ ಬೇಗ ಮಾಯುವುದು,
೩) ಉಬ್ಬಸಕ್ಕೆ: ಉಬ್ಬಸವು ಉಲ್ಲಣವಾಗಿರುನಾಗ ಅರ್ಧ ಬಟ್ಟಲು
ಬಿಸಿನೀರಿಗೆ ೪ ಬ್‌ ಜೇನನ್ನು ಬೆರಸಿ ೫ ನಿಮಿಷಗಳಿಗೊಮ್ಮೆ ಎರಡೆರೆಡು
ಚನುಚ ಚೀಪಿ ಕುಡಿಯುತ್ತಿರಬೇಕು.
೪) ಫ್ಲೂನಿಗೆ (ನೆಗಡಿ ಜೃರೆ): ತುಳಸಿ ಎಲೆಗಳ ರಸ ಎರಡು
ಚಮ್‌ಚ, ಜೇನು ೨ ಚಮ್‌ಚದಂತೆ ದಿನಾಲು ನಾಲ್ಕು ಸಲ ತೆಗೆದುಕೊಂಡರೆ
'ಇನ್‌ಫ್ಲೂಯೆಂರುಾ (ಫ್ಲೂ) ಮೂರು ದಿನಗಳಲ್ಲಿ ಶಮನವಾಗುವುದು.
೫) ಒಣಕೆಮ್ಮು, ಗಂಟಿಲು ಫೆರೆತಗಳಿಗೆ: ನಿಂಬೆರಸ ಅರ್ಧ
ಚಮಚ, ಜೇನು ೧ ಚಮ್‌ ಚದಂತೆ ನಾಲ್ಕು ಗಂಟಿಗೊಮ್ಮೆ ಚೀಪಬೇಕು.
"ಅದರಿಂದ ಗಂಟಲು ಒಣಗುವಿಕೆಯೂ ಗಿಲಾಯು ಕೆರಳಿಕೆಯೂ ಕಿಸೆ
ಬಿದ್ದಿರುವುದೂ ಕೂಡ ಗ:ಣನಾಗುವುದು.
೬) ನಿತ್ರಾಣಕ್ಕೆ: ಬೆಳಗ್ಗೆ ಮತ್ತು ಸಭೆಗೆ೧ ಚಮ್‌ಚ ತುಪ್ಪಕ್ಕೆ
೨ ಚಮ್‌ಚ ಬೇನು ಸಿ ಕ್ಕ ಹಾಲು ಕುಡಿಯುತ್ತಿದ್ದರೆ ನಿಶ್ರಾಣವ್ಳ ನರಿ
ಗಿ೩೪ ಉಪಯುಕ್ತ ಗಿಡಮೂಲಿಕೆಗಳು
ಹಾರವಾಗುವುದಲ್ಲದೆ ಉತ್ಸಾಹವೂ ಹೆಚ್ಚುವುದು.
೭) ಹೊಟ್ಟಿ ಯೆ 'ಹುಂಣಿಗೆ: ರು ಹೆಂಣುಗಳ ರಸವನ್ನೇ ಸೇವಿ-
ಸುತ್ತಲಿದ್ದು ನಾಲು ೪ ಸಲ, ೨-೨ ಚಮ್‌ಚ ಜೇನನ್ನು ತಂಣೀರಿನಲ್ಲಿ ಕಲಸಿ
ಕುಡಿಯುತ್ತಿದ್ದರೆ ಈ ಹುಂಣುಗಳು ಬಹುಮಟ್ಟಿಗೆ ಮಾಯಿವುವೆಂದು ಕ್ಷ-ಕಿರಣ
ಗಳಿಂದ ಪರಿಶೀಲಿಸಿ ತಿಳಿದುಕೊಳ್ಳಲಾಗಿದೆ.
೮) ಶಿರೋರೋಗಗಳಿಗೆ: ಶಿರೋರೋಗಗಳೆಂದರೆ ತಲೆನೋವು,
ನಿಪ್ರಾನಾಶ್ಯ ಕಂಣ್‌ ಮಂಜು ಆಗುವುದು ಮತ್ತು ಕಂಣು ಕೆಂಪಗಾಗುವುದು,
ಕಿವಿಯಲ್ಲಿ ಶಬ್ದ, ರಕ್ತಭಾರ ಮುಂತಾದ ರೋಗಗಳು. ಇವುಗಳಿಗೆ ಜೇನು
ಉತ್ತಮ ಗುಣಕಾರಿಯಾಗಿದೆ. ಈ ರೋಗಗಳ ಮೂಲ ಕಾರಣವು ರಕ್ತನಲಿಕೆಗಳ
ಬಿರುಸುತನವಾಗಿದ್ದರೆ ಜೇನು ಹೆಚ್ಚು ಗುಣಕಾರಿಯಾಗುವುದು. ಏಕೆಂದರೆ
ಅದು ರಕ್ತನಲಿಕೆಗಳ ಬಿರುಸುತನವನ್ನು ಕಳೆಯುವುದು. ಆ ಗುರಿಯ ಸಾಧನ
ಕ್ಸಾಗಿ ಜೇನು ೨ ಚಮ್‌ಚ ಮತ್ತು ನೀರುಳ್ಳಿ ರಸ ೨ ಚಮ್‌ ಚವನ್ನು ದಿನಾಲೂ
ಎರಡು ಸಲ ಬರೀ ಹೊಟ್ಟಿ ಯಲ್ಲಿ ಸೇವಿಸಬೇಕು.
೯) ಮಕ್ಕಳಿಗೆ ಹಲ್ಲು ಬರುವಾಗೆ: ಕೂಸುಗಳಿಗೆ ಹಲ್ಲು ಒಡೆಯು
ವಾಗ ಭೇದಿ, ಜ್ವರ್ಕ ಕೆರಳಿಕೆ (ಕಿರಿಕಿರಿ), ವಾಂತಿ ಮುಂತಾದ ವಿಕಾರಗಳಾಗು
ವದನ್ನು ಎಲ್ಲರೂ ಬಲ್ಲರು. ಅಂತಹ ಸಂದರ್ಭಗಳಲ್ಲಿ ದಿನಾಲು ಮೂರು ಸಲ
೧ ಚಮಚ ಜೇನಿಗೆ ಒಂದು ಉದ್ದಿನ ಬೇಳೆಯಷ್ಟು ಬಿಳಿಗಾರದ ಅರಳಿನ ಪುಡಿ
ಯನ್ನು ಕಲಸಿ ನೆಕ್ಕಿಸಬೇಕು. ಅಂತಹದೇ ಮಿಶ್ರಣವನ್ನು ಒಸಡುಗಳಿಗೂ
ಮೃದುವಾಗಿ ತಿಕ್ಕಬೇಕು.
೧೦) ನವಜಾತ ಶಿಶುವಿಗೆ: ಆಗ ತಾನೇ ಹುಟ್ಟಿದ ಮಗುವಿಗೆ ಜೀನಿ
ನಲ್ಲಿ ಚಿನ್ನವನ್ನು ತೇಯ್ದು ನೆಕ್ಕಿಸುವುದರಿಂದ, ಆದರೆ ಕರುಳಿಸೊಳೆಗಿನ ಸಂಚಿತ
ಮಲನು dit ಸಹಾಯವಾಗುವುದು. ಮಗುವಿನ ಸ್ನಾನದ ನೀರಿ
ನಲ್ಲಿ ನಾಲ್ಕಾರು ಚನ್‌ಚ ಜೇನು ಬೆರಸುವುದರಿಂದ ಚರ್ಮದ ಕೊಳೆ ಪರಿಹಾರ
ನಾಗುವುದಲ್ಲದೆ ಚರ್ಮವು ಕಾಂತಿಯುಕ್ತವಾಗುವುದು.
೧೧) ಕೊಬ್ಬು ಕರಗಲಂ: ಶರೀರದಲ್ಲಿ ನೇದಸ್ಸು (ಕೊಬ್ಬು) ಅವಶ್ಯ
ಕ್ಳಿಂತ ಹೆಚ್ಚಾಗಿ ಜೆಳೆದು ದಪ್ಪನಾಗುತ್ತಿ ರುನವರಿಗೆ ಮೈ whi ಜೇನು ಸಿ
ನಾಯಕಾರಿ ಔಷಧವಾಗಿದೆ. ಅದಕ್ಕಾಗಿ ಬರಿಹೊಟ್ಟಿಸಿಯಲ್ಲಿ ಜೇನು ೨ ಚಮಚೆ
ನಿಂಬೆರಸ ಗಿ ಚಮಚ, ಫೀತು ೧ ಬಟ್ಟಲು ಬೆರಿ ಕುಡಿಯಬೇಕು. ಹೀಗೆ
ದಿನಾಲು ೨ ಸಲ ಕಡಿಯಬೇಕು.
೧೨) ನೀರ್ಯೆವೃನ್ಠಿಗೆ: ದುರಭನ್ಯಸಗಳಿಂದ ನೀರ್ಯನನ್ನು ಕಳೆದು
\ ಜೇನುತುಪ್ಪ ೧೩೫

ಕೊಂಡು ದುರ್ಬಲರೂ ತೆಳ್ಳಗೂ ಆದವರಿಗೆ ಜೇನು ನೀರ್ಯವರ್ಧಕವಾಗಿದೆ.


ಅದಕ್ಕಾಗಿ ದಿನಾಲು ೨ ಸಲ ಜೀನು ೧ ಚಷುಚ, ಎಮ್ಮೆಯ ತುಪ್ಪ ಅರ್ಧ
ಚಮಚ, ನೀರುಳ್ಳಿ ರಸ ಅರ್ಥ ಚಮಚ ಕಲಸಿ ನೆಕ್ಕ ಹಾಲನ್ನು ಕುಡಿಯ
ಬೇಕು.
೧೩) ಬುದ್ಧಿ ಮತ್ತು ಸ್ಮೃತಿವೃದ್ಧಿಗೆ: ದಿನಾಲು ೨ ಸಲ ೨-೨
ಬಾದಾಮಿ ಬೀಜಗಳನ್ನು ೨ ಚಮಚ ಜೇನಿನೊಡನೆ ಚನ್ನಾಗಿ ಅಗಿದು ತಿಂದರೆ
ಮಿದುಳಿನ ಶಕ್ತಿ ಬೆಳೆಯುತ್ತದೆ, ನರಗಳ ನಿತ್ರಾಣ ಕಳೆಯುತ್ತದೆ.
೧೪) ಮುಖಸೌಂದರ್ಯಕ್ಕೆ: ಜೇನು ಮತ್ತು ನಿಂಬೆರಸವನ್ನು ಸರಿ
ತೂಕ ಬಿರಸಿ ಮುಖಕ್ಕೆ ಮರ್ದಿಸಿ ಒಂದೆರಡು ಗಂಟಿ ಬಿಟ್ಟು, ಉಗುರುಜಿಚ್ಚಗಿನ
ನೀರಿನಿಂದ ತೊಳೆದುಕೊಳ್ಳುವ ನಿತ್ಯಾಭ್ಯಾಸವಿಟ್ಟುಕೊಂಡರೆ ಮುಖದ ಅಂದ
ಚಂದಗಳು ಹೆಚ್ಚುವುದಲ್ಲದೆ ಮೊಗದ ಮೇಲಿನ ಮೊಡನೆ ಮತ್ತು ಕಲೆಗಳು
ಮಾಯವಾಗುವುವು.
೧೫) ಗರ್ಭಾಶಯ ಶುದ್ಧಿಗೆ; ಹೆರಿಗೆಯ ಬಳಿಕ ಇಲ್ಲವೆ ಮುಟ್ಟಾ
ದಾಗ ಹೆಂಗಸರ ಗರ್ಭಾಶಯದ ಕೊಳೆಯು ಪೂರ್ಣವಾಗಿ ಹೊರಟುಹೋಗ
ದಿದ್ದರೆ ಸಂಣ ಜ್ವರ, ಸೊಂಟನೋವು ಹೊಟ್ಟಿ ನೋವು ತಲೆನೋವು ಅಗುವು
ದುಂಟು. ಆಗ ಉದ್ದವಾದ ಹತ್ತಿಯ ಬತ್ತಿ ಇಲ್ಲವೆ ಮೃದುವಾದ ನಿರ್ಮಲವಾದ
ಅರಿವೆಯ ಬತ್ತಿ ಮಾಡಿ ಜೇನಿನಲ್ಲಿ ಚನ್ನಾಗಿ ನೆನೆಯಿಸಿ ಗರ್ಭಾಶಯದ ಮುಖ
ದೊಳಗೆ ಸೇರಿಸಿಟ್ಟು ೨-೩ ಗಂಟೆಯ ಬಳಿಕ ತೆಗೆಯಬೇಕು. ಅದರಿಂದ
ಗರ್ಭಾಶಯವು ಜೊಕ್ಕಟಿನಾಗುವುದು.
ಪಾಶ್ಚಾತ್ಯ ವೈದ್ಯವಿಜ್ಞಾನದ ಪ್ರಪಿತಾನುಹೆನಾದ ಹಿಪೊಕೈಓಸನು,
"ಜೇನು ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಅದು ಹಳೆಯ ಸೋರುವ
ಕುರು ಮತ್ತು ಗಾಯಗಳನ್ನು ಗುಣಪಡಿಸುವುದು” ಎಂದಿದ್ದಾನೆ. ಬೈಬಲಿನಲ್ಲಿ
ವರ್ಣಿತವಾದ ಡೇವಿಡ್‌ ರಾಜನ ಹಾಲು ಜೇನುಗಳ ನಾಡಿನಲ್ಲಿ, ಅವನ ಸೈನಿಕರು
ಗೋದಿ ಅವರೆ ಕಾಯಿಪಲ್ಲೆ ಜೇನು ಬೆಂಣೆಗಳನ್ನು ಸೇವಿಸುತ್ತ ಸುದೃಢಕಾಗಿದ್ದ
ಕಂತೆ. ಗ್ರೀಕ್‌ ದಾರ್ಶನಿಕನಾದ ಡೆಮೊಕ್ರಿಟಿಸನು ಜೇನಿನ ಅಭ್ಯಾಸದಿಂದ
೧೦೯ ವರ್ಷ ಬದುಕಿದ್ದನಂತೆ.
ಸೆಕ್ಕಕಿ ಜೆಲ್ಲಗಳಿಗಿಂತ ಶರೀಕಕ್ಕೆ ಜೇನು ಸಹೆಜೋಸ್ಸವನ್ನೂ ಬೈತನ್ಯವನ್ನೂ
ಟೀಗ ಕೊಡುವುದರಿಂದಲೇ ಅದೆನ್ನು ರೋಗಚಿಕಿತ್ಸೆಯೆಲ್ಲಿ ಬಳೆಸಲು ಯೊಗ
ನೆಂದು ಗ್ರಹಿಸೆಲಾಯಿತು. ಜೇನಿನಲ್ಲಿ ಬಿ, ಸಿ, ಈ ಅನ್ನಸತ್ವಗಳ್ಕೂ ತಾಮ್ರ
ಕ್ಯಾಲ್ಸಿಯಂ ಜೋಟ್ಯಾಸಿಯಂ ಲೋಹ ರಂಜಕ ಮುಂತಾದ ಖನಿಜಗಳೂ ಸುಲಭ
ಗಿ೩೬ ಉನಯುಕ್ತ ಗಿಡಮೂಳಿಕೆಗಳು
ನಾಗಿ ಜೀರ್ಣಿಸುವ ಸ್ಥಿತಿಯಲ್ಲಿರುವುದರಿಂಡ್ಕ ಅದು ಮಾನನ ರಕ್ತದ ವೃದ್ಧಿ
ಆರೋಗ್ಯಗಳಿಗೆ ಬಳ್ಳೆಯ ಪೋಷಕವಾಗಿದೆ.
ಜೇನು ಕೋಗಾಣುನಾಶಕವೂ ಆಗಿದೆ. . ಕೊಲೊರಾಡೊವಿನ ಕೃಷಿ
ನಿದ್ಯಾಲಯದಲ್ಲಿ ನಡೆಸಿದಪ್ರಯೋಗಗಳಿಂದ, ಕೋಗಜನಕ ಜೀವಾಣುಗಳು
ಜೇನಿನ ಸಂಪರ್ಕದಲ್ಲಿ ಹೆಚ್ಚು ಹೊತ್ತು ಜೀವಿಸಿರಳಾರನೆಂದು ಸಿದ್ದವಾಗಿದೆ.
ಡಾ| ಡಬ್ಲು ಕಿ ಜಿ. ಸ್ಯಾಳೇಟ್‌ ಅವರು, "ಶುದ್ಧ ಜೇನಿನಲ್ಲಿ ಟೈಫ್ಸಾಡ್‌
ಉತ್ಪಾದಕ 'ಕೋಗಾಣುಗಳನ್ನು ಇಟ್ಟ ರೆ ೪೮ ಗಂಟಿಯೂಳಗಾಗಿ ಸಾಯುಪುವು'
ಎಂದಿದ್ದಾರೆ. ಬ್ರಾಂಕೊ ನ್ಯುಮೋನಿಯ
ಯಾ ಕ್ರಿಮಿಗಳು ೪ ದಿನ ಜೇನಿನಲ್ಲಿ ಜೀವಿಸ
ಬಲ್ಲುವು; ಆದರೆ ಆಮಾಂಶದ ರೋಗಾಣುಗಳು ೪ ಗಂಟೆಯೊಳಗಾಗಿ ಸಾಯು
ಪುನ:
ಜೇನು, ಕುಸಿಯುತ್ತಿರುವ ಹೃದಯವನ್ನು ಸಚೇತನಗೊಳಿಸಿ ಹೃದಯ
ಮತ್ತು ರಕ್ತನಲಿಕೆಗಳು ಬೂ. ದಿನ "ಬದುಕ ನಂತೆ ಮಾಡುತ್ತದೆಂದು ಬ್ರಬ್‌
ನ್ಲೈದ್ಯಸತಿಕೆಯಾದ ಲ್ಯಾನ್ಸೆಟ್‌ನಲ್ಲಿ ಎಡಿನ್‌ ಬರ್ಗಿನ ಡಾ|| ಜಿ. ಎನ್‌.ಡಬ್ಲ್ಯ್ಯು.
ಥಾಮಸ್‌ರನರು ಬರೆದಿದ್ದಾರೆ. "ಎಲ್ಲಡೆ ಅದು ಪಾಂಡು, ಉಬ್ಬಸ್ಕ ಸಂಧಿ
ವಾತಗಳನ್ನು ನಿರೋಧಿಸಲೂ ನಿವಾರಿಸಲೂ ಉಪಯುಕ್ತವಾಗಿದೆ. ರೀಡಿಂಗಿನ
ಜನರಲ್‌ ಆಸ್ಪಕ್ರಿಯಲ್ಲಿ ಗಾಯಗಳಿಗೆ ಕಟ್ಟುವ ಪಟ್ಟಿಗಳಿಗೆ (ಬ್ಯಾಂಡೇಜ್‌)
ಜೇನನ್ನು ಸವರುತ್ತಾರಂತೆ.
ಜೇನುತುಪ್ಪವು, ಇನ್ನೂ ಕೆಲವು ರೋಗಗಳಲ್ಲಿ ಒಳ್ಳೆಯ ಗುಣಕಾರಿ
ಯೆಂದು ಕಂಡುಬಂದಿದೆ.
ಹೃದಯರೊ.ಗೆ: ಈಗ ನಿತ್ಯವೂ ಹೃದಯಕೋಗದಿಂದ ಸಾಯುವ
ಪ್ರಚುರ
ಸುದ್ದಿಗಳನ್ನು ಪತ್ರಿಕೆಗಳ್ಲ್‌ ಓದುತ್ತಿದ್ದೇನೆ. ಜೇನಿನ ಉಪ ಯೋಗವು
ವಾಗುತ್ತ ಜರೆ, ಹೃದಯಕೊ; ಗದಿಂದಾಗುವ ಮರಣಗಳ ಸಂಖ್ಯೆ ಸ್‌
ಮಟ್ಟಿಗೆ ಕಡಿಮೆಯಾಗಬಲ್ಲ:ದಿಂದು ಅನುಭವಿ ವೈದ್ಯರ ಅಭಿಪ್ರಾಯ.
ಏಕೆಂದರೆ ಹೃದ್ರೋಗಗಳಿಗೆ ಮುಖ್ಯವಾಗಿ ಮೂರು ಕಾರಣಗಳಿರುತ್ತವೆ:
(೧) ರಕ್ತದ ದ್ರವತ್ವವು ಕಡಿಮೆಯಾಗುವುದರಿಂದ ರಕ್ತವು ಕರಣೆಗಟ್ಟುವಿಕೆ.
(೨) ಶರೀರದ ಮೂಕೆಮೂರೆಗಳೊಳಗನೆ ರಕ್ತನಲಿಕೆಗಳಲ್ಲಿ ಕೊಲೆಸ್ಟರಾಲ್‌
ಎಂಬ ವಿಷ ಸಂಗ್ರಹವಾಗುವಿಕೆ.. (೩) ಮೇಲಿನ ಎರಡು ಕಾರಣಗಳಿಂದ "ಮುತ್ತು
ಬೇರೆ ಕಾರಣಗಳಿಂದ ಕೊಡ ಹೃದಯದ ಒತ್ತಡವೂ (ಬಸ್ಲಿಡ್‌ಫ್ರೆಶರ್‌) ಹೃದ
- ಯಡ ನರಗಳ ಕೆರಳಿಕೆಯೂ ಮಿತಿRS ಜೇನುತುಪ್ಪ ದ ನತ್ಯಸೇವನವ
ಈ ಮೂರೂ ಕಾರಣಗಳನ್ನು ಪರಿಹರಿಸುವುದು.
ಜೇನುತುಪ್ಪ ಗಿಕ್ಕಿಕಿ

ಅನ್ನು ಸಿತ್ತ: ಎಂದಕೆ (ಅ) ಕೆಲನರಿಗೆ ಹೊಟ್ಟೆಯಲ್ಲಿ ಹುಳಿರಸವು


ಹೆಚ್ಚುಗಿ ಸ್ರವಿಸುವುದು, (ಆ) ಕೆಲವರಿಗೆ ಪಾಚಕರಸನ ಕೊರತೆಯಿ:ಂದ
ಅಹಾಕವು ಜೀರ್ಣವಾಗದೆ ಹುಳಿಯಾಗುವುದು. ಈ ಎರಡು ಕಾರಣದಿಂದ ಹೆಚ್ಚು
ತ್ರಿರುವ ಹೈಪಂ" ಅ್ಯಸಿಡಿಓಿಯಿಂದ ಹೊಟ್ಟಿ ಉರಿ ಹುಳಿನಂತಿಗಳಾಗುವುವು.
ಅದಕ್ಕೆ ಅಮ್ಲಸಿತ್ತ ಕೋಗವೆಂದು ಆಯ:ರ್ವೇದವು ಕರೆಯುತ್ತದೆ. ಆ ಹಳಿ
ತನವು ಕಡಿಮೆಯಣಗಬೇಕಾದಕೆ ಕ್ಷಾಸತ್ವವನು ತಕ್ಕಷ್ಟು ಪ್ರಮಾಣದಲ್ಲಿ ಶರೀರ
ದಲ್ಲಿ ಹುಟ್ಟಿಸುವ ಚ ಚಕ್‌ಕಾರವು ಆಹಾರದಲ್ಲಿ ಇರಬೇಕೆಂದು ವಿಜ್ಞಾನವು
ಹೇಳುತ್ತದೆ. ನೈಸರ್ಗಿಕ ಪೊಟ್ಯಾಶಿಯಂ ಲನಣವು 'ತೊಪ್ಪಲು ಪಲ್ಲೆಗಳಲ್ಲಿಇರು
ಪುದಲ್ಲಡೆ ಜೇನಿನಲ್ಲಿಯೂ ಜ್ತ ಧಮ ವಿಶ್ಲೇಷಣಗಳಿಂದ
ತಿಳಿದುಬಂದಿದೆ. ಜೇನಿನ ಮಿತವಾದ ನಿತ್ಯಸೇವನದಿಂದ ಹುಳಿಯ ಹೆಚ್ಚಳವು
ನಿಯಂತ್ರಣದಲ್ಲಿರುವುನು; ಮತ್ತು ಅದರಿಂದ ರಕ್ತದೆ ಹುಳಿರೋಗವೂ ಗುಣ
ಪಡುತ್ತದೆ.
ಗ್ಲುಕೋಸಿಗಿಂತ ಉತ್ತೆನಂ: ಶರೀರಕ್ಕೆ ಒಮ್ಮೆಲೇ ಶಕ್ತಿಪ್ರದಾನವು
ಅತ್ಯನಶ್ಯವೆನಿಸಿದಾಗ ಗ್ಲುಕೋಸನ್ಮು ಚುಚ್ಚಿ ಶರೀರದಲ್ಲಿ ಹಾಕುವುದನ್ನು ಎಲ್ಲರೂ
ಬಲ್ಲರು. ಆದರೆ ಎರಡನೇ ಮಹಾಯುದ್ಧದ ಕಾಲದಲ್ಲಿ ಗ್ಲ ಕೋಸಿನ ಕೊರತೆ
ತುಂಬ ಉಂಟಾಯಿತು. ಅದರಿಂದ, ತುಂಬ ನಿಶ್ರಾಣರಾದ ಗಾಯಾಳುಗಳಿಗೆ
ಕೂಡಲೇ ಚೈತನ್ಯದಾಯಿಯಾದ ಬೇಕೆ ವಸ್ತುವಿನ ಶೋಧದಲ್ಲಿರುವಾಗ ವೈದ್ಯರಿಗೆ
ಜೇನುತುಸ್ಪದ ಮಹತ್ವವು ಹೊಳೆಯಿತೆಂದು ಜರ್ನುನ್‌ ಸರ್ಜನ್‌ಡೂ! ನಾಮು
ಗಾರ್ಟೀನನು ಹೇಳಿದ್ದಾನೆ. "ಜೇನಿಗೆ ಸಂಬಂಧಿಸಿದ ವೈದ್ಯಕೀಯ ಅನು
ಸಂಧಾನ' ಎಂಬ ಪುಸ್ತಕದಲ್ಲಿ, ಗ್ಲುಕೋಸಿಗಿಂತ ಜೇನು ಹೆಚ್ಚು ಮತ್ತು ಸ್ಥಿರ
ವಾದ ಜೈತನ್ಯವನ್ನು ಕೊಡುವುದೆಂದು ಪ್ರಕಟಿಸಲಾಗಿದೆ. ಅಲ್ಲದೆ, ಗ್ಲುಕೋಸು
ಅಜೀರ್ಣ ವನ್ನುಂಟುಮಾಡುವುದೆಂದು ಕೆಲನರ ಅನುಭವವಾಗಿದೆ.
ಸಕ್ಕರೆಗಿಂತ ಉತ್ತನಂ: ಸಕ್ಕರೆಯು ಶರೀರದಲ್ಲಿ ಪ್ರವೇಶಿಸಿ ಅಲ್ಲಿಯ
ಕೆಲವು ದ್ರವ್ಯಗಳಿಂದ ಪರಿಣಾಮ ಹೊಂದಿ ಡೆಕ್ಸ್‌ಟ್ರೋಸ್‌ ಮತ್ತು ಲಿವ್ಯುಲೋಸ್‌
ಎಂಬ ರೂಪ ಹೊಂದಿದ ಮೇಲೆಯೇ ರಕ್ತಕ್ಕೆ ಸೇರಿ ಚೈತನ್ಯವನ್ನು ಕೊಡಲು
ತುಂಬ ಸಮಯಾವಧಿ ಬೇಕು. ಆಲ್ಲದೆ, ಸಕ್ಕರೆ ಮಲಬದ್ಧಕ ಗುಣವುಳ್ಳದ್ದು.
ಆದರೆ ಜೇನಿನಲ್ಲಿ ಸಕ್ಕರೆಯ ಜೈ ತನ್ಯದಾಯಿ ಗುಣವು ರಾ
ಮತ್ತು ಅದನ್ನು ಸೇವಿಸಿ ೨೦ ನಿಮಿಷಗಳಲ್ಲಿಯೇ ರಕ್ತಗತವಾಗಿ ಜೇತನವನ್ನು'
ಕೊಡುವುದಲ್ಲದೆ ಅದು ಕೆೈಸರ್ಗಿಕ ಮಲಪ್ರವೃತಿಕ್ಕಿಕರವೂ ಆಗಿದೆ. ಜೇನಿನೋಗಿನ.
ಸಕ್ಕರೆಯು ಸೂರ್ಯರಶ್ಮಿಭ್‌ ಮೊದಲೇ ಪಚನವಾಗಿ ಡೆಕ್‌ಟ್ರೋಸ್‌, ಲಿವ್ಯ
೧೩೮ ಉಪಯುಕ್ತ ಗಿಡಮೂಲಿಕೆಗಳು

ಕೋಸ್‌ ರೂಪವನ್ನು ಹೊಂದಿರುತ್ತದೆ.


ಶಿರೋರೋಗ: ತಲೆನೋವು ನಿದ್ರಾ ಇಶಗಳ ಸಾವಿರಾರು ರೋಗಿಗಳ
ಅನುಭವವುಳ್ಳ ಡಾ|| ಜಾರ್ವಿಸ್‌ ಅವರು, ಅವೆರಡು ತೊಂದರೆಸಳಲ್ಲಿಯೂ
ಜೇನನ್ನು ಗುಣಕಂವಾಗಿ ಪ್ರಯೋಗಿಸಿದುದನ್ನು ಬರೆದಿದ್ದಾರೆ. ಅದಕ್ಕಾಗಿ
ಒಂದೆರಡು ಚಮಚ ಜೇನನ್ನು ಚೀಪುತ್ತ ಸೇವಿಸುವುದು ಉತ್ತಮವಾದ
ಉಪಾಯವೆಂದು ಅವರು ಸೂಚಿಸಿದ್ದಾರೆ.
ಹಸುಗೂಸುಗಳ ತಾಯಿಗೆ ಮೊಲೆಹಾಲಿಲ್ಲದಾಗ, ಇಲ್ಲವೆ ಮಗುವಿನ
ತಾಯಿ ತೀರಿಕೊಂಡಾಗ, ಮಗುವಿಗೆ ಹಸುವಿನ ಹಾಲನ್ನು ಕೊಡುವ ವಾಡಿಕೆ
ಯನ್ನು ಎಲ್ಲರೂ ಬಲ್ಲರು. ಆದರೆ ಈ ಹಾಲಿಗೆ ಸಕ್ಕರೆ ಇಲ್ಲವೆ ಗ್ಲುಕೋಸ್‌
: ಬೆರಸಿ ಕುಡಿಸುವ ವಾಡಿಕೆಯು ಬೆಳೆಯುತ್ತಿರುವುದು ಮಗುವಿನ ಆರೋಗ್ಯಕ್ಕೆ
ಒಳಿತಲ್ಲ ಎಂಬ ಸತ್ಯವು ಯಾರಿಗೂ ತಿಳಿಯದು.
ದುಷ್ಪರಿಣಾಮದಲ್ಲಿ ಸಕ್ಕರೆಗಿಂತ ಗ್ಲೂಕೋಸು» ಯಾವ ದೃಸ್ಟಿಯಿಂಹಲೂ
ಕಡಿಮೆಯಲ್ಲ. ಮತ್ತೆ ಸಕ್ಕರೆಯನ್ನು ಸಿಹಿಯಾದ ವಿಷ (ಸ್ವೀಟ್‌ ಪ್ಫೊರ್ಜ) ಎಂದು
ಇತ್ತೀಚೆಗೆ ಆರೋಗ್ಯತಜ್ಞ ರು ಬರೆಯುತ್ತಿರುವುದು ಲಕ್ಷ್ಮೀಸಬೇಕಾದ ಅಭಿಪ್ರಾಯ
ವಾಗಿದೆ. ಆದ್ದರಿಂದ ಕೂಸುಗಳಿಗೆ ಸಕ್ಕರೆಯ ಚಟವುಂಟಾಗದಂತೆ ಎಚ್ಚರನಡು
ವುದು ಅತ್ಯವಶ್ಯ:
ಸಿಹಿ ಸೇರಿಸದಿದ್ದಕೆ. ಮಗು ಹಾಲನ್ನೇ ಕಾಡಿಯುವುದಿಲ್ಲವೆಂದಾದಕೆ,
ಸಕ್ಕರೆಯ ಬದಲಾಗಿ ಜೇನನ್ನು ಉಪಯೋಗಿಸಬೇಕೆಂದು ಇಲ್ಲಿ ಒತ್ತಿಹೇಳಬೇಕಾ
ಗಿದೆ. ಈ ವಿಷಯದಲ್ಲಿ ಸ್ಟಿಟ್‌ಸರ್‌ಲಂಡಿನಲ್ಲಿ, ಕ್ರಮವಾದ ಪ್ರಯೋಗಗಳು
ನಡೆಸಲ್ಪಟ್ಟವೆ. ಕ್ಯಾಂಟನ್ನಿನ ಸೇಂಟ್‌ಗ್ಯಾಲೆನ್‌ ಆರೋಗ್ಯಧಾಮದಲ್ಲಿ ಮಕ್ಕಳನ್ನು
ಮೂರು ಗುಂಪುಗಳಾಗಿ ವಿಂಗಡಿಸಲಾಯಿತು. ಮೊದಲನೆಯ ಗುಂಪು ಸಹಜ
ವಾದ ಆಹಾರವನ್ನೇ ಕೆಗೆದುಕೊಳ್ಳುತ್ತಿತ್ತು. ಎರಡನೇ ಗುಂಪಿಗೆ, ಆಹಾರದಲ್ಲಿ
ಗ್ಲುಕೋಸ್‌ ಮತ್ತಾ ಸುಷ್ಟಿಕರವಾದ ಔಷಧಿಗಳನ್ನು ಕೊಡಲಾಗುತ್ತಿತ್ತು.
ಮೂರನೇ ಗುಂಪಿಗೆ ನಿತ್ಯಾಹಾರದಲ್ಲಿ ಜೇನನ್ನು ಕೊಡಲಾಗುತ್ತಿತ್ತು. ಪರಿ
ಣಾಮವನ್ನು ಪರಿಶೀಲಿಸಲಾಗಿ, ಮೂರನೇ ಗುಂಪಿನ ಮಕ್ಕಳು, ಬೇರೆ ಗುಂಪಿನವರಿ
ಗಿಂತ ಚಟುನಟಕೆ, ತೂಕ, ಕಾಂತಿಗಳಲ್ಲಿ ಮೂರಿದವರಾಗಿದ್ದುದು ಕಂಡುಬಂತು.
ಜೇನು ಸಿಹಿಯಾಗಿರುವುದಲ್ಲದೆ, ಅದರಲ್ಲಿ ಇರುವ ಖನಿಜಲನಣ್ಯ ಅನ್ನೈಸತ್ವ,
ಮತ್ತು ಮಾಂಸವರ್ಥಕ ಹಾಮೆಗ್ರಿಗಳಿಂದ ಅದು ವನಃಗುನಿಗೆ ಆದರ್ಶೆ ಆಹಾರ
ನೆಸ್ಸುನಾಗಿಟಿ. |
ಟ್ಕಾಸ್ಸೆಟ್‌ ನಿಕಟ ಜಗಳ ಕ್ರಸಿದ್ಧ ಲಹಡನಿನ ವೈದ್ಯಕಿಯ ಕತ್ತ
ಿನ
ಜೇನುತುಪ್ಪ ೧೩೯

ಎರ್ಡಿಬರ್ಗಿನ ಡಾಕ್ಟರ್‌ ಜಿ. ಡಬ್ಲು. ಎನ್‌. ಥಾಮಸ್‌ ಅವರು ಬರೆಯು


ತ್ತಾರೆ: ಜೇನು ಹೃದಯದ ಚೈತನ್ಯ ಮತ್ತು ಶಕ್ತಿಗಳನ್ನು ಪುನರುಜ್ಜೀವನ
ಮಾಡಬಲ್ಲ ಗುಣವುಳ್ಳೆ ದಾಗಿದೆ; ಮತ್ತು ಕ್ಷಣಕ್ಷಣಕ್ಕೂ ತ್ರಾಣಗುಂದುತ್ತಿರುವ
ರೋಗಿಯನ್ನು ಜೇತರಿಸುವ ಗುಣವುಳ್ಳದ್ಧಾಗಿದೆ. ಆಂತಹ ಒಂದು ನ್ಯೊಮೊ
ನಿಯಾ ರೋಗಿಗೆ ಗಂಟಿಗೊಮ್ಮೆ ಜೇನನ್ನು ಕೊಡುತ್ತಹೋದುದರಿಂದ ಉತ್ತಮ
ಗುಣ ಕಂಡಿದ್ದೇನೆ. ಆದ್ಧರಿಂದ ಶೃದಯಕೋಗದಿಂದ ನರಳುತ್ತಿರುವವರು,
ದಿನಾಲು ರಾತ್ರಿ ಮಲಗುವಾಗ ಬೆಚ್ಚಗಿನ ನೀರಿನಲ್ಲಿ ಒಂದೆರಡು ಚಮಚ ಜೇನು
ಬೆರಸಿ ಚೀಪುತ್ತ ಕುಡಿಯುವುದು ಒಳಿತು.
ಡಾ| * ಸ್ಟೊಫರ್‌ ಉಡಾರ್ಡ್‌ ಅವರು, "ಆಟಗಳಲ್ಲಿ ಗಾಯ? ಎಂಬ
ತಮ್ಮ ಪುಸ್ತಕದಲ್ಲಿ, "ಗಾಯಾಳುಗಳ ದಣಿವನ್ನು ಶಮನಿಸಲು ಸಕ್ಕರೆ ಒಳ್ಳೆಯ
ದಾದರೂ ಅದನ್ನು ಬೆಲ್ಲ ಬೂದು ಸಕ್ಕರೆ, ಇಲ್ಲವೆ ಜೇನಿನ ರೂಸದಲ್ಲಿ ಕೊಡು
ವುದು ಹಿತಕರ. ಏಕೆಂದರೆ ಬಿಳಿ ಸಕ್ಕರೆಯು ಅನೇಕರಿಗೆ ಅಜೀರ್ಣವನ್ನುಂಟು
ಮಾಡುವುದು. ಗ್ಲುಕೋಸ್‌ ಕೂಡ ಅಜೀರ್ಣಕಾರಿಯಾಗಿದೆ' ಎಂದು
ಬರೆದಿದ್ದಾರೆ.
"ಶರೀರದ ಎಲ್ಲ ಧಾತುಗಳಿಗೂ ಅವಶ್ಯಕವಾದ ತಾಮ್ರ, ಕಬ್ಬಿಣ, ಮ್ಯಾಂಗ
ನೀಜ್‌ಗಳು ಜೇನಿನಲ್ಲಿನೆ. ತಾಮ್ರವು ರಕ್ತದ ಕೆಂಪು ಕಣಗಳ ಸೃಷ್ಟಿಗೆ ಅವಶ್ಯ.
ಕೆಂಪು ಕಣಗಳು ಪ್ರಾಣವಾಯುವನ್ನು ದೇಹದ ಮೂಲೆಮೂಲೆಗೂ ಕೊಂಡೊ
ಯ್ಯುತ್ತವೆ. ಆದ್ದರಿಂದ ಪಾಂಡುರೋಗಿಗಳಿಗೆ ಜೀನು ಉತ್ತಮ ಔಷಧನೂ
ಆಗಿದೆ? - ಎಂದು ವ್ಯೊಮಿಂಗ” ಯತಿನಿನರ್ಸಿ
ಔಯ ಡಾ| ಹೆಚ್‌. ಎ. ಶೂಯೆಟ್‌
ಹೇಳುತ್ತಾರೆ.
"ಜೇನು ರೋಗಾಣುಗಳ ಆಧಾರವಾದ ದ್ರವವನ್ನು ಒಣಗಿಸುವ ಗುಣವುಳ್ಳಿ
ದ್ಹಾದ್ದರಿಂದ, ರೋಗಾಣುಜನ್ಯ ರೋಗಗಳಿಗೆ ಅದು ನಿರೋಧಕನವೂ ನಿನಾರ
ಕವೂ ಆಗಿ ಕೆಲಸ ಮಾಡಃಲ್ಲುದು, - ಎಂದು ಅಮೆರಿಕೆಯ ವಾಶಿಂಗ್ಟನ್ನಿನೆ
ಬ್ಯೂರೋ ಆಫ” ಎಂಟಾಲಾಜಿ ಸಂಸ್ಥೆಯ ಡಾ|| ಸ್ಪರ್ಟ್‌ನಾಂಚ್‌ ಹೇಳುತ್ತಾರೆ.

ಆ ಟಟ
ಸಕ್ಕರೆ - ಬೆಲ್ಲ
ಸಕ್ಸರಿಯನ್ನಾಗಲಿ ಬೆಲ್ಲವನ್ನಾಗಲಿ ಸೇವಿಸುವವರು ಅವುಗಳೆ ಸಿಹಿತನೆ
ಕ್ಳಾಗಿ ಸೇವಿಸುವಕೇ ಹೊರತು ಅವುಗಳ ಪೌಸ್ಟಿ(ಕಾಂಶಗಳನ್ನು ಅರಿತು ಸೇವಿಸು
ವವರು ವಿರಳ. ಅವುಗಳಲ್ಲಿ ಪೌಸ್ಟಿ ಕಾಶಗಳಿರಲಿ ಇಲ್ಲದಿರಲಿ; ಅದರೆ ಅವು ನಿರ
ಪಾಯಕರವಾಗಿನೆಯೇ ಹೇಗೆಂದು 'ಸಂಶೀಲಿಸಿದವ ರಂತೂ ಅತ್ಯಂತ ವಿರಳ.
ಈಗ ಪ್ರಚಾರಕ್ಕೆ ಬಂದಿರುವ ಬಿಳಿ ಸಕ್ಸರೆಯು ಪುರಾತನ ಭಾರತದಲ್ಲಿ
ಉಪಯೋಗಿಸ ಲ್ಪಡುತ್ತಿರಲಿಲ್ಲ; ಬೆಲ್ಲವೇ ಹೆಚ್ಚು ವಾಡಿಕೆಯಲ್ಲಿತ್ತು. ಆದರೆ
ಸಕ್ಕರೆಯು ಪ್ರಚಾರಕ್ಕೆ ಬಂದಮೇಲೆ ಬೆಲ್ಲದ ಉಪಯೋಗವು ಕಡಿಮೆಯಾಗು
ತ್ರಿದೆಯಲ್ಲದೆ, "ಆರೋಗ್ಯಕ್ಕೆ ಸಕ್ಕರೆಯೇ ಒಳ್ಳೆ ಯದು, ಬೆಲ್ಲವು ಕೆಟ್ಟದ್ದು' ಎಂಬ
ಅಭಿಪ್ರಾಯವೂ ಬಹು ಜನಕ್ಕೆ ಉಂಟಾಗಿದೆ. ಹಳೆಯ ಹಿರಿಯರು ಕೂಡ
"ಸಕ್ಸಕಿ ತಂಪು ಬೆಲ್ಲ ಉಷ್ಣೆ' ಎಂದು ಬೋಧಿಸ.ತ್ರಿರುವುದು ತಂಡುಬಂದಿದಿ,
ಯುರೋಪ್‌ ಅವೆನೀರಕೆಗಳಲ್ಲಿ ಬೆಲ್ಲನನ್ನು ಆಪರೂಪವಾಗಿ ಸಹ ಸೇವಿಸು
ವವರು ಅತಿ ವಿರಳ. ಅಲ್ಲಿ ಸಕ್ಕರೆಯೇಪ್ರ
ಪ್ರ ಚುಂವಾಗಿದೆಯಲ್ಲಜೆ, ಅದು ಶರೀರಕ್ಕೆ
ಸಕಜೋಷ್ಠೆವನ್ನು ಕೊಡುವ ಅಪಾಯರಹಿತವಾದ ಅತ್ಯವಪಶೃವಾದ ಆಹಾರೆ
ವಸ್ತುವೆಂದು ನಂಬಿದ್ದರು.
ಹೀಗೆ ಭಾರತದಲ್ಲಾಗಲಿ ನಿದೇಶಗಳಲ್ಲಾಗಲಿ ಬೆಲ್ಲದ ಸ್ಥಾನವು ಗೌಣ
ವಾಗಿ ಸಕ್ಕರೆಯ ಸ್ಥಾನವು ಮೇಲೇರುತ್ತ ಬಂದಂತೆ ಇಡಿಯ ಗತ್ತಿನಲ್ಲಿ ವಿಶಿಷ್ಟ
ರೋಗಗಳೂ ಕೆಲವು ) ಹೊಸ ಬೇನೆಗಳೂ ಬೆಳೆಯುತ್ತಿವೆಯೆಂದು ಇತ್ತಿ ಚಿ AE
ವಿಜ್ಞಾನಿಗಳಿಗೂ ವೈಶ್ಯನಿಜ್ಞಾನಿಗಳಿಗೂ ಜ್ಞಾನೋದಯವಾಗುತ್ತಿದೆ. ಆ ವಿಷಯ
ದಲ್ಲಿ ಕೀವ್ರವಾದ ಪರಿಶೀ£ನೆಗಳು ನಡೆಯುತ್ತಿದೆ. ಆ ಪರಿಶೀಲನೆಗಳ ಒಂದು
ತೀರ್ಮಾನನಂತೂ ಎದೆ ನಡುಗಿಸುನಂತಿದೆ. ಅದೆಂದರೆ - "ಯಾವ ದೇಶಗಳಲ್ಲಿ
ಸಕ್ಕರೆಯ ಬಳಕೆ ಹೆಚ್ಚಾಗಿದೆಯೋ, ಆಲ್ಲಿ ಕೃದಯರೋಗ ಮತ್ತು ಕ್ಯಾನ್ಸರಿನ
ಉಪದ್ರನವು ಬೆಳೆಯುತ್ತಿದೆ' ಎಂಬುದು. ಆದ್ದರಿಂದ ಸಕ್ಕರೆ ಮತ್ತು ಬೆಲ್ಲಗಳ
ಗುಣಾವಗುಣಗಳ ತುಲನಾತ್ಮಕ ನಿವೇಚನೆಯನ್ನು ಇಲ್ಲಿ ಕೊಡುತ್ತಿ ದ್ದೇನೆ.
ಈ ನಿವೇಚನೆಯು ಅರ್ಥವಾಗಬೇಕಾದರೆ ಒಂದು ಸಂಗತಿಯನ್ನು ತಿಳಿದು
ಕೊಳ್ಳಬೇಕು. ಅದೆಂದರೆ, ಪುರಾತನ ಭಾರತದಲ್ಲಿ ಸಕ್ಕರೆ ಎಂದು ಕರೆಯಲ್ಪಡು
ದ್ಧ,ವಸ್ತುಪು ಈಗಿನ ಸಕ್ಕರೆಯಂತೆ ಬೆಳ್ಳಗಾಗಿರಲಿಲ್ಲ. ಅದು ಬೆಲ್ಲಕ್ಕಿಂತ
ಸಕ್ಕರೆ- ಬೆಲ್ಲ ೧೪೧
ಸ್ವಲ್ಪ ಮಾತ್ರ ಬೆಳ್ಳಗಾಗಿತ್ತು. ಬೆಲ್ಲವನ್ನು ಶುದ್ಧೀಕರಿಸಿ

ಒಣಗಿಸಿ ತಯಾರಿಸಿದೆ
ಆ ಸಕ್ಕರೆಯು, ಬೆಲ್ಲದ ಗುಣನ್ರಳ್ಳೆದ್ದೂಗಿಯೇ ಇತ್ತು. ಆದರೆ ಅದರಲ್ಲಿ, ಬೆಲ್ಲ
ದಲ್ಲಿರುವಷ್ಟು ಪಷ್ಟಿ ಕಲವಣಗಳಿರುವುದಿಲ್ಲ. ಆ ಸಕ್ಕರೆ ಈಗಲೂ ಪೇಟಿಯಲ್ಲಿ
ಸಿಗುತ್ತದೆ. ಆದಕ್ಕೆ ಉತ್ತರ ಕರ್ನಾಟಕದಲ್ಲಿ "ಮಗ್‌ದುಂ ಸಕ್ಕರೆ' ಎಂದ್ಕೂ
ಹಳೆಯ ಮೈಸೂರಿನಲ್ಲಿ "ಬೂರಾ ಸಕ್ಕರೆ' ಎಂದೂ ಕರೆಯುತ್ತಾರೆ.
ಆಯುರ್ವೇದದಲ್ಲಿ ವರ್ಣಿಸಿರುವ ಸಕ್ಕರೆಯು ಈಗಿನ ಬಿಳಿಯ ಸಕ್ಕರೆಯಲ್ಲ,
ಆ ಹಳೆಯ ಸಕ್ಸಕ ಎಂದು ತಿಳಿಯಬೇಕು. ಇಲ್ಲಿ ಈ ವಿನೇಚನೆಯು ಒಂದು
ಕಾರಣಕ್ಕಾಗಿ ಅಗತ್ಯನಾಯಿತು: ಆಧುನಿಕ ಬಿಳಿ ಸಕ್ಕರೆ ಅಪಾಯಕಾರಿಯೆಂದೂ,
ಅದು ಹಲವು ಬೇನೆಗಳಿಗೆ ಕಾರಣವೆಂದೂ, ಇತ್ತೀಚೆ, ಆಹಾರ ವಿಜ್ಞಾನಿಗಳು
ಎಚ್ಚರಿಕೆ ಕೊಡುತ್ತಿದ್ದಾರೆ! ಸಕ್ಕರೆಯ ಸೇವನೆಯು ಹೆಚ್ಚಾಗಿರುವ ಪಾಶ್ಚಾತ್ಯ
ದೇಶಗಳಲ್ಲಿ, ನಾವು ಮೇಲೆ ಉಲ್ಲೇಖಿಸಿರುವಂತೆ, ಹೃದಯರೋಗಿಗಳು ಹೆಚ್ಚಾಗು
ತ್ರಿರುವರೆಂದು. ಪರಿಶೀಲನೆಗಳಿಂದ ತಿಳಿದುಬಂದಿದೆಯಂತೆ! ಅದಕ್ಕಾಗಿಯೇ
ಏನೋ, ಈಗಿನ ಬಿಳಿ ಸಕ್ಕರೆಯನ್ನು "ಸಿಹಿಯಾದ ನಿಷ? (ಸ್ವೀಟ್‌ ಪ್ಫಾಸನ)
ಎಂದು ತಜ್ಞರು ಬರೆಯಲಾರಂಭಿ?.ದ್ಹಾರೆ. ಈ ವಿಷಯವನ್ನು ಮುಂದೆ ಇನ್ನೂ
ಹೆಚ್ಚು ವಿನರಿಸುನೆವು. ಈಗ, ಆಯುರ್ವೇದದಲ್ಲಿ ಗುಣವರ್ಣನೆ ಮಾಡಲ್ಪಟ್ಟ
ಸಕ್ಕರೆಯು ಈಗಿ: ಬಿಳಿ ಸಕ್ಕರೆಯಲ್ಲ ಎಂದು ಮಾತ್ರ ತಿಳಿದಿದ್ದರೆ ಸಾಕು.
ಆಯುರ್ನೇದದಲ್ಲಿ ಸಕ್ಕರೆ;
ಶರ್ಕರಾ ಶೀತವೀರ್ಯಾತು ಸರ್ವದಾಹವಿನಾಶಿನೀ।
ರಕ್ತಪಿತ್ತಪ್ರಶಮನೀ ಭರ್ದಿಮೂರ್ಛಾಕೃಷಾಪಹಾ।
ಎಂದರೆ, "ಸಕ್ಕರೆಯು ತಂಪಾದುದು, ಉರಿಯನ್ನೂ ರಕ್ತಸ್ರಾನಗಳನ್ನೂ
ವಾಂತಿ ಮೂರ್ಛೆ ನೀರಡಿಕೆಗಳನ್ನೂ ಶಮನಗೊಳಿಸುವುದು' ಎಂದು ಧನ್ವಂತರಿ
ನಿಘಂಟು ಹೇಳುತ್ತದೆ.
ಶಿರ್ಕೆರಾ ಮಧುಸಂಭೂತಾ ಛರ್ದ್ಯೈತೀಸಾರನಾಶಿನೀ।

ಎಂದರೆ, "ಜೇನಿನಿಂದ ಸಿದ್ಧಗೊಳಿಸಿದ ಸಕ್ಕರೆ ಕೂಡ ವಾಂತಿ ಭೇದಿಗೆಳನ್ನು


ಗುಣಪಡಿಸುವುದು? ಎಂದು ಅದೇ ನಿಘಂಟಿನಲ್ಲಿ ಹೇಳಿದೆ.
ಆಯುರ್ವೇದದಲ್ಲಿ ಬಿಲ್ಲದ ಗುಣ: ಸಾಂದರ್ಭಿಕವಾಗಿ ಸರಿಯಾದೆ
ಅರ್ಥ ತಿಳಿಯದೆ ನಿಘಂಟುಗಳನ್ನು ಓದುವವರಿಗೆ ಬೆಲ್ಲವು ಶೀತವೋ ಉಸ್ಸವೋ
ಎಂಬುದು ನಿಚ್ಚಳನಾಗಿ ತಿಳಿಯಲಾರದು. ಏಕೆಂದರೆ ಕೆಲವು ಕಡೆಗಳಲ್ಲಿ ಒಂಜೇ:
೧೪೨ ಉಪಯುಕ್ತ ಗಿಡಮೂಲಿಕೆಗಳು

ಶ್ಲೋಕದ ಪ್ರಥಮಾರ್ಧದಲ್ಲಿ ಬೆಲ್ಲವನ್ನು ಉಷ್ಣನೆಂದೂ ಉತ್ತರಾರ್ಧದಲ್ಲಿ ಶೀತ


ವೆಂದೂ ವರ್ಣಿಸಿದ್ದುಂಟು.
ಬೆಲ್ಲದ ಗುಣಗಳನ್ನು ಕೆಲವು ಕಡೆ ಒಂಜೇ ಶ್ಲೋಕದಲ್ಲಿ ಪರಸ್ಪರ ವಿರುದ್ಧ
ವಾಗಿ ಹೇಳಿದೆ ಎಂದು ಮೇಲ್ಲ ಡೆ ಬರೆಯಲಾಯಿ ತಪ್ಪೆ! ಅದಕ್ಕೊಂದು ಉದಾ
ಹರಣೆ ಇಲ್ಲಿದೆ. ಧನ್ವಂತರೀ ನಿಘಂಟನಲ್ಲಿ ಬೆಲ್ಲದ ಗುಣವನ್ನು ಹೀಗೆ ಹೇಳಿದೆ:
ಗುಡಃ ಸುಮಧುರಃ ಕಶ್ಪಿರೋ ಗುರೊಷ್ಹ ಕಫಥವಾಶಜಿತ್‌!
ಆಹಿತಃ ಸಿಕ್ತರಕ್ಕೇ ಚ ಜಿಃರ್ಣಶ್ರೈನ ರಸಾಯನಃ।

ಎಂದರೆ, "ಬೆಲ್ಲವು ಸುಮಧುರವಾಗಿಯೂ ಜೇರ್ಣಕ್ಕೆ ಜಡವಾಗಿಯೂ ಕಫ


ನಾತಹರವಾಗಿಯೂ ಇರುವುದು. ಅದು ರಕ್ತನಿತ್ತ (ರಕ್ತ ಸ್ರಾವ) ರೋಗದಲ್ಲಿ
ಅಹಿತಕರ; ಹಳೆಯದು ರಸಾಯನ ಗುಣವುಳ್ಳೆದ್ದಾಗಿದೆ.' ಇಲ್ಲಿ ಬೆಲ್ಲವು ಮಧುರ
ವಾಗಿಯೂ ಇದೆ, ಕ್ಷಾರನಾಗಿಯೂ ಇದೆ ಎಂಬುದು ಪರಸ್ಪರ ವಿರುದ್ಧವಾಗಿದೆ. ಈ
ಶ್ಲೋಕದೊಳಗಿನ ಕ್ರಾರವೆಂಬ ಶಬ್ದವನ್ನು ಬೆಲ್ಲಕ್ಕೆ ವಿಶೇಷಣವಾಗಿ ಅರ್ಥಮಾಡ
ಬೇಕು. ಎಂದರೆ, "ಕ್ಷಾನ(ಉಪ್ಪು, ತೀಕ್ಷ್ಣ,)ರುಚಿಯುಳ್ಳ ಬೆಲ್ಲವು ಸುಮಧು:ವಾಗಿ
ದ್ದರೂ, ಉಷ್ಣವೂ ರಕ್ತನಿತ್ತರೋಗಕಾರಕವೂ ಆಗಿದೆ. ಅದೇ ಹಳೆಯದಾದಕೆ
ರಸಾಯನ (ಧಾತುವರ್ಧಕ) ಆಗುವುದು' ಎಂದು ಅರ್ಥಮಾಡಬೇಕು. ಕ್ಷಾರ
ರುಚಿಯುಳ್ಳ (ಒಳಗೆ ಕ್ರಾರಬಾಹುಲ್ಯವುಳ್ಳ,)ಬೆಲ್ಲಕ್ಕೆ ಮಾತ್ರ ಆ ಶ್ಲೋಕವು ಅನ್ವ
ಯಿಸುವುದು. ಅರ್ಥವು ತಿಳಿಯದೆ ಬರಿಯ ಗ್ರಂಥೋಕ್ತಿಗಳನ್ನು ಓದಿ ಆಯುರ್‌.
ವೇದವನ್ನು ನಿಂದಿಸುವವರಿದ್ದಾರೆಂಬುದನ್ನು ತಿಳಿಯಪಡಿಸಲು ಈ ಟಪ್ಪ ಣಿ ಬರೆಯ
ಕೀಾಸುತು. ಆಯುರ್ನೇದ ನಿಘಂಟುಗಳು ಬೆಲ್ಲವನ್ನು ಅದ್ಭು ತಮಗ ವರ್ಣಿ
ಸಿರುವುದನ್ನು ಇನ್ನು ಒಂದೊಂದಾಗಿ ನೋಡುವಾ:
ಚರಕದ ೨೭ನೇ ಸೂತತ್ರಸ್ಥಾನ:
ಪ್ರಭೂತ ಕ್ರಿಮಿನುಜ್ಜಾ ಸೃ0ಗೆಬಬಫಹೋಮಾಂಸಕರೋ ಗುಡಃ।

ಎಂದರೆ, "ಬೆಲ್ಲವು ಮಜ್ಜಾ (ಎಲುಬಿನೊಳಗಿನ ಸ್ನಿಗ್ಸತೆ), ರಕ್ತ, ಮೇದಸ್ಸು;


ಮಾಂಸ್ಕೆ ಮುಂತಾದ ಧಾತುಗಳನ್ನು ಉಸ್ತ ಮೆವಾನಿ ಪುಸ್ಚಿಗೊಳಿಸುವುದು;
ಅಲ್ಲದೆ ಅದು ಕ್ರಿಮಿಗಳನ್ನೂ ಉಂಟುಮಾಡುವುದು' ಎಂದು ಹೇಳಿದೆ. ಬೆಲ್ಲದ
ಕ್ರಿಮಿಕರವಾದ ಗುಣದ ಬಗೆಗೂಸ್ವಲ್ಪ ನಿಸೇಚನೆ ಅಗತ್ಯವಿದೆ. ವಸ್ತುತಃ
ಕರುಳಿನಲ್ಲಾಗುವ ಹುಳುಗಳು ಆಲ್ಲಿಯೇ ಹುಟ್ಟುಪುದಿಲ್ಲವೆಂದು ವಿಜ್ಞಾನವು
ಹೇಳುತ್ತ ಡೆ ಹುಳುಗಳ ಮೊಟ್ಟ ಗಳು ಆಹಾರ, ಸಲ್ಲಿ ಪಾನೀಯಗಳೊಡನೆ
ಸಕ್ಕರೆಜಿಲ್ಲ ೧೪೩
ದೇಹವನ್ನು ಪ್ರವೇಶಿಸುವುವು. ಗುದದ್ದಾರದಿಂದಲೂ ಕೆಲವು ಪ್ರವೇಶಿಸುವುವು.
ಅದಕೆ ಹಾಗೆ ಪ್ರವೇಶಿಸಿದ ಮೊಟ್ಟಿ ಗಳಾಗಲಿ ಕ್ರಿಮಿಗಳಾಗಲಿ ಕರುಳಿನಲ್ಲಿ ನೆಲೆ
ಗೊಳ್ಳ ಬೇಕಾದರೆ ಕರುಳಿನ ಒಳಮ್ಮೆಯು ದುರ್ಬಲವಾಗಿರಬೇಕಾಗುವುದು. ಆದ್ದ
ರಿಂದ ಬೆಲ್ಲದ (ಸಕ್ಕರೆಯ) ಅತಿಸೇವನದಿಂದ ಕರುಳು ದುರ್ಬಲವಾಗಿ, ಅಲ್ಲಿ
ಹೊರಗಿನಿಂದ ಪ್ರವೇಶಿಸಿದ ಕ್ರಿಮಿಗಳು ನೆಲೆಗೊಂಡು ಬೆಳೆಯುವುವು ಎಂದು ಅರ್ಥ
ಹಾಡಬೇಕು. ಬೆಲ್ಲವನ್ನು ಸಿದ್ಧಗೊಳಿಸುವ ಪ್ರಕ್ರಿಯೆಯ ದೋಷದಿಂದಲ್ಕೂ
ಬೆಲ್ಲದಲ್ಲಿ ಕ್ರಿಮಿಗಳ ಮೊಟ್ಟೆಗಳಿರುವ ಸಾಧ್ಯಕೆಯೂ ಉಂಟು.
ಭಾವಪ್ರಕಾಶ ನಿಘಂಟು:
ಗೊಷೋ ದೃಷ್ಟೋ ಗುರು ಸ್ನಿಗ್ಳೋ ವಂತಥ್ನೋ ಮೂತ್ರ ಶೋಧೆನಃ।

ಎಂದರೆ, "ಜೆಲ್ಲವು ವೀರ್ಯೆವರ್ಧಕವೂ, ಶರೀರದ ತೂಕವನ್ನೂ ಜಿಡ್ಡನ್ನೂ


ಜೆಳೆಸುಷಂತಹದೂ, ವಾತಹರವೂ ಮೂತ್ರಶೋಧನ ಮಾಡಶಿನಂತಹದೂ
ಆಗಿದೆ. ಇನ್ನೊಂದು ಕಡೆಗೆ ಅದೇ ನಿಘಂಟಿನಲ್ಲಿ,
ಗುಡೋ ಜೀರ್ಣೋ ಲಘು ಪಥ್ಕೊ $ನಭಿಸ್ಯಂದ್ಯಗ್ಗಿಪುಸ್ಪಿಕೃತ್‌!
ನಿತ್ತಘ್ಟೋ ಮುಧುರೋ ನೃಷ್ಯೋ ನಾತಘ್ಕೋಸೃಕ್‌ ಪ್ರಸಾದನಃ।

ಎಂದು ಹೇಳಿದೆ.
ಎಂದರೆ, "ಹಳೆಯ ಬೆಲ್ಲವು ಜೀರ್ಣಕ್ಕೆ ಹಗುರ, ಹಿತಕರ. ನೆಗಡಿಯನ್ನು
ಗುಣಪಡಿಸುತ್ತದೆ. ಹಿಶ್ತನಾಶಕ್ಕೆ ವೀರ್ಯವರ್ಧಕ್ಕ ವಾತಹರ, ರಕ್ತವೃದ್ಧಿಕರ
ವಾಗಿದೆ. ಆದ್ದರಿಂದ ಹಳೆಯ ಬೆಲ್ಲವು ಕರುಳಿನ ಜಂತುಗಳಿಗೆ ಕಾರಣವಾಗದು'
ಎಂದು ತಿಳಿಯಬಹುದು.
ಹಾರೀತಸಂಹಿತೆಯ ೧ನೇ ಸ್ಥಾನದ ೧೦ನೇ ಅಧ್ಯಾಯದಲ್ಲಂತೂ
ಬೆಲ್ಲವನ್ನು ಇನ್ನೂ ಹೆಚ್ಚಾಗಿ ಹೊಗಳಲಾಗಿದೆ:
ಕ್ಷಯೇ ಕಾಸೇ ಕ್ಷತಕ್ಷಿ/ಣೇ ಪಾಂಡುರೋಗೇಸೃಜಃಕ್ಷಯೇ!॥
ಹಿತೋ ಯೋಗೇನ ಸಂಯುಕ್ತೊ € ಗುಡಃ ಪಥಠ್ಯತನೋ ಮತಃ!
ಎಂದರ, “ಬೆಲ್ಲವು ಅತ್ಯಂತ ಪಥ್ಯವಾದ ವಸ್ತುವಾಗಿರುವುದರಿಂದ ಅದು ಸರಿ
ಯಾದ ವಸ್ತುಗಳೊಡನೆ ಸೇನಿಸಲ್ಪಟ್ಟಿಕೆ ಕ್ಲಯ, ಕೆನ್ಮು, ಎದೆಯೊಳಗಿನ
ಹುಂಣುಗಳಿಂದ ಬಂದ ಕ್ಲೀಣತೆ, ಪಾಂಡುರೋಗ, ರಕ್ತದ ಕೊರತೆ, ಮುಂತಾದ
ಬೇನೆಗಳಲ್ಲೆ ಲ್ಲಒಳಿತನ್ನು ಉಂಟುಮಾಡುತ್ತದೆ.
ಗಿಳ೪ ಉಪಯುಕ್ತ ಗಿಡಮೂಲಿಕೆಗಳು

ರಾಜನಿಘಂಟುನಿನಲ್ಲಿ ಕೂಡ, "ಸರಿಯಾದ ವಸ್ತುವಿನೊಡನೆ ಸೇವಿಸ


ಲ್ಪಟ್ಟ ಹಳೆಯ ಬೆಲ್ಲವು ಜ್ವರ, ಸಂತಾನ (ಸಂಕಟ) ಹರ, ಮನಃಶಾಂತಿದಾಯಕ,
ಲ ಮೂತ್ರ ಅಮ ದೋಷಧಿವಾರಕ, ಮೈತುಕೆ ಪ್ರಮೇಹನಾಶಕ ಆಗ
ಬಲ್ಲುದು' ಎಂದು ಹೇಳಿದೆ. ಯಾವ ಯಾವ ವಸ್ತುವಿನೊಡನೆ ಸೇವಿಸಿದರೆ
ಬೆಲ್ಲವು ಏನೇನು ಗುಣಕೊಡಬಲ್ಲುದೆಂಬುದನ್ನು ಇಲ್ಲಿ ನೋಡುವಾ.
ಭಾವಪ್ರಕಾಶದಲ್ಲಿ ಆ ವಿಷಯದ ಒಂದು ಶ್ಲೋಕವಿದೆ:
ಶ್ಲೇಷ್ಮಾಣಮಾಶು ವಿನಿಹಂಶಿ ಸಹಾರ್ದ್ರಕೇಣ ।
ವಿತ್ತಂ ನಿಹಂತಿ ಚ ತದೇವಹರೀತಕೀಭಿಃ ॥
ಶುಂಠ್ಯಾ ಸಮಂ ಹರತಿ ವಾತಾಮಶೇಷಮಿತ್ತಂ
ದೋಷತ್ರಯಕ್ಷಯ ಕರಾಯ ನಮೋ ಗುಡಾಯ।

ಎಂದರೆ, "ಹಸೀ ಶುಂಠಿಯೊಡನೆ ಪ್ರಯೋಗಿಸಿದರೆ ಬೆಲ್ಲವು ಕಫದೋಷ


ವನ್ಫೂ, ಆಳಲೇಕಾಯಿಯೊಡನೆ ಪಿತ್ರವನ್ನೂ, ಮುತ್ತು ಒಣಶುಂಠಿಯೊಡನೆ
ವಾಶವನ್ನೂ ಪರಿಹರಿಸುತ್ತದೆ. ಹೀಗೆ ಮೂರೂ ದೋಷಗಳ ನಾಶಕವಾದ ಬೆಲ್ಲ
ದೇವರಿಗೆ ನತುಸ್ಥಾರ,'
ಇದುವರೆಗೆ ಬರೆದೆ ಶಾಸ್ತ್ರೋಕ್ತವಾದ ಬೆಲ್ಲದ ವರ್ಣನೆಯನ್ನು ಓದಿದ
ವಾಚಕರು, ಬೆಲ್ಲಂ ವಿಷಯದಲ್ಲಿ ಇಟ್ಟುಕೊಂಡಿರುವ ತಪ್ಪೆತಿಳಿವಳಿಕೆಯಿಂಡ
ಮುಕ್ತರಾಗಿ, ಬೇರೆ ಬಂಧುಭಗಿನಿಯರಿಗೂ ಆದನ್ನು ತಿಳಿಸುವರೆಂದು ಭಾವಿಶುವಾ,
ಪುರಾತನ ಗ್ರಂಥಗಳಲ್ಲಿ ಮತ್ತು ಆಗಿನ ವಾಡಿಕೆಯ "ಶರ್ಕರಾ' (ಸಕ್ಕರೆ)
ಎಂಬ ಹೆಸರಿನಿಂದ ಒಳಕೆಯಲ್ಲಿದ್ದುದು ಅತ್ಯಂತ ನಿರ್ಮಲವಾದ ಬೆಲ್ಲದ
ಪುಡಿಯೇ ಹೊರತ: ಬೇರೆ ಏನೂ ಅಲ್ಲ ಎನ್ನುವುದನ್ನು ಮೊದಲೇ ವಿವರಿಸಿದ್ದೇವೆ,
ಆ ಸಕ್ಕರೆಯಲ್ಲಿ ಬೆಲ್ಲದ ಬಹುತರ ಗುಣಗಳೆಲ್ಲವೂ ಇದ್ದುವು. ಈಗಿನ ದಿನಗಳಲ್ಲಿ
ಪ್ರಚಾರದಲ್ಲಿದ್ದು ಅತ್ಯಂತ ಜನಮೆಟ್ಟಿಕೆಯನ್ನು ಹೊಂದಿರುವ ಸಕ್ಕರೆಯಲ್ಲಿ ಆ
ಗುಣಗಳಲ್ಲಿ ಒಂದೂ ಇರುವುದಿಲ್ಲ. ಬೆಲ್ಲವನ್ನು ಬಿಳಿಗೊಳಿಸಿ ಸಕ್ಕರೆ ಮಾಡುವ
ಈಗಿನ ಪ್ರಕ್ರಿಯೆಗಳಿಂದ, ಬೆಲ್ಲದೊಳಗಿನ ಪೌಷ್ಟಿಕ ಖನಿಜಲವಣಗಳೆಲ್ಲ ನಷ್ಟ
ವಾಗುವುವು. ಅಲ್ಲದೆ, ಆ ಪ್ರಕ್ರಿಯೆಗಳಲ್ಲಿ ಉಪಯೋಗಿಸುವ ರಾಸಾಯನಿಕ
ಗಳೂ ಆರೋಗ್ಯಕ್ಕೆ ಅಪಾಯಕರವೂದುವು. ಈಗ, ಆಧುನಿಕ ಸಕ್ಕರೆಯ
ಬಗ್ಗೆ ಜಗೆತ್ತಿನ ಸುಪ್ರಸಿದ್ಧ ತಜ್ಞರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವಾ.
ಮೊದಲು, ಪೂಜ್ಯ ಗಾಂಧೀ ಬಾಪೂಜಿಯವರ ಆಭಿಪ್ರಾಯ ಕೇಳೋಣ.
೧೯೩೫ರ ಭಬ್ರನರಿ"ಒಂದರೆ "ಕರಿಜನ' ಪತ್ರಿಕೆಯಲ್ಲಿ ಬಾಪೂಜಿ ಹೀಗೆ ಬರೆ
ಸಕ್ಕರೆ._ಬೆಲ್ಲ ೧೪೫
ದಿದ್ದಾರಿ: "(ಕೆಲವು ಕಾಯಿದೆಗಳ ತೊಂದರೆಯ ಮೂಲಕ) ಬೆಲ್ಲದ ವ್ಯವಸಾಯವು
ನಿಂತುಹೋದಕೆ ಹಳ್ಳಿಯ ಮಕ್ಕಳ ಆಹಾರದಲ್ಲಿ ಒಂದು ಮಹತ್ವದ ಪೌಷ್ಟಿಕವು
ಇಲ್ಲದಂತಾಗುವುದು. ಬೆಲ್ಲದ ಅಭಾವದಿಂದ ಮಕ್ಕಳು ಅಶಕ್ತರಾಗುವುದು ನಿಶ್ಚಿತ.
ಬೆಲ್ಲವು ಸಕ್ಕರೆಗಿಂತ ನೂರು ಪಾಲು ಶ್ರೇಷ್ಠವಾದುದು. ಬೆಲ್ಲದ ವ್ಯವಸಾಯವು
ಹಳ್ಳಿಗರಿಗೆ 'ಕೋಟ್ಯ ವಧಿ ರೂಪಾಯಿ ಸಂಪಾದನೆಯನ್ನೂ ಕೊಡುತ್ತದೆ.
ಗಾಂಧೀಜಿಯನರ ವಿನಂತಿಯ ಮೇರೆಗೆ, ಅವರ ನಿಷ್ಕಾವಂತ ಅನು
ಯಾಯಿಗಳಾಗಿದ್ದ ಡಾಕ್ಟರ್‌ ಅನ್ಸಾರಿಯನರು, ಸಕ್ಕರೆ ಬೆಲ್ಲಗಳ ಬಗ್ಗೆ:೩೪ರ
ಡಿಸೆಂಬರ್‌" ೨೭ರ "ಹರಿಜನ?ದಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ಪ್ರಕಟಿಸಿ
ದ್ದಾರೆ: “ಬಿಳಿ ಸಕ್ಕರೆಗಿಂತ ಬೆಲ್ಲವು "ಬೇಗ ಸಚನ(ಜೀರ್ಣ)ವಾಗುತ್ತ ದೆ
ಸೋಷಣದ ದೃಷ್ಟಿಯಿಂದಲೂ ಬೆಲ್ಲವು ಸಕ್ಕರೆಗಿಂತ ೩೩ ಪಟ್ಟು ಹೆಚ್ಚು ಶ್ರೇಷ್ಠ
ವಾಗಿದೆ.
ಬ್ರಿಟಿಶ್‌ ನೆಡಿಕಲ್‌ ಜರ್ನಲ್‌ ೧೯೩೫ರ ನನಂಬರ್‌ ೧೨ನೇ ಸಂಚಿಕೆ
ಯಲ್ಲಿ, “ಬಿಳಿಸಕ್ಕರೆಯು ಅತ್ಯಂತ ಪ್ರದಾಹಕರ (Inflammatory). ಸಕ್ಕರೆ
ಯಲ್ಲಿ ಯಾವಾಗಲೂ ಕೈಹಾಕುನ ವ್ಯಾಪಾರದ ಅಂಗಡಿಯವರಲ್ಲಿ ಹೆಚ್ಚು
ಮಂದಿಯ ಕೈಗೆ ಇಸುಬು ಆಗಿರುತ್ತದೆ. ಬಿಳಿ ಸಕ್ಕರೆಗಿಂತ ಕಂದು ಬಣ್ಣದ ಸಕ್ಕ-
ಕೆಯು - ಬೆಲ್ಲಕ್ಕೆ ಸಮಿಸಾಸವಾದ ಬೂರಾ - ಆರೋಗ್ಯಕ್ಕೆ ಲಾಭದಾಯಕವಾಗಿದೆ'
ಎಂದು ಬರೆದಿದೆ.
ಲಂಡನ" ಯುನಿವರ್ಸಿಟಿಯ ಕೆಮಿಸ್ಟ್ರಿ ಪ್ರೊಫೆಸರ್‌ ಡಾ॥ ಸ್ಲಿಮ್‌ನಂ್‌
ಹೇಳುತ್ತಾರೆ: "ಬಿಳಿ ಸಕ್ಕರೆ ಮತ್ತು ಪಾಲಿಶ್‌ ಮಾಡಿದ ಅಕ್ಕಿಯ ಬಗ್ಗೆ ಸಂಶೋ
ಧನೆ ನಡೆಸಿದ ಬಾರ್‌ಕರ್‌ ಮತ್ತು ಹಾಫ್‌ಮೆನ್ನರ ಅಭಿಪ್ರಾಯದಲ್ಲಿ, ಬಿಳಿ
ಸಕ್ಕರಿ ಪಾಲಿಶ್‌ ಅಕ್ಕಿ, ಮತ್ತು ಮೈದಾಹಿಟ್ಟಿನ ಸೇವನವು ವೃದ್ಧಿಗೊಂಡಲ್ಲೆಲ್ಲ
ಮಧುಮೇಹ ಮತ್ತು ಕ್ಯಾನ್ಸರ್‌ ರೋಗಗಳ ಆಕ್ರಮಣವೂ ವೃದ್ಧಿಗೊಳ್ಳುತ್ತಿದೆ.
ಆ ವಸ್ತುಗಳಲ್ಲಿ ಅನ್ನಸತ್ವ-ಬಿ ಇರುವುದಿಲ್ಲ. ಅದತ ಅಭಾವವು, ಕ್ಯಾನ್ಸರ್‌ ಮಧು
ಮೇಹಗಳ ಉತ್ಪತ್ತಿಯ ಕಾರಣಗಳಲ್ಲಿ ಮುಖ್ಯವಾಗಿದೆ.'
ಸುಪ್ರಸಿದ್ಧ ಆಹಾರಶಾಸ್ತ್ರ ಜ್ಞ'ಡಾ| ಅಕರಾಯ್ನ್‌ ಹೇಳುತ್ತಾರೆ: "ಬಿಳಿ
ಸಕ್ಕರೆಯಲ್ಲಿ ಶರೀರದೊಳಗಿನ ಸಹಜೋಷ್ಣ ಕೈ ಸಹಾಯಕವಾದ ಕಾರ್ಬೋ- ಹೈ
ಡ್ರೇಟ್ಸ್‌ ಹೊರತಾಗಿ ಬೇಕೆ ಯಾವ ಸದ್ದುದ ಇಲ್ಲ. ಬೆಲ್ಲದಲ್ಲಿ ಅನ್ನಸತ್ವ-ಬಿ
ಇರುವುದರಿಂದ ಅದು ಮಹತ್ವದ ಆಹಾರನಸ್ತು ವಾಗಿದೆ. ಬೆಲ್ಲದಲ್ಲಿಮಾಂಸ
ವರ್ಧಕವು (ಸ್ರೋರ್ಟೀ) ನೂರಕ್ಕೆ ೩.೯ ಮಿಲಿಗ್ರಾಂ, ಜಿಡ್ಡು ೦.೬ ಮಿ. ಗ್ರಾಂ,
ಕ್ಷಾರ ೦.೭೫ ನಿ. ಗ್ರಾಂ, ರಂಜಕ (ಫಾಸ್ಟೊರಸ") ೩೮ ಮಿ. ಗಂ, ಲೋಹ
10
3
ಗಿ೪ಓ ಉಪೆಯುಕ್ತ ಗಿಡಮೂಲಿಕೆಗಳಂ

ಗಿ೧.೪೦ ಮಿ. ಗ್ರಾಂ ಇರುತ್ತದೆ. ಈ ಉಪಯುಕ್ತ ವಸ್ತುಗಳಾವುವೂ ಸಕ್ಕರೆ


ಯಲ್ಲಿ ಇರುವದಿಲ್ಲ.'
ಗಾಂಧೀಜಿ ಶಮ್ಮ ಹೆರಿಜನೆ ಪತ್ರಿಕೆಯಲ್ಲಿ ೧೯೩೪, ೧೯೩೫, ೧೯೩೬ರಲ್ಲಿ,
ಬೆಲ್ಲದ 'ಸೆದ್ದುಣಗಳ ಪ್ರಚಾರಕ್ಟಾಗಿ ಸಕ್ಟಕೆಯನ್ನು ಸಾಧಾರವಾಗಿ ಖಂಡಿಸುವುದ
ಕ್ರಾಗಿ ಅನೇಕ ಸ್ವಾನುಭೂತ ಲೇಖನಗಳನ್ನು ಬರೆದಿದ್ದರಲ್ಲದೆ, ಜಗತ್ತಿನ ಆ ವಿಷ
ಯಕ ತಜ್ಞರಿಂದಲೂ ಅಭಿಪ್ರಾಯಗಳನ್ನು ತರಿಸಿ ಪ್ರಕಟಿಸಿದ್ದರು. ಅವು
ಗಳೊಳಗಿನ ಒಂದೆರಡನ್ನು ಇಲ್ಲಿ ಮುಂದೆ ಕೊಡುತ್ತೇವೆ.
ಆಹಾರಗುಣಗಳ ದೃಷ್ಟಿಯಿಂದ ಮತ್ತು ಪುಸ್ಟಿಯ ದೃಷ್ಠಿಯಿಂದ ಸಕ್ಸಕೆ
ಯಂತೂ ತೀರ ನಿಶ್ಚಯೋಜಕ ನಸ್ತುನೆಂಬುದನ್ನು ಅರಿತುಕೊಂಡೆನಷ್ಟೇ! ಈಗ
ಅವೇ ಗುಣಗಳ ದೃಷ್ಟಿಯಿಂದ ಮತ್ತು ಬೇಕೆ ಅಹಾರ ವಸ್ತುಗಳೊಡನೆ ಹೋಲಿಸಿ
ದಕೆ, ಬೆಲ್ಲದಲ್ಲಿ ಕಾಣುವ ಹೆಚ್ಚುಗರಿಕೆ ಏನು ಎಂಬುದನ್ನು ನೋಡುವಾ.
ಆಹಾರ ವಸ್ತುಗಳಲ್ಲಿ ಇರುವ ಲೋಹಾಂಶ(ಕಬಿ ಣ)ಕ್ಸೆ ಪುಷ್ಟಿಯ ದೃಷ್ಟಿಯಿಂದ
ತುಂಬ ಮಹತ್ನವಿಜಿ. ಪ್ರಾಣಿಗಳ ಯಕೃತ್ತಿನಲ್ಲಿ ಲೋಹಾಂಶವು ನೂರಕ್ಕೆ ೬
ಮಿಲಿಗ್ರಾಂ ಇರುತ್ತದೆ. ಮೊಟ್ಟಿಯಲ್ಲಿ ೨ ಮಿ. ಗ್ರಾಂ, ತೊಪ್ಪಲುಪಲ್ಲೆ ಗಳಲ್ಲಿ
೧ ಮಿಲಿಗ್ರಾಂ ಇರುತದೆ. ಬಾಳೇಹಣ್ಣಿನಲ್ಲಿ ೦.೪ ಮಿ. ಗ್ರಾಂ ಇರುತ್ತದೆ.
ಆದರೆ ಬೆಲ್ಲದಲ್ಲಿ ೧೧ ಮಿ. ಗ್ರಾಂ ಇರುತ್ತದೆ. ಗೋದಿ, ರಾಗಿ, ಮುಂತಾದ
ಕಾಳುಗಳಲ್ಲಿ ಕೂಡ ಆಷ್ಟು ಲೋಹಾಂಶವಿಲ್ಲ. ಆದ್ದರಿಂದ ರಕ್ತಕ್ಷಯದಿಂದ
ಬಳಲುವವರಿಗೆ ಆಹಾರದಲ್ಲಿ ಬೆಲ್ಲವು ಅನಿವಾರ್ಯವಾಗಿದೆ. ಅಲ್ಲಜಿ, ರಕ್ತಕ್ಷಯ
ದಲ್ಲಿ ಅವಶ್ಯವಾಗಿ ಬೇಕಾದ ಅನ್ನೆಸತ್ವ - ಬಿ ಕೂಡ ಬೆಲ್ಲದಲ್ಲಿ ಸಮೃದ್ಧವಾಗಿದೆ.
ಆದ್ದರಿಂದಲೇ ಮಹಾತ್ಮಾ ಗಾಂಧೀಜಿಯವರು ಹರಿಜನ ಪತ್ರಿಕೆಯಲ್ಲಿ, "ಭಾರ
ತೀಯ ಕೋಟ್ಯಿನಧಿ ೭ ಡ ಮಕ್ಳಳಿಗೆ ಬೇಕೆ ಯಾವ ಸೌಭಾಗ್ಯವಿಲ್ಲದಿದ್ದರೂ ಅವರ
ನಿತ್ಯದೆ ಆಹಾರದಲ್ಲಿ ಬೆಲ್ಲವಿರುವಂತೆ ನೋಡಿಕೊಳ್ಳಬೇಕು? ಎಂದು ಬರೆದಿದ್ದಾರೆ.
ತದ್ವಿರುದ್ಧವಾಗಿ, ಸಕ್ಳರೆಯು ಹಲ್ಲುಗಳ ಸ್ವಾಸ್ಥ್ಯವನ್ನು ಹಾಳುಮಾಡುವು
ದೆಂದು ಡಾ! ಆಸ್‌ಬೋರ್ಸ್‌ ಅವರು ಅನೇಕ ಪ್ರಯೋಗಗಳನ್ನು ನಡೆಸಿ
ಬ್ರಿಟಿಶ್‌ ಮೆಡಿಕಲ್‌ ಪತ್ರಿಕೆಯಲ್ಲಿ ಬರೆದಿದ್ದರು. ಎಲುಬುಗಳೊಳಗಿನ ಕ್ಯಾಲ್ಸಿ
ಯಮ್ಮನ್ನೂ ಸಕ್ಕರೆಯು ನಾಶಪಡಿಸುತ್ತದೆ ಎಂದು ಅವರೇ ಹೇಳುತ್ತಾರೆ.
ಇಂಗ್ಲೆಂಡಿನ ಜನತೆ ಸಕ್ಕರೆಯನ್ನು ವಿನಿಧ. ರೂಪದಲ್ಲಿ ಅತಿಯಾಗಿ
ಸೇವಿಸುತ್ತಾರೆ. ಕಳೆದ" ಮಹಾಯುದ್ಧ ಕಾಲದಲ್ಲಿ ಸಕ್ಕರೆಯ ಕೊರತೆಯ
ಮೂಲಕ ಅಲ್ಲಿಯ ಜನಕೆ ಅತಿ ಕಡಿನೆ ಸಕ್ಕರೆಯಿಂದ ತೃಪ್ತರಾಗಜೇಕಾಯಿತು.
ಆದರ ಸಸ್ಫಲವೆಂದರೆ, ಅವರ, ವಿಶೇಷವಾಗಿ ಅಲ್ಲಿಯ ಮಕ್ಕಳ, ಹಲ್ಲುಗಳ ರೋಗ
ಸಕ್ತರೆ_.
ಬೆಲ್ಲ ೧೪೬
ಗಳೆಸ್ಟೋ ಮಾಯವಾಗಿದ್ದು ವು: "ಹಲ್ಲಿನ ಆಕೋಗ್ಯಕ್ಕಾಗಿ ದುಡಿಯುತ್ತಿರುವ ಜಾಗ
ತಿಕ ವೈದ್ಯಸಂಸ್ಥೆಗಳ ಪ್ರಯತ್ನಗಳು ಫಲಿಸಬೇಕಾದಕ್ಕೆ ಸಕ್ಕರೆಯ ಸೇವನನನ್ನು
ಪೂರ್ಣವಾಗಿ ವರ್ಜಿಸುವಡೊಂಡೇ ಉಪಾಯ? ಎಂದು ಮಿಚಿರ್ಗ ವಿಶ್ವವಿದ್ಯಾ
ನಿಲಯದ ಪ್ರಾಧ್ಯಾಸಕ ಡಾ? ಫಿಲಿಪ್‌ ಅವರು ಬಕೆದಿದ್ದಾಕೆ. ಸಕ್ಸಕೆಯ ಸೇವನೆ
ಯಿಂದ ಹಲ್ಲಿನ ಮೇಲೆ ಒಂದು ಆಸಿಡ್‌ ಉಂಟಾಗಿ ಹಲ್ಲಿನ ಕನಚನನ್ನು ಸವನೆ
ಯಿಸುತ್ತದೆ ಎಂದು ಅವರೇ ಹೇಳಿದ್ದಾಕೆ.
"ಮಕ್ಕಳಿಗೆ ಸಕ್ಸರೆ ಕೊಡಬೇಡಿರಿ; ಹಾಲನ್ನು ಯಥೇಷ್ಟವಾಗಿ ಕೊಡಿರಿ.
ಹಾಲು ಸಾಧ್ಯವಿಲ್ಲದವರು ದಿನಾಲು ಸ್ವಲ್ಪ ಬೆಲ್ಲವನ್ನು ಕೊಡಿರಿ' - ಎಂದು
ಗಾಂಧೀಜಿಯವರು ಬರೆಯುತ್ತಿದ್ದರು. ಬೆಲ್ಲವು ಹೆಡೆಯ ಮತ್ತು ಯಕೃತ್‌
ಗಳಿಗೂ ಒಳ್ಳೆಯ ಆಹಾರ, ಅದು ಗ್ಲುಕೋಸಿಗಿಂತ ಶ್ರೇಷ್ಠ, ಎಂದು ಸುಪ್ರಸಿದ್ಧ
ಪ್ರಕೃತಿಚಿಕಿತ್ಸಕ ಡಾ! ಕುಲರಂಜನ ಮುಖರ್ಜಿ ಬರೆದಿದ್ದಾರೆ.
ಸಕ್ಷರೆಯು ಜೀರ್ಣವಾಗಲು ಶಕಠಿನವಾಗಿದೆ. ಏಕೆಂದರೆ ಅದು ಮಿಕ್ಕು
ಹಂಣುಗಳಾತೆ ಇಲ್ಲವೆ ಪಿಷ್ಟಸದಾರ್ಥಗಳಂತೆ ಬಾಯಿಯಲ್ಲಾಗಲಿ ಹೊಟ್ಟಿಯ
ಲ್ಲಾಗಲಿ ಸಚನನಾಗದು. ಅದು ಕರುಳುಗಳವನರೆಗೆ ಹೋಗಿ ಆಲಿಯ ಪಾಚಕರಸ
ಗಳಿಂದ ಫಲಶರ್ಕರಾ ರೂಸನನ್ನು ತಳೆದ ಬಳಿಕವೇ ರಕ್ತಕ್ಕೆ ಸೇರುವುದು. ಆದ್ದ
ರಿಂದ ಮಿತಿ ವೂರಿದ ಸೆಕ್ತರೆಯ ಸೇವನದಿಂದ ಹೊಟ್ಟಿ ಮತ್ತು ಕರುಳುಗಳು
ದುರ್ಬಲವಾಗಿ, ಅಲ್ಲಿ ಅನೇಕ ಕೋಗಗಳು ಹುಟಿಕೊಳ್ಳುವವುವು. ‘fod ನಗರ
ಗಳಲ್ಲಿ ಅಂತಹ ಬೇನೆಗಳೇ ಹೆಚ್ಚು.
ಜರ್ಮನಿಯ ರಸಾಯನಶಾಸಿಹ್ರ್ರಯಾಗಿದ್ದ ಡಾ|| ಬೇಡಿಲ್‌ ಎನ್ನುವವರು
ನಾಯಿಗಳಿಗೆ ಹೆಚ್ಚು ಸಕ್ಸಕಿ ತಿನ್ನಿಸಿ, ಅವುಗಳ ಶ್ಲೇಷತ್ರಚಿ (ಎಂದೆರೆ ಬಾಯಿ
ಯಿಂದ ಗುದದನರೆಗಿನ ಮಾರ್ಗದ ಒಳಹೊದಿಕೆ) ತುಂಬ ಕೆರಳಿಕೊಳ್ಳು ವುದೆಂಬು
ದನ್ನು ಪ್ರಯೋಗ ಮಾಡಿ ತೋರಿಸಿದರು.
ಆದರ್ಶ ಆರೋಗ್ಯಕ್ಕಾಗಿ ಆಹಾರದ ಪ್ರತಿಯೊಂದು ವಸ್ತುವನ್ನೂ ಇಂತಿಷ್ಟು
ಪ್ರಮಾಣದಲ್ಲಿ (ತೂಕದಲ್ಲಿ) ಸೇವಿಸಬೇಕೆಂದು ಆಧುನಿಕ ಆಹಾರ ವಿಜ್ಞಾನಿಗಳು
ಹೇಳುವುದುಂಟು. ಅದಕೆ ಮನುಷ್ಯನ ಶನುಮನಗಳ ಪ್ರಕೃತಿಯನ್ನು ಲೆಕ್ಸಿಸದೆ
ಅನರ ಮಾತನ್ನು ಪಾಲಿಸುವುದು ಅಪಾಯಕರ ಎಂದು ಆಯುರ್ವೇದವು ಹೇಳು
ತ್ರದೆ. ಅಲ್ಲದೆ, ಅವರ ಸೂಚನೆಗಳಲ್ಲಿ ಸಕ್ಕರೆಯೂ ಗ್ರಾಹ್ಯವಸ್ತುವೆನಿಸಿರುತ್ತದೆ.
ಸಕ್ಸಕೆಗಿಂತ ಬೆಲ್ಲವು ಶ್ರೇಷ್ಠವೆಂದಾಗಲಿ, ಸಕ್ಕರೆಯು ಅಪಾಯಕರನೆಂಡಾಗಲಿ
ಬಹುತರ ಆಹಾರ ವಿಜ್ಞಾನಿಗಳಿಗಿನ್ನೂ ಜ್ಞಾನೋದಯವಾಗಿಲ್ಲ. ಆದರೆ ಅಹಾರ
ವಸ್ತುಗಳ ಪ್ರಮಾಣ ಎಷೈೆಸ್ಟಿರಬೇಕೆಂಬ ನಿಯಮವನ್ನು ಪಾಲಿಸಲಾರದನರು
೧೪೮ ಉಪಯುಕ್ತ ಗಿಡಮೂಲಿಕೆಗಳು
ಕೂಡ, ದಿನಾಲು ಮಿತವಾಗಿ ಪರಿಶುದವ ದ ಬೆಲ್ಲವನ ಸಿ ಸೇವಿಸಿದರೆ ವಿಕ
ಳ್ಳ

ಕೊರತೆಗಳೆಲ್ಲ ಪೂರೈಸಲ್ಪಡುವನೆಂದು ಇ ಬ್ಬ ವೈದ್ಯಕ್ರೆ ೇಸ್ಮರು ಸ್ವಾನುಭವದ

ಸಲಹೆ ಕೊಟ್ಟಿ ದ್ಹಾರೆ,


ಸಕ್ಕರೆಯ ಇಲ್ಲದ ಪೌಷ್ಟಿಕ ವಸ್ತುಗಳು ಬೆಲ್ಲದಲ್ಲಿ ಇವೆಯೆಂದು ಹಿಂದೆ
ಹೇಳಿದೆವಸ್ಥೋ- ಅಂತಹ ವಸ್ತು ಗಳಲ್ಲ ಅನ್ನಸತ್ತ-ಬಿ ಒಂದು: ಒಂದು ಔಂಸ್‌
(೨1 ತೊರೆ) ಬೆಲ್ಲದಲ್ಲಿ ೨೦೦ ಇಂಟರ್‌ ನ್ಯಾಶನಲ್‌ ಯುನಿಟ್‌ ಅನ್ನಸತ್ವ-ಬಿ
ಇರುವುದೆಂದು ತಿಳಿದುಬಂದಿದೆ.
ಈಗ ಯಾವ ಆಹಾರ ಪಾನೀಯಗಳಲ್ಲಿ ಸಕ್ಕರೆ ಹಾಕುವ ರೂಢಿ ಬೆಳೆಯು
ತ್ರಿದಿಯೋ, ಅಲ್ಲೆಲ್ಲ- ಹಾಲಿನಲ್ಲಿ ಕೂಡ- ಬೆಲ್ಲವನ್ನೇ ಬಳಸಬಹುದು. ಬೆಲ್ಲವು
ಸಕ್ಕರೆಗಿಂತ ಉತ್ತಮವಾದುದರಿಂದ ಅದನ್ನು ಮಿತಿನೂರಿ ಸೇವಿಸಬಹುದೆಂದು
ಅರ್ಥಮಾಡಬಾರದು.. ಮಧುಮೇಹದ ತೀವ್ರಾವನ್ಗಿಕೈಯಲ್ಲಿ ಬೆಲ್ಲವೂ ಸಕ್ಕರೆ
ಯಷ್ಟೇ ವಜಣ್ಯವಾಗಿದೆ, ಹಳೆಯ ಮಧುಮೇಹಿಗಳು, ಮಿತವಾಗಿ ಬೆಲ್ಲ ಕಬ್ಬಿನ
ರಸಗಳನ್ನು ಸೇವಿಸಿದರೆ ಕೆಡುಕಾಗದೆಂದು ಅನುಭವಿ ವೈದ್ಯರು ಅಭಿಪ್ರಾ ಯ
ಸಡುತ್ತಾರೆ.
ಬೆಲ್ಲದಲ್ಲಿ ನರಗಳಿಗೂ ಸ್ನಾಯುಗಳಿಗೂ ಚೈತನ್ಯದಾಯಕವಾದ ಗುಣವಿದೆ.
ಅದರಲ್ಲಿ ಇರುವ ರಂಜಕ ದ್ರವನೇ (ಫಾಸ್ಫೃರಿಕ್‌ ಆಸಿಡ್‌) ಅದಕ್ಕೆ ಕಾರಣ
ವಾಗಿದೆ. ಯಾವ ವಿಶೇಷ Lge ಇಲ್ಲದನರಿಗೆ ಕೆಲವು ಸಲ ಕಾಡುತ್ತಿರುವ
ದಣಿವು ಸೋಲುಗಳಿಗೈೆ, ಶರೀರದಲ್ಲಿ ರಂಜಕ (ತೇಜೋ) ದ್ರವ್ಯದ ಕೊರತೆಯೇ
ಕಾರಣ. ಅಂತಹರು ದಿನಾಲು ರಾತ್ರಿ ಊಟವಾದೊಡನೆ ಒಂದು ತೊಲೆ
ಬೆಲ್ಲವನ್ನು ೧೦ ಹನಿ ಶುಂಠಿಂಸದೊಂದಿಗೆ ಕಲಸಿ ತಿನ್ನುವುದರಿಂದ ಒಳ್ಳೇ
ಪರಿಣಾಮವಾದ ಉದಾಹರಣೆಗಳಿವೆ.
ಕೆಲವು ಬಸಿರು ಹೆಂಗಸರಿಗೆ ೬-೭ನೇ ತಿಂಗಳ ಬಳಿಕ ನಿತ್ರಾಣನೆನಿಸುವು
ದುಂಟು. ಅನರು ದಿನಾಲು ಬೆಳಗ್ಗೆ ಮತ್ತು ಸಂಜೆ, ಬೆಚ್ಚಗಿನ ಹಾಲನ್ನು ಸ್ವಲ್ಪ
ಬೆಲ್ಲ ಸೇರಿಸಿ ಕುಡಿಯುವುದು ಹಿತಕಾರಿ. ಇಂತಹ ಅಭ್ಯಾಸದಿಂದ ಹೆರಿಗೆಯೂ
ಸರಳವಾಗಿ ಆಗುವುದಲ್ಲದೆ, ಹೊಟ್ಟೆಯೊಳಗಿನ ಮಗುವಿನ ಎಲುಬು ಸ್ನಾಯುಗಳು
ಶೃಪ್ತಿಕರವಾಗಿ ಪುಸ್ಟಿ ಹೊಂದುತ್ತವೆ; ಮತ್ತು ಅಂತಹ ಮಗು ಜನಿಸಿದ ಬಳಿಕ
ಹಲ್ಲಿನ ಕಾಯಿಲೆಗಳು ಉಂಟಾಗಲಾರವು.
ಈಗ ಬಸಿರಿಯರು ಹಲವು ಸಲ ಡಾಕ್ಟರಿಂದ ಪರೀಕ್ಷಿಸಿಕೊಂಡು, ಅವರು
ಹೇಳುವ "ಅನ್ನಸತ್ವದ ಕೊರತೆ, ರಕ್ತದ ಕೊರತೆ' ಮುಂತಾದ. ಶಬ್ದಗಳಿಂದ ದಿಗಿಲು
ಗೊಂಡು, ಒಂಬತ್ತು ತಿಂಗಳೂ ಅವರು ಸೂಚಿಸಿದ ಟಾನಿಕ್‌ "ನುತ್ತು ಮಾಕ್ರೆ
ಸಕ್ಕಕೆ.ಬೆಲ್ಲ ೧೪೯
ಗಳನ್ನು ಸೇವಿಸುವ ದುರಭ್ಯಾಸವು ಬಡವರಲ್ಲಿ ಕೂಡ ಬೆಳೆಯುತ್ತಿದೆ. ಬಸಿರಿನಲ್ಲಿ
ಹೆಚ್ಚು ಔಷಧಗಳ ಪ್ರಯೋಗ ಮಾಡಿದರೆ ಮಕ್ಕಳು ವಿಕೃತಾಂಗಿಗಳಾಗುವ
ಸಂಭವವಿದೆಯೆಂದು ಇತ್ತೀಚೆಗೆ ತಜ್ಞರು ಎಚ್ಚರಿಗೆ ಕೊಡಲಾರಂಭಿಸಿದ್ದಾರೆ.
ಅನೇಕ ಹೆಂಗಸರಿಗೆ ಮುಟ್ಟು ನಿಲ್ಲುವ ವಯಸ್ಸಾದಾಗ ಕೆಲವು ಶಾರೀರಿಕ
ತೊಂದಕೆಗಳು ಕಾಣಿಸಿಕೊಳ್ಳುತೃವುದುಂಟು, ಆದರೆ ಆಂತಹ ತೊಂದರೆಗಳು .
ಸಕ್ಸರೆಯನ್ನು ಹೆಚ್ಚಾಗಿ ಬಳೆಸುವವರಿಗೇ ಉಂಬಾಗುವುದೆಂದು ಕೆಲವು ಪರಿಶೀಲ
ಕರು ಅಭಿಪ್ರಾಯ ಪಡುತ್ತಾರೆ. ಅಂತಹರು ಒಂದೆರಡು ತಿಂಗಳು ಬೆಳಗ್ಗೆ
ಎರಡು ಬೆಳ್ಳುಳ್ಳಿ ಬೇಳೆಗಳನ್ನು ಅರ್ಧ ತೊಲ ಬೆಲ್ಲದೊಡನೆ ತಿಂದು ಹಾಲು ಕುಡಿ
ದಕೆ ತುಂಬಪ
ಎ ತಾಗ ಉದಾಹರಣೆಗಳಿವೆ:
ಶರೀರದೊಳಗಿನ ಯಾವುದೋ ದೋಷದಿಂದ ಕೆಲವು ಪ್ರೌಢ ಹೆಂಗಸರಿಗೆ
ಮುಟ್ಟಿನ ಸ್ರಾವ ಕಡಿಮೆಯಾಗುವುದು; ಆಗ ಹೊಟ್ಟಿ, ಜ್‌ ನೋವು ತುಂಬ
ಇರುವುದು, ಶರೀರದ ತೂಕ ಬೆಳೆಯುವುದ್ಕು ರಕ್ತದ ಕೊರತೆಯುಂಬಾಗಿ,
ಕೆಲಸ ಮಾಡುವಾಗ ದಣಿವು ಉಬ್ಬಸನಿರುವುದು, ಮುಂತಾದ ತೊಂದೆರೆಗಳಾಗು
ವುವುು ಅವರು ದಿನಾಲು ಬೆಳಗ್ಗೆ ಕಾಲು ತೊಲ ಬಿಳಿ ಎಳ್ಳು, ಅರ್ಥ ತೊಲ
ಬೆಲ್ಲ ಅರೆದು ಮುದ್ದೆ ಮಾಡಿ ನುಂಗಿ ಹಾಲು ಕುಡಿಯುತ್ತಿರಬೇಕು. ಅದರಿಂದ
ಮುಟ್ಟಿನ ಸ್ರಾವ ಹೆಚ್ಚಾಗಲಾರಂಭಿಸಿ ನೋವುಗಳು ಕಡಿಮೆಯಾದರೆ,
ಮುಂದೆಯೂ ಒಂದೆರಡು ತಿಂಗಳು ಎಳ್ಳು ಹಾಕದೆ ಬೆಲ್ಲ ತಿಂದು ಹಾಲು ಕುಡಿ
ಯುನ ನಾಡಿಕೆಯಿಟ್ಟಕೆ ಒಳ್ಳೆಯದು.
ಅಜೀರ್ಣದಿಂದ ಹೊಟ್ಟಿ ಯಲ್ಲಿ ಕರುಳಿನಲ್ಲಿ ಆಹಾರಾಂಶವು ಹುಳಿಯಾಗಿ
ಸಂಕಟ ಓಕರಿಕೆ ಹಸಿವಿಲ್ಲದಿರುವಿಕೆ ಮುಂತಾದ ತೊಂದರೆಗಳಾಗುತ್ತಿದ್ದಕ್ಕೆ ಕೆಲವು
ದಿನ ಬೆಳಗ್ಗೆ ೩ ಗುಂಜಿ ಹಸೀ ಶುಂಠಿ, ಅರ್ಧ ತೊಲ ಬೆಲ್ಲ ಅದ್ದು ಸ್ವಲ್ಪಕುದಿಸಿ
ತಿನ್ನುವುದರಿಂದ ಉತ್ತಮ ಗುಣ ಸಿಗುವುದು.
ದಿನಾಲು ಬೆಳಗ್ಗೆ ಸಂಜೆ, ಒಂದೊಂದು ಚಿಕ್ಕ ನೀರುಳ್ಳಿ ಯೊಡನೆ ಅರ್ಧ
ತೊಲೆ ಬೆಲ್ಲವನ್ನು ತಿಂದು ಒಂದೊಂದು ಬಟ್ಟಲು ಹಾಲು ಕುಡಿದರೆ ಪುರುಷರಿಗೆ
ವೀರ್ಯವೃದ್ಧಿ ಯಾಗುವುದು.
೧ಿ೫ಂ ಉಪಯುಕ್ತ ಗಿಡಮೂಲಿಕೆಗಳು

ಸಕ ರೆಯ ಬಗೆ ಎಚರಿಕೆ


ದ ಣಿ ಚೆ

ಕಂದಮ್ಮೆಗಳಿಂದ ಮುದ್ದು (ಮುತ್ತು) ಪಡೆಯಲ್ಕು "ಒಂದು ಬೆಲ್ಲ


ಕೊಡು) ಎಂದು ರಮಿಸುವ ವಾಡಿಕೆ ಇದೆ. ವರುಷಕ್ಕೊಮ್ಮೆ ಎಳ್ಳು ಬೆಲ್ಲ
ಹೆಂಚೆ, ಬೆಲ್ಲದಂತಹ ಮಾಶಾಡಿ ಬಂಧುತವನ್ನು ಬಲಗೊಳಿಸುವ ಹೆಬ್ಬA ಪ್ರಾ
ರೆಯು ಹೆಚ್ಚು ಪ್ರಚಾರದಲ್ಲಿ ಇದ್ದಿ'ರಲಾರದು.
ವಾಡಿಕೆಗಳು ರೂಢವಾಗಿದ್ದಾಗ ಸಕ್ಕರೆ
ಆದಕೆ ಸಕ್ಕರೆಯು ಅತಿ ಪ್ರಸ ಗಿರುವ ಹ ದಿನಗಳಲ್ಲಿ "ಮುದ್ದಿಗೆ ಸಕ್ಕರೆ
ಯೆನ್ನದಿದ್ದರೂ, ಸಕ್ಶರೆಯಂಥ ಮಾತು, ಸಕಿರೆಯಂಥ "ಮಧುರ ಬಾಎಂಧವ್ಯಃ
"ಬಾಯಿ ಸಕ್ಕರೆ ಕ್ಸೈ ಕೊಕ್ಕರೆ? ಎಂಬ 340%. ಡಿಗೆ ಬಂದಿವೆ. ಅದಕ್ಕೆ,
ಇತ್ತೀಚೆಗೆ ಮನುಷ್ಯನು ಬೆಲ್ಲಕ್ಕಿಂತ ಸಕ್ಕರೆಯನ್ನು ಹೆಚ್ಚು ಮೆಚ್ಚಿರುವುದು ಕಾರಣ
ವಾಗಿರಬೇಕು.
ಆದರೆ ಹಾಗೆ ಮನುಷ್ಯನ ಮೆಚ್ಚಿಕೆಯು ಬೆಲ್ಲದಿಂದ ಸಕ್ಕರೆಗೆ ಸಾಗಿದುದು
ಅವನ ಒಳಿತಿಗಾಗಿಯೋ ಕೆಡುಕಿಗಾಗಿಯೋ ಎಂದು ವಿಜ್ಞಾನಿಗಳು ಪರಿಶೀಲಿಸು
ತ್ರಿ.ದ್ದಾರೆ. ಅದರ ಪರಿಣಾಮವಾಗಿ ಬೆಳಕಿಗೆ ಬಂದಿರುವ ಸತ್ಯಗಳನ್ನು ಶರ್ಕರಾ
ಪ್ರೇಮಿಗಳು ಅವಶ್ಯವಾಗಿ ತಿಳಿದಿರಬೇಕು. ಏಕೆಂದರೆ ಆ ಸತ್ಯಗಳು ಅವರನ್ನು
ಭಯಪಡಿಸುವಂತಿನೆ.
ಶರೀರದ ಸಹಜೋಷ್ಣನನ್ನು ರಕ್ಷಿಸಲು ಸಕ್ಕರೆ ತುಂಬ ಸಹಕಾರಿಯಾಗಿದೆ
ಎಂದು ಆಹಾರ ವಿಜ್ಞಾನಿಗಳು ಹೇಳುತ್ತಾರೆ. ಆ ಅಭಿಪ್ರಾಯದಿಂದ ಸಕ್ಕರೆ
ಪ್ರೇಮಿಗಳು ಹಿಗ್ಗ ಬಹುದು. ಆದರೆ ಸಕ್ಕರೆಯಿಂದ ಆ ಸದ್ಗುಣವು ಲಭಿಸ
ಬೇಕಾದರೆ ಅದು ಚನ್ನಾಗಿ ಜೀರ್ಣವಾಗಲೇ ಬೇಕೆಂದು ಅದೇ ವಿಜಾ್ಲಾನಿಗಳು
ಹೇಳುತ್ತಾರೆ. ಅದು ಜೀರ್ಣವಾಗಬೇಕಾದರೆ ತಕ್ಕಷ್ಟು ವ್ಯಾಯಾಮದ. ಆಗ
ವಿದೆ ಎಂದು ಕೂಡ ಅನರೇ ಹೇಳುತ್ತಾರೆ. ಹಾಗೆಯೇ, ಜೀರ್ಣವಾಗದ ಸಕ್ಕ
ಕೆಯು ರೋಗಗಳಿಗೆ ಕಾರಣವಾಗುವುದೆಂದೂ ಎಚ್ಚರಿಸುತ್ತಾರೆ.
ಆದ್ದರಿಂದ ಸೋಮಾರಿಗಳಿಗೆ ಸಕ್ಕರೆಯು ಅಸಾಯಕಾರಿಯೆಂದು ಸಹಜ
ವಾಗಿ ತೀರ್ನಾನವಾಯಿತಲ್ಲನೆ! ಆದರೆ ಶಾರೀರಿಕ ಮಾನಸಿಕ ಶ್ರಮವನ್ನು
ದಿನಾಲು ಸಾಕಷ್ಟು ಮಾಡದನರೇ ಸಕ್ಕರೆಯ (ಸಿಹಿ ತಿನಿಸ್ತು ಚಹಾ ಕಾಫಿ)
ಭಕ್ತರಾಗಿದ್ದುದು "ಸತ್ಯದ ಅನುಭವ. ಹಾಗೆಯೇ, ಅದರ ಪರಿಣಾಮವಾಗಿ :
ಮಧುಮೇಹ. ಕೆಮ್ಮು, 'ಉಬ್ಬಸ, ರಕ್ತಬೋಷ, ಟಾನ್ಸಿಲ್‌ ರೋಗಗಳು
ಸಮಾಜನನ್ನು ಬಲಿ ತೆಗೆದುಕೊಳ್ಳುತ್ತಿರುವುದೂ ಕಾಣಬರುತ್ತಿದೆ. ಜೀರ್ಣ
ಸಕ್ಕರ- ಬೆಲ್ಲ ಗಿ೫ಗಿ
ವಾಗದ ಸಕ್ಕರೆಯಿಂದ ಎದೆಯುರಿ, ಹುಳಿವಾಂತಿ, ಮತ್ತು ಹೊಟ್ಟಿ ಹುಣ್ಣಿಗೆ ಒಳ
ಗಾಗುತ್ತಿರುವವರ ಸಂಖ್ಯೆಯೂ ಕಡಿಮೆಯಿಲ್ಲ. ಸಕ್ಕರೆಯ ಆ ಶಾಪಗಳಿಗೆ ಗುರಿ
ಯಾದವರು, ಕರಿದ ತಿನಿಸುಗಳನ್ನೂ ಹಿಟ್ಟಿನ ತಿನಿಸುಗಳನ್ನೂ ಮುಕ್ಳುತ್ತ
ಇಯಿಲೆಗಳನ್ನು ಇನ್ನೂ ಶೀವ್ರಗೊಳಿಸಿಕೊಳ್ಳುವರು.
ಹಾಗಾದರೆ ಚನ್ನಾಗಿ ದುಡಿಯುವವರೂ ವ್ಯಾಯಾಮ ಕ್ರೀಡಾಭ್ಯಾಸಿಗಳೂ
ಸ ಬೇಕಾದಷ್ಟು ತಿನ್ನಬಹುದಷ್ಟೇ! - ಅವರಿಗೇನೂ ಅಪಾಯವಾಗ
ಲಾರದಷ್ಟೇ! - ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿ ಕೊಳ್ಳುವುದು. ಅದಕ್ಕೆ, ಸಕ್ಚ-
ಕೆಯ ಸಿಹಿತನವೂ ಶರೀರಕ್ಕೆ ಸಹಳೋಷ್ಣವನ್ನು ಕೊಡುವ ಗುಣವೂ ಇದ್ದು
ಆದರ ದುರ್ಲುಣಗಳು ಯಾವುವೂ ಇಲ್ಲದ ವಸ್ತುವನ್ನು ನೀವೇಕೆ ಬಳಸಬಾರದು
ಎಂದು ಮರುಪ್ರಶ್ನೆ ಹಾಕುತ್ತಾರೆ, ಲೋಕಕಲ್ಯಾಣಿಗಳಾದ ವೈದ್ಯರು.
ಅಂತಹ ನಿರಪಾಯಕಾರಿ ಸಿಹಿವಸ್ತುಗಳೆಂದರೆ ಬೆಲ್ಲ, ಜೇನು, ದ್ರಾಕ್ಷೆ,
ಖರ್ಜೂರ್ಕ ಬಾಳೇಹಣ್ಣು » ಮುಂತಾದುವುಗಳು, ಬೆಲ್ಲದಿಂದ, ಎಂದರೆ ಕಾಕಂಬಿ.
ಯಿಂದ ಸಕ್ಕೆರೆಯನ್ನು ಸಿದ್ಧಗೊಳಿಸುವ ವಿಧಾನಗಳಿಂದ, ಬೆಬ್ಲದೊಳಗಿನ ಪೌಷ್ಟಿಕ
ಲವಣಗಳು ಅದೃಶ್ಯವಾಗುತ್ತವೆ. ಆ ಲವಣಗಳಲ್ಲಿ, ಸ್ವತಃ ಪೌಷ್ಟಿಕವಾಗಿದ್ದು
ಬೆಲ್ಲದೊಳಗಿನ ಅಂಶವನ್ನು ಸಪ್ತಧಾತುರೂಪಕ್ಕೆ ಪರಿವರ್ತಿಸುವ ಧಾತ್ವಗ್ನಿಯನ್ನು
- ಮೆಟಿಬೊಲಿಜಂ - ಉದ್ದೀಪಿಸುವ ಗುಣಗಳೂ ಇವೆ,
ಅಲ್ಲದೆ ಸಕ್ಕರೆಯು ಧಾತ್ವಗ್ನಿ (ಪ್ರಾಣ, ಆಕ್ಸಿಜನಿ?) ಸಂಯೋಗದಿಂದ
ಮಾತ್ರ ಶರೀರದಲ್ಲಿ ಸಹಜೋಷ್ಣವನ್ನು ಹುಟ್ಟಿಸಬಲ್ಲುದು. ಸಕ್ಕರೆಯು ಆ
ಪ್ರಾಣಸಂಯೋಗ ಸಾಮರ್ಥ್ಯವನ್ನು ಹೊಂದಬೇಕಾದರೆ, ಅದು ಶರೀರದೊಳಗಿನ
ಎಲುಬು ರಕ್ತಗಳೊಳಗಿನ ತೇಜೋದ್ರವ್ಯವಾದ ಕ್ಯಾಲ್ಸಿ ಯಮ್ಮನ್ನು ಸೆಳೆದುಕೊಳ್ಳ
ಬೇಕಾಗುತ್ತದೆ. ತತ್ಪರಿಣಾಮವಾಗಿ ರಕ್ತವೂ ಎಲುಬುಗಳೂ ಹಲ್ಲುಗಳೂ
ಹೊದಲುಗಳೂ ಕ್ಯಾಲ್ಸಿಯಂ ಕೊರತೆಯುಳ್ಳ ವಾಗಿ, ಅವುಗಳಿಗೆ ಸಂಬಂಧಿಸಿದ
ಬೇನೆಗಳು ಹುಟ್ಟಿಕೊಳ್ಳಬಹುದು. ಆದ್ದರಿಂದ ಹಲ್ಲು ಕೂದಲುಗಳ ಆರೋಗ್ಯ
ವನ್ನು ಕಳೆದುಕೊಂಡವರು ಸಕ್ಕರೆಯನ್ನು ವರ್ಜಿ ಸಬೇಕಲ್ಲವೇ!
ಕೊನೆಯದಾಗಿ, ಸಕ್ಕರೆಯು, ಪಚನವಾಗಿ, ಕೊನೆಯ ಅಂತದಲ್ಲಿ
ಅಪಾಯಕರವಾದ ಹುಳಿದ್ರವ್ಯವಾಗುವುದು. ಅದನ್ನು ಮೂಶ್ರಾಂಗಗಳು ಸಕಾಲ
ದಲ್ಲಿ ಹೊರತಳ್ಳದೆ ಅದು ಮೂತ್ರಾನ್ಲು (ಯೂರಿಕ್‌ ಆಸಿಡ್‌) ರೂಪದಲ್ಲಿ ಸಂಧಿ
ಗಳಲ್ಲಿ ಸಂಚಿತವಾದರೆ ಸಂಧಿವಾತ (ರುನೆ:ಓಜಂ) ರೋಗ ತಲೆದೋರುತ್ತದೆ
ಶ್ವಾಸಾಂಗಗಳಲ್ಲಿ ಸಂಜೆತವಾದರೆ ಕೆಮ್ಮು ನೆಗಡಿ ಉಬ್ಬಸಗಳು ಕಾಡುತ್ತೆನೆ;
ರಕ್ತದಲ್ಲಿ ಸಂಟಿತೆನಾದರೆ ರಿಕ್ಷವು ಕೆಟ್ಟು ಚರ್ನುರೋಗಗಳಾಗುತ್ತನೆ.
ಟ್‌
ಅಚ”

್‌ಚಪ
ತ್‌p i=
ಇಡ

ಹೇಯಗಳು
ಮುಚ್ಚಿಗೆ
ಹುಬ್ಬಳ್ಳಿಯ ವಾಣಿಜ್ಯ ವಿದ್ಯಾಲಯದ ಪ್ರಾಧ್ಯಾನಕಕೊಬ್ಬರು, ಒಮ್ಮೆ
ನಾಲ್ಕೈದು ತಿಂಗಳುಗಳಿಂದ ಮೈಮೇಲೆ ಹೈತಕಿ(ಪಿತ್ತಗಂದೆ)ಗಳಿಂದ ಬಳಲು
ತ್ತಿದ್ದರು. ಅಲೋಪಥಿಯ ಔಷಧ ಕ್ಯಾಲ್ಸಿಯಂ ಇಂಜೆಕ್ಕನ್‌ಗಳಿಂದ ಏನೂ
ಪ್ರಯೋಜನವಾಗಿರಲಿಲ್ಲ. ಅವರು ನನ್ನ ಹೇಳಿಕೆಯ ಮೇರೆಗೆ ಮೂರು ದಿನ
ಅಹಾರನನ್ನೆಲ್ಲ ನರ್ಜಿಸ್ಕಿ ಬರೀ ಮಜ್ಜಿಗೆಯನ್ನೇ ಕುಡಿಯುತ್ತಿದ್ದು ದರಿಂದೆ ಅವರ
ಬೇನೆಯು ಗುಣವಾಯಿತು.
"ತಕ್ರಂ ಶಕ್ರಸ್ಯ ದುರ್ಲಭಂ'- ಎಂದು ಹೇಳುವುದಿದೆ. ಎಂದರೆ,
"ಮಜ್ಜಿಗೆಯು ಇಂದ್ರನಿಗೂ ಲಭ್ಯವಿಲ್ಲ.” ಅತ್ಯಾಸೆಯಿಂದ ದೇವತೆಗಳು ಅಮೃತ
ವನ್ನು ಮಿತಿಮೀರಿ ಸೇವಿಸಿ ಅಜೀರ್ಣವೇನಾದರೂ ಆದರೆ ಅದನ್ನು ಗುಣಪಡಿಸಿ
ಕೊಳ್ಳಲು ಮಚ್ಚಿಗೆಯನ್ನು ಉಪಯೋಗಿಸುವ ಭಾಗ್ಯವು ಅವರಿಗಿಲ್ಲ. ಏಕೆಂದರೆ
ಸ್ವರ್ಗದಲ್ಲಿ ಮಜ್ಜಿಗೆಯಿಲ್ಲವಂತೆ!
ಆದರೆ ಮಜ್ಜಿಗೆಯ ಭಾಗ್ಯ ವಿರುವ ಮಾನವರು ಆದರೆ ಸತ್‌ಗುಣಗಳನ್ನು
ಅರಿತಿಲ್ಲ; ಅಲ್ಲದೆ, ಅದಕ್ಕೆ ಕೆಂಪು ದುರ್ಗುಣಗಳ ಆರೋಪವನ್ನು ಹರಕು
ವುದು ವಿಚಿತ್ರವಲ್ಲನೇ! "ಮಜ್ಜಿಗೆತಿಂದರೆ ಶೀತವಾಗುತ್ತರೆ; ಕೆನ್ಮು ಬರುತ್ತದೆ?
- ಎಂದು ದೃಢವಾಗಿ ನಂಬಿದನರಿದ್ದಾರೆ. ಹೌದು, ತುಂಬ ಹುಳಿಯಾದ ಮಜ್ಜಿ ಗೆ,
ಅಥವಾ ಬೆಣ್ಣೆ ತೆಗೆಯದ ಮಜ್ಜಿಗೆಯಲ್ಲಿ ಆ ದುರ್ಗುಣಗಳಿನೆ. ಬೆಂಗಳೊರು
ಮೈಸೂರುಗಳಲ್ಲಿ ಹೆಚ್ಚು ಮನೆಗಳಲ್ಲಿ ಮೊಸರನ್ನು ಬರೀ *ಡೆದುಬಿಟ್ಟು ಬೆಣ್ಣೆ ತೆಗೆ
ಯದ, ಮಜ್ಜಿ ಗೆಯೆಂಬ ಹೆಸರಿನಿಂದ ಉಪಯೋಗಿಸುತ್ತಾರೆ. ಆದ್ದರಿಂದಲೇ
ಮಜ್ಜಿಗೆಯು ಅಲ್ಲಿಅಪಕೀರ್ತಿಗೆ ಗುರಿಯಾಗಿದೆ. ಬೆಣ್ಣೆ ತೆಗೆದ ಮಜ್ಜಿ ಗೆಯು
ತದ್ವಿರುದ್ಧ ಬಹುಗುಣಗಳಿಂದ ಕೂಡಿದೆ. ಆಯುರ್ವೇದನೇನು ಹೇಳುತ್ತದೆ
ನೋಡಿರಿ:
ತಕ್ರಂ ಅಫು ಕಪಾಯಾನ್ನುಂ ದೀಹನಂ ಕಫನಾತಜಿತ್‌!
ಶೋಫೋದರಾರ್ಶೋಗ್ರಹಣೇದೋಷಮೂತ್ರಗ್ರ
ಹಾರುಚೀಃ॥
ಪ್ರಿಹಗುಳ್ಮಫೈತವ್ಯಾಪದ್ಗೆರೆಪಾಂಡ್ಗಾ ಿಮೆಯಾನ್‌ ಜಯೇತ್‌!

ಎಂಡರ್ಕೆ "ಮಜ್ಜಿಗೆಯು ಜೀರ್ಣಕ್ಕೆ ಹೆಗುರವಾಗಿದೆ; ಪಾಚಕಾಗ್ನಿದೀನಕ


ವಾಗಿಜಿ; ಳಫಹರ; ವಾತಹರವಾಗಿಶೆ; ಮೈ ಕೈಗಳ ಜಾವು, ಉದರರೋಗ, ಮೂಲ
೧೫೪ ಉಪಯುಕ್ತ ಗಿಡಮೂಲಿಕೆಗಳು

ವ್ಯಾಧಿ ಗ್ರಹಣೀಕೋಗೆ, ಮೂಶ್ರಕೋಗೈ ಅರುಚಿ, ಸ್ಲೀಹರೋಗ, ಹೊಟ್ಟಿ


ಕರಳುಗಳೊಳಗಿನ ಗಂಟು ಬಾವುಗಳು, ತುಪ್ಪವನ್ನು ಹೆಚ್ಚಾಗಿ ತಿಂದುದರಿಂದ
ಉಂಟಾದ ಬೇನೆಗಳು, ನಿಷವಿಕಾರಗಳ್ಳು ಸಗ್ಗ ಮುಂತಾದುವುಗಳನ್ನು
ಗೆಲ್ಲುತ್ತದೆ.' ಮೇಲಿನ ವಿವರಗಳಿಂದ, "ಮಜ್ಜೆ ಗೆಯಿಂದ ನೆಗಡಿ ಕಫಗಳಾಗು
ತ್ತವೆ? ಎಂಬ ಅಭಿಪ್ರಾಯವು ಬುಡವಿಲ್ಲದ್ದಾಗಿದಯೆಂದಾ ಅರ್ಥವಾಯಿತಲ್ಲವೇ!
ಆದರೆ ಆ ಗುಣಗಳೆಲ್ಲದೆಸೊರಕಬೇಕಾದರೆ ಮಜಿ
ವ ಚಿ
ಗೆ ಹೆಚ್ಚು ಹುಳಿಯಾಗಿರೆಬಾರದು,
ಹಾಲಿಗೆ ಹೆಪ್ಪು ಹಾಕಿ ಆರೇಳು ಗಂಟಿಯೊಳಗಾಗಿಯೇ ಸಿದ್ಧವಾದ ಮಚ್ಚಿಗೆ
ಯಾಗಿರಬೇಕು; ಬೆಣ್ಣೆ ತೆಗೆದುದಾಗಿರಬೇಕು.
ಆಧುನಿಕ ವೈದ್ಯವಿಜ್ಞಾನವೂ ಮಜ್ಜಿಗೆಯ ಸಂಬಂಧದಲ್ಲಿ ಆಯುರ್ವೇ
ದೀಯ ಅಭಿಪ್ರಾಯವನ್ನೇ ಸಮರ್ಥಿಸುತ್ತದ. ಮಜ್ಜಿಗೆಯೊಳಗಿನ ಲ್ಯಾಕ್ಟಿಕ್‌
ಲ್ಯಸಿಡ್ನು, ರಕ್ತನಲಿಕೆಗಳಲ್ಲಿ ತಡೆಯೊಡ್ಡು ತ್ರಿರುವ ಮಲಗಳನ್ನು ಕರಗಿಸಿ ಹೊರ
ನೂಕುತ್ತದೆ; ಮತ್ತು ರಕ್ತನಲಿಕೆಗಳ ಹಿಗ್ಗುವ ಕುಗ್ಗುವ ಶಕ್ತಿಯನ್ನು ಹೆಚ್ಚಿಸಿ,
ಶರೀರದಲ್ಲೆಲ್ಲಿಯೂ ವಿಷಸಂಗ್ರಹವಾಗದಂತೆ ಮಾಡುತ್ತದೆ. ಶರೀರದೊಳಗಿನ
ಸ್ರೋತಸ್ಸು (ನಲಿಕೆ, ನಾಡಿ)ಗಳಲ್ಲಿ ವಿಷ (ಮಲ) ಸಂಚಿತವಾಗುವುದರಿಂದ
ರೋಗೋತ್ಪತ್ತಿಯಾಗಿ ಮುಪ್ಪು ಮನುಷ್ಯನ ಮೇಲೆ ದಾಳಿ ಮಾಡುವುದು.
ಆದ್ದರಿಂದ "ಮಜ್ಜಿಗೆಯು ರೋಗನಿರೋಧಕ ಮತ್ತು ಮುಪ್ಪನ್ನು ಮುಂದೂಡುವ
ಉತ್ತಮ ಪೇಯವಾಗಿದೆ.
ಮಲಬದ್ಧತೆ ಮತ್ತು ಮೂತ್ರದೋಷಗಳ ಮೂಲಕ ಸಂಧಿವಾತವುಂಟಾಗಿ
ಬಳಲುವವರಿಗೆ, ಮಜ್ಜಿಗೆಯು ಒಳ್ಳೆಯ ರೋಗನಿರೋಧಕ ಮತ್ತು ರೋಗನಿನಾ-
ರಕವಾಗಬಲ್ಲುದು. ಅದಕ್ಕಾಗಿ ಸಂಧಿವಾತ ರೋಗಿಗಳು ಎರಡು ಮೂರು ದಿನಗಳಿ
ಗೊಮ್ಮೆ, ಇಡೀ ದಿನ, ಆಗಾಗ ಮಜ್ಜಿಗೆಯೊಂದನ್ನೇ ಕುಡಿಯುತ್ತಿದ್ದು ಮಿಕ್ಕ
ಆಹಾರವನ್ನು ವರ್ಜಿಸುವುದರಿಂದ ತುಂಬ ಹಿತವಾಗುವುದು.
ಪಾಂಡುರೋಗಿಗಳಿಗೆ ಮಜ್ಜಿಗೆಯು ರಕ್ತದ ಕೆಂಪು ಕಣಗಳನ್ನು ಹೆಚ್ಚಾಗಿ
ಹುಟ್ಟಿಸುವಂತೆ ಶರೀರಕ್ಕೆ ಉತ್ತೇಜನವನ್ನು ಕೊಡುವುದು. ಪಾಂಡುಕೋಗಿ
ಗಳಿಗೆ ಕೊಡುವ ಲೋಹ, ಮಂಡೂರಭಸ್ಮೃ ಸಂಬಂಧದ ಆಯುರ್ವೇದೀಯ
ಔಷಧಗಳು, ಮಜ್ಜಿಗೆಯ ಅನುಪಾನದಲ್ಲಿ ಉತ್ತಮ ಕೆಲಸ ಮಾಡುವುವು.
ಕಜ್ಜಿ ಹುರುಕು ಮುಂತಾ ದ ಚರ್ಮುರೋಗಗಳಿಂದ ನರಳುವವರು
ಸಾಬೂನಿನ ಬದಲಾಗಿ ಮಜಿಗೆಯನ್ನು ಸ್ವಚ್ಛತೆಗಾಗಿ ಉಪಯೋಗಿಸಬೇಕು.
ಮೊಗದ ಮೇಲಾಗುವ ಮಡಿಬೊಕ್ಕೆಗಳಿಗೆ ಮಜ್ಜಿಗೆಯಿಂದ ಮುಖ ತೊಳೆಯು
ವುದು ಗುಣಕಾರಿಯಾಗಿದೆ, ಕೆಮ್ಮು ಕಫಗಳು ಹೆಚ್ಚಾಗಿರುನಾಗ ಮಜ್ಜಿಗೆ
ಮಜ್ಜಗೆ ೧೫೫
ಯನ್ನು ಉಪಯೋಗಿಸದೆ, ಅವು ಕಡಿಮೆಯಾದ ಮೇಲೆ, ಅವು ಮರುಕಳಿಸೆ
ದಂತೆ ಮಾಡಲು ದಿನಾಲು ಮಜ್ಜಿಗೆಯನ್ನು ಸೇವಿಸಬೇಕು. ಊಟದ ಜೊತೆಗೆ
ಹೆಚ್ಚು ಮಚ್ಚಿ ಗೆ ಉಪಯೋಗಿಸದೆ ಒರಿಹೊಟ್ಟಿಯಿರುವಾಗ ಮಜ್ಜಿಗೆ ಕುಡಿಯು
ವು ಹೆಚ್ಚು ಗುಣಕಾರಿಯಾಗಿದೆ.
ಸ್ವರ್ಗದಲ್ಲಿರುವ ಇಂದ್ರನಿಗೆ ಮಿಕ್ಕೆಲ್ಲ ವೈಭಷ ವಿಲಾಸಗಳು ಲಭ್ಯವಾಗಿ
ದರೂ ಮಜ್ಜಿಗೆ ಮಾತ್ರ, ಬೇಕೆಂದರೂ ಸಿಗುವುದಿಲ್ಲವಂತೆ ಎಂದು ಹೇಳಿಜಿವಷ್ಟೆ?
ಏಕೆಂದರೆ ಸ್ವರ್ಗವಾಸಿಗಳು ಅಮೃತಪಾನ ಮಾಡುವುದರಿಂದ ಅವರಿಗೆ ಹಸಿವು
ನೀರಡಿಕೆಗಳು ಆಗುವುದಿಲ್ಲ. ಆದ್ದರಿಂದ ಸ್ವರ್ಗದಲ್ಲಿ ಹಾಲು ಮೊಸರು ಮಜ್ಜೆಗೆ
ಗಳ ಅಗತ್ಯವೇನು!
ಆದರೆ ಕೆಲವು ವಿಷಯಗಳಲ್ಲಿ ಮಜ್ಜಿಗೆಯು ಅಮೃತಕ್ಕಿಂತ ಶ್ರೇಷ್ಠನೆಂಬುದು
ಅನುಭವಸಿದ್ಧವಾಗಿದೆ. ಅಮೃ ತದಿಂದ. ಹೊಟ್ಟೆಯು ಶಾಶ್ವತವಾಗಿ ತುಂಬ
ಬಹುದು; ಅದರಿಂದ ಹಸಿವೂ ಇಗಹಕೆಟಹುದು ಆದರೆ ಕಾಯಿಲೆಯಾದಾಗ
ಮಜ್ಜಿಗೆಯು ಅಮೃತಕ್ಕಿಂತ ಹೆಚ್ಚು ಗುಣಕಾರಿಯಾದ ಔಷಧವಾಗಿದೆ. ಅಂತಹ
ಮಜ್ಜಿಗಿ ಇಂದಪ್ರನಿಗೂ ದುರ್ಲಭನೆಂದು ಮಜ್ಜೆ ಗೆಯ ಶೆಶ್ರೇಷ್ಠತೆಯನ್ನು ವರ್ಣಿಸಿ
ದಂತಾಗಿದೆ.
ಮಜ್ಜಿಗೆಯು ಭಾರತದಲ್ಲಿ ನೇದಕಾಲದಿಂದಲೂ ಆಹಾರದಲ್ಲಿ ಉಪಯೋಗಿ-
ಸೆಲ್ಪಡುತ್ತಿರುವ ಅಮೃತ. ಅಲ್ಲದೆ ಅನೇಕ ರೋಗಗಳಲ್ಲಿ ಮಜ್ಜಿಗೆಯೊಂದೇ
ಉತ್ತಮವಾದ ಔಷಧವೆರಿಸುವುದು. ಆಯುರ್ವೇದವು ಮಜ್ಜಿಗೆಯನ್ನು ಹೀಗೆ
ವರ್ಣಿಸಿದೆ:
"ತಕ್ರಂ ಗ್ರಾಹಿ ಕಷಾಯಾನ್ಸುಂ ಮಧುರಂ ದೀಪನಂ ಲಘು!
ನೀರ್ಯೋಷ್ನಂ ಬಲದಂ ರೂಕ್ಷಂ ಪ್ರೀಣನಂ ವಾತನಾಶನಂ।'

ಎಂದಕೆ, "ಮಜ್ಜಿಗೆಯು ಭೇದಿರೋಗವನ್ನು (ಹಾಗೆಯೇ, ಶರೀರದಿಂದ


ಯಾವುದೀ ಸ್ರಾವವು ಮಿತಿವೂರಿ ಸ್ರವಿಸುವುದನ್ನು) ಗುಣಪಡಿಸುತ್ತದೆ. ಅದು
ಒಗರು, ಹುಳಿ ರಸವುಳ್ಳದ್ದು. ಸರಿಯಾಗಿ ತಯಾರಿಸಿದರೆ ಸಿಹಿಯಾಗಿಯೂ
ಇರುವುದು. ಹಸಿವನ್ನು ಹುಟ್ಟಿಸುವುದು; ಆಜೀರ್ಣವನ್ನು ನಾಶಮಾಡು
ವುದು; ಸುಲಭವಾಗಿ ಜೀರ್ಣವಾಗ.ವಂತಹುದು; ಹಾಗೆಯೇ, ಮಿತಿನೂರಿದ
ಮೈತೂಕವನ್ನು ಇಳಿಸುವುದು. ಅದು ಉಪ್ಪ ವಾಗಿರುವುದರಿಂದ ಆಗಾಗ, ವರ್ಷ
ವಿಡೀ ಆಗುತ್ತಿರುವ ಶೀತರೋಗವನ್ನು (ನೆಗಡಿ) ಪರಿಹರಿಸಬಲ್ಲುದು. ನರ
ಗಳಿಗೆ ಶಕ್ತಿದಾಯಕವಾಗಿದೆ. ಹೆಚ್ಚಾಗಿರುವ ಸ್ನಿಗೃತೆಯನ್ನು (ಜಿಡ್ಡು) ಒಣಗಿಸು
೧೫೬ ಉಹೆಯುಕ್ತ ಗಿಡಸೂಲಿಕೆಗಳು

ವುದು. ಮನಸ್ಸಿಗೆ ಶಾಂತಿ ಸಮಾಧಾನವನ್ನು ಕೊಡುವುದು. ವಾಯುಕೋಗ


ಗಳನ್ನು ಪರಿಹರಿಸುವುದು.'
ಮಜ್ಜಿಗೆಯು ಈ ಶ್ರೇಷ್ಠ ಗುಣಗಳು ಪಾಶ್ಚಿಮಾತೃರಿಗೆ ಇತ್ತೀಚೆಗೆ ತಿಳಿದು
ಬರುತ್ತಿವೆ. ಅತ್ತಕಡೆಯ ಜನರು ಹೆಚ್ಚು ಹೆಚ್ಚು ಸಂಪ ಸೈಯಲ್ಲಿ ಅದರ ಭಕ್ತ
ರಾಗುತ್ತಿದ್ದಾರೆ. ಎಲ್ಲ ಬೇನೆಗಳಿಗೂ "ಬ್ರೆಡ್‌ ಬಟರ್‌ ಮಿಲ್ಕ್‌? ಎಂದುಪಥ್ಯ

ಹೇಳಿ ಅಪಾಯವನ್ನುಂಟುಮಾಡುತ್ತಿದ್ದ "ಡಾಕ್ಸರುಗಳು, ಈಗ ಮಜ್ಜಿಗೆಯ
ಮಹಾಗುಣವನ ರಿತಿದ್ದಾರೆ. ನಿಜೇಶಗಳಲಿ ಹೀಗೆ ಮಜ್ಜಿಗೆಯ ಅಮೃತಗುಣ
ವನ್ನು rd. ಬರುತ್ತಿದ್ದರೆ, ಭಾರತೀಯರು, ಅದು ಕೆಮ್ಮು ಉಬ್ಬಸ
ವನ್ನುಂಟುಮಾಡುವುದೆಂದು ಆದರಿಂದ ದೂರ ಓಡುತ್ತಿರುವುದು ದುರ್ದೈವದ
ಸಂಗತಿ.
ವಿದೇಶಗಳಲ್ಲಿ, ವಿಶಿಷ್ಟ ಕ್ರಮದಿಂದ ಸಿದ್ಧಗೊಳಿಸಿದ ಮಜ್ಜಿಗೆಗೆ
"ಯೋಗೋರ್ಟ' ಎನ್ನುತಾಕಿ. ಮತ್ತೆ ಆ ವಿಶಿಷ್ಟ ಕ್ರಮವು ಆಯುರ್ವೇದದ
ಮದನಪಾಲ ನಿಘಂಟಿನಲ್ಲಿ ವರ್ಣಿಸಿ ಆಗಿಥೆ. "ಜೋಗೋರ್ಟ' ತಯಾ-
ರಿಸುವ ಕ್ರಮವನ್ನು ಲಂಡನ್ನಿನ ಜೇಮ್ಸ್‌ ಜೋನ್ಸ್‌ ಹೀಗೆ ವಿವರಿಸಿದ್ದಾನೆ:
"ಹಾಲನ್ನು ಉಕ್ಕು ಬರುವನರೆಗೆ ವಾತ್ರ ಕಾಯಿಸಬೇಕು. ಅದು ಉಗುರು
ಬೆಚತಗಿನಷ್ಟು ಬೆಚ್ಚಗಿರುವಾಗಲೇ ಅದಕ್ಕೆ ಒಂದೆರಡು ಚಮ್‌ಚಾ ಮಜ್ಜಿಗೆ
ಹಾಕಬೇಕು. ಆ ಮಿಶ್ರಣವನ್ನು ಬೆಚ್ಚಸ ಸ್ಥಳದಲ್ಲಿರಿಸಬೇಕು. ಮುಂಜಿ
೫ ಗಂಟಿಗಳೆಲ್ಲಿ ಅದು ಹೆರೆತು ಉತ್ತ ಮು ಸಿಹಿ ಮೊಸರಾಗುವುದು. ಅದನ್ನು
ಕಡೆದು ಜೆಂಣೆ ತೆಗೆದರೆ ಮಜ್ಜಿಗೆ ಸಿದ್ಧವಾಯಿತು.'
"ಹೆಲ್‌ ಫಾರ್‌ ಆಲ್‌? ಪತ್ರಿಕೆಯಲ್ಲಿ ಮಜ್ಜಿಗೆಯ (ಯೋಗಾರ್ಟಿನ)
ಗುಣನರ್ಣನೆ ಹೀಗಿದೆ: "ಮಜ್ಜಿಗೆಯು ಮೈತೂಕವನ್ನು ಮಿತಿಯಲ್ಲಿ ಉಳಿಸು
ತ್ತದೆ. :ಅದರಲ್ಲಿ ಪಾರ್ಥಿನ (ಪ್ರೋಟನ್‌) ಪುಸ್ಟಿದಾಯಕ ಅಂಶಗಳೂ ಇವೆ.
ಅದರಲ್ಲಿ ಬ್ಯಾಸಿಲಸ್‌ ಬುಲ್ಲೇರಿಕಸ್‌, ಎಂಬ ಅಣುಜೀವಿಗಳಿರುವುದರಿಂದ ಅವು
ಆಹಾರನನ್ನು ಜೀರ್ಣಿಸುವುದಕ್ಲೂ ಅಜೀರ್ಣವಾಯುವುಂಟಾಗದಂತೆ ತಡೆಯು
ವ್ರದಕ್ಕೂ ಸಹಾಯಕವಾಗಿವೆ. ಮೈತೂಕವು ಹೆಚ್ಚಾಗುತ್ತಿರುವ ಚಿಂತೆಯುಳ್ಳೆವರಿ
ಗಂತೂ ಮಜ್ಜಿಗೆಯು ಆದರ್ಶವಾದ ಆಹಾರವಾಗಿದೆ. ;
ಮುಜ್ಜಿ'ಗೆಯಲ್ಲಿ ಹಾಲಿನಲ್ಲಿರುನಷ್ಟೇ ಪೌಸ್ಟಿಕ (ಪ್ರೋಟನ್‌) ಇದ್ದರೂ
ಅದು ಸುಲಭವಾಗಿ ಜೀರ್ಣಿಸುವುದು. ಅದರಲ್ಲಿರುವ, ಅಸ್ಕಿ ಚರ್ಮ ಹಲ್ಲು ರಕ್ತ
ಗಳಿಗೆ ಆರೋಗ್ಯದಾಯಕವಾದ ಕ್ಯಾಲ್ಸಿಯಂ ಮತ್ತು ಬಿ-ಅನ್ನಸತ್ವಗಳೂ ಸುಲಭ
ವಾಗಿ ಜೀರ್ಣಿಸುನಂತಹನ್ಸ.
ಮಜ್ಜಿಗೆ ೧೫೭

ಮೈಶೂಕ ಇಳಿಸಲು: ಮೊ ಭಾರವಾಗಿರುವವರು, ಕೊಬ್ಬು ಬೆಳೆ


ದಿರುವನರು ಅದನ್ನಿಳಿಸಲು ಉಪವಾಸ ಮಾಡುವುದುಂಟು. ಉಪವಾಸದಿಂದೆ
ಇತ್ಲಾಲಿಕವಾಗಿ ತೂಕವಿಳಿದರೂ, ಮರಳಿ ಊಟನನ್ನು ಮಾಡಲಾರಂಭಿಸಿದ
ಮೇಲೆ ಕೆಲವರಿಗೆ ಇನ್ಮಡಿ ನೇಗದಿಂದ ಮ್ಸೆಯ ತೂಕ ಏರುವುದುಂಟು. ಆದರೆ
ಮಜ್ಜಿಗೆಯ ಪ್ರಯೋಗದಿಂದ ಹಾಗಾಗದು. ಏಕೆಂದರೆ ಅದರಲ್ಲಿ ಪೌಷ್ಟಿಕಾಂಶ
ಗಳೂ ಇರುವುವಲ್ಲಜೆ, ಅದು ಒಳ್ಳೆಯ ಅಗ್ನಿವರ್ಧಕವಾಗಿರುವುದರಿಂದ ಕೊಬ್ಬಿನ
ಪಚನವು ಸರಿಯಾಗಿ ನಡೆದ್ಕು ಕೊಬ್ಬು ಅಪ್ರಮಾಣದಲ್ಲಿ ಶರೀರದಲ್ಲಿ ಸಂಚಯ
ವಾಗದಂತೆ ತಡೆಯುವುದು.
ಪ್ರಯೋಗ: ಸಾಧ್ಯವಿದ್ದೆವರು ಒಂದು ವಾರ ಎಲ್ಲ ಆಹಾರಗಳನ್ನೂ
ವರ್ಜಿಸಿ ಮುಂದಿನ ಈ ಪ್ರಯೋಗವೊಂದನ್ನೇ ಅನುಸರಿಸಬೇಕು. ಅನಂತರ
ಒಂದೆರಡು ತಿಂಗಳು, ಹಗಲು ಹೊತ್ತು ದಿನದ ಆಹಾರವನ್ನು ಸೇವಿಸುತ್ತ, ರಾತ್ರಿ
ಮಾತ್ರ ಈ ಪ್ರಯೋಗವನ್ನು ಮಾಡಬೇಕು. ಸಾಧ್ಯವಿಲ್ಲದಿದ್ದವರು ಮೊದಲಿ
ನಿಂದಲೇ ಒಪ್ಪೊತ್ತು ಮಾತ್ರ ಅಹಾರವನ್ನು ವರ್ಜಿಸಿ ಈ ಉಪಾಯ ಮಾಡ
ಬೇಕು.
ಅದಕ್ಕಾಗಿ ಹುಳಿಯಿಲ್ಲದ - ಬೆಣ್ಣೆ ತೆಗೆದ - ಹೊಸ ಮಜ್ಜಿಗೆಯನ್ನೇ ಉಪ
ಯೋಗಿಸಬೇಕು. ಪ್ರಾರಂಭದಲ್ಲಿ ಒಪ್ಪೊತ್ತಿಗೆ ೧ ಪೌಂಡ್‌ ಮಜ್ಜಿಗೆಯಿಂದ
ಆರಂಭಿಸಿ ಕ್ರಮೇಣ ಹೆಚ್ಚಿಸುತ್ತ ೨ ಪೌಂಡುಗಳನರೆಗೆ ಎರಿಸಬಹುದು. ಒಂದು
ಸಲಕ್ಕೆ ೧ಬಟ್ಟಲು ಮಜ್ಜಿಗೆಯಂತೆ ೨ ಗಂಟಿಗೊನ್ಮೊ ಒಪ್ಪೊತ್ತಿನಲ್ಲಿ ನಾಲ್ಕು ಸಲ
ಕುಡಿಯಬಹುದು. ಕೆಲವರು ಮಜ್ಜಿಗೆ ಗಜ್ಜರಿ (ಕ್ಯಾರೆಟ್‌), ಹಸಿದ್ರಾಕ್ಷಿ,
ಬೇಯಿಸಿದ ಸಲ್ಲೆಗಳೆ ರಸವನ್ನೂ ಬೆರಸಿ ಸೇವಿಸುವುದುಂಟು.
ಈ ತರದ ಪ್ರಯೋಗದಿಂದ ಹೃದಯ ವೃಕ್ಕ, ನರಮಂಡಲಗಳಿ ಮೇಲೆ '
ದುಷ್ಪರಿಣಾಮವಾಗದೆ, ಸುಖವಾಗಿ ಮೈತೂಕವಿಳಿಯುವುದು. ಅಲ್ಲದೆ, ಬಹುದಿನ
ಗಳಿಂದ ಕಾಡುತ್ತಿದ್ದ ಅಜೀರ್ಣ, ನಿದ್ರಾನಾಶ, ತಲೆನೊವು, ಚರ್ಮರೋಗ,
ಸಂಧಿವಾತಕೋಗಗಳೂ ಪರಿಹಾರವಾದ ಸಾವಿರಾರು ಉದಾಹರಣೆಗಳುಂಟು. ಈ
ಪ್ರಯೋಗದಿಂದ ಕೆಲವರಿಗೆ ಪ್ರಾರಂಭದಲ್ಲಿ ಮಲಬದ್ಧತೆ ಕಂಡುಬಂದರೆ, ಕೆಲವು
ಸಲ ಬಸ್ತಿ (ಎನಿಮಾ) ಪ್ರಯೋಗವನ್ನು ಮಾಡಿಕೊಳ್ಳಬೇಕು.
ಹಳೆಯ ಅಜೀರ್ಣಕ್ಕೆ: ಊಟಕ್ಕಿಂತ ಅರ್ಧ ಗಂಟಿ ಮುಂಚೆ ೧ ಬಟ್ಟಲು
ಮಜ್ಜಿಗೆಯನ್ನು ಕುಡಿಯಬೇಕು. ಅನೀಕೆ ವರ್ಷಗಳಿಂದ ಮೈಬಾವು, ಅಜೀರ್ಣ,
ಆರುಟಿ, ಹಸಿನೆಯಿಲ್ಲದಿರುವಿಕೆಗಳಿಂದ ಬಳಲುತ್ತಿದ್ದ ಒಬ್ಬ ಗುಜರಾಧಿ ಶ್ರೀಷ್ಟಿ
ಗಳಿಗೆ ಈ ಪ್ರಯೋಗದಿಂದ ಒಂದೆರಡು ತಿಂಗಳಲ್ಲಿ ಅಜೀರ್ಣರೋಗವು ಪೂರ್ಣ
ನಿಖಿಲ ಉಪಯುಕ್ತ ಗಿಡಮೂಲಿಕೆಗಳು

ವಾಗಿ ಗುಣವಾಯಿತು.
ಅತಿಸಾರ, ಗ್ರಹಣೀ ಕೋಗೆಗಳಿಗೆ: ಎಂದರೆ ಆಗಾಗ ತೆಳ್ಳಗೆ ಭೇದಿ
ನಂತಾ ke ಬೀಳುವುದು, ಹೊಟಿ ನೋವು ಮುಂತಾದ ತೊಂದರೆ
ಗಳಿಂದ ಕಷ್ಟ ಸಡುವನರಿಗೆ, ಕೆಳಗಿನ ಈ ತಕ್ರಸ್ರಯೋಗವು ಒಳ್ಳೆಯ ಗುಣಕಾರಿ
ಯಾಗಿದೆ. ಆಡ ಕೋಗಿಗಳು ಒಂದು ವಾರ ಇಲ್ಲವೆ ಕನಿಷ್ಪ ೩ ದಿನಗಳಾ
ದರೂ ಎಲ್ಲ ಆಹಾರವನ್ನೂ ವರ್ಜಿಸಿ ಬರೀ ಮಜ್ಜಿಗೆಯನ್ಸೆಷ್ನೇ ಸೇವಿಸಬೇಕು.
ಅನಂಶರ ವಾರದಲ್ಲಿ ೧ ಇಡೀ ದಿನ ಬರೀ ಮಜ್ಜಿಗೆಯನ್ನೇ ಸೀವಿಶುತ್ತಿದ್ದಕೆ ಹಳೆಯ
ಅಮಾತಿಸಾರಗಳೂ ಪೂರ್ಣ ಗುಣವಾಗಬಲ್ಲುವು.
ಮೂಲನ್ಯಾಧಿ: ಮಲವು ತುಂಬ ಗಟ್ಟಿಯಾಗುವುದೆರಿಂದೆ ಮೂಲ
ವ್ಯಾಧಿ, ಗುದದಿಂದ ರಕ್ತಬೀಳುವಿಕೆ, ಗುಗಭ್ರಂಶ (ಗೂಡಿ ಹಾಯುವಿಕೆ)ಗಳಿಂದ
ಬಳಲುವವರು, ಹಿಂದೆ ಹೇಳಿದ ಹೆಣ್ಣು ಗಜ್ಜರಿ ಪಲ್ಲೆಗಳ ರಸವನ್ನು ಬೆಕೆಸಿದೆ
ಮಜ್ಜಿಗೆಯ ಪ್ರಯೋಗ ನಡೆಸಿ ಉತ್ತ'ಮ ಗುಣವು ಕಂಡುಬಂದ ಅನೇಕ ಉದಾ
ಹರಣೆಗಳಿನೆ.
ಮಜ್ಜಿಗೆಯು ಇಷ್ಟು ಗುಣಕಾರಿಯಾದ್ದ ರಿಂದಲೇ ಆಯುರ್ವೇದ ನಿಘಂಟು
ಗಳು ಅದನ್ನು ತುಂಬ ಹೊಗಳಿನೆ.
"ಸಾಂಡುಮೇದೋಗ್ರೆಹಣ್ಯರ್ಶೋ ಮೂಕ್ರ ಗಗೃಹಭಗಂದರಾನ್‌?

ಎಂದರೆ, ಮಜ್ಜಿಗೆಯು ಪಾಂಡುಕೋಗ, ಮೈಭಾರ, ಹಳೆಯ ಭೇದಿ,


ಮೂಲವ್ಯಾಧಿ, ಮೂತ್ರದ ತಡೆ ತೊಂದರೆಗಳು, ಮತ್ತು ಭಗಂದರ (ಫಿಸ್ಸುಲಾ,
ಗುದದ್ದಾರದ ಹತ್ತಿರದ 'ಹಳೆಯ ಸೋರುವ ಕುರು) ಗುಣವಾಗುವುದೆಂದು ಮದನ
ಪಾಲ ನಿಘಂಟು ಹೇಳುತ್ತದೆ.
ಶ್ವಿತ್ರಕೋಕಘೃತ ವ್ಯಾಪತ್‌ಕುಸ್ಮತೃಸ್ಲೋದರಾರುಚೀೀನ್‌।
ಎಂದರೆ, *ಚಿಳಿತೊನ್ನು, ಪಿತ್ತಗಂಜೆ, ತುಪ್ಪವನ್ನು ಹೆಚ್ಚಾಗಿ ಸೇವಿಸಿದ್ದ
ರಿಂದ ಉಂಟಾಗುವ ಹೃದಯ ವಿಕಾರಗಳು, ಕುಷ್ಠ, ಅತಿ ಬಾಯಾರಿಕೆ, ಜಲೋ
ದರ, ಅರುಚಿ ಕೋಗೆಗಳೂ ಮಜ್ಜಿ ಗೆಯಿಂದ ಗುಣವಾಗುವುವು.
ನೆನೆಪಿರಲಿ: ಹಾಲಿಗೆ ಹೆಸ್ಸುಹಾಕಿ ನಾಲ್ಕೈದು ಗಂಟೆಯೊಳಗೆ ಕಡೆದು
ಬೆಣ್ಣೆ ತೆಗೆದ ಸಿಹಿ ಮಜಿ$ ಗೆಯಸ್ನೇ ಉಪಯೋಗಿಸಬೇಕು. ಹೆಪ್ಪು ಹಾಕಿ
ನಾಲ್ಕಾರು ಗಂಟಿ ಮಾರಿದ್ದ ಮತ್ತು ಬೆಣ್ಣೆ ತೆಗೆಯದ ಹುಳಿ ಮಜ್ಜಿಯಿಂದ,
ಇದುವಕಿಗೆ ವರ್ಣಿಸಿದ ಗುಣಗಳು ಸಿಗಲಾರವು. ತದ್ವಿರುದ್ಧವಾಗಿ, ಹುಳಿ
ನೂಜಿ ಗೆ ೧೫೯

ಮಜ್ಜಿಗೆಯಿಂದ ಕೆಮ್ಮು, ಕಫ, ಉಬ್ಬಸ, ಅನ್ನು ಸಿತ್ತಕೋಗಗಳು ಹುಟ್ಟಿ ಕೊಳ್ಳ


ಬಹುದು, ಆದರೆ ಹುಳಿಯಾಗಿರದ ಕೆನೆಮೊಸರು ಪುಷ್ಟಿ ದಾಯಕವೂ ನಿರಸಾಯ
ಕಾರಿಯೂ ಆಗಿದೆ.
ಮಜ್ಜಿ ಗೆ ತೀತವೇ?
ಜನಸಾಮಾನ್ಯರಲ್ಲಿ, | ವೈದ್ಯರಲ್ಲಿ ಕೂಡ, ಮಜ್ಜಿಗೆ ಶೀತನನ್ನುಂಟ:
ಮಾಡುವುದೆಂಬ ತಪ್ಪು ತಿಳಿವಳಿಕೆ ಸನ ಆದ್ದರಿಂದ ನೆಗಡಿ, ಕನನಬಾದೆ ಉಳ್ಳವ
ರಿಗೆ ಮಜ್ಜಿಗೆ ಕೊಡಬಾರದೆಂಬ ಅಭಿಪ್ರಾಯಸ ಪ್ರಚುರವಾಗಿದೆ.
ಈ ವಿಷಯದಲ್ಲಿ ಶುಸ್ರ್ಯೋಕ್ತವಾದ ಮುಖ ನಮ್ಮ ಅನುಭನದ ಅಭಿ
ಪ್ರಾಯನನ್ನು ಹೇಳುವುದಾದರೆ. "ಮಜ್ಜಿಗೆ ಶೀತವೂ ಹೌದು, ಉಷ್ಣವೂ
ಹೌದು.? ಎಕೆಂದರೆ ಆಯುರ್ವೇದದ ದೃಷ್ಟಿಯಲ್ಲಿ ಒಂದು ವಸ್ತುವಿನ ಗುಣ
ವನ್ನು, ಅದರ ರೆಸದಿಂದೆ ಇಲ್ಲವೇ ನಿಷಾಕದಿಂದ ನಿರ್ಣಯಿಸಬೇಕಾಗುವುದು.
ರಸದಿಂದ, ಎಂದಕೆ ಒಂದು ವಸ್ತುವಿನ ಸ್ಪರ್ಶವಾದೊಡನೆ, ಅಥವಾ ಅದು ಹೊಟ್ಟಿ
ಯಲ್ಲಿ ಹೋದೊಡನೆ ಉಂಟಾಗತಕ್ಕ ಅನುಭನನಾಗಿದೆ. ವಿಪಾಕದಿಂದ,
ಎಂದರೆ ವಸ್ತುವು ಹೊಟ್ಟಿ ಯೊಳೆಗಿನ ಜೀರ್ಣಕಾರಕ ರಸಗಳಿಂದ ಸಚನವಾದ
ಬಳಿಕೆ, ಉಂಟಾಗತಕ್ಕ ಅನುಭವವಾಗಿದೆ. ಎಷ್ಟೋ ವಸ್ತುಗಳು ರಸದಿಂದ
ತಂಪೆನಿಸಿದರೂ ವಿಸಾಕವಾದಾಗ ಉಪ್ಪ ಕರವಾಗುವುದುಂಟು, ಉದಾಹರಣೆಗೆ,
ಶುಂಠಿಯು ರಸದಿಂದ ಉಷ್ಣನೆನಿಸಿದರೂ ವಿಪಾಕದಲ್ಲಿ ತಂಪಾಗುವುದು; ತದ್ದಿ
ರುದ್ಧವಾಗಿ, ನಿಂಬೆರಸವು ರಸದಿಂದ ತಂಸೆನಿಸಿದರೂ ವಿಪಾಕದಲ್ಲಿ ಉಷ್ಣಕರ.
ಮೇಲಿನ ನೂಮಾಂಸೆಯನ್ನು ಮಜ್ಜಿಗೆಗೂ ಅನ್ವ ಯಿಸಿದಕೆ ಅದು ರಸದಿಂದ
ಶೀತವೂ ವಿಪಾಕದಲ್ಲಿ ಉಷ್ಣವೂ ಟೆ. ಆದರಿಂದಲೇ, "ಮಜ್ಜಿಗೆ ಶೀತವೂ
ಹೌದು ಉಷ್ಣೆವೂ ಹೌದು? ಎಂದು ಮೇಲೆ ಬಕೆಡಿವು. ಅದು ರಸದಿಂದ ಶೀತ
ವಾಗಿರುವುದರಿಂದ ನೆಗಡಿ, ಕಫಬಾದೆಯನರಿಗೆ ವರ್ಜ್ಯವೆಂದು ಹೇಳಿದಕೆ
ತಪ್ಪೇನೂ ಆಗುವುದಿಲ್ಲ. ಆದಕಿ ಅದರ ತಂಪುರಸೆವು ಬಾಧಿಸದಂತೆ ನೆಗಡಿ
ಮತ್ತು ಕಫದ ಕೆಮ್ಮಿನವರಿಗೂ ಕೊಡಬೇಕಾದಾಗ, ಅದಕ್ಕೆ ಕೆಲವು ಸಂಸ್ಕಾರ
ಗಳನ್ನು ಕೊಡಬೇಕಾಗುವುದು.
ಸುಶ್ರುತಾಚಾರ್ಯರ ಅಭಿಪ್ರಾಯ ಕೇಳಿ:
"ಶೀತಕಾಲೇಗ್ನಿ ಸಾಂದೇ ಚ ಕಫೋತ್ಸೇಷ್ವಾನುಯೇಷು ಚ|
ಸಿಬೇತ್ತಕೃಂ ಕಫೇಚಾನಿ ನೋಸ್ಕಕ್ಪಾರಸಮನ್ವಿತಂ |”
ಸು. ಸೂ. ೪೫ - ೮೭
೧೬೦ ಉಪಯುಕ್ತ ಗಿಡಮೂಲಿಕೆಗಳು

ಎಂದರೆ ಚಳಿಗಾಲದಲ್ಲಿ, ಅಜೀರ್ಣದಲ್ಲಿಯೂ ಕಫರೋಗಗಳಲ್ಲಿಯೂ


ಅಸ ತೆ ನೌ
oN
ಈತ
(ity ನ್ಲ್ಲಿ ಶುಂಠಿ ಹಿಪ್ಪಲಿ, ಮೆಣಸು, ಯವಕ್ಸಾರಗಳ ಸಂಸ್ಕಾರ ಕೊಟ್ಟು
ಕುಡಿಯಬಹುದು.
ಹಾಗೆಯೇ, ಮಜ್ಜಿಗೆಯ ಗುಣಗಳನ್ನು ವರ್ಣಿಸುವಾಗಲೂ ಮದನಪಾಲ
ನಿಘಂಟು ಇದೇ ಅಭಿಪ್ರಾಯವನ್ನು ಸಮರ್ಥಿಸುವುದು:
"ತಕ್ರಂ ಗ್ರಾಹಿ ಕಷಾಯಾಮ್ಸಂ ಮಧುರಂ ದೀಷನಂ ಲಘಂ।
ವೀರ್ಯೋಷ್ನಂ ಬಲದಂ ರೂಕ್ಷಂ ಪ್ರೀಣನಂ ವಾತನಾಶನಂ।'

ಎಂದರೆ, "ಸಿಹಿ ಮಜ್ಜೆಗೆ, ಎಂದರೆ ಹೆಚ್ಚು ಹುಳಿಯಾಗಿಲ್ಲದ ಮಜ್ಜಿಗೆಯ



ಸ್ರಾವಗಳನ್ನು ಕಡಿಮೆ ಮಾಡುವುದು, ಒಗರಾಗಿರುವುದ್ದು ಅಗ್ನಿದೀಸನ
(ಜೀರ್ಣಕಾರಿ) ಆಗಿರುವುದರಿಂದ ಉಪ್ಣಗುಣವುಳ್ಳ ದ್ಹಾಗಿರುವುದು. ಆಹಾರದ
ಬಲಕರವಾದ ಅಂಶಗಳನ್ನು ಕರಗಿಸಿ ಶರೀರಕ್ಕೆ ಸಲ್ಲಿಸುವುದರಿಂದ ಅದು ಪಸ್ಟಿ
ಶಕ್ತಿಗಳನ್ನು ಕೊಡುವುದು.?
ತಾಶ್ಸರ್ಯನೇನೆಂದರೆ, ಬಹಳ ಹುಳಿಯಾದ ಮಜ್ಜಿಗ
ೆಯನ್ನು ನೆಗಡಿ ಕಫ
ವುಳ್ಳವರಿಗೂ ಕೊಡಬಾರದು, ಶರೀರದಲ್ಲಿ ಉಷ್ಣ ಹೆಚ್ಚಾಗಿರುವನರಿಗ ಕೊಡ

ಬಾರದು. ಆದರೆ ಸಿಹಿ ಮಜ್ಜಿಗೆಯನ್ನು ಕೆಮ್ಮು ಉಬ್ಬಸದ ರೋಗಿಗಳು ಬಯಸಿ
ದರೆ ಅನಶ್ಯವಾಗಿ ಕೊಡಬಹುದಾದರೂ, ಅದಕ್ಕೆ ಶುಂಠಿ ಮೆಣಸುಗಳ ಸಂಸ್ಕಾರ
ಕೊಟ್ಟು ಕೊಡಬೇಕು. ಆದರೆ ಶರೀರದಲ್ಲಿ ಉಷ್ಣವು ಹೆಚ್ಚಾಗಿರುವವರ್ಕು
ಮಜ್ಜಿಗೆಯನ್ನು, ಅದು ಶೀತಕಾರಕೆ ಎಂಬ ತಪು ವಳೆಳಿವಳಿಕೆಯಿಂದ ಹೆಚ್
ಚಾಗಿ
ಸೇವಿಸಿದರೆ ಮೈಯಲ್ಲಿ ಕಾವು ಹೆಚ್ಚುಗುವುದು. ಅಂತಹ ಕಾವು ಉಳ್ಳವರು
ಸಿಹಿ ಕೆನೆಮೊಸರನ್ನು ಬೇಕಾದರೆ ಸೇವಿಸಬಹುದು; ಅಥವಾ ಮಜ್ಜಿಗೆಗೆ ಕಲ್ಲ

ಸಕ್ಕರೆ, ಜೇಷ್ಠಮಧು, ಬಾಳದಬೇರುಗಳ (ಲಾನುಂಚದ), ಸಂಸ್ಕಾರ ಕೊ
ತೆಗೆದುಕೊಳ್ಳ ಬಹುದು. ಟ್ಟು
ವಿವಿಧ ರೋಗಗಳಲ್ಲಿ: ೧) ೬ ನರ್ಷದ ಒಂದು ಹುಡುಗಿ, ತಂದೆ
ತಾಯಿಗಳಿಗೆ ಒಬ್ಬಳೇ ಮಗಳು. ಅವಳಿಗೆ ಮಜ್ಜಿ ಗೆಯಿಲ್ಲದೆ ಊಟವೇ
ಸೇರದು. ಆದರೆ ಅವಳಿಗೆ ನೆಗಡಿ, ಕೆಮ್ಮು, ಕಫಬಾಧೈೆ ಉಬ್ಬಸಗಳಿದ್ದುದ
ರಿಂದ ತಂದೆತಾಯಿಗಳು ಮಜ್ಜಿಗೆ ಕೊಡುತ್ತಿರಲಿಲ್ಲ. ಅದರಿಂದ ಅನಳ
ು ಸೊರಗು
ಕ್ರಿದ್ದಾಳೆಂದು ತಂದೆತಾಯಿಗಳು ಕೊರಗುತ್ತಿದ್ದರು. ನಾವು
ಅವರಿಗೆ ಶುಂಠಿ,
ಹಿಪ್ಪಲಿ, ಮೆಣಸು ಯವಕ್ಸಾರಗಳ ಒಂದೊಂದು ಗುಂಜಿಯ
ಷ್ಟನ್ನು ೧ ಬಟ್ಟಲು
ಮಜ್ಜಿಗೆಗೆ ಬೆರಸಿ ಕಡೆದು ಕೊಡಲು ಹೇಳಿದೆವು. ಕೋಗಿಯು ತೃಪ್ತಿಕರವಾಗಿ
ಮಜ್ಜಗೆ ಗಿ೬ಗಿ

ಉಂಣಲಾಂಂಭಿಸಿದಳಲ್ಲದೆ ನೆಗಡಿ ಕಫಬಾಧೆಗಳೂ ಕಡಿಮೆಯಾದುವು.


೨) "ಮಾರ್ಗಾವರೋಥೇ ದುಷ್ಟೇ ಚ ನಾಯಾೌ ತಕ್ರಂ ಪ್ರಶಸ್ಕತೇ।?

ಎಂದರೆ ಶ್ವಾಸಕೋಶದಲ್ಲಿ ವಾಯು (ಉಸಿರಿನ) ಮಾರ್ಗದಲ್ಲಿ ಕಫದಿಂದ


ತಡೆಯುಂಬಾಗಿ, ಸ್ವಲ್ಪ
ಚ ಶ್ರಮದಿಂದಲೂ ಉಬ್ಬಸ ಬರುತ್ತಿರುವ ಅನೇಕ ಕೋಗಿ
ಗಳಿಗೆ, ಮೇಲೆ ಬರೆದಂತೆ ಸಂಸ್ಕಾರ ಕೊಟ್ಟ 'ಮಜ್ಜಿಗೆಯು ಒಳ್ಳೇ ಗುಣವನ್ನು
ಕೊಟ್ಟಿದೆ.
೩) ಕಂಠಕೋಹಿಣಿಯಂತಹ (ಡಿಫಸ್ಲೀರಿಯಾ) ರೋಗಗಳಲ್ಲಿ ಕಫದ
ಪೊರೆಯಿಂದ ಉಸಿರಿನ ಮಾರ್ಗವು ಮುಚ್ಚಿ ಉಸಿರು ಒಡೆದು ಯಾತನೆ ಪಡು
ತ್ರಿರುವಾಗ,
"ಯದಿರುದ್ಧ ಕಂಠನಾಲಃ ಜೀರಕತೋಯಂ ಭವೇಚ್ಚ ಛಿದೃಕರಂ।?

ಎಂಬ ಶಾಸ್ತ್ರಾ ದೇಶವನ್ನನುಸರಿಸಿ ೧ ಬಟ್ಟಲು ಮಜ್ಜಿಗೆಗೆ ೧ ತೊಲೆ ನುಂಣಗಿನ


ಜೀರಿಗೆಪುಡಿಯನ್ನು ಬೆರಸಿ ಚನ್ನಾಗಿ ಕಡೆದು ಅರ್ಧಗಂಟಿಗೊನ್ಮೆ ಒಂದೆರಡು
ಚಮಚದಂತೆ ಕುಡಿಸುತ್ತ ಹೋದರೆ, ಕೆಲನೇ ಗಂಟಿಗಳಲ್ಲಿ ಉಸಿರಾಟಕ್ಕೆ
ನಿರ್ವಿಘ್ನವಾದ ಉದಾಹರಣೆಗಳಿವೆ.

11
ನೊಸರು |
"ಕೈ ಕೆಸರಾದರೆ ಬಾಯಿ ಮೊಸರು”
- ಎಂಬ ನಾಣ್ಣುಡಿಯು |
ದುಡಿನೆ ಜಿ ದೊಡ್ಡಸ್ತಿ ಕೆಯನ್ನು ಬಣ್ಣಿಸುವಂತೆ, ಮೊಸರಿನ ಪೌಸಿ ಕತೆಯನ್ನೂ '
ಪ್ರಶಂಸಿಸುತ್ತದೆ. ನೇದಕಾಲದಿಂದಲೂ ಮಾನನನು ಹಸುಗಳನ್ನು ಪಳಗಿಸಿ
ಹೈನವನ್ನು ಉಣ್ಣುತ್ತಬಂದಿದ್ದಾನೆ. ಹೈನದ್ರವ್ಯಗಳಾದ ಹಾಲು ಮೊಸರು ಬೆಣ್ಣೆ |
ತುಪ್ಪ ಕೆನೆಗಳಲ್ಲಿ ಮೊಸರಿಗೆ ಪುಷ್ಟಯ ದೃಷ್ಟಿಯಿಂದ ಹೆಚ್ಚಿನ ಮಹತ್ವ ವಿಜೆ. |
ಜನಸಾಮಾನ್ಯರಲ್ಲಿ ಅನೇಕ ಆಹಾರದ್ರವ್ಯಗಳೆ "ಶೀತತ್ವೆ ಉಷ್ಣತ್ತ'ಗಳ
ಬಗ್ಗೆ ತಪ್ಪುತಿಳಿವಳಿಕೆಗಳಿರುವಂತೆ, ಸಕಕ ಗುಣ ಜೋಷಗಳ ಬಗೆಗೂ:
ತಪ್ಪುತಿಳಿವಳಿಕೆ ಇದೆ. ಆದರೆ ಮೊಸರು ವಿಶಿಷ್ಟ ಸ್ವರೂಪದಲ್ಲಿ ಶೀತವೂ |
ಆಗಬಲ್ಲುದು, ಇನ್ನೊಂದು ಅವಸ್ಥೆಯಲ್ಲಿ ಉಷ್ಣವೂ ಆಗಬಲ್ಲುದು ಎಂಬ ವಿಚಿತ್ರ |
ಸಂಗತಿಯೇ ಆ ತಪ್ಪುತಿಳಿವಳಿಕೆಗೆ ಕಾರಣವಾಗಿದೆ. ಈ ವಿಷಯದಲ್ಲಿ
ಆಯುರ್ವೇದವು ಹೀಗೆ ಹೇಳುತ್ತದೆ: | |
ಅಮ್ಲಪಾಕರೆಸಂ ಗ್ರಾಹಿ ಗುರೊಸ್ಮಂ ದಧಿ ವಾತಜಿತ*।
ಮೇದಃಶುಕ್ರಬಲಶ್ಲೇಷ್ಮಸಿತ್ತರಕ್ತಾ ಗ್ನಿಶೋಫಕೃತ್‌॥

ಎಂದರೆ, "ರುಚಿಯಲ್ಲಿ ಹುಳಿಖಾದ ಮತ್ತು ಜೀರ್ಣವಾದ ಮೇಲೆಯೂ


(ವಿಪಾಕ) ಹುಳಿಯಾಗಿರುವ ಮೊಸರು ಗ್ರಾಹಿಯಾಗಿದೆ; ಎಂದಕಿ, ಭೇದಿ
ಯನ್ನೂ ವ್ರಣಾದಿಗಳೊಳಗಿನ ಸ್ರಾವವನ್ನೂ ನಿಲ್ಲಿಸುವ ಗುಣವುಳ್ಳಿದ್ದಾಗಿದೆ;
ಜೀರ್ಣಿಸಲು ಜಡವಾಗಿದೆ. ಉಷ್ಣವಾಗಿದೆ ಎಂದರೆ ಶರೀರದ ಸಹಜೋಷ್ಣ
ವನ್ನು ರಕ್ಷಿಸುವುದು. ವಾತಹಂವಾಗಿದೆ ಎಂದರೆ ನರಮಂಡಲ ಮತ್ತು ಸ್ನಾಯು
ಗಳ ಕ್ಷೋಭೆಯನ್ನು ಪರಿಹರಿಸುನಂಥದ್ದಾ ಗಿದೆ. ಅದು ಶರೀರದಲ್ಲಿ ಮೇದಸ್ಸನ್ನು
(ಕೊಬ್ಬು) ಹೆಚ್ಚಿ ಸುವುದು, ಬಲವನ್ನೂ ವೀರ್ಯವನ್ನೂ ಬೆಳೆಸುವುದು. ಕಫ
ಕರ, ರಕ್ತಪಿತ್ತಕಕ, ಕೋಫವನ್ನು (ಬಾವು) ಉಂಟುಮಾಡುವುದು.'
ಇವು, ಮಿತವಾಗಿ ಹುಳಿಯಾಗಿರುವ ಮೊಸರಿನ ಗುಣಗಳು. ಇಂತಹ
ಮೊಸರು,
"ರೋಚಿಷ್ಟು ಶಸ್ತ್ರ ಮರುಚೌ ಶೀತಕೇ ನಿಸಮಜ ಸರೇ]
ನೀನಸೇ ಮೂತ್ರಕೃಜಿ. ಕ್ಸೀ ಚ ಕೂಕ್ಷಂ ತುಗಗ್ರಹಣೀಗದೇ॥'
ಕೊಸರು ೧೬,

ಬಂದರೆ, "ಅರುಚಿಯನ್ನು ಹೋಗಲಾಡಿಸುನಂಥಹದು, ಶೀತಪೂರ್ವವಾದ


ವಿಸಮಜ್ವರದಲ್ಲಿ (ಚಳಿ), ನೀನಸ ಮತ್ತು ಮೂತ್ರದ ತಡೆ ತೊಂದರೆಗಳಲ್ಲಿ ಹಿತ
ಕಂವಾಗಿದೆ; ಮತ್ತು ಗ್ರಹಣಿ (ಹಳೆಯ ಭೇದಿ) ರೋಗದಲ್ಲಿ ಮಲಪ್ರವೃತ್ತಿ
ಗಳನ್ನು ಕಡಿಮೆ ಮಾಡುವಂತಹದು.?
ಮೊಸರಿನ ಹುಳಿಯ ಪ್ರಮಾಣದ ಹೆಚ್ಚು ಕಡಿನೆಗನುಸರಿಸಿ, ಅದರೆ
ಗುಣದಲ್ಲಿಯೂ ವ್ಯತ್ಯಾಸವಾಗುವುದೆಂದು ಮದನಸಾಲ ನಿಘಂಟು ಹೇಳುತ್ತದೆ.
ಅದರ ವಿನರ ಹೀಗಿದೆ:
ನುಂದಂ ತ್ರಿದೋಸಜನನಂ ಮಧುರಂ ಪಿತ್ತ ನಾತಚಜಿತ್‌ |
ಅನುಂ ಪಿತ್ತಾ ಸೃಕ್ಕಫಕೃದತ್ಕನ್ನುಂ ರಕ್ತಸಿತ್ತದಂ |

ಎಂದಕೆ, "ಚನ್ನಾಗಿ ಹೆಪ್ಸಾಗದೆ ಗಂಟುಗಂಟಾಗಿರುವ ಮೊಸರು ತ್ರಿದೋಷ |


ಗಳ ಪ್ರಕೋಪಕವಾಗಿದೆ; ಸಿಹಿ ಮೊಸರು ವಾತ ಪಿತ್ತ ದೋಷಗಳನ್ನು ಪರಿಹರಿಸು
ವುದು; ಸ್ವಲ್ಪ ಹೆಚ್ಚು ಹುಳಿಯಾದುದು ರಕ್ತನಿತ್ತ (ವಿನಿಧಾಂಗಗಳಿಂದ ರಕ್ತ
ಸ್ರಾವವಾಗುವ) ರೋಗ ಮತ್ತು ಕಫನನ್ನೂ, ತೀರ ಹುಳಿಯಾದದ್ದು ತೀವ್ರ
ವಾದ ರಕ್ತಪಿತ್ತ ರೋಗವನ್ನೂ ಉಂಟುಮಾಡುವುದು.'
ಮೇಲಿನ ಇಬ್ಬರು ಗ್ರಂಥಕಾರರ ಅಭಿಪ್ರಾಯಗಳ ಸಾರಾಂಶವನ್ನು ಅರಿತರೆ,
ಮೊಸರು ಯಾರಿಗೆ ಸಥ್ಯ (ಗ್ರಾಹ್ಯ) ಮತ್ತು ಯಾರಿಗೆ ಅಪಥ್ಯ (ಅಗ್ರಾಹ್ಯ)
ಎಂಬುದು ಸ್ಪಷ್ಟವಾಗುತ್ತದೆ. ಅದನ್ನು ಹೀಗೆ ಕ್ರೋಢೀಕರಿಸಬಹುದು:
ಪಥ್ಯ: ಸಿಹಿಯಾದ ಮೊಸರು ಸಿತ್ತ ಮತ್ತು ವಾತವಿಕಾರ(ವಾಂತ್ರಿ,
ನೋವು, ಶೂಲೆ)ಗಳುಳ್ಳವರಿಗೆ, ವೀರ್ಯದೌರ್ಬಲ್ಯವುಳ್ಳಿ
ನರಿಗೆ ಅಗ್ನಿ
ಮಾಂದ್ಯ (ಅಜೀರ್ಣ) ಉಳ್ಳವರಿಗೆ, ಭೇದಿರೋಗವುಳ್ಳಿ ವರಿಗೆಮೂತ್ರ ಸಂಬಂಧದ
ತಡೆ ಉರಿಗಳುಳ್ಳೆ ನರಿಗೆ, ನಿದ್ರಾನಾಶನ ರೋಗಿಗಳಿಗೆ ಹಿತಕಾರಿಯಾಗಿದೆ. ಶರೀರ
ದಲ್ಲಿ ಕೊಬ್ಬು ಕಡಿಮೆಯಾಗಿರುನವರಿಗೆ ಮೊಸರು ಒಳ್ಳೆಯ ಆಹಾರ.
ಅಪಥ್ಯ: ಸಿಹಿಯಾದ ಮೊಸರು, ಕೆಮ್ಮು ಕಫ ಉಬ್ಬಸವುಳ್ಳ ರೋಗಿ
ಗಳಿಗೆ ಬಾವು (ಊತ) ಉಳ್ಳ ರೋಗಿಗಳಿಗೆ, ಕೊಬ್ಬು ಹೆಚ್ಚಾಗಿರುವನರಿಗೆ,
ಅಹಿತಕರವಾಗಿದೆ.
ನೊಸರು ಯಾವಾಗ ನರ್ಜ್ಯ?: ಈ ವಿಚಾರದಲ್ಲಿ ವಾಗ್ಸಟಾ
ಚಾರ್ಯರು ಹೀಗೆ ಹೇಳುತ್ತಾರೆ:
x
ನೈನಾದ್ಯಾನ್ನಿಶಿ ನೈವೋಸ್ತಂ ವಸಂತೋಷಸ್ಟ ಶರತ್ಸು ನ।
ನಾಮುದ್ಧ ಸೂಸಂ ನಾಕ್ಸೌದ್ರಂ ತನ್ನಾ ಫೃತಸಿತೋಸಲನ್‌।
೧೬೪ ಉಸಯುಕ್ತ ಗಿಡಮೂಲಿಕೆಗಳು

ನ ಚಾನಾಮಲಕಂ ನಿತ್ಯಂ ನೋ;ಮುಂದಮಂನ್ಯಥಾ!


ಜ್ವರಾಸೃಕ್‌ಿತ್ತ ನೀಸರ್ಪಕುಸ್ಮ ನಾಂಡುಭ್ರಮಪ್ರ ದಮ್‌]

ಯಾವ ವರ್ಗದ ಮೊಸರೇ ಆಗಲಿ, ಅದನ್ನು ರಾಶ್ರಿಯಲ್ಲಿಯೂ ವಸಂತ


ಗ್ರೀಷ್ಮ ಶರದ್‌ ಖುತುಗಳಲ್ಲಿಯೂ ಸೇವಿಸಬಾರದು, ಒಂದು ವೇಳೆ ಆ ಕಾಲದಲ್ಲಿ
ಸೇವಿಸಲೇ ಬೇಕಾದರೆ ಅದಕ್ಕೆ ಹೆಸರುಕಟ್ಟು, ಜೇನು ತುಪ್ಪ, ತುಪ್ಪ, ಕಲ್ಲು
ಸಕ್ಕರೆ, ನೆನೆಲ್ಲೀಕಾಯ್ಕಿ ಇವುಗಳಲ್ಲಿ ಯಾವುದನ್ನೂ ದರೂ ಬೆಂಸಿ AES ಇ
ಮೊಸರಿನ ತಿಳಿ: ಎಂದರೆ ಮೊಸರಿನ ಮೇಲೆ ನಿಂತಿರುವ ನೀರಿನೆಂತಿರುವ
ಕಿಳಿ. ಅದಕ್ಕೂ ವಿಶಿಷ್ಟ ಗುಣಗಳಿವೆ. ಮೊಸರಿನ ತಿಳಿಗೆ ಸಂಸ್ಕೃತದಲ್ಲಿ "ಮಸ್ತು'
ಎನ್ನುತ್ತಾ ರಿ. "ಅದು, "ತದ್ವನ್ಮಸ್ತು ಸರಂ ಸ್ರೋತಃಶೋಧಿ ವಿಷ್ಠಂಭಜಿಲ್ಲಘು', ಎಂದರೆ,
ಮೊಸರಿನ ತಿಳಿಯು ಮಜ್ಜಿಗೆಯ ಗುಣವುಳ್ಳೆದ್ದಾಗಿದೆ; ಸ್ರಾನಗಳನ್ನು ಉತ್ತೇಜಿಸು
ವುದಾಗಿಜಿ. ಸ್ರೋತಸ್ಸುಗಳ ಮಾರ್ಗವನ್ನು ಮುಕ್ತಗೊಳಿಸಿ ಮಲಗಳು ಸ್ವ
ಮಾರ್ಗಗಳಲ್ಲಿ ಚಲಿಸುವಂತೆ ಮಾಡುತ್ತದೆ. "ಗಳನ ಪೌಸ್ಟಿ ಕವಾಗಿದೆ.
ಬೇರೆ ಬೇರೆ ಪ್ರಾಣಿಗಳ ನೊಸರುಃ ವಿವಿಧ ಪ್ರಾಹೆಗಳ ಹಾಲಿನಿಂದ
ಮಾಡಿದ ಮೊಸರಿನ ಗುಷಗಳು ಕೂಡ ವವಿಧವಾಗಿರುತ್ತವೆ. ಈ ವಿಷಯದಲ್ಲಿ
ಸುಶ್ರುತಾಚಾರ್ಯರ ಅಭಿಪ್ರಾಯ ಹೀಗಿದೆ:
ದಧ್ಮಾಜಂ ಕಫಸಿತ್ತ
ಫ್ನಂ ಲಘು ಪಾಕೇ ವಿಷಾಪಹಮ್‌।
ದುರ್ನಾಮಶ್ಚಾಸಕಾಸೇಷು ಹಿತಮಗ್ಗೇಶ್ಚ ದೀಪನನಂಶ್‌।
ಫಿಪಾಕೇ ಮಧುರಂ ವೃಸ್ಕ೦ ರಕ್ತ ಪಿತ್ತ ಪ್ರಣಾಶನನಃ೯।

ಎಂದಕ್ಕಿ "ಆಡಿನ ಮೊಸರು ಕಫ ಪಿತ್ತವಿಕಾರ ಹರವಾಗಿದೆ; ಜೀರ್ಣಕ್ಕೆ


ಸುಲಭ, ಶರೀರದಲ್ಲಿ ವಿಷಮಯತೆಯನ್ನು ಕಳೆಯುವುದು; ಮೂಲವಾಾ ಧಿ
ಉಬ್ಬಸ ಕೆಮ್ಮುಗಳಿಗೆ ಒಳ್ಳೆಯದು; "ಸಚನಶಕ್ತಿಕ್ರಿಯನ್ನು ಹೆಚ್ಚಿಸುವುದು)
ನೀರ್ಯವರ್ಧಕವಾಗಿದೆ. ವಿನಿಧಾಂಗಗಳಿಂದಾಗುತ್ತಿರುವ ರಕ್ತಸಾನನನ್ನು ಗುಣ
ಸಡಿಸುವುದುಃ'
ಬಲಾಸನರ್ಧನಂ ಸಿಗ್ಗೆಂ ನಿಶೇಷಾದ್ದಧಿ ಮಾಹಿಸಮ?।

ಎಂದಕ್ಕೆ "ಎನ್ನಯ ಮೊಸರು ಕಫನರ್ಧಕವಾಗಿಡೆ. ಆದ್ದರಿಂದ


ನೆಗಡಿ ತಫಗಳುಳ್ಳವರು ಅದನ್ನು ಸೇವಿಸಬಾರದು. ಅದು ಗ್ಗಗುಣವುಳ್ಳ
ದ್ಹಾದ್ದರಿಂದ, ಒಂಟು ಚರ್ಮ ಒರಟು ಕೂದಲುಗೆಳಿಂದ ಮತ್ತು ಮ್ಬೆ ಕಾಲುಗಳ
ಬಿರಿಯುನಿಕೆಯಿಂದ ಬಳೆಲುತ್ತಿರುನವರಿಗೆ ಒಳ್ಳೆಯದು.
ನೊಸಕು ೧೬೫

ನಿನಾಕೇ ಕಟುಕಂ ಕ್ಷಾರೆಂ ಭೆ:ದೌನಕ್ಟಕಂ ದಧಿ!


ನಾತಾಶ್ಶಾಂ% ಚ ಕುಸ್ಮಾನಿ ಕ್ರಾಸ್‌ ಹೆಂತ್ಯುದೆರಾಣಿ ಚ।

"ಒಂಟೆಯ ಮೊಸರು ಕಹಿರಸವುಳ್ಳದ್ದಾಗಿದ್ದು ಕ್ಷಾರಗುಣದ್ದಾಗಿರುವುದ


ರಿಂದ, ಭೇವನ, ಎಂದರೆ ಶರೀರದೊಳಗಿನ ಗಂಟುಗಳನ್ನು ಕರಗಿಸುವುದು; ಮೂಲ
ವ್ಯಾಧಿ, ಕುಷ್ಠ (ಚರ್ಮರೋಗಗಳು), ಹುಳುಗಳು ಮತ್ತು ಉದರರೋಗಗಳನ್ನು
ಪರಿಹರಿಸುವುದು.'
ಮದನಪಾಲ ನಿಘಂಟಿನಲ್ಲಿ, ಇನ್ನೂ ಕೆಲವು ಪ್ರಾಣಿಗಳ ನೊಸರಿನ ಗುಣ
ಗಳನ್ನು ವರ್ಣಿಸಲಾಗಿದೆ:
ಗನ್ಯಂ ದಧ್ಮುತ್ತ ಮಂ ಬಲ್ಯಂ ಪಾಳೇ ಸ್ವಾದು ರುಚಿಪ್ರದಂ।
ಪನಿತ್ರಂ ದೀಪನಂ ಸಿಗ್ನಂ ಪುಷ್ಟಿಕೈತ್ತವನಾಪಹಂ।

"ಆಕಳೆ ಹಾಲು ಎಲ್ಲ ಹಾಲುಗಳಿಗಿಂತಲೂ ಆಹಾರದ ದೃಷ್ಟಿಯಿಂದ


ಉತ್ತಮವಾದದ್ದು. ಜೀರ್ಣವಾದ ಮೇಲೆ ಅದು ಮಧುರ ವಿಪಾಕವಾಗುವುದ
ರಿಂದ ತನುಮನಗಳಿಗೆ ಧಾರಣಶಕ್ತಿಯನ್ನು ಕೊಡುವುದ್ಕು ಸ್ಥಿಗ್ಧತೆಯನ್ನು
ಕೊಡುವುದು, ವಾತದೋಷನಾಶಕವಾಗಿದೆ, ಪವಿತ್ರವಾಗಿದೆ.)
ಮಾನವ ಸ್ತ್ರೀಯ ಹಾಲಿನ ನೊಸರು ಕೂಡ ಔಷಧರೂನನಾಗಿ
ಪ್ರಯೋಜನವಾಗುತ್ತದೆ:
ನಾರ್ಕಂ ದಧಿ ತ್ರಿಜೋಸಸ್ನುಂ ಚಕ್ಷುಸ್ಕಂ ತರ್ಹಣಂ ಗುರು।

ಎಂದರೆ, "ಹೆಂಗಸಿನ ನೊಸರು ವಾತ, ಪಿತ್ತ, ಕಪ್ಪೆ ಈ ಮೂರೂ ದೋಷ


ಗಳನ್ನು ಪರಿಹರಿಸುವುದು. ಕಂಣಿನ ರೋಗಗಳಲ್ಲಿ ಒಳ್ಳೆಯದು. ತರ್ಪಣಂ,
ಎಂದಕೆ ತನುಮನಗಳಿಗೆ ಬಲ ಸಮಾಧಾನಗಳನ್ನು ಕೊಡುವಂಶಹದು.'
ಅಸಾರೆಂ ದಧಿ ಸಂಗ್ರಾಹಿ ಕೆ ಸಾಯಂ ನಾತಲಂ ಲಘು!
ವಿಷ್ಟಂಭಿ ದೀಪನಂ ರುಚ್ಕಂ ಗ್ರಹಣೀರೋಗನಾಶನಂ॥|

ಎಂದರೆ, "ಮೊದಲೇ ಬೆಂಣೆ ತೆಗೆದ, ಇಲ್ಲವೇ ಕೆನೆ ತೆಗೆದ ಹಾಲಿನಿಂದ ಸಿದ್ಧ


ವಾದ ಮೊಸರು, ಸ್ರಾವಗಳನ್ನು ಕಡಿಮೆ ಮಾಡುವುದು; ವಾತದೋಷವನ್ನು
ಉಂಟುಮಾಡುವುದು; ಮಲಬದ್ಧಕವಾದುದರಿಂದ ಗ್ರಹೆಣೀರೋಗದಲ್ಲಿ ಗುಣ
ಕಾರಿ.
ಹಾಲಿಗಿಂತ ಮೊಸರು ಹೆಚ್ಚು ಸೌಸ್ಟಿಕವಾಗಿದೆ: ಹಾಲಿನಲ್ಲಿರುವ
ಸೃಥ್ಥೀ ದ್ರವ್ಯವು ಪೌಸ್ಟಿಕವಾದರೂ, ಅದು ಕೆಲನಂಗೆ ಸುಲಭವಾಗಿ ಜೀರ್ಣ
೧೬೬ ಉಪಯುಕ್ತ ಗಿಡಮೂಲಿಕೆಗಳು

ವಾಗುವುದಿಲ್ಲ. ಅದು ಮೊಸರಾಗುವಾಗ ಅದರಲ್ಲಿ ph, ಹುಟ್ಟಕೊಳ್ಳು


ದಷ್ಟೇ. ಆಯು ರ್ವೇದದ ದೃಷ್ಟಿಯಲ್ಲಿ ಆಮ್ಲ (ಹುಳಿ) ರಸದಲ್ಲಿ ಅಗಿದದ್ರವ್ಯದ
ಉಡು ವಾಗುವುದರಿಂನ್ಯ ಅದು ಸ್ಸಧ್ರೀ ದ್ರವ್ಯವನ್ನು Sepia ಜೀರ್ಣಿಸಿ
ಧಾತುಗಳಿಗೆಪುಷ್ಟಿಯನ್ನು ಕೊಡುವುದು. ಅಲ್ಲದೆ, ಕೆಲನರಿಗೆ ಹಾಲು ಸೇರುವು
ದಿಲ್ಲ. ಆಂತಹರು ಮೊಸರನ್ನು ಪುಸ್ಸಿಗಾಗಿ ಸೇವಿಸಬಹುದು. ಆಧುನಿಕ
ನಿಜ್ಞಾನದಲ್ಲಿ ಹಾಲನ್ನು ಮೊಸರನ್ನಾಗಿಸುವ ದ್ರವ್ಯಕ್ಕೆ “ಲ್ಯಾಕ್ಟಿಕ್‌ ಆಸಿಡ್‌
ಬ್ಯಾಸಿಲಸ"' ಎನ್ನುತ್ತಾರೆ. ಆಯುರ್ವೇದದ ದೃಷ್ಟಿಯಲ್ಲಿ ಆದು, ಮೇಲೆ ಹೇಳಿ
ದಂತೆ ತೇಶೋರ್ರವ್ಯವಾಗಿದೆ.
ಮೊಸರು ತಯಾರಿಸುವ ಕಲೆ: ಆಧುನಿಕ ನಾಗರಿಕಕೆ ಬೆಳೆದಂತೆ
ಮನೆಗಳಲ್ಲಿ ಮೊಸರು ಮಾಡುವ ಕಲೆಯೇ ಮರೆಯಾಗುತಿತ್ರಿದೆ, ಪಟ್ಟಣಗಳ
ಲ್ಲಂತೂ "ಸಿಹಿಯಾದ ಕೆನೆಮೋರೇ ಕಾಣದಾಗುತ್ತಿದೆ. ಹೆಚ್ಚು ಜ್ಯ ಹುಳಿ
ಮೊಸರನ್ನು ಕೊಳ್ಳುವವರೇ. ಮನೆಯಲ್ಲಿ ಮೊಸರು ತಯಾರಿಸಿಕೊಳ್ಳು ವವರಿಗ್ಕೂ
ಅದು ಏಕೆ ಅತಿ ಹುಳಿಯಾಗುವುದೆಂಬುದು ತಿಳಿಯದು.
ಅದ್ದರಿಂದ ರುಚಿಯಾದ ಸಿಹಿ ಮೊಸರನ್ನು ಸಿದ್ಧಗೊಳಿಸಲು ಕೆಳೆಗಿನ ಕ್ರಮ
ಗಳನ್ನು ಅನುಸರಿಸಬೇಕು: ಸ
(೧) ಹಿಂದಿನ ರಾತ್ರಿ ಹೆಪ್ಪು ಹಾಕಿ ತಯಾರಿಸಿದ ಮೊಸರು ಇಂದು
ಬೆಳಗ್ಗೆ ಮಾತ್ರ ಸಿಹಿಯಾಗಿರುವುದು; ಮಧ್ಯಾಹ್ನದ ಹೊತ್ತಿಗೆ ಹುಳಿಯಾಗು
ವುದು. ಆದ್ದರಿಂದ ಬೆಳಗ್ಗೆಯೇ ಪೌಷ್ಟಿಕನೆಂದು ಸೇವಿಸಬೇಕಾದ ಮೊಸರನ್ನು
ಹಿಂದಿನ ರಾತ್ರಿ ಕ್ರಮವಾಗಿ ಮಿತವಾಗಿ ಹೆಪು ೨ ಹಾಕಿ ತಯಾರಿಸಬಹುದು.
ಆದರೆ (೨) ಮಧ್ಯಾಹ್ನದ ಊಟಕ್ಕೆ ಸಿಹಿ ಮೊಸರನ್ನು ಬಯಸುವವರು,
ಅದನ್ನು ಬೆಳಗ್ಗೆಯೇ ಹೆಪ್ಪು ಹಾಕಿ ತಯಾರಿಸಿಕೊಳ್ಳಬೇಕು. ಹಾಗೆಯೇ,
ರಾತ್ರಿಯ ಊಟದ ಮೊಸರಿಗಾಗಿ ಮಧ್ಯಾಹ್ನ ಹೆಪ್ಪು ಹಾಕಬೇಕು.
(೩) ಮೊಸರು ಚನ್ನಾಗಿ ಹೆರೆಯಬೇಕಾದರೆ (ಗಟ್ಟಿಯಾಗಜೇಕಾದರೆ)
ಹಾಲನ್ನು ಕುದಿಸಬಾರದು. "ಕುದಿಸುವುದರಿಂದ ಮೊಸದಿ ಹೆರೆಯಲು ಕಾರಣ
ಮಾದ ತೇಜೋ ಅಣುಗಳು - ಲ್ಯಾಕ್ಟಿಕ್‌ ೃಸಿಡ್‌ ಜೀವಾಣು - ಸತ್ತುಹೋಗಿ
ನೊಸರು ತೆಳ್ಳಗಾಗುವುದು. ಆದ್ದರಿಂದ ಹಾಲನ್ನು ಒಂದು ಸಲ ಉಕ್ಕು ಬರುನೆ
ವರಿಗೆ ಮಾತ್ರ ಕಾಯಿಸಿ, ಅದು ತಣಿದು ಉಗುರುಚಿಚ್ಚಗೆ ಆದಾಗ ಹೆಪ್ಪು ಹಾಕ
ಬೇಕು.
(೪) ಹೆಪ್ಪು ಹಾಕುವಾಗ ಹಾಲು ಹೆಚ್ಚು ಬಿಸಿಯಾಗಿದ್ದಕೆ. ಅನ್ಲುದ್ರವ್ಯ
(ಲ್ಯಾಕ್ಟಿಕ್‌ ೃಸಿಡ್‌) ಅಣುಗಳು ಸತ್ತುಹೋಗುವುವು] ಹಾಲು ತುಂಬ ತಾಣ
ಮೊಸರು ೧೬೭

ಗಾಗಿದ್ದರೆ ಆಮ್ಲಾಣುಗಳ ಸಂಖ್ಯಾವೃದ್ಧಿಯಾಗಲು ತಡೆಯುಂಟಾಗುವುದು.


ಆದ್ದರಿಂದ ಮಂದೋಷ್ಣವಾಾದ ಹಾಲು 'ಫೆಪ್ಪು ಹಾಕಲು ಆದರ್ಶವಾದುದು.
(೫) ಹೆಪ್ಪು ಹಾಕಿದ ಮೇಲೆಯೂ ಕೆಲವು ಗಂಟಿಗಳವರೆಗೆ ಹಾಲಿನಲ್ಲಿ
ಅಲೊ.್ರೀಷ್ಲವು ಇದ್ದರೆ ಮಾತ್ರ ಅಮ್ಲಾಣುಗಳ ಬೆಳವಣಿಗೆ ಚನ್ನಾಗಿ ಆಗಿ ಗಟ್ಟ
ಯಾದ ಮೊಸರು ಸಿದ್ಧವಾಗುತ್ತದೆ. ಆದ್ದರಿಂದ ವಾತಾವರಣದಲ್ಲಿ ತುಂಬ ಚಳಿ
ಇರುವಾಗ, ಹೆಪ್ಪು ಹಾಕಿರುವ ಪಾತ್ರೆಗೆ ಒಂದು ಬಟ್ಟೆಯನ್ನು (ಕಂಬಳಿ,
ಉಂಣೆ) ಸುತ್ತಿ ಇರಿಸಬೇಕು.
ಪೌಷ್ಟಿಕ: ಹಾಲು ಪೌಷ್ಟಿಕವಾದುದು. ಆದರೆ ಹಾಲು ಪಚನವಾಗ
ದಿರುವನರ್ಯೂ ಅದು ಸೇರದಿರುವವರೂ ಅನೇಕರಿದ್ದಾರೆ. ಅಂತಹರಿಗೆ ಮೊಸರು
ಒಳ್ಳೆಯ ಪೌಸ್ಟಿ ಕವಾಗಿದೆ. ಮೊಸರಿನಲ್ಲಿ, ಹಾಲಿನಲ್ಲಿರುವಷ್ಟೇ ಪೌಷ್ಟಿಕ ಅಂಶ
ಗಳಿವೆ. ಆದರೆ ಪೌಸ್ಟಿಕವೆಂದು ಸೇವಿಸುವ ಮೊಸರು ಹೆಚ್ಚು ಹುಳಿಯಾಗಿರ
ಬಾರದು. ಿ
ಪುಸ್ಟಿಗಾಗಿ ಮೊಸರನ್ನು ಸೇವಿಸುವುದಿದ್ದರೆ ಅದನ್ನು ಅನ್ನದೊಡನೆ ಊಟ
ಮಾಡಬಹುದು, ಅವಲಕ್ಕಿಯೊಡನೆ ತಿನ್ನಬಹುದು, ಸವುತೆ ಮೆಂಥೆ ಬೆಂಡೆ
ಮೂಲಂಗಿಗಳ ಹೆರಕಲಿನೊಡನೆ (ತುರಿ) ರ ರೊಟ್ಟಿಯೊಡನೆ
ಭುಂಜಿಸಬಹುದು. ಪುಷ್ಟಿಗಾಗಿ ಮತ್ತು ಶರೀರಕ್ಕೆ ಅನ್ನಸತ್ವವನ್ನು ಪೂರೈಸು
ವುದಕ್ಕಾಗಿ ಒನೆಲ್‌ರ್ಟೀ, ಬೋರ ್ಲವಿಟಾ, ಹಾರ್ಲಿಕ್ಸ್‌, “ಬೆಮ್ಮ” ಮಾತ್ರಿ
ಗಳಿಗೆ ದುಡ್ಡು ಸುರಿಯುವವರು, ಅವಲಕ್ಕಿ ಮೊಸರಿನ ಪುಷ್ಟಿದಾಯಕ ಶಕ್ತಿ
ಯನ್ನು ಪ್ರತ್ಯಕ್ಷನಾಗಿ ಅನುಭವಿಸಿ ನೋಡಲಿ. ದಿನಂಗತ ಗುರುದೇವ ತಾರಾ
ನಾಥರವರು ೧೯೩೦ರಿಂದ ೧೯೩೨ರ ತನಕ ಪ್ರೇಮಾಯತನ ಆಶ್ರಮದಲ್ಲಿ
ಆಶ್ರಮವಾಸಿಗಳೆಲ್ಲ ಅವಲಕ್ಕಿಯನ್ನೇ ಆಹಾರವನ್ನಾಗಿ ಉಪಯೋಗಿಸುನಂತೆ
ವಿಧಿಸಿ, ಅದರ ಅದ್ಭುತ ಪೌಷ್ಟಿಕತೆಯನ್ನು ಮನಗಾಣಿಸಿದರು. ಅರ್ಥಾತ್‌
ಸಿಹಿ ಮೊಸರು ಅದಕ್ಕೆ ಜೊತೆಯಾಗಿ ಇದ್ದೇ ಇರುತ್ತಿತ್ತು.
ಶ್ರೀಖಂಡ; pe ಮೊಸರನ್ನು ತಿನ್ನಲಾರದವರು ಆದನ್ನು ಶ್ರೀಖಂಡದ
ರೂಪದಲ್ಲಿ ಸೇವಿಸಿದರೂ ಪುಷ್ಟಿ ಜಾಯಕನಾಗಿರುವುದು. ಮೊಸರನ್ನು ಬಟ್ಟಿ
ಯಲ್ಲಿ ಕಟ್ಟಿ ತೂಗುಹಾಕಿದರೆ ದರ ನೀರೆಲ್ಲ ಸೋರಿಹೋಗುವುದು. ' ಅನಂತರ
ಅದನ್ನು ಅಂಗೈಯಿಂದ ನುಂಣಗೆ ಅರೆದು, ಅದಕ್ಕೆ ಅಲ್ಪಪ್ರಮಾಣದಲ್ಲಿ ಬೆಲ್ಲ
ಇಲ್ಲನೆಸಕ್ಕರೆ ಸೇರಿಸಿದರೆ ಶ್ರೀಖಂಡ ಸಿದ್ಧವಾಯಿತು.
ಕಫನಿಲ್ಲದ ಉಬ್ಬಸಕ್ಕೆ: ಕಫಫವು”ಸ್ವಲ್ಪವೂ ಇಲ್ಲದೆ ಬರೀ ಉಸಿರಾಟದ
ಗತಿ ಹೆಚ್ಚಾಗಿರುವ ಉಬ್ಬಸಕ್ಕ ಬೀಚು ಬೆಳಗ್ಗೆ ೯ ಗಂಟಿಗೆ ಬರಿ! ಹೊಟ್ಟಿಯಲ್ಲಿ
೧೬೪ ಉಪಯುಕ್ತ ಗಿಡನೂಲಿಕೆಗಳು

ಒಂದು ಔಂಸ್‌ ಸಿಹಿ ಮೊಸರನ್ನು ಸೇವಿಸುವುದರಿಂದ ನ


ಅನೇಕರಿಗೆ ಪ್ರಯೋಜನ
ವಾಗಿದೆ.
ಅರೆತಲೆನೋವು: ಬೆಳೆಗ್ಗೆ ಪ್ರಾರಂಭವಾಗಿ ಬಿಸಿಲೇರಿದಂತೆ ಹೆಚ್ಚಾಗುತ್ತ
ಹೋಗುವ ನಾತ ಪಿತ್ತ ಪ್ರಧಾನವಾದ ತಲೆಸೋನಿಗೆ, ಸೂರ್ಯೋದಯಕ್ಕಿಂತ
ಒಂದು ಗಂಟಿ ಮುಂಚೆ ೧ ಔಂಸ್‌ ಸಿಹಿನೊಸರನ್ನು ಕುಡಿಯುವುದರಿಂದ
ಒಳ್ಳೆಯದಾಗುವುದು.
ಮುಟ್ಟು ತಡೆದುದಕ್ಕೆ: ಅನಾರೋಗ್ಯದ ಮೂಲಕ ಮುಟ್ಟು ಸಕಾಲ
ದಲ್ಲಿ ಆಗದೆ ಕ್‌ ಹೋಗುತ್ತಿ,ದ್ದಸ್ರ೩ ದಿನ 'ಚೆಳಗೆ ಬರೀ ಹೊಟ್ಟಿಯಲ್ಲಿ ೧
ಔಂಸ್‌ ಮೊಸರನ್ನು ಕಾಲು ತೊಲೆ ಚಲ ಬೆರಸಿ ತಿನಬೇಕು.
ದಣೆನಿಗೆ: ಕಾರಣವೇನೂ ತಿಳಿಯಜಿ ಯಜಾಗೇ ದಣಿನೆನಿಸುತ್ತಿದ್ದಕ್ಕಿ
ಬೆಳಗ್ಗೆ ಸಂಜೆಗೆ ಮೊಸರಿನಲ್ಲಿ ಒಂದೆರಡು ಚಮ್‌ಚ ಜೇನನ್ನು ಸೇರಿಸಿ ಕುಡಿಯ
ಬೇಕು. ನಿರಾಹಾರಿಯಾಗಿ ಇಲ್ಲನೆ ಅಲ್ಫಾಹಾರಿಯಾಗಿ, ಯೋಗಾಭ್ಯಾಸಸಮಾಡು
ವವರಿಗೆ ಮೊಸರು-.- ಜೀನುಒಳ್ಳಿಯೆ ಶ್ರಯನ್ನು ಕೊಡುವುದು.
ಮಡಿಜೊಕ್ಕೆ ಗಳಿಗೆ: ತನ ಮುಖದಲ್ಲಿ 'ಆಗುವ ಭತರ”
ಹಾಲು eS ಬೊಕ್ಕೆಗಳಾಗುತ್ತಿರುವವರಿಗೂ ಮೊಸರು ಒಳ್ಳೆಯ
ಆಹಾರವಲ್ಲದೆ, ರಾತ್ರಿ ಮುಖಕ್ಕೆ 'ನೊಸರನ್ನು, ಹಚ್ಚಿ ತಿಕ್ಕಿಕೊಳ್ಳುಪುದರಿಂದಲೂ
ಪ್ರಯೋಜನನಾಗುವುದು.
ಕಣ್ಪಾರ ಮೂತ್ರಕ್ಕೆ: ಮಸ್ಸಳು ಮಾಡಿದ ಮೂತ್ರವು ಒಣಗಿದಾಗ
ಬೆಳ್ಳಗೆ ಆಗುತ್ತಿದ್ದರೆ, ಅವರಿಗೆ ಹಾಲಿನ ಬದಲಾಗಿ ಮೊಸರನ್ನು ಕೊಡಬೇಕು:
ದೊಡ್ಡವರಿಗೆ 'ಮಜ್ಚಿಗೆಯುತೆ ಮೂತ್ರವಾಗುತ್ತಿದ್ದಕ್ಕೆ ಮೂತ್ರವನ್ನು ಹಿಡಿದಿಟ್ಟು,
ಸ್ವಲ್ಪ ಹೊತ್ತಿನ ಬಳಿಕ ಬುಡದಲ್ಲಿ ಬಿಳಿ ಹುಡಿ ನಿಲ್ಲುತ್ತಿದ್ದಕೆ, ಒಂದೆರಡು ದಿನ
ಬರೀ. ಮೊಸರನ್ನೇ ಆಹಾರನನಾ ಗಿ ಇಟ್ಟುಕೊಳ್ಳಬೇಕು. ಇಲ್ಲವೆ ದಿನಾಲು
ಎರಡು ಸಲ ಮೊಸರಿನೊಡನೆ ನಾರದು Rate, ಚನ್ನಾಗಿ ನುರಿಸಿ
ತಿನ್ನಬೇಕು.
ಕೆಲವು ಹೊಸ ನಿಚಾರಗಳು: ಆದರೆ ಈಗ ಕೆಲವು ಮೂರ್ಬ ಡಾಕರು
ಗಳು ಶರೀರದ ಗಾತ್ರವು (ಕೊಬ್ಬು) ಬೆಳೆಯಬಾರದೆಂದೂ ಹೃದಯರೋಗ
ಉಂಟಾಗಬಾರದೆಂದೂ ರೋಗಿಗಳಿಗೆಲ್ಲ ಹಾಲು ಮೊಸರು ಬೆಣ್ಣೆ ತುಪ್ಪಗಳನ್ನು
ವರ್ಜಿಸುವ ಉಪದೇಶ ಮಾಡುತ್ತಿದ್ದಾರೆ, ಆ ವಸ್ತುಗಳಿಂದ (ಕೊಬ್ಬು ಉಳ್ಳಿ
ಆಹಾರಗಳಿಂದ) ಶರೀರದಲ್ಲಿ ಕೊರೆಸ್ಟರಾಲ್‌ ಎಂಬ ವಿಷವು ಹೆಚ್ಚುವುಜೆಂದೂ,
ಅದರಿಂಧ`:ರಕ್ತನಲಿಕೆಗಳಲ್ಲಿ ಕಂಣೆಗಟ್ಟ ಹೃದಯಸ್ಸಂಭನವಾಗುವುದೆಂದೂ
ಜೊಸಕು LF

ಅನರು ಕಾರಣಗಳನ್ನು ಕೊಡುತ್ತಾರೆ. ಹಾಗಾಜಿಕೆ ಶರೀರಕ್ಕೆ ಅತ್ಯಾವಶ್ಯಕ


ಕೊಬ್ಬು ಅನ್ನಸತ್ವಗಳನ್ನು ಆ ನಿರಪಾಯಕಾರಿ ವಸ್ತುಗಳಿಂದ ಸಡೆಯಬಾರ
ದೆದಾದಕೆ, ಅವನ್ನು ಕೃತ್ರಿಮ ಮಾತ್ರೆ ಟಾನಿಕ್ಯುಗಳಿಂದಲೇ ಎಲ್ಲರೂ ಪಡೆಯ
ಬೇಕೆಂಬುದು ಆ ಡಾಕ್ಟರುಗಳ ಅಭಿಪ್ರಾಯವೇ? ಆ ಅಭಿಪ್ರಾಯವು ಎಷ್ಟು
ಮೂರ್ಯತನದ್ದಾಗಿದೆ ಎಂಬುದು ಕೆಳಗಿನ ಸಂಗತಿಗಳಿಂದ ಸ್ಪಷ್ಟವಾಗುತ್ತದೆ:
ಹೃದಯಸ್ತಂಭನದ ಕಾರಣಗಳಲ್ಲಿ ಮುಖ್ಯವೆಂದು ಗಣಿಸಲಾಗಿರುನ ರಕ್ತ
ನಲಿಕೆಗಳೊಳಗಿನ ಕೊಲೆಸ್ಟರಾಲ್‌ ನಿಷನನ್ನು ನಿಷ್ಸ್ರ್ರಿಯಗೊಳಿಸುವ ಒಂದು
ವಸ್ತುವು ಮೊಸರಿನಲ್ಲಿದೆಯೆಂದು, ನ್ಯೂಯಾರ್ಕ್‌ ಟ್ವಿಮ್ಸ್‌ ಪತ್ರಿಕೆಯಲ್ಲಿ ಪ್ರಕಟಿ
ಫಾದ ಸಂಶೋಧನಾತ್ಮಕ ಲೇಖನವೊಂದು ಹೇಳುತ್ತದೆ. ಕ
ಮೊಸರಿನ ಆ ಶಕ್ತಿಯು ಆಫ್ರಿಕೆಯ ಮಸಾಯ್‌ ಜನಾಂಗದ ಪರಿಶೀಲನೆ
ಯಿಂದ, ಮೊದಲು ವಿಜ್ಞಾನಿಗಳಿಗೆ ತಿಳಿದುಬಂತು. ಈಗ ಆದರ ಸತ್ಯತೆಯನ್ನು
ಮನಗಾಣಲು ಅಮೆರಿಕೆಯ ವಾಂಡರ್‌ ಬಿಲ್ಫ್‌ ಯುನಿವರ್ಸಿಟಿಯ ೧೨ ಜನ
ತರುಣರು ದಿನಾಲು ೨ ಲೀಟಂ" ಮೊಸರನ್ನು ಸೇವಿಸುತ್ತಿದ್ದಾರೆ.
ಮೇಲಿನ ಪ್ರಯೋಗವಿನ್ನೂ ಸಾಗುತ್ತಲಿದ್ದರೂ ಅದರ ಸತ್ಪರಿಣಾಮಗಳು
ಈಗಾಗಲೇ ತೋರಲಾರಂಭಿಸಿನೆ ಎಂದು ಆ ಸಂಶೋಧನದ ಮುಂದಾಳುಗಳಾದ
ಪ್ರೊ! ಜಾರ್ಜ್‌ ವಿ. ಮ್ಯಾನ್‌ ಅವರು ಹೇಳುತ್ತಿದ್ದಾರೆ. ಏಕೆಂದರೆ, ಮೊಸರನ್ನು
ಸೇವಿಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಆ ತರುಣ ಅಮೆರಿಕನ್ನರ ರಕ್ತದ
ಕಾಲೆಸ್ಟರಾಲ್‌ ಪ್ರಮಾಣವು ತಗ್ಗಲಾರಂಭಿಸಿದೆ.. ಆ ತರುಣರು ನಿತ್ಯವೂ
ಪ್ರಾಣಿಜನ್ಯ ಕೊಬ್ಬುಳ್ಳ ಮತ್ತು ಕಾಲೆಸ್ಟರಾಲ್‌ ಹೆಚ್ಚಿಸುವ ಆ ಹಾರವನ್ನು
ತೆಗೆದುಕೊಳ್ಳು ವುದನ್ನು ಬಿಟ್ಟರದಿದ್ದರೂ,ಮೊಸರಿನ ಪ್ರಭಾವದಿಂದ ಕಾಲೆಸ್ಟರಾಲ್‌
ಪ್ರಮಾಣವು ತಗ್ಗುತ್ತಲೇ ಇದೆಯೆಂಬುದು ಸಂಶೋಧಕರಿಗೆ ಆಶ್ಚರ್ಯವನ್ನು
ಉಂಟುಮಾಡಿದೆ. ಮಸಾಯ್‌ ಜನಾಂಗದ ಜನರು ದಿನಾಲು ಮೊಸರು ತಿನ್ನು
ತ್ರಿರುವುದರಿಂದ ಅವರಲ್ಲಿ ಹೃದಯರೋಗಗಳೇ ವಿರಳವಾಗಿವೆ.
ಡಾ| ಮ್ಯಾನ್‌ ಮತ್ತು ಆಫಿ ಕನ್‌ ವೈದ್ಯಕೀಯ ಸಂಶೋಧನ ಸಂಸ್ಥೆಯ
ಡಾಗ ಅ್ಯನಿಸ್ಟೋರಿ ಅವರು ಜೊತೆಯಾಗಿ ಮಸಾಯ* ಜನತೆಯ ಒಂದು
ಗುಂಪಿಗೆ ಸಮೃದ್ಧವಾಗಿ ಹಾಲು ಮಾಂಸಗಳನ್ನು ತಿನ್ನಿಸುತ್ತಿರುವಾಗಲೇ ವಿಪುಲ
ವಾದ ಮೊಸರನ್ನೂ ಕೊಡುತ್ತಿದ್ದುದರಿಂದ ರಕ್ತದ ಕಾಲೆಸ್ಟರಾಲ್‌ ಸ್ಪಷ್ಟವಾಗಿ
ಕುಗ್ಗುತ್ತಲೇ ಹೋದುದು ತಿಳಿದುಬಂತು.
ಅಲ್ಲದೆ, ಅನರಲ್ಲಿ ಕೆಲವರಿಗೆ ಮೊಸರು ತುಂಬ ಇಷ್ಟನೆನಿಸಿ ಅವರು ಧಾರಾಳ
ವಾಗಿ ಅದನ್ನು ಸೇವಿಸುತ್ತಿದ್ದರು. ಅದರಿಂದ ಮಿಕ್ಕನರೆಲ್ಲರಿಗಿಂತ ಅವರ ಕಾಲೆಸ್ಸೈ

ಟ್‌
ಗಿ೭೦ ಉಪಯುಕ್ತ ಗಿಡಮೂಳಿಕೆಗಳು

ರಾಲ್‌ ಪ್ರಮಾಣವು ಹೆಚ್ಚು ತಗ್ಗಿದುದು ಕಂಡುಬಂತು.


ಈ ಪರಿಣಾಮಗಳಿಂದ ಸಂಶೋಧಕರಿಗೆ ಆಶ್ಚರ್ಯವಾಗಲು ಒಂದು ಕಾರಣ
ನಿಜೆಯೆಂದು ಡಾ|| ಮ್ಯಾನ್‌ ಹೇಳುತ್ತಾರೆ. ಅದೇನೆಂದರೆ, ಹಾಲಿನಲ್ಲಿರುವಂತೆ
ಮೊಸರಿನಲ್ಲಿಯೂ ಕಾಲೆಸ್ಟರಾಲ್‌ ಸಾಕಷ್ಟು ಇರುತ್ತದೆ. ಶರೀರದಲ್ಲಿಯೂ
ಅದು ತಕ್ಕಷ್ಟು ಉತ್ಪನ್ನವಾಗುತ್ತದೆ. ಆದರೂ ಮೊಸರು ಶರೀರವನ್ನು ಪ್ರನೇ
ಶಿಸಿದೊಡನೆ ಆ ಸಹಜ ಕಾಲೆಸ್ಟರಾಲಿನ ಉತ್ಪತ್ತಿ ಕೂಡ ಕಡಿಮೆಯಾಗುತ್ತದೆ.
ಆ ಸತ್ಸರಿಣಾಮಕ್ಕೆ ಡಾ| ಮ್ಯಾನರು, ಕಾರಣವನ್ನು ಹೀಗಿರಬಹುದೆಂದು
ತರ್ಕಿಸುತ್ತಾರೆ: ಮೊಸರಿನಲ್ಲಿರುವ ಒಂದು ಅಣುಜೀನಿಯು ಯಕೃತ್ತಿನಲ್ಲಿ ಕಾಲೆಸ್ಟ
ರಾಲ್‌ ಉತ್ಪತ್ತಿಸುನ ವ್ಯೂಹಮಾರ್ಗವನ್ನೇ ತಡೆಗಟ್ಟು ತ್ರಿರಬಹುದು ಎಂಬುದು
ಅವರ ಊಹೆ. ಆದುದರಿಂದ ಅವರು ಈಗ ಆ ಕಾಲೆಸ್ಟರಾಲ್‌ ನಿರೋಧಕ ವಸ್ತು
ಯಾವುದೆಂಬುದನ್ನು ಹುಡುಕಿ ಪ್ರತ್ಯೇಕಿಸುವ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಅವರಿಗೆ ಅದರಲ್ಲಿ ಗೆಲುವು ಸಿಕ್ಕಿದರೆ, ಅದರೆ ಪ್ರಯೋಗದಿಂದ ಹೃದಯಾಘಾತ
ಗಳನ್ನು ನಿರೋಧಿಸಬಹುದೆಂಬ ನಿರೀಕ್ಷೆ ಇದೆ. ಆದರೆ ಮೊಸರನ್ನೇ ಪ್ರೋತ್ಸಾ
ಹಿಸದೆ ಆ ಪ್ರತ್ರೇಕಿತ ವಸ್ತುವನ್ನು ಪ್ರೋತ್ಸಾಹಿಸಿದರೆ ಆ ವಸ್ತುವಿನಿಂದ ದುಷ್ಟರಿ
ಣಾಮಗಳೇನಾದರೂ ಆಗಲಾರನೇ?
ಹಂಲು

ಮಗು ಹುಟ್ಟುವ ಮೊದಲೇ ಪರಮಾತ್ಮನು ತಾಯಿಯ ಎದೆಯಲ್ಲಿ


ಹಾಲಿನ ಅಮೃತಬಿಂದುಗಳ ಹುಟ್ಟಿನ ಹೊಳಹು ಹಾಕಿರುತ್ತಾನೆ; ಅದರಿಂದ
ಮಾನವ ಪ್ರಾಣಿಗೆ ಹಾಲಿನ ಪೌಸ್ಟಿ ಕತೆಯ ಹಿರಿಮೆಯನ್ನು ಹೊಳೆಯಿಸುತ್ತಾನೆ.
ತಾಯಿಯ ಹಾಲನ್ನುಂಡು ಮೈಗೂಡಿದ ಮಗ್ಕು ಮುಂದಿನ ಬಾಳಿನಲ್ಲಿಯೂ
ಹಾಲಿನ ಮಹತ್ವವನ್ನು ಮನಗಂಡು ತನ್ನ ಅನುದಿನದ ಆಹಾರದಲ್ಲಿ ಅದನ್ನು ಅಳೆ
ವಡಿಸಿಕೊಳ್ಳುವ ಬುದ್ಧಿವಂತಿಕೆಯನ್ನು ತೋರಿಸಬೇಕು. ತಾಯಿಯ ಹಾಲು
ನಿಂತಮೇಲೆ, ಮಾನವನನ್ನು ಬಲಪಡಿಸಲು, ಬಹುಕಾಲ ಬಾಳಿಸಲು, ಗೋ
ಸಾತೆಯು ತನ್ನ ಹಾಲನ್ನು ನೀಡಿ ಅನುಗ್ರಹಿಸುವಳು. ವೇದಕಾಲದಿಂದಲೂ
ಗೋಮಾತೆ ತನ್ನ ಧಾರೆಯನ್ನು ಸುರಿದು ಭಾರತಮಾತೆಗೆ ಮೇಧಾವಿಗಳಾದ
ಸಿ, ಮುನಿ ವಿಜ್ಞಾನಿ, ಸಾಹಿತಿ, ಕಲಾವಿದರನ್ನು ಆಶೀರ್ವದಿಸಿದ್ದಾಳೆ.
ಆದರೂ ಇಲ್ಲಿ, "ಹಾಲು ಯಾರಿಗೆ ಆಹಿತಕರ?' ಎಂಬ ವಿಷಯವನ್ನು
ಚರ್ಚಿಸಿದ್ದೇನೆ. ಮುಖ್ಯವಾಗಿ ಕೆಮ್ಮು ಕಫ ಉಬ್ಬಸ ಜ್ವರದ ರೋಗಿಗಳಿಗೆ
ಹಾಲು ಅಹಿತಕರವೊಬುದನ್ನೂೂ, ಒಂದು ವೇಳೆ ಅಂತಹ ಕಾಯಿಲೆಯವರಿಗೆ
ಪೌಷ್ಟಿ ಕನೆಂದು ಹಾಲನ್ನು ಅನಿವಾರ್ಯವಾಗಿ ಕೊಡಲೇ ಬೇಕಾದಾಗ, ಹಾಲಿಗೆ
ಶುಂಠಿ ಹಿಪ್ಪಲಿ- ಮುಂತಾದುವುಗಳ ಸಂಸ್ಕಾರ ಕೊಡುವುದು ಹಿತಕರವಾಗಿದೆ
ಎಂಬುದನ್ನೂ ಶಾಸ್ತ್ರೀಯವಾಗಿ ವಿವೇಚಿಸಿದ್ದೇನೆ.
ಚರಕಾಚಾರ್ಯರ ಮತ: ಚರಕಸಂಹಿತೆಯ ಸೂತ್ರಸ್ಥಾನದ ೨೭ನೇ
ಅಧ್ಯಾಯದಲ್ಲಿ ಹೀಗೆ ಹೇಳಿದೆ:
ಸ್ವಾದು ಶೀತಂ ಮೃದು ಸಿಗ ಬಹೆಅಂ ಶ್ಲೆಕ್ಷಸಿಚ್ಛಿ ಲಂ।
ಗುರು ಮಂದಂ ಪ್ರಸನ್ನಂ ಚ ಗೆನ್ಶಂ ದಶಗುಣಂ ಷಯಃ।

ಎಂದಕ್ಕೆ "ಆಕಳ ಹಾಲು ಮಧುರ; ಶೀತ, ಮೃದುಕರ್ಯ ಸ್ನಿಗ್ಗ, ತೂಕ


ಹೆಚ್ಚಿ ಸುವ, ನುಣುಪುಕರವೂ ಆಗಿದೆ; ಗುರು, ಎಂದರೆ ವ್ಯಾಯಾಮವಿಲ್ಲದವರಿಗೆ
ಸಚನಕ್ಕೆ ಸ್ವಲ್ಪ ಜಡವೂ, ಮಂದ, ಎಂದರೆ ತನ್ನ ಗುಣಗಳನ್ನು ಸಾವಧಾನವಾಗಿ
ತೋರಿಸುವಂತಹದೂ ಆಗಿದೆ, ಹುರು ಪುಕೊಡುತ್ತದೆ' ಎಂದು ಅರ್ಥ.
ಆದ್ದರಿಂದ,
೧೬೨ ಉಪಯುಕ್ತ ಗಿಡಮೂಲಿಕೆಗಳು
ಕಡೇನಂಗುಣನೋನೌಜಃ ಸಾನಾನ್ಮಾದಭಿನರ್ಧಯೋತ್‌!
ಪ್ರವರಂ ಜೀವನೀಯಾನಾಂ ಕ್ಷೀರಮುಕ್ತಂ ರಸಾಯಸಂ।

ಎಂದರೆ, "ಶರೀರದ ಸಪ್ತಧಾತುಗಳೆ ಸಾರವಾದ ಓಜಸ್ಸು ಕೂಡ ಅವೇ


ಗುಣಗಳುಳ್ಳದ್ದಾಗಿದೆ. ಆದ್ದರಿಂದ ಹಾಲಿನಿಂದ ಓಶೋವಡನವ ತ
ಅದು ದೀರ್ಫಾಯುದಾಯಕ ವಸ್ತುಗಳಲ್ಲಿ ಸರ್ವಶ್ರೇಷ್ಠವಾಗಿದೆ. ಈಗ
ಪ್ರಚಾರದಲ್ಲಿರುವ, ಡಬ್ಬ ಮತ್ತು ಸೀಸೆಗಳಲ್ಲಿ ಬರುವ, ವಿಶೇಷವಾಗಿ ಜಾಹೀರಾತು
ಮಾಡಲ್ಪಡುತ್ತಿರುವ "ಬೇಬಿಪುಡ್‌? (ಮಕ್ಸಳ ಆಹಾರ) ಗಳಿಗಿಂತ ಹಾಲು
ಉತ್ತಮವಾಗಿದೆ ಎಂದು ಅಮೇರಿಕ ಬೈಿಟನ್‌ಗಳಲ್ಲಿ ಸಂಶೋಧನ ಸಮಿತಿಗಳು
ಸಾರಿವೆ. ಭಾರತದ ಮಕ್ಕಳೆ ತಂದೆತಾಯಂದಿರು ಈ ವಿಷಯವನ್ನು ಅವಶ್ಯ
ವಾಗಿ ಲಕ್ಷ್ಯದಲ್ಲಿರಿಸಬೇಕು.
ಹಾಲಿನ ದಶಗುಣಗಳಿಗೆ ಓಜಸ್ಸಿನ ದಶಗುಣಗಳು ಸವಣನವೆಂಬುದ್ಕು
ಚರಕಾಚಾರ್ಯರು ಮಾಡಿದ ಓಜೋವರ್ಣನೆಯಿಂದ ಸ್ಪಷ್ಟವಾಗಿದೆ:
"ಗುರು ಶೀತಂ ಮೃದುಶ್ತ ಕಂ ಬಹಲಂ ಮಧುರಂ ಸೃರಂ।
ಪ್ರಸನ ೦ ಪಿಚಿಲಂಸಿ ಗಂ ಓಜೋದಶಗುಣಂ ಸ ತಂ!
ಇ ಭ «6 ೬

ಚ. ಚಿ. ಅ೩೪ -೩೦


ಆದ್ದರಿಂದ ತೇಜಸ್ಸು ಓಜಸ್ಸು ಉತ್ಸಾಹ ದೃಢತೆಗಳನ್ನು ಬಯಸು
ವವರು ಜಾಹೀರಾತಿನ ಪೌಸ್ಟಿ"ಗಳಿಗೆ"ಮರುಳಾಗದ್ಕೆ ಉತ್ತಮವಾದ ಹಸುವಿನ
ಹಾಲನ್ನು ಕುಡಿಯುವ ವಾಡಿಕೆಯಿಡುವುದು ಒಳಿತು. ಜೊತೆಗೆ, ವ್ಯಾಯಾನು
ನನ್ನೂ ಇಟ್ಟುಕೊಂಡರೆ ಇಮ್ಮಡಿ ಗುಣಸಿಗುವುದು.
ಸುಶ್ರುತಾಚಾರ್ಯರ ಮತ: ಸುಶ್ರುತ ಸಂಹಿತೆಯ ಸೂತ್ರಸಾನದ
೪೫ನೇ ಅಧ್ಯಾಯದಲ್ಲಿ ಹಾಲಿನ ಗುಣನರ್ಣನೆಯನ್ನು ತಾತ್ವಿಕವಾಗಿ ಹೀಗೆ
ಮಾಡಲಾಗಿದೆ:
"ತತ್ತು ಅನೇಕೌಸಧಿರೆಸಪ್ರಸಾದಂ ಪ್ರಾಣದಂ ಗುರುಃ?

ಎಂದರೆ, "ಆಕಳು ಅನೇಕ ಓಜಸ್ವಿಯಾದ ಸಸ್ಯಗಳನ್ನು ತಿನ್ನುವುದರ ಮೂಲಕ


ಅದರ ಹಾಲಿನಲ್ಲಿ ಅವುಗಳ ಓಜಃಸಾರನಿರುವುದರಿಂದ ಹಾಲು ತನುಮನಗಳ
ಪ್ರಾಣಶಕ್ತಿಯನ್ನು ವರ್ಧಿಸುತ್ತದೆ.' ಅಲ್ಲದೆ, ಎಲ್ಲ ಪ್ರಾಣಿಗಳಿಗೂ ಹಾಲು
"ವಾತಪಿತ್ತ ಶೋಣಿತಮಾನಸೇಷ್ಟನಿ ವಿಕಾರೇಷ ವಿರುದ್ಧ ol?
ಎಂದರೆ, "ನಾತಸಿತ್ತ ದೋಷಗಳಲ್ಲಿಯೂ ರಕ್ತವಿಕಾರಗಳಲ್ಲಿಯೂ ಮನೋ
ಹಾಲು ಗಿ೭೩
ಕೋಗ(ಮಿದುಳಿನ ರೋಗ)ಗಳಲ್ಲಿಯೂ ಗುಣಕರವಾಗಿದೆ.'
ಹಾಲು ಉತ್ತಮವಾದ ಪೌಸ್ಟಿಕನೆಂಬುದು ನಿಜ. ಮತ್ತು ಅದು
ಎಳೆ ಮಗುವಿನಿಂದ ಮುದುಕರವರೆಗೂ ಎಲ್ಲರಿಗೂ ಹಿತಕರವಾಗಿದೆ ಎಂಬುದೂ
ನಿಜ. ಆದರೆ ಅದನ್ನು ಯಾರು, ಹೇಗೆ ತೆಗೆದುಕೊಳ್ಳಬೇಕೆಂಬ ಯುಕ್ತಿಯನ್ನು
ಮಾತ್ರ ಅರಿತಿರಬೇಕು. ಈಗ, ಹಾಲು ಕೆಲವು ಸಂದರ್ಭಗಳಲ್ಲಿ ವರ್ಜ್ಯ
ವಾದರೂ ಅದನ್ನು ಹೇಗೆ ತೆಗೆದುಕೊಂಡರೆ ನಿರ್ಬಾಧಕವಾಗುವುದು ಎಂಬು
ದನ್ನು ಇಲ್ಲಿ ವಿನರಿಸುವೆವು:
ಜ್ವರದಲ್ಲಿ: ಜ್ವರದಲ್ಲಿ ಹಾಲನ್ನು ಕೊಡಲೇ ಕೂಡದು; ಕೊಟ್ಟರೆ ಜ್ವರವು
ಬಹುದಿನ ಕಾಡುವುದಲ್ಲದೆ, ಕೆಮ್ಮು ಕಫಗಳೂ ಪ್ರಾರಂಭವಾಗುವುವು. ಆದರೂ
ಬೇಕೆ ಏನನ್ನೂ ತೆಗೆದುಕೊಳ್ಳದೆ ಹಾಲನ್ನೇ ಬೇಡುವ ಜ್ವರವುಳ್ಳ ಮಕ್ಕಳಿಗೂ,
ದೊಡ್ಡವರಿಗೂ, ಹಾಲಿಗೆ ಕೆಲವು ಸುಸ್ಕಾರ ಮಾಡಿ ಕೊಡಬಹುದು. ಹಾಲು ೧
ಭಾಗ ನೀರು ೧ ಭಾಗ ಸೇರಿಸಿ ಅದಕ್ಕೆ ಆಲ್ಬಸ್ರಮಾಣದಲ್ಲಿ ಶುಂಠಿಪುಡಿಯನ್ನು
ಹಾಕಿ ಕಾಲು ಭಾಗ ಆಗುವವರೆಗೆ ಕುದಿಸಿ ಕೊಡಬಹುದು. ಅಲ್ಲದೆ ಜ್ವರ
ಹರವಾದ ಅಮೃತಬಳ್ಳಿ, ತುಳಸಿ, ಮೆಣಸುಗಳ ಅಲ್ಬಪ್ರಮಾಣವನ್ನು ಸೇರಿಸಿ
ಮೇಲಿನಂತೆ ಕುದಿಸಿ ಕೊಡುವುದರಿಂದ ಜ್ವರವೂ ತಗ್ಗುವುದು, ರೋಗಿಯ ಶಕ್ತಿ
ಯನ್ನೂ ಕಾಪಾಡುವುದು.
ಕೆಮ್ಮು ಉಬ್ಬಸಗಳಲ್ಲಿ: ಶುಂಠಿ, ಹಿಪ್ಪಲಿ, ಮೆಣಸು, ಜೇಷ್ಠಮಧ್ಯು
ಇವನ್ನು ಸರಿತೂಕ ಸೇರಿಸಿ ಕುಟ್ಟಿ ನುಂಣಗಿನ ಪುಡಿ ಮಾಡಿ ಇಟ್ಟುಕೊಳ್ಳಬೇಕು.
ಆ ಪುಡಿ ೧ ಚಮಚಾ, ಹಾಲು ೧ ಬಟ್ಟಲು ನೀರು ೨ ಬಟ್ಟಲು ಹಾಕಿ ೨
ಬಟ್ಟಲಿಗಿಳಿಸಿ ಗಾಳಿಸಿ ನಾಲ್ಕು ಗಂಟೆಗೊಮ್ಮೆ ಅರ್ಧ ಬಟ್ಟಲಿನಂತೆ ಕೊಡುತ್ತ
ಹೋಗಬಹುದು.
ಭೇದಿಯಾಗುತ್ತಿದ್ದರೆ: ಹಾಲು ಮಲನಿಸರ್ಜನ ಮಾಡಿಸುವ ವಸ್ತು
ವಾಗಿದೆ ಆದರೂ, ಭೇದಿಯ ಕಾಯಿಲೆಯುಳ್ಳವರ ನಿತ್ರಾಣಕ್ಕೆ ಹಾಲನ್ನು ಕೊಡಲೇ
ಬೇಕಾದಾಗ ಅಜವಾನ (ಓಮ,) ಇಂದ್ರ ಜನಿ (ಕೊಡಸಿಗೆ ಬೀಜ), ಬಿಲ್ಪತ್ರೆ
ಬೇರು ಸರಿತೂಕ ಸೇರಿಸಿ ಪುಡಿ ಮಾಡಿಟ್ಟಿರಬೇಕು. ಆ ಪುಡಿ ಒಂದು ಚಮಚಾ,
ಹಾಲು ೧ ಬಟ್ಟಿಲು, ನೀರು ೨ ಬಟ್ಟಲು ಹಾಕಿ ಕುದಿಸಿ ೨ ಬಟ್ಟಲಿಗಿಳಿಸಿ ಗಾಳಿಸಿ,
೪ ಗಂಟಿಗೊಮ್ಮೆ ಆರ್ಧ ಅರ್ಧ ಬಟ್ಟಲಿನಂತೆ ಕುಡಿಸಬಹುದು.
ಇದುವರೆಗಿನ ವಿನೇಚನದ ಸಾರಾಂಶನೇನೆಂದರೆ: (೧) ಜ್ವರೆದಲ್ಲಿ ಹಾಲನ್ನು
ಕೊಡಬಾರದು. (೨) ಕೆಮ್ಮು ಉಬ್ಬಸಗಳಿರುವವರೂ ವರ್ಷವಿಡೀ ನೆಗಡಿ
ಯಿಂದ ನರಳುತ್ತಿರುವವರೂ ರಾತ್ರಿ ಹಾಲನ್ನು ಕುಡಿಯಬಾರದು. ಹಗಲು ಕುಡಿ
೧೬೪ ಉಪಯುಕ್ತ ಗಿಡನೂಲಿಕೆಗಳು

ಯಲೇ ಬೇಕಾದಾಗ್ಯ ಮೇಲೆ ಹೇಳಿದಂತೆ ಕಫಹರ ವಸ್ತುಗಳೆ ಸಂಸ್ಥಾರ ಕೊಟ್ಟು


ಉಪಯೋಗಿಸಬೇಕು. (೩) ಎಡೆಯಲ್ಲಿ ಹುಳಿ ಸುಡುವುದು, ಹುಳಿವಾಂತಿ
ಯಾಗುವಿಕೆ, ಮತ್ತು ಭೇದಿರೋಗಪುಳ್ಳ ವರೂ ಹಾಲು ಕುಡಿಯಬಾರದು. (೪)
ಹಾಲನ್ನು ಬೆಳಗ್ಗೆ ೮ ಗಂಟೆಯೊಳಗಾಗಿ ಕುಡಿಯಬಾರದು. ಒಮ್ಮೆ ಹಾಲನ್ನು
ಕುಡಿದು ಕನಿಷ್ಕ ೨ ಗಂಟಿ ದಾಟುವ ಮುಂಚೆ ಬೇಕೆ ಏನನ್ನೂ ತಿನ್ನಬಾರದು.
ತಿನ್ನು ವುದಿದ್ದಕಿ ಮೊದಲು ಹಾಲು ಕುಡಿಯುವಾಗಲೇ ತಿನಬೇಕು. ಬುರಾತ್ರಿಯ
ಊಟವಾಗಿ ಕನಿಷ್ಠ ೩ ಗಂಟಿ ದಾಟುವುದರೊಳಗಾಗಿ ಹಾಲು ಕುಡಿಯಬಾರದು;
ಊಟವಾದೊಡನೆ ಹೇಳಾ? ಕುಡಿಯಬಹುದು. (೬) ದಿನಾಲು ೨ ಸಲಕ್ಸಿಂತ
ಹೆಚ್ಚಾಗಿ ಹಾಲನ್ನು ಸ್ವಲ್ಪಸ್ವಲ್ಪವಾಗಿ ಕೂಡ ಕುಡಿಯಬಾರದು.
“ಹಾಲಿನ ಪ್ರಯೋಗಗಳು: ಮುದನಪಾಲ ನಿಘಂಟಿನಲ್ಲಿ ಕೆಲವು
ಉಪಯುಕ್ತ ಕ್‌ ಸತ ಹೀಗಿವೆ: (೧) ಆಜಂ ನಿಶೇಷಾದ್ದೀಪನಂ
ಲಘು। ಹಂತಿ ಕ್ಷಯಾರ್ಕೋ್ಯತೀಸಾರಪ್ರದರಾಸ್ರಶ್ರಮುಜ್ವರಾನ್‌!
ಕಟುತಿಕ್ತಾದಿ ಭಕ್ಷಣಾತ್‌| ಸ್ಕೋಕಾಂಬುನಾತ್‌ ವ್ಯಾಯಾವತಾಶ್‌|
ಎಂದರೆ, "ಆಡು, ವಿಶೇಷವಾಗಿ ಕಹಿ ಒಗರು ಕಾರ ವಸ್ತುಗಳನ್ನೇ ತಿನ್ನುವುದರಿಂದ
ಕಡಿಮೆ ನೀರು ಕುಡಿಯುವದರಿಂದ ತುಂಬ ಚಟುವಟಕೆಯುಳ್ಳದ್ದಾಗಿರುವುವ
ರಿಂದ ಆಡಿನ ಹಾಲು ಹಸಿವನ್ನೂ ಜೀರ್ಣಶಕ್ತಿ, ಯನ್ನೂ ಹೆಚ್ಚಿಕ್ಲಿಸುವುದು; ಕ್ಷಯ,
ಭೇದಿ, ರಕ್ತಸ್ರಾವ, ಪ್ರದರ, ದಣಿವು ಜ್ವರಗಳಲ್ಲಿ ಏತಕಂವಾಗಿದೆ. (೨)
ಶೃತೇ ತಂ ಜನಯೇಶಿ ತ್ತ, ಎಂದಕೆ ಆಕಳ ಹಾಲನ್ನು ಕಾಯಿಸಿ ತಣಿಸಿದಕೆ
ಹತ್ರವಿಕಾರಗಳಿಗೂ, ಶೃ'ಶೋಷ್ಟ ೦ ಕಫಮಾರುತ್ಕೌ ಎಂದಕೆ ಬಿಸಿಹಾಲು
ಕಫ ವಾತವಿಕಾರಗಳಿಗೂ ಹಿತಕರವಾಗಿದೆ. (೩) ಪ್ರಾಭಾತಿಕಂ ಪಯಃ
ಪ್ರಾಯೋ ನಿಷ್ಟಂಭಿ ಗುರು, ಎಂದರೆ ಬೆಳಗ್ಗೆ ಮೊದಲ ಪ್ರಹರದಲ್ಲಿ ಕುಡಿದ
ಹಾಲು, ಮಲಬದ್ಧೆಕವೂ ಜೀರ್ಣಕ್ಕೆ ಜಡವೂ ಆಗಿರುವುದು.
ಧಾರೋಷ್ಲ ಮಮೃತೋಪಮಂ, ಎಂದಕೆ ಹಾಲನ್ನು ಕಕೆಡೊಡನೆ
ಬೆಚ್ಚಗಿರುವಾಗಲೇ (ಕಾಯಿಸದೆ) ಕುಡಿದರೆ, ಸುಲಭವಾಗಿ ಜೀರ್ಣವಾಗಿ ಅಮೃತ
ದಂತೆ ಗುಣ ಕೊಡುವುದು. ಆದಕೆ ಹಾಗೆ ಮಾಡಬೇಕಾದರೆ ದನದ ಕೆಚ್ಚಲು
ನಿರ್ಮಲವೂ ರೋಗರಹಿತವೂ ಆಗಿರಬೇಕು. ಜ್ವರದವರಿಗೆ, ಕೆಮ್ಮು ಕಪದವ
ರಿಗೆ ಹಾಲು ಕೊಡಲೇ ಬೇಕಾದಾಗ್ಯ ಮಸ್ತು ರೂಪದಲ್ಲಿ (ವ್ಲೆಲಿ ಎಂದಕೆ ಬಿಸಿ
ಹಾಲಿಗೆ ನಿಂಬೆರಸವನ್ನು ಹಿಂಡಿ ಒಡೆಯಿಸಿ ಗಟ್ಟ ಭಾಗವನ್ನು ತೆಗೆದು ತಿಳಿಯಾದ
ಭಾಗನನ್ನ ಸ್ಟೇ ಕೊಡಬೇಕು. ಬಿಸಿ ಹಾಲಿಗೆ "ನಿಂಬೆರಸವನ್ನು ಹಿಂಡಿ ಒಡೆಯಿಸಿ
ಅದರೊಳಗಿನ ದ್ರವಭಾಗಕ್ಕೆ ಮಸ್ತು ಎನ್ನುತ್ತಾರೆ,
ಕಾಳು ೧೭೬೫

ಹಾಲು ಮತ್ತು ಹಾಲಿನಿಂದ ಸಿದ್ದನಾಗುವ ಮೊಸರು ಮಜ್ಜಿಗೆ ಬೆಣ್ಣೆ


ಮುಂತಾದುವಗಳನ್ನು ವಿಪುಲವಾಗಿ ಬಳಸುವ ಜನಾಂಗಗಳು ದೀರ್ಫಾಯು
ಗಳಾಗಿರುವುನೆಂದು ಎಚ್‌. ಜಿ. ನೆಲ್ಪನು ತನ್ನ "ಜಾಗತಿಕ ಇತಿಹಾಸ'ದಲ್ಲಿ
ಕಾಣಿಸಿರುವನು. ಏಶಿಯಾದ ತಾರ್ತರ್‌ ಮುಂತಾದ ಜನಾಂಗಗಳು ಮತ್ತು
ಬಲ್ಲೇರಿಯಾವಾಸಿಗಳ ದೀರ್ಫಾಯುವಿಗ್ಗೆ, ಹಾಲನ್ನು ಆಹಾರವಾಗಿ ಉಪ
ಯೋಗಿಸುತ್ತಿರುವುದೇ ಕಾರಣ ಎಂದು ಮೆಟನ್‌ಕಾನನು ಬರೆದಿದ್ದಾ ನೆ,
ಬಲ್ಲೇರಿಯನ್ನೆರು ಮಜ್ಜಿಗೆಯನ್ನು ಧಾರಾಳವಾಗಿ ಸೇವಿಸುವರು. ಆದ್ದರಿಂದ
ಅವರಲ್ಲಿ ಬೇರೆ ಜನಾಂಗಗಳಲ್ಲಿಗಿಂತ ರೋಗಿಗಳು ಕಡಿಮೆಯೆಂದು ಬರೆದಿದ್ದಾನೆ.
ಆ ಮೆರ್ಚಿಕಾಫನೇ, ಮಜ್ಜಿಗೆಯ ಸೇವನೆಯಿಂದ ಪಾಚಕಾಂಗಗಳಲ್ಲಿ ಲೆಕ್ಟಿ
ಕಾನ್ಲುದ ಅಣುಜೀವಿಗಳ ಉಕ್ಸತ್ತಿಯಾಗುವುದೆಂದೂ, ಆ ಜೀವಾಣುಗಳು
ರೋಗಾಣುಗಳನ್ನು ನಾಶಗೊಳಿಸುನನೇದೂ ಹುಡುಕಿತೆಗೆದನು. ಆದರೆ
ಕೋಗಾಣುಜನ್ಯ ದೀರ್ಫಕಾಲದ ಭೇದಿರೋಗವು ಮಜ್ಜಿಗೆಯಿಂದ ಗುಣವಾಗು
ವುದೆಂದು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದೆ. ದಿನಾಲು
ತಕ್ಕಷ್ಟು ಹಾಲನ್ನು ಸೇವಿಸುವುದರಿಂದಲೂ ಕರುಳಿನಲ್ಲಿ ಆರೋಗ್ಯಕಾರಕ ಆಮ್ಲ
ಜೇವಿಗಳ ಉತ್ಪತ್ತಿಯಾಗುವುದು. ಅವು ಅಲ್ಲಿ ಸಪ್ರಮಾಣದಲ್ಲಿ ಇರುವುದರಿಂದ
ಮನುಷ್ಯನಿಗೆ ಮುಪ್ಪು ಬೇಗ ಬರುವುದಿಲ್ಲನೆಂದು ಅಮೇರಿಕೆಯ ಡಾ| ಬರ್‌ನರ್‌
ಮ್ಯಾಕ್‌ ಫೆಡನ್‌ ಹೇಳುತ್ತಾನೆ. ಸುಶ್ರುತಾಚಾರ್ಯರು ಕೂಡ, ಹಾಲು ವಯ
ಸ್ಥಾಪಕ (ನಯಸ್ಸಾಗದಂತೆ ತಡೆಯುವ) ವಸ್ತುವೆಂದು ಹೊಗಳಿದ್ದಾರೆ.
ಶರೀರದ ಪೋಷಣದ ದೃಷ್ಟಿಯಿಂದ ಹಾಲು ಮೊಟ್ಟಿಗಿಂತ ಆರು ಪಟ್ಟು,
ಮತ್ತು ಕಾಡ"ಲಿನರ್‌ ಎಣ್ಣೆಗಿಂತ ಮೂರು ಪಟ್ಟು ಹೆಚ್ಚು ಪೋಷಕ ಸತ್ವವುಳ್ಳ
ದ್ದಾಗಿದೆಯೆಂದು ಬರ್‌ನರ್‌ ಮ್ಯಾಕ್‌ಫೆಡನ”ರ ಅಭಿಪ್ರಾಯ. "ಸಾಹಿತ್ಯ ಸುಭಾ
ಹಿತ ವೈದ್ಯೆಕಂ' ಎಂಬ ಗ್ರಂಥದಲ್ಲಿ -
"ನೋ ಚೇತ್‌ ಗವಾಂ ಯದಿ ಪಯಃ ಪೃಥ್ವೀತಲೇಸ್ಮಿನ್‌'!
ಸಂವರ್ಧನಂ ನಚಭತೇದ್ಯದಿ ಸಂತತೀನಾಂ।
ಯೋ ಜಾಯತೇ ವಿಧಿಸಶೇನ್‌ ಸೋಪಿರೂಕೋ।
ನಿನೀೀರ್ಯಶಕ್ತಿ ರಹಿತೋ್ವತಿ ಕೃಶಃ ಕುರೂಪಂ।'

ಎಂದು ಹೇಳಿದೆ. ಹಾಗೆಂದರೆ, "ಆಕಳ ಹಾಲೆಂಬ ಅಮೃತವು ಜಗತ್ತಿನಲ್ಲಿಲ್ಲ


ದಿದ್ದಕೆ ಮಾನನಲೋಕವು ಅಭ್ಯುದಯ ಹೊಂದಲಾರದು. ಹಾಲಿಲ್ಲದೆ ಬೆಳೆದ
ಸಂತತಿಯು ಒಣಗಿದ ಶರೀರವುಳ್ಳದ್ದೂ ನಿರ್ನಿರ್ಯವೂ ಕೃಶವೂ ಸುಕೂಪನಲ್ಲ
ಗಿ೭೬ ಉಪಯುಕ್ತ ಗಿಡಮೂಲಿಕೆಗಳು

ದುದೂ ಆಗಬಹುದು' ಎಂದು ವರ್ಣಿಸಿದೆ.


ಅಮೇರಿಕಾದ ಸುಪ್ರಸಿದ್ಧ ಪ್ರಕೃತಿಚಿಕಿತ್ಸಕರಾಗಿದ್ದ ಡಾ| ಬರ್ನರ್‌ ಮ್ಯೂಕ್‌
ಫೆಡನ್ನರ ಹಾಲಿನ ವಿಷಯದ ಅಭಿಪ್ರಾಯವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳ
ಬಹುದು: "ಮಾಂಸದಲ್ಲಿ ಹಾಲಿನಷ್ಟೇ ಪೋಷಕ ಅಂಶಗಳಿರಬಹುದು. ಆದರೆ
ಮಾಂಸದಲ್ಲಿ, ಶರೀರದೊಳಗಿನ ಮಲನಿವಾರಕ ಅಂಶಗಳಾವುವೂ ಇಲ್ಲ. ತದ್ವಿರುದ್ದ
ವಾಗಿ ಅದು ಶರೀರದಲ್ಲಿ ಕೆಲವು ಅಪಾಯಕರ ಮಲಗಳ ಸಂಗ್ರಹಕ್ಕೆ ಕಾರಣ
ವಾಗುತ್ತದೆ. ಹಾಲು ಮಲನಿವಾರಕ ಗುಣವುಳ್ಳದ್ದು. ಅಲ್ಲದೆ ಹಾಲಿನಲ್ಲಿ
ಹೊಸ ರಕ್ತವನ್ನು ಹುಟ್ಟಿಸುವ ಗುಣವೂ ಇದೆ; ಬೇನೆಯಿಂದ, ಇಲ್ಲವೆ ಗಾಯ
ನೋವುಗಳಿಂದ ನಾಶವಾದ ಶರೀರಸಾಮಗ್ರಿಗಳನ್ನು ಪುನರುಜ್ಹ್ಜೀವಿಸುವ ಶಕ್ತಿ
ಇದೆ. ಆದ್ದರಿಂದ ಚಿಕಿತ್ಸಾಕ್ರಮಗಳಲ್ಲಿ ಹಾಲಿಗೆ ತುಂಬ ಮಹತ್ವವಿದೆ.
ಶರೀರದ ಪೂರ್ಣ ಪಣ್ಚಿಗಾಗಿ ಹಾಲಿನ ಜೊತೆ ಬೇರೆ ವಸ್ತುಗಳನ್ನು (ಅನ್ನ
ಸತ್ತ ಖನಿಜ ಲನಣಾದಿಗಳನ್ನು) ಸೇರಿಸುವ ಅಗತ್ಯವೇ ಇಲ್ಲ. - ಹಾಲಿನಲ್ಲಿ
ಅವೆಲ್ಲವೂ ಉಂಟು, ಮಕ್ಕಳಿಗಂತೂ, ಹಾಲಿನ ಸಮಾನವಾದ ಜೀವನದಾಯಕ
ಬಲಕಾರಕ ಆಹಾರ ಬೇರೊಂದಿಲ್ಲ. ಈಗ ಪೇಟೆಯಲ್ಲಿ ದಿನಕ್ಟೊಂದರಂತೆ ಹೊಸ
ದಾಗಿ ಬರುತ್ತಿರುವ, ರೇಡಿಯೋ ಮುಂತಾದ ಜಾಹೀರಾತುಗಾರಿಕೆಯಿಂದ ಗುಣ
ಗಾನ ಮಾಡಲ್ಪಡುತ್ತಿರುವ, ಡಬ್ಬದ ಇಲ್ಲವೇ ಬಾಟ್ಲಿಯ ಬಾಲಪೌಸ್ಟಿಕಗಳಾ
ವುವೂ ಹಾಲಿಗಿಂತ ಉತ್ತಮವಲ್ಲವೆಂದು ಅನೇರಿಕ ಮತ್ತು ಬ್ರಿಟಿನ್ನಿನ ವೈದ್ಯ
ಸಂಘಗಳು ನಡೆಸಿದ ಪರಿಶೋಧನೆಗಳಿಂದ ಸಿದ್ಧವಾಗಿದೆ. ಹೆಚ್ಚು ದುಡ್ಡು
ವೆಚ್ಚಿಸಿ ಹಾಲಿಗಿಂತ ಕನಿಷ್ಕ ಗುಣದ ವಸ್ತುಗಳನ್ನು (ಬೇಬಿಫುಡ್‌) ಕೊಳ್ಳುವ
ಮರುಳು ಭಾರತೀಯರಿಗೆ ಹಿಡಿದಿರುವುದು ದುರ್ದೈವ.
ಕೋಲಂಬಿಯಾ ವಿಶ್ವವಿದ್ಯಾನಿಲಯದ ಖಾದ್ಯ ರಸಾಯನ ವಿಭಾಗದ
ಪ್ರೊಫೆಸರ್‌ ಡಾ|| ಹೆನ್ರಿ ಶರ್ಮನ" ಅವರ ಸಂಶೋಧನೆಯಿಂದ, ಹಾಲಿನಲ್ಲಿ
ನೂರಕ್ಕೆ ೩.೩ ಮಾಂಸ ವರ್ಧಕ, ೪.೮ ಹಾಲಿನ ಸಕ್ಕರಿ, ೦.೧ ಸೈಬ್ರಿಕ್‌ ಆಮ್ಲ,
೦.೭ ಖನಿಜ ಸದಾರ್ಥಗಳಿನೆಯೆಂದು ಸಿದ್ಧವಾಗಿದೆ. ಹಾಲಿನಲ್ಲಿಯೇ ಇರುವ
ಸಹಜ ಸಕ್ಕರೆಯು ಬೇರೆ ಸಕ್ಕರೆಗಳಿಗಿಂತ ಬೇಗ ಜೀರ್ಣಿಸುತ್ತದೆ. ಅನ್ನಸತ್ವ
ಎ. ಸಿ. ಡಿ, ಗಳೂ ಹಾಲಿನಲ್ಲಿನೆ.
ಎಲ್ಲಾ ಪೌಸ್ಟಿ ಕಗಳಿಗಿಂತಲೂ ಹಾಲಿನೊಳಗಿನ ಖನಿಜಾಂಶಗಳು ಆದರ್ಶ
ಪೌಸ್ಟಿಕನನ್ನು ನೀಡುವುವು. ಪೇಟಿಯಲ್ಲಿ ಮಾರಲ್ಪಡುನ ಅಲೋಪಥಿಯ
ಪೌಸ್ಟಿಕಗಳಲ್ಲಿ ಗಂಧಕ್ಕ ಫಾಸ್ಪರಸ್‌, ಕ್ಲೋರೀನ್‌ ಸೋಡಿಯಂ, ಪೊಟೀ
ಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ ಲೋಹ ಮುಂತಾದ ಖನಿಜಲನಣಗಳಲ್ಲಿ
ಹಾಲು ೧೭೬

ಕೆಲವಾಗಲಿ ಎಲ್ಲವಾಗಲಿ ಹಾಕಲ್ಪಟ್ಟಿರುತ್ತವೆ ಎಂದು ಜಾಹೀರಾತು ಮಾಹಲ್‌-


ಪಟ್ಟಿರುತ್ತದೆ. ಆದರೆ ಆ ಲವಣಗಳೆಲ್ಲ ನಿರಿಂದ್ರಿಯವಾಗಿರುತ್ತವೆ. ಅಷ್ಟು ಶರೀರದಲ್ಲಿ
ಸ್ಥಿರವಾಗಿ ನಿಲ್ಲದೆ ಹೊರಗೆ ತಳ್ಳ ಲ್ಪಡು ಪ್ರವ. ಇದ್ದೆರಿಂದ ಅವು ಇರುವ ಬಾನಿಕು
ಗಳು ಏನಾದರೂ ಗುಣವನ್ನು ಕೊಟ್ಟರೂ ಅದು ಕ್ಷಣಿಕವಾಗಿರುವುದು.
ಆದರೆ ಅವೇ ಖಥಿಜಲನಣಗಳಲ್ಲವೂ ಹಾಲಿನಲ್ಲಿ ಸೇಂದ್ರಿಯ ರೂಪದಲ್ಲಿರು
ವುದರಿಂದ, ಹಾಲಿನ ಸೇವನೆಯಿಂದ ಆ ಲನಣಗಳು ಶರೀರದಲ್ಲಿ ದೀರ್ಫಕಾಲ
ವಿದ್ದು ಪುಸ್ಟಿದಾಯಕವಾಗುವುವು. ವಿಶೇಷವಾಗಿ ಆ ಖನಿಜಗಳ ಮೂಲಕ
ಮಿದುಳು, ನರಮಂಡಲ್ಕ ಎಲುಬು ಮತ್ತು ಹಲ್ಲುಗಳ ಆರೋಗ್ಯಕ್ಕೆ ಹಾಲು
ತುಂಬ ಉಪಯುಕ್ತವಾಗಿದೆ.
ಈಗ ಎಲ್ಲೆಲ್ಲಿಯೂ ಹಿರಿ ಕಿರಿಯರೆನ್ನದೆ ಪಾಂಡುರೋಗದಿಂದ ಬಳಲುವವರ
ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಚಿಕಿತ್ಸೆಯೆಂದು ಅಲೋಪಥಿ ವೈದ್ಯರು
ಕೊಡುವ ನಿರಿಂದ್ರಿಯ ಲೋಹ, ರಾಸಾಯನಿಕ ಅನ್ನಸತ್ವಗಳಿಂದ, ಸ್ಥಿರವಾದ
ಪ್ರಯೋಜನವಾಗುವುದಿಲ್ಲನೆಂಬುದು ನಿತ್ಯಾನುಭವವಾಗಿದೆ. ಆದರೆ ಹಾಲಿನ.
ಲ್ಲಿರುವ ಲೋಹಾಂಶವೂ ಅನ್ನಸತ್ವಗಳೂ ಸೇಂದ್ರಿಯವಾಗಿರುವುವು. ಆದ್ದರಿಂದ
ಹಾಲೊಂದನ್ನೇ, ಇಲ್ಲವೇ ಹಣ್ಣುಗಳ ರಸದೊಡನೆ ವಿಶಿಷ್ಟ ಕ್ರಮದಲ್ಲಿ ಸೇವಿಸುವುದ
ರಿಂದ, ಪಾಂಡುಕೋಗಿದಿಂದ ಬಿಡುಗಡೆ ಹೊಂದಿದನರ ಉದಾಹರಣೆಗಳು ವಿಪುಲ
ವಾಗಿವೆ. ಅಲ್ಲದೆ, ನಿರಿಂದ್ರಿಯ ಖನಿಜಭರಿತ ಟಾನಿಕ್ಳುಗಳಿಂದ ಉಂಟಾಗುವ
ಮಲಬದ್ಧತೆಯೂ ಹಾಲಿನಿಂದಾಗುವುದಿಲ್ಲ.
ಮನುಷ್ಯ ಶರೀರದ ಆರೋಗ್ಯಕ್ಕೆ, ಆಹಾರದಲ್ಲಿ ತಕ್ಕಷ್ಟು ಪ್ರಮಾಣದಲ್ಲಿ
ನೇದೋದ್ರುನ್ಯವು (ಜಿಡ್ಡು) ಇರಬೇಕು. ಅದಕ್ಕಾಗಿ ಮಾಂಸಾಹಾರಿಗಳು
ಉಪಯೋಗಿಸುವ ಜಿಡ್ಡಿನ ಅನೇಕ ವಸ್ತುಗಳಿಗಿಂತ ಹಾಲಿನೊಳಗಿನ ಮೇದೋ
ದ್ರವ್ಯವು ಸಮೃದ್ಧವೂ ಸುಪಾಚ್ಯವೂ ಆಗಿದೆಯೆಂದು ಬರ್ನಾರ್‌ ಮೆಕ್‌ಫ್ಯಾಡ
ನ್ನರು ತೀರ್ಮಾನಿಸಿದ್ದಾರೆ.
ಅಧುನಿಕ ಆಹಾರವಿಜ್ಞಾ ನವು ಆಹಾರದೊಳಗಿನ ಕೆಲೊರಿ (ಶರೀರದ
ಸಹಜೋಷ್ಟ ರಕ್ಷಕ) ಆಂಕಗಳ ದೃಸ್ಟಿಯೇಂದ ಆಹಾರದ ಉಪಯುಕ್ತತೆಯನ್ನು
ನಿರ್ಧರಿಸುತ್ತದೆ. ಆ ದೃಷ್ಟಿಯಿಂದ ಹಾಲಿನ ಕೆಲೊರಿ ಮೌಲ್ಯವು ಹಿಟ್ಟು,
ಸಳ್ಸರಿ, ಎಣ್ಣೆ, ಪಾರ್ಥಿವದ್ರವ್ಯ (ಪ್ರೊಟೀನ್‌) ಗಳಿಗಿಂತ ಸ್ವಲ್ಪ ಕಡಿಮೆಯೆಂದು
ಕಂಡುಬರಬಹುದು. ಅದರಿಂದ ಹಾಲು ಪೂರ್ಣಾಹಾರವಲ್ಲ ಎನ್ನುವವರೂ
ಇದ್ದಾರೆ. ಆದರೆ ವಿವಿಧ ಆವಧಿಯ ಕ್ಷೀರಕಲ್ಪಗಳಿಂದ (ಬರೇ ಹಾಲನ್ನೇ ಸೇವಿ
ಲ. ಸಿದ್ದ) ರೋಗಿಗಳ ಆರೋಗ್ಯವು ನಿರ್ಬಾಧಕವಾಗಿದ್ದುದೂ ಶರೀರದ ತೂಕವು
12
ಗಿಹಲಿ ಉಪಯುಕ್ತ ಗಿಡಮೂಲಿಕೆಗಳು

ಕೂಡ ಹೆಚ್ಚಿದುದೂ ಪ್ರಯೋಗಗಳಿಂದ ಸಿದ್ಧ7೫4


ಅನ್ನಸತ್ತಗಳ "ರಸ್ನಿಯಿಂದಲೂ ಹಾಲು ಪ್ರಿಕಾರೆಕ ಆಹರ |
ವಾಗಿದೆ. ಮಕ್ಕಳ ಮೈಬೆಳನಣಿಗೆಗೆ ಅಗತ್ಯವಾದ Ks -ವ್ಯಿ ನರಮಂಡಲ '
ಮತ್ತು ಸ್ನಾಯುಶಕ್ತಿದಾಯಕ ಅನ್ನಸತ್ವ- ಬ್ರಿ ಮತ್ತು ಒಸಡುಗಳ ಆರೋಗ್ಯ
ರಕ್ಷಕ ಅನ್ನಸತ್ತ-ಸಿ, ಈ ಮೂರೂ, ಹಾಲಿನಲ್ಲಿ ಸಾಕಷ್ಟು ಇರುತ್ತವೆ. ಆದ್ದ
ರಿಂದ ಆಯಾ ಆಂಗ ರೋಗಗಳ ಸಪರಿಹಾರಕ್ಕೂ ಹಾಲನ್ನು ಔಷಧರೂನದಲ್ಲಿ
ವಿಶಿಷ್ಟವಿಧಿಯೀದ ಪ್ರಯೋಗಿಸಿ ಗುಣವನ್ನು ಕಾಣಲಾಗಿದೆ.
ರಿಸಿದ ಸಹಜಗುಣವಾದ ಕ್ಲಾರತ್ವವು “ಗ್ಗ ಆಮ್ಲ ೃದ್ಧಿಯಾದಾಗ, ಬ್ಲಡ್‌
ಪ್ರೆಶರ್‌ ಡಾಯಬೆಟಸ್‌, ಸಂಧಿವಾತ, ಮೂತ್ರ ಕೋಗಗಳು ಉತ್ಪನ್ನ ವಾಗಲು
ಅನಕಾಶವಾಗುವುದು. ಹಾಲಿನೊಳಗಿನ ಖನಿಜಲವಣಗಳು ಆ ಮ್ಲ ತ್ರವನ್ನು
ಕಳೆದು ರಕ್ತನನ್ನು ಕ್ಷಾರಸ್ವಭಾವಕ್ಕೆ ಮಾರ್ಪಡಿಸಲು ಸಮರ್ಥವಾಗಿನೆಯಂಡು
ಮ್ಯಾಕ್‌ ಫೆಡನ್ನ ಕೆ.ಒತ್ತಿಹೇಳುತ್ತಾ ಕೆ
ಕಾಲಿನ ಬಗ್ಗೆ ಎಚ್ಚರಿಕೆ: ಅಮ್ಭೃತವು ಕೂಡ ಅಕ್ರಮವಾಗಿ ಸೇವಿಸ
ಲ್ಪಟ್ಟಿರೆ ನಿಷಗ: ಣವುಳ,ದ್ದಾಗಬಹುದಂತೆ. ಆ ಮಾತು ಹಾಲಿಗೂ ಅನ್ವಯಿಸು
ತಜಿ ಇದುವರೆಗೆ 'ಹಾಲಿನ ಸದ್ದು) ಣಗಳನ್ನು ಓದಿದ ವಾಚಕರು, ಹ
ಹಾಲನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಸೇನಿಸಬಹುಜಿಂದು
ತೀರ್ಮಾನಿಸುವ ಸಂಭವವಿದೆ. ಹಾಲಿಗೆ ಸಂಬಂಧಿಸಿದ ಈ ಲೇಖನವನ್ನು ಓದಿರು.
ವವರಲ್ಲಿ ಕೂಡ ಬಹುತರರು ಹಾಲನ್ನು ಯಾವಾಗ ಬೇಕಾದರೂ ಹೇಗೆ
ಬೇಕಾದರೂ: ಕುಡಿದರೂ ಕೆಡುಕನ್ನು ಮಾಡಲೇ ಆರದು ಎಂದು ತಪ್ಪಾಗಿ
ತಿಳಿದಿರುತ್ತಾರೆ. ಆ ತಪ್ಪುತಿಳಿನಳಿಕೆಯ ಪರಿಣಾಮವಾಗಿ ಹಾಲಿನಿಂದ ರೋಗ
ಗಳನ್ನು ತಂದುಕೊಂಡವರು ಇದ್ದಾರೆ. ಆದ್ದರಿಂದಲೇ ಹಾಲಿನ ಸೇವ
ಬಗ್ಗೆ ಕೆಲವು ಎಚಸೈರಿಕೆಗಳನ್ನು ಇಲ್ಲಿಕೊಡುತ್ತಿದ್ದೇನೆ.
೧. ಜ್ವ"ರಡಲ್ಲಿ ಹಾಲು ನಿಷಸದೃ“ಠಃ ಹಾಲು Re
ಎಂದು, ಜ್ವರದ ಸೋಗಿಗೆ ಮಿಕ್ಕೆಲ್ಲ ಪಥ್ಯಗಳನ್ನು ಇಟುನನಿಟ್ಬಾಗಿ ಮಾಢುವ
ಹಾಲನ್ನು ನಾತ್ರ ನೀಸಂಕೋಚವಾಗಿ ಕೊಡುವುದುಂಟು. ಆದ ರೆ ಜ್ವರವು
ಕಡಿನೆಯಾಗಿರಿಲಿ ಹೆಚ್ಚಾಗಿರಲಿ, ಆಗ ಹಾಲು ಸೇವಿಸಿದರೆ ಜ್ವರವು ಬೇಗ ಇಳಿ
ಯುವುದಿಲ್ಲವೆಂದೂ ನಾಲಿಗೆಯ ಮೇಲೆ ದಪ್ಪ ಪೊರೆ ಭನ ಸಾವಿರಾರು
ಉದಾಹರಣೆಗಳಲ್ಲಿ ಅನುಭವಕ್ಕೆ ಬಂದಿಗೆ.”
೨: ಕೆಮ್ಮು » ಉಬ್ಬಸ್ಮ ಮತ್ತು ಕಫ ವಿಕಾರಗಳಲ್ಲಿ ಹಾಲು. ಬಾಧಕ
ವಾಗಿದೆ. ಹಾಲನ್ನು“ಗಾಗ ಕುಡಿಯುವುದರಿಂದಲೇ ಆ ವಿಕಾರಗಳನ್ನು ವರ್ಷ
ಸ ಸ
RE ತ್ನ
ಒಕ
ಕಾಲು ALF

ಗಟ್ಟಿ ಅನುಭವಿಸುವವರಿದ್ದಾರೆ. ಅಂತಹರಿಗೆ ಹಾಲನ್ನು ಸರ್ಜಿಸಿದಾಗಿನಿಂದಲ್ಲೇ


ನಿಕಾರಗಳ ಬಲ ತಗ್ಗಿದ ಉದಾಹರಣೆಗಳು ತುಂಬ ಧಿ
೩. ಊಟ ಇಲ್ಲವೆ ಉಪಾಹಾರವಾಗಿ ಒಂದೆರಡು ಗಂಟೆಗಳಲ್ಲಿಯೇ,
ವಿಶೇಷವಾಗಿ ರಾತ್ರಿ ಮಲಗುವಾಗ, ಹಾಲನ್ನು ಕುಡಿಯುವುದು ಒಂದು ಬಲ
ವರ್ಧಕ ಕೃಮವೆಂಬ ಭ್ರಮೆ ಅನೇಕರಿಗಿದೆ. ಆದರೆ ನೊದಲು ಸೇವಿಸಿದ
ಊಟವಾಗಲಿ ಉಪಾಹಾರವಾಗಲಿ ಅರೆಜೀರ್ಣವಾಗಿರುವಾಗಲೇ ಹೊಟ್ಟಿಗೆ
ಹಾಲನ್ನು ತುಂಬುವುದೆಂದಕೆ, ಅರ್ಥ ಬೆಂದಅನ ಿಕ್ಸೆ - ಮನೆಗೆ ನೆಂಟರು ಸ
ಕೆಂದು - ಅಕ್ಸಿ ಸುರಿದ ಹಾಗಾಗಿ, ಜೀರ್ಣಕ್ಕೆ ಯೆಯು ಹದಗೆಡುವುದು.
೪. ಚಹಾ ಕಾಫಿ ಕುಡಿಯುವುದೇ ಇಲ್ಲನೆಂದು ಜಂಭ ಕೊಚ್ಚು
ನವರು ಕೆಲವರು, ಹಾಲನ್ನು ದಿನಾಲು ನಾಲ್ದಾರು ಸಲ ಕುಡಿದು ಪಾಸ
ಕೋಗಗಳನ್ನು ತಂದುಕೊಂಡನರಿದ್ದಾಕೆ. ಯಾವದೇ ಆಹಾರವನ್ನು ಇಲ್ಲವೆ
ಪೇಯವನ್ನು ಎಷ್ಟೇ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ, "ಯಾವು ಮಧ್ಯೆ€
ನ ಭೋಕವಂ, ನಂದರೆ ಕನಿಷ್ಕ ಮೂರು ಗಂಟಿಗಳನಕೆಗಾದರೂ ಬೇರೆ
ಆಹಾರ ಸೇಯಗಳನ್ನು ಸೇವಿಸೆಸಬಾರದು ಎಂದು ಆಯುರ್ವೇದವು ಹೇಳುತ್ತದೆ.
* ಹಾಲಿನ ಕೆಲವು ಪ್ರಯೋಗಗಳು:
೧) ಬಿಸಿ ಹಾಲಿಗೆ ನಿಂಬೆರಸವನ್ನು ಹಿಂಡಿದಕೆ ಅದು ಒಡೆದು ಘನಭಾಗ
ದ್ರವಭಾಗಗಳು ಬೇರೆಬೇರೆಯಾಗುತ್ತನೆ. ಅದರೊಳಗಿನ ದ್ರವಭಾಗವನ್ನಷ್ಟೇ,
ಜ್ವರದ ರೋಗಿಗಳಿಗೆ, ಜೀರ್ಣಕ್ರಿಯೆಯ ಅವ್ಯವಸ್ಥೆ ಯಿಂದ ಬಳಲುವ ಮಕ್ಸಳಿಗೆ
ಕೊಡುವುದರಿಂದ ಬಲರಕ್ಷಣವಾಗುವುದು.
೨) ಹೊಟ್ಟಿ ಹುಣ್ಣಿನಿಂದ (ಗ್ಯಾಸ್ಟ್ರಿಕ್‌ ಅಲ್ಸರ್‌) ಬಳಲುವನರು, ಹಾಲಿನ
ಕಾಲು ಭಾಗ ನೀರು ಮತ್ತು ಒಣ ದ್ರಾಕ್ಲಿ ಸೇರಿಸಿ ಒಂದೆರಡು ನಿಮಿಷ ಕುದಿಸಿ
ದಿನಾಲು ಮೂರು ಗಂಟಿಗೊಮ್ಮೆಯಂತೆ ಹಲವು ಸಲ ಕುಡಿಯುವುದರಿಂದ ಹಿತ
ವಾಗುವುದು. ಈ ಪ್ರಯೋಗ ನಡೆಸುವಾಗ ಮಿಕ್ಕ ಎಲ್ಲ ಆಹಾರೆಗಳನ್ನೂ
ವರ್ಜಿಸಬೇಕು.
೩) ಪಾಂಡುರೋಗಿಗಳು ೨ ಊಟಗಳನ್ನಲ್ಲದೆ ೨ ಸಲ ಮಾತ್ರ; ತಿಂಡಿ
ಕಾಫಿಗಳನ್ನು ವರ್ಜಿಸಿ ಅದರೆ ಬದಲಾಗಿ ಹಾಲು ಹಂಣುಗಳನ್ನು ದಿನಾಲು ಸೇವಿ
ಸುತ್ತ ನಿರ್ಮಲ ಸ್ಥಳದಲ್ಲಿ ಸೌಮ್ಯವಾದ ವ್ಯಾಯಾನ್ಕು ಚಂಕ್ರಮಣಗಳನ್ನು
(ವಾಕಿಂಗ್‌) ಮಾಡುತ್ತಿದ್ದರೆ ಬಹುಬೇಗ ರಕ್ತಬಲನೇರುವುದು.
1 ೪) ಶರೀರದ ಯಾವ ಭಾಗದಿಂದಲೇ ರಕ್ಟಸ್ತಾ.ವವಾಗಿರಲಿ, ಬಾಯಿ
ಜ್‌
ಗಿ೮೦ ಉಪಯುಕ್ತ ಗಿಡಮೂಲಿಕೆಗಳು
ಹುಂಣಾಗಿರಲಿ, ಕಂಣು ಕೆಂಪಾಗಿರಲಿ, ನಾಲ್ಕಾರು ದಿನ ಬರಿಯ ಹಾಲು ಅನ್ನ
ದಲ್ಲಿಯೇ ಇದ್ದರೆ ಬೇಗ ಗುಣ ಕಾಣುವುದು.
೫) ಕೆಂಪಾಗಿ ಉರಿ ನೋವುಗಳುಳ್ಳಿ ಕುರು ಬಾವುಗಳೆ ಮೇಲೆ, ಹಾಲಿನಲ್ಲಿ
ಅದ್ದಿದ ಬಟ್ಟಿ ಹರಡಬೇಕು. ಅದು ಯಾ ದರೆ ಮರಳಿ ಮರಳಿ ಅದರ
ಮೇಲೆ ಹಾಲು ಹಣಿಸಬೇಕು.
೬) ಕಂಣಿನ ಉರಿ ನೋವುಗಳಿಗೆ, ರಾತ್ರಿ ಮಲಗುವಾಗ ಬೆಚ್ಚಗಿನ
ಹಾಲು ಹಾಕಬೇಕು.
೭) ಮಡಿಜೊಕ್ಕೆಗೆ, ರಾತ್ರಿ ಮಲಗುವಾಗ ಹಾಲನ್ನು ಮೃದುವಾಗಿ
ತಿಕ್ಕಿಕೊಳ್ಳಬೇಕು.
ಯಾರಿಗೆ ಹಿತಕರ? "ಹಾಲು ಯಾವಾಗಲೂ ಹಿತಕರ, ಎಲ್ಲರಿಗೂ
ಹಿತಕರ” - ಎಂಬ ತಪ್ಪುತಿಳಿವಳಿಕೆಯು ಜನರಲ್ಲಿ ತುಂಬ ಪ್ರಚುರವಾಗಿದೆ. ಆದರೆ
ಹಾಲಿನಂತಹ ಒಳ್ಳೆಯ ವಸ್ತುವು ಕೂಡ, ಕೆಲವರಿಗೆ ಕೆಲವು ಸಂದರ್ಭಗಳಲ್ಲಿ
ಅಹಿತಕರವಷ್ಟೇ ಅಲ್ಲ, ಒಮ್ಮೊಮ್ಮೆ ಅಪಾಯನನ್ನೂ ಉಂಟುಮಾಡುವುದೆಂದು
ಆಯುರ್ವೇದವು ಹೇಳುತ್ತ ದೆಂದರೆ ಆಲೋಪಥಿ ಭಕ್ತರನೇಕರಿಗೆ ಆಶ್ಚರ್ಯವೆನಿಸ
ಬಹುದು.
ಏಕೆಂದರೆ ಕೆಮ್ಮು ಉಬ್ಬಸ ಕಫಗಳ ಬಾಧೆಯುಳ್ಳ ಅನೇಕ ರೋಗಿಗಳು,
' ಡಾಕ್ಟರರ ಸಲಹೆಯ ಮೇರೆಗೆ, "ಸೌಸ್ಟಿಕವೆಂದು ಬೆಳಗ್ಗೆ ರಾತ್ರಿ ಹಾಲನ್ನು ಕುಡಿ
ಹೆತ್ತರುತ್ತಾರೆ. ಆದರೆ ಆ ಅಭಾ ಸನ್ನು ಬಿಡುವನರೆಗೆ ಅವರ ಉಬ್ಬಸ
ಕಫಗಳು ಗುಣವಾಗದೆ ವರ್ಷಗಟ್ಲಿ ನರಳುತ್ತಿರುತ್ತಾರೆ. ಆಂತಹ ಅನೇಕ
ರೋಗಿಗಳು, ವೈದ್ಯರ ಸಲಹೆಯಂತೆ ಬೆಳಗ್ಗೆ ರಾತ್ರಿ ಹಾಲು ಕುಡಿಯುವುದನ್ನು
ನಿಲ್ಲಿಸಿದುದರಿಂದಲೇ ಅನರ ಕಾಯಿಲೆಯು ಬಹುಮಟ್ಟಿಗೆ ಕಡಿಮೆಯಾದ ಉದಾ
ಹರಣೆಗಳು ಬೇಕಾದಷ್ಟಿವೆ.
ಆಯುರ್ವೇದದ ಅಭಿಪ್ರಾಯದಲ್ಲಿ ಬೆಳಗಿನ ಮತ್ತು ರಾತ್ರಿಯ ಒಂದೊಂದು
ಪ್ರಹರವು ಕಫಕಾರಕ ಗುಣದ್ದು. ಮತ್ತೆ ಹಾಲು ಕೂಡ ಕಫವರ್ಥಕವಾಗಿರು
ವುದರಿಂದ, ಕಫಕಾಲದಲ್ಲಿ ಅದನ್ನು ಕುಡಿಯುವುದು ಕಫಕೋಗಿಗಳಿಗೆ ಅಹಿತಕರ
ನಾಗುವ ಸಂಭವನಿದೆ. ಆರೋಗ್ಯವಂತರಿಗೆ ಆ ಅಭ್ಯಾಸವು ಬಾಧಿಸದಿದ್ದರೂ,
ಬೆಳಗ್ಗೆ ಎದ್ದೊಡನೆ ಹಾಲು ಕುಡಿಯುವುದೂ, ರಾತ್ರಿ ಹಾಲು ಕುಡಿದೊಡಕೆ
ಮಲಗುವುದೂ, ಕಾಲಾಂತರೆದಲ್ಲಾದರೂ ಅಹಿತನನ್ನು ಉಂಟುಮಾಡಬಹುದು.
"ನಮ್ಮ ಮಗುವಿಗೆ ಎರಡು ದಿನಗಳಿಂದ ಜ್ವರ ಕೆಮ್ಮು ತುಂಬ ಇದೆ. ಆದ್ದ
ರಿಂದ ಅದಕ್ಕೆ ಬೇರೆ ಆಹಾರವನ್ನು ಕೊಡದೆ ಬರಿಯ ಹಾಲನ್ನೇ ಕೊಡು
ಹಾಲ ಗಿಳಿಗಿ

ತ್ರಿದ್ದೇನೆ' - ಎಂದು ಬೇಸರ ಪಡುವ ತಾಯಂದಿರು ಸಾವಿರಾರು ಇದ್ದಾರೆ.


"ಹಾಲು ಕೊಟ್ಟದ್ದರಿಂದಲೇ ಮಗುವಿಗೆ ಜ್ವರ ಕೆಮ್ಮು ಗುಣವಾಗಲಿಲ್ಲಮ್ಮಾ ;
ಕೋಗವು ಹೆಚ್ಚಾಗದಿದ್ದುದು ನಿನ್ನು ಸುದ್ಧೆವ' - ಎಂದು ನಾವು ಹೇಳಿದರೆ ಅನರು
ಅತ್ಯಾಶ್ಚರ್ಯಪಡುತ್ತಾರೆ.
ನಿಜವಾಗಿ, "ಜ್ವರದಲ್ಲಿ ಹಾಲು ನಿಷಸದೃಶ' ಎಂದು ಬರೆದು ಮನೆ
ಗಳಲ್ಲೆಲ್ಲ ತೂಗುಹಾಕಿದರೆ, ಎಷ್ಟೋ ಜ್ವರಗಳೂ ಕೆನ್ಮುಗಳೂ ಬೇಗ ಗುಣ
ನಾದಾವು! ಆದ್ದರಿಂದಲೇ ಹಾಲು ಯಾರಿಗೆ ಹಿತಕರ, ಎಂಬ ಪ್ರಶ್ನೆಯನ್ನು ಬರೆ
ಹದ ಮೊದಲಲ್ಲಿಯೇ ಕೇಳಿದ್ದೇವೆ.
ಮದನಪಾಲ ನಿಘಂಟಿನಲ್ಲಿ ಹಾಲಿನ ಸದ್ಗುಣಗಳನ್ನು ಬಣ್ಣಿ ಸುತ್ತ, ಕೊನೆಗೆ
ಅವಗುಣಗಳನ್ನೂ ಹೇಳಿದೆ:
"ಪ್ರಾಭಾತಿಕಂ ಪಯಃ ಪ್ರಾಯೋ ವಿಸ್ಟಂಭಿ ಗುರು ಬೃಂಹಣಂ।
ರಾತಾ ಚಂದ್ರಗುಣಾಧಿಕ್ಯಾತ್‌ ವ್ಯಾಯಾಮಪರಿವರ್ಜನಾತ್‌!'

ಎಂದರ್ಕೆ “ಬೆಳಗಿನ ಕ್ರೀರಪಾನವು ಮಲಬದ್ಧ ಕವೂ ಪಚನಕ್ಕೆ ಜಡವೂ


ಆಗಿರುವುದು. ರಾತ್ರಿಯಲ್ಲಿ ಚಂದ್ರಗುಣ - ಶೀತಗುಣ - ಇರುವುದರಿಂದ ಮತ್ತು
ದುಡಿಮೆ ಇಲ್ಲದಿರುವುದರಿಂದಲೂ ಹಾಲು ಅಹಿತವನ್ನು ಉಂಟುಮಾಡುವುದು.'
ಸಾವಿರಾರು ವರ್ಷಗಳ ಹಿಂದೆ ಆಯುರ್ವೇದವು ಹೇಳಿದ ಅದೇ ಅಭಿಪ್ರಾಯ
ವನ್ನು "ಹೋಮಿಯೊಸಥಿ' ಡಾಕ್ಟರರೂ ಇತ್ತೀಚೆ ಹೇಳಲಾರಂಭಿಸಿದ್ದಾಕೆ.
ಡಾ| ಬರ್ನೆಲಾ ಎಂಬ ಪ್ರಸಿದ್ದ ಹೋಮಿಯೊಪಥಿ ತಜ್ಞರು ಹೇಳುತ್ತಾರೆ:
"ಹಾಲನ್ನು ವಿಶೇಷವಾಗಿ ತೆಗೆದುಕೊಳ್ಳುವ ಮಕ್ಕಳು ಆಗಾಗ ನೆಗಡಿಯಿಂದ ನರಳು
ತ್ತಾರೆ. ಅದ್ದರಿಂದ ಅವರ ಪುಸ್ಪಿಗೆ ತಡೆಯುಂಟಾಗಿ ಸೊರಗುತ್ತಾರೆ. ದೊಡ್ಡವ
ರಲ್ಲಿಯೂ ಅದೇ ಪರಿಣಾಮ ಕಂಡುಬಂದಿದೆ.'
ಡಾ| ಗ್ರೇನ್‌ ಹಾಗ್‌ ಅವರು, "ಯಾರದು ಕಫಪ್ರಕೃತಿ ಇರುವುದೋ
(Hydrogenoid constitution), ಅವರು ಹಾಲಿನ ವಿಷಯದಲ್ಲಿ
ತುಂಬ ಮಿತಿಯಿಂದ ಇಸಬೇಕು' ಎಂದು ಹೇಳಿ ಆಯುರ್ವೇದದ ಅಭಿಪ್ರಾಯ
ವನ್ನೇ ಸಮರ್ಥಿಸಿದ್ದಾರೆ.
ಹಾಗೆಯೇ, ಡಾ| ಪಿ. ಹೆಚ್‌. ಕ್ಲಾರ್ಕ್‌ ಎಂಬ ಜಗತ್ಪಸಿದ್ಧ ಹೋಮಿ-
ಯೋಪಥಿ ಲೇಖಕರು ತಮ್ಮ "ಎನ್‌ಸ್ಪೆಕ್ಲೋನೀಡಿಯಾ ಆಫ್‌ ಮೆಟೀರಿಯಾ

|
ಮೆಡಿಕಾ' ಎಂಬ ಬೃಹತ" ಗ್ರಂಥದಲ್ಲಿ, "ಹಾಲು ಯಾರ ಪ್ರಕೃತಿಗೆ ಒಗ್ಗುವು
ದಿಲ್ಲವೋ, ಅನರಿಗೆ ಅದನ್ನು ಒತ್ತಾಯದಿಂದ ತೆಗೆದುಕೊಳ್ಳುವಂತೆ ಮಾಡಿದರೆ,
ಗಿಲೆ೨ ಉಪಯುಕ್ತ ಗಿಡಮೂಲಿಕೆಗಳು

ಅದರಿಂದ ಲಾಲಾಮೇಹ್ಠ ರೃಷ್ಟಿಮಾಂದ್ಯ, ಮಧುಮೇಹ, ತಲೆನೋವು


ಮುಂತಾದ ವಿಕಾರಗಳು ತಲೆದೋರಬಹುದು' ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಆಯುರ್ವೇದವು ಹಾಲಿನ ಉಪಯೋಗದ ಬಗೆಗೆ -
"ಸಂಸ್ಕ ತಂ ಶೀತಮುಸ ೦ ವಾ ತಸ್ಮಾತ್‌ ಧಾರೋಷ ಮೇವ ವಾ।
ರಲ 0 & ಇ
ವಿ

ಶ್ಯ ಕಾಲೀ

ಯುಂಜೀತ
ತುಲ ೨೦
ಜ್ವರಿಣಂ
\
ನ್ಯತೆ"$ನ್ಮಥಾ!
ತಾಣ >

ಎಂದು ಹೇಳಿದೆ. ಎಂದರೆ "ಯಾವುದೊಂದು ಕಾರಣದಿಂದ ಹಾಲನ್ನು (ಅದು


ಸಹಿಸದವರಿಗೂ) ಕೊಡಲೇಬೇಕಾದಾಗ ಅವಶ್ಯಕ್ಕೆ ತಕ್ಕಂತೆ ತಂಣಗಿನದಾಗಲಿ
ಬಿಸಿಯದಾಗಲಿ, ಅದಕ್ಕೆ ಶುಂಠಿ, ಮೆಣಸು, ಲನಂಗಾದಿಗಳ ಸಂಸ್ಥಾರ ಕೊಟ್ಟು
ಉಪಯೋಗಿಸಬೇಕು. ಹಾಗೆ ಮಾಡದಿದ್ದರೆ ಅದು ಅಪಾಯಕ್ಕೆ ಕಾರಣ
ನಾದೀತು.
ಆಡಿನ ಹಾಲು
ಹಾಲು ಆರೋಗ್ಯ ಬಲಗಳನ್ನು ಕೊಡುವ ಅಹಾರನಸ್ತುವೆಂಬುದನ್ನು
ಅರಿಯದವರು ವಿರಳ." ಆಯುರ್ವೇದವು ಸಹ, : *ತಹಾನೇ ಕೌಷಧರಸೆಂ.
ಪ್ರಾಣಿನಾಂ ಪ್ರಾಣದಂ', ಎಂದರೆ, "ಹಾಲು ಅನೇಕ ಔಷಧಗಳ ಸತ್ಯ
ಉಳ್ಳದ್ದು ಮತ್ತು ಪ್ರಾಣಶಕ್ತಿದಾಯಕ' ಎಂದು ಹೊಗಳಿದೆ.
ಮನುಷ್ಯನು ಉಪಯೋಗಿಸುವ ವಿವಿಧ ಮತ್ತು ಹಾಲು ಕೊಡುವ ಪ್ರಾಣಿ
ಗಳ ಶರೀರಗಾತ್ರವನ್ನು ಪರಿಶೀಲಿಸಿದಾಗ, ಆಡಿನ ಶರೀರವು ಚಿಕ್ಕದಾಗಿರುವುದ
ರಿಂದ ಅದರ ಹಾಲೂ ಅಲ್ಪಗುಣದಾಯಿಯೆಂದು ಬಹುತರರ ಅಭಿಪ್ರಾಯವಿರ
ಬಹುದು. ಆದರೆ ಆಡಿನ ಹಾಲು ಮಿಕ್ಕ ಎಲ್ಲ ಪ್ರಾಣಿಗಳ ಹಾಲಿಗಿಂತ, ಕೆಲವು
ದೃಷ್ಟಿ ಯಿಂದ, ಹೆಚ್ಚು ಆರೋಗ್ಯದಾಯಕವೂ ಕೋಗಪರಿಹಾರಕವೂ ಆಗಿದೆ
ಯೆಂದು ಆಯುರ್ವೇದವು ಹೇಳುತ್ತದೆ.
ಅಜಾನಾನುಲ್ಬ ಕಾಯತ್ವಾತ್‌ ಕಟುತಿಕ್ತಾದಿಭಕ್ಷಣಾತ್‌।
ಸ್ತೋಕಾಂಬುಪಾನಾತ್‌ ವ್ಯಾಯಾಮಾತ್‌ ಪಯಃ ಸರ್ವಗದಾಪಹಂ |
— ಮದನಪಾಲ ನಿಘಂಟು

ಎಂದರೆ, "ಆಡಿನ ಶರೀರವು ಹಗೆರವಾಗಿರುವುದರಿಂದ, ಅದು ಕಹಿ ಒಗರು


ಸೊಪ್ಪುಗಳನ್ನೆ ೇ ತಿಂದು ಕಡಿಮೆ ನೀರು ಕುಡಿದು ಹೆಚ್ಚು ಚಟುನಟಿಕೆ ಉಳ್ಳ
ದ್ದಾಗಿಜಿವುದರಿದೆ ಆದರ ಹಾಲು ಸರ್ವರೋಗನಾಶಕವಾಗಿದೆ.?
ಆಧುನಿಕ ವಿಜ್ಞಾನಿಗಳು ಕೂಡ ಆಡಿನ ಹಾಲಿನ ಔಷಧೀಯ ಗುಣಗಳನ್ನು
ಇತ್ತೀಚೆಗೆ ಕಂಡುಕೊಳ್ಳುತ್ತಿದ್ದಾಕೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ
ಫ್ಲೋರಿನ್‌ ಇರುವುದರಿಂದ, ಅದು ಎಲುಬುಗಳಿಗೆ ಮತ್ತು ಹಲ್ಲುಗಳ ಕವಚಕ್ಕೆ
ಪುಷ್ಟಿ ಕರವಾಗಿದೆ. ಕಂಣುಗಳ ಆರೋಗ್ಯಕ್ಕೂ ಕಾಮುಗೆ ಗೋದಿ,
ಮೊಟ್ಟೆ, ಆಕಳ ಹಾಲುಗಳಿಗಿಂತ ಆಡಿನ ಹಾಲಿನಲ್ಲಿ ಫ್ಲೋರಿನ್‌ ಹೆಚ್ಚಾಗಿರು
ವುದು. ಅದರಲ್ಲಿರುವ ಮ್ಯಾಗ್ನೇಶಿಯಂ ಫಾಸ್ಫೇಟ್‌, ಸೋಡಿಯಂ ಕ್ಯಾಲ್ಸಿಯಂ
ಗಳೊಡನೆ ಸೇರಿ 'ಕಸೇರುಕಾರಜ್ಜು ವಿಗೆ ಅವಶ್ಯಕವಾದ ಸುಂಣನನ್ನು ಒದಗಿಸು
ತ್ರಜಿ ಆಡಿನ ಹಾಲಿನಲ್ಲಿರುವ 'ಫ್ಲೋಂನ್‌ ಎಂಬ ಇನ್ನೊಂಡು ವಸ್ತುತೃ ರಕ್ತದ
pes ಬೆರೆತು ಆ ಸೋಡಿಯನನ್ನು ವಿರಲವಾಗಿ ಶರೀರದಲ್ಲೆಲ್ಲ
೧೮೪ ಉಪಯುಕ್ತ ಗಿಡನೂಲಿಕೆಗಳು
ಸಂಚರಿಸಿ, ವೃಕ್ಕ ಮತ್ತು ಬೆವರಿನ ಗ್ರೆಂಧಿಗಳಿಗೆ ಶರೀರದ ಮಲಗಳನ್ನು ಹೊರ
ನೂಕುನ ಶಕ್ತಿಯನ್ನು ಕೊಡುವುದು.
ಆಯುರ್ವೇದವು ಅಕಿ ಪುರಾತನ ಕಾಲದಲ್ಲಿಯೇ ಆಡಿನಲ್ಲಿ ಕಂಡುಕೊಂಡ
ಒಂದು ಮಹತ್ವದ ಗುಣವೆಂದರೆ, ಅದಕ್ಕೆ ಕ್ಷಯರೋಗವು ಅಂಟುವುದಿಲ್ಲ
ವೆಂಬುದು. ಆದರಿಂದಲೇ ಕೆಮ್ಮು ಕಫಗಳಿದ ಬಳಲುತ್ತಿರುವ ಕ್ಷಯರೋಗಿಗೆ,
ಆಕಳು ಎಮ್ಮೆ!ಗಳ ಹಾಲು ನೆವಿಸಿದಾಗ
ನಿಸಿದ್ದನೆ ಆಡಿನ ಹಾಲು ಗುಣಕರನೆನ್ನು
ವುದು.
ಹಾಲು ಮಾತ್ರ ಆಹಾರವಾಗಿರುವ ಮಕ್ಕಳಿಗೆ ಒಮ್ಮೊಮ್ಮೆ ಜೀರ್ಣ
ಶಕ್ತಿಯ ಮಾಂಡ್ಯದಿಂದ ಜಾವ ಹಾಲೂ ತಡೆಯದೆ, ಏನು ಕೊಟ್ಟಕೂ ವಾಂತಿ
ಯಾಗುತ್ತ, ತಂದೆ ಶಾಯಿಗಳ ಚಿಂತೆಗೆ. ಕಾರಣವಾಗಿರುತ್ತ ಡೆ. ಅಂತಹ
ಅವಸ್ಥೆಯಲ್ಲಿ ಆಡಿನ ಹಾಲು ಅಮ್ಭತಪ್ರಾಯವಾಗಿ ಬೇಗ ಗುಣ ಕೊಟ್ಟ ಉದಾ
ಹರಣೆಗಳು ಬೇಕಾದಷ್ಟು ಇನೆ. |
ಆಡಿನ ಹಾಲಿನಲ್ಲಿ ಆಕಳ ಹಾಲಿಗಿಂತ ಪೋಷಕವಾದ ಮೇದಸ್ಸು (ಕೊಬ್ಬು) :
ಹೆಚ್ಚುಗಿದ್ದರೂ, ಆಕಳ ಹಾಲು ಪಚನವಾಗಲು ಎಂಡು ಗಂಟಿ ಬೇಕಾಗಿದ್ದ
ಆಡಿನ ಹಾಲು ಒಂದು ಗಂಟೆಯೊಳಗೇ ಜೀರ್ಣವಾಗುವುದು.
ಮನುಷ್ಯನ ಆರೋಗ್ಯ ಬಲಗಳಿಗೆ ಶರೀರದಲ್ಲಿ ಹನ್ನೆರಡು ಪ್ರಕಾರದ
ಸೂಕ್ಷ್ಮ ಖನಿಜ ಲವಣಗಳು ಸಹಾಯಕವಾಗಿರುತ್ತವೆ. ತಾಯಿಯ ಹಾಲಿನಲ್ಲಿ
ಅವೆಲ್ಲವೂ ಇರುತ್ತವೆ. ಆಕಳ ಹಾಲಿನಲ್ಲಿ ಆರು ಲವಣಗಳು ಮಾತ್ರ ಇರುತ್ತವೆ.
ಆದರೆ ಆಡಿನ ಹಾಲಿನಲ್ಲಿ ಒಂಬತ್ತು ಲವಣಗಳಿರುತ್ತವೆ. ಆದ್ದರಿಂದ ಅಂತಹ
ಲವಣಗಳ ಕೊರತೆಯಿಂದ ನರಮಂಡಲ ಮತ್ತು ರಕ್ತ ಫುಪ್ಪುಸಗಳ ಬೇನೆಗಳಿಂದ
ಬಳಲುವವರ ನಿತ್ರಾಣನನ್ನು ಸರಿಹರಿಸಲ: ಬೇರೆ Uns ಆಡಿನ ಹಾಲು
ಹೆಚ್ಚಿನ ಪುಸ್ಟಿಯನ್ನು ಕೊದುನುದಾಗಿದೆ.
ಅಮೆರಿಕೆಯ ಸರಕಾರದಿಂದ ಪ್ರಕಾಶಿತವಾದ ಪೌಷ್ಟಿಕ ಆಹಾರ ಸಂಬಂಧದ
ಒಂದು ಬುಲೆಟನ್‌ನಲ್ಲಿ ಆಡಿನ ಹಾಲಿನ ಗುಣಗಾನವಿದೆಯಲ್ಲದೆ, ಆಸ್ಪತ್ರೆಗಳಲ್ಲಿ
ಅದನ್ನು ಹೆಚ್ಚುಹೆಚ್ಚಾಗಿ ಬಳಸಬೇಕೆಂಬ ಸೂಚನೆಯಿದೆ. ಬಾಲ್ಡಿಿ ಮೋರಿನ
'ಫ್ಲೊಕಿನ್ಸ್‌ Fs ಮಿಶನ್ನಿನವರು ಅನೇಕ ಮಕ್ಕಳನ್ನು ಆಡಿನ ಹಾಲಿನ
ಮೇಲೆಯೇ ಬೆಳೆಯಿಸಿ, ಅದು ಬೆಳವಣಿಗೆ ಬಲಗಳನ್ನು ಜಯಃ ಮನ
ಗಂಡಿದ್ದಾರೆ. ಅಗ್ನಿಮಾಂದ್ಯದಿಂದ ಬಳಲುತ್ತಿ Hg ಅನೇಕ ಮಕ್ಕಳ ಮೇಲೆ
ಡಾ| ಶರ್ಮನ" ಅನರು, ಆಡಿನ ಹಾಲಿನ. pe ಉತ್ತಮ ್ಯ
ಕಂಡಿರುವ ಸಂಗತಿಯನ್ನು ಪ್ರಕಟಿಸಿದ್ದಾರೆ.” ೆ
ತುಸಶು ಅಪಾಯಕರನವೇ?
ಭಾರತೀಯರು ಮೇದಕಾಲದಿಂದಲೂ ಗೋಮಾತೆಯ ಭಕ್ತರೂ ಹಾಲು
ಮೊಸರು ಬೆಣ್ಣೆ ತುಪ್ಪಗಳ ರುಚಿಗಾರರೂ ಅವುಗಳ ಸದ್ಗುಣಗಳನ್ನರಿತವರೂ ಆಗಿ
ದ್ದರು. ಹಾಗಿದ್ದೂ, "ತುಪ್ಪ ಕೆಟ್ಟದ್ದೇ? ಎಂಬ ಪ್ರಶ್ನೆ ಎಕೆ ಬಂತು ಎಂದು
ಇಚಕರಿಗೆ ಅಚ್ಚರಿಯಾಗಬಹುದು.
ಆದರೆ ಅರೋಸಥಿ (ಇಂಗ್ಲಿಶ್‌) ವೈದ್ಯನದ್ಧತಿಯ ಭಕ್ತರಾದ ಸುಶಿಕ್ಷಿತರು
ತುಪ್ಪದ ಬಗ್ಗೆ ಸಂಶಯವುಳ್ಳನರಾಗಿದ್ದಾರೆ. ಬ್ಲಡ ಪ್ರೆಶರ್‌ ಹೃದಯರೋಗ
ಗಳುಳ್ಳವರು ತುಪ್ಪ ತಿನ್ನಬಾರದೆಂದ್ಕೂ ಆ ರೋಗಗಳು ತಮಗೆ ಬರಬಾರದೆಂದು
ಬಯಸುವವರು ಇನರವನ್ನು ತಿನ್ನಬಾರನೆಂದೂ ಪ್ರಚಾರ ಮಾಡಲಾಗುತ್ತಿದೆ. ಆ
ಪ್ರಚಾರದಲ್ಲಿ ಡಾಕ್ಟರುಗಳೂ ಪಾತ್ರ ವಹಿಸುತ್ತಿರುವುದು ತುಂಬ ದುರ್ದೈವದ
ಸಂಗತಿ.
ತುಪ್ಪವು ಕೆಟ್ಟಿದ್ದೆಂಬ ಭ್ರಮೆಯುಳ್ಳವರು, ಭಾರತೀಯರು ನಾಲ್ಕಾರು
ದಶಕಗಳ ಹಿಂದೆ ತುಸ ವನ್ನು ನಿತ್ಯವೂ, ಅಲ್ಲದೆ ಹಬ್ಬ ಹುಂಣಿಮೆಗಳಲ್ಲಿ, ಧಾರಾಳ
ವಾಗಿ ತಿನ್ನುತ್ತ, ಕೊ, ಮತ್ತು ಈಗಿನಷ್ಟು ಆಗೆಬ್ಲಡ್‌ಪ್ರೆಶಂ ಹೃದ್ರೋಗ
ಗಳು ವಿಶೇಷವಾಗರಲಿಲ್ಲನೆಂಬ ಸತ್ಯವನ್ನು ಬಲ್ಲಕೇ?
ಹಾಗಾದರೆ ತುಪ್ಪ ಕಟ್ಟದ್ದೆಂಬ ಕುಮಟ ಯಾನ ಕಾರಣದಿಂದ ಪ್ರಾರಂಭ
ವಾಯಿತೆಂಬುದನ್ನು ಭಾಸ ಪರಿಶಿಲಿಸಬೇಕು. ಆಲೋಸಧಿಯವರ ಅಭಿಪ್ರಾಯ
ದಲ್ಲಿ, "ಶರೀರಣೊಳಗಿನ ಸ್ರೋತಸ್ಸಿನಲ್ಲಿ (ರಕ್ತನಲಿಕೆ ಮುಂತಾದ ಮಾರ್ಗಗಳಲ್ಲಿ)
ಮಲಸಂಗ್ರಹವಾಗುವುದರಿಂದ ಬ್ಲಡ"ಪ್ರಶರ” ಮತ್ತು ಹೃದಯರೋಗಗಳಾಗು
ವುವು. ಆ ಮಲಕ್ಕೆ ಕೊಲೆಸ್ಟ್ರಿನ್‌ ಎಂದು ಹೆಸರು. ತುಪ್ಪವು ಆ ಮಲಸಂಗ್ರಹ
ವನ್ನು ಹೆಚ್ಚಿ ಸುವುದು. ತುಸ್ಪದಂತಿರುವ ಕೊಬ್ಬುಗಳೆಲ್ಲವೂ ಅದೇ ದುರ್ಗುಣ

ಅದರೆ ಮಿಕ್ಕ ಕೊಬ್ಬುಗಳ (ಫ್ಯಾಟ್‌) ವಿಷಯ ಹೇಗಾದರೂ ಇರಲಿ.


“ತುಪ್ಪವು ಅಗ್ನಿವರ್ಧ ಕವಾಗಿರುವುದರಿಂದ ಮತ್ತು ಅಗ್ನಿಯು ಸ್ರೋತಸ್ಸುಗಳೊಳ
ಗಿನ ಮಲವನ್ನು ನಾಶಮಾಡುವುದರಿಂದ, ತುಪ್ಪ ದಿಂದ ಬ್ಲಡ್‌ಪೆರ್‌ ಮತ್ತು
ಹೈದಯರೋಗಗಳು ಪರಿಹಾರವಾಗಬಹುದೇ ಹೊಸತು 'ತಿಚ್ಛಾಗಲಾರವು' -
ವಾಟುನು ಆಯುರ್ವೇದದ ಶತಮಾನಗಳ ಅನುಭೂತ ಅಭಿಪ್ರಾಯವಾಗಿದೆ,
At ಉಪಯುಕ್ತ "ಗಿಡಮೂಲಿಕೆಗಳು
( 9, ps ನ
e
)ಹೆಚ್ಚಾಗು
ತ್ಯಾ ಉಲ
ಬವು (ಕೊಲೆ ಬನ
ನ್ನ ಗತಿ ಣಿ
ಸ್ರೋತೋಮ
pe
ತು RE. ಜಣ ವಾಗದಿದ್ದರೆ
ಅಬಿಪಾಾಯವುಇಯು
ವುರೆಂಬ ಅಲೋಪಧಿಯ ಅಭಿಪ್ರಾಯವು ಸರಿಯೇ, ಆದರಪಿೆ ಯಾನ ಆಹಾರ
ವಸ್ತುವಾದರೂ ಸ್ಟೆ, ಅದು ಜೀರ್ಣವಾಗದಿದ್ದರೆ ಸ್ಪೋತೋಮಲವನ್ನು ಹೆಚ್ಚಿಸು
೪)

ವುದು. ಆಗ ಅಮೃತವೂ ವಿಷವಾಗಬಹುದು. ಆದ್ದರಿಂದ ಬ್ಲಡ್‌ಪ್ರೆಶಂ” ಮತ್ತು


ಕೃಶ್ರೋಗಗಳನ್ನು ಉಂಟುಮಾಡುನ ಅಪರಾಧಿಯು ತುಪ್ಪವಲ್ಲ, ಅಜೀರ್ಣ
ಎಂಬ ಸತ್ಯವು ನನುಗೆ ತಿಳಿಯಬೇಕಲ್ಲನೇ! ಹಾಗೆಯೇ, ತುಪ್ಪನನ್ನು ತುಪ್ಪದ
ರೂಪದಲ್ಲಿ ತಿನ್ನದೆ ಕರಿಯಲು ಹುರಿಯಲು ಉಪಯೋಗಿಸಿ ಅದನ್ನು ನಿಶ್ಚೇತನ
ಗೊಳಿ ಸುವುದಂಂದಲೂ ಅದು ಅಪಾಯಕರವಾಗಬಕುದು. ಸಾರಾಂಶವೇನೆಂದರೆ
ತುಪ್ಪವು ಕೆಟ್ಟಿದ್ದಾಗಿಂದೆ ಅದನ್ನು ವಿಕೃ ತಗೊಳಿಸಿದರೆ (ಕರಿದ ಹುರಿದ ತಿನಿಸಿನ
ರೂಪದಲ್ಲಿ ಹೆಚ್ಚಾಗಿ ನಸೇವಿಸಿದರೆ) ಜಗಳ ನತ) ಕೊ;
ಭಾರತೀಯ ತಾತ್ವಿಕದೃಷ್ಟಿಯು, ಆಹಾರದೊಳಗಿನ ಅಗಿಯೇ ಜೀವನ
ಕ್ರಿಯೆಯನ್ನು ನಿಗಮನ Sonaಸುವ ಸತ್ವ ನಾಾಕೆಯೊದು ವೇದಕಾಲ
ನಡ ತಿಳಿದಿತ್ತು,
"ಅನ್ನಸ್ಮ ಫೃತಮೇನ ರೆಸಸ್ತ್ರೇಜಃ?
ಎಂದರೆ, "ಅನ್ನವನ್ನೂ ಆಹಾರಗಳನ್ನೂ ರಸಧಾತು ರೂಪಕ್ಕೆ ಪರಿವರ್ತಿಸಲು
ತುಪ್ಪವೇ ತೇಜಸ್ಸಾಗಿ (ಆಗ್ನಿ) ಇರುವುದಿ'ಂದು ಮಂತ್ರ ಬ್ರಾಹ್ಮಣ (೨-೬-೧೫)
ದಲ್ಲಿ ಹೇಳಿದೆ.
ತೀಜೋವಾ ಏತತ್‌ ಪಶೂನಾಂ ಯದ್‌ ಫೃತಂ।?

ಎಂದರೆ ಜೀವಿಗಳಲ್ಲಿರುವ ತೇಜಸ್ಸು (ಚೈತನ್ಯ) ಉತ್ಸಾಹಗಳು ತುಪ್ಪದಿಂದ


ಉಂಟಾಗುವುದೆಂದು ಐತರೇಯ ಬ್ರಾಹ್ಮಣ (೮-೨೦) ಹೇಳುತ್ತದೆ. ಮತ್ತೆ
ಅಗ್ನಿ ಎಂಬ ಅರ್ಥವನ್ನೇ ಹೋಲುವ ಮತ ಕೆಜೀವನಕ್ರಿಯಾಧಾರವಾದ "ಕೆಲೊ
ರೀಸ್‌? (ಊಹ್ಮೋತ್ಪಾ ದಕ) ಎಂಬ ವಸ್ತುವು ತುಪ್ಪದಲ್ಲಿ ೧ ಗ್ರಾಮಿಗೆ ೯ರಷ್ಟು,
ಎಂದರೆ ಮಿಕ್ಕ ಆಹಾರನಸ್ತು ಗಳಲ್ಲಿರುವುದಕ್ಕಿಂತ ಹೆಚ್ಚಾಗಿರುತ್ತದೆ.
ತುಪ್ಪದ ಗುಣ:
"ಘೃತಂ ರಸಾಯನಂ। ... ಕಾಂತ್ಕೋಜಸ್ತ್ರೇಜೋಲಾನಣ್ಯಬುದ್ದಿ ಕೃತ್‌?

ಎಂದರೆ, *ತುಸ್ಪವು ಸಪ್ತಢಾತು ಪುಷ್ಟಿಗೆ ಸಹಾಯಕವಾದ ರಸಾಯನ್ಯ


ಕಾಂತಿ, ಓಜ, ತೇಜ, Mucor: ಬುದ್ಧಿನರ್ಧಕ»
ತುಪ್ಪವು ಅಪಾಯಕರವೇ! ೧೮೭

"ಉದಾ ವರ್ತಜ್ವರೋನ್ಮಾದೆಶೂಲಾನಾಹವ್ರಣಾನ್‌ ಜಯೇತ್‌।?

ಎಂದರೆ “ವಾಯುವು ಊರ್ಧ್ವಮುಖವಾಗ್ಯಿ ಕೃದೆಯ ಮಿದುಳುಗಳ


ಕೋಗಗಳನ್ನು ಉಂಟುಮಾಡದಂತೆ ರಕ್ಷಿಸುತ್ತದೆ; ಆಲ್ಲದೆ ಜ್ವರ, ಹು ಚ್ಚು, ಹೊಟ್ಟಿ
ನೋವು ವುಣಗಳನ್ನು ಪರಿಹರಿಸುತ್ತದೆ' ಎಂದು ಆಯುರ್ವೇದಿಯ ನಿಘಂಟುಗಳು
ತುಪ್ಪವನ್ನು ಹಾಡಿ ಹೊಗಳುತ್ತಿವೆ. ಹೀಗಿರುವಾಗ ಅಲೋಪತಿಯ ಅಪಕ್ಟ ಅಭಿ
ಪ್ರಾಯಗಳಿಂದ ಭಾರತೀಯರು ತುಪ್ಪಕ್ಕೆ ಅಂಜುತ್ತಿರುವುದು ಸರಿಯಲ್ಲ. ತುಪ್ಪವು
ಮಿತಪ್ರಮಾಣದಲ್ಲಿ, ಅಮ ತಪ್ರಾಯವಾಗಿದೆ. ಅಂಜಿಕೆಯಿಂದ ತುಪ್ಪವನ್ನು
ಆಹಾರದಲ್ಲಿ ಪೂರ್ಣವಾಗಿ ವರ್ಜಿಸುವುದರಿಂದಲೇ ಕೆಲವು ರೋಗಗಳು ಕಾಣಿಸಿ
ಕೊಳ್ಳ ಬಹುದು. ಎಚ್ಚರ!
ಪಂಚಾಮೃತ
ಭಾರತೀಯರಲ್ಲಿ ಪ್ರಚುರವಾಗಿರುವ ಧಾರ್ಮಿಕ ವಿಧಿಗಳಲ್ಲಿ ಉಪಯೋಗಿಸ
ಲ್ಪಡುನ ವಸ್ತುಗಳು ಮನುಷ್ಯನ ತನುಮನಗಳೆ ಆರೋಗ್ಯಕ್ಕೆ ಯಾವುದಾದ
ಕೊಂದು ರೀತಿಯಲ್ಲಿ ಸಹಾಯಕವಾಗಿರುತ್ತವೆಂಬ ತಥ್ಯವು ಬಹುತರರೆ ಲಕ್ಷ್ಮಕ್ಕೆ
ಬಾರದಿರಬಹುದು. ಅವುಗಳಿಗೆ ಆಯುರ್ವೇದವು ಕೊಟ್ಟಿರುವ ಮಹತ್ವವನ್ನು
ಪರಿಶೀಲಿಸಿದರೆ ಆಶ್ಚರ್ಯವಾಗದಿರದು.
ಉದಾಹರಣೆಗೆ ಗೋಮೂತ್ರ, ಗೋಮಯ, ಸಮಿತ್ತುಗಳು, ಜೇನು,
ಕರ್ಪೂರ, ಪಂಚಗವ್ಯ ಮುಂತಾದ ವಸ್ತುಗಳು, ಆರೋಗ್ಯಂಕ್ಸಣೆ ಮತ್ತು
ಕೋಗನಾಶಕ್ಕೆ ತುಬ ಪ್ರಯೋಜನಕಾರಿಯಾಗಿವೆ. ಅವುಗಳ ತನ್ನ
"ಪಂಚಾಮೃ ತ sak ಸೇರಲು pis ದೇವರಿಗೆ "ಸ
ಮೃತಾಭಿಷೇಕ' ಮಾಡಿಸಿ ಪುಣ್ಯ ಕಟ್ಟಿ ಕೊಳ್ಳೆ ಬಯಸುವವರು ಬಹು ಬ”
ರಿದ್ದಾರೆ. ಆದರೆ ಆ ಪುಣ್ಯನಾಯಕ ದ
ದ್ರನನ್ಯವುಜೆಶತ ವಾಗಿ ಪ್ರಯೋಗಿಸ
ಲ್ಪಟ್ಟರೆ ಆರೋಗ್ಯದಾಯಕವೂ ಆಗಬಲ್ಲುದೊಬುದನ್ನು ಅರಿತವರು ವಿರಳ.
ಆಯುರ್ವೇದವು ಸಾವಿರಾರು ವರ್ಷಗಳಿಂದಲೂ ಪಂಚಾವನೈತದ ಗುಣ
ಗಾನ ಮಾಡುತ್ತಲೇ ಬಂದಿದೆ. ಧರ್ಮಿಷ್ಟರು ಪೂಜಾನಿಧಾನಗಳಲ್ಲಿ ದೇವರಿಗೆ
ಪಂಚಾಮೃತದ ಸ್ನಾನಮಾಡಿಸುವುದಲ್ಲದೆ,

"ಶೇಸಪಂಚಾ ಮೃತ ನೈವೇಹ್ಶಂ ಸಮರ್ಪಯಾಮಿ!

ಎಂದರೆ, ಸ್ನಾನ ಮಾಡಿಸಿ ಮಿಗುನ ಪಂಚಾಮೃತವನ್ನು ಜೀವರಿಗೆ ಪಾನ


ಕ್ಸಾಗಿ ನೈವೇದ್ಯರೂಪದಲ್ಲಿ ಅರ್ಪಿಸುತ್ತಾರೆ. ಆದರೆ ಅದರ ಅರ್ಥ ತಿಳಿದವರು
ವಿರಳ.
ಪಂಚಾಮೃತನೆಂದ ರೇನು?: ಸಂಹಿತೆಗಳಲ್ಲಿ ಅದರ ವರ್ಣನೆ ಹೀಗಿದೆ:
ಪಂಚಾಮೃತಂ ಯಥಾಕಾರ್ಯಂ ಪಯೋದಧಿ ಘೃತಂ ಮಧು।
ಶರ್ಕರಾಮಿಶ್ರಿತಂ ಸರ್ವಂ ಸಮಭಾಗಂ ಸುಘೃಷ್ಟಿತಂ॥

ಎಂದಕ್ಕೆ "ಗೋವಿನ ಹಾಲು, ಮೊಸರ್ಕು ತುಪ್ಪ, ಜೇನು, ಸಕ್ಕರೆ ಇವು


ಪಂಚಾಮೃತ ೧೮೯

ಗಳ ಸಮಭಾಗವನ್ನು ಸೇರಿಸಿ ಚನ್ನಾಗಿ ಅಲುಗಾಡಿಸಿದ ಮಿಶ್ರಣಕ್ಕೆ ಸಂಚಾನ್ಭುತ


ಎನ್ನುತ್ತಾರೆ.
ಪಂಚಾಮೃತದ ಗುಣಗಳು:

ಪಂಚಾಮೃತಂ ಸುವುಧುರೆಂ ಈಷದನು 0೦ ಹಿಮಂ ಲಘು!


ಗಿ

ಶೀತವೀರ್
9 [Ye
ಯಂ ಷುಹಾಮೇಧ್6 ಯಂ ಹೃದ್ಶಂ ವೃಷ್ಯಂ
ವ್ಯ ರಸಾಯನಂ।

ಎಂದರೆ, “ಪಂಚಾಮೃತವು ಸಿಹಿಯೂ ಸ್ವಲ್ಪ ಹುಳಿಯೂ ಅಗಿದ್ದು, ಗುಣ


ದಲ್ಲಿ ತಂಪು, ಜೀರ್ಣಕ್ಕೆ ಹಗುರವಾಗಿದೆ. ಅದರ ನಿತ್ಯಸೇವನೆಯಿಂದ ಮಿದುಳು
ಬಲಗೊಳ್ಳು ವುದು; ಹೃದಯವು ಪುಸ್ಟಿ ಹೊಂದುವುದು; ನೀರ್ಯವೃದ್ಧಿ ಯಾಗು
ವುದು. ಮತ್ತು ರಸಾಯನವೆಂದರೆ ರೋಗಗಳನ್ನೂ ಮುಪ್ಪನ್ನೂ ಎದುರಿಸುವ
ಕಸುವು ಶರೀರದ ಸಪ್ತಧಾತುಗಳಿಗೂ ಉಂಟಾಗುವುದು.
ನೇಕೃತೇಜ; ಕರಂ ಬಲ್ಕಂ ವಿಶೇಪಾತ್‌ ದೇಹಕಾಂತಿಕೃತ್‌।

ನಿದ್ರಲಂ ಬೃಂಪಣಂ ನ
ಸಿಣ್ನೆಂ ದೀಪನಂ ಚತ್ತ ಸುಗಂಧಿಕಂ।

ಎಂದರೆ, "ಸಂಚಾಮೃತವು ಕಣ್ಣಿನ ನೋಟನನ್ನು ಚುರುಕುಗೊಳಿಸುವುದು,


ಮೈಗೆ ಕಸುನನ್ನೊ ಕಾಂತಿಯನ್ನೂ ಕೊಡುವುದು; ಶಾಂತವಾದ ನಿದ್ರೆಯನ್ನೂ
ಶರೀರಪುಷ್ಟಿಯನ್ನೂ ಸ್ನಿಗ್ಧತೆಯನ್ನೂ ಕೊಡುವುದಲ್ಲದೆ ಶರೀರಕ್ಕೆ ಸುಗಂಧವನ್ನು
ಉಂಟುಮಾಡುವುದು; ಜೀರ್ಣಶಕ್ತಿಯನ್ನು ಹೆಚ್ಚಿಸುವುದು.?
"ಪ್ರಾತಃಕಾಲೇ ಸದಾ ಪಥ್ಶಂ ಸುಪಂ ಚಾನ್ಭುತಪ್ರಾ ಶನಂ।
ಹಂತಿ ಶ್ವಾಸ ಪ್ರನೇಹಾರ್ಶ ಕಾಸಕಂಠಾಮಯೂೊರುಚಿಃ।?

ಎಂದರೆ, "ಸರಿಯಾಗಿ ಸಿದ್ಧಗೊಳಿಸಿದ ಸಂಚಾಮೃತವನ್ನು ಔಷಧದ ದೃಷ್ಟಿ


ಯಿಂದ ದಿನಾಲು ಬೆಳಗ್ಗೆ ಬರಿಕೊಟ್ಟೆಯಲ್ಲಿ ತೆಗೆದುಕೊಳ್ಳ ಬೇಕು. ಆದರಿಂದ
ಕೆಮ್ಮು, ಉಬ್ಬಸ, ಮೇಹ, ಮೂಲವ್ಯಾಧಿ, ಗಂಟಿಲುನೋವು, ಊಟದಲ್ಲಿ
ಅರುಚಿ ಮುಂತಾದ ರೋಗಗಳ ಸರಿಹಾರವಾಗುವುದು.'
ಪಂಚಾಮೃತದ ಪ್ರಮಾಣ: ದೊಡ್ಡನರಿಗೆ ಒಂದು ಸಲಕ್ಕೆ ಬೇಕಾ
ಗುವ ಪಂಚಾಮೃತವನ್ನು ಸಿದ್ಧಗೊಳಿಸಲು ಪ್ರತಿಯೊಂದು ವಸ್ತುವನ್ನೂ ೨-೨
ಚಮಚದಂತೆ ಸೇರಿಸಬೇಕು. ಕಡಿಮೆ ವಯಸ್ಸಿನನರಿಗೆ ಕಡಿಮೆ ಪ್ರಮಾಣ
ದಲ್ಲಿ ಸೇರಿಸಬೇಕು. ದಿನಾಲು ಮೂರು ಸಲಜ ನರಿಗೆ ತೆಗೆದುಕೊಳ್ಳ ಬಹುಹಡು.
ಅದನ್ನು ಹೆಚ್ಚಾಗಿ ಹೊಟ್ಟಿ ಬರಿದಾಗಿರುವಾಗಲೇ, ಎಂದರೆ ಉಪಾಹಾರ ಊಟ
ಗಿಂ ಉಪಯುಕ್ತ ಗಿಡಮೂಲಿಕೆಗಳು

ಗಳಿಗಿಂತ ಓಂದೆರಡು ಗಂಟೆ ಮುಂಚೆ ತೆಗೆದುಕೊಂಡಕೆ ವಿಶೇಷ ಗುಣಕಾರಿ


ಯೆಂದು ಕಂಡುಬಂದಿದೆ.
ಪಂಚಾನೃುತವು, ನನ್ಮ ನಿತ್ಯವೈದ್ಯನೃತ್ತಿಯಲ್ಲಿ ನೂರಾರು ರೋಗಿಗಳಿಗೆ
ಒಳ್ಳೆಯ ಫಲಕಾರಿಯಾಗಿದೆ. ವಿಶೇಷವಾಗಿ, "ಏಕೋ ಏನೋ ನಿತ್ರಾಣ”, ನಿದ್ರೆ
ಬಾರದಿರುವಿಕೆ, ಸೊರಗುವಿಕೆ, ತೂಕ ಕಡಿಮೆಯಾಗುವಿಕೆ, ಕಂಣು ಕಾಲು ಮೈ
ಉರಿ, ಮಲಬದ್ಧತೆ, ಮೂಲವ್ಯಾಧಿಗಳಲ್ಲದೆ, ಅಲ್ಪಪ್ರಮಾಣದ ಹುಚ್ಚು, ಮಿದು
ಳಿನ ವಿಕಾರಗಳನ್ನೂ ಗುಣಪಡಿಸಿದೆ.
ಚಹಾ ಓಸಧವಾಗಿ
ಚಹನು (ಹೀ) ಒಂದು ಉತ್ತೇಜಕ ಪೇಯನೆಂದಷ್ಟೇ ಜನಸಾಮಾನ್ಯರು
ಅರಿತಿರುವರು. ಮತ್ತೆ ಆದನ್ನು ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಅಪಾಯ
ಕರವೆಂಬುದನ್ನೂ ಬಲ್ಲೆವು. "ಆಕೆ ಅದು ಒಂದು ಉತ್ತಮ ಔಷಧದ್ರನ್ಯವೂ
ಆಗಿದೆ. ಎಂಬುದನ್ನು ಅರಿತವರು ವಿರಳ. ಸೋವಿಯೆತ್‌ ಫೀಚರ್ಸ್‌
ಪತ್ರಿಕೆಯಲ್ಲಿ ಬಂದ ಚಹದ ಗುಣನರ್ಣನೆಯ ಸಾರಾಂಶ ಹೀಗಿದೆ:
ಚಹವನ್ನು ಔಷಧರೂಸವಾಗಿ ಪುರಾತನ ಕಾಲದಲ್ಲಿ ಉಪಯೋಗಿಸುತ್ತಿದ್ದ
ಪೌರ್ವಾತ್ಮ ದೇಶಗಳ ವೈದ್ಯರನ್ನು ಯುರೋಪಿಯನ" ಡಾಕ್ಟರುಗಳು ಮೂಢ
ನಂಬಿಕೆಯುಳ್ಳ ನಕೆಂದು ಹಾಸ್ಕಮಾಡುತ್ತಿದ್ದರು. ಆದರೆ ಈಗ ಅದರ (ಟೀಯ)
ಔಷಧೀಯ ಗುಣಗಳನ್ನು ವಿಜ್ಞಾನವು ಬೆಳಕಿಗೆ ತರುತ್ತಿದೆ.
ರಶಿಯದ ಕೀವ್‌. ಎಂಬಲ್ಲಿ ಬೊಗೊಮೊಲೆಟ್‌ ಫಿಜಿಯೊಲಜಿ ಇನ್‌ಸ್ಟಿ-
ಟ್ಯೂಟ್‌ನಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಚಹದ ಒಂದು
ಸತ್ತವಾದ ಕೆಟಿಚಿನ್‌ನಿಂದ ರಕ್ಕದೆ ಕ್ಯಾನ್ಸರಿನ ಮೇಲೆ ಸತ್ರರಿಣಾಮವಾಗುವು
ದೆಂದು ಕಂಡುಬಂದಿದೆ. ಕೆಟಿಚಿನ್‌ನೊಳಗಿನ (ಚಹೆದ ಸತ್ವದ) ಆ ಗುಣಕ್ಕೆ,
ಅದರೊಳಗಿನ ಅನ್ನಸತ್ವ-ಪಿ ಮತ್ತು ಅನ್ನಸತ್ವ-ಸಿ, ಇವುಗಳ ವಿಪುಲ ಪ್ರಮಾ-
ಣವೇ ಕಾರಣವಾಗಿರಬೇಕೆಂದು, ಮಾಸ್ಕೊನಿನ ಅಕೆಡೆಮಿ ಆಫ್‌ ಸೈನ್ಸ್‌
ಸಂಸ್ಥೆಯು ಹೇಳುತ್ತದೆ. ಆ ಎರಡು ಅನ್ನಸತ್ತಗಳು, ನಿಂಬೆ ಕಿತ್ತಳೆಗಳಲ್ಲಿರು
ವುದಕ್ಕಿಂತ ಹಸಿರು ಚಹದಲ್ಲಿ ಹೆಚ;ಗಿರುವುಡೆಂದು ಆ ಸಂಸ್ಥೆ ಹೇಳುತ್ತ ಡೆ
ಅಲ್ಲದೆ, ಚಹದ ಕೆಟಿಚಿನ್‌ನಿಂದ ವೃಕ್ಟದಾಹೆ, ಯಕೃತ್‌ದಾಹ, ಮತ್ತು
ಕಕ್ತಭಾರದ ಮೇಲೆಯೂ ಒಳ್ಳೆಯ ಫಲ `ಗುವುದೆಂದು ಐಗೋರ್‌ ಸ್ರೊಲೊವ್‌
ಅವರು ಬರೆಯುತ್ತಾರೆ. ಬಟೂನಿಯ ಫಿಜಿಯೊಲಜಿ ಹಾಸ್ಟಿಟಿಲಿನ ಡಾ|| ವೈ.
ಮಗಲೊಬ್ಲಿ ಶಿನಿಲಿ ಅವರು, "ಕೆಟಔಚಿನ್‌ ಸತ್ಸವೇ ಬೇಕೆಂದೇನಲ್ಲ: ಚಹಾಪಾನ
ವನ್ನು ವಿಶಿಷ್ಟ ಪ್ರಮಾಣದಲ್ಲಿ ಮಾಡಿಸುವುದರಿಂದಲೂ ಆ ರೋಗಗಳಲ್ಲದೆ ಸಂಧಿ
ಪಾಕ ರಕ೨ ನಲಿಕೆಗಳ ಬಿರುಸುತನ, ಮಿದುಳಿನ ರಕ್ತಸ್ರಾವ ಮತ್ತು ಕೆಲವು
ಕೃಡಯರೋಗಗಳಲ್ಲಿಯೂ ಗುಣಕಾಣುವುದು' ಎಂದು ಹೇಳುತ್ತಾರೆ. ಮಾಸ್ಕೊ
ವಿಕೆ ಬೊಟ್ಕಿನ್‌ ಹಾಸಿಬಟಲಿನಲ್ಲಿ ಮಾಡಿದ ಪ್ರಯೋಗಗಳಿಂದ, ಭೇದಿರೋಗನನ್ನು
ಗುಣಪಡಿಸುವುದರಲ್ಲಿ 'ತೈಂಟಿಬಯೊಟಿಕ್‌ ಗಳಿಗಿಂತ ಚಹವು ಹೆಚ್ಚು ಸಮರ್ಥವೂ
೧೯೨ ಉಪಯುಕ್ತ ಗಿಡಮೂಲಿಕೆಗಳು
ಅಪಾಯವಿಲ್ಲದುದೂ
ಕ್‌ ನ 6
ಆಗಿಬಿಯೆಂದು
9 ಲ
ಕಂಡುಬಂದಿದೆಯಂತೆ.
ಸ್ಟೆ

ಟರ್ಕಮೇನಿಯದ ಒಬ್ಬ ವಿಜ್ಞಾನಿಯು, ಹಸಿರು ಚಹವನ್ನು ಆಮಶಂಕೆ


| ವಂ RR PRR ದಜ pS 4 ಹಾಲೆ

ರೋಗದಮೇಲೆ ಉಪಯೋಗಿಸಿ ಗುಣ ಕಂಡಿದ್ದಾನೆ. ಅವನ ಅಭಿಪ್ರಾಯದಲ್ಲಿ,


"ಸಲ್ಫಾಡ್ರಗಳ್ಸಿ ಮುಂತಾದ ಕೆಮೊಧೆರನಿಯ ಔಷಧಗಳಿಗಿಂತ ಚಹವು ಬೇಗ ಅಮ
ಶಂಕೆಯನ್ನು ಗುಣಪಡಿಸುವುದು. ಕೆಮೊಥೆಂ೬ಯ ಔಷಧಗಳಿಂದ ಅಮಶಂಕೆಯು
ಹೊರಗಣ್ಣಿಗೆ ಗುಣವಾದಂತಾದರ್ಕೂ ಅದರ ರೋಗಾಣುಗಳು ಶರೀರದೂಳಗೇ
ಅಡಗಿರುವುವು. ಚಹವು ರೋಗದ ಬೇರನ್ನೇ ನಾಶಮಾಡುವುದು.?
ಹೊಟ್ಟಿ, ಕರುಳು, ಮಿದುಳುಗಳಿಂದ ಆಗುವ ರಕ್ತ ಸ್ರಾವವನ್ನು ತಡೆಯು
ವುದರಲ್ಲಿ ಚಹವು ಯಶಸ್ವಿಯಾಗಿ ದೆಯಂತೆ. ಹಾಗೆಯೇ, ಮುದುಕರ ರಕ್ತನಲಿಕೆ
ಗಳೆ ದೌರ್ಬಲ್ಯಕ್ಕೂ ಅದು ಹಿಶಕರವಾಗಿದೆಯಂತೆ. ಆಧುನಿಕ ಕೃತ್ರಿಮ
ಆಹಾರದ ಪರಿಣಾಮವಾಗಿ ಇತ್ತೀಚೆಗೆ ಮೂತ್ರಾಂಗಗಳಲ್ಲಿ ಮತ್ತು ಯಕ್ಕತ್ತಿ
ನಲ್ಲಿ ಕಲ್ಲುಗಳಾಗಿ ಬಳಲುವವರ ಸಂಖ್ಯೆ ಹೆಚ್ಚುತ್ತಿಜ ಚಹವು ಆಂತಹ ಕಲ್ಲು
ಗಳಾಗದಂತೆ ತಡೆಯಬಲ್ಲುಬೆಂದು ಅಯ್ಗರ್‌ ಪ್ರೊಲೊವ್‌ ಹೇಳುತ್ತಾನೆ.
ಹೆಸಿರು ಚಹವನ್ನು ಸೌಮ್ಯವಾಗಿ ಸಿದ್ಧಗೊಳಿಸಿ ದಿನಾಲು ಕುಡಿಯುವ ಅಭ್ಯಾಸ
ಉಳ್ಳಿ ಚೀನೀಯರಲ್ಲಿ, ಆಂತಹ ಕಲ್ಲಿನ ಕಾಯಿಲೆ ವಿಶೇಷವಾಗಿ ಇರುವುದಿಲ್ಲ.
ಚಹವು ಚನ್ನಾಗಿ ಬೆನರಿಸುವ ಮತ್ತು ಚರ್ಮವನ್ನು ಮೃದುವಾಗಿಡುವ
ಗುಣವುಳ್ಳೆ ದ್ಹಾಗಿರುವುದರಿಂದ ಚರ್ಮದಲ್ಲಿ ಕಲೆಗಳು, ಬಿರುಕು ಒರಟುತನ
ಗಳನ್ನು ಅದು ಶಮಥಿಸುವುದು. ಈ ಎಲ್ಲ ಗುಣಗಳಿರುವುದರಿಂದಲೇ, "ಚಹವು
ಮೈಗೆ ಹೊಸತನ, ಹೃದಯಕ್ಕೆ ಹರುಷ್ಕ ಮಿದುಳಿಗೆ ಹುರುಪು ಮತ್ತು
ಉತ್ಸಾಹದ ಉಗನುವನ್ನು ಕೊಡುವುದು' ಎಂದು ಚೀನೀ ಭಾಷೆಯಲ್ಲಿ ಸುಭಾ
ಸಿತವಿದೆ.'
ಎಚ್ಚರಿಳೆ!! ಚಹದ ಇದುವರೆಗಿನ ಗುಣಗಾನವನ್ನು ಓದಿ ವಾಚಕರು
ಚಹಾಪಾನವನ್ನು ಹೆಚ್ಚಿ ಸದಿರಲಿ, ಇಲ್ಲಿ ವರ್ಣಿತವಾದ ಚಹವು, ಮನೆಯಲ್ಲಿ
ಇಲ್ಲವೆ ಹೋಟೆಲಿನಲ್ಲಿ ಕುಡಿಯುವ ಚಹನಲ್ಲ. ಆದು ಚಹದ ತೋಟಗಳಲ್ಲಿ ಬೆಳೆದ
ಹಸಿಯಾದ ಹಸಿರು ಬಂಣದ ಚಹದ ಗುಣವಾಗಿದೆ. ಹಸಿ ಎಲೆಗಳನ್ನು ಒಣ
ಗಿಸಿ ಸಂಗ್ರಹಿಸಿಟ್ಟು, ಕಷಾಯರೂಪದಲ್ಲಿ ಆದನ್ನು ಉಪಯೋಗಿಸಬೇಕು. ಅದು
ಕೂಡ ಕೃದಯ, ನರತಂತು, ಮಿದುಳಿಗೆ ಉತ್ತೇಜಕನೇ ಆಗಿರುವುದರಿಂದ,
ಮಿತಿನೂರಿದರೆ ಆದೂ ಕೆಡುಕನ್ನು ಮಾಡದಿರದು. ಅದು ಔಷಧವಾಗಬಲ್ಲುದೇ
ಹೊರತು ನಿತ್ಯವೂ ಹಲವು ಸಲ ಕುಡಿನ ಚಟವನ್ನಂಓಿಸುವ ಸೇಯವಾಗಬಾರದು.
ಸೌತೇಕಾಯಿ
ಸೌತೇಕಾಯಿಯು ಭಾರತದಲ್ಲೆಲ್ಲ ಸಿಗುವ ರುಚಿಕರವಾದ ಪಲ್ಲೆ. ಆದರೆ
ವಿವಿಧ ರಾಜ್ಯಗಳಲ್ಲಿ ವಿವಿಧ ಆಕಾರದ, ವಿನಿಧ ಬಂಣದ ಸೌತೇಕಾಯಿ ಸಿಗುತ್ತದೆ.
ಸಾಮಾನ್ಯವಾಗಿ ನಾಲ್ಕು ಬಗೆಯ ಸೌತೇಕಾಯಿ ಪ್ರಚಾರದಲ್ಲಿದೆ. ದಕ್ಷಿಣ
ಕನ್ನಡದಲ್ಲಿ, ಉದ್ದ ತೆಂಗಿನಕಾಯಿಯ ಆಕಾರದ ಮೊಗೇಕಾಯಿ ಎಂಬುದು
ವಾಡಿಕೆಯಲ್ಲಿದೆ. ಉತ್ತರ ಕರ್ನಾಟಕ ಪ್ರದೇಶಗಳಲ್ಲಿ, ದಪ್ಪವಾಗಿಯೂ ಉದ್ದ-
ಸಕ್ರವಾಗಿಯೂ ಇರುನ ಸೌತೆಕಾಯಿ ಬೆಳೆಯುತ್ತದೆ. ಆಲ್ಲಿ ತೊಂಡೇಕಾಯಿ
ಯಂತಹ ಚಿಕ್ಕಬಗೆಯ ಸೌತೆಕಾಯಿ ಲಭ್ಯವಾಗಿದೆ. ಅದಕ್ಕೆ ಅಲ್ಲಿ ಮೆಕ್ಕಿ
ಕಾಯಿ ಎನ್ನುತ್ತಾರೆ. ಹಳೇಮೈಸೂತು ಪ್ರದೇಶದಲ್ಲಿ ವಿಶೇಷವಾಗಿ ಮುಳು
ಸೌತೆಕಾಯಿಯು ಬೆಳೆಯುತ್ತದೆ.
ಸೌತೇಕಾಯಿಯ ಆಕಾರ ಬಂಣಗಳಲ್ಲಿ ಅನೇಕ ಪ್ರಕಾರಗಳಿದ್ದರೂ, ರುಚಿ
ಯಲ್ಲಿ ಅಲ್ಪ ವ್ಯತ್ಯಾಸವಿದ್ದರೂ, ಅವೆಲ್ಲವುಗಳ ಆಹಾರ (ಸೋಷಕ) ಗುಣ ಮತ್ತು
ಔಷಧೀಯ ಗುಣಗಳು ಒಂದೇ ಆಗಿನೆಯೆಂದು ನರಿಶೀಲನೆಗಳಿದ ಕಂಡು
ಬಂದಿದೆ.
ಆಯುರ್ವೇದೀಯ ನಿಘಂಟುಗಳಲ್ಲಿ ಸೌತೇಕಾಯಿಯ ಗುಣವರ್ಣನೆ
ಬೇಕಾದಷ್ಟು ಬಂದಿದೆ. ಆದರೂ ಜನಸಾಮಾನ್ಯರು ಅದನ್ನು ಒಂದು ಪಲ್ಲೆ
ಯೆಂದು ಮಾತ್ರ ಬಲ್ಲರು. ಅದರ ಪೋಷಕ ಮತ್ತು ರೋಗನಿವಾರಕ ಗುಣವನ್ನು
ಅರಿತವರು ನಿರ?.
ತ ಪ್ರಸಂ ಛರ್ದಿಹೃತ್‌ ಪ್ರೋಕ್ತಂ ಮೂತ್ರಬಸ್ತಿ ನಿಶೋಧನಂ।
ಎಂದಕ್ಕೆ "ಸೌತೇಕಾಯಿಯು ವಾಂತಿಯನ್ನು ಗುಣಪಡಿಸುತ್ತದೆ, ಮೂತ್ರ
ನನ್ನೂ ಮೂತ್ರಾಶಯನನ್ನೂ ಶುದ್ಧಿೇಕರಿಸುತ್ತದೆ' ಎಂದು ಧನ್ವಂತರೀ ನಿಘಂಟು
ಹೇಳುತ್ತದೆ. ಅದೇ ನಿಘಂಟನಲ್ಲಿ ದೊಡ್ಡ ಆಕಾರದ ಸೌತೆಕಾಯಿಯ ಬಗ್ಗೆ,
ಉರ್ವಾರುಕಂ ಪಿತ್ತಹರಂ ಸುಶೀತಲಂ।
ಮೂತ್ರಾಮಯಪಫ್ನುಂ ಮಧುರಂ ರುಚಿಪ್ಕದಂ।
ಸಂತಾಪಮೂರ್ಛಾಹರಂ ಸುತೃಸ್ತಿ ದಂ।
ನಾತಪ್ರಕೋಪಾನುಯಫ್ನುಂ ತು ಸೇವಿತಂ
ಸೌತೇಕಾಯಿ ಇ

ಎಂದರೆ, "ದೊಡ್ಡ ಜಾತಿಯ ಸೌತೇಕಾಯಿ ನಿತ್ತಹರ, ತಂಪು, ಮೂತ್ರ


ಕೋಗನಾಶಕ, ಬಾಯಿರುಚಿ ಹೆಚ್ಚಿಸುವುದು, ಉರಿ ಮೂರ್ಛೆಗಳನ್ನು ನಾಶ
ಮಾಡುವುದೂ ಆಗಿದೆ.'
ಮದನಪಾಲ ನಿಘಂಟನಲ್ಲಿಯೂ ಸೌತೇಕಾಯಿಯ ಬಗ್ಗೆ ಮೇಲಿನ ಗುಣ
ಗಳನ್ನೇ ಹೇಳಿದೆ. ಆದಕೆ ಮುಳ್ಳು ಸೌತೇಕಾಯಿಯ ನಿಷಯದಲ್ಲಿ, ನಿಶಿಸ್ಟ್ರನಾಗಿ
ಹೀಗೆ ನರ್ಣಿಸಿದೆ;
ತ್ರಪುಸಾ ಕಂಟಕಲತಾ|
ತ್ರಪ್ರೆಸಂ ಮೂಕ್ರಲಂ ಶೀತಂ ರೂಕ್ಷಂ ನಿತ್ತಾ ಶ್ಮಕೃಛ್ರಜಿತ್‌!

ಬಂದರೆ, "ಮುಳ್ಳು ಸೌತೆಯು ಮೂತ್ರವನ್ನು ಹೆಚ್ಚಿಸುವುದು, ತಂಪಾಗಿದೆ;


ಶರೀರದೊಳಗಿನ ಮಿತಿಮಾರಿದ ಜಿಡ್ಡನ್ನು ತಗ್ಗಿಸುವುದು; ಪಿತ್ತದ (ಯಕೃರ್ತ್‌
ಸಿಶತ್ತಾಶಯಗಳೊಳಗಿನ) ಕಲ್ಲುಗಳನ್ನು (ಘನೀಭೂತ ನಿತ್ರವನ್ನು)ಕರಗಿಸುವುದು;
ಮೂತ್ರದ ತಡೆ ತೊಂದರೆಗಳನ್ನು ಪರಿಹರಿಸುವುದು.
ಆಥಿಕ ಆಹಾರವಿಜ್ಞಾ ನದ ದೃಷ್ಟಿ ಯಿಂದ ಸೌತೇಕಾಯಿಯಲ್ಲಿ ಈ ಸೌಸ್ಟಿ
ಕಾಂಶಗಳಿವೆಯೆಂದು ಕಂಡುಬಂದಿದೆ: ಸೌತೇಕಾಯಿ ಸೇವಿಸಿದಾಗ ತಂಪು
ಎನಿಸಲು, ಅದರೊಳಗಿನ ಸೋಡಿಯಂ ಐವಣವು ಕಾರಣನೆಂದು ಸಿದ್ಧವಾಗಿದೆ.
ಅದರ ಹೊರತಾಗಿ, ಸೌತೇಕಾಯಿಯಲ್ಲಿ ದೇಹಾರೋಗ್ಯವನ್ನು ಕಾಪಾಡುವ
ಕ್ಯಾಲ್ಸಿಯಂ, ಫಾಸ್ಪರಸ್‌, ಗಂಧಕ, ಲೋಹ ಬಂಜಗಳೂ 'ನಿಪುಲವಾಗಿವೆ.
ಅನ್ನೆಸತ್ವ - ಬಿ ಮತ್ತು ಸಿ. ಗಳೊ ಧಾರಾಳವಾಗಿವೆ. ಈ ಲನಣ ಅನ್ನಸತ್ವಗಳ್ಳ
ಮೂಲಕ, ಸೌತೇಕಾಯಿಯು ನಿಶ್ರಾಣವನ್ನು ತಗ್ಗಿಸುವ, ನರತಂತುಗಳಿಗೆ ಚಟು
ವಟಿಕೆಯನ್ನು ಕೊಡುವ, ರೋಗನಿರೋಧಕ ಶಕ್ತಿಯನ್ನು ಕೊಡುನ ಒಂದು
ಆಹಾರನಸ್ತುವಾಗಿದೆ.
ಉಪಯೋಗಕ್ರಮ: ಸೌತೇಕಾಯಿಯನ್ನು ಹಸಿಯಾಗಿ ತಿಂದರೇ ಅದರ
ಗುಣಗಳು ಪೂರ್ಣವಾಗಿ ಲಭಿಸುವುವು. ಅದನ್ನು ಬೇಯಿಸುವುದರಿಂದ, ಅದ
ರಲ್ಲಿ ಉಪ್ಪು ಕಾರ ಮಸಾಲೆಗಳನ್ನು ಜಿರಸುವುದರಿಂಗ, ಅದರೊಳಗಿನ ಕೆಲವು
| | ಸದ್ದುಣಗಳು ದುರ್ಬಲನಾಗುವುವು; ಕೆಲವು ನಷ್ಟವಾಗುವುವು. ಆದ್ದರಿಂದ
ಅದನ್ನು (ಅ) ಹಸಿಯಾಗಿಯೇ ಕಚ್ಚಿತಿನುವುದರಿಂದ್ಯ (ಆ) ಹೆರೆದು (ತುರಿದು)
ಗಜ್ಜರಿ, ಮೆಂಥೆಸಳ್ಳಿ, ನೆನೆಯಿಸಿದ. ಹೆಸರುಬೇಳೆ 'ಮುಂತಾದುವುಗಳೊಡನೆ
ಬೆರಸಿ ತಿನ್ನುವುದರಿಂದ, (ಇ) ಹೆರೆದು ರಸವನ್ನು ತೆಗೆಹು, ಬೇಕಾದರೆ ಈ ರಸಕ್ಕೆ
ರ್ಗಿ೬ ಉಪಯುಕ್ತ ಗಿಡಮೂಲಿಕೆಗಳು

ತುಸು ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ, (ಈ) ಹೆರೆದು ಮೊಸರಿ


ನೊಡನೆ ಕಲಸಿ ತಿನ್ನುವುದರಿಂದ ಒಳ್ಳೆಯ ಪ್ರಯೋಜ ನವಾಗುವುದು:
ಔಷಧೀಯ ಪ್ರಯೋಗ:
(೧) ಕೀವ್ರವಾದ ಬಿಸಿಲಿನಿಂದ ಮೂರ್ಛೆ ಬರುವ ಪ್ರದೇಶಗಳಲ್ಲಿ ಸೌತೇ
ರಸವನ್ನು ಕು ಡಿಯಬೇಕು.
(೨) ಜಲೋದರದಲ್ಲಿ ಮೂತ್ರವು ಕಡಿನೆಯಾಗಿರುವಾಗ, ದಿನಾಲು ೨-೩
ಸಲ ಕೋಗಿಗೆ RUNES, ಕುಡಿಸಬೇಕು. ಮಿಕ್ಕ ಆಹಾರವನ್ನೆಲ್ಲ ನಿಲ್ಲಿಸಿ
ಕೆಲವು ದಿನ ಬರಿಯ ಸಾತೇರಸಸವನ್ನೇ ಕುಡಿಯುತ್ತ ಹೋದರೆ ಪ್ರಾರಂಭಾ
ವಸ್ಕೆಯ ಜಲೋದರವು (ತಾಪಿ) ಗುಣವೇ ಆಗಬಹುದು.
(೩) ನೃಕ್ಯಗಳು ರೋಗಿಷ್ಟವಾಗಿ ಕೈ ಕಾಲು ಮುಖಗಳ ಬಾವು ಕಾಣಿಸಿ
ಕೊಂಡಾಗ ಬರಿಯಸೌತೇರಸ ಚ ವೆಸ ಇದ್ದರೆ ಉತ್ತಮ ಗುಣ ಕಂಡ
ಉದಾಹರಣೆಗಳಿವೆ. ಅಮು ಮೂತ್ರವನ್ನುಹೆಚ್ಚಿಸುವುದಾದರೂ, ಬೇಕೆ ಮೂತ್ರಲ
ಔಷಧಿಗಳಂತೆ ವೃಕ್ಕಗಳನ್ನು ಬ
(೪) ರೋಗಚಿಕಿತ್ಸೆಗಾಗಿ ಪೂರ್ಣ ನಿರಾಹಾರದ ಲಂಘನ ಮಾಡಲಾರ
ದವರು, ಕೆಲವು ದಿನ ಬರಿಯ ಸೌತೇರಸವನ್ನೇ ಸೇವಿಸಿದರೆ ಶಿತ್ರಾಣವೆನಿಸದ್ಕು
ದೆ(ಹಶುದ್ಧಿಯೂ ಆಗುವುದು.
(೫) ರಕ್ತ ದೋಷ (ಚರ್ಮರೋಗ), ಸಂಧಿವಾತ, ಅಂಗೈ ಅಂಗಾಲು
ನೆಲ ಕಂಣುಗಳ ಉರ್ಕಿ ಮೂತ್ರದ ತಡೆ ತೊಂದರೆಗಳು, ಹೊಟ್ಟಿ ಹುಂಣಸಿ
ಮುಂತಾದ ರೋಗಗಳು ಕೇವಲ ಸೌತೇರಸವನ್ನೇ ಸೇವಿಸುವುದರಿಂದ ಬಹ್ವಂಶ
ಗುಣವಾಗುವುವು.
(೬) ಸೌತೇರಸನನ್ನು ಮೈಗೆ ಮತ್ತು ಮುಖಕ್ಕೆ ತಿಕ್ಕಿ ಒಂದು ಗಂಟಿ
ಬಿಟ್ಟು ಸ್ನಾನಮಾಡುವುದರಿಂದ, ಮಡಿಜೊಕ್ಕೆ ಮೈತುರಿಕೆಗಳು ಗುಣವಾಗುವುವು.
(೭) ಮಲದಲ್ಲಿ ರಕ್ತ, ಮಲದ್ಮಾರದ ಕುರು(ಭಗಂದರ), ಮೂಲವ್ಯಾಧಿ
ಮಲಬದ ತೆಗಳೂ ವಲ ಸೌತೇರಸದ ಮೇಲೆಯೇ ಕೆಲವು ದಿನ ಇರು
ರಿಂದ ಗುಣವಾದ ಉದಾಹರಣೆಗಳಿವೆ.

೪ *% & 8

ಬಟಿ pe
ಕಾಗಸ
ಗಜ್ಜರಿ
ಸಂಸ್ಕ ತದಲ್ಲಿ "ಗ್ಸಂಜನಂ', "ಗಾರ್ಜರಂ' ಎಂಬ ಹೆಸರಿರುವ ಇದಕ್ಕೆ
ಉತ್ತರೆ ಕರ್ನಾಟಕದಲ್ಲಿ "ಗಜ್ಜರಿ ಎನ್ನುತ್ತಾರೆ; ಹಳೆಯ ಮೈಸೂರಿನಲ್ಲಿ
"ಕ್ಯಾರೆಟ್‌? ಎಂಬ ಇಂಗ್ಲಿಶ್‌ ಹೆಸರೇ ಪ್ರಚಾರದಲ್ಲಿ ಇದೆ. ಮೈಸೂರು
ಬೆಂಗಳೂರುಗಳಲ್ಲಿ ಸಿಗುವ ಗಜರಿಯು ಒಣಕಲಾಗಿದ್ದು ಸಪ್ಸಗಿರುತ್ತದೆ.
ಉತ್ತರ ಕರ್ನಾಟಕದ್ದು ದೊಡ್ಡ ಆಕಾರದಲ್ಲಿರುವುದಲ್ಲದೆ, ಕೆಂಪಗೆ ಇದ್ದು ರಸ
ಭರಿತವೂ ಸಿಹಿಯೂ ಆಗಿರುವುದು. ಆದರಲ್ಲಿ ಆರೋಗ್ಯರಕ್ಷಕ ಮೆತ್ತು
ಔಷಧೀಯ ಗುಣಗಳು ಹೆಚ್ಚಾಗಿರುತ್ತವೆ.
ಗ್ಯಾಸ್ಟ್ರಿಕ್‌ ಅಲ್ಲರ್‌ ಮತ್ತು ಗಜ್ಜರಿ: ಈ ಹಿಂಜಿ "ಕ್ಯಾನ್ಸರ್‌'
ಕೋಗದ ಮೇಲೆ ಗಜ್ಜರಿಯಿಂದಾಗುನ ಸ-ಯೋಜನಗಳನ್ನು ಉದಾಹರಣ
ಸಹಿತವಾಗಿ ಬರೆಯಲಾಗಿತ್ನಸೇ. "ಗ್ಯಾಸ್ಟಿಕ್‌ ಅಲ್ಪರ್‌', ಎಂದರೆ ಹೊಟ್ಟಿ
ಯೊಳಗಿನ ಹುಂಣಿನ ಮೇಲೂ ಅದು ಗುಣಕಾರಿಯೆಂದು ಇತ್ತೀಜೆಗೆ ನನ್ನ
೫ ಅನುಭವದಲ್ಲಿ ಕುಡುಬರುತ್ತಿದೆ.
ಗ್ಯಾಸ್ಸಿಿಕ್‌ ಅಲ್ಪರಿಗೆ ಆಯುರ್ವೇದದಲ್ಲಿ "ಆನಾಶಯೆವ್ರ ಣ' ಎನ್ನು
ವರು. ಆ ವ್ರಣವು ಹೆಚ್ಚಾಗಿ, ಆನ್ಹುಪಿತ್ತ (ಹುಳಿನಾಂತಿ) ರೋಗ ಸ
ಆಗುವುದುಂಟು. ಹೊಳ್ಳೆಯಲ್ಲಿ ಆಮ್ಲ ಪಿತ್ತನೆಂಬ ದಾಹಕರಸವು ಹೆಚ್ಚಾಗಿ
ಸುವಿಸುವುದರಿಂದಾಗಲಿ, ಅಜೀರ್ಣನಾದ ಆಹಾರರೆಸವು ದಾಹಕನಾದ ಹುಳಿ
ಸ್ವರೂಪನನ್ನು ಹೊಂದುವುದರಿಂದಾಗಲ್ಕಿ, ಹೊಟ್ಟೆಯ ಒಳಮೈಯು (ಶ್ಲೇಷ್ಮ
ತ್ವಚೆಯು) ಸುಡುವುದರಿಂದ ಅಮಾಶಯನ್ರಣ ಉಂಟಾಗುವುದು: ಗಜ್ಜರಿ
ಪ್ರಯೋಗ
ಯಲ್ಲಿ ಅವೆರಡೂ ಅಕ್ರಮಗಳನ್ನು ಪರಿಹರಿಸುವ ಗುಣನಿಡೆಯೆಂಡುಪ್ರ
ಗಳಿಂದ ಕಂಡುಬಂದಿದೆ. ಆಯುರ್ನೇದಪು ಅದರ ಆ ಗುಣಗಳನ್ನು ಸಾವಿರಹ
ವರ್ಷಗಳ ಹಿಂದೆಯೇ ತಿಳಿದಿತ್ತೆಂಬುದು ಚರಕ ಸಂಹಿತೆ, ಧನ್ವಂತರಿ ನಿಘಂಟು,
ಭಾವಪ್ರಕಾಶಗಳ ಅವಲೋಕನದಿಂದ ಗೊತ್ತಾಗುತ್ತದೆ.
ಗಾಜಕೆಂ ಮಧಾರಂ ತೀಕ್ಷ್ಪ್ಮಂ ತಿಕ್ಲೋಷ್ಣಂ ಡೀಸನಂ ಲಘು
ಸಂಗ್ರಾಹಿ ರಕ್ತಸಿತ್ತಾರ್ಶೋಗ್ರ ಹಣೀಕಫವಾತಜಿತ |

ಡಕ, "ಗೆಜ್ಜರಿಯು ಅತ್ಯಲ್ಪ ಕಹಿಯುಕ್ತವಾದ ಸಿಹಿ ರುಚಿಯುಳ್ಳ


3 ತೆ
ಉಪಯುಕ್ತ ಗಿಡಮೂಲಿಕೆಗಳು
೧೯ಲೆ
ವಾ ಗಿ ಯೂ ಆಗ ್ವ ಿದ ೀಪ ಳ( ಪಚನಶಕ್ತಿಯನ್ನು ಹೆಚ್ಚೆ
ದಾಗಿದು, ಜೀರ್ಣಕ್ಕೆ ಹಗುರ ಿಸಾರ (ಭೇದಿ) ಕೋಗದಲ್ಲಿ
ಲದೆ, ಹಳೆ ಹೊಸ ಅತ
ಸುವ)ವಾಗಿಯೂ ಇರುವುದಲ್ ೮!
ತ (ವ ಿವ ಿಧ ಾಂ ಗಗ ಳಿ ಂದ ರಕ್ತ ಸೋರುವ)
ರಕ ಪಿ ತ್
್ಲ ಿ ಕೌ ಷಧ ದ ರೂ ಪದ ಲ್ ಲಿಯೂ, ಆಹಾರ ಪಾನೀಯ
ಯಲ್ಲಿ ವಾತ ಕಫ ರೋಗಗಳಲ ು ಭಾವ ಪ್ರಕಾಶ ಮತ್ತು, ಆತ್ರೇಯ
ರೂಪದಲ್ಲಿಯೂ ಹಂ
್ನುಕ್ತವಾಗಿದೆಯಿಂದ
ೆ ಧನ್ತ್ವಂತರಿಕಾರರು,
ಯಹಿಗಳು ಬರೆದಿದ್ದಾರ
ದಾಹಸಿಕ್ತ ಜ್ವಂ3 ಪಹಂ।'
¢ ಆಧ್ಮಾನಕ್ರಿ ಮಿಶೂಲಕ್ನ್‌ಂ

ಗಳಿದ್ದಾರೆ.
ಎಂದು ಇನ್ನೂ ಹೆಚ್ಚಾಗಿ ಹೊ ಆರೋಗ್ಯಕ್ಕೂ
ದೃಷ್ಟಿಯಿಂದ ಗಜ್ಜರಿಯನ್ಲಿ
ಆಧುನಿಕ ವಿಜ್ಞಾನದ
ಸಹಾಯಕವಾದ ಖನಿಜದ್ರವ್ಯಗಳು, ನೂರಕ್ಕೆ
ಪ್ರಷ್ಟಿಗೂ ಕೋಗರಿಕೋಧಕ್ಕೂ ಕಷ್ಟು
ು ಇರು ತ್ತ ವೆ, ಕ್ಯ ಾಲ್ ಸಿಯ ಂ ಫಾ ಸ್ಸರಸ್‌ ಲೋಹಗಳೂ ಸಾ
೧.೩೬ರಷ್ಟ ಸಾಕಷ್ಟು ಇವೆ. '
ದ ಅನ್ನಸತ್ವ- ಎ, ಬಿ,ಸಿ.ಗಳೊ
ಪ್ರಮಾಣದಲ್ಲಿವೆ; ಪ್ರಮುಖವಾ
ಯೋ ಗಿ ಸು ವ ಕ್ ರಮ : ಗಜ್ ಜರಿಯನ್ನುು ಪಲ್ಲೆ, ಪಚಡಿ, ಮತ್ತು
ಉಪ
ಸೇ ವಿ ಸು ವು ದನ ್ನ ು ಎಲ ್ಲ ರೂ ಬಲ್ ಲರು. ಆದರೆ ಅದನ್ನು
ಫೋಸುಂಒರಿಯ ರೂಪದಲ್ಲಿ ತ ಹಸಿಯಾಗಿಯೇ, ಪಚಡಿ
ರೂಪ ದಲ್ ಲಿ ಸೇ ವಿ ಸು ವು ದಕ ್ಕ ಿಂ
ಬೇಯಿಸಿದ ಪಲ್ಯದ
ಗಳ ರೂಪ ದಲ್ ಲಿ ಸೇ ವಿ ಸು ವು ದು ಹೆಚ ್ಚು ಆರೋಗ್ಯದಾಯಕ ಎಂಬು
ಕೋಸುಂಬರಿ
ದನ್ನು ಬಲ್ಲವರು ಕಡಿಮೆ. ೆ
್ಯ ದ ರೂ ಪದ ಲ್ ಲಿ : ಎಂದ ರೆ ಯಾವುದೊಂದು ಕೋಗಪರಿಹಾರಕ್ಕ
ಪಥ
ರಣ ಮಾ ಡಬ ೇಕ ಾದ ಾಗ , ಒಂ ದು ಇಲ್ಲವೇ ಕೆಲವು ದಿನ, ಇಲ್ಲವೇ
ಆಹಾರ ನಿ ಯಂ ತ್
ವು ರಾತ ್ರಿ ಮಾ ತ್ ರ ಆಹಾ ರವನ ್ನೆ ಲ್ಲ ವರ್ಜಿಸಿ ಬರೀ ಗಜ್ಜರಿಯನ್ನು ಹೆರೆದು
ಕೆಲ
ಅತ್ ಯಲ್ ಪ ಉಪ್ ಪನ್ ನು ಬೆರ ಸಿ ಸೇವ ಿಸು ವುದು ಹೆಚ್ಚು ಗುಣಕಾರಿ.
ನಿಂಬೆರಸ ಮತ್ತು
ಾಗಿ ರಕ್ ತಭಾ ರ, ಉಬ ್ಬ ಸ, ಅನ ುವ ಾತ್ಕ ಹೊಟ್ಟಿಯ ಹುಂಣುಗಳಲ್ಲಿ
ವಿಶೇಸವ
ಈ ಕ್ರಮವು ಹಿತಕರವಾಗಿದೆ.
ಔಷಧ ರೂಪದಲ್ಲಿ:
್ಜರಿಯ ರಸವನ್ನು ದಿನಾಲು
೧) ಬಹುದಿನಗಳ ಅತಿಸಾರವಿದ್ದಾಗ, ಗೆಜ
ಕುಡಿಯಬೇಕು.
೨ ಸಲ ಬರೀ ಹೊಟ್ಟಿಯಲ್ಲಿ ೪ ಚಮಚ
ನು ವರ್ಜಿಸಿ ೪ ಚಮಚ
೨) ಬೆಳಗ್ಗೆಯ ಚಹಾ ಕಾಟ ಉಪಾಹಾರಗಳನ್ .
೧ ಚನ ುಚ ಜೇನ ು ಸೇರ ಿಸಿ ಕುಡಿದಕೆ ರಕ್ತಭಾರವು ತಗ್ಗುವುದು
ಗಜ್ಜರಿಕೆಸೆ, ್ದು
ಬಟ್ಟಿಲು ಕಾಯ
೩) ಏಳೆಂಟು ಗಜ್ಜರಿಗಳನ್ನು ರುಬ್ಬಿ ತೆಗೆದ ರಸಕ್ಕೆ ೪
ಗೆಜ್ಜರಿ ೧೯೯

yr ನೀರನ್ನು ಬೆರೆಸಿ ಮಿಕ್ಕ ಎಲ್ಲ ಆಹಾರವನ್ನೂ ವರ್ಜಿಸಿ ೩ ಗಂಟೆಗೊಮ್ಮೆ ಆ


ರಸವನ್ನೇ ಕುಡಿಯುತ್ತಿದ್ದರೆ, ಉಬ್ಬಸ ಆಮನಾತ ಹೊಟ್ಟೆಯ ಹುಂಣಂ
ಗಳೆ ಬಾಧೆ ತಗ್ಗುವುದು. ಅದನ್ನು ಸಕು ದಿನ ಮಾಡಿ, ಮುಂದೆ ವಾಶದಲ್ಲಿ
೧ ದಿನ ಹಾಗೆ ಮಾಡುತ್ತ re
೪) ದಿನಾಲು ಸಂಜೆಯ ಆಹಾರಕ್ಕಿಂತ ೧ ಗಂಟೆ ಮುಂಚೆ ಗಜ್ಜರಿಯ
ರಸವನ್ನು ಬಿಸಿನೀರು ಬೆರಸಿ ಕುಡಿದರೆ ಮಲಬದ್ದತೆ ಗುಣವಾಗುವುದು.
೫) ದಿನಾಲು ೨ ಸಲ ೪ ಚಮಚ ರಸವನ್ನು ಹಾಲಿನೊಡನೆ ಕುಡಿದರೆ
ಅಶಕ್ತಿಯು ಗುಣವಾಗುವುದು.
ಎಲೆಕೋಸು
ಕ್ಯಾಬೆಜಗ ಎಂಬ ಇಂಗ್ಲಿಶ್‌ ಶಬ್ದದ ತದ್ಸವವಾದ ಕ್ಯಾಬೀಜ ಎಂಬ
ಹೆಸರು ಉತ್ತರ ಕರ್ನಾಟಕದಲ್ಲಿ ಪ್ರಚಾರದಲ್ಲಿದೆ. ಹಳೇ ಮೈಸೂರಿನಲ್ಲಿ ಅದಕ್ಕೆ
ಎಲೆಕೋಸು ಎನ್ನುತ್ತಾರೆ. ಇದನ್ನುಸಲ್ಲೆಯೆಂದು ಭಾರತದ ಎಲ್ಲೆಡೆಯಲ್ಲಿಯೂ
ಉಪಯೋಗಿಸುತ್ತಾಕೆ. ಇದರ ಕೃಷಿಯು ಎಲ್ಲ ಪ್ರಕಾರದ ಭೂಮಿಯಲ್ಲಿಯೂ
ಆಗುವುದು. ಇದು ಎಲ್ಲ ಖುತುಗಳಲ್ಲಿಯೂ ಬೆಳೆಮಬಲ್ಲುದು.
ಆದಕೆ ಎಲೆಕೋಸು ಔಷಧಕ್ಕೂ ಉಪಯುಕ್ತವಾಗಿದೆಯೆಂಬುದನ್ನು
ಅರಿತವರು ವಿರಳ. ಈಗ ೩೫ ವರ್ಷಗಳ ಹಿಂದೆ, ನನ್ನ ಆಪ್ತಕೊಬ್ಬಕು, ಬಹು
ಕಾಲದಿಂದ ಚರ್ಮದ ಕಜ್ಜಿ ತುರಿಗಳಿಂದ ನರಳುತ್ತಿದ್ದರು. ಅವರಿಗೆ ನನ್ನ
ಚಿಕಿತ್ಸೆಯಿಂದ ವಿಶೇಷ ಪ್ರಯೋಜನವಾಗದಿದ್ದಾಗ, ನನ್ನ ಸ್ನೇಹಿತೆಯೊಬ್ಬಳು,
ಆ ರೋಗಿಗೆ ಎಲೆಕೋಸಿನ ರಸವನ್ನು ಕುಡಿಸಬೇಕೆಂದು ಸಲತೆಯಿತ್ತ ಬ.
ಅವಳಿಗೂ ಇದ್ದ ಆಂತಹ ಚರ್ಮಕೋಗವು, ಒಬ್ಬ ವೈದ್ಯರ ಸಲಹೆ ಮೇರೆಗೆ ಎಲೆ
ಕೋಸಿನ ರಸದಿಂದ ಗುಣವಾಯಿತೆಂದೂ ಅವಳು ಹೇಳಿದಳು.
ಆ ಸಲಹೆಗನುಸರಿಸಿ ನಮ್ಮ ಆಪ್ತರ ಮೇಲೆ ನಾನು ಎಲೆಕೋಸನ್ನು
a ದಿನಾಲು ಬೆಳಗ್ಗೆ.ಬರಿಹೊಟ್ಟಿಯಲ್ಲಿ ಮತ್ತು ಸಂಜೆ ೫ ಗಂಟಿಗೆ,
ಅದರ ರಸವನ:ನ್ನ್ನ ಒಂದೊಂದು ಔನ್ನಿನಷ್ಟು ಕುಡಿಸುತ್ತಿದ್ದಿ. ಬರಿಯ ಎರಡು
ಊಟಗಳ ಹೊರತು ನಡುನೆ ಏನನ್ನೂ ತಿನ್ನಬಾರದೆಂದು “ನಧಿಸಿದ್ದೆ. ನೀರನ್ನು
ಧಾರಾಳವಾಗಿ ಕುಡಿಯಲು ಕೊಡುತ್ತಿದ್ದೆ. ಮೂರೇ ವಾರಗಳೊಳಗಾಗಿ ಅವರ
ಚರ್ಮರೋಗವು ನಿರ್ಮೂಲವಾಯಿತು.
ಅನಂತರ ಅನೇಕರ ಚರ್ಮರೋಗಗಳ ಮೇಲೆ ನಾನು ಇದನ್ನು ಪ್ರಯೋಗಿಸಿ
ಗುಣ ಕಂಡಿದ್ದೇನೆ. ಆಯುರ್ವೇದದ ದ್ರವ್ಯಗುಣಶಾಸ್ತ್ರದ ದಸಿ,ಯಿಂದ ಎಲೆ
ಕೋಸು ತೇಜಸ್ತತ್ವ ಪ್ರಧಾನವಾಗಿದ್ದು ಉಷ್ಣರಸವುಳ್ಳದ್ದು. ಆದ್ದರಿಂದ ಅದು
ರಕ್ತಶುದ್ಧಿಗೆ (ಜಂತುಜನ್ಯ ರಕ್ತದೋಷಕ್ಕೆ) ತುಂಬ ಪ್ರಯೋಜನಕಾರಿಯಾಗಿದೆ.
ಅದಕೆ ತುರಿಕೆ (ನನೆ) ಇಲ್ಲದ ಮತ್ತು ಉರಿಯುಳ್ಳ ಚರ್ಮಕೋಗಳ್ಳೆ ಅದು ಗುಣ
ಕಾರಿಯಾಗಲಾರದೆಂದು ಅನುಭವಕ್ಕೆ ಕಿ ತುರಿಕೆಯುಳ್ಳ ಇಸುಬಿನಲ್ಲಿ
ಸಹ ಅದು ಗುಣಕೊಟ್ಟಿ ಜಿ.
ನಿಲಕೋಸು ಬಿಂಗಿ

ಆಧುನಿಕ ಸದಾರ್ಥ ಶಾಸ್ತ್ರದ ದೃಷ್ಟಿಯಿಂದ. ಎಲೆಕೋಸಿನ ೩ ಔಂಸ್‌ ರಸ


ದಲ್ಲಿ ೪೬ ಮಿ. ಗ್ರಾಂ ಕ್ಯಾಲ್ಸಿಯಂ, ೩೧ ವಿ. ಗ್ರಾಂ ರಂಜಕ್ಕ ಅರ್ಧ ಮಿ.
ಗ್ರಾಂ ಲೋಹ, ೮೦ ಯುನಿಟ್‌ ಅನ ಸತ್ವ - ವ್ಯ ೫೨ ಮಿ.ಗ್ರಾಂ ಅನ್ನಸತ್ವ-
ಸ್ಕಿ ೩.೨ ಮಿ.ಗ್ರಾಂ ಅನ್ನಸತ್ವ - ಕೆ.ಇನೆ. ಇದರಿಂದ ಅದರ ಔಷಧೀಯ
ಮಹತ್ವವು ಸ್ಪಷ್ಟವಾಗುವುದು. |
ಕೋಗಚಿಕಿಶ್ಸಾ ಜಗತ್ತಿನಲ್ಲಿ ಎಲೆಕೋಸಿನ ಗುಣಗಳ ಶೋಧನ ಪ್ರಯತ್ನವು
ಇತ್ತೀಚೆ ತುಂಬ ನಡೆಯುತ್ತಿದೆ. ಅದು ಪಾಚಕಾಂಗಗಳ ಕೆಲವು ಕೋಗಗಳನ್ನು
ಆಶ್ಚರ್ಯಕರವಾಗಿ ಗುಣಪಡಿಸುವುದೆಂದು, ಡಾಕ್ಟರ್‌ ಹಾರ್‌ ಲೆಂಡ್‌ ಹೆರ
ಅವರು "ಜರ್ನಲ್‌ ಆಫ್‌ ಅಮೆರಿಕನ್‌ ಮೆಡಿಕಲ್‌ ಅಸೋಷಿಯೇಶಸ್‌' ಪತ್ರಿಕೆ
ಯಲ್ಲಿ (೧೯೫೭ ಏಪ್ರಿಲ್‌) ಬರೆದಿದ್ದಾರೆ. ಬೇಕೆ ಡಾಕ್ಟರುಗಳ ಹಲವು ಚಿಕಿತ್ಸೆ
ಗಳಿಂದಲೂ ಗುಣವಾಗದ ಪಾಚಕಾಂಗದ ನೂರಾರು ರೋಗಿಗಳನ್ನು, ಎಲೆ
ಕೋಸಿನ ರಸದಿಂದ ಗುಣಪಡಿಸಿದ್ದೇನೆಂದು ಅವರು ಬರೆದಿದ್ದಾರೆ. 4
೧೯೫೦ರಲ್ಲಿ ಸ್ಟೇನ್‌ ಫೋರ್ಡ್‌ ಯೂನಿನರ್ಸಿಟಯ ಒಬ್ಬ ಡಾಕ್ಟರರು ಎಲೆ
ಕೋಸನ್ನು ಹೊಟ್ಟಿ ಹುಂಣು (ಗ್ಯಾಸ್ಟ್ರಿಕ್‌ ಮತ್ತು ಡ್ಯುಓಡಿನಲ್‌ ಅಲ್ಸರ್‌)
ಕೋಗಿಗಳನೇಕರಿಗೆ ಕೊಟ್ಟು ಗುಣಪಡಿಸಿದ್ದು ದಾಗಿ ಪ್ರಕಟಿಸಿದ್ದಾರೆ.
ಎಲೆಕೋಸಿನ ರಸದಲ್ಲಿ ಒಂದು ೃಂಟಔಿಬಯೋಟಿಕ್‌ ದ್ರವ್ಯವಿದೆಯೆಂದ್ಕೂ
ಆದ್ದರಿಂದ ಅದು ಅನೇಕ ರೋಗಾಣುಗಳಿಗೆ ಮಾರಕವಾಗಿರುವುದರಿಂದ ತಜ್ಜನ್ಕ
ಕೋಗಗಳಿಗೂ ಗುಣಕಾರಿಯಾಗಿದೆ ಎಂದೂ, “ಪುಡ್‌ ರಿಸರ್ಚ್‌' ಎಂಬ ಪತ್ರಿಕೆ
ಯಲ್ಲಿ ೧೯೫೨ರ ಅಕ್ಟೋಬರ್‌ನಲ್ಲಿ, "ಪ್ರಯೋಗಗಳು' ಎಂಬ ವಿಭಾಗದಲ್ಲಿ
ಪ್ರಕಟವಾಗಿದೆ. |
"ಪ್ರಿವೆನ್ಯನ್‌' ಎಂಬ ಮಾಸ ಪತ್ರಿಕೆಯಲ್ಲಿ, ಆಹಾರ ಮತ್ತು ಶಾಕಗಳೊಳಗಿನ
ಅಜೀರ್ಣ (ತೌಡು, ನಾರಿನ) ಭಾಗಗಳನ್ನು ಚಲ್ಲದೆ ಸೇವಿಸಿದರೆ ಹೊಟ್ಟಿಹುಣ್ಣು
ಗಳು ಗುಣವಾಗುವುನೆಂದು, ನಡೆಸಿದ ಕೆಲವು ಪ್ರಯೋಗಗಳ ವರ್ಣನೆ ಬಂದಿದೆ.
ಆಯುರ್ನೇದದ ದೃಷ್ಟಿಯಿಂದ, ಎಲೆಕೋಸಿನಲ್ಲಿರುವ ತೇಜಸ್ತತ್ರವು, ಒಳಗಿನ
ಹುಂಣುಗಳ ವಿಷಾಂಶಗಳನ್ನು ವಿಸರ್ಜಿಸಿ ಮಾಯಿಸಲು ಸಹಾಯಕವಾಗುತ್ತದೆ.
ಆದ್ದರಿಂದ ಎಲೆಕೋಸು ಉಷ್ಣ ರಸವುಳ್ಳದ್ದಾಗಿದ್ದರೂ ತನ್ಮೂಲಕ ಆಹಾರವನ್ನು
ಪೂರ್ಣವಾಗಿ ಜೀರ್ಣಿಸಲು ಸಹಾಯವಾಗಿ ವಿಷಸಂಚಯವನ್ನು ತಪ್ಪಿಸುತ್ತದೆ.
ಅಲ್ಲದೆ, ಅದರ ಪಲ್ಯದೊಳಗಿನ ಕೋಗಾಣುನಾಶಕ ರಸವು ರಕ್ತಕ್ಕೆ ಸೇರಿದ
ಮೇಲೆ ಉಳಿಯುನ ಅಜೀರ್ಣ ಭಾಗವು, ಮಲನಿಸರ್ಜನ ಮಾಡಿಸಿ, ಹುಂಣು
ಬೆಳೆಯದಂತೆ ತಡೆಯುವುದು.
ಆಲೂಗಡೆ ಓತಿ

ಯಾರನ್ನೇ ಕೇಳಿ ನೋಡಿರಿ - ಆಲೂಗೆಡ್ಡೆ ವಾಯುವನ್ನು ಉಂಟು


ಮಾಡುವುದೆಂದು ಹೇಳುತ್ತಾರೆ. ಆದ್ದರಿಂದ ಅಜೀರ್ಣವಾಯು(ಗ್ಯಾಸ್‌) ವಿಕಾರ
ವುಳ್ಳವರು ಆಲೂಗೆಡ್ಡೆಯನ್ನು ಸೇವಿಸಬಾರದೆಂದು ದೃಢಾಭಿಪಾಯವುಳ್ಳವರಾಗಿ
ದ್ದಾರೆ. ಹಾಗೆಯೇ, ಶರೀರವು ದೆಸ್ಸವಾಗುತ್ತಿರುವನರಿಗೆ (ಮೈತೂಕ ಬೆಳೆಯು
ತ್ರಿರುವವರಿಗೆ) ಆಲೂಗೆಡ್ಡೆ ಒಳಿತಲ್ಲ ಎಂದು ನಂಬಿದವರೂ ತುಂಬ ಜನರಿದ್ದಾರೆ.
ಏಕೆಂದರೆ ದಪ್ಪ ಮೈಗೆ ಅವರು ವಾಯುಮೈ ಎಂದೂ ಕರೆಯುತ್ತಾರೆ.
ಮೇಲಿನ ಅಭಿಪ್ರಾಯಗಳಲ್ಲಿ ಯಾವುದೂ ಅನುಭವಸಿದ್ಧ ವೂ ಆಗಿಲ್ಲ;
ಆದು ಶಾಸ್ತ್ರ ನಿರ್ಣಯವೂ ಅಲ್ಲ. ಅಲ್ಲದೆ ದಪ್ಪ ಮೈಯು ವಾಯುಮೈ ಎಂಬ ತಿಳಿ
ವಳಿಕೆಯೂ ತಪ್ಪಾಗಿದೆ. ಆಯುರ್ವೇದದಲ್ಲಿ, ವಾಯುವಿನಿಂದ ಮೈಯು ದಪ್ಪ
ವಾಗದೆ ತೆಳ್ಳಗಾಗುತ್ತದೆ ಎಂದು ಹೇಳಿದೆ. ದಪ್ಪಮೈೆಗೆ ವಾಯುವು ಕಾರಣ
ವಾಗಿರಡೆ ಕಫದೋಷವು ಕಾರಣವಾಗಿದೆಯೆಂದು ಶಾಸ್ತ್ರವು ಹೇಳುತ್ತದೆ.
ಹಾಗೆಯೇ, ಆಲೂಗೆಡ್ಡೆ ಸೇವಿಸಿದಾಗ ಕೆಲವರಿಗೆ ಹೊಟ್ಟಿಯಲ್ಲಿ ವಾಯು ಆಗು
ತ್ರಿದ್ದರೆ, ಅದಕ್ಕೆ ಕಾರಣ ಆಲೂಗೆದ್ಡೆಯಾಗಿರದೆ ಅದನ್ನು ಚನ್ನಾಗಿ ನುರಿಸಿ ತಿನ್ನ
ದಿರುವುದು ಕಾರಣವಾಗಿದೆ. ಅಕ್ಕಿಯ ಅನ್ನದ ಬಗೆಗೂ ಅದೇ ಅಭಿಪ್ರಾಯವು
ಸತ್ಯವಾಗಿದೆ.
ಹೀಗೆ ಜನರು ಕೆಲವು ಆಹಾರವಸ್ತುಗಳ ವಿಷಯದಲ್ಲಿ ತಪ್ಪು ತಿಳಿವಳಿಕೆ
ಉಳ್ಳವರಾಗಿ, ಅವುಗಳನ್ನು ವರ್ಜಿಸಿ ಅವುಗಳ ಆರೋಗ್ಯಬಲದಾಯಕ ಗುಣ
ಗಳಿಂದ ವಂಚಿತರಾಗುತ್ತಿದ್ದಾರೆ. ಆಲೂಗೆಡ್ಡೆಯ ಬಗೆಗಂತೂ, ತಪ್ಪು ತಿಳಿವಳಿಕೆ
ಉಳ್ಳಿ ಮಾನವನು, ಒಂದು ಉತ್ತಮವಾದ ಉಪಕಾರದ ಖಾದ್ಯವನ್ನು ದೂರ
ತಳ್ಳುತ್ತಿದ್ದಾನೆ. ಆಲೂಗೆಡ್ಡೆಯ ಸದ್ಗುಣಗಳನ್ನು ಸರಿಯಾಗಿ ಅರಿತುಕೊಂಡರೆ,
ಒಬ್ಬ ಬಡನನಿಗೂ ಒಂದು ಪೌಷ್ಟಿಕ ಖಾದ್ಯವು ಅಗ್ಗದಲ್ಲಿ ಲಭ್ಯವಾಗಬಲ್ಲುದು.
ಈಗ ಆಲೂಗಡ್ಡೆಯ ವೈಜ್ಞಾನಿಕ ಗುಣನರ್ಣನೆಯನ್ನು ಕೊಡುವುದಕ್ಕಿಂತ
ಮುಂಚೆ, ಆಲೂಗಡ್ಡೆಯಿಂದ ಕೆಲವರಿಗೆ ವಾಯುವಿಕಾರವು ಏಕೆ ಆಗುವುದೆಂಬು
ದನ್ನು ವಿವೇಚಿಸುವಾ. ಆಲೂಗಡ್ಡೆ ಯಲ್ಲಿ ನಿಷ್ಟ್ರಾಂಶವು ವಿಶೇಷವಾಗಿರುವುದು.
ಮತ್ತೆ ನಿನ್ಬದ(ಹಿಟ್ಟನ) ಬಹುಭಾಗವು ಬಾಯಿಯಲ್ಲಿಯೇ ಜೀರ್ಣವಾಗಬೇಕು.
ಬಾಯಿಯೊಳಗಿನ ಕ್ಲೇದಕ ಕಫವು (ಜೊಲ್ಲು) ನಿಸ್ಟಾಂಶದೊಡನೆ ಜೆಕೆತು ಸಚನ
ಆಲೂಗಡ್ಡೆ ೨೦೩

ಗೊಳಿಸಿ ಅದಕ್ಕೆ ಮಾಧುರ್ಯವನ್ನು (ಸಕ್ಕರೆ ರೂಪವನ್ನು) ಕೊಟ್ಟಿ ಬಳಿಕ, ಅದು


ಅಲ್ಲಿಂದಲೇ ರಕ್ತಗತನಾಗಲಾರಂಭಿಸುತ್ತದೆ. ಅದಕ್ಕಾಗಿ ಜೊಲ್ಲು ಧಾರಾಳವಾಗಿ
ಸ್ರವಿಸಬೇಕಾಗಿದ್ದರೆ ಆಲೂಗೆದ್ದೆಯನ್ನು (ಬೇಯಿಸಿ) ಚನ್ನಾಗಿ ನುರಿಸಬೇಕಾಗು
ತ್ತದೆ. ಮತ್ತೆ ಚನ್ನಾಗಿ ಅಗಿಯದೆ ನುಂಗಿದರೆ ಅವು ಹೊಟ್ಟಿಯಲ್ಲಿ ಜೀರ್ಣಿಸ
ಲಾರದು. ಹಾಗೆ ಅಜೀರ್ಣವಾದ ಪಿಷ್ಟಾಂಶದಿಂದ ವಾಯುವು (ಗ್ಯಾಸ್‌)
ಹುಟ್ಟಿಕೊಳ್ಳುವುದು. ಅಕ್ಕಿಯ ಅನ್ನವೂ ಪಿಷ್ಟಪ್ರಧಾನವಾಗಿರುವುದರಿಂದ,
ಅದನ್ನೂ ನುರಿಸದೆ ನುಂಗಿದರೆ ನಾಯುನಿಕಾರವಾಗುವುದು ಸಹಜ. ಅಜೀರ್ಣ
ವಾಯವಿನಿಂದ ನರಳುತ್ತಿದ್ದು ಕೆಲವು ವರ್ಷಗಳಿಂದಲೂ ಆಲೂಗೆಡ್ಡೆಯನ್ನು
ನರ್ಜಿಸಿದ್ದ ಸಾವಿರಾರು ರೋಗಿಗಳಿಗೆ ನಾವು ಆದನ್ನು ಚನ್ನಾಗಿ (ಪ್ರತಿಯೊಂದು
ಹೋಳನ್ನು ೩೦-೪೦ ಸಲ) ಅಗಿದು ತಿನ್ನಲು ಪ್ರೇರಿಸಿ, ಅನರನ್ನು ಅಜೀರ್ಣ
ವಾಯು ರೋಗದಿಂದ ಬಿಡುಗಡೆಮಾಡಿದ್ದೇವೆ.
ಆಲೂಗಡ್ಡೆಯನ್ನು ವರ್ಜಿಸಿ ಒಂದು ಒಳ್ಳೆಯ ಆಹಾರನೆಸ್ತುನನ್ನು
ಕೆಳೆದುಕೊಳ್ಳುವರೆಂಬ ಒಂದೇ ಕಾರಣನಿಂದ ಇಷ್ಟೆಲ್ಲ ನಿವೇಚಿಸೆಡ್ಕೈ ಅದಕೊಳ
ಗಿನ ಉತ್ತಮವಾದ ಪೌಷ್ಟಿಕ ಮತ್ತು ಔಷಧೀಯ ಗುಣಗಳನ್ನೂ ವಾಚಕರ
ಲಕ್ಷ್ಯಕ್ಕೆ ತರಲೆಂದು ಇದನ್ನು ಬರೆದಿದ್ದೇವೆ.
ಆಲೂಗಡ್ಡೆಯಲ್ಲಿ ಸಿಷ್ಟಾಂಶದ (ಹಿಟ್ಟಿನ) ಹೊರತಾಗಿ ಮಹತ್ವದ ಉಪ
ಯುಕ್ತ ದ್ರವ್ಯಗಳಾವುವೂ ಇಲ್ಲವೆಂಬ ಕಲ್ಪನೆಯೂ ಅದನ್ನು ತಿರಸ್ಕರಿಸಲು
ಕಾರಣವಾಗಿರಬಹುದು. ಆದರಲ್ಲಿ ಪಾರ್ಥಿವ (ಮಾಂಸವರ್ಥಕ ಪ್ರೊಟೀನು)
ಸಾಕಸ್ಟಿ ದೆಯೆಂದು ಇತ್ತೀಚಿನ ಸಂಶೋಧನೆ ಪ್ರಯೋಗಗಳಿಂದ ಸಿದ್ಧವಾಗಿದೆ.
ಅಲ್ಲದೆ, ಅನ್ನಸತ್ವೆ - ಬಿ ಮತ್ತು ಸಿ ಕೂಡ ಅದರಲ್ಲಿ ಸಾಕಸ್ಟಿದೆ. ಈ ತಿಳಿವಳಿಕೆ
ಉಂಟಾದ ಮೇಲೆ ವಿದೇಶಗಳಲ್ಲಿ ಆದರ ಕೃಷಿ ಮತ್ತು ಸೇವನೆ ಭರದಿಂದ ಬೆಳೆಯು
ತ್ತಿದೆ. ಭಾರತದಲ್ಲಿ ಉಪಾಹಾರ ಗೃಹಗಳ ಮೂಲಕ ಅದರ ಉಪಯೋಗವು
ಸ್ವಲ್ಪ ಬೆಳೆಯುತ್ತಿರುವುದಾದರೂ, ಯುರೋಪ" ಅನೇರಿಕಗಳ ಕಾಲು ಭಾಗ
ದಷ್ಟೂ ಇಲ್ಲಿ ಬಳಕೆಯಲ್ಲಿಲ್ಲ. ಅಮೆರಿಕೆಯಲ್ಲಿ ಅದನ್ನು ವರ್ಷಕ್ಕೆ ಪ್ರತಿನೃಕ್ಷಿಯು
೧೦೦ ಪೌಂಡು ಸೇವಿಸುತ್ತಿದ್ದರೆ ಭಾರತದಲ್ಲಿ ೮ ಪೌಂಡು ಮಾತ್ರ.
ಆಲೂಗಡ್ಡೆಯಲ್ಲಿ ನಿಷ್ಟಾಂಶವು ಹೆಚ್ಚಾಗಿರುವುದು ನಿಜವಾದರೂ ಅದು
ಬೇಕೆ ಧಾನ್ಯಗಳ ಹಿಟ್ಟಿಗಿಂತ ಸುಲಭವಾಗಿ ಜೀರ್ಣವಾಗುವುದೆಂದು ಅನುಭವಕ್ಕೆ
ಬಂದಿದೆ. ಆಲೂಗಡ್ಡೆಗಿಂತ ಅಕ್ಕಿಯಲ್ಲಿ ಪಾರ್ಥಿವ ಹೆಚ್ಚಾಗಿದ್ದರೂ ಅಕ್ಕಿಯಲ್ಲಿ
ಶುಷ್ಪತೆ ಹೆಚ್ಚಾಗಿದೆ. ಆಲೂಗೆಡ್ಡೆ ಯಲ್ಲಿ ಜಲಾಂಶ ನೂರಕ್ಕೆ ೭೮ ಇರುವುದರಿಂದ
ಅದು ಮಿಕ್ಕ ಧಾನ್ಯಗಳಿಗಿಂತ ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಚಿಕ್ಕ
೨೦೪ ಉಪಯುಕ್ತ ಗಿಡಮೂಲಿಕೆಗಳು

ಮಕ್ಕಳಿಗೂ ಅಶಕ್ತ ಕೋಗಿಗಳಿಗೂ ಅದು ಸುಲಭಜೀರ್ಣ್ಯನಾದ ಬಲ


ದಾಯಕ ಆಹಾರವಾಗಿದೆ.
ಆಲೂಗಡ್ಡೆಯ ವಿಷಯದಲ್ಲಿ ಹೊಸತಾಗಿ ತಿಳಿದುಬಂದ ಸಂಗತಿಗಳು
ಮಹತ್ವದವಾಗಿನೆ. (೧) ಆಲೂಗಡ್ಡೆಯನ್ನು ಹೊಲದಿಂದ ಮನೆಗೆ ತಂದ ಮೇಲೆ
ಕೂಡ ದೀರ್ಫಕಾಲದನಕೆಗೆ ಅದು ಸಜೀನವಾಗಿಯೇ ಇರುವುದು ಬೇಕೆ ಪಲ್ಲೆ
ಗಳಲ್ಲಿ ಇರದ ಒಂದು ವೈೆಶಿಷ್ಟ ವಾಗಿದೆ. ಅದರಿಂದ, ಸೇವಿಸುವವರಿಗೆ ಅದು ಬಹು
ಸಮಯದನರೆಗೆ ಚೈತನ್ಯದಾಯುಕವಾಗಿದೆ. (೨)ಆಲೂಗಡ್ಡೆಯು ಒಣಗುತ್ತ
ಹೋದಂತೆ ಅದರೊಳಗಿನ ಅನ್ನಸತ್ವ-ಸಿ ನಷ್ಟವಾಗುತ್ತ ಹೋಗುವುದು. ಆದಕೆ
ಅದಕ್ಕೆ ಪುನ್ಯ ಮೊಳಕೆ ಬರುವಂತೆ ಮಾಡಿದರೆ ಆನ್ನಸತ್ವ - ಸಿ. ಸಮೃದ್ಧ
ಸಾಗುವುದು.
ಆಧುನಿಕ ಆಹಾರ ವಿಜ್ಞಾನದಂತೆ ಮೆನು ಸೈನ ಸ್ವಾಸ್ಥ ಹೆ ೬ ಅನ್ನೆ[ಸತ್ವಗಳ
ಅವಶ್ಯಕತೆ ಇಗೆ. ಅವುಗಳಲ್ಲಿ, ಆಲೂಗಡ್ಡೆ ಯಲ್ಲಿ ೪ ಅನ _ಸತ್ವಗಳಿವೆ. ಸರಿಯಾದ
ಸೇಂದ್ರಿಯ ಗೊಬ್ಬರ (ಹಿತ್ತಲ ಗೊಬ್ಬರ) ಹಾಕಿ 0 ವಾಗಿ ಬೆಳೆದ ಆಲೂ
ಗಡ್ಡೆಯಲ್ಲಿ ಅನ್ನಸತ್ವ-ಬಿ.ಯ ಘಟಕಗಳಾದ ಇರೂ ಧಿಯಾಮಿನ್‌,ಮತ್ತು
ರಿಬೊಫ್ಲೆವಿನ್‌ಗಳು ಸಮೃದ್ಧವಾಗಿರುವುವು. ಹಿಟ್ಟು, ಬೆಲ್ಲ ಜಿಡ್ಡುಗಳ ಪಚನಕ್ಕೆ
ಅನ್ನಸತ್ವ -ಬಿ ಅತ್ಯವಶ್ಯವಾಗಿದೆ. ಆದರೆ ಆಲೂಗಡ್ಡೆಯನ್ನು ಸಿಪ್ಪೆ ಸುಲಿಯದೆ
ಮಂದಾಗ್ನಿಯ ಮೇಲೆ ಜಬೇಯಿಸಿದಕೆ ಮಾತ್ರ ಅನ್ನಸತ್ವಗಳು ನಾಶವಾಗದೆ
ಉಳಿಯುವುವು.
ಶರೀರಕ್ಕೆ ಉಪಯುಕ್ತವಾದ ಲೋಹ್ಯ ಮೆಗ್ನೀಷಿಯಂ; ಪೊಟಿಶಿಯಂ,
ಮತ್ತು ಸೋಡಿಯಂ ಖನಿಜಗಳು ಆಲೂಗಡ್ಡೆಯಲ್ಲಿ ಸಾಕನ್ಟು ಇರುತ್ತನೆ,ಒಲ್ಲಜೆ,
ಆಲೂಗಡ್ಡೆಯು ಶರೀರಜೊಳೆಗಿನ ಕ್ಷಾರದ - ಶ್ರಮಾಣನನ್ನು. ರಕ್ಷಿಸುವ ಕ್ಷಾರೀಯ
ಖಾದ್ಯ. “ಶರೀರದಲ್ಲಿ ಅನ್ಲುತ್ಚವು ಹೆಚ್ಚುವುದೇ ಬಹುತರ ಕೋಗಿಗಳಿಗೆ ಕಾರಣ
ವೆಂದು ಸಿದ್ಧವಾಗಿದೆ... ಆದ್ದws ಆನ್ಲಾಧಿಕ್ಯದಿಂದ ಉಂಟಾಗುವ ಚರ್ಮರೋಗ
ಹಲ್ಲಿನ ರೋಗ ರಕ್ತಕೋಗಗಳಲ್ಲಿ, ಕೆಲವು ದಿನ ಬರೇ ಆಲೂಗಡ್ಡೆ ಯನ್ನೇ ಮುಖ್ಯ
ಆಹಾರನನ್ನಾಗಿ ಇಟ್ಟುಕೊಂಡು ಉತ್ತಮ ಗುಣ ಕಂಡ ಉದಾಹರಣೆಗಳು
ಬೇಕಾದಷ್ಟು ಇವೆ.
ಕಿತ್ತಳೆಹಣ್ಣು , ಅನ್ನಸತ್ವ - ಸಿ.ಗಾಗಿ ತುಂಬ ಪ್ರಸಿದ್ಧವಾಗಿದೆ. ಆದರೆ ಅದಃ
ಪಲ್ಲೆಯಲ್ಲ. ಆಲೂಗದ್ದೆಯು ಉತ್ತಮ ಪಳ್ಲೆಯಾಗಿರುವುದಲ್ಲಜಿ ಅದರಲ್ಲಿ
ಕಿತ್ತಳೆಯ ಕಾಲಂತದಷ್ಟು ಮತ್ತು ಟೊಮೆಟೋವಿನ ಅರ್ಧ ಪ್ರಮಾಣದಷ್ಟು
ಅನ್ನಸತ್ಪ -ಸಿ ಇದೆ.
ಸಿಪ್ಪೆಯೂ ಪೌಷ್ಟಿಕ: ಸಾಮಾನ್ಯವಾಗಿ ಆಲೂಗೆಡ್ಡೆಯ ತಿರುಳಷ್ಟೇ
ಆಹಾರಾಂಶ ಉಳ್ಳದ್ದೆಂಬ ಭಾನನೆಯು ಬಹುತರರಿಗಿಡೆ. ಆದರೆ ಅದರ ಸಿಪ್ಪೆ
ಕೂಡ ಆರೋಗ್ಯಕರವಾದ ಖನಿಜಗಳನ್ನು ಹೊಂದಿದೆಯೆಂದೂ ಔಷಧೀಯ
ಗುಣಗಳುಳ್ಳೆದ್ದೆಂದೂ ಪ್ರಯೋಗಗಳಿಂದ ಕಂಡುಬಂದಿದೆ. ಆ ಗುಣಗಳ ಲಾಭ
ಪಡೆಯಬೇಕಾದರೆ, ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿದ ನೀರನ್ನು
ಹೊರಗೆ ಚಲ್ಲದೆ ಕುಡಿಯಬೇಕು. ಬೇಕಾದರೆ. ರುಚಿಗಾಗಿ ಅದಕ್ಕೆ ನಿಂಬೆರಸ
ಮತ್ತು ಜೇನನ್ನು ಬೆರಸಬಹುದು. ಹಾಗೆಯೇ, ಆಲೂಗಡ್ಡೆಯನ್ನು ಪ್ರತ್ಯೇಕ
ವಾಗಿ ಬೇಯಿಸದೆ ಬೇಳೆಯ ಜೊತೆಗೆ ಇಲ್ಲವೇ ಅನ್ನಕೈಟ್ಟಿ ಅಕ್ಬಿಯ ಜೊತೆಗೆ
ಬೇಯಿಸಿದರೆ, ಸಿಪ್ಪೆಯ ಪೌಷ್ಟಿಕ ಖನಿಜಗಳು ಕ್ಸಿ ಬೇಳೆಗಳಲ್ಲಿ ಬೆರೆತುಕೊಳ್ಳು
ವುವು.. ಬರಿಯ ಅಕ್ಕಿಯೇ ಆಹಾರವಾಗಿ ಉಳ್ಳವರು ತಮ್ಮ ಆಹಾರವು ಬಲ
ಹೀನವಾಗಿದೆ ಎಂದು ಕೊರಗುವವರು ಮೇಲಿನ ಉಪಾಯವನ್ನು ಬಳಸಬಹುದು.
ಆಲೂಗದ್ದೆಯ ಸಿಪ್ಸೆ ಮತ್ತು ತಿರುಳಿನ ಮಧ್ಯಭ- ಗದಲ್ಲಿ ಒಂದು ತೆಳ್ಳಗಿನ
ಪೊರೆ ಇರುವುದು. ತಿರುಳಿಗಿಂತ ಆ ಪೊರೆಯಲ್ಲಿಯೇ ಹೆಚ್ಚಿನ ಪೌಷ್ಟಿಕ ಲವಣ
ಗಳಿರುತ್ತವೆ. ಆದ್ದರಿಂದ ಪುಸ್ಟಿಯೇ ಗುರಿಯಾಗಿಟ್ಟುಕೊಂಡು ಆಲೂಗಡ್ಡೆ
ಯನ್ನು ಸೇವಿಸುವವರು ಅದರ ಸಿಪ್ಪೆಯನ್ನು ತಾತ್ಸಾರಿಸಬಾರದು,
ಆಯುರ್ವೇದದ ದೃಸ್ಟಿಯಿಂದ ಆಲೂಗಡ್ಡೆಯು ಮಧುರ ರಸವುಳ್ಳಿದ್ದು,
ಶೀತನೀರ್ಯ, ರೂಕ್ಷ, ಮಲಸಾಂದ್ರಕ, ವೀರ್ಯವರ್ಥಕ (ವೃಷ್ಯ), ಬಲ್ಯ,
ಮಲಮೂತ್ರಸಾರಕ, ಅಗ್ನಿವರ್ಧಕ, ಜಡ, ಸ್ತನ್ಯದಾಯಕ, ರಕ್ತಸಿತ್ರ (ರಕ್ತ
ಸ್ರಾವ) ಹರ, ವಾತಕಫ ನಾಶಕವಾಗಿದೆ.
ಆಲೂಗಡ್ಡೆಯನ್ನು ಚನ್ನಾಗಿ ಬಲಿತ ಮೇಲೆಯೇ ಸೇವಿಸಬೇಕು.
ಕಸುಕು (ಅಪಕ್ವ) ಗಡ್ಡೆಯಲ್ಲಿ ಸೆಲೆನಿನ್‌ ಎಂಬ ಒಂದು ವಿಷಪದಾರ್ಥ ಇರು
ತ್ತದೆ. ಆಲೂಗಡ್ಡೆಯಿಂದಲೂ ಗ್ಲುಕೋಜ್‌, ಮದ್ಯಸಾರ (ಆಲ್ಕೋಹಾಲ್‌)
ತಯಾರಿಸುವುದುಂಟು.
ಔಷಧಕ್ಕಾಗಿ ಆಲೂಗಡ್ಡೆಯನ್ನು ಉಸಯೋಗಿಸುವುದಾದರೆ ರಕ್ತಸ್ರಾವ,
ಒಸಡುರೋಗ, ನರಗಳ, ವಾಯುವಿನ, ಮತ್ತು ಯಕೃತ್ತಿನ ರೋಗಗಳಲ್ಲಿ ಅದನ್ನು
ಯುಕ್ತಿಯುಕ್ತವಾಗಿ ಪ್ರಯೋಗಿಸಿ ಗುಣಕಾಣಬಹುದು.
ನನ್ಮು ಅನುಭವದಲ್ಲಿ, ಆಲೂಗದ್ದೆಯು ವನಾತಜೋಷ ಮತ್ತು ಕಫದೋಷ
ನಾಶಕನೇಡು ಕಂಡುಬಂದಿಜೆ. ಆದ್ದರಿಂದ ಕಫವುಳ್ಳ ಕೆಮ್ಮು, ದೀರ್ಫಕಾಲನ
ನೆಗಡಿ ಉಬ್ಬಸ್ಯ ಎದೆನೋವು, ನುಥುಮೇಹಗಳುಳ್ಳ ನೂರಾರು ರೋಗಿಗಳ
ಮೇಲೆ ಪ್ರಯೋಗಿಸಿ ಒಳ್ಳೆಯ ಫಲನನ್ನು ಕಂಡಿದ್ದೇವೆ, ಆದರೆ ಆನಾಂಶ
1 NE
(1111
A
೨೦೬ ಉಪಯುಕ್ತ ಗಿಡಮೂಲಿಕೆಗಳು

ಮತ್ತು ಅತಿಸಾರದಲ್ಲಿ ಹೊಟ್ಟಿ ನೋವಿದ್ದರೆ ಆಲೂಗಡ್ಡೆ ವರ್ಜ್ಯ.


ಹಲ್ಲು ಮತ್ತು ಒಸಡುಗಳ ರೋಗಗಳಲ್ಲಿ ಅನ್ನಸತ್ವ-ಸಿ ಗುಣಕಾರಿಯೆಂಬು
ದನ್ನು ನಾವು ಬಲ್ಲೆವು. ಹಾಗೆಯೇ, ಕಿತ್ತಳೆ ಮೊಸಂಬಿ ಹಣ್ಣುಗಳು - ಸಿ ಅನ್ನ
ಸತ್ವದ ಭಂಡಾರಗಳು ಎಂಬುದನ್ನು ಬಹುತರರು ಬಲ್ಲರು. ಆದರೆ ನಾಲ್ಕಾಣೆ
ಗೊಂದು ಕಿತ್ತಳೆ ಮೋಸುಂಬೆಗಳಿರುವಾಗ್ಯ, ಒಂದು ಆಲೂಗಡ್ಡೆ ಯೇ ಬಡನನಿಗೆ
ಅಗ್ಗದಲ್ಲಿ - ಸಿ ಅನ್ನಸತ್ವವನ್ನು ಒದಗಿಸುತ್ತದೆ.
ಯುರೋಪ್‌ ದೇಶಗಳಲ್ಲಿ ಕೆಲವು ಕಡೆ ತೀಕ್ಷ್ಣವಾದ ಚಳಿಗಾಲದಲ್ಲಿ
ಹಂಣು ಕಾಯಿಸಲ್ಲೆಗಳು ಸಿಗದಿದ್ದಾಗ ಜನರು ನಿಸ್ಲೇಜಣ ನಿಸ್ಸತ್ವರೂ ಆಗು
ತ್ರಿದ್ಧರು. ಆಗ ಒಬ್ಬ ವೈದ್ಯನು ಆಲೂಗಶ್ಕೆಯನ್ನು ವಿವಿಧ ರೂಪದಲ್ಲಿ ಪೌಷ್ಟಿಕ
ಸಾಯನವೆಂದು ಮಾರುತ್ತಿದ್ದನು. ಅದರಿಂದ ಒಳ್ಳೆಯ ಗುಣವೂ ಸಿಗುತ್ತಿತ್ತು.
ಆಗಿನ್ನೂ ಅನ್ನಸತ್ವಗಳ ಶೋಧವಾಗಿರಲಿಲ್ಲ. ಅವುಗಳ ಶೋಧವಾಗಿ ಆಲೂಗಡ್ಡೆ
ಯಲ್ಲಿ ಅವು ಸಾಕಷ್ಟು ಪ್ರಮಾಣದಲ್ಲಿ ಇರುವವೆಂದು ತಿಳಿದುಬಂದಾಗ ವೈದ್ಯನ
ರೆಸಾಯನದ ತಥ್ಯವು ಮನವರಿಕೆಯಾಯಿತು.
ಆಲೂಗಡ್ಡೆ ಜೀಯಿಸುವ ಕ್ರಮ: ಮಸಾಲೆ ಬೆರಸಿದ ಆಲೂಗೆಡ್ಲೆ
ಯನ್ನು ದಿನಾಲೂ ವರ್ಷಗಟ್ಲಿ ಸೇವಿಸಿದರೂ ತನುಗೆ ಏನೂ ಪ್ರಯೋಜನ
ಕಂಡಿಲ್ಲ ಎನ್ನುವವರಿದ್ದಾರೆ. ಆದರೆ ಗಡ್ಮೆಯ ಜೊತೆಗೆ ತುಂಬ ಮಸಾಲೆ
ಬೆರಸುವುದರಿಂದ ಅದು ಸತ್ವಹೀನವಾಗುತ್ತಬೆಂಬುದನ್ನು ಅವರು ಅರಿಯಬೇಕು.
ಹಾಗೆಯೇ, ಗೆಡ್ಡೆಯನ್ನು ಬೇಯಿಸುವ ಕ್ರಮದಲ್ಲಿ ದೋಷಗಳಿದ್ದರೂ ಅದು ಸತ್ವ
ಹೀನವಾಗುವುದು. |
ಆಲೂಗಡ್ಡೆಯ ಗುಣಗಳನ್ನು ಪೂರ್ಣವಾಗಿ ಸಡೆಯಲು ಆದನ್ನು ಇಡ್ಲಿ
ಯಂತೆ ಉಗೆಯಲ್ಲಿ, ಮತ್ತು ಸಿಪ್ಪೆ ಸಹಿತ ಬೇಯಿಸಬೇಕು. ಇಡ್ಲಿಪಾತ್ರೆಯ
ಅನುಕೂಲವಿಲ್ಲದವರು,ಮೊದಲು ಒಂದು ಪಾತ್ರೆಯಲ್ಲಿ ಆಲೂಗಡ್ಡೆಗಳನ್ನು ಹಾಕಿ,
ಚನ್ನಾಗಿ ಕುದಿಯುತ್ತಿರುವ ನೀರನ್ನು ಮೇಲೆ ಸುರಿಯಜೇಕು. ಆಲೂಗೆಡ್ಡೆ
ಯನ್ನು ಮುಳುಗಿಸಿ ಒಂದು ಅಂಗುಲ ಮೇಲೆ ನಿಲ್ಲಬೇಕು ನೀರು. ಅನಂತರ ಪಾತ್ರೆ
ಯನ್ನು ಮುಚ್ಚಿ, ಮಂದಾಗ್ನಿಯುಳ್ಳೆ ಇದ್ದಲು-ಒಲೆಯ ಮೇಲಿಟ್ಟು ಬೇಯಿಸ
ಬೇಕು. ಹಾಗೆ ಬೆಂದ ಗಡ್ಡೆಗಳನ್ನು ಸಿಪ್ಪೆ ಸಹಿತ ಸೇವಿಸಬೇಕಲ್ಲದೆ, ಪಾತ್ರೆ
ಯೊಳಗಿನ ನೀರನ್ನೂ ಕುಡಿಯಬೇಕು. ಆದರೆ ಹೊಟ್ಟಿ ಯಲ್ಲಿ ಹುಂಣಾಗಿರು
ವವರು, ಸಿಪ್ಪೆಯನ್ನು ಸೇವಿಸದೆ ಸುಲಿದ ಗಡ್ಡೆಯನ್ನೇ ಚನ್ನಾಗಿ ಆಗಿದು ತಿಂದರೆ
ಹುಂಣುಗಳೂ ಗುಣವಾಗುವುವು. |
ಕೊಬ್ಬು ಬಿಳೆಯುವುದೇ?: . ಆಲೂಗಕ್ಟೆ ಸೇವಿಸಿದರೆ ಶರೀರದಲ್ಲಿ
ಅಲೂಗಡ್ಡೆ \ ಪಿಲಿee

ಕೊಬ್ಬು ಬೆಳೆದು ತೂಕ ಗಾತ್ರಗಳು ಹೆಚ್ಚುವನೆಂದು ತಪ್ಪಾಗಿ ತಿಳಿದು ಕೆಲ


ಕೋಮಲಾಂಗಿಯರು ಅದನ್ನುತಿನ್ನಲು ಭಯಪಡುತ್ತಾ ಕೆ. ps ಆ
ನಿರಾಧಾರವಾದುದು. ಆಲೂಗಡ್ಡೆಯನ್ನು, ಹಿಂಜಿ ಹೇಳಿದಂತೆ ಉಗೆಯಲ್ಲೆ
ಬೇಯಿಸಿ ಕೆಲವು ವಾರಗಳ ವರೆಗೆ ಆದನ್ನೇ ಸಿಪ್ಪೆ ಸಹಿತ ಸೇವಿಸಿ ಮಜ್ಜಿಗೆ
ಕುಡಿಯುತ್ತಿದ್ದರೆ ಆಶ್ಚರ್ಯಕರವಾಗಿ Pe ಸ ಗಳು ತಗ್ಗಿದುದನ್ನು ನಾವು
ಹಲವರ ಮೇಲೆ ಪ್ರಯೋಗ ಮಾಡಿ ಮನಗಂಡಿದ್ದೇವೆ. ಕೆಲವು ತಿಂಗಳವರೆಗೆ,
ಒಸ್ಪೊತ್ತಾದರೂ ಆ ಪ್ರಯೋಗನನ್ನು ದಿನಾಲು ಆಚರಿಸಿದರೂ ಒಳ್ಳೆಯ ಗುಣಿ
ಕಾಣುವುದರಲ್ಲಿ os
ಉತ್ಸಾ ಹದಾಯೆಕ: ಅಶಕ್ಷಿಯಿಂದ ಮತ್ತು ನಿರುತ್ಸಾಹದಿಂದ ಸೀಡಿತ್ತ
ರಾದ ತಾರ್‌ ಬಡವನ ರಾಗಿದ್ದಕೆ, ಶಕ್ತಿದಾಯಕ ಹಾಲು ಹಂಣುಗಳನ್ನು
ಕೊಳ್ಳಲು ಅಸಮರ್ಥರಾಗಿರುತ್ತಾ ಕೆ. ಅನರಿಗೆ ಆಲೂಗಡ್ಡೆಯು ಅಗ್ಗದ ಸೌಸ್ಟಿಕ
ಜಾತ ಸಾ
ತಾಸ ದಿನಾಲೂ ಬೆಳಗ್ಗೆ ಮತ್ತು ಸಂಜೆ, ಬೆಂದ.ಒಂದೊಂ ಡಿ
ಆಲೂಗಡ್ಡೆ ಯನ್ನು ಸಹಿತ ಬೆಲ್ಲದೊಡನೆ ಚನ್ನಾಗಿ ನುರಿಸಿ ತಿಂದರೆ ಕೆಲನೆ!
ವಾರಗಳಲ್ಲಿ ಜು ಕಕ್‌ಗಳ ಅನುಭವವಾಗುವುದು.
ಬಸಿರಿಯರಿಗೆ ಮತ್ತು ಇಳಿವಯಸ್ಸಿನವರಿಗೆ, ಸಾಮಾನ್ಯವಾಗಿ ಜೀರ್ಣಶಕ್ತಿ
ತಗ್ಗಿರುವುದರಿಂದ ಪೌಸ್ಟಿಕ ಆಹಾರವನ್ನು ಸೇನಿಸಲಾರದವರಾಗಿರುತ್ತಾರೆ.
ಅಂತಹರು ಉಪಾಹಾರರೂಸವಾಗಿ ಆಲೂಗಡ್ಡೆಯನ್ನು ಸೇವಿಸುವುದು ಒಳ್ಳೆಯ
ಫಲದಾಯಕ. ಗರ್ಭವನ್ನು ಆರೋಗ್ಯಕರವಾಗಿ ಬೆಳೆಸುವ, ಸುಲಭ ಜೀರ್ಣ
ನಾದ, ಖನಿಜಲವಣಗಳು ಆಲೂಗೆಡ್ಡೆ ಯಲ್ಲಿ ಸಾಕಷ್ಟು ಇರುತ್ತವೆ.
(೧) ಚನ್ನಾಗಿ ಬಲಿತ ಗಡ್ಡೆಯನ್ನೇ ಉಪಯೋಗಿಸಿರಿ.
(೨) ಬಿರುಕುಬಿಟ್ಟ ಗಡ್ಡೆಗಳನ್ನು ವರ್ಜಿಸಿರಿ.
(೩) ಬಣ್ಣಗೆಟ್ಟ ಮುತ್ತು ಕಲೆಗಳುಳ್ಳ ಗಡ್ಡೆಗಳು ಆರೋಗ್ಯಕರವಲ್ಲ. ಅವು,
ಸಶಿಕ ಒದ್ದೆಬಟ್ಟೆಯಂತೆ ಎನಿಸಿದರೆ ವರ್ಜಿಸಿರಿ,
(೪) ಕುಯ್ದು ನೋಡಿದಾಗ ಒಳಗೆ ತುಂಬ ಮೆತ್ತಗಿರುವ, ಜಿಡ್ಡಾಗಿರುವ
ಗಡ್ಡೆಗಳು ವರ್ಜ್ಯ.
(೫) ಅಪ್ರಿಯ (ಕೊಳೆತ) ವಾಸನೆಯುಳ್ಳೆ ಗಡ್ಡೆಗಳು ವರ್ಜ್ಯ.
ನೆಲದ
(೬) ಚನ್ನಾಗಿ ಬಲಿತ ಗಡೆಗಳನ್ನು ತೇವೆವಿಲ್ಲದೆ ಕತ್ತಲ "ಸ್ಥಳದನೆ
ಮೇಲೆ ಹರಡಿ, ಮೇಲೆ ತಟ್ಟನ್ನೋ ಕಾಗದವನ್ನೋ ಮಚ್ಚಿ ದರೆ
ಬಹು ದಿನಗಳವರೆಗೆ ಗಡ್ಡೆಗಳು ಕೆಡದೆ ಉಳಿಯುತ್ತವೆ.
ಈರುಳ್ಳಿ ಅಥವಾ ಉಳ್ಳಾಗಡ್ಡೆ
ಇದಕ್ಕೆ ಹಳೇ ಮೈಸೂರು ಪ್ರಜೇಶದಲ್ಲಿ "ನೀರುಳ್ಳಿ', “ಈರುಳ್ಳಿ? ಎನ್ನು
ಶ್ತಾರೆ. ಸಂಸ್ಕೃತದಲ್ಲಿ "ನಲಾಂಡುಃ', "ಊಲಿಳ ಎನ್ನುತ್ತಾರೆ. ಆಯುರ್ವೇದದ
ಧನ್ವಂತರಿ ನಿಘಂಟಿನಲ್ಲಿ ನೀರುಳ್ಳಿಯ ಗುಣವನ್ನು ಕೆಳಗಿನಂತೆ ಪರ್ಣಿಸಿದೆ:
ಊಲಿಃ ಪಂಚರಸಾಪಿಸ್ಕಾತ್‌ ಗುರೂಷ್ಲಾ ಚಾಮ್ಲ ವರ್ಜಿ ತಾ!
ವಾಯುಶೋಫಾರುಚಟಿಶ್ಲೇಷ್ಮಕ್ರಿ ನಿಹೃದ್ರೋಗನಾಶಿನೀ।

ಎಂದರೆ, "ಈರುಳ್ಳಿ ಯಲ್ಲಿ ಹುಳಿಯೊಂದನ್ನು ಬಿಟ್ಟು ಮಿಕ್ಕ ಐದು ರಸಗಳೊ


ಇನೆ. ಆದು ತೋರಿಕೆಗೆ ಕಾರವಾಗಿರುವುದರಿಂದ, ರಸದಲ್ಲಿ ಉಷ್ಣ ವಾಗಿದೆ;
ವಾಯ್ಕು ಬಾವು, ಅರುಚಿ, ಕಫ, ಕ್ರಿಮಿ, ಹೃದಯ ರೋಗಗಳನ್ನು ಷರಿಹರಿಸು
ತ್ರದೆ.' ಆದ್ದರಿಂದ ಅದನ್ನು ಗಂಟಲಿನಲ್ಲಿ ಕಫಕಟ್ಟಿ ಬರುವ ಕೆಮ್ಮು ಅಜೀರ್ಣ
ವಾಯು, ಮೂತ್ರಾಂಗ ಮತ್ತು ಕೃದಯರೋಗಗಳಿಂದ ಬರುವ ಮೈ ಮುಖಗಳ
ಬಾವು, ಬಾಯಿಗೆ ರುಚಿ ಇಲ್ಲದಿರುವಿಕೆ ಹೊಟ್ಟೆಯ ಹುಳುಗಳು, ಚರ್ಮದ
ಹುಳುಕಡ್ಡಿ, ವಾಯು ಮತ್ತು ಕ್ರಿಮಿಗಳಿಂದ ಬರುವ ಹೃದಯಶೂಲೆಗಳಲ್ಲಿ
ಒಳ್ಳೆಯ ಗುಣಕಾರಿಯಾಗಿ ವೈದ್ಯರು ಉಪಯೋಗಿಸುವರು.
ಈರುಳ್ಳಿಯ ಮಹತ್ವವು ಪುರಾತನ ಇಜಿಫ್ರಿನನರಿಗೂ ತಿಳಿದಿತ್ತು.
ಅಲ್ಲಿಯ ಒಂದು ಪಿರಾಮಿಡ್ಡಿನ ಶಿಲಾಲೇಖದಲ್ಲಿ, "ಈ ಪಿರಾಮಿಡ್‌ ಕಟ್ಟಿದ ಕೂಲಿ
ಕಾರರಿಗಾಗಿ ೧ ಕೋಟ ೮೦ ಲಕ್ಷ್ಮ ರೂಪಾಯಿಗಳ ನೀರುಳ್ಳಿ, ಬೆಳ್ಳುಳ್ಳಿ, ಗಜ್ಜರಿ
ಗಳನ್ನು (ಕ್ಯಾರೆಟ್‌) ಕೊಳ್ಳೆಲಾಯಿತು' ಎಂದು ಬರೆದಿದೆ. ಅವುಗಳನ್ನು ಅಲ್ಲಿ
ಪಲ್ಲೆಗಳ ರೂಪದಲ್ಲಿ ಉಪಯೋಗಿಸದೆ ಉತ್ಸಾಹ ಮತ್ತು ಶಕ್ತಿವರ್ಧಕ
ಆಹಾರವೆಂದು ಬಳಸುತ್ತಿದ್ದರೆಂದು ಹೆಲತ್‌ ಬೋಯಟ್‌ಶ್ವರನು ತನ್ನ "ಅದ್ಭುತ
ಔಷಧಗಳು? ಎಂಬ ಗ್ರಂಥದಲ್ಲಿ ಬರೆದಿದ್ದಾನೆ. ಅಲ್ಲದ, ಆ ವಸ್ತುಗಳು ಕೋಗ
ನಿರೋಧಕ ಶಕ್ತಿದಾಯಕವಾಗಿರುವುವೆಂಬುದು ಆಗಿನವರಿಗೆ ಗೊತ್ತಿತ್ತು ಎಂದೂ
ಬರೆದಿದ್ದಾ ನೆ.
ಕ ನೀರುಳ್ಳಿಯಲ್ಲಿ ಅನ್ನಸತ್ವ ಎ. ಬಿ. ಸಿ.ಗಳು ವಿಪುಲವಾಗಿ ಇರುವುವಲ್ಲಜಿ
ಸೂಟೀಶಿಯಂ, ಕ್ಯಾಲ್ಸಿಯಂ, ಲೋಹ, ರಂಜಕ್ಕ ಸಿಲಿಕನ್‌ ಮುಂತಾದ ರಕ್ಷಕ
ಮುತ್ತು ಪೋಷಕ ದ್ರವ್ಯಗಳಿನೆಯೆಂದು ಡಿಯನಾ ನುತ್ತು ನಠಸೇಟ” ಬೀವರರು
ಈರುಳ್ಳಿ ಅಥವಾ ಉಳ್ಳಾಗಡ್ಡೆ ೨೦೯

ತಮ್ಮ “ಪ್ರಾಕೃತಿಕ ಆಹಾರಗಳು? ಎಂಬ ಪುಸ್ತಕದಲ್ಲಿ ಬರೆದಿದ್ದಾರಿ. ಆದಕೆ


ಅದನ್ನು ಮಿತಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಫ್ರಾನ್ಸಿನಲ್ಲಿ, ಉಳ್ಳಾ
ಗಡ್ಡೆ ಹಾಕಿ ಕುದಿಸಿದ ಸಾರನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
ಈರುಳ್ಳಿಯು. ರೋಗಾಣುನಾಶಕನೆಂದು, ರಶಿಯದಲ್ಲಿ ಮಾಡಿದ
ಪ್ರಯೋಗಗಳಿಂದ ಸಿದ್ಧವಾಗಿದೆ. ಈರುಳ್ಳಿ ಯನ್ನು ಬಾಯಿಯಲ್ಲಿ ಹಾಕಿಕೊಂಡು
ನುರಿಸುತ್ತಿದ್ದಕೆ ಬಾಯಿಯೊಳಗಿನ ನೆಗಡಿ, ಇ೯ಫ್ಲುಯೆಂಜಾ, ಒಸಡಿನ ರೋಗ
ಗಳ (ಪಯೋರಿಯಾ) ರೋಗಾಣುಗಳು ನಾಶವಾಗುವುನೆಂದು ಕಂಡುಬಂದಿದೆ.
ಆದರೆ ನೀರುಳ್ಳಿ ಯೊಳೆಗಿನ ಯಾವ ದ್ರವ್ಯವು ರೋಗಾಣುಗಳನ್ನು ಕೊಲ್ಲುವು
ದೆಂಬುದು ವಿಜ್ಞಾನಿಗಳಿಗಿನ್ನೂ ತಿಳಿದುಬಂದಿಲ್ಲ. ಬಹುಶಃ ಆದನ್ನು ಅಗಿಯು
ತ್ರಿರುವಾಗ ಅದರ ರಸದೊಡನೆ ಜೊಲ್ಲು ಸೇರಿ ರೋಗಾಣುನಾಶಕದ್ರವ್ಯವು ಹುಟ್ಟು
ತರಬಹುದೆಂದು ಊಹಿಸಲಾಗಿದೆ.
ಉಳ್ಳಾಗಡ್ಡೆಯಲ್ಲಿ. ಶರೀರದೊಳಗಿನ ಮಲಗಳನ್ನು ಹೊರತಳ್ಳುವ ಗುಣ
ಗಳೂ ಇವೆ. ಅದು ಕರುಳುಗಳೊಳಗಿನ, ಆಂಓಕೊಂಡ ಮಲವನ್ನು ಸಡಲಿಸು
ವುದು. ಆದ್ದರಿಂದ ಅದು ಮೂಲವ್ಯಾಧಿ ಮತ್ತು ಮಲಬದ್ಧತೆಯ ತೊಂದಕಿ
ಗಳಿಗೆ ಗುಣಕರನಾಗಿದೆ. ಅದರಲ್ಲಿ ಗಂಧಕದ ಅಂಶವಿರುವುದರಿಂದ ಅದು ರಕ್ತ.
ಶುದ್ಧಿಯನ್ನು ಮಾಡುವುದು, ಚರ್ಮಕ್ಕೆ ಸೊಬಗನ್ನು ಕೊಡುವುದು.
ನೀರುಳ್ಳಿಯ ಪ್ರಯೋಗಗಳು:
೧) ಮೂತ್ರದ ತಡೆ ಮತ್ತು ಉರಿಗಳಿದ್ದಾಗ ಅದನ್ನು ಹಸಿಯಾಗಿ
ಇಲ್ಲವೇ ಬೇಯಿಸಿ ತಿನ್ನಬೇಕು.
೨) ಫ್ಲೂ ನೀಡೆ ಹರಡಿದಾಗ ಆದನ್ನು ಹಸಿಯಾಗಿ ಸೇವಿಸುತ್ತಿದ್ದರೆ
ನೆಗಡಿ ಇನ್‌ಫ್ಲ ಯೆಂಜಾಗಳು ನಿರೋಧಿಸಲ್ಪಡುವುವು.
೩) ಹಲ್ಲು ಮತ್ತು ಒಸಡುಗಳ ಶೂಲೆ ನೋವುಗಳಿರುವಾಗ ಅದನ್ನು
ಬಾಯಿಯಲ್ಲಿ ಕಚ್ಚಿಹಿಡಿಯಬೇಕು.
೪) ಮೂಗಿನಿಂದ ರಕ್ತ ಸುರಿಯುತ್ತಿರುವಾಗ ಅದನ್ನು ಅರೆದು, ನೆತ್ತಿಗೆ
ಮತ್ತು ಕುತ್ತಿಗೆಗೆ ಸಟ್ಟುಹಾಕಬೇಕು.
೫) ಕಟ್ಟಿರುವೆ, ಸೊಳ್ಳೆ, ಜೇನುಕೋಣ ಮುಂತಾದ ವಿಷಮಯವಾದ
ಕ್ರಿಮಿಕೀಟಗಳು ಕಚ್ಚಿದಾಗ ಅದನ್ನು ಅರೆದು ಕಟ್ಟಬೇಕು, ಇಲ್ಲವೆ ತಿಕ್ಕಬೇಕು.
೬) ಅದನ್ನು ಜಜ್ಜಿ ತೆಗೆದ ರಸದಲ್ಲಿ ಅದ್ದಿದ ಹತ್ತಿಯನ್ನು ಕಿವಿಯಲ್ಸಿಟ್ಟಕ್ಕೆ
ಕಿವಿಯಲ್ಲಿ ಆಗುತ್ತಿರುವ ಶಬ್ದಗಳು ಗುಣವಾಗುವುವು.
14
೨೧೦ ಉಪಯುಕ್ತ ಗಿಡಮೂಲಿಕೆಗಳು

೭) ಈರುಳ್ಳಿಯ ರಸ ೪ ಚಮಚ ಮತ್ತು ಜೇನು ೧ ಚಮಚ ಸೇರಿಸಿ


ದಿನಾಲು ಜೆಳಗ್ಗೆ ಕುಡಿದರೆ ವೀರ್ಯದೌರ್ಬಲ್ಯವು ಗುಣವಾಗುವುದು.
ಲ) ಆದರ ರಸ ೨ ಚಮಚ, ಆಡುಸೋಗೆ ಎಲೆ ರಸ ೪ ಚಮಚ, ಜೇನು
೧ ಚಮಚ ಸೇರಿಸಿ ಬೆಳಗ್ಗೆ ಸೇವಿಸುತ್ತಿದ್ದರೆ ಕೆನ್ನು ಉಬ್ಬಸ ಕಫವಿಕಾರಗಳು
ಗುಣವಾಗುವುವು.
೯) ಆದರ ರಸದ. ಕೆಲವು ಹನಿಗಳನ್ನು ಮೂಗಿನಲ್ಲಿ ಹಾಕುತ್ತಿದ್ದಕೆ
ಮೂಗಿನೊಳೆಗಿನ. ಬಾವು ದಾಹ ತಡೆಗಳು ಗುಣವಾಗುವುವು.
೧೦) ಮೂರ್ಛೆ ಬಂದನರಿಗೆ ನೀರುಳ್ಳಿಯನ್ನು ಜಜ್ಜಿ ಮೂಸಿಸಿದರೆ,
ಅಂಗಾಲುಗಳಿಗೆ ತಿಕ್ಸಿದರೆ, ಎಚ್ಚರವಾಗುವುದು. ವಿಶೇಷವಾಗಿ, ಬಿಸಿಲಿನ
ಹೊಡೆತ್ಯ ರಕ್ತದ: ಒತ್ತಡ್ಯ: ತಲೆಯ ಕಾವಿನಿಂದ ಬರುವ ಮೂರ್ಛೆಗಳಲ್ಲಿ ಈ
ಉಪಾಯವು ಒಳ್ಳೆಯ ಗುಣಕೊಟ್ಟಿದೆ.
(೧೧) ನಿಜೆಯಲ್ಲಿ ಕಫ ಒಣಗಿ ಬಹುದಿನಗಳವಕೆಗೆ ಕಷ್ಟದಿಂದ
ಕೆಮ್ಮುತಿ, ರುವವರಿಗೆ ನೀರುಳ್ಳಿ ರಸ ೪ ಚಮಚಾ, ಜೇನು ೧ ಚಮಚಾ “oN
ಭೋ” ೨ ಸಲ ಕೊಟ್ಟರೆ ಭವ ಸಡಿಲಾಗಿ ಕೆಮ್ಮು ಗುಣವಾಗುವುದು.
ಪ್ಪಶೀತ(ಫ್ಲೂ ) ಆಗಿದುವನರಿಗೂ, ಕಫವು ಕಡಿನೆ ಇರುವ ಒಣ ಉಬ್ಬಸದ
ಕಸಾಮಾ) ರೋಗಿಗಳಿಗೂ ಈ ಉಪಾಯವು ಗುಣಕಾರಿಯಾಗಿದೆ.
(೧೨) ನಿದ್ರೆ ಸರಿಯಾಗಿ ಬಾರದಿರುವವರು ಸಂಜೆಗೆ ಬೇಗ ಊಟ
ಮುಗಿಸಿ ರಾತ್ರಿ ಮಲಗುವಾಗ. ಅರ್ಧ ಕಪ್‌ ಬಿಸಿ ಹಾಲಿಗೆ ೪ ಚಮಚಾ
ನೀರುಳ್ಳಿ ರಸ, ಸ್ವಲ್ಪ ಕಲ್ಲುಸಕ್ಕರೆ ಬೆರಸಿ ಕುಡಿಯಬೇಕು.
(೧೩) ಹೊಟ್ಟಿಮುರಿತದಿಂದ ಕೂಡಿದ ಆಮಶೌಚದಲ್ಲಿ, ದಿನಾಲು ೨
ಸಲ ಕಾಲು ತೊಲೆ ಈರ.ಳೈಯನ್ನು ೮ ಚಮಚಾ ಮೊಸರಿನಲ್ಲಿ ಅರೆದು ಕುಡಿಯ
ಬೇಕು.
(೧೪) ಉಸ್ಸತೆಯ ಮೂಲಕ ಇಲ್ಲನೆ ಸೂಕ್ಷ್ಮ ಕ್ರಿಮಿಗಳಿಂದ ತಲೆ
ಕೂದಲು (ಯಾವ ಭಾಗದ ಕೂದಲಾದರೂ ಸರಿ)ಉದುರುತ್ತಿ ದ್ಮಕಿ,
ನೀರುಳ್ಳಿ ಯನ್ನು ಜಜ್ಜಿ ತಿಕ್ಕಬೇಕು.
(೧೫) ಮುಖದ “ಮುಡಿಬೊಳೆಗಳಿಗೆ ರಾತ್ರಿ ಮಲಗುವಾಗ ನೀರುಳ್ಳಿ
ರಳನನ್ನು ತಿಕ್ಕಿಬೆಳಗ್ಗೆ ತೊಳೆದುಕೊಳ್ಳ ಬೇಕು. ಮೆ ಮೇಲೆ ಆಗುವ ತುರಿಕೆ
ಯುಳ್ಳೆಸಸಂಣ ಗುಳ್ಳೆಗಳಿಗೂ ಅದನ್ನು,ತಿಕ್ಕಿಕೊಳ್ಳ ಬಹುದ,
0೬) ಉಗುರುಸುತ್ತು ಮತ್ತು ಕರುಗಳಿಗೆ ಇಡೀ ನೀರುಳ್ಳಿ
ಯನ್ನು ಕೆಂಡನಲ್ಲಿ ಕಾಯಿಸಿ ಸಿಪ್ಪೆತೆಗೆದು ಜಜ್ಜಿ, ಬಿಸಿಬಿಸಿಯಾಗಿರುವಾಗಳೇ
ಈರುಳ್ಳಿ ಅಥವಾ ಉಳ್ಳಾಗಡ್ಡೆ ೨೧೧

ಕಟ್ಟಿದರೆ ಒಡೆದು ಸೋರಲು ಅನುಕೂಲನಾಗುವುದು.


ನೀರುಳ್ಳಿಯ ಬಗ್ಗೆ ಆಯುರ್ವೇದ ನಿಘಂಟುಗಳಲ್ಲಿ ತುಂಬ ಹೊಗಳಿಕೆ
ಇದೆ. ಧನ್ವಂತರಿ ನಿಘಂಟನಲ್ಲಿ ಅದರ ಗುಣನನ್ನು ಹೀಗೆ ವರ್ಣಿಸಲಾಗಿದೆ:
"ಊರಲಿ! ಪಂಚರಸಾಸಿಸ್ಯಾತ್‌ ಗುರೂಷ್ಠ ಶ್ಚಾನ್ಹ ವರ್ಜಿತಾ।
ಕಫಂ ಕರೋತಿ ನೋಪಿತ್ತಂ ಕೇವಲೋ್ತ್ಶನಿಲನಾಶನಾ।
ನಾಯುಶೋಫಾರುಚಿಶ್ಲೇಸ್ಮ ಕ್ರಿಮಿಹೃದ್ರೋಗನಾಶಿನೀ।
ಪಲಾಂಡುಃ ಕಟುಕೋ ಜಿತ
ಬಳ್ಕೋ ಗುರುರ್ವಾತಾಸ್ರಸಿತ್ತ

ಎಂದರೆ, "ಸಡ್ರಸಗಳಲ್ಲಿ ಹುಳಿಯೊಂದನ್ನು ಬಿಟ್ಟು ಮಿಕ್ಕೆ ಐದು ರಸಗಳೂ


ಈರುಳ್ಳಿ ಯಲ್ಲಿವೆ. ಅದು ಕಾರನಾಗಿರುವುದರಿಂದ ರಸದೆಲ್ಲಿ ಅದು ಉಸ್ಸಗುಣ
ನ್ನು ಕೊಡುತ್ತದೆ. ಆದರೆ ವಿಪಾಕದಲ್ಲಿ (ಜೀರ್ಣಾವಸ್ಥೆಯಲ್ಲಿ) ಮಧುರವಾಗಿರು
ವುದರಿಂದ ಕಫಧಾತುವಿಗೆ ಪೋಷಕ (ಗುರು) ಆಗಿದೆ. ಆದಕೆ. ಮಿತವಾದ
ಉಪಯೋಗದಿಂದ ಕಫವೂ (ಶೀತವೂ) ಆಗುವುದಿಲ್ಲ, ಪಿತ್ತವೂ (ಉಪ್ಣವೂ)
ಆಗುವುದಿಲ್ಲ. ತದ್ವಿರುದ್ಧವಾಗಿ, ಅದರೆ ಯುಕ್ತಿಯುಕ್ತವಾದ ಪ್ರಯೋಗದಿಂದ
ಕಫ ಸಿತ್ತ ವಿಕಾರಗಳೆರಡನ್ನೂ ಶಮನಗೊಳಿಸಬಹುದು. ಆದರೆ ವಾತವನ್ನು
& ಮಾತ್ರ ಖಂಡಿತವಾಗಿ ಗ.ಣಪಡಿಸುತ್ತದೆ. ಅಲ್ಲದೆ ವಾಯುವಿನ ಬಾವು (ಊತ),
ಅರುಚಿ, ಹುಳುವಿನ ಉಪದ್ರವ, ಮತ್ತು ಹೃದಯರೋಗವನ್ನು ಗುಣಪಡಿಸು
ತ್ರದೆ; ವೀರ್ಯವರ್ಧಕವಾಗಿದೆ. ರಕ್ತಸ್ರಾವಗಳನ್ನು ಶಮನಗೊಳಿಸುತ್ತದೆ.
ಇಂತಹ ಉತ್ತಮ ಗುಣಗಳನ್ನುಳ್ಳ ನೀರುಳ್ಳಿಯನ್ನು ಸೇನಿಸಬಾರಬೆಂದು
ಧರ್ಮವು ಏಕೆ ಹೇಳುತ್ತದೆ? - ಎಂದು ಕೆಲವರು ಪ್ರಶ್ನಿಸುವುದು ಸಹಜ. ನೀರು-
ಳ್ಳಿಯು ಇಂದ್ರಿಯೋದ್ದೀಪಕವಾಗಿರುವುದರಿಂದ ಬಹುಶಃ ಆ ನಿಷೇಧವಿರಬಹು
ದೆಂದು ಊಹಿಸಬೇಕಾಗಿದೆ. ಆದ್ದರಿಂದ ಇಂದ್ರಿಯ ದೌರ್ಬಲ್ಯವುಳ್ಳಿವರಿಗೆ
ನೀರುಳ್ಳಿಯು. ಗುಣದಾಯಕವಾಗಿದೆಯೆಂದು ಹೇಳಬಹುದು. ಗುರುವರ್ಯ
ತಾರಾನಾಥರು, ಇಂದ್ರಿಯದೌರ್ಬಲ್ಯದ. ರೋಗಿಗಳಿಗೆ ದಿನಾಲು ಬೆಳಗ್ಗೆ ೪
ಚಮಚ ನೀರುಳ್ಳಿರಸ್ಸ ೧ ಚಮಚ ಜೇನು, ಮತ್ತು ಅರ್ಧ ಚಮಚ ತುಸ್ಪ
ವನ್ನು ಕಲಸಿ ಕುಡಿಯಲು ಹೇಳುತ್ತಿದ್ದರು.
ನೀರುಳ್ಳಿಯು ಭಾರತದಲ್ಲಿ ಅನೇಕರಿಗೆ ನಿತ್ಯದ ಆಹಾರವಸ್ತುವಾಗಿರುವು
ಪಲ್ಲದ, ಭಾರತೀಯರು ಕೆಲವು ಬೇನೆಗಳಲ್ಲಿ ಅದನ್ನು ಮನೆಯ ಮದ್ದೆಂದು
ಕ . ಉಪಯೋಗಿಸುವುದನ್ನೂ ಹಿಂದಿನ ಕಾಲದೀದಲೂ ಬಲ್ಲರು. |
ಅಲ್ಲದೆ, ಈ ಲೇಖನದಲ್ಲಿ ಮೇಲ್ಮಡೆ ನೀರುಳ್ಳಿಯ ಬಗ್ಗೆ ಆಯುರ್ನೇದದ
೨೧೨ ಉಪಯುಕ್ತ ಗಿಸನೂೂಲಿಕೆಗಳೇ

ಭಿಪ್ರಾಯನನ್ನೂ ಪ್ರಕಟಿಸಿದ್ದೇವೆ. 8 ಗುರ್ದ್ವವದಿಂದ "ಕ್ಯಂಟಿಬಯೊ


G ಕ್‌'ಗಳ ಮೋಹದಲ್ಲಿ ಸಿಲುಕಿರುವ ಬಹು3ರ ಭಾರತೀಯರು,
© ಆಯುರ್ವೇದ
ದ್ದಾ ರೆ.
ಳಿಯ ಟಔಷಧತ್ವ pi ಮರೆತೇ ಬಿಟ್ಟದ
ವನ್ನೂ ನೀರುಳ್ಳಿ ಆದ್ದರಿಂದ ಅವರ
ಆರಾಧ್ಯ ದೇವತೆ 'ಯಾದ ನಿಜ್ಞಾನೆವ್ರು ಇತ್ತಿ(ಬಿ ನೀರುಳ್ಳಿಯ ವಿಷಯದಲ್ಲಿ ಸಂಶೋ
ಧನೆ ನಡೆಸಿ ಆಯುರ್ವೇದದ €: ಇ ಆ ಸಮರ್ಥಿಸುತ್ತಿರುವುದನ್ನು
ಅವರ ಲಕ್ಷ್ಯಕ್ಕೆ ತರುತ್ತಿದ್ದೇನೆ.
ಆಯುರ್ವೇದವು ಹೇಳಿದುಬೇನು? ಧನ್ವಂತರೀ ನಿಘಂಟು ಹೀಗೆ ಹೇಳು
ಶ್ರದೆ:
ಪಲಾಂಡುತದು ಣೊ ನಾನ್ಕೋ ವಿಪಾಕೇ ಮಧುರೆಸ್ತು ಸಃ!
ವಾಯುಶೋಫಾರುಚಿಶ್ಲೇಷ್ಮ ಕ್ರಿನಿಹೃದ್ರೋಗನಾಶಿನೀ।
ಪಲಾಂಡುಃ ಕಟುಳೋ ಬಲ್ಯೋ ಗುರುರ್ವಾತಾಸ್ರಸಿತ್ತಜಿತ್‌।
A ೨ ಚಿ ಕ
ಅನ್ಯ; ಕ್ರಿ ರಪಲಾಂಡುಶ್ಚ ನೈಸ್ಕೋ ಮಧುರಪಿಚ್ಛಿಲಃ॥

ಎಂದರೆ, "ಗುಣದಲ್ಲಿ ನೀರುಳ್ಳಿಯನ್ನುಸರಿಗಟ್ಟುವುದು ಯಾವುದೂ ಇಲ್ಲ.


ಅದು ನರಮಂಡಲದ ವಾಯುವಿಕಾರ, ಬಾವು (ಊತ), ಅರುಚಿ, ಕಫವಿಕಾ ರ,
ಕ್ರಿಮಿ (ರೋಗೋತ್ಪಾದಕ ಅಣು) ದೋಷ, ಮತ್ತು ಹೃದ್ರೋಗಗಳನ್ನು ಪರಿ
ಹರಿಸುವುದು. ಕೆಂಪು ನೀರುಳ್ಳಿ ಹೆಚ್ಚು ಕಾರವಾಗಿದ್ದರೂ ಅದು ಬಲವರ್ಧಕ,
ರಕ್ತಸ್ರಾವಸಕಳಾ ತರು. ಬಿಳಿ ನೀರುಳ್ಳಿ ವೀರ್ಯವರ್ಧಕವಾಗಿದೆ.'
ಈಗ ನೀರುಳ್ಳಿಯ ಬಗ್ಗೆ ವಿಜ್ಞಾನಿಗಳು ಸಜ ಸೆತೃವನನ್ನು ನೋಡುವಾ:
ರಶಿಯಾದ ಪ್ರಸಿದ್ಧ 3ೈದ್ಯಕೀಯ ಸಂಶೋಧಕರಾದ ಪ್ರೊಪೆಸರ್‌ ಎನ್‌. ಖಾರ್‌
ಜಿನ್‌ಕೊನ್‌ ಅವರು ಒಂದೆರಡು ದಶಕಗಳವರೆಗೆ ನೀರುಳಿಸಿಯನ್ನು ವೈಜ್ಞಾನಿಕ
ಪರಿಶೀಲನೆಗೊಳಪಡಿಸಿ ಅದರ ಗುಣಗಾನವನ್ನು ಪ್ರಕಟಿಸಿ, ಜಾ ದದ”ಅಭಿ
ಪ್ರಾಯಗಳಿಗೇ ಮುಟ್ಟಿದ್ದಾರೆ.
ಪ್ರೊ! ಖಾರ್‌ಚೆನ್‌ಕೊನರ ನೀರುಳ್ಳಿ ವಿಷಯಕ ಅಭಿಪ್ರಾಯವನ್ನು
ಸೆಂಕ್ಷೇಸಿಸಿ ಹೀಗೆ ಹೇಳಬಹುದು: “ನೀರುಳ್ಳಿಯು ಸಿ ಮತ್ತು ಬಿ ಅನ್ನಸತ್ನ
ಗಳಲ್ಲದೆ ರೋಗೋತ್ಪಾದಕ ಕ್ರಿಮಿಗಳನ್ನು ನಾಶಮಾಡಬಲ್ಲ ಬಕ್ಕಾರೊಟೀನ್‌
ಫೈಟೊನ್‌ ಸೈಡ್ಸ್‌ಗಳನ್ನ ಹೊಂದಿರುತ್ತದೆ. ರಶಿಯದ ಖಾರ್‌ಕೊವ್‌ನಲ್ಲಿ೧
ವರ್ಷಗಳಿಂದ ನಿಜಾನ್ಲನಿಗಳು ನೀರುಳ್ಳಿಯ ಬಗ್ಗೆ ಸಂಶೋಧನೆ ನಡೆಸಿ "ಅದ
ಗುಣಾಂಶಗಳನ್ನೈಲ್ಲ ಬಗಗಡಿಸಿ "ಅ ಸಲ್ಲಿಕೆಪಮ ಮುಂತಾದ ಸಿದ್ಧಾ ಸಧಗಳನ್ನೂ
ತಯಾರಿಸಿ ಪಾಚಕಾಂಗ, ಹೃದಯ, ರಕ್ತದ ಒತ್ತಡದ ಬೇನೆಗಳಲ್ಲಿ ಪ್ರಯೋಗಿ
ಗೆಲುವನ್ನು ನಡೆದಿನ್ಬಾರೆ,* ಸ
ಈರುಳ್ಳಿ ಅಥನಾ ಉಳ್ಳಾಗೆಡ್ಲೆ ಪಿಗಿಕ

ರಕ್ತದ ಒತ್ತಡಕ್ಕೆ, ರಕ್ತನಲಿಕೆಗಳಲ್ಲಿ ಕೊಲೆಸ್ಟಿನ” ಎಂಬ ವಿಷವು ಸಂಚಿತ


ವಾಗಿ ನಲಿಕೆಗಳು ಬಿರುಸಾಗಿರುವುದು ಕಾರಣವಾಗಿದೆ. ನೀರುಳ್ಳಿಯ ಔಷಧವು
ಆ ವಿಷವನ್ನು ಹೊರತಳ್ಳಿ ನಲಿಕೆಗಳನ್ನು ಮಿದುಗೊಳಿಸಿ ರಕ್ತದ ಒತ್ತಡನನ್ನು
ಕಡಿನೆ ಮಾಡುವುದೆಂದು, ಮೊದಲು ಮೊಲಗಳ ಮೇಲೂ ಅನಂತರ ಮನುಷ್ಯರ
ಮೇಲೂ ನಡೆಸಿದ ಪ್ರಯೋಗಗಳಿಂದ ಸಿದ್ಧವಾಗಿದೆ.
ನೀರುಳ್ಳಿಯ ರಸವು ಕೂಡ ಆ ಸಿದ್ಧಾ ಸಧದಷ್ಟೇ ಉಪಯುಕ್ತವೆಂದು
ಪ್ರಯೋಗಗಳಿಂದ ಕಂಡುಬಂತು. ಆದ್ದರಿಂದ ನೀರುಳ್ಳಿರಸವ್ರ ಕೀವು ತುಂಬಿದ
ಗಾಯಗಳನ್ನು ಮತ್ತು ಕಂಠರೋಹಿಣಿ (ಡಿಫ್ಲೀರಿಯ), ಕ್ಷಯಗಳ ರೋಗಾಣು
ಗಳನ್ನು ನಾಶಮಾಡುವುದಲ್ಲದೆ, ಹೃದ್ರೋಗ ಮತ್ತು ಶ್ವಾಸಕೋಶದ ಹುಂಣು
ಗಳನ್ನೂ ಶಮನಗೊಳಿಸಬಲ್ಲುದು.
ಅಲ್ಲದೆ, ಈ ಮುಂಚೆಯೇ ಇಟಲಿಯಲ್ಲಿ ನಡೆಸಿದ ಪರೀಕ್ಷಣ ವಿಶ್ಲೇಷಣ
ಗಳಿಂದ, ನೀರುಳ್ಳಿಯು ರಕ್ತದ ಹೆಪ್ಪುಕಟ್ಟುವ (ಥ್ರೊಂಬೊಸಿಸ್‌) ಬೇನೆಯನ್ನು
ಗುಣಸಡಿಸುವ ವಿಚಾರವನ್ನೂ, ರಕ್ತದ ನಿಷಗಳನ್ನು ಸುಟ್ಟು ರಕ್ತನರಿಚಲನಾ
ವಿಫ್ನೆಗಳನ್ನು ಪರಿಹರಿಸುವ ವಿಚಾರವನ್ನೂ ಸ್ರಕಟಿಸಲಾಗಿತ್ತು.
ಹಾಗೆಯೇ, ನೀರುಳ್ಳಿಯು ತನ್ನ ನಾತ (ನರಮಂಡಲದ) ಕೆರಳಿಕೆಯನ್ನು
೫ ಶಮನಿಸುವ ಗುಣದಿಂದ ಮಲರೋಗ (ಅಪಸ್ಮಾರ, ಮೂರ್ಛಾ) ಹುಚ್ಚುಗಳ
ಲ್ಲಿಯೂ, ಕ್ರಿಮಿಹರ ಗುಣದಿಂದ ವಾಂತಿಭೇದಿ(ಕಾಲರಾ) ಕ್ಷಯಕೋಗಗಳಲ್ಲಿಯೂ
ಉಪಯೋಗಿಸಲ್ಪಡುವುದು.
F ನೀರುಳ್ಳಿ-ಬೆಳ್ಳುಳ್ಳಿ
ಕೆಸ್ತೂರಿಯು ಅನೇಕ ಔಷಧೀಯ ಗುಣಗಳುಳ್ಳದ್ದಾಗಿದೆಯೆಂದು ನಮಗೆ
ಗೊತ್ತಿದ್ದರೂ, ಅದು ತುಂಬ ಬೆಲೆಯುಳ್ಳ ವಸ್ತುವಾಗಿರುವುದೆರಿಂದ ಬಡವರಿಗೆ
' ಫಿಲುಕದಂತಹದಾಗಿದೆ. ಅದರಿಂದ ಬಡನರು ನಿರಾಸೆಗೊಳ್ಳೆಬೇಕಾಗಿಲ್ಲ.
ನೀರುಳ್ಳಿ ಬೆಳ್ಳುಳ್ಳಿಗಳು ಅನೇಕ ಅಂಶಗಳಲ್ಲಿ ಕಸ್ತೂರಿಯಷ್ಟೇ ಗುಣಕರವಾಗಿನೆ
ಯೆಂದು ಅನುಭವಿ ವೈದ್ಯರು ಹೇಳುವರು. ಆದ್ದರಿಂದಲೇ ಅವುಗಳನ್ನು, "ಬಡ
ವರ ಕಸ್ತೂರಿ' ಎಂದು ಕರೆಯುವ ವಾಡಿಕೆಯೂ ಇದೆ. ಆ ಅಭಿಪ್ರಾಯದಲ್ಲಿ
ತಥ್ಯ ಎಷ್ಟಿಡೆ ಎಂಬುದು ಅವುಗಳ ಗುಣನರ್ಣನೆಯನ್ನು ಹೋಲಿಸಿ ನೋಡಿದರೆ
ಟ್ರಸ, ಸ್ವವಾಗುವುದು.
ಕಸ್ತೂರಿಯೆ ಗುಣ: ಧನ್ವಂತರೀ ನಿಫೆಂಓನಲ್ಲಿ ಕಸ್ತೂರಿಯ ಗುಣ
ನರ್ಣನೆ ಹೀಗಿದೆ;
೨೧೪ ಉಪಯುಕ್ತ ಗಿಡಮೂಲಿಕೆಗಳು
ಕಸೂರಿಕಾ ರಸೇತಿಕ್ತಾ ಕಟುಃ ಶ್ಲೇಷ್ಮಾನಿಲಾಸಹಾ!।
ಅಡಿ [eel

ವಿಷಬ್ಲೀ ದೋಷಶಸುನೀ ಚಕ್ಷುಸ್ಕಾ ನುಖರೋಗಬಜಿತ್‌।


ಕಿಲಾಸಕಫೆದೌರ್ಗಂಧ್ಯವಾತರೋಗಮಲಾಪಹಾ।

ಎಂದರೆ, "ಕಸ್ತೂರಿಯು ಕಹಿ ಕಾರ ರುಚಿಯಾಗಿದ್ದು, ಕಫ ವಾತ ನಿಸ


ಹರವೂ ಕಂಣು ಮುಖಗಳ ರೋಗನಾಶಕರವೂ, ಕುಷ್ಠ ದುರ್ಗಂಧ ಮತ್ತು
ಶರೀರದಲ್ಲಿ ಸಂಚಿತವಾದ ವ:ಲಗಳ (ವಿಷ) ನಿವಾರಕವೂ ಆಗಿದೆ? ಅಲ್ಲದೆ,
ಅದು ಹೃದಯಕ್ಕೆ ಬಲವನ್ನು ಕೊಡುತ್ತದೆಂದು ಬೇರೆ ನಿಘಂಟುಗಳು ಹೇಳುತ್ತವೆ.
ಈಗ ನೀರುಳ್ಳಿ ಬೆಳ್ಳುಳ್ಳಿಗಳ ಗುಣವನ್ನು ಪರಿಶೀಲಿಸುವಾ.
ನೀರುಳ್ಳಿಗೆ ಸಂಸ್ಕೃತದಲ್ಲಿ ಸಲಾಂಡು, ಊಲೈಿ ಎಂದು ಹೆಸರಿದೆ,
ಧನ್ವಂತರಿ ನಿಘಂಟಿನಲ್ಲಿ ಅದರ ಗುಣವರ್ಣನೆ ಹೀಗಿದೆ:
ಊಲಿಃ ಪಂಚರಸಾಸಿಸ್ಕಾತ್‌ ಗುರೊಸ್ನ ಶ್ಲ್ಯಾಮ್ಲ ನರ್ಜಿತಾ!
ವಾಯುಶೋಫಾರುಚಿಶ್ಲೇಷ್ಮಕ್ರಿಮಿ ಹೃದೆಣ್ಣೀಗನಾಶಿಷೀ1
... ಅಸ್ರಸಿಕ್ತಜಿತ್‌,,.|
ಹ್‌ ನೃಷ್ಟಾ!

ಎಂದರೈ, "ನೀರುಳ್ಳಿಯು ಅಲ್ಪ ಉಷ್ಣವಾಗಿದ್ದು, ಹುಳಿಯೊಂದನ್ನುಳಿದು


ಬೇಕೆ ಐದು ರುಚಿಗಳೂ ಅದರಲ್ಲಿರುವುದರಿಂದ, ಅದು ವಾಯು. ಬಾವು ಅರುಚಿ
ಕಫ ಕ್ರಿಮಿ ಹೃದಯರೋಗ ರಕ್ಷಸ್ರಾವ ರೋಗಗಳಲ್ಲಿ ಗುಣಕರವಾಗಿರುವುದಲ್ಲದೆ
ವೀರ್ಯವರ್ಧಕವೂ ಆಗಿದೆ.?
ಬೆಳ್ಳುಳ್ಳಿ: ಸಂಸ್ಕೃತದಲ್ಲಿ ಬೆಳ್ಳುಳ್ಳಿಗೆ ಲಶುನ ರಸೋನ ಎಂದು ಕರೆಯು
ವರು. ಧನ್ವಂತರಿಯು ಅದರ ಗುಣವರ್ಣನೆಯನ್ನು ಹೀಗೆ ಮಾಡಿದ್ದಾನೆ:
ರಸೋನ ಉಷ್ಣಃ ಕಬುಸಿಚ್ಛಿ ಲಶ್ವ।
ನೃಸ್ಯಶ್ಚ ಮೇಧಾಸ್ಕರನರ್ಣ ಚಕ್ಷುರ್ಭಗ್ನಾಸ್ಸಿ ಸಂಧಾನಕರ. |
ಹೃದ್ರೋಗಜೀರ್ಣಜ್ವರೆಕಃಸ್ಸಿಶೂಲನಿಬಂಧ ಗುಲ್ಮಾರುಚಿಕೃಛ್ಲೆ) ಶೋಫಾನ್‌।
ದುರ್ನಾಮಕುಷ್ಠಾನಿಲಸಾದಜಂತು ಕಫಾನುರ್ಯಾ ಹಂತಿ।

ಎಂದರ, "ಬೆಳ್ಳುಳ್ಳಿಯು ವೀರ್ಯವರ್ಭಕ ಬುದ್ಧಿವರ್ಧಕವಾಗಿರುವುದ);


ಮಧುರ ಧ್ವನಿಯನ್ನು ಕೊಡುವುದು; ಕಾಂತಿದಾಯಕ, ದೃಷ್ಟಿದಾಯಕ್ಕ
ಮುರಿದ ಎಲುಬನ್ನು ಕೂಡಿಸುವ ಗುಣವುಳ್ಳದ್ದು ; ಹೃಡ್ರೋಗ್ಯ ಹಳೇಜ್ವರ,
ಹೊಟ್ಟಿ ನೋವು, ಕಫರೋಗ, ಕೊಟ್ಟಿಯೊಳಗೆ ಬೆಳೆದ ಗಂಟು. ಮೈಬಾವು,
ಈರುಳ್ಳಿ ಅಥವಾ ಉಳ್ಳಾಗೆಡ್ಲೆ ೨೧೫

ಮೂಲವ್ಯಾಧಿ, ಕುಷ್ಕ, ವಾತಕೋಗ್ಕ ಜಂತುಹುಳುಗಳನ್ನು ಪರಿಹರಿಸುವುದು.


ಇಜಿಪ್ತ್‌ ದೇಶದಲ್ಲಿ ಹಿಂದಿನ ಕಾಲದಲ್ಲಿ ನೀರುಳ್ಳಿಯನ್ನು ಶಕ್ತಿವರ್ಧನ
ಕ್ಕಾಗಿ ಉಪಯೋಗಿಸುತ್ತಿದ್ದರು. ನಿರಮಿಡ್‌ಗಳನ್ನು ಕಟ್ಟುತ್ತಿದ್ದ ಕೂಲಿಕಾರ
ರಿಗೆ ದಣಿವಾಗಬಾರದೆಂದು ನೀರುಳ್ಳಿಯನ್ನು ತಿನ್ನಿಸುತ್ತಿದ್ದರೆಂದು ಹಿಕೊಡೊಟಸ್‌
ಹೇಳಿದ್ದಾನೆ. ಇಜಿಪ್ತಿನಲ್ಲಿ ವೈದ್ಯವೃತ್ತಿ ನಡೆಸುತ್ತಿದ್ದ ಪುರೋಹಿತರು, ವಾಯು
ಶೂಲೆ ಮತ್ತು ನೋವುಗಳಿಗೆ ನೀರುಳ್ಳಿಯ ಉಪನಾಹನನ್ನು (ಪೌಲ್ಟಿಸ) ಉಪ
ಯೋಗಿಸುತ್ತಿದ್ದರು.
ಪ್ರಾಚೀನ ಗ್ರೀಸಿನಲ್ಲಿ ಡೊಕೊರೈಡಿಸ ಎಂಬ ವೈದ್ಯನು, ಮೂಲವ್ಯಾಧಿಗೆ,
ನೀರುಳ್ಳಿ ಯೊಡನೆ ತಯಾರಿಸಿದ ಎಂಣೆಯನ್ನು ಲೇಪಿಸುತ್ತಿದ್ದನು; ಕಂಣುಬೇನೆ
ಗಳಲ್ಲಿ ನೀರುಳ್ಳಿ ರಸವನ್ನು ಜೇನಿನಲ್ಲಿ ಕೊಡುತ್ತಿದ್ದನು.
ಆಧುನಿಕ ವಿಜ್ಞಾನವೂ ನೀರುಳ್ಳಿಯಲ್ಲಿ ಔಷಧೀಯ ಅಂಶಗಳನ್ನು ಕಂಡಿದೆ.
ಗಂಧಕದಂತಹ ದ್ರವ್ಯ, ಕರಣೆಕಟ್ಟಿದ ಸಕ್ಕರೆ, ರಂಜಕ (ಫಾಸ್‌ಫರಿಕ್‌ ಆ್ಯಸಿಡ್‌),
ಮತ್ತು ಕ್ಯಾಲ್ಸಿಯಂ ನೈಟ್ರೀಟ್‌ಗಳು: ನೀರುಳ್ಳಿಯಲ್ಲಿರುವುದರಿಂದಲೇ ಅದು
ಔಷಧರೂಸವಾಗಿ ಉಪಯುಕ್ತವಾಗಿದೆಯೆಂದು. ವಿಜ್ಞಾನ-ವಿಶ್ಲೇಷಣದಿಂದ
ಗೊತ್ತಾಗಿದೆ. ಬೆಳ್ಳುಳ್ಳಿಯಲ್ಲಿ ರೋಗಾಣುಗಳನ್ನು ನಾಶಮಾಡುನ ವಸ್ತುವಿದೆ
ಯೆಂದು ರಶಿಯದ ವಿಜ್ಞಾನಿಗಳು ಪ್ರಯೋಗಗಳಿಂದ ಮನಗಂಡಿದ್ದಾರೆ.
ರೋಗಾಣುಗಳ ತೀವ್ರತೆಯಿಂದ ಮಾಯದಿರುನೆ ಗಾಯಗಳ ಮುಖಕ್ಕೆ ನೀರುಳ್ಳಿ
ಬೆಳ್ಳುಳ್ಳಿಗಳ ಮುದ್ದೆ ತುಂಬಿದ. ಕಾಜಿನ ನಳಿಕೆಗಳ ಬಾಯಿಯನ್ನು ತಗುಲಿಸಿ
ಗುಣವನ್ನು ಕಂಡಿದ್ದಾರೆ. . ರಕ್ತದಲ್ಲಿ ಹುಳಿ ಹೆಚ್ಚಾಗುವ ಬೇನೆಗಳಿಗೆ ಬೆಳ್ಳು
ಳ್ಳಿಯು ಒಳ್ಳೆಯ ಔಷಧವಾಗಿದೆ; ಅದು ಕ್ಷಾರತ್ವವನ್ನು ಉಂಟುಮಾಡುವುದು.
ಬೆಳ್ಳುಳ್ಳಿ ನೀರುಳ್ಳಿ ಗಳನ್ನು ವಿಶೇಷವಾಗಿ ಸೇವಿಸುತ್ತಿರುವ ಪೋಲಂಡ" ಮತ್ತು
ರಶಿಯದ ಕೆಲವು ಜಾತಿಗಳಲ್ಲಿ ಕ್ಯಾನ್ಸರ್‌ ರೋಗನಾಗುವುದಿಲ್ಲನಂತೆ.
«ಈ;
ಓಮ ಅಥವಾ ಅಜವಾನ
"ಯಾರಿಗೆ ಹೊಟ್ಟಿ ನೋನಾಗಿದೆಯೋ ಅನರೇ ಅಜನಾಸ
ವಮಂಕ್ಕಬೇಕು? - ಎಂಬ ಜಾಣನುಡಿ ಬಹು ಹಿಂದಿನಿಂದಲೂ ಕನ್ನಡ ನಾಡಿನಲ್ಲಿ
ಪ್ರಚಲಿತನಾಗಿದೆ. ಹೊಟ್ಟೆ ಯಲ್ಲಿ ಸ್ವಲ್ಪ ಅಸಮಾಧಾನವೆನಿಸಿದರೂ Ca-
minative mixture ಕುಡಿಯಲು ಡಾಕ್ಟರರ ಹತ್ತಿರ ಓಡುವ ಆಧುನಿಕ
ಶಿಗೆ, ಮೇಲಿನ ಜಾಣನುಡಿ ಕೇಳಿದವರಿಗೆ ಈಗ ಹೆಚ್ಚಾಗಿ ನೀಡಿಸುತ್ತಿರುವ ಅಸೆಂಡಿ
ಸೈಟಿಸ್‌, ಗ್ಯಾಸ್ಟ್ರಿಕ್‌ ಅಲ್ಸರ್‌, ೃಸಿಡಿಟ ಎಂಬ ಭಯಂಕರ ಹೆಸರಿನ ಕೋಗ
ಗಳೆಷ್ಟೋ ಹುಟ್ಟುತ್ತಿರಲೇ ಇಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ಹಾಗಿಕೆ
ಅಡಿಗೆಮನೆಯ ಮದ್ದಾದ ಅಜವಾನದ ಮಹತ್ವ.
ಅಜವಾನಕ್ಕೆ ಹಳೆಯ ಮೈಸೂರಿನಲ್ಲಿ ಮ ಎನ್ನುತ್ತಾರೆ. ಸಂಸ್ಕೃತ
ದಲ್ಲಿ "ಅಜನೋದ' ನನ್ನುತ್ತಾರೆ. ಇದು ಅಡುಗೆ ಮಸಾಲೆಗಳಲ್ಲಿ ಬೀಳು
ತ್ರಿರುವ ವಸ್ತುವಾಗಿದ್ದು, ಇದರ ಪರಿಚಯನಿಲ್ಲದ ಅನ್ವರ್ಥಕ ಗೃಹಿಣಿಯೇ ಇಲ್ಲ.
ಹೊಟ್ಟಿ ನೋವು ಯಾವ ಕಾರಣದಿಂದಲೇ ಬಂದಿರಲಿ, ಚಡಪಡಿಸುತ್ತಿರುವ ವ್ಯಕ್ತಿಗೆ
ತಾತ್ಕಾಲಿಕ ಉಪಶಮನವನ್ನು ಕೊಡುವುದರಲ್ಲಿ ಓಮಕ್ಕೆ ಸಮಾನವಾದೆ ವಸ್ತು
ಬೇರೊಂದಿಲ್ಲ. ಹೊಟ್ಟೆನೋವು ಪ್ರಾರಂಭವಾದೊಡನೆ, ತುಂಬ ನುಣ್ಣಗಾದ
ಓಮದ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಕುಡಿಯುವುದು. ಆ ಪುಡಿಗೆ ತುಸು
ಸೈಂಧವಲವಣ ಅಥವಾ ಅಡುಗೆಸೋಡಾ ಪುಡಿಯನ್ನು ಸೇರಿಸಬಹುದು.
ಓಮದ ಪುಡಿ ಹಾಕಿ ಕುದಿಸಿದ ನೀರಿನಲ್ಲಿ ಉಪ್ಪನ್ನು ಸೇರಿಸಿ ಕುಡಿಯಲೂ
ಬಹುದು. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ಅಜ್ಜನ್ಮನಿಗೂ ತಿಳಿದಿದ್ದ ಈ
ಮದ್ದುಗಳನ್ನು, ಯಾರು ಬೇಕಾದರೂ ಇಂದು ಪ್ರಯೋಗಿಸಿ ಗುಣವನ್ನು ಮನ
ಗಾಣಬಹುದು.
ಪಾಶ್ಚಾತ್ಯ ವೈದ್ಯವಿಜ್ಞಾನದ ದೃಷ್ಟಿಯಲ್ಲಿ ಓನುವು ಬರೀ ಅಜೀರ್ಣ
ವಾಯುವನ್ನು (ಗ್ಯಾಸ್‌) ಕಳೆಯುವ ಔಷಧವಾಗಿದೆ. ಆದರೆ ಆಯುರ್ನೇದದ
ದೃಷ್ಟಿಯಲ್ಲಿ ಆದು ಪಾತಕಫಹರ. ಆದ್ದರಿಂದ ವಾತ ಕಫ ದೋಷಗಳಿಂದ ಉತ್ಪನ್ನ
ವಾಗುವ ಇನ್ನೂ ಅನೇಕ ರೋಗಗಳಲ್ಲಿ ಅದನ್ನು ಯಶಸ್ವಿಯಾಗಿ ಬಳೆಸಿ ಗುಣ
ಕಾಣಬಹುದು. ವಾತ ಕಫ ಹರವಾದ ದ್ರವ್ಯಗಳೆಲ್ಲ ತೇಜಸ್‌ ತತ್ವ ಪ್ರಧಾನ
ವಾಗಿವೆ: ಎಂದಕ್ಕೆ ಪಾಚಕಾಗ್ನಿಯನ್ನು ಪ್ರಜ್ವಲಿಸುವ ಶಕ್ತಿಯುಳ್ಳ ಪುಗಳಾಗಿನೆ.
ಶಿಗಿಲೆ ಉಪಯುಕ್ತ ಗಿಡಮೂಲಿಕೆಗಳು

ಮತ್ತೆ ನೆಗಡಿ, ಕೆಮ್ಮು, ಉಬ್ಬಸ (ಆಸ್‌ಥ್ಮಾ), ಕಫ, ಅತಿಸಾರ (ಭೇದಿ),


ಆಮಾಂಶ, ವಾಂತಿ, ವಾಯುಶೂಲೆ (ರುಮೆಟಸಂ) ಮುಂಶಾಮುವು ಮೂಲತಃ
ಪಾಚಕಾಗ್ನಿಮಾಂದ್ಯದಿಂದಲೇ ಮೊಳೆಶುಕೊಳ್ಳುವುವು. ಆದ್ದರಿಂದ ಆ ಎಲ್ಲ,
ಕೋಗಗಳಲ್ಲಿಯೂ ಓನುನನ್ನು ಯುಕ್ತಿಯುಕ್ತವಾಗಿ ಉಪಯೋಗಿಸುವುದರಿಂದ
ಉತ್ತಮ ಗುಣ ಸಿಕ್ಕುವುದು.
ಅಜೀರ್ಣವಾಯು ಸೇವಿಸಿದ ಆಹಾರವು ಅರ್ಧ ಜೀರ್ಣವಾಗಿ
ಕೊಳೆತು ದುರ್ವಾಯು (ಗ್ಯಾಸ್‌) ಹುಟ್ಟಿ ಕೊಳ್ಳುವುದು. ಅದರಿಂದ ಹೊಟ್ಟಿ
ಉಬ್ಬರ, ಕಮರುತೇಗು, ಬಾಯಲ್ಲಿ ಹುಳಿನೀರು ಬರುವುದು, ಮುಂತಾದ
ನೀಡೆಗಳು ಉಂಟಾಗುವುವು. ಆಗ ೧೦ ಗುಂಜಿ ಓಮದ ಪುಡಿಯನ್ನು ಬಿಸಿ
ನೀರಿನೊಡನೆ ಸೇವಿಸಿದರೆ ತೇಗು ಅಪಾನವಾಯುಗಳು ಸರಳವಾಗಿ ಹೊರಟು
ಹೋಗಿ ಉಬ್ಬರವು ಕಡಿಮೆಯಾಗುವುದಲ್ಲದೆ, ಪಾಚಕಾಗ್ನಿಯು ಪ್ರಜ್ವಲಿಸಿ ಆಹಾ
ರವು ಚನ್ನಾಗಿ ಜೀರ್ಣಿಸುವುದು.
ವಿಷೂಚಿಕಾ (ಕಾಲರಾ): ಓಮದ ಪುಡಿ ಅರ್ಧ ತೊಲಕ್ಕೆ ಎರಡು
ಬಟ್ಟಲು ನೀರು ಹಾಕಿ ಕುದಿಸಿ ಅರ್ಧ ಬಟ್ಟಿ
ಲಿಗೆ ಇಳಿಸಿ ಗಾಳಿಸಬೇಕು. ಅದು
ಬಿಸಿಯಾಗಿರುವಾಗಲೇ, ಅದಕ್ಕೆ ಸಚತೃಕರ್ಪೂಂದ (ಭೀಮುಸೇನೀ ಕರ್ಪೂರ) ೫
ಗುಂಜಿ ಪುಡಿಯನ್ನು ಸೇರಿಸಿ ಒಂದು ಬಾಟ್ಟಿಯಲ್ಲಿ ಹಾಕಿ ಚನ್ನಾಗಿ ಮುಚ್ಚಳ
ಹಾಕಿ ಇಡಬೇಕು. ಆ ಮಿಶ್ರಣವನ್ನು ವಾಂತಿ ಭೇದಿಗಳು ನಿಲ್ಲುವವರೆಗೆ ಅರ್ಥ
ಗಂಟೆಗೊಮ್ಮೆ: ಯಂತೆ, ಅನಂತರ ಎರಡು ಗಂಟಿಗೊನ್ಮೆಯಂತೆ ಎರಡೆಂಡು ಚಮ್ಮ
ಕುಡಿಸುತ್ತ ಹೋಗಬೇಕು.
ಆಮಾಂಶ: ಅನು, ರಕ್ತ ಮತ್ತು ಹೊಟ್ಟಿಮುರಿತಥೊಡನೆ ಭೇದಿಯಾಗು
ತಿರುನಾಗ ದಿನಾಲು ಮೂರು ಸಲ ೧೦: ಗುಂಜಿ ಓಮದ ಪುಡಿ; ೧ ಗುಂಜಿ
ಸೈಂಧನಲವಣ್ಕ ೨ ಗುಂಜಿ ಜೇಷ್ಠಮಧು ಸೇರಿಸಿ ಸ್ವಲ್ಪ: ಮಜ್ಜಿಗೆಯೊಡನೆ
ಕೊಟ್ಟಕೆ ಉತ್ತಮ ಗುಣಕಾರಿಯಾಗುವುದು.
ಜೆಉರಕ್ಷತಜ್ಯ ರ (ನುನೋನಿಯಾ); ೧೯೩೦ರಲ್ಲಿ ನಾನು ಬಳ್ಳಾರಿಯ
ಧರ್ಮಾರ್ಥ ಚಿಕಿತ್ಸ್ಟುಲಯದಲ್ಲ ಕೆಲಸ ಮಾಡುತ್ತಿದ್ದಾಗ ಒಬ್ಬ ಲಕ್ಷಾಧೀಶ್ವ
ರರು ತಮ್ಮ ಹೆಂಡತಿಯನ್ನು ನ್ಯುಮೋನಿಯ ಚಿಕಿತ್ಸೆಗಾಗಿ ನಮ್ಮಲ್ಲಿಗೆಕರೆತಂದರು.
ಆಗ ದಿನಂಗತ ಸಂಡಿತ ತಾರಾನಾಥರು ಅವಳನ್ನು ಪರೀಕ್ಷಿಸಿ ೧೦ ಗುಂಜಿ. ಅಜ
ಮಾನ್ಯ ೫ ಗುಂಜಿ ಅನ್ಭುತಸತ್ವ, ೨ ಗುಂಜಿ ಸೈಂಥನ ಲನಣ ? ಸೇರಿಸಿ ಚತುರ್ಥಾಂಶ
ಕಷಾಯ ಮಾಡಿಸಿ ಎರಡರಡು ಗಂಜಿಗೊಬ್ಮೆಯಂತೆ: ಅರ್ಧ ಔನ್ಟ್‌:ಕನಾಯ
ಕುಡಿಸುತ್ತ ಹೋಗಲು, ಮೂರೇ ದಿನಗಳಲ್ಲಿ ಜ್ವರ ಕೆಮ್ಮು ಎಜೆನೋವುಗಳು
ಗುಣ
ಓಮ ಅಥವಾ ಅಜವಾನ ೨೧೯

ವಾದುವು. ಅವಳಿಗೆ ೃಂಟಫ್ಲೊಜಿಸ್ಟಿನ್‌ ಬದಲಾಗಿ ಈ ಕೆಳಗಿನ ಎದೆ ಪೌಲ್ಟೀಸ್‌


ಸಹ ಹಾಕಿದ್ದರು.
ಉಪನಾಹ (ಸೌಲ್ಲೀಸ್‌): ಓಮದ ನುಂಣಗಿನ ಪುಡಿಗೆ ನೀರು ಹಾಕಿ
ಅರ್ಧ ಘನಾವಸ್ಥೆಗೆ ಬರುನವರೆಗೆ ಕುದಿಸಿ, ಅದಕ್ಕೆ ಕರ್ಪೂರದ ಪುಡಿ ಮತ್ತು
ಸಾಸಿವೆ ಎಣ್ಣೆಯನ್ನು ಸೇರಿಸಿ, ಬಿಸಿಬಿಸಿಯಾಗಿರುವಾಗಲೇ ಎದೆಯ ಮೇಲೆ
ಹರಡಿ ಬಟ್ಟೆಯನ್ನು ಕಟ್ಟಬೇಕು. ಈ ಉಸನಾಹವು ಉಶಕ್ಷತ, ಹೃದಯ
ಶೂಲೆ, ಹೊಟ್ಟೆಯುಬ್ಬರ, ಅತಿಯಾದ ವಾಂತಿ; ಎದೆನೋವು ಮುಂತಾದುವು
ಗಳಲ್ಲಿ ಉತ್ತಮ ಗುಣಕಾರಿಯೆಂದು ನಾನು ಪ್ರಯೋಗದಿಂದ ಮನಗಂಡಿದ್ದೇನೆ.
ಶಿಶುಗಳಿಗೆ: ಹುಟ್ಟಿದಾಗಿನಿಂದ ಕೂಸುಗಳಿಗೆ ಗೈಸ್‌ ವಾಟರ್‌, ಗ್ಲೂ-
ಕೋಸ್‌, ಲೈಮ್‌ ವಾಟಿರ್‌ಗಳನ್ನು ಹಾಕುವ ದುಷ್ಟ ರೂಢಿಯು ಸುಶಿಕ್ಷಿತರಲ್ಲಿ
ಬಲಗೊಳ್ಳುತ್ತಿದೆ. . ಕೆಲನರಂತೂ, ಗ್ರೈಸ್‌ವಾಟಂ". ಮತ್ತು ಗ್ಲೂಕೋಸು
ಪೌಷ್ಟಿಕನೆಂಬ ಮೂರ್ಯಭಾವನೆಯುಳ್ಳವರಾಗಿದ್ದಾರೆ.. ಅವುಗಳಿಂದ ಮಕ್ಕಳ
ಪಾಚಕಾಂಗಗಳು ದುರ್ಬಲಗೊಂಡು, ರೋಗನಿರೋಧಕ ಶಕ್ತಿಯು ಕುಗ್ಗುವು
ದೆಂದು ಪಂಡಿತ ತಾರಾನಾಥರು ಹೇಳುತ್ತಿದ್ದರು. ಮಕ್ಕಳಿಗೆ ಯಾವುದೇ
ಔಷಧದ ಅಭ್ಯಾಸ ಮಾಡಿಸಲೇ ಕೂಡದು. ಈ ಕೆಳಗಿನ "ಅಜನೋದ
ಯೋಗ'ವನ್ನು ತಯಾರಿಸಿ ಇಟ್ಟುಕೊಂಡು, ೧ರಿಂದ ೨ ಗುಂಜಿಯನರೆಗೆ ಬಿಸಿ
ನೀರಿನಲ್ಲಿ ಅಥವಾ ಮೊಲೆಹಾಲಿನಲ್ಲಿ ಕೊಟ್ಟರೆ ಮಕ್ಕಳ ಆಮಾಂಶ ಭೇದಿ, ವಾಂತಿ,
ಕೆಮ್ಮು, ಹೊಟ್ಟೆಯುಬ್ಬರ, ಕಲ್ಲು ಬರುವಾಗಿನ ತೊಂದರೆಗಳೆಲ್ಲ ಶಮನವಾಗು
ವನ.
ಅಜನೋದಯೋಗ: ಹುರಿದ ಓಮ ೪ ಭಾಗ, ಶುಂಠಿ ಕಾಲು ಭಾಗ,
ಸೈಂಧನಲವಣ ೧ ಭಾಗ, ಜಾಜಿಕಾಯಿ ಕಾಲು ಭಾಗ, ಇವುಗಳನ್ನು ನಯವಾದ
ಪುಡಿ ಮಾಡಿ ಚನ್ನಾಗಿ ಬೆರಸಿ ಬಾಟ್ಲಿಯಲ್ಲಿ ಭದ್ರವಾಗಿ ಮುಚ್ಚಿ ಇಡಬೇಕು.
ಇದನ್ನು. ಪಾಚಕಾಂಗಗಳ ಸೀಡೆಗಳ ಶನುನಕ್ಕಾಗಿ ದೊಡ್ಡವರು ಸಹ ೧೦ರಿಂದ
೨೦ ಗುಂಜಿಯಸ್ಟನ್ನು ಬಿಸಿನೀರು ಅಥವಾ ಮಜ್ಜಿಗೆಯಲ್ಲಿ ಸೇವಿಸಬಹ:ದು.
ಕೊತ್ತುಂಬರಿ ಬೀಜ
ಕೊತ್ತುಂಬರಿಬೀಜಕ್ಕೆ ಉತ್ತರ ಕರ್ನಾಟಕದಲ್ಲಿ "ಹವೀಜ' ಎಂದೂ,
ಮೈಸೂರು ಕನ್ನಡದಲ್ಲಿ "ಧನಿಯಾ' ಎಂದೂ ಕರೆಯುವರು. ಇದು ಎಲ್ಲ
ಭಾರತೀಯರ ಅಡುಗೆಮನೆಯಲ್ಲಿದ್ದು ನಿತ್ಯವೂ ಮಸಾಲೆಯೊಳಗಿನ ಮುಖ
ವಸ್ತುವಾಗಿದೆ. ಭಾರತದ ಎಲ್ಲ ಕಡೆಗಳಲ್ಲಿಯೂ ಇದನ್ನು ಬೆಳೆಸುತ್ತಾರೆ.
ಕೊತ್ತುಂಬರಿ ಸೊನ್ಸನ್ನಂತೂ ಬಹುತರ ಎಲ್ಲ ಕಾರದ ತಿನಿಸುಗಳಲ್ಲಿಯೂ ಬಳಸು
ಶ್ತಾರೆ,
ತ್ರೀಧನ್ವಂತರಿಯು ಅದರ ಗುಣವರ್ಣನೆಯನ್ನು ಹೀಗೆ ಮಾಡಿದ್ದಾನೆ:
ಧಾನ್ಮಕಂ ಕಾಸತೃ ಟ್‌ ಛರ್ದಿ ಜ್ವರಹೃ ತ್‌ ಚಕ್ಷುಸೋಹಿ ತಮ”!

ಎಂದರೆ, "ಕೊತ್ತುಂಬರಿಯು ಕೆಮ್ಮು, ಅತಿಯಾದ ಬಾಯಾರಿಕೆ, ವಾಂತಿ,


ಜ್ವರಗಳನ್ನು ಪರಿಹರಿಸುವುದಲ್ಲದೆ ಕಣ್ಣುಗಳಿಗೆ ಹಿತಕರವಾಗಿದೆ.'
ಅದನ್ನು ವಸ್ತ್ರಗಲಿತ ಚೂರ್ಣ ಮಾಡಿ ೨೦ರಿಂದ ೩೦ ಗುಂಜಿಯವರೆಗೆ
ಸೇವಿಸಬಹುದು. ರ್ಥ ತೊಲೆ ಚೂರ್ಣಕ್ಕೆ ನಾಲು ಬಟ್ಟಿಲು ನೀರು ಹಾಕಿ
ಕುದಿಸಿ ಒಂದು ಬಟ್ಟಲಿಗಿಳಿಸಿ ಗಾಳಿಸಿ, ದಿನಾಲೂ ಮೂರು ನಾಲ್ಕು ಸಲ ಕಾಲು
ಬಟ್ಟಿಲಿನಂತೆ ಕುಡಿಯಬಹುದು. ವಿನಿಧ ರೋಗಗಳಲ್ಲಿ ಕೊತ್ತುಂಬರಿಯ
ಉಪಯೋಗವನ್ನು ಇಲ್ಲಿ ಕೊಟ್ಟಿದೆ:
ರಕ್ತ ಮೂಲವ್ಯಾಧಿಗೆ: ಮೇಲಿನಂತೆ ಕಷಾಯ ಮಾಡಿ ಸ್ವಲ್ಪ ಹಾಲು
ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. ಗುದದಾಹವೂ ಶಮನವಾಗುವುದು.
ಉರಿಮೂತ್ರ: ಅರ್ಥ ತೊಲೆ ಚೂರ್ಣಕ್ಕೆ ಅರ್ಧ ಬಟ್ಟಿಲು ತಣ್ಣೀರನ್ನು
ಹಾಕಿ ಚನ್ನಾಗಿ ಕಿವುಚಿ ರಾತ್ರಿ ಮುಚ್ಚಿಟ್ಟು, ಜೆಳಗ್ಗೆ ಬರೀ ಹೊಟ್ಟಿಯಲ್ಲಿ,
ಮೇಲಿನ ತಿಳಿಯನ್ನಷ್ಟೇ ಕುಡಿದರೆ ಉರಿಮೂತ್ರ, ಮೂತ್ರದ ತಡೆ, ಅಲ್ಪಮೂತ್ರ
ಕೋಗಗಳನ್ನು ಗುಣಪಡಿಸುತ್ತದೆ.
ಬಾಯಿಹುಂಣಂು: ಕೊತ್ತುಂಬರಿ ಬೀಜ, ಜೀರಿಗೆ, ಮತ್ತು ಪುಡಿ
ಸಕ್ಕರೆಯನ್ನು ಸೇರಿಸಿ ಬಾಯಿಯಲ್ಲಿ ಹಾಕಿಕೊಂಡು ನುರಿಸಬೇಕು. ಅದರಿಂದ
ಅಜೀರ್ಣ ಮತ್ತು ಹೊಟ್ಟಿ ನೋವು ಕೂಡ ಗುಣವಾಗುವುವು. ಬಾಯಿಯ
ಸಾತವೂ ಹೋಗುವುದು
ಕೊತ್ತುಂಬರಿ ಬೀಜ 3೨

ಅತಿಯಾದ ನೀರಡಿಕೆ: ಕೊತ್ತುಂಬರಿ ಬೀಜ, ಪರ್ಪಾಟಕ, ಚಂದನ,


ಪ್ರತಿಯೊಂದನ್ನೂ ಅರ್ಥ ತೊಲೆ ಸೇರಿಸಿ ಒಂದು ತಂಬಿಗೆ ನೀರಿನಲ್ಲಿ ಹಾಕಿ ೧೫
ನಿಮಿಷ ಕುಡಿಸ್ಕಿ ಆ ನೀರನ್ನು ಅರ್ಧಗಂಟಿಗೊಮ್ಮೆಯಂತೆ ಸ್ವಲ್ಪ ಸ್ವಲ್ಪ ಕುಡಿ
ಯುತ್ತ ಹೋದಕ್ಕೆ ಜ್ವರದಲ್ಲಿ ಅತಿಯಾದ ಬಾಯಾರಿಕೆಯು ಶಮನವಾಗುವುದು;
ಬೆವರು ಬಂದು ಜ್ವರವು ತಗ್ಗಲೂ ಸಹಾಯವಾಗುವುದು.
ಮಕ್ಕಳ ಅಜೀರ್ಣ, ಹೊಟ್ಟೆನೋವು: ಕೋಮಲ ಶರೀರದ
ಕೂಸುಗಳಿಗೆ, ಖನಿಜಗಳು ಸೇರಿದ ಗ್ರೈಪ್‌ ಮಿಶ್ರಣಗಳನ್ನು ನಿತ್ಯವೂ ಕೊಡು
ವುದು ಸರಿಯಲ್ಲ. ಆದರೆ ಈ ಕೆಳಗೆ ವಿವರಿಸಿದ ಕೊತ್ತುಂಬರಿ ಬೀಜದ
ಮಿಶ್ರಣವು ಅವುಗಳಿಗೆ ಅಜೀರ್ಣ, ಹೊಟ್ಟೆಯುಬ್ಬರ ನೋವು, ಭೇದಿಗಳಿರು
ವಾಗ ಕೊಡಲು ಉತ್ತಮವೂ ನಿರಸಾಯಕಾರಿಯೂ ಆಗಿದೆ. ಅದಕ್ಕಾಗಿ ಬೀಜದ
೧೦ ಗುಂಜಿ ಪುಡಿಗೆ, ಕುದಿಯುವ ಅರ್ಧ ಬಟ್ಟಲು ನೀರನ್ನು ಹಾಕಿ ಅರ್ಧ ಗಂಟಿ
ಮುಚ್ಚಿಟ್ಟು, ಅನಂತರ ಮೇಲಿನ ತಿಳಿಯನ್ನಷ್ಟೇ ಬಾಟ್ಲಯಲ್ಲಿ ಹಾಕಿಟ್ಟು ಅನೇಕ
ಸಲ ಸ್ವಲ್ಪ ಸ್ವಲ್ಪ ಕೊಡುವುದರಿಂದ ಉತ್ತಮ ಗುಣ ಸಿಗುವುದು. ಬೀಜ
ಗಳನ್ನು ಸ್ವಲ್ಪ ಹುರಿದು ಚೂರ್ಣಿಸಬೇಕು.
ದೊಡ್ಡವರ ಹೊಟ್ಟೆಯುಬ್ಬರ (ಗ್ಯಾಸ್‌): ನಿತ್ಯವೂ ಅಜೀರ್ಣ
ವಾಯುವಿನಿಂದ ಬಳಲುವವರು, ಊಟವಾದ ಕೂಡಲೇ ವೀಳ್ಯದೆಲೆಯಲ್ಲಿ ೧೦
ಗುಂಜಿ ಚೂರ್ಣವನ್ನು ಸುತ್ತಿ ತಿನ್ನುವ ಅಭ್ಯಾಸನಿಡುವುದರಿಂದ ಒಳ್ಳೆಯ ಗುಣ
ಸಿಗುವುದು.
ಕಣ್ಣುಬೇನೆಗಳಿಗೆ: ಮೈಲಿಬೇನೆ (ಸಿಡುಬು) ಆದಾಗ ಕಣ್ಣುಗಳಲ್ಲಿ
ಬೊಕ್ಕೆಗಳೇಳಬಾರದೆಂದು ದಿನಾಲೂ ಅನೇಕ ಸಲ ಕೊತ್ತುಂಬರಿ ಬೀಜದ ಕೆಲವು
ಹನಿ ಕಷಾಯವನ್ನು ಹಾಕುತ್ತಾರೆ. ಕಣ್ಣು ಕೆಂಪಾಗಿ ಉರಿ, ಕೀವು, ನಿಚ್ಚು
ಗಳಿಂದ ಬಾಧಿತರಾದವರಿಗೆ, ಅದೇ ಕಷಾಯದಿಂದ ದಿನಾಲು ಎರಡು ಸಲ ಕಣ್ಣು
ಗಳನ್ನು ತೊಳೆದರೆ ಬೇಗ ಶಮನವಾಗುವುದು.
ಚಹಾ ಕಾಫಿಗಳ ಬದಲು: ಕೊತ್ತುಂಬರಿ ಬೀಜ, ಜೀರಿಗೆ, ಮತ್ತು
ಮೆಂಥೆಬೀಜನನ್ನು ಸಮಭಾಗ ಸೇರಿಸಿ ಕೆಂಪಾಗುವವರೆಗೆ ಹುರಿದು ಕುಟ್ಟ, ವಸ್ತ್ರ
ಗಲಿತ ಪುಡಿಮಾಡಿಟ್ಟುಕೊಳ್ಳಿಬೇಕು. ಆ ಪುಡಿಯನ್ನು ಚಹಾ ಕಾ ಪುಡಿಯಂತ್ರೆ
ನಿತ್ಯವೂ ಉಪಯೋಗಿಸಿದರೆ ಒಳ್ಳೆಯ ನಿರ್ಬಾಧಕವಾದ ಉತ್ತೇಜಕವಾದ
ಫೇಯನೆನಿಸುವುದು. ಅದಕ್ಕೆ ಅಶ್ವಗಂಧಾ, ಸೊಗದೆಬೇರುಗಳನ್ನೂ ಸೇರಿಸಿದರೆ
ಒಳ್ಳೆಯ ಪ್‌ಸ್ಟ್ರಿಕವೂ ಆದ ಸೇಯವಾಗುವುದು.
ಬೆಳ್ಳುಳ್ಳಿ
ಬೆಳ್ಳು ಳ್ಳಿಯು ಭಾರಕೀಯ ಮನೆಗಳಲ್ಲಿ ಸುಪ್ರಸಿದ್ಧವಾದ ಆಡುಗೆಯ
ದ್ರವ್ಯ. ಹಾಗೆಯೇ, ಒಂದು ಕಾಲಕ್ಕೆ ಬಡವ ಬಲ್ಲಿದರಿಬ್ಬರಿಗೂ ತಿಳಿದಿದ್ದ ಉತ್ತಮ
ಗುಣಕಾರಿಯಾದ ಔಷಧದ್ರವ್ಯವೂ ಆಗಿತ್ತು. ಆದನ್ನು ಸಾವಿರಾರು ವರ್ಷ
ಗಳಿಂದಲೂ ಭಾರತೀಯರು ವಿವಿಧ ರೋಗಗಳಲ್ಲಿ ಲೇಪ, ಸೇವನೌಷಧ, ಪಾಯಸ
ಮಾಲೆಗಳ ರೂಪದಲ್ಲಿ ಉಸಯೋಗಿಸಿ ಅದ್ಭುತ ಗುಣ ಕಾಣುತ್ತಿದ್ದಾರೆ.
ಪಾಶ್ಚಿಮಾತ್ಯರು ಸಹ ಇತ್ತೀಚೆಗೆ ಬೆಳ್ಳುಳ್ಳಿಯ ಗುಣವನ್ನರಿತು, ಕೆಲವು
ಘೋರ ರೋಗಗಳಲ್ಲಿ ಅದನ್ನು ಪ್ರಯೋಗಿಸಿ ಆಶ್ಚರ್ಯಕರವಾದ ಗುಣ ಪಡೆಯು
ತ್ರಿದ್ದುಕೆ. ಬ್ಲಿ:ಕೋಸ್ಲೊನೇಕಿಯಾದ ಸ್ಲೊವೇಕಾ ಯುನಿವರ್ಸಿಟಿಯ ಡಾಕ್ಟರ”
ಕೇಟಂ” ಅವರು, ಟೀಕ್ಸ್‌ ಎಂಬ ರೋಗಾಣುವಿನಿಂದಾಗುವ ಮಿದುಳುಬಾವಿನ
ಕೋಗದಲ್ಲಿ ಬೆಳ್ಳುಳ್ಳಿಯನ್ನು ಪ್ರಯೋಗಿಸಿ ಗೆಲುವನ್ನು ಪಡೆಯುತ್ತಿದ್ದಾರೆ. ಬಿಳ್ಳು
ಛಳಿಯ ಮಾಲೆಯನ್ನು ಧರಿಸುವುದರಿಂದ ಆ ರೋಗವು ಬರದಂತೆ ತಡೆಯಬಹು
ದೆಂದು ಅನರು ಹೇಳುತ್ತಾರೆ.
ಬೆಳ್ಳುಳ್ಳಿಗೆ ಸಂಸ್ಕೃತದಲ್ಲಿ, "ರಕ್ಷೋಫ್ನ', ಎಂದರೆ ರಾಕ್ಷಸರನ್ನು ನಾಶ
ಮಾಡುವ, ಎಂಬ ಅರ್ಥದ ಹೆಸರಿದೆ. ಮತ್ತೆ ಆಯುರ್ವೇದೀಯ ಪರಿಭಾಷೆ
ಯಲ್ಲಿ, ಕೋಗೋತ್ಪತ್ತಿಮಾಡುವ ಅಣುಜೀವಿಗಳಿಗೆ, "ರಕ್ಷಸ್‌? ಎಂಬ ಸಂಕೇತ
ವಡೆ, ಆದ್ದರಿಂದ ರೋಗಾಣುಜನ್ಯನಾದ ಅನೇಕ ರೋಗಗಳಲ್ಲಿ "ರಕ್ಷೋಫ್ನ'ಫು
(ಬೆಳ್ಳುಳ್ಳಿಯು). ನಿರೋಧಕವಾಗಿಯೂ (೫761671110)... ನಿವಾರಕ
ವಾಗಿಯೂ(Curative)ಕೆಲಸೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಒಂದು ಉಗ್ರ
ಗಂಧದ ಎಣ್ಣೆಯಿದೆ. ಆ ಎಣ್ಣೆಯ ಕಣಗಳು ಮೊದಲು ವಾತಾವರಣದಲ್ಲಿ
ಹರಡಿ, ಅನಂತರ ಫುಪ್ಪುಸ ಮತ್ತು ರಕ್ತದ ಮೂಲಕ ಮಿದುಳಿಗೂ ಶರೀರದ
ಮೂಲೆಮೂಲೆಗೂ ಹರಡಿ ರೋಗಾಣುಗಳನ್ನು ನಾಶಸಡಿಸುವುವು. ಚಿಕ್ಕು ಮಕ್ಕು-
ಳಿಗೆ ಕ್ರಿಮಿಬಾಧೆಯಾಗಬಾರಡೆಂದು, ಮಳೆಗಾಲ ಚಳಿಗಾಲಗಳಲ್ಲಿ ಬೆಳುಫಳ್ಳಿಯ
ಮಾಲೆಗಳನ್ನು ತೊಡಿಸುವ ವಾಡಿಕೆಯು ಹಳ್ಳಿಗಳಲ್ಲಿದೆ.
ಬೆಳ್ಳುಳ್ಳಿ ಲೇಪಿಸಿದ ಬಟ್ಟೆ ಗಳು; ಬೆಳ್ಳುಳ್ಳಿಯನ್ನು ಔಷಧ ಮತ್ತು
ಮಾಲೆಗಳ ರೂಪದಲ್ಲಿ ಅಲ್ಲದೆ, ಅದರ ರಸವನ್ನು ಸವರಿದ ಬಟ್ಟಿಗಳರೂಪದಲ್ಲಿಯೂ
ಚಿಕಿತ್ಸೆಯಲ್ಲಿ ಉಸಯೋಗಿಸುವ ಪ್ರಯೋಗಗಳು ರಶಿಯಾದಲ್ಲಿ ನಡೆಯುತ್ತಿವೆ,
ಬೆಳ್ಳುಕ್ಳಿ ೨೨೩
ತೊಡೆಶೂಲೆ, ಮೊಣಕಾಲು ಮೂನಖಂಡಶೂಲೆ, ಎಲ್ಲ ಸಂಧಿಗಳ ವಾತ ಮುಂತಾದ
ರೋಗಗಳಿಂದ ಬಳಲುವನರಿಗೆ ತೊಡಿಸಲು ಬೆಳ್ಳುಳ್ಳಿಯ ಲೇಪದ ವಸ್ತ್ರಗಳನ್ನು
ಮಾಸ್ಕೊನಿನೊಳಗಿನ ಕ್ರಾಸ್ನಾಯಾರುರ್ಯಾ ಎಂಬ ಹೆಸರಿನ ಗಿರಣಿಯಲ್ಲಿ ನೇಯು
ತ್ತಾರೆ. ಆ ವಸ್ತ್ರಗಳು ಉಂಣೆಯಂತೆ ಬೆಚ್ಚಗಾಗಿರುವುವಲ್ಲದೆ ಅವುಗಳಲ್ಲಿ
ವಿದ್ಯುತ್‌ ಸಂಚಾರವು ಆಗುತ್ತಿರುವುದು. ಆ ಬಟ್ಟೆಗಳನ್ನು ಧರಿಸಿದ ಕೆಲವೇ
ಗಂಬೆಗಳಲ್ಲಿ ವಾತದ ನೋವುಗಳು ಶಮನವಾಗಲಾರಂಭಿಸುವುವು. ಆ ಗಿರಣಿಯಲ್ಲಿ
ಬೆಳ್ಳುಳ್ಳಿ ಲೇಪದ ಮಫ್ಣರ್ಸ್‌, ಫ್ರಾಕ್ಸ್‌, ಅಂಗಿ, ನಡುಪಟ್ಟಿ ಮುಂತಾದುವು
ತಯಾರಾಗುವುವು.
ಆಯುರ್ವೇದೀಯ ಚಿಕಿತ್ಸೆಯಲ್ಲಿ, ಅಂತಃಪರಿಮಾರ್ಜನ ಔಷಧಗಳಂತೆ
ಬಹಿ:ಪರಿಮಾರ್ಜನಗಳಾದ ಲೇಪ ಸ್ನಾನ ಜಲಸಂಸ್ಕಾರಗಳೂ ಒಳಗೊಳ್ಳು
ತ್ತವೆ; ವಿವಿಧ ದ್ರವ್ಯಲಿಪ್ತ ವಸ್ತ್ರಧಾರಣವೂ ಹೇಳಲ್ಪಟ್ಟಿದೆ. ಅಲ್ಲದೆ ಕಾಶ್ಯಸರು
ಬೆಳ್ಳು ಳ್ಛಿಯ ಬಾಹ್ಯೋಪಯೋಗವನ್ನು ಸುಂದರವಾಗಿ ವರ್ಣಿಸಿದ್ದಾರೆ:
ಲಶುನಂ ನ್ಕಾಯತ; ಖಾರ್ದೇ ಮುಕುಟಿಂ ರಚಯೇದಹಿ!
ಕುರ್ಯಾತ್‌ ಲಶ:ನಮಾಲಾಂಚ ಶಿರಸಃ ಕರ್ಣಯೋರಪಿ।
| ಬಹಿಃ ಪ್ರಾಸರಣಸ್ಕಾಸಿ ಕುರ್ಯಾತ್‌ ಲಶುನಕಂಬಲಂ।
ಹಸ್ತಯೋಃ ಹಾದಯೊಃ ಕಂಠೇ ಬದ್ದೀಯೂತ್‌ ಕುಚ್ಛಿತಾನ್ಶನಿ|
ಅಧಸ್ತತ್‌ವಾಸಸಶ್ಟಾನಿ ವಿದಧ್ಕಾತ್‌ ಶಯನಾಸನೇ|
ದದ್ಮಾತ್‌ ಲಶುನಚೀರಾಣಿ ಗೃಹದ್ವಾರೇಷು ಸರ್ವಶಃ।
ಭಾರ್ಯಾಣಾಂ ಭ್ರಾತೃಪುತ್ರಾಣಾಂ ದಾಸೀನಾಮುಪಚಾರಿಣಾಂ।
ಸರ್ವೇಷಾಂ ಆತ್ಮನತ*ಕಂರ್ಯಾತ್‌ ಕೃತೇ ಗಂಧನರೇ ಬುಢಃ|
ಅನ್ನೆ ಪಾನಾನಿ ಸರ್ವಾಣಿ ಕುರ್ಯಾತ್‌ ಲಶುನವಂತಿ ಚ|
ದೃಷ್ಟ್ವಾ ಗಂಧಮಸೈ ೪ನ ನಾತೋ ದ್ವಾರಾದೇನ ನಿವರ್ತತೇ।

(ಕಾಶ್ಯಪ ಸಂಹಿತೆ, ಕೆಲ್ಪಸ್ಟಾನ್ಯ ಲಶುನಕಲ್ಪ ಅಧ್ಯಾಯ, ೧೦೧ನೇ ಶ್ಲೋಕದಿಂದ)

ಈ ಶ್ಲೋಕಗಳ ಅರ್ಥವೇನೆಂದರೆ:
(೧) ಜಿಳ್ಳುಳ್ಳಿಯನ್ನು, ಬಲ್ಲನರಿಂದ ಗುಣವರಿತು ತಿನ್ನಬಹುದು; ತಲೆಗೆ
ಆವರಣವನ್ನಾಗಿ ಕಿರೀಟದಂತೆ - ಟೊನ್ಪಿಗೆಯ ರೂಪದಲ್ಲಿ - ಧರಿಸಬಹುದು.
4 (೨) ಬೆಳ್ಳುಳ್ಳಿಯ ಮಾಲೆಯನ್ನು ತಯಾರಿಸಿ, ತಲೆ, ಕುತ್ತಿಗೆ, ಕಿನಿಗಳಲ್ಲಿ
$೨೪ ಉಪಯುಕ್ತ ಗಿಡಮೂಲಿಕೆಗಳು

(೩) ಅದರಿಂದ ಕಂಬಳಿಯ ಹಾಗೆ ಹೊದಿಕೆಯನ್ನು ತಯಾರಿಸಿ ಉಪ


ಯೋಗಿಸಬಹುದು.
(೪) ಅದರ ಗೊಂಚಲು ಕಟ್ಟಿ ಕೈ ಕಾಲು ಕಂಠಗಳಲ್ಲಿ ಕಟ್ಟಿಬಹುದು.
(೫) ಆದನ್ನು ಉಡುಗೆ ತೊಡುಗೆಯೊಳಗೆ, ಹಾಸಿಗೆಗಳೊಳಗೆ ಹರಡ
ಬಹುದು.
(೬) ಅದರ ತೊಳೆ (ಹಿಲುಕು) ಗಳನ್ನು ಮನೆಯ ಬಾಗಿಲು ಕಿಓಕಿಗಳಲ್ಲಿ
ಹರಡಬಹುದು.
(೭) ಮನೆಯ ಆಪ್ತ ಬಂಧು, ಹಿರಿಕಿರಿಯರೆಲ್ಲ ಅದರ ಲೇಸನನಿಟ್ಟು,
(೮) ಭೇದಭಾನನನ್ನು ಅದರ ಸಮಾನಗಂಧದ ಮೂಲಕ ಮರೆಯ
ಬಹುದು.
(೯) ಅನ್ನೆಪಾನಗಳಳ್ಲಿಲ್ಲ ಅದನ್ನು ಬಳಸಬಹುದು,
(೧೦) ಅದರ ವಾಸನೆಯಿಂದಲೇ ವಾತರೋಗಗಳು ಮನೆಯಲ್ಲಿ ಪ್ರವೇಶಿಸದೆ
ಓಡಿಹೋಗುವುವು.
ಕಾಶ್ಯಸ ಸಂಹಿತೆಯು, ಬೆಳ್ಳುಳ್ಳಿಯನ್ನು ಇಷ್ಟು ಉದ್ದವಾಗಿ ಹೊಗಳಿದ್ದು
ಅತಿಶಯೋಕ್ತಿ ಎಂಬ ಭಾನನೆಯುಂಬಾಗಬಹುದು. ಆದಕೆ ಅದರ ಔಷಧೀಯ
ಗುಣಗಳನ್ನು ಪ್ರತ್ಯಕ್ಷ ಪ್ರಯೋಗಗಳಿಂದ ಕಂಡವರಿಗೆ ಅದರಲ್ಲೇನೂ ಅತಿ
ಶಯೋಕ್ಷಿ ಇಲ್ಲವೆಂದು ಮನನರಿಕೆಯಾಗುವುದರಲ್ಲಿ ಸಂದೇಹವಿಲ್ಲ. ಬೆಳ್ಳುಳ್ಳಿ
ಯಲ್ಲಿ ಕಸ್ತೂರಿಯ ಗುಣಗಳು ಇರುವುದರಿಂದ ಅದನ್ನು "ಬಡವರ ಕಸ್ತೂರಿ'
ಎಂದು ಕರೆಯುವುದುಂಟು. ಆದರೆ ಬೆಳ್ಳುಳ್ಳಿಯಲ್ಲಿ, ಕಸ್ತೂರಿಯಲ್ಲಿಯೂ ಇಲ್ಲದ
ಕೆಲವು ಗುಣಗಳಿರುವುದು ಅದರ ವೈಶಿಷ್ಟ್ಯವಾಗಿದೆ. ಉದಾಹರಣೆಗೆ:
(ಅ) ಬೆಳ್ಳುಳ್ಳಿಯು ಬಾಹ್ಯಲೇಪ ಮತ್ತು ಧಾರಣದಿಂದಲೇ ಕೆಲವು ಬೇನೆ
ಗಳನ್ನು ಗುಣಪಡಿಸುವುತೆ ಕಸ್ತೂರಿಯ ಬಾಹ್ಯಲೇಸವು ಔಷಧೀಯವಾಗಿ
ಹೆಚ್ಚಾಗಿಲ್ಲ. |
ತ (ಆ) ಬೆಳ್ಳುಳ್ಳಿಯಲ್ಲಿ ಇರುವಷ್ಟು ರೋಗಾಣುನಾಶಕ ಶಕ್ತಿ ಕಸ್ತೂರಿ

ಒಂದೆ ಒಮ್ಮೆ ಈರುಳ್ಳಿಗೆ ಸಂಬಂಧಿಸಿದೆ ಲೇಖನದಲ್ಲಿ ಬೆಳ್ಳುಳ್ಳಿಯ ವಿಷಯ


ವನ್ನು ನರ್ಣಿಸುವಾಗ ಆಯುರ್ವೇದ ನಿಘಂಟುಗಳಲ್ಲಿ ಬಂದಿರುವ ಅದರ ಮಹಿಮೆ
ಯನ್ನು ಹೀಗೆ ಉಲ್ಲೇಖಿಸಿದ್ದೆ ವು:
ರಸೋನ ಉಸ್ನಃ ಕಟುಸಿಟ್ಟಿ ಲಶ್ಚ,,,|
ವೃಷ್ಮಶ್ಚ ಮೇಧಾಸ್ವರನರ್ಣಚಕ್ಷುರ್ಭಗ್ಳಾ ಸ್ಥಿಸಂಧಾನಕರಃ
3 ಬೆಳ್ಳುಳ್ಳಿ ೨೨೫%

ಎಂದರ್ಕೆ "ಬೆಳ್ಳುಳ್ಳಿಯು

ಉಪ್ಪವೂ ಕಾರವೂ ಆಗಿದ್ದು, ವೀರ್ಯನರ್ಧಕ
ಬುದ್ಧಿವರ್ಧಕವಾಗಿರುವುದು; ಮಧುರ ಧ್ವನಿಯನ್ನು ಕೊಡುವುದು; ಕಾಂತಿದಾಯ
ಕವೂ ಪುಷ್ಟಿ ದಾಯಶವೂ, ಮುರಿದ ಎಲುಬನ್ನು ಸೇರಿಸುವ ಶಕ್ತಿಯುಳ್ಳೆದ್ದೂ
ಆಗಿದೆ.?
ಹೈದ್ರೋಗಜೀರ್ಣಜ್ವರಕುಕ್ಸಶೂಲನಿಬಂಧಗುಲ್ಮಾರುಚಿಕ್ಕಛ್ಛ ಶೋಫಾನ್‌।
ದುರ್ನಾಮ ಕುಷ್ಠಾನಿಲಸಾದಜಂತುಕಫಾಮಯಾನ್‌ ಹೆಂತಿ-*: |

ಎಂದರೆ, “ಬೆಳ್ಳುಳ್ಳಿಯು ಹೃದಯರೋಗ, ಜೀರ್ಣಜ್ವರ, ಕೊಟ್ಟೆ ನೋವು,


ಅಜೀರ್ಣವಾಯು, ಮಲಬದ್ಧತೆ, ಕೊಟ್ಟಿ ಯೊಳಗಿನ ಗಂಟು (ಕುರು), ಆರುಚ್ಕಿ
ಮೂತ್ರದ ತಡೆ (ಪ್ರಸ್ಥಿತ ಗ್ರಂಥಿಯ ಬಾವು), ಮೈ ಮುಖಗಳ ಬಾವು, ಮೂಲ
ವ್ಯಾಧಿ, ಚರ್ಮ ಕುಸ್ಕರೋಗ, ವಾಯುರೋಗ, ನಿತ್ರಾಣ, ಕ್ರಿಮಿದೋಷ, ಕಫ
| ಕೋಗಗಳನ್ನು ನಾಶಸಡಿಸುತ್ತದೆ.? ಕ
ಬೆಳ್ಳುಳ್ಳಿ ಯಲ್ಲಿ ರೋಗಾಣುನಾಶಕ ಗುಣವಿದೆಯೆಂದು ಹಿಂದೆ ಹೇಳಿದೆವಷ್ಟೇ!
ಆಯುರ್ವೇದದ ಈ ಅಭಿಪ್ರಾಯವನ್ನು ಇತ್ತೀಚೆ ರತಿಯದ ವೈದ್ಯನಿಜ್ಜಾನಿಗಳು
ಪ್ರಯೋಗಗಳಿಂದ ಮನಗಂಡ ವಿಷಯವನ್ನೂ ಹಿಂದೆಯೇ ಹೇಳಿದ್ದೇವೆ.
ರಕ್ತದಲ್ಲಿ ಅಮ್ಲತ್ವವು (ಹುಳಿಪ್ರಮಾಣ) ಬೆಳೆಯುವುದರಿಂದ ಅನೇಕ
_ ಕೋಗಗಳಾಗುತ್ತವೆ. ಬೆಳ್ಳುಳ್ಳಿಯನ್ನು ಆಹಾರ ಔಷಧಗಳಲ್ಲಿ ಬಳಸುವುದರಿಂದ
. ಆಮ್ಲ ತೃ್ಥವು ತಗ್ಗಿ ರಕ್ತಕ್ಕೆ ಸಹಜ ಕ್ಪಾರತ್ಚವು ಬರುವುದರಿಂದ, ಆಮ್ಲ ತ್ಚದ
_ ಜೇನೆಗಳ ಪರಿಹಾರನಾಗುವುದು. ಬೆಳ್ಳುಳ್ಳಿಯನ್ನು ವಿಶೇಷವಾಗಿ ಬಳಸುವ
ಭಾರತೀಯ ಮತ್ತು ಸೋಲಂಡ್‌ ರಶಿಯಗಳ ಹಳ್ಳಿಗರಲ್ಲಿ ಕ್ಯಾನ್ಸರ್‌ ರೋಗವು
ಹೆಚ್ಚಾಗಿ ಆಕ್ರಮಿಸುವುದಿಲ್ಲನೆಂದು ಪರಿಶೀಲನೆಗಳಿಂದ ಬೆಳಕಿಗೆ ಬಂದಿದೆ.
4 ಆಯುರ್ವೇದದಲ್ಲಿ ಬೆಳ್ಳುಳ್ಳಿಯು ವಾಶ(ವಾಯು)ಹರನೆಂದು ಹೇಳಿಗೆ
ಯಷ್ಟೇ! ಸಾಮಾನ್ಯವಾಗಿ, ಕಾಯಿಲೆಗಳೊಳಗಿನೆ ನೋವುಗಳೆಲ್ಲ ವಾತಜನ್ಯ
ವಾಗಿರುತ್ತವೆ. ಆದ್ದರಿಂದ ಬರಿಯ ಬೆಳ್ಳುಳ್ಳಿಯನ್ನು ಅರೆದು ಮುಜ್ಜಿ ಮಾಡಿ
ನುಂಗಿ ಹಾಲು ಕುಡಿಯುವುದರಿಂದ ಅನೇಕ ವಿಧದ ಶೂಲೆಗಳು ಗುಣವಾದ
ಉದಾಹರಣೆಗಳು ಬೇಕಾದಸ್ಟ್ರಿನೆ.. ಚೆಂಗಲ್‌ಪೇಟೆಯ ಸೆಂಟ್ರಲ್‌. ಲೆಪ್ರಸಿ
ರಿಸರ್ಚ್‌ ೧ಣಸ್ಟಿಟ್ಯೂಟ್‌ನಲ್ಲಿ, ಕುಷ್ಕರೋಗದಿಂದ ಹುಟ್ಟಿದ ತೀವ್ರವಾದ ನರ
ಶೂಲೆಗಳನ್ನು ಬೆಳ್ಳುಳ್ಳಿಯ ಸತ್ವದ ಪ್ರಯೋಗದಿಂದ ಗುಣಸಡಿಸುತ್ತಿರುವುದು
೨೨೬ ಉಪಯುಕ್ತ ಗಿಡಮೂಲಿಕೆಗಳು

ಬೆಳ್ಳುಳ್ಳಿಯ ಔನಧೀಯ ಗುಣವುಳ್ಳ ಸತ್ವಕ್ಕೆ ಅಲೆಸಿನ್‌ ಎಂದು ವೈದ್ಯ


ನಿಜಾನವು ಹೆಸರಿಟ್ಟರೆ ಕೋಗಾಣುಜನ್ಯ ಸಾ: ಕ್ರಾಮಿಕಗಳು ಗುಣವಾಗಲು
ಬೆಳ್ಳುಳೈಯಲ್ಲಿರುವ ಆಲೆರಿನ ರೋಗ; ಣುನಾಶಕ ಶಕ್ತಿಯೇ ಕಾರಣವೆಂದು
ಶಿರ್ಧಾರವಾಗಿದೆ.
ಆಯುರ್ವೇದದೊಳಗಿನ ವಾತಹರೆವಾದ ನೋವು ಶೂಲೆಗಳೆನ್ನು ಪರಿ
ಹರಿಸುವ ಯೋಗರಾಜ ಗುಗ್ಗುಳ, ವಾತವಿಧ್ವಂಶ, ರಾಸಿ ಕಷಾಯ, ಮುಂತಾದ
ಔಷಧಗಳು ಬೆಳ್ಳುಳ್ಳಿಯ ಅನುಪಾನದಿಂದ 'ಜೇಗ ಮತi ಹೆಚ್ಚು ಗುಣಕಾರಿ
ಯಾಗುವುನೆಂದು. 'ಕಂಡುಬಂದಿದೆ. ಅದಕ್ಕಾಗಿ ಆ ಔಷಧಗಳನ್ನು ಬೆಳ್ಳುಳ್ಳಿ
ಯೊಡನೆ ಅರೆದು ಮುದ್ದೆ ಮಾಡಿ ನುಂಗಿ ಹಾಲು ಕುಡಿಯುನ ವಾಡಿಕೆಯಿದೆ.
ಈಗ ವೈದ್ಯವಿಜ್ಞಾನದಲ್ಲಿ, ಐಸೊಟೋಪ್ಸ್‌ ಎಂಬ ಅಣುವಸ್ತುಗಳನ್ನು
ಕೋಗನಿದಾನಕ್ಕಾಗಿ ಶರೀರದಲ್ಲಿ ಪ್ರವೇಶಮಾಡಿ: ಸುವ ವಿಧಾನನನ್ನು ಕಂಡುಹಿಡಿ
ದಿದ್ದಾಕಿ. ಈ ಅಣುನಸ್ತುಗಳು ಮಿದುಳು, ಗರ್ಭಾಶಯ, kgs:
ಮುಂತಾದ ಜೀವಾಂಗಗಳಲ್ಲಿ ಇರೂವ ರೋಗಪ್ರದೇಶನನ್ನು ಸುತ್ತುವರಿದು,ಆ
ಭಾಗಗಳು ಕ್ಷ-ಕಿರಣಗಳಿಗೆ ಕಾಣುವಂತಾಗುತ್ತವೆ. ಬೆಳ್ಳುಳ್ಳಿಯಲ್ಲಿ ಅಂತಹದೇ
ಬೇರೊಂದು ಗುಣವಿದೆ. ಆದು ಶರೀರದಲ್ಲಿ ಸೇರಿ ಎಲ್ಲ ಕಡೆಗೆ “`ಹರಡಿದರೂ,
ಕೋಗಭಾಗವನ್ನೇ ಹುಡುಕಿ ಆಕ್ರಮಿಸುವ ಮತ್ತು ರೋಗವನ್ನು ನಾಶ
ಮಾಡುವ ಗುಣವನ್ನು ಹೊಂದಿದೆ.
ಬೆಳ್ಳುಳ್ಳಿಯು ರಕ್ತದೊಳಗಿನ ರೋಗನಿಷಗಳನ್ನು ಪರಿಹರಿಸಿ ಶರೀರದ
ರಕ್ಷಕಾಣುಗಳನ್ನು ಬಲಗೊಳಿಸುತ್ತದೆ; ಆರೋಗ್ಯಕರವಾದ ಬೆವರು ಬರುನಂತೆ
ಮಾಡುತ್ತದೆ; ಮತ್ತು ಶರೀರದೊಳಗೆ ಎಲ್ಲಿಯಾದರೂ ಕೀವು ಉಂಟಾಗಿದ್ದಕೆ
ಅದನ್ನು ನಿರ್ಮಲಗೊಳಿಸಿ, ಮರಳಿ ಕೀವು ಆಗದಂತೆ ತಡೆಯುತ್ತದೆ. ಆದ್ದರಿಂದ
ಅದು ಒಸಡುಗಳಲ್ಲಿ ಕೀವಾಗುವಿಕೆ (ಪಾಯೊರಿಯ), ಮೈಮೇಲೆ ಕೀವಿನ
ಗುಳ್ಳೆಗಳು, ಮುಂತಾದುವುಗಳನ್ನು ಗುಣಪಡಿಸಬಲ್ಲುದು. ಅದಕ್ಕಾಗಿ ಕೆಲವು
ದಿನ ಅದನ್ನು ದಿನಾಲು ಜೇನಿನೊಡನೆ ಸೇವಿಸಬೇಕಾಗುವುದು. ಶರೀರದಲ್ಲಿ
ಎಲ್ಲಿಯಾದರೂ ಬಾವು (ಊತ) ಇದ್ದಕೆ ಬೆಳ್ಳುಳ್ಳಿ ಪ್ರಯೋಗದಿಂದ ಗುಣ
ಸಿಗುವುದು. ಈ ಅಭಿಪ್ರಾಯಗಳು "ಹಿಯರ್‌ ಈಜ್‌ ಹೆಲ್ಡ್‌' ಎಂಬ ಪತ್ರಿಕೆಯ
೧೯೫೭ರ ಆಗಸ್ಟ್‌ ಸಂಚಿಕೆಯಲ್ಲಿ ಪ್ರಕಟವಾಗಿವೆ.
ಪ್ರ
ಫೋಲಿಯೋ (ಬಾಲಕರ. ಆರಗ ಯತ ರೋಗವನ್ನು ನಿರೋಧಿಸುವುದ
ರಲ್ಲಿಯೂ ಬೆಳ್ಳುಳ್ಳಿಯು ಕಾರ್ಯಕ್ಬಮವಾಗಿದೆ ಎಂದು ಸ್ವೀಡನ್ನಿನ "ಸ್ಪೇನ್‌ಸ್ಟಾ
ಲಾಕಾರ್ಶೀಂದಿನ ಜೇನ' ಎಂಬ ಪತ್ರಿಕೆಯು, ೧೯೩೫ರಲ್ಲಿ ಸಶುಗಳ ಮೇಲೆ
ಬೆಳ್ಳುಳ್ಳಿ ಪಿಪಿ
ನಡೆಸಿದ ಪ್ರಯೋಗಗಳಿಂದ ಸಿದ್ಧವಾಗಿದೆಯೆಂದು ಬಕಿದಿದೆ. ಮಾಲ್ಕೋ ನಗರದ
ಡಾಕ್ಟರ್‌ ರೇಗ್ದಕ್‌ ಹಸ್‌ ಅವರು ಅದರಲ್ಲಿ ಹೀಗೆ ಬರೆಯುತ್ತಾರೆ: "ಯಾವ
ಪ್ರಾಣಿಗಳಿಗೆ (ಮಾನನರಿಗೆ ಕೂಡ) ಕರುಳಿನಲ್ಲಿ ಗಾಯ ಬಾವುಗಳಾಗಿರುವುವೋ
ಆದಕ್ಕೆ ಮಾತ್ರ ಪೋಲಿಯೊ? ರೋಗವು ದಾಳಿಮಾಡುವುದೆಂದು ನನಗೆ ಮನ
ವರಿಕೆಯಾಗಿದೆ. ಜರ್ಮನಿಯ ಜೀನಶ:ಸ್ತ್ರದ ಡಾಕ್ಟರ್‌ ಮೇಯರ್‌ ಹೋಫರ್‌
ಅವರು ಕೂಡ ನನ್ನ ಅಭಿಪ್ರಾಯವನ್ನು ಸನುರ್ಥಿಸಿದ್ದಾರೆ. ಪೋಲಿಯೋ
ಕೋಗವು ಆಕ್ರಮಿಸುವ ಪೂರ್ವ ದಲ್ಲಿ ಮಕ್ಕಳಿಗೆ ಹೊಟ್ಟಿ ಕರುಳುಗಳ ಕೆರಳಿಕೆ,
ಬಾವುಗಳ ಉಪದ್ರವಗಳು ವ್ಯಕ್ತವಾಗುವುದು ಕಂಡುಬಂದಿದೆ. ಅಂತಹ ಲಕ್ಷಣ
ಗಳು ತೋರಿದೊಹನೆಯೇ ಬೆಳ್ಳುಳ್ಳಿಯ ಪ್ರಯೋಗ ಮಾಷಿಷರೆ ಸೋಲಿಯೋ
ಆಕ್ರಮಣವು ತಡೆಯಲ್ಪಡುವುದೆಂದು ನನಗೂ ಡಾಕ್ಟರ್‌ ಹೋಫರ*ರಿಗೂ ಅನು
ಭನಕ್ಕೆ ಬಂದಿದೆ.'
ಡುಸೆಲ್‌ಡಾರ್ಥಿನ ಡಾಕ್ಟರ್‌ ನೋಹಲೇನರು ೪೫ ಮಂಗಗಳ ಮೇಲೆ
ಬೆಳ್ಳುಳ್ಳಿಯ ಪ್ರಯೋಗ ಮಾಡಿ ಅದೇ ಅನುಭವವನ್ನು ಪಡೆದಿದ್ದಾಕೆ.
ಸ್ವೀಡನ್ನಿನ ಡುಸೇಲ್‌ಡಾಲ್ಫ್‌ ನಗರದ ಡಾ|! ನೋಹಲೇನರು ಮಂಗಗಳ
ಸ ಮೇಲೆ ಬೆಳ್ಳುಳ್ಳಿಯ ಪ್ರಯೋಗ ಮಾಡಿ, ಅದು ಶಿಶುಗಳ ಅರ್ಧಾಂಗವಾ::ು
ಭ್‌ ಕೋಗವನ್ನು ತರೆಯಬಲ್ಲ:ದೆಂದು ಮನಗಂಡರು. ಆ ಪ್ರಯೋಗಗಳಿಂದ
ಪ್ರಭಾವಿತರಾದ ಮಾಲ್ಕೋ ನಗರದ ಡಾ| ಹಸ್ಸರು, ಮೂರು ಶಾಲೆಗಳ
ವಿದ್ಯಾರ್ಥಿಗಳಿಗೆ ಬೆಳ್ಳುಳ್ಳಿಯನ್ನು ತಿನ್ನಿಸಲಾರಂಭಿಸಿದರು. ಆಗ ಆನಗರದಲ್ಲಿ
ಪೋಲಿಯೋ ರೋಗಕ್ಕೆ ಅನೇಕ ಮಕ್ಕಳು ಗುರಿಯಾಗುತ್ತಿದ್ದರು. ಆದರೆ
ಡಾ| ಹಸ್ಸರ ಪ್ರೇರಣೆಯಿಂದ ಬೆಳ್ಳುಳ್ಳಿ ತಿನ್ನಲಾರಂಭಿಸಿದ ಯಾವ ಮಕ್ಕಳಿಗೂ
_ ಆಕೋಗ ಅಂಟಲಿಲ್ಲ.
1 *ಸೈನ್ಸ್‌' ಎಂಬ ಪತ್ರಿಕೆಯ ೧೨೯ನೇ ಸಂಪುಟದಲ್ಲಿ ಬಂದ ಕೆಲವು ಲೇಖನ
ಗಳಲ್ಲಿ ಬೆಳ್ಳುಳ್ಳಿಯು ಶರೀರದೊಳಗಿನ ಕುರುಗಳನ್ನು ನಿರೋಧಿಸುವ ಶಕ್ತಿಯುಳ್ಳೆ
.. ಬ್ಹಾಗಿಡೆಯೆಂದು ಪ್ರಕಟವ:ಗಿತ್ತು. ಆದರಿಂದ ಬೆಳ್ಳುಳ್ಳಿಯು ಕ್ಯಾನ್ಸರ್‌
43 ಕೋಗಪನ್ನೂ ನಿರೋಧಿಸೆಬಹುದೇ ಎಂಬುದರ ಸಂಶೋಧನೆಗೆ ವಿಜ್ಞಾನಿಗಳು
ತೊಡಗಿದರು.
: ಪೆಸ್ಟರ್ನ್‌ ರಿಸರ್ವ್‌ ಯುನಿನರ್ಸಿಟಿಯ ಪ್ರಯೋಗಶಾಲೆಗಳಲ್ಲಿ, ಆಸ್ಟಿನ್‌
ರ್ಜಂ ಮತ್ತು ಜ್ಯಾಕ್‌ ನೆನ್‌ಸ್ಟಿ ಎಂಬ ವಿಜ್ಞಾನಿಗಳು, ಬೆಳ್ಳುಳ್ಳಿಯನ್ನು
ಕ್ಯಾನ್ಸರ್‌ ನಿರೋಧಕ ತಿಳಿವಳಿಕೆಗಾಗಿ ಇಲಿಗಳ ಮೇಲೆ ಪ್ರಯೋಗ ನಡೆಸಿದರು.
ಅ ನರು ಮೊದಲು ಇಲಿಗಳ ಮೈಯಲ್ಲಿ ಕ್ಯಾನ್ಸರಿನ ಅಣುಗಳನ್ನು ಚಚ್ಛಿಹಾಕಿ
Ry § ka 3
೨೪೮ ಉಸಯುಕ್ತ ಗಿಡಮೂಲಿಕೆಗಳ;

ದರು. ಅದರಿಂದ ೧೯ ದಿನಗಳಲ್ಲಿಯೇ ಆ ಇಲಿಗಳು ಕ್ಯಾನ್ಸರ್‌ ಆಗಿ ಸತ್ತು


ಹೋದುವು. ಅನಂತರ ಅವರು ಕ್ಯಾನ್ಸಂ" ಆಣುಗಳನ್ನು ಬೆಳ್ಳುಳ್ಳಿಯ ದ್ರಾವಕ
ದಲ್ಲಿ ಹಾಕಿಟ್ಟರು. ಹಾಗೆ ಸಂಸ್ಥಾರೆ ಹೊಂದಿದ ಆ ಅಣುಗಳನ್ನು ಬೇರೆ ಇಲಿಗಳ
ಮೈಯಲ್ಲಿ ಚುಚ್ಚಿಹಾಕಿ, ೯ ವಾರಗಳ ವರೆಗೆ ನಿರೀಕ್ಷಣ ಮಾಡಿದರು. ಇಲಿಗಳಾವು
ವಕ್ಕೂ ಕ್ಯಾನ್ಸರ್‌ ಆಗಲಿಲ್ಲ. ಈ ಪ್ರಯೋಗಗಳಿಂದ ಬೆಳ್ಳುಳ್ಳಿಯು ಕ್ಯಾನ್ಸರನ್ನು
ಗುಣಪಡಿಸುವುಜಿಂದು ಖಚಿತವಾಗಿ ನಿರ್ಧಾರವಾಗದಿದ್ದರೂ, ಆದು ರೋಗವನ್ನು
ತಡೆಗಟ್ಟ ಬಲ್ಲುದೆಂದು ಸಿದ್ಧವಾಯಿತು. ಇದನ್ನು ಮನವರಿಕೆ ಮಾಡಿಕೊಳ್ಳಲ್ಕು
ಮೊದಲೇ ಕ್ಯಾನ್ಸರ್‌" ಆಗಿರುವ ಇಲಿಗಳಿಗೆ ಬೆಳ್ಳುಳ್ಳಿಯ ಚುಚ್ಚುಗಳನ್ನು
ಕೊಡಲಾಗಿ ರೋಗದ ಬೆಳವಣಿಗೆಯು ಕುಂಠಿತವಾದುದು ಕಂಡುಬಂತು.
ಬೆಳ್ಳುಳ್ಳಿಯು ಟೈಫಾಯ್ಡ್‌, ಉಗ್ರನ್ರಣ, ಚರ್ಮದ ಸಾಂಕ್ರಾಮಿಕ
ಕೋಗಗಳು, ವಾಂತಿ ಭೇದಿ ರೋಗ್ಯ ಮುಂತಾದುವುಗಳನ್ನು ನಿರೋಧಿಸುವ ಕೆಲಸ
ದಲ್ಲಿ ತುಂಬ ಉಸಯುಕ್ತವಾಗಿದೆಯೆಂದು ಡಾ| ಬ್ಬೋಟಚಂ" ಹೇಳಿದ್ದಾರೆ.
ಬೆಳ್ಳುಳ್ಳಿಯ ಮಹಾತ್ಮ್ಯ
೧೯೨೯ರಲ್ಲಿ ಸ್ವಾಮಿ ಸತ್ಯದೇವ ಪರಿವ್ರಾಜಕರು ಸ್ತೀಡನ್ಟ್ರಿನ ವಾರ್ದ್ಯ್ದ
ಎಂಬ ಊರಿನಲ್ಲಿದ್ದಾಗ ಕ್ರಾಂತಿಕಾರಿ ಲಾಲಾ ಹರದಯಾಲರು, ಅವರ ಮನೆಗೆ
ಒಬ್ಬ ವಿಚಿತ್ರ ಮನುಷ್ಯನನ್ನು ಕಳಿಸಿದರು. ಆ ಮನುಷ್ಯನನ್ನು “ಕಿಂಗ್‌
ಗಾರ್ಲಿಕ್‌' (ಬೆಳ್ಳುಳ್ಳಿರಾಯ) ಎಂದು ಜನರು ಸಂಬೋಧಿಸುತ್ತಿದ್ದರು.
ಸ್ವಾಮಿ ಸತ್ಯದೇವರು ಆ ವ್ಯಕ್ತಿಯನ್ನು ನಿಟ್ಟಿಸಿ ನೋಡಿದರು. ಅವನ
ಕೂದಲು ಮೃದುವಾಗಿ ಕಂದು ಬಂಣದವಾಗಿದ್ದು ವು. ಆಗಲವಾದ ಮುಖ್ಯ ಆಳೆ
ವಾದ ನೀಲ ನೇತ್ರಗಳು, ಗಲ್ಲದಲ್ಲಿ ಗುಳಿ, ಬಲವಾದ ನುಖಮುದ್ರೆ, ಎತ್ತರವಾದ
೬ ಅಡಿಯ ಮೈಕಟ್ಟು. ಆ ಮನುಷ್ಯ ತನ್ನ ಚರಿತ್ರೆಯನ್ನು ಹೀಗೆ ಹೇಳಿದ:
"ನಾನು ಹಾರ್ವೇ ದೇಶದವನಾದರೂ ನನ್ನ ಆಯುಷ್ಯವು ಹೆಚ್ಚಾಗಿ ಹಿಂದು
ಸ್ಥಾನದಲ್ಲಿಯೇ ಕಳೆದಿದೆ. ೧೮೬೫ರಲ್ಲಿ ಮೊದಲು ಸಾನು ಅಲ್ಲಿಗೆ ಹೋಸೆ.
ಅಲ್ಲಿಯ ಭಾಷೆಗಳನ್ನು ಕಲಿತು ಪುರಾಣಗಳನ್ನೂ ಆಯುರ್ವೇದವನ್ನೂ ಓದಿದೆ.
ಈಗ ನನ್ನ ವಯಸ್ಸು ೧೫೦ ವರ್ಷವೆಂದರೆ ನಿಮಗೆ ಆಶ ರ್ಯವಾಗುವುದಲ್ಲವೇ!
"ಇಷ್ಟು ದೀರ್ಫಕಾಲ ನಾನು ಬದುಕಿರುವುದು ಜನಸಾಮಾನ್ಯರಿಗೆ ಅದ್ಭುತ
ವೆನಿಸುವುದು ಸಹಜನೇ. ಆದರೆ ಸತ್ಯವನ್ನೇ ನಾನು ನುಡಿಯುತ್ತಿದ್ದೇನೆ. ಬೆಳ್ಳು
ಳ್ಳಿಯ ಕೃಸೆಯಿಂದಲೇ ನಾನು ಇಷ್ಟು ದೀರ್ಫಾಯುನಾಗಿಷ್ಹೇನೆ. ಆದರಿಂದಲ್ಲೇ '
ನನ್ನ ಆರೋಗ್ಯ ಮುತ್ತು ಶಕ್ತಿ ಬಲಗೊಂಡಿನೆ, ಅಲ್ಲದೆ ಅದರ ಬಲದಿಂದ (`ಃ
5 ಬೆಳ್ಳುಳ್ಳಿೈ ನ್‌

ನಾನು ಎರಡು ಸಲ ಕಾಯಕಲ್ಪ ಮಾಡಿಸಿಕೊಳ್ಳಲು ಸನುರ್ಥನಾಜೆ.'


ಅನಂತರ ಆ ಬೆಳ್ಳುಳ್ಳಿ ರಾಯನು ಸತ್ಯದೇವರಿಗೆ ಅನೇಕ ವ್ಯಾಯಾಮ
ಗಳನ್ನು ಮಾಡಿ ತೋರಿಸಿದನು. ಅನನ ಹುರುಪೂ, ಹೇಗೆ ಬೇಕು ಹಾಗೆ
ಬಗ್ಗುವ ಮೈಯ ಮಾರ್ಜವವೂ, ಬೆರಗುಗೊಳಿಸಿದುವು. ..ಆದರೂ ಅನನ
ಸ್ನಾಯುಗಳನ್ನು ಮುಟ್ಟಿ ನೋಡಿದರೆ ಅವು ಉಕ್ಕಿನಂತೆ ಗಟ್ಟಿಚಳ ವು.
ಈಗ ಬೆಳ್ಳುಳ್ಳಿಯ ಬಗ್ಗೆ ಒಂದು ಪೌರಾಣಿಕ ಕಥೆ ಕೇಳಿ ಇದು,
ಬೆಳ್ಳುಳ್ಳಿಯ ಹುಟ್ಟು ಹೇಗಾಯಿತು ಎಂಬುದನು ಇಚ!
Gade ಹೆಂಡತಿಗೆ ಮದಾವೆಯಾಗಿ ನೂರು ವರ್ಷಗಳಾದರೂ ಗರ್ಭ
ಧಾರಣೆಯಾಗಲಿಲ್ಲ. ಆಗ ಇಂದ್ರನು ಸಕಲ ರೋಗನಾಶಕನಾದ ಅಷ್ಟುಶತವನ್ನೇ
ಪ್ರಿಯಪಸ್ನಿಗೆ ಸ್ಪಹಸ್ತಕೃದಿೀದ ಕುಡಿಸಿದರು. ಅದಕೆ ಲಜ್ಜಾನತಿಯಾಡ ಇಂದ್ರಾ ಣಿಗೆ
ಆ ತೇಜಸ್ವಿಯಾದ ಅನ್ಫುತವು ಪೂರ್ಣವಾಗಿ ಹೊಟ್ಟಿ(ಯಲ್ಲಿ ನಿಲ್ಲದೆ ತೇಗುಗಳ
ಹೊಲಕ ಹೊರಸೂಸಿ ಜಿತು:
ಕ ಹಾಗೆ ಇಂದ್ರಾಣಿಯ ಬಾಯಿಂದ ಹೊರಸೂಸಿದ ಅನ್ಫುತವು ಪೃಥ್ವಿಯ
ಅನೇಕ ಅಪವಿತ್ರ ಸ್ತ ಸಳೆಗಳೆ ಮೇಲೆ ಉದುರಿತು. ಆಗ ಇಂದ್ರನು ಘೋಷಿಸಿ
ದ್ಹೇನೆಂದರೆ: "ಅಪವಿತ್ರ ಸ್ಥಾನದಲ್ಲಿ ಬಿದ್ದದ್ದ ರಂದ ಆದುಸ್ವಲ್ಪ ದುರ್ಗಂಧಯುಕ್ತೆ
ವಾನರೂ ಅದು ರಸಾಯನವಾದ (ಕೋಗಹರ ಆರೋಗ್ಯಕರ) ಔಷಢವಾಗು
ವುದು.' ಜೀ ಬೆಳ್ಳುಳ್ಳಿಯೆಂಬ ಅತ್ಯುಪಯುಕ್ತ ನಾದ ಸುಪ್ರಸಿದ್ಧ ವಾದ
ಔಷಧವಾಗಿ ಮಾರ್ಸಟ್ಟಿಶಂತೆ.
ಇನ್ನೂ ಒಂದು 'ಫರಾಣಕಣ್ಲೆಯಿೆ.
ಪುರ್ಹಾಮೃಕಂ ಪ್ರನುಥಿತಂ ಸುರೇಂದ್ರಃ ಸ್ವಯಂ ಸನ್‌]
ತಸ್ಮಾ ನಿಚ್ಛೇಹಂ ಭಗವಾನುತ್ತ ಮಾಂಗಂ ಜನಾರ್ದನಃ!
ಕಂಠನಾಡೀ ಸಮಾಸನ್ನಂ ವಿಚ್ಛಿನ್ನೇ ತಸ್ಯ ಮೂರ್ಧನಿ!
ಬಿಂದವಃ ಷತಿತಾ ಭೌಮಾವಾದ್ಕಂ ತಸ್ಯ€ಹ ಜನ್ಮ:ತು।

ಸ ಎಂದರೆ, "ಕ್ಷೀರಸಮುದ್ರ ಮಥನದಿಂದ ಹೊರಹೊಮ್ಮಿದ ಅಮೃತವನ್ನು


: ಇಂದ್ರನು ಆಸೆಬುರುಕಸಂತೆ ಆತುರದಿಂದ ಕುಡಿದನು. ಅದನ್ನು ಕಂಪ ವಿಸ್ಣುವು
ಅವನ ಶಿಂಚ್ಛೇದ ಮಾಡಿದನು. ಆದರೂ, ಅಷ್ಟಕೊಳಗೆ ಇಂದ್ರನ ಗಂಟಲೊಳಗೆ
ಇದಿ! ಶೋ ಹಫಿಗಳು ಧಂ-ತಲದಲ್ಲಿ ಬಿದ್ದುವು. ಆ ಹಸಿಗಳೇ ಬೆಳ್ಳುಳ್ಳಿ
೨೩೦ ಉಪಯುಕ್ತ ಗಿಡಮೂಲಿಕೆಗಳು

ನ ಭಕ್ಷಯಂತ್ಯೇನಮತಃ ಚ ನಿಪ್ರಾಃ।
ಶರೀರ ಸಂಪರ್ಕನಿನಿಃ ಸ್ಫತತ್ವಾತ್‌।
ಗಂಥೋಗೃತಾ ಭಾನಮೇನ ಚಾಸ್ಕ।
ವದಂತಿ ಶಾಸ್ತಾ ಗಮ ಪ್ರ ನೀಣಾಃ।

ಎಂದರೆ, "ಇಂದ್ರನ ಆಸೆಬುರುಕತನದಿಂದ ಹುಟ್ಟಿದ್ದರಿಂದ ಇಂದ್ರನ


ಎಂಜಲಾದ್ದರಿಂದ್ಯ ಮತ್ತು ಉಗ್ರವಾಸನೆ ಇರುವುದರಿಂದ ಬ್ರಾಹ್ಮಣರು
ಬೆಳ್ಳುಳ್ಳಿಯ ಭಕ್ಷಣವನ್ನು ಬಿಟ್ಟರು.'
ಬೆಳ್ಳುಳ್ಳಿಯ ಕೆಲವು ಪ್ರಯೋಗಗಳು:
೧) ಉಬ್ಬಸ ಮತ್ತು ಉಸಿರುಕಟ್ಟು ರೋಗಕ್ಕೆ ಬೆಳಗ್ಗೆ ರಾತ್ರಿ
ಅರ್ಧ ಚಮಚ ಬೆಳ್ಳುಳ್ಳಿ ಯ ರೆಸ್ಮ೧ ಚನುಚ ಜೇನು ಸೇರಿಸಿ ನೆಕ್ಕಬೇಕು.
೨) ಅರ್ಜೀಣದ ಹೊಬ್ಬೆನೋವು ಇದ್ದರೆ ೮ ಚಮಚ ಬಿಸಿನೀರಿಗೆ
ಅರ್ಧ ಚಮಚ ಬೆಳ್ಳುಳ್ಳಿ ರಸ, i ಚುಟಿಕೆ ಸೈಂಧವಲನಣದ ಪುಡಿ ಸೇರಿಸಿ
ಕುಡಿಯಬೇಕು.
೩) ಸ್ನಾಯುನೋವು ಸಂಧಿವಾತಕ್ಕೆ ಬೆಳ್ಳುಳ್ಳಿಯ ೨ ತೊಳ್ಳೆ
ಮತ್ತು, ಹಾಲು ಅರ್ಧ ಬಟ್ಟಲು, ನೀರು ೧ ಬಟ್ಟಲು ಸೇರಿಸಿ ಕುದಿಸಿ ಅರ್ಧ
ಬಟ್ಟಲಿಗಿಳಿಸಿ, ರಾತ್ರಿ ಮಲಗುವಾಗ ಕುಡಿಯಬೇಕು. ವಾಯುನೋವು ಹೆಚ್ಚಾ
ಗಿರುವಾಗ ಇದನ್ನು ಬೆಳಗ್ಗೆ, ರಾತ್ರಿ, ಎರಡು ಸಲವೂ ಕುಡಿಯಬಹುದು.
೪) ರಕ್ತನಲಿಕೆಗಳ ಬಿರುಸುತನದಿಂದ ಬ್ಲಡ್‌ ಪ್ರೆಶರ್‌ ಬಂದಿದ್ದೆ
ಒಂದು ಸಲಕ್ಕೆ ಅಕ್ಕಿಯ ಗಂಜಿಗೆ ಬೆಳ್ಳುಳ್ಳಿ ರಸ ೧ ಚನುಚ, ನಿಂಬೆರಸ ೧
ಚಮಚ, ಜೇನು ೧ ಚಮಚ ಬೆರಸಿ ಉಂಣಬೇಕು. ಬೆಳ್ಳುಳ್ಳಿಯನ್ನು ಜಜ್ಜದೆ
ಹಾಗೆಯೇ ಹಾಲಿನಲ್ಲಿ ಹಾಕಿ ಕುದಿಸಿ ಒಣದ್ರುಕ್ರಿಯ ನೀರನ್ನೂ ಸೇರಿಸಿ ರಾತ್ರಿ
ಮಲಗುವಾಗ (ಬೆಳ್ಳು
ಳ್ಳಿ ತೆಗೆದೊಗೆದು) ಕುಡಿಯುವುದು ಗುಣಕಾರಿಯಾಗಿದೆ.
೫) ಮುಟ್ಟ ನ ಕಾಲದ ಸೊಂಟನೋವು ಹೊಟ್ಟೆ ಶೂಲೆಗಳಿಗೆ:
ಮುಟ್ಟಿಗಿಂತ ೧ ಮಣ ಒಂದಿನ ದಿನಗಳಲ್ಲಿ ಬೆಳಗ್ಗೆ ೨ ಬಳುವ ಬೇಳೆಗೆ ಆದರ
ಇನ್ಮುಡಿ ಬೆಲ್ಲವನ್ನು ಸೇರಿಸಿ ಅರೆದು ನುಂಗಿ ಆರ್ಧ ಬಟ್ಟಲು ಹಾಲನ್ನು ಕುಡಿಯ
ಬೇಕು.
೬) ವಾಂತಿ, ಭೇದಿ, ಸಿಡುಬು, ಫ್ಲೂಗಳ ಪಿಡುಗು ಸುತ್ತು
ಮುತ್ತು ಹರಡಿರುವ:ಗೆ ಮನೆಯ ಜನರೆಲ್ಲ ಬೆಳಗ್ಗೆ "ಅರ್ಥ ಚಮಚ ಬೆಳ್ಳುಳ್ಳಿ
ರಸಕ್ಕೆ ೧ ಚಮಚ ಜೇನು ಸೇರಿಸಿ ನೆಕ್ಕುವುಸು ಒಳಿತು; ಮಕ್ಕಳಿಗೆ ಬೆಳ್ಳುಳ್ಳಿಯ
ಮಾಲೆ ಹಾಕಬಹುದು.
ಬೆಳ್ಳುಳ್ಳಿ ೨೩೧
ಎಚ್ಚರಿಕೆ: ವಿತ್ತವಿಕಾರ ಮತ್ತು, ಮೈ ಕ್ಲೈ ಉರಿ ಇರುವವರು ಬೆಳ್ಳುಳ್ಳಿ
ಯನ್ನು ಸೇವಿಸಬಾರದು. ಬೆಳ್ಳುಳ್ಳಿಯ ಹಸಿಯಾದ ರಸವು ಸಹನೆಯಾಗದಿರು
ವವರು, ಅದನ್ನು ಕೆಂಡದಲ್ಲಿ ಸುಟ್ಟು ರಸ ತೆಗೆದು ಉಪಯೋಗಿ ಸಬಣುದು.
ಕೊನೆಯದಾಗಿ, ಆಯುರ್ವೇದದಲ್ಲಿ, ವಿವಿಧ ಗ್ರಂಥಗಳಲ್ಲಿ ಬಂದಿರುವ
ಬೆಳ್ಳುಳ್ಳಿಯ ಗುಣವರ್ಣನೆಯನ್ನು ಇಲ್ಲಿ
ಸಂಕ್ರಿಸ್ತವಾಗಿ ಕೊಡುತ್ತಿದ್ದೇವೆ. ಇದ
ರಿಂದ, ಬೆಳ್ಳುಳ್ಳಿಯ ಔಷಧೀಯ ಸತ್ವದ ಬಗ್ಗೆಭಾರತೀಯರು ಎಸ್ಟು ಮಹತ್ವ
ಕೊಟ್ಟ ದ್ದಕೊಟುಡು ಸೈ ಷ್ಟವಾಗುವುದು:

ಚರಕಸಂಹಿತೆಯೆ ಸೂತ್ರಸEsನದ ೨೭ನೇ ಅಧ್ಯಾಯದಲ್ಲಿ ಹೀಗೆ ಹೇಳಿದೆ;


ಕ್ರಿನಿಕುಸ್ಮ ಕಿಲಾಸಫ್ಗೋ ನಾತಘ್ನೋ ಗುಲ ನಾಶನ!
ಸಿಗ್ರಶ್ಚೊ ಷ್ಣ ಶ್ಚ ನೃಸ್ಕಸ್ಹ ಲಶುನಃ ಗುರುಃ।

ಎಂದರೆ, ಕಾಳ್ಳಿ ಯು ಕ್ರಿಮಿಕುಷ್ಠ ಮತ್ತು ಬಿಳಿತೊನ್ನು ನಾಶಮಾಡು


ಪುದು; ವಾತಪೀಡೆ ಗಂಟುರೋಗಗಳನ್ನು ಸರಿಹರಿಸುವುದು; ನೀರ್ಯಬಲವನ್ನು
ಹೆಚ್ಚೆ ಸುವುದು.'
ಸುಶ್ರುತ ಸಂಹಿತೆಯಲ್ಲಿ;
ವೃಷ್ಠಶ್ಚ ಮೇಧಾಸ್ವರವರ್ಣ ಚಕ್ಷುಭಗ್ಧಾ ಸ್ಥಿಸಂಧಾನಕರೋ ರಸೋನಃ।

ಎಂದು ಹೇಳಿದೆ. ಹಾಗೆಂದರೆ, ಅದು ನೀರ್ಯಕರ, ಬುದ್ಧಿವರ್ಧಕ, ಸ್ವರವರ್ಥಕ,


ಕಾಂತಿವರ್ಧಕ, ಮುರಿದ ಎಲುಒ.ಗಳನ್ನು ಕೂಡಿಸುವುದು, ಕಂಣಿನ ರೋಗ
ಗಳಿಗೆ ಹಿತಕರ. ಹಾಗೆಯೇ,
ಹೃದ್ರೋಗಜೇರ್ಣಜ್ವರಕು್ತಿಶೂಲ!
ದುರ್ನಾನುಶೋಫಾನಲಸಾದೆಜಂತು।
ಸಮೂರೆಣಶ್ಲಾಸಕಫಾಂಶ್ಚ ಹಂತಿ।

¥ ಎಂದಕ್ಕೆ "ಹೃದಯರೋಗ, ಹಳೆಯ ಜ್ವರ, ಹೊಟ್ಟಿ ಶೂಲೆ, ಮೂಲನಿಜ್ಯಧ್ಧಿ


ಬಾವು ಆಗ್ಲಿಡ್ಯ. ಕ್ರಿಮಿ ಉ್ಬಸ್ಕ ರಥಗಳನ್ನು ಜುಹು!
ಭಾವಪ್ರಕಾಶದಲ್ಲಿ ಹೀಗೆ ಹೇಳಿದೆ:
ಭಗ್ಭಸಂಧಾನಕೃತ" ಕಂಕ್ಕೋ ಬಲರರ್ವಾಕರೂೇ।
ಮೇಧಾಹಿತೊೋೋ ನೇತ್ರ್ಯೋ ರಸಾಯನಃ॥।
ವತಿ ಉಪಯುಕ್ತ ಗಿಡಮೂಲಿಕೆಗಳು

ಎಂದಕೆ, "ಮುರಿದ ಎಲುಬನ್ನು ಜೋಡಿಸುವುದು, ಸ್ವರವನ್ನು ಮಧುರ


ಗೊಳಿಸುವುದು, ಬಲ ಕಾಂತಿ ಬುದ್ಧಿ ವರ್ಧಕ, ಕಂಣಿಗೆ ಹಿತಕರ, ಸಪ್ತಧಾತುಗಳು
ಸಪ್ರಮಾಣದಲ್ಲಿ ಪುಸ್ಟಿಗೊಳ್ಳಲು ಸಹಾಯಕವಾಗುವುದು.”
ಬೆಳ್ಳುಳ್ಳಿಯ ವಿಷಯದ ಈ ಲೇಖನದಲ್ಲಿ, ಅದರ ವಿವಿಧ ಬಾಹ್ಯೋಪ
ಯೋಗನನ್ನು ಹೇಗೆ ಮಾಡಬೇಕೆಂಬುದನ್ನು ಕಾಶ್ಯಪಸಂಹಿತೆಯಿಂದ
ಉದ್ಭರಿಸಿ ಬರೆದಿದ್ದೇವೆ. ಆ ಸಂಹಿತೆಯಲ್ಲಿ ಲಶುನ ಕಲ್ಪ, ಎಂದರೆ, ಬೆಳ್ಳುಳ್ಳಿಯ
ಉಪಯೋಗದ ಬಗ್ಗೆ ಒಂದು ಪ್ರತ್ಯೇಕ ಅಧ್ಯಾಯನೇ ಇರುವುದು. ಅದರ
ಮುಖ್ಯಾಂಶಗಳನ್ನು ಇಲ್ಲಿ ಕೊಡುತ್ತಿದ್ದೇವೆ.
ಬೆಳ್ಳುಳ್ಳಿಯನ್ನು, ಎಲ್ಲಾ ನಿಘ:ಟಿಗಳು, "ಗುರು', ಎಂದರೆ ಶರೀರದ ದೃಢತೆ
ಯನ್ನು ಬೆಳೆಸುವುದೆಂದು ಹೊಗಳಿವೆ. ಉಪ್ಣೆವಾಗಿರುನ ಬೆಳ್ಳುಳ್ಳಿಗೆ ಈ ಗುರು
ಗುಣ ಹೇಗೆ ಬಂತೆಂಬ ಪ್ರಶ್ನೆಗೆ ಕಾಶ್ಯಸಸಂಹಿತೆಯಲ್ಲಿ ಹೀಗೆ ಉತ್ತರವಿದೆ:
ಸ್ವಾದುತ್ವಾತ್‌ ಗುರು ಸಸ್ಫೇಹಂ ಬೃಂ ಸಣ ಲಶುನಂ ಶರಂ।

ಎಂದರೆ, "ಬೆಳ್ಳುಳ್ಳಿ ಯೊಳಗಿನ ಅತ್ಯಲ್ಪವಾದ ಮಧುರರಸವು ಕೂಡ ಪರಿ


ಣಾಮಕಾರಿಯಾಗಿರುವುದರಿಂದ ಅದು ಗುರ್ಕು ಶೀತ, ಮತ್ತು ಪೌಷ್ಟಿಕವಾಗಿದೆ
ಸ್ಟ್ದಿಗ್ಧವಾಗಿದೆ,
ಶುಕ್ರ ಶೋಣಿತಗರ್ಭಾಣಾಂ ಜನನಂ ನಿಸೇನಣಾತ್‌।
ಸೌಕುಮೊರ್ಕಕರಂ ಳೇಶ್ಯಂ ನಯಸಃ ಸ್ಥಾನಂ ಪರೆಂ।

ಎಂದರೆ, "ಅದರ ಸೇವನದಿಂದ ಗಂಡಸರ ವೀರ್ಯ ಮತ್ತು ಹೆಂಗಸರ


ಡಿಂಭಾಣುಗಳಿಗೂ ರಕ್ತಕ್ಕೂ ಸೋಷಕವಾಗಿ ಗರ್ಭಧಾರಣಕಾರಿಯಾಗಿದೆ;
ಶರೀರವು ಮುಪ್ಪಾಗದಂತೆ ತಡೆಯುತ್ತದೆ; ಶರೀರಕ್ಕೆ ಕೋಮಲತೆಯನ್ನು
ಕೊಡುತ್ತದೆ.'
ದಂತನೂಂಸನಖಸ್ಮಶ್ರುಕೇಶನಣಣ ನಯೋಬಲಂ।
ನಜಾತು ಭ್ರಶತೇಜಾತಂನೃಣಾಂಲಶುನಸ್ವಾದಿನಾಂ।
ನ ಪತಂತಿ ಸ್ತನಾಃ ಸ್ತ್ರೀಣಾಂ ನಿತ್ಯಂ ಲಶುನಸೇವನಾತ್‌!

ಎಂದರೆ, "ನಿತ್ಯವೂ ಬೆಳ್ಳುಳ್ಳಿಯ ಸೇವನದಿಂದ ಹಲ್ಲು, ಒಸಡು, ಉಗುರು,


ಮೂಸೆ, ಕೂದಲು, ಕಾಂತಿ ಮತ್ತು ಶಕ್ತಿಯೂ, ಸ್ತ್ರೀಯರ ಸ್ತನಗಳೂ ದುರ್ಬಲ
ವಾಗುವುದಿಲ್ಲ, ಸಡಿಲುಗೊಳ್ಳು ವುದಿಲ್ಲ. HN |
ಬೆಳ್ಳುಳ್ಳಿೈ ಶಹ

ಅಶ್ರಾ ತೋ ಗ್ರಾನು ಧರ್ಮೇಷು ಶುಕ್ರಶ್ರ ಭನೇನ್ನರಃ।


ಮೆ ಥುನದಿಂದ. ಿತ್ರಾಣನೆನಿಸುವವರಿಗೆ ಶೀಘ್ರಸ್ಪ ಲನಗಳಿಗೆ ಬೆಳ್ಳುಳ್ಳಿ ಗುಣ
ಸಣ್ನ
ಕಟೀಶ್ರೋಣ್ಕಂಗಮೂಲಾನಾಂ ನಜಾತು ವಶಗಾಭನೇತ್‌।
ನಜಾತು ವಂಧ್ಯಾಭವತಿ ನಜಾತು ಅಪ್ರಿಯದರ್ಶನಾಃ।

ಎಂದರೆ, "ಹೆಂಗಸರು ಅದನ್ನು ಸೇವಿಸಿದಕೆ ಸೊಂಓ ಮತ್ತು ಗರ್ಭಾಂಗಗಳ


ಕಾಯಿಲೆಯಾಗದು; ಮೂಲವ್ಯಾಧಿಯಾಗದು; ಬಂಜೆತನ ಬರದು; ಸೌಂದ-
ರ್ಯವು ಕೆಡದು.'
Ad
CA
ಅಲ್ಲದೆ,
ಅಶ ರೀಮೂತ್ರಕೃಲ್ಪೆ (ಸು ಕುಂಡಲೇಥ ಛ :ದೆರೇ।

ಎಂದರೆ, "ಮೂತ್ರದ ಮತ್ತು ಸಿತ್ತದ ಕಲ್ಲು ಕ:7 ತ್ತದೆ; ಮೂತ್ರದ ತಡೆ


ಪರಿಹಾರವಾಗುತ್ತದೆ. ಭಗಂ:'ರ ಭತ್ತು, ಕುಂಡಲ, ಎಂದರೆ ಬಸ್ತಿಕುಂಡಲ,
ಎಂದರೆ ಪ್ರಸ್ಥಿತ ಗ್ರಂಥಿಯ (ಪ್ರೋಸ್ಟೇಟಗ್ಲಾ $೦ಡಿ) ಬಾವು ಗುಣವಾಗುತ್ತದೆ.
ಕಂಣುರಿ ಮೂತ್ರದ ಉರಿಮೈಕೈಗಳ ಉರಿ ಇಂ.ನವರು ವೈದ್ಯರ ಸಲಹೆ
ಪಡೆಯದೆ ಬೆಳ್ಳುಳ್ಳಿ ಯನ್ನು ಸೇನಿಸೆಬಾಂದು. ಮಿಕೃನರು ಸೇವನವನ್ನು ಅಲ್ಪ
FPR ಆರಂಭಿಸಿ, ಕ್ರಮೇಣ ಎರಿಸುತ್ತ, ದಿನಕ್ಕೆ ೩-೪ ಗಡ್ಡೆಗಳ
ವಕೆಗೂ ತಲ್ಪಬಹುಹು.

* ೫ *% %
ಜೀರಿಗೆ ಎಲ್ಲರ ಆಡುಗೆನುನೆಯಲ್ಲಿಯೂ ಇರುವ ವಸ್ತು. ಅದನ್ನು ಅಡುಗೆ
ಯಲ್ಲಿ ಕಂನಿಗಾಗಿಯೂ ಮಸಾಲೆರೂಪದಲ್ಲಿಯೂ ಉಪಯೋಗಿಸುತ್ತಾರೆ.
ಹಾಗೆಯೇ, ಮನೆಯೊಳಗಿನ ಸಂಣಪುಟ್ಟ ಬೇನೆ ಬೇಸರಿಕೆಗಳ ಚಿಕಿತ್ಸೆಯಲ್ಲಿಯೂ
ಮನೆ-ವುಡ್ವೆಂನು ಹಿಂದಿನ ಆಜ್ಕಮ್ಮುಂದಿರು ತುಂಬ ಉಪಯೋಗಿಸುತ್ತಿದ್ದರು.
ಅಂತಃ ವಃಸೆಮದ್ದುಗಳಿ೨ದ ರೋ ಗಗಳನ್ನು ಪಾ್ರಿರಂಭಾವಸ್ಥೆಯಲ್ಲಿ ಯೇ “ಸರಿ
ಹರಿಸುವ ವಾಡಿಸೆಯಿಸು-ನರೆಗೆ, ಚಿರಭೇದಿ (ಡಂ). ಪೂಲವ್ಯಾಧಿ, ಹೊಟ್ಟಿ
ಹುಂಣು ಮುಂತಾದುವು ಜನತೆಯನ್ನು ಹೆಚ್ಚಾಗಿ ಕಾಡುತ್ತಿರಲಿಲ್ಲ.
ಆಯುರ್ವೇದದ ಆತಿ ಪ್ರರಾತನ ನಿಘಂಟುಗಳಲ್ಲಿಯೂ ಜೀರಿಗೆಯ ಗುಣ
ವರ್ಣನೆ ಇದೆ. ಧನ್ವಂ3ರೀ ನಿಘಂಟಿನಲ್ಲಿ ಜೀರಿಗೆಯ ಗುಣಗಳನ್ನು ಹೀಗೆ
ವರ್ಣಿಸಿದೆ:
ಜೀರಸ್‌ಂ ಕಟು ರೂಕ್ಷಂ ಚ ವಾತಹೃದ್ದೀಪನಂ ಪರಂ।
ಗುಲ್ಮಧ್ಮಾ ನಾತಿಸಾರಘ್ನಂ ಗ್ರಹಣೀಕ್ರಿ ಮಿ ಹೃತ್‌ ಪರಂ।

ಎಂದರೆ, "ಜೀರಿಗೆಯು ಬಾಯಿಯಲ್ಲಿ ಕಾರವಾಗಿದೆ; ರೂಕ್ಷಗುಣ, ಎಂದರೆ,


ಶರೀ€ದೊಳಗಿನ ಮಿತಿ ವೂರಿದೆ ಜಲಾಂಶನನ್ನು ಒಣಗಿಸುತ್ತದೆ; ವಾಯುಹೀಡಾ
ಪರಿಹಾರಕವಾಗಿದೆ; ಹಸಿವನ್ನೂ ಜಿ(ರ್ಣ ಶಕ್ತಿಯನ್ನೂ ಹೆಚ್ಚಿಸುತ್ತದೆ. ಉದರ
ದೊಳಗಿನ ಗಂಟುಗಳನ್ನು ಗುಣಗಡಿಸುತ್ತರೆ: ಹೊಟ್ಟಿ ಉಬ್ಬರ (ಗ್ಯಾಸ್‌), ಅತಿ
ಸಾರ (ಭೇದಿ), ಹೊಟ್ಟೆ ಮತ್ತು ಕರುಳುಗಳೊಳಗಿನ ಹುಳುಗಳ ನಪೀಡೆಯನ್ನೂ
ಪರಿಕರಿಸುತ್ತದೆ.'
ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ (ಶಾಜೀರಿಗೆ), ಕಹಿಜೀರಿಗೆ (ಕಾಳೆ
ಜೀರಿಗೆ, ಬಾಣಂತಿ ಜೀರಿಗೆ) ಎಂದು ಮೂರು ಪ್ರಕಾರಗಳಿವೆ. ಅವುಗಳಲ್ಲಿ,
ಬಿಳಿಜೀರಿಗೆಯನ್ನೇ ಪಾಚಕಾಂಗಗಳ ಕಾಯಿಲೆಗಳಲ್ಲಿ ವಿಶೇಷವಾಸಿ ಉಪ
ಯೋಗಿಸುತ್ತಾರೆ. ಶಕರಿಜೀರಿಗೆಯನ್ನೂ ಬಿಳಿಜೀರಿಗೆಯಂತೆಯೆ ಉಪಯೋಗಿಸಿ
ದರೂ, ಆದನ್ನು ಅಡುಗೆ ಮಸಾಲೆಗಳಲ್ಲಿ ವಿಶೇಷನಾಗಿ ಬಳಸುತ್ತಾರೆ. ಕಹಿ
ಜೀರಿಗೆಯನ್ನು "ಬಾಣಂತಿ ಜೀರಿಗೆ' ಎಂಬ ಹೆಸರಿನಿಂದ ಕಕಿಯಲು ಕಾರಣ
ನೇನೆಂದಕ್ಕೆ ಅದನ್ನು ಬಾಣಂತಿಯರಿಗೆ ಗರ್ಭಾಶಯವು ಚನ್ನಾಗಿ ಶುದ್ಧಗೊಂಡು
ಸಂೋಚಗೊಳ್ಳಲು, ಎಸೆಹಾಲು ನಿಪುಲನಾಗಿ. ಬರಲು, ಬಾಣಿಂತಿಸನ್ನಿ
ಮುಂತಾದ ರೋಗಗಳನ್ನು ತಡೆಗಟ್ಟಲು, ಹೆತ್ತು ೧೦-೧೫ ದಿನಗಳ ವರೆಗೆ
ಕೊಡುನ ವಾಡಿಕೆಯಿತ್ತು. ಇಲ್ಲಿ ಕೆಳಗೆ ವಿವರಿಸಿದ ಪ್ರಯೋಗಗಳಲ್ಲಿ ವಿಶೇಷ
ವಾಗಿ ಬಿಳಿಜೀರಿಗೆಯನ್ನೇ ಬಳಸಬೇಕು.
ಜಿಳಿಜೀರಿಗೆಯನ್ನು ಪುಡಿಯ ರೂಪದಲ್ಲಿ, ಕಷಾಯದ ರೂಪದಲ್ಲಿ ಇಲ್ಲವೆ
ಲೇಹೈದ ರೂಪದಲ್ಲಿ ಉಪಯೋಗಿಸಬಹುದು. ಪುಡಿಯನ್ನು ತೆಸೆದುಕೊಳ್ಳುವು
ದಾದರೆ ಒಂದು ಸಲಕ್ಕೆ ೫ರಿಂದ ೧೦ ಗುಂಜಿ ನುಂಣಗಿನ ಪ್ರಡಿಯನ್ನು ಬಿಸಿನೀರಿ
ನಲ್ಲಿ ಜೇನಿನಲ್ಲಿ, ಇಲ್ಲವೆ ಹಾಲಿನಲ್ಲಿ ಕಲಸಿ ಸೇವಿಸಬಹುದು. ಕಷಾಯ
ಮಾಡಲು, ಒಂದು ಚಮಚ ಪುಡಿಗೆಳ ಓಟ್ಟಲು ನಿರು ಹಾಕಿ ಕುದಿಸಿ, ೧ ಬಟ್ಟಲಿ
ಗಳಿಸಿ ಗಾಳಿಸ್ಕಿ ಅವಶ್ಯವಿದ್ದರೆ ಸ್ವಲ್ಪ ಹಾಲು ಸಕ್ಕರೆಯನ್ನು ಬೆರಸಿ, ಬೆಳಗ್ಗೆ
ಸಂಜೆಗೆ ಅರ್ಧ ಬಟ್ಟಿಲಿನಷ್ಟು ಕುಡಿಯ ಹುದು. ಲೇಹ್ಯನನ್ನು ಮಾಡುವುದಾದರೆ,
ಮೇಲೆ ಬರೆದಂತೆ ಚತುರ್ಥಾಂಗ ಕಷಾಯನಿಳಿಸಿ, ಅದಕ್ಕೆ ೫ ತೊಲೆ ಸಕ್ಕರೆ ಬೆರಸಿ
ಕುದಿಸಿ ಮೃದುಪಾಕವಾಗಿ ಇಳಿಸಬೇಕು. ಅದಕ್ಕೆ, ಸ್ವಲ್ಪ ಹುರಿದು ಪುಡಿ
ಮಾಡಿದ ಜೀರಿಗೆ ೨ ತೊಲೆಯನ್ನೂ ತುಪ್ಪ ೨ ತೊಲೆಯನ್ನೂ ಬೆಂಸಿ ಇಟ್ಟು
ಕೊಂಡು, ಬೆಳಿಗ್ಗೆ ಸಂಜೆಗೆ ಹಾಲಿನೊಡನೆ ೧-೧ ಚಮಚ ಸೇವಿಸಬಹ:ದು.

ಚಿಕಿಶ್ಸಾ ಪ್ರಯೋಗ:
ಳ್‌

ca
ಅತಚ್ಮ್ಟ
ಉಲ
ಆಟ
ತ್‌

(೧) ಹೊಚ್ಚೆ ಹುಳುನಿಗೆ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಬೆಳಗ್ಗೆ


ಮತ್ತು ಸಂಜೆಗೆ ಬರೀಹೊಟ್ಟಿಯಲ್ಲಿ ಕೆಲವು ದಿನ ಕುಡಿಯಬೇಕು.
(೨) ಸಿತ್ತನಿಕಾರದಿಂದ ತಲೆತಿರುಗುವುದು ಹುಳಿವಾಂತಿ ಆಗುತ್ತಿದ್ದರೆ
ಲೇಹನನ್ನು ಜೇನು ಇಲ್ಲವೆ ಹಾಲಿನಲ್ಲಿ, ಎರಡು ಸಲ ತೆಗೆದುಕೊಳ್ಳಬೇಕು.
KB: --(4) ಅಜೀರ್ಣದಿಂದ ಹೊಟ್ಟೆ ನೋವು ತೇಗು ಅರುಚಿಗಳಿದ್ದರೆ,
_ ಕಷಾಯವನ್ನು ಎರಡೂ ಸಲ, ಊಟವಾಗಿ ೧ ಗಂಟೆಯ ಬಳಿಕ ಕುಡಿಯಬೇಕು.
§ (೪) ಹೊಬ್ಬೆ ಹುಣ್ಣಾಗಿ ಆಹಾರ ತೆಗೆದುಕೊಂದೊಡನೆ ಹೊಟ್ಟಿ
' ನೋಯುತ್ತಿದ್ದರೆ, ಬೆಳಗ್ಗೆ ಮತ್ತು ಸಂಜೆಗೆ ಬರೀಹೊಟ್ಟಿಯಲ್ಲಿ ಕಷಾಯದಲ್ಲಿ
. ೧ ತೊಲೆ ಬೆಣ್ಣೆ ಬೆರಸಿ ಕುಡಿಯಬೇಕು.
ಡ್ಡ (೫) ಅತಿಯಾದ ಬೆವರು ಬರುತ್ತಿದ್ದರೆ ಬೆಳಗ್ಗೆ ಮತ್ತು ಸಂಜೆಗೆ
ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಕುಡಿಯಬೇಕು.
5 (೬) ಸ್ರಾವಗಳಿಗೆ, ಎಂದರೆ ಕಂಣು, ಕಿವಿ, ಮೂಗು, ಜನನೇಂದ್ರಿಯ,
ಗಾಯಗಳು ಮುಂತಾಗಿ ಎಲ್ಲಿಂದಲೇ ಅಗಲಿ, ಬಹುಕಾಲದವರೆಗೆ ಕೀವ್ರ ನೀರು
2 ನಿಸ ಕದ್ದರೆ ಪುಡಿಯನ್ನು ಬಿಸಿನೀರಿನಲ್ಲಿ ೨ ಸಲ ಸೇವಿಸಬೇಕು.
RE |
ಅರಿಸಿನ ಬೇರು
ಫೇಸ್‌ ಫೌಡರ್‌ ಮಸ್ತ ಸ್ನೋ ಮುಂತಾದುವುಗಳಿಗೆ ಮರುಳಾಗಿರುವ
ಆಧುನಿಕ ಸಭ್ಯತೆಯ ದಿನಗ;ಲ್ಲಿ ಅರಿಸಿನಬೇರನ್ನು ಕಂಡು ಆರಿತ ಸುಶಿಕ್ಷಿತರು(?)
ಅಪರೂಪ! ಆಡುಗೆ:ಲಲ್ಲಿ ಅರಿಸಿನ ಪುಡಿಯನ್ನು ಉಸಯೋಗಿಸುವ ಕೆಲವರಿಗೆ
ಅದು ಅರಿಸಿನ ಬೇರಿನಿಂದಲೇ ಆಗಬೇಕು ಎಂಬುದು ತಿಳಿಯದು. ಆದರೆ ಅವರು
ಅದನ್ನು ಅರಿತಿರುವುದು ಅತ್ಯಗತ್ಯ. ಏಕೆಂದರೆ ಅರಿಸಿನದ ಹೆಸರಿಸಲ್ಲಿ ಸೇಟಿ
ಯಲ್ಲಿ ಮಾರಲ್ಪಡುವ ಪುಡಿಯ ಹಳದಿಬಂಣದ್ದಾಗಿರುವುಜೇ ಹೊರತು, ಆದರಲ್ಲಿ
ಅರಿಸಿನದ ಆಂಶ ಎಷ್ಟು ಇರುವುದೋ!
ಹಳದಿಯಾದ ಯಾವುದೋ ಪುಡಿಯನ್ನು ಅರಿಸಿನನೆಂದು ಭ್ರಮಿಸಿ ಉಪ
ಯೋಗಿಸುತ್ತಿದ್ದುದರ ಪರಿಣ:ಮವಾಗಿಯೇ ಈಗ ಎಲ್ಲೆಲ್ಲಿಯೂ "ಗ್ಯಾಸ್ಟ್ರಿಕ್‌
ಕಂಪ್ಲೇಂಟ್‌ಗಳು ಹೆಚ್ಚುತ್ತಿನೆ ಎನ್ನೋಣವೇ! ವಸ್ತುತಃ, ಆ ಗ್ಯಾಸ್ಟ್ರಿಕ್‌
ಕಂಪ್ಲೇಂಟ್‌ಗಳಿಗೆಲ್ಲ ನಿಜವಾದ ಅರಿಸಿನನೇ ಗುಣಕಾರಿ ಔಷಧ. ಅಡುಗೆ
ಯಲ್ಲಿ ನಿಜವಾದ ಆರಿಸಿನದ ಉಪಯೋಗ ಮಾಡುವ ಮನೆಯವರಿಗೆ ಗ್ಯಾಸ್ಟ್ರಿಕ್‌
ಕಂಪ್ಲೇಂಟುಗಳು ಕಾಡಲಾರವು.
ಹಿಂದಿನ ಕಾಲದಲ್ಲಿ ಭಾನತದ ಹೆಂಣುನುಕ್ಳಳು ಅರಿಸಿನವನ್ನು ಸೌಭಾಗ್ಯ ದ್ಯ
ಮುತ್ತೈದೆತನದ ಗುರುತಾಗಿ ನಗೆ ತೊಡೆದುಕೊಳ್ಳುತ್ತಿ,ದ್ದರು. ಆ SM;
ಇರುವವರೆಗೆ ಹೆಂಗಳೆಯರ ಮೈ ನೊಗಗಳು ಚಿನ್ನದಂತೆ'ಬೆಳಗುತ್ತಿದ್ಹುವು ಚರ್ಮ
ವು: ಅಂತಹ ಹೆಚ್ಚುಗಾರಿಕೆಯುಳ್ಳ ಅಗ್ಗದ
ಕೋಗಗಳಿಲ್ಲದೆ ತೊಳಗುತಿ, ದ್ದ
ಪ್ರಸಾಧನದ್ರವ್ಯವನ್ನು (ಟೂಯ್ದೆಟ್‌) ಕೊರೆದು “ನ್ನು ಹೆಂಗಳೆಯರು
ಪೌಡರು ಸ್ನೋ ಎನುಲ್ಯ್ಕನ್‌ಗಳಿಗೆ ಮೋಹಿಸಿದಾಗಿನಿಂದ ಅನೇಕ ವಿಧದ
ಚರ್ವುಕೋಗಗಳು ಕಾಡಲಾರಂಭಿಸಿವೆ. ಆಯುರ್ವೇದವು ಅರಿಸಿನಬೇರನ್ನು
ಪ್ರಸಾಧತನೆಂದೂ ಔಷಧನೆಂದೂ ಮುಕ್ತಕಂಠದಿಂದ ಹೊಗಳಿದೆ.
ಧನ್ವಂತರಿ ನಿಘಂಟು ಅರಿಸಿನದ ಸದ್ಗುಣಗಳನ್ನು ಹೀಗೆ ಹೊಗಳುತ್ತದೆ:
ಹರಿದ್ರಾ ಸ್ವಕಸೇ ತಿಳ್ರಾ ಕೂಶ್ಲೋಷ್ನಾ ವಿಷಳುಷ್ಮಸುತ|
ಕಂಡೂ ಮೇಹಪ್ರಣಾನ್ನಂತಿ ದೇಹವರ್ಣವಿಧಾಯಿನೀ।
4
ನಿಶೋಧಸೀ ಕ್ರಿ ಹೀನಸಾಕುಚಿಸಾತಿಶೀ!

ಎಂದರೆ, ಸಭ ರುಚಿಯಲ್ಲಿ ಕಹಿಯಾಗಿದ್ದು, ಕೀವು ಸ್ರಾಗಳನ್ನು


|
ಅರಿಸಿನ ಬೇರು ೨೩೭

ಒಣಗಿಸುವುದು; ಉಷ್ಪೆವಾಗಿಬೆ; ವಿಷ ಮತ್ತು ಕುಷ [ರೋಗವನ್ನು ಪರಿಹರಿಸು


ತ್ತದೆ; ತುರಿಕೆ ಮೇಹ ಗಾಯಗಳನ್ನು ಗುಣಪಡಿಸುತ್ತದೆ; ಚರ್ಮದ ಕಾಂತಿ
ಯನ್ನು ಹೆಚ್ಚಿಸುತ್ತದೆ; ರಕ್ತತೋಧಕವೂ ಕ್ರಿಮಿಹರವೂ ಪೀನಸ ಮತ್ತು ಅರುಚಿ
ರೋಗ ನಾಶಕವೂ ಆಗಿದೆ.'
ನಿನಿಧ ಉಪಯೋಗಗಳು:
(೧) ಆರಿಸಿನಹ ತುಂಡನ್ನು ಕೆಂಹಳ್ಳಿ ತಾಗಿಸಿ, ಬರುವ ಹೊಗೆಯನ್ನು
ಮೂಗಿನಿಂದ ಎಳೆದುಕೊಂಡರೆ ನೆಗಡಿಯು ಗುಣವಾಗುವುದು.
(೨) ಅರಿಸಿನಬೇರನ್ನು ನಿಂಬೆರಸದಲ್ಲಿ ಇಲ್ಲವೆ ಗೋಮೂತ್ರದಲ್ಲಿ ತೇಯ್ದು
ಲೇನಿಸಿದರೆ, ಕಜ್ಜಿ ಹುರುಳು” ಹುಳುಕಡ್ಡಿ ಮುಂತಾದ ಚರ್ನುಕೋಗಗಳುೂ
ಗುಣವಾಗುವುವು.
(೩) ಬೇರನ್ನು ಪುಡಿ ಮಾಡಿ ನೀರಿನಲ್ಲಿ ಕುದಿಸಿ, ಆ ನೀರಿನಿಂದ ದಿನದಲ್ಲಿ
ಕೆಲವು ಸಲ ಕಂಣನ್ನು ಒರೆಸಿದರೆ ಕೆಂಗಣುಿಕೋಗವು ಗುಣವಾಗುವುದು.
(೪) ಅರಿಸಿನಬೇರು, ಮೆಣಸು, ಅತಿಮಧುರ, ಅಮೃತಬಳ್ಳಿ, ಇವುಗಳನ್ನು
ಸಮತೂಕದಲ್ಲಿ ಸೇರಿಸಿ ಮಾಡಿದ ಪುಡಿಯಿಂದ ಕಷಾಯವನ್ನು ಕುದಿಸಿ ಕುಡಿದರೆ,
ಹಳೆಯ ನೆಗಡಿ. ಜೃರ ಕೆನಮ್ಮು, ತಲೆನೋವುಗಳು ಗುಣವಾಗುವುವು.
(೫) ದಿನಾಲು ಮುಖಕ್ಕೆ ಮತ್ತು ಮೈಗೆ ಅರಿಸಿನದ ಗಂಧವನ್ನು ಲೇಪಿಸಿ
ದಕಿ ಚರ್ಮ ಶುದ್ಧಿಯಾಗಿ, ಕಾಂತಿಯು ಹೆಚ್ಚುವುದು.
(೬) ರಾತ್ರಿ ಮಲಗುವಃಗ ಬೇರನ್ನು ಒಂದು ಚಮಚ ಜೇನಿನಲ್ಲಿ
ತೇಯ್ದು ನೆಕ್ಕಿದ
ದರೆ. ಹಾಸಿಗೆಯಲ್ಲಿ ಮೂತ್ರ ಚುಯ್ಯುವ ರೋಗವು ವಾಸಿ
ಯಾಗುವುದು.
(೭) ಅರಿಸಿನಬೇರು, ಮುತ್ತು ಬೀಜ ತೆಗೆದೆ ಒಣ ನೆಲ್ಲೀಕಾಯ್ಕಿ ಇವು
ಗಳನ್ನು ಸಮಭಾಗದಲ್ಲಿ ಸೇರಿಸಿ ಮಾಡಿದ ನ ಸ್ಟೆಗಳಿತ ಪುಡಿಯನ್ನು ಬೆಳಗ್ಗೆ
ಸಂಜೆಗೆ ಒಂದೊಂದು ಚನುಚದಷ್ಟನ್ನು ಬಿಸಿನೀರಿನಲ್ಲಿ ಕಲಸಿ ಕುಡಿದರೆ.
ಮಧುಮೇಹವು (ಸಕ್ಕರೆ ನೂತ ತ್ರ) ಶಮನವಾಗುವುದು. ಇದರಿಂದ
ಕಾಮಲೆ ರೋಗವೂ (ಕಾಮಣಿೆ) ಗುಣವಾಗುವುದು.

ಹೃದಯರೋಗಕ್ಕೆ
ಸೌಂದರ್ಯದ ಮೇಲೆ ಎಲ್ಲರಿಗೂ ಪ್ರೀತಿ. ಸೌಂದರ್ಯಸಾಧನವನ್ನು
ಹ ನ ನವನು ಹಿಂದಿನ ಕಾಲದಿಂದಲೂ ಮಾಡುತ್ತ ಬಂದಿದ್ದಾನೆ. ಆದಕೆ ಅನನು
ಟ್‌ ೫.
7 ಚ | CM ra K ತ
ತ Ma ಘಲ್ಮಚ
೨೩೮ ಉಪಯುಕ್ತ ಗಿಡನೂಲಿಕೆಗಳು

ಸೌಂದರ್ಯವರ್ಧಕಗಳೆಂದು ತಿಳಿದಿರುವ ವಸ್ತುಗಳು ಮಾತ್ರ ಕಾಲ ಕಾಲಕ್ಕೆ


ಬೇಕೆ ಬೇಕೆಯಾಗುತ್ತ ಬಂದಿವೆ. ಹಳೆಯ ಸೌಂದರ್ಯವರ್ಥಕಗಳು ಹಿಂದೆ
ಬಿದ್ದು, ಹೊಸವು ನೆರೆಯುತ್ತ ಬಂದಿನೆ. ಆದರೆ ಹಾಗೆ ಸೌಂದರ್ಯವರ್ಧಕ
ಗಳು ಮಾರ್ಪಾಡಾದಾಗ ಮಾನನನಿಗೆ ಯಾವಾಗಲೂ ಹೆಚ್ಚು ಒಳಿತೇ ಆಗಿದೆ
ಎಂದು ಹೇಳೆಲಾಗದು.
ಒಳಿತಾಗದಿದ್ದರೆ ಹೋಗಲಿ; ಕೆಡುಕಾದ ಉದಾಹರಣೆಗಳೂ ಬೇಕಾದಷ್ಟು
ಇವೆ. "ಮಾನವನು ಸಾಬೂನನ್ನು ಉಪಯೋಗಿಸಲಾರಂಭಿಸಿದಂದಿನಿಂದ
ಚರ್ಮರೋಗಗಳು ಹೆಚ್ಚಿವೆ. ಹೊಸ ಮಾದರಿಯ ಕುಂಕುಮದಿಂದ ಬಹುಜನ
ಹೆಂಗಸರ ಹಣೆಗೆ ಇಸುಬು ಆದುದುಂಟು. ಕೆಲವು ಪ್ರಕಾರದ ಮುಖಚೂರ್ಣ
ಗಳಿಂದ (ಫೇಸ್‌ಪೌರರ್‌) ಕೆಲವರಿಗೆ ಮೊಗ ಮತ್ತು ಮೈೈಗಳಲ್ಲಿ ಗುಳ್ಳೆ, ಕಲೆ
ಗಳಾದುದುಂಟು' - ಎಂದು ಅವಗಳನ್ನೆಲ್ಲ ಪರಿಶೀಲಿಸಿದ ತಜ್ಞರು ಆಭಿಪ್ರಾಯ
ಪಟ್ಟಿದ್ದಾರೆ.
ಮುಖಚೂರ್ಣದ ಅಂದ ಸುಗಂಧಗಳಿಗೆ ಮೆಚ್ಚಿದ ಹೊಸಕಾಲದ ಮಹಿಳೆ
ಯರು, ಮೊಗಕ್ಕೆ ಆರಿಸಿನವನ್ನು ಬಳೆದುಕೊಳ್ಳೆಲು ಒಸ್ಸರು. ಅದಕೆ ಮೈ ಮೊಗ
ಗಳಿಗೆ ಅಸಿರಿನದ ಲೇಪ ಮಾಡಿಕೊಳ್ಳುತ್ತಿದ್ದ ಕಳೆಕಾಲದ ಹೆಂಗಳೆಯರು ಅಂದಿ
ನವಕ ಕಂಣಿಗೆ ಚಂದವೂ ಕಾಣುತ್ತಿದ್ದರು; ಮತ್ತು ಅವರ ಮೈ ಮೊಗಗಳು
ಕೋಮಲವಾಗಿ, ಗುಳ್ಳೆ ಕಲೆಗಳಲದೆ, ರೋಗರಹಿತವಾಗಿದ್ದು ವೆಂಬುದು ಎಲ್ಲರೂ
ಬಲ್ಲ ವಿಷಯ: ರೋಗದ ಅಭಾನಕ್ಕೆ ಸೌಂದರ್ಯದ ಕಲ್ಪನೆಯಲ್ಲಿಯೂ
ಪ್ರಮುಖ ಸ್ಥಾನನಿರಬೇಕಲ್ಲವೆ?
ಹೊಸ ಕಾಲದ ಅಪಾಯಕರ ಅನುಲೇಪನ ಚೂರ್ಣಗಳನ್ನು ವರ್ಜಿಸಿ
ಹೆಂಗಸರು ಮರಳಿ ಅರಿಸಿನದ ಸೌಭಾಗ್ಯಯ:ಗಕ್ಕೆ ಹೊರಳಬೇಕು. ಏಕೆಂದರೆ
ಅರಿಸಿನವು ಕೆಡುಕಿಲ್ಲದ ಪ್ರಸಾಧನ (ಸೌಂದರ್ಯಸಾಧಕ) ವಾಗಿರುವುದಲ್ಲದೆ,
ಅದು ಅತ್ಯುತ್ತಮ ಔಷಧವೂ ಆಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಅದು
ಈಗ ಅನೇಕರ ಪ್ರಾಣವನ್ನು ಅಕಸ್ನಾತ್ತಾಗಿ ಅಪಹರಿಸುತ್ತಿರುಪ ಹೃದಯ
ರೋಗಕ್ಕೂ ಒಳ್ಳೆಯ ಗುಣಕಾರಿಯೆಂದು ವಿಜ್ಞಾನಿಗಳು ಪ್ರತ್ಯಕ್ಷ ಪ್ರಯೋಗಗಳಿಂದ
ಮನಗಾಣುತ್ತಿದ್ದಾರೆ.
ಬುಲ್‌ ಸಾರಿನ ಡಾ| ಫ್ರಾ ವಸ್‌. ಎಸ್‌. ಮದನ್‌ ಅವರು, ಹೃದಯ
ರೋಗದಲ್ಲಿ ಅರಿಸಿನನನ್ನು ಪ್ರಯೋಗಿಸಿ ಗೆಲುವನ್ನು ಪಡೆದ ಬಗ್ಗೆ ಬರೆಯುತ್ತಾರೆ:
"ನನ್ನ ಪ್ರಯೋಗವು, ದುಡ್ಡಿಲ್ಲವ ಬಡವರಿಗೂ ಸಾಧ್ಯ. ಕ್ಸ ಪ್ರಯೋಗವು, :
ಆಗಾಗ ತುಂಬ ನೋನಿನಿಂದ ಕೂಡಿದೆ ಶೃದಯರೋಗದಲ್ಲಿ ಒಳ್ಳೆಯ ಶಮನಕಾರಿ

ಕ ಅರಿಸಿಸ ಬೇರು ೨೩೯

ಯಾಗಿದೆ... ಅರ್ಧ ಚನುಚ ಅರಿಸಿನಪುಡಿಗೆ ಒಂದು ಚಮಚ ಸಕ್ಕರೆ ಸೇರಿಸಿ


ಬಾಯಿಯಲ್ಲಿ ಹಾಕಿ ನುಂಗಬೇಕು; ನೀರು ಸೇರಿಸಬಾರದು; ಕನಿಷ್ಕ ಆರ್ಧ
ಗಂಟೆಯವರೆಗೆ ನೀರನ್ನು ಕುಡಿಯಬಾರದು. ಹೃದಯಶೂಲೆಗೆ ನನ್ನ ಸುಲ”
ಭೌಷಧ ಇದೇ. ರಕ್ತನಲಿಕೆಗಳಲ್ಲಿ ಕೊಲೆಸ್ಟರಾಲ್‌ ಎಂಬ ಮಲವು ನಿಂತು
ಅಲ್ಲಿ ಬಿರುಸುತನ ಊತಗಳು ಒಂದು ಉಂಟಾಗುವ ಕ್ಸತ್‌ಶೂಲೆಗೂ ಮೇಲಿನೆ
ಉಪಾಯವು ಗುಣಕಾರಿಯಾಗಿದೆ. ಅದನ್ನು ದಿನಾಲು ಬೆಳೆಗ್ಗೆ ಒಂದು ಸಲ
ದಂತೆ ಕೆಲವು ದಿನ ಉಪಯೋಗಿಸಬಹುದು. ಅಡರಿಂದ ನಲಿಕೆಗಳೊಳಗಿನ
ಷುಲನಿವಾರಣವು ಬಹುಬೇಗ ಆಗುವುದು.'
ಆಯುರ್ವೇದದಲ್ಲಿ, ಹೃತ್‌ ಶೂಲವು ನಾತಪ್ರಕೋಪದಿಂದ ಆಗುವು
ದೆಂದು ಹೇಳಿದೆ. ಅರಿಸಿನವು ವಾತಹರವಾದ್ದರಿಂದ ಆ ರೋಗವು ಅದರಿಂದ ಗುಣ
ವಾಗುವುದು. ನಿಘಂಟುಗಳಲ್ಲಿ ಅರಿಸಿನದ ಗುಣನರ್ಣನೆ ಹೀಗಿದೆ:
ಹರಿದ್ರೂ ಸ್ವರಸೇ ತಿಕ್ತಾ ರೂಕ್ಷೋಷ್ಣಾ ವಿಷಕುಷ್ಮನಂತ್‌!
ಕಂಡೂ ಮೇಹವ್ರಣಾನ್‌ ಹಂತಿ ದೇಹವರ್ಣ ನಿಧಾಯೀನೀ।
ವಿಶೋಢನೀ ಕ್ರಿನಿ:ಹರಾ ಪೀನಸಾರುಚಿನಾಶಿನೀ।

ಎಂದಕ್ಕೆ "ಅರಿಸಿನವು ವಿಷ, ಕುಷ್ಠ, ತುರಿಕ್ಕೆ ಮೇಹ, ಗಾಯ್ಯ ಕ್ರಿಮಿ,


ಮತ್ತು ನೀನಸರೋಗಗಳನ್ನು ಗುಣಪಡಿಸುವುದಲ್ಲದೆ ಚರ್ಮಕ್ಕೆ ಒಳ್ಳೆಯ ಕಾಂತಿ
ಯನ್ನು ಕೊಡುತ್ತದೆ. ಕ್ಸಿ
ಎಚ್ಚರಿಕೆ! ಪೇಟಿಯಲ್ಲಿ ಮಾರುವ ಅರಿಸಿನದ ಪುಡಿಯಲ್ಲಿ ಏನೇನು ಖೆಕಿ
__ ತಿರುವುದೆಂದು ಹೇಳಲಾಗದು. ಆದ್ದರಿಂದ ಅರಿಸಿನಬೇರುಗಳನ್ನೇ (ಕೊಂಬ್ಳ್ಕು
ಕೊನೆ) ಕುಟ್ಟಿ ಪುಡಿ ಮಾಡಿ ಉಪಯೋಗಿಸಬೇಕು-
ಇಂಗು
೧೯೩೦ರಲ್ಲಿ ನಾನೂ ಆ ಭಾ ಗ್ಯ AE: ತಾರಾನಾಥ
ಯ ಶಶಿ 1) ¢
ನಾಲ್ಲು ತಿಂಗಳ ಗಲ ಣಿಗೆ ಟು. "ತೀವ್ರವಾದ ವಾಯು, ಸೆಳೆತ್ಕ ಹಲ್ಲು
ಕಟುಕರಿಸುವುದ್ಕು ಕೆಕಾಲು ತಂಣಗಾಗುವುದು, ಮುಂತಾದ ಪೀಡೆಗಳಿಗಾಗಿ
ಚಿಕಿತ್ಸೆ ಮಾಡುನ so ಒದಗಿತ್ತು. ರೋಗಿಣಿಯು ಒಬ್ಬಿಬ್ಬ ಡಾಕ್ಟರು
ಗಂದ ಚಿಕೆತ್ಸಿಸಲ್ಪಹ ಬ್ರೂ ಗುಣವ ಗದಿದ್ದು ದರಿಂದ ನನ್ಸ ಗೆ ತರಲ್ಪಸದು.
ನಾನುಜಾ. ವೈದ್ಯ-ಪಪದವೀಧರನಾ ದ್ವರಿಂದ ಏನು ಮಾಡಳುಕಡು
ಕೂಡಲೇ ತಿಳಿಯದೆ ರೋಗಿಗೆ ಬೃಹಠ ಕಸ್ತೂರಿ ಭೈರವನನ್ನು ಒಂದು ಹೊತ್ತಿಗೆ
ಕೊಟ್ಟು, ಅಲ್ಲಿಂದ ೩೦-೪೦ ನೆ್ಫಿಲು ದೋದಲ್ಲಿದ್ದ ಪ್ರೇಮಾಯತನ ಆಶ್ರಮಕ್ಕೆ
ಹೋಗಿ ತಾರಾನಾಥರ ಸಲಹೆಯನ್ನು ಪಡೆದೆ. ಅವರು ಕೊಟ್ಟ ಸೂಚನೆಯ
ಮೇರೆಗೆ ಕೆಳಗಿನಂತೆ ಚಿಕಿತ್ಸೆ ನಡೆಸಿ ಒಂದು ವಾರದಲ್ಲಿ ರೋಗಿಯನ್ನು ಗುಣ
ಪಡಿಸಿದೆ.
ಚಿಕಿತ್ಸೆ: ಮಹಾನಾಠಾಯಣ ಶೈಲವನ್ನು ಮೈಗೆಲ್ಲ ತಿಕ್ಕಿ, ಲಕ್ಕಿಸೊಪ್ಪು
ಹಾಕಿ ಕುದಿಸಿದ ನೀರಿನ ಉಗಿಯಿಂದ ಮೈ ಜಿವರಿಸಲಾಯಿತು. ಒಂದು
ಗಂಟೆಯ ಬಳಿಕ, ಅದೇ ತೈಲವು ಸೇರಿದ ಬೆಚ್ಚಗಿನ ನೀರಿನಿಂಡ ಬಸ್ತಿ (ಎನಿಮಾ)
ಪ್ರಯೋಗಿಸಿ ಮುಲವಿಸರ್ಜನ ಮಾಡಿಸಲಾಯಿತು. ಆನಂತರ ಹುರಿದ ಇಂಗಿನ
ಪುಡಿ ೧ ಗುಂಜಿ ಮತ್ತು ಕರ್ಪೂರ ೧ ಗುಂಜಿ ಸೇರಿಸಿ ಜೇನಿನಲ್ಲಿ ಕಲಸಿ ನೆಕ್ಕಿಸ
ಲಾಯಿತು. ಈ ಪ್ರೇೋಗಗಳಿಂದ ೨೪ ಗಂಟೆಗಳಲ್ಲಿ ವಾಯುಸೆಳೆತವು ಇಳಿ
ಮುಖವಾಯಿತು. ಇಂದು ವಾರ ದಿನಾಲು ಅನೇ ಪ್ರಯೋಗಗಳನ್ನು ಮುಂದು
ವರಿಸಿದ್ದರಿಂದೆ ಪೂರ್ಣ ಗುಣವಾಯಿತು.
ಹೀಗಿದೆ ಇಂಗಿನ ಪ್ರಭಾವ, ಹಳೇ ಮೈಸೂರಿನಲ್ಲಿಯೂ ಸಂಸ್ಕೃತ
ದಲ್ಲಿಯೂ ಅದಕ್ಕೆ ಹಿಂಗು ಎನ್ನುತ್ತಾರೆ. ಇಂಗು ಅಡುಗೆಮನೆಯಲ್ಲಿಚೇ
ಇರುವ ವಸ್ತವಾದ್ದರಿಂದ, ಮತ್ತು ಅನೇಕ ಕೋಗಗಳಲ್ಲಿ ಸುಲಭ ಚಿಕಿತ್ಸೆಗೆ
ಉಪಯಃಕ್ರನಾದುದರೀದ ಆದರ ಗುಣಪಾಠವನ್ನು ಎಲ್ಲರೂ ಅರಿತಿರುವುದು
ಅತ್ಯಾವಶ್ಯಕವಾಗಿದೆ. ಆಯುರ್ನೇದದಲ್ಲಿ ಇಂಗಿನ ಗುಣಸನ್ನು ಹೀಗೆ ವರ್ಜಿಸಿಜೆ:
ಹಿಂಗೂಹ್ಗಂ ಟುಕಂ ಹೃದ್ಯಂ ಸರಂ ನಾಕಕಫೌ ಕ್ರಿನೂಸ್‌।
ಹಂತಿ ಗುಲ್ಮೋದರಾಧ್ಮಾನಬಂಥಕೂಲಹೃಣಾನ|ಯಾಸ್‌|
ಇಂಗು ೨೪೧

ಕುದು ಮಿ
ಬಲಿ ದರೆ, "ಇಂಗು ಉಪ್ಪ ನ ನಿದಲಿಂದ ತ್ಯ,
ಶತ ಚಳಿ, ತಂಪು ಇರುವ
ಟೇನಿಗಳಿಗೆ ಗುಣಕಾರಿ. ಕಾರ ರುಚಿ; ಹೃದಯದ ತೊಂದರೆಗಳನ್ನು ಶಮನಿಸು
ಈ ಮಲ ಮೂತ್ರಗಳನ್ನು ಸರಿಯಾಗಿ ಹೋಗಿಸುವುದು. ವಾಯು
ಕಫನಾ ಧಿಗಳ ಲ್ಲಿ ಹುಳುವಿನ ಬೇನೆಗಳಲ್ಲಿ ಹೊಟ್ಟೆಟಂRR ಗಂಟುಗಳಲ್ಲಿ ಪಾಚ
ಕಾಂಗ ರೋಗಗಳಲ್ಲಿ ಹೊಟ್ಟಿ ಉಬ್ಬರ, ನೋವು, ಹೃದಯರೋಗಗಳಲ್ಲಿ
ಇಂಗು ಉತ್ತಮ ಗುಣಕಾರಿ.
ಉಪಯೋಗ ಕ್ರಮ: ಇಂಗನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ಚನ್ನಾಗಿ
ಪುಡಿ ಮಾಡಿ ಸೀಸೆಯಲ್ಲಿ ಭದ್ರವಾಗಿ ಇರಿಸಬೇಕು: ದೊಡ್ಡವರಿಗೆ ೧ರಿಂದ ೨
ಗುಂಜಿ ಯವರೆಗೆ, ಅವಶ್ಯನೆನಿಸಿದಾಗ, ದಿನಕ್ಕೆ ೩-೪ ಸಲ ಕೊಡಬಹುದು.
ಕೋಗದ ಪರಿಸ್ಥಿತಿ ನೊಃಡಿಕೊಂಡು ಬಿಸಿನೀರು, ಮಜ್ಜಿಗೆ, ಶುಂಠಿರಸ್ಕ ಜೇನು,
ಮುಂತಾದ ಯಾವುದಾದರೊಂದು ಅನುಪಾನದಲ್ಲಿ ಕೊಡಬಹುದು.

ಕಾಯಿಲೆಗಳಲ್ಲಿ ಪ್ರಯೋಗ:
(೧) ಬರೀ ಇಂಗನ್ನಾಗಲಿ ಕರ್ಪೂರದ ಜೊತೆಗೆ ಸೇರಿಸಿಯಾಗಲಿ, ಹತ್ತಿ
ಯಲ್ಲಿಟ್ಟು, ನೋಯುತ್ತಿ ರುವ ಹಲ್ಲುಗಳಲ್ಲಿ ಕಚ್ಚಿಹಿಡಿದಕೆ ಹಲ್ಲುನೋವು
| ಕೂಡಲೇ 'ಹಣವಾಗುತ್ತು.
» (೨) ಇಂಗನ್ನು ನಿಂಬೆರಸದಲ್ಲಿ ಕಲಸಿ jae ಹಾಕಿದಕೆ ಆರಂಭಾವನ್ಥೆಯ
ಕುರುಗಳು ತಮತವಾಹುತ್ತವು; ಬೆಳೆದಿದ್ದರೆ ಹಂಣಾಗಿ ಒಡೆಯುವುವು.
pl (೩) ಚಿಕ್ಕ ಮಕ್ಕಳಿಗೆ ಕೂಸುಗಳಿಗೆ. ಬಾಲಗ್ರಹ (ಫಿಟ್ಸ್‌) ಬಂದಾಗ,
ಬರೀ ಇಂಗನ್ನಾಗಲಿ ಕರ್ಪೂರದ ಸಂಗಡವಾಗಲಿ ಕ್‌ ಸ ಒಂದು ಗುಂಜಿವಕೆಗೆ
Js
4
೨-೩ ಸಲ ವೀಳ್ಯದೆಲೆಯ ರಸದಲ್ಲಿ ಕೊಡಬೇಕು.
§
(೪) ಇಂಗನ್ನು ನೀರಿನಲ್ಲಿ ಸ್ವಲ್ಪತೇಯ್ದು ಮೂಗಿಗೆ ೨-೩ ಹಫಿ ಹಾಕಿದರೆ,
ನರಮಂಡಲದ ಕ್ಷೋಭೆಯಿಂದ ಭಜೆ ತಲೆನೋವು ಗುಣವಾಗುವುದು.
4, (೫) ಡದು, ಗಜಕರ್ಣ, ಓಣ ಇಸುಬು, ಮತ್ತು ಕಜ್ಜಿಗೆ,
ಇಂಗನ್ನು ಕೊಬ್ಬರೀಎಂಣೆಯಲ್ಲಿ ಕಲಸಿ ಲೇಪಿಸಬೇಕು.
ತ್ತ (೬) ಎದೆಕೋವಿಗೆ ಇಂಗನ್ನು ೧ ಗುಂಜಿ ಪ್ರಮಾಣದಲ್ಲಿ ಬಿಸಿನೀರಿನಲ್ಲಿ
ಕಲಸಿ 406 ಆದನ್ನು ಎ ಕೈಂಣೆಯಲ್ಲಿ ತೇಯ್ದು. ಎದೆಗೆ ತಿಕ್ಕಿ
ಬೆಚ್ಚಗೆ ಕಟ್ಟಬೇಕು.
[| ಇಂಗು, ಇಂಗಿನ ಮರದ ಆಟು. ಇದು ಬಹುತಕ ಎಲ್ಲ ಅಡುಗೆನುನೆ
೨೪೨ ಉಪಯುಕ್ತ ಗಿಡಮೂಲಿಕೆಗಳು

ಗಳಲ್ಲಿಯೂ ಇರುವ ಮಸಾಲೆನಸ್ತು. ಇದರ ಅಡುಗೆಯಲ್ಲಿನ ಕಂಪನ್ನು ಮೆಚ್ಚಿ


ದವರು ಬಹುಮಂದಿ. ಆದರೆ ಇಂಗಿನ ಔಷಧೀಯ ಗುಣಗಳನ್ನು ಅರಿತವರು
ಅತ್ಯಲ್ಪ ಜನ.
ಇಂಗಿನ ಗುಣಗಳನ್ನೂ ಅದರ ಉಪಯೋಗದ ರೀತಿಯನ್ನೂ ಅರಿತು
ಕೊಂಡಿದ್ದರೆ, ಮನೆಯಲ್ಲಿ ಸಾಮಾನ್ಯವಾಗಿ ಆಗಾಗ ಕಾಣಿಸಿಕೊಳ್ಳುವ ಅನೇಕ
ಬೇನೆಗಳನ್ನು ನೊಳಿಕೆಯಲ್ಲಿಯೇ ಮಟ್ಟಿ ಹಾಕಬಹುದು. ಅಲ್ಲದೆ ಹೃದ್ರೋಗ, :
ಮೂರ್ಛೆ, "ಬಾಲಗ್ರಹ (ಮಕ್ಕಳ ಸಟಿಬೇಕೆ), ಮುಂತಾದ ಗಂಭೀರ ಕೋಗ'
ಗಳನ್ನೂ ಗಿಲ್ಬಬಹುಡು. |
ಇಂಗು ಭಾರತದಲ್ಲಿ ಅತಿ ಪುರಾತನೆ ಕಾಲದಿಂದಲೂ ಔಷಧವನ್ನಾಗಿ ಉಪ
ಯೋಗಿಸಲಾಗುತ್ತಿದೆ. ಆಯುರ್ವೇದೀಯ ನಿಘಂಟು (ಮೂಲಿಕಾ ವಿಜ್ಞಾನ)
ಗಳಲ್ಲಿ ಇಂಗಿಗೆ ಮಹತ್ವದ ಸ್ಥಾನವಿದೆ. ಧನ್ವಂತರಿ ನಿಘಂಟನಲ್ಲಿ ಅದರ ಗುಣ
ವರ್ಣನೆ ಹೀಗಿದೆ:
ಹಿಂಗೂಷ್ನಂ ಕಟುಕಂ ಹೃದ್ಯಂ ಸರಂ ವಾತಕಫಾಕ್ರಿನಿೂನ್‌।
ಹಂತಿ ಗುಜೊ ದರಾಧ್ಯಾ ನಬಂಧುಶೂಲಹೃ ದಾನುಂರ್ಕಾ!

ಎಂದರೆ, "ಇಂಗು ಉಷ್ಣೆವೂ ಕಾರವೂ ಆಗಿದೆ. ಹೃದ್ಯ, ಎಂದಕೆ ಎ


ಯೊಳಗಿನ ಸಂಕಟ ಬಳಲಿಕೆಗಳನ್ನು ಕಳೆಯ: ತ್ತದೆ. ಹ
ಸಹಾಯಕವಾಗಿದೆ. ಇತ ಕಫ ರೋಗಗಳನ್ನೂ, ಜಂತುಹುಳು, ಹೊ
ಉಬ್ಬರ, ಗೇಟು, ಉದರ, ಮಲಬಂಥ, ನೋವುಗಳನ್ನೂ ಪರಿಹರಿಸುವುದಲ್ಲಜೆ
ಕೃದೆಯಕೋಗಗಳ ವಿಶಿಷ್ಟ ಯಾತನೆಗಳಲ್ಲಿ ಯುಕ್ತಿಯುಕ್ತವಾಗಿ ಪ್ರಯೋಗಿ
ದರಿ ಗುಣದಾಜಿಯಾಗಿರುತ್ತ ಡೆ?
ಹಾಗೆಯೇ, ಮದನಪಾಲ ನಿಫಂಟನಲ್ಲಿ ಹೀಗೆ ಹೇಳಿದೆ:
ಹಿಂಗು ,.. ಪಾಚನಂ ರುಚ್ಕಂ... ಪಿತ್ತವರ್ಧನಂ।

ಎಂದಕ್ಕೆ "ಇಂಗು ಅಹಾರವನ್ನು ಜೀರ್ಣಿಸಲು, ಬಾಯಿಗೆ ರುಚಿ ಹು


ಸಲು ಉಪಯುಕ್ತವಾಗಿದೆ. ಆದರೆ ಅದು ಪಿತ್ಮನರ್ಧಕವೂ ಆಗಿರುವುದರಿಂ
ಪಿತ್ವದೆ ಬೇನೆಗಳಲ್ಲಿ ಉಪಯೋಗಿಸದಿರುವುದು ಒಳಿತು.'
ಇಂಗಿನ ಪ್ರುಯೋಗಗಳೊ: ಇಂಗನ್ನು ಔಷಧರೂಪವಾಗಿ ಉ
ಯೋಗಿಸುವ HR ಅದಕ್ಕೆ ಸ್ಪಲ್ಪ ತುಪ್ಪ ಸವರಿ ಕೆಂಪಗಾಗುವ!
ಹುರಿದು ನುಂಣಗೆ ಸುಡಿಮಾಢಿ ಸೀಸೆಯಲ್ಲಿ ಚ ಗಾಳಿಯಾಡದಂತೆ ಭಿಗುವಾ

WD
ಇಂಗು ವಿಕ
ಮುಚ್ಚಳ ಹಾಕಿಟ್ಟುಕೊಳ್ಳಬೇಕು. ಆದೆನ್ನು ದೊಡ್ಡವರಿಗೆ ಒಂದು ಸಲಕ್ಕೆ ೧
ಗುಂಜಿ ಗೊಡಬಹುದು, ಕಾಕು ಗಂಟಿಗಳ ಅಂಕರ ಬಿಟ್ಟು. ಅಗತ್ಯವೆನಿಸಿ
ದಕ್ಕಿ, ದಿಕ್ಕೆ ೨-೩ ಸಲ ಬೇಕಾದರೂ ಕೊಡಬಹುದು. ಬಿಸಿನೀರು, ಮಜ್ಜಿಗೆ
ಹಾಲು, ನಿಂಬೆಕೆಸಗಳ ಅನುಸಾನದಲ್ಲಿ ಕದಡಿ ಕುಡಿಸಬಹುದು. ಸೆಂಣನರಿಗೆ
ಕಡಿಮೆಪ್ರಮಾಣದಲ್ಲಿ ಕೊಡಬೇಕು.
೧) ಅಜೀರ್ಣನಾಯೆೊಂ: ಅಜೀರ್ಣವಾದಾಗ, ಇಲ್ಲವೆ ಊಟವಾದ
ಕೂಡಲೇ. ೧ ಗುಂಜಿ ಇಂಗಿನಪುಡಿಯನ್ನು ಬಿಸಿನೀರಿನಲ್ಲಿ ಅಥವಾ ಸ್ವಲ್ಪಮಜ್ಜಿಗೆ
ಯಲ್ಲಿ ಕಲಸಿ ಕೊಡಬೇಕು. ಅವಶ್ಯ ವೆನಿಸಿ:'ರೆ ಆದಕೊಡನೆ ಅರ್ಧ ಗುಂಜಿ
ಜೀರಿಗೆಪಡಿ ಅಥವಾ ಉಪ್ಪನ್ನು ಬೆರಸಿಕೊಡಬಹುದು.
೨) ಹೊಟ್ಟೆಯೊಳಗಿನ ಜಂತುಹುಳುನಿನ ಉಪದ್ರವ: ಹುಳು
ಗಳಿಂದ ನೋವು ಅಥವಾ ಓಕರಿಕೆ ಇದ್ದರೆ, ಮೇಲಿನಂತೆ ಬಿಸಿನೀರಿನಲ್ಲಿ ಕೊಡುವು
ದಲ್ಲದೆ, ಕೆಲವು ದಿನ ಬೆಳಗ್ಗೆ ಬರೀ ಹೊಟ್ಟಿ ಯಲ್ಲಿ ನಿಂಬೆರಸದೊಡನೆ ಕಲಸಿ
ಕೊಡಬೇಕು.
೩) ಸುತ್ತುಮುತ್ತು ಪ್ಲೇಗ್‌, ಕಾಲರಾ, ಮೈಲಿ, ಫ್ಲೂಗಳ ಪಿಡುಗು
ಇದ್ದಾಗ, ಮನೆಯವರೆಲ್ಲ ಕೆಲವು ದಿನ ಬೆಳಗ್ಗೆ ಬರೀ ಹೊಟ್ಟೆ ಯಲ್ಲಿ ಪುಡಿಯನ್ನು
ಜೇನಿನಲ್ಲಿ ಕಲಸಿ ನೆಕ್ಕಬೇಕು.
೪) ಗರ್ಭಸ್ರಾನವಾಗುತ್ತಿರುವ ಹೆಂಗಸರಿಗೆ: ಗರ್ಭಧಾರಣೆ
ಯಾಗಿದೆಯೆಂದು ಗೊತ್ತಾದ ಮೇಲೆ, ದಿನಾಲು ಬೆಳಗ್ಗೆ ಅರ್ಧ ಬಟ್ಟಲು ಬಿಸಿ
ಹಾಲಿನಲ್ಲಿ, ಉದ್ದಿನ ಬೇಳೆಯಷ್ಟು ಇಂಗಿನ ಪುಡಿಯನ್ನು ಸೇರಿಸಿ ಕುಡಿಯಬೇಕು.
ಒಂದು ತಿಂಗಳು ದಿನಾಲು ಕುಡಿದು ಮುಂದೆ ವಾರಕ್ಟೊಂದು ದಿನ ಕ.ಡಿಯಬೇಕು.
೯ ಕಿಂಗಳು ತುಂಬುತ್ತ ಬರುವಾಗ ಪುನಃ ದಿನಾಲೂ ಕುಡಿಯಲಾರಂಭಿಸಬಹುದು.
ಈ ಕ್ರಮದಿಂದ ಗುಣ ಹೊಂದಿದ ನೂರಾರು ಹೆಂಗಳೆಯರಿದ್ದಾರೆ.
೫) ಕುರು, ಬಾವು ನೋವುಗಳಿಗೆ: ಹ:ರಿಯದ ಹಸಿ ಇಂಗನ್ನೇ
ನೀರಿನಲ್ಲಿ ತೇಯ್ದು ಲೇಸಿಸಬೇಕು.

೫% ೫% ೫% ೫%
ಉಸ್ಪು
"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ” - ಎಂಬ ನಾಂಣಂಡಿ
ಯನ್ನು ಚಿಕ್ಕಂದಿನಿಂದಲೇ ನಾವು ಕೇಳುತ್ತೇವೆ. ಹಾಗೆಯೇ, ಉಪ್ಪಿನ ಚಟ
ವನ್ನು ಆಗಿನಿಂದಲೇ ಕಲಿಯುತ್ತೇನೆ. ಆದ್ವೆರಿಂದ್ಯ "ಉಪ್ಪು ಅವಶ್ಯವೇ?'
ಎಂಬ ಪ್ರಶ್ನೆ ವಿಚಿತ್ರನೆನಿಸಬಹುದು. ಆದರೆ ಮನುಷ್ಯನಿಗಿಂತ ಬಳಿಷ್ಕವೂ
ನಿಕೋಗಿಗಳೂ ಆಗಿರುವ ಪ್ರಾಣಿಗಳು ಉಪ್ಪನ್ನು ತಿನ್ನುತ್ತಿಲ್ಲವೆಂಬ ಸಂಗತಿಯನ್ನು
ಮನದಂದರೆ ಆ ಪ್ರಶ್ನೆಯು ಸಹಜವಾಗಿ ಹುಟ್ಟಿ ಕೊಳ್ಳು ವುದು.
ಉಪ್ಪಿಗಿಂತ ರುಚಿಯಿಲ್ಲವೆಂಬ ಮಾತನ್ನು ಕ್ಷಣೆಕವಾಗಿ ಒಪ್ಪಿಕೊಂಡರೂ,
"ರುಚಿಗಾಗಿ ಮಾತ್ರ ಉಪ್ಪು ಅವಶ್ಯವೇ, ಆರೋಗ್ಯ ಬಲಗಳಿಗೂ ಅವಶ್ಯವೇ?'
ಎಂಬ ಪ್ರಶ್ನೆಗಳನ್ನೂ ಯೋಚಿಸಬೇಕಾಗುವುದು. ಅಲ್ಲದೆ, ಮಾನವನು ಪೃಥ್ವಿಯ
ಮೇಲೆ ಹುಟ್ಟಿ ದಾಗಿನಿಂದಲೂ ಉಪ್ಪನ್ನು ತಿನ್ನುತ್ತಿರುವನೇ, ಇಲ್ಲವೇ ಅನಂತರ
ಅದನ್ನು ತಿನ್ನುವ ಪದಾರ್ಥವಾಗಿ ಸೇರಿಸಿದನೇ ಎಂಬುದನ್ನೂ ಯೋಚಿಸ
ಬೇಕಾಗುವುದು.
ಹಾಗೆ ಐತಿಹಾಸಿಕವಾಗಿ, ಇಲ್ಲವೆ ಮಾನವಶಾಸ್ತ್ರಕ್ಸನುಸರಿಸಿ ಉಪ್ಪಿನ
ಬಳಕೆಯ ಪ್ರಾರಂಭವನ್ನು ಕಂಡುಹಿಡಿಯುವುದು ಕಷ್ಟ."ಜೀವಿಗಳ ಉತ್ಪ್ರಾಂತಿ-
ವಿಜ್ಞಾ ನನ ದೃಷ್ಟಿಯಿಂದ ನತಾನವನ ಮೂಲಜೀವಿಗಳ ಬಳಗಕ್ಕೆ ಸೇರಿದ
ಗೋರಿಲ್ಲಾ ಮುಂತಾದ ಕೊ:ತಿಗಳು ಈಗಲೂ ಉಪ್ಪನ್ನು ತಿನ್ನುತ್ತಿಲ್ಲ; ಈಗಲೂ
ಜಗತ್ತಿನ ಕೆಲವು ಪ್ರಬೀಶಗಳ್ಲ, ಉಸ್ಸನ್ನೇ ಬಳಸದೆ ಆರೋಗ್ಯಶಾಲಿಗಳಾದ ಬಲ
ಶಾಲಿಗಳಾನ ಜನಾಂಗಗಳಿವೆ; ಅಲ್ಲದೆ, ಉಪ್ಪನ್ನು ಬಳಸದಿದ್ದ ಜನಾಂಗಗಳಲ್ಲಿ
ಆಧುನಿಕ ನಾಗರಿಳಕೆಯೊಣನೆ ಉಪ್ಪಿನ ಪ್ರನೇಶವಾದ ಬಳಿಕ್ಕ ಅವು
ಕೋಗಿಸ್ಕವಾದುವು ಎಂಬ ಸಶ್ಯವನ್ನೂ ನಾವು ಮರೆಯಲಾಗದು.
ಆದ್ದರಿಂದ ಉಪ್ಪು ಮಾನನನ ಆರೋಗ್ಯ ಬಲಗಳಿಗೆ ಅವಶ್ಯವೇ ಎಂಬ
ಪ್ರಶ್ನೆಗೆ ನೇಲ್ಕಂಹ ಎಲ್ಲ ಹಿನ್ನೆಲೆಗಳ ಬೆಳಕಿನಲ್ಲಿ ಉತ್ತರೆನನ್ನು ಹುಡುಕಬೇಕಾ
ಗುವುಹು. ಅದರ ಜೊತೆಗೇ, «ಉಬ್ಬಿಲ್ಲದಿಶ್ಟಕೆ ಊಟವು ರುಚಿಸುವುದೇ ಇಲ್ಲವೇ?
ಉಪ್ಪನ್ನು ಪೂರ್ಣವಾಗಿ ವರ್ಜಿಸಿದರೆ ಆರೋಗ್ಯನು ಕೆಡುವುದಿ, ಅಥವಾ
ಕೋಗಗಳುಂಟಾಗುವುವೇ? ಮತ್ತು ನಮ್ಮ ತನುಮನಗಳ ಫಟಕಗಳಲ್ಲಿ (ರಚನೆ
ಯಲ್ಲಿ)ಉಪ್ಪು ಕಡ ಸೇರಿದೆಯೇ?' ಎಂಬ ಸ್ರಶ್ಚೆಗಳಿಗೂ ಉತ್ತರವನ್ನು
ಕೊಟ್ಟುಕೊಳ್ಳ ಬೇಕಾಗುವುದು. ಆ ಎಲ್ಲ ಪ್ರಶ್ನೆಗಳನ್ನೂ ಒಂದೊಂದಾಗಿ ಸರಿ|
ಶೀಲಿಸುಖಂ,
5 4 Me
RS ಉಪ್ಪು ಜಿ!

ಗಿ) ಉಪ್ಪು ನಮ್ಮ ತನುನುನಗಳ ರಟನಾಸಾನುಗ್ತಿ ಗಳಲ್ಲಿ ಅತ್ಯಲ್ಪ


ವಾದರೂ, ಒಂದು ಅತ್ಯವಶ್ಯಕವಾದ ಘಟಕವಾಗಿದೆ. ಎಂದು ಆಯುರ್ವೇದಷ್ಟೆ
ಹೇಳುತ್ತದೆ. ಏಕೆಂದರೆ ಶರೀರವು ಸಂಚಭೂತಾತ್ಮಕನ್‌ಗಿದೆ, ಮತ್ತು ಆಪ್‌
ತೇಜೋಭೂತಗಳು pp ಕ್ಷಣಕ್ಷಣವು ಸನೆಯುತಿತಿರುವುದ
ರಿಂದ, ಉಸ್ಬಿನ ಕೂಪದಲ್ಲಿ ಅವುಗಳನ್ನು ಪೂಕ್ಸೆಸದಿದ್ದ ಕೆ ಆಸೋಗ ವು ಕೆಡುವುದು
ಖಂಡಿತ. ಆದ್ದರಿಂದ hese 'ಆಕೋಗ್ಗ ಬಲಗಳಿಗೆ ಉಪ್ಪ ಅತ್ಯವಶ್ಯ
ಎಂಬ ಮಾತನ್ನು ಹೇಗೆ ಆಲ್ಲಗಳೆಯಲಾ ದೀತು?
(5) ಆದಕೆ ವಳಾನವ ಸದ್ಯಶಪ್ರಾಣಿಗಳೂ ಆನೆ ಗೂಳಿಗಳೂ ಉಪ್ಪಿಲ್ಲೆ
ಆಕೋಗ್ಯ ಮತ್ತು, ಬಲನನ್ನು ಹೇಗೆ ಉಳಿಸಿಕೊಂಡಿವೆ. ಎಂಬುದರ ಸಸನ್ನು
ನಾವು ಅ7ತಿರಬೇಕು. ಆಗ್ಗೆ ಅವುಗಳಿಗೆ ನಾನು ತಿನ್ನುವ ಸಮುದ್ರ ಲವಣ
ವಿಲ್ಲದಿದ್ದರೂ, ಅವುಗಳ ನಿತ್ಯಾಹಾರದ ನಸ್ತು ಬಟ್ಟ ಉಪ್ಪ ನೈಸರ್ಗಿಕ
ವಾಗಿ ಇರಬಹುದು ಎಂಬ ಸಂದೇಹನ್ರಂ ಬಾಗುತ್ತದೆ. ಹೌದು, ಅವುಗಳ ಮತ್ತು
ನಮ್ಮ ಆಹಾರನಸ್ತು ಗಳಲ್ಲಿಯೇ ನಮ್ಮ ತನುನುನೆಗಳ ಲ ಕ್ಸ ಅವಶ್ಯಕ
' ಪ್ರಮಾಣದ ಉಪ್ಪು ನೈಸರ್ಗಿಕ ರೂಪದಲ್ಲಿ ಇಷ್ಟೇ ಇರುತ್ತ ಜೈ 'ಮೇಲುಪ್ಪು
| ಅಗತ್ಯವೇ ಇಲ್ಲ, ಎಂದು ಅಧುನಿಕ ವಿಜ್ಞಾ'ನಗಳೂ ಒಪ್ಪುತ್ತಾರೆ.
೩ (೩) ಮೇಲಿನ ಎರಡು ಏನರಣೆಗಳಿಂದ, ಉಪ್ಪು ಮನುಸ್ಯ ನ ಆರೋಗ್ಯಕ್ಕೆ
A ಅತ್ಯನಶ್ಯವಾದರೂ, ಅದು ಆಹಾರವಸ್ತುಗಳಾದ ಉಳುತದ್ದಿ ಕಾಯಿಪಲ್ಲೆ ಹಂಣು
\ ಹಂಪಲುಗಳಲ್ಲಿಯೇ ಸಾಕಷ್ಟಿರುವುದು, ಅದನ್ನು ಸಮುದಗ್ರಲವಣರೂಪದಲ್ಲಿ
ಪ್ರತ್ಯೇಕವಾಗಿ ಊಟದಲ್ಲಾ ಗಲಿ ಅಡುಗೆಯಲ್ಲಾಗಲಿ ಉಪಯೋಗಿಸುವ ಅಗತ್ಯ
ವಿಲ್ಲ ಎಂದು ಸ್ಪಷ್ಟವಾಯಿತು.
ಲ (೪) ಅಲ್ಲದೆ, ಮನುಷ್ಯನು ಮೇಲುಪ್ಪನ್ನು ತಿನ್ನಲು ಪ್ರಾಶಂಭಿಸಿದಾಗಿ
ಥಿಂದಲೇ ಅನನಿಗೆ ಚರ್ಮರೋಗಗಳು, ಚೂತ್ರಕೋಗಳು, ಕಣ್ಣಿನ ರೋಗ
ಗಳು, ರಕ್ತದ ಒತ್ತಡ, ಮುಂತಾದುವು ಕಾಡಲಾರಂಭಿಸಿವೆ ಎಂದು "ನಿತಿಹಾಸಿಕ
ಹೆರತೀಲನೆಗಳಂದ ಸಿದ್ದವಾಗಿದೆ.
“ತ ಟ ಲ ್ನ್ಮ್ಮೃೃ ಆಯುರ್ವೇದದ ಅಭಿಪ್ರಾಯವನ್ನು ನೋಡೋಣ:
ಸಾಮುದ್ರ ಲವಣಂ ಪಾಳೇನಾತ್ಕುಷ್ಥ ಮಫಿದಾಹಿ ಚ।
ಜ್‌ ಸ್ನಿಗ್ವಮೂಸಚ್ಚ ಶೂಲಸ್ನಂ ನಾತಿಸಿತ್ತ ಲಂ!
ಪನ್ನು
೩ ಅಲ್ಪಪ್ರಮಾಣದಲ್ಲಿ ಸೇವಿಸಿ ಆದು ಸರಿಯಾಗಿ ಜೀರ್ಣ
ಗತನಾದರೆ) ಸ ಟ್‌ ಮಲಸಾರಕವೂ hid
೨೪೬ ಉಪಯುಕ್ತ ಗಿಡಮೂಲಿಕೆಗಳು

ಶೂಲಹರೆವೂ
ಣ್ಯ ಹ
ಅಲ್ಪಪಿತ್ತಕರವೂ ಆಗುತ್ತದೆ? - ಎಂದು
ಇ.
ಧನ್ವಂತರಿ

ನಿಘಂಟು
ಹೇಳುತ.ದೆ. ಅರ್ಥಾತ್‌ ಅದನು ಹೆಚ್ಚು ತಿಂದರೆ ಇವೂ ಕೆರಳಿಕೆಯೂ ಭೇದಿ
ಕೊ:ಗವೂ ಪಿತ್ತನಿಕಾರಗಳೂ ಉಂಟಾಗುವುವು. ಅಲ್ಲವೆ, "ಪ್ರಾಯೋಲವಣ
ಮಚಕುಷ್ಠಂ', ಎಂದರೆ ಬಹುತರವಾಗಿ ಕಂಣಿನೆ ರೋಗಗಳನ್ನೂ; (ಆದ್ದರಿಂದ
~A 7?)

ಉಸಲಕ್ಷಣ ರೂಪವಾಗಿ) ತಲೆ ಮಿದುಳಿನ ರೋಗಗಳನ್ನೂ ಉಂಟುವಾಡಬಹು


ದೆಂದು ವಾಗೃ್ರಟಾಚಾರ್ಯರು ಹೇಳುತ್ತಾರೆ.
(೫) ಉಪ್ಪನ್ನು ಪೂರ್ಣವಾಗಿ ಬಿಡಲಾಗದಿದ್ದರೆ, ವಾರದಲ್ಲಿ ಒಂದೆರಡು
ದಿನವಾದರೂ ಪೂರ್ಣವಾಗಿ ವರ್ಜಿಸಿದರೆ ಮಿಕ್ಕು ದಿನಗಳ ಅದರ ಸೇವನದ
ದುಷ್ಪರಿಣಾಮಗಳಿಂದ ಬಿಡುಗಡೆ ಹೊಂದಬಹುದು. ಆದರೆ ಮೇಲೆ ಬರೆದ ವಿನಿಧ
ಕೋಗಗಳಿಂದ ಬಳಲುವವರು ವಿಶಿಷ್ಟ ಅವಧಿಯ ವರೆಗೆ ಉಪ್ಪನ್ನು ಪೂರ್ಣವಾಗಿ
ವರ್ಜಿಸಬೇಕಲ್ಲವೇ?
ಇತ್ತೀಚಿಗೆ ಕೆಲವು ರೋಗಿಗಳಿಗೆ ಮಾಡಿದ ಲವಣ-ವರ್ಜನದ ಪ್ರಯೋಗ
ಗಳಿಂದ ಬಂದಿರುವ ಮಹತ್ವದ ಅನುಭವಗಳನ್ನು ವಾಚಕರಿಗೆ ಇಲ್ಲಿ ವಿವರಿಸು
ತ್ರಿದ್ದೀನೆ:
ಊಟ ಮಾಡಿದ ಕೂಡಲೇ ಬಾಯಿಯಲ್ಲಿ ಹುಳಿನೀರು ಬಕುವುದೆಂದು
ಅನೇಕರು ಹೇಳುತ್ತಾರೆ. ಕೆಲವರಿಗೆ ಊಟದ ಮೊದಲ ಕೆಲವು ತುತ್ತುಗಳಿಂದಲೇ
ಬಾಯಿಹುಳಿಯಾಗಿ, ಊಟ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಸಿರ್ಸಿಯ
ಸಿರಿನಂತರೊಬ್ಬರು ಅಂತಹ ಉಪದ್ರವದಿಂದ ಬಳಲುತ್ತಿದ್ದು ಬಹುಕಾಲದ ವರೆಗೆ
ಅಲೋಪಧಿ ಚಿಕಿತ್ಸೆ ಮಾಡಿಸಿಯೂ ಗುಣವಾಗದೆ ನನ್ಮುಲ್ಲಿಗೆ ಬಂದರು.
ಅನರ ಊಟದ ವಿನರಗಳನ್ನು ಕೇಳಲಾಗಿ, ಊಟದಲ್ಲಿ ಅನರು ಉಪ್ಪನ್ನು
ಹೆಚ್ಚಾಗಿ ಉನಯೋಗಿಸುನರೆಂದು ಕಂಡುಬಂತು. ಅವರನ್ನು ಪರೀಕ್ಷಿಸಲಾಗಿ
ಅವರಿಗೆ ಅಜೀರ್ಣದ ಲಕ್ಷಣಗಳೆಲ್ಲವೂ ಇದ್ದುವಲ್ಲದೆ, ಹೊಟ್ಟಿ ಯೊಳಗಿನ *ಅಮ್ಲ-
ನಿತ್ರ್ರ'ವು (ಹೈಡ್ರೋಕ್ಲೋರಿಕ್‌ ಆಸಿಡ್‌) ಮಿತಿನೂರಿ ಸ್ರವಿಸುತ್ತಿದೆ ಎಂದೂ
ಸ್ಪಷ್ಟವಾಯಿತು. 'ಉಸ್ಪಿನಿಂದ ಆ ಆಮ್ಲ ಪಿತ್ತದ ಉತ್ಪತ್ತಿಯು ಹೆಚ್ಚುಗುವುದು;
ಅದರಿಂದ ಊಟದ ವೇಳೆಗೆ ಬಾಯಿ ಹುಳಿಯಾಗುವುದು. ಆದರೆ ಉಪ್ಪಿನಿಂದ
ಹೆಚ್ಚಾದ ಅನ್ಲಸಿತ್ತ ಸ್ರಾವದಿಂದ, ಜೀರ್ಣಶಕ್ತಿಯು ಹೆಚ್ಚಾಗಲಿಕ್ಕೂ ಕೋಗವು
ಅನಕಾಶ ಕೊಡುವುದಿಲ್ಲ. ಏಕೆಂದರೆ ಊಟದಲ್ಲಿ ಸೇವಿಸಿದ ಉಪ್ಪಿನಿಂದ ಆ
ಅಮ್ಲವು ನಿಸ್ಸಿಿಯನಾಗುವುದು. ಆದರೆ ಅದೀ ಉಪ್ಪು ರಕ್ತಕ್ಕೆ ಸೇರಿದ
ಮೇಲೆ ಹುಳಿಯಾಗಿ, ಆಮ್ಲವನ್ನು ಮಿತಿವೂರಿ ಸ್ತವಿಸಲು ಕಾರಣವಾಗುವುದು.
ಹೀಗೆ ರೋಗಿಯು ತಾಸೇ ನಿರ್ಮಿಸಿಕೊಂಡ ವಿಷವರ್ತುಲದಲ್ಲಿ ತೊಳಲುತ್ತಿದ್ದರು.
ಕ್ರ ಉಪ್ಪು ೨೪೭
ಅವರಿಗೆ ಮೇಲಿನಂತೆ ವಿನೇಚಿಸಿ ತಿಳಿಸಲಾಯಿತಲ್ಲದೆ, ಮುಂದೆ ಬರು
ಬರುತ್ತ ಹೊಟ್ಟಿ ಹುಂಣಾಗಿ ಕ್ಯಾನ್ಸರೂ ಆಗ ಹುದೆಂದು ಎಚ್ಚರಿಸಿದೆವು. ಸುದೈವ
ದಿಂದ ಅವರು ರ್ಜ ಸೆಟ್ಟಿಗೆ ಉಪ್ಪನ್ನು ಪೂರ್ಣವಾಗಿ ವರ್ಜಸಲು ನಿರ್ಧರಿಸಿ
ದರು. ಒಂದೆರಡು ವಾರಗಳಲ್ಲಿ ಆವರ ಕೊಂದ ರೆಗಳಲ್ಲ ಗುಣವಾದುವು. ಈಗ
ಅವರು ಊಟದ ತಟ್ಟಿಯಲ್ಲಿ ಉಪ್ಪನ್ನು ಬಳಸುವುದೇ ಇಲ್ಲ. ಆಡುಗೆಯಲ್ಲಿ
ಕೂಡ ಅತ್ಯಲ್ಪ ಉಪ್ಪು ಹಾಕಬೇಕೆಂದು ಕಟ್ಟಪ್ಪನೃಣೆಮಾಡಿ, ಮನೆಯ ಮಂದಿಗೂ
ಇದ್ದ ಕೆಲವು ಕಾಯಿಲೆಗಳು his ಮಾಡಿದ್ದಾರೆ.
ಬಹುಕಾಲದಿಂದ, ಗುಲ್ಬರ್ಗಾ ಜಿಲ್ಲೆಯ ಒಂದು ಬಡಕುಟುಂಬದ ಮನೆಯ
ಜನರೆಲ್ಲ ಕಜ್ಜಿ ಇಸುಬು ತುರಿಗಳಿಂದ ಬಳಲುತ್ತಿದ್ದರು. ಅವರೆಲ್ಲರಿಗೂ
ಉಪ್ಪಿನ ವರ್ಜನ ಮತ್ತು ವ್ಯಾಯಾಮದ ನಮ್ಮ ಉಪದೇಶಪಾಲನದಿಂದ
ಆಶ್ಚರ್ಯಕರವಾದ ಗುಣ ಸಿಕ್ಕಿದೆ. ಅನರ ಬೇನೆನೆಗಳಗ್ಗೆ ರಕ್ತದಲ್ಲಿ ಕ್ರಾರಾಂಶವು
ಹೆಚ್ಚಾಗಿರುವ ಬದಲಾಗಿ ಆಮ್ಲಾಂಶವು ಹೆಚ್ಚಾಗಿದ್ದುದು ಕಾರಣನೆಂದು ನಾವು
ಅಭಿಪ್ರಾಯ ಪಟ್ಟೆವು. ಎರಡು ತಿಂಗಳು ಎಲ್ಲರೂ ಉಪ್ಪನ್ನು ವರ್ಜಿಸಿದ್ದರಿಂದ
ರಕ್ತದ ಆಮ್ಲಾಂಶವು ತಗ್ಗಿತು, ಮತ್ತು ನಮ್ಮ ಸೂಚನೆಯಂತೆ ನಾರದಲ್ಲಿ
ಒಂದು ದಿನ ಎಲ್ಲ ಆಹಾರವನ್ನೂ ಬಿಟ್ಟು, ಬರಿಯ ಕಾಯಿಪಲ್ಲೆನ ಗಳನ್ನು ಬೇಯಿ
೫ ಸಿದ ನೀರು ಮತ್ತು ಹಂಣುಹಂಸಲುಗಳನ್ನು ಸೇವಿಸುವುದರಿಂದ. ರಕ್ತದ
ಕ್ಷಾರಾಂಶವು ಹೆಚ್ಚಾಯಿತು.
ಕಾಡಿನಲ್ಲಿ ನೈಸರ್ಗಿಕ ಜೀವನವನ್ನು ನಡೆಸುವ ಸಶು ಪ್ರಾಣಿಗಳು ಉಪ್ಪು
ತಿನ್ನದೆ ಆರೋಗ್ಯೋತ್ಸಾಹದಿಂದ ತುಂಬಿ ತುಳುಕುತ್ತವೆ. ಇದನ್ನು ರೋಗಿಗಳಿಗೆ
ಗುನಗಾಣಿಸುವ ಉದ್ದೇಶದಿಂದ, ಅಮೇರಿಕೆಯ ಪ್ರಸಿದ್ಧ ಪ್ರಕೃತಿಚಿಕಿತ್ಸಕ
ಡಾ|| ಜೆ. ಎಚ್‌. ಕೆಲಾಗ್‌ ಅವರು, ಕಾಡಿನಿಂದ ಹಡಿದೆಕುದ ನೂರಾರು
ಚಿಂಕೆಗಳಿಗೆ ಉಪ್ಪು ಸೇರಿದ ಆಹಾರದ ರುಚಿ ಶಾಗಿಸಿ, ಅವು ಅಲ್ಪಾವಧಿ
ಯಲ್ಲಿಯೇ ಕೋಗಿಷ್ಕವೂ ನಿತ್ರಾಣನೂ ಆಗುತ್ತಿರುವುದನ್ನು ತೋರಿಸಿಕೊಟ್ಟರು.
"ಉಪ್ಪಿಗಿಂತ ರುಚಿಯಿಲ್ಲ' ಎಂಬ ನಾಂಣುಡಿಯುಳ್ಳೆ ಸಮಾಜಗಳಲ್ಲಿ

ಬೆಳೆದನರೂ, ಶರೀರದ ಪುನರುಜ್ಜೀವನಕ್ಕೆ ಉಪ್ಪು ಅತ್ಯಾವಶ್ಯಕನೆಂಬ ನಂಬಿಕೆ
ಹ , ಈ ಲೇಖನದಿಂದ. ಆಶ್ಚರ್ಯನಡಬಹುದು. ಆಡಕೆ ಅವರು
[ಡೆ ಹಂಣು, ಕಾಯಿಸಲ್ಲೆ, ಸೊಪ್ಪು, ಅನ್ನ ಹಾಲು ಮತ್ತು ರಾಗಿ
ಕ ಹಳ್ಲಿಮನ.ಷ್ಯನ ಶರೀರಕ್ಕೆ ಅಗತ್ಯವಾದ ಸೇಂದ್ರಿಯ ಉಪ್ಪು ಇರುವುಗೆಂದೂ,
ಆ ಸಹಜಲವಣದಿಂದ ರಕ್ತ
ಕ್ರದಲ್ಲಿ ಆಮ್ಚಾಂಶವು ಬೆಳೆಯದೆ ಉಪಯುಕ್ತವಾದ
ಕ್ಲಾಂಂಶಪು| ತಕ್ಕಷ್ಟು.ಬೆಳೆಯುಷ್ಟದೆಂದೂ ಅರಿತುಕೊಳ್ಳಬೇಕು.
ಬಡೇಸೋಪು
ಬಡೇಸೋಪು ನಸು ಹಳದಿ ಹಸಿರು ಬಣ್ಣದ, ಜೊಡ್ಡ ಆಕಾರದ ಜೀರಿಗೆ
ಯಂತಿರುವ ಬೀಜ. ಬಡೇಸೋಪನ್ನು ಸಂಕ್ರಿಸನಾಗಿ ಸೋಪು' ಎಂದೂ ಕಕಿ
ಯುವರು. ಇದು ಗ್ರಂದಿಗೆ (ಮೂ ಕೆ ಮಾರುವ) ಅಂಗಡಿಗಳಲ್ಲಿ ಸಿಗುತ್ತದೆ.
ಬಾಯಿಯಲ್ಲಿ ಹಾಕಿ ಆಗಿದರೆ ನಸು ಕಾರ, ಸಿಹಿ ಒಗರು ರುಚಿಯಬಳೆಿದ್ದಾಗಿರು
ತ್ತಜೆ. ಇದನ್ನು ವೀಳ್ಯ(ಬೀಡಾ)ದಲ್ಲಿ ಹಾಕುವುದರಿಂದ ಅದಕ್ಕೊಡು ಸವಿ
ಬರುವುದಲ್ಲದೆ, ಅಂತಹ ನೀಳ್ಯವು ಆಹಾರನನ್ನು ಜೀರ್ಣಿಸಲಿಕ್ಕೂ ಸಹಾಯ
ವಾಗುವುದು.
ಬಡೇಸೋಹಿನ ಪಾಚಕ ಗುಣವನ್ನು ಮನಗಂಡೇ, ಪುರಾತನ ಕಾಲ
ದಿಂದಲೂ, ಭಾರತೀಯ ವೈದ್ಯರ ಅದನ್ನು ಔಷಧರೂಪವಾಗಿಯೂ ಬಳಸು
ಬಂದಿದ್ದಾರೆ. ಆಯುರ್ವೇದ. ನಿಘಂಟುಗಳಲ್ಲಿ ಬಡೇಸೋಪನ್ನು ಮ
ವಾಗಿ ಮಲನಿಸರ್ಜಕ), ಲಘು, ಹೃದ್ಯ (ಶೃದಯಕೋಗಹಾರಕ), ವೃಷ್ಯ
(ವೀರ್ಯಾಂಗಗಳಿಗೆ ಉತ್ತೇಜಕ), ಆಗ್ನಿದೀಪಕ, ಗರ್ಭಪ್ರದ, ಮೂತ್ರ
ಕಾರಕ, ಮುಟ್ಟಿ ನ ಪ್ರೇರಕ, ಎಂದು ಹೊಗಳಲಾಗಿದೆ.
ಯುಕ್ತಿಯುಕ್ತವಾಗಿ ಉಸಯೋಗಿಸಿದಕೆ ಬಡೇಸೋಪು ಜ್ವರೆ, ಹೊಟ್ಟಿ
ನೋವು, ಉರಿ ಮೂಲವ್ಯಾಧಿ, ಕಫಕೋಗ, ಆತಿಸಾರ (ಹೊಟ್ಟೆ ಚಾಕಿ
ವಿಕೆ, ವಾಂತಿ, ಅಮ (ಮಲದಲ್ಲಿ ಅಂವು ಬೀಳುವಿಕೆ), ಮುಂತಾದ ಕಾಯಿಲೆ
ಗಳಲ್ಲೆಲ್ಲ ಒಳ್ಳೆಯ ಗುಣಕಾರಿಯಾಗಬಲ್ಲುದು. ಇದು ಫ್ಲೀಹ ಮತ್ತು ಜಂತು
ಹುಳುಗಳ ಕೋ ರಕವೆಂದು ರಾಜನಿಫಂಟು ಹೇಳುತ್ತದೆ. ಇದು ಶರೀರದ
ವಿನಿಧ ಕ್ರಿಯಾವ್ಯೂಹಗಳ ಮೇಲೆ ಕೆಳಗಿನಂತೆ ಗುಣಕೊಡಬಲ್ಲುದು:
೧) ನರಮಂಡಲದ ಶೂಲೆಗಳನ್ನು ಪರಿಹರಿಸುತ್ತದೆ.
೨) ಪಾಚಕಾಂಗಗಳೊಳಗಿನ ಅಜೀರ್ಣವಾಯ್ಕು ವಾಂತಿ, ಅಜೀರ್ಣ
ಭೇದಿಗಳನ್ನು ಶಮನಿಸಿ, ಅಸಾನವಾಯುವನ್ನು ಸ್ಪಾ
೩) psಇ,೦ಗಗಳೊಳಗಿನ ಕೃಡಯಶೂಲೆ, ಸಕ್ರನಲಿಕಾಕಾರಿಸ್ಯ, ರಕ್ತ
ಕ್ರಿಮಿಗಳನ್ನು ನಿವಾರಿಸುತ್ತದೆ.
೪) ಶಿಸ್ವಸಾಂಗಗಳೊಳಗಿನ ಕೆಮ್ಮು, ಉಬ್ಬಸ,
ಸಢಿಸುತ್ತದೆ,
ಬಡೇಸೋಪಫು ೨೪

೫) ಮೂತ್ರಾಂಗಗಳೊಳಗಿನ ತಡೆ ತೊಂದರೆಗಳನ್ನು ದೂರ ಮಾಡಿ,


ಮೂತ್ರವು ಸಾಕಷ್ಟು ಸುಗಮನಾಗುವಂತೆ ಮಾಡುತ್ತದೆ.
೬) ಗರ್ಭಾಂಗಗಳಿಗೆ ಸಂಬಂಧಿಸಿದ ಮುಟ್ಟಿನ ಅಕ್ರಮ ಮತ್ತು ಶೂಲೆ
ಗಳನ್ನು ನಿವಾರಿಸ್ಕಿ ಮುಟ್ಟಿನ ಸ್ರಾನವು ಜೊಕ್ಕಟವಾಗುವಂತೆ ಮಾಡುತ್ತದೆ;
ಬಾಣಂತಿಯರಿಗೆ ನೊಲೆಹಾಲಿನ ಉತ್ಪತ್ತಿಗೆ ಸಹಾಯಕವಾಗುತ್ತದೆ.
೭) ಚರ್ಮಾಂಗಗಳಲ್ಲಿ ರಕ್ತಪರಿಚಲನನನ್ನು ಹೆಚ್ಚಿಸಿ ಬೆವರು ಬರು
ವಂತೆ ಮಾಡಿ ಜ್ವರಶಾಮಕವಾಗುವುದಲ್ಲದೆ, ಚರ್ಮರೋಗಶೋಧಕವೂ ಆಗುತ್ತದೆ.
೮) ಯುನಾನಿ ವೈದ್ಯಸದ್ಧತಿಯವರು ಬಡೇಸೋನನ್ನು ಹೊಟ್ಟೆ ಯೊಳ
ಗಿನ ಗಂಟುಗಳನ್ನು ಕರಗಿಸಲು ಉಪಯೋಗಿಸುತ್ತಾರೆ.
ಒಂದು ಅದ"ಭುತ ಗುಣ: ಚಿಕ್ಕ ಮಕ್ಕಳಿಗೆ ಬರುವ ಒಂದು ವಿಶಿನ್ಟ
ತರದ ವಾಂತಿಭೇದಿ ಕೋಗವು ಅನೇಕ ಸಲ ಮರಣಂಂತಿಕವಾಗುವುದಿದೆ.
ಅದಕ್ಕೆ ಗುರುದೇವ ತಾರಾನಾಥರಈ ಪ್ರಯೋಗವನ್ನು ನಾನು ನೂರಾರು
ಕೂಸುಗಳ ಮೇಲೆ ಮಾಡಿ ಗುಣಕಂಡಿದ್ದೇನೆ. ಆ ವಿಶಿಷ್ಟ ಕೋಗದೊಳಗಿನ
ಪ್ರಮುಖ ಲಕ್ಷಣವೆಂದರೆ ಭೀಕರವಾದ ನೀರಡಿಕೆ. ಅದಕ್ಕೆ ಬಡೇಸೋಸಿನ ನುಣ್ಣ
ಗಿನ ಪುಡಿ ಅರ್ಧ ಚಮಚದಷ್ಟನ್ನು ೧ ಬಟ್ಟಲು ಬಿಸಿನೀರಿನಲ್ಲಿ ಕಲಕಿ, ಆದರ
ತಿಳಿನೀರನ್ನು ಮಾತ್ರ ಅರ್ಧಗಂಟಿಗೊಮ್ಮೆ ೧ ಚಮಚ ಕುಡಿಸುತ್ತ ಹೋಗ
ಬೇಕು. ಹೀಗೆ ನಾಲ್ದಾರು ಸಲ ಕೊಡುವುದಕೊಳಗಾಗಿ ಬಾಯಾರಿಕೆ, ಭೇದಿ,
ಮತ್ತು ವಾಂತಿಯು ನಿಯಂತ್ರಣಕ್ಕೆ ಬರುವುವು. ಮಗುವಿನ ನೆತ್ತಿಯ ಮೇಲೆ
ಮೊಲೆಹಾಲಿನಲ್ಲಿ (ಇಲ್ಲವೆ ಆಕಳ ಹಾಲಿನಲ್ಲಿ) ಅದ್ದಿದ ಬಟ್ಟೆಯನ್ನು ಹಾಕಿ, ಅದು
ಒಣಗದಂತೆ ಆಗಾಗ ಹಾಲನ್ನು ಹಣಿಸುತ್ತಿರಬೇಕು. ನಾಲ್ಕಾರು ಗಂಟಿಗಳ
ವರಿಗೆ ಮಗುವಿಗೆ ಆಹಾರ, ನೀರು, ಮೊಲೆಹಾಲನ್ನು ಸಹ ಕೊಡಬಾರದು.
ವಾಂತಿ, ಭೇದಿ, ಬಾಯಾರಿಕೆಗಳು ತಗ್ಗುತ್ತ ಬಂದಂತೆ ಬಡೇಸೋನಿನ ನೀರನ್ನು
೨ ಗಂಟಿಗೊಮ್ಮೆ ಕೊಡಬೇಕು.

ಕೆಲವು ಪ್ರಯೋಗಗಳು:
೧) ಭೇದಿಯನ್ನು ನಿಲ್ಲಿಸಲು, ಹುರಿದ ಬಡೇ ಸೋನಿನ ಪುಡಿಯನ್ನು ನಾಲ್ಕು
ಗಂಟೆಗೊಮ್ಮೆ ಕೊಡಬೇಕು. ಅದನ್ನು ಬಿಸಿನೀರಿನಲ್ಲಿ ಅರೆದು ಹೊಟ್ಟೆಯ ಮೇಲೆ
ಲೇನಿಸಿದಕೆ ಮಕ್ಕುಳ ಕರುಳಿನ ವಾಯು ಮತ್ತು ಭೇದಿ ಕಡಿಮೆಯಾಗುವುನು.
೨) ಬಾಯಿಹುಂಣಿನಿಂದ ಬಳಲುವವರು ಬಡೇಸೋಪನ್ನು ಸ್ವಲ್ಪ ಒಣ
ದ್ರಾಕ್ಷೆಯೊಡನೆ ಅಗಿದು ತಿಂದರೆ ಶಮನವಾಗುವುದು,
೨೫೦ ಉಪಯುಕ್ತ ಗಿಡಮೂಲಿಕೆಗಳು
ಬಾಣಂತಿಯರಿಗೆ ಭರ ಎರಡು ಸಲ ವೀಳ್ಗದೆಲೆಯಲ್ಲಿ ೫ ಗುಂಜಿ
ಸನ್ನು ತಿನ್ನಲು ಕೊಟ್ಟರೆ ಮೊಲೆಹಾಲು ಹೆಚ್ಚಾಗಲು ಸಹಾಯವಾಗು
ವುದಲ್ಲದೆ, ಗರ್ಭಾಶಯವು ಸಂತೋಚಗೊಳ್ಳಲೂ ಸಹಾಯವಾಗುವುದು.
೪) ಅಂಗೈ ಆಂಗಾಲುಗಳು ಹೆಚ್ಚಾಗಿ ಬೆವರುತ್ತಿದ್ದರೆ, ಹಾಗೆಯೇ, ಜ್ವರ
ಇಳಿಯುವಾಗ ಮಿತಿವೂರಿ ಬೆವರಿ ಗಾಬರಿಯಾದಾಗ, ಕ್ಷಯರೋಗದ ಅತಿ
ಯಾದ ಬೆವರಿಗೆ ಕೂಡ್ಕ ಒಡೇಸೋಪಿನ ಕಷಾಯವು ಒಳ್ಳೆಯ ಗುಣಕಾರಿ.
ಬಡೇಸೋಪು ಚರ್ಮಶುದ್ಧಿಯ ಮೂಲಕ ಬೆನರಿಸುವ ಗುಣವುಳ್ಳದ್ದಾಗಿದ್ದರೂ,
ನರಮಂಡಲದ ಬಲನರ್ಧನದ ಮೂಲಕ ಅದು ಅತಿ ಬೆವರನ್ನು ತಡೆಯಲೂ
ಬಲ್ಲುದು.
೫) ತುಂಬ ಹೊಟ್ಟಿನೋವು ಆಗಿ ಮುಟ್ಟಾಗುವ ಮಹಿಳೆಯರು, ಮುಟ್ಟಿಗೆ
ಒಂದು ವಾರವಿರುವಾಗಿನಿಂದ ದಿನಾಲು ಬೆಳಗ್ಗೆ ಒಂದು ತುಂಡು ಬಾಳೆಹಣ್ಣಿ
ನೊಡನೆ ಸ್ವಲ್ಪ ಬಡೇಸೋಪನ್ನು ತಿನ್ನಬೇಕು.
೬) ಉಬ್ಬಸದಲ್ಲಿ ಉಸಿರಿನ ತೊಂದರೆ ಇರುವಾಗ, ಬಡೇಸೋಪಿನ ಲಘು
ಸತತ ಜೇನಿನೊಡನೆ ಅರ್ಧಗಂಟಿಗೊನ್ಮೆ ಸ್ವಲ್ಪ ಸ್ವಲ್ಪ ಕುಡಿಯ
ಕು.
ಕಸ್ತೂರಿ
ಕಸ್ತೂರಿ ಎಂಬ ಸುಗಂಧದ್ರವ್ಯವು ಎಲ್ಲರಿಗೂ ತಿಳಿದಿದೆ. ಅದಕೆ ಅದು
ಎಲ್ಲಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಅರಿತವರು ವಿರಳ, ಅದು ಕಸ್ತೂರಿ
ಮಗನೆಂಬ ಪ್ರಾಣಿಯ ಜನನೇಂದ್ರಿಯ ಡವಮುಂದೊಗಲಿನ ಳೋಶಗಳಿ ಘನೀ.
ಭೂತ ಸ್ರಾವ. ಅದು ಬಹು ಹಿಂದಿನ ಕಾಲದಿಂದಲೂ ಭಾರತದಲ್ಲಿ ಸುಗಂಧ
ವಸ್ತು, ವಿಲಾಸಗಳ ವಸ್ತುವಾಗಿಯೂ ಔಷಧನಾಗಿಯೂ ಉಸಯೋಗಿಸಲ್ಪಡು
ತ್ತಿದೆ, ತಾಂಬೂಲದಲ್ಲಿ ಕೂರಿ ವಾತ್ರೆಯನ್ನು ಸೇವಿಸುವುದನ್ನು ಎಲ್ಲರೂ
ಬಲ್ಲರು. ಬಾಣಂತಿಗೆ ಕಹಿಜೀರಿಗೆ ಕಷಾಯದಲಿ ಕೆಸ್ತೂರಿಯನ್ನು ತೇಯ್ದು
ಕೊಟ್ಟರೆ ಗರ್ಭಾಶಯವು ಸಂಕೆೋಳಶವಾಗಲು ನಾಯ ಗುವುಡೆಂಬುದನ್ನು
ಹಳ್ಳಿಎನ ಅಜ್ಜಮ್ಮಗಳೂ ಅರಿತಿದ್ದರು. ವಾರಕ್ಕೊಮ್ಮೆ ಪಶ್ಷಕ್ಟೊನ್ಮೊ ಮಕ್ಕಳಿಗೆ
ವೀಳ್ಯದೆಲೆಯ !ರಸದಲ್ಲಿ ೪ಸೇನಿನೊಡ ಫೆ ಕಸೂ, ರಿಯನ್ನು ನೆಕ್ಸಿಸಿದಕೆ ನೆಗಡಿ ಮತ್ತು
ಕಫಗಳು ಕಾಡುವುದಿಲ್ಲ ನೆಂದು ತಾಯಂದಿಕೆಲ್ಲರೂ ತಿಳಿದಿದ್ದರು. ಹೃದಯವು
ದುರ್ಬಲವಾಗಿ ಮೈ ಕೈಗಳು ತಂಣಗಾಗಿ ದಿಗಿಲುಗೊಳಿಸುತ್ತಿ,ರುವ ಬೇನಿಗನಿಗೆ
ವೈದ್ಯರು ಕಸ್ಕೂರಿಯನ್ನು ಶುಂಠಿರಸ ಮತ್ತು ಜೇನಿನಲ್ಲಿ ಆಕೆದು ನೆಕ್ಕಿಸಿ ಪುನಶ್ಚೇ
ತನವನ್ನು ಕೊಡುತ್ತಿದ್ದರು. ಆದರೆ ಆಯುರ್ವೇದವು ತಿರಸ್ಸರಿಸಲ್ಪಟ್ಟು ಅಲೋ
ಪಥಿಯು ಪುರಸ್ಸರಿಸಲ್ಪಡುತ್ತಿರುನ ಈಗಿನ ದಿನಗಳಲ್ಲಿ ಎಳೆ ಕಂದಮ್ಮಗಳಿಗೂ
ರಾಸಾಯನಿಕ ದ್ರವ ಇಂಜೆಕ್ಕನ್‌ಗಳನ್ನು ಹಳ್ಳಿಯ ಹುಂಬನೂ ಕೊಡಿಸಲು
ಆತುರನಾಗಿರುವುದು ದುರ್ದೈವದ ಸಂಗತಿ. ಇರಲಿ.
ಇದೇ ಪುಸ್ತಕದಲ್ಲಿ ಈ ಮೊದಲು, ಬಡವರ ಳಸ್ತೂ೭ಯೆಂದು ಬೆಳ್ಳುಳ್ಳಿ
ನೀರುಳ್ಳಿ ಗಳ ಗುಣಗಾನ ಮಾಡಿದೆ ವು. ಎಂದರೆ ಕಸ್ತೂರಿಯು ಉತ್ತಮವಾಗಿ
ದ್ದರೂ ಬಡವರಿಗೆ ಅದು. ನಿಲುಕದ ವಸ್ತುವೆಂಬ ಅರ್ಥವನ್ನು ವ್ಯಕ್ತಪಡಿಸಿದ್ದೆ
ವೆಂಬುದು ನಿಜ. ಆದರೂ ಸರಿಯಾಗಿ ಯೋಚಿಸಿ ನೋಡಿದರೆ ಕಸ್ತೂ ರಿಯು
ಬಡನನಿಗೂ ಎಟುಕಬಹುದಾದ ವಸ್ತು. ಏಳೆಂದಕೆ ಕಸ್ತೂರಿಯು ಒಂದು
ಸಲಕ್ಕೆ, ಒಂದು ಮಗುವಿಗೆ ಇಲ್ಲವೆ ರೋಗಿಗೆ ಉಪಯೋಗಿಸಲ್ಪಡುವ ಪ್ರಮಾಣವು
ಅತ್ಯಲ್ಪ. ಬೇರೆ ಅನುಪಾನ ಬೇಕಿ ಮೂಲಿಕೆಗಳೊಡನೆ ಸೇರಿದಾಗ ಪ ರಿಯು
ಒಂದು ಸಲಕ್ಕೆ ಒಂದು ಗುಂಜಿಯ ೨೦ನೇ ಭಾಗವಿದ್ದರೂ ಧಾರಾಳವಾಗುವುದು.
ಮತ್ತು ಅಷ್ಟರ ಬೆಲೆ ೪೦-೫೦ ಪೈಸೆಗಳಿಗಿಂತ ಹೆಚ್ಚಾಗದು. ಅಲ್ಲಜಿ ನಿತ್ಯಬಳಕೆ ಕ
ಕಸ್ತೂರಿ ೨೫೩
ಯಲ್ಲಿರುವ ಅನೇಕ ಉಪಯುಕ್ತ ಮೂಲಿಕೆಗಳಿಂದೊಡಗೂಡಿ ಸಿದ ವಾದ ಕಸ್ತೂರಿ
ಮಾತ್ರೆಯ ಬೆರೆಯಂತೂ ಒಂದಕ್ಕೆ ಒಂದೆರಡು ಪೈಸೆಗಿಂತ ಹೆಚ್ಚಾಗದು.
ಬೆಳ್ಳುಳ್ಳಿಯ ಗುಣವು ಕಸ್ತೂರಿಯಂತೆಯೇ ಇದೆಯೆಂದು ತೋರಿಸಲು
ಆಗ ಕಸ್ತೂರಿಯ ಗುಣಸೂಚಕ ಶ್ಲೋಕವನ್ನು ಬರೆದಿದ್ದೆವು. ಈಗ ಅದನ್ನು
ಇಲ್ಲ ಮತ್ತೊನ್ನೆ ಕೊಡುವುದು ತಪ್ಪಾ"ಗಡೆಂದರ ಭಾವಿಸುತ್ತೆ (ನೆ:
ಕಸ್ತೂರಿಕಾ ರಸೇ ತಿಕ್ತಾ ಕಟೂಶ್ಲೇಸ್ಮಾನಿಲಾಪಹಾ।
ನಿಷಸ್ನೀ ದೋಸಶನಂನೀ ಚಕ್ಷುಸ್ಮಾ ಮುಖರೋಗಜಿತ್‌।
ಕಿಲಾಸಕಫದೌರ್ಗಂಧ್ಯವಾತರೋಗಮಲಾಪಹಾ।

ಎಂದರೆ, "ಕಸ್ತೂರಿಯ, ಕಫ ವಾತ ವಿಷಹರವೂ, ಕಂಣು ಮೂಗುಗಳ


ಕೋಗನಾಶಕವೂ, ಕುಷ್ಠ ದುರ್ಗಂಧ ಮತ್ತು ಶರೀರದ ಮಲಗಳ ಪರಿಹಾರ
ಕವೂ ಆಗಿದೆ.” ಅಲ್ಲದೆ, ದು ಹೃದಯಕ್ಕೆ ಬಲದಾಯಕನೆಂದು ಬೇರೆ ಸಂಹಿತೆ
ಗಳು ಹೇಳುತ್ತವೆ. ಇವು ಪುರಾತನ. bcs tl ಆಧುನಿಕ ನಿಜ್ಞಾನವೂ
ಪ್ರಯೋಗ ಸರೀಕ್ಷೆಗಳಿಂದ ಅವೇ ಅಭಿಪ್ರಾಯಗಳನ್ನುಸಮರ್ಥಿಸುತ್ತ ಡಿ”
"ಇಂಡಿಯನ್‌ ಜರ್ನಲ್‌ ಆಫ್‌ ಫಾರ್ಮಸಿ” ಪತ್ರಿಕೆಯಲ್ಲಿ ಡಾ! ಮಿಶ್ರಾ,
ಆಕೋರಾ, ಮತ್ತು ಶೇರ್‌, ಈ ಮೂವರು, ಕಸ್ಕೂರಿಯನ್ನು ಸಂಧಿವಾತದಲ್ಲಿ
ಪ್ರಯೋಗಿಸಿ ಗುಣ ಕಂಡ ನಿನರಗಳು ಪ್ರಕಟವಾಗಿವೆ. ಕಸ್ತೂರಿಯು ಸಂಧಿ
ವಾತದ ಬಾವು ನೋವುಗಳನ್ನು ಶಮನಿಸುವುದೆಂದು ಅವರು ಹೇಳುತ್ತಾರೆ.
ಬಿಳಿ ಇಲಿಗಳಲ್ಲಿ ಸಂಧಿವಾತವನ್ನು ಕೃತ್ರಿನುವಾಗಿ ಉಂಟುಮಾಡಿ ಅವುಗಳ
ಮೇಲೆ ಕಸ್ರೂರಿಯನ್ನೂ, ಸಂಧಿವಾತದಲ್ಲಿ ಈಗ ಪ್ರಚುರವಾಗಿ ಉಪಯೋಗಿಸು
ತ್ರಿರುವ ಹೈಡ್ರೊ ಕಾರ್ಟಿಸೋನ" ಔಷಧನನ್ನೂ ಕೆಲವು ವೈದ್ಯನಿಜ್ಞಾನಿಗಳು
ಪ್ರಯೋಗಿಸಿ, ಅವುಗಳ ಗುಣದ ತುಲನೆ ಮಾಡಿನೋಡಿದ್ದಾರೆ. ಅನರಿಗೆ, ಕಸ್ತೂ
ರಿಯು ಹೈಡ್ರೋಕಾರ್ಟಿ ಸೋರಿನಷ್ಟೇ ಗುಣಕಾರಿಯೆಂದು ಕಂಡುಬಂತು.
ಆದಕೆ ಕಾರ್ಟಿಸೋರಿನ ಔಷಧಗಳು ಕೆಲವು ಪ್ರಕೃತಿಯನರಿಗೆ ಒಗ್ಗುವು
ದಿಲ್ಲವೆಂದೂ, ಕೆಲವರಿಗಂತೂ ನರಮಂಡಲಕ್ಕೂ ರಕ್ತ, ಕ್ಕೂ ಸಂಬಂಧಿಸಿದ ಅನೇಕ
ವಿಕಾರಗಳಾಗುತ್ತಿರುವುದು ಅನುಭವಕ್ಕೆ ಬಂದಿದೆಯೆಂದ್ಕೂ ಅರೋಪಥಿಯ
ಪತ್ರಿಕೆಗಳು ಹೇಳುತ್ತಿವೆ. ಹೀಗಿರುವಾಗ ಕಾರ್ಟಸೋನ್‌ಜನ್ಯ ಔಷಧ
ಹ ಗಳಿಗೆ ನುರುಳಾಗಸಿ ಕಸೂರಿಯುಕ್ತ ಔಷಧಗಳ ಉಪಯೋಗ ಮಾಡುವುದು
ರೋಗಿಗಳಿಗೆ ಹಿತಕರ, ಆಯುರ್ವೇದ ನೈದ್ಯಕೂ ಈ ನಿಷಯದಲ್ಲಿ ಸಂಶೋಧನೆ
ಎರಡು ಉಪಯುಕ್ತ ವಸ್ತುಗಳು
ಇದ್ಕಲಿನ ಮಹಾತ್ಮ್ಯ
ಟೂತ್‌ ಪೇಸ್ಟ್‌ಗಳನ್ನು ಬಳಸಿ ಬೇಗ ಹಲ್ಲುಗಳನ್ನು ಕಳೆದುಕೊಳ್ಳುತ
ಹೊಸ ಬೆಡಗಿನವರಿಗೆಲ್ಲ ನಾನು, "ಇದ್ದಲುಪುಡಿಯಿಂದ ಹಲ್ಲು ತಿಕ್ಕಿ; ಅವುಗಳನ್ನು
ಮುಪ್ಪಿನ ಕಾಲದವರಗೆ ಉಳಿಸಿಕೊಳ್ಳಿರಿ' ಎಂದು ಹೇಳುತ್ತಲೇ ಇರುತ್ತೇನೆ.
ಅಜೀರ್ಣವಾಯು (ಗ್ಯಾಸ್‌), ಮತ್ತು ಹೊಟ್ಟೆ ಹುಂಜಿನವರಿಗೆ ಇದ್ದಲುಪುಡಿಯು
ಉತ್ತಮ ಮದ್ದೆಂದು ಆಯುರ್ವೇದೀಯರು ಸಾವಿರಾರು ವರ್ಷಗಳಿಂದಲೂ
ಬಲ್ಲರು. ಶಂಖದಿಂದ ಬಂದಾಗಲೇ ತೀರ್ಥ ಎಂಬಂತೆ, ಈಗ ಆಧುನಿಕ ವೈದ್ಯ
ವಿಜ್ಞಾನವೂ ಇದ್ದಲಿನ ಔಷಧೀಯ ಗುಣಗಳನ್ನು ಹೊಗಳುತ್ತಿರುವುದನ್ನು
ಕಂಡಾದರೂ ನಮ್ಮವರು ಆದನ್ನು ಮೆಚ್ಚುವರೇ!
ಡಾ| ಕೆಕ್ವಾ ಅವರು, "ಲೆಟ್‌ ಅಸ್‌ ಲಿನ್‌' ಪತ್ರಿಕೆಯಲ್ಲಿ ಬರೆಯು
ತ್ತಾರೆ: ಹಿಪೊಕ್ರೆಟಸ್ಪನು ಇದ್ದಲನ್ನು ಔಷಧನೆಂದು ಉಪಯೋಗಿಸುತ್ತಿನ್ದನು.
ಹಳ್ಳಿಯ ವೈದ್ಯರು ಈಗಲೂ ಅದನ್ನು ಹೊಟ್ಟಿ ಹುಂಣು ಉಸಿರಿನ ದುರ್ಗಂಧ
ಗಳಿಗೆ ಕೊಡುತ್ತಿರುತ್ತಾರೆ; ವಿಸಪರಿಹಾರಕ್ಕೂ ಕೊಡುತ್ತಾರೆ. ಇತ್ತೀಚೆ, ವಿಸ
ವನ್ನು ನುಂಗಿ ವಿಷಸರಿಹಾರಕ ಚಿಕಿತ್ಸಾಲಯಗಳಿಗೆ ಬಂದ ಕೋಗಿಗಳಿಗೆಲ್ಲಾ
ಮೊದಲು ಇದ್ದಲುಪುಡಿಯನ್ನು ಕೊಡುವ ವಾಡಿಕೆ ಬೆಳೆಯುತ್ತಿದೆ. ಅೃಸ್ಪಿರಿನ್‌ನ
(ತಲೆನೋವಿನ ಔಷಧ) ವಿಷಪರಿಣಾಮವನ್ನು ಇದ್ದಲು ಬೇಗ ಕಡಿಮೆಮಾಡುವು
ದೆಂದು ಡಾ| ಹೋಲ್ಡ್‌ ಬರೆಯುತ್ತಾರೆ.
ಇದ್ದಲು ನಿರಪಾಯಕಾರಿ; ಪ್ರಮಾಣ ಮೀರಿದರೂ ಅಪಾಯವಿಲ್ಲ.
ಅದು ಬಾಯಿಂದ ಗುದದ್ವಾರದವಕೆಗೂ ಪ್ರವಾಸ ಮಾಡಿಯೇ ತನ್ನ ಗುಣವನ್ನು
ಕೊಡುತ್ತದೆ; ಅದು ರಕ್ತಕ್ಕೆ ಸೇರುವುದಿಲ್ಲವೆಂಬುದು ಅದರ ಶ್ರೇಷ್ಠ ಗುಣ.
ಹೊಟ್ಟಿ ಮನಸ್ಸುಗಳಲ್ಲಿ ಉಂಟಾಗುವ ಅಸಮಾಧಾನ ಸಂಕಟಗಳು ಆದರಿಂದ ಪರಿ
ಹಾರವಾಗುವುವೆಂದು ಕೊಲಂಬಿಯಾ ಸ್ಕೂಲ್‌ ಆಫ್‌ ಫಾರ್ಮಸಿಯು ಸಾರಿದೆ.
ವಾತಾವರಣದ ದುರ್ಗಂಧಗಳನ್ನೂ ಇದ್ದಲು ಪರಿಹರಿಸುವುದೆಂದು ಕಂಡು
ಬಂದಿದೆ. ಅದಕ್ಕಾಗಿ, ಗಾಳಿಯಲ್ಲಿ ಇದ್ದಲುಪುಡಿಯನ್ನು ಊದಬೇಕು. ನೆಲದ
ನಿಕಡು ಉಪಯುಕ್ತ ನಸ್ತುಗಳು ೫%
ಶ್‌
ಮೇಲೆ, ಅಲ್ಲಲ್ಲಿ, ಅದರ ಪುಡಿ ತುಂಬಿದ ಬುಟ್ಟಿಗಳನ್ನು ಇಡಬೇಕು. ಚನ್ನಾಗಿ
ಉರಿದು ಕೆಂಡವಾಗಿರುವ ಕಟ್ಟಿಗೆಯ ಇದ್ದಲನ್ನೇ ಉಪಯೋಗಿಸಬೇಕು. ಆಲ,
ಅರಳಿ, ಅತ್ತಿ, ಬಸರಿ, ಮಾವು, ಬೇವುಗಳ ಮರದ ಇದ್ದಲು ಹೆಚ್ಚು ಗುಣಕಾರಿ.
ಇದ್ದಲುಪುಡಿಯನ್ನು ಬಿಸಿನೀರು, ಮಜ್ಜೆಗೆ, ಗಂಜಿಗಳೊಡನೆ ಬೆರಸಿ ಕುಡಿಸ
ಬಹುದು.

ದ್ರಾ ಕಾಹಾರ
ಹಿಂದಿನ ಕಾಲದಲ್ಲಿ ದ್ರಾಕ್ಷೆಯು ಸಿರಿವಂತರ ಉಪಾಹಾರವಾಗಿತ್ತು,. ಆದರ
ಬೆಳೆಯೂ ಅಪರೂಪವಾಗಿತ್ತು, ಬೆಲೆಯು ಹೆಚ್ಚಾಗಿತ್ತು. ಈಗ ಭಾರತದಲ್ಲಿ
ಅದನ್ನು ಹೆಚ್ಚು ಹೆಚ್ಚು ಬೆಳೆಸಲಾರಂಭಿಸಿದ್ದಾರೆ. ಜನರೂ ಅದನ್ನು ಸೇನಿಸ
ಲಾರಂಭಿಸಿದ್ದಾರೆ. ಆದರೆ ಅದೊಂದು ತಿನಿಸೆಂದು ತಿನ್ನುವವರೇ ಬಹಳ ಅದ
ಕೊಳಗಿನ ಪೌಷ್ಟಿಕಾಂಶ ಮತ್ತು ಔಷಧೀಯ ಗ.ಣಗಳನ್ನರಿತವರು ವಿರಳ. ಆ
ಗುಣಗಳ ಬಗ್ಗೆ ಡಾ| ವಿಲಿಯಂ ಬೌಮ್‌ ಅವರ ಅನುಭವಗಳು ಹೀಗಿವೆ:
ಅಮೇರಿಕೆಯಲ್ಲಿ ಅನೇಕ ಕೋಗಗಳಿಗಾಗಿ ಇತ್ತೀಚೆ ಕೇನಲ ದ್ರಾಕ್ಷೆಗಳನ್ನೇ
ವಿಶಿಸ್ಟ ಅವಧಿಯನರೆಗೆ ಸೇವಿಸಿ ಗುಣ ಕಾಣುತ್ತಿದ್ದಾರೆ. ಈಗೀಗ ಕ್ಯಾನ್ಸರ್‌
ಕೋಗದ ಮೇಲೆಯೂ ಅದರ ಪ್ರಯೋಗಗಳು ಆನೇಕ ಕಡೆಗಳಲ್ಲಿ ನಡೆದಿವೆ.
ಇಷ್ಟರಿಂದಲೇ, "ಕ್ಯಾನ್ಸರಿಗೆ ದ್ರಾಕ್ಷೆಯು ನಿಶ್ಚಿತವಾದ ಮದ್ದು' ಎಂದು ಹೇಳು
ವುದೂ ಸಾಧ್ಯವಿಲ್ಲ. ಆದರೆ ಬಹುತರ ರೋಗಗಳು ದುರಾಹಾರ ದುರ್ವಿಹಾರ
ಗಳಿಂದಲೇ ಬರುವಂತೆ ಕ್ಯಾನ್ಸರ್‌ ಕೂಡ ಬರಬಹುದು. ದ್ರಾಕ್ಷಾಹಾರವು ಆ
ದುರಾಹಾರಜನ್ಯ ಶಾರೀರಿಕ ವಿಷಗಳನ್ನು ಪರಿಹರಿಸುವುದರಿಂದ ಕ್ಯಾನ್ಸರಿನ
ಪ್ರಸಾರವನ್ನು ಅದು ತಡೆಯಬಲ್ಲುದೆಂದು ಮಾತ್ರ ಹೇಳಬಹುದಾಗಿದೆ. ಆ
ಪರಿಣಾಮವನ್ನು ಪಡೆಯಬೇಕಾದರೆ ಮಿಕ್ಕ ಎಲ್ಲ ಆಹಾರಗಳನ್ನೂ ವರ್ಜಿಸಿ
ಕೆಲವು ವಾರಗಳವರೆಗೆ ಕೇವಲ ದ್ರಾಕ್ಷೆಯನ್ನೇ ಸೇವಿಸುತ್ತಿರಬೇಕಾಗುವುದು.
ದ್ರಾಕ್ಷೆಯ ಸಿಪ್ಪೆಯಲ್ಲಿ ಶರೀರಶುದ್ಧೀಕರಣದ ಕೆಲವು ಲನಣಗಳಿರುವುದ
ರಿಂದ, ಅದನ್ನು ಗ ಬೀಸಾಡಜಿ ಚನ್ನಾಗಿ ಅಗಿದು ತಿನ್ನಬೇಕು. ಬರಿಯ
ತಿರುಳನ್ನೇ ತಿನ್ನುವವರಿಗೆ ಕೆಲವು ದಿನಗಳಲ್ಲ ಅನೇಕ ಸಲ ಭೇದಿಯಾಗುವು
ದುಂಟು. ಸಿಹೆಸಿಯನ್ನು ತಿನ್ನುವುದರಿಂದ ಆ ಭೇದಿಯೂ ಗುಣವಾಗುವುದು.
ದ್ರಾಕ್ಷೆಗಳ್ಲ ಅನೇಕ ಜಾತಿಗಳಿದ್ದರೂ ಗುಣದಲ್ಲಿ ಎಲ್ಲವೂ ಸಮಾನ
sid ಇನೆ ಎಂದೂ ಅನುಭವಕ್ಕೆ ಬಂದಿಸೆ. ಒಂದೆ 'ಒನ್ಮೆ ಸಸಮುದ್ರದಲ್ಲಿ
ಹಡಗು ಮುಳುಗಿ ಪ್ರವಾಸಿಕರು ಕೇನಲ ದ್ರಾಕ್ಷೆ ಮಾತ್ರ ಇದ್ದ ನಡುಗಡ್ಡೆ ಯಲ್ಲಿ
೨೫೬ ಉಪಯುಕ್ತ ಗಿಡವಟೂಲಿಕೆಗಳು
ಹಲವು ತಿಂಗಳು ಉಳಿಯಬೇಕಾಯಿತಂತೆ. ಅದರಿಂದ ಅನರ ಆಹಾರವು ಬರಿಯ
ದ್ರಾಕ್ಷೆಗಳೇ ಆಗಬೇಕಾಗಿ ಬಂಡು, ಅವರ ಅನೇಕ ರೋಗಗಳ ಪರಿಹಾರವಾಗಿ
ಆರೋಗ್ಯ ಬಲಗಳು ಅದ್ಭುತವಾಗಿ ವೃದ್ವಿಗೊಂಡುದು ಅನುಭವಕ್ಕೆ ಬಂತೆಂದು
ಹೇಳುತ್ತಾರೆ. ಆದ್ದರಿಂದ ಚನ್ನಾಗಿ ಹುಣಾದ (ಹುಳಿಯಾಗಿರದ) ದ್ದಾಬತ್ತು
ಅಮೃತಸಮಾನನೆಂದು ಡಾ ಬೌಮ್‌ ಬರೆದಿದ್ದಾರೆ.
ಶಂಖ
ಭಾರತೀಯ ಪರಂಪರೆಯಲ್ಲಿ ಶಂಖಕ್ಕೆ ತುಂಬ ಮಹತ್ವವಿದೆ. ಶ್ರೀ
ವಿಷ್ಣುವು ಶಂಖಧಾರಿಯಾಗಿದ್ದಾನೆ. ಪೂಜೆಗಳಲ್ಲಿ ಶಂಖಧ್ವನಿ ಮಾಡುತ್ತಾಕೆ.
. ಯುದ್ಧಾರಂಭದಲ್ಲಿ ಶಂಖಗಳನ್ನು ಘೋಷಿಸುತ್ತಿದ್ದರು. ಶಂಖ ಜಾಗಟಿಗಳನ್ನು
ಹಿಡಿದುಕೊಂಡು ಗೋವಿಂದಾ ಎಂದು ಕೂಗುತ್ತ ಬರುವ ದಾಸಸಯ್ಯನನ್ನು.
ನಾವೆಲ್ಲರೂ ಬಲ್ಲೆ ವು. ಸಂಕಟವನ್ನು ತಾಳಲಾರದೆ ಬಾಯಿ ಬಡಿದುಕೊಳ್ಳು ವುದಕ್ಕೆ,
ಇಲ್ಲವೆ ಯಾರು ಕೇಳದಿದ್ದರೂ ಯದ್ವಾ ತದ್ವಾ ಮಾತ ಇಡುವುದಕ್ಕೆ "ಶಂಖವಾದ್ಯ?
ಮಾಡುವುದು ಎನ್ನುತ್ತಾರೆ. ಆಪ್ತರು ಹೇಳಿದ ಮಾತನ್ನು ಕೇಳದೆ, ಅದೇ
ಮಾತನ್ನು ಯೆಕೋಔನ ಭ್ರ ಹೇಳಿದಾಗ ನಂಬುವುದಕ್ಕೆ "ಶಂಖದಿಂದ
ಬಂದರೆ ತೀರ್ಥ' ಎನ್ನುವುನುಂಟು. ಇನ್ನು ಅಯುರ್ವೇದ ವೈದ್ಯರಂತೂ ತಮ್ಮ
ಚಿಕಿತ್ಸಾಕಾರ್ಯದಲ್ಲಿ ಶಂಖಕ್ಕೆ ಪ್ರಮುಖ ಸ್ವಾನವನ್ನು
ನ್ನು ಕೊಟ್ಟಿದ್ದಾರೆ.
ಇಲ್ಲಿ ಶಂಖನನ್ನು ಅದರ ಔಷಧೀಯ ಗುಣಕ್ಕಾಗಿ ಏಕೆ ಮತ್ತು ಹೇಗೆ
ಉಪಯೋಗಿಸುತ್ತಾರೆ ಎಂಬುದನ್ನು ವಿವರಿಸಸುವುದಕ್ಕಿಂತ ಮುಂಚೆ, ಪೂಜಾದಿ
ಪವಿತ್ರ ಕಾರ್ಯಗಳಲ್ಲಿಯೂ ಯುದ್ದಾದಿ ಭಾವಾವೇಶದ ಸಮಯಗಳಲ್ಲಿಯೂ
ಶಂಖವನ್ನು ಊದುವುದಕ್ಕೆ ಕುರುಡು ನಂಬಿಕೆಯೇ ಕಾರಣವೆಂದು ನಗುವ
ವಿಜ್ಞಾನ ಭಕ್ತರಿದ್ದಾರೆ. ಅವರು "ಶಂಖದಿಂದ ಬಂದರೇ ತೀರ್ಥ” ಎಂಬ ನುಡಿ
ಯಂತೆ ವಿಜ್ಞಾನವು ಶಂಖವನ್ನು ಯಾವ ರೀತಿ ಕಾಣುತ್ತಿದೆ ಎಂಬುದನ್ನು ಹೇಳಿದ
ಮೇಲಾದರೂ ನಂಬಬಹುದಷ್ಟೆ?
ಶಂಖವನ್ನು ಊದುವಾಗ ಅದರೊಳಗೆ ಪ್ರನೇಶಿಸಿದ ಉಸಿರು ಅದಕೊಳ
ಗಿನ ಶಂಖಾಕಾರದ ವಕ್ರದಾರಿಯನ್ನು ದಾಟಿ ಹೊರಬರುವಾಗ, ತೀವ್ರ ನೇಗ
ಉಳ್ಳದ್ದೂ ಹೆಚ್ಚು ಸ್ಸ ತೆಯುಳ್ಳೆ ದ್ದ ಆಗುವುದೆಂದು ಬ್ರಯೋಗಗಳ ದ ಸಿದ್ಧ
ವಾಗಿದೆ. “ಊದಿದ ಕಂಪಿಯೊಳಗಿನಿಂದ ಹೊರಬರುವ ಗಾಳಿಯೊಳಿಗಿನ ಉಷ್ಣ್ಹಾಂ..
ಶವ್ರೆ ೧೦೦ಕ್ಕೆ ೮ರೆಷ್ಟು ಇದ್ದರೆ, ಅದರ ಪ್ರಭಾನದಿಂದ ಜೊರಗಿನ ಗಾಳಿಯು
ಒಂದು ಸೆಕೆಂಡಿಗೆ ೪೭೦೮ ಆಡಿ ವೇಗದಿಂದ ಚಲಿಸುವುದೆಂದು ಪ್ರಯೋಗಗಳಿಂದ
ವಾಗಿದೆ. ಹಾಗೆ ಚಲಿಸುವಾಗ ಅದರೊಳಗಿನ ತೆ:ಜಸ್ತತ್ವವೂ ವೃದ್ಧಿಗೊಳ್ಳು
ತ್ಸರಿಣಾಮವಾಗಿ ವಾತಾವರಣದಲ್ಲಿರುವ ಕೋಗಜನಕ ಕೀಟಾಣುಗಳು
ನಾಶಿನಾಗುವುಎಲ್ಲದ, ವಾತಾವರಣದಲ್ಲಿ ತೇಜಸಸ್ರಶ್ವದ ಪ್ರಮಾಣವು ಕಚ್ಚು
ಫ್ರದು. ಅಂತಹ ನಾತಾನರಣದಲ್ಲಿ ಉಸಿರಾಡಿಸುವವಕೆ ಶರೀರದಲ್ಲಿ ಪ್ಯಾ
17
೨೫೮ ಉಸಯಃಕ್ತೆ ಗಿಡಮೂಲಿಕೆಗಳು

ನ್ರವೇಶವು ಹೆಚ್ಚಾಗುವುದು. ಅದರಿಂದ ಕೋಗನಿಕೋಧಕ ಶಕ್ತಿಯೂ ಬೆಳೆಯು


೫ ಎಂದು ನಿಜಾ ನಿಗಳಿಗೆ ಇತ್ತೀಚೆ ಕಂಡುಬರುತ್ತಿದೆ. ಈ ಅಂಶವನ್ನು ಜಗ
ದ್ವಿಖ್ಯಾತ ವಿಜ್ಞಾ ನಿಗಳಾದ ಜಗದೀಶ್‌ ಚಂದ್ರ ಬೋಸರುಪ್ರ
ಪ್ರತ್ಯಕ್ಷ ಪ್ರಯೋಗ
ಗಳಿಂದ ಸಮರ್ಥಿಸಿ ತೋರಿಸಿದ್ದಾಕೆ.
ಒಂದಿನ ಕಾಲದಲ್ಲಿ ಕಾಡಿನಲ್ಲಿ ಎಲೆಮನೆಗಳಲ್ಲಿ ವಾಸಿಸುತ್ತಿದ್ದ ಬರಿಮ್ಸೇಯ
ನ್ನ ಮುನಿಗಳಿಗೆ ಸೊಳ್ಳೆ ಮುಂತಾದ ಕೀಟಿಗಳು ಕಾಡುತ್ತಿ,ರಲಿಲ್ಲವೇ, ಎಂಬ
ಶೆಹುಟ್ಟುವುದು. ಆದರೆ ಆಶ್ರಮಗಳಲ್ಲಿ ನಿತ್ಸವೂ ಮೂರು ಸಲ ಆಗುತ್ತಿದ್ದೆ
ನನ ಯಿಂದಲೂ: ಹೋನು 'ಥನನೆಗಳ ಅನೇಕ ಮೂಲಿಕೆಗಳ ಸಾರದಿಂದ
ತುಂಬಿದ ಹೊಗೆಯಿಂದಲೂ, ಕೀಟಾಣುಗಳ ಕಾಟಿವು ಅವರಿಗೆ ಇಲ್ಲದಿರಬಹುದು
ಎಂದು ಸಮಾಧಾನ ತಂದುಕೊಳ್ಳೆಬಹುದಲ್ಲನೆ? . ಭಜನೆ ಪೂಜೆಗಳಿಲ್ಲದಿದ್ದ ರೂ
ಹಿಂದಿನ ಕಾಲದ ಹಳ್ಳಿಗಳಲ್ಲಿ, ಬಂ ಮನೆಗಳಲ್ಲಿ, ಸಾಯಂಕಾಲ ಕೆಲ ಸಮ-
ಯದವಕಿಗೆ ಶಂಖವನ್ನು ಊದುವದು ವಾಡಿಕೆಯಾಗಿತ್ತು. ಸುತ್ತಲೂ ಕಾಡು
ಮೇಡುಗಳಿಲ್ಲದ, ಸಿಮೆಂಟ್‌ ಕಾಂಕ್ರೀಟ್‌ಗಳಿಂದ ಅಚ್ಚುಕಟ್ಟಾಗಿ ಕಟ್ಟಲ್ಪಟ್ಟ
ಮನೆಗಳಲ್ಲಿ ಭಯಂಕರ ಸೊಳ್ಳೆಗಳಕಾಟಿದಿಂದ ನಾಗರಿಕರು `ಕರಳುತ್ತಿದ್ದಕ್ಕೆ
ಹಿಂದಿನ ಶಂಖಧ್ವನಿಯಿಂದ ಪ್ರತಿಧ್ವನಿತವಾಗುತಿ, ದ್ದ ಗುಡಿಸಲುಗಳಲ್ಲಿ ಆ ಕಾಟವು
ಅಶ್ಯಲ್ಪನಾಗಿದ್ದಕೆ ಏನಾಶ್ಚರ್ಯ! |
ವಾಶಾವರಣಜೊಳಗಿನ ಕೀಟಾಣುಗಳಿಂದ ಹುಟ್ಟಿತಕ್ಳ ರೋಗಗಳ
ನಿರ್ಮೂಲನಕ್ಕಾಗಿ ಕೀಟಾಣುಗಳನ್ನು ನಾಶಮಾಡಿ ಮಾನನನ ಜೀವಶಕ್ತಿ
ಯನ್ನೂ ದುರ್ಬಲಗೊಳಿಸುವ ಕ್ರಮಗಳಿಗಾಗಿ ವಿಜ್ಞಾನವು ಕೋಟ್ಯನಧಿ ಹಣ
ವನ್ನು ವ್ಯಯಿಸುತ್ತಿದೆ. ಅದೆರಬದಲಾಗಿ ಶಂಖಧ್ವನಿಯ ಪ್ರಯೋಗ ಮಾಡಿ
ಬಡತನದಲ್ಲಿಯೇ ಆರೋಗ್ಯಭಾಗ್ಯವನ್ನು ಗೆಲ್ಲುವ ಪ್ರಯೋಗವನ್ನು ಸರಕಾರವೂ
'ನಗರಸಭೆಗಳೂ ಏಕೆ ಮಾಡಿ ನೋಡಬಾರದು?
. ಡೊಡ್ಡ ಪ್ರಮಾಣದಲ್ಲಿ ಶಂಖಧ್ವನಿಯನ್ನು ಪ್ರಯೋಗ ಮಾಡಿ ಸಾಂಕ್ರಾ
ಮಿಕರೋಗಗಳನ್ನು ತಡೆಗಟ್ಟುವ ವಿಚಾರವನ್ನು ಸಧ್ಯಕ್ಕೆ ಬದಿಗಿರಿಸುವಾ.- ಈಗ
ಶಂಖವನ್ನು ವೈಯಕ್ತಿಕವಾಗಿ ಒಂದು ಔಷಧೀಯ ದ್ರುನೃವನ್ನಾಗಿ ಹೇಗೆ ಉಪ
ಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳುನಾ. ಭಾರತದಲ್ಲಿ ಶಂಖವನ್ನು
ಔಷಧ ರೂಪದಲ್ಲಿ ಬಹು ಪುರಾತನ ಕಾ ಬಯ ತ್ತಿಉಪಯೋಗಿಸುತ್ತ
' ತುಂಬ ಅನುಭವವನ್ನು ಪಡೆದಿದ್ದಾರೆ... ಧತ್ವಂತರೀ ನಿಘಂಓನಲ್ಲಿ ಶಂಖದ ಗುಣ
ನರ್ಣನೆ ಹೀಗಿದೆ: ಈ
ಶಂ) ಜಿ
ಕಂಖಃ ಸ್ವಾದುಃ ಕಟುಃ ಪಾಳೆ ನೀರ್ಯೋಸ್ಹಃ ಪ್ರಕೀರ್ತಿತಃ
ನರಿಣಾಮುನು್‌ ಜಯೇತ್‌" ಶೂಲನು ಚಕ್ಷುಸ್ನನಮ್‌ ರಕ್ತಪಿತ್ರಜಿತ್‌|

ಎಂದಕೆ, "ಶಂಖವು ರುಚಿಗೆ ಅಲ್ಪವಾಗಿ ಕಾರವೆನಿಸುವುದು. ಆದಕೆ ಅದು


ಜೀರ್ಣವಾದ ಮೇಲೆ ಮಧುರವಾಗುವುದು. ಅದು ಸಮುದ್ರಜಲದಲ್ಲಿ ಹುಟ್ಟಿದು
ದಾದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ಉಣ್ಣೆ ನೀರ್ಯವೆಂದು ಹೇಳು
ಶ್ರಾಕೆ. ಅಲ್ಲದೆ ಯು ಲೇಪದ ಮೂಲಕ ಉಪ್ಪ ಗುಣವನ್ನೆ, ಕೊಡುತ್ತದೆ.
: ಆದು ಪರಿಣಾಮಶೂಲನನ್ನು, ಎಂದರೆ ಆಹಾರವು ಜೀರ್ಣವಾಗಿ ಕೊನೆಯ
ಹಂತನನ್ನು ಮುಟಿ | ದಾಗ Md ಇಟ್ಟಿನೋನನ್ನು ಗುಣಸಡಿಸು
ತ್ತದೆ. ಕಣ್ಣಿನಕೊ:ಗಗಳಲ್ಲಿ ಕೂಡ ಉಸಯು ಕ್ರಜಟ ಗ್‌” ಜೀರ್ಣ
ಕ್ರಿಯೆಯ ದೋಷಗಳಿಂದ ಉಂಟಾಗುವ ಕಣ್ಣಿನ ಕಾಯಿಲೆಗಳಿಗೆ ಶಂಖಪು ಗುಣ
ಕೊಡಬಹುದು. ರಕ್ತಸ್ರಾನವಾಗುತ್ತಿರುವ ಬೆ!ನೆಗಳಿಗೂ ಶಂಖವ ಉಪಯುಕ್ತ.
ಮದನಪಾಲ ನಿಘಂಟಿನಲ್ಲಿ, ಶಂಖವು ಶೀತಗುಣ ಉಳ್ಳದ್ದಾಗಿದೆ ಎಂಡು
ಹೇಳಿದೆ. ಹಾಗೆಂದರೆ, ಉಷ್ಣ ನಾದ ಪಿತ್ತವನ್ನು ಶಂಖನು ಶಮನಗೊಳಿಸುವುದ
ರಿಂದ ಅದು ಶೀತನೆಂದು ತಿಳಿಯಬೇಕು. ಅಲ್ಲದೆ *ನರೋಗಗಳ್ಳಿ ಕೊಡ ಶಂಖವು
ಗುಣಕಾರಿಯೆಂದು ಅದೇ ನಿಘಂಟಿನಲ್ಲಿ ಹೇಳಿಜೆ.
ಶಂಖವನ್ನು ವೈದ್ಯರು ಸಾಮಾನ್ಯವಾಗಿ ಭಸ್ಮ ಮಾಡಿ ಉಪಯೋಗಿಸು
ತಾರೆ. ಹಾಗೇನೂ ಮಾಡದೆ ಸ್ಥೂಲನಾದ ಶಂಖನನ್ನೇ ವಿವಿಧ ರೀತಿಯಲ್ಲಿ
ವಿವಿಧ ರೋಗಗಳಿಗೆ ಉಪಯೋಗಿಸಬಹುದು. ರರೂ ಶಂಖವನ್ನು ಉಪ
ಯೋಗಿಸುವ ಪೂರ್ವದಲ್ಲಿ ಅದನ್ನು ಒಂದೆರಡು ದಿನೆ ನಿಂಬೆರಸದಲ್ಲಿ ನೆನೆ ಇಟ್ಟೂ,
ಅನಂತರ ಚನ್ನಾಗಿ ಒಣಗಿಸಿ ಇಟ್ಟುಕೊಂಡು ಬೇರೆ ಬೇರೆ ಅನುಪಾನಗಳಲ್ಲಿ ಬೇಕೆ
ಬೇಕೆ ಕೋಗಗಳಿಗೆ ಕೊಡಬಹುದು.
ಮೇಲಿನಂತೆ ಸಂಶ್ಸರಿಸಿದ ಶಂಖನನ್ನು ಆನ್ಸುಸಿತ, ಕೋಗದಲ್ಲಿ, ಎಂಡಕೆ
ಎಜಿ ಉರಿ, ಹುಳಿನಾಂತಿಗಳಾಗುವ ರೋಗದಲ್ಲಿ, ಜೇನುತುಪ್ಪದಲ್ಲಿ ಕೇಯ್ದು ೪-೫
ಹನಿ ಶುಂಠಿರಸವನ್ನು ಬೆರಸಿ ದಿನಾಲು ೨ ಸಲ ನೆಕ್ಕಬೇಕು. ಆಹಾರಾನಂಶರ
ಅದನ್ನು ಕೊಡುವುದೇ ಲೇಸು. "
ಬರೀಹೊಟ್ಟಿಯಲ್ಲಿ ಇರುವಾಗ ಹೊಟ್ಟೆಯಲ್ಲಿ ಸಂಕಟ ಉರಿ ಓಕರಿಕೆಗಳಿ
ಕ ಕೆ., ಅರ್ಧ ಚಮಚ ತುಪ್ಪು ಒಂದು ಚಮಚ ಜೇನುತುಪ್ಪ ದಲ್ಲಿ ಶಂಖವನ್ನು
ಸಬೇಕು.
ಸ ಸ. ತಲೆನೆಕ್ಕಿತಿರು ಗುವಿಕೆ ನುತ್ತು ಬೆಳಿಗ್ಗೆ ಏಳುನಾಗಲೇ ತಲೆನೋವುಗಳಿಂದ
೨೬೦ ಉಪಯುಕ್ತ ಗಿಡಮೂಲಿಕೆಗಳು

ತೊಂದರೆ ಪಡುವವರು, ಶಂಖವನ್ನು ಬೆಳಗ್ಗೆ ಉಪಾಹಾರವಾದ ಕೂಡಲೇ ಮತ್ತು


ರಾತ್ರಿ ಮಲಗುವಾಗ ಮಜ್ಜಿಗೆಯಲ್ಲಿ ತೇಯ್ದು ಕುಡಿಯಬೇಕು.
ಕುರುಗಳು ಅಥವಾ ಮಡಿಬೊಕ್ಕೆಗಳು ಕಾಣಿಸಿಕೊಂಡ ಕೂಡಲೇ ಶಂಖ
ವನ್ನು ನಿಂಬೆರಸದಲ್ಲಿ ತೇಯ್ದು ಲೇಸಿಸಬೇಕು. ದೊಡ್ಡದಾಗಿ, ಹಣ್ಣಾಗದೆ
ನೋಯುತ್ತಿರುವ ಕುರುವಿಗೂ ಶಂಖವನ್ನು ನಿಂಬೆಂಸದಲ್ಲಿ ತೇಯ್ದು ಲೇಪಿಸುವುದ
ರಿಂದ ಕುರುವು ಹಣ್ಣಾಗಲು ಮತ್ತು ಒಡೆಯಲು ಸಹಾಯಕವಾಗುವುದು.
ಕಣ್ಣು ಜಿಟ್ಟಲೆ, ಎಂದರೆ ರೆಪ್ಪೆಗಳ ಮೇಲೆ-ಕೆಳಗೆ ಬಾವು ಬಂದರೆ ಶಂಖ
ವನ್ನು ತಣ್ಣೀರಿನಲ್ಲಿ ತೇಯ್ದು ಲೇಪಿಸಬೇಕು.
ಶಂಖವು ಧ್ವನಿ (ನಾದ) ಕೊಡುವ ವಸ್ತುವಾದ್ದರಿಂದ ಶಬ್ದದೋಷ ಉಳ್ಳ
ಕೋಗಗಳಲ್ಲಿ ಶಂಖವನ್ನು ಉಪಯೋಗಿಸುತ್ತಾರೆ. ಬೇಗ ಮಾತು ಬಾರದ
ಮಕ್ಕಳಿಗೆ ಶಂಖದಲ್ಲಿಟ್ಟಿ ನೀರನ್ನು ಕುಡಿಸುತ್ತಾರೆ. ಸ್ವರಯಂತ್ರದ ದೋಷ
ದಿಂದ ಉಂಟಾದ ಮೂಕತನಕ್ಕೆ, ರೋಗಿಯು ದಿನಾಲು ಕೆಲವು ಸಮಯದವರೆಗೆ
ಶಂಖನನ್ನು ಊದಬೇಕು. ಸ್ವರಯಂತ್ರಕ್ಕೂ ಕಿವಿಗೂ ಸಂಬಂಧವಿರುವುದ
ರಿಂದ ಶಂಖವನ್ನು ಊದುವ ಅಭ್ಯಾಸವನ್ನಿಟ್ಟುಕೊಂಡರೆ ಕೆಲವು ಪ್ರಕಾರದ
ಕಿವುಡುತನಗಳು ಕೂಡ ಗುಣವಾಗಬಹುದೆಂದು ಕೆಲವು ವೈದ್ಯರ ನಂಬಿಕೆ
ಯಾಗಿದೆ. ಉತ್ತರ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಮಾತು ಸರಿಯಾಗಿ ಬಾರ
ದಿರುವ ಮಕ್ಕಳಿಗೆ ಚಿಕ್ಕ ಶಂಖಗಳ ಮಾಲೆಯನ್ನು ಕೊಡಿಸುತ್ತಾರೆ.

¥ ೫ 8 ೪
ಕಬ್ಬಿಣ
ಉಪಯುಕ್ತ ಗಿಡಮೂಲಿಕೆಗಳು ಎಂಬ ಲೇಖನಮಾಲೆಯಲ್ಲಿ ಕಬ್ಬಿಣದ
ವಿಷಯನನ್ನು ಕೊಡುತ್ತಿರುವ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ. ವಿಕೆಂದಕೆ ಕಬ್ಬಿಣವು
ಖನಿಜ ಪದಾರ್ಥವಾಗಿದ್ದರೂ, ಅದನ್ನು ಔಷಧದ ರೂಪದಲ್ಲಿ ಬಳಸುವುದಕ್ಕಿಂತ
ಮುಂಚೆ ಅದಕ್ಕೆ ಕೊಡಲ್ಪಡುವ ವನಸ್ಪತಿಗಳ ಭಾವನೆ ಮುಂತಾದ ಸಂಸ್ಕಾರಗಳಿಂದ
ಅದು ಶುದ್ಧವಾಗಿ ನಿರಪಾಯಕಾರಿಯಾಗಿ ಅದರೆ ನಿರಿಂದ್ರಿಯತ್ವವು (ಖನಿಜತ್ವವು)
ಪರಿಹರಿಸಲ್ಪಟ್ಟು ಸಸೈತ್ವವು ಪ್ರಾಪ್ತವಾಗುತ್ತದೆ ಎಂದು ಆಯುರ್ವೇದ ದ್ರವ್ಯ
ವಿಜ್ಞಾನದ ಕಲ್ಪನೆಯಾಗಿದೆ.
ಅದರೆ ಇಲ್ಲಿ ನಾವು ಕಬ್ಬಿಣದ ವಿಷಯವನ್ನೇ ವಿನೇಚಿಸಿದರೂ, ಅದರಿಂದ
ಆರೋಗ್ಯಕ್ಕೆ ಉಂಟಾಗುವ ಲಾಭಗಳನ್ನು ವರ್ಣಿಸಿದರೂ, ಆ ಕಬ್ಬಿಣವು ಖನಿಜ
ಕಬ್ಬಿಣವಾಗಿರಡೆ ಆಹಾರವಸ್ತುಗಳೊಳಗಿನ ಕಬ್ಬಿ ಣವಾಗಿದೆ. ಕಬ್ಬಿಣಕ್ಕೆ ಸಂಸ್ಕೃತ
ದಲ್ಲಿ ರೋಹ ಎಂಬ ಹೆಸರಿದೆ. ಲೋಹ ಎಂಬ ಶಬ್ದವನ್ನು ಬೇಕೆಯ ಖನಿಜ,
ಬೇರೆಯ ಧಾತುಗಳಿಗಾಗಿಯೂ ಬಳಸುತ್ತಾರೆ. ಕಬ್ಬಿಣವು ಖನಿಜವಾಗಿರಲಿ ಸಸ್ಯ
ಗಳಲ್ಲಿರುವ ಇಲ್ಲವೆ ಆಹಾರವಸ್ತ್ರುಗಳಲ್ಲಿರುವ ಲೋಹಾಂಶವಾಗಿರಲಿ, ಗುಣವು
ಒಂದೇ. ಆದ್ದರಿಂದ ಆಹಾರ ವಸ್ತುಗಳೊಳಗಿನ ಕಬ್ಬಿಣದ ಗುಣಗಳ ತಿಳಿವಳಿಕೆಗಾಗಿ
ನಿಘಂಟುಗಳೊಳಗಿನ ಖನಿಜಕಬ್ಬಿಣದ ಗುಣವನರ್ಷ ನೆಯನ್ನೇ ನಾವು ಅನಲಂಬಿಸ
ಬೇಕಾಗುತ್ತದೆ.
ಕಬ್ಬಿಣವು ಶರೀರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಇದ್ದರೂ, ಅದು ತನ್ನೆ -
ಅಸ್ತಿತ್ವದಿಂದ ತನುಮನಗಳಿಗೆ ದೃಢತೆಯನ್ನೂ ಕೋಗನಿಕೋಧಕ ಶಕ್ತಿಯನ್ನೂ
ಕೊಡುತ್ತದೆ. ಆದ್ದರಿಂದ ಶರೀರದಲ್ಲಿ ಲೋಹಾಂಶವು ಯಾವಾಗಲೂ ತಕ್ಕಷ್ಟು
ಪ್ರಮಾಣದಲ್ಲಿ ಇರುವಂತೆ ಎಚ್ಚರ ಪಡುವುದು ಅವಶ್ಯಕ. ರಕ್ತದಲ್ಲಿರುವ ಕೆಂಪು
ಕಣಗಳು ಲೋಹದ ಮೂಲಕನೇ ಕೆಂಪು ಬಣ್ಣ ಉಳ್ಳವಾಗಿವೆ. ಆ ಲೋಹವು,
ಮನುಷ್ಯನು ಉಸಿರಾಡಿಸುವ ಗಾಳಿಯೊಳಗಿನ ಪ್ರಾಣವಾಯುವನ್ನು ಹೀರಿ
ಕೊಂಡು, ದೇಹಾದ್ಯಂತವೂ ಅದನ್ನು ಮುಟ್ಟಿ
ಸುವ ಕೆಲಸ ಮಾಡುತ್ತದೆ.
ಆದಕೆ ಕೇವಲ ಲೋಹವನ್ನಷ್ಟೇ ಯಾವುದಾದರೊಂದು ರೂಪದಲ್ಲಿ ನಾವು
ಸೇವಿಸಿದಕೆ ಅದು ಶರೀರದೊಡನೆ ಸಾತ್ಮೀಕರಣವನ್ನು ಹೊಂದುವುದಿಲ್ಲ. ಅದರ
ಸಾತ್ಮೀಕರಣಕ್ಕೆ ಸುಧಾಂಶವು(ಕ್ಯಾಲ್ಸಿಯಂ)ತಕ್ಕಷ್ಟು ಪ್ರಮಾಣದಲ್ಲಿ ಅದಕೊಡನೆ
ಸಹಕರಿಸಲೇ ಬೇಕಾಗುತ್ತದೆ ಎಂಬುದು ಆಧುನಿಕ ಆಹಾರವಿಜ್ಞಾನದ ಅಭಿಪ್ರಾಯ
೨೬೨ ಉಪಯುಕ್ತ ಗಿಡಮೂಲಿಕೆಗಳು

ವಾಗಿದೆ. ಆದ್ದರಿಂದ ತಂ ಕೊರತೆ ಸಾಗಿತು ಏಲ್ಲವೆ ಕ


ಡೇ moved

ಗಾವುದೊಂದು ರೊಪದಲ್ಲಿ ಒದಗಿಸುವಾಗ, ಅದರ ಜೊತೆಗೇ,


ಸಕತ ಣ ಇರು ಟ್ರ ನೋ ಕೊಳ್ಳ ಬೇಕಾದ ದು
— ಕ್‌ 2
ಸುಧಾಂಶವುಳ
ರಗಳೆ ಮೂಲಕ, ಮುಖ್ಯವಾಗಿ ಕಾಯಿ ಸಲ್ಲೆ ಹಣ್ಣು
ಮೂಲಕ ಟ್‌ಣವನ್ನು ಶರೀರಕ್ಕೆ ಒದಗಿಸುವ ಪ್ರಯತ್ನದಲ್ಲಿ
ಮೇಲಿನ ಸನುನ್ಯೈಯ ಇರುವು:ಗೇ ಇಲ್ಲ. ಏಕೆಂದರೆ ಬಹುತರವಾಗಿ ಕಾಯಿಪಲ್ಲೆ
ಗಳಲ್ಲಿ ಹಣ್ಣು ಹಂಸ ಲುಗಳಲ್ಲಿ ಹಾಲು ಮಜ್ಜಿಗೆ ಮುಂತಾದುವುಗಳಲ್ಲಿ ಲೋಹಾಂಶ
ನೊಡನೆಯೇ ಕಾ್ಯಲ್ಸಿಯಂ ಕೂಡ ತತಕ್ಕಷ್ಟು ಪ್ರಮಾಣದಲ್ಲಿ) ಇದ್ದು ಲೋಹಾಂಶದ
ಸಾಕ್ಮೀಕರಣಕ್ಕೆ ಯಾನ ತೊಂದರೆಯೂ ಉಂಟಾಗುವುದಿಲ್ಲ. ಆದ್ದರಿಂದ ಶರೀರಕ್ಕೆ
ಲೋಹಾಂಶದ ಕೊರತೆ ಬಿದ್ದಾಗ, ಎಂದರೆ ಪಾಂಡುರೋಗ ಇರುವಾಗ ಲೋಹಾಂ-
ಶದ ಕೊರತೆಯನ್ನು ತುಂಬಲು" ಎಲೋಸಧಿ ವೈದ್ಯರು ಮಾಡುವಂತೆ ಖನಿಜ
ಲೋಹನನೊ ಖನಿಜ ಕ್ಯಾಲ್ಸಿಯಂನೊಡನೆ ಸೇರಿಸಿ ಮಾತ್ರೆ ಇಲ್ಲವೆ ಇಂಜೆಕ್ಷನ್‌
ಗಳ ಮೂಲಕ ತುಂಬುವ ಅಗತ್ಯ ವಿಲ್ಲವೆಂಬ ಸತ್ಯನನ್ನು ಜನಸಾಮಾನ್ಯರು ತಿಳಿದು
ಕೊಳ್ಳುವ ಅಗತ್ಯವಿದೆ. ಏಕೆಂದರೆ ತೊಗ ಹಾಕೆದ ಖನಿಜ ಲನಣಗಳಾ
ವುವೂ ಶರೀರದಲ್ಲಿ ೩೬ ಗಂಟೆಗಳಿಗಿಂತ ಹೆಚ್ಚು ಸಮುಯದನರೆಗೆ ನಿಲ್ಲುವುದಿಲ್ಲ
ವೆಂದು, ಸುಪ್ರಸಿದ್ಧ ವೈದ್ಯನಿಜ್ಞಾ ನಿಗಳುಪ್ರಸ ಪರೀಕ್ಷಣಗಳಿಂದ ಸಿದ್ಧಮಾಡಿ
ತೋರಿಸಿದ್ದಾರೆ. "ಮತ್ತೆ ಹಾಗೆ ಕೃತ್ರಿಮವಾದ ಲೋಹಾಂಶಗಳ ಪ್ರಯೋಗದಿಂದ
ಬೇರಿ ಕೆಲವು ತೊಂದರೆಗಳೂ ಹುಟ್ಟಿ "ಕೊಳ್ಳವುವೆಂಬ ವಿಚಾರವು, ಪ್ರತ್ಯೇಕವಾಗಿ
ಯೋಚಿಸಲ್ಪ ಡುವಂತಹದಾಗಿದೆ. ಆದ್ದ605 ಶರೀರಕ್ಕೆ ಅವಶ್ಯಕವಾದ ಲೋಹಾಂಶ
ಕ್ಳಾಗಿ ಹಾಲು ಹಣ್ಣ ಕಾಯಿಪಲ್ಲೆ ಗಳನ್ನೇ ಯುಕ್ತಿಯುಕ್ತ Ke ಉಪಯೋಗಿಸು
ವುದು ಹೆಚ್ಚು ಲಾಭಕರ.
ಈ ವಿಸಯದಲ್ಲಿ ಬೋಸ್‌ ಲ್ಯಾಬೊರೇಟಿರಿಯ ಸಂಸ್ಥಾನಕಂಾದ
ಕಾರ್ತಿಕ ಚಂದ್ರ ಬೋಸರು, ಆಧುನಿಕ ರೀತಿಯಲ್ಲಿ ಖನಿಜಾಂಶಗಳನ್ನೂ, ಆಯು
ಕ್ಪೀದ ರೀತಿಯನ್ನು ಭಸ್ಮೀಕರಿಸಲ್ಪಟ್ಟ ಖನಿಜಾಂಶಗಳನ್ನೂ ಪ್ರಾಣಿಗಳ ಮೇಲೆ
ತುಲಸಾತ್ಮ'ಕನಾಗಿ “ಪ್ರಯೋಗಿಸಿ
ಪ್ಪ "ಮೇಲಿನ ಅಭಿಪ್ರಾಯಕ್ಕೆ ಬಂದಿದ್ದಾರೆ.
ಶರೀರಕ್ಕೆ ಅಗತ್ಯವಾದ ಲೋಹವನ್ನು (ಕೆಬಿಣವನ್ನು) ಒದಗಿಸುವಾಗ,
ಅದು ಜೀರ್ಣವಾಗಿ ಶರೀರಕ್ಕೆ ಸೇರ ಬೇಕಾದರೆ, ಅದರ ಜೊತೆಗೆ ಸುಧಾಂಶವು ಸಹ
ಇರಬೇಕಾಗುತ್ತದೆ. ಎಂಬ ಆಲೋಸಧೀಯ ದೃಷ್ಟಿಯನ್ನು ಈಗ ವಿನರಿಸ

ಆಡಕೆ ಈ ಲೇಖನದಲ್ಲಿ ಈ ಮೊದಲು ನಿನರಿಸಿದಂತೆ ನಾನು ಉದ್ದೇಶಿಸಿ


ಕಬ್ಬಿಣ

೨೬೩
ದುದು hi. a ಕಬ್ಬಿಣನಲ್ಲ ಆಹಾರರೂಪದ ಕಬ್ಬಿಣವಾಗಿದೆ. ಆದರೆ
ಎಲೋಪಧಿ ದೃಷ್ಟಿಯಲ್ಲಿ ಅಹಾರರೂಪದ ೮ಲೋಹಕ್ಕಾಗಿ a ಖರಿಜರೋಹ
ದೊಡನೆ ಕ್ಯಾಲ್ಲಿಯಂ ಸೇರಿದ ಔಷಧ ಮಾತ್ರೆಗಳನ್ನು ರೋಗಿಗಳಿಗೆ ಸೂಚಿಸುವ
ದುರಭ್ಯಾಸವು ಬೆಳೆಯುತ್ತಿದೆ. ಹಾಗೆ ಸೂಚಿಸಲ್ಪ ಟ್ಟುಸೇವಿಸಿದ ಖನಿಜಲವಣ
ಗಳು ಶರೀರದಲ್ಲಿ ೩೬ ಗಂಬೆಗಳಿಗಿಂತ ಹೆಚ್ಚು ಸಮಯದವರೆಗೆ ಉಳಿಯುವುದಿಲ್ಲ
ಎಂಬ ಅಲೋಪಥಿ ತಜ್ಞರ ಅಭಿಪ್ರಾಯವನ್ನೂ ಈ ಮೊದಲು ಉಲ್ಲೇಖಿಸಿದ್ದೇನೆ.
ಆದ್ದರಿಂದ ಇಲ್ಲಿ ಹೇಳಲಿರುವ ಆಹಾರರೂಪದ ಲೋಹಾಂಶಕ್ಕೆ, ಸ್ಟ
ಪ್ರತ್ಯೇಕವಾಗಿ
ಸುಧಾಂಶವು ಅಗತ್ಯವಿದೆಯೇ ಎಂಬ ಪ್ರಶ್ನೆಯು ಸಹಜವಾಗಿ ಎಳುತ್ತದೆ. ಆದಕಿ
ಸಮೃದ್ಧವಾಗಿ ಲೋ ಹಾಂಶ ಉಳ್ಳ ಆಹಾರವನ್ನು ಸೇವಿಸಿದರೆ ಪ್ರತ್ಯೇಕವಾಗಿ
ಕ್ಯಾಲ್ಸಿಯನ್ಮುನ್ನು ಸೇವಿಸುವ ಅಗತ್ಯವಿಲ್ಲ. ಏಕೆಂದರೆ ಲೋಹಾಂಶವುಳ್ಳ ಬಹು-
ತರ ಸಸ್ಯಾಹಾರಗಳಲ್ಲೆಲ್ಲ ಸುಧಾಂಶವೂ ಸಾಕಷ್ಟುಪ್ರಮಾಣದಲ್ಲಿ ಜೊತೆಯಾ-
ಗಿರುತ್ತದೆ. ತತ್ಪರಿಣಾಮವಾಗಿ, ಸಸ್ಥಾ ಧಟನೆಸಿಳುನ ಲೋಹಾಂಶವು ಸುಲಭ
ಜೀರ್ಣ್ಯವಾಗಿರ- ್ರದಲ್ಲದೆ, ಆದು ಶರೀರದಲ್ಲಿ ಪ್ರವೇಶಿಸಿ ಶರೀರದ ಧಾತುಗಳಲ್ಲಿ
ದೀರ್ಫ ಕಾಲ ಉಳಿಯುವುದು. ಅಲ್ಲದೆ, ಲೋಹಾಂಶದ ಕೊರತೆಯಿಂದ
ಬಳಲುವ ರೋಗಿಗಳಿಗೆ ಖನಿಜಲೋಹದ ಮಾತ್ರೆಗಳಿಗಿಂತ,. ಲೋಹಾಂಶ
ಉಳ್ಳ ಸಸ್ಯಾಹಾಇರದಿಂದಲೇ ಹೆಚ್ಚಿನ ಗುಣವು ಸಿಗುತ್ತದೆಂಬುದು ಆನೇಕ ವೈದ್ಯರ
ಅನುಭವವಾಗಿದೆ.
ಬೋಹಾಂಶದಿಂದ ಶರೀರದ ರೋಗನಿನಾರಣೆಗೆ ಮತ್ತು ಆರೋಗ್ಯದ
ಭದ್ರತೆಗೆ ಏನು ಪ್ರಯೋಜನ ಇದೆ ಎಂಬುದನ್ನು ಆಯುರ್ವೇದವು ಬಹು
ಹಿಂದಿನ ಕಾಲದಲ್ಲಿಯೇ *ರಿತಿತ್ತು. ಧನ್ವಂತರೀ ನಿಘಂಟು ಹೀಗೆ ಹೇಳುತ್ತದೆ;
ಕಸಾಯಂ ಶೋಫಶೂಲಾರ್ಶಃ ಕುಸ್ಮಪಾಂಡುಪ್ರಮೇಹಜಿತ।
ಕಫಸಿತ್ತಾ ಸಹಂ ಪೂಂಸ9ಂ ರಸಾಯನಕರಂ ಫರಂ।

ಎಂದರೆ, "ಕಬ್ಬಿಣವು ಒಗರಾಗಿದೆ. ಬಾವು ಸಿತ್ತಪ್ರಕೋಸದಿಂದ


ಉಂಟಾದ ಶೂಲೆ, ಮೂಲವ್ಯಾಧಿ, ರಕ್ತಹೀನತೆಯಿಂದ ಊಂಬಾದ ಚರ್ಮ
ರೋಗಗಳು, ಪಾಂಡುರೋಗ, ಉಷ್ಣದಿಂದೆ ಉಂಟಾದ ಮೂತ್ರರೋಗಗಳು,
ಇವುಗಳಿಗೆ ಗುಣಕಾರಿಯಾಗಿದೆ. ಲ್ಪಡಿ ಅದು ರಸಾಯನ ಎಂದಕಿ ಆಹಾರ
ಸಾರವು ರಸಧಾತುವಿನಿಂದ ಶ; agg ವಿಕಾಸಹೊೊಂನುತ್ತ ಕೋಗಲು
ಸಹಾಯಕವಾಗಿದೆ.
ಮುದನಸಾಲ ನಿಘಂಟನಲ್ಲಿ ಆ ಗಣಗಳಿನ್ನ ಸದೆ,
ನೇ ತ್ರಹಿತಂ ಬಲಥಂ ಗರ್ಕಕ್ಸಿನೊನ್‌ ಜಯ"!
ANY ಉಪಯುಕ್ತ ಗಿಡಮೂಲಿಕೆಗಳು

ಎಂದು ವಿಶೇಷನಾಗಿ ಹೇಳಿದೆ. ಎಂದಕೆ, "ಕಣ್ಣಿನೆ ಕೋಗಗಳಿಗೆ ಕಬ್ಬಿಣವು


ಏತಕರವಾಗಿರುವುದು. ದುರ್ಬಲರಿಗೆ ಬಲವನ್ನು ಕೊಡುವುದು. ಆಹಾರದ
ಮೂಲಕವಾಗಿಯಾಗಲಿ ವೈರಿಗಳ ಪ್ರಯೋಗದ ಮೂಲಕವಾಗಲಿ ಶರೀರಕ್ಕೆ ಸೇರಿದ
ವಿಷವನ್ನು ನಿ್ಟಿಯಗೊಳಿಸುತ್ತದೆ, ಮತ್ತು ಕರುಳಿನೊಳಗಿನ ಕ್ರಿಮಿಗಳನ್ನು ಪರಿ
ಹರಿಸುತ್ತದೆ,'
ಮೇಲಿನಂತೆ ಕಬ್ಬಿಣದ ಗುಣಗಳನ್ನು ನನ್ಮ ಶರೀರಕ್ಕೆ ಒದಗಿಸಬೇಕಾದಕೆ,
ರೋಹಾಂಶವು ಸಮೃದ್ಧವಾಗಿ ಉಳ್ಳೆ ತಳಾ ಗಳನ್ನು ಸಾಕಷ್ಟು ಪ್ರಮಾಣ
ದಳ್ಲಿ ದಿನಾಲೂ ಸೇವಿಸಬೇಕು. 'ಅದಕ್ಕಾಗಿ ತೊಸ್ಸಲು ಪಲ್ಲೆಗಳು, ಗಜ್ಜಕೆ,
ಈರುಳ್ಳಿ, ಬಾಳೇಹಣ್ಣು, ಕೆಂಪುಮೂಲಂಗಿ, ಸೌತೇಕಾಯಿ, ಖರ್ಜೂಕೆ,
ಗೋಡಂಬಿ, ಬಾದಾಮಿ, ನೆಲಗಡಲೆ, ಮತ್ತು ಧಾನ್ಯಗಳ ಶೌಡು ಮುಂತಾದ
ಆಹಾರವಸ್ತುಗಳು ನಿತ್ಯ-ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುನಂತೆ
ನೋಡಿಕೊಳ್ಳಬೇಕು.
ಆದಕೆ ಆಹಾರದಲ್ಲಿ ಲೋಹಾಂಶ ಉಳೆ, ವಸ್ತು ಗಳು ಸಾಕಷ್ಟಿದ್ದರೂ, ಅದನ್ನು
ಶರೀರವು ತಕ್ಕಷ್ಸುಪ್ರಮಾಣದಲ್ಲಿ
ಪ್ರ ಆರೆಗಿಸಿಕೊಳಲಿಕ್ಕೆ ದೇಹಧಾತುಗಳಿಗೆ ಹಸಿವು
ಉಂಟಾಗಬೇಕು. wh ದಿನಾಲು ಎಲ್ಲ ಅವಯವಗಳಿಗೂ ಕ್ರಮಬದ್ದ ವಾದ
ತಕ್ಟುಷ್ಟು ವ್ಯಾಯಾಮದ ಆಗತ್ಯವಿದೆ. ಆಹಾರದೊಳಗಿನ ಲೋಹಾಂಶಫು ಶರೀರ
ದಲ್ಲಿ ಮೈಗೂಡಬೇಕಾದರೆ ಮಜ್ಜಿಗೆಯು, ತುಂಬ ಸಹಾಯಕವಾಗಿದೆ. ಜಿಲ್ಲ
ಜೆಲಿಯೂ ಸಾಕಷ್ಟು ಲೋಹಾಂಶನಿದೆ. ಆದ್ದರಿಂದ ಲೋಹಾಂಶದ ಆಹಾಕೆ
ಗಳನ್ನು ಸಟ ಮಜ್ಜಿಗೆ ಮತ್ತು ಬೆಲ್ಲಕ್ಕೆ ಯೋಗ್ಯವಾದ ಸಾ ನವನ್ನು
ಕೊಡಬೇಕು,
ಉಪಯುಕ್ತ ಗಿಡಮೂಲಿಕೆಗಳು

ಯಾವ ರೋಗಕೆ, ಯಾವ ಮೂಲಿಕೆ

೫ ಅಜೀರ್ಣ: ಎಳ್ಳು, ಚಿತ್ರಮೂಲ, ವಾಯುವಿಡಂಗ, ಕಿತ್ತಳೆಹಣ್ಣು,


ನಿಂಬೆಹಣ್ಣು, ಪೊಪ್ಪಾಯಿಹಣ್ಣು, ಜೇನುತುಪ್ಪ, ಮಜ್ಜಿಗೆ, ತುಪ್ಪ,
ಪಂಚಾಮೃತ, ಈರುಳ್ಳಿ, ಇಂಗು, ಕೊತ್ತುಂಬರಿ ಬಿಜ, ಜೀರಿಗೆ,
ಳಿ
ಬೆಳುಳ್ಳಿ, ಶಂಖ.

೨) ಆತರ (ಭೇದಿ): ಅಶೋಕಚಕ್ಕೆ, ಅಳಲೆ:ಕಾಯಿ, ತುಳಸಿ,


ಬಿಲ್‌ಪತ್ರೆ, ವಾಯಖನಿಡಂಗ್ಯ ಹುಲ್ಲು ದಾಳಿಂಬದ ಹಣ್ಣು, ನೇರಲೆ
ಹಣ್ಣು, ನೇರಲಹಣ್ಣು, ಮಜ್ಜಿಗೆ, ಮರದರಿಸಿಣ, ಚಹಾ, ಮೊಸರು,
ಓಮ, ಬಡೇಸೋಪು, ಶಂಖ.
೩) ಅಪಸ್ಮಾರ: ಆರ್ಜುನನ್ನಕ್ಸ ಅಶ್ವಗಂಧಾ, ಒಂದೆಲಗ, ಭೈಂಗರಾಜ್ಯ
ಹಾಲು, ತುಪ್ಪ, ಪಂಚಾ ಮೃತ, i: ಕಸ್ತೂ ರಿ.

ಹ ಟನ ಅಳಲೇಕಾಯಿ, ಎಳ್ಳು, ಸುಗಂಧೀಬೇರು, ಹುಲ್ಲು, ನಿಂಬೇ


ಹಣ್ಣು, ನೆಲ್ಲಿಕಾಯಿ, ಜೀನುತುಪ್ಪು ಮಜ್ಜಿಗೆ, ಈರುಳ್ಳಿ.
ಚ, AN ಅಳಲೇಕಾಯಿ, ನಿಲ್‌ಪಕ್ರೆ, ವಾತ ಹುಲ್ಲು,
ದಾಳಿಂಬದ ಹಣ್ಣು, ನಿಂಬೇಹಣ್ಣು, ನೆಲ್ಲೀಕಾಯಿ, ನೇರಲೆಹಣ್ಣು,
ಸೊಪ್ಪಾಯಿಕ್‌ಣ್ಣು, ಜೇನುತುಪ್ಪ, ಚಪಾ, ಮಜ್ಜಿ ಗೆ ಗಜ್ಜರಿ, ಪಂಚಾ
ಮೃತತ ತಡಿ ಇಂಗು, ಕೊತ್ತುಂಬರಿ ಬೀಜ, ಜೀರಿಗೆ, ಶಂಖ.
ಒ) ಆಂತ್ರವ್ಯದ್ಧಿ (ಹರ್ನಿಯಾ): ಅಳಲೇಕಾಯಿ, ಎಳ್ಳು, ಎಲ್ಲ
ಹಣ್ಣುಗಳು, ತಗಡು ತೆಗೆಯದ ಅಮೃತಾಹಾರ, ಸಂಘವೂ ಮಜ್ಜಿಗೆ,
ಎಲೆಕೋಸು, ಗಜ್ಜರಿ, ಸೌತೇಕಾಯಿ.
ಸ. ಆಮವನಾತ (ಸಂಧಿವಾತ): ಅಶ್ವಗಂಧಾ ಎಳ್ಳು, ಥತ್ತೂರ,
ನಾಯುನಿಡಂಗ, ಸುಗಂಧೀಬೇರು, ನಿಂಬೇಹಣ್ಣು, ಜೇನುತುಪ್ಪ,
ಮಜ್ಜಿಗೆ, ಬೆಳ್ಳುಳ್ಳಿ, ಪಂಚಾಮೃತ, ಮೊಸರು, ಎಲೆಕೋಸು ಗಜ್ಜರಿ
ಸೌತೇಕಾಯಿ, ಇಂಗು.
ಅನುಬಂಧ; ಯಾವ ರೋಗಕ್ಕೆ ಯಾವ ಮೂಲಿಕೆ ೨೬೭

N ೮) ಉಬ್ಬಸ: ಇ ತೆ ನ
ಅರ್ಜುನವೃಕ್ಷ , he REE:
ಆಡುಸೋಗೆ, ಎಕ್ಸುದ ಗಿಡ, ಎಳ್ಳು,
ಜೇಷ್ಠಮಧು, ತುಳಸಿ, ಧತ್ತೂರ, ನಿಂಬೇಹಣ್ಣು, ಜೇನುತುಪ್ಪ,
ಪಂಜಾಮೃತ, ಕಮಲ್ಕ ಈರುಳ್ಳಿ, ಬೆಳ್ಳುಳ್ಳಿ, ಕಸ್ತೂರಿ.
೯) ಉರಿ: ಒಂದೆಲಗ, ಜೇಷ್ಠನುಧು, ಶ್ರೀಗಂಧ, ಸುಗಂಧೀಬೇರು, ಕಿತ್ತಳೆ
ಹಣ್ಣು, ಕರ್ಬೂಜದ ಹಣ್ಣು, ನೆಲ್ಲೀಕಾಯಿ, ಬಾಳೇಹಣ್ಣು, ಹಾಲು,
ತುಪ್ಪ, ಚಹಾ, ಪಂಚಾಮೃತ, ಮಜ್ಜಿಗೆ, ಸೌತೇಕಾಯಿ, ಜೀರಿಗೆ.
೧೦) ಊರುಸ್ತಂಭ (ತೊಡೆಗಳ ನಿಶ್ಚಲತೆ): ಅಶ್ಚಗಂಧಾ, ಅರ್ಜುನ
ವೃಕ್ಷ, ಎಳ್ಳು, ಸುಗಂಧಿಸಬೆಸರು, ನಿಂಬೆ:ಹಣ್ಣು, ಗೋದಿ, ಜೇನುತುಪ್ಪ,
ತೌಡು ತೆಗೆಯದ ಅಮೃತಾಹಾರ, ಮಜ್ಜಿಗೆ, ಪಂಚಾನೃತ, ಎಲೆ
ಕೋಸು, ಗಜ್ಜರಿ, ಇಂಗು, ಕಸ್ತೂರಿ.
೧೧) ಕಣ್ಣಿನ ಬೇನೆ: ಹುಲ್ಲು, ನೆಕ್ಷೀಕಾಯಿ, ಜೇನುತುಪ್ಪ, ಹಾಲು,
| ತುಪ್ಪ, ಪಂಚಾಮೃತ.
೧೨) ಕರ್ಣರೋಗ; ತುಳಸಿ, ಧತ್ತೂರ, ಸುಗಂಧೀಬೇರು, ಜೇನುತುಪ್ಪ,
| ್ಲ ಮಜ್ಜಿಗೆ, ಈರುಳ್ಳಿ, ಇಂಗು ಬೆಳ್ಳುಳ್ಳಿ.
೧೩) ಕಾಮಲಾ:; ಅಮೃತಬಳ್ಳಿ. ಅಳಲೇಕಾಯಿ, ಎಳ್ಳು, ತುಳಸಿ, ಭದ್ರ
ಮುಸ್ಕಿ, ಹುಲ್ಲು, ದ್ರಾಕ್ಷೆಹಣ್ಣು, ನಿಂಬೆಹಣ್ಣು , ನೆಲ್ಲೀಕಾಯಿ,
ಪೊಸ್ಪಾಯಿಹಣ್ಣು, ಮಾವಿನ ಹಣ್ಣು. ಮಜ್ಜಿಗೆ, ಪಂಚಾಮೃತ.
ಎಲೆಕೋಸ್ಕು ಗಜ್ಜರಿ, ಸೌತೇಕಾಯಿ, ಜೀರಿಗೆ.
೧೪). ಕ್ರಿನಿಂ: ಅಮೃತಬಳ್ಳಿ, ತುಳಸಿ, ವಾಯುವಿಡಂಗ, ನಿಂಬೇಹಣ್ಣು,
... ಸೊಸ್ಪಾಯಿಹಣ್ಣು, ಮಜ್ಜಿಗೆ, ಈರುಳ್ಳಿ, ಎಲೆಕೋಸು, ಗಜ್ಜರಿ, ಇಂಗು,
3
ಅರಿಸಿನದ ಬೇರು, ಬೆಳ್ಳುಳ್ಳಿ.
೧೫) ಕುರಗಳನಿ: ಅಮೃತಬಳ್ಳಿ, ಆಳಲೇಕಾಯಿ, ತುಳಸಿ, ಶ್ರೀಗಂಧ,
ಸುಗಂಧೀಬೇರು, ಹುಲ್ಲು, ದ್ರಾಕ್ಷೆಹಣ್ಣು, ನಿಂಜೇಹಣ್ಣು, ನೆಲ್ಲೀ
ಕಂಯಿ, ಜೇನುತ.ಪ್ಪ, ಮಜ್ಜಿಗೆ, ಹಂಜಾಮೃತ, ಎಲೆಕೋಸು,

೧೬) ಕುಷ್ಕ; ಅಮೃತಬಳ್ಳಿ, ಎಳ್ಳು, ಶ್ರೀಗಂಧ, ಸುಗಂಧೀಬೇರು, ಹುಖ್ಲು


೧ 1"ಫಿಜೇಶಣ್ಣು, ನೆಲ್ಲೀಣಾಯ, ಜೇನುತುಸ್ಪ, ಮಜ್ಜಿಗೆ, ಸಂಚಾಮೃತ,
7 ತ
ಅಲೂಗಡ್ಡೆ, ಎಲೆಕೋಸು, ಗಜ್ಜರಿ, ಬೆಳ್ಳುಳ್ಳಿ.
ಟ್ರ ಕ್ಯ
೨೬೪ ಇನಯುಕ್ತೆ ಗಿಡನೂಳಿಕೆಗಳು

೧೭) ಕೆಮ್ಮು: ಅಳಲೇಕಾಯಿ, ಆಡುಸೋಗೆ, ಎಕ್ಕದ ಗಿಡ, ಎಳ್ಳು,


ಕಮಲ, ಜೇಷ್ಠಮಧು, ತುಳಸಿ, ಧತ್ತೂರ, ಸಿಂಬೆಹಣ್ಣು, ಜೇನು
ಶುಪ್ಪ, ಪಂಚಾಮೃತ, ಈಕುಳ್ಳಿ, ಬೆಳ್ಳುಳ್ಳಿ.
೧೮) ಗಂಡವತಾಲೆ: ಅಮೃತಬಳ್ಳಿ, ಅಳಲೇಕಾಯಿ, ಎಳ್ಳು, ಚಿತ್ರಮೂಲ,
ಸುಗಂಧೀಬೇರು, ಹುಲ್ಲು, ನಿಂಬೇಹಣ್ಣು, ಜೇನುತುಪ್ಪ, ಮಜ್ಜೆಗೈ
ಪಂಚಾಮೃತ, ಆಲೂಗಡ್ಡೆ , ಎಲೆಕೋಸು, ಗಜ್ಜರಿ, ಬೆಳ್ಳುಳ್ಳಿ.
೧೯) ಗಾಯಗಳು: ಅಮೃತಬಳ್ಳಿ, ಅಶೋಕಚಕ್ಕೆ, ಅಳಲೇಕಾಯಿ, ಎಳ್ಳು,
ತುಳಸಿ, ಶ್ರೀಗಂಧ, ಸುಗಂಧೀಬೇರು, ದ್ರಾಕ್ಷೆಹಣ್ಣು, ನಿಂಬೆಹಣ್ಣು,
ನೆಲ್ಲೀಕಾಯಿ, ಜೇನುತುಪ್ಪ, ಮಜ್ಜಿಗೆ, ಚಹಾ, ತುಪ್ಪ, ಈರುಳ್ಳಿ,
ಅರಿಸಿಣಬೇರು.
೨೦) ಗುಲ್ಮ ( ಗಂಟಿ): ಅಳಲೇಕಾಯಿ, ಎಳ್ಳು, ಚೆತ್ರಮೂಲ, ತುಳಸ್ಕಿ
ವಾಯುವಿಡಂಗ್ಯ ಹುಲ್ಲು, ನಿಂಬೇಹಣ್ಣು, ಪೊಪ್ಪಾಯಿಹಣ್ಣು, ಮಜ್ಜಿಗೆ,
ಪಂಚಾಮೃತ, ಎಲೆಕೋಸು, ಗಜ್ಜರಿ, ಈರುಳ್ಳಿ, ಬೆಳ್ಳುಳ್ಳಿ.
೨೧) ಜೃರ; ಅಮೃತಬಳ್ಳಿ, ತುಳಸಿ, ಭದ್ರಮಃಖಸ್ಕಿ, ಶ್ರೀಗಂಧ, ಹುಲ್ಲು
ಎಲೆಕೋಸು, ಅರಿಸಿಣಬೇರು, ಜೀರಿಗೆ.
೨೨) ಶಲೆ ತಿರುಗುವಿಕೆ: ಆಳಲೇಕಾಯಿ, ಜೇಷ್ಮಮಧು, ತುಳಸಿ, ಶ್ರೀಗಂಧ,
ಸುಗಂಧೀಬೇರು, ದ್ರಾಕ್ಷೆಹಣ್ಣು, ನಿಂಬೆಹಣ್ಣು, ನೆಲ್ಲೀಕಾಯಿ, ಮಜ್ಜಿಗೆ,
ತುಪ್ಪ, ಹಾಲು, ಪಂಚಾಮೃತ, ಜೀರಿಗೆ ಕೊತ್ತುಂಬಠಿ ಬೀಜ, ಶಂಖ.
೨೩) ನಿದ್ರಾನಾಶ: ಒಂದೆಲಗ, ಎಲ್ಲ ಹಣ್ಣುಗಳು, ತುಪ್ಪ, ಪಂಚಾಮೃತ,
ಹಾಲು, ಮೊಸರು, ಜೀರಿಗೆ.
೨೪) ಪಾಂಡುರೋಗ (ಎನೀನಿಂಯೆತಾ): ಅಮೃತಬಳ್ಳಿ, ಎಳ್ಳು, ತುಳಸ್ಕಿ
ಭೃಂಗರಾಜ, ಹುಲ್ಲು, ನೆಲ್ಲೀಕಾಯಿ, ಗೋದಿ, ಜೇನುತುಪ್ಪ, ತೌಡು
ತೆಗೆಯದ ಅಮೃತಾಹಾರ, ಮಜ್ಜಿ ಗೆ, ಹಾಲು, ಪಂಚಾಮೃತ, ಆಲೂ
ಗಡ್ಡೆ, ಈರುಳ್ಳಿ, ಎಲೆಕೋಸು, ಬೆಳ್ಳುಳ್ಳಿ, ಕಬ್ಬಿಣ.
೨೫) ಪಿತ್ತದ ಗೆಂದೆಗಳು: ಅಮೃತಬಳ್ಳಿ, ಅಳಲೇಕಾಯಿ ತುಳಸಿ,
ಶ್ರೀಗಂಧ, ಸುಗಂಧೀಬೇರು, ಹುಲ್ಲು, ನಿಂಬೆಹಣ್ಣು, ನೆಲ್ಲೀಕಾಯಿ,
ಜೇನುತುಪ್ಪ, ಮಜ್ಜಿಗೆ, ತುಪ್ಪ, ಪಂಚಾಮೃತ್ಯ ಹಾಲು, ಈರುಳ್ಳಿ,
ಗಜ್ಜರಿ, ಸೌತೇಕಾಯ್ಕಿ ಜೀರಿಗೈ, ಶಂಖ.
ಅನುಬಂಧ;:' ಯಾವ ರೋಗಕ್ಕೆ ಯಾವ ಮೂಲಿಕೆ ೨೬ಐ

೨೬) ಬಾಣಂತಿರೋಗ: ತುಪ್ಪ, ಸಂಚಾಮೃ ತ್ತ ಮಜ್ಜಿಗೆ, ಆಲೂಗಡ್ಡೆ,


ಎಲೆಕೋಸ್ಕು ಗಜ್ಜರಿ, ಬೆಳ್ಳುಳ್ಳಿ, ಕಬ್ಬಿಣ.
೨೭) ಬಾವು: ಅರ್ಜುನನ್ನಕ್ಸ ಅ ಗಂಧಾ, ಅಳಲೇಕಾಯಿ, ತುಳಸ್ಕಿ
ಸುಗಂಧೀಬೇಕು, ಹುಲ್ಲು, ಚ ಹಣ್ಣು, ನಿಂಬೆಹಣ್ಣು, ನೆಲ್ಲೀ
ಕಾಯಿ, ಮಾವಿನ ಹಣ್ಣು, ಕಡ್ಲೆಬೇಳೆ, ತೌಡು ತೆಗೆಯದ ಅಮೃತಾ.
ಹಾರ, ಕಬ್ಬಿಣ, ಪಂಚಾಮೃತ, ಮಜ್ಜಿಗೆ ಹಾಲ್ಕು WEE
ಎಲೆಕೋಸು, ಗಜ್ಜರಿ, ಚಾಡಾಯಿ ಕೊತ್ತು ೦ಬರಿ ಬೀಜ. ಈ
೨೮) ಬಿಳಿಸೆರಗು: 'ಅತೋಕಚಳ್ಳಿ ಕಮಲ, ಬಿಲ್‌ಸತ್ರೆ, ಭದ್ರಮುಸ್ಕಿ,
ಮರದರಿಸಿಣ, ಸುಗಂಧೀಬೇರು, ಹುಲ್ಲು, ನೇರಿಲೇಹಣ್ಣು, ಹಾಲ್ಕು ಫೌಡು
ತೆಗೆಯದ ಅಮೃತಾಹಾರ, ಪಂಚಾ ಮೃತ, ಮಜ್ಜಿಗೆ, ಅಲೂಗಡ್ಡೆ ಕಬ್ಬಿಣ.
೨೯) ಮುಖಿರೋಗ: ಅಮೃತಬಳ್ಳಿ, ಕಾಯ ಎಳ್ಳಶ್ರೀಗಂಧ,
ಸುಗಂಧೀಬೇಕು, ಹುಲ್ಲು, ನಿಂಬೆಹಣ್ಣು, ನೆಲ್ಲೀಕಾಯಿ, ಜೇನುತುಪ್ಪ,
ತುಪ್ಪ, ಪಂಚಾಮೃತ, ಮಜ್ಜಿಗೆ, ಹಾಲು, ಗಜ್ಜರಿ, ಜೀರಿಗೈ
ಬಡೇಸೋ ಪು.
೩೦) ಮೂಗಿನ ರೋಗ: ಅಳಲೇಕಾಯಿ, ತುಳಸಿ, ಹುಲ್ಲು ನಿಂಬೇಹಣ್ಣು,
ನೆಲ್ಲೀಕಾಯಿ, ತುಪ್ಪ, ಪಂಚಾಮೃತ, ಮಜ್ಜಿಗೆ ಎಲೆಕೋಸು ಗಜ್ಜರಿ.
೩೧) ಮೂತ್ರಕೋಗ: ಭದ್ರಮುಸ್ಕಿ, ಶ್ರೀಗಂಧ, ಸುಗಂಧೀಬೇರು, ಹುಲ್ಲು,
ನೆಲ್ಲೀಕಾಯಿ, ಮಜ್ಜಿಗೆ, ಹಾಲು, ಪಂಚಾಮೃತ, ಎಲೆಕೋಸು, ಗಜ್ಜರಿ,
ಸೌತೇಕಾಯಿ, ಅರಿಸಿಣಬೇರು.
೩೨) ರಕ್ತಸಿತ್ತ (ರಕ್ತಸ್ರಾವ): ಆಶೋಕಚಕ್ಕೆ, ಅಳಲೇಕಾಯಿ, ಜೇಸ್ಕ
ಮಧು, ಬಿಲ್‌ಪತ್ರೆ, ಸುಗಂಧೀಬೇರು, ಹುಲ್ಲು ತುಪ್ಪ, ದಾಳಿಂಬದ
ಹಣ್ಣು, ನೆಲ್ಲೀಕಾಯಿ, ನೇರಿಲಹಣ್ಣು, ಮಜ್ಜೆ ಗಿ, ಹಾಲು ಪಂಚಾಮೃತ,
ಕಬ್ಬಇ.
೩೩) ನಾತಕೋಗ: ಅಶ್ವಗಂಧಾ, ಎಳ್ಳು, ಧತ್ತೂರ, ವಾಯುವಿಡಂಗ್ಳ
ಒಂದೆಲಗ, ಸುಗಂಧೀಬೇರು, ಹುಲ್ಲು, ನಿಂಬೇಹಣ್ಣು, ಗೋದಿ, ಜೇನು
ತುಪ್ಪ, ತೌಡು ತೆಗೆಯದ ಅಮೃತಾಹಾರ;, ಮಜ್ಜಿಗೆ, ತುಪ್ಪ,ಪಂಚಾ
ಮೃತ, ಆಲೂಗಡ್ಡೆ, ಎಲೆಕೋಸು, ಗಜ್ಜರಿ, ಇಂಗು ತೇಗ,
ಟಳ್ಳುಳ್ಳಿ,
೨೭೦ ಉಪಯುಕ್ತ ಗಿಡಮೂಲಿಕೆಗಳು

೩೪) ವಾಂತಿ: ಅಳಲೇಕಾಯಿ ಜೇಸ್ಕಮಧು, ಭದ್ರಮುಷ್ಮಿ, ವಾಯು


ವಿಡಂಗ, ಹುಲು, ನಿಂಬೆಹಣ್ಣು, ನೆಲ್ಲೀಕಾಯ್ಕಿ, ಪೊಪ್ಪಾಯಿ ಹಣ್ಣು,
(ನುತುಪ್ಪ, ಪಂಚಾಮೃತ, ಮಜ್ಜಿಗೆ ಈರುಳ್ಳಿ, ಇಂಗ್ಳು ಓಮ,
ಜೀರಿಗೆ, ಶಂಖ.
೩೫) ಶಿರೋರೋಗ (ತಲೆನೋವು): ಆಳಲೇಕಾಯಿ, ಒಂದೆಲಗ, ಶುಳಸ್ಕಿ
. ನಿಂಬೆಹಣ್ಣು, ಮಜ್ಜೆ ಗೆ, ತುಪ್ಪ ಪಂಚಾಮೃತ, ಈರುಳ್ಳಿ, ಜೀರಿಗೆ.
೩೬) ಶೂಲ (ಹೊಟ್ಟಿ ನೋವು): ಆಳಲೇಕಾಯಿ,. ಎಳ್ಳು, ಶುಳಸ್ಕಿ
ವಾಯುವಿಡಂಗ್ಕ ನಿಂಬೆಹಣ್ಣು, ಸೊಸ್ಪಾ ಯಿಹಣ್ಣು. ಜೇನುತುಪ್ಪ,
ಮಜ್ಜಿ ಗೆ, ಹಾಲು, ತುಪ್ಪ, ಪಂ ಚಾಮೃ ತ್ಕ ಈರುಳಿ ಕ್ಯ ಇಂಗು,

ಕೊತುಸ,೦ಬರಿಬೀಜ, ಜೀರಿಗೆ, ಟೋ ಬೆಳ್ಳುಳ್ಳಿ, ಶಂಖ.


೩೩) ಸ್ವರಭಂಗ (ಧ್ವನಿ ಬೀಳುವುದು): ಅಕಾ ಎಳ್ಳು,
ಒಂದೆಲಗ, ಜೇಷ್ಕಮಧು, ನೆಲ್ಲೀಕಾಯಿ, ಜೇನುತು ಮಜ್ಜಿಗೆ
ಹಾಲು, ತುಪ್ಹ
ಇವಿ
ಪಂಚಾಮ್ಸಶ,

ಈರುಳಿ,೪ ಬೆಳ್ಳುಳ್ರಿ.
೪೪
೩೮) ಹುಚ್ಚು: ಅಶ್ವಗಂಧಾ, ಒಂದೆಲಗ, ಭೃಂಗರಾಜ, ಅಕರೋಟು,
ಬಾಳೇಹಣ್ಣು, ಜೇನುತುಪ್ಪ, ಮಜ್ಜಿಗೆ, ಹಾಲು, ತುಪ್ಪ, ಸಂಚಾಮೈತ,
ಇಂಗು, ಬೆಳ್ಳುಳ್ಳಿ, ಕಬ್ಬಿಣ, ಕಸ್ತೂರಿ.
೩೯) ಹೃದ್ರೋಗೆ: ಅರ್ಜುನನ್ನಕ್ಷ, . ಅಶ್ವಗಂಧಾ, ಎಳ್ಳು, ಒಂದೆಲಗ,
ನಾಯುವಿಡಂಗ, ಸುಗಂಧೀಬೇರು, ಅಕರೋಟು, ಅಂಜೂರದ ಹಣ್ಣು,
ದ್ರಾಕ್ಷೆಹಣ್ಣು, ಬಾಳೆಹಣ್ಣು ` : ಮಾವಿನ ಹಣ್ಣು, ಗೋದಿ, ಜೇನು
ತುಪ್ಪ, ಮಜ್ಜಿಗೆ, ಮೊಸರು, ಹಾಲು, ತುಪ್ಪ, ಪಂಚಾಮೃತ, ಇಂಗ್ಕು
ಬೆಳ್ಳುಳ್ಳಿ
ಳ್ಳಿ, ಕಬ್ಬಿಣ, ಕಸ್ತೂರಿ.
೪೦) ಶ್ಷಯೆ: ಅಮೃತಬಳ್ಳಿ, ಅಶ್ವಗಂಧಾ, ಆಡುಸೋಗೆ, ಜೀಷ್ಮಮದ್ಗು,
ತುಳಸಿ, ಹುಲ್ಲು, ಅಕರೋಟು, ಅಂಜೂರದ ಹಣ್ಣು, ನಿಂಬೇಹಣ್ಣು,
ನೆಲೀಕಾಯಿ, ಗೋದಿ, ಜೇನುತುಪ್ಪ, ತೌಡು ತೆಗೆಯದ ಅನ್ಭುತಾಹಾರ,
ಪಂಚಾಮೃತ, ಹಾಲು, ತುಪ್ಪ, ಔಟುಕಳ್ಳಿ,
೪ ಕಬ್ಬಿಣ.
೩11೬

೫ ೫ ಜೇ ಜೀ
"
ಒಂದು ಸ್ಪಷ್ಟೀಕರಣ

"ಯಾವ ರೋಗಕ್ಕೆ ಯಾವ ಮೂಲಿಕೆ' - ಎಂಬ ಈ ವಿಭಾಗದ


ರೋಗಗಳ ಹೆಸರುಗಳನ್ನು ಬರೆದು ಆಯಾ ರೋಗಗಳಿಗೆ ಗುಣ ಕೊಡುವ
ಮೂಲಿಕೆಗಳ "ಹೆಸರುಗಳನ್ನು ಕಾಣಿಸಿದೆ. ' ವಾಚಕರು ಯಾವುದಾದ
ರೊಂದು ರೋಗಕ್ಕೆ ಯಾವ ಮೂಲಿಕೆಯನ್ನು ಉಪಯೋಗಿಸಬೇಕೆಂಬ3
ದನ್ನು ತಿಳಿದುಕೊಳ್ಳಬಹುದು. ಒಂಡು ವೇಳೆ ಆಯಾ ಮೂಲಿಕೆಯ
ಗುಣವರ್ಣನೆಯಲ್ಲಿ , ತಾವು ಬಯಸಿದ ರೋಗಪರಿಹಾರಕ ವಿವರವಿಲ್ಲ
೪8 ದಿದ್ದರೂ ಆ ಮೂಲಿಕೆಯನ್ನು ಬೇರೆ ರೋಗಗಳಿಗೆ ಪ್ರಯೋಗಿಸಲು
ಹೇಳಿದ ರೀತಿಯಲ್ಲಿಯೇ ಪ್ರಯೋಗಿಸಬಹುದು. ಗಿಡಮೂಲಿಕೆಗಳ.
: pa
ಹೆಸರುಗಳಲ್ಲಿ ಕಬ್ಬಿಣವೆಂಬುದೂ ಸೇರಿದೆ. ಆದರೆ ಯಾವುದಾದರೂ
ರೋಗದಲ್ಲಿ ಕಬ್ಬಿಣವು. ಸೂಚಿತವಾಗಿದ್ದರೆ ಅಲ್ಲಿ ಖನಿಜವಾಗಿರಂವ
`` ಕಬ್ಬಿಣವೆಂದು ತಿಳಿಯದೆ, ಕಬ್ಬಿಣದ ಅಂಶ ಇರುವ ಮೂಲಿಕೆ, ಹಣ್ಣು
"`` ಹಂಪಲು, ಕಾಯಿಪಲ್ಯ ಎಂದು ತಿಳಿಯಬೇಕು. ಕಬ್ಬಿಣದ ಅಧ್ಯಾಯ
ದಲ್ಲಿ ಈ ವಿಷಯವನ್ನು ವಿವರಿಸಲಾಗಿದೆ.

Me
೨೭೨ ಟುಷಯುಕ್ತ ಗಿಡಮೂಳಿಕೆಗಳು

ಮೂಲಿಕೆಗಳ ಅಕ್ತರಾನುಕ್ರಮಣಿಕೆ
ಪುಟ ಪುಟ

ವನಸ್ಪತಿಗಳು ಫಲಗಳು

ಅತಿಮಧುರ (ಜೀಷ್ಮಮಧು) ೩೦ ಅಕರೋಟು ೧೧೨


ಅಮೃತಬಳಿ ೈ ೧೬ ಅಂಜೂರದ ಹಣ್ಣು ೭೯
ಅರ್ಜುನವೃಕ್ಷ (ಮತ್ತೀಮರ) ೨೬ ಕರ್ಬೂಜದ ಹಣು ೯೪
ಅಶೋಕಚಕ್ಕೆ ೨೮ ಕಿತ್ತಳೆಹಣ್ಣು | ೭೪

ಅಶ್ವಗಂಧ ೫೪ ದಾಳಿಂಬದ ಹಣ್ಣು ೯೬


ಅಳಲೇಕಾಯಿ ೩೩ ದ್ರಾಕ್ಷೆಹಣ್ಣು ೯೮
ಆಷುಸೋಗೆ ೩ ನಿಂಬೇಹಣ್ಣು ೧೦೦
ಎಕ್ಕದ ಗಿಡ ೨೧
ನೆಲ್ಲೀಕಾಯಿ ೧೦೮
ಎಳ್ಳು ೪೪ ನೇರಲೆಹಣ್ಣು ೭೭
ಒಂದೆಲಗ ಶ್ಚ ಸೀಬೆಹಣ್ಣು (ಪೇರಲ ಹಣ್ಣು) ೬
ಕಮಲ ೨೪ ಪಪ್ಪಾಯಿಹಣ್ಣು(ಪರಂಗಿ ಹಣ್ಣು)೮೭
ಚಿತ್ರಮೂಲ ೩೮ ಬಾಳೇಹಣ್ಣು ೯೦
ತುಳಸಿ ೧೦ ಮಾವಿನ ಹಣ್ಣು ೬೭
ಧತ್ತೂರ (ಉನ್ಮತ್ತ) ೪೨ ಸೇಬುಹಣ್ಣು ೮೪

ಬಿಲ್‌ಪತ್ರೆ ೧೮
, ಛದ್ರಮುತ್ಕಿ ೪೦
ಇ ಆಹಾರವಸ್ತುಗಳು
ಭೃಂಗರಾಜ (ಗರಗ) ೩೬
ಮರದರಿಸಿನ ೫೬ ಕಣ್ಲೇಜೇಳೆ ಗಿ
ನಾಯುವಿಡಂಗ ve ರ್ಳ.
ಗೋದಿ” ೧೧೫
ಶ್ರೀಗಂಧ 641 ೫.೨
ಸುಗಂಧೀಬೇರು (ಸೊಗಬಿಬೇರು) ೫೮ ತೌಡುತೆಗೆಯದ ಅಮೃತಾಹಾರ ೧೨೪
ಹುಲ್ಲು ೬೪ ಸಕ್ಕುಕೆ-ಬೆಲ್ಲ ೧೪4
ಅನುಬಂಧ: ಮೂಲಿಕೆಗಳ ಅಕ್ಷರಾನುಕ್ರ
ಮಣಿಕೆ ೨೭೩
ಪುಟ ಪುಟ
ಪೇಯಗಳು
ಮಸಾಲೆ ವಸ್ತು ಗಳು
ಆಡಿನ ಹಾಲು ೧೮೩ | ಅ೦ಸಿನ ಬೇರು ೨೩.೬
ಚಹಾ ಔಷಧವಾಗಿ ೧೯೧ | ಇಂಗು ೨೪೦
ತುಪ್ಪ ೧೮೫ | ಉಪ್ಪು
ಇ ಹ ಇ
೨೪೪
ರಾ ೦ಚಾಮೃತ ಗಿರ೮೮ ಚ ಈಿಗಿಪಿ.

ಮೊಸರು ೧೬೨ ಚಲಾ ೨೩೪


ಹಾಲು ೧೭೧ | ಬಡೇಸೋಪು
| ೨
೨೪೮
|

ಬೆಳು
ಕಾಯಿಪ pAಗಳು | ಳ್ಳಿ ಕಾನ
ಆಲೂಗಡ್ಡೆ
|

೨೦೨ | ಇತರ
ಈರುಳ್ಳಿ ಅಥವ
Pd ಇ 0
ಾ ಉಳ್ಳ
ya
ಾಗಡ್ಡೆ ೨೦೮
Ae
|ಎರಡು ಉಸಯುಕ್ತವಸ್ತುಗಳು ೨೫೪
ಎಲೆಕೋಸು ಹೆ
೨೦೦ ಕಬ್ಬಿಣ ೨೬೧
ಗಜ್ಜರಿ ೧೯೭ | ಕಸ್ತೂರಿ ೨೫೨
ಸೌತೇಕಾಯಿ ೧೯೪ | ಶಂಖ ೨೫೭

ನಿವಾ
ಸಸಯ ನ: ಪರ ಗ್ರಂಥ ಭಂಡಾರ

ACC. No.:.. RINT ಕ್‌ು


Ne.:... pC ಎರಾ. HS ರಂ ಅಂದಿರಿ 0
SS OES IIE Ie
ಗೀಥೀ ಭವನ ಬೆಂಗಳೂಡು -1
ಕನ್ನಡದಲ್ಲಿ ಲಭ್ಯನಿರುವ
ವಿವಿಧ ಮತ್ತು ಉತ್‌ಕೃಷ್ಟ
ಆಯುರ್ವೇದ ಗಂಥಗಳಿಗೆ

2೦೦೦೦೦೦೦೦೨೦೦೨೦೦೦೨೦೦೦೦೦೦೦೨೨೦೨

ಸಾಹಿ ತ್ಯ ಭಂಡಾರ


ಜಂಗಮುಮೇಸ್ತ್ರಿ ಗಲ್ಲಿ ಬಳೇಸೇಟಿ
ಬೆಂಗಳೂರು: 53

You might also like