Professional Documents
Culture Documents
ಎಂ. ಗೋಪಾಲಕ್ಕೃಹ್ನರಾವ್
pp ಸಾಹಿತ್ಯ ಭಂಡಾರ: : ಬೆಂಗಳೂರು: 53
¥
x:
Sg
ಅಕ ತ, ಈ,
ಗ್ + pA N ೯ ಛು
ಹ ತ ಜಂ", BANE.
KA ಮ EE
ಎಪ್ಪತ್ಕುತೊಂಬತ್ತನೇ
ಎಟ
ಪ್ರಕಟಣೆ;
ದ
ಉಪಯುಕ್ತ ಗಿಡಮೂಲಿಕೆಗಳು
ಬಂಅಬಅಧಾರ ಳಿ ಅದರ ಧದ ರಲ 4
ಆವನಿ
ಎ“ ವಾನ
ತಾತಿಡಿಳಿವಾನ ಅಲ್eae
ಕಾರ ್
೦4:1ಔ:...........
ಅಸದಳ ಲತತರರ
ಲರ
ರು -1
ಗಾಂಧೀ ಭವನ ಬೆಂಗಳೂ
ಸಾಹಿತ್ಯ ಭಂಡಾರ
ಜಂಗಮುಮೇಸಿ ಅ ಗಲಿ,
ಜಃ
ಬಳೇಪೇಟಿ
ಬೆಂಗಳೂರು: 53
ಪ್ರಕ ಶಕ:
ಮ. ಗೋದಿಂದರಾವ್
ಸಾಹಿ ತ್ಯ ಭಂಡಾರ
ಜಂಗಮಮೇಸ್ತಿ ಗಳಿ, ಬಳೇಫೇಟಿ
ಬೆಂಗಳೂರು: 53
ಹಕ್ಕುಗಳು: ಗ್ರಂಥಕರ್ಕರೆದು
ಬಿಲೆ: ೧೧-೦೦
ಮುದ್ರಣ:
ಪುಟಗಳು
ಒಳಪುಟಿಗಳು | 4
ಉಪಯುಕ್ತ ಗಿಡಮೂಲಿಕೆಗಳು 1-264
ವನಸ್ಪತಿಗಳು 1-63
ಆಡುಸೋಗೆ 3 6
ಒಂದೆಲಗ 6 -9
ತುಳಸಿ 10.154
ಅಮೃತಬಳ್ಳಿ 16-17
ಬಿಲ್ಪತ್ರೆ 18-20 /
ಎಕ್ಳದ ಗಿಡ 21-23
ಕಮಲ 24-25
ಅರ್ಜುನವೃಕ್ಷ 26-27
ಅಶೋಕಚಕ್ಕೆ 28-29
ಅತಿನುಥುರ 30-32
ಅಳಲೇಕಾಯಿ 33-354
ಭೃಂಗರಾಜ 36-37
ಚಿತ್ರಮೂಲ 38-39
ಭದ್ರಮುಷ್ಟಿ 40-41
ಧತ್ಕೂರ 42-43
ಎಳ್ಳು 44-48
ವಾಯುವಿಡಂಗ 49-51
ಶ್ರೀಗಂಧ 52-53
ಅಶ್ವಗಂಥ 54-55
ಮರದರಿಸಿನ 56-57
ಸುಗಂಧೀಬೇರು 58-39
60-643
Iv
ಫಲಗಳು 64-113
ಸೀಬೆಹಣ್ಣು 65. 66
ಮಾವಿನಹಣ್ಣು 67. 73
ಕಿತ್ತಳೆಹಣ್ಣು 74. 76
ನೇರಳೆಹಣ್ಣು 77- 78
ಅಂಜೂರದ ಹಣ್ಣು 79. 83
ಸೇಬುಹಣ್ಣು 84- 86
ಪಪ್ಪಾಯಿಹಣ್ಣು 87- 89
ಬಾಳೇಹಣ್ಣು 90- 93
ಕರ"ಬೂಜದ ಹಣ್ಣು 94. 96
ದಾಳಿಂಬದ ಹಣ್ಣು 96- 97
ದ್ರಾಕ್ಷೆಹಣ್ಣು 98- 99
ನಿಂಬೇಹಣ್ಣು 100-107
ನೆಲ್ಲೀಕಾಯಿ 108-111
ಅಕಕೋಟು 112-113
ಆಹಾರ ವಸ್ತುಗಳು 114-151
ಗೋದಿ 115-120
ಕಡ್ಲೆ ಬೇಳೆ 121-123
ತೌಡು ತೆಗೆಯದೆ
ಅಮೃತಾಹಾರ 124-126
ಜೇನುತುಪ್ಪ 127-139
ಸಕ್ಕರೆ-ಬೆಲ್ಲ 140-151
ಸೇಯಗಳು 152-192
ಷುಜ್ಜಿಗೆ 153-161
ಮೊಸರು 162-170
ಹಾಲು 111.183
೪ಢಿನ ಹಾಳು 183-184
V
ಶುಪ್ಪವು ಅಪಾಯಕರವೆೇ? 185-187
ಸಂಚಾಮೃತ 188-190
ಚಹಾ ಔಷಧವಾಗಿ 191-192
ಕಾಯಿಸಲ್ಲೆಗಳು 193-215
ಸೌತೆಕಾಯಿ 194-196
ಗಜ್ಜರಿ 197-199
ಎಲೆಕೋಸು 200-201
ಆಲೂಗಡ್ಡೆ 202-207
ಈರುಳ್ಳಿ 208-1215
ಮಸಾಲೆ ನಸ್ತುಗಳು 216-250
ಓಮ ಜ 217-219
ಕೊತ್ತುಂಬರಿ ಬೀಜ ” 220-221
ಬೆಳ್ಳುಳ್ಳಿ / 222-233
ಜೀರಿಗೆ ”” 234-235
ಅರಿಸಿನ ಬೇರು -” 236-239
ಇಂಗು / 240-243
ಉಪ್ಪು 1" 244-247
ಬಡೇಸೋಪು 248-250
ಇತರ 251-264
ಕಸ್ತೂರಿ 232-253
ಎರಡು ಉಪಯುಕ್ತ
ವಸ್ತುಗಳು 254-256
ಶಂಖ 257-260
i ಕಬ್ಬಿಣ 261-264
ಅನುಬಂಧ 265-273
ಯಾವ ರೋಗಕ್ಕೆ ಯಾನ ಮೂಲಿಕೆ 266-270
ಒಂದು ಸ್ಪಷ್ಟೀಕರಣ 271
ಮೂಲಿಕೆಗಳ ಅಕ್ಷರಾನುಕ್ರಮಣಿಕೆ 272-273
ಇದೇ ಬರಹಗಾರರ ಇತರ ಕೃತಿಗಳು
ಸ್ವಸ್ಥಜೀನನ 2-50
%
ಶರೀರಸಂಪತು, 3-00
ಫ್ರೇಮಕಲಾ 4-50
ಪ್ರಿಯಾರಾಧನ 2-00
ಸ್ವರತಿ 2-00
* ಪೌರುಷ: ಅಚ್ಚಿನಲ್ಲಿ
* ಜನಾಂಗರತಿ
* ಗುಹ್ಯರೋಗಗಳು * ಲೈಂಗಿಕ ಸಮಸ್ಯೆಗಳು
* ಗರ್ಭನಿರೋಧ * ಫೆೀಮದ ಸಂಸಾರ '
ರಾ ಬ್ಲ |1|
* ಪ್ರತಿಗಳು ದೊರೆಯುವುದಿಲ್ಲ,
ಗ್ರಂಥದ ಲೇಖಕರಾದ
ಬತ ರೆ ಆನರಿಆ ಪ್ರಯತ್ನಗಳಿಗೆಬಡ ed
ದೆ
ತಂದ ನಿಕಮೂಲಿಕಾ 2ಪಕಾನ ವಿಭಾಗದ ಥೌ
AT ೧4
ಅವರು ಎಲ್ಲಿದ್ದರೂ ತಮ್ಮ ಹೊಟ್ಟೆ ಪಾಡಿನ ಸ್ನಂತ ಚಿಕಿತ್ಸಾಲಯ
ಮೂಲಿಕಾ ಯತ ಬೆ ಈ ಕ್ಲತಿಯಾಗಿದೆ.
೪
ಇಂತಹ ಗ್ರಂಥಗಳು
ಜರಭಾಷೆಗಳಲ್ಲಿ ಕೂಡ ಅಸರೂಪವಾಗಿನೆ.
ಉಪಯುಕ, ಗಿಡಮೂಲಿಕೆಗಳು
(೧
ವನಸ್ಪತಿಗಳು
ಒಂದೆಲಗ
ಅಮೃತಬಳ್ಳಿ
ಎಕ್ಕದ ಗಿಡ
ಅರ್ಜುನವೃಕ್ಷ
ಅತಿಮಧುರ
ಭೃಂಗರಾಜ
ಭವ್ರಮುಷ್ಟಿ ;ಸ
ಉಪಯುಕ್ತ ಗಿಡಮೂಲಿಕೆಗಳು
ಆಡುಸೋಗೆ
ಈ ಲೇಖನಮಾಲೆಗೆ "ಉಪಯುಕ್ತ ಗಿಡಮೂಲಿಕೆಗಳು?” ಎಂದು
ಹೆಸರು ಕೊಬ್ಬಿದ್ದೆ ವೆ. ಆದ್ದರಿಂದ ಈ ಮಾಲೆಯಲ್ಲಿ, ಸುಲಭವಾಗಿ ಸಿಗುವ,
ನಿತ್ಸಬಳಕೆಯಲ್ಲಿರುವು ಮತ್ತು ಬಹು ಜನರಿಗೆ ತಿಳಿದಿರುವ ಮೂಲಿಕೆಗಳನ್ನೇ
(ವನಸ್ಪತಿ, ಕಾಷ್ಕೌಷಧಿ) ಬಹುತರವಾಗಿ ವರ್ಣಿಸುತ್ತೇನೆ. ಆದರೆ ಮೂಲಿಕೆ
ಎಂಬ ಹೆಸರಿಗೆ ಯೋಗ್ಯವಲ್ಲದಿದ್ದರ್ಕೂ ಉಪಯುಕ್ತವಾದ ಕಸ್ತೂರಿ, ಕರ್ಪೂರ,
ಇಂಗು ಮುಂತಾದ, ಬಹು ಜನರು ಬಲ್ಲ ವಸ್ತುಗಳ ಉಪಯೋಗವನ್ನೂ ವರಿಸ
ಲಿದ್ವೀನೆ.
ಆಡುಸೋಗೆ ಹಿತ್ತಲುಮದ್ದು ! ಬಡನ ಬಲ್ಲಿದರೆಲ್ಲರಿಗೂ ಕಾಸಿಲ್ಲದೆ ಕೈ
ಸೇರುವ ಮನೆಮದ್ದು. ಉತ್ತರ ಕರ್ನಾಟಕದ ಕಡೆಗೆ "ಅಡಸಾಲ' ಎಂದೂ,
ಮೈಸೂರು ದಕ್ಷಿಣ ಕನ್ನಡಗಳಲ್ಲಿ "ಆಡುಸೋಗೆ' ಎಂದೂ ಇದನ್ನು ಕರೆಯು
ಶ್ತಾರೆ; ಸಂಸ್ಕೃತದಲ್ಲಿ "ವಾಸ "ಎನುಸಿತ್ಲಾರೆ
ಕೆಮ್ಮು ಉಬ,ಸಗಳಿಗೆ bdarcbcat ದಿವ್ಯ ಔಷಧ ಬೇಕೆ ಇಲ್ಲ
ವೆಂದು ಜಯಾರ ಹೇಳಬಹುದು. ಇದು ಭಾರತದ ಬಹುಶರ ಎಲ್ಲ ಭಾಗ
ಗಳಲ್ಲಿಯೂ ವಿಪುಲವಾಗಿ ಬೆಳೆಯುತ್ತದೆ. ಸುಮಾರು ಕಾಲು ಶತಮಾನದ
ಒಂದೆ ಅಡುಸೋಗೆಯು ಪ್ರತಿಯೊಂದು ಮನೆಯ ತಾಯಿ ಅಜ್ಜಿಯರಿಗೂ ತಿಳಿ
ದಿತ್ತು. ಈಗ ಸಿರಪ್, ವಸ್ಯಾಕಾ ಎಂಬ, ಪಾಶ್ಚಾತ್ಯ ವಿಧಾನದಿಂದ ತಯಾ
ರಿಸಲ್ಪಟ್ಟ ಕೆಮ್ಮಿನ ಔಷಧದ ಹೆಸರು ಎಲ್ಲ ನನನಾಗರಿಕರ ಬಾಯಲ್ಲಿ ಪಠಿಸಲ್ಪಡು
ತ್ರಿಡಿ ಆದಕೆ ಅದು ತಮ್ಮ ಹಿತ್ತಲಿನ ಬೇಲಿಯಲ್ಲಿಯೇ ಸಮೃದ್ಧವಾಗಿ "ಜಿಕ
ದಿರುವ ಆಡುಸೋಗೆಯಿಂದ 'ತಯಾರಿಸಲ್ಪಟ್ಟದ್ದೆಂದು ಮಾತ್ರ ಅವರು"ಅರಿಯರು.
ಏನೂ ಬೆಲೆ ಬೀಳದ ಒಂದು ಮುಸ್ಟಿ 4 ಸಿದ್ಧವಾದ "ವಸ್ಯಾಕಾ
ಸಿರಪ್'ಗೆ ಎರಡು ರೂಪಾಯಿ ತೆರುತ್ತಿರುವುದು ದುರ್ದೈವದ ಸಂಗತಿಯಾಗಿದೆ,
ಲ ಉಪಯುಕ್ತ ಗಿಡಮೂಲಿಕೆಗಳು
೫1] ೫
ಒಂದೆಲಗ
ಒಂದೆಲಗಕ್ಕೆ ಉತ್ತರ ಕರ್ನಾಟಕದಲ್ಲಿ ಸರಸ್ವತೀ ತೊಪ್ಪಲು ಎಂದು
ಕರೆಯುತ್ತಾರೆ. ಹಳೆಯ. ಮೈಸೂರು ಪ್ರದೇಶದಲ್ಲಿ" ಒಂದೆಲಗ ಎನ್ನುವರು.
ತುಳುವಿನಲ್ಲಿ ತಿಮರೆ. ಸಂಸ್ಕೃತ ವೈದ್ಯಕೀಯ ಸಾಹಿತ್ಯದಲ್ಲಿ ಆದನ್ನು ಬ್ರಾಹ್ಮೀ,
ಸರಸ್ವತೀ ಎಂಬ ಹೆಸರುಗಳಿಂದ ವಿಶೇಷವಾಗಿ ಕರೆದಿದ್ದಾರೆ. ಈ ಮಂಕು
ಮಳೆಗಾಲದಲ್ಲಿ ಹೊಲ ಗದ್ದೆಗಳ ಬದಿಗಳಲ್ಲಿಯೂ, ಮತ್ತು ಸರ್ವಖುತುಗಳಲ್ಲಿ
ಕೆರೆ, ಹೊಂಡ, ನದಿ, ಮುಂತಾದ ಜಲಸಮೃದ್ಧಿ ಇರುವ ಸ್ಥಳಗಳಲ್ಲಿಯೂ ವಿಪುಲ
ವಾಗಿ ಬೆಳೆಯುತ್ತದೆ. ಅದರ ಎಲೆಯು ಕನ್ನಡ "ದ? ಅಕ್ಷರದ ಒತ್ತಿನಂತೆ ()
ಇರುತ್ತದೆ,
ಇದನ್ನು ಸಾಮಾನ್ಯವಾಗಿ ಚಟ್ನಿ ಪಚ್ಚay ರೂಪದಲ್ಲಿ ರುಚಿಗಾಗಿಯೂ
ಮನೋರೋಗಗಳಿಗಾಗಿಯೂ ಉಪಯೋಗ ವಾಡಿಕೆ ಇದೆ. ಆದರೆ
ಔಷಧಕ್ಕಾಗಿ ಉಪಯೋಗಿಸುವಾಗ ಚಕ್ಕಿ.ಉಪ್ಪು, ಹುಳಿ ಕಾರಗಳ
ಸಂಸ್ಕಾರ ಕೊಡುವುದು ಸರಿಯಲ್ಲ.
ಸಾಮಾನ್ಯವಾಗಿ ಒಂದೆಲಗವನ್ನು ಮನೋರೋಗಗಳಿಗೆ ಉಪಯುಕ್ತ
ವೆಂದು ಭು ಹೆಚ್ಚು. ಆದರೆ ಒಂದೆಲಗವು ವೈದ್ಯಕೀಯ ದೃ
ದೃಷ್ಟಿಯಿಂದ
ವಿಸ್ತಾರವಾದ ಗುಣಧರ್ಮ ಉಳ್ಳದ್ದಾಗಿದೆ.
"ಬ್ರಾಹ್ಮ ಯಃುಷ್ಯಾ ಹಿಮಾ ಮೇಧ್ಯಾ ಕಷಾಯೆತಿಕ್ತಕಾ ಲಘೂ।
ಸರ್ಯಾ ಸ್ಮ ಶು ದಾ ಕುಷ ಒಸಾಂಡುಮೇಹಾಸ್ತ್ರ ಕಾಸಜಿತ್॥?
ಣಗಳ
ME : ಅರಿತುಕೊಳ; 2೬ ರಿಂದ ತುಂಬ. ''ಪ್ರಯೋಜ ನವಾಗಬಕಂದು.
ಖೆ
೨
ಡೆಕಾಗಿ ವಿನೇಕ
₹2.
ಸ್ಮೃತಿ _ಮೇಧಾಶಕ್ತಿಗಳನ್ನು
ಾ p ಸುವಃ ಗ. ವುದರಿಂದ ಅದಕ್ಕೆ ಸಂಸ್ಯಕೀಸೊಪ್ಪ
ಕಡಿನೆಯಾಗುವುವು.
೩) ಒಂದು ಹ ಒಣ ಎಲೆಗಳೆ ಪುಡಿಗೆ ಒಂದು ೭ಒಟ್ಟಲು ನೀರು ಹಾಕಿ
ಕುದಿಸಿ ಅರ್ಧ ಬಟ್ಟಲ
ಲಿಗೆ ಇಳಿಸಿ, ಹಾಲು ಸಳ್ಳರೆ ಬೆರಸಿ ದಿನಾಲು ಬೆಳಗ್ಗೆ ಕುಡಿ
ದರೆ ನೆನಪಿನ ಶಕ್ತಿ ಸರ ಬಲಗೊಳಿಸುವುದು. ಅಲ್ಲದೆ, ನಾಡೀದೌರ್ಬಲ್ಯ
ದಿಂದ ಉಂಟಾದ ಸ್ವಪ್ನಸ್ಟಲನವು ಗುಣವಾಗುವುದು. ಎಲೆಗಳನ್ನು ನೆಕಳಿ
ನಲ್ಲಿಯೇ ಒಣಗಿಸಿ ಪುಡಿ ಮಾಡಬೇಕು.
೪) ೨೧ ಎಲೆ, ಅರ್ಧ ತೊಲೆ ಬಿಳಿ ಕಲ್ಲುಸಕ್ಕರೆ ಮತ್ತು ಅರ್ಧ ತೊಲೆ
ಎಮ್ಮೆಯ ಬೆಣ್ಣೆ ಸೇರಿಸಿ ಅರೆದು ರಾತ್ರಿ ಟನ ಮೊದಲು ತಿಂದು, ಎಮ್ಮೆಯ
ಒಂದು ಬಟ್ಟಲು ಬೆಚ್ಚಗಿನ ಹಾಲನ್ನು ಕುಡಿದರೆ ನಿದ್ರಾನಾಶದ ರೋಗವು
ಪರಿಹಾರವಾಗುವುದು. |
೫) ಒಣ ಎಲೆಗಳು, ಬಜೆ, ನೆಲ್ಲಿಚಟ್ಟು, ಆಡುನೋಗೆ ಬೇರು, ಬಪ್ಪಲಿ,
ಇವುಗಳನ್ನು ಸಮಭಾಗ ಸೇರಿಸಿ ಪುಡಿ ಮಾಡಿ ವಸ್ತ್ರಗಲಿತ ಮಾಡಿ, ದಿನಾಲು
ಎರಡು ಸಲ ೫ರಿಂದ ೧೦ ಗುಂಜಿಯಸ ನನ್ನು ಜೇನಿನಲ್ಲಿ ಕಲಸಿ ನೆಕ್ಸಿದರೆ ಕ್ಷಯ,
ಕೆಮ್ಮು,ಸ್ವರಭಂಗ, ನಿದ್ರಾನಾಶಗಳು ಗುಣನಾಗುವುವು.
5% 5%
ತುಳನಿ
ನಿಘಂಟು ಹೇಳುತ್ತದೆ: |
ಮೇಲಿನ ಶಾಸ್ತ್ರವಚನಗಳನ್ನು ಲಕ್ಷ್ಮದಲ್ಲಿರಿಸಿಕೊಂಡರೆ ತುಲಸಿಯೆನ್ನು
ಯಾವ ಯಾವ ರೋಗಗಳಲ್ಲಿ ಔಷಧನನ್ನಾಗಿ ಉಪಯೋಗಿಸಬಹುದೆಂಬುದು
ಜನಸಾಮಾನ್ಯರಿಗೂ ತಿಳಿಯುವುದು. . ಆದರೂ ನಮ್ಮ ಅನುಭನದಲ್ಲಿ ಗೆಲು
ವನ್ನು ತಂದುಕೊಟ್ಟ ಕೆಲವು ಪ್ರಯೋಗಗಳನ್ನು ಇಲ್ಲಿ ಕೊಟ್ಟಿದ್ದೇವೆ:
ಉಬ್ಬಸಕ್ಕೆ: ತುಳಸಿ ಎಲೆ ೨೬ ತೊಲೆ, ಜೇನ್ಠಮಧು ೧೬ ತೊಲೆ,
ಲವಂಗ೩ ತೊಲೆ, ಕಲ್ಲುಸಕ್ಕರೆ೪ ತೊಲೆ, ಎಲ್ಲವನ್ನೂ ಕುಟ್ಟ ಅದಕ್ಕೆ ೯೬
ತೊಲೆ ನೀರು ಹಾಕಿ ಕುದಿಸಿ ಅರ್ಧಕ್ಕಿಳಿಸಬೇಕು. ಆದ
ಪಾಕವಾಗುವವರೆಗೆ ಕುದಿಸಿ ತೆಗೆದಿಟ್ಟುಕೊಳ್ಳ ಬೇಕು. ಉಬ್ಬಸನಿರುವಾಗ ಈ
ಪಾನಕವನ್ನು ದಿನಾಲು ಮೂರು ಗಂಟೆಗೊಮ್ಮೆ ೧ ಚಮಚದಂತೆ ನಾಲ್ಕಾರು
ಸಲ ಕುಡಿಯುವುದರಿಂದ ಒಳ್ಳೆಯ ಗುಣಕಾರಿಯಾಗುವುದು. ಉಬ್ಬಸವು
ಬಾರದಂತೆ ತಡೆಯಲು ದಿನಾಲು ಬೆಳಗ್ಗೆ ಮತ್ತು ರಾತ್ರಿ ೧-೧ ಚನುಚ
ದಷ್ಟನ್ನು ಸೇವಿಸಬಹುದು.
| ಸಂಧಿವಾತಕ್ಕೆ:೨ ಚಮಚ ತುಳಸೀ ರಸಕ್ಕೆ, ೧೫ ಹನಿ ಲನಂಗದ ಎಣ್ಣೆ
ಯನ್ನು ಚನ್ನಾಗಿ ಬೆರಸಿ ಸಂಧಿನಾತದ ನೋವುಗಳಿಗೆ ಹಚ್ಚಿ ಮೈಲ್ಲಗೆ ತಿಕ್ಕಬೇಕು.
ಮಲಬದ್ಧತೆಗೆ: ೨೫ ತುಳಸೀ ಎಲೆ ಮೂರು ಬೆರಳಿಗೆ ಬರುವಷ್ಟು
ಜೀರಿಗೆ ಕಾಲು ತೊಲೆ ತ್ರಾಳೆಬೆಲ್ಲ ಇವುಗಳನ್ನು ಅರೆದು ಮಾತ್ರೆ ಮಾಡಿ,
ಮಲಗುವಾಗ ನುಂಗಿ ಸ್ವಲ್ಪ ಬಿಸಿನೀರು ಕುಡಿದರೆ ಬೆಳಗ್ಗೆ ಸರಳವಾಗಿ ಮಲ
ಪ್ರವೃತ್ತಿಯಾಗುವುದು.
ಕಜ್ಜಿಗೆ: ತುಳಸೀರಸಕ್ಕೆ ಸ್ವಲ್ಪ ನಿಂಬೆರಸ್ತಮುತ್ತು ಥೀರುಳ್ಳೀ ರಸವನ್ನು
ಬೆರಸಿ ಮೈಗ ತಿಕ್ಕಿಕೊಂಡು ಒಂದು ಗಂಟೆಯ ಬಳಿಕ ಸ್ನಾನ ಮಾಡಬೇಕು.
ಚಳಿಜ್ವರಕ್ಕ: ೮ ಚಮಚ ತುಳಸೀ ರಸ, ಅರ್ಧಶೊಲೆ ಅಜವಾನದ
(ಓಮ) ಪುಡಿ. ಅರ್ಧತೊಲೆ ಜೇಷ್ಮಮಧುವಿನ ಪುಡಿ, ೮ ಔಂಸ್ ನೀರು ಸೇರಿಸಿ
೧೫ ನಿಮಿಷ ಕುದಿಸಿ ಗಾಳಿಸ್ಕಿ ದಿನಾಲು ೪ ಸಲ ೪-೪ ಚಮಚಾ ಕುಡಿಯ
ಸಕು.
pe ಸೊಳ್ಳೆ ಕಾಟಕ್ಕೆ: ನೆರಳಿನಲ್ಲಿ ಒಣಗಿಸಿದ ತುಳಸಿ ಎಲೆಗಳ ಪುಡಿಯನ್ನು
ಧೂಪದಂತೆ ಉಪಯೋಗಿಸಬೇಕು.
_.. ಚರ್ಮರೋಗಗಳಿಗೆ: (ರಕ್ತಶುದ್ಧಿಗೆ) ದಿನಾಲು ಬೆಳೆಗ್ಗೆ ಆ ಚಮಚ
ತುಳಸೀ ರಸ್ತ ಮತ್ತು ೮ ಚಮಚ ಆಕಳ ಮಜ್ಜಿಗೆ ಬೆರಸಿ ಬರಿಹೊಟ್ಟೆಯಲ್ಲಿ ೨
ರ ಕುಡಿಯಬೇಕು. ಟಟ |
ಭಾರತ ಸರಕಾರವು ಮತ್ತು ರಾಷ್ಟ್ರಸಂಘದ ಆರೋಗ್ಯ ಶಾಖೆಯು ನುಲೇ
ಗಿ ಉಪಯಂ'ಕ್ತ ಗಿಗಮೂಲಿಕೆಗಳು
(ಶಾಂರ್ಗಧೆರೆ)
ಸಿ ಕುಡಿಸು
ಎಂದರೆ, ತುಳಸೀ. ಎಲೆಯ: ರೆಸದಲ್ಲಿ ಮೆಣಸಿನ ಪುಡಿಯನ್ನು ಬೆರ
ವುದರಿಂದ "ವಿಷಮಜ್ವರ'ವು ನಾಶವಾಗುವುದು. ಆಯುರ್ವೇದದಲ್ಲಿ
ನ ಉಪಾ
ವಿಷಮಜ್ವರನೆಂದರೆ ಮಲೇರಿಯಾ ಎಂದು ಅರ್ಥವಿದ್ದರೂ, ಮೇಲಿ
ಿಯಿಂದು ಅನು
ಯನು ಸನ್ಫಿಸಾತಜ್ನರದಲ್ಲಿಯೂ (ಟೈಫಾಯ್ಡ್ನಲ್ಲಿ) ಗುಣಕಾರ
ಭವಿ ವೈದ್ಯರು, ಹೇಳುತ್ತಾರೆ... ಅದಕ್ಕಾಗಿ ೪ ಚಮಚ ತುಳಸೀರಸಕ್ಕೆ ೨
ಗುಂಜಿ ಮೆಣಸಿನಪುಡಿಯನ್ನು ಸೇರಿಸಿ ದಿನಾಲು ೩ ಸಲ ಕುಡಿಸಬಹುದು,
೫) ಶೇಕು.
ತುಳ ೧೫
ಸತ್ಯ ೫೫%
ಎಕ್ಕದಗಿಡ
ಕೆಮ್ಮು, ಕಫ್ಕ ಉಬ್ಬಸ, ಜ್ವರ ಮೊದಲಾದ ರೋಗಗಳಿಗೆ ಎಕ್ಕದ ಗಿಡದ
ಬೇರು ಸಿಪ) ಮೊದಲಾದ ಭಾಗಗಳು ರಾಮಬಾಣದಂತಹೆ ಚಿಕಿತ್ಸೆಯನ್ನು
ನೀಡುತ್ತವೆ.
ಎಕ್ಕದ ಗಿಡಕ್ಕೆ ಉತ್ತರ ಕರ್ನಾಟಕದಲ್ಲಿ ಎಕ್ಕಿ ಎಂದೂ, ದಕ್ಷಿಣ ಕನ್ನಡದಲ್ಲಿ
ಎಕ್ಕಮಾಲೆ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಅದಕ್ಕೆ "ಅರ್ಕ' ಎನ್ನು
ತ್ತಾರೆ. |
"ಅರ್ಕ' ಎಂದರೆ ಸೂರ್ಯನೆಂದು ಅರ್ಥವಿದ್ದು, ಎಕ್ಕದ ಎಲೆಗಳನ್ನು
ಸೂರ್ಯೋಪಾಸನಾ ಪೂಜೆಯಲ್ಲಿ ಉಪಯೋಗಿಸುತ್ತಾರೆ. ಭಾರತೀಯ ತಂತ್ರ
ಗಳಲ್ಲಿ ಸೂರ್ಯನು ತೇಜಸ್ಸು ಬುದ್ಧಿಗಳನ್ನು ಆಳುವ ಅಧಿದೇನತೆ, ಗಾಯತ್ರಿ
ಮಂತ್ರವು, ಬುದ್ಧಿಯನ್ನು ಪ್ರಚೋದಿಸುವಂತೆ ಸೂರ್ಯನನ್ನು ಪ್ರಾರ್ಥಿಸುತ್ತದೆ.
ಎಕ್ಕದ ಅಂಗಾಂಗಗಳು ತನು ಮನಗಳಲ್ಲಿ ತೇಜಸ್ಸನ್ನು ಪ್ರಜ್ವಲಿಸುವ ಗುಣವುಳ್ಳ
ವಾದ್ದರಿಂದಲೇ ಆ ಗಿಡಕ್ಕೆ ಸೂರ್ಯನ ಹೆಸರನ್ಸಿಟ್ಟಿರಬೇಕೆಂದು ತೋರುತ್ತದೆ. ಸ
ಔಷಧಕ್ಕಾಗಿ ಎಕ್ಕದ ಬೇರಿನ ಸಿಪ್ಪೆಯನ್ನು ಹೆಚ್ಚಾಗಿ ಉಪಯೋಗಿಸು
ತ್ತಾರೆ. ಎಕ್ಕದ ಎಲೆಯನ್ನು ಕಿತ್ತಿದರೆ ಗಿಡದಿಂದ ಜಿನುಗುವ ಹಾಲು ಸಹ
ಔಷಧಕ್ಕೆ ಉಪಯುಕ್ತವಾಗಿದೆ. ಒಣಗಿದ ಎಲೆಗಳ ಅಥವಾ ಹೂವುಗಳ ಪುಡಿ
ಯನ್ನು ದೊಡ್ಡವರಿಗೆ ೨ರಿಂದ ೫ ಗುಂಜಿವರೆಗೆ ಕೊಡಬಹುದು. ಎಕ್ಕಡ
ಹಾಲನ್ನು ೫ರಿಂದ ೧೦ ಹನಿಗಳನರೆಗೆ ಕೊಡಬಹುದು. ಎಕ್ಟವು
ಕೋಣಚಚಿಕಿತ್ಸೆಯಲ್ಲಿ ವಿಶಾಲವಾದ ಕ್ಷೇತ್ರವನ್ನು ಪಡೆದಿದೆ. ಇಲ್ಲಿ ಅದರ
ಪ್ರಮುಖವಾದ ಕಲವು ಉಸಯೋಗಗಳನ್ನು ಮಾತ್ರ ಬರೆಯಲಾಗಿದೆ.
೧) ಕೆಮ್ಮಿಗೆ; ಕಫವು ವಿಶೇಷವಾಗಿರುವ ಕೆಮ್ಮಿಗೆ, ಬೇರಿನ ಸ
ಜಿನುಗಾದ ಪುಡಿಯನ್ನು ಜೇನಿನಲ್ಲಿ ಕಲಸಿ ನೆಕ್ಕಬೇಕು. ಮಕ್ಕಳ ಕಫವಿಕಾರ
ಗಳಲ್ಲಿಯೂ ಇದು ಉತ್ತಮ ಗುಣಕಾರಿ. ಕಫಯುಕ್ತವಾದ ಕೆಮ್ಮಿಗೆ ಎಕ್ಕದ
ಹಾಲನ್ನು ಜೇನಿನಲ್ಲಿ ಅಥವಾ ಸಕ್ಕರೆಯಲ್ಲಿ ಕಲಸಿ ಕೊಡಬೇಕು.
೨) ಉಬ್ಬಸಕ್ಕೆ: ಕಫವು ಹೆಚ್ಚಾಗಿರುವ ಉಬ್ಬಸದಲ್ಲಿ (ಅಸ್ಫಮಾದಲ್ಲಿ) |
ಎಸ್ಸವು ಸುಪ್ರಸಿದ್ಧವಾದ ಔಷಧ. ಅದರ ಬೇರಿನ ಪುಡಿ ೪ ಗುಂಜಿ ಮತ್ತು
9.9 ಉಸಪಯುಕೆ ಎಪಿ ಗಿಡಮೂಲಿಕೆಗಳು
ed
ಬಡಿತ' (ಪಾಲ್ಪಿಟೇಶನ್),
5.
ಮತ್ತು ಕೈ ಕಾಲುಗಳಬತು ಮುಂತಾದ ವಿಕಾರ
ಗಳಿಗೆ ಚೂರ್ಣ, ಕಷಾಯ, ಪಾನಕ, ಮುಂತಾದರು ಪಗಳಲ್ಲಿ ಯಶಸ್ವಿಯಾಗಿ
ಉಪಯೋಗಿಸಬಹುದು. ಬೇರೆಹ SSE ಸಧಗಳಂತೆ 'ಅನ್ನಾನ
ದಲ್ಲಿ ಉಪಯೋಗಿಸಿದರೆ ಅಸಾಯನ ಟುಮಾಡುವ ಗಳತ ಮತ್ತೀ
ತ್ರೆ ಯಲ್ಲ ಇಲ್ಲದಿರುವುದು ೬ ಚು 'ಇರಿಕೆಯಾಗಿದೆ.
ಮತ್ತಿಚಕ್ಕೆಯ ನುಣ್ಣ ಸ್
ನ್ನು ಮಾಡಿ ಇಟ್ಟುಕೊಳ್ಳಬೇಕು.
ಆದರ ಆರ್ಧ ತೊರೆಯ ನ್ಹು ಎರಡು ಬಟ್ಟಿಲು ನೀರಿಗೆ ಹಾಕಿ ಕುದಿಸಿ, ಅರ್ಧ
ಬಟ್ಟಲು ಉಳಿಯುವಾಗ ಗಾಳಿಸಿ, ಹಾಲು ಕಲ್ಲುಸಕ್ಕರೆ ಸೇರಿಸಿ ಕುಡಿಯು
ವುದು ಒಳ್ಳೆಯ ಕ್ರಮನಾಗಿನೆ. ಇದೇ ಕಷಾಯವನ್ನು ಅದಕ್ಕೆ ಹೆಚ್ಚು ಪ್ರಮಾಣ
ದಲ್ಲಿ ಸಕ್ಕರೆಯನ್ನು ಸೇರಿಸಿ ಪಾಕ ಮಾಡಿ ಇಟ್ಟು ಕೊಳ್ಳ ಬಹುದು. ಆ ಪಾಕದ
ಒಂದು ತೊಲೆಗೆ ಒಂದು. ತೊಲೆ ತಣ್ಣೀರನ್ನೂಗಲಿ" ಹಾಲನ್ನಾಗಲಿ ಸೇರಿಸಿ
ಕುಡಿದರೆ ನಿರಪಾಯಕರವಾದ ಹೃದಯಸೌಷ್ಟಿ ಕವಾಗಿ ಕೆಲಸ ಮಾಡುವುದು.
ನುಣ್ಣಗಿನ ಪುಡಿಯನ್ನೆ€ ಬಿಸಿನೀರಿನೊಡನೆ ಸೇರಿಸಿ ಕುಡಿದರೂ ಅಥವಾ ಜೇನಿ
ನಲ್ಲಿ ಕಲಸಿ ನೆಕ್ಕಿದರೂ ಒಳ್ಳೆಯ ಗುಣನನ್ನು ಕೊಡುವುದು.
ಹೃದಯದೌರ್ಬಲ್ಯಗ ಪರಿಣಾಮವಾಗಿ ನೃಕ್ಕಗಳು (ಕಡ್ಲಿ) ಕಸುವುಗೆಟ್ಟು
ಮೂತ್ರ ನಿರ್ಮಾಣವು ತಗ್ಗಿ ಮೈ ಕೈ ಮ.ಖಗಳು ಬಾತುಕೊಂಡಿದ್ದರೆ ಮತ್ತೀ
ಚಕ್ಕೆಯು ಗುಣಕೊಡುವುದು. ಅದರಲ್ಲಿರುವ ಸೌಮ್ಯ ಮೂತ್ರೋತ್ಪಾದಕ
ಗುಣವೇ ಅದಕ್ಕೆ ಕಾರಣವಾಗಿದೆ. ಅದು ರಕ್ತನಲಿಕೆಗಳಿಗೂ ಬಲ ಕೊಡುವುದ
ರಿಂದೃ ನಲಿಕೆಗಳು ತಿಳುವಾಗಿ ಶರೀರದಲ್ಲಿ ಅಲ್ಲಲ್ಲಿ ಉಂಟಾಗುವ ರಕ್ತಸ್ರಾವಗಳನ್ನು
ಪರಿಹರಿಸುವುದು. ಹೃದಯದ ಮಿತಿನೂರಿದ ಸ್ಪಂದನವನ್ನು ಕಡಿಡ ಮಾಡಿ
ಸರಿತೂಕನನ್ನು ಕೊಡುವುದು. ಆದರ ಕಷಾಯ ಪಾನಕಗಳಿಂದ, ಮುರಿದ
ಎಲುಬುಗಳು ಸಂಧಾನ ಹೊಂದಲು ಅನುಕೂಲವಾಗುವುದು.
ಮತ್ತೀಚಕ್ಕೆಯು ಮೇಲ್ಕಂಡ ಅನೇಕ ವಿಕಾರಗಳಲ್ಲಿ ಉತ್ತಮ ಗುಣಕಾರಿ
ಯಾಗಿದ್ದರೂ, ನಿರೋಗಿಯಾಗಿದ್ದ ಹೃದಯದ ಮೇಲೆ ಅದು ie ಪ್ರಭಾವ
ವನ್ನೂ ಬೀರುವುದಿಲ್ಲನೆಂದ: ಜಾ ಚಂದ್ರ ಬೋಸ್ ಅವರು ಪ್ರಯೋಗ
ಗಳಿಂದ ಸಿದ್ಧಪಡಿಸಿದ್ದಾರೆ. ಆದ್ದರಿಂದ ಅದು kbs: ಔಷಧಿ
ಯೆಂದು ಅವರು ಹೇಳುತ್ತಾ ರೆ. ಮತ್ತೀಚಕ್ಕೆ,ಅಶ್ವಗಂಧಾ, ಮತ್ತು ಶತಾವರಿ,
ದ್ರ ಮೂರನ್ನೂ ಸಮಭಾಗ ಸೇರಿಸಿ ಪುಡಿ ಮಾಡಿ, "ಚಹಾ ಕಾಥಿಗಳ ಬದಲಾಗಿ
ಬೆಳಗಿನ ಪಾನೀಯವಾಗಿ ಉಪಯೋಗಿಸಿ ಸಾವಿಂಾರು ಜನರು ಗುಣಕಂಡಿದ್ದಾರೆ.
ಈ ಪಾಫೀಯವನ್ನು ಕಾಫಿ ಮಾಡುನ ಕ್ರಮದಲ್ಲಿಯೇ ಮಾಡಬೇಕು,
ತಾಯಂದಿರೆ ತನುನುನಗಳೆ ಸ್ವಾಸ್ಥ್ಯ್ಯವೇ ದೇಶದ ಶ್ರೇಯೋಭಿನೃದ್ಧಿಯ
ಮೂಲ. ಆದನ್ನು ಸಾಧಿಸಬೇಕಾದರೆ ಅಶೋಕಚಕ್ಕೆಯಷ್ಟು ಉಪಯೋಗ
- ಇತ್ ಕ್ರಿ ಸಔ Jae
ಆ ಉರಿ NN ವ ಓ (ORLY
5
ಳೆಂಬುದು ಗೊತ್ತು. ಸೀತಾಮಾತೆಯ ಬಂಧನವು ದುಃಖ
ದಾಯಿಯಾಗಿ ದರೂ, ಆಕೆಯು ಅಶೋಕೆ ಮರಗಳಿಂದ ಸುತ್ತುನರಿಯಲ್ಪಟ್ಟಿದ್ದ
ರಿಂದಲೇ ತನ್ನ ದುಃಖನನ್ನು ಸೈರಿಸುಷ ಮನೋಬಲವುಳ್ಳವಳಾದಳೆಂದು
ಫೆ
ಮಧುರ
ಸಂಸ್ಕೃತದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ "ಜೇಷ್ಠಮಧು' ಎಂದ್ಕೂ
ಕಳೆಯ ಮೈಸೂರು ಸೀವೆ:ಯಲ್ಲಿ "ಆತಿಮಧುರ' ಎಂದೂ ಕರೆಯಲ್ಪಡುವ ಈ
ವನಸ್ಪತಿ ಬೇರಿಗೆ ದಕ್ಷಿಣ ಕನ್ನೆಡದಲ್ಲಿ "ಜೀಷ್ಮಮದ್ದು' ಎಂದೂ ಕರೆಯುತ್ತಾರೆ.
ಮತ್ತೆ,ಹೆಸರಿಗೆ ತೆ ಆದು
ತಕ್ಕ: ಶ್ರೇಸ್ಕ ವಾದಿ ಮದ್ಹೀ ಆಗಿದೆ.
ಜೇ ಸೇ೫
ಅಳಲೇಕಾಯಿ
ಇದಕ್ಕೆ ಹಳೇ ಮೈಸೂರಿನಲ್ಲಿ "ಅಣಿಲೆಕಾಯಿ' ಎನ್ನುತ್ತಾರೆ. ಆದರೆ
ಸಂಸ್ಕೃತದಲ್ಲಿ ಇದಕ್ಕಿರುವ ಹೆಸರುಗಳು ವೈಶಿಷ್ಟ್ಯ ಪೊರ್ಣವಾಗಿವೆ. ಉದಾಹರ
ಣೆಗೆ ಹರೀತಕೀ, ಅಭಯಾ, ಎಂಬ ಹೆಸರುಗಳನ್ನು ತೆಗೆದುಕೊಳ್ಳಿರಿ: "ಹರತಿ
ಸರ್ವರೋಗಾಂಶ್ಚ ತೇನ ಪ್ರೋಕ್ತಾ ಹರೀತಕೀ', ಎಂದರೆ ಎಲ್ಲ ಬೇನೆಗಳನ್ನು
ರಣ ಮಾಡುವುದಾದ್ದರಿಂದ "ಹರೀತಕಿ? ಎಂದೂ, "ನ್ಶಣಾಮಭಯದಾ
ಯಸ್ಮಾದಭಯಾ ಸಾ ಪ್ರಕೀರ್ತಿತಾ?-ಎಂದಕೆ ಅದನ್ನು ಹತ್ತಿರ ಇಟ್ಟು ಕೊಂಡಿ
ದ್ದರೆ ಎಲ್ಲ ರೋಗಗಳ ಬಗೆಗೂ ನಿರ್ಭಯರಾಗಿರಬಹುದಾದ್ದ
ರಿಂದ "ಅಭಯಾ'
ಎಂದೂ ಅದಕ್ಕೆ ಹೆಸರಿಟ್ಟ ದ್ದಾರಂತೆ.
ಆದರೆ ಅಳಲೇಕಾಯಿಯ ಗುಣದ ಮರ್ಮವನ್ನು ತಿಳಿಯದ ಮತ್ತು
ಮರೆತ ಮೂಢರು ವೈದ್ಯರನ್ನು "ಅಳಲೇಕಾಯಿ ಪಂಡಿತ' ಎಂದು ನಗೆಯಾಡು
ತ್ತಿರುವುದು, ಅಜ್ಞಾನ ಮತ್ತು ಆಯುರ್ವೇದಾಭಿಮಾನ ಶೂನ್ಯತೆಯ ಲಕ್ಷ್ಮಣ
ವಾಗಿದೆ. ವಸ್ತುತಃ ಬೇಕೆ ಯಾವ ಔಷಧಗಳು ಸಿಗದಿರುವಾಗಲೂ ಅಳಲೇ
ಇಯಿಯೊಂದರಿಂದಲೇ ಅನೇಕ ಕೋಗಗಳನ್ನು ಗುಣಪಡಿಸಬಹುದೆಂಬುದು ತಜ್ಞ
ನೈಗ್ಯರೆ ಅನುಭವದ ಮಾತಾಗಿದೆ. ಆದ್ದರಿಂದಲೇ, "ಯಾನ ಮಗುವಿಗೆ,
ಆರೈಕೆ ಮಾಡುವ ತಾಯಿ ಇಲ್ಲವೋ ಅದಕ್ಕೆ ಅಳಲೇಕಾಯಿಯೇ ತಾಯಿ? ಎಂಬ
ರ್ಥದ ನುಡಿಯೊಂದು ಸಂಸ್ಕ ಎತೆದಲ್ಲಿದೆ.
ಅಳಲೇಕಾಯಿಗೆ "ಪಂಚರಸಾ' ಎಂದೂ ಹೆಸರಿದೆ. ಏಕೆಂದರೆ ಲವಣರಸ
ವೊದನ್ನುಳಿದು ಬೇರೆ ಐದು ರಸಗಳೂ, ಎಂದಕ್ಕೆ ಸಿಹಿ, ಹುಳಿ, ಕಹಿ ಕಾರ,
ಒಗರು ರಸಗಳು ಅಳಲೆಕಾಯಿಯಲ್ಲಿನೆ, ಹಾಗೆ ೫ ರಸಗಳಿದ್ದು ದರಿಂದ ಅದು
ವಾತ, ಪಿತ್ತ, ಕಫ, ಈ ಮೂರೂ ದೋಷಗಳ ವಿಕಾರಗಳನ್ನು ಶಮನಿಸುತ್ತದೆ.
"ಆಮ್ಲ ಭಾವಾತ್ ಜಯೇದ್ವಾತಂ ಸಿತ್ತಂ ಮಧುರತಿಕ್ತ ಕಾತ್!
ಕಫಂ ರೂಕ್ಷಕಷಾಯತ್ಕಾತ್ ಕ್ರಿದೋಸಸ್ನೀ ತತೋ ಭಯಾ!
೫ ೫೫ ೫
ಭೃಂಗರಾಜ
"ಭೃಂಗದ ಬೆನ್ನೇರಿ ಬಂತು ಕಲ್ಪನಾನಿಲಾಸ' ಎಂಬ, ಫೆವಿನರ್ಯ ಬೇಂದ್ರೆ
ಯಪರ ಹಾಡನ್ನು ಕೇಳುವ ಅಥವಾ ಹಾಡುವ ರಸಿಕರಿಗೆ. "ಭ್ರೃಂಗೆ' ಎಂಬ
ಹೆಸರಿನ ಒಂದು ಮೂಲಿಕೆಯೂ ಇದೆಯೆಂಬ ತಿಳಿವಳಿಕೆ ಇರಲಾರದ. ಮತ್ತೆ
ಕಲ್ಪನಾನಿಲಾಸದ ಶಕ್ತಿಗೂ "ಭೃಂಗರಾಜ' ವನಸ್ಸತಿಗೂ ಸಂಬಂಧನಿದೆಯೆಂಬ
ಮಾತಂತೂ ವಿದ್ವಾಂಸರಿಗೆ ಸಹ ನಿಚಿತ್ರವೆನಿಸಬಹುದು. ಆದರೂ "ಭೃಂಗಾ
ಮಲಕಕ್ಕೈಲ' ಎಂಬ ಹೆಸರನ್ನು ವಾಚಕರು ಕೇಳಿರಬೇಕು, ಭೃಂಗದಂತೆ ಭ್ರಮಿ
ಸುವ ಕಲ್ಪನಾನಿಲಾಸಕ್ಕೆ ಭೃಂಗಾಮಲಕ ತೈಲದಿಂದ ಪುಷ್ಟಿ ಓಗುವುದೆಂದು ನಾನು
ಹೇಳಿದರೆ, ಕಾವ್ಯಕ್ಕೂ ವನಕ್ಸತಿಗೂ ಇರುವ ಸಂಬಂಧವನ್ನು ಕಲ್ಪಿಸಲು ಸುಲಭ
ವಾದೀಶು,
"ಭೃಂಗರಾಜ? ಎಂಬ ಹೆಸರಿನ ಮೂಲಿಕೆಗೆ ಕನ್ನಡದಲ್ಲಿ "ಗರಗ, "ಕಾಡಿ
ಗ್ಗರಗ' ಎಂದು ಕರೆಯುತ್ತಾರೆ. ಕಲ್ಪನಾಶಕ್ತಿಗೂ ಭೃಂಗರಾಜಕ್ಕೂ ಹೇಗೆ
ಸಂಬಂಧವನಿಜೆಯೆಂಬುದು ಮಂಂದಿನ ಶ್ರಿ ಧನ್ಹಂತರಿಯ ಶ್ಲೋಕದಿಂದ ಗೊತ್ತಾಗು
ವುದು;
ಭೃಂಗರಾಜ ಸಮಾಖ್ಯಾತ; ತಿಕ್ತೋಸ್ಲೋ ರೂಕ್ಷ ಏನಚ।
ಕಫಶೋಫಾನುಪಾಂಡುತ್ವಕ"ಹೃಡ್ರೋಗನಿನಾ ಶನಃ!
ಧತ್ತೂರ
ಈ ವನಸ್ಸತಿಯು ಭಾರತದ ಎಲ್ಲ ಭಾಗಗಳಲ್ಲಿ ಹಾಳು ಪ್ರದೇಶಗಳಲ್ಲಿ,
ಹೊಲ ಕಾಲುವೆಗಳ ದಂಡೆಯಲ್ಲಿ, ಬೆಳೆಯುತ್ತಬೆ. ಹಳೇ ಮೈಸೂರು ಪ್ರದೇಶ
ದಲ್ಲಿ ಇದಕ್ಕೆ "ಉಮ್ಮ ತ್ತ ಎಂದೂ, ಉತ್ತರ ಕರ್ನಾಟಕದಲ್ಲಿ "ಮದುಗುಣಿಕೆ'
ಎಂದೂ ಕರೆಯುತ್ತಾರೆ.
ಧತ್ತೂರವನ್ನು ಬಹು ಪುರಾತನ ಕಾಲದಿಂದಲೂ ಔಷಧಗಳಲ್ಲಿ ಉಪ
ಯೋಗಿಸುವುದಲ್ಲದಿ, ಮಾಟ ವಶೀಕರಣಾದಿಗಳಲ್ಲಿಯೂ ಉಪಯೋಗಿಸು
ತ್ತಿದ್ದರು. ಅದರೆ ಬೀಜ ಮತ್ತು ಎಲೆಯ ರಸಗಳಲ್ಲಿ ತಾತ್ಪಾಲಿಕವಾಗಿ ಮಿದುಳಿನ
ವಿಚಾರ ಮತ್ತು ಮಾತಿನ ಕೇಂದ್ರಗಳನ್ನು ವಿಕೃತಗೊಳಿಸುವ ಶಕ್ತಿ ಇದ್ದುದೇ
ಅದಕ್ಕೆ ಕಾನಣ. ಭೂತ ಬಿಡಿಸುವವರು ಅದನ್ನು ರೋಗಿಗೆ ತಿನ್ನಿಸಿ ಅವನು
ಹುಚ್ಚು” ಟ್ವೈ ವಾತನ:ಡಲಾರಂಭಿಸಿ್ರೆ ಅವನ ಮೈಮೇಲೆ ಭೂತದ ಆವೇಶ
ವನ್ನು ತರಿಸಿ. ನಸು ಹೇಳಿಕೊಳ್ಳುವರು.. ಮೂರ್ಬ ಹೆಂಡಂದಿರ ಕೈಯಿಂದ |
6 ಗೆಡಶಿಗೆ ಅನನು ಕೊಡಿಸುವ ಮುಂ _ವಃದಿನಿಯರೂ ಇದ್ದಾರೆ.
೫ ೫೫೫%
ಎಳ್ಳು
ಜೇ % ೫ೇ
ವಾಯುವನಿಡಂಗ
ಹಿಂದಿನ ಕಾಲದಲ್ಲಿ ಭಾರತದ ಮನೆ ಮನೆಯಲ್ಲಿಯೂ ವಾಯುವಿಡಂಗವು
ಪರಿಚಿತ ವಸ್ತುವಾಗಿತ್ತು. ಅಜೀರ್ಣವಿರಲಿ ಅತಿಸಾರವಿರಲ್ಲಿ ಹುಳುವಿನ
ಹೊಟ್ಟೆ ಶೂಲೆ ಇರಲಿ ಮ್ಳ ಕೆಯ ವಾಯುನೋವಿರಲ್ಲಿ ಮನೆಯ ಅಜ್ವಮ್ಮನು
ಮೊದಲು ಒಮ್ಮೆ ಕೊಡುವ ವಾಯುವಿಡಂಗದ ಕಷಾಯವನ್ನು ಕುಡಿದ ಬಳಿಕವೇ
ಗುಣಕಾಣದಿದ್ದರ ವೈದ್ಯರ ಕಡೆಗೆ ಹೋಗುವ ವಾಡಿಕೆಯಿತ್ತು. ಮತ್ತೆ ಆಗಿನ
ಬೇನೆಗಳಲ್ಲಿ ಮುಕ್ಕಾಲ್ಕು ಆ ಕಷಾಯದಿಂದಲೇ ಗುಣವಾಗುತ್ತಲೂ ಇದ್ದುವು,
ವಾಯುವಿಡಂಗವೆಂಬುದು ಮೂಲಿಕೆ ಮಾರುವ ಅಂಗಡಿಗಳಲ್ಲಿ ದೂರಕುಪ
ಸಂಣ ಗುಂಡಾದ ಬೀಜಗಳ ರೂಸದಲ್ಲಿರುತ್ತದ. ಅದನ್ನು ಬಿಸಿಲಿನಲ್ಲಿ ಚನ್ನಾಗಿ
ಒಣಗಿಸಿ ಕುಟ್ಟ ನಸ್ತ್ರಗಲಿತ ಪುಡಿ ಮೂಡಿ ಸೀಸೆಯಲ್ಲಿ ಬಿಗುವಾದ ಬೂಚನ್ನು
ಹಾಕಿ ಇಡಬೇಕು. ಆ ಪುಡಿಯನ್ನು ಬಿಸಿನೀರು, ಮಜ್ಜಿಗೆ ಜೇನು, ನಿಂಬೆಂಸ್ಕ
' ಇವುಗಳಲ್ಲಿ ಯಾವುದಾದರೊಂದನ್ನು ಅನುಪೂನದಲ್ಲೂಗಲಿ ಕಷಾಯ ಮಾಡಿ
ಯಾಗಲಿ ತೆಗೆದುಕೊಳ್ಳಬಹುದು. ಕಷಾಯ ಮಾಡುವುದಾದರೆ ೨ ಚಮಚ
ವಿಡಂಗದ ಪುಡಿಗೆ ೪ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲಿಗಿಳಿಸಿ ಗಾಳಿಸಿ,
ಎರಡು ಸಲ, ಅರ್ಧ ಅರ್ಧ ಬಟ್ಟಲು ಕುಡಿಯಬೇಕು.
ವಾಯೂುನಿಡಂಗದ ಗುಣಗಳು;
"ರೂಕ್ಷೋಷ್ಣಂ ಕಟುಕಂ ಪಾಕೇ ಲಘು ವಾತಕಫಾಪಹಂ।
ಈಷತಿ' ತಿಕ್ತಂ ವಿಷಾನ್ ಹಂತಿ ವಿಡಂಗಂ ಕ್ರಿಮಿನಾಶನಂ।'
ಅನುಭನಗಳು:
ಸೇ ಜೇ ಜೇ
ಶ್ರೀಗಂಧ
ಶ್ರೀಗಂಧಕ್ಕೆ ಚಂದನ ಗಂಧದ ಮರ ಎಂದೂ ಕರೆಯುತ್ತಾರೆ. ನನು
=
ಮೈಸೂರಿನ ಶ್ರೀಗಂಧದದು ಸುಗಂಧವು ಇಗಕ್ಸ ಸಿದ್ಧವಾಗಿಒ. ಆದರೆ ತಮ್ಮ
ಗಿಜಿ
113%
ಓ.೨
ಅಶ್ವಗಂಧ
*%%%
ಸು ಗಂದೀಚಿ*ರು
ಇದಕ್ಕೆ ಹಳೇ ಮೈಸೂರು ಪ್ರದೇಶದಲ್ಲಿ "ಸೊಗದೇಬೇರು', “ಮಾಗಳೀ
ಬೇರು', ದಕ್ಷಿಣ ಕನ್ನಡದಲ್ಲಿ "ನಾಮದ ಬೇರು, ಇಂಗ್ಲಿಷ್ನಲ್ಲಿ “ಇಂಡಿರ್ಯ
ಸಾರ್ಸಾಪರಿಲ್ಲಾ' ಎಂದು ಕರೆಯುತ್ತಾರೆ. ಈ ಬೇರಿಗೆ ಒಂದು ಸೂಕ್ಷ್ಮವಾದ
ಪರಿಮಳೆನಿರುವುದರಿಂದ ಇದನ್ನು ಸುಗಂಧೀಬೇರು ಎಂದು ಹೆಸರಿಸಿದ್ದಾರೆ.
ಸುಗಂಧೀಬೇರು ಬಹು ವಿಸ್ತಾರವಾದ ಗುಣಕ್ಸೇತ್ರವುಳ್ಳದ್ದಾಗಿದೆ. ಅಂತಹ
ಮಹತ್ವದ ಮೂಲಿಕೆಯನ್ನು ಮರೆತು ಆಧುನಿಕ ನಿಷಮಯ ಉಗ್ರ ಔಷಧಿಗಳಿಗೆ
ಮಠುಳಾಜಾಗಿನಿಂದಲೇ ಜನತೆ ರಕ್ಷಭಾರ, ಸಂಧಿವಾತ ಇಸುಟು, ಮೂತ್ರ
ರೋಗಗಳಿಂದ ನರಳುತ್ತಿದೆ. ಅರ್ಥಾತ್ ಆ ಎಲ್ಲ ರೋಗಗಳಿಗೂ. ಸುಗಂಧೀಬೇರು
ಅದ್ಭುತ ಗುಣಕಾರಿಯಾಗಿದೆ. ಆಯುರ್ವೇದೀಯ ಫಟ ಸಾರಿವಾಡ
(ಸುಗಂಧೀಬೇರು) ಗುಣಗಳನ್ನು ಹೀಗೆ ವರ್ಣಿಸಿದೆ:
ಸಾರಿವೇ ದ್ವೇ ತು ಮಧುರೆ ಕಫವಾತಾಸ್ರನಾಶನೇ|
ಕುಷ್ಠ ಕಂಡುಜ್ಜರಹರೇ ಮೇಹದುರ್ಗಂಧನಾಶನೇ।
ಕೃಷ್ಣನೂಲೀತು ಸಂಗ್ರಾಹೀ ಶಿಶಿರಾ ಕಫಸಿತ್ತ ಜಿ|
ನ್ಯ
ಸ್ಟಾ ರುಚಿಪ್ರ ಶವನೀ ರಕ್ತಪಿತ್ತ ಹರಾ ಸ್ಮ3
೫ ೫ ೫
ಶೆ
ಸುತು
೨
ಫಲಗಳು
್ನು
ವಾಯುವನ್ನು (ಗ್ಯಾಸ್)ಉಂಟುಮಾಡುವುದು; ಕರು ಳಿನೊಳಗಿನ ಅಮವನ
ಪರಿಹರಿಸುವುದು; ಆದ್ದರಿಂದ ಆ ಮಾತಿಸಾರದಲ್ಲಿ (ಅಮಭೇದಿ) ಗುಣಕರ;
ಶ್ರಿಯೋದೋಷಗಳ ಉಪದ್ರವಗಳನ್ನು ಪರಿಹರಿಸುವುದು.
' ಧಕ, ತ್ರಿ
ವೀರ್ಯನರ್
ಚೀಪೆಹಂಣಿನ ಅದ್ಭುತ ಗುಣ: ಇದು ಒಂದು ಸತ್ಯ ಸಂಗತಿ: ೩೩
ಒಬ್ಬ ಮಹಿಳೆ ಹೆರಿಗೆಯಾಗಿ ಒಂದು ವರ್ಷವಾಗಿತ್ತು. ಹೆರಿಗೆಯಾದಾಗಿ
2೬ 2 ೬|
ಇದಲ ಜೀರ್ಣಶಕ್ತಿ ಕೆಟ್ಟುಹೊಗಿತ್ತು. ಕಸಿನಿಲ್ಲದಿರುವಿಕೆ, ಹೊಟ್ಟಿ ನೋವೆ
ಆಗಾಗ ಆನು (ಅಂವು ಹಿತ ಜೇದಿ, ನಿಶ್ರಾಣಗಳಿದ್ದುವು. ಕರುಳಿನ ಬ. ಬಿ.
x
ರಳ ರ್ಕ್ಸ ಆಗಿದ್ದರೂ ಗುಣ ಕಂಡಿರಲಿಲ್ಲ.
ಓದು
ಎಂ
ಬದ
ನಾವು ಅವಳಿಗೆ
ಎರಡೂ ಸಲದ ಊಟಕ್ತಿಂತ ಒಂದೊಂದು ಗಂಟಿ ಮುಂಚೆ, ಚನ್ನಾಗಿ ಪಕ್ಟ
ಸೇರಲಕಂಇನ್ನು ಚನ್ನಾಗಿ ನುರಿಸಿ ತಿನ್ನುವ ಸಲಹೆ
ಕೊಟ್ಟಿವು.. ಅನಳು ಆ ಸಲಹೆಯನ್ನು ಒಂದು ತಿಂಗಳು ಪಾಲಿಸಲಾಗಿ ರೋಗವು
ಮುಕಾಲು ಪಾಲು ಕಡಿಮೆಯಾಯಿತು. ಅದೇ ಕ್ರಮದಿಂದ ಮುಂದೆ ಪೂರ್ಣ
ಗುಣವೂ ಆಯಿತು.
ತಿಳಿದಿರಬೇಕು:
(ಆ) ಹಂಣು ಒಳ್ಳೇ ಜಾತಿಯದೂ ಚನ್ನಾಗಿ ಪಕ್ವವಾಗಿ ಮಧುರ
ವಾದುದೂ ಆಗಿರಬೇಕು.
(ಆ) ಬೀಜಗಳನ್ನು ತಿನ್ನಬಾರದು.
(ಇ) ನೆಗಡಿ ಕೆಮ್ಮುಗಳಿರುವಾಗ ತಿನ್ನೈಬಾನದು,
(ಈ) ಚನ್ನಾಗಿ ನುರಿಸಿ ತಿನ್ನಲೇಕು.
ಪ್ರಯೋಗಗಳು:
(೧) ನೀರ್ಯವರ್ಥನಕ್ಕಾಗಿ ಬೆಳೆಗ್ಗೆ ಸಂಜೆ. ಹೊಟ್ಟಿ ಬರಿದಾಗಿದ್ದಾಗ್ಯ
ಒಂದೊಂದು ಹಣ್ಣನನ್ನ್ನ ಚನ್ನಾಗಿ ನುರಿಸಿ ತಿಂದು ಹಾಲು ME.
(೨) ಚನೆ ಬಾನಗೂ,!ದೀರ್ಫ ರೋಗದಿಂದ ತೂಕ ಕಡಿಮೆಯಾಗಿದ್ದರೂ, :
ಮೇಲಿನ ಉಪಾಯವೇ ತೂಕವನ್ನೂ ಪುಷ್ಟಿಯನ್ನೂ ಹೆಚ್ಚಿಸುವುದು.
(೩) ನ:ಲಬದ್ಧಶೆಯುಳ್ಳೆ ನರು ವೆೇಬಿನಂತೆ ಜಗ್ಗಸಂಜೆ, ಬರೇ ಹೊಟಿ
ಯಲ್ಲಿ ಒಂಪೊಂದು ಹಣ೧ನ್ನು ತಿಂದು ಸಸ್ವಲ್ಪ ಬಿಸಿನೀರು ಕುಡಿಯಬೇಕು. ಚೆ
(೪) ಫೇರಲಹೆಂಣು ಕರುಳಿನ ಮತ್ತು ಹೊಟ್ಟಿಯ ಒಳಮ್ಮೆಯ ಹುಂಣ:
ಮಾಯಿಸುನ ಗುಣವುಳ್ಳೆದ್ದಾಗಿದೆಯೆಂದು, ಅಧುನಿಕ ಸರಿಶೀಲನೆಗಳಿಂದ ತಿಳಿದು
ಬಂದಿದೆ. ೫
ಮಾವಿನಹಂಣು
"ಉಂಡು ಮಾನ, ಹನಿದು ಹಲಸು' - ಎಂಬ ಕನ್ನಡ ಜಾಣ್ ನುಡಿ
ಯನ್ನು ಎಲ್ಲರೂ ಒಲ್ಲರು. ಎಂದಕೆ, ಮಾವಿನ ಹಂಇನ್ನು, ಉಂಡ ಬಳಿಕ ತಿಂದಕೆ
ಆಹಾರವು ಚನ್ನಾಗಿ ಜೀರ್ಣವಾಗುವುದು. . ಏಕೆಂದರೆ ಮಾವಿನ ಹಂಣಿನಲ್ಲಿ
ಪಾಚಕ ಗುಣವಿದೆ. ಆದರೆ ಹಲಸಿನ ಹಂಣು ಜೀರ್ಣಕ್ಕೆ ಜಡವಾಗಿರುವುದು.
ಆದ್ದರಿಂದ ಆದನ್ನು ಮಿಶವಾಗಿ, ಹಸಿದ ಹೊ ಟಯಲ್ಲಿ ತಿಂದರೆ ಪುಷ್ಟಿಯನ್ನು
ಕೊಡುವುದು.
ಮಾವಿನ ಹಂಣು ಪಾಚಕಗುಣನಳ್ರದ್ದಾದರೂ ಅದು ಪುಸ್ಟಿದಾ ಯಕವೂ
ಆಗಿದೆ. ಅದು ಅದರ ವೈಶಿಷ್ಟ್ಯ. ಏಕೆಂದರೆ ಸುಲಭವಾಗಿ ಜೀರ್ಣಿಸುವ ವಸ್ತು
ಗಳು ಸಾಮಾನ್ಯವಾಗಿ ಪುಷಿ,ಕರನಾಗಿರುನುದಿಲ್ಲ. ಮತ್ತೆ ಕಡಲೆ, ಗೋದಿ,
ನೆಲಗಡಲೆ, ಖೋವಾ, ಬಾದಾಮಿ ಮುಂತ:ದುವು ಒಳ್ಳೇ ಸೌಸ್ಟಿಕಗಳಾದರೂ
ಅವು ಜೀರ್ಣಕ್ಕೆ ಜಡನಾಗಿರುವುದರಿಂದ ಮಿತಿ ವೂರಿ ತಿಂದರೆ ಜೀರ್ಣಾಂಗಗಳ
ಸ್ವಾಸ್ಥ ನೆನ್ನೆ ಕೆಡಿಸುವುವು.
ಎಚ್ಚ ರಿಕೆ; ಗುಣದಾಯಕ ನಸ್ತುಗಳು ಕೂಡ್ಕ ಅವುಗಳನ್ನು ತಿನ್ನುವ
ಕ್ರಮದಲ್ಲಿ ತಪ್ಪಿದೆ ಅವುಗಳ ಗುಣಗಳೂ ದೊರೆಯುವುದಿಲ್ಲ ಅವಗುಣವೂ
ಮು ಈಗ ಮಾನಿನಹಂಣನ್ನೇ ತೆಗೆದುಕೊಳ್ಳಿರಿ. ಅದು ಸಿಹಿ
ಯಾಗಿದೆಯೇ ಎಂಬುದನ್ನು ಸರಿಯಾಗಿ ನೋಡದವರೇ ಹೆಚ್ಚು ಮಂದಿ.
ಮಾವಿನ ಹಂಣು ಎಷ್ಟೇ ಪಕ್ವವಾಗಿದ್ದರೂ, ಅದರಲ್ಲಿ ಅತ್ಸಲ್ಪಪ್ರ
ಪ್ರಮಾಣದಲ್ಲಿ
ಹುಳಿಯ ಅಂಶವಿರುತ್ತದೆ, ಮತ್ತೆ ಆ ಅತ್ಯಲ್ಪ ಅಂಶವೇ ಮಾವಿನ ಮಾಧುರ್ಯಕ್ಕೆ
ಬಲ ಕೊಡುವುದೆಂಬುದೂ ನಿಜ. ಆದರೆ ಹುಳಿಯ ಅಂಶವು ಹೆಚ್ಚುತ್ತ
ಹೋದಂತೆ ಮಾವಿನ ದುರ್ಗುಣವೂ ಹೆಚ್ಚು. ಸರಿಯಾಗಿ ಹಂಣಾಗದ ಮಾವಿನ
ಗುಣವನ್ನು ವಾಗ್ಧ ಟಾಚಾರ್ಯರು ಹೀಗೆ ವರ್ಣಿಸಿದ್ದಾರೆ:
"ಸಪೂರ್ಜಮಾನ್ರುಮನ್ಹುಂತು ರಕ್ತಸಿತ್ತ ಕಫೆಪ್ರದಂ|
ಬಾಲಂ ಕಷಾಯ ಕಟ್ಟಿವ್ಲುಂ ರೊಕ್ಷಂ ವಾತಾಸ್ತ
ಪಿತ್ತಕೃತ್?
Wi:
೬ ಉಪಯುಕ್ತ ಗಿಡಮೂಲಿಕೆಗಳು
— ಮದನಪಾಲ
* #%%
*ಿತ್ತಳೆಹಂಣು
ಈಗಿನ ವೈಜ್ಞಾನಿಕ ಯುಗದಲ್ಲಿ, ಸಾಮಾನ್ಯ ಶಿಕ್ಷಣ ಪಡೆದವರು ಕೂಡ,
ಆಹಾರದಲ್ಲಿ ವಿಟಿರ್ಮಿಗಳ ಮಹತ್ವ ಬಹಳನಿದೆಯೆಂಬುದನ್ನು ಅರಿತುಕೊಂಡಿ
ದ್ಲಾಕಿ ಆದರೆ "ವಿಟೆರ್ಮಿ? ಎಂದರೇನು, ಆವು ಶರೀರಕ್ಕೆ ತಕ್ಕಷ್ಟು ಪ್ರಮಾಣ
ದಲ್ಲಿ ಒದಗುವುದು ಹೇಗೆ ಎಂಬುದನ್ನು ಅರಿತವರು ವಿರಳ. ಹೆಚ್ಚು ಜನರು,
ವಿಟಮಿನ್ಗಳನ್ನು ಔಷಧದ ಆಂಗಡಿಗಳಿಂದಲೇ ಕೊಂಡುಕೊಳ್ಳ ಬೇಕಾಗುವುದೆಂಬ
ತಪ್ಪು ತಿಳುವಳಿಕೆಯಳ್ಳೆವರಾಗಿದ್ದಾರೆ.. ಅಂತಹರು ನಮ್ಮ ಥಿತ್ಯದ ಆಹಾರ
ವಸ್ತುಗಳಲ್ಲೇ ಕೆಲವು ವಿಟಿನಿನ್ಗಳ ಭಂಡಾರಗಳಿವೆ ಎಂಬ ಅಂಶವನ್ನು
ತಿಳಿದುಕೊಳ್ಳ ಬೇಕಲ್ಲದೆ, ಆ೦ಗಡಿಯಲ್ಲಿ ಸಿಗುವ ವಿಟಿಮಿನ್ ಮಾತ್ರೆಗಳು ನೈಸರ್ಗಿಕ
ವಾಗಿರದ, ರಾಸಾಯನಿಕವು ಸೇರಿದ ಕೃತ್ರಿಮ ವಸ್ತುಗಳು ಎಂಬುದನ್ನೂ
ಬೇಗ ತಿಳಿದಷ್ಟು ಒಳಿತು.
ಮನುಷ್ಯಶರೀರಕ್ಕೆ ಅನ್ನಸತ್ವಗಳನ್ನು (ವಿಟಿರ್ಮಿ) ನೈಸರ್ಗಿಕವಾಗಿ ಒದ
ಗಿಸುವುದಲ್ಲದೆ, ಬೇರೆ ಔಷಧೀಯ ಗುಣಗಳನ್ನೂ ಹೊಂದಿರುವ ವಸ್ತುಗಳಲ್ಲಿ
ಕಿತ್ತಳೆ ಹಣ್ಣಿಗೆ ಮೇಲಿನ ಸ್ಥಾನವಿದೆ. ಕಿತ್ತಳೆಯು ಭಾರತಕ್ಕೆ ತೀರ ಹಿಂದಿನ
ಕಾಲದಲ್ಲಿ ಜೈನಾದೇಶದಿಂದ ಬರುತ್ತಿತ್ತಾದರೂ, ಈಗ ಭಾರತದಲ್ಲಿಯೇ ಅದು
ನಿಪುಲನಾಗಿ ಬೆಳೆಯುತ್ತಿದೆ. ಕೆಲವು ಯುತುಗೆಳಲ್ಲಿ ಅದು ಕೀರ ಆಗ್ಗವಾಗಿಯೂ
ದೊರೆಯುವುದರಿಂದ, ಬಡವರು ಆನ್ನಸತ್ವ ಮತ್ತು ಪೌಷ್ಟಿಕ ಲನಣಗಳಿಗಾಗಿ,
ಸೇಬು ಅಂಜೂರಗಳಿಗಿಂತ ಅದನ್ನೇ ಹೆಚ್ಚು ಲಾಭದಾಯಕವಾಗಿ ಉಪಯೋಗಿಸ
" ಬಹುದು.
ಆಯುರ್ನೇದೀಯ ನಿಘಂಟುಗಳಲ್ಲಿಯೂ ಕಿತ್ಚಿಳೆಯ ಗುಣನರ್ಣನೆ
ತಕ್ಕಷ್ಟು ಬಂದಿದೆ. ಸಂಸ್ಕೃತದಲ್ಲಿ ಕಿತ್ತಳೆಗೆ ನಾರಂಗಕ ಎಂದೂ ಮಧು
ಜಂಬೀರ ಎಂದೂ ಹೆನರಿದೆ.
"ಮುಧುರೋ ಮಧುಜಂಜೀರಃ ಶಿಶಿರಃ ಕಫಸಿತ್ತಜಿತ್।
ಶೋಸಸ್ನುಸ್ತ ರ್ಪಣೋ ವೃಷಃ ಶ್ರನುಫು ; ಪುಷ್ಟಿಕಾರೆಕಃ॥?
wk ಧನ್ವಂತರಿ ನಿಘಂಟು
ಕಿತ್ತಳೆ ಹಣ ೬೫
ಜ್
೭೬ ಉಪಯುಕ್ತ ಗಿಡಮೂಲಿಕೆಗಳು
ಆದ್ದರಿಂದ ಹಸಿವು ಆಗುವುದಿಲ್ಲನೆಂದಾಗಲಿ ಅತ್ಯಲ್ಪ ಆಹಾರವು ಕೂಡ
ಜೀರ್ಣಿಸುವುದಿಲ್ಲವೆಂದಾಗಲಿ ಕೊರೆಗುವವನರಿಗೈ ಮತ್ತು ಅದರಿಂದ ಶರೀರದ
ತೂಕ ಕಡಿನೆಯಾಗುತ್ತಿರುವವರಿಗೆ ಕಿತ್ತಳೆ ರಸವನ್ನು ಕುಡಿಸಿದರೆ ಅದ್ದು ತವಾದ
ಗುಣ ಸಿಗುವುದು, ಹೆಚ್ಚಾಗಿ ಹುಳಿಯಾಗಿಲ್ಲದ ಕಿತ್ತಳೆಯನ್ನೇ ಉಪ
ಯೋಗಿಸಜೀಕು.
ಜತ೫ ೫%
(ಸ
N
6ಟ
(182
(ಜೈೌ
ಸಪ
ಎಂ
ಪೂ
ಜಿ
ಟ
Rt
ಕ
ನೇರಳೆಹಂಣು
ಇದಕ್ಕೆ ಧಾರವಾಡದ ಕಡೆಗೆ ನೀರಲ ಹಂಣು ಎಂದ್ಕೊ ಹಿಂದೀ ಭಾಷೆಯಲ್ಲಿ
ಜಾಮುನ” ಎಂದೂ ಕರೆಯುವರು. ಭಾರತದಲ್ಲಿ ಸಾವಿರಾರು ವರ್ಷಗಳಿಂದ
ಇದನ್ನು ತಿನ್ನುವುದಕ್ಕಾಗಿಯೂ ಔಷಧವನ್ನಾಗಿಯೂ ಉಪಯೋಗಿಸುತ್ತ ಬಂದಿ
ದ್ದಾರೆ... ಆಯುರ್ನೇದದ ನಿಘಂಟು (ವನಸ್ಪತಿ ವಿಜ್ಞಾನ ಗ್ರಂಥ)ಗಳಲ್ಲಿ ನೇರಳೆ
ಹಂಣಿನ ವರ್ಣನೆ ಹೀಗಿದೆ:
ಜಂಬೂ ಸಂಗ್ರಾಹಿಣೀ ರೂಕ್ಸು ಕಫಪಿತ್ತ ವ್ರಣಾನ್ ಜಯೇತ್!
ರಾಜ ಜಂಬೂಫಲಂ ಸ್ವಾದು ವಿಷ್ಟಂಭಿ ಗುರು ರೋಚನಂ।
ಕ್ಷುದ್ರ ಜಂಬೂಫಲಂ ತದ್ವೈದ್ವಿಶೇಷಾದ್ದಾ ಹನಾಶನಂ।
ಬ
ಜೂ
ುರ್ವೇದದ್ದ ಗ್ಗ ಮ
ಕ ಜನ
ಟ್ರ '9ಆರೀಖಾರನ ಹೂ
:
Rk
(ಬುಹ ಲು
ಇಕಾ:
ರ್ಣ
ತಡ
pS
K
PY
4 ಇ ಗಾ
. ay:
H, Fp
KN ಹು, ರ್ಗ
5 1 ಡು ತ
BY
| [4
pO | 1
eR es, Asst wf ಕೇಳೆ,
“ಪಾ ಯಿ ಹಣು: ಜೆ ಸಗ್ರಿ
# ಸೇ ೫% ೫%
ಬಾಳೇಹಣು 30)
೫ ೫% %
ಕರ್ಬೂ ಜದ ಹಂಣು
4 ಹತ ೫
ದ್ರಾಕ್ಷೆಹಣ್ಣು
ಔಸಧೀಯ ಗುಣ್ಕ ಆಹಾರದ ಗುಣ್ಕ ಮತ್ತು ಮಧುರ ರುಚಿ, ಈ
ಮೂರು ಗುಣಗಳುಳ್ಳಿ ದ್ರಾಕ್ಷೆಯು ಜನಪ್ರಿಯವಾದ ತಿನಿಸೂ ಆಗಿದೆ: ಔಷಧ
ವೆಂದಾಗಲಿ ತಿಃA "ಹಸಿದ್ರಾಕೆ (ಚಪ್ಪರದ್ರಾಕ್ಷೆ), ಒಣದ್ರಾಕ್ಷೆ, ಈ
ಎರಡನ್ನೂ ಉಸಯೋಗಿಸುತ್ತಾರೆ. ದರೆ ಹಸಿದ್ರಾಕ್ಷೆಯಿಂದಲೇ ಒಣದ್ರಾಕ್ಷೆ
ಯುಂಟಾಗುತ್ತದೆ ಎಂಬುದು ಅನೇಕರಿಗೆ ತಿಳಿಯದು. ಭಾತದಲ್ಲಿ ಈಗ ದ್ರಾಕ್ಷೆ
ಯನ್ನು ವಿಪುಲವಾಗಿ ಬೆಳೆಯುತ್ತಿದ್ದರೂ, ಒಣದ್ರಾಕ್ಷೆಯು ಬಹುತರವಾಗಿ
ಹೊರನಾಡುಗಳಿಂದಲೇ - ಇಟಲಿ, ಫ್ರಾನ್ಸ್, ಅರಬ, ದಕ್ಷಿಣ ಆಫ್ರಿಕಾ, ಅಮೆ
ರಿಕೆಯ ಕ್ಯಾಲಿಫೋರ್ನಿಯಾ ಮುಂತಾದ ಕಡೆಗಳಿಂದಲೇ - ಭಾರತಕ್ಕೆ ಬರುತ್ತದೆ.
ಏಕೆಂದಕೆ ಪಕ್ರವಾದ ಹಸಿದ್ರಾಕ್ಷೆಯ ಗೊಂಚಲುಗಳನ್ನು ಮರದ ನೆಟ್ಟಿಗೆಯಲ್ಲಿಟ್ಟು
ಒಣಗಿಸಲು ಅಗತ್ಯವಾದ ಒಣಸನೆಯು ಆ ಬೀಶಗಳಲ್ಲಿ ವಿಪ್ರಲವಾಗಿ ಲಭಿಸು
ವುದು,
ಆಯುರ್ವೇದದ ಪುರಾತನ ಗ್ರಂಥಗಳಲ್ಲಿ ಕೂಡ ದ್ರಾಕ್ಷೆಯ ಗುಣಗಾನವು
ಸಾಕಷ್ಟು ವ್ಯಕ್ತವಾಗಿದೆ: :ಢಗ ನಿಘಂಟಿನಲ್ಲಿ ದ್ರಾ
ಕ್ಲೆಯ ಗುಣಗಳನ್ನು
ಹೀಗೆ ವರ್ಣಿಸಿಸೆ: |
ದ್ರಾಕ್ಟಾ ಸೃದ್ಯರಸಾಸ್ವರ್ಯಾ ನುಧುರಾ ಸಿ
ಸ್ನಿಗ್ಗಶೀತಲಾ।
ರಕ್ತಸ ಜ್ವರಶ್ವಾಸತೃಸ್ಥಾ ವಾಸಕ್ಷಯಾಪಹಾ!
ಟಟ ಓಟ
ನಿಲ್ಲೀಕಾಯಿ
"ಹಣಕ್ಕೆ ತಕ್ಕ ಗುಣ' ಎಂದು, ಗುಣಕ್ಕಿಂತಲೂ ಹಣಕ್ಕೆ ಹೆಚ್ಚು
ನುಹತ್ತ ಕೊಡುವ ಕೆಲವು ನಾಂಣುಡಿ ನಮ್ಮಲ್ಲಿನ. ಆದರೆ "ಕಸದಲ್ಲಿಯೂ
ರಸವನ್ನು' ಕಾಣುವ ಕನಿಗಳಿದ್ದಾರೆ, ವಿಜ್ಞಾ ನಿಗಳಿದ್ದಾರೆ, ಅವರು, ಹೆಚ್ಚು
ಗುಣ i ನಸಹ ಚ್ಚು ನೆಚ್ಚಿಸಬೇಕೆಂಬ' ಭ್ರನೆಯನ್ನೆ ದೂರ
ಗೊಳಿಸಿದ್ದಾರೆ. ದೃಷ್ಟಿಯಿದ್ದವನಿಗೆಸಕ ಸ್ಟಿಂಲ್ಲವೂ ಶ್ರೇಷ್ಠ ಔಷಧಿಗಳಿಂದ ತುಂಬಿ
ದಂಕೆನಿಸ (ಹಿ ಗ: 'ಕನಿನ್ಶ ಬೆಲೆಯ ಕ್ರೀಷ್ಕ ಔಷಧಿಗಳಲ್ಲಿ ನೆಲ್ಲಿಕಾಯಿಯು
ಆಗ್ರಗಣ್ಯವಾಗಿದೆ. ಆದ್ದ ರಿಂದಲೇ ಅದದಕ್ಕೆ ಸಂಸ್ಕೃತದಲ್ಲಿ "ಧಾತ್ರೀ', ಎಂದರೆ
ಪಾಫಣರಕ್ಷಕ ವನಸ್ಪ ತಿಯೆಂದು ಹೆಸರಿದೆ.
ಮಿಕ್ಸ ಫಲಗಳಿಗಿಂತ ನೆಲ್ಲೀಕಾಯಿಯಲ್ಲಿ ಒಂದು ವಿಶೇಷ ಗುಣವಿದೆ,
ಅದೆಂದಕೆ ಇರ ಸಮಶೀತೋಷ್ಣ ಗುಣ. ಕಿತ್ತಳೆಯು ಉತ್ತಮ ಫಲನೆಂಬುದು
ನಿಜ ಆದರೆ ಕೆಮ್ಮು ಉಬ್ಬಸದವರು ಅದನ್ನು ಸೇವಿಸಕೂಡದು, ಟೊಮೆಟೊ
ಉತ್ತಮ ಫಲವಾಗಿದ್ದರೂ ಪಿತ್ತವಿಕಾರಿಗಳಿಗೆ ಅದು ನಿಸಸದೃಶವಾಗಿದೆ. ಆದಕೆ
ನೆನ್ಲೀಕಾಯಿಯೋ,
"ಚಕುುಸ್ಮಂ
ಇ. ಥಿ
ಸರ್ವದೋಸಫೃಂ
4
ನಸ್ಮನಾನುಲಕೀಫಲಂ?
fy
ಸ್ರೊರ್ಟೀ
(ಮಾಂಸವರ್ಧಕ), ೭೧.೨ ಭಾಗ ಕಾರ್ಜೊಹೈಡೈಟ್ (ಶರೀರಕ್ಕೆ ಸ್ಟಿಗ್ಧತೆಯೂ
ಸಹಜೋಷ್ಣ ವೂ ಬರುವಂತೆ ಮಾಡುವುದು), ಖನಿಜದ್ರವ್ಯಗಳು ನೂರಕ್ಕೆ
೧೫ ಭಾಗ, ಕ್ಯಾಲ್ಸಿಯಂ (ಆಸ್ಥಿ ಪೋಷಕವು) 0:೦೫ ಭಾಗ, ರಂಜಕ
(ನರಗಳಿಗೆ ಚೈತನ್ಯವನ್ನು ಕೊಡುವುದು)೦.೩೨ ಭಾಗ, ಕಬ್ಬಣವು ೧೦೦ ಗ್ರಾಮಿ
ನಲ್ಲಿ ೫.೩ ಭಾಗ್ಯ ಅನ್ನಸತ್ವ - ಎ ೧.೮ ಯುನಿಟ್, ಅನ್ನಸತ್ವ -ಬಿ ೧೮.೦
ಇರುವುವು, ಈ ಎಲ್ಲ ಘಟಕಗಳು ತನುಮನಗಳ ಮೇಲೆ ಮಾಡುವ ಸತ್ಸರಿ
ಣಾಮವನ್ನು ಪರಿಶೀಲಿಸಿದರೆ, ಗೋದಿಯು ಎಂತಹ ಮಹತ್ವದ ಪೂರ್ಣಾಹಾರ
ವೆಂಬುದು ತಿಳಿಯುವುದು.
ಸೇವನ ಕ್ರಮ: ಒಳ್ಳೆಯ ಆಹಾರವಸ್ತುಗಳು ಕೂಡ ಅಕ್ರಮವಾಗಿ
ಸೇವಿಸಿದರೆ ನಿಸ್ಸ್ರಯೋಜಕವಾಗಬಹುದು; ಕೆಲವು ಸಲ ಅಪಾಯಕರವಾಗು
ವುದೂ ಉಂಟು. ಈ ಮಾತು ಗೋದಿಗೂ ಅನ್ವಯಿಸುವುದು. ಉದಾಹರಣೆಗೆ:
ಮೈದಾಹಿಟ್ಟು ಗೋದಿಯದೇ ಆಗಿದ್ದರೂ ಬಟ್ಟು ಮಾಡುವ ತಪ್ಪು ಎಕುಮದ
ಮೂಲಕ, ಮತ್ತು ಅದರೊಳಗಿನ ತೌಡು ತೆಗೆದುಬಿಡುವುದರಿಂದ್ದ ಮೇಲೆ ವರ್ಣಿ
ಸಿದ ಸದ್ಗುಣಗಳನ್ನು ಕಳೆದುಕೊಳ್ಳುವುದರ ಮೂಲಕ್ಕ ಮೈದಾಹಿಟ್ಟು, ಮಲ
ಬದ್ಧಕವೂ ರಕ್ಷದೋಷಕಾರಕವೂ ಆಗುವುದು.
. ಆದ್ದರಿಂದ ಬೀಸುವ ಕಲ್ಲಿನಲ್ಲಿಯೇ ಬೀಸಿ ಗೋದಿಯ ಹಿಟ್ಟನ್ನು ಮಾಡಿ
ಕೊಳ್ಳಬೇಕು. ಮತ್ತು ಆ ಹಿಟ್ಟನ್ನು ಜರಡಿ ಹಿಡಿಯದೆ ತೌಡನ್ನು ತೆಗೆಯದೆ
ಆಹಾರಕ್ಕೆ ಉಪಯೋಗಿಸಬೇಕು. ತೌಡು ಸಹಿತವಾದ ಗೋದಿಹಿಟ್ಟಿನ
ಕೊಟ್ಟಿ ದೋಸೆ ಪೂರಿಗಳು ಒಳ್ಳೆಯ ಪಹಾೌಸ್ಟಿಕವಾಗಿವೆ. ಜರಡಿ ಹಿಡಿಯದ
ಗೋದಿಯ ಹಿಟ್ಟಿನಲ್ಲಿ ಅನ್ಕಸತ್ವ - ಬಿ ಕಾಂಪ್ಲೆಕ್ಸ್ ಸನ್ಭುದ್ಧವಾಗಿದ್ದು, ಅದು
ಸ್ನಾಯು ನರಮಂಡಲಗಳಿಗೆ ಶಕ್ತಿ ಮತ್ತು ಚಟುನಟಿಕೆಯನ್ನು ಕೊಡುವುದು.
'ನೈದಾಹಿಟ್ಟಿ ನಲ್ಲಿ,ಆ ಅನ್ನಸೆತ್ವದ ಮುಕ್ಕಾಲು ಜಾಗ ನಷ್ಟವಾಗಿ ಹೋಗಿರುತ್ತದೆ.
ರಕ್ಷದ ಆರೋಗ್ಯ, ಪುಷ್ಟಿ ಶುಡ್ಧಿಗಳಿಗೆ ಆಹಾರದಲ್ಲಿ ಸೂಕ್ತೆ ಪ್ರಮಾಣ
ಗೋದಿ ಗಿ
* % 3%
ತೌಡು ತೆಗೆಯದ ಅಮೃತಾಹಾರ
ದೇಶದಲ್ಲಿ ಡಾಕ್ಸರುಗಳ ಸಂಖ್ಯೆ ಹೆಚ್ಚುತ್ತಿದೆ; ದೇಶೀಯ ಮತ್ತು
ವಿದೇಶೀಯ ಪ್ರಚಂಡ ಔಷಧಗಳು ಹೊಸ ಹೊಸ ಶಾಗಿ ನಿರ್ಮಿಸಲ್ಪಡುತ್ತಿವೆ;
ಕೋಗಗಳ ತಜ್ಞರೂ ಮತ್ತು ರೋಗಗಳನ್ನು ಪರೀಕ್ರಿಕುವ ವಿಧಾನಗಳೂ ವಿಪುಲ
ವಾಗಿ ಬೆಳೆಯುತ್ತಿವೆ. ಆಸ್ಪತ್ರೆಗಳ ಸಂಖ್ಯೆ ನ್ಗದ್ದಿಗೊಳ್ಳುತ್ತಿದೆ. ಆದರೂ
ಕೋಗಿಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲ? ಬಡ್ ಫೆ ಶರ್. ಸಿಹಿಮೂತ್ರ,
ಹೃದಯಾಘಾತ, ಕ್ಯಾನ್ಸರ್, ಮುಂತಾದ ರೋಗಗಳು ದಿನೇ ದಿನೇ ಹೆಚ್ಚು
ಹೆಚ್ಚು ರೋಗಿಗಳನ್ನು ಒಕೆ ಬಲಿ ತೆಗೆದುಕೊಳ್ಳು ತ್ತಿವೆ?
ಪ್ರಶ್ನೆ ಗಳಿಗೆ.ಸತ್ಯ ಪೂರ್ಣವಾದ ಒಂದೇ ಉತ್ತರವಿದೆ: ಅದೆಂದರೆ, ಜನತೆ
ತಮ್ಮ ಆರೋಗ್ಯ ಮತ್ತು ರೋಗಪರಿಹಾರಕ್ಸುಗಿ ಸರಿಯಾದ ಆಹಾರಕ್ಕಿಂತ
ವಿಷಮಯವಾದ ಔಷಧಗಳನ್ನು ಹೆಚ್ಚಾಗಿ ಅನಲಂಬಿಸುತ್ತಿದೆ. . ಈ ತಪ್ಪನ್ನು
ತಿದ್ದಿ ಕೊಳ್ಳದಿದ್ದಕೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತ ಹೋಗುವುದು ನಿಶ್ಲಿತ
"ಆಹಾರಾಧೀನವತಾರೋಗ್ಯ ಲ. ಎಂದಕ್ಕೆ "ಆರೋಗ್ಯದ ಸ್ಥಿರವಾದ
ಬುನಾದಿಯೇ ಆಹಾರ' ಎಂದು ಆಯುರ್ವೇದವು ಸಾವಿರಾರು ವರ್ಷಗಳೆ
ಹಿಂದೆ ಯೇ ಸಾರಿದೆ. ಆಯುರ್ವೇದದ ಆ ಸತ್ಯವನ್ನು ಪಾಶ್ಚಾತ್ಯ ವಿಜ್ಞಾನಿಗಳು
ಒಂದೊಂದನ್ನಾಗಿ ತಿಳಿಯುತ್ತ ಬಂದಿದ್ದಾರೆ. ಅದಕ್ಕೆ ನಾವು ಒಂದು ಉದಾ
ಹರಣೆಯನ್ನು ಹೇಳಬಹುದೇ?
೧೮೯೮ರಲ್ಲಿ ಅಮೆರಿಕೆಯು ಫಿಲಿಸ್ಸೆನ್ದ್ವೀಪಗಳನ್ನು ವಶಪ ಡಿಸಿಕೊಂಡಿತು.
ಆಗ ಅಲ್ಲಿಯ "ಜನತೆಯ ಆಕೋಗ್ಯಸ್ಥಿತಿಯನ್ನು ಪರಿಶೀಲಿಸಲು ಡಾಕ್ಟರುಗಳೆ
ಸಮಿತಿಯೊಂದು ಅಲ್ಲಿಗೆ ಹೋಯಿತು. ಅಗೆ 'ಅಲ್ಲಿಯವರ ಆಹಾರ, ವಸತಿ,
ಮತ್ತು ಶರೀರದ ಸ್ವಚ್ಛತೆಯು ಡಾಕ್ಟರುಗಳ ಅಭಿಪ್ರಾಯದಲ್ಲಿ ಅಪಾಯಕರ
ವಾಗಿತ್ತು. ಆದರೂ ಅಲ್ಲಿಯ ಜನ, ತಾವು ಸೇವಿಸುತ್ತಿದ್ದ ಕುಟ್ಟಿದ ಕೆಂಪು
ಅಕ್ಸಿಯ ಮೂಲಕ ಆರೋಗ್ಯ ದೃಢಕಾಯರಾಗಿದ್ದರು. ರೋಗಗಳೂ ಅಪರೂಪ
ವಾಗಿದ್ದುವು.
ಅಮೆರಿಕೆಯ ಆಡಳಿತವು ಪ್ರಾರಂಭವಾದೊಡನೆ ಅಲ್ಲಿಕಜನತೆಯ ಸುತ್ತು
ಸೆಕೆಮನೆಗಳ ಆರೋಗ್ಯಸುಧಾರಣೆಗಾಗಿ ಕೆಂಪು ಅಕ್ಕಿಯ "ಪೂಕ್ಸಿಕೆಯನ್ನು ತಡೆ
ಗಟ್ಟ, ಪರಿಸ್ಭೃತ ಬಿಳಿ (ಪಾಲಿತ್ಸ್) ಅಕ್ಕಿಯನ್ನೇ 4 ಬಳಸಬೇಕೆಂಷು ಘೋಷಿಸ
ತೌಡು ತೆಗೆಯದ ಆಮೃತಾ ಹಾರ ೧೨೫
ಔಷಧೀಯ ಪ್ರಯೋಗಗಳು:
೧) ಮೊಡವೆ (ಮಡಿಬೊಕ್ಕೆ): ರಾತ್ರಿ ಮಲಗ:ನಾಗ ಜೇನನ್ನು
*ಂಗ್ಲೆಗೆ ಸವರಿಕೊಂಡು ಮೃದುವಾಗಿ ಮುಖಕ್ಕೆ ತಿಕ್ಕಿಕೊಂಡು ಬೆಳಗ್ಗೆ ತೊಳೆದು
ಕೊಂಡರೆ ಮಡಿಬೊಕ್ಕೆಗಳು ಗುಣವಾಗುವುವ. ರಾತ್ರಿ ಜೇನನ್ನು ಮೊಗಕ್ಕೆ ಹಚ್ಚ
ಲೊಪ್ಪದವರು ಬೆಳಗ್ಗೆ ಹಚ್ಚಿ. ಒಂದೆರಡು ಗಂಟಿ ಬಿಟ್ಟು ತೊಳೆದುಕೊಳ್ಳ ಬಹುದು.
೨) ಸುಟ್ಟಿ ಗಾಯಗಳಿಗೆ: ಬೆಂಕಿಯಿಂದಾಗಲಿ ಬಿಸಿದ್ರವಗಳಿಂದಾಗಲಿ
ಸುಟ್ಟಿ ಚರ್ಮಕ್ಕೆ ಕೂಡಲೇ ಜೇನನ್ನು ಸವರುವುದರಿಂದ ಉರಿಯು ಶಾಂತವಾಗಿ,
ಗುಳ್ಳೆಗಳಾಗದಂತೆ ತಡೆದು ಗಾಯವೂ ಬೇಗ ಮಾಯುವುದು,
೩) ಉಬ್ಬಸಕ್ಕೆ: ಉಬ್ಬಸವು ಉಲ್ಲಣವಾಗಿರುನಾಗ ಅರ್ಧ ಬಟ್ಟಲು
ಬಿಸಿನೀರಿಗೆ ೪ ಬ್ ಜೇನನ್ನು ಬೆರಸಿ ೫ ನಿಮಿಷಗಳಿಗೊಮ್ಮೆ ಎರಡೆರೆಡು
ಚನುಚ ಚೀಪಿ ಕುಡಿಯುತ್ತಿರಬೇಕು.
೪) ಫ್ಲೂನಿಗೆ (ನೆಗಡಿ ಜೃರೆ): ತುಳಸಿ ಎಲೆಗಳ ರಸ ಎರಡು
ಚಮ್ಚ, ಜೇನು ೨ ಚಮ್ಚದಂತೆ ದಿನಾಲು ನಾಲ್ಕು ಸಲ ತೆಗೆದುಕೊಂಡರೆ
'ಇನ್ಫ್ಲೂಯೆಂರುಾ (ಫ್ಲೂ) ಮೂರು ದಿನಗಳಲ್ಲಿ ಶಮನವಾಗುವುದು.
೫) ಒಣಕೆಮ್ಮು, ಗಂಟಿಲು ಫೆರೆತಗಳಿಗೆ: ನಿಂಬೆರಸ ಅರ್ಧ
ಚಮಚ, ಜೇನು ೧ ಚಮ್ ಚದಂತೆ ನಾಲ್ಕು ಗಂಟಿಗೊಮ್ಮೆ ಚೀಪಬೇಕು.
"ಅದರಿಂದ ಗಂಟಲು ಒಣಗುವಿಕೆಯೂ ಗಿಲಾಯು ಕೆರಳಿಕೆಯೂ ಕಿಸೆ
ಬಿದ್ದಿರುವುದೂ ಕೂಡ ಗ:ಣನಾಗುವುದು.
೬) ನಿತ್ರಾಣಕ್ಕೆ: ಬೆಳಗ್ಗೆ ಮತ್ತು ಸಭೆಗೆ೧ ಚಮ್ಚ ತುಪ್ಪಕ್ಕೆ
೨ ಚಮ್ಚ ಬೇನು ಸಿ ಕ್ಕ ಹಾಲು ಕುಡಿಯುತ್ತಿದ್ದರೆ ನಿಶ್ರಾಣವ್ಳ ನರಿ
ಗಿ೩೪ ಉಪಯುಕ್ತ ಗಿಡಮೂಲಿಕೆಗಳು
ಹಾರವಾಗುವುದಲ್ಲದೆ ಉತ್ಸಾಹವೂ ಹೆಚ್ಚುವುದು.
೭) ಹೊಟ್ಟಿ ಯೆ 'ಹುಂಣಿಗೆ: ರು ಹೆಂಣುಗಳ ರಸವನ್ನೇ ಸೇವಿ-
ಸುತ್ತಲಿದ್ದು ನಾಲು ೪ ಸಲ, ೨-೨ ಚಮ್ಚ ಜೇನನ್ನು ತಂಣೀರಿನಲ್ಲಿ ಕಲಸಿ
ಕುಡಿಯುತ್ತಿದ್ದರೆ ಈ ಹುಂಣುಗಳು ಬಹುಮಟ್ಟಿಗೆ ಮಾಯಿವುವೆಂದು ಕ್ಷ-ಕಿರಣ
ಗಳಿಂದ ಪರಿಶೀಲಿಸಿ ತಿಳಿದುಕೊಳ್ಳಲಾಗಿದೆ.
೮) ಶಿರೋರೋಗಗಳಿಗೆ: ಶಿರೋರೋಗಗಳೆಂದರೆ ತಲೆನೋವು,
ನಿಪ್ರಾನಾಶ್ಯ ಕಂಣ್ ಮಂಜು ಆಗುವುದು ಮತ್ತು ಕಂಣು ಕೆಂಪಗಾಗುವುದು,
ಕಿವಿಯಲ್ಲಿ ಶಬ್ದ, ರಕ್ತಭಾರ ಮುಂತಾದ ರೋಗಗಳು. ಇವುಗಳಿಗೆ ಜೇನು
ಉತ್ತಮ ಗುಣಕಾರಿಯಾಗಿದೆ. ಈ ರೋಗಗಳ ಮೂಲ ಕಾರಣವು ರಕ್ತನಲಿಕೆಗಳ
ಬಿರುಸುತನವಾಗಿದ್ದರೆ ಜೇನು ಹೆಚ್ಚು ಗುಣಕಾರಿಯಾಗುವುದು. ಏಕೆಂದರೆ
ಅದು ರಕ್ತನಲಿಕೆಗಳ ಬಿರುಸುತನವನ್ನು ಕಳೆಯುವುದು. ಆ ಗುರಿಯ ಸಾಧನ
ಕ್ಸಾಗಿ ಜೇನು ೨ ಚಮ್ಚ ಮತ್ತು ನೀರುಳ್ಳಿ ರಸ ೨ ಚಮ್ ಚವನ್ನು ದಿನಾಲೂ
ಎರಡು ಸಲ ಬರೀ ಹೊಟ್ಟಿ ಯಲ್ಲಿ ಸೇವಿಸಬೇಕು.
೯) ಮಕ್ಕಳಿಗೆ ಹಲ್ಲು ಬರುವಾಗೆ: ಕೂಸುಗಳಿಗೆ ಹಲ್ಲು ಒಡೆಯು
ವಾಗ ಭೇದಿ, ಜ್ವರ್ಕ ಕೆರಳಿಕೆ (ಕಿರಿಕಿರಿ), ವಾಂತಿ ಮುಂತಾದ ವಿಕಾರಗಳಾಗು
ವದನ್ನು ಎಲ್ಲರೂ ಬಲ್ಲರು. ಅಂತಹ ಸಂದರ್ಭಗಳಲ್ಲಿ ದಿನಾಲು ಮೂರು ಸಲ
೧ ಚಮಚ ಜೇನಿಗೆ ಒಂದು ಉದ್ದಿನ ಬೇಳೆಯಷ್ಟು ಬಿಳಿಗಾರದ ಅರಳಿನ ಪುಡಿ
ಯನ್ನು ಕಲಸಿ ನೆಕ್ಕಿಸಬೇಕು. ಅಂತಹದೇ ಮಿಶ್ರಣವನ್ನು ಒಸಡುಗಳಿಗೂ
ಮೃದುವಾಗಿ ತಿಕ್ಕಬೇಕು.
೧೦) ನವಜಾತ ಶಿಶುವಿಗೆ: ಆಗ ತಾನೇ ಹುಟ್ಟಿದ ಮಗುವಿಗೆ ಜೀನಿ
ನಲ್ಲಿ ಚಿನ್ನವನ್ನು ತೇಯ್ದು ನೆಕ್ಕಿಸುವುದರಿಂದ, ಆದರೆ ಕರುಳಿಸೊಳೆಗಿನ ಸಂಚಿತ
ಮಲನು dit ಸಹಾಯವಾಗುವುದು. ಮಗುವಿನ ಸ್ನಾನದ ನೀರಿ
ನಲ್ಲಿ ನಾಲ್ಕಾರು ಚನ್ಚ ಜೇನು ಬೆರಸುವುದರಿಂದ ಚರ್ಮದ ಕೊಳೆ ಪರಿಹಾರ
ನಾಗುವುದಲ್ಲದೆ ಚರ್ಮವು ಕಾಂತಿಯುಕ್ತವಾಗುವುದು.
೧೧) ಕೊಬ್ಬು ಕರಗಲಂ: ಶರೀರದಲ್ಲಿ ನೇದಸ್ಸು (ಕೊಬ್ಬು) ಅವಶ್ಯ
ಕ್ಳಿಂತ ಹೆಚ್ಚಾಗಿ ಜೆಳೆದು ದಪ್ಪನಾಗುತ್ತಿ ರುನವರಿಗೆ ಮೈ whi ಜೇನು ಸಿ
ನಾಯಕಾರಿ ಔಷಧವಾಗಿದೆ. ಅದಕ್ಕಾಗಿ ಬರಿಹೊಟ್ಟಿಸಿಯಲ್ಲಿ ಜೇನು ೨ ಚಮಚೆ
ನಿಂಬೆರಸ ಗಿ ಚಮಚ, ಫೀತು ೧ ಬಟ್ಟಲು ಬೆರಿ ಕುಡಿಯಬೇಕು. ಹೀಗೆ
ದಿನಾಲು ೨ ಸಲ ಕಡಿಯಬೇಕು.
೧೨) ನೀರ್ಯೆವೃನ್ಠಿಗೆ: ದುರಭನ್ಯಸಗಳಿಂದ ನೀರ್ಯನನ್ನು ಕಳೆದು
\ ಜೇನುತುಪ್ಪ ೧೩೫
ಆ ಟಟ
ಸಕ್ಕರೆ - ಬೆಲ್ಲ
ಸಕ್ಸರಿಯನ್ನಾಗಲಿ ಬೆಲ್ಲವನ್ನಾಗಲಿ ಸೇವಿಸುವವರು ಅವುಗಳೆ ಸಿಹಿತನೆ
ಕ್ಳಾಗಿ ಸೇವಿಸುವಕೇ ಹೊರತು ಅವುಗಳ ಪೌಸ್ಟಿ(ಕಾಂಶಗಳನ್ನು ಅರಿತು ಸೇವಿಸು
ವವರು ವಿರಳ. ಅವುಗಳಲ್ಲಿ ಪೌಸ್ಟಿ ಕಾಶಗಳಿರಲಿ ಇಲ್ಲದಿರಲಿ; ಅದರೆ ಅವು ನಿರ
ಪಾಯಕರವಾಗಿನೆಯೇ ಹೇಗೆಂದು 'ಸಂಶೀಲಿಸಿದವ ರಂತೂ ಅತ್ಯಂತ ವಿರಳ.
ಈಗ ಪ್ರಚಾರಕ್ಕೆ ಬಂದಿರುವ ಬಿಳಿ ಸಕ್ಸರೆಯು ಪುರಾತನ ಭಾರತದಲ್ಲಿ
ಉಪಯೋಗಿಸ ಲ್ಪಡುತ್ತಿರಲಿಲ್ಲ; ಬೆಲ್ಲವೇ ಹೆಚ್ಚು ವಾಡಿಕೆಯಲ್ಲಿತ್ತು. ಆದರೆ
ಸಕ್ಕರೆಯು ಪ್ರಚಾರಕ್ಕೆ ಬಂದಮೇಲೆ ಬೆಲ್ಲದ ಉಪಯೋಗವು ಕಡಿಮೆಯಾಗು
ತ್ರಿದೆಯಲ್ಲದೆ, "ಆರೋಗ್ಯಕ್ಕೆ ಸಕ್ಕರೆಯೇ ಒಳ್ಳೆ ಯದು, ಬೆಲ್ಲವು ಕೆಟ್ಟದ್ದು' ಎಂಬ
ಅಭಿಪ್ರಾಯವೂ ಬಹು ಜನಕ್ಕೆ ಉಂಟಾಗಿದೆ. ಹಳೆಯ ಹಿರಿಯರು ಕೂಡ
"ಸಕ್ಸಕಿ ತಂಪು ಬೆಲ್ಲ ಉಷ್ಣೆ' ಎಂದು ಬೋಧಿಸ.ತ್ರಿರುವುದು ತಂಡುಬಂದಿದಿ,
ಯುರೋಪ್ ಅವೆನೀರಕೆಗಳಲ್ಲಿ ಬೆಲ್ಲನನ್ನು ಆಪರೂಪವಾಗಿ ಸಹ ಸೇವಿಸು
ವವರು ಅತಿ ವಿರಳ. ಅಲ್ಲಿ ಸಕ್ಕರೆಯೇಪ್ರ
ಪ್ರ ಚುಂವಾಗಿದೆಯಲ್ಲಜೆ, ಅದು ಶರೀರಕ್ಕೆ
ಸಕಜೋಷ್ಠೆವನ್ನು ಕೊಡುವ ಅಪಾಯರಹಿತವಾದ ಅತ್ಯವಪಶೃವಾದ ಆಹಾರೆ
ವಸ್ತುವೆಂದು ನಂಬಿದ್ದರು.
ಹೀಗೆ ಭಾರತದಲ್ಲಾಗಲಿ ನಿದೇಶಗಳಲ್ಲಾಗಲಿ ಬೆಲ್ಲದ ಸ್ಥಾನವು ಗೌಣ
ವಾಗಿ ಸಕ್ಕರೆಯ ಸ್ಥಾನವು ಮೇಲೇರುತ್ತ ಬಂದಂತೆ ಇಡಿಯ ಗತ್ತಿನಲ್ಲಿ ವಿಶಿಷ್ಟ
ರೋಗಗಳೂ ಕೆಲವು ) ಹೊಸ ಬೇನೆಗಳೂ ಬೆಳೆಯುತ್ತಿವೆಯೆಂದು ಇತ್ತಿ ಚಿ AE
ವಿಜ್ಞಾನಿಗಳಿಗೂ ವೈಶ್ಯನಿಜ್ಞಾನಿಗಳಿಗೂ ಜ್ಞಾನೋದಯವಾಗುತ್ತಿದೆ. ಆ ವಿಷಯ
ದಲ್ಲಿ ಕೀವ್ರವಾದ ಪರಿಶೀ£ನೆಗಳು ನಡೆಯುತ್ತಿದೆ. ಆ ಪರಿಶೀಲನೆಗಳ ಒಂದು
ತೀರ್ಮಾನನಂತೂ ಎದೆ ನಡುಗಿಸುನಂತಿದೆ. ಅದೆಂದರೆ - "ಯಾವ ದೇಶಗಳಲ್ಲಿ
ಸಕ್ಕರೆಯ ಬಳಕೆ ಹೆಚ್ಚಾಗಿದೆಯೋ, ಆಲ್ಲಿ ಕೃದಯರೋಗ ಮತ್ತು ಕ್ಯಾನ್ಸರಿನ
ಉಪದ್ರನವು ಬೆಳೆಯುತ್ತಿದೆ' ಎಂಬುದು. ಆದ್ದರಿಂದ ಸಕ್ಕರೆ ಮತ್ತು ಬೆಲ್ಲಗಳ
ಗುಣಾವಗುಣಗಳ ತುಲನಾತ್ಮಕ ನಿವೇಚನೆಯನ್ನು ಇಲ್ಲಿ ಕೊಡುತ್ತಿ ದ್ದೇನೆ.
ಈ ನಿವೇಚನೆಯು ಅರ್ಥವಾಗಬೇಕಾದರೆ ಒಂದು ಸಂಗತಿಯನ್ನು ತಿಳಿದು
ಕೊಳ್ಳಬೇಕು. ಅದೆಂದರೆ, ಪುರಾತನ ಭಾರತದಲ್ಲಿ ಸಕ್ಕರೆ ಎಂದು ಕರೆಯಲ್ಪಡು
ದ್ಧ,ವಸ್ತುಪು ಈಗಿನ ಸಕ್ಕರೆಯಂತೆ ಬೆಳ್ಳಗಾಗಿರಲಿಲ್ಲ. ಅದು ಬೆಲ್ಲಕ್ಕಿಂತ
ಸಕ್ಕರೆ- ಬೆಲ್ಲ ೧೪೧
ಸ್ವಲ್ಪ ಮಾತ್ರ ಬೆಳ್ಳಗಾಗಿತ್ತು. ಬೆಲ್ಲವನ್ನು ಶುದ್ಧೀಕರಿಸಿ
ಅ
ಒಣಗಿಸಿ ತಯಾರಿಸಿದೆ
ಆ ಸಕ್ಕರೆಯು, ಬೆಲ್ಲದ ಗುಣನ್ರಳ್ಳೆದ್ದೂಗಿಯೇ ಇತ್ತು. ಆದರೆ ಅದರಲ್ಲಿ, ಬೆಲ್ಲ
ದಲ್ಲಿರುವಷ್ಟು ಪಷ್ಟಿ ಕಲವಣಗಳಿರುವುದಿಲ್ಲ. ಆ ಸಕ್ಕರೆ ಈಗಲೂ ಪೇಟಿಯಲ್ಲಿ
ಸಿಗುತ್ತದೆ. ಆದಕ್ಕೆ ಉತ್ತರ ಕರ್ನಾಟಕದಲ್ಲಿ "ಮಗ್ದುಂ ಸಕ್ಕರೆ' ಎಂದ್ಕೂ
ಹಳೆಯ ಮೈಸೂರಿನಲ್ಲಿ "ಬೂರಾ ಸಕ್ಕರೆ' ಎಂದೂ ಕರೆಯುತ್ತಾರೆ.
ಆಯುರ್ವೇದದಲ್ಲಿ ವರ್ಣಿಸಿರುವ ಸಕ್ಕರೆಯು ಈಗಿನ ಬಿಳಿಯ ಸಕ್ಕರೆಯಲ್ಲ,
ಆ ಹಳೆಯ ಸಕ್ಸಕ ಎಂದು ತಿಳಿಯಬೇಕು. ಇಲ್ಲಿ ಈ ವಿನೇಚನೆಯು ಒಂದು
ಕಾರಣಕ್ಕಾಗಿ ಅಗತ್ಯನಾಯಿತು: ಆಧುನಿಕ ಬಿಳಿ ಸಕ್ಕರೆ ಅಪಾಯಕಾರಿಯೆಂದೂ,
ಅದು ಹಲವು ಬೇನೆಗಳಿಗೆ ಕಾರಣವೆಂದೂ, ಇತ್ತೀಚೆ, ಆಹಾರ ವಿಜ್ಞಾನಿಗಳು
ಎಚ್ಚರಿಕೆ ಕೊಡುತ್ತಿದ್ದಾರೆ! ಸಕ್ಕರೆಯ ಸೇವನೆಯು ಹೆಚ್ಚಾಗಿರುವ ಪಾಶ್ಚಾತ್ಯ
ದೇಶಗಳಲ್ಲಿ, ನಾವು ಮೇಲೆ ಉಲ್ಲೇಖಿಸಿರುವಂತೆ, ಹೃದಯರೋಗಿಗಳು ಹೆಚ್ಚಾಗು
ತ್ರಿರುವರೆಂದು. ಪರಿಶೀಲನೆಗಳಿಂದ ತಿಳಿದುಬಂದಿದೆಯಂತೆ! ಅದಕ್ಕಾಗಿಯೇ
ಏನೋ, ಈಗಿನ ಬಿಳಿ ಸಕ್ಕರೆಯನ್ನು "ಸಿಹಿಯಾದ ನಿಷ? (ಸ್ವೀಟ್ ಪ್ಫಾಸನ)
ಎಂದು ತಜ್ಞರು ಬರೆಯಲಾರಂಭಿ?.ದ್ಹಾರೆ. ಈ ವಿಷಯವನ್ನು ಮುಂದೆ ಇನ್ನೂ
ಹೆಚ್ಚು ವಿನರಿಸುನೆವು. ಈಗ, ಆಯುರ್ವೇದದಲ್ಲಿ ಗುಣವರ್ಣನೆ ಮಾಡಲ್ಪಟ್ಟ
ಸಕ್ಕರೆಯು ಈಗಿ: ಬಿಳಿ ಸಕ್ಕರೆಯಲ್ಲ ಎಂದು ಮಾತ್ರ ತಿಳಿದಿದ್ದರೆ ಸಾಕು.
ಆಯುರ್ನೇದದಲ್ಲಿ ಸಕ್ಕರೆ;
ಶರ್ಕರಾ ಶೀತವೀರ್ಯಾತು ಸರ್ವದಾಹವಿನಾಶಿನೀ।
ರಕ್ತಪಿತ್ತಪ್ರಶಮನೀ ಭರ್ದಿಮೂರ್ಛಾಕೃಷಾಪಹಾ।
ಎಂದರೆ, "ಸಕ್ಕರೆಯು ತಂಪಾದುದು, ಉರಿಯನ್ನೂ ರಕ್ತಸ್ರಾನಗಳನ್ನೂ
ವಾಂತಿ ಮೂರ್ಛೆ ನೀರಡಿಕೆಗಳನ್ನೂ ಶಮನಗೊಳಿಸುವುದು' ಎಂದು ಧನ್ವಂತರಿ
ನಿಘಂಟು ಹೇಳುತ್ತದೆ.
ಶಿರ್ಕೆರಾ ಮಧುಸಂಭೂತಾ ಛರ್ದ್ಯೈತೀಸಾರನಾಶಿನೀ।
ಎಂದು ಹೇಳಿದೆ.
ಎಂದರೆ, "ಹಳೆಯ ಬೆಲ್ಲವು ಜೀರ್ಣಕ್ಕೆ ಹಗುರ, ಹಿತಕರ. ನೆಗಡಿಯನ್ನು
ಗುಣಪಡಿಸುತ್ತದೆ. ಹಿಶ್ತನಾಶಕ್ಕೆ ವೀರ್ಯವರ್ಧಕ್ಕ ವಾತಹರ, ರಕ್ತವೃದ್ಧಿಕರ
ವಾಗಿದೆ. ಆದ್ದರಿಂದ ಹಳೆಯ ಬೆಲ್ಲವು ಕರುಳಿನ ಜಂತುಗಳಿಗೆ ಕಾರಣವಾಗದು'
ಎಂದು ತಿಳಿಯಬಹುದು.
ಹಾರೀತಸಂಹಿತೆಯ ೧ನೇ ಸ್ಥಾನದ ೧೦ನೇ ಅಧ್ಯಾಯದಲ್ಲಂತೂ
ಬೆಲ್ಲವನ್ನು ಇನ್ನೂ ಹೆಚ್ಚಾಗಿ ಹೊಗಳಲಾಗಿದೆ:
ಕ್ಷಯೇ ಕಾಸೇ ಕ್ಷತಕ್ಷಿ/ಣೇ ಪಾಂಡುರೋಗೇಸೃಜಃಕ್ಷಯೇ!॥
ಹಿತೋ ಯೋಗೇನ ಸಂಯುಕ್ತೊ € ಗುಡಃ ಪಥಠ್ಯತನೋ ಮತಃ!
ಎಂದರ, “ಬೆಲ್ಲವು ಅತ್ಯಂತ ಪಥ್ಯವಾದ ವಸ್ತುವಾಗಿರುವುದರಿಂದ ಅದು ಸರಿ
ಯಾದ ವಸ್ತುಗಳೊಡನೆ ಸೇನಿಸಲ್ಪಟ್ಟಿಕೆ ಕ್ಲಯ, ಕೆನ್ಮು, ಎದೆಯೊಳಗಿನ
ಹುಂಣುಗಳಿಂದ ಬಂದ ಕ್ಲೀಣತೆ, ಪಾಂಡುರೋಗ, ರಕ್ತದ ಕೊರತೆ, ಮುಂತಾದ
ಬೇನೆಗಳಲ್ಲೆ ಲ್ಲಒಳಿತನ್ನು ಉಂಟುಮಾಡುತ್ತದೆ.
ಗಿಳ೪ ಉಪಯುಕ್ತ ಗಿಡಮೂಲಿಕೆಗಳು
ಹೇಯಗಳು
ಮುಚ್ಚಿಗೆ
ಹುಬ್ಬಳ್ಳಿಯ ವಾಣಿಜ್ಯ ವಿದ್ಯಾಲಯದ ಪ್ರಾಧ್ಯಾನಕಕೊಬ್ಬರು, ಒಮ್ಮೆ
ನಾಲ್ಕೈದು ತಿಂಗಳುಗಳಿಂದ ಮೈಮೇಲೆ ಹೈತಕಿ(ಪಿತ್ತಗಂದೆ)ಗಳಿಂದ ಬಳಲು
ತ್ತಿದ್ದರು. ಅಲೋಪಥಿಯ ಔಷಧ ಕ್ಯಾಲ್ಸಿಯಂ ಇಂಜೆಕ್ಕನ್ಗಳಿಂದ ಏನೂ
ಪ್ರಯೋಜನವಾಗಿರಲಿಲ್ಲ. ಅವರು ನನ್ನ ಹೇಳಿಕೆಯ ಮೇರೆಗೆ ಮೂರು ದಿನ
ಅಹಾರನನ್ನೆಲ್ಲ ನರ್ಜಿಸ್ಕಿ ಬರೀ ಮಜ್ಜಿಗೆಯನ್ನೇ ಕುಡಿಯುತ್ತಿದ್ದು ದರಿಂದೆ ಅವರ
ಬೇನೆಯು ಗುಣವಾಯಿತು.
"ತಕ್ರಂ ಶಕ್ರಸ್ಯ ದುರ್ಲಭಂ'- ಎಂದು ಹೇಳುವುದಿದೆ. ಎಂದರೆ,
"ಮಜ್ಜಿಗೆಯು ಇಂದ್ರನಿಗೂ ಲಭ್ಯವಿಲ್ಲ.” ಅತ್ಯಾಸೆಯಿಂದ ದೇವತೆಗಳು ಅಮೃತ
ವನ್ನು ಮಿತಿಮೀರಿ ಸೇವಿಸಿ ಅಜೀರ್ಣವೇನಾದರೂ ಆದರೆ ಅದನ್ನು ಗುಣಪಡಿಸಿ
ಕೊಳ್ಳಲು ಮಚ್ಚಿಗೆಯನ್ನು ಉಪಯೋಗಿಸುವ ಭಾಗ್ಯವು ಅವರಿಗಿಲ್ಲ. ಏಕೆಂದರೆ
ಸ್ವರ್ಗದಲ್ಲಿ ಮಜ್ಜಿಗೆಯಿಲ್ಲವಂತೆ!
ಆದರೆ ಮಜ್ಜಿಗೆಯ ಭಾಗ್ಯ ವಿರುವ ಮಾನವರು ಆದರೆ ಸತ್ಗುಣಗಳನ್ನು
ಅರಿತಿಲ್ಲ; ಅಲ್ಲದೆ, ಅದಕ್ಕೆ ಕೆಂಪು ದುರ್ಗುಣಗಳ ಆರೋಪವನ್ನು ಹರಕು
ವುದು ವಿಚಿತ್ರವಲ್ಲನೇ! "ಮಜ್ಜಿಗೆತಿಂದರೆ ಶೀತವಾಗುತ್ತರೆ; ಕೆನ್ಮು ಬರುತ್ತದೆ?
- ಎಂದು ದೃಢವಾಗಿ ನಂಬಿದನರಿದ್ದಾರೆ. ಹೌದು, ತುಂಬ ಹುಳಿಯಾದ ಮಜ್ಜಿ ಗೆ,
ಅಥವಾ ಬೆಣ್ಣೆ ತೆಗೆಯದ ಮಜ್ಜಿಗೆಯಲ್ಲಿ ಆ ದುರ್ಗುಣಗಳಿನೆ. ಬೆಂಗಳೊರು
ಮೈಸೂರುಗಳಲ್ಲಿ ಹೆಚ್ಚು ಮನೆಗಳಲ್ಲಿ ಮೊಸರನ್ನು ಬರೀ *ಡೆದುಬಿಟ್ಟು ಬೆಣ್ಣೆ ತೆಗೆ
ಯದ, ಮಜ್ಜಿ ಗೆಯೆಂಬ ಹೆಸರಿನಿಂದ ಉಪಯೋಗಿಸುತ್ತಾರೆ. ಆದ್ದರಿಂದಲೇ
ಮಜ್ಜಿಗೆಯು ಅಲ್ಲಿಅಪಕೀರ್ತಿಗೆ ಗುರಿಯಾಗಿದೆ. ಬೆಣ್ಣೆ ತೆಗೆದ ಮಜ್ಜಿ ಗೆಯು
ತದ್ವಿರುದ್ಧ ಬಹುಗುಣಗಳಿಂದ ಕೂಡಿದೆ. ಆಯುರ್ವೇದನೇನು ಹೇಳುತ್ತದೆ
ನೋಡಿರಿ:
ತಕ್ರಂ ಅಫು ಕಪಾಯಾನ್ನುಂ ದೀಹನಂ ಕಫನಾತಜಿತ್!
ಶೋಫೋದರಾರ್ಶೋಗ್ರಹಣೇದೋಷಮೂತ್ರಗ್ರ
ಹಾರುಚೀಃ॥
ಪ್ರಿಹಗುಳ್ಮಫೈತವ್ಯಾಪದ್ಗೆರೆಪಾಂಡ್ಗಾ ಿಮೆಯಾನ್ ಜಯೇತ್!
ವಾಗಿ ಗುಣವಾಯಿತು.
ಅತಿಸಾರ, ಗ್ರಹಣೀ ಕೋಗೆಗಳಿಗೆ: ಎಂದರೆ ಆಗಾಗ ತೆಳ್ಳಗೆ ಭೇದಿ
ನಂತಾ ke ಬೀಳುವುದು, ಹೊಟಿ ನೋವು ಮುಂತಾದ ತೊಂದರೆ
ಗಳಿಂದ ಕಷ್ಟ ಸಡುವನರಿಗೆ, ಕೆಳಗಿನ ಈ ತಕ್ರಸ್ರಯೋಗವು ಒಳ್ಳೆಯ ಗುಣಕಾರಿ
ಯಾಗಿದೆ. ಆಡ ಕೋಗಿಗಳು ಒಂದು ವಾರ ಇಲ್ಲವೆ ಕನಿಷ್ಪ ೩ ದಿನಗಳಾ
ದರೂ ಎಲ್ಲ ಆಹಾರವನ್ನೂ ವರ್ಜಿಸಿ ಬರೀ ಮಜ್ಜಿಗೆಯನ್ಸೆಷ್ನೇ ಸೇವಿಸಬೇಕು.
ಅನಂಶರ ವಾರದಲ್ಲಿ ೧ ಇಡೀ ದಿನ ಬರೀ ಮಜ್ಜಿಗೆಯನ್ನೇ ಸೀವಿಶುತ್ತಿದ್ದಕೆ ಹಳೆಯ
ಅಮಾತಿಸಾರಗಳೂ ಪೂರ್ಣ ಗುಣವಾಗಬಲ್ಲುವು.
ಮೂಲನ್ಯಾಧಿ: ಮಲವು ತುಂಬ ಗಟ್ಟಿಯಾಗುವುದೆರಿಂದೆ ಮೂಲ
ವ್ಯಾಧಿ, ಗುದದಿಂದ ರಕ್ತಬೀಳುವಿಕೆ, ಗುಗಭ್ರಂಶ (ಗೂಡಿ ಹಾಯುವಿಕೆ)ಗಳಿಂದ
ಬಳಲುವವರು, ಹಿಂದೆ ಹೇಳಿದ ಹೆಣ್ಣು ಗಜ್ಜರಿ ಪಲ್ಲೆಗಳ ರಸವನ್ನು ಬೆಕೆಸಿದೆ
ಮಜ್ಜಿಗೆಯ ಪ್ರಯೋಗ ನಡೆಸಿ ಉತ್ತ'ಮ ಗುಣವು ಕಂಡುಬಂದ ಅನೇಕ ಉದಾ
ಹರಣೆಗಳಿನೆ.
ಮಜ್ಜಿಗೆಯು ಇಷ್ಟು ಗುಣಕಾರಿಯಾದ್ದ ರಿಂದಲೇ ಆಯುರ್ವೇದ ನಿಘಂಟು
ಗಳು ಅದನ್ನು ತುಂಬ ಹೊಗಳಿನೆ.
"ಸಾಂಡುಮೇದೋಗ್ರೆಹಣ್ಯರ್ಶೋ ಮೂಕ್ರ ಗಗೃಹಭಗಂದರಾನ್?
11
ನೊಸರು |
"ಕೈ ಕೆಸರಾದರೆ ಬಾಯಿ ಮೊಸರು”
- ಎಂಬ ನಾಣ್ಣುಡಿಯು |
ದುಡಿನೆ ಜಿ ದೊಡ್ಡಸ್ತಿ ಕೆಯನ್ನು ಬಣ್ಣಿಸುವಂತೆ, ಮೊಸರಿನ ಪೌಸಿ ಕತೆಯನ್ನೂ '
ಪ್ರಶಂಸಿಸುತ್ತದೆ. ನೇದಕಾಲದಿಂದಲೂ ಮಾನನನು ಹಸುಗಳನ್ನು ಪಳಗಿಸಿ
ಹೈನವನ್ನು ಉಣ್ಣುತ್ತಬಂದಿದ್ದಾನೆ. ಹೈನದ್ರವ್ಯಗಳಾದ ಹಾಲು ಮೊಸರು ಬೆಣ್ಣೆ |
ತುಪ್ಪ ಕೆನೆಗಳಲ್ಲಿ ಮೊಸರಿಗೆ ಪುಷ್ಟಯ ದೃಷ್ಟಿಯಿಂದ ಹೆಚ್ಚಿನ ಮಹತ್ವ ವಿಜೆ. |
ಜನಸಾಮಾನ್ಯರಲ್ಲಿ ಅನೇಕ ಆಹಾರದ್ರವ್ಯಗಳೆ "ಶೀತತ್ವೆ ಉಷ್ಣತ್ತ'ಗಳ
ಬಗ್ಗೆ ತಪ್ಪುತಿಳಿವಳಿಕೆಗಳಿರುವಂತೆ, ಸಕಕ ಗುಣ ಜೋಷಗಳ ಬಗೆಗೂ:
ತಪ್ಪುತಿಳಿವಳಿಕೆ ಇದೆ. ಆದರೆ ಮೊಸರು ವಿಶಿಷ್ಟ ಸ್ವರೂಪದಲ್ಲಿ ಶೀತವೂ |
ಆಗಬಲ್ಲುದು, ಇನ್ನೊಂದು ಅವಸ್ಥೆಯಲ್ಲಿ ಉಷ್ಣವೂ ಆಗಬಲ್ಲುದು ಎಂಬ ವಿಚಿತ್ರ |
ಸಂಗತಿಯೇ ಆ ತಪ್ಪುತಿಳಿವಳಿಕೆಗೆ ಕಾರಣವಾಗಿದೆ. ಈ ವಿಷಯದಲ್ಲಿ
ಆಯುರ್ವೇದವು ಹೀಗೆ ಹೇಳುತ್ತದೆ: | |
ಅಮ್ಲಪಾಕರೆಸಂ ಗ್ರಾಹಿ ಗುರೊಸ್ಮಂ ದಧಿ ವಾತಜಿತ*।
ಮೇದಃಶುಕ್ರಬಲಶ್ಲೇಷ್ಮಸಿತ್ತರಕ್ತಾ ಗ್ನಿಶೋಫಕೃತ್॥
ಟ್
ಗಿ೭೦ ಉಪಯುಕ್ತ ಗಿಡಮೂಳಿಕೆಗಳು
|
ಮೆಡಿಕಾ' ಎಂಬ ಬೃಹತ" ಗ್ರಂಥದಲ್ಲಿ, "ಹಾಲು ಯಾರ ಪ್ರಕೃತಿಗೆ ಒಗ್ಗುವು
ದಿಲ್ಲವೋ, ಅನರಿಗೆ ಅದನ್ನು ಒತ್ತಾಯದಿಂದ ತೆಗೆದುಕೊಳ್ಳುವಂತೆ ಮಾಡಿದರೆ,
ಗಿಲೆ೨ ಉಪಯುಕ್ತ ಗಿಡಮೂಲಿಕೆಗಳು
ಶೀತವೀರ್
9 [Ye
ಯಂ ಷುಹಾಮೇಧ್6 ಯಂ ಹೃದ್ಶಂ ವೃಷ್ಯಂ
ವ್ಯ ರಸಾಯನಂ।
೪ *% & 8
ಬಟಿ pe
ಕಾಗಸ
ಗಜ್ಜರಿ
ಸಂಸ್ಕ ತದಲ್ಲಿ "ಗ್ಸಂಜನಂ', "ಗಾರ್ಜರಂ' ಎಂಬ ಹೆಸರಿರುವ ಇದಕ್ಕೆ
ಉತ್ತರೆ ಕರ್ನಾಟಕದಲ್ಲಿ "ಗಜ್ಜರಿ ಎನ್ನುತ್ತಾರೆ; ಹಳೆಯ ಮೈಸೂರಿನಲ್ಲಿ
"ಕ್ಯಾರೆಟ್? ಎಂಬ ಇಂಗ್ಲಿಶ್ ಹೆಸರೇ ಪ್ರಚಾರದಲ್ಲಿ ಇದೆ. ಮೈಸೂರು
ಬೆಂಗಳೂರುಗಳಲ್ಲಿ ಸಿಗುವ ಗಜರಿಯು ಒಣಕಲಾಗಿದ್ದು ಸಪ್ಸಗಿರುತ್ತದೆ.
ಉತ್ತರ ಕರ್ನಾಟಕದ್ದು ದೊಡ್ಡ ಆಕಾರದಲ್ಲಿರುವುದಲ್ಲದೆ, ಕೆಂಪಗೆ ಇದ್ದು ರಸ
ಭರಿತವೂ ಸಿಹಿಯೂ ಆಗಿರುವುದು. ಆದರಲ್ಲಿ ಆರೋಗ್ಯರಕ್ಷಕ ಮೆತ್ತು
ಔಷಧೀಯ ಗುಣಗಳು ಹೆಚ್ಚಾಗಿರುತ್ತವೆ.
ಗ್ಯಾಸ್ಟ್ರಿಕ್ ಅಲ್ಲರ್ ಮತ್ತು ಗಜ್ಜರಿ: ಈ ಹಿಂಜಿ "ಕ್ಯಾನ್ಸರ್'
ಕೋಗದ ಮೇಲೆ ಗಜ್ಜರಿಯಿಂದಾಗುನ ಸ-ಯೋಜನಗಳನ್ನು ಉದಾಹರಣ
ಸಹಿತವಾಗಿ ಬರೆಯಲಾಗಿತ್ನಸೇ. "ಗ್ಯಾಸ್ಟಿಕ್ ಅಲ್ಪರ್', ಎಂದರೆ ಹೊಟ್ಟಿ
ಯೊಳಗಿನ ಹುಂಣಿನ ಮೇಲೂ ಅದು ಗುಣಕಾರಿಯೆಂದು ಇತ್ತೀಜೆಗೆ ನನ್ನ
೫ ಅನುಭವದಲ್ಲಿ ಕುಡುಬರುತ್ತಿದೆ.
ಗ್ಯಾಸ್ಸಿಿಕ್ ಅಲ್ಪರಿಗೆ ಆಯುರ್ವೇದದಲ್ಲಿ "ಆನಾಶಯೆವ್ರ ಣ' ಎನ್ನು
ವರು. ಆ ವ್ರಣವು ಹೆಚ್ಚಾಗಿ, ಆನ್ಹುಪಿತ್ತ (ಹುಳಿನಾಂತಿ) ರೋಗ ಸ
ಆಗುವುದುಂಟು. ಹೊಳ್ಳೆಯಲ್ಲಿ ಆಮ್ಲ ಪಿತ್ತನೆಂಬ ದಾಹಕರಸವು ಹೆಚ್ಚಾಗಿ
ಸುವಿಸುವುದರಿಂದಾಗಲಿ, ಅಜೀರ್ಣನಾದ ಆಹಾರರೆಸವು ದಾಹಕನಾದ ಹುಳಿ
ಸ್ವರೂಪನನ್ನು ಹೊಂದುವುದರಿಂದಾಗಲ್ಕಿ, ಹೊಟ್ಟೆಯ ಒಳಮೈಯು (ಶ್ಲೇಷ್ಮ
ತ್ವಚೆಯು) ಸುಡುವುದರಿಂದ ಅಮಾಶಯನ್ರಣ ಉಂಟಾಗುವುದು: ಗಜ್ಜರಿ
ಪ್ರಯೋಗ
ಯಲ್ಲಿ ಅವೆರಡೂ ಅಕ್ರಮಗಳನ್ನು ಪರಿಹರಿಸುವ ಗುಣನಿಡೆಯೆಂಡುಪ್ರ
ಗಳಿಂದ ಕಂಡುಬಂದಿದೆ. ಆಯುರ್ನೇದಪು ಅದರ ಆ ಗುಣಗಳನ್ನು ಸಾವಿರಹ
ವರ್ಷಗಳ ಹಿಂದೆಯೇ ತಿಳಿದಿತ್ತೆಂಬುದು ಚರಕ ಸಂಹಿತೆ, ಧನ್ವಂತರಿ ನಿಘಂಟು,
ಭಾವಪ್ರಕಾಶಗಳ ಅವಲೋಕನದಿಂದ ಗೊತ್ತಾಗುತ್ತದೆ.
ಗಾಜಕೆಂ ಮಧಾರಂ ತೀಕ್ಷ್ಪ್ಮಂ ತಿಕ್ಲೋಷ್ಣಂ ಡೀಸನಂ ಲಘು
ಸಂಗ್ರಾಹಿ ರಕ್ತಸಿತ್ತಾರ್ಶೋಗ್ರ ಹಣೀಕಫವಾತಜಿತ |
ಗಳಿದ್ದಾರೆ.
ಎಂದು ಇನ್ನೂ ಹೆಚ್ಚಾಗಿ ಹೊ ಆರೋಗ್ಯಕ್ಕೂ
ದೃಷ್ಟಿಯಿಂದ ಗಜ್ಜರಿಯನ್ಲಿ
ಆಧುನಿಕ ವಿಜ್ಞಾನದ
ಸಹಾಯಕವಾದ ಖನಿಜದ್ರವ್ಯಗಳು, ನೂರಕ್ಕೆ
ಪ್ರಷ್ಟಿಗೂ ಕೋಗರಿಕೋಧಕ್ಕೂ ಕಷ್ಟು
ು ಇರು ತ್ತ ವೆ, ಕ್ಯ ಾಲ್ ಸಿಯ ಂ ಫಾ ಸ್ಸರಸ್ ಲೋಹಗಳೂ ಸಾ
೧.೩೬ರಷ್ಟ ಸಾಕಷ್ಟು ಇವೆ. '
ದ ಅನ್ನಸತ್ವ- ಎ, ಬಿ,ಸಿ.ಗಳೊ
ಪ್ರಮಾಣದಲ್ಲಿವೆ; ಪ್ರಮುಖವಾ
ಯೋ ಗಿ ಸು ವ ಕ್ ರಮ : ಗಜ್ ಜರಿಯನ್ನುು ಪಲ್ಲೆ, ಪಚಡಿ, ಮತ್ತು
ಉಪ
ಸೇ ವಿ ಸು ವು ದನ ್ನ ು ಎಲ ್ಲ ರೂ ಬಲ್ ಲರು. ಆದರೆ ಅದನ್ನು
ಫೋಸುಂಒರಿಯ ರೂಪದಲ್ಲಿ ತ ಹಸಿಯಾಗಿಯೇ, ಪಚಡಿ
ರೂಪ ದಲ್ ಲಿ ಸೇ ವಿ ಸು ವು ದಕ ್ಕ ಿಂ
ಬೇಯಿಸಿದ ಪಲ್ಯದ
ಗಳ ರೂಪ ದಲ್ ಲಿ ಸೇ ವಿ ಸು ವು ದು ಹೆಚ ್ಚು ಆರೋಗ್ಯದಾಯಕ ಎಂಬು
ಕೋಸುಂಬರಿ
ದನ್ನು ಬಲ್ಲವರು ಕಡಿಮೆ. ೆ
್ಯ ದ ರೂ ಪದ ಲ್ ಲಿ : ಎಂದ ರೆ ಯಾವುದೊಂದು ಕೋಗಪರಿಹಾರಕ್ಕ
ಪಥ
ರಣ ಮಾ ಡಬ ೇಕ ಾದ ಾಗ , ಒಂ ದು ಇಲ್ಲವೇ ಕೆಲವು ದಿನ, ಇಲ್ಲವೇ
ಆಹಾರ ನಿ ಯಂ ತ್
ವು ರಾತ ್ರಿ ಮಾ ತ್ ರ ಆಹಾ ರವನ ್ನೆ ಲ್ಲ ವರ್ಜಿಸಿ ಬರೀ ಗಜ್ಜರಿಯನ್ನು ಹೆರೆದು
ಕೆಲ
ಅತ್ ಯಲ್ ಪ ಉಪ್ ಪನ್ ನು ಬೆರ ಸಿ ಸೇವ ಿಸು ವುದು ಹೆಚ್ಚು ಗುಣಕಾರಿ.
ನಿಂಬೆರಸ ಮತ್ತು
ಾಗಿ ರಕ್ ತಭಾ ರ, ಉಬ ್ಬ ಸ, ಅನ ುವ ಾತ್ಕ ಹೊಟ್ಟಿಯ ಹುಂಣುಗಳಲ್ಲಿ
ವಿಶೇಸವ
ಈ ಕ್ರಮವು ಹಿತಕರವಾಗಿದೆ.
ಔಷಧ ರೂಪದಲ್ಲಿ:
್ಜರಿಯ ರಸವನ್ನು ದಿನಾಲು
೧) ಬಹುದಿನಗಳ ಅತಿಸಾರವಿದ್ದಾಗ, ಗೆಜ
ಕುಡಿಯಬೇಕು.
೨ ಸಲ ಬರೀ ಹೊಟ್ಟಿಯಲ್ಲಿ ೪ ಚಮಚ
ನು ವರ್ಜಿಸಿ ೪ ಚಮಚ
೨) ಬೆಳಗ್ಗೆಯ ಚಹಾ ಕಾಟ ಉಪಾಹಾರಗಳನ್ .
೧ ಚನ ುಚ ಜೇನ ು ಸೇರ ಿಸಿ ಕುಡಿದಕೆ ರಕ್ತಭಾರವು ತಗ್ಗುವುದು
ಗಜ್ಜರಿಕೆಸೆ, ್ದು
ಬಟ್ಟಿಲು ಕಾಯ
೩) ಏಳೆಂಟು ಗಜ್ಜರಿಗಳನ್ನು ರುಬ್ಬಿ ತೆಗೆದ ರಸಕ್ಕೆ ೪
ಗೆಜ್ಜರಿ ೧೯೯
ಈ ಶ್ಲೋಕಗಳ ಅರ್ಥವೇನೆಂದರೆ:
(೧) ಜಿಳ್ಳುಳ್ಳಿಯನ್ನು, ಬಲ್ಲನರಿಂದ ಗುಣವರಿತು ತಿನ್ನಬಹುದು; ತಲೆಗೆ
ಆವರಣವನ್ನಾಗಿ ಕಿರೀಟದಂತೆ - ಟೊನ್ಪಿಗೆಯ ರೂಪದಲ್ಲಿ - ಧರಿಸಬಹುದು.
4 (೨) ಬೆಳ್ಳುಳ್ಳಿಯ ಮಾಲೆಯನ್ನು ತಯಾರಿಸಿ, ತಲೆ, ಕುತ್ತಿಗೆ, ಕಿನಿಗಳಲ್ಲಿ
$೨೪ ಉಪಯುಕ್ತ ಗಿಡಮೂಲಿಕೆಗಳು
ಎಂದರ್ಕೆ "ಬೆಳ್ಳುಳ್ಳಿಯು
೨
ಉಪ್ಪವೂ ಕಾರವೂ ಆಗಿದ್ದು, ವೀರ್ಯನರ್ಧಕ
ಬುದ್ಧಿವರ್ಧಕವಾಗಿರುವುದು; ಮಧುರ ಧ್ವನಿಯನ್ನು ಕೊಡುವುದು; ಕಾಂತಿದಾಯ
ಕವೂ ಪುಷ್ಟಿ ದಾಯಶವೂ, ಮುರಿದ ಎಲುಬನ್ನು ಸೇರಿಸುವ ಶಕ್ತಿಯುಳ್ಳೆದ್ದೂ
ಆಗಿದೆ.?
ಹೈದ್ರೋಗಜೀರ್ಣಜ್ವರಕುಕ್ಸಶೂಲನಿಬಂಧಗುಲ್ಮಾರುಚಿಕ್ಕಛ್ಛ ಶೋಫಾನ್।
ದುರ್ನಾಮ ಕುಷ್ಠಾನಿಲಸಾದಜಂತುಕಫಾಮಯಾನ್ ಹೆಂತಿ-*: |
ನ ಭಕ್ಷಯಂತ್ಯೇನಮತಃ ಚ ನಿಪ್ರಾಃ।
ಶರೀರ ಸಂಪರ್ಕನಿನಿಃ ಸ್ಫತತ್ವಾತ್।
ಗಂಥೋಗೃತಾ ಭಾನಮೇನ ಚಾಸ್ಕ।
ವದಂತಿ ಶಾಸ್ತಾ ಗಮ ಪ್ರ ನೀಣಾಃ।
* ೫ *% %
ಜೀರಿಗೆ ಎಲ್ಲರ ಆಡುಗೆನುನೆಯಲ್ಲಿಯೂ ಇರುವ ವಸ್ತು. ಅದನ್ನು ಅಡುಗೆ
ಯಲ್ಲಿ ಕಂನಿಗಾಗಿಯೂ ಮಸಾಲೆರೂಪದಲ್ಲಿಯೂ ಉಪಯೋಗಿಸುತ್ತಾರೆ.
ಹಾಗೆಯೇ, ಮನೆಯೊಳಗಿನ ಸಂಣಪುಟ್ಟ ಬೇನೆ ಬೇಸರಿಕೆಗಳ ಚಿಕಿತ್ಸೆಯಲ್ಲಿಯೂ
ಮನೆ-ವುಡ್ವೆಂನು ಹಿಂದಿನ ಆಜ್ಕಮ್ಮುಂದಿರು ತುಂಬ ಉಪಯೋಗಿಸುತ್ತಿದ್ದರು.
ಅಂತಃ ವಃಸೆಮದ್ದುಗಳಿ೨ದ ರೋ ಗಗಳನ್ನು ಪಾ್ರಿರಂಭಾವಸ್ಥೆಯಲ್ಲಿ ಯೇ “ಸರಿ
ಹರಿಸುವ ವಾಡಿಸೆಯಿಸು-ನರೆಗೆ, ಚಿರಭೇದಿ (ಡಂ). ಪೂಲವ್ಯಾಧಿ, ಹೊಟ್ಟಿ
ಹುಂಣು ಮುಂತಾದುವು ಜನತೆಯನ್ನು ಹೆಚ್ಚಾಗಿ ಕಾಡುತ್ತಿರಲಿಲ್ಲ.
ಆಯುರ್ವೇದದ ಆತಿ ಪ್ರರಾತನ ನಿಘಂಟುಗಳಲ್ಲಿಯೂ ಜೀರಿಗೆಯ ಗುಣ
ವರ್ಣನೆ ಇದೆ. ಧನ್ವಂ3ರೀ ನಿಘಂಟಿನಲ್ಲಿ ಜೀರಿಗೆಯ ಗುಣಗಳನ್ನು ಹೀಗೆ
ವರ್ಣಿಸಿದೆ:
ಜೀರಸ್ಂ ಕಟು ರೂಕ್ಷಂ ಚ ವಾತಹೃದ್ದೀಪನಂ ಪರಂ।
ಗುಲ್ಮಧ್ಮಾ ನಾತಿಸಾರಘ್ನಂ ಗ್ರಹಣೀಕ್ರಿ ಮಿ ಹೃತ್ ಪರಂ।
ಚಿಕಿಶ್ಸಾ ಪ್ರಯೋಗ:
ಳ್
೯
ca
ಅತಚ್ಮ್ಟ
ಉಲ
ಆಟ
ತ್
ಹೃದಯರೋಗಕ್ಕೆ
ಸೌಂದರ್ಯದ ಮೇಲೆ ಎಲ್ಲರಿಗೂ ಪ್ರೀತಿ. ಸೌಂದರ್ಯಸಾಧನವನ್ನು
ಹ ನ ನವನು ಹಿಂದಿನ ಕಾಲದಿಂದಲೂ ಮಾಡುತ್ತ ಬಂದಿದ್ದಾನೆ. ಆದಕೆ ಅನನು
ಟ್ ೫.
7 ಚ | CM ra K ತ
ತ Ma ಘಲ್ಮಚ
೨೩೮ ಉಪಯುಕ್ತ ಗಿಡನೂಲಿಕೆಗಳು
ಕುದು ಮಿ
ಬಲಿ ದರೆ, "ಇಂಗು ಉಪ್ಪ ನ ನಿದಲಿಂದ ತ್ಯ,
ಶತ ಚಳಿ, ತಂಪು ಇರುವ
ಟೇನಿಗಳಿಗೆ ಗುಣಕಾರಿ. ಕಾರ ರುಚಿ; ಹೃದಯದ ತೊಂದರೆಗಳನ್ನು ಶಮನಿಸು
ಈ ಮಲ ಮೂತ್ರಗಳನ್ನು ಸರಿಯಾಗಿ ಹೋಗಿಸುವುದು. ವಾಯು
ಕಫನಾ ಧಿಗಳ ಲ್ಲಿ ಹುಳುವಿನ ಬೇನೆಗಳಲ್ಲಿ ಹೊಟ್ಟೆಟಂRR ಗಂಟುಗಳಲ್ಲಿ ಪಾಚ
ಕಾಂಗ ರೋಗಗಳಲ್ಲಿ ಹೊಟ್ಟಿ ಉಬ್ಬರ, ನೋವು, ಹೃದಯರೋಗಗಳಲ್ಲಿ
ಇಂಗು ಉತ್ತಮ ಗುಣಕಾರಿ.
ಉಪಯೋಗ ಕ್ರಮ: ಇಂಗನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ಚನ್ನಾಗಿ
ಪುಡಿ ಮಾಡಿ ಸೀಸೆಯಲ್ಲಿ ಭದ್ರವಾಗಿ ಇರಿಸಬೇಕು: ದೊಡ್ಡವರಿಗೆ ೧ರಿಂದ ೨
ಗುಂಜಿ ಯವರೆಗೆ, ಅವಶ್ಯನೆನಿಸಿದಾಗ, ದಿನಕ್ಕೆ ೩-೪ ಸಲ ಕೊಡಬಹುದು.
ಕೋಗದ ಪರಿಸ್ಥಿತಿ ನೊಃಡಿಕೊಂಡು ಬಿಸಿನೀರು, ಮಜ್ಜಿಗೆ, ಶುಂಠಿರಸ್ಕ ಜೇನು,
ಮುಂತಾದ ಯಾವುದಾದರೊಂದು ಅನುಪಾನದಲ್ಲಿ ಕೊಡಬಹುದು.
ಕಾಯಿಲೆಗಳಲ್ಲಿ ಪ್ರಯೋಗ:
(೧) ಬರೀ ಇಂಗನ್ನಾಗಲಿ ಕರ್ಪೂರದ ಜೊತೆಗೆ ಸೇರಿಸಿಯಾಗಲಿ, ಹತ್ತಿ
ಯಲ್ಲಿಟ್ಟು, ನೋಯುತ್ತಿ ರುವ ಹಲ್ಲುಗಳಲ್ಲಿ ಕಚ್ಚಿಹಿಡಿದಕೆ ಹಲ್ಲುನೋವು
| ಕೂಡಲೇ 'ಹಣವಾಗುತ್ತು.
» (೨) ಇಂಗನ್ನು ನಿಂಬೆರಸದಲ್ಲಿ ಕಲಸಿ jae ಹಾಕಿದಕೆ ಆರಂಭಾವನ್ಥೆಯ
ಕುರುಗಳು ತಮತವಾಹುತ್ತವು; ಬೆಳೆದಿದ್ದರೆ ಹಂಣಾಗಿ ಒಡೆಯುವುವು.
pl (೩) ಚಿಕ್ಕ ಮಕ್ಕಳಿಗೆ ಕೂಸುಗಳಿಗೆ. ಬಾಲಗ್ರಹ (ಫಿಟ್ಸ್) ಬಂದಾಗ,
ಬರೀ ಇಂಗನ್ನಾಗಲಿ ಕರ್ಪೂರದ ಸಂಗಡವಾಗಲಿ ಕ್ ಸ ಒಂದು ಗುಂಜಿವಕೆಗೆ
Js
4
೨-೩ ಸಲ ವೀಳ್ಯದೆಲೆಯ ರಸದಲ್ಲಿ ಕೊಡಬೇಕು.
§
(೪) ಇಂಗನ್ನು ನೀರಿನಲ್ಲಿ ಸ್ವಲ್ಪತೇಯ್ದು ಮೂಗಿಗೆ ೨-೩ ಹಫಿ ಹಾಕಿದರೆ,
ನರಮಂಡಲದ ಕ್ಷೋಭೆಯಿಂದ ಭಜೆ ತಲೆನೋವು ಗುಣವಾಗುವುದು.
4, (೫) ಡದು, ಗಜಕರ್ಣ, ಓಣ ಇಸುಬು, ಮತ್ತು ಕಜ್ಜಿಗೆ,
ಇಂಗನ್ನು ಕೊಬ್ಬರೀಎಂಣೆಯಲ್ಲಿ ಕಲಸಿ ಲೇಪಿಸಬೇಕು.
ತ್ತ (೬) ಎದೆಕೋವಿಗೆ ಇಂಗನ್ನು ೧ ಗುಂಜಿ ಪ್ರಮಾಣದಲ್ಲಿ ಬಿಸಿನೀರಿನಲ್ಲಿ
ಕಲಸಿ 406 ಆದನ್ನು ಎ ಕೈಂಣೆಯಲ್ಲಿ ತೇಯ್ದು. ಎದೆಗೆ ತಿಕ್ಕಿ
ಬೆಚ್ಚಗೆ ಕಟ್ಟಬೇಕು.
[| ಇಂಗು, ಇಂಗಿನ ಮರದ ಆಟು. ಇದು ಬಹುತಕ ಎಲ್ಲ ಅಡುಗೆನುನೆ
೨೪೨ ಉಪಯುಕ್ತ ಗಿಡಮೂಲಿಕೆಗಳು
WD
ಇಂಗು ವಿಕ
ಮುಚ್ಚಳ ಹಾಕಿಟ್ಟುಕೊಳ್ಳಬೇಕು. ಆದೆನ್ನು ದೊಡ್ಡವರಿಗೆ ಒಂದು ಸಲಕ್ಕೆ ೧
ಗುಂಜಿ ಗೊಡಬಹುದು, ಕಾಕು ಗಂಟಿಗಳ ಅಂಕರ ಬಿಟ್ಟು. ಅಗತ್ಯವೆನಿಸಿ
ದಕ್ಕಿ, ದಿಕ್ಕೆ ೨-೩ ಸಲ ಬೇಕಾದರೂ ಕೊಡಬಹುದು. ಬಿಸಿನೀರು, ಮಜ್ಜಿಗೆ
ಹಾಲು, ನಿಂಬೆಕೆಸಗಳ ಅನುಸಾನದಲ್ಲಿ ಕದಡಿ ಕುಡಿಸಬಹುದು. ಸೆಂಣನರಿಗೆ
ಕಡಿಮೆಪ್ರಮಾಣದಲ್ಲಿ ಕೊಡಬೇಕು.
೧) ಅಜೀರ್ಣನಾಯೆೊಂ: ಅಜೀರ್ಣವಾದಾಗ, ಇಲ್ಲವೆ ಊಟವಾದ
ಕೂಡಲೇ. ೧ ಗುಂಜಿ ಇಂಗಿನಪುಡಿಯನ್ನು ಬಿಸಿನೀರಿನಲ್ಲಿ ಅಥವಾ ಸ್ವಲ್ಪಮಜ್ಜಿಗೆ
ಯಲ್ಲಿ ಕಲಸಿ ಕೊಡಬೇಕು. ಅವಶ್ಯ ವೆನಿಸಿ:'ರೆ ಆದಕೊಡನೆ ಅರ್ಧ ಗುಂಜಿ
ಜೀರಿಗೆಪಡಿ ಅಥವಾ ಉಪ್ಪನ್ನು ಬೆರಸಿಕೊಡಬಹುದು.
೨) ಹೊಟ್ಟೆಯೊಳಗಿನ ಜಂತುಹುಳುನಿನ ಉಪದ್ರವ: ಹುಳು
ಗಳಿಂದ ನೋವು ಅಥವಾ ಓಕರಿಕೆ ಇದ್ದರೆ, ಮೇಲಿನಂತೆ ಬಿಸಿನೀರಿನಲ್ಲಿ ಕೊಡುವು
ದಲ್ಲದೆ, ಕೆಲವು ದಿನ ಬೆಳಗ್ಗೆ ಬರೀ ಹೊಟ್ಟಿ ಯಲ್ಲಿ ನಿಂಬೆರಸದೊಡನೆ ಕಲಸಿ
ಕೊಡಬೇಕು.
೩) ಸುತ್ತುಮುತ್ತು ಪ್ಲೇಗ್, ಕಾಲರಾ, ಮೈಲಿ, ಫ್ಲೂಗಳ ಪಿಡುಗು
ಇದ್ದಾಗ, ಮನೆಯವರೆಲ್ಲ ಕೆಲವು ದಿನ ಬೆಳಗ್ಗೆ ಬರೀ ಹೊಟ್ಟೆ ಯಲ್ಲಿ ಪುಡಿಯನ್ನು
ಜೇನಿನಲ್ಲಿ ಕಲಸಿ ನೆಕ್ಕಬೇಕು.
೪) ಗರ್ಭಸ್ರಾನವಾಗುತ್ತಿರುವ ಹೆಂಗಸರಿಗೆ: ಗರ್ಭಧಾರಣೆ
ಯಾಗಿದೆಯೆಂದು ಗೊತ್ತಾದ ಮೇಲೆ, ದಿನಾಲು ಬೆಳಗ್ಗೆ ಅರ್ಧ ಬಟ್ಟಲು ಬಿಸಿ
ಹಾಲಿನಲ್ಲಿ, ಉದ್ದಿನ ಬೇಳೆಯಷ್ಟು ಇಂಗಿನ ಪುಡಿಯನ್ನು ಸೇರಿಸಿ ಕುಡಿಯಬೇಕು.
ಒಂದು ತಿಂಗಳು ದಿನಾಲು ಕುಡಿದು ಮುಂದೆ ವಾರಕ್ಟೊಂದು ದಿನ ಕ.ಡಿಯಬೇಕು.
೯ ಕಿಂಗಳು ತುಂಬುತ್ತ ಬರುವಾಗ ಪುನಃ ದಿನಾಲೂ ಕುಡಿಯಲಾರಂಭಿಸಬಹುದು.
ಈ ಕ್ರಮದಿಂದ ಗುಣ ಹೊಂದಿದ ನೂರಾರು ಹೆಂಗಳೆಯರಿದ್ದಾರೆ.
೫) ಕುರು, ಬಾವು ನೋವುಗಳಿಗೆ: ಹ:ರಿಯದ ಹಸಿ ಇಂಗನ್ನೇ
ನೀರಿನಲ್ಲಿ ತೇಯ್ದು ಲೇಸಿಸಬೇಕು.
೫% ೫% ೫% ೫%
ಉಸ್ಪು
"ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ” - ಎಂಬ ನಾಂಣಂಡಿ
ಯನ್ನು ಚಿಕ್ಕಂದಿನಿಂದಲೇ ನಾವು ಕೇಳುತ್ತೇವೆ. ಹಾಗೆಯೇ, ಉಪ್ಪಿನ ಚಟ
ವನ್ನು ಆಗಿನಿಂದಲೇ ಕಲಿಯುತ್ತೇನೆ. ಆದ್ವೆರಿಂದ್ಯ "ಉಪ್ಪು ಅವಶ್ಯವೇ?'
ಎಂಬ ಪ್ರಶ್ನೆ ವಿಚಿತ್ರನೆನಿಸಬಹುದು. ಆದರೆ ಮನುಷ್ಯನಿಗಿಂತ ಬಳಿಷ್ಕವೂ
ನಿಕೋಗಿಗಳೂ ಆಗಿರುವ ಪ್ರಾಣಿಗಳು ಉಪ್ಪನ್ನು ತಿನ್ನುತ್ತಿಲ್ಲವೆಂಬ ಸಂಗತಿಯನ್ನು
ಮನದಂದರೆ ಆ ಪ್ರಶ್ನೆಯು ಸಹಜವಾಗಿ ಹುಟ್ಟಿ ಕೊಳ್ಳು ವುದು.
ಉಪ್ಪಿಗಿಂತ ರುಚಿಯಿಲ್ಲವೆಂಬ ಮಾತನ್ನು ಕ್ಷಣೆಕವಾಗಿ ಒಪ್ಪಿಕೊಂಡರೂ,
"ರುಚಿಗಾಗಿ ಮಾತ್ರ ಉಪ್ಪು ಅವಶ್ಯವೇ, ಆರೋಗ್ಯ ಬಲಗಳಿಗೂ ಅವಶ್ಯವೇ?'
ಎಂಬ ಪ್ರಶ್ನೆಗಳನ್ನೂ ಯೋಚಿಸಬೇಕಾಗುವುದು. ಅಲ್ಲದೆ, ಮಾನವನು ಪೃಥ್ವಿಯ
ಮೇಲೆ ಹುಟ್ಟಿ ದಾಗಿನಿಂದಲೂ ಉಪ್ಪನ್ನು ತಿನ್ನುತ್ತಿರುವನೇ, ಇಲ್ಲವೇ ಅನಂತರ
ಅದನ್ನು ತಿನ್ನುವ ಪದಾರ್ಥವಾಗಿ ಸೇರಿಸಿದನೇ ಎಂಬುದನ್ನೂ ಯೋಚಿಸ
ಬೇಕಾಗುವುದು.
ಹಾಗೆ ಐತಿಹಾಸಿಕವಾಗಿ, ಇಲ್ಲವೆ ಮಾನವಶಾಸ್ತ್ರಕ್ಸನುಸರಿಸಿ ಉಪ್ಪಿನ
ಬಳಕೆಯ ಪ್ರಾರಂಭವನ್ನು ಕಂಡುಹಿಡಿಯುವುದು ಕಷ್ಟ."ಜೀವಿಗಳ ಉತ್ಪ್ರಾಂತಿ-
ವಿಜ್ಞಾ ನನ ದೃಷ್ಟಿಯಿಂದ ನತಾನವನ ಮೂಲಜೀವಿಗಳ ಬಳಗಕ್ಕೆ ಸೇರಿದ
ಗೋರಿಲ್ಲಾ ಮುಂತಾದ ಕೊ:ತಿಗಳು ಈಗಲೂ ಉಪ್ಪನ್ನು ತಿನ್ನುತ್ತಿಲ್ಲ; ಈಗಲೂ
ಜಗತ್ತಿನ ಕೆಲವು ಪ್ರಬೀಶಗಳ್ಲ, ಉಸ್ಸನ್ನೇ ಬಳಸದೆ ಆರೋಗ್ಯಶಾಲಿಗಳಾದ ಬಲ
ಶಾಲಿಗಳಾನ ಜನಾಂಗಗಳಿವೆ; ಅಲ್ಲದೆ, ಉಪ್ಪನ್ನು ಬಳಸದಿದ್ದ ಜನಾಂಗಗಳಲ್ಲಿ
ಆಧುನಿಕ ನಾಗರಿಳಕೆಯೊಣನೆ ಉಪ್ಪಿನ ಪ್ರನೇಶವಾದ ಬಳಿಕ್ಕ ಅವು
ಕೋಗಿಸ್ಕವಾದುವು ಎಂಬ ಸಶ್ಯವನ್ನೂ ನಾವು ಮರೆಯಲಾಗದು.
ಆದ್ದರಿಂದ ಉಪ್ಪು ಮಾನನನ ಆರೋಗ್ಯ ಬಲಗಳಿಗೆ ಅವಶ್ಯವೇ ಎಂಬ
ಪ್ರಶ್ನೆಗೆ ನೇಲ್ಕಂಹ ಎಲ್ಲ ಹಿನ್ನೆಲೆಗಳ ಬೆಳಕಿನಲ್ಲಿ ಉತ್ತರೆನನ್ನು ಹುಡುಕಬೇಕಾ
ಗುವುಹು. ಅದರ ಜೊತೆಗೇ, «ಉಬ್ಬಿಲ್ಲದಿಶ್ಟಕೆ ಊಟವು ರುಚಿಸುವುದೇ ಇಲ್ಲವೇ?
ಉಪ್ಪನ್ನು ಪೂರ್ಣವಾಗಿ ವರ್ಜಿಸಿದರೆ ಆರೋಗ್ಯನು ಕೆಡುವುದಿ, ಅಥವಾ
ಕೋಗಗಳುಂಟಾಗುವುವೇ? ಮತ್ತು ನಮ್ಮ ತನುಮನಗಳ ಫಟಕಗಳಲ್ಲಿ (ರಚನೆ
ಯಲ್ಲಿ)ಉಪ್ಪು ಕಡ ಸೇರಿದೆಯೇ?' ಎಂಬ ಸ್ರಶ್ಚೆಗಳಿಗೂ ಉತ್ತರವನ್ನು
ಕೊಟ್ಟುಕೊಳ್ಳ ಬೇಕಾಗುವುದು. ಆ ಎಲ್ಲ ಪ್ರಶ್ನೆಗಳನ್ನೂ ಒಂದೊಂದಾಗಿ ಸರಿ|
ಶೀಲಿಸುಖಂ,
5 4 Me
RS ಉಪ್ಪು ಜಿ!
ಶೂಲಹರೆವೂ
ಣ್ಯ ಹ
ಅಲ್ಪಪಿತ್ತಕರವೂ ಆಗುತ್ತದೆ? - ಎಂದು
ಇ.
ಧನ್ವಂತರಿ
ಎ
ನಿಘಂಟು
ಹೇಳುತ.ದೆ. ಅರ್ಥಾತ್ ಅದನು ಹೆಚ್ಚು ತಿಂದರೆ ಇವೂ ಕೆರಳಿಕೆಯೂ ಭೇದಿ
ಕೊ:ಗವೂ ಪಿತ್ತನಿಕಾರಗಳೂ ಉಂಟಾಗುವುವು. ಅಲ್ಲವೆ, "ಪ್ರಾಯೋಲವಣ
ಮಚಕುಷ್ಠಂ', ಎಂದರೆ ಬಹುತರವಾಗಿ ಕಂಣಿನೆ ರೋಗಗಳನ್ನೂ; (ಆದ್ದರಿಂದ
~A 7?)
ಕೆಲವು ಪ್ರಯೋಗಗಳು:
೧) ಭೇದಿಯನ್ನು ನಿಲ್ಲಿಸಲು, ಹುರಿದ ಬಡೇ ಸೋನಿನ ಪುಡಿಯನ್ನು ನಾಲ್ಕು
ಗಂಟೆಗೊಮ್ಮೆ ಕೊಡಬೇಕು. ಅದನ್ನು ಬಿಸಿನೀರಿನಲ್ಲಿ ಅರೆದು ಹೊಟ್ಟೆಯ ಮೇಲೆ
ಲೇನಿಸಿದಕೆ ಮಕ್ಕುಳ ಕರುಳಿನ ವಾಯು ಮತ್ತು ಭೇದಿ ಕಡಿಮೆಯಾಗುವುನು.
೨) ಬಾಯಿಹುಂಣಿನಿಂದ ಬಳಲುವವರು ಬಡೇಸೋಪನ್ನು ಸ್ವಲ್ಪ ಒಣ
ದ್ರಾಕ್ಷೆಯೊಡನೆ ಅಗಿದು ತಿಂದರೆ ಶಮನವಾಗುವುದು,
೨೫೦ ಉಪಯುಕ್ತ ಗಿಡಮೂಲಿಕೆಗಳು
ಬಾಣಂತಿಯರಿಗೆ ಭರ ಎರಡು ಸಲ ವೀಳ್ಗದೆಲೆಯಲ್ಲಿ ೫ ಗುಂಜಿ
ಸನ್ನು ತಿನ್ನಲು ಕೊಟ್ಟರೆ ಮೊಲೆಹಾಲು ಹೆಚ್ಚಾಗಲು ಸಹಾಯವಾಗು
ವುದಲ್ಲದೆ, ಗರ್ಭಾಶಯವು ಸಂತೋಚಗೊಳ್ಳಲೂ ಸಹಾಯವಾಗುವುದು.
೪) ಅಂಗೈ ಆಂಗಾಲುಗಳು ಹೆಚ್ಚಾಗಿ ಬೆವರುತ್ತಿದ್ದರೆ, ಹಾಗೆಯೇ, ಜ್ವರ
ಇಳಿಯುವಾಗ ಮಿತಿವೂರಿ ಬೆವರಿ ಗಾಬರಿಯಾದಾಗ, ಕ್ಷಯರೋಗದ ಅತಿ
ಯಾದ ಬೆವರಿಗೆ ಕೂಡ್ಕ ಒಡೇಸೋಪಿನ ಕಷಾಯವು ಒಳ್ಳೆಯ ಗುಣಕಾರಿ.
ಬಡೇಸೋಪು ಚರ್ಮಶುದ್ಧಿಯ ಮೂಲಕ ಬೆನರಿಸುವ ಗುಣವುಳ್ಳದ್ದಾಗಿದ್ದರೂ,
ನರಮಂಡಲದ ಬಲನರ್ಧನದ ಮೂಲಕ ಅದು ಅತಿ ಬೆವರನ್ನು ತಡೆಯಲೂ
ಬಲ್ಲುದು.
೫) ತುಂಬ ಹೊಟ್ಟಿನೋವು ಆಗಿ ಮುಟ್ಟಾಗುವ ಮಹಿಳೆಯರು, ಮುಟ್ಟಿಗೆ
ಒಂದು ವಾರವಿರುವಾಗಿನಿಂದ ದಿನಾಲು ಬೆಳಗ್ಗೆ ಒಂದು ತುಂಡು ಬಾಳೆಹಣ್ಣಿ
ನೊಡನೆ ಸ್ವಲ್ಪ ಬಡೇಸೋಪನ್ನು ತಿನ್ನಬೇಕು.
೬) ಉಬ್ಬಸದಲ್ಲಿ ಉಸಿರಿನ ತೊಂದರೆ ಇರುವಾಗ, ಬಡೇಸೋಪಿನ ಲಘು
ಸತತ ಜೇನಿನೊಡನೆ ಅರ್ಧಗಂಟಿಗೊನ್ಮೆ ಸ್ವಲ್ಪ ಸ್ವಲ್ಪ ಕುಡಿಯ
ಕು.
ಕಸ್ತೂರಿ
ಕಸ್ತೂರಿ ಎಂಬ ಸುಗಂಧದ್ರವ್ಯವು ಎಲ್ಲರಿಗೂ ತಿಳಿದಿದೆ. ಅದಕೆ ಅದು
ಎಲ್ಲಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಅರಿತವರು ವಿರಳ, ಅದು ಕಸ್ತೂರಿ
ಮಗನೆಂಬ ಪ್ರಾಣಿಯ ಜನನೇಂದ್ರಿಯ ಡವಮುಂದೊಗಲಿನ ಳೋಶಗಳಿ ಘನೀ.
ಭೂತ ಸ್ರಾವ. ಅದು ಬಹು ಹಿಂದಿನ ಕಾಲದಿಂದಲೂ ಭಾರತದಲ್ಲಿ ಸುಗಂಧ
ವಸ್ತು, ವಿಲಾಸಗಳ ವಸ್ತುವಾಗಿಯೂ ಔಷಧನಾಗಿಯೂ ಉಸಯೋಗಿಸಲ್ಪಡು
ತ್ತಿದೆ, ತಾಂಬೂಲದಲ್ಲಿ ಕೂರಿ ವಾತ್ರೆಯನ್ನು ಸೇವಿಸುವುದನ್ನು ಎಲ್ಲರೂ
ಬಲ್ಲರು. ಬಾಣಂತಿಗೆ ಕಹಿಜೀರಿಗೆ ಕಷಾಯದಲಿ ಕೆಸ್ತೂರಿಯನ್ನು ತೇಯ್ದು
ಕೊಟ್ಟರೆ ಗರ್ಭಾಶಯವು ಸಂಕೆೋಳಶವಾಗಲು ನಾಯ ಗುವುಡೆಂಬುದನ್ನು
ಹಳ್ಳಿಎನ ಅಜ್ಜಮ್ಮಗಳೂ ಅರಿತಿದ್ದರು. ವಾರಕ್ಕೊಮ್ಮೆ ಪಶ್ಷಕ್ಟೊನ್ಮೊ ಮಕ್ಕಳಿಗೆ
ವೀಳ್ಯದೆಲೆಯ !ರಸದಲ್ಲಿ ೪ಸೇನಿನೊಡ ಫೆ ಕಸೂ, ರಿಯನ್ನು ನೆಕ್ಸಿಸಿದಕೆ ನೆಗಡಿ ಮತ್ತು
ಕಫಗಳು ಕಾಡುವುದಿಲ್ಲ ನೆಂದು ತಾಯಂದಿಕೆಲ್ಲರೂ ತಿಳಿದಿದ್ದರು. ಹೃದಯವು
ದುರ್ಬಲವಾಗಿ ಮೈ ಕೈಗಳು ತಂಣಗಾಗಿ ದಿಗಿಲುಗೊಳಿಸುತ್ತಿ,ರುವ ಬೇನಿಗನಿಗೆ
ವೈದ್ಯರು ಕಸ್ಕೂರಿಯನ್ನು ಶುಂಠಿರಸ ಮತ್ತು ಜೇನಿನಲ್ಲಿ ಆಕೆದು ನೆಕ್ಕಿಸಿ ಪುನಶ್ಚೇ
ತನವನ್ನು ಕೊಡುತ್ತಿದ್ದರು. ಆದರೆ ಆಯುರ್ವೇದವು ತಿರಸ್ಸರಿಸಲ್ಪಟ್ಟು ಅಲೋ
ಪಥಿಯು ಪುರಸ್ಸರಿಸಲ್ಪಡುತ್ತಿರುನ ಈಗಿನ ದಿನಗಳಲ್ಲಿ ಎಳೆ ಕಂದಮ್ಮಗಳಿಗೂ
ರಾಸಾಯನಿಕ ದ್ರವ ಇಂಜೆಕ್ಕನ್ಗಳನ್ನು ಹಳ್ಳಿಯ ಹುಂಬನೂ ಕೊಡಿಸಲು
ಆತುರನಾಗಿರುವುದು ದುರ್ದೈವದ ಸಂಗತಿ. ಇರಲಿ.
ಇದೇ ಪುಸ್ತಕದಲ್ಲಿ ಈ ಮೊದಲು, ಬಡವರ ಳಸ್ತೂ೭ಯೆಂದು ಬೆಳ್ಳುಳ್ಳಿ
ನೀರುಳ್ಳಿ ಗಳ ಗುಣಗಾನ ಮಾಡಿದೆ ವು. ಎಂದರೆ ಕಸ್ತೂರಿಯು ಉತ್ತಮವಾಗಿ
ದ್ದರೂ ಬಡವರಿಗೆ ಅದು. ನಿಲುಕದ ವಸ್ತುವೆಂಬ ಅರ್ಥವನ್ನು ವ್ಯಕ್ತಪಡಿಸಿದ್ದೆ
ವೆಂಬುದು ನಿಜ. ಆದರೂ ಸರಿಯಾಗಿ ಯೋಚಿಸಿ ನೋಡಿದರೆ ಕಸ್ತೂ ರಿಯು
ಬಡನನಿಗೂ ಎಟುಕಬಹುದಾದ ವಸ್ತು. ಏಳೆಂದಕೆ ಕಸ್ತೂರಿಯು ಒಂದು
ಸಲಕ್ಕೆ, ಒಂದು ಮಗುವಿಗೆ ಇಲ್ಲವೆ ರೋಗಿಗೆ ಉಪಯೋಗಿಸಲ್ಪಡುವ ಪ್ರಮಾಣವು
ಅತ್ಯಲ್ಪ. ಬೇರೆ ಅನುಪಾನ ಬೇಕಿ ಮೂಲಿಕೆಗಳೊಡನೆ ಸೇರಿದಾಗ ಪ ರಿಯು
ಒಂದು ಸಲಕ್ಕೆ ಒಂದು ಗುಂಜಿಯ ೨೦ನೇ ಭಾಗವಿದ್ದರೂ ಧಾರಾಳವಾಗುವುದು.
ಮತ್ತು ಅಷ್ಟರ ಬೆಲೆ ೪೦-೫೦ ಪೈಸೆಗಳಿಗಿಂತ ಹೆಚ್ಚಾಗದು. ಅಲ್ಲಜಿ ನಿತ್ಯಬಳಕೆ ಕ
ಕಸ್ತೂರಿ ೨೫೩
ಯಲ್ಲಿರುವ ಅನೇಕ ಉಪಯುಕ್ತ ಮೂಲಿಕೆಗಳಿಂದೊಡಗೂಡಿ ಸಿದ ವಾದ ಕಸ್ತೂರಿ
ಮಾತ್ರೆಯ ಬೆರೆಯಂತೂ ಒಂದಕ್ಕೆ ಒಂದೆರಡು ಪೈಸೆಗಿಂತ ಹೆಚ್ಚಾಗದು.
ಬೆಳ್ಳುಳ್ಳಿಯ ಗುಣವು ಕಸ್ತೂರಿಯಂತೆಯೇ ಇದೆಯೆಂದು ತೋರಿಸಲು
ಆಗ ಕಸ್ತೂರಿಯ ಗುಣಸೂಚಕ ಶ್ಲೋಕವನ್ನು ಬರೆದಿದ್ದೆವು. ಈಗ ಅದನ್ನು
ಇಲ್ಲ ಮತ್ತೊನ್ನೆ ಕೊಡುವುದು ತಪ್ಪಾ"ಗಡೆಂದರ ಭಾವಿಸುತ್ತೆ (ನೆ:
ಕಸ್ತೂರಿಕಾ ರಸೇ ತಿಕ್ತಾ ಕಟೂಶ್ಲೇಸ್ಮಾನಿಲಾಪಹಾ।
ನಿಷಸ್ನೀ ದೋಸಶನಂನೀ ಚಕ್ಷುಸ್ಮಾ ಮುಖರೋಗಜಿತ್।
ಕಿಲಾಸಕಫದೌರ್ಗಂಧ್ಯವಾತರೋಗಮಲಾಪಹಾ।
ದ್ರಾ ಕಾಹಾರ
ಹಿಂದಿನ ಕಾಲದಲ್ಲಿ ದ್ರಾಕ್ಷೆಯು ಸಿರಿವಂತರ ಉಪಾಹಾರವಾಗಿತ್ತು,. ಆದರ
ಬೆಳೆಯೂ ಅಪರೂಪವಾಗಿತ್ತು, ಬೆಲೆಯು ಹೆಚ್ಚಾಗಿತ್ತು. ಈಗ ಭಾರತದಲ್ಲಿ
ಅದನ್ನು ಹೆಚ್ಚು ಹೆಚ್ಚು ಬೆಳೆಸಲಾರಂಭಿಸಿದ್ದಾರೆ. ಜನರೂ ಅದನ್ನು ಸೇನಿಸ
ಲಾರಂಭಿಸಿದ್ದಾರೆ. ಆದರೆ ಅದೊಂದು ತಿನಿಸೆಂದು ತಿನ್ನುವವರೇ ಬಹಳ ಅದ
ಕೊಳಗಿನ ಪೌಷ್ಟಿಕಾಂಶ ಮತ್ತು ಔಷಧೀಯ ಗ.ಣಗಳನ್ನರಿತವರು ವಿರಳ. ಆ
ಗುಣಗಳ ಬಗ್ಗೆ ಡಾ| ವಿಲಿಯಂ ಬೌಮ್ ಅವರ ಅನುಭವಗಳು ಹೀಗಿವೆ:
ಅಮೇರಿಕೆಯಲ್ಲಿ ಅನೇಕ ಕೋಗಗಳಿಗಾಗಿ ಇತ್ತೀಚೆ ಕೇನಲ ದ್ರಾಕ್ಷೆಗಳನ್ನೇ
ವಿಶಿಸ್ಟ ಅವಧಿಯನರೆಗೆ ಸೇವಿಸಿ ಗುಣ ಕಾಣುತ್ತಿದ್ದಾರೆ. ಈಗೀಗ ಕ್ಯಾನ್ಸರ್
ಕೋಗದ ಮೇಲೆಯೂ ಅದರ ಪ್ರಯೋಗಗಳು ಆನೇಕ ಕಡೆಗಳಲ್ಲಿ ನಡೆದಿವೆ.
ಇಷ್ಟರಿಂದಲೇ, "ಕ್ಯಾನ್ಸರಿಗೆ ದ್ರಾಕ್ಷೆಯು ನಿಶ್ಚಿತವಾದ ಮದ್ದು' ಎಂದು ಹೇಳು
ವುದೂ ಸಾಧ್ಯವಿಲ್ಲ. ಆದರೆ ಬಹುತರ ರೋಗಗಳು ದುರಾಹಾರ ದುರ್ವಿಹಾರ
ಗಳಿಂದಲೇ ಬರುವಂತೆ ಕ್ಯಾನ್ಸರ್ ಕೂಡ ಬರಬಹುದು. ದ್ರಾಕ್ಷಾಹಾರವು ಆ
ದುರಾಹಾರಜನ್ಯ ಶಾರೀರಿಕ ವಿಷಗಳನ್ನು ಪರಿಹರಿಸುವುದರಿಂದ ಕ್ಯಾನ್ಸರಿನ
ಪ್ರಸಾರವನ್ನು ಅದು ತಡೆಯಬಲ್ಲುದೆಂದು ಮಾತ್ರ ಹೇಳಬಹುದಾಗಿದೆ. ಆ
ಪರಿಣಾಮವನ್ನು ಪಡೆಯಬೇಕಾದರೆ ಮಿಕ್ಕ ಎಲ್ಲ ಆಹಾರಗಳನ್ನೂ ವರ್ಜಿಸಿ
ಕೆಲವು ವಾರಗಳವರೆಗೆ ಕೇವಲ ದ್ರಾಕ್ಷೆಯನ್ನೇ ಸೇವಿಸುತ್ತಿರಬೇಕಾಗುವುದು.
ದ್ರಾಕ್ಷೆಯ ಸಿಪ್ಪೆಯಲ್ಲಿ ಶರೀರಶುದ್ಧೀಕರಣದ ಕೆಲವು ಲನಣಗಳಿರುವುದ
ರಿಂದ, ಅದನ್ನು ಗ ಬೀಸಾಡಜಿ ಚನ್ನಾಗಿ ಅಗಿದು ತಿನ್ನಬೇಕು. ಬರಿಯ
ತಿರುಳನ್ನೇ ತಿನ್ನುವವರಿಗೆ ಕೆಲವು ದಿನಗಳಲ್ಲ ಅನೇಕ ಸಲ ಭೇದಿಯಾಗುವು
ದುಂಟು. ಸಿಹೆಸಿಯನ್ನು ತಿನ್ನುವುದರಿಂದ ಆ ಭೇದಿಯೂ ಗುಣವಾಗುವುದು.
ದ್ರಾಕ್ಷೆಗಳ್ಲ ಅನೇಕ ಜಾತಿಗಳಿದ್ದರೂ ಗುಣದಲ್ಲಿ ಎಲ್ಲವೂ ಸಮಾನ
sid ಇನೆ ಎಂದೂ ಅನುಭವಕ್ಕೆ ಬಂದಿಸೆ. ಒಂದೆ 'ಒನ್ಮೆ ಸಸಮುದ್ರದಲ್ಲಿ
ಹಡಗು ಮುಳುಗಿ ಪ್ರವಾಸಿಕರು ಕೇನಲ ದ್ರಾಕ್ಷೆ ಮಾತ್ರ ಇದ್ದ ನಡುಗಡ್ಡೆ ಯಲ್ಲಿ
೨೫೬ ಉಪಯುಕ್ತ ಗಿಡವಟೂಲಿಕೆಗಳು
ಹಲವು ತಿಂಗಳು ಉಳಿಯಬೇಕಾಯಿತಂತೆ. ಅದರಿಂದ ಅನರ ಆಹಾರವು ಬರಿಯ
ದ್ರಾಕ್ಷೆಗಳೇ ಆಗಬೇಕಾಗಿ ಬಂಡು, ಅವರ ಅನೇಕ ರೋಗಗಳ ಪರಿಹಾರವಾಗಿ
ಆರೋಗ್ಯ ಬಲಗಳು ಅದ್ಭುತವಾಗಿ ವೃದ್ವಿಗೊಂಡುದು ಅನುಭವಕ್ಕೆ ಬಂತೆಂದು
ಹೇಳುತ್ತಾರೆ. ಆದ್ದರಿಂದ ಚನ್ನಾಗಿ ಹುಣಾದ (ಹುಳಿಯಾಗಿರದ) ದ್ದಾಬತ್ತು
ಅಮೃತಸಮಾನನೆಂದು ಡಾ ಬೌಮ್ ಬರೆದಿದ್ದಾರೆ.
ಶಂಖ
ಭಾರತೀಯ ಪರಂಪರೆಯಲ್ಲಿ ಶಂಖಕ್ಕೆ ತುಂಬ ಮಹತ್ವವಿದೆ. ಶ್ರೀ
ವಿಷ್ಣುವು ಶಂಖಧಾರಿಯಾಗಿದ್ದಾನೆ. ಪೂಜೆಗಳಲ್ಲಿ ಶಂಖಧ್ವನಿ ಮಾಡುತ್ತಾಕೆ.
. ಯುದ್ಧಾರಂಭದಲ್ಲಿ ಶಂಖಗಳನ್ನು ಘೋಷಿಸುತ್ತಿದ್ದರು. ಶಂಖ ಜಾಗಟಿಗಳನ್ನು
ಹಿಡಿದುಕೊಂಡು ಗೋವಿಂದಾ ಎಂದು ಕೂಗುತ್ತ ಬರುವ ದಾಸಸಯ್ಯನನ್ನು.
ನಾವೆಲ್ಲರೂ ಬಲ್ಲೆ ವು. ಸಂಕಟವನ್ನು ತಾಳಲಾರದೆ ಬಾಯಿ ಬಡಿದುಕೊಳ್ಳು ವುದಕ್ಕೆ,
ಇಲ್ಲವೆ ಯಾರು ಕೇಳದಿದ್ದರೂ ಯದ್ವಾ ತದ್ವಾ ಮಾತ ಇಡುವುದಕ್ಕೆ "ಶಂಖವಾದ್ಯ?
ಮಾಡುವುದು ಎನ್ನುತ್ತಾರೆ. ಆಪ್ತರು ಹೇಳಿದ ಮಾತನ್ನು ಕೇಳದೆ, ಅದೇ
ಮಾತನ್ನು ಯೆಕೋಔನ ಭ್ರ ಹೇಳಿದಾಗ ನಂಬುವುದಕ್ಕೆ "ಶಂಖದಿಂದ
ಬಂದರೆ ತೀರ್ಥ' ಎನ್ನುವುನುಂಟು. ಇನ್ನು ಅಯುರ್ವೇದ ವೈದ್ಯರಂತೂ ತಮ್ಮ
ಚಿಕಿತ್ಸಾಕಾರ್ಯದಲ್ಲಿ ಶಂಖಕ್ಕೆ ಪ್ರಮುಖ ಸ್ವಾನವನ್ನು
ನ್ನು ಕೊಟ್ಟಿದ್ದಾರೆ.
ಇಲ್ಲಿ ಶಂಖನನ್ನು ಅದರ ಔಷಧೀಯ ಗುಣಕ್ಕಾಗಿ ಏಕೆ ಮತ್ತು ಹೇಗೆ
ಉಪಯೋಗಿಸುತ್ತಾರೆ ಎಂಬುದನ್ನು ವಿವರಿಸಸುವುದಕ್ಕಿಂತ ಮುಂಚೆ, ಪೂಜಾದಿ
ಪವಿತ್ರ ಕಾರ್ಯಗಳಲ್ಲಿಯೂ ಯುದ್ದಾದಿ ಭಾವಾವೇಶದ ಸಮಯಗಳಲ್ಲಿಯೂ
ಶಂಖವನ್ನು ಊದುವುದಕ್ಕೆ ಕುರುಡು ನಂಬಿಕೆಯೇ ಕಾರಣವೆಂದು ನಗುವ
ವಿಜ್ಞಾನ ಭಕ್ತರಿದ್ದಾರೆ. ಅವರು "ಶಂಖದಿಂದ ಬಂದರೇ ತೀರ್ಥ” ಎಂಬ ನುಡಿ
ಯಂತೆ ವಿಜ್ಞಾನವು ಶಂಖವನ್ನು ಯಾವ ರೀತಿ ಕಾಣುತ್ತಿದೆ ಎಂಬುದನ್ನು ಹೇಳಿದ
ಮೇಲಾದರೂ ನಂಬಬಹುದಷ್ಟೆ?
ಶಂಖವನ್ನು ಊದುವಾಗ ಅದರೊಳಗೆ ಪ್ರನೇಶಿಸಿದ ಉಸಿರು ಅದಕೊಳ
ಗಿನ ಶಂಖಾಕಾರದ ವಕ್ರದಾರಿಯನ್ನು ದಾಟಿ ಹೊರಬರುವಾಗ, ತೀವ್ರ ನೇಗ
ಉಳ್ಳದ್ದೂ ಹೆಚ್ಚು ಸ್ಸ ತೆಯುಳ್ಳೆ ದ್ದ ಆಗುವುದೆಂದು ಬ್ರಯೋಗಗಳ ದ ಸಿದ್ಧ
ವಾಗಿದೆ. “ಊದಿದ ಕಂಪಿಯೊಳಗಿನಿಂದ ಹೊರಬರುವ ಗಾಳಿಯೊಳಿಗಿನ ಉಷ್ಣ್ಹಾಂ..
ಶವ್ರೆ ೧೦೦ಕ್ಕೆ ೮ರೆಷ್ಟು ಇದ್ದರೆ, ಅದರ ಪ್ರಭಾನದಿಂದ ಜೊರಗಿನ ಗಾಳಿಯು
ಒಂದು ಸೆಕೆಂಡಿಗೆ ೪೭೦೮ ಆಡಿ ವೇಗದಿಂದ ಚಲಿಸುವುದೆಂದು ಪ್ರಯೋಗಗಳಿಂದ
ವಾಗಿದೆ. ಹಾಗೆ ಚಲಿಸುವಾಗ ಅದರೊಳಗಿನ ತೆ:ಜಸ್ತತ್ವವೂ ವೃದ್ಧಿಗೊಳ್ಳು
ತ್ಸರಿಣಾಮವಾಗಿ ವಾತಾವರಣದಲ್ಲಿರುವ ಕೋಗಜನಕ ಕೀಟಾಣುಗಳು
ನಾಶಿನಾಗುವುಎಲ್ಲದ, ವಾತಾವರಣದಲ್ಲಿ ತೇಜಸಸ್ರಶ್ವದ ಪ್ರಮಾಣವು ಕಚ್ಚು
ಫ್ರದು. ಅಂತಹ ನಾತಾನರಣದಲ್ಲಿ ಉಸಿರಾಡಿಸುವವಕೆ ಶರೀರದಲ್ಲಿ ಪ್ಯಾ
17
೨೫೮ ಉಸಯಃಕ್ತೆ ಗಿಡಮೂಲಿಕೆಗಳು
¥ ೫ 8 ೪
ಕಬ್ಬಿಣ
ಉಪಯುಕ್ತ ಗಿಡಮೂಲಿಕೆಗಳು ಎಂಬ ಲೇಖನಮಾಲೆಯಲ್ಲಿ ಕಬ್ಬಿಣದ
ವಿಷಯನನ್ನು ಕೊಡುತ್ತಿರುವ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ. ವಿಕೆಂದಕೆ ಕಬ್ಬಿಣವು
ಖನಿಜ ಪದಾರ್ಥವಾಗಿದ್ದರೂ, ಅದನ್ನು ಔಷಧದ ರೂಪದಲ್ಲಿ ಬಳಸುವುದಕ್ಕಿಂತ
ಮುಂಚೆ ಅದಕ್ಕೆ ಕೊಡಲ್ಪಡುವ ವನಸ್ಪತಿಗಳ ಭಾವನೆ ಮುಂತಾದ ಸಂಸ್ಕಾರಗಳಿಂದ
ಅದು ಶುದ್ಧವಾಗಿ ನಿರಪಾಯಕಾರಿಯಾಗಿ ಅದರೆ ನಿರಿಂದ್ರಿಯತ್ವವು (ಖನಿಜತ್ವವು)
ಪರಿಹರಿಸಲ್ಪಟ್ಟು ಸಸೈತ್ವವು ಪ್ರಾಪ್ತವಾಗುತ್ತದೆ ಎಂದು ಆಯುರ್ವೇದ ದ್ರವ್ಯ
ವಿಜ್ಞಾನದ ಕಲ್ಪನೆಯಾಗಿದೆ.
ಅದರೆ ಇಲ್ಲಿ ನಾವು ಕಬ್ಬಿಣದ ವಿಷಯವನ್ನೇ ವಿನೇಚಿಸಿದರೂ, ಅದರಿಂದ
ಆರೋಗ್ಯಕ್ಕೆ ಉಂಟಾಗುವ ಲಾಭಗಳನ್ನು ವರ್ಣಿಸಿದರೂ, ಆ ಕಬ್ಬಿಣವು ಖನಿಜ
ಕಬ್ಬಿಣವಾಗಿರಡೆ ಆಹಾರವಸ್ತುಗಳೊಳಗಿನ ಕಬ್ಬಿ ಣವಾಗಿದೆ. ಕಬ್ಬಿಣಕ್ಕೆ ಸಂಸ್ಕೃತ
ದಲ್ಲಿ ರೋಹ ಎಂಬ ಹೆಸರಿದೆ. ಲೋಹ ಎಂಬ ಶಬ್ದವನ್ನು ಬೇಕೆಯ ಖನಿಜ,
ಬೇರೆಯ ಧಾತುಗಳಿಗಾಗಿಯೂ ಬಳಸುತ್ತಾರೆ. ಕಬ್ಬಿಣವು ಖನಿಜವಾಗಿರಲಿ ಸಸ್ಯ
ಗಳಲ್ಲಿರುವ ಇಲ್ಲವೆ ಆಹಾರವಸ್ತ್ರುಗಳಲ್ಲಿರುವ ಲೋಹಾಂಶವಾಗಿರಲಿ, ಗುಣವು
ಒಂದೇ. ಆದ್ದರಿಂದ ಆಹಾರ ವಸ್ತುಗಳೊಳಗಿನ ಕಬ್ಬಿಣದ ಗುಣಗಳ ತಿಳಿವಳಿಕೆಗಾಗಿ
ನಿಘಂಟುಗಳೊಳಗಿನ ಖನಿಜಕಬ್ಬಿಣದ ಗುಣವನರ್ಷ ನೆಯನ್ನೇ ನಾವು ಅನಲಂಬಿಸ
ಬೇಕಾಗುತ್ತದೆ.
ಕಬ್ಬಿಣವು ಶರೀರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಇದ್ದರೂ, ಅದು ತನ್ನೆ -
ಅಸ್ತಿತ್ವದಿಂದ ತನುಮನಗಳಿಗೆ ದೃಢತೆಯನ್ನೂ ಕೋಗನಿಕೋಧಕ ಶಕ್ತಿಯನ್ನೂ
ಕೊಡುತ್ತದೆ. ಆದ್ದರಿಂದ ಶರೀರದಲ್ಲಿ ಲೋಹಾಂಶವು ಯಾವಾಗಲೂ ತಕ್ಕಷ್ಟು
ಪ್ರಮಾಣದಲ್ಲಿ ಇರುವಂತೆ ಎಚ್ಚರ ಪಡುವುದು ಅವಶ್ಯಕ. ರಕ್ತದಲ್ಲಿರುವ ಕೆಂಪು
ಕಣಗಳು ಲೋಹದ ಮೂಲಕನೇ ಕೆಂಪು ಬಣ್ಣ ಉಳ್ಳವಾಗಿವೆ. ಆ ಲೋಹವು,
ಮನುಷ್ಯನು ಉಸಿರಾಡಿಸುವ ಗಾಳಿಯೊಳಗಿನ ಪ್ರಾಣವಾಯುವನ್ನು ಹೀರಿ
ಕೊಂಡು, ದೇಹಾದ್ಯಂತವೂ ಅದನ್ನು ಮುಟ್ಟಿ
ಸುವ ಕೆಲಸ ಮಾಡುತ್ತದೆ.
ಆದಕೆ ಕೇವಲ ಲೋಹವನ್ನಷ್ಟೇ ಯಾವುದಾದರೊಂದು ರೂಪದಲ್ಲಿ ನಾವು
ಸೇವಿಸಿದಕೆ ಅದು ಶರೀರದೊಡನೆ ಸಾತ್ಮೀಕರಣವನ್ನು ಹೊಂದುವುದಿಲ್ಲ. ಅದರ
ಸಾತ್ಮೀಕರಣಕ್ಕೆ ಸುಧಾಂಶವು(ಕ್ಯಾಲ್ಸಿಯಂ)ತಕ್ಕಷ್ಟು ಪ್ರಮಾಣದಲ್ಲಿ ಅದಕೊಡನೆ
ಸಹಕರಿಸಲೇ ಬೇಕಾಗುತ್ತದೆ ಎಂಬುದು ಆಧುನಿಕ ಆಹಾರವಿಜ್ಞಾನದ ಅಭಿಪ್ರಾಯ
೨೬೨ ಉಪಯುಕ್ತ ಗಿಡಮೂಲಿಕೆಗಳು
೫ ೫ ಜೇ ಜೀ
"
ಒಂದು ಸ್ಪಷ್ಟೀಕರಣ
Me
೨೭೨ ಟುಷಯುಕ್ತ ಗಿಡಮೂಳಿಕೆಗಳು
ಮೂಲಿಕೆಗಳ ಅಕ್ತರಾನುಕ್ರಮಣಿಕೆ
ಪುಟ ಪುಟ
ವನಸ್ಪತಿಗಳು ಫಲಗಳು
ಬಿಲ್ಪತ್ರೆ ೧೮
, ಛದ್ರಮುತ್ಕಿ ೪೦
ಇ ಆಹಾರವಸ್ತುಗಳು
ಭೃಂಗರಾಜ (ಗರಗ) ೩೬
ಮರದರಿಸಿನ ೫೬ ಕಣ್ಲೇಜೇಳೆ ಗಿ
ನಾಯುವಿಡಂಗ ve ರ್ಳ.
ಗೋದಿ” ೧೧೫
ಶ್ರೀಗಂಧ 641 ೫.೨
ಸುಗಂಧೀಬೇರು (ಸೊಗಬಿಬೇರು) ೫೮ ತೌಡುತೆಗೆಯದ ಅಮೃತಾಹಾರ ೧೨೪
ಹುಲ್ಲು ೬೪ ಸಕ್ಕುಕೆ-ಬೆಲ್ಲ ೧೪4
ಅನುಬಂಧ: ಮೂಲಿಕೆಗಳ ಅಕ್ಷರಾನುಕ್ರ
ಮಣಿಕೆ ೨೭೩
ಪುಟ ಪುಟ
ಪೇಯಗಳು
ಮಸಾಲೆ ವಸ್ತು ಗಳು
ಆಡಿನ ಹಾಲು ೧೮೩ | ಅ೦ಸಿನ ಬೇರು ೨೩.೬
ಚಹಾ ಔಷಧವಾಗಿ ೧೯೧ | ಇಂಗು ೨೪೦
ತುಪ್ಪ ೧೮೫ | ಉಪ್ಪು
ಇ ಹ ಇ
೨೪೪
ರಾ ೦ಚಾಮೃತ ಗಿರ೮೮ ಚ ಈಿಗಿಪಿ.
ಬೆಳು
ಕಾಯಿಪ pAಗಳು | ಳ್ಳಿ ಕಾನ
ಆಲೂಗಡ್ಡೆ
|
೨೦೨ | ಇತರ
ಈರುಳ್ಳಿ ಅಥವ
Pd ಇ 0
ಾ ಉಳ್ಳ
ya
ಾಗಡ್ಡೆ ೨೦೮
Ae
|ಎರಡು ಉಸಯುಕ್ತವಸ್ತುಗಳು ೨೫೪
ಎಲೆಕೋಸು ಹೆ
೨೦೦ ಕಬ್ಬಿಣ ೨೬೧
ಗಜ್ಜರಿ ೧೯೭ | ಕಸ್ತೂರಿ ೨೫೨
ಸೌತೇಕಾಯಿ ೧೯೪ | ಶಂಖ ೨೫೭
ನಿವಾ
ಸಸಯ ನ: ಪರ ಗ್ರಂಥ ಭಂಡಾರ
2೦೦೦೦೦೦೦೦೨೦೦೨೦೦೦೨೦೦೦೦೦೦೦೨೨೦೨