Professional Documents
Culture Documents
Ghs Samanyarogagalig0000cpma
Ghs Samanyarogagalig0000cpma
64
ಸಾಮಾನ್ಯ ರೋಗಗಳಿಗೆ
ನಿಸರ್ಗ ಚಿಕಿತ್ಸೆ
ವಿಠಲದಾಸ ಮೋದಿ
ಕನ್ನಡಕ್ಕೆ:
ಸಿ.ಪಿ. ಮಾಯಾಚಾರ್
ರಮೇಶ ಕೆಂಗೇರಿ
ಲವಿಠಶಲದಾಸ ಮೋದಿ
ದ್ವಿತೀಯ ಮುದ್ರಣ: ಜನವರಿ 1998
ಪ್ರಕಾಶಕರು :
ವಾಸನ್ ಬುಕ್ ಡಿಪೊ
1ನೇ ಅಡ್ಡರಸ್ತೆ, ಗಾಂಧಿನಗರ
ಬೆಂಗಳೂರು-560 009
© 2264709 / 2258332
ರೂ. 45/-
ಡಿಟಿಪಿ ky ಹಾ ತ
ಸುಪ್ರೀಂ ಪಾಯಿಹುಟ್*
ಬೆಂಗಳೂರು ಛಿ ` 6634695
ಮುದ್ರಣ :
ಶ್ರೀರಂಗ ಆಫ್ಸೆಟ್ ಏ್ರಿಂಟಿರ್ಸ್
ಬೆಂಗಳೂರು
ಮುನ್ನುಡಿ
ನನ್ಹ ಹಿಂದಿ ಪುಸ್ತಕ ರೋಗೋಂ ರೆ ಸರಳ್ ಚರೆತ್ರಾ' ಇದೀಗ
ಇಂಗ್ಲೀಷ್ ಭಾಷೆಯಲ್ಲೂ ಬರುತ್ತಿ ರುವದಕ್ಕೆ ನನಗೆ ಅತೀವ
ಸಂತೋಷವಾಗಿದೆ. ಮೂಲ ಕ್ಕತಿ ದೇಶದ ಎಲ್ಲೆಡೆ ಜನಪ್ರಿಯವಾಗಿದ್ದು
ಕಳೆದ 30 ವರ್ಷಗಳಲ್ಲಿ ಎಳು ಆವೃತ್ತಿಗಳನ್ನು ಕಂಡಿದೆ
ಪ್ರಕ್ಕತಿ ಚಿರಿತ್ರೆಯ ಬಗೆಗಿನ ಪುಸ್ತಕ ಇದು. ಭಾರತದಲ್ಲಿ ನಿರ
ಚೆರೆತ್ರ ಹೊಸದು. ಆದರೂ ಕಳೆದೆರಡು ಶತಮಾನಗಳಲ್ಲಿ ಅದೊಂದು
ಸಂಘ್ಟಿತ ವಿಜ್ಞಾನವಾಗಿ ಬೆಳೆದು ಬಂದಿದ್ದು, ಈಗ ಅನೇಕ ದೇಶಗಳ
ಸಾವಿರಾರು ಮಂದಿ ಇದರ ಉಪಯೋಗ ಪಡೆಯುತ್ತಿದ್ದಾರೆ ತಮ್ಮ
ನಿಯಮಿತವಾದ ಬರವಣಿಗೆಗಳೆಂದ ಅಮೂಲ್ಯವಾದ ಪ್ರಯೋಗಗಳಿಂದ
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಅದಕ್ಕೊಂದು ಹೊಸ ಚೇತನ
ನೀಡಿದ್ದಾರೆ ನಾನಂತೂ ಅವರನ್ನು ಬಹುತೇಕ ಅನುಸರಿಸಿ ನಿಸರ್ಗ
ಚೆರೆತ್ರೆಯನ್ನು ಜನಪ್ರಿಯಗೊಳಿಸಲು ಎಏಎನೆಲ್ಲ ಅಗತ್ಯವೊ ಆ
ಮಾರ್ಗಗಳನ್ನೆಲ್ಲ ಪ್ರಯತ್ನಿಸಿದ್ದೇನೆ
ನಿಸರ್ ಚಿರಿತ್ರೆಯೆಡೆಗೆ ನಾನು ಆರರ್ಷಿತನಾದದ್ದೂ ಒಂದು
ಕುತೂಹಲಕಾರಿ ಪ್ರಸಂಗ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಾನೊಮ್ಮೆ
ಖಾಯಿಲೆ ಬಿದ್ದು 3 ವರ್ಷಗಳ ಕಾಲ ತೊಂದರೆ ಅನುಭವಿಸಬೇಕಾಯಿತು.
ಯಾವ ವೈದ್ಯರೂ ಯಾವ ವೈದ್ಯಪದ್ಧತಿಯೂ ನಮ್ಯ ಖಾಯಿಲೆಯನ್ನು
ಗುಣಪಡಿಸಲು ವಿಫಲವಾದಾಗ ನಾನು ನಿಸರ್ಗ ಚಿಕೆತ್ತೆಯ ಮೊರೆ ಹೊಕ್ಕೆ
ಆಶ್ಚರ್ಯಕರ ರೀತಿಯಲ್ಲಿ ನಾನು ನನ್ನ ಖಾಯಿಲೆಯಿಂದ ಸಂಪೂರ್ಣ
ಗುಣಮುಖನಾದುದಲ್ಲದೆ ಅಂದಿನಿದ ಇದುವರೆಗೂ ಇನ್ನಾವ
ಖಾಯಿಲೆಗೂ ತುತ್ತಾಗದೇ ಸಂಪೂರ್ಣ ಆರೋಗ್ಯ ಪಡೆದಿದ್ದೇನೆ ಇದು
ನಿಸರ್ಗ ಚಿಕೆತ್ತೆ ನನಗಿತ್ತ ವರವೆಂದೇ ಭಾವಿಸಿದ್ದೇನೆ ಆಗಿನಿಂದ ನಾನು
ನಿಸರ್ಗ ಚಿಕೆತ್ತೆಗೇ ನನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಅದನ್ನು
ಜನಪ್ರಿಯಗೊಳಿಸಲು ಕಂಠಣಬದ್ಧನಾಗಿದ್ದೇನೆ
ನಿಸರ್ಗ ಚಿಕಿತ್ರಾ ಪದ್ಧತಿಯಿಂದ ಗುಣ ಹೊಂದಿದವರಿಂದ ಪ್ರತಿ
ತಿಂಗಳೂ ನೂರಾರು ಪತ್ರಗಳು ನನಗೆ ಬರುತ್ತವೆ ಅವುಗಳಲ್ಲಿ ಮುಕ್ಕಾಲು
ಭಾಗ ಪತ್ರಗಳನ್ನು ಬರೆಯುವವರು ಜೀವನದ ಎಲ್ಲ ಆಸೆಗಳನ್ನು
ಕಳೆದುಕೊಂಡಿದ್ದವರದು. ಬೇರೆಲ್ಲವೂ ವಿಫಲವಾದಾಗ ನಿಸರ್ಗ
ಸಫಲವಾಗುತ್ತದೆ ಅಲೋಪತಿ ಔಷಧಗಳು ನಂತರದ
ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ಕೆಲಕಾಲನಂತರ ತಮ್ಮ
ಗುಣಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂಬ ಸತ್ಯವನ್ನು
ಈಚೆಗೆ ಎಲ್ಲರೂ ಅರಿಯುತ್ತಿದ್ದಾರೆ ಆದ್ದರಿಂದ ರೋಗಿಗೆ ಯಾವ
ವಿಧದಲ್ಲಿಯೂ ತೊಂದರೆಯುಂಟು ಮಾಡದೆ ಖಚಿತವಾಗಿ ಅವನನ್ನು
ರೋಗವಿಮುಕ್ತನ್ನಾಗಿ ಮಾಡಬಲ್ಲ ಇತರ ವೈದ್ಧ್ವಪದ್ಧತಿಗಳನ್ನು
ಪ್ರಯತ್ತಿಸಲು ಇದು ಸಕಾಲ
ಓದುಗರು ಈ ಪುಸ್ತಕದಲ್ಲಿ ವಿವರಿಸಿರುವ ವಿವಿಧ ವಿಧಾನಗಳನ್ನು
ಅನುಸರಿಸಬಹುದು. ಆದರೂ ಅವರು ಪುಸ್ತಕವನ್ನು ವಿಷದವಾಗಿ ಒಂದು
ಬಾಲಿ ಓದಿಕೊಳ್ಳಬೇಕೆಂದು ಬೇರೆದ್ದಲ್ಲಿ ಇನ್ನೊಮ್ಮೆ ಯೂ
ಕೂಲಂಕುಷವಾಗಿ ಓದಿಕೊಂಡು, pa ವಿಧಾನಗಳನ್ನು ತಮ್ಮ ರೋಗ
ಗುಣಪಡಿಸಲು ಅನುಸರಿಸಲು ಸೂಚಿಸುವೆ ತಾನು ಅನುಸರಿಸಬೇಕಾದ
ವಿಧಾನವನ್ನು ರೋಗಿ ಸಂಪೂರ್ಣವಾಗಿ ಅರಿತುಕೊಂಡು
ಮುಂದುವರೆಯುವು
ee ಆಫ ದೊಳ್ಳೆಯದು. ಇಲ್ಲವಾದಲ್ಲ
ಲ್ಲ ಿ ವಾದಲ್ಲಿ ಅಅವನು ದಾರಿ ತಪ್ಪುವ
ಈ ಹೊತ್ತುಗೆಯನ್ನು ಸಿದ್ಧಪಡಿಸಲು ತಮ್ಮ ಬುದ್ಧಿ ವಂತಿಕೆ ಮತ್ತು
ತಾಳ್ಜೆ ಯನ್ನು ಧಾರೆಯೆರೆದು ಸಹಕರಿಸಿದ ಶ್ರೀ ಡಿಪಿ. ಪಾಂಡೆ ಅವರಿಗೆ
ನಾನು ಅಭಾರಿಯಾಗಿದ್ದೇನೆ
ವಿಠಲದಾಸ ಮೋದಿ
ನಿಸರ್ಗ ಚಿಕಿತ್ಸೆ ಎಂದರೇನು?..............ಎ.ಎಪೂೂೂ 9-35
ಆರೋಗ್ಯವಾಗಿರಲು ನಿಮ್ಮ ರೋಗ ನಿರೋಧಕಶಕ್ತಿ
ಕಾಯ್ದುಕೊಳ್ಳಿ... ಬೆಕ್ಟೀರಿಯಾಗಳು ದುರ್ಬಲ ದೇಹವನ್ನು
ಭಾದಿಸುತ್ತವೆ... .. ಎತ್ತರ-ತೂಕದ ಪಟ್ಟಿ ಆರೋಗ್ಯದ
ಅಳತೆಗೋಲೆ?..... ನಿಸರ್ಗದ ರೋಗ ಉಪಶಮವಶಕ್ತಿ.....
ನಿಸರ್ಗ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ..... ನಿಸರ್ಗ ಚಿಕಿತ್ಸೆಯಲ್ಲಿ
ಪಥ್ಯದ ಮಹತ್ವ.
ನಿದ್ರೆ
ನಿಮ್ಮ ದೇಹದ ಅಗಾಧ ಶಕ್ತಿಗೆ ನಿದ್ರೆಯೇ ಮೂಲಸಂಪತ್ತು. ಇದು,
ನಿಮ್ಮ ಕೆಲಸದ ಬಳಲಿಕೆಯನ್ನು ಪರಿಹರಿಸಿ, ನಿಮ್ಮಲ್ಲಿ ಪುನಃ ಶಕ್ತಿ
ಸಂಚಾರವಾಗುವಂತೆ ಮಾಡುತ್ತದೆ. ಮನುಷ್ಯನ ನಿದ್ರಾವಸ್ಥೆಯಲ್ಲಿ ಆತನ
ಶಕ್ತಿಯ ಅತಿ ಕಡಿಮೆ ಭಾಗ ವ್ಯಯವಾಗುತ್ತದೆ. ಆತ, ಎಚ್ಚರದ
ಅವಧಿಯಲ್ಲಿ ಕಳೆದುಕೊಂಡ ಶಕ್ತಿಯನ್ನು ನಿದ್ರಾವಸ್ಥೆಯಲ್ಲಿ ಪುನಃ
ಪಡೆದುಕೊಳ್ಳುತ್ತಾನೆ. ಎಚ್ಚರದ ಅವಧಿಯಲ್ಲಿನ ಆತನ
ಜೀವನಕ್ರಮವನ್ನನುಸರಿಸಿ, ಆತನು ಕಳೆದುಕೊಂಡ ಶಕ್ತಿ ಪುನಃ
ಸಂಚಯವಾಗುತ್ತದೆ.
ನಿದ್ರೆಯೇ ಒಂದು ಔಷಧಿ. ಅಂತೆಯೇ, ನಿದ್ರೆಯಲ್ಲಿರುವ
16 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಸೂರ್ಯಪ್ರಕಾಶ
ನಿದ್ರೆಯ ನಂತರ, ನಿಮ್ಮ ಮೈ ಸೂರ್ಯನ ಕಿರಣಗಳಿಗೆ
ಒಡ್ಡಿಕೊಳ್ಳುತ್ತದೆ. ಸೂರ್ಯಪ್ರಕಾಶ, ಕಳೆದುಹೋದ ಶಕ್ತಿಯ
ಪುನಃಶ್ಚೇತನಕ್ಕೆ ನೆರವಾಗುತ್ತದೆ. ಸೂರ್ಯನ ಬೆಳಕಿಲ್ಲದಿದ್ದರೆ
ಸಸ್ಯಜೀವಿಗಳು ಹೇಗೆ ಬಾಡುವವೋ ಹಾಗೆಯೇ ಮನುಷ್ಯನೂ
ಸಹ
ತೇಜೋಹೀನ, ಸಪ್ಪೆ ಹಾಗೂ ರೋಗಿಷ್ಠನಾಗುತ್ತಾನೆ. ಸೂರ್ಯಕಿರಣ
,
ಸ್ಯಕೋಟಿಗೆ ಹಸಿರನ್ನು ಮಾನವನ ರಕ್ತಕ್ಕೆ ಕೆಂಪನ್ನು ತರುತ್ತದೆ. ಹಣ್ಣು
ಮತ್ತು ಹಸಿರು ತರಕಾರಿಗಳು ಸೂರ್ಯಕಿರಣವನ್ನು ಹೀರಿಕೊಳ್ಳುತ್ತವೆ.
ಅವನ್ನು ಯಥಾವತ್ತಾಗಿ ಅಥವಾ ಹೆಚ್ಚು ಬೇಯಿಸದೆ
ಸೇವಿಸಿದರೆ,
ಅದರಿಂದ ದೇಹಕ್ಕೆ ಸೂರ್ಯಕಿರಣದ ಅಂಶಪಾ ಿಪ್ತವಾಗುತ್ತದ
ೆ. ನಾವು
ಧರಿಸುವ ಬಟ್ಟೆಯೂ ಅಶ್ಟೇ ಸಾದಾ ಆಗಿರಬೇಕು.
ದಪ್ಪನೆಯ ಇಲ್ಲವೆ
ಬಹಳಷ್ಟು ಬಟ್ಟೆ ಧರಿಸುವುದರಿಂದ, ನಮ್ಮ ದೇಹಕ್ಕೆ
ಸೂರ್ಯಕಿರಣದ
ಅಂಶ ಲಭಿಸದೇ ಹೋಗುತ್ತದೆ. ಎಂಥ ತಂಪುಗಾಲದಲ್ಲೂ ಕೆಲವರು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 17
ಅಂಗಸೌಂದರ್ಯವರ್ಧನೆಗಾಗಿ ಸೂರ್ಯಸ್ನಾನ ಮಾಡುತ್ತಾರೆ. ದೇಹದ
ಅಗಾಧಶಕ್ತಿಗೆ ಚೇತನ ತುಂಬಲು ಸೂರ್ಯಸ್ನಾನ ಅತ್ಯಾವಶ್ಯಕ.
ಗಾಳಿ
ಒಬ್ಬ ವ್ಯಕ್ತಿ ಆಹಾರವಿಲ್ಲದೆ ವಾರಗಟ್ಟಲೆ, ನೀರಿಲ್ಲದೆ ದಿನಗಟ್ಟಲೆ
ಬದುಕುಳಿಯಲು ಸಾಧ್ಯ. ಆದರೆ ಗಾಳಿಯಿಲ್ಲದೆ ಕೆಲಸೆಕೆಂಡುಗಳ ಕಾಲವೂ
ಬದುಕುವುದು ಸಾಧ್ಯವಿಲ್ಲ. ಗಾಳಿಯಲ್ಲಿನ ಓರೋನ್ ಕಾರ್ಬನ್
ಡೈಆಕ್ಸೈಡ್ಯುಕ್ತ ನಮ್ಮ ರಕ್ತವನ್ನು ಶುದ್ಧಗೊಳಿಸಲು ಶ್ವಾಸಕೋಶಕ್ಕೆ
ನೆರವಾಗುತ್ತದೆ. ಪ್ರತಿಯೊಬ್ಬರೂ ತಾವು ವಾಸಿಸುವ ಕೋಣೆಯನ್ನು
ಉತ್ತಮ ಗಾಳಿ ಮತ್ತು ಬೆಳಕಿನ ಪ್ರವೇಶಕ್ಕೆ ಸೂಕ್ತವಾಗಿರುವಂತೆ
ನೋಡಿಕೊಳ್ಳಬೇಕು. ತಾಜಾ ಗಾಳಿ ನಮ್ಮ ದೇಹದ ಎಲ್ಲ ಅಂಗಾಂಗಗಳಿಗೂ
ಲಭಿಸುವಂತಿರಬೇಕು. ನಮ್ಮ ಶ್ವಾಸಕೋಶಕ್ಕೆ ಹೇಗೆ ಯಥೇತ್ತ
ಗಾಳಿಬೇಕೋ, ಹಾಗೆಯೇ, ನಮ್ಮ ಚರ್ಮದ ರಂಧ್ರಗಳಿಗೂ ಗಾಳಿ ಸದಾ
ಬೇಕು. ನಾವು ಧರಿಸುವ ಬಟ್ಟೆ, ನಮ್ಮ ದೇಹದ ಚರ್ಮದ ಗ್ರಂಥಗಳು
ಗಾಳಿಯಿಂದ ವಂಚಿತವಾಗದಂತೆ ಸಡಿಲವಾಗಿರಬೇಕು. ದೀರ್ಥುವಾಗಿ
ಉಸಿರಾಡಿ, ನಿಯತವಾಗಿ ಸಾಧನೆಮಾಡಿ. ಈ ಸಾಧನೆಯಿಂದ, ನಿಮ್ಮ
ಶ್ವಾಸಕೋಶ, ರಕ್ತವನ್ನು ಶುದ್ಧೀಕರಿಸುವುದು.
ನೀರು
ನಿಮ್ಮ ದೇಹವನ್ನು ಶುಚಿಗೊಳಿಸುವ ಅತಿಅಗ್ಗದ ಮತ್ತು ಅತ್ಯುತೃಷ್ಟ
ವಸ್ತುವೇ ನೀರು. ನಿಮ್ಮ ಜೀವನ ಮತ್ತು ಆರೋಗ್ಯದ ಮೂರನೇ
ಅವಿಭಾಜ್ಯ ಅಂಗ. ನೀವು ಬಳಸುವ ನೀರು ಸ್ವಚ್ಛವಾಗಿದೆಯೆ ಮತ್ತು
ಕಲ್ಮಷ ರಹಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಬೆಳಿಗ್ಗೆ
ಎದ್ದೊಡನೆ ಮತ್ತು ರಾತ್ರಿ ಮಲಗುವ ಮುಂಚೆ ನೀರು ಕುಡಿಯಿರಿ.
ಊಟಕ್ಕೆ ಮುಂಚೆ ಒಂದು ಗಂಟೆ ಮುಂಚೆ ಮತಉ ಊಟದ ನಂತರ
ಎರಡು ಅಥವಾ ಮೂರು ಗಂಟೆ ನಂತರ ನೀರು ಕುಡಿಯುವುದನ್ನು
ಮರೆಯಬೇಡಿ.
ತಣ್ಣೀರಸ್ನಾನ ಅತ್ಯುತ್ತಮ. ಅದು ನಿಮಗೆ ದೈವಿಕ ತಾಜಾತನದ
18 |
ಸಾಮಾನ್ಯ ರೋಗಗಳಿಗೆ ವಿಸರ್ಗ ಚಿಕಿತ್ಸ|
ಅನುಭವ ನೀಡುತ್ತದೆ. ನಿಮ್ಮ ರಕ್ತ ಸಂಚಾರವನ್ನು ಚುರುಕುಗೊಳಿಸುತ್ತದೆ. |
ತಣ್ಣೀರು ಸ್ನಾನ ಮಾಡುತ್ತಿದ್ದಂತೆಯೇ, ರಕ್ತವು ಒಳಚರ್ಮದವರೆಗೂ |
ಪ್ರವಹಿಸುತ್ತದೆ. ಆ ಕಾರಣದಿಂದಲೇ, ತಣ್ಣೀರಿನ ಸ್ನಾನದ ನಂತರ ನಿಮ್ಮ
ದೇಹ ಕೆಲಕಾಲ ಬಿಸಿಯೆನ್ನಿಸುತ್ತದೆ. ಬಿಸಿನೀರ ಸ್ನಾನ, ರಕ್ತಪರಿಚಲನೆಯನ್ನು
ನಿಸ್ತೇಜಗೊಳಿಸುವುದರಿಂದ ನೀವು ಬಿಸಿನೀರ ಸ್ನಾನದ ನಂತರ ಕೆಲಹೊತ್ತು
ಜಡತ್ಪದಿಂದಿರುತ್ತೀರಿ.
ತಣ್ಣೀರಸ್ನಾನದ ನಂತರ ವರಟಾದ ವಸ್ತ್ರದಿಂದ ಚರ್ಮವನ್ನು
ಸಿಕ್ಕಾಪಟ್ಟೆ ತಿಕ್ಕಿದರೆ ಚರ್ಮದ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತವೆ.
ಹಾಗೆ ಮಾಡದೆ ಮೆದುವಾಗಿ ಒರೆಸಿಕೊಳ್ಳ ಬೇಕು. ಸ್ನಾನ ಮಾಡುವಾಗ
ನಿಮ್ಮ ಅಂಗೈಯಿಂದ ಚರ್ಮವನ್ನು ತಿಕ್ಕಿಕೊಳ್ಳುವುದರಿಂದ, ಚರ್ಮದ
ಬಹುತೇಕ ಬೇನೆ, ವ್ಯಾಧಿಗಳು ಇಲ್ಲವಾಗುತ್ತವೆ.
ಆಹಾರ
ನಿಸರ್ಗವು ನಮಗೆ ಆಹಾರವನ್ನು ಹೇಗೆ ಕೊಡಮಾಡಿದೆಯೋ
ಹಾಗೆಯೇ ಸೇವಿಸುವುದು ಉತ್ತಮ ಆಹಾರ. ಆಹಾರವನ್ನು ಹೆಚ್ಚು
ಬೇಯಿಸಿದಷ್ಟು ಸ್ಟಾದಭರಿತವಾಗುವುದೇನೋ ನಿಜ; ಆದರೆ, ಅದರ
ಪೌಷ್ಠಿಕತೆ ಪ್ರಮಾಣ ಕುಗ್ಗುತ್ತದೆ. ನಮ್ಮ ಆಹಾರದಲ್ಲಿ ಹಣ್ಣು
ಮತ್ತು
ತರಕಾರಿಯ ಪ್ರಮಾಣವೇ ಅಧಿಕವಾಗಿರಬೇಕು. ಈ ಆಹಾರ
ಅತಿ ಕನಿಷ್ಠ
ಮಟ್ಟದಲ್ಲಿ ಬೇಯಿಸಿದ್ದಾಗಿರಬೇಕು. ಬೇಳೆ ಕಾಳುಗಳನ್ನು
ಸೇವಿಸುವ
ಮುಂಚಿ ಮೊಳಕೆ ಬರಿಸಿರಬೇಕು. ಅಡಿಗೆ ಬೇಯಿಸುವ ಮುಂಚೆ.
ತಿಳಿದಿರಬೇಕಾದ ಮಹತ್ವದ ಅಂಶವೆಂದರೆ ಆಹಾರಕ್ಕೆ
ತಾಪ ಪ್ರಮಾಣ
ಹೆಚ್ಚು ನೀಡಿದಷ್ಟೂ ಅದರ ಪೌಷ್ಠಿಕತೆ ಪ್ರಮಾಣ ಕುಗ್ಗುತ್ತ
ಹೋಗುತ್ತದೆ.
ಮಾನಸಿಕ ಸ್ಥಿತಿ
ವ್ಯಕ್ತಿಯ ಮನೋಭೂಮಿಕೆ ಮತ್ತು ಆರೋಗ್ಯಗಳೆರಡೂ
ಒಂದಕ್ಕೊಂದು ಪೂರಕ ಅಂಶಗಳು. ಸಿಟ್ಟು
, ಆಶಾಭಂಗ, ಹಗೆತನ, ಮತ್ಸರ
ಮತ್ತು ಹಿಂಸಾ ಪ್ರಕ್ರಿಯೆಗಳು ಮನುಷ್ಯ
ನಿಗೆ ಚಿಂತೆಯಷ್ಟೇ ಅಪಾಯಕರ.
ಸಿಟ್ಟು ಬಂದಾಗ ಆತನ ರಕ್ತದ ಹರಿವಿನ
ಲ್ಲಿ ಅಡ್ರೆಲಿನ್ ಗ್ರಂಥಿಗಳಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 19
ಜೀವನಕ್ರಮ
ನೀವು ಅನುಸರಿಸುವ ಜೀವನಕ್ರಮ, ನಿಮ್ಮ ಆರೋಗ್ಯದ ಮೇಲೆ
ಬಹಳಷ್ಟು ಪ್ರಭಾವ ಬೀರುತ್ತದೆ. ಯಾವುದೇ . ವಿಚಾರದಲ್ಲಿ ನೀವು
ನಿಮ್ಮನ್ನು ಅತಿಯಾಗಿ ತೊಡಗಿಸಿಕೊಳ್ಳುವುದು, ನಿಮ್ಮ ಬದುಕಿನ ಆಗಾಧ
ಶಕ್ತಿಯನ್ನು ಕುಗ್ಗಿಸುತ್ತದೆ. ಯಾವುದೇ ತೆರನಾದ ತೆವಲು ಇಲ್ಲವೆ
ವ್ಯಸನದಿಂದ ಮುಕ್ತವಾದ ಸ್ವಚ್ಛಂದ ಬದುಕು, ಆರೋಗ್ಯಪೂರ್ಣ ಗಾಳಿ
ಸೇವನೆ, ವ್ಯಾಯಾಮ ಮತ್ತು ಪ್ರಸನ್ನಮಯವಾದ ಸ್ವಭಾವಗಳು ನಿಮ್ಮನ್ನು
ಆರೋಗ್ಯವಂತರನ್ನಾಗಿ ಇಡುತ್ತವೆ. ನಿಮ್ಮ ಬದುಕಿನ ಅಗಾಧ ಶಕ್ತಿಯನ್ನು
ಕುಗ್ಗಿಸುವ ಆತಂಕವನ್ನು ನೀವು ಸದಾ ಕಾಲ ದೂರವಿಡಬೇಕು. ಆರೋಗ್ಯದ
ಸುವರ್ಣ ಸೂತ್ರಗಳನ್ನು ಕಡೆಗಣಿಸಿ, ಹಣ ಮತ್ತು ಯಶ ಸಾಧಿಸುವ
ಸ್ಪರ್ಧೆಗೆ ಎಂದೂ ಮುಂದಾಗಬಾರದು. ನಿಮ್ಮ ರೂಢಿ ಅಥವಾ ಅಭ್ಯಾಸಗಳ
ವಿಚಾರದಲ್ಲಿ ನೀವು ಸಾಮಯಿಕವಾಗಿರಬೇಕು. ಸಮಯಕ್ಕೆ ಸರಿಯಾಗಿ
ನಿದ್ರಿಸುವ, ವ್ಯಾಯಾಮ ಮಾಡುವ ಮತ್ತು ಕಾಲಕಾಲಕ್ಕೆ ಉಪವಾಸ
ಮಾಡುವ ಜೀವನಕ್ರಮದಿಂದ ಸಾಮಾನ್ಯ ರೋಗ ಬಾಧೆಗಳಿಂದ
ಮುಕ್ತವಾಗಿರಲು ಸಾಧ್ಯ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
20
ಪೃಷ್ಠ ಸ್ನಾನ
Hip Bath
ಪೃಷ್ಠಸ್ನಾನಕ್ಕೆಂದೇ ವಿಶೇಷವಾಗಿ ತಯಾರಿಸ
ಿದ ತೊಟ್ಟಿಗಳನ್ನು ನೀವು
ನೋಡಿರಬಹುದು. ಅಂಡಾಕಾರದಲ್ಲಿದ್ದು,
ರೋಗಿಯು ಸ್ವ Pen
ಆಧರಿಸಿಟ್ಟುಕೊಳ್ಳುವಂತೆ ಒಂದು ಭಾಗದಲ್ಲಿ ತುಸುವೇ
ಎತ್
ಕತರಿಳಸಲಾಗಿರುತ್ತದೆ. ಪೃಷಸ ್ಠ ಸ್ನಾನಮಾಡಲು ಈ
ಬಗೆ ಯ ತೊಟ್ಟಿಗಳು
ಜನನಾಂಗಗಳ ಸ್ನಾನ
Genitals Bath
ಆರಿಂಚು ಅಗಲ, ಆರಿಂಚು ಎತ್ತರ ಮತ್ತು ಒಂದಡಿ ಉದ್ದವಿರುವ
ಸ್ಟೂಲನ್ನು ತೊಟ್ಟಿಯಲ್ಲಿಡಿ. ಸ್ಟೂಲನ್ನು ಮುಂದೆ 1/2 ವೃತ್ತಾಕಾರದಲ್ಲಿ
ಕತ್ತರಿಸಿದ್ದಲ್ಲಿ ಹೆಚ್ಚು ಅನುಕೂಲ. ಸ್ಟೂಲು ಸಿಕ್ಕದಿದ್ದರೆ, ನಾಲ್ಕು
ಇಟ್ಟಿಗೆಗಳನ್ನು ಎರಡರ ಮೇಲೆ ಎರಡರಂತೆ ಜೋಡಿಸಿ. ಅದರ ಮೇಲೆ
ಕುಳಿತುಕೊಳ್ಳಿ. ಈ ಸ್ಟೂಲು ಅಥವಾ ಇಟ್ಟಿಗೆ ಮೇಲೆ ಒಂದಿಂಚು
ನೀರಿರುವಂತೆ ತೊಟ್ಟಿಗೆ ನೀರು ತುಂಬಿರಿ. ನೀರು ತಣ್ಣಗಿರಬೇಕು.
ಬೇಸಗೆಯಲ್ಲಿ ಹೂಜಿಯಲ್ಲಿ ತುಂಬಿಟ್ಟ ನೀರನ್ನು ಉಪಯೋಗಿಸಬಹುದು.
ಬಟ್ಟೆಗಳನ್ನು ತೆಗೆದು ಸ್ಟೂಲಿನ ಮೇಲೆ ಕುಳಿತುಕೊಳ್ಳಿ. ಒಂದು
ಬಟ್ಟೆಯ ತುಂಡು ತೆಗೆದುಕೊಂಡು ನೀರಿನಲ್ಲಿ ಅದ್ದಿ, ನಿಮ್ಮ
ಕಿಬ್ಬೊಟ್ಟೆಯನ್ನು ಮೃದುವಾಗಿ ಎರಡು ನಿಮಿಷಗಳ ಕಾಲ ಉಳ್ಜಿರಿ.
ನಂತರ-ನಿಮ್ಮ ಜನನಾಂಗದ ಮುಂದೊಗಲನ್ನು ಎರಡು ಬೆರಳುಗಳಲ್ಲಿ
ಜಗ್ಗಿ ಹಿಡಿದು, ಆಗಾಗ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯಿಂದ ತಿಕ್ಕಿರಿ.
ಹತ್ತರಿಂದ ಇಪ್ಪತ್ತು ನಿಮಿಷಗಳವರೆಗೆ ಹೀಗೆ ಮಾಡಿರಿ, ಸಣ್ಣಗಿರುವವರು
ಹತ್ತು ನಿಮಿಷಗಳವರೆಗೆ ಮತ್ತು ಸ್ಥೂಲ ಶರೀರಗಳು 20 ನಿಮಿಷಗಳವರೆಗೆ
ಹೀಗೆ ಮಾಡಬೇಕು. ಮುಂದೊಗಲನ್ನು ಉಜ್ಜಿದ ನಂತರ,
ಬೆನ್ನುಹುರಿಯನ್ನು ಎರಡು ನಿಮಿಷಗಳವರೆಗೆ ಒದ್ದೆಟವೆಲಿನಲ್ಲಿ ಉಜ್ಜಿರಿ.
ಎರಡೂ ಕೈಗಳಲ್ಲಿ ಟವೆಲನ್ನು ಹಿಡಿದು ಬೆನ್ನ ಮೇಲಿಂದ ಕೆಳಗಿನವರೆಗೂ
ಉಜ್ಜಬಹುದು.
ಸೂರ್ಯಸ್ನಾನ
Sun bath
ನಿಸರ್ಗ ಚಿಕಿತ್ಸಕನ ಪ್ರಮುಖ ಅಸ್ತ್ರವೆಂದರೆ ಸೂರ್ಯಸ್ನಾನ. ಪಾಶ್ಚಾತ್ಯರು
ಇದನ್ನು ಸೌಂದರ್ಯವರ್ಧಕ ಕಾರಣಗಳಿಗಾಗಿ ಬಳಸುವರಾದರೂ ಇದು
ಆರೋಗ್ಯವನ್ನು ಸುಧಾರಿಸುವಲ್ಲಿ ಬಹು ಪ್ರಮುಖ ಪಾತ್ರವಹಿಸುವುದು.
ಭಾರತೀಯ ಸ್ಥಿತಿಗಳಲ್ಲಿ ಸೂರ್ಯಸ್ನಾನಕ್ಕೆ ತಕ್ಕುದಾದ ಸಮಯವೆಂದರೆ
ಮುಂಜಾನೆ ಆರರಿಂದ ಆರೂವರೆಯವರೆಗೆ ಬೇಸಿಗೆಯಲ್ಲಿ ಮತ್ತು
ಚಳಿಗಾಲದಲ್ಲಿ ಏಳರಿಂದ ಏಳೂವರೆಯವರೆಗೆ.
ಬೆವರುಕ್ಕಿಸಲು ಸೂರ್ಯಸ್ನಾನ
Sun Bath for Inducing Perspiration
ಸೂರ್ಯಸ್ನಾನದ ಮುಖಾಂತರ ಶರೀರ ಬೆವರೊಡೆಯುವಂತೆ
ಮಾಡಬಹುದು. ಈ ಕಾರಣಕ್ಕೇ ಸೂರ್ಯಸ್ನಾನ ಮಾಡಬೇಕಾದಾಗ
ಚಳಿಗಾಲದಲ್ಲಿ ಸೂರ್ಯ ಪ್ರಖರವಾಗಿರುವ ಮಧ್ಯಾಹ್ನ ಎರಡರಿಂದ
ಮೂರುಗಂಟೆಯ ಅವಧಿ, ಬೇಸಗೆಯಾದರೆ ಮುಂಜಾನೆ 10 ರಿಂದ 11ರ
ಸಮಯ ಅತ್ಯುತ್ತಮ. ಸ್ವಲ್ಪ ಬಿಸಿನೀರು ಕುಡಿದು, ನೆಲದ ಮೇಲೆ ಹಾಸಿದ
ಚಾಪೆ ಇಲ್ಲವೆ ರಗ್ಗಿನ ಮೇಲೆ ಪೂರ್ಣ ನಗ್ನರಾಗಿ ಮಲಗಿರಿ.
. ಗಾಳಿಯೇನಾದರೂ ಬಲವಾಗಿ ಬೀಸುತ್ತಿದ್ದಲ್ಲಿ ಗಾಳಿಯಿಂದ ತಡೆ ಸಿಗುವ,
' ಆದರೆ ರವಿಕಿರಣ ಬೀಳುವಂತಿರುವ ಜಾಗವನ್ನು ಆಯ್ದುಕೊಳ್ಳಿ.
ಬಿಸಿಲಿನಲ್ಲಿ ಮಲಗಿದ 10 ರಿಂದ ಹದಿನೈದು ನಿಮಿಷಗಳಲ್ಲಿ ಬೆವರು
ಬರಲು ಆರಂಭವಾಗುವುದು. 15 ರಿಂದ 20 ನಿಮಿಷಗಳಲ್ಲಿ ಬೆವರು
ಧಾರಾಕಾರವಾಗಿ ಸುರಿಯಲಾರಂಭವಾಗುವುದು. ಸೂರ್ಯಸ್ನಾನವನ್ನು 15
ರಿಂದ ಇಪ್ಪತ್ತು ನಿಮಿಷಗಳಕಾಲ ಮಾಡಬೇಕು. ಬೆವರು ಬಂದಿರಲಿ
ಇಲ್ಲದಿರಲಿ ಸೂರ್ಯಸ್ನಾನದ ಕೂಡಲೇ ತಣ್ಣೀರ ಸ್ನಾನಮಾಡಿ.
ಮೊದಲಲ್ಲಿ ಕೆಲವರಿಗೆ ಬೆವರೇ ಬರದಿರಬಹುದು. ಆದರೆ
ಮೂರ್ನಾಲ್ಕು ದಿನಗಳ ನಿರಂತರ ಸೂರ್ಯಸ್ನಾನದ ಬಳಿಕ ಅವರ
ಸ್ಪೇದಗ್ರಂಥಿಗಳು ಚುರುಕುಗೊಂಡು ಬೆವರುವುದು ತನ್ನಿಂತಾನೇ ಆಗುವುದು.
ಸ್ಪಾಂಜ್ ಸ್ನಾನ
ಜ್ವರವಿರುವವರಿಗೆ ಸ್ನಾನಕ್ಕಿಂತ ಹೆಚ್ಚಾಗಿ ಸ್ಪಾಂಜ್ ಬಾತ್ನ್ನು
48 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ |
ಉಪವಾಸ ಮಾಡುವುದು
Fasting
ನೀವು ಉಪವಾಸ ಮಾಡುವಾಗ ನೀರೊಂದನ್ನುಳಿದು ಇನ್ನೇನನ್ನೂ
ಸೇವಿಸಬಾರದು. 2 ರಿಂದ 2 1/2 ಲೀಟರಿನಷ್ಟು ನೀರು ಕುಡಿಯಬೇಕು.
ನೀರು ಕುಡಿಯುವುದರಿಂದ ದೇಹದೊಳಗಿನ ವಿಷವಸು ಗಳನ್ನು
ಹೊರಚೆಲ್ಲಲು ಅನುಕೂಲವಾಗುವುದು. ನ
ಉಪವಾಸ ಮಾಡಲಾರಂಭಿಸಿದ ಮೊದಲದಿನದ ಸಂಜೆ ಮತು
ಮರುದಿನ ಮುಂಜಾನೆ ಎನಿಮಾ ತೆಗೆದುಕೊಳ್ಳಬೇಕು. ಇದರಿಂದ
ಕರುಳುಗಳು ಶುದ್ಧಿಯಾಗುವುವು.
ಒಂದು ದಿನದ ಉಪವಾಸ ಮಾಡಿದ ನಂತರ, ಸಹಜವಾಗಿ
ತೆಗೆದುಕೊಳ್ಳುವ ಆಹಾರಕ್ಕಿಂತ 1/4 ಭಾಗ ಕಡಿಮೆಯಿರು
ವಂತೆ ಆಹಾರ
ತೆಗೆದುಕೊಳ್ಳಬೇಕು. ಎರಡು ದಿನಗಳ ಉಪವಾಸ ಮಾಡಿದ ನಂತರ,
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 49
ಮಾರನೆ ದಿನ ಬರಿ ಹಣ್ಣುಗಳನ್ನಷ್ಟೆ ಸೇವಿಸಬೇಕು. ಸಾಮಾನ್ಯ ಆಹಾರವನ್ನು
ಮರುದಿನ ಸೇವಿಸಬೇಕು.
ಮೂರು ದಿನಗಳ ಕಾಲದ ಉಪವಾಸ ಮಾಡಿದರೆ, ನಾಲ್ಕನೆಯದಿನ
ಹಣ್ಣಿನ ರಸ ಮತ್ತು ರುಚಿಕಾರಕ ಇಲ್ಲವೆ ಬೇರೆ ಸಾಂಬಾರ
' ಪದಾರ್ಥಗಳನ್ನು ಬಳಸದ ಶುದ್ಧವಾದ ತರಕಾರಿಗಳ ಬೇಯಿಸಿದ ಸಾರನ್ನು
ಕುಡಿಯಬೇಕು. ಐದನೆಯದಿನ ಹಣ್ಣುಗಳನ್ನು ಮಾತ್ರ ತಿನ್ನಬೇಕು.
ಆರನೆಯದಿನ ಉಪಹಾರಕ್ಕಾಗಿ ಹಣ್ಣುಗಳು, ಊಟಕ್ಕೆ ಬ್ರೆಡ್ ಮತ್ತು
. ಬೇಯಿಸಿದ ತರಕಾರಿಗಳು ಮತ್ತು ರಾತ್ರಿಯೂಟಕ್ಕೆ ಬರಿ ಹಣ್ಣುಗಳನ್ನು
ಮಾತ್ರ ತಿನ್ನಬೇಕು. ಇಷ್ಟಾದ ನಂತರ ಮಾತ್ರ ನೀವು ಸಾಮಾನ್ಯ ಆಹಾರ
' ಸೇವನೆಗೆ ಹಿಂದಿರುಗಬಹುದು.
ಹಣ್ಣುಗಳು, ಹಣ್ಣಿನ ರಸಗಳು ಮತ್ತು ಹಾಲಿನ ಆಹಾರ
ಬರಿ ಹಣ್ಣಿನ ರಸಗಳನ್ನು ಮಾತ್ರ ಸೇವಿಸಿರೆಂದು ನಿಮಗೆ
ಹೇಳಿರುವಾಗ, 250 ಮಿ.ಲೀ.ನಷ್ಟು ಹಣ್ಣಿನ ರಸ, ಇಲ್ಲವೆ ತರಕಾರಿಗಳನ್ನು
ಬೇಯಿಸಿದ ಸಾರು ಇವುಗಳನ್ನು ಮಾತ್ರ ದಿನಕ್ಕೆ 3 ರಿಂದ 4 ಬಾರಿ.
ಕುಡಿಯಬೇಕು. ಕಿತ್ತಳೆ, ಪೈನಾಪಲ್, ರೋಸ್ ಆಪಲ್, ರಾಸ್ಟ್ ಬೆರಿ
ಮತ್ತು ಟೊಮ್ಯಾಟೊ ಹಣ್ಣಿನ ರಸ ಅತ್ಯುತ್ತಮ. ಹಣ್ಣಿನ ರಸ ಬಹು
ಗಟ್ಟಿಯಾಗಿದ್ದರೆ ಅದಕ್ಕೆ 1: 3/4 ಪ್ರಮಾಣದಲ್ಲಿ ಬರಿ ನೀರು ಬೆರೆಸಿ
ಸೇವಿಸಿ.
ಟೊಮ್ಯಾಟೊ ಮತ್ತು ಕ್ಯಾರೆಟುಗಳನ್ನು ಸಹಜ ಸ್ಥಿತಿಯಲ್ಲಿಯೇ
ತಿನ್ನಬಹುದು. ಮನೆಯಲ್ಲಿ ಜ್ಯೂಸ್ ಮಾಡುವ ಮಿಕ್ಸಿ ಮುಂತಾದ
ಸೌಲಭ್ಯಗಳಿಲ್ಲದಿದ್ದರೆ ನವಿರಾದ ಶುದ್ಧವಾದ ಬಟ್ಟೆಯ ಮೂಲಕ ಹಣ್ಣು
ಮತ್ತು ತರಕಾರಿಗಳನ್ನು ಹಿಂಡುವುದರಿಂದ ಜ್ಯೂಸ್ ಪಡೆಯಬಹುದು.
ಇತರ ತರಕಾರಿಗಳು 1/2 ಕಿಲೋದಷ್ಟಿದ್ದು, 250 ಮಿ.ಲಿ. ಗಳಷ್ಟು
ನೀರಿನಲ್ಲಿ ಕುದಿಸಬೇಕು.
ಬರಿ ಹಣ್ಣುಗಳನ್ನು ಮಾತ್ರ ಸೇವಿಸಿರೆಂದಾಗ, ದಿನಕ್ಕೆ 3 ಬಾರಿ
ಹಣ್ಣು ಸೇವಿಸಿರಿ. ಆದರೆ ಒಂದು ಬಾರಿ ಒಂದು ಬಗೆಯ ಹಣ್ಣು ತಿನ್ನಿ.
50
ಕಿ ಎ ಪಸಾಮಾನ್ಯ ರೋಗಗಳಿಗೆ
ಪ ಚಿಕಿತ್ಸೆ
ನಿಸರ್ಗೂ೨ಂಚತ್ರ
ಊಟದ ಸಮಯ
ಎರಡು ಊಟಗಳ ನಡುವಿನ ಅಂತರ ೨ ಗಂಟೆಗಳು ಅಥವಾ
'ಹೆಚ್ಚಿರಬೇಕು. ನೀವು ರಾತ್ರಿ ಮಲಗುವ ಎರಡು ಅಥವಾ 3 ಗಂಟೆಗಳ
ಮುನ್ನ ರಾತ್ರಿಯೂಟ ಮಾಡಬೇಕು. ಉಪಹಾರವನ್ನು ಮುಂಜಾನೆ 7
'ರಿಂದ 8 ಗಂಟೆಯೊಳಗೆ ಊಟ ಮಧ್ಯಾಹ್ನ 12 ರಿಂದ 1 ಗಂಟೆಯ
'ಒಳಗೆ ಮತ್ತು ರಾತ್ರಿಯೂಟ ಸಂಜೆ 6 ರಿಂದ 7 ಗಂಟೆಯ ಅವಧಿಯಲ್ಲಿ
ಮಾಡುವುದು ಉತ್ತಮ.
ತರಕಾರಿಗಳು Vegetables
“ಸಿಪ್ಪೆ ಸಮೇತ ತಿನ್ನಬಹುದಾದ ತರಕಾರಿಗಳನ್ನು ಹಾಗೆಯೇ ತಿನ್ನಿರಿ.
'ಹೊರಾವರಣ ಬಹುಗಡುಸಾಗಿದ್ದರೆ ಅವನ್ನು ಚಾಕುವಿನಿಂದ ಹೆರೆದು
ತೆಗೆಯಿರಿ. ತರಕಾರಿಯನ್ನು ಹೆಚ್ಚುವ ಮೊದಲು ಚೆನ್ನಾಗಿ ತೊಳೆಯಿರಿ.
ತರಕಾರಿಗಳನ್ನು ಸಣ್ಣ ಉರಿಯ ಮೇಲೆ ಬೇಯಿಸಿರಿ, ಸ್ವಲ್ಪವೇ
ಸ್ವಲ್ಪ ತುಪ್ಪ, ಅಥವಾ ತೆಂಗಿನೆಣ್ಣೆ ಇಲ್ಲವೇ ಕಡಲೆಕಾಯಿ ಎಣ್ಣೆಯನ್ನು
ಸೇರಿಸಿ ಕುದಿಸಿ ಬಹುತೇಕ ತರಕಾರಿಗಳಲ್ಲಿ ನೀರಿನಂಶ ಹೆಚ್ಚಾಗಿದ್ದು
ಅವುಗಳನ್ನು ಬೇಯಿಸುವಾಗ ನೀರು ಸೇರಿಸಬೇಕಾದ
ಅವಶ್ಯಕತೆಯಿರುವುದಿಲ್ಲ. ನೀವು ಮಾಡಬೇಕಾದ ಕಾರ್ಯವೆಂದರೆ
ಬಾಣಲೆಯನ್ನು ಮುಚ್ಚಿ, ನೀರಿನಂಶ ಸ್ವಲ್ಪವೇ ಹೆಚ್ಚಾಗುವಂತೆ ಸ್ವಲ್ಪ
ನೀರು ಸೇರಿಸುವುದಷ್ಟೆ. ಅತಿ ಹೆಚ್ಚು ಉರಿಯಿಂದ ತರಕಾರಿಯಲ್ಲಿನ
ಪೌಷ್ಠಿಕಾಂಶಗಳು ನಾಶವಾಗದಂತೆ ನೋಡಿಕೊಳ್ಳಿ.
ಸ್ವಲ್ಪ ಉಪ್ಪು, ಜೀರಿಗೆ ಮತ್ತು ಅರಿಶಿನವನ್ನು ಬೆರೆಸಿ
ಬೇಯಿಸಬಹುದು. ಸಾಧ್ಯವಾದಷ್ಟೂ ಉಪ್ಪನ್ನು ಕಡಿಮೆ
ಬಳಸುವುದೊಳ್ಳೆಯದು.
ಸಾಲಡುಗಳು Salad
ಹಸಿ ತರಕಾರಿಗಳಿಂದ ಸಾಲಡ್ಅನ್ನು ತಯಾರಿಸಬಹುದು. ಹಸಿಯಾಗಿ
ತಿನ್ನಬಹುದಾದ ಎಲ್ಲ ತರಕಾರಿಗಳೂ ಸಾಲಡಿನ ಭಾಗವಾಗಬಹುದು. ಸೌತೆ,
ಕ್ಯಾರೆಟ್ಟು (ಗಜ್ಜರಿ), ಮೂಲಂಗಿ, ಈರುಳ್ಳಿ, ಟೊಮಾಟೊ, ಕೊತ್ತಂಬರಿ
54 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ.
ನಿದ್ದೆ Sleep
ಆಯಾಸ ಪರಿಹಾರವಾಗಿ ಚೇತೋಹಾರಿ ಅನುಭವ ನೀಡುವಂತೆ
ನಿದ್ದೆ ಮಾಡಬೇಕು. ಆದರೆ ಹೆಚ್ಚು ಮಲಗಬಾರದು. ಇಲ್ಲವೇ ಸುಮ್ಮನೆ
ಮಲಗಿ ಹಾಸಿಗೆಯಲ್ಲಿ ತೂಕಡಿಸಬಾರದು. ರಾತ್ರಿ 9 ರಿಂದ ಮುಂಜಾನೆ
5ರವರೆಗೆ ನಿದ್ದೆಗೆ ಉತ್ತಮ ಸಮಯ.
ಬೇಸಗೆಯಲ್ಲಿ ಮಧ್ಯಾಹ್ನ ಊಟದ ನಂತರ 1/2 ಗಂಟೆ
ಮಲಗುವುದರಿಂದ ಚೈತನ್ಯ ಮೂಡುವುದು. ನಿಮಗೆ ಮಲಗಲು
ಅಸಾಧ್ಯವೆನಿಸಿದರೆ ಊಟವಾದ ನಂತರ ಸುಮಾರು ಒಂದು ತಾಸು
ವಿಶ್ರಮಿಸಿಕೊಳ್ಳಿ.
ಅಜೀರ್ಣಕ್ಕೆ ಕಾರಣಗಳು
ಜೀರ್ಣಕ್ರಿಯೆ ಅವ್ಯವಸ್ಥೆಗಳಲ್ಲಿ ಮೂಲಭೂತವಾದ
ತೊಂದರೆಯೆಂದರೆ ಅಜೀರ್ಣ. ಅಜೀರ್ಣವು ಅನೇಕ ಖಾಯಿಲೆಗಳಿಗೆ
ಎಡೆಮಾಡಿಕೊಡಬಹುದು. ದುರ್ಬಲ ಜೀರ್ಣಶಕ್ತಿಯನ್ನುಳಿದು ಅಜೀರ್ಣದ
ಮೂಲ ಕಾರಣವೆಂದರೆ ಅತಿ ಹೆಚ್ಚು ತಿನ್ನುವುದು ಅಥವಾ ವರ್ಜ್ಯ
ಮಾಡಬೇಕಾದ ಆಹಾರವನ್ನು ತಿನ್ನುವುದು. ಹೀಗೆ ತಿನ್ನುವವರ ಮಲದಲ್ಲಿ
ಜೀರ್ಣವಾಗದ ಆಹಾರದ ಭಾಗವೇ ಹೆಚ್ಚಿರುತ್ತದೆ. ಅಂತಹವರು ಕರುಳು
ಮತ್ತು ಜಠರದಲ್ಲಿ ಜೀರ್ಣವಾಗದೆ ಕೊಳೆಯಲಾರಂಭಿಸುವ ಆಹಾರ
ವಸ್ತುಗಳಿಂದ ಉದ್ಭವಿಸುವ ವಾಯುವಿನ (ಜಠರವಾಯು) ವಾತ,
ರೋಗದಿಂದ ಬಳಲುತ್ತಾರೆ. ತೇಗುವುದು ಅಥವಾ ಅಪಾನ ವಾಯುವನ್ನು
ಬಿಡುವುದು ತಾತ್ಕಾಲಿಕ ಪರಿಹಾರವೆನಿಸಬಹುದಾದರೂ, ದೇಹ
ಭಾರವಾಗುವುದು. ಹೊಟ್ಟೆ ಸದಾ ತುಂಬಿದಂತಿರುವುದು, ಹಸಿವು
ಇಂಗುವುದು ಮುಂತಾದ ಬಾಧೆಗಳಿಂದ ನರಳಬೇಕಾಗುವುದು. ಆಸಿಡಿಟಿ
ಅಥವಾ ಹೈಪರ್ ಆಸಿಡಿಟಿ ಜಠರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಆಮ್ಲಗಳ
ಶೇಖರಣೆಯಿಂದಾಗಿ ಹೊಟ್ಟೆಯುರಿ ಮತ್ತು ಬಾಯಿಂದ ಹುಳಿತೇಗು ಮತ್ತು
ಜೀರ್ಣವಾಗದ ಪದಾರ್ಥಗಳು ಇದ್ದಕ್ಕಿದ್ದಂತೆ ಹೊರನುಗ್ಗುವ ಅವಸ್ಥೆ
ತಲೆದೋರಬಹುದು. ಇದಕ್ಕೆ ಚಿಕಿತ್ಸೆ ಮಾಡುವ ಮೊದಲು ಹೊಟ್ಟೆಗೆ
58 ಬವ ಇವನಾ ಸಾಮಾನ್
ತಾತಾ ಅರ ಯತತರೋಗಗಳಿ ಗೆ ನಿಸರ್ಗ
ಪ ಪತ್ತ 100. |ಚಿಕಿತ್ಸೆ
|
ಮಿತಿಮೀರಿ ತಿನ್ನುವುದನ್ನು ಮೊದಲು ನಿಲ್ಲಿಸಬೇಕು. ಮಿತಿಮೀರಿದ '
ತಿನ್ನುವಿಕೆಯು ಅಜೀರ್ಣದ ಮೂಲ ಕಾರಣ.
ಚಿಕಿತ್ಸೆ
ಅಜೀರ್ಣಕ್ಕೆ ಪ್ರಧಾನ ಚಿಕಿತ್ಸೆಯೆಂದರೆ ಲಘು ಆಹಾರ ಸೇವನೆ. :
ರೋಗಿಯು 24 ಗಂಟೆಗಳಷ್ಟು ಕಾಲ ಉಪವಾಸವಿದ್ದು ಅನಂತರ
ಸುಲಭವಾಗಿ ಜೀರ್ಣವಾಗಬಲ್ಲ ಆಹಾರ ತೆಗೆದುಕೊಂಡರೆ ಅದೂ
ಉತ್ತಮ. ಕೊಬ್ಬಿನ ಹಾಗೂ ಸಂಬಾರ ಪದಾ
ರ್ಥಗಳನ್ನು ಚಿಟ್ಟು,
ಖಾರವಿಲ್ಲದ ಊಟವನ್ನು ಹೆಚ್ಚಾಗಿ ನೀರಿನಲ್ಲಿ
ಬೇಯಿಸಿದ ತರಕಾರಿಗಳು,
ರಸಭರಿತ ಹಣ್ಣುಗಳು ಮತ್ತು ಮಜ್ಜಿಗೆಯನ್ನು
ಸೇವಿಸಬೇಕು. ಸಂಬಾರ
ಪದಾರ್ಥಗಳು ಹಾಗೂ ರುಚಿಕಾರಕಗಳು ಆಹಾರವನ್ನು ಹೆಚ್ಚು
ರುಚಿಕರವಾಗಿಸಿ ಹೆಚ್ಚು ಹೆಚ್ಚು ತಿನ್ನುವಂ
ತೆ ಪ್ರೇರೇಪಿಸುವುದರಿಂದ
ಅಜೀರ್ಣಕ್ಕೆ ರಾಜದಾರಿಯನ್ನುಂಟು ಮಾಡ
ಿದಂತಾಗುವುದು. ಇದರಿಂದಾಗಿ
ಖಾರವಿಲ್ಲದ ಆಹಾರ ಸೇವನೆಯನ್ನು
ಹೇಳಲಾಗಿದೆ. ಅತಿ ಸರ್ವತ್ರ
ವರ್ಜಯೇತ್ ಎಂಬಂತೆ ಹೆಚ್ಚು ಆಹಾರ
ಸೇವನೆಯೂ ಕೆಟ್ಟ
ಅಭ್ಯಾಸವಾಗಿದ್ದು ಅಜೀರ್ಣದಿಂದ
ನರಳುವವರು ಯಾವಾಗಲೂ ತಾವ
ಜೀರ್ಣ ಮಾಡಿಕೊಳ್ಳಬಹುದಾದಕ್ಕಿಂತ ು
ಕಡಿಮೆ ಆಹಾರ ಸೇವಿಸುವುದು
ಲೇಸು ಅದು ಅಜೀರ್ಣ ಹಾಗೂ
ಇತರ ಖಾಯಿಲೆಗಳ ಚಿಕಿತ್ಸೆಯಲ್ಲ
ಮೊದಲ ಮೆಟ್ಟಲು. ಿ
ಪ್ರತಿನಿತ್ಯ 15 ರಿಂದ 20
ನಿಮಿಷಗಳಷ್ಟು ಕಾಲ ಖಾಲಿ
ಹೊಟ್ಟೆಯಿರುವಾಗ ಅಥವಾ
ಊಟವಾದ 2-3 ಗಂಟೆಗಳ ನಂತರ
ಮಲಬದ್ಧತೆ
(Constipation)
ಕಾರಣ ಮತ್ತು ಚಿಹ್ನೆಗಳು
ಮಲಬದ್ಧ ತೆಯೆಂದರೆ ಕರುಳು ಅಥವಾ ಜೀರ್ಣಾಂಗಗಳು ಮುಚ್ಚಿ '
ಹೋಗುವ ಅಥವಾ ಅಪರೂಪವಾಗಿ ಕಾರ್ಯನಿರ್ವಹಿಸುವ ಸ್ಥಿತಿ. ರೋಗಿಯು
ಅನಿಯಮಿತವಾಗಿ ಗಟ್ಟಿಯಾದ ಶುಷ್ಕ ಮಲ ವಿಸರ್ಜಿಸುವನು.
ಮುಖ್ಯವಾದ ಚಿಹ್ನೆಯೆಂದರೆ ಮಲವಿಸರ್ಜಿಸಲು ಅಪೇಕ್ಷೆಯಾದರೂ
ಅದನ್ನು ಮಾಡಲಾಗದ ಪರಿಸ್ಥಿತಿ. ಇದೊಂದು ಅತ್ಯಂತ ಹೇಯ
ಸ್ಥಿತಿಯಾದರೂ, ಸರಿಯಾದ ಚಿಕಿತ್ಸೆ ಪಡೆದಲ್ಲಿ ಸುಲಭವಾಗಿ
ಗುಣವಾಗಬಹುದಾದ ಖಾಯಿಲೆ.
ಇದೊಂದು ಸಾಮಾನ್ಯ ಖಾಯಿಲೆ. ಹೆಚ್ಚಿನವರು ಈ ಕಾಯಿಲೆಯಿಂದ
ಮುಕ್ತಿ ಪಡೆಯಲು ವಿರೇಚಕಗಳ ಮೊರೆಹೋಗುವುದು ಸಾಮಾನ್ಯ. ಹೆಚ್ಚು
ಔಷಧಿಗಳು ಮಲಬದ್ಧತೆಯಿಂದ ಮುಕ್ತಿಪಡೆಯಲು
ಮಾರಾಟವಾಗುವುದನ್ನು ಕಾಣಬಹುದು. ಮಲ ವಿಸರ್ಜನೆಗೆ
ಅನುವಾಗಬಹುದೆನ್ನುವ ಭ್ರಮೆಯಲ್ಲಿ ಕಾಫಿ, ಟೀ, ಸಿಗೆರೇಟುಗಳಿಗೆ ಖರ್ಚು
ಮಾಡುವ ಹಣವು ಮಲಬದ್ಧತೆಯನ್ನು ನಿವಾರಿಸಿಕೊಳ್ಳಲು ಮಾಡುವ
ಚಿಕಿತ್ಸೆಯ ಖರ್ಚಿಗಿಂತಲೂ ಅತಿ ಹೆಚ್ಚು ಎಂಬುದನ್ನು ಮನಗಂಡರೆ
ನಿಮಗೆ ಆಶ್ಚರ್ಯವಾಗಬಹುದು.
ಮಲಬದ್ಧತೆಯಿಂದ ನರಳುವ ಬಹಳಷ್ಟು ಮಂದಿಗೆ ಮಾನವ ಶರೀರ
ಕೆಲಸ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ಮಲಬದ್ಧತೆಯ ಇನ್ನೂ
ಅನೇಕ ರೋಗಗಳಿಗೆ, ಶರೀರ ಭಾರವಾಗುವುದು, ತಲೆನೋವು
ಸೋಮಾರಿತನ ಹಸಿವು ಇಂಗುವುದು, ನಿದ್ರಾ ಎಚ್ಚರ ಪರಿಸ್ಥಿತಿ, ನಿರಾಸಕ್ತಿ
ಇತ್ಯಾದಿ ದಾರಿ ಮಾಡಿಕೊಡುವುದು. ಯಾವುದೇ ಖಾಯಿಲೆಯು ಶರೀರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 61
62
ಕರುಳುಗಳಿಗೆ ಜೀರ್ಣವಾದ ಆಹಾರದ ನಿರುಪಯುಕ್ತ ಅಂಶವನ್ನು |
ಹೊರಚೆಲ್ಲುವ ಅಪೂರ್ವ ಕ್ಷಮತೆಯನ್ನು ಕರುಣಿಸಿದೆ. ಆದುದರಿಂದ ನಾವು
ಈ ಕಾರ್ಯಕ್ಕೆ ಕೆಡುಕಾಗದಂತೆ ಎಚ್ಚರವಹಿಸಿ, ಆಹಾರವನ್ನು ಅದರ |
ಮೂಲರೂಪದಲ್ಲಿಯೇ ತೆಗೆದುಕೊಳ್ಳಬೇಕು. ಆದರದನ್ನು ನಾವು
ಮಾಡುತ್ತಿಲ್ಲ. ಗೋಧಿಹಿಟ್ಟನ್ನು ಜರಡಿಯಾಡುತ್ತೇವೆ. ಅಕ್ಕಿಯನ್ನು ಪಾಲಿಶ್
ಮಾಡುತ್ತೇವೆ. ಹಾಲನ್ನು ಅವಶ್ಯಕತೆಗಿಂತ ಹೆಚ್ಚು ಕುದಿಸಿ ಅದರ ಸ್ವಾಭಾವಿಕ
ತೇವಾಂಶವನ್ನು ಕಳೆದುಕೊಂಡು ಗಟ್ಟಿಯಾಗುವಂತೆ ಮಾಡುತ್ತೇವೆ. ನಮ್ಮ
ಆಹಾರವನ್ನು ಶರೀರಕ್ಕೆ ಅನವಶ್ಯಕವಾದ ಮಸಾಲೆ ಹಾಗೂ ಸಾಂಬಾರ
ಪದಾರ್ಥಗಳಿಂದ ಕಲುಷಿತಗೊಳಿಸುತ್ತೇವೆ. _
|
ಚಿಕಿತ್ಸೆ:
ಮಲಬದ್ಧತೆಗೆ ಚಿಕಿತ್ಸೆ ಅಡಿಗೆ ಮನೆಯಲ್ಲಿ ಪ್ರಾರಂಭವಾಗಬೇಕು.
ಪಾಯಖಾನೆಯಲ್ಲಲ್ಲ. ಗೋಧಿಹಿಟ್ಟನ್ನು ಜರಡಿಯಾಡದೇ ಬಳಸುವುದು,
ಅಕ್ಕಿಯನ್ನು ಪಾಲಿಶ್ ಮಾಡದೆ ಬಳಸುವುದು ಮಾಡಬೇಕು. ನಿಮ್ಮ
ಆಹಾರದ 2/3 ಭಾಗ ತರಕಾರಿ ಮತ್ತು ಹಣ್ಣುಗಳನ್ನು 1/3 ಭಾಗ ಧಾನ್ಯ
ಮತ್ತು ಕಾಳುಗಳನ್ನು ಒಳಗೊಂಡಿರಬೇಕು. ಹಾಲನ್ನು ಒಂದೇ ಸಲ
ಕಾಯಿಸಬೇಕು. ಪದೇ ಪದೇ ಅಥವಾ ಹೆಚ್ಚಾಗಿ ಕಾಯಿಸಬಾರದು.
ಅಸ್ಥಿಗತ ಮಲಬದ್ಧತೆಯ ರೋಗಿಗಳು ಹೆಚ್ಚು ಹೆಚ್ಚು ಸೌತೆಕಾಯಿ
ಟೊಮ್ಯಾಟೋ, ಕ್ಯಾರೆಟ್, ಸೊಪ್ಪು, ಮತ್ತು ಕೋಸನ್ನು ತಿನ್ನಬೇಕು.
ಇವುಗಳ ಒಟ್ಟು 250 ಗ್ರಾಂಅನ್ನು ದಿನದಲ್ಲಿ ತಿನ್ನಬೇಕು. ಹಸಿ ಸಾಲಡ್
ತಿನ್ನುವ ರೀತಿಯಲ್ಲೇ ಇವನ್ನು ತಿಂದರೆ, ರುಚಿಗೆ ಸ್ವಲ್ಪ ಉಪ್ಪು ಮತು
ನಿಂಬೆರಸ ಬೆರೆಸಿ ತಿಂದರೆ ಇನ್ನೂ ಒಳ್ಳೆಯದು.
ದಿನಕ್ಕೆ ಮೂರುಬಾರಿ ತಿನ್ನಿರಿ, ನೀವು ನಲವತತನ್ನು ದಾಟಿದ್ದರ
ೆ,
ಒಂದು ದಿನಕ್ಕೆ ಎರಡು ಊಟಕ್ಕಿಂತ ಹೆಚ್ಚಿಗೆ ತಿನ್ನಬೇಡಿ. ಇದನ್ನು ಅಕ್ಬರಶಃ
ಪಾಲಿಸದಿದ್ದರೂ, ನೀವು ಊಟಗಳ ಹಣ್ಣು, ಹಾಲು
ಕುಡಿಯಬಹುದು. ಮುಂಜಾನೆ ಮತ್ತು ಸಂಜೆಯ ಊಟದ
ಭಾಗವನ್ನಾಗಿ
ಹಣ್ಣುಗಳನ್ನು ಮಾತೆ
ತಿಂದರೆ ಇ ನ್ನ್ನೂ ಒಳ್ಳೆಯದು. ತಾಜಾ ಹಣ್ಣುಗಳ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 63
ಣಿತ್ಸೆ
ಮಲಬದ್ಧತೆಯ ನಿವಾರಣೆಗಾಗಿ ತೆಗೆದುಕೊಳ್ಳುವ ವಿರೇಚಕಗಳು
/ೋಗವನ್ನು ಹೆಚ್ಚು ಮಾಡುವುದೇ ವಿನಃ ಉಪಶಮನ ನೀಡಲಾರವು.
ರುಳಿನ ಶೀತವು ಅಭಿವೃದ್ಧಿಯಾಗಲು ಅನೇಕ ವರ್ಷಗಳನ್ನು
(/ಗೆದುಕೊಂಡು ಸ್ವಾಭಾವಿಕವಾಗಿ ಇದರ ಚಿಕಿತ್ಸೆಗೆ ತಿಂಗಳುಗಳೇ
/ಗೇಕಾಗಬಹುದು. ರೋಗಿಯು ತಾಳ್ಮೆಯಿಂದ ಇರಬೇಕು.
|ಸಪವಾಸದೊಂದಿಗೇ ಚಿಕಿತ್ಸೆ ಪ್ರಾರಂಭ; ನರ ನೀರನ್ನು ಮಾತ್ರ"
1ನಡಿಯಬೇಕು. ಉಗುರು ಬೆಚ್ಚಗಿನ ನೀರಾದರೆ ಉತ್ತಮ. ಎಷ್ಟು
ನಧ್ಯವೋ ಅಷ್ಟು ನಾಲ್ಕು ದಿನಗಳಿಂದ ಒಂದು ವಾರದವರೆಗೆ ಉಪವಾಸ
|ಖಾಡಬೇಕು. ಉಪ್ಪು ಬೆರೆಸದ ಕುದಿಸಿದ ತರಕಾರಿಗಳ ಸೂಪ್ನೊಟ್ಟಿಗೆ
ಉಪವಾಸ ಮುರಿಯಬೇಕು, ಕುದಿಸಿದ ತರಕಾರಿಗಳ ರಸ ಸೇವನೆಯನ್ನು
3 ದಿನಗಳವರೆಗೂ ಮುಂದುವರೆಸಬೇಕು. ನಂತರ ರೋಗಿಯು
ಕೀಯಿಸಿದ ತರಕಾರಿಯನ್ನು ಹಸುವಿನ ಹಾಲಿನಿಂದ ಮಾಡಿದ
ಖಜ್ವಿಗೆಯೊಂದಿಗೆ ಸೇರಿಸಬೇಕು. ದಿನಕ್ಕೆ ಎರಡು ಲೀಟರುಗಳಷ್ಟು ನೀರು
'ಹಿಜ್ಜಿಗೆಯನ್ನು ಕುಡಿಯಬೇಕು.
ಲೋಳೆ ಸಹಿತ ಮಲವಿಸರ್ಜನೆ ಶುರುವಾದ ಕೂಡಲೇ ಬಿಸಿನೀರ
ನಿನಿಮಾ ತೆಗೆದುಕೊಳ್ಳಬೇಕು. ತಣ್ಣೀರಿನೊಂದಿಗೆ ಬೆರೆಸಿದ ಜೇಡಿಮಣ್ಣನ್ನು
ಬ್ಬೊಟ್ಟೆಯ ಮೇಲೆ 1/2 ಗಂಟೆಯವರೆಗೆ ಮೆತ್ತಬೇಕು. ಹೊಟ್ಟೆಶೂಲೆ
ನಾಗೂ ಅತಿಸಾರವನ್ನು ತಡೆಯಲು ಇದು ಸಹಕಾರಿ.
ಕರುಳಿನ ಶೀತದಿಂದ ಬಳಲುವ ರೋಗಿಗೆ ವಿಶ್ರಾಂತಿ ಹಾಗೂ
ಕುದ್ಧಹವೆ ಅಗತ್ಯ. ಉಪವಾಸ ಹಾಗೂ ಬೇಯಿಸಿದ ತರಕಾರಿಗಳ ರಸವನ್ನು
ಸೇವಿಸಿದ ನಂತರ, ಅವನು ತರಕಾರಿಗಳು, ಆಲೂಗಡ್ಡೆ ಮೊಸರು
ಮುಂತಾದುವನ್ನು ತಿನ್ನಬೇಕು. ದವಸಗಳನ್ನು (ಗೋಧಿ, ಜೋಳ)( ಸಾಕಷ್ಟು
ತಪ್ಪಿಸಬೇಕು. ಅವುಗಳು ಆಸಿಡಿಟಿ (ಆಮ್ಲೀಯತೆಯನ್ನು) ಹೆಚ್ಚಿಸುವ
ಸಾಧ್ಯತೆಗಳಿವೆ. ಸ್ವಲ್ಪವೇ ಉಪ್ಪು ಉಪಯೋಗಿಸಿ, ಸಾಂಬಾರ
ಪದಾರ್ಥಗಳು, ಮೆಣಸಿನಕಾಯಿ ಹಾಗೂ ರುಚಿಕಾರಕಗಳನ್ನು
ಸಂಪೂರ್ಣವಾಗಿ ವರ್ಜಿಸಬೇಕು. ಎಣ್ಣೆ ಪದಾರ್ಥಗಳನ್ನು ಕೊಬ್ಬಿನ
68 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
ವಾಯು
Flatulance
ಕೆಲವು ಜನರು ಹೊಟ್ಟೆಯಲ್ಲಿನ ಹೆಚ್ಚಿನ ವಾಯುವಿನಿಂದ
ಬಳಲುವರು. ಇಂಥಹವರು ಊಟ ಮಾಡಿದ ಒಂದೆರಡು ಗಂಟೆಗಳ
ನಂತರ ಹೊಟ್ಟೆಯಲ್ಲಿ ಗುಡುಗುಡಿಸುವ ಶಬ್ದವು ಹೊಟ್ಟಿಯೊಳಗಿಂದ ಕೇಳಿ
ಬರುವುದು. ಕೆಲವೊಮ್ಮೆ ಇದು ಬೇರೆಯವರಿಗೂ ಕೇಳಿಸುವಷ್ಟು
ಗಟ್ಟಿಯಾಗಿರಬಹುದು.
ಊಟವಾದ ನಂತರ ಶಬ್ದ ಬರುವುದು ಹೊಟ್ಟೆ ಮತ್ತು ಕರುಳುಗಳಲ್ಲಿ
ಆಹಾರವು ಕೊಳೆಯುತ್ತಿರುವದನ್ನು ಸೂಚಿಸುವುದು. ಹೆಚ್ಚು ಉಣ್ಣುವುದರ
ಮತ್ತು ಅಜೀರ್ಣದ ಫಲವಿದು. ಗಬಗಬನೆ ತಿನ್ನುವ ಅಭ್ಯಾಸವಿರುವವರು
ಈ ತೊಂದರೆಯಿಂದ ನರಳುವರು. ಆಹಾರವನ್ನು ಚೆನ್ನಾಗಿ ಅಗಿದು
ನುಂಗಬೇಕು. ರೋಗಿಯು ಸಿಹಿಯನ್ನು, ಸಂಸ್ಕರಿಸಿದ ಆಹಾರವನ್ನು ಮತ್ತು
ಹುಳಿ ಪದಾರ್ಥಗಳನ್ನು ತಿನ್ನುವುದು ತೊಂದರೆಗೆ ಆಹ್ವಾನ ನೀಡಿದಂತೆಯೇ.
ಸಾಧ್ಯವಿದ್ದಷ್ಟು ನೈಸರ್ಗಿಕ. ಆಹಾರವನ್ನು ತೆಗೆದುಕೊಳ್ಳಬೇಕು.
ಉಪಾಹಾರಕ್ಕಾಗಿ ಹಣ್ಣುಗಳನ್ನು ಊಟವೆಂದು ಬೇಯಿಸಿದ ತರಕಾರಿಯನ್ನು
ತಿನ್ನಬೇಕು.
ಊಟದ ಮುಂಚೆ ಒಂದು ಕಪ್ಪು ಬಿಸಿನೀರನ್ನು ಕುಡಿಯಬೇಕು.
ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ಮಾಡಿಸುವುದು ಮತ್ತು ಚೆನ್ನಾಗಿ
ನಡೆಯುವುದರಿಂದಲೂ ರೋಗಸ್ಥಿತಿಯನ್ನು ಉತ್ತಮಗೊಳಿಸಿ
ಕೊಳ್ಳಬಹುದು.
74 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ'
E E S
ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಈ ಪರೋಪಜೀವಿಗಳನ್ನು
ಕೊಲ್ಲಲು ಔಷಧ ನೀಡುವರು. ಇದು ತಾತ್ಕಾಲಿಕ ಪರಿಹಾರ
ಒದಗಿಸಬಹುದಾದರೂ, ಇದರಿಂದ ಜೀರ್ಣ ಪ್ರಕ್ರಿಯೆಗೆ
ಹಾನಿಯುಂಟಾಗುವ ಸಾಧ್ಯತೆ ಹೆಚ್ಚಿದ್ದು ಇನ್ನಿತರ ತೊಂದರೆಗಳಿಗೆ ಇದು
ಕಾರಣವಾಗಬಹುದು.
ನೈಸರ್ಗಿಕ ಚಿಕಿತ್ಸೆಯಾದರೆ, ಕರುಳನ್ನು ಬಲಪಡಿಸಿ ತಾವಾಗಿಯೇ
ಕರುಳುಗಳು ಈ ಪರೋಪಜೀವಿಗಳನ್ನು ಹೊರಹಾಕುವ ದಿಸೆಯಲ್ಲಿ
ಕಾರ್ಯವೆಸಗುವುದು. ದಾರದ ಹುಳುಗಳಿಂದ ಭಾದಿಸಲ್ಪಿ ಟ್ವಿದೆಯೆಂದು
ಭಾವಿಸುವ ಮಗುವಿನ ಮಲವನ್ನು ಪರೀಕ್ಷೆ ಮಾಡಿ ಬರಿಗಣ್ಣಿನಲ್ಲಿಯೇ
ದಾರದ ಹುಳುಗಳ ಅಸ್ಥಿತ್ವವನ್ನು ಅರಿಯಬಹುದು.
ಶುದ್ಧತೆಯ ಅಭ್ಯಾಸವನ್ನು ರೂಢಿಸುವುದರಿಂದ ದಾರದ
ಹುಳುವಿನಿಂದ ಭಾದಿತವಾದ ರೋಗಿಯ ಚಿಕಿತ್ಸೆ ಪ್ರಾರಂಭ. ಈ
ರೋಗದಿಂದ ಪೀಡಿತವಾಗಿರುವ ಮಗುವಿಗೆ ಬಿಸಿನೀರ ಎನಿಮಾ ನೀಡಬೇಕು.
ಈ ಬಿಸಿನೀರಿಗೆ 1/2 ನಿಂಬೆಹಣ್ಣಿನ ರಸ ಹಿಂಡಬೇಕು. ಇದಾದನಂತರ
76 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಪೈಲ್ಸ್ (ಮೂಲವ್ಯಾಧಿ)
Piles
ಮೂಲವ್ಯಾಧಿ ಅಥವಾ ಮೊಳೆ ರೋಗವೆಂದರೆ, ಅಭಿದಮನಿಗಳ
ಊತ. ಸಾಮಾನ್ಯವಾಗಿ ಗುದನಾಳದ ಅಭಿದಮನಿಗಳು ಅಥವಾ ಕರುಳ
ಕೆಳತುದಿಯ ಅಭಿದಮನಿ ಅಪಧಮನಿಗಳು ಬಾತುಕೊಳ್ಳುವ ಒಂದು ಅವಸ್ಥೆ.
ಮೊಳೆ ರೋಗವು ಬಾಹ್ಯ ಸ್ವರೂಪದ್ದಾಗಲೀ ಇಲ್ಲವೇ ಎರಡೂ
ಸ್ವರೂಪಗಳಲ್ಲಾಗಲೀ ಕಾಣಿಸಿಕೊಳ್ಳಬಹುದು. ಬಾಹ್ಯ ಸ್ವರೂಪದ ಮೂಲ
ವ್ಯಾಧಿಯಲ್ಲಿ ಹೆಚ್ಚು ರಕ್ತಸ್ಪಾವವಿರದಿದ್ದರೂ ಅಸಾಧ್ಯವಾದ ನೋವಿರುತ್ತದೆ.
ಅಂತೆಯೆ ಆಂತರಿಕ ಮೂಲವ್ಯಾಧಿಯಲ್ಲಿ ಕೆಲವು ಔನ್ಸುಗಳಷ್ಟು ಕಡುಬಣ್ಣದ
ರಕ್ತಸ್ರಾವವಿರುತ್ತದೆ.
ಮೂಲವ್ಯಾಧಿಯು ನಿರ್ಧಿಷ್ಟವಾಗಿ ಹೇಳಬೇಕೆಂದರೆ ಒಂದು
ರೋಗವಲ್ಲ. ಬದಲಿಗೆ ಅದೊಂದು ರೋಗಲಕ್ಷಣ ಮಾತ್ರ. ಇದನ್ನು
ಆಧುನಿಕ ವೈದ್ಯ ಪದ್ಧತಿಯು ಗುರ್ತಿಸಿ ಒಪ್ಪಿಕೊಂಡಿದೆ. ಮೂಲವ್ಯಾಧಿಯು
ಮಲಬದ್ದತೆಯಿಂದ ಉಂಟಾಗುವುದೆಂದು ಆಧುನಿಕ ವೈದ್ಯರೂ
ಒಪ್ಪಿಕೊಳ್ಳುತ್ತಾರೆ. ಮಲಬದ್ಧತೆಯಿರುವ ರೋಗಿ ಮಲ ವಿಸರ್ಜಿಸುವಾಗ
ಪ್ರಯೋಗಿಸುವ ಒತ್ತಡವು. ಅಭಿದಮನಿಗಳನ್ನು ಉಬ್ಬಿಸುವುದರಿಂದ
ತೀವ್ರವಾದ ನೋವುಂಟುಗಿ ರೋಗಿಯು ಕುಳಿತುಕೊಳ್ಳಲಾಗದಂತೆ
ಆಗುತ್ತದೆ. ಮೂಲವ್ಯಾಧಿಯ ಗಡ್ಡೆಯು ದೊಡ್ಡದಾಗಿ ಕೆಂಪುಬಣ್ಣದ್ದಾಗಿ,
ಒಂದು ಬಗೆಯ ರಕ್ತಪೂರಿತ ತೆಳು ಪದಾರ್ಥವನ್ನು ವಿಸರ್ಜಿಸುವುದು.
78 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಕಿಬ್ಬೊಟ್ಟೆಯಿಂದ ಗುಹ್ಕಾ
ಗಾತ್ರದ ಮಣ್ಣನ್ನು ಗುದನಾಳದ ಮೇಲೆ. 1/2. ಗಂಟೆಯಷ್ಟು ಕಾಲ
ಇರಿಸಬೇಕು. ಉಪಹಾರ ಮತ್ತು ಊಟದ ಸಮಯಕ್ಕೆ ಒಂದರಿಂದ
ಒಂದೂವರೆ ಗಂಟೆಯ ಮುಂಚೆ ಈ ಚಿಕಿತ್ಸೆ ಮಾಡಬೇಕು. ಮಣ್ಣುಪಟ್ಟಿ
ತೆಗೆದ ನಂತರ 3 ರಿಂದ 4 ಕಿ.ಮೀ. ದೂರ ವೇಗ ನಡಿಗೆಯನ್ನು ಅಭ್ಯಾಸ
ಮಾಡಬೇಕು. '
ಮೇಲೆ ಹೇಳಿದ ಚಿಕಿತ್ಸೆಯಿಂದ ಯಾವ ಗುಣವೂ ಕಂಡುಬರದಿದ್ದಲ್ಲಿ
ರೋಗಿಯು ಉಪವಾಸದ ಮೊರೆ ಹೋಗಬೇಕು. 3 ರಿಂದ 7 ದಿನಗಳಕಾಲ
ನೀರನ್ನು ಬಿಟ್ಟು ಪುತ್ತೇನನ್ನೂ ತೆಗೆದುಕೊಳ್ಳದೆ ಉಪವಾಸ ಮಾಡಬೇಕು.
ಮೊದಲಿಗೆ 1 ವಾರದ ಉಪವಾಸ ಕಷ್ಟವೆನಿಸಬಹುದಾದರೂ ಮೂರು
ದಿನಗಳ ಮಟ್ಟಿಗಾದರೂ ಉಪವಾಸ ಮಾಡುವುದನ್ನು ಅಭ್ಯಾಸ
ಮಾಡಬೇಕು. ಉಪವಾಸದ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನ
ಎನಿಮಾವನ್ನು ಮುಂಜಾನೆ ಅಥವಾ ಸಂಜೆ ತೆಗೆದುಕೊಳ್ಳ ಬೇಕು. ಉಪವಾಸ
ಮಾಡಿದ ರೋಗಿಯು ತನ್ನ ಎಂದಿನ ಆಹಾರಾಭ್ಯಾಸಕ್ಕೆ ನಿಧಾನವಾಗಿ
ಹಿಂದಿರುಗಬೇಕು. ಈ ಹಿಂದಿರುಗುವಿಕೆ ತರಕಾರಿಗಳು ಮತ್ತು ಹಣ್ಣಿನ
ರಸದಿಂದ ಮೊದಲಾಗಬೇಕು. ನಂತರ ಗಂಜಿ ಹಾಗೂ ಹಾಲು
ಉಪಯೋಗಿಸಲು ಪ್ರಾರಂಭಿಸಿ ಅನಂತರ ಎಂದಿನ ಆಹಾರಾಭ್ಯಾಸಗಳಲ್ಲಿ
ತೊಡಗಬಹುದು.
ಕಿಯಾಬಿಟೀಸ್
Diabetes)
ಕಧುಮೂತ್ರವ್ಯಾಧಿ
ಕಿಹ್ನೆಗಳು
ಮಧುಮೂತ್ರ ರೋಗವು. ವೈದ್ಯಕೀಯ ಪರಿಭಾಷೆಯಲ್ಲಿ
ತಯಾಬಿಟೀಸ್ ಮೆಲ್ಲಿಟಸ್ (Diabetes Mellitus) ಆಹಾರವು
'ಕ್ಷಗತವಾಗುವುದರಲ್ಲಿನ ತಾರಾಮಾರಿನಿಂದುಂಟಾಗುವ ರೋಗ.
ಓದೋಜೀರಕ ಗ್ರಂಥಿಗಳು ಕೆಲಸ ಮಾಡದೆ ಸ್ತಬ್ದಗೊಂಡಾಗ, ಅಥವಾ
ತ್ತಿಹೋದಾಗ (ಕ್ಷೆಯಿಸಿ-ಕ್ಷೀಣವಾದಾಗ) ದೇಹಕ್ಕೆ ಅವಶ್ಯವಾದ
ನ್ಸುಲಿನ್ಅನ್ನು ಉತ್ಪಾದಿಸಲಾರವು. ಇನ್ಸುಲಿನ್ ಇಲ್ಲದೆ ಶರೀರವು
ಹಾರದಲ್ಲಿನ ಸಕ್ಕರೆಯನ್ನು ಸ್ನಾಯುಗಳಿಗೆ ಬೇಕಾದ ಶಕ್ತಿಯನ್ನಾಗಿ
`ರಿವರ್ತಿಸಲು ಅಸಮರ್ಥವಾಗುವುದು. ಇದರ ಮುಖ್ಯ ಲಕ್ಷಣವೆಂದರೆ,
ಶ್ಯಕ್ತಿ ಮತ್ತು ಶರೀರ ತೂಕ ಇಳಿಮುಖವಾಗುವುದು, ಬಾಯಾರಿಕೆ
ಚ್ಹುವುದು ಮತ್ತು ಪದೇ ಪದೇ ಮೂತ್ರ ವಿಸರ್ಜಿಸುವುದು. ಕೆಲಬಾರಿ
ಯಂಕರವಾದ ಹಸಿವಾಗುವುದು... ಕಾಲಕ್ರಮೇಣ ರೋಗಿಯು
ವೆಯುತ್ತಾ ಹೋಗುವನು. ಅಂಗಾಂಶಗಳ ಜೀವಧಾರಣ ಚೈತನ್ಯವೂ
ಣವಾಗುವುದರಿಂದ ಗುಳ್ಳೆಗಳಾಗುವುದು, ಕುರುಗಳಾಗುವುದು ಮುಂತಾದ
ರಿಚರ್ಮ ರೋಗಗಳು ಕಾಣಿಸಿಕೊಳ್ಳುವುವು. ತೊಡೆಸಂದುಗಳಲ್ಲಿ ಕಡಿತ
ನಾಗೂ ಇಸುಬುಗಳಂತೆಹವೂ ಕಾಣಿಸಿಕೊಳ್ಳಬಹುದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
ಕಾಲಹೆಬ್ಬೆರಳುಗಳಿಂದ ಪ್ರಾರಂಭಿಸಿ ಪಾದದ ಚರ್ಮದ ಅರ್ಬುದ
(Gangrene) ಈ ರೋಗದ ಬಹುಮುಖ್ಯ ತೊಂದರೆ ಅಥವಾ ಲಕ್ಷಣ.
ಈ ರೋಗದ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ರೋಗಿ
ಚಿಕ್ಕವಯಸ್ಸಿನವನಾದಷ್ಟೂ ಶೀಘ್ರವಾಗಿ ರೋಗ ಪಸರಿಸುವುದು.
ಅಲೋಪತಿ ವೈದ್ಯ ಪದ್ಧತಿಯು ರೋಗಿಗೆ ಇನ್ಸುಲಿನ್ ನೀಡುವ
ಮೂಲಕ ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ಕರಗಿಸಿ ಪಿಷ್ಠ ಮತ್ತು
ಸಕ್ಕರೆಯ ಅಂಶವಿರುವ ಆಹಾರವನ್ನು ನಿಷೇಧಿಸುವ ಚಿಕಿತ್ಸೆಯನ್ನು
ಅವಲಂಬಿಸಿರುವುದು. ಆಧುನಿಕ ವಿಜ್ಞಾನಕ್ಕೂ ಸಹ ಈ ರೋಗದ
ಮೂಲಕಾರಣವು ಇದೇ ಎಂದು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.
ಸ್ಥೂಲಶರೀರಿಗಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುವರು, ರೋಗವು
ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಮದಲ್ಲಿ ಪುರುಷರ ಮೇಲೆ ಧಾಳಿ
ನಡೆಸುವುದು. ಮತ್ತಿದು ವಂಶವಾಹೀ ಗುಣಗಳನ್ನು ಹೊಂದಿದೆಯೆಂಬ
ಸಾಮಾನ್ಯ ಸೂತ್ರ ನಿರೂಪಣೆಯಷ್ಟೇ ಸಧ್ಯಕ್ಕೆ ಈ ಕುರಿತು ಲಭ್ಯವಿರುವ
ಮಾಹಿತಿಗಳು. ತ
ಚಿಕಿತ್ಸೆ
ಇತರ ವ್ಯಾಧಿಗಳ ಚಿಕಿತ್ಸಾ ಕ್ರಮದಂತೆ ನೈಸರ್ಗಿಕ ಚಿಕಿತ್ಸೆಯು ಈ
ರೋಗಕ್ಕೂ ಔಷಧಿಗಳನ್ನು ಹೇಳದೆ ಆಹಾರಾಭ್ಯಾಸವನ್ನು ಮಾತ್ರ
ಹೇಳುವುದು. ಮುಖ್ಯ ಉದ್ದೇಶ ಹೆಚ್ಚಿನ ಸಕ್ಕರೆಯನ್ನು ರಕ್ತಗತವಾಗಿಸಿ
ತನ್ನ ಶರೀರ ವ್ಯವಸ್ಥೆಗೆ ಪೂರೈಸಲು ಶರೀರಕ್ಕೆ ಸಹಾಯ ಮಾಡುವುದೇ
ಆಗಿರುವುದು, ಇದನ್ನು ವಿಶೇಷ ಆಹಾರಾಭ್ಯಾಸದಿಂದ
ಸಾಧ್ಯವಾಗಿಸಬಹುದಾಗಿದೆ.
ಒಂದು ಕಿಲೋದಷ್ಟು ಹಸುವಿನ ಹಾಲಿನ ಮೊಸರನ್ನು ಮತ್ತು
ಕುಂಬಳ ಪಡವಲ, ಸೋರೆಕಾಯಿಗಳಂಥಹ ತಿರುಳುಗಾಯಿಗಳನ್ನು
ಉಪ್ಪಿಲ್ಲದೇ ತೆಗೆದುಕೊಳ್ಳಬೇಕು. ಹೆಚ್ಚು ಹೆಚ್ಚು ಹಸಿರು ತರಕಾರಿಗಳನ್ನು
ತಿನ್ನಬೇಕು. ಹಸಿರು ಹೆಚ್ಚಾದಷ್ಟೂ ಹೆಚ್ಚು ಪ್ರಯೋಜನಕಾರಿ. ಹು
ಹಣ್ಣುಗಳಾದ ಕಿತ್ತಳೆ, ಟೊಮ್ಕಾಟೋ, ಅನಾನಾಸು, ಪನ್ನೇರಲೆ ಹಣ್ಣು
ಭಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 83
956 Apple) ಇತ್ಯಾದಿ ಹಣ್ಣುಗಳನ್ನು ತಿನ್ನಬಹುದು. ಜರಡಿಯಾಡದ
"ಧಿಹಿಟ್ಟಿನಿಂದ ಮಾಡಿದ ಒಂದೆರಡು ಚಪಾತಿಗಳನ್ನು ತಿನ್ನಬಹುದು.
ಖಾಬಿಟೀಸ್ನಿಂದ ನರಳುವ ರೋಗಿಯು ದಿನಕ್ಕೆ 10 ಕಿ.ಮೀ. ನಷ್ಟು
ರವನ್ನಾದರೂ ನಡೆಯಬೇಕು. ಅಲಸಿಗಳಾಗಿ ಜೀವಿಸುವವರ ಮತ್ತು
ಸಿ ರುಚಿಕರ ಮತ್ತು ಸಂಬಾರ ಪದಾರ್ಥ ಬೆರೆಸಿದ ಆಹಾರ
ನಿಸುವವರನ್ನೇ ಸಾಮಾನ್ಯವಾಗಿ ಈ ರೋಗ ಆಕೃಮಿಸುವುದೆಂಬ
ಸಯವನ್ನು ನೆನಪಿನಲ್ಲಿಡಿ.
ಧಾನ್ಯಗಳು, ಸಕ್ಕರೆ ಮತ್ತು ಸಕ್ಕರೆಯಿಂದಾದ ಪದಾರ್ಥಗಳನ್ನು ಕೆಲ
2 ಸೇವಿಸಬಾರದು. ರೋಗ ಚಿಕಿತ್ಸೆಯ ಇನ್ನೊಂದು ವಿಧಾನವೆಂದರೆ,
ದೆರಡು ದಿನಗಳಕಾಲ ಉಪವಾಸವಿದ್ದು, ಅನಂತರ ಹುಳಿಹಣ್ಣುಗಳನ್ನು
ದು ವಾರ ಕಾಲ ತಿನ್ನುವುದು. ಮಧ್ಯೆ ಮಧ್ಯೆ ಹಸಿರು ತರಕಾರಿಗಳನ್ನು
ಪಯೋಗಿಸಬಹುದು. ಹಸುವಿನ ಹಾಲಿನಿಂದ ತಯಾರಿಸಿದ ಮೊಸರನ್ನು
ತ್ರ ಪ್ರತಿ ಊಟದ ಜೊತೆಯಲ್ಲಿಯೂ ತಪ್ಪದೆ ತೆಗೆದುಕೊಳ್ಳಬೇಕು.
ಸರು ಲಭ್ಯವಿಲ್ಲದ ಪಕ್ಷದಲ್ಲಿ 50 ಗ್ರಾಂ.ಗಳಷ್ಟು ಮೊಳಕೆ ಬರಿಸಿದ
ಲೆಯನ್ನು ಪ್ರತಿ ಊಟದ ಜೊತೆಗೂ ತೆಗೆದುಕೊಳ್ಳಬೇಕು. ಹದನೈದು
ಗಳ ಕಾಲ ಈ ಪಥ್ಯವನ್ನು ಮಾಡಿದನಂತರ ರೋಗಿಯು ಚಪಾತಿಯನ್ನು
ಸಬಹುದು (ಗೋಧಿಹಿಟ್ಟಿನ ಚಪಾತಿ). ಉಪವಾಸದ ಅವಧಿಯಲ್ಲಿ
ದಿನ ಉಗುರು ಬೆಚ್ಚಗಿನ ಎನಿಮಾವನ್ನು ರೋಗಿ ತೆಗೆದುಕೊಳ್ಳ ಬೇಕು.
ಮಧುಮೂತ್ರ ರೋಗಿಗಳು ನಿಯಮಿತವಾಗಿ ವ್ಯಾಯಾಮ
ಡಬೇಕು. ವ್ಯಾಯಾಮವು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು
ನಯೋಗಿಸಲು ಸಹಕಾರಿ. ನಡೆಯುವುದು, ಅದಕ್ಕಿಂತ ಹೆಚ್ಚಾಗಿ
ುವುದು. ಅತ್ಯುತ್ತಮ ವ್ಯಾಯಾಮ ವಿಧಾನ. ಕುನ್ನೆಯವರು
ಚಿಸಿದಂತೆ ಪೃಷ್ಠ ಸ್ನಾನವೂ ಅತ್ಯಂತ ಪ್ರಯೋಜನಕಾರಿ. ಮಧುಮೂತ್ರ
"ಗಿಗಳ ಚರ್ಮ ದೊರಗಾಗುವುದನ್ನು ತಪ್ಪಿಸಲು ಪ್ರತಿದಿನ
«ರಸ್ನಾನ, ಅದಕ್ಕೆ ಮುಂಚೆ ಒರಟು ಟವೆಲಿನಿಂದ ಚರ್ಮವನ್ನು 15
ಷಗಳ ಕಾಲ ಚೆನ್ನಾಗಿ ಉಜ್ಜಬೇಕು.
ಅಲೋಪತಿ ವೈದ್ಯ ಪದ್ಧತಿಯಲ್ಲಿ ಮಧುಮೂತ್ರ ರೋಗಿಗಳಿಗೆ ಸಕ್ಕರೆ
|
|
84 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿಃ
y
ರಹಿತ ಪಥ್ಯವನ್ನು ಹೇಳುವಾಗ, ಮೀನು, ಮೊಟ್ಟೆ, ಮಾಂಸ ಮತ್ತು
ದ್ವಿದಳ ಧಾನ್ಯಗಳಂತಹ ಸಸಾರಜನಕ ಹೆಚ್ಚಿರುವ ಆಹಾರವನ್ನು ಹೇಳುವರ
ಇದು ರೋಗಿಯ ಆಹಾರದಲ್ಲಿ ಅಸಮತೋಲವನ್ನುಂಟು ಮಾಡುವುಡ
ಈ ರೋಗಿಗಳಿಗೆ ಸಕ್ಕರೆಯ ಬದಲಿಗೆ ಸ್ಯಾಕರಿನ್ಅ
ಉಪಯೋಗಿಸುವಂತೆ ಸೂಚಿಸುವ ಮೂಲಕ ಅಲೋಪತಿ ವೈ
ಪದ್ಧತಿಯು ರೋಗಿಯ ದೇಹಕ್ಕೆ ನಿಧಾನ ವಿಷವನ್ನೂಡುವರಃ
ಸ್ಯಾಕರಿನ್ನಿಂದಾಗುವ ದುಷ್ಪರಿಣಾಮಗಳ ಬಗೆಗೆ ಈಚೀಚೆಗೆ ಅರಿಫ
ಮೂಡುತ್ತಿರುವುದು.
ಮಧುಮೂತ್ರ ರೋಗಿಗಳು ಯಾವಾಗಲೂ ಹರ್ಷಚಿತ್ತರ
ಸಮಾಧಾನದಿಂದಿರಬೇಕು. ಯೋಗ ತಜ್ಞರು ಮಧುಮೂತ್ರ ರೋಗಿಗಳಿಗ
ಾ
ಕೆಲವು ವಿಶೇಷ ಆಸನಗಳನ್ನು ಸೂಚಿಸುವರು. ಈ ಆಸನಗಳನ
ಅಭ್ಯಸಿಸುವುದರಿಂದಲೂ ರೋಗ ಚಿಕಿತ್ಸೆಗೆ ಅನುವಾಗುವ
ುದು.
ತ್ರೆ
ಸಾಮಾನ್ಯವಾಗಿ ಅಲೋಪತಿ ವೈದ್ಯಪದ್ಧತಿಯಲ್ಲಿ ಹರ್ನಿಯಾವನ್ನು
ಣಪಡಿಸಲು ಶಸ್ತ್ರಚಿಕಿತ್ಸೆಯನ್ನು ಅವಲಂಬಿಸುವರು. ಹರ್ನಿಯಾವನ್ನು
[ಚಿಕಿತ್ಸೆಯ ಮೂಲಕ ಅದರ ಮೂಲ ಸ್ಥಾನಕ್ಕೆ ತಳ್ಳಿ ಅನಂತರ ಅದು
ಇರಬಂದಿದ್ದ ಭಾಗವನ್ನು ಪುನಃ ಹೊಲಿಗೆ ಹಾಕಿ ಮುಚ್ಚುವರು. ಆದರೆ
ಸುತೇಕ ಪ್ರಕರಣಗಳಲ್ಲಿ ಹರ್ನಿಯಾ ಮತ್ತೆ ಕಾಣಿಸಿಕೊಳ್ಳುವುದು. ಪುನಃ
ನಃ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗದು.
ಮಡಚಿದ ಕರವಸ್ತ್ರವನ್ನು ತಿರುವು ಮುರುವು ಪಟ್ಟಿಯ ಸಹಾಯದಿಂದ
ಯಾದ ಮೇಲಿರಿಸುವುದು ಇತ್ಯಾದಿಗಳು ಸ್ವಲ್ಪ
ಖನಕಾರಿಯಾಗಬಹುದೇ ಹೊರತು ಪೂರ್ಣ ಗುಣವಾಗಲಾರದು. ಪ್ರಕೃತಿ
ತ್ರಯ ಪ್ರಕಾರ ಅತ್ಯುತ್ತಮ ಚಿಕಿತ್ಸೆಯೆಂದರೆ ವ್ಯಾಯಾಮ, ಹರಿದ
ಯುಗಳು-ಹರ್ನಿಯಾದ ಭಾಗದಲ್ಲಿರುವ-ತಮ್ಮ ಬಿಗಿತನ ಮತ್ತು
ಯನ್ನು ಮರಳಿ ಪಡೆಯುವಂತಾಗಲು, ಈ ಸ್ಥಳದಲ್ಲಿ
ದುಮಣ್ಣಿನಿಂದ ಮಾಡಿದ ಗಾಯಪಟ್ಟಿಗಳು ಸಹಾಯ ಮಾಡುತ್ತವೆ.
ಿಟ್ಟಿಗಳೂ ಹೆಚ್ಚು ಪ್ರಯೋಜನಕಾರಿ. ತಣ್ಬಟ್ಟಿಗಳನ್ನು ಒಂದು ಸಾರಿಗೆ
, ಗಂಟೆ ಕಾಲ ದಿನಕ್ಕೆ ಎರಡು ಅಥವಾ ಮೂರುಬಾರಿ ಹಾಕಬೇಕು.
ರೆಲ್ಲ ಖಾಯಿಲೆಗಳಿಂದ ಹರ್ನಿಯಾದ ಚಿಕಿತ್ಸೆಯಲ್ಲಿಯೂ ಪಥ್ಯವು
ಸಾಮಾನ್ಯ ರೋಗಗಳಿಗೆ ನಿಸರ್ಗ
ಬಹುಮುಖ್ಯ ಪಾತ್ರವಹಿಸುವುದು. ರೋಗಿಯು ಕರುಳ ಮೇಲಿನ ಒತ್ತ!
ಕಡಿಮೆ ಮಾಡುವ ಸಲುವಾಗಿ, ಹಗುರವಾದ ಖಾರವಿಲ್ಲದ-ಬೇಯಿ
ತರಕಾರಿಗಳು ಮತ್ತು ಹಣ್ಣುಗಳಂತಹ ಆಹಾರ ಸೇವಿಸಬೇಕು. ಹೆ
ಗಡುಸಾದ ಆಹಾರವು ಹರ್ನಿಯಾದ ಪರಿಸ್ಥಿತಿಯ
ಉಲ್ಬಣಗೊಳಿಸುವಂತಹ ಒತ್ತಡವನ್ನು ಕರುಳಿ
ಉಂಟುಮಾಡುವುದರಿಂದ ಲಘು ಆಹಾರ ಸೇವನೆ ಅತ್ಯಗತ್ಯ.
ವೈದಕೀಯ ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ತಯಾರುಮಾ
ಸಂಸ್ಥೆಗಳು ತಯಾರಿಸಿದ ವಿಶೇಷ ರೀತಿಯ ಬ್ಯಾಂಡೇಜುಗಳು ಅಥ
ಕಟ್ಟುಗಳನ್ನು ಹರ್ನಿಯಾ ಚಿಕಿತ್ಸೆಯಲ್ಲಿ ಬಳಸಬಹುದು. ರೋಗಿಯು
ಅನುಕೂಲಕರವಾದ ಕಟ್ಟನ್ನು ಆಯ್ದುಕೊಂಡು ಉಪಯೋಗಿಸಬ
ಈ ಕಟ್ಟನ್ನು ನಿಯಮಿತವಾಗಿ ಧರಿಸುವುದರಿಂದ ಹರ್ನಿಯಾ ಪುನಃ
ಕಾಣಿಸಿಕೊಳ್ಳುವುದನ್ನು ತಡೆಯಬಹುದು. ಮೇಲೆ ಹೇಳಿದ ಪಥ್ಯ
ಕಟ್ಟುನಿಟ್ಟಾಗಿ ಅನುಸರಿಸಬೇಕು.
ಕೆಲವೊಂದು ವ್ಯಾಯಾಮಗಳು
ಹರ್ನಿಯಾ ರೋಗಿಗಳಿಗಾಗಿ ಈ ಕೆಳಕಂಡ ವ್ಯಾಯಾಮಗಳ
ಹೇಳಲಾಗಿದೆ.
ದನಾಳದ ಕೆಳಜಾರುವಿಕೆ
Prolapsus of the Rectum
ಮಕ್ಕಳಲ್ಲಿ ಕಂಡು ಬರುವ ಗುದನಾಳದ ಕೆಳಜಾರುವಿಕೆಯಿಂದ ಮುಕ್ತಿ
ನಡೆಯುವ ಬಗೆ ಹೇಗೆ?
4, ಜ್ವರಗಳು
(Fevers)
ಏನು? ಏಕೆ?
What & Why?
ಸಾಮಾನ್ಯವಾಗಿ 98.4” ಪ್ಯಾರನ್ಹೇಟ್ನಿಂದ 99.5 ಪ್ಯಾರನ್
ಹೇಟ್ ಅಥವಾ 36.98 ಸೆಲ್ಸಿಯಸ್ (ಸೆಂಟಿಗ್ರೇಡ್) ನಿಂದ 37.58
ಸೆಲ್ಸಿಯಸ್ನ ಸೆಂಟಿಗ್ರೇಡ್ವರೆಗಿರುವ ದೇಹದ ಉಷ್ಣತೆಯು ಈ
ಮಟ್ಟಕ್ಕಿಂತ ಹೆಚ್ಚಾದಾಗ ಅದನ್ನು ಜ್ವರ ಎಂದೆನ್ನುತ್ತೇವೆ. ಸುಮಾರು
ಖಾಯಿಲೆಗಳ ಮುಖ್ಯ ಸಂಗಾತಿ ಜ್ವರ. ಸುಮಾರು 40 ಬಗೆಯ
ಖಾಯಿಲೆಗಳಲ್ಲಿ ದೇಹದ ಇಷ್ಣತೆ ಹೆಚ್ಚಾಗುವುದು ಪ್ರಮುಖ
ರೋಗಲಕ್ಷಣ. ಯಾವಾಗಲೂ ಜ್ವರನ್ನು ಅಸಡ್ಡೆ ಮಾಡಬಾರದು.
ಶರೀರದ ಉಷ್ಣತೆಯು 1069 ಫ್ಯಾರನ್ಹೇಟ್ಗಿಂತ ಹೆಚ್ಚಾದಾಗ
ವಿಷಮಜ್ಜರವೆನ್ನುತ್ತಾರೆ. ಅದು 1079. ಫ್ಯಾರನ್ಹೇಟ್ಗಿಂತ
ಉಷ್ಣತೆಯಲ್ಲೇ ಸ್ವಲ್ಪಕ್ಕಿಂತ ಹೆಚ್ಚುಕಾಲ ಶರೀರದಲ್ಲಿ
ನಿಂತರೆ, ಅಪಾಯದ
ಮುನ್ಸೂಚನೆ. ಕೆಲವೊಂದು ಸಂದರ್ಭಗಳಲ್ಲಿ ಅತಿರೇಕದ ಸಂದರ್ಭ
ಶರೀರದ ಶಾಖವು 110'ಯಿಂದ 1129 ಫ್ಯಾರನ್ಹೇಟ್ವರೆಗೂಗಳಲ್ಲಿ
ಸಾವಿಗೂ
ಏರಿ
ಕಾರಣವಾಗಬಹುದು. ಜ್ವರವು. ಅದನ್ನುಂಟುಮಾಡುವ
ಖಾಯಿಲೆಯನ್ನನುಸರಿಸಿ, ಸೌಮ್ಯ. ಸ್ವರೂಪದ್ದಾಗಲೀ`
ಶೀಕ್ಷ್ಮರೂಪದ್ದಾಗಲೀ ಆಗಿರಬಹುದು. ಮಲೇರಿಯಾದಂತಹ`` ಅಥವಾ
ಪ್ರಕರಣಗಳಲ್ಲಿ ಚಳಿ ಮತ್ತು ಮೈ ನಡುಗುವಿಕೆ ಕೆಲವು
ಭೇಧಿಯಾಗು ಯಿರಬಹುದು.
ವುದು, ಮೈ ಕೈ ನೋವು ಮತ್ತು ಅಂಗಾಂಗಳ ಜಡತ್
ಮುಂತಾದವುಗಳು ಬಹಳಷ್ಟ ು ಜ್ವರದ ಲಕ್ಷಣಗಳು.
ವ
ಆಧುನಿಕ ವೈದ್ಯ ಪದ್ಧತಿಯೂ ರೋಗಾಣುಗಳಿಂದ ಜ್ವರ ಬರುವುದ
ು"
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ ೨1
ಮುಲೇರಿಯಾ
Malaria
ಮಲೇರಿಯಾ ಜ್ವರವು ಉಷ್ಣವಲಯ ಮತ್ತು ಅರೆ
ಗುಷ್ಣವಲಯಗಳಲ್ಲಿ ಕಂಡುಬರುವ ಒಂದು ಖಾಯಿಲೆ. ವಾತಾವರಣದಲ್ಲಿ
ಶೇವಾಂಶ ಹೆಚ್ಚಿದ್ದು ಕೊಳೆ-ಧೂಳು ಹೆಚ್ಚಿರುವ ಕಡೆ ಇದು ಖಂಡಿತವಾಗಿ
ಡು ಬರುತ್ತದೆ. ಮಲೇರಿಯಾವನ್ನುಂಟು ಮಾಡುವ ಪರೋಪಜೀವಿಯು,
ಎಂದು ಬಗೆಯ ಸೊಳ್ಳೆಯ ಕಡಿತದಿಂದಾಗಿ ಶರೀರದ ರಕ್ತವಾಹಿನಿಯನ್ನು
್ರವೇಶಿಸುತ್ತದೆ. ಸಾಂಪ್ರದಾಯಿಕ ವೈದ್ಯಪದ್ಧತಿಯು ಕ್ವಿನೈನ್ ಮತ್ತು
೨:ದರ ಉತ್ಪನ್ನಗಳನ್ನು ಮಲೇರಿಯಾದ ನಿಯಂತ್ರಣಕ್ಕಾಗಿ ಬಹಳಷ್ಟು
೦ಬಿಕೊಂಡಿದೆ.
ಮಲೇರಿಯಾ ಕಾಣಿಸಿಕೊಳ್ಳುವ ಮುಂಚೆ ರೋಗಿಯು ಶರೀರಾದ್ಯಂತ
ಘುವಾದ ನೋವನ್ನು ಅನುಭವಿಸುತ್ತಾನೆ. ತಲೆನೋವು ಮತ್ತು ಶರೀರದ
ುಷ್ಣತೆಯಲ್ಲಿ ಕೊಂಚ ಹೆಚ್ಚುವರಿಯೂ ಕಂಡುಬರುತ್ತದೆ. ಪ್ರಾರಂಭದ
ಹಂತ ಕಳೆದ ಮೇಲೆ ಕಾಣಿಸಿಕೊಳ್ಳುವ ವಿಪರೀತ ಚಳಿಯನ್ನು
ಾತಾವರಣದಲ್ಲಿ ಅತಿ ಹೆಚ್ಚು ಉಷ್ಣವಿದ್ದಾಗಲೂ
ಡೆಯಲಸದಳವಾಗುವುದು. ಎಷ್ಟೇ ರಗ್ಗು ಕಂಬಳಿಗಳನ್ನು ಹೊದ್ದರೂ
'ಛಿಯನ್ನು ನಿಗ್ರಹಿಸಲು ಅಸಾಧ್ಯವಾಗುವುದು. ಜ್ವರವು ಒಂದೇ ಸಮ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
98
ಡಾರ-ಸಿಡುಬು
[2೩9105
ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಾಂಕ್ರಾಮಿಕ ರೋಗ
ಬಹು ಅಪರೂಪವಾಗಿ ಬೆಳೆದವರಿಗೂ ತಗಲುವ ಈ ರೋಗ -
ಕರನ್ನು ಬಹುವಾಗಿ ಸುಸ್ತು ಮಾಡುತ್ತದೆ. ಚಳಿಗಾಲಕ್ಕಿಂತ ಹೆಚ್ಚಾಗಿ
ಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸಣ್ಣದಾಗಿ ಜ್ವರಬರುವುದರಿಂದಾಗಿ
jರಂಭವಾಗುವ ಈ ರೋಗ - ಶೀತವಾಗುವುದು, ಕಣ್ಣಿನಿಂದ ನೀರು
ರಿಯುವುದು ಮತ್ತು ಒಣ ಕೆಮ್ಮಿನೊಂದಿಗೆ ತನ್ನ ಇರುವು ಸಾರುವುದು.
ಲೃನೆಯ ದಿನ, ಶರೀರದ ಮೇಲೆ ಗುಳ್ಳೆಗಳು
ಕೆಸಿಕೊಳ್ಳಲಾರಂಭವಾಗುವುದು. ಮೊದಲಿಗೆ ಮುಖ ಮತ್ತು ಕುತ್ತಿಗೆಯ
"ಲೆ ಕಾಣಿಸಿಕೊಳ್ಳುವ ಇವು ಅನಂತರ ಮೈಯಿಡೀ ವ್ಯಾಪಿಸುವುದು.
ಕೈಗಳಾದ ಐದು ದಿನಗಳ ನಂತರ, ಎಡಬಿಡದ ಜ್ವರ ಕಾಡಿದ ಅನಂತರ
ಗುಳ್ಳೆಗಳು ಒಡೆಯಲಾರಂಭಿಸಿ ಸಿಪ್ಪೆ ಸುಲಿಯಲಾರಂಭವಾಗುವುದು.
ೀಗಿಯು (ಸಾಮಾನ್ಯವಾಗಿ ಮಗುವು) ಮಬ್ಬಾಗಿದ್ದು, ಸಣ್ಣ ಕಾರಣಕ್ಕೂ
ುವುದು. ಕೆಲವೊಮ್ಮೆ ಭೇದಿಯೂ ಕಾಣಿಸಿಕೊಂಡರೂ ರೋಗ
ರಂಭವಾದ ಒಂಬತ್ತು ದಿನಗಳ ನಂತರ ರೋಗಿ ಗುಣಮುಖನಾಗಿ
'ವಿಳಿಯುವುದು, ಶರೀರವು ತನ್ನ ಮೊದಲ ಸ್ಥಿತಿಯನ್ನೇ ತಲುಪುವುದು.
ಸಾಮಾನ್ಯ ರೋಗಗಳಿಗೆ ನಿಸರ್ಗ
ಚಿಕಿತ್ಸೆ ಷ
ದಡಾರಕ್ಕೆ ಅಜ್ಜಿ ಹೇಳುವ ಬೂಟಾಟಿಕೆಯ ಮದ್ದೂ, ಪ್ರಕೃತಿ
ಹೇಳುಮ ಮದ್ದೂ ಎರಡೂ ಒಂದೇ ಆಗಿರುವುದನ್ನು ಗಮನಿಸಬಹ
ಅಜ್ಜಿಗೆ ಅದು ದಡಾರವೆಂದು ತಿಳಿದು ಆಕೆ ಗುಳ್ಳೆಗಳು ಕಾಣಿಸಿಕೊಂ
ಏನೂ ಔಷಧ ಹಚ್ಚಗೊಳಿಸಳು.
ಪ್ರಕೃತಿ ಚಿಕಿತ್ಸೆಯೂ ಉಪವಾಸವನ್ನೊಳಗೊಂಡಿದೆ. ಮ
ಕಿತ್ತಳೆರಸ ಮತ್ತು ನೀರನ್ನು ಮಾತ್ರ ಕುಡಿಯಲು ಕೊಡಬೇಕು. ಹಾ
ಮಾತ್ರ ಕೊಡಬಾರದು. ದಡಾರವು ಕಣ್ಣಿನ ಅಂಗಾಂಶ
ದುರ್ಬಲಗೊಳಿಸುವುದು. ಆದ್ದರಿಂದ ರೋಗಿಯನ್ನು ಗಾಳಿಯಾಡುವ
ಅರೆ ಕತ್ತಲಿನಿಂದ ಕೂಡಿದ ಕೊಠಡಿಯಲ್ಲಿರಬೇಕು. ಇದರಿಂದ
ಕಿರಣಗಳು ಕಣ್ಣಿಗಿರಿಯುವುದು ತಪ್ಪುವುದು. ಜ್ವರವಿಳಿದು ದೇಹದ
ಸಾಮಾನ್ಯ ಸ್ಥಿತಿಗೆ ಬಂದಾಗ ಮಗು (ರೋಗಿ)ವನ್ನು ಕಡೆಯ
ಮೂರುದಿನಗಳ ಕಾಲ ಹಣ್ಣಿನ ಆಹಾರದಲ್ಲಿರಿಸಬೇಕು. ಈ ತೊಂದರೆ!
ಪರಿಣಾಮಗಳೆಲ್ಲವನ್ನೂ ದೇಹ ವಿಸರ್ಜಿಸಿದ ನಂತರ ಮತ್ತು ರೋಗಿ
ನಾಲಗೆ ಸಹಜ ಬಣ್ಣಕ್ಕೆ ಮರಳಿದ ನಂತರ ಮಾತ್ರ ರೋಗಿಗೆ ಆ:
ಮಾಮೂಲು ಆಹಾರ ನೀಡಬಹುದು.
ಸೀತಾಳಿ ಸಿಡುಬು
Chicken-Pox
ಲಕ್ಷಣಗಳು
ಇದೂ ಸಹ ಮಕ್ಕಳಿಗೆ ಬರುವ ಖಾಯಿಲೆ. ಬಹು ಅಪರೂಪಃ
ಬೆಳೆದವರಿಗೆ ಬಂದರೂ-ಅವರನ್ನು ದೀರ್ಫ ಅವಧಿಯವರೆಗೆ ಸು
ಮಾಡುವುದು. ಜ್ವರ ಬಂದು ಬೊಕ್ಕೆಗಳಂತೆ ಕಾಣ
ಹೊಪ್ಪಳಿಗಳೇಳುವುವು. ಇವು ನಿಧಾನವಾಗಿ ಒಣಗಿ ಕಜ್ಜಿಯಾಗುವು
ಈ ಹೊಪ್ಪಳೆಗಳು ತಂಡತಂಡವಾಗಿ ಕಾಣಿಸಿಕೊಳ್ಳುವುವು. ಒಂದು
ಹೊಪ್ಪಳೆಗಳು ಒಣಗಿದ ಕೂಡಲೇ ಮತ್ತೊಂದು &
ಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 101
ಸ್ಸ
ಇತರ ಜ್ವರಗಳಂತೆಯೇ ಸೀತಾಳಿ ಸಿಡುಬಿನ ಚಿಕಿತ್ಸೆಯೂ
'ವಾಸದಿಂದಲೇ ಪ್ರಾರಂಭಿಸಬೇಕು. ಕಿತ್ತಳೇರಸ ಮತ್ತು ನೀರನ್ನು
ತ್ರ ರೋಗಿಗೆ ನೀಡಬೇಕು. ಪ್ರತಿದಿನ ಮುಂಜಾನೆ ಮತ್ತು ಸಂಜೆ
ಕ್ಹಿತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಎನಿಮಾ ಕೊಡಬೇಕು.
ಪ್ಪಳೆಗಳ ಮೇಲೆದ್ದ ಕಜ್ಜಿಯೊಣಗಿ ಉದುರಲಾರಂಭಿಸುವುದು, ಮತ್ತು
ಗೆ ತನ್ನ ಸಹಜ ವರ್ಣ ಪಡೆದುಕೊಳ್ಳುವವರೆಗೆ ಈ ಚಿಕಿತ್ಸೆ
೦ದುವರೆಸಬೇಕು. ರೋಗಿಯ ಕಣ್ಣುಗಳನ್ನು ತೀಕ್ಷ್ಮ ಬೆಳಕಿನಿಂದ
ಸಬೇಕು. ರೋಗದ ಪ್ರಾರಂಭದ ಸ್ಥಿತಿಯಲ್ಲಿ ಜ್ವರದ ಜೊತೆಗೇ
ಒದ್ದರೆ, ರೋಗಿಯ ಎದೆಯ ಸುತ್ತ ತಣ್ಬಟ್ಟಿಯನ್ನು ಹಾಕಬೇಕು.
ೀಗಿಯು ಹೊಪ್ಪಳೆಗಳನ್ನು ಕೆರೆಯದಂತೆ ನಿಗಾವಹಿಸಬೇಕು.
ಲಿಬೇನೆ, ಸಿಡುಬು
1211 Pox
ಸಿಡುಬು ಅಥವಾ ಮೈಲಿ ಬೇನೆಯೊಂದು ಭಯಾನಕವಾದ
ಟುರೋಗವಾಗಿದ್ದು, ಚರಿತ್ರೆಯುದ್ದಕ್ಕೂ ಕೋಟಿಗಟ್ಟಲೆ ಮಾನವ
ಣಗಳನ್ನು ಬಲಿತೆಗೆದುಕೊಂಡ ಕರಾಳ ಇತಿಹಾಸವಿರುವ ಜಾಡ್ಯ. ಇದೀಗ
ಕೇ ಇದರ ಸಂಪೂರ್ಣ ನಿರ್ನಾಮವಾಗಿದೆ. ಮೈಲಿಬೇನೆಗೆ
ಪ್ರದಾಯಿಕ ಚಿಕಿತ್ಸೆಯು ಮುಖ್ಯವಾಗಿ ಅದು ಬಾರದಂತೆ
ಯುವುದೇ ಆಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದರಿಂದ ಈ
ುಏಂಕರ ವಿಪತ್ತನ್ನು ಇತಿಹಾಸದ ಗರ್ಭದಲ್ಲಿ ಅಡಗಿರಿಸುವುದಕ್ಕೆ
ವಾಗಿದೆ. ಆದರೆ ಲಸಿಕೆ ಹಾಕಿದ ವ್ಯಕ್ತಿಯಲ್ಲಿಯೂ ಈ ವ್ಯಾಧಿಯು
್ನೊ ಜೀವಂತವಿರುವ ಪ್ರಕರಣಗಳೂ ಇವೆ. ಕೆಲವೊಮ್ಮೆ ಲಸಿಕೆ
ವುದರಿಂದ ವ್ಯಕ್ತಿಗೆ ಮಾರಣಾಂತಕ ಪರಿಣಾಮಗಳೂ ಆಗುವುದುಂಟು.
102 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿ
ಚಿಕಿತ್ಸೆ
ಈ ಭಯಾನಕ ವ್ಯಾಧಿಯ ಚಿಕಿತ್ಸೆಗೆ ಎರಡು ಮುಖಗಳಿವೆ: ಒಂದ
ಇದು ಬಾರದಂತೆ ತಡೆಯುವುದು. ಮತ್ತೊಂದು ಇದನ
ಗುಣಪಡಿಸುವುದು. (Preventive and Curative). ತಡೆಯುವಿಕೆಂ
ಕ್ರಮದಲ್ಲಿ ಪರಿಸರವನ್ನು ಪರಿಶುದ್ಧವಾಗಿಟ್ಟುಕೊಂಡು ಆರೋಗ್ಯಕರವಾ
ಶುದ್ಧ ಜೀವನಕ್ರಮ ರೂಢಿಸಿಕೊಳ್ಳುವುದು - ಪ್ರಕೃತಿ ಚಿಕಿತ್ಸೆಯ ತತ್ವದಂ
ಬಹುಮುಖ್ಯ. ಮೈಲಿ ಬೇನೆಯ ಜ್ವರಕ್ಕೂ ಇತರ ಜ್ವರಗಳಂತೆಯೇ ಚಿಕಿ
ಮಾಡಬೇಕು. ದೇಹದ ಬೊಕ್ಕೆಗಳನ್ನು ಗುಣಪಡಿಸುವ ನಿಟ್ಟಿನ
ಅವುಗಳನ್ನು ಶುಭ್ರವಾಗಿ ಹೆಚ್ಚು ಕೊಳೆ ಸೇರದಂತೆ ನೋಡಿಕೊಳ್ಳುವುಂ
ಅತಿ ಮುಖ್ಯ. ಬೊಕ್ಕೆಗಳು ಒಣಗಿ ಉದುರುವ ಸಮಯದಲ್ಲಿ ರೋಗಿ
ನವೆಯಾಗಿ ಕೆರೆದುಕೊಳ್ಳಬೇಕೆನಿಸಿದರೂ ಆದರಿಂದ ಇ ಅವರ್ನ
ತಡೆಯುವುದೂ ಅಷ್ಟೇ ಮುಖ್ಯ.
ಕೆರೆಯುವುದರಿಂದ ಗುಣಮುಖವಾಗುವ ಪ್ರವೃತ್ತಿ ನಿಧ
ವಾಗುವುದಲ್ಲದೇ ಅಸಹ್ಯಕರವಾದ ಕಲೆಗಳೂ ಉಳಿಯು
ಸಂಭವವಿರುವುದು. ಸ್ಪಲ್ಪ ಆಲಿವ್ ಎಣ್ಣೆಯನ್ನು ಜಿಸಿ ಮಾಡಿ ಬಟ್ಟೆಯ
ಗಭಾವ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 103
ುಷಮ ಜ್ವರ
fyphoid Fever
ವಿಷಮ ಜ್ವರ ನ್ನು ಕರುಳಿನ ಜ್ವರವು ಒಳಜ್ವರವಾಗಿದ್ದು, ಒಂದು
ನಗೆಯ ಸಾಂಕೇತಿಕವಾಗಿ ಜ್ವರ ಬರುವುದು, ಕರುಳಿನ ಊರಿಯೂತ,
ದೆಗಳಾಗುವುದು, ಬಿಟ್ಟು ಬಿಟ್ಟು ಜ್ವರ ಬರುವುದು ಮತ್ತು ಪದೇ
ದೇ ಮರುಕಳಿಸುವ ಲಕ್ಷಣಗಳಿಂದ ಕೂಡಿರುವುದು.
ಸಂಧಿವಾತ ಜ್ವರ
Rheumatic fever
ಲಕ್ಷಣಗಳು
ಸಂಧಿವಾತ ಜ್ವರ-ಕೀಲುಗಳಲ್ಲಿ ನೋವಿನೊಂದಿಗೆ ಏರುವ ಜ್ವರವು
ಚಿಕ್ಕವಯಸ್ಸಿನಲ್ಲಿ ಬರುವ ಒಂದು ರೋಗ. ಇದು ಹೃದಯವನ್ನು
ಆವರಿಸುವ ಸಾಧ್ಯತೆಗಳಿವೆ. ಆಧುನಿಕ ವೈದ್ಯವು ಇದು ಏಕಾಣುಜೀವಿಯ
(Streptor ೦೦೦೦೩1) ಸೋಂಕಿನಿಂದಾಗುವ ಪರಿಣಾಮವೆಂದು ನಂಬಿ
ಪೆನಿಸಿಲಿನ್ನಿಂದ ಚಿಕಿತ್ಸೆಗೆ ತೊಡಗುತ್ತಾರೆ.
ಸಂಧಿವಾತ ಜ್ವರಕ್ಕೆ ಮುನ್ನ ಕೆಲವೊಮ್ಮೆ ಗಲಗ್ರಂಥಿ (Tonil)ಯ
ಸೋಂಕೂ ಉಂಟಾಗಬಹುದು. ನಿರ್ದಿಷ್ಟ ಹಾರ್ಮೊನಿನ (ಚೋದಕಗಳು)
ಕೊರತೆಯಿಂದಾಗಿ ಅಂಗಾಂಶಗಳಿಗೆ ಧಕ್ಕೆಯುಂಟಾಗುತ್ತದೆ. ಆದರೆ ಆಧುನಿಕ
ವೈದ್ಯ ಪದ್ಧತಿಯು ಈ ನಿರ್ದಿಷ್ಟ ಹಾರ್ಮೋನಿನ ಕೊರತೆ
ಹೇಗುಂಟಾಗುವುದು ಎಂದು ವಿವರಿಸುವಲ್ಲಿ ಸೋಲುತ್ತದೆ.
ವಿಪರೀತ ಚಳಿಯಾಗುವುದರಿಂದ ಸಂಧಿವಾತದ ಧಾಳಿ ಪ್ರಾರಂಭ.
ನಂತರ ಜ್ವರ, ಒಂದು ಬಗೆಯ ಜಡತೆ, ಕೀಲುಗಳಲ್ಲಿ ನೋವು, (ಮಂಡಿ,
ಕೈಹಿಡಿ, ಭುಜದ ಕೀಲುಗಳಲ್ಲಿ ಸಾಮಾನ್ಯ) ಇವುಗಳು ಕಾಣಿಸಿಕೊಳ್ಳುತ್ತವೆ.
ಮೈನ ಉಷ್ಣತೆ 1039 ಫ್ಯಾ. ವರೆವಿಗೂ ಏರುತ್ತದೆ. ನಾಡಿ ಬಡಿತ
ವೇಗವಾಗುತ್ತದೆ. ನಾಲಗೆಯ ಮೇಲೆ ಪೊರೆ ಕಟ್ಟಿಕೊಳ್ಳಲು
ಆರಂಭವಾಗುತ್ತದೆ ಹಸಿವು. ಕಡಮೆಯಾಗಿ ಮಲಬದ್ಧತೆ ಉಂಟಾಗುತ್ತದೆ.
ಈ ಧಾಳಿ ಕೆಲದಿನಗಳ ಅನಂತರ ಕಾಣೆಯಾದರೂ, ಮರಳಿ ತೀವೃವಾಗಿ
ಕಾಣಿಸಿಕೊಳ್ಳುತ್ತದೆ. ಇದು ಹೀಗೆಯೇ ಮುಂದುವರೆದಲ್ಲಿ ಹೃದಯದ
ನ್ನಾಯುಗಳನ್ನಾರಿಸಿರುವ ತೆಳುಪೊರೆ ಊದಿಕೊಂಡು, ತೀವ್ರ
ಪರಿಣಾಮಗಳಿಗೆಡೆ ಮಾಡಿಕೊಡುತ್ತದೆ. ಕೆಲ ಸಮಯ ರೋಗಿಯ ಮೈಕಾವು
106 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
1069 ಫ್ಯಾ. ಗಳವರೆಗೂ ಏರಿ ರೋಗಿಯ ಪ್ರಾಣಕ್ಕೆ ಗಂಡಾಂತರ
ಒದಗುತ್ತದೆ.
ಸಂಧಿವಾತ ಜ್ವರವು ಸಾಮಾನ್ಯವಾಗಿ ಮಕ್ಕಳು ಮತ್ತು ಹದಿ
ಹರೆಯದವರಿಗೇ ಸೀಮಿತವಾಗಿದ್ದರೂ, ವಯಸ್ಕರಲ್ಲಿ ' ತೀವ್ರವಾಗಿ
ಮೈದೋರುತ್ತದೆ. ಮಕ್ಕಳು, ತಮ್ಮ ಕೀಲುಗಳಲ್ಲಿ
ನೋವಿದೆಯೆಂದೇನಾದರೂ ಹೇಳಿದರೆ ಅದನ್ನು ಯಾವ ಕಾರಣಕ್ಕೂ
ನಿರ್ಲಕ್ಷ ಮಾಡಬಾರದು. ಏಕೆಂದರೆ ಬಹಳಷ್ಟು ಪ್ರಕರಣಗಳಲ್ಲಿ ಅದು
ಸಂಧಿವಾತ ರೋಗದ ಮುನ್ಸೂಚನೆಯಾಗಿರುತ್ತದೆ.
ಸಾಮಾನ್ಯವಾಗಿ ಈ ರೋಗ ಆಮ್ಲೀಯ ಆಹಾರವನ್ನು (ಆಮ್ಲ
ಡಿ10)ಅನ್ನು ಉತ್ಪತ್ತಿ ಮಾಡುವಂತಹ ಅತಿ ಹೆಚ್ಚು ತಿನ್ನುವುದರಿಂದ
ಬರುತ್ತದೆ. ದಿನವೂ ಮಾಂಸಾಹಾರ, ಪಿಷ್ಟ ಪದಾರ್ಥಗಳು, ಸಂಸ್ಕರಿಸಿದ
ಸಕ್ಕರೆ, ಕೊಬ್ಬು ಮತ್ತು ಅಪ್ರಾಕೃತಿಕ ಆಹಾರವನ್ನುಪಯೋಗಿಸುವುದರಿಂದ,
ಶರೀರ ವ್ಯವಸ್ಥೆಯನ್ನು ಅನೇಕ ಕಶ್ಮಲಗಳಿಂದ ತುಂಬಿದಂತಾಗಿ, ಈ
ಕಶ್ಮಲಗಳು ಸಂಧಿವಾತ ಜ್ವರದ ರೂಪದಲ್ಲಿ ಹೊರಬೀಳುವುವು.
ಚಿಕಿತ್ಸೆ
ಸಂಧಿವಾತ ಜ್ವರಕ್ಕೂ ಬೇರೆಲ್ಲ ಜ್ವರಗಳಂತೆಯೇ ಚಿಕಿತ್ಸೆ
ಮಾಡಬೇಕು. ಅವೆಂದರೆ ರೋಗಿಯನ್ನು ಉಪವಾಸದಲ್ಲಿರಿಸಿ, ಕಿತ್ತಳೆರಸ
ಮತ್ತು ನೀರನ್ನು ಮಾತ್ರ ಕೊಡಬೇಕು. ಪ್ರತಿದಿನ ಎನಿಮಾ ನೀಡಬೇಕು.
ಇವುಗಳ ಜತೆಗೆ ಊದಿಕೊಂಡ ಮತ್ತು ನೋಯುತ್ತಿರುವ ಕೀಲುಗಳಿಗೆ
ತಣ್ಬಟ್ಟಿ ಹಾಕಬೇಕು. ಈ ಪ್ರಕರಣದಲ್ಲಿ ಜ್ವರವು 106 ಫ್ಯಾ. ಗಳಿಗೇರುವ
ಸಂಭವವಿರುವುದರಿಂದ. ಇಂತಹ ಜ್ವರ ಬಂದರೆ ಇಡೀ ಶರೀರಕ್ಕೂ '
ತಣ್ಬಟ್ಟಿ ಹಾಕಬೇಕು.
ಕೆಂಜ್ವರ
Scarlet Fever
ಚಿಕಿತ್ಸೆ
ಇತರ ಜ್ವರಗಳಂತೆಯೇ ಈ ಜ್ವರದ ಚಿಕಿತ್ಸಾಕ್ರಮ ಕೂಡಾ.
ಕೆಂಜೃರದ ನಂತರ ಕೆಂಪುಗುಳ್ಳೆಗಳು ಸುಲಿಯಲಾರಂಭವಾದಾಗ ಈ
ಕೈಮವು
ಪರಿಕ ಜ್ವರವಿಳಿದ ನಂತರ ಮೂರು ವಾರಗಳ ಕಾಲ
ಮಾ aT ಸಂಭವವಿದೆ. ಮ್ಯಾಗ್ನೀಸಿಯಂ ಸಲ್ಪೇಟ್ (£ೇದಿ
ಉಪ್ಪಿನ) ನೀರಿನ ಸ್ನಾನವನ್ನು ವಾರಕ್ಕೆ ಎರಡು ಬಾರಿ ಅಥವಾ ಮೂರು
ಬಾರಿ ರೋಗಿಗೆ ಮಾಡಿಸಿವುದರಿಂದ ರೋಗಿಯು ಬೇಗನೆ
ಗುಣಮುಖನಾಗಲೂ ಸಹಾಯವಾಗುತ್ತದೆ.
ಭೇದಿಯುಪು 3 ಸಿಗದಿದ್ದರೆ ಭರ್ ಅಡಿಗೆಯುಪ್ಪಾದರೂ
ನಡೆಯುತ್ತದೆ. 102° ಫ್ಯಾ.ನಿಂದ 104°: ಫ್ಯಾ ಉಷ್ಣತೆಯ ಒಂದು
108 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ
ಶ್ವಾಸಕೋಶಗಳ ಉರಿಯೂತ
Pneumonia
ನ್ಯುಮೋನಿಯಾವು ಶ್ವಾಸಕೋಶಗಳ ದ್ರವ್ಯದ ಉರಿಯೂತವಾಗಿದ್
ದು
ಇದು ಅನೇಕ ರೂಪಗಳಲ್ಲಿ ವ್ಯಕ್ತವಾಗುತ್ತದೆ. ಧಾಳಿಯು
ಸಾಮಾನ್ಯವಾಗಿ
ಮೈ ನಡುಕದಿಂದ (ಚಿಕ್ಕಮಕ್ಕಳಲ್ಲಿ ಎಳೆತಗಳಿಂದ)
ಪ್ರಾರಂಭ. ಇದರ
ಹಿಂದೆಯೇ ಎದೆನೋವು ಮತ್ತು ಕೆಲಸಮಯದಲ್ಲಿ ವಾಂತಿಯೂ
ಕಾಣಿಸಿಕೊಳ್ಳುತ್ತದೆ. ಮೈಕಾವು 1040 ಫ್ಯಾ.ಗಳಿಗೇರುತ್ತದೆ. ನಾಡಿ ಬಡಿತ
ಅತಿ ವೇಗವಾಗುತ್ತದೆ. ಉಸಿರಾಟ ಕಷ್ಟಕರವಾಗುತ್ತದೆ. ಮೇಲುಸಿರು
ಬರುತ್ತದೆ. ಒಣ ಕೆಮ್ಮು ಬರುತ್ತದೆ. ಕಫ, ಶ್ಲೇಷ್ಮ ಬಂದಲ್ಲಿ ಅದು
ಕಂದುಗಟ್ಟಿರುತ್ತದೆ.
ಚಿಕಿತ್ಸೆ
ಮಕ್ಕಳಿಗೆ ಬರುವ ನ್ಯುಮೋನಿಯಾಕ್ಕೆ ಇತರ ಕಡಿಮೆ ತೀವ್ರತೆಯ
ರೋಗಗಳಿಗೆ ನೀಡಿದ ನಿಗ್ರಹಾತ್ಮಕ ಚಿಕಿತ್ಸೆಯೂ ಬಹುಪಾಲು ಕಾರಣ.
ಪ್ರಕೃತಿ ಚಿಕಿತ್ಸಾ ತತ್ಪಗಳಂತೆ ನ್ಯುಮೋನಿಯಾದ ಚಿಕಿತ್ಸೆಯೂ ಇತರ
ಜ್ವರಗಳ ಚಿಕಿತ್ಸೆಗೆ ಹೋಲುವಂತಹದೆ ಆಗಿದೆ. ನ್ಯುಮೋನಿಯಾದಿಂದ
ನರಳುತ್ತಿರುವ ಮಗುವನ್ನು ಕೆಲ ದಿನಗಳ ಕಾಲ ಉಪವಾಸದಲ್ಲಿರಿಸಬೇಕು.
ಈ ಸಮಯದಲ್ಲಿ ಕೇವಲ ನೀರು ಮತ್ತು ಕಿತ್ತಳೆ ರಸವನ್ನು ಮಧ್ಯಮ
ಪ್ರಮಾಣದಲ್ಲಿ ನೀಡಬೇಕು. ಹಾಲು ಕೊಡಬಾರದು. ಎದೆಪಟ್ಟಿ
ಹಾಕುವುದರಿಂದ ಪರಿಸ್ಥಿತಿ ಸುಧಾರಿಸುವುದು. ಪ್ರತಿದಿನ ಬೆಚ್ಚನೆ ನೀರಿನ
ಎನಿಮಾ ಕೊಡಬೇಕು. ರೋಗಿಯ ಸ್ಥಿತಿಯನ್ನು ನೋಡಿಕೊಂಡು ದಿನಕ್ಕೆ
ಮೂರು ಬಾರಿ ಇದನ್ನು ಪುನರಾವರ್ತಿಸಬೇಕು.
ಗಳಚರ್ಮರೋಗ
Diphtheria
ಡಿಫ್ತೀರಿಯಾ ಕಾಲಿರಿಸುವುದು ಬಹುಮೆಲ್ಲಗೆ, ಸಣ್ಣಜ್ವರ ಮತ್ತು
ಗಂಟಲ ನೋವಿನಿಂದ. ತೆಳು ಪೊರೆಯೊಂದು ಟಾನ್ಸಿಲಿನ ಮೇಲೆ
ಬೆಳೆಯಲಾರಂಭಿಸಿ, ದಿನೇ ದಿನೆ ವೃದ್ಧಿಯಾಗುತ್ತಾ ಹೋಗುತ್ತದೆ.
ಊತದಿಂದ ಈ ಇಡೀ ಪ್ರದೇಶ ಆವರಿಸಲ್ಪಡುತ್ತದೆ. ಕತ್ತಿನ ಗ್ರಂಥಿಗಳು
ದೊಡ್ಡದಾಗತ್ತವೆ. ಮಗುವು ಬಹು ನಿತ್ರಾಣವಾಗುತ್ತದೆ.
ರೋಗವೇನಾದರೂ ಹೃದಯಕ್ಕೆ ಹಚ್ಚಿದರೆ ರೋಗಿಯ ಉಳಿವು ಬಹುಕಷ್ಟ.
ಈ ರೋಗವು ಜೀವಾಣುಗಳಿಂದ ಬರುವುದೆಂದು ನುಡಿಯುವ ವೈದ್ಯರು
ಇನ್ಕ್ಯುಬೇಷನ್ನ ಕುರಿತು, ರೋಗ ಒಳಗೇ ಹೊಮ್ಮುವ ಕುರಿತು
ಚರ್ಚಿಸುವರು. ಆದರೆ ಎಲ್ಲ ಮಕ್ಕಳೂ ಸೋಂಕಿನ ಸಂಪರ್ಕ ಹೊಂದಿದರೂ
ಈ ರೋಗ ಪಡೆದಿರುವುದಿಲ್ಲ. ರೋಗಕ್ಕೆ ಗುರಿಯಾಗುವ ಶಿಥಿಲ
ಪ್ರವೃತ್ತಿಯೇ ಈ ರೋಗಕ್ಕೆ ಕಾರಣ. ತಪ್ಪಾದ ಆಹಾರಾಭ್ಯಾಸ,
ಅನಾರೋಗ್ಯಕರ ಜೀವನ, ಮತ್ತು ನಿರಂತರ ಮಲಬದ್ಧತೆ ಈ ರೋಗದ
ಪ್ರಮುಖ ಕಾರಣಗಳು. ಆಧುನಿಕ ವೈದ್ಯ ಪದ್ಧತಿಯು ಡಿಪ್ತೀರಿಯಾವನ್ನು
ಸಾಮಾನ್ಯ ೋಗಗಳಿಗೆ ನಿಸರ್ಗ ಚಿಕಿತ್ರೆ
110 ಹಾ ಸಾಕಾ
ಚಿಕಿತ್ಸೆ
ಎಲ್ಲ ರೋಗಗಳಂತೆ ಚಿಕಿತ್ಸೆ ಅದೇ ಆದರೂ, ತಜ್ಞ ಪ್ರಕೃತಿ ಚಿಕಿತ್ಸಕನ
ಬಳಿ ರೋಗಿಯನ್ನು ಕೊಂಡೊಯ್ಯುವುದು ಉತ್ತಮ. ರೋಗಿಯ
112 ರೋಗಗಳಿಗೆ ನಿಸರ್ಗ ಚಿಕಿತ್ಸೆ
ಸಾಮಾನ್ಯ ರ
ಯ
ತ ಯ ಾ ರ
ಪರಿಸ್ಥಿತಿಗನುಸಾರ ಉಪವಾಸ, ತಣ್ಬಟ್ಟಿಗಳು, ಮತ್ತು ಬೆಚ್ಚನೆ ನೀರಿನ
ಎನಿಮಾವನ್ನು ಕೊಡಬೇಕು. ಜ್ವರವಿಳಿದ ಮೇಲೆ ಬರೀ ಫಲಾಹಾರದ
ಪಥ್ಯ ನೀಡಬಹುದು. ಆದರೆ ರೋಗಿ ಸಂಪೂಣ
ಗುಣಮುಖನಾಗುವವರೆವಿಗೂ ಸಾಮಾನ್ಯ ಆಹಾರವನ್ನು
ತೆಗೆದುಕೊಳ್ಳಬಾರದು.
೨. ಉಸಿರಾಟದ ಅವಯವಗಳ
ಖಾಯಿಲೆಗಳು
Disease of Respiratory organs
ಸಾಮಾನ್ಯ ನೆಗಡಿ
Common Cold
ಕಾರಣ ಮತ್ತು ಲಕ್ಷಣಗಳು
ನೆಗಡಿಯಾಗಲೀ, ಶೀತವಾಗಲೀ ಅದಕ್ಕೆ ಇನ್ನಾವುದೇ ಹೆಸರಿರಲಿ
ಇದಂತೂ ಬಹು ರೇಜಿಗೆಯ ಪರಿಸ್ಥಿತಿ. ನೆಗಡಿ ಬರಲು ಅನೇಕ
ಕಾರಣಗಳಿರಬಹುದು. ಇದ್ದಕ್ಕಿದ್ದಂತೆ ಉಷ್ಣತೆಯ ಬದಲಾವಣೆಯೊಂದು
ಬಹು ಸಾಮಾನ್ಯ ಕಾರಣ. ಬೆಚ್ಚನೆ ಹಾಸಿಗೆಯಿಂದೆದ್ದು, ಹೊರ ಬಂದು
ಕುಳಿರ್ಗಾಳಿಗೆ ಮೈಯೊಡ್ಡಿದಾಗ, ವಾತಾನುಕೂಲಿತ ಕೊಠಡಿಯಿಂದ
ಹೊರಬಂದು ಸುಡುಬಿಸಿಲಿನಲ್ಲಿ ನಿಂತಾಗ ಇತ್ಯಾದಿ. ಅಲೋಪತಿಯ
ಪ್ರಕಾರ ಈ ಕಾರಣಗಳು ರೋಗ ಉಂಟಾಗಲು ಅನುವಾಗುವ ದೈಹಿ!
ಸ್ಥಿತ್ಯಂತರಗಳೇ ಹೊರತು, ನಿಜವಾದ ಕಾರಣವೆಂದರೆ ದುರದೃಷ್ಟವಶಾತ್
ಇನ್ನೂ ಸರಿಯಾಗಿ ಗುರ್ತಿಸಲಾಗದ, ಅದರ ವಿರುದ್ಧ ಹೋರಾಡಲಾಗರ
ವೈರಸ್ಗಳು. "ನೆಗಡಿಗೆ ಔಷಧಿ ತೆಗೆದುಕೊಂಡರೆ ವಾಸಿಯಾಗಲು ಒಂದ
ವಾರ ಸಾಕು, ಇಲ್ಲದಿದ್ದರೆ ಏಳು ದಿನ ಬೇಕು” ಎಂದು ನಾಣ್ಣುಡಿಯೊಂದ
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 113
ಲ ನೋವು
'€ Throat
ಸಾಮಾನ್ಯವಾಗಿ ಚಳಿಯಿಂದ-ಶೀತದಿಂದ ಗಂಟಲ ನೋವು
ವುದು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಈ ಸ್ಥಿತಿಯಲ್ಲಿ
ಸುವುದು ತೊಂದರೆದಾಯಕ. ಪ್ರತಿದಿನ ಮಲಗುವ ಮುನ್ನ ಹಾಗೂ
ಜಾನೆ, ಒಂದು ಲೋಟ ಉಗುರಬೆಚ್ಚನೆಯ ನೀರಿಗೆ ಒಂದು ಚಮಚೆ
ುತುಪ್ಪ ಬೆರೆಸಿ ಕುಡಿಯಿರಿ. ಒದ್ದೆ ಕಟ್ಟು ಅಥವಾ ವಾತವನ್ನಿಳಿಸಲು
ವ ಒದ್ದೆ ಬಟ್ಟೆಯನ್ನೊಳಗೊಂಡ ನೀರಿಳಿಯದ ಆವರಣವಿರುವ
ನ್ನು ಗಂಟಲ ಸುತ್ತ ಕಟ್ಟಿ-ಇನ್ನೊಂದು ಉಣ್ಣೆ ಬಟ್ಟೆಯಿಂದ ಸುತ್ತಿರಿ.
ರು ವಾರದವರೆಗೆ ಬರಿ ಬ್ರೆಡ್ಡು, ತರಕಾರಿಗಳು ಮತ್ತು ಹಣ್ಣನ್ನು
ತ್ರ ಸೇವಿಸಿರಿ.
ಗಲಗ್ರಂಥಿಯ ಉರಿಯೂತ
Tonsilliti
ಚಿತೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 119
ಹೊರಚೆಲ್ಲಲು ಅನುಕೂಲವಾಗುವಂತೆ ಪ್ರತಿದಿನ ಎನಿಮಾ
ತೆಗೆದುಕೊಳ್ಳ ಬೇಕು.
ಎರಡನೆಯದಾಗಿ ಆಮ್ಲತೆಯನ್ನುಂಟುಮಾಡುವ ಅಥವಾ ಹೆಚ್ಚು
ಮಾಡುವ ಯಾವುದೇ ಆಹಾರವನ್ನು ರೋಗಿಗೆ ನೀಡಬಾರದು. ಉಗುರು
ಬೆಚ್ಚಗಿನ ನೀರಿನಲ್ಲಿ ಸ್ನಾನ ಇಲ್ಲವೇ ಉತ್ತಮವೆಂದರೆ, ಒಂದರನಂತರ
ಇನ್ನೊಂದರಂತೆ ತಣ್ಣೀರು ಮತ್ತು ಬಿಸಿನೀರ ಸ್ನಾನವನ್ನು ರೋಗಿಗೆ
ಮಾಡಿಸಬೇಕು. ಉಪ್ಪಿನ ದ್ರಾವಣವನ್ನು ಮುಕ್ಕಳಿಸುವುದು, ಇಲ್ಲವೇ
ಬಿಸಿನೀರಿನಲ್ಲಿ ಸ್ವಲ್ಪ ನಿಂಬೆರಸ ಬೆರೆಸಿ ಈ ದ್ರಾವಣದಿಂದ ಬಾಯಿ
ಮುಕ್ಕಳಿಸುವಂತೆ ಮಾಡುವುದರಿಂದಲೂ ಪ್ರಯೋಜನವಾಗುವುದು. ಎದೆ
ಮತ್ತು ಗಂಟಲ ಪಟ್ಟಿಗಳನ್ನು ಹಾಕಲೂ ಕ್ರಮಗೊಳ್ಳಬೇಕು. ಕುತ್ತಿಗೆ
ಮತ್ತು ಬೆನ್ನು ಮೂಳೆಯನ್ನು ನೀವುವುದರಿಂದಲೂ ಟಾನ್ಸಿಲೈಟಿಸ್ನ
ಧಾಳಿಯ ತೀಕ್ಷ್ಮತೆಯನ್ನು ತಡೆಯಲು ಸಹಾಯವಾಗುತ್ತದೆ.
ರೋಗ ಕಡಿಮೆಯಾದ ನಂತರದ ಕೆಲದಿನಗಳವರೆಗೆ ರೋಗಿಗೆ ಬರಿಯ
ಹಣ್ಣು ಮಾತ್ರ ನೀಡಬೇಕು. ಅವನ ಪರಿಸ್ಥಿತಿ ಸುಧಾರಿಸಿದೆಯೆಂದು ಕಂಡು
ಬಂದ ನಂತರ ಸಾಲಾಡು ಮತ್ತು ಬೇಯಿಸಿದ ತರಕಾರಿಗಳನ್ನು
ನೀಡಬಹುದು. ಸಕ್ಕರೆ, ಟೀ, ಕಾಫಿ ಮತ್ತು ಸಂಸ್ಕರಿಸಿದ ಹಿಟ್ಟಿನಿಂದ
ಮಾಡಿದ ಪದಾರ್ಥಗಳನ್ನು ರೋಗಿಗೆ ನೀಡುವುದನ್ನು ನಿಷೇಧಿಸಬೇಕು.
ಆಳವಾಗಿ . (ದೀರ್ಥವಾಗಿ) ಉಸಿರಾಡುವುದರಿದ ಮತ್ತು ಸೂಕ್ತ
ವ್ಯಾಯಾಮದಿಂದ ರೋಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯ.
ಬಿಸಿನೀರು ಮತ್ತು ತಣ್ಣೀರ ಸ್ನಾನವನ್ನು ಪರ್ಯಾಯವಾಗಿ
ಒಂದಾದನಂತರ ಒಂದು ಮಾಡುವುದರಿಂದ ಮತ್ತು ದೇಹವನ್ನು ತಣಿದ
ಬಟ್ಟೆಯಿಂದ ರಭಸವಾಗಿ ತಿಕ್ಕುವುದರಿಂದ, ಚರ್ಮಕ್ಕೆ ವಿಷವಸ್ತುಗಳನ್ನು
ಹೊರಚೆಲ್ಲಲು ಸಹಾಯವಾಗುವುದು. ಕೆಂಪಾಗುವವರೆಗೆ ಚರ್ಮವನ್ನು
ತಿಕ್ಕುವುದರಿಂದ ಚರ್ಮವನ್ನು ಶಕ್ತಿ ಗುಂದಿಸಿ, ರೋಗ ಪ್ರತಿರೋಧಕ ಶಕ್ತಿ
ಬೆಳೆಸಿಕೊಳ್ಳುವಂತೆ ಮಾಡಬಹುದು.
ಸಮತೂಕದ ಆಹಾರ, ಸಹಜವಾಗಿ ಬದುಕುವುದು ಮತ್ತು ವಿಷರೀತ
120 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಗೂರಲು-ಉಬ್ಬಸ-ದಮ್ಮು
Asthma
ಕೆತ್ಸೆ
ಆಸ್ತಮಾ ರೋಗಿಯು ಶರೀರದಲ್ಲಿನ ಕಫದ ಅಂಶವನ್ನು ಕಡಿಮೆ
ಸಾಡುವಂತಹ ಆಹಾರವನ್ನು ಆಯ್ದುಕೊಳ್ಳಬೇಕು. ಬೆಳಗಿನ ಉಪಹಾರಕ್ಕೆ
ಕಳೆ, ಟೊಮ್ಯಾಟೋ, ಪಪಾಯಿ, "ಸೀಬೆಹಣ್ಣು, ಮಾವು ಮತ್ತು ಕೆಂಪು
'ಬಿನಂತಹ ಹಣ್ಣುಗಳನ್ನು, ಕ್ಯಾರೆಟ್ನಂತಹ ತರಕಾರಿಗಳನ್ನು
'ವಿಸಬೇಕು.
ಲಕ್ಷಣಗಳು
ಗಂಟಲಿನಿಂದ ಪುಪ್ಪುಸಕ್ಕೆ ಸಾಗುವ ನಾಳಗಳ ಊತವೇ
(ಶ್ವಾಸನಾಳಗಳ) ಬ್ರಾಂಕೈಟಿಸ್. ಈ ಊತದಿಂದಾಗಿ ಕಫ-ಶ್ಲೇಷ್ಮವು-
ಶ್ವಾಸನಾಳಗಳ ಒಳ ಪಕ್ಕೆಗಳಲ್ಲಿ ಅಂಟಿಕೊಳ್ಳುವುದರಿಂದಾಗಿ ಉಸಿರಾಟಕ್ಕೆ
ತೊಂದರೆಯುಂಟಾಗುತ್ತದೆ. ಆಸ್ತಮಾ-ಉಬ್ಬಸಕ್ಕೆ ಹೇಳಲಾಗಿರುವ ಚಿಕಿತ್ಸಾ
ಕ್ರಮವನ್ನೇ ಬ್ರಾಂಕೈಟಿಸ್ನ ಶುಶ್ರೂಷೆಯಲ್ಲಿ ಬಳಸುವುದರಿಂದ
ಪ್ರಯೋಜನವಾಗುವುದಾದರೂ, ಓದುಗರ ಅನುಕೂಲಕ್ಕಾಗಿ ಅವನ್ನೇ ಇಲ್ಲಿ
. ಪುನರುಚ್ಚರಿಸಿದೆ.
ಚಿಕಿತ್ಸೆ
ಬ್ರಾಂಕೈಟಿಸ್ನ ಲಕ್ಷಣಗಳು ಕಾಣಿಸಿಕೊಂಡಂದಿನಿಂದ ಅದು
ಕೊನೆಯಾಗುವವರೆವಿಗೂ ರೋಗಿ ಉಪವಾಸ ಮಾಡಬೇಕು. ಅವನು ನೀರು
ಮತ್ತು ಕಿತ್ತಳೆ ರಸವನ್ನಷ್ಟೇ ಸೇವಿಸಬೇಕು. ಬ್ರಾಂಕೈಟಿಸ್ನಿಂದ ಜ್ವರ
ಬಂದು ಅದು ಇಳಿದು ನಂತರ ಉಸಿರಾಟ ಸರಾಗವಾಗಿ ಆಗುವವರೆವಿಗೂ,
ಫಲಹಾರದಲ್ಲಿ ಮಾತ್ರ ರೋಗಿಯಿರಬೇಕು. ಹಣ್ಣುಗಳನ್ನು ಬಿಟ್ಟು
ಬೇರೇನನ್ನೂ ಸೇವಿಸಬಾರದು. ಖಾಯಿಲೆಯಿರುವಾಗ ಮ್ಯಾಗ್ನೀಸಿಯಂ
ಸಲ್ಫೇಟ್-ಭೇದಿಯುಪು ಎ ಬೆರೆಸಿದ ನೀರಿನಿಂದ ಪ್ರತಿ ರಾತ್ರಿ ಅಥವಾ ದಿನ
ಬಿಟ್ಟು ದಿನ ರಾತ್ರಿ ಸ್ನಾನ ಮಾಡುವುದರಿಂದಲೂ ಬಹಳಷ್ಟು
ಪ್ರಯೋಜನವಾಗುವುದು. ಎದೆಯ ಮೇಲ್ಭಾಗಕ್ಕೆ. ಪ್ರತಿದಿನವೂ
ತಣ್ಪಟ್ಟಿಯನ್ನು ಹಾಕಬೇಕು. ಬಿಸಿ ಟವೆಲ್ಗಳಿಂದ (ಬಿಸಿನೀರಿನಲ್ಲಿ ಅದ್ದಿ
ಅನಂತರ ಹಿಂಡಿದ) ಎದೆ ಭಾಗವನ್ನು ಸುತ್ತುವುದರಿಂದಲೂ
ಸಹಾಯವಾಗುವುದು. ಹೀಗೆ ಮಾಡುವುದರಿಂದಾಗಿ ಶ್ವಾಸನಾಳಗಳ ಒಳ
ಭಾಗಗಳಿಗೆ ಅಂಟಿಕೊಂಡಿರುವ ಶ್ಲೇಷ್ಮವು ಬಿಡುಗಡೆ ಹೊಂದಿ-ಹೊರ
ಬಂದು ರೋಗಿಯು ತನ್ನ ಉಸಿರಾಟದಲ್ಲಿ ತುರ್ತು ಗುಣ ಕಾಣುವನು.
ಬಿಸಿ ಪಟ್ಟಿಗಳನ್ನು ಹಾಕಿದ ಕೂಡಲೇ ತಣ್ಣನೆಯ ಪಟ್ಟಿಗಳನ್ನು ಹಾಕಬೇಕು.
124
ರ
| ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ರೋಗದಿಂದ ಗುಣಮುಖನಾದ ಕೂಡಲೇ ರೋಗಿಯು ಸಹಜ'
ಆಹಾರಾಭ್ಯಾಸ ಪ್ರಾರಂಭಿಸಬೇಕು. ಇಲ್ಲದಿದ್ದರೆ ಖಾಯಿಲೆ ತಿರುಗಿ'
ಮರುಕಳಿಸುವ ಸಂಭವವಿರುವುದಲ್ಲದೇ ಅದು ಶರೀರದಲ್ಲಿಯೇ
ಬೇರೂರುವ ಸಾಧ್ಯತೆಗಳೂ ಉಂಟು. ರೋಗಿಯು ನಿಯಮಿತವಾಗಿ '
ಉಸಿರಾಟದ ವ್ಯಾಯಾಮಗಳನ್ನು (Breathing ೮೦೭೮೭೦೪೩೦5) ಮಾಡಬೇಕು '
ಮತ್ತು ನೀರಿನಲ್ಲಿ ನೆನೆಸಿ ಹಿಂಡಿದ ಟವೆಲಿನಿಂದ ಮೈಯ್ಯುಜ್ಜುವುದನ್ನು'
ನಿಯಮಿತವಾಗಿ ರೂಢಿಸಿಕೊಳ್ಳಬೇಕು. ವಾರಕ್ಕೆ ಎರಡು ಅಥವಾ ಮೂರು :
ಸಲ ಭೇದಿಯುಪ್ಪು ಮ್ಯಾಗ್ನೀಸಿಯಂ ಸಲ್ಫೇಟ್ ಹಾಕಿದ ಿಸಿನೀರಿನ:
ಸ್ನಾನ ಮಾಡಬೇಕು.
ನುರಿತ ಪ್ರಕೃತಿ ಚಿಕಿತ್ಸಕರಿಂದ ಬೆನ್ನುಮೂಳೆಯ ಪರೀಕ್ಷೆ.
ಮಸಾಜು-ವ್ಯಾಯಾಮ-ಮತ್ತಿತರ ವಿಧಿಗಳಿಗೆ ರೋಗವು ಬಿಟ್ಟೂಬಿಡದೆ
ಕಾಣಿಸುವ ಪ್ರಕರಣಗಳಲ್ಲಿ ಮೊರೆ ಹೋಗಬೇಕು.
ಕ್ಷಯ
ಇಟಿ
‘Tuberculosis
ಶತಮಾನಗಳಿಂದ ಮನುಕುಲವನ್ನು ಕಾಡಿಸಿರುವ ಭಯಾನಕ ವ್ಯಾಧಿ
ಕ್ಷಯ. ಆಧುನಿಕ ವೈದ್ಯ ಪದ್ಧತಿಯು ್ಡ"ಮೈಕೊಬ್ಯಾಕ್ಟೀರಿಯಂ.
ಟ್ಯುಬರ್ಕುಲೋಸಿಸ್' (Mycobacterium tuberculosis) ಎಂಬ
ಜೀವಾಣುವಿನಿಂದ ಈ ರೋಗ ಬರಬಹುದೆಂದು ಭಾವಿಸಿದೆ. ಕ್ಷಯ ದೇಹದ
ಯಾವ ಭಾಗಕ್ಕಾದರೂ ಬರಬಹುದಾದರೂ ಪುಪ್ಪುಸಗಳಿಗೆ ಬರುವ ಕ್ಷಯ
ಬಹು ಮುಖ್ಯ ಹಾಗೂ ಸಾಮಾನ್ಯವಾದುದು. ಕ್ಷಯದ ತೀವ್ರತೆ ಅದು
ಆವರಿಸುವ ದೇಹದ ಭಾಗಗಳನ್ನವಲಂಬಿಸಿದೆ. ಅದು ಮೆದುಳಿನ
ತೆಳು
ಪೊರೆಗೆ ಸೋಕಿದಾಗ ಮೆನಿಂಜೈಟಿಸ್ ಅಥವಾ ಮಿದುಳು
ಪೊರೆಯ
ಉರಿಯೂತ ಬರುತ್ತದೆ. ಕ್ಷಯದ ಕೈವಾಡದಿಂದಾಗಿ ಮೂಳೆಗಳು
ಬಾತುಕೊಂಡು ಕೀಲುಗಳು ಊದಿಕೊಳ್ಳುತ್ತವೆ. ಶರೀರದ ಇತರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 125
ರಸಗ್ರಂಧಿಗಳಿಗೆ ಸೋಕಿದಾಗ ಅದನ್ನು ಸ್ಕಾರ್ಪುಲಾ (Scorfula)
ಎನ್ನುತ್ತೇವೆ.
ತ್ಸೆ
ಪ್ರಕೃತಿದತ್ತ ಶುದ್ಧ ಜನಕಾಂಗಗಳು ಸಮರ್ಥವಾಗಿ ಕಾರ್ಯ
್ಕಹಿಸುತ್ತಿದ್ದರೆ, ಕರುಳು ಶುದ್ಧವಾಗಿರುತ್ತದೆ. ದೇಹ ಸಾಕಷ್ಟು ನೀರು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕ
ರೀರ ನವೆ
jody Itch
ಕೆಲವರು ಬರೆಯುತ್ತಾರೆ : ನಾನು ಶರೀರದಲ್ಲಿನ ನವೆಯಿಂದಾಗಿ
ರಳುತ್ತಿದ್ದೇನೆ. ಸ್ವಲ್ಪಕಾಲ ಶಮನವಾಗಿದ್ದರೂ ಇದೀಗ ಈ ತೊಂದರೆ
ಪರೀತವಾಗಿದೆ. ಉಪ್ಪಿಲ್ಲದೇ ಇರುವ ಆಹಾರವನ್ನೇ ನಾನು
ೇವಿಸುತ್ತಿದ್ದು. ಬರಿ ಬ್ರೆಡ್ಡು, ಟೊಮಾಟೋ, ಹೆಸರುಬೇಳೆ ಮತ್ತು
ಇಲನ್ನಷ್ಟೇ ಈಗ ಉಪಯೋಗಿಸುತ್ತಿರುವೆ. ಈ ಖಾಯಿಲೆಯನ್ನು
ುಣಪಡಿಸುವ ಯಾವುದಾದರೂ ಔಷಧವಿದೆಯೆ?
ನವೆಯು ಮಲಿನ ರಕ್ತದಿಂದಾಗುವ ಒಂದು ಚರ್ಮರೋಗ. ರಕ್ತವನ್ನು
ುದ್ವಗೊಳಿಸುವ ಅತ್ಯುತ್ತಮ ಮಾರ್ಗವೆಂದರೆ, ಕ್ಲುಪ್ತ ಸಮಯದಲ್ಲಿ
ುಲವಿಸರ್ಜನೆಯಾಗುವಂತೆ, ಸಾಕಷ್ಟು ಮೂತ್ರ ವಿಸರ್ಜನೆಯಾಗುವಂತೆ,
ತ್ತು ವಿಷವಸ್ತುಗಳನ್ನು ಹೊರಚೆಲ್ಲುವಂತೆ ಚೆನ್ನಾಗಿ ಬೆವರು ಬರುವಂತೆ
134 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕ
ಜಾಡವೆ
೯. 110
ಕ್ಷಣಗಳು
| ಮೇದೊಗ್ರಂಥಿಗಳನ್ನು ಭಾದಿಸುವ ಒಂದು ಬಗೆಯ ಚರ್ಮ
ಇಯಿಲೆಯಿದು. (ಮೇದಸ್ಸು ಕೊಬ್ಬನ್ನು-ಸ್ರವಿಸುವ ಮತ್ತು ಚರ್ಮ
ಇಗೂ ಕೂದಲುಗಳಿಗೆ ಸಾಗಿಸುವ ಗ್ರಂಥಿಗಳು). ಸಾಮಾನ್ಯವಾಗಿ
ಲ್ಲದಿದ್ದರೂ ವೈಯಕ್ತಿಕವಾಗಿ ಭಾದಿಸುವ ಈ ಖಾಯಿಲೆ ವ್ಯಕ್ತಿಯು
ಇಢಾವಸ್ಥೆಯನ್ನು ತಲುಪುವ ಸಮಯದಲ್ಲಿ ಮೇದೋಗ್ರಂಥಿಗಳು
ಭಿವೃದ್ಧಿ ಹೊಂದುವ ಕ್ರಿಯೆಯನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ
ವಿಧ ಬಗೆಯ ರೂಪತಾಳುವುದು. ಮೇದೋಗ್ರಂಥಿಗಳು ಮೂಗಿನ ಮೇಲೆ
ಲ್ಪ, ದೊಡ್ಡದಾಗಿರುತ್ತದೆ. ಈ ಗ್ರಂಥಿಗಳು ಒಡೆದು ತೆರೆದುಕೊಂಡಾಗ
ರ್ಮದ ಮೇಲಿ ಆಗುವ ಕುಳಿಗಳು ಎದ್ದುಕಾಣುತ್ತವೆ.
€ಪುರುಷರಿಬ್ಬರನ್ನೂ ಕಾಡುವ ಈ ಖಾಯಿಲೆ 14 ರಿಂದ 20 ವರ್ಷ
ಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಮೊಡವೆಗಳು ಸಾಮಾನ್ಯವಾಗಿ
ಜೀರ್ಣ, ಶುದ್ಧ ಹವೆಯ ಮತ್ತು ಸೂಕ್ತ ವ್ಯಾಯಾಮದ ಕೊರತೆಯ
ಂಗಾತಿಗಳಾಗಿರುತ್ತದೆ. ಹೆಂಗಸರಲ್ಲಿ ಮುಟ್ಟಿನ ಸಮಯದಲ್ಲಿ ಇವು
ಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಮೊಡವೆಗಳು ಮೊದಲಿಗೆ ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ೀದೋಗ್ರಂಥಿಗಳ ದ್ವಾರಗಳ ಧೂಳು ಮತ್ತು ಕೊಳೆಯಿಂದಾಗಿ
ಬಚ್ಚಿಕೊಂಡಿರುವುದರ ಕುರುಹಿದು. ಈ ಸಣ್ಣ ಕಪ್ಪು ಗುಳ್ಳೆಗಳಿಂದ
ಂದು ಬಗೆಯ ಮೊಳಕೆಯಂತಹ ನೆಣದಿಂದ ಕೂಡಿದ ವಸ್ತುವನ್ನು
ವುಟಿ ತೆಗೆಯಬಹುದು. ಗಟ್ಟಿಯಾದ ಮೊಡವೆಗಳ ತುದಿಯಲ್ಲಿ ಈ
ಬವಿನ ತುದಿಯಲ್ಲಿ ಕಪ್ಪು ಚುಕ್ಕೆಯನ್ನು ಕಾಣಬಹುದು. ಚಿಕ್ಕ
ಳ್ಳೈಗಳು ಸ್ವಲ್ಪ ಊದಿಕೊಂಡಂತೆ ಕಾಣುವುವು. ಇವು ಕ್ರಮೇಣ
ಇಡ್ಲದಾಗುತ್ತಾ ಒಡೆದು ಅನಂತರ ವಾಸಿಯಾಗುತ್ತವೆ. ಈ ಮೊಡವೆಗಳು
ತಿದ ಭಾಗದ ಚರ್ಮ ಗಟ್ಟಿಯಾಗಿ ಗಡ್ಡೆಯಂತಾಗುವುದು. ಇದು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
136
ಚಿಕಿತ್ಸೆ
ಪ್ರತಿವಿಷವನ್ನು ನೀಡಿ ಖಾಯಿಲೆಯನ್ನು ಗುಣಪಡಿಸುವ
ಮೂಲತತ್ವದಲ್ಲಿ ನಂಬಿಕೆಯಿರಿಸಿರುವ ಅಲೋಪತಿ ವೈದ್ಯಶಾಸ್ತ್ರವೂ ಸಹ
ಮೊಡವೆಗಳಿಗೆ ಮೂಲ ಕಾರಣ ಅಜೀರ್ಣ ಹಾಗೂ ಮಲಬದ್ಧತೆಯೆಂದು
ತಿಳಿದು ಅದಕ್ಕೆ ಮೊದಲು ಚಿಕಿತ್ಸೆ ಮಾಡಿ ಅನಂತರ ಮೊಡವೆ ಚಿಕಿತ್ಸೆಗೆ
ತೊಡಗುವರು. ಇದರಿಂದ ಖಂಡಿತವಾಗಿ ಗುಣ ಪಡೆಯು
ಚಿಕಿತ್ಸೆಯೆಂದರೆ, ಆಮ್ಲೀಯತೆಯನ್ನು ತನ್ಮೂಲಕ ಮಲಬದ್ಧತೆ ಹಾಗು
ಅಜೀರ್ಣವನ್ನು ತರುವಂತಹ ಆಹಾರಗಳಾದ, ಸಕ್ಕರೆ ಮತು
ಕೊಬ್ಬಿನಂಶವಿರುವ ಆಹಾರಗಳನ್ನು ವರ್ಜಿಸಿ ಆಹಾರಾಭ್ಯಾಸವನೆ
ಉತ್ತಮಪಡಿಸಿಕೊಳ್ಳುವುದು. ಸಂಪೂರ್ಣ ್ಹದೇಹಾರೋಗ್ಯವನ
ಕಾಪಾಡಿಕೊಂಡು, ಬೇಕಾದಷ್ಟು ಶುದ್ಧ ಗಾಳಿಯನ್ನು ಸೇವಿಸುವುದು. ಸ್ವೇ
ಗ್ರಂಥಿಗಳನ್ನು ಪುನಶ್ಚೇತನಗೊಳಿಸಿ, ಅವು ನಿರಂತರವಾಗಿ ಬೆವರು!
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 37
ಒರಟು ಚರ್ಮ
Leathery Skin
"ಚರ್ಮವು ಚಳಿಯಲ್ಲಿ ಒರಟೊರಟಾಗಿ ಒಂದು ಬಗೆಯ ಕಪ್ಪು
ಫದರ ಕಟ್ಟಿಕೊಳ್ಳುತ್ತದೆ. ಆದರೆ ಬೇಸಿಗೆ ಬಂದಂತೆ ಈ ಪರಿಸ್ಥಿತಿಯು
ಸುಧಾರಿಸುತ್ತದೆ" ಎಂದು ಕೆಲವರು ಬರೆಯುತ್ತಾರೆ.
138 ರೋಗಗಳಿಗೆ ನಿಸರ್ಗ ಚಿಕಿತ್ರೆ
ಸಾಮಾನ್ಯ SESS
ES
ಹಿಮ್ಮಡಿ ಒಡೆಯುವುದು-ಹಿಮ್ಮಡಿಹುಣ್ಣು
Kibes
ಒಬ್ಬರು ಬರೆಯುತ್ತಾರೆ "ನಾನು ಚಳಿಗಾಲದಲ್ಲಿ ಹಿಮ್ಮಡಿ
ಒಡೆಯುವುದರಿಂದ ಬಳಲುತ್ತಿದ್ದೇನೆ. ಹಿಮ್ಮಡಿ ಒಡೆದು ರಕ್ತ
ಸುರಿಯುವುದು. ಇದು ಬಹಳ ನೋವುಂಟು ಮಾಡುವುದಲ್ಲದೇ ನನ್ನನ್ನು
ನಿಶ್ಚೇತನನ್ನಾಗಿ ಮಾಡುವುದು. ಬೇಸಿಗೆಯಲ್ಲಿ ಈ ಕಾಲು ಒಡೆಯುವುದು
ತಂತಾನೇ ನಿಲ್ಲುವುದು” ಸಹಾಯ ಮಾಡಿ ಎಂದು.
ಮೈಲಿ ಕಲೆಗಳು
Small pox scar
"ಮೈಲಿ ಕಲೆಗಳನ್ನು ನಿವಾರಿಸಲು ಯಾವುದಾದರೂ ವಿಧಾನ ಅಥವಾ
ಔಷಧವಿದೆಯೇ? ಇದರಿಂದಾಗಿ ನಾನು ಲೋಷನು ಮತ್ತು ಕ್ರೀಮುಗಳ
ಮೇಲೆ ಬಹಳಷ್ಟು ವೆಚ್ಚ ಮಾಡಿದ್ದರೂ, ಏನೂ ಪ್ರಯೋಜನವಿಲ್ಲ”
ಎಂದೊಬ್ಬರು ಕೇಳಿದ್ದಾರೆ.
ಇಲ್ಲಿ ಕೊಡುವ ಸಲಹೆಯಿಂದ ನಿಮಗೆ ಪೂರ್ಣ
ತೃಪ್ತಿಯಾಗುತ್ತದೆಂದು ಖಾತ್ರಿಯಾಗಿ ಹೇಳಲಾಗದಿದ್ದರೂ ಇದರಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 14]
ಕೂದಲ ಖಾಯಿಲೆಗಳು
Diseases of the Hair
ಕೂದಲು ಚರ್ಮದಿಂದ ಹೊರಹೊಮ್ಮುತ್ತದೆ. ಪ್ರತಿಯೊಂದು
ಕೂದಲಿಗೂ ಪ್ರತ್ಯೇಕ ಬೇರು ಇರುತ್ತದೆ. ಕೂದಲಿನ ಕಾಂಡವು
ಗುಂಡಗಿರುತ್ತದೆ. ಈ ಕಾಂಡದ ಮುಖ್ಯಭಾಗವು ಸೂಕ್ಷ್ಮ
ತಂತುಗಳಿಂದಾಗಿರುತ್ತದೆ. ಈ ಸೂಕ್ಷ್ಮ ತಂತುಗಳು, ಮೃದುವಾದ
ಕೋಶಗಳಿಂದಾಗಿದ್ದು ಇವುಗಳ ನಡುವೆ ಗಾಳಿ ಕೋಶಗಳಿರುತ್ತದೆ.
ಕೂದಲಿನ ಬಣ್ಣವು ಕೂದಲಿನುದ್ದಕ್ಕೂ ಹರಡಿಕೊಂಡಿರುವ ವರ್ಣದ್ರವ್ಯದ
ಪರಿಣಾಮದಿಂದುಂಟಾಗುತ್ತದೆ.
142 ್ ಸಾಮಾನ
್ಯ ರೋಗಗ
i ಳಿಗೆ ನಿಸರ್ಗ ಚಿಕಿತ್ಸೆ '
ಸ
ಕೂದಲಿನಲ್ಲಿರುವ ಮೃದುಕೋಶಗಳ ಸುತ್ತ ಆವರಿಸಿರುವ ಹೆಚ್ಚಿನ
ವಾಯುಕೋಶಗಳಿಂದಾಗಿ ಬಿಳಿ ಕೂದಲುಂಟಾಗುವುದು. ಕೂದಲಿನ
ಬೇರುಗಳ ಸೂಕ್ಷ್ಮ ತಂತುಗಳಿಂದಾದ ಜೇನು ಹುಟ್ಟಿನಾಕಾರದ ಗಂತಿಗಳ '
ಮೇಲೆ (ಇವನ್ನು ನರಹುಲಿಗಳೆಂತಲೂ ಹೇಳುವರು) ನಿಂತಿದ್ದು ಈ
ಗಂತಿಗಳಿಂದ ಕೂದಲು ತನಗೆ ಬೇಕಾದ ಪೌಷ್ಠಿಕಾಂಶವನ್ನು '
ಪಡೆದುಕೊಳ್ಳುತ್ತದೆ. ಕೂದಲ ಬೇರುಗಳು ಆಳವಾಗಿದ್ದು ಕೂದಲಿನ
ಬೆಳೆಯುವ ಭಾಗ ಹಳೆಯ ಭಾಗವನ್ನು ಮುಂದೂಡುತ್ತದೆ. ಕೂದಲು
ವರ್ಷಕ್ಕೆ ಸರಾಸರಿ ಆರು ಇಂಚುಗಳಷ್ಟು ಉದ್ದ ಬೆಳೆಯುತ್ತದೆ.
ಕೆಲವ್ಯಕ್ತಿಗಳಲ್ಲಿ ಕೂದಲು ಒಂದು ನಿರ್ದಿಷ್ಟ ಉದ್ದ ಬೆಳೇದ ನಂತರ
ಇನ್ನು ಬೆಳೆಯುವುದು ನಿಂತು ಕ್ರಮೇಣ ಹೊಸ ಭಾಗದಿಂದ
ಒತ್ತುವರಿಸಲ್ಪಟ್ಟು, ಉದುರುತ್ತದೆ. ಹೊಸ ಗಂತಿಯಿಂದ ಹೊಸ ಕೂದಲು,
ಹುಟ್ಟಿಲಾರಂಭಿಸುತ್ತದೆ. ಕೂದಲನ್ನು ಚರ್ಮಕ್ಕೆ ಬಂಧಿಸಿಡುವ
ಕೊಳವೆಯಾಕಾರದ ಅಂಗದ ಎರಡೂ ಪಕ್ಕಗಳಲ್ಲಿ (ರೋಮ ಕೂಪಗಳ)
ಒಂದು ಚಿಕ್ಕ ಸ್ನಾಯುವಿದೆ. ಈ ಸ್ನಾಯುಗಳಿಂದಲೇ ಕೂದಲು ನಿಮಿರಿ
ನಿಂತಾಗ ಚರ್ಮದ ಮೇಲೆ ಕಾಣಿಸಿಕೊಳ್ಳುವ ಬೆವರುಗುಳ್ಳೇಗಳಂತಹ ಸಣ್ಣ
ಗುಳ್ಳಗಳಾಗುವುದು. 00056 Flesh ಎಂದು ಇಂಗ್ಲೀಷಿನಲ್ಲಿ ಹೇಳುವರು.
(ಭಯವಾದಾಗ, ಆಶ್ಚರ್ಯವಾದಾಗ ಇತ್ಯಾದಿ ವೇಳೆ). ಮೇದೋ ಗಂತಿಗಳು
ರೋಮಕೂಪಗಳೊಳಕ್ಕೆ ತೆರೆದುಕೊಳ್ಳುವುವು. ಹೆಚ್ಚು ಕ್ರಿಯಾಶೀಲವಾದ
ಈ ಮೇದೋಗಂತಿಗಳಿಂದಲೇ ಸೌಂದರ್ಯಾಭಿಲಾಷಿಗಳಾದ ಸ್ತ್ರೀಯರು
ಕರೆಯುವ ಗ್ರೀಸೀ (Greasy) ಎಣ್ಣೆಕೂದಲುಂಟಾಗುವುದು.
ಮೇದೋಗ್ರಂಧಿಗಳು ಸ್ರವಿಸುವ ಸ್ರಾವವು, ರೋಮ ಕೂಪಗಳ
ಮುಖಾಂತರ ಹೊರಾವರಣವನ್ನು ತಲುಪಿ, ಕೂದಲನ್ನು ಜಿಗಟಾಗಿಸುತ್ತದೆ,
ಅಂತೆಯೆ ಚರ್ಮಕ್ಕೆ ಮಣಿಯುವ ಗುಣವುಂಟಾಗುವುದು.
ಚರ್ಮದ ಮೂಲಕ ಹರಿಯುವ ರಕ್ತವು ಕೂದಲಿಗೆ
ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಯಾವುದಾದರೂ ಕಾರಣದಿಂದಾಗಿ
ಕೂದಲಿಗೆ ಪೌಷ್ಠಿಕಾಂಶಗಳು ಸರಿಯಾಗಿ ಒದಗದಿದ್ದಲ್ಲಿ ಅದು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 143
ಖಾಯಿಲೆಗಳು
ಅನೇಕ ತೀವ್ರ ಖಾಯಿಲೆಗಳು ಆಂಶಿಕವಾಗಿ ಕೂದಲುದುರುವಿಕೆಯ
ಲಕ್ಷಣಗಳನ್ನು ಒಳಗೊಂಡಿವೆ. ಅವುಗಳೆಂದರೆ, ತೀವ್ರಜ್ವರ,
ಥೈರಾಯಿಡ್ಗ್ರಂಥಿಗಳ (ಗಂಟಲಿನ ಮೃದಸ್ಸಿ)ಲ್ಲಿನ ನ್ಯೂನತೆಗಳಿಂದಾಗಿ,
ಚರ್ಮದ ಕೆಳಗಿರುವ ಅಂಗಾಂಶಗಳು (500001೩7000) ಮತ್ತು ಅದಕ್ಕೆ
ಹೊಂದಿಕೊಂಡ ಗ್ರಂಥಿಗಳು ಕುಲಗೆಟ್ಟು ಆಕ್ರಮಿಸುವ ಮುಖವೆಲ್ಲ
ದದ್ದುಗಟ್ಟುವಂತಹ (Myxಂedೀm) ರೋಗ, ಇನ್ಪ್ಲುಯೆಂಜಾ,
ಪರಂಗಿರೋಗ (ಸಿಫಿಲಿಸ್), ರಕ್ತಹೀನತೆ ಮತ್ತು ತೀವ್ರ ಆಘಾತ ಹಾಗೂ
ಅತಿಬಾವುಕತೆಗಳೇ ಮೊದಲಾದವುಗಳು. ಕ್ರಮೇಣವಾಗಿ
ಬೊಕ್ಕತಲೆಯಾಗುವುದು ಸಾಮಾನ್ಯವಾಗಿ ಅನುವಂಶೀಯ ರೋಗ. ಕೆಲವು
144 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಲಾಲಾರ ಕ್ ಸಇ...
ವೇಳೆ. ಇದು ತಲೆಯಲ್ಲಿ ಹೊಟ್ಟಾಗುವುದರಿಂದ ಮೊದಲಾಗುವುದು.
ಹೊಟ್ಟಾಗುವುದು ತಲೆಯಲ್ಲಿರುವ ನೈಸರ್ಗಿಕ ಎಣ್ಣೆಯು '
ಪೃಥಕ್ಕರಣಕೊಳಗಾಗುವುದರಿಂದ ಉಂಟಾಗುವುದು. ಪ್ರತಿದಿನ ಕೂದಲು |
ಬಾಚುವಾಗ ಕೆಲವಷ್ಟು ಕೂದಲು ಉದುರುವುವು. ಇವು ತಮ್ಮ ಅಸ್ತಿತ್ವದ '
ಅವಧಿಯ ಕೊನೆ ಕಂಡಂತಹ ಕೂದಲುಗಳು, ಈ ಕೂದಲುಗಳ ಜಾಗದಲ್ಲಿ
ಹೊಸ ಕೂದಲು ಬೆಳೆಯುವುದು. ಆದರೆ ಈ ಬದಲಾವಣೆ ಅತಿ:
ಶೀಘ್ರವಾಗಿ ಆಗುವುದಾದರೆ ಬೊಕ್ಕತಲೆಯುಂಟಾಗುವುದು. '
ಕೂದಲುದುರುವಿಕೆ
Falling of the Hair
ಕೆಲವೊಂದು ಪ್ರಕರಣಗಳಲ್ಲಿ' ಕೆಲವು ನಿರ್ದಿಷ್ಟ ಖಾಯಿಲೆಗಳ
ಪರಿಣಾಮವಾಗಿ ಕೂದಲುದುರಿದರೆ, ರೋಗಿಯು ಖಾಯಿಲೆಯಿಂದ
ಗುಣವಾಗುತ್ತಿದ್ದಂತೆ, ಕೂದಲು ತಂತಾನೆ ಹುಟ್ಟುತ್ತದೆ. ಈ ಲೆಕ್ಕದಲ್ಲಿ
ಕೂದಲನ್ನು ಖಾಯಿಲೆಯ ಮಾನದಂಡವೆಂದು ಕರೆಯಬಹುದು.
ಕೂದಲುದುರುವುದು ಕಂಡು ಬಂದ ಕೂಡಲೇ ತಲೆನೆತ್ತಿಯನ್ನು
ಉಜ್ಜುವುದನ್ನು ರೋಗಿ ಅಭ್ಯಾಸ ಮಾಡಬೇಕು, ಇಲ್ಲದಿದ್ದರೆ,
ಕೂದಲುದುರಿ ನೆತ್ತಿಯಲ್ಲಿ ಖಾಲಿ ಜಾಗ ಕಾಣಿಸಿಕೊಂಡರೆ, ಬೊಕ್ಕ
ತಲೆಯಾಗುವುದು ದೂರವೇನೂ ಉಳಿಯಲಾರದು.
ತಲೆಗೆ ಹಾಕುವ ಟೊಪ್ಪಿಗೆಗಳು. ಯಾವ ಕಾರಣಕ್ಕೂ ಅತಿ
ಬಿಗಿಯಾಗಿರಬಾರದು. ಇದರಿಂದಾಗಿ ನೆತ್ತಿಯಲ್ಲಿನ ರಕ್ತಸಂಚಲನಕ್ಕೆ
ಅಡ್ಡಿಯಾಗುವುದು. ಬೌದ್ಧಿಕವಾಗಿ ಅತಿ ಹೆಚ್ಚು ಕಾರ್ಯನಿರ್ವಹಿಸುವುದೇ
ಬೊಕ್ಕತಲೆಯ ಮುಖ್ಯ ಕಾರಣವಲ್ಲ, ಏಕೆಂದರೆ ದೈಹಿಕ
ಶ್ರಮವಹಿಸುವವರಲ್ಲೂ ಬೊಕ್ಕತಲೆ ಕಂಡುಬರುವುದು.
ನೆತ್ತಿಯನ್ನು ರಭಸವಾಗಿ ಉಜ್ಜಿದ ನಂತರ ಕೂದಲನ್ನು ತಣ್ಣೀರಿನಿಂದ
ತೊಳೆಯಿರಿ. ನಂತರ ಬಾಚಿರಿ. ಚಿಮ್ಮುವ ನೀರಿಗೆ ತಲೆಯೊಡ್ಡುವುದನ್ನು
ನಿಯಮಿತವಾಗಿ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದು
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 145
ಕೊಕ್ಕತಲೆ
3aldness
ಆಂಶಿಕ ಬೊಕ್ಕತಲೆ-ಅಲೋಷೇಷಿಯಾ ಏರಿಯೋಟಾ (ಷlopecia
7೮೩1೩) ಸಾಮಾನ್ಯವಾಗಿ ನೆತ್ತಿಯಲ್ಲೆ ಕಂಡುಬಂದರೂ, ದೇಹದ
ಲಿರುವ ಇತರ ಕೂದಲಿಗೂ ಹರಡಬಹುದು. ಇದು ಸಾಮಾನ್ಯವಾಗಿ,
`ರುಣರಲ್ಲಿ ಕಂಡು ಬರುವುದು. ಸಾಮಾನ್ಯವಾಗಿರುವ ನಂಬಿಕೆಯಂತೆ
ದು ಯಾವುದೇ ಜೀವಾಣು ಅಥವಾ ಬ್ಯಾಕ್ಟೀರಿಯಾದಿಂದ
ರುವಂತಹದಲ್ಲ. ಕೆಲವರು ಇದು ನರಮಂಡಲ ವ್ಯವಸ್ಥೆಯಲ್ಲಿನ
ರುಪೇರುಗಳಿಂದಾಗಿ ಬರುವುದೆಂತಲೂ ಅಭಿಪ್ರಾಯಪಡುವರು. ನಿಜವಾದ
ಇರಣವೆಂದರೆ, ಚರ್ಮಕ್ಕೆ ರಕ್ತಸಾಗಿಸುವ ರಕ್ತನಾಳಗಳಲ್ಲಿ
ಿಡಚಣೆಯುಂಟಾಗುವುದು. ಆದ್ದರಿಂದಲೇ ಇದರಿಂದ ಕಾಡಿಸಲ್ಪಟ್ಟ
'ರ್ಮದ ಭಾಗವು ಬಣ್ಣ ಕಳೆದುಕೊಂಡು ದೊರಗಾಗುತ್ತದೆ. ಇರುವ
೦ದೇ ಪರಿಹಾರ ಉಪಾಯವೆಂದರೆ, ಭಾದಿತ ಚರ್ಮ ಭಾಗವನ್ನು
ಭಸದಿಂದ ಉಜ್ಜುವುದು. ಖಾಯಿಲೆ ಧಾಳಿಮಾಡಿದ ಮೇಲೆ, ಯಾವ
ಗೆಯ ಎಣ್ಣೆ ಅಥವಾ ಕ್ರೀಮುಗಳನ್ನು ಹಚ್ಚುವುದರಿಂದಲೂ ಏನೂ
ರಿಣಾಮವಾದು.
ನರೆ ಗೂದಲು
Grey Hair
ವಯಸ್ಸಾದಂತೆಲ್ಲ ಕೂದಲು ನೆರೆಯುತ್ತಾ ಸಾಗುತ್ತದೆ. si
ಇದ್ದಕ್ಕಿದ್ದಂತೆ ಕೂದಲು ನೆರೆಯುವ-ನರೆತ ಉದಾಹರಣೆಗಳು
ಇತಿಹಾಸದಲ್ಲಿ ಸಿಗುತ್ತವೆ. ಹಠಾತ್ತಾದ ಮಾನಸಿಕ ಆಘಾತಗಳಿಂದಾಗಿ ಈ
ನೆರೆಯುವಿಕೆ ಉಂಟಾಗುವುದು. ಕೂದಲ ಬಣ್ಣ
ಬಿಳುಪಾಗುತ್ತಿದೆಯೆಂಬುದೇ, ರೋಗಕ್ಕೆ ಕಾರಣವಾಗಬಾರದು
ಕೂದಲವನ್ನು ಕಪ್ಪಾಗಿಸುವ-ವಿವಿಧ-ಕ್ರೀಮುಲೋಷನ್ನುಗಳನ್ನು
ದೂರವಿರಿಸಬೇಕು. ಇವುಗಳ ಉಪಯೋಗದಿಂದ ಚರ್ಮಕ್ಕೆ ಹಾನಿಯಾಗುನ
ಸಂಭವಗಳು ಹೆಚ್ಚು. ಅಕಾಲಿಕ ನೆರೆಯುಂಟಾದಾಗ ತೆರೆ
ವಾತಾವರಣದಲ್ಲಿ - ಬಯಲು ಸ್ಥಳಗಳಲ್ಲಿ ವ್ಯಾಯಾಮ ಮಾಡುವುದು
ನೆತ್ತಿಯನ್ನು ತಿಕ್ಕುವುದು, ಸೂಕ್ತ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳುವುದ
ಹೆಚ್ಚಾಗಿ ಹಸಿ ತರಕಾರಿಗಳನ್ನು ತಿನ್ನುವುದನ್ನು ಮೊದಲಾಗಿ ಅಭ್ಯಾಸಗಳನೆ
ಬೆಳೆಸಿಕೊಳ್ಳುವುದು ಉತ್ತಮ.
ತಲೆಹೊಟು 1
Dandruff
ತಲೆನೆತ್ತಿಯು ಒಂದು ಅನಾರೋಗಕ್ಕಕರ ಸ್ಥಿತಿಯೆಂದರೆ, ನೆತ್ತಿಯಲ್ಲಿ
ಮೇದೋಗ್ರಂಥಿಗಳು ಅಧಿಕವಾಗಿ ಸ್ರಿವಿಸುವುದರಿಂದ ಉಂಟಾಗು
ತಲೆಹೊಟ್ಟು. ಈ ಅಧಿಕ ಸ್ರಾವವು ಧೂಳಿನೊಡನೆ ಬೆರೆತು ನೆತ್ತಿಯ!
ಹೆಪ್ಪುಗಟ್ಟುತ್ತದೆ. ಇದು ನೆತ್ತಿಗೆ ಪೌಷ್ಠಿಕಾಂಶಗಳ ಪೂರೈಕೆಯ ಕಾರ್ಯದ!
ಅಡ್ಡಿಯುಂಟುಮಾಡಿ ಬೊಕ್ಕತಲೆಗೂ ಕಾರಣವಾಗಬಹುದು. ಇ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 147
ನಿರಿಂದೊಬ್ಬರಿಗೆ ಹರಡುವುದರಿಂದಾಗಿ, ಒಬ್ಬರ ಬಾಚಣಿಗೆ, 'ಟವೆಲು,
ು೦ತಾದ ವೈಯಕ್ತಿಕ ವಸ್ತುಗಳನ್ನು ಮತ್ತೊಬ್ಬರು ಬಳಸಬಾರದು.
ಹೊಟ್ಟಿರುವವರ ಕೂದಲನ್ನು ಚಿಕ್ಕದಾಗಿ ಕತ್ತರಿಸಬೇಕು. ನೆತ್ತಿಯನ್ನು
ದೃವಾಗಿರಿಸಬೇಕು. ಕೂದಲನ್ನು ಕಡಲೆಹಿಟ್ಟು, ಹಾಲೊಡಕು (ಒಡೆದು
ಲಿನಲ್ಲಿನ ನೀರಿನಂಶ) ಮತ್ತು ನೀರಿನಲ್ಲಿ ನೆನೆಸಿದ ಅಳಲೆ ಕಾಯಿಗಳಿಂದ
ಳೆಯಬೆಕು.
ಕೂದಲಿನ ಖಾಯಿಲೆಗಳಿಗೆ ಹೊರ ಔಷಧಿಗಳನ್ನು ಹಚ್ಚುವುದರಿಂದ
ಹೂ ಉಪಯೋಗವಿಲ್ಲ. ಪ್ರಕೃತಿ ಚಿಕಿತ್ಸಾಕ್ರಮಕ್ಕನುಗುಣವಾಗಿ ನಿಮ್ಮ
ೋಗ್ಯವನ್ನು ನೋಡಿಕೊಳ್ಳಬೇಕು.
ನು ಪೀಡಿತ ಕೂದಲು
ce - Infested Hair
ಸಹೋದರಿಯೊಬ್ಬರು ಹೀಗೆಂದು ಬರೆಯುತ್ತಾರೆ "ನನ್ನ ತಂಗಿ
ದಲಿನಲ್ಲಿ ಬಹಳಷ್ಟು ಹೇನು ಸೇರಿಕೊಂಡು ನರಳುತ್ತಾಳೆ. ಯಾವ
ೀಪಾಗಲೀ, (ಸಾಬೂನಾಗಲೀ) ಎಣ್ಣೆಯಾಗಲೀ,
ುನಾಶಕಗಳಿಂದಾಗಲೀ ಏನೂ ಉಪಯೋಗವಿಲ್ಲ" ಎಂದು.
ಅಶುದ್ಧ, ಅನಾರೋಗ್ಯಕರ ಕೂದಲೇ ಹೇನುಗಳ ಜೀವನಾಧಾರ.
ದಲನ್ನು ಬೇಕಾದರೆ ಶುದ್ಧಗೊಳಿಸಬಹುದು. ಆದರೆ ನಿಮ್ಮ
'ರದೊಳಗಿನ ಅಶುದ್ಧತೆಯ ಬಗ್ಗೆ ಏನು ಮಾಡುವುದು?ಹೆಂಗಸರು
ವಾರಗಳ ಕಾಲ ಬರಿ ಹಣ್ಣು ಮತ್ತು ತರಕಾರಿಗಳ ಆಹಾರ ಸೇವಿಸಬೇಕು.
ಲೆಕಾಯಿಯ ಕಷಾಯ, ಹಾಲೊಡಕು ಅಥವಾ ನಿಂಬೆರಸವನ್ನು ಬೆಚ್ಚಗಿನ
ನಲ್ಲಿ ಬೆರೆಸಿ ಅವರು ಕೂದಲನ್ನು ತೊಳೆದುಕೊಳ್ಳಬೇಕು.
3, ಸಂರಕ್ಷಣೆ
re of The Eye
ಪ್ರಕೃತಿಯು ಮಾನವನಿಗೆ ನೀಡಿರುವ ಪಂಚ ಗ್ರಹಣ ಶಕ್ತಿಗಳಲ್ಲಿ
ಸಾಮಾನ್ಯ ರೋಗಗಳಿಗೆ ನಿಸರ್ಗ
ಣ್ಣಿನ ರವೆರೋಗ
13000112
"ಕಣ್ಣಿನ ರವೆ ರೋಗದಿಂದ ಕಳೆದರಡು ವರ್ಷಗಳಿಂದ
ರಳುತ್ತಿದ್ದೇನೆ. ಕಣ್ಣಿಗೆ ಹಾಕುವ ವಿವಿಧ ಬಗೆಯ ಔಷಧಿಗಳನ್ನು
ುಪಯೋಗಿಸಿದ್ದೇನೆ. ಆದರೆ ಇವುಗಳಿಂದ ತಾತ್ಕಾಲಿಕ ಪರಿಹಾರ ಮಾತ್ರ
ಗುತ್ತದೆ. ಇದು ಜೀವನ ಪರ್ಯಂತ ಕಾಡುವ ರೋಗವೆಂದೂ,
ಸ್ರಕ್ರಿಯೆಯಿಂದ ಗುಣಪಡಿಸಬಹುದಾದರೂ, ಕೇವಲ ಒಂದೆರಡು ವರ್ಷ
ನಾತ್ರ ಗುಣ ಸಿಗಬಹುದೆಂದೂ, ಡಾಕ್ಟರುಗಳು ಹೇಳಿದ್ದಾರೆ. ಇದರಿಂದಾಗಿ
ಶ್ಚತ ಅಂಧತ್ವ ಬರಬಹುದೆಂದೂ ಕೇಳಿದ್ದೇನೆ. ದಯವಿಟ್ಟು ಸಹಾಯ
ಾಡಿ" ಎಂದೊಬ್ಬರು ಬರೆಯುತ್ತಾರೆ.
ವಿಷಯುಕ್ತವಾದ ಶರೀರ ರಸಧಾತುಗಳಿಂದ (ರಕ್ತ, ಶ್ಲೇಷ್ಮ. ಹರಿತ
ತ್ತ, ಕೃಷ್ಮಪಿತ್ತ) ಕಣ್ಣಿನ ರವೆರೋಗ ಬರುತ್ತದೆ. ಈ ರಸಧಾತುಗಳನ್ನು
ದ್ಹಿ ಮಾಡುವುದರಿಂದಾಗಿ ಮಾತ್ರ ಈ ರೋಗದಿಂದ ಬಿಡುಗಡೆ ಸಾಧ್ಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಣ್ಣಗೆಟ್ಟ ಕಣ್ಣುಗಳು
Jiscoloured Eye
"ನನ್ನ ಕಣ್ಣುಗಳು ಬಣ್ಣಗೆಟ್ಟಿವೆ. ಅವುಗಳ ಬಿಳುಪು ಭಾಗ
)ಿಳುಪಾಗಿರುವುದೇ ಇಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ?” ಎಂದು
ಲವರು ಬರೆಯುತ್ತಾರೆ.
ಹೊಗೆ, ಧೂಮಪಾನ, ಯಕೃತ್ತಿನ ತೊಂದರೆಗಳು, ಮತ್ತು
ಕ್ರಹೀನತೆಯಿಂದಾಗಿ ಕಣ್ಣ ಬಿಳುಪು ಬಣ್ಣಗೆಡುವುದು. ಧೂಮಪಾನ
ರ್ಜಿಸಿ, ಮತ್ತು ಮೇಲೆ ಹೇಳಿದಂತೆ ಯಾವುದಾದರೂ ಕಣ್ಣಿನ
ಸಾಯಿಲೆಯ ಚಿಕಿತ್ಸಾಕ್ರಮ ಅನುಸರಿಸಿರಿ.
ರುಳು ಕುರುಡುತನ
ight blindness
ಹಲ್ಲಿನ ಖಾಯಿಲೆಗಳು
Diseases of the Teeth
ಹಲ್ಲುಗಳನ್ನು ಪೀಡಿಸುವ ಕೆಲವು ಸಾಮಾನ್ಯ ಖಾಯಿಲೆಗಳೆಂದರೆ,
ಹಲ್ಲುನೋವು, ವಸಡುಗಳ ಉರಿಯೂತ, ದಂತಕ್ಷಯ ಮತ್ತು ಒಸಡಿನಿಂದ
ಕೀವು ಸುರಿಯುವುದು (71010002. ಇವೆಲ್ಲ ಕಾಯಿಲೆಗಳಿಗೂ
ಸಾಮಾನ್ಕ
ಸ
ಯ ಯ ರೋಗಗಳಿ
ು ಗೆ ನಿಸರ್ಗಸ
ಚಿಕಿತ್ಸೆ ಿ 155
ಫು ಪಾ ಬ್
ಕಾರಣವೆಂದರೆ, ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದು. ಆಹಾರವನ್ನು
ಸರಿಯಾಗಿ ಅಗೆದು ನುಂಗದಿರುವುದು, ಅಗ್ನಿಮಾಂದ್ಯ, ಸಂಸ್ಕರಿಸಿದ
ಸಕ್ಕರೆಯಂತಹ ಆಹಾರಗಳನ್ನು ಮಿತಿಯಿಲ್ಲದೆ ಸೇವಿಸುವುದು ಮತ್ತು
ಸಾಮಾನ್ಯವಾದ ನಿರ್ಲಕ್ಷತನ ಇವುಗಳು. ಇವುಗಳಲ್ಲಿ ಒಸಡಿನಿಂದ ಕೀವು
ಸುರಿಯುವ ಪೀಡೆ ಬಹು ಸಾಮಾನ್ಯವಾದುದು. ಆದರೂ ಇದು ಒಂದು
ಅಪಾಯಕಾರೀ ರೋಗ. ಪಯೋರಿಯಾಕ್ಕೆ ಹೇಳಿದ ಪರಿಕ್ರಮಗಳನ್ನು
ಸರಿಯಾಗಿ ಅನುಸರಿಸುವುದರಿಂದಾಗಿ ಇತರ ಖಾಯಿಲೆಗಳನ್ನು (ಹಲ್ಲಿಗೆ
ಸಂಬಂಧಿಸಿದ) ದೂರವಿರಿಸಬಹುದು.
ಉಗಿ ಚಿಕಿತ್ಸೆ
Steam Treatment
ಊದಿಕೊಂಡ ಮತ್ತು ರಕ್ತಸ್ರಾವದಿಂದ ಕೂಡಿದ ಒಸಡುಗಳಿಂದ
ಭಾದಿಸಲ್ಪಟ್ಟವರು. ಹಬೆ ಅಥವಾ ಉಗಿ ಚಿಕಿತ್ಸೆಯನ್ನು ಬೇರೆಲ್ಲವೂ
ನಿಷ್ಪಲವಾದಾಗ ಕೈಗೊಳ್ಳಬೇಕು. ಒಲೆಯ ಮೇಲೆ ನೀರಿನಿಂದ ತುಂಬಿದ
ಪಾತ್ರೆಯೊಂದನ್ನಿಡಿ. ಸ್ವಲ್ಪವೆ ಸ್ಥಳಬಿಟ್ಟು ಪ್ಲೇಟೊಂದನ್ನು ಮುಚ್ಚಿ ನೀರು
ಕುದಿದು ಹಬೆ ಹೊರಬರುವಂತಾದಾಗ, ನಿಮ್ಮ ಒಸಡುಗಳನ್ನು ಹಬೆಗೊಡ್ಡಿ.
ನಡುನಡುವೆ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ ತಿರುಗಿ ಹಬೆಗೆ
ಒಸಡೊಡ್ಡಿರಿ. ಇಡೀ ಮುಖವನ್ನೇ ಹಬೆಗೊಡ್ಡಿದರೂ ಉತ್ತಮ.
ಹಲ್ಲುಜ್ಜುವುದು
ಹಲ್ಲುಜ್ಜಲು ಅತ್ಯುತ್ತಮ ಮಾರ್ಗವೆಂದರೆ ಬೇವಿನಕಡ್ಡಿಯನ್ನು
ಬಳಸುವುದು. ಪ್ರತಿದಿನ ಮುಂಜಾನೆ ಮತ್ತು ನೀವು ಮಲಗುವ ಮುಂಚೆ
ಹಲ್ಲುಜ್ಜಿರಿ. ಅಳಿದುಳಿದ ಆಹಾರ ಭಾಗಗಳು ಕುಳಿಗಳಲ್ಲಿ ಸಿಕ್ಕು
ಕೊಳೆಯಲಾರಂಭಿಸುವುದೇ ಎಲ್ಲ ತೊಂದರೆಗಳಿಗೆ ಮೂಲವೆಂಬುದನ್ನು
0ಟಲಲ್ಲಿ ಹುಣ್ಣಾಗುವುದು
11151075 in the Throat
ಒಬ್ಬ ರೋಗಿ ಕೇಳುತ್ತಾರೆ, "ನನ್ನ ಗಂಟಲಲ್ಲಿ ಹುಣ್ಣುಗಳಾಗಿದ್ದು
ಹಾರ ನುಂಗಲು ಕಷ್ಟವಾಗುತ್ತದೆ. ಈ ಪರಿಸ್ಥಿತಿ ಮುಂದುವರೆಯುತ್ತಲೇ
ದೆ" ಎಂದು.
ದೇಹದಲ್ಲಿ ವಿಷಯುಕ್ತ ರಸಧಾತುಗಳು ಸಂಗ್ರಹವಾಗಿರುವ
ೂಚನೆಯಿದು. ನಿಮ್ಮ ಶರೀರ ವ್ಯವಸ್ಥೆಯನ್ನು ಶುದ್ಧಗೊಳಿಸಿ ಮತ್ತು
ಹಾರ ಮತ್ತು ತರಕಾರಿಗಳ ನೈಸರ್ಗಿಕ ಆಹಾರ ಸೇವಿಸಿ. ಮೊದಲು
೦ದೆರಡು ದಿನ ಉಪವಾಸ ಮಾಡಿ, ಅನಂತರ ಬೆಳಿಗ್ಗೆ ಒಂದು ಬಗೆಯ
ಣ್ಣು ಮತ್ತು ಸಂಜೆ ಒಂದು ಬಗೆಯ ಹಣ್ಣಿನ ಆಹಾರ ಸೇವಿಸಿ.
ತ್ತಳೆಯನ್ನು ಮುಂಜಾನೆ ಪಪಾಯಿ ಮತ್ತು ಸೀಬೆಗಳನ್ನು ಸಂಜೆ
ುಪಯೋಗಿಸಿ. ಮಧ್ಯಾಹ್ನದ ಊಟಕ್ಕೆ ಟೊಮಾಟೋ ತಿನ್ನಿರಿ. ಈ
ವಧಿಯಲ್ಲಿ ತಪ್ಪದೆ ದಿನಕ್ಕೆರಡು ಲೀಟರು ನೀರು ಕುಡಿಯಿರಿ. ಉಗುರು
ಚ್ಚಗಿನ ನೀರಿನ ಎನಿಮಾ ಪ್ರತಿದಿನ ತೆಗೆದುಕೊಳ್ಳಿ. ಮೊದಲಚಿಕಿತ್ಸೆ ಬರಿ
ಣ್ಣಿನಾಹಾರ ಆದ ನಂತರ, ಬೇಯಿಸಿದ ತರಕಾರಿಗಳನ್ನು ಮತ್ತು ಬ್ರೆಡ್ಡನ್ನು
ವಿಸಲಾರಂಭಿಸಿ.
ಗೊರಕೆ ಹೊಡೆಯುವುದು
Snoring
"ನಿದ್ದೆ ಮಾಡುವಾಗ ಗೊರಕೆ ತೆಗೆಯುವ ಅಭ್ಯಾಸ ನನ್ನದು
ಇದರಿಂದ ನನಗೂ ಮುಜುಗರ ನನ್ನ ಜೊತೆಯಲ್ಲಿ ಮಲಗಿದವರಿಗು
ಮುಜುಗರ. ಈ ಅಭ್ಯಾಸದಿಂದ ಬಿಡುಗಡೆ ಹೇಗೆ? ಎಂದೊಬ್ಬರ
ಕೇಳುತ್ತಾರೆ.
ಕೈಕಾಲುಗಳು ಮರಗಟ್ಟುವುದು |
Numbness in Hands and feet
ಮುಂಜಾನೆಯ ಜಡತನ-ಆಲಸ್ಯ
Lethargy in the Morning
"ನನ್ನ ತಮ್ಮ ಬೆಳಗಾಗೆದ್ದ ಕೂಡಲೇ ಬಹು ಆಲಸ್ಕದಿಂದಿರುತ್ತಾ!
ರಾತ್ರಿಯೆಲ್ಲ ಆರಾಮವಾಗಿ ನಿದ್ರಿಸಿದ ಬಹುತೇಕ ಜ
ಚಟುವಟಿಕೆಯಿಂದಿದ್ದರೆ, ಇವನಿಗೆ ಆಲಸ್ಯವೇಕೆ" ಎಂದೊಬ್ಬರ ಪ್ರಶ್ನೆ.
ಅಜೀರ್ಣದ ಲಕ್ಷಣ ಆಲಸ್ಕ. ರೋಗಿ ಬೇಯಿಸಿದ ತರಕಾರಿ ಮತ
ಹಣ್ಣುಗಳ ಆಹಾರ ಸೇವಿಸಬೇಕು. ಪ್ರತಿದಿನ ಮಲವಿಸರ್ಜನೆ ಮಾಡಿ
ನಂತರ, ಒಂದು ಲೀಟರ್ನಷ್ಟು ಉಗುರು ಬೆಚ್ಚಗಿನ ನೀರಿಗೆ. :
ಗ್ರಾಂನಷ್ಟು ಉಪ್ಪು ಬೆರೆಸಿ ಕುಡಿಯಬೇಕು. ಇದರಿಂದ ರೋಗಿಯ ಹೊ
ಜಾಡಿಸಿ ಶುದ್ಧವಾಗುತ್ತದೆ. ವಾರಕ್ಕೆರಡು ಬಾರಿ ಈ ರೀತಿ ಮಾಡಬೇ!
ಅವ ಎಲ್ಲ ನೀರನ್ನು ವಾಂತಿ ಮಾಡಲು ಬಿಡಿ. ಬರಿ ಹಣ್ಣುಗಳನ್ನು 1
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 163
Es ra ಅರಬ ತ ತ.
ಲೆಶೂಲೆ
1ead Ache
ಸಾಮಾನ್ಯವಾಗಿ ತಲೆನೋವು, ಕರುಳು ಅಸಮರ್ಪಕವಾಗಿ ಕಾರ್ಯ
ರ್ವಹಿಸುವ ಪರಿಣಾಮ. ಮಲಬದ್ಧತೆಯಿಂದ ಪೀಡಿತರಾಗದಂತೆ ಎಚ್ಚರಿಕೆ
ಹಿಸಿ, ಹಾಗೇನಾದರೂ ಆದರೆ ಅದಕ್ಕೆ ಮೊದಲು ಚಿಕಿತ್ಸೆ. ಮಾಡಿ.
ಹೋವು ಹರಣದ ಮಾತ್ರೆಗಳನ್ನು ತಲೆನೋವಿಗೆಂದು ಎಂದೂ ಸೇವಿಸದಿರಿ.
ದು ಕಾಲಕ್ರಮೇಣ ಬಹಳ ಅಪಾಯಕಾರಿ.
ಜಲಚಿಕಿತ್ಸೆಯಿಂದ ತಲೆನೋವಿಗೆ ಶಾಶ್ಚತ ಪರಿಹಾರ ಸಾಧ್ಯ. 3
೦ಂದ 4 ದಿನಗಳವರೆಗೆ ಬರೀ ಫಲಾಹಾರ ಮತ್ತು ಎನಿಮಾದೊಂದಿಗೆ
ಕಿತ್ಸೆ ಆರಂಭಿಸಿ. 4ನೆಯ ದಿನ ಜರಡಿಯಾಡದ ಹಿಟ್ಟಿನಲ್ಲಿ ಮಾಡಿದ
ಡ್ಡು ಮತ್ತು ಬೇಯಿಸಿದ ತರಕಾರಿಯನ್ನು ಊಟಕ್ಕೆಂದು ತೆಗೆದುಕೊಳ್ಳಿ.
ಳಿಗ್ಗೆ ಮತ್ತು ಸಂಜೆ ಪೃಷ್ಠ ಸ್ನಾನ ಮಾಡಿ. ಪೃಷ್ಠ ಸ್ನಾನದ ಅವಧಿಯನ್ನು
ಮೇಣ 10 ನಿಮಿಷಗಳಿಗೆ ಹೆಚ್ಚಿಸಿ. ಹತ್ತನೆಯ ದಿನ ಪೃಷ್ಟಸ್ನಾನದ
ದಲಿಗೆ ಜನಕಾಂಗಗಳಿಗೆ ಮಾತ್ರ ಸ್ನಾನ ಮಾಡಿ. ಜನಕಾಂಗಗಳಿಗೆ
ನವನ್ನು ಮೊದಲು 10 ನಿಮಿಷಗಳ ಕಾಲ ನಂತರ 15 ನಿಮಿಷಗಳಷ್ಟು
ಲ ಮಾಡಿ. ಜನಕಾಂಗಗಳ ಸ್ನಾನ ಪ್ರಾರಂಭಿಸಿದಂದಿನಿಂದ ಹಸುವಿನ
ನ್ನು ನಿಮ್ಮ ಊಟದ ಜೊತೆ ಸೇವಿಸಿರಿ.
ಈ ಬಗೆಯ ಕ್ರಮವನ್ನು ಒಂದು ತಿಂಗಳವರೆಗೆ ಮುಂದುವರೆಸಿ.
ರಂಭದಲ್ಲಿ ಹತ್ತು ನಿಮಿಷ ಕ್ರಮೇಣ ಹದಿನೈದು ನಿಮಿಷಗಳ ಕಾಲ
ನಕಾಂಗಗಳ ಸ್ನಾನ ಮಾಡಿರಿ. ನಿಮ್ಮ ಊಟಕ್ಕೆ ಮರೆಯದೆ ಹಸುವಿನ
ಲು ಸೇರಿಸಿ ಹೀಗೆ ಮಾಡುವ 6 ರಿಂದ 8 ವಾರಗಳಲ್ಲಿ ನಿಮ್ಮ
ನೋವು ಸಂಪೂರ್ಣ ಮಾಯವಾಗುವುದು.
ಈ ಅವಧಿಯಲ್ಲಿ ಮಲಬದ್ಧತೆಯೇನಾದರೂ ಉಂಟಾಗಿದೆ ಎನಿಸಿದರೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಬೆನ್ನುನೋವು
Back Ache
"ನನ್ನ ಎಡಬಿಡದ ಸಂಗಾತಿಯಾಗಿರುವ ಬೆನ್ನುನೋವಿನಿಂದ ಬಿಡು
ಹೇಗೆ" ಎಂದೊಬ್ಬರ ದುಃಖ ಪೀಡಿತ ಪ್ರಶ್ನೆ
ಬೆನ್ನುನೋವು ಅನೇಕ ಕಾರಣಗಳಿಂದ ಬರಬಹುದು.
ಅದನ್ನುಂಟುಮಾಡುವ ಅವ್ಯವಸ್ಥೆಗಳಿಗೆ ಮೊದಲು ಚಿಕಿತ್ರಿಸಬೇಕು
ಮಲಬದ್ಧತೆ, ಸಂಧಿವಾತ, ತಪ್ಪು ದೇಹ ಭಂಗಿಗಳು ಮತ್ತು ಹೆಂಗಸ
ಮುಟ್ಟಿನ ದೋಷಗಳು, ಬೆನ್ನುನೋವನ್ನುಂಟು ಮಾಡುವುವು.
ತೊಂದರೆಗಳನ್ನು ನಿವಾರಿಸಿಕೊಂಡ ನಂತರವೂ ನೋವು ಮುಂದುವರೆದರೆ
ಬಿಸಿ. ಶಾಖ ಕೊಡುವುದು, ಮತ್ತು ಮಸಾಜಿನಿ
ಉಪಯೋಗವಾಗಬಹುದು. ಏಕೆಂದರೆ, ಸೊಂಟದ ಪ್ರದೇಶದಲ್ಲಿ ರಕ್ತವ
ಹೆಚ್ಚು ಶೇಖರಣೆಯಾಗುವುದರಿಂದಲೂ ನೋವು ಇರಬಹುದು.
ಕೊಡುವುದು ಮತ್ತು ಮಸಾಜು ಮಾಡುವುದರಿಂದಾಗಿ ಈ ರಕ್ತವ
ಚಿದುರಿಸಿದಂತಾಗಿ ಉಪಶಮನ ಕಾಣುವುದು.
ನಿಸಿಲ ಆಘಾತ
leat Stroke
ಬಿಸಿಲ ಆಘಾತವನ್ನು ತಪ್ಪಿಸುವ ಬಗೆ ಹೇಗೆ? ಬಿಸಿಲಿನಲ್ಲಿ
ಡಾಡುವಾಗಲೆಲ್ಲ ತಲೆಯನ್ನು ಮುಚ್ಚಿಕೊಳ್ಳಬೇಕೆ?
ಬೇಸಿಗೆಯಲ್ಲಿ ಹೊರಗೆ ಹೋಗಬೇಕಾಗುವ ಮುನ್ನ ಚಿನ್ನಾಗಿ ನೀರು
ುಡಿಯಿರಿ. ಸಾಮಾನ್ಯವಾಗಿ ಶರೀರ ನಿರ್ಜಲವಾಗುವಿಕೆಯು
Dehydration) ಬಿಸಿಲಾಘಾತವನ್ನು ಹಿಂಬಾಲಿಸುತ್ತದೆ.
ಾಯಾರಿಕೆಯನ್ನು ಅದುಮಿಡಲು ಯತ್ನಿಸಬೇಡಿ. ಬೇಸಿಗೆಯಲ್ಲಿ
ರುಥೇಚ್ಛವಾಗಿ ನೀರು ಮತ್ತು ಇತರ ದ್ರವಪದಾರ್ಥಗಳನ್ನು
ಗೆದುಕೊಳ್ಳುವುದು ಅತ್ಯವಶ್ಯ.
ಬಿಸಿಲಿನಲ್ಲಿ ಹೊರಹೋಗುವಾಗ ಒದ್ದೆಟವೆಲಿನಿಂದ ತಲೆಯನ್ನು
ಬಚ್ಚೆಕೊಂಡರೆ. ಬಿಸಿಲಾಘಾತವಾಗುವ ಸಂಭವವೇ ಇಲ್ಲ. ಇಲ್ಲವೆ
ೂಐ್ಬಗೆ ಅಥವಾ ಹ್ಯಾಟು ಧರಿಸಿರಿ. ಸಾಧ್ಯವಾದ ಮಟ್ಟಿಗೆ ಸೂರ್ಯ ಹೆಚ್ಚು
ಖರವಾಗಿರುವ ಮಧ್ಯಾಹ್ನದ ವೇಳೆ ಹೊರಹೋಗಬೇಕಾಗಿ ಬಂದರೆ
ದಷ್ಟೂ ನಿಮ್ಮ ತಲೆಗೆ ರಕ್ಷಣೆಯೊಂದಿರಲಿ.
“ಬಿ' ಜೀವಸತ್ವ
Vitamin ‘B’
"ಬಿ' ಜೀವಸತ್ವವಿರುವ ಗುಳಿಗೆಗಳನ್ನು ತೆಗೆದುಕೊಳ್ಳುವಲ್ಲಿ
ಏನಾದರೂ ಅಪಾಯವಿದೆಯೆ? ಈ ಜೀವಸತ್ವವನ್ನು ಹೊಂದಿರು
ಆಹಾರಗಳಾವುವು?
ಕೃತಕ ಜೀವಸತ್ವಗಳಿಂದ ಸ್ವಲ್ಪಾದರೂ ಅಪಾಯವಿದೆ. ಹಸಿರ
ತರಕಾರಿಗಳಲ್ಲಿ, (ಸೊಪು ಗಳಲ್ಲಿ) ಕ್ಯಾರೆಟು, ಟೊಮಾಟೋ, ಕೆಂಪುಸೇ!
ಸೀಬೆ, ಕುಂಬಳ, ಕ್ಯಾಬೇಜು, ಒಣದ್ರಾಕ್ಷಿ, ಶೇಂಗಾ, ಗೋಧಿ, ದ್ವಿದ
ಧಾನ್ಯಗಳು ಮತ್ತು ಹಸಿವಿನ ಹಾಲಿನಲ್ಲಿ ಜಿ. ಜೀವಸತ್ವವಿದೆ. ಇವುಗಳ
ಸಾಕಷ್ಟು ಸೇವಿಸಿದಿರೆಂದರೆ, “ಟು ಜೀವಸತ್ವ ದ ಗುಳಿಗೆಗಳಿಗೆ ೧!
ಹೋಗಬೇಕಾದ ಅವಶ [ಕತೆಯಿಲ್ಲ.
ಹೃದಯ ಬೇನೆಗಳು
Heart Ailments
ಮಿದುಳು, ಪಿತ್ತಜನಕಾಂಗ, ಪುಪ್ಪುಸಗಳು ಮತ್ತು ಜೀರ್ಣಾಂ
ಹಾಗೂ ಹೃದಯ ಈ ಐದು ಅಂಗಗಳಲ್ಲಿ ರ್
ರರ ಹಾಯು ಅಥವ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 167
ತೊಂದರೆಗೊಳಗಾದರೆ, ತೀವ್ರವಾದ ಸಂಕಷ್ಟಗಳಿಗೆಡೆಯಾಗುವುದು.
ಹೃದಯದ ಬಹುಮುಖ್ಯ ಕಾರ್ಯವೆಂದರೆ, ಅಪಧಮನಿಗಳಿಗೆ (ರಕ್ತನಾಳಗಳಿಗೆ)
ರಕ್ತವನ್ನು ಪೂರೈಸುವುದು (ಪಂಪುಮಾಡುವುದು) ಮತ್ತು ಶರೀರದ ಇತರ
ಅಂಗಾಂಗಗಳಿಂದ ಬಂದ ಕಾರ್ಬನ್ ಡೈಆಕ್ಸೈಡ್ನಿಂದ ಕೂಡಿದ ಮಲಿನ
ರಕ್ತವನ್ನು ಶುದ್ಧಿಗೊಳಿಸಲು ಪುಪ್ಪುಸಗಳಿಗೆ ರವಾನಿಸುವುದು.
ಹೃದಯದ ಕೆಲಸವನ್ನು ಗಮನಿಸಿದಾಗ ಅದು ಸಾಯುವವರೆಗೆ
ನಿಲ್ಲುವುದೇ ಇಲ್ಲ. ಇದು ಕೆಲ ತೊಂದರೆಗಳಿಗೆ ಈಡಾಗುವ ಸಾಧ್ಯತೆಗಳು
ಚ್ಚು. ಹೃದಯ ಬೇನೆಗಳ ಮುಖ್ಯ ಕಾರಣ ಹೃದಯದ ರಕ್ತನಾಳಗಳಿಗೆ
ನರುವ ಖಾಯಿಲೆಗಳು, ಹೆಚ್ಚಿನ ರಕ್ತದೊತ್ತಡ ಮತ್ತು ಮೇಹರೋಗ
ಸಿಫಿಲಿಸ್) ಸಂಧಿವಾತ ಜ್ವರ ಮಕ್ಕಳನ್ನು ಮುಖ್ಯವಾಗಿ ಭಾದಿಸುವ
ರಾಯಿಲೆಯು ಬಹುತೇಕವಾಗಿ 5 ರಿಂದ 45 ವರ್ಷಗಳವರಿಗೆ
ಂಡುಬರುವ ಹೃದಯ ಬೇನೆಯ ಮುಖ್ಯಕಾರಣಗಳಲ್ಲೊಂದು. ಬೇರೆ
ಾರಣಗಳೆಂದರೆ, ಡಿಫ್ತೀರಿಯಾ, ಥೈರಾಯ್ಡ್ ಗ್ರಂಥಿಗಳ ಖಾಯಿಲೆಗಳು
ಖತ್ತು ಕೆಲ ಬಗೆಯ ಬೇರೂರಿದ ಪುಪ್ಪುಸ ಖಾಯಿಲೆಗಳು,
ಮಿಟ್ಟಿನಿಂದಲೇ ಕಂಡು ಬರುವ ಹೃದಯ ವಿಕಾರಗಳೂ, ಹೃದಯ ಬೇನೆಯ
ೌರಣಗಳಾಗಿರಬಹುದು.
ಈ ತರಹೆಯ ಪ್ರಕರಣಗಳಲ್ಲಿ ಉದಾಹರಣೆಗೆ, ಕವಾಟಗಳ
ಸಮರ್ಪಕ ಕಾರ್ಯ ನಿರ್ವಹಣೆ, ಅಥವಾ ಮಗುವು ತಾಯಿಯ
ರ್ಭದಲ್ಲಿದ್ದಾಗಲೇ ನಿರ್ಮಿತವಾದ ಕವಾಟಗಳಲ್ಲಿನ ಕುಳಿಗಳು.
ತ್ಯಾದಿಗಳಿಗೆ ಶಸ್ತ್ರಚಿಕಿತ್ಸೆಯೊಂದೆ ಮಾರ್ಗ. ವಿಟಮಿನ್ 'ಬಿ' ಯಂತೆ
ೇವಸತ್ಟಗಳ ಕೊರತೆಯಿಂದ ಬೆರಿಬೆರಿ ಎಂಬ ರೋಗ ಬರುವುದು.
ಮುಖ್ಯ ತೊಂದರೆಗಳು
ಹೃದಯ ಬೇನೆಯ ಸ್ಥೂಲವಾದ ಪ್ರಕಾರಗಳೆಂದರೆ, (1) ಹೃದಯದ
ಒಳಭಾಗದಲ್ಲಿನ ಇಲ್ಲವೇ ಹೊರಭಾಗದಲ್ಲಿನ ಮಾಂಸಖಂಡಗಳ
ಊದಿಕೊಳ್ಳುವುದು. (1) ಅಪದಮನಿಗಳು ಗಟ್ಟಿಯಾಗಿ, ಗಡ್ಡೆ
ಕಟ್ಟಿಕೊಳ್ಳುವುದರಿಂದ ಉಂಟಾಗುವ ಹಠಾತ್ ಹೃದಯ ಸ್ಥಂಭನ (1
ವಯಸ್ಸಾದಂತೆ ದುರ್ಬಲವಾಗುತ್ತಾ ಹೋಗುವ ಮಾಂಸಖಂಡಗಳು ಇಲ್ಲ;
ಕಾಲಕ್ರಮೇಣ ತನ್ನ ಶಕ್ತಿಗುಂದಿಸಿಕೊಳ್ಳುವ ಹೃದಯ (iv
ಸಂಧಿವಾತಕ್ಕಾಗಲೀ ಇಲ್ಲವೇ ಸಿಫಿಲಿಸ್ ಪರಂಗಿ ಹುಣ್ಣಿನಿಂದಾಗಲೀ
ಆಘಾತಕ್ಕೀಡಾಗುವ ಸಂಭವ (೪) ಹೃದಯದ ಚಟುವಟ್ಟಿಕೆಯಾದ ಹೃದಂ
ಬಡಿತದಲ್ಲಾಗುವ ಏರುಪೇರು (ಅತಿ ಹೆಚ್ಚು ಇಲ್ಲವೇ ಅತಿ ಕ್ಷೀಣ ನಾಡಿ
ಬಡಿತ) ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿನ ಅಸಮಾನತೆ
ಮತ್ತು ಎದೆನೋವು ಮತ್ತಿವೆಲ್ಲಕ್ಕಿಂತ ಹೆಚ್ಚಾಗಿ ಸಾವು ಆವರಿಸುತ್ತಿದೆ
ಎಂಬ ಭಾವನೆಗಳು.
ಈ ಮೊದಲೇ ಹೇಳಿದಂತೆ, ಶರೀರದ ಎಲ್ಲ ತೊಂದರೆಗಳಿಗೂ
ಪರಿಹಾರೋಪಾಯವೆಂದರೆ ನಿಸರ್ಗ ಚಿಕಿತ್ಸೆ. ಹ್ಹಯದ ಬೇನೆಗಳನ್ನು
ಉಳಿದೆಲ್ಲ ವೈದ್ಯ ಪದ್ಧತಿಗಳಿಗಿಂತ ಉತ್ತಮವಾಗಿ, ಸುರಕ್ಷಿತವಾಗಿ ಈ
ಪದ್ಧತಿಯಿಂದ ಗುಣಪಡಿಸಬಹುದು. ಇದಕ್ಕೊಂದೇ ಅಪವಾದವೆಂದರ
ಸಾಮಾನ್ಯ ರೋಗಗಳಿ ಗೆ ನಿಸರ್ಗ ತ್
ಚಿಕಿತ್ಸೆ ತ
ಬ ತೋ ಯಾರಾ169
ಜನ್ಮತಃ ಬಂದ ಶಸ್ತ್ರಕ್ರಿಯೆಯೊಂದೇ ಮಾರ್ಗವೆಂದು ಸಾಬೀತಾದ
ಪ್ರಕರಣಗಳು ಮಾತ್ರ.
ಇಲ್ಲಿ ಎದೆ ನೋವಿಗೆಂದು ತೆಗೆದುಕೊಳ್ಳಬೇಕಾದ ಚಿಕಿತ್ಸಾ
ವಿಧಾನವನ್ನು ವಿವರಿಸಿದೆ. ಈ ಚಿಕಿತ್ಸಾ ಕ್ರಮವನ್ನೇ ಇತರ ಹೃದಯ
ಬೇನೆಗಳಿಗೂ - ಡಾಕ್ಟರುಗಳು ಅದನ್ನು ಬೇರೆ ಯಾವ ತಾಂತ್ರಿಕ ಹೆಸರಿನಿಂದ
ಕರೆದರೂ - ಅಳವಡಿಸಿಕೊಳ್ಳಬಹುದು.
ಚಿಕಿತ್ಸೆ
ಹೃದಯ ಬೇನೆಯ ಚಿಕಿತ್ಸೆಯಲ್ಲಿ ಅತಿ ಪರಿಣಾಮಕಾರಿ
ಮಾರ್ಗವೆಂದರೆ. ಮೊಟ್ಟ ಮೊದಲಿಗೆ ಶುದ್ಧಕಾರಕ ಆಹಾರ
ತೆಗೆದುಕೊಳ್ಳುವುದು. ರಕ್ತ ಶುದ್ಧವಾಗಿದ್ದಷ್ಟೂ ವಿಷವಸ್ತುಗಳು ಹೃದಯದ
ಭಾಗದಲ್ಲಿ ಶೇಖರವಾಗುವ ಸಂಭವ ಕಡಿಮೆಯಾಗುತ್ತದೆ. ರೋಗಿಯೂ
ಹಣ್ಣು ಮತ್ತು ತಾಜಾ ತರಕಾರಿಗಳನ್ನೇ ಅವಲಂಬಿಸಬೇಕು. ಅವನ
ಉಪಹಾರ 2 ಕಿತ್ತಳೆಹಣ್ಣುಗಳು ಒಂದು ಸೇಬು ಮತ್ತು
ದ್ರಾಕ್ಷಿಯಾಗಿರಬೇಕು. ಎಲೆಕೋಸಿನಿಂದ ಮಾಡಿದ ಸಲಾಡು; ತುರಿದ ಗಜ್ಜರಿ
ಬೀಟ್ರೂಟು ಮತ್ತು ಬೇಯಿಸಿದ ತರಕಾರಿಗಳು. ತವಡು ತೆಗೆಯದ
ಹಿಟ್ಟಿನಿಂದ ಮಾಡಿದ ಬ್ರೆಡ್ಅನ್ನು ಊಟಕ್ಕೆ ಬಳಸಬೇಕು. ಕೊಬ್ಬಿನಂಶ
ಇರುವ ತುಪ್ಪ ಇತ್ಯಾದಿಯನ್ನು ವರ್ಜಿಸಬೇಕು. ಚಿಟಿಕೆಯಷ್ಟು ತಾಜಾ
ಬೆಣ್ಣೆಯನ್ನು ಬೇಕಾದರೆ ಉಪಯೋಗಿಸಬಹುದು.
ಉಪ್ಪನ್ನು ಸಂಪೂರ್ಣವಾಗಿ ವರ್ಜಿಸಬೇಕು. ರೋಗಿಗೆ ಅದು
pes ಅತಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 171
ರೋಗಿ ಮಾಂಸಾಹಾರವನ್ನು ಬಯಸುವುದಾದರೆ, ಅವನು ಹಬೆಯಲ್ಲಿ
ಬೇಯಿಸಿದ ಮೀನು ಮತ್ತು ಬೇಯಿಸಿದ ಬಳಿ ಮಾಂಸವನ್ನು
ಬಳಸಬಹುದು. ಮಾಂಸಾಹಾರವನ್ನು ಬಳಸುವಾಗ ಕೊಬ್ಬಿನಂಶ ಹೆಚ್ಚಿರುವ
ಹಂದಿಮಾಂಸ ಇತ್ಯಾದಿ ತಿನ್ನಬಾರದು. ರೋಗಿ ಯಾವ ಸಂದರ್ಭ ದಲ್ಲೂ
ಹೆಚ್ಚು ತಿನ್ನಬಾರದು. ಏಕೆಂದರೆ ಹೆಚ್ಚು ತಿನ್ನುವುದರಿಂದ ಡಯಾಪ್ರಂ
ಅನ್ನು ಜಗ್ಗಿದಂತಾಗಿ ಎದೆನೋವು ಪ್ರಾರಂಭವಾಗಬಹುದು.
ಅಧಿಕ ರಕ್ತದೊತ್ತಡ
HIGH BLOOD PRESSURE
ಕಾರಣ ಮತ್ತು ಚಿಹ್ನೆಗಳು
ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ-ಹೈಪರ್ಟೆನ್ನನ್ ಅತಿ
ಸಾಮಾನ್ಯ ಖಾಯಿಲೆಯಾಗಿದೆ. ರಕ್ತದೊತ್ತಡಕ್ಕೆ ಮೂಲ ಕಾರಣವೆಂದರೆ,
ಮೂತ್ರಕೋಶಗಳಲ್ಲಿನ ತೊಂದರೆಗಳು (ಖಾಯಿಲೆಗಳು). ನಿರ್ನಾಳ
ಗ್ರಂಥಿಗಳಲ್ಲಿನ ಅವ್ಯವಸ್ಥೆ ಮತ್ತು ಅಪಧಮನಿಗಳಲ್ಲಿನ ತೊಂದರೆಗಳು
ಅಥವಾ ಅವು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಮುಂತಾದವು.
ಶುದ್ಧ ರಕ್ತನಾಳಗಳು ಜನ್ಮತಃ ವಿಕೃತವಾಗಿ ಅಥವಾ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ WAS
ರಕ್ತ ಹೀನತೆ
ANAEMIA
ಶರೀರದಲ್ಲಿ ಸಾಮಾನ್ಯವಾಗಿರಬೇಕಾದುದಕ್ಕಿಂತಲೂ ಕಡಿಮೆ
ರಕ್ತವಿರುವ ಪರಿಸ್ಥಿತಿಯೇ ಅನಿಮಿಯಾ ಅಥವಾ ರಕ್ತಹೀನತೆ, ಇದರ
ಮುಖ್ಯ ಲಕ್ಷಣಗಳೆಂದರೆ. ಶರೀರ ಚರ್ಮವು ಕಾಂತಿಹೀನವಾಗುವುದು.
ಕಳಾಹೀನ ಮುಖ, ಹಸಿವಿನ ನಾಶ ಮತ್ತು ಒಂದು ಬಗೆಯ ನಿರಾಸಕ್ತಿ.
ಅಮಿನೀಯಾದ ಸಂಕೀರ್ಣತೆಯನ್ನರಿಯಬೇಕಾದರೆ ರಕ್ತ ರಚನಾ ಕ್ರಮವನ್ನು
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 179
ಚಿಕಿತ್ಸೆ
ವಿಟಮಿನ್ ಬಿ12 ಮತ್ತು ಕಬ್ಬಿಣದ ಅಂಶವನ್ನು ಶರೀರಕ್ಕೆ ನೀಡು:
ಕೃಮವನ್ನು ಅಲೋಪತಿ ವೈದ್ಯಪದ್ಧತಿ ಅವಲಂಬಿಸುವುದಾದರೂ, ಅದ
ಶರೀರ ರಚನೆಯನ್ನು ಬಲಪಡಿಸಬೇಕಾದಂತಹ ಅತ್ಯಗತ್ಯ ವಿಷಯ;
ಗಣನೆಗೆ ತೆಗೆದುಕೊಳ್ಳುವುದಿಲ್ಲ. ಶರೀರ ರಚನೆಯನ್ನು ಬಲಪಡಿಸಿದಲೆ
ಅದು ತನಗೆ ಅಗತ್ಯವಿರುವ ಮೇಲಿನ ಅಂಶಗಳನ್ನು ತನ್ನಿಂತಾನೆ
ಉತ್ಪಾದಿಸಿಕೊಳ್ಳಬಹುದು. ಈ ವಿಷಯದ ಕಡೆಗೆ ಆಲೋಪ
ಪದ್ಧತಿಯಲ್ಲಿ ಗಮನವಿಲ್ಲ. ನೈಸರ್ಗಿಕ ಚಿಕಿತ್ಸಕ ಏನು ಮಾಡಬೇಕೆಂದ
ಬಲ್ಲವನು. ಈ ಖಾಯಿಲೆಯು ಸಾಮಾನ್ಯವಾಗಿ ಆರೋಗ್ಯವಾಗಿದ
ಇತರರಿಗೆ ಜೀವಂತ ದೃಷ್ಟಾಂತವಾಗಬೇಕಾದ ಚಿಕ್ಕ ವಯಸ್ಸಿನವರನ್ನೆ
ಘಾತಿಸುತ್ತದೆ. ತಪ್ಪು ತಪ್ಪಾದ ಜೀವನಕ್ರಮ, ಅಡ್ಡಾದಿಡ್ಡಿಯಾದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 181
381884 19005) ಐಂಅಎೃೃಸ ಯ್ಯ ಭಾ ಎ ಎರ ಅ.4
ಕಾಮಾಲೆ
Jaundice
ಕಾರಣ ಮತ್ತು ಚಿಹ್ನೆಗಳು |
ಕಾಮಾಲೆಯೆಂದರೆ ಪಿತ್ತರಸವು ಚರ್ಮದ ಆಳದ ಪದರಗಳ
ಶೇಖರವಾಗುವುದರಿಂದ ಚರ್ಮವು ಹಳದಿ ಬಣ್ಣವನ್ನು ಹೊಂದಿ, ತ
ಸಹಜ ಬಣ್ಣವನ್ನು ಕಳೆದುಕೊಳ್ಳುವ ಒಂದು ವಿಕೃತ ಸ್ಥಿತಿ. ಸಾಮಾನ್ಯ
ದೇಹದ 5 ಪ್ರಮುಖ ಅಂಗಗಳಲ್ಲಿ 1) ಮೆದುಳು 2) ಹೃದಯ
ಶ್ವಾಸಕೋಶಗಳು 4) ಮೂತ್ರಜನಕಾಂಗಗಳು ಮತ್ತು 5) ಯಕ್ಕ
ಅಥವಾ ಪಿತ್ತಜನಕಾಂಗ, ಒಂದಾದ ಪಿತ್ತಜನಕಾಂಗವು ಸರಿಯಾಗಿ
ನಿರ್ವಹಿಸದಿರುವುದರ ಫಲಿತಾಂಶವೇ ಕಾಮಾಲೆ.
ಪಿತ್ತಜನಕಾಂಗವೊಂದು ವಿಸೃತವಾದ ರಾಸಾಯನಿಕ ಕಾಖಾ
ಅದರಲ್ಲಾಗುತ್ತಿರುವ ರಾಸಾಯನಿಕ ಬದಲಾವಣೆಗಳಿಂದ ಉತ್ಪತ್ತಿ
ಶಾಖವು ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಮಹತ್ತರ ಕಾಣಿಕೆಯನ
ನೀಡುವುದು. ಪಿತ್ತಜನಕಾಂಗವು ಸ್ರವಿಸುವ ಪಿತ್ತರಸವು, ಪಿತ್ತಲವಣಗಳ
(Bile Salts) ವರ್ಣದ್ರವ್ಯಗಳು (Pigments) ಕೊಲೆಸ್ಟರಾಲ್ ಮತ
ಇತರ ರಾಸಾಯನಿಕಗಳಿಂದೊಡಗೂಡಿದೆ. ಪಿತ್ತರಸವನ್ನು ಸ್ರವಿಸುವುದ
ಜೊತೆಗೇ ಅದು ಕೆಂಪುರಕ್ತಕಣಗಳನ್ನು ನಿರ್ಮಿಸುತ್ತದೆ. ರಕ್ತ
ಹೆಪ್ಪುಗಟ್ಟುವಾಗ ಅದರಲ್ಲಿ ಹುಟ್ಟುವ ಬಿಳಿಯ ದಾರದಥ ಅಲಿ!
ಸಸಾರಜನಕ ಪದಾರ್ಥವನ್ನು ತಂತುದ್ರವ್ಯ (Fibrinogen)ವಃ
ಉತ್ಪಾದಿಸುತ್ತದೆ. ಕಬ್ಬಿಣ ಮತ್ತು ರಕ್ತಕಣಗಳನ್ನು ಶೇಖರಿಸುತ್ತ
ಪಿತ್ತಜನಕಾಂಗವು, ಕರುಳಿನಲ್ಲಿ ಉತ್ಪತ್ತಿಯಾಗುವ ಮತ್ತು ರಕ್ತದ
ಸೇರಿಹೋಗುವ ವಿಷಯುಕ್ತ ಪದಾರ್ಥಗಳನ್ನು ಶುದ್ಧಿಗೊಳಿಸುತ್ತ
ಕಾರ್ಬೊಹೈಡ್ರೇಟುಗಳನ್ನು (ಶರ್ಕರ ಪಿಷ್ಟ)ಗಳನ್ನು ಗ್ಲೈಕೊಜೆನ
ರೂಪದಲ್ಲಿ (ಅಸ್ಪಟಿಕವಾದ ರುಚಿ ವಾಸನೆಗಳಿಲ್ಲದ ಪಿಷ್ಟದಂಃ
ದೇಹದಲ್ಲಿ ಸಕ್ಕರೆಯಾಗುವಂತಹ ಪದಾರ್ಥ) ಸಂಗ್ರಹಿಸುತ್ತದೆ. ಆ
ವಿಟಮಿನ್ “ಎ' ಅನ್ನು ರೂಪಿಸುತ್ತದೆ ಮತ್ತು ವಿಟಮಿನ್ “ಬಿ'
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 183
ಬೊಕ್ಕೆಗಳು
BOILS
ಸ್ನೇಹಿತರೊಬ್ಬರು ಬರೆಯುತ್ತಾರೆ :- ನನ್ನ ಮತ್ತು ನನ್ನ ಮಗ
ಮೈಮೇಲೆ ವಿಪರೀತ ನೋವುಂಟುಮಾಡುವ ಸಣ್ಣ ಬೊಕ್ಕೆಗಳೇಳುತ್ತ
ನನ್ನ ಪಕ್ಕದ ಮನೆಯವರೊಬ್ಬರ ಮಗಳೂ ಸಹ ಈ ತೊಂದರೆಯಿಂ
ನರಳುವುದನ್ನು ಗಮನಿಸಿದ್ದೇನೆ. ಅವಳಿಗೆ ಕೈ ಮತ್ತು ಪಾದಗಳ ಮೇ
ಈ ಬೊಕ್ಕೆಗಳೆದ್ದು, ಇವುಗಳನ್ನು ಕೆರೆದಾಗ ಒಡೆಯುತ್ತವೆ.
ಈ ಎಲ್ಲ ಪ್ರಕರಣಗಳಲ್ಲಿ ಬೊಕ್ಕೆಗಳು ದೇಹದ ಎಿವಿ
ಭಾಗಗಳಲ್ಲೆದ್ದರೂ ಇವುಗಳೆಲ್ಲದರ ಕಾರಣ ಒಂದೇ. ದೇಹದಲ್ಲಿ
ವಿಷವಸ್ತುಗಳು ಸರಿಯಾದ ರೀತಿಯಲ್ಲಿ ಹೊರಚೆಲ್ಲಲ್ಪಡದಿರುವುದೆ!
ಇವುಗಳಿಗೆ ಕಾರಣ. ನೀವುಗಳೆಲ್ಲ ಬರಿ ಹಣ್ಣಿನ ಆಹಾರವನ್ನು ಕೆಲದಿನಗಳ
ಮಟ್ಟಿಗೆ ಸೇವಿಸಬೇಕು. 'ನಿಮಗೆ ಎಷ್ಟು ಹಸಿವಾಗುವುದೋ ಅದನ್ನು
ಅವಲಂಜಿಸಿ ಯಾವುದಾದರೂ ಒಂದು ಬಗೆಯ ಹಣ್ಣನ್ನು ದಿನಕೆ
ಮೂರುಬಾರಿ ಸೇವಿಸಿರಿ. ನೀವು ಬರಿಯ ಹಣ್ಣಿನ ಆಹಾರವನ್ನು
ಬಳಸುತ್ತಿರುವಷ್ಟು ದಿನಗಳೂ ಎನಿಮಾವನ್ನು ತೆಗೆದುಕೊಳ್ಳಿ. ಇದನ್ನು
ಮೂರು ದಿನಗಳ ಕಾಲ ಮುಂದುವರೆಸಿ. ನಾಲ್ಕನೆಯ ದಿನದಿಂದ ಈ
ಕ್ರಮವನ್ನು ಅನುಸರಿಸಿ. ಮುಂಜಾನೆಯ ಮಲವಿಸರ್ಜನೆಯ ನಂತರ 5
ಮಿಲಿ ಲೀಟರಿನಷ್ಟು ನಿಂಬೆ ರಸವನ್ನು 1/2 ಲೀಟರು ಬಿಸಿನೀರಿಗೆ ಹಾ
ದಿನವೂ ಬೆಳಿಗ್ಗೆ ಸೇವಿಸಿರಿ. ಉಪಾಹಾರಕ್ಕಾಗಿ ಬೇಯಿಸಿದ ತರಕಾರಿಯಿಂ?
ಮಾಡಿದ ಸಾರನ್ನು ಸೇವಿಸಿ. ಊಟಕ್ಕಾಗಿ ಬೇಯಿಸಿದ ತರಕಾರಿಗಳನ
ತಿನ್ನಿರಿ ಮತ್ತು ಸಂಜೆಯೂಟಕ್ಕಾಗಿ ಹಣ್ಣುಗಳನ್ನು ತಿನ್ನಿರಿ. 100 ಗ್ರಾಂನಷ:
ಒಣದ್ರಾಕ್ಷಿ ಅಥವಾ ಅಂಜೂರವನ್ನು ರಾತ್ರಿಯೂಟದ ಜೊತೆಗೆ ಸೇವಿಸಿ!
ಒಂದು ವಾರದವರೆಗೆ ಇದನ್ನು ಮುಂದುವರೆಸಿ, ಅನಂತರ ಬ್ರೆಡ್ ಅನ
ಬೇಯಿಸಿದ ತರಕಾರಿಯೊಂದಿಗೆ ತಿನ್ನಲು ಆರಂಭಿಸಿ, ಈ ಕ್ರಮವನ
ಕೆಲವಾರಗಳ ಕಾಲ ಅನುಸರಿಸಿದಿರಾದರೆ ಬೊಕ್ಕೆಗಳು ಮಾಯವಾಗಿ ನಿಮ
ಚರ್ಮ ಆರೋಗ್ಯದ ಕಾಂತಿಯಿಂದ ಮಿನುಗುತ್ತವೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 187
ಸಂಧಿವಾತ
GOUT
(ಕೀಲುಗಳಲ್ಲಿ ಸೀಮೆಸುಣ್ಣದಂತಹ ಉಂಡೆಗಳು ರಚನೆಯಾಗಿ ಥಟ್ಟನೆ
ಕೆರಳುವ ಒಂದು ರೋಗ)
ಕೀಲುಗಳಲ್ಲಿ ಉಂಟಾಗುವ ಸಂಧಿವಾತ - ಸಂಧಿವಾತದ ಇನ್ನೊಂದು
ಬಗೆ. ರಕ್ತದಲ್ಲಿ ಯೂರಿಕ್ ಆಸಿಡ್ನ ಪ್ರಮಾಣ ಜಾಸ್ತಿಯಾಗಿ ಅವು
ತನ್ನಿಂತಾನೇ ಕೀಲುಗಳಲ್ಲಿ ಸೇರಿಕೊಂಡು ಊದಿಕೊಂಡು, ಸೋಡಿಯಂ
188 ಸಾಮಾನ್ಯ ರೋಗಗಳಿ ಗೆ ಫಾರ ನಿಸರ್ಗ ಚಿಕಿತ್ಸೆ
ಬ
'
ಹ ಸ ಸಾಸ ಸಫಾ ಕಾರಾ
ತ್ಸ
ಸಂಧಿವಾತದ ಮೊದಲ ಚಿಕಿತ್ಸೆ, ದೇಹದ ಎಲ್ಲ ಡಿಂಕಿ/ದ್ವಾರಗಳೂ
`ರಿಯಾಗಿ ಕಾರ್ಯ ನಿರ್ವಹಿಸಿ, ತ್ಯಕ್ತ ವಸ್ತುಗಳನ್ನು ಸರಿಯಾಗಿ ಹೊರ
3ಲ್ಲುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ರೋಗಿಯು
ಇಧ್ಯವಾದಷ್ಟೂ ಶುದ್ಧ ಹವೆ ಸೇವಿಸಬೇಕು. ರಕ್ತಕ್ಕೆ ಹೆಚ್ಚು ಹೆಚ್ಚು
ತಿಮ್ಲಜನಕ ಪೂರೈಕೆಯಾಗಿ ಅದು ಶುದ್ಧೀಕರಣ ಕಾರ್ಯವನ್ನು ಸರಿಯಾಗಿ
)ರ್ವಹಿಸುವಂತೆ ನೋಡಿಕೊಳ್ಳಬೇಕು. .ರೋಗಿ ಹೆಚ್ಚು ಹೆಚ್ಚು ನೀರು
ೇವಿಸಿ ಹೆಚ್ಚು ಮೂತ್ರ ಉತ್ಪಾದನೆಯಗುವಂತೆ ನೋಡಿಕೊಳ್ಳಬೇಕು.
ೈತಿದಿನ ಮುಂಜಾನೆ ಮತ್ತು ಸಂಜೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ
ರಿಸಿ ಕುಡಿಯಬೇಕು. ಚರ್ಮ ರಂಧ್ರಗಳನ್ನು ಹೆಚ್ಚು
)ಯಾಶೀಲಗೊಳಿಸಲು ದಿನವೂ ತಣ್ಣೀರು ಸ್ನಾನಮಾಡಿ, ದೇಹವನ್ನು
'ಭಸವಾಗಿ ಕೈಗಳಿಂದ ಉಜ್ಜಬೇಕು. ಕೀಲುಗಳಲ್ಲಿ ನೋವು
ುಪರೀತವಾಗಿದ್ದು ರೋಗಿ ತನ್ನ ಮೈಯನ್ನುಜ್ಜಲು ಅಸಮರ್ಥನಾದರೆ
ವನು. ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕು. ಬೆವರುಂಟು
ಬಾಡುವಂತೆ ಸೂರ್ಯಸ್ನಾನ ಮಾಡಬೇಕು. ಬಿಸಿಲಿನಲ್ಲಿ 1/2 ಗಂಟೆ ಕಾಲ
ಳಿದರೆ, ಸ್ಟೇದ ಗ್ರಂಥಿಗಳನ್ನು ಕ್ರಿಯಾಶೀಲವಾಗಿಸಿ ಸರಿಯಾಗಿ ಕಾರ್ಯ
ರ್ವಹಿಸುವಂತೆ ಮಾಡಬಹುದು. ಸೂರ್ಯಸ್ನಾನದ ನಂತರ ತಣ್ಣೀರು ಸ್ನಾನ
ರಾಡುವುದೊಳ್ಳೆಯದು. ರೋಗಿಗೆ ತಣ್ಣೀರುಸ್ನಾನ ಸಾಧ್ಯವಾಗದಿದ್ದರೆ
ದ್ವೆಯಾದ ಟವೆಲಿನಿಂದ ಮೈಯನ್ನು ಉಜ್ಜಿ ಒರೆಯಬೇಕು. ವಾರಕ್ಕೆ
ತೂರು. ಸಲಕ್ಕಿಂತ ಹೆಚ್ಚು ಬಾರಿ ಸೂರ್ಯ ಸ್ನಾನ ಮಾಡಬಾರದು.
ೂರ್ಯನಿಲ್ಲದ ದಿನಗಳಲ್ಲಿ ಹಬೆಯ ಸ್ನಾನದಿಂದಾಗಲೀ ಅಥವಾ
|
192 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಪಾದಗಳನ್ನು ಬಿಸಿನೀರಿನಲ್ಲಿ ನೆನೆಸುವುದರಿಂದಾಗಲೀ ಬೆವರು ಬರುವ
ನೋಡಿಕೊಳ್ಳ ಬೇಕು.
ಗಳಗಂಡ GOITRE
ಗಳಗಂಡವನ್ನು ವಾಸಿ ಮಾಡುವ ಬಗೆ ಹೇಗೆ ?
ಗಳಗಂಡ ಅಥವಾ ಬ್ರಾಂಕೊಸೆಲೆ (Bronchocele) ಎಂದರೆ, ಕತ್ತಿನ
ಮುಂಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯು ದೊಡ್ಡದಾಗುವುದರಿಂದ
ಉಂಟಾಗುವ ಊತ. ದೇಹದಲ್ಲಿನ ಐಯೋಡಿನ್ ಪ್ರಮಾಣ
ಕಡಿಮೆಯಾಗುವುದರಿಂದ ಈ ಖಾಯಿಲೆ ಬರುತ್ತದೆ. ದೇಶದ ಪರ್ವತ
ಪ್ರದೇಶಗಲ್ಲಿ ಕಂಡುಬರುವ ಸ್ಥಳೀಯ ಖಾಯಿಲೆಯಿದು. ಥೈರಾಯ್ಡ್
ಗ್ರಂಧಿ ದೊಡ್ಡದಾಗುವಾಗ ಸಾಮಾನ್ಯವಾಗಿ ನೋವೇನೂ
ಕಂಡುಬಾರದಿದ್ದರೂ, ಇದು ತೀರ ದೊಡ್ಡದಾದಾಗ-ಧ್ವನಿ
ಗೊಗ್ಗರಾಗುವುದು. ಇದು ಉಸಿರಾಟಕ್ಕೆ ಅಡ್ಡಿಯುಂಟುಮಾಡಿ ಆಹಾರ
ನುಂಗುವುದೂ ತ್ರಾಸದಾಯಕವಾಗುವುದು.
ಗಳಗಂಡವನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗವೆಂದರೆ,
ಸಹಜವಾಗಿ ಅಯೋಡಿನ್ ಇರುವ ಆಹಾರವನ್ನು ತಿನ್ನುವುದು. ಕಮಲದ
ದಂಟು, ಪೈನಾಪಲ್, ಕ್ಕುಪರೆಸ್-ಟ್ಕೂಬರೋಸಸ್ ಯ(Cuperus
[uberosus) ಟ್ಯೂಬರ್ ಅಥವಾ ಗೆಡ್ಡೆ ಇತ್ಯಾದಿ. ಇದಕ್ಕೆ ಸೇರಿದಂತೆ,
ರೋಗಿಯು ಪ್ರಕೃತಿ ಚಿಕಿತ್ಸಾ ತತ್ವಗಳನ್ನು ಪಾಲಿಸಿ ನೈಸರ್ಗಿಕ ಆಹಾರ
ವಿಸಬೇಕು.
ಬೊಜ್ಜು (ಮೈ)
OBESITY
ಬೊಜ್ಜು ಅಥವಾ ಸ್ಥೂಲಕಾಯವೆಂದರೆ, ಕೆಲವೊಂದು ಒಳಾಂಗಗಳ
ಸುತ್ತ (ಉದಾ: ಕರುಳು, ಜಠರ ಇತ್ಯಾದಿ) ಹೊರಚರ್ಮದ ಒಳಪದರದಲ್ಲಿ
ಅಧಿಕ ಕೊಬ್ಬು ಶೇಖರಣೆಯಾಗಿ ದೇಹವನ್ನು ವಿಕಾರ ಮಾಡುವ ಒಂದು
ಸ್ಥಿತಿ. ಆರೋಗ್ಯ ಸ್ಥಿತಿಯು ಮನುಷ್ಯನಿಂದ ಮನುಷ್ಯನಿಗೆ ಬೇರೆಯಾಗಿಯೇ
ಇರುವುದು. ಆದರೂ ಮಿಕ್ಕೆಲ್ಲವುಗಳನ್ನೂ ಸಮವೆಂದು ಪರಿಗಣಿಸಿದಲ್ಲಿ
ಮನುಷ್ಯ ಹೆಚ್ಚು ದಪ್ಪಗಾದಂತೆಲ್ಲ ಅವನ ಚುರುಕು ಕಡಿಮೆಯಾಗುತ್ತಾ
ಹೋಗುತ್ತದೆ. ಕೆಲ ಪ್ರಕರಣಗಳಲ್ಲಿ ಸ್ಫೂಲಕಾಯರು ಸಿಡುಕು
ಸ್ರಿಭಾವದವರೂ ಆಗಿರುತ್ತಾರೆ. ನಿರ್ದಿಷ್ಟ ಎತ್ತರವಿರುವ ವ್ಯಕ್ತಿ ನಿರ್ದಿಷ್ಯ
ತೂಕವಿರಬೇಕೆಂದು ಈಗ ಅನೇಕ ಪ್ರಯೋಗಗಳ ಮೂಲಕ ಖಚಿತ
ಮಾಡಿಕೊಳ್ಳಲಾಗಿದ್ದು, ಈ ಸರಾಸರಿ ತೂಕವನ್ನು ಮೀರಿ ಯಾವ
ಮನುಷ್ಯನ ದೇಹತೂಕವು ಹೆಚ್ಚಿರುವುದೋ ಅವನು ಬಹುತೇಕ
ಅನಾರೋಗ್ಯ ಪೀಡಿತನಾಗಿದ್ದು ಅವನ ಜೀವಿತಾವಧಿಯು ಸರಾಸರಿಗಿಂತ
ಡಿಮೆಯಿರುವುದು. ವಿಮಾ ಕಂಪೆನಿಗಳು ಕೆಲವೊಮ್ಮೆ ಅತಿ ತೂಕವಿರುವ
ಓೊಜ್ಜುಮೈನವರ ಜೀವವಿಮೆಗೆ ಒಪ್ಪಿಕೊಳ್ಳಲು ಬಹುತೇಕ ಹಿಂದೆ ಮುಂದೆ
ೋಡುತ್ತವೆ. ಕೆಲ ಪ್ರಕರಣಗಳಲ್ಲಿಯಂತೂ ಸ್ಪಷ್ಟವಾಗಿ ನಿರಾಕರಿಸಿಯೂ
ಿಡುತ್ತವೆ. ಇದುವರೆಗಿನ ಅನುಭವಗಳ ಆಧಾರದ ಮೇಲೆ
ಕೇಳುವುದಾದರೆ, ಸರಾಸರಿ ತೂಕವಿರುವವರಿಗಿಂತ ಹೆಚ್ಚು
ದ್ಥೂಲಕಾಯವಿರುವವರು ಬೇಗ ಸಾಯುವರು. ಈ ಅಂಶವನ್ನು
196 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
ಚೆ
ಸ್ಥೂಲವಾಗಿ ಬೆಳೆದ ಶರೀರವನ್ನು ಸಣ್ಣಗೆ ಮಾಡಿಕೊಳ್ಳುವತ್ತ
ಪ್ರಯತ್ನ ಪಡುವದಕ್ಕಿಂತ ದಪ್ಪಗಾಗದಿರುವುದೇ ಒಳ್ಳೆಯದು ಎಂಬ
ಮಾತನ್ನು ಯಾರಾದರೂ ಒಪ್ಪಲೇಬೇಕು. ಸರಿಯಾದ ಆಹಾರಾಭ್ಯಾ
ಮತ್ತು ಸೂಕ್ತ ವ್ಯಾಯಾಮದ ಹವ್ಯಾಸವಿದ್ದಲ್ಲಿ ಸ್ಥೂಲವಾಗಲು
(ದಪ್ಪಗಾಗಲು) ಅವಕಾಶವೇ ಇರದು. ಆದುದರಿಂದ ಸ್ಥೂಲಕಾಯದ
ವಿರುದ್ಧ ಹೋರಾಟಕ್ಕೆ ಧೈರ್ಯ ಮತ್ತು ಛಲಬೇಕು. ಉಪವಾಸದಿಂದ
ತೂಕವನ್ನು ಕಡಿಮೆ ಮಾಡಬಹುದಾದರೂ ಅದು ವಿಹಿತವಲ್ಲ.
ಇದ್ದಕ್ಕಿದ್ದಂತೆ ಸಂಪೂರ್ಣ ಉಪವಾಸ ಮಾಡುವುದರಿಂದ ದೇಹದಲ್ಲಿ
ಶೇಕರವಾಗಿರುವ ವಿಷವಸ್ತುಗಳು ದೇಹದ ಮೇಲೆಯೇ ಧಾಳಿಯಿಡಬಹುದು.
ಉಪವಾಸ ಕ್ರಮೇಣ ಮತ್ತು ನಿಯಂತ್ರಿತವಾದುದಾಗಿರಬೇಕು. ಅತ್ಯುತ್ತಮ
ಉಪಾಯವೆಂದರೆ, ಹಣ್ಣು ಮತ್ತು ತರಕಾರಿಗಳನ್ನು ಆಹಾರದ ಮುಖ್ಯ
ಭಾಗವನ್ನಾಗಿ ಮಾಡಿಕೊಳ್ಳುವುದು. ಹಣ್ಣು ಮತ್ತು ತರಕಾರಿಗಳನ್ನು
ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಲವಣಾಂಶಗಳು
ದೊರಕುವುದಲ್ಲದೇ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ತಗ್ಗಿಸಲೂ
ಸಹಾಯವಾಗುವುದು.
8. ನರವ್ಯೂಹದ ಕಾಯಿಲೆಗಳು
DISEASES OF THE NERVOUS
SYSTEM
ಏನಿವು?
ನರವ್ಯಾಧಿಗಳನ್ನು ಕಂಡುಹಿಡಿಯುವುದು ಬಹು ಕಷ್ಟ. ಏಕೆಂದರೆ,
ವೈದ್ಯನ ಬರಿಗಣ್ಣಿಗೆ ಕಾಣದಿರುವ ಕಾಯಿಲೆಗಳಿವು. ನರಗಳಿಗೆ
ಸಂಬಂಧಿಸಿರುವ ಅಂಗಾಂಗಗಳು, ವಿಶಿಷ್ಟ ನ್ಯೂನತೆಗಳಿಂದ ನರಳುವಾಗ
ಮಾತ್ರ, ಯಾವ ಬಗೆಯ ನರವ್ಯಾಧಿ ಇತ್ಯಾದಿಗಳನ್ನು ಗುರುತಿಸಬಹುದು.
ತೀಕ್ಷ್ಮವಾಯು (ಮಿದುಳಿಗೆ ಹೆಚ್ಚು ರಕ್ತ ನುಗ್ಗುವುದರಿಂದ ಅಲ್ಲಿಯ
ಧಮನಿಗಳು ಒಡೆದುಹೋಗಿ ಇಂದ್ರಿಯ ವ್ಯಾಪಾರಗಳು ಮತ್ತು ಚಲನಶಕ್ತಿ
ಥಟ್ಟನೆ ನಿಂತುಹೋಗುವ ಒಂದು ಖಾಯಿಲೆ), ಮರೆವು, ಉನ್ಮಾದ,
ಮಾನಸಿಕ ಅಸ್ವಸ್ಥತೆ, ಮಿದುಳಿನ ಕಾಯಿಲೆಗಳು ಮತ್ತು ನರದೌರ್ಬಲ್ಯ
ಇವು ನರವ್ಯಾಧಿಗಳ ಹಲವು ಬಗೆಗಳು. ಸಾಮಾನ್ಯವಾಗಿ ಎಲ್ಲರಿಗೂ
ಗೊತ್ತಿರುವ ನರವ್ಯಾಧಿಗಳೆಂದರೆ, ನರಗಳ ದೌರ್ಬಲ್ಯ, ನರವ್ಯೂಹದ ಕುಸಿತ
ಮತ್ತು ನರಗಳ ಶಕ್ತಿ ಕ್ಷೀಣಿಸುವುದು ಇತ್ಯಾದಿ.
ಕಾರಣಗಳು
ನರವ್ಯಾಧಿಗಳು ಕಂಡು ಬರಲು ಅನೇಕ ಕಾರಣಗಳಿವೆ. ಕೆಲವರು
ಹುಟ್ಟುತ್ತಲೇ ಈ ವ್ಯಾಧಿಯನ್ನು ಪಡೆದುಕೊಂಡಿರುವರು. ಅವರುಗಳ
ನರವ್ಯೂಹ ರಚನೆ ಸಾಮಾನ್ಯರಲ್ಲಿನದಕ್ಕಿಂತ ತೊಡಕಾಗಿರುವುದು.
ಸಾಮಾನ್ಯವಾಗಿ ಇಂತಹವರಲ್ಲೇ ಕಂಡುಬಹುವ ಕಾಯಿಲೆಗಳೆಂದರೆ,
ತಲೆನೋವು, ನರಶೂಲೆ, (ತೀವ್ರ ತಲೆನೋವು), ಉನ್ಮಾದಪೂರಿತ
ಆಧುನಿಕ
ನಡವಳಿಕೆ ಮತ್ತು ವಿಲಕ್ಷಣ ಮಾನಸಿಕ ಚಟುವಟಿಕೆ ಇತ್ಯಾದಿ.
ಜೀವನ ಪದ್ಧತಿಯ ವೇಗ ನಡೆಗೆ ನರವ್ಯೂಹಗಳೂ ಪಕ್ಕಾಗುವುವು. ಈ
ಜೀವನ ಪದ್ಧತಿಯಿಂದಾಗಿ, ವ್ಯಗ್ರತೆ, ಜೀರ್ಣಾಂಗಗಳ
ವೇಗದ
206 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಕಾಯಿಲೆಗಳು, ನಿತ್ರಾಣವಾಗುವುದು ಮುಂತಾದ ಕಾಯಿಲೆಗಳು ಸರ್ವೇ
ಸಾಮಾನ್ಯವಾಗಿವೆ. ದೈಹಿಕ ಹಾಗೂ ಮಾನಸಿಕ ಆಘಾತಗಳು, |
ಆಪ್ತರ ಸಾವು, ಹಣಕಾಸಿನ ಏರುಪೇರು, ವಿಫಲ ಪ್ರೇಮ a
ಯಾವುದಾದರೂ ಅಪಘಾತ ಇಂಥಹವುಗಳು ಅನೇಕ ನರವ್ಯಾಧಿಗಳಿಗೆ
ಕಾರಣವಾಗಬಲ್ಲವು. ಸಿಫಿಲಿಸ್ ಅಂಥಹ ಮಾರಕ ರೋಗಗಳಿಂದಾಗಿ,
ದೇಹದಲ್ಲಿ ಉತ್ಪತ್ತಿಯಾಗುವ ಜೈವಿಕ ವಿಷಗಳೂ ಕೂಡ ನರವ್ಯಾಧಿಗಳಿಗೆ
ಎಡೆಮಾಡಿಕೊಡಬಹುದು. ನಿರಂತರ ಮದ್ಯಪಾನದಿಂದಲೂ ಮಾನಸಿಕ
ಅಸ್ವಾಸ್ಥೃತೆ ತಲೆದೋರಬಹುದು. ಜೈವಿಕ ಕಾಯಿಲೆಗಳು ಕಣ್ಣಿಗೆ
ಕಾಣಬಹುದಾದರೂ, ಅಜೈವಿಕ ಕಾಯಿಲೆಗಳಿಂದ, ಉನ್ಮಾದ, ಭಾವೋದ್ರೇಕ,
ನರಕುಸಿತ ಮುಂತಾದ ಕಾಯಿಲೆಗಳನ್ನು ಗುರುತಿಸುವುದು ಕಷ್ಟಸಾಧ್ಯ.
ನರವ್ಯೂಹದಲ್ಲಿನ ದೌರ್ಬಲ್ಯದಿಂದಾಗಿ, ಅಜೀರ್ಣ, ಮಂದಾಗ್ನಿ
ಮೊದಲಾದ ಕಾಯಿಲೆಗಳು ಉದ್ಭವಿಸಬಹುದು. ಇವುಗಳನ್ನು ಕರುಳ ಮೇಲೆ
ಪ್ರಯೋಗಿಸಿದ ಔಷಧಗಳಿಂದ ಗುಣಪಡಿಸುವುದು ಸಾಧ್ಯವಿಲ್ಲ. ಮಿದುಳು
ಮತ್ತು ಮಿದುಳಿನಲ್ಲಿ ಸುರಕ್ಷಿತವಾಗಿರುವ ನರಮಂಡಲವು ದೇಹದ
ಚಟುವಟಿಕೆಗಳನ್ನು ನಿಯಂತ್ರಿಸುವ ಸಾಧನಗಳಾಗಿರುವುದು ಎಲ್ಲರಿಗೂ
ಗೊತ್ತಿರುವ ಸಂಗತಿಯೇ. ಇದೇ ಕಾರಣದಿಂದಲೇ ಭಯಭೀತರಾದಾಗ,
ಕರುಳು ಸಡಿಲಗೊಂಡು, ಮೂತ್ರವಿಸರ್ಜನೆ ಇತ್ಯಾದಿಗಳು ಸಂಭವಿಸುವುದು.
ಕೆಲವರು ಕಾಯಿಲೆಗೊಳಗಾದಾಗ ಇತರರಿಗಿಂತ ಹೆಚ್ಚು ಧೈರ್ಯವಾಗಿ
ಕಾಯಿಲೆಯನ್ನೆದುರಿಸಿ ಬೇಗ ಗುಣಮುಖರಾಗುವುದು, ಇನ್ನಿತರ
ಸಂದರ್ಭಗಳಲ್ಲಿ ಅತಿಹೆಚ್ಚು ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದೂ ಇದೇ
ಕಾರಣದಿಂದಾಗಿ.
ಚಿಹ್ನೆಗಳು
ನರದೌರ್ಬಲ್ಯದಿಂದ ಬಳಲುತ್ತಿರುವ ವ್ಯಕ್ತಿ ಹೆಸರಿಸಲಾಗದ
ಭಯವನ್ನು ಅನುಭವಿಸುವನು. : ಕೆರಳುವಿಕೆ, ದಿಗ್ಬೃಮೆ. ಮತ್ತು
ಗೊಂದಲಗಳಿಂದ ಬಳಲುವನು. ಸದಾ ಕಾಡುವ ಒಂಟಿತನ, ಯೋಚನೆ
ಮತ್ತು ನಿರಾಶೆಗಳಿಂದ ಭಾದಿತನಾಗಿ ನಿದ್ದೆಗೇಡಿತನದಿಂದಲೂ ಬಳಲುವನು.
ದೈಹಿಕ ಕುರುಹುಗಳೆಂದರೆ ಅಜೀರ್ಣ, ಮಲಬದ್ಧತೆ, ತಲೆನೋವು, ವಿಚಿತ್ರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 207
ಚಿಕಿತ್ಸೆ
ಆರೋಗ್ಯವಂತ ಶರೀರದಲ್ಲಿ ಮಾತ್ರ ಆರೋಗ್ಯಯುತ ಮನಸ್ಸು
ನೆಲೆಸಬಹುದು. ಆದುದರಿಂದ ಶರೀರ ಮರಳಿ ತನ್ನ ಆರೋಗ್ಯ
ಪಡೆದುಕೊಳ್ಳುವಂತೆ. ನೋಡಿಕೊಳ್ಳುವುದು ಬಹುಮುಖ್ಯ. ರೋಗಿ
ಸಾಮಾನ್ಯವಾದ ನಿರ್ಮಲ ಜೀವನ ನಡೆಸಬೇಕು. ಅವನು ಸಾಧ್ಯವಾದಷ್ಟು
ನಿದ್ದೆ ಮಾಡಬೇಕು. ಹಗಲಿನ ವೇಳೆಯಲ್ಲಿ ಮಲಗುವುದರಿಂದಲೂ
ತಪ್ಪೇನಿಲ್ಲ. ನಿದ್ದೆಮಾಡಿ ವಿಶ್ರಾಂತಿ ತಗೆದುಕೊಳ್ಳುವುದರಿಂದ ಉದ್ವೇಗ
ಕಡಿಮೆಯಾಗಿ, ರೋಗಿಯ ದೇಹದ ಇತರ ಅಂಗಗಳು ತಮ್ಮ
ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅಂತೆಯೇ
ರೋಗಿ ದೇಹವಿಷವನ್ನು ಕಳೆದುಕೊಳ್ಳುವತ್ತಲೂ ಯತ್ನಿಸಬೇಕು.
' ಮುಂದಿನ ಅವಶ್ಯಕತೆಯೆಂದರೆ, ವ್ಯಾಯಾಮ. ರೋಗಿ ಸಾಧ್ಯವಿದ್ದಲ್ಲಿ
ಓಡುವ ವ್ಯಾಯಾಮ ಮಾಡಬೇಕು. ಇಲ್ಲವಾದರೆ ನಡಿಗೆಯನ್ನಂತೂ
ಕೈಗೊಳ್ಳಲೇಬೇಕು. ತವಡು ತೆಗೆಯದ ಹಿಟ್ಟಿನಿಂದ ಮಾಡಿದ ರೊಟ್ಟಿ
208 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ|
ನಿದ್ರಾ ಹೀನತೆ
INSOMNIA
ನಿದ್ರೆ ಎಂದರೆ ದೇಹವು ಕಾಲಕಾಲಕ್ಕೆ ವಿಶ್ರಾಂತಿ ಪಡೆಯುವ ಸ್ಥಿತಿ.
ಅದರಲ್ಲಿಯೂ ನರವ್ಯೂಹ ವ್ಯವಸ್ಥೆಗೆ ಬೇಕಿರುವ ವಿಶ್ರಾಂತ ಸ್ಥಿತಿಯೇ
ನಿದ್ದೆ. ಪ್ರಕೃತಿ ಸಹಜವಾಗಿ ಬಂದ ವಿಶ್ರಾಂತಿ ಮತ್ತು ಚಟುವಟಿಕೆಗಳ
ಚಕ್ರವೆಂದರೆ ನಿದ್ದೆ ಮತ್ತು ಎಚ್ಚರ. ಈ ಒಂದು ವಿಸ್ಮಯವ
ವಿಶ್ಲೇಷಿಸುವಲ್ಲಿ ಅರ್ಥೈಸುವುದಂತೂ ಅತ್ತಕಡೆಯಿರಲಿ - ವೈದ್ಯಕಿ
ವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೆ. ಸಾಮಾನ್ಯ ಮನುಷ್ಯ
ನಿದ್ದೆಯೊಂದು ಸಹಜಸ್ಥಿತಿ. ಇದನ್ನು ಬಿಟ್ಟು ಬಹುಕಾಲ ಯಾರೂ
ಇರಲಾರರು. ಕೆಲವರಿಗೆ ಇತರರಿಗಿಂತ ಸ್ವಲ್ಪವೇ ಕಡಿಮೆ ನಿದ್ದೆ
ಸಾಕಾಗುತ್ತದೆ. (ಸಾಮಾನ್ಯವಾಗಿ ಮನುಷ್ಯರಿಗೆ ದಿನಕ್ಕೆ 8ರಿಂದ 9 ಗಂಟೆಗಳ
ನಿದ್ದೆ ಅವಶ್ಯವಿದ್ದರೂ) ಐದರಿಂದ ಆರು ಗಂಟೆಗಳಷ್ಟು ನಿದ್ದೆಯೇ ಅವರಿಗೆ
ಸಾಕು. ಈ ಅವಧಿಯಲ್ಲಿ ಅವರು ಗಾಢವಾಗಿ ನಿದ್ರಿಸುವುದರಿಂದ ಮತ್ತು
ಅಷ್ಟು ನಿದ್ದೆಯಿಂದಲೇ ಅವರು ಉಲ್ಲಸಿತರಾಗುವುದರಿಂದ ಇದು
ಸಾಧ್ಯವಾಗುತ್ತದೆ. |
ಮಾನಸಿಕ ಬಿಗಿತದಿಂದ ವಿಶ್ರಾಂತಿ, ಮೆದುಳು ಮತ್ತು ಶರೀರಕ್ಕೆ
[ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ
eo 211
ಾ»ರಣಗಳು
ನಿದ್ರಾಹೀನತೆ ಬರಲು ಅನೇಕ ಕಾರಣಗಳಿರಬಹುದು.
ದ್ರಾಹೀನತೆಯೆಂದರೆ ಕೆಲವೊಮ್ಮೆ ಇಡೀ ರಾತ್ರಿ ವ್ಯಕ್ತಿಗೆ ನಿದ್ದೆಯೇ
ಇರದಿರಬಹುದು. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನಿದ್ರಾಹೀನತೆಯ
ಾಧೆಯಿರುವಾಗ, ಚುಟುಕು ನಿದ್ದೆ ಕನಸುಗಳಿಂದ ಕೂಡಿದ - ಇಲ್ಲವೇ
ುಲ್ಲಾಸವನ್ನುಂಟು ಮಾಡದ - ನಿದ್ದೆಯೂ ಇರಬಹುದು. ಸಾಮಾನ್ಯವಾಗಿ
*ವ್ರವಾಗಿ ಭಾವುಕರಾಗಿರುವವರನ್ನು ಕಾಡುವ ಈ ರೋಗ ಬಹುತೇಕ
ದ್ಧಿ ಕವಾಗಿ ಅತಿಹೆಚ್ಚು ದುಡಿಯುವವರಿಗೆ ಬರುವುದು. ದೈಹಿಕವಾಗಿ
ಚ್ಚು ದುಡಿದಾಗಲೂ, ನರ ವ್ಯವಸ್ಥೆಯನ್ನು ಅತಿ ಹೆಚ್ಚು ದುಡಿಸಿದಂತಾಗಿ
ಗಲೂ ನಿದ್ರಾಹೀನತೆ ಮೈದೋರಬಹುದು. ಆದರೆ, ಸಾಮಾನ್ಯವಾಗಿ
ಹಿಕ ಶ್ರಮವು ನಿದ್ದೆ ಬರಿಸುವ ಸಾಧನವಾಗಿ ಕಾರ್ಯಮಾಡುವುದು.
ತ್ಕಾಲಿಕ ನಿದ್ರಾಹೀನತೆಯ ಪ್ರಕರಣಗಳಲ್ಲಿ ನಿದ್ರಾಹೀನತೆಗೆ ಬಾಹ್ಯ
ರಣಗಳೇ ಇರಬಹುದು. ಬಹುವಾದ ಚಳಿ, ಧಗೆ ಅಥವಾ ಸೆಖೆ,
ಳ್ಳೈಗಳ ಕಾಟ ಇತ್ಯಾದಿ. ಯಾವುದಾದರೂ ದೇಹಭಾಗದಲ್ಲಿನ ನೋವು,
ಕೀರ್ಣ ಮುಂತಾದುವೂ ಸಹ ನಿದ್ದೆ ಇಲ್ಲದಿರುವುದಕ್ಕೆ
ರಣಗಳಾಗಿರಬಹುದು. ಈ ಕಾರಣಗಳಿಂದ ಬರುವ ನಿದ್ರಾಹೀನತೆಯನ್ನು
12 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ
ಚಿಕಿತ್ಸೆ
ನಿರಂತರ ನಿದ್ರಾಹೀನತೆಯಿಂದ ಬಳಲುವವರು ತಾಜಾಹಣ್ಣು ಮ
ತರಕಾರಿಗಳ ಸಹಜ ಪ್ರಾಕೃತಿಕ ಆಹಾರ, ನಿಯಮಿತ ವ್ಯಾಯಾಮ ಮ
ಚಿಂತೆಗಳಿಂದ ಮುಕ್ತರಾಗದೇ ಫಲವಿಲ್ಲ. ನಿದ್ದೆ ಮಾಡುವ ಮುಂ
ಲಘುವಾಗಿ ಕತ್ತು ಮತ್ತು ಬೆನ್ನಿನ ಸ್ನಾಯುಗಳಿಗೆ ಲಘುವಾಗಿ ವ್ಯಾಯಾ
ಮಾಡುವುದರಿಂದಲೂ ಪ್ರಯೋಜನವಿದೆ. 4 ಇಂಚು ಅಗಲವಾ
ನೀರಿನಲ್ಲಿ ನೆನೆಸಿದ ಬ್ಯಾಂಡೇಜ್ ಬಟ್ಟೆಯನ್ನು ಕತ್ತಿನ ಸ
ಕಟ್ಟುವುದರಿಂದ ಶೀಘ್ರವಾಗಿ ನಿದ್ದೆಯ ಮೊರೆ ಹೋಗಬಹುದು.
ಆತ್ಮಹತ್ಯಾ ಭಾವನೆಗಳು
SUICIDAL TENDENCIES
ಕ್ಷಯ, ಸಕ್ಕರೆ ರೋಗ (ಮಧುಮೇಹ), ಪಾರ್ಶವಾಯು ಅಥವಾ
ಹೃದಯಬೇನೆಗಳಂತಹ ತೀವೃಕಾಯಿಲೆಗಳು ವರ್ಷಾ ವರ್ಷ ಎಷ್ಟು
ಜೀವಗಳನ್ನು ಬಲಿ ತೆಗೆದುಕೊಳ್ಳುವುವೋ ಅಷ್ಟೇ ಅಥವಾ ಅದಕ್ಕೂ ಹೆಚ್ಚು
ಜೀವಗಳು ಆತ್ಮಹತ್ಯೆ ಎಂಬ ಮಾನಸಿಕ ರೋಗಕ್ಕೂ ಬಲಿಯಾಗುವುವು.
ತಮ್ಮ ಕೈಯಾರೆ ತಾವೇ ಸಾವು ತಂದುಕೊಳ್ಳುವವರ ಸಂಖ್ಯೆ ದಿನೇ
ದಿನೇ ಜಾಸ್ತಿಯಾಗುತ್ತಲೇ ಇರುವುದನ್ನು ಅಧ್ಯಯನಗಳು ತೋರುವುವು.
ತಮ್ಮ ಜೀವನವನ್ನು ಸುಗಮವಾಗಿ ನಡೆಸಬಲ್ಲಂತಹವರೂ ತಮ್ಮ
ಜೀವವನ್ನು ಅಕಾಲಿಕವಾಗಿ ಕೊನೆಗಾಣಿಸಿಕೊಳ್ಳುವುದೇಕೆ? ಇದೊಂದು
ತರಹೆಯ ರೋಗಿಯ ಜೀವಕ್ಕೇ ಅಪಾಯ ಬಂದಾಗ ಮಾತ್ರ
ಹೊರಕಾಣಿಸುವ ಮಾನಸಿಕ ಕಾಯಿಲೆಯೆ? ಆತ್ಮಹತ್ಯಾ ಪ್ರಯತ್ನದಲ್ಲಿ
ವಿಫಲಗೊಂಡವರನ್ನು ಪ್ರಶ್ನಿಸಿದಾಗ ನಿರಾಸೆಯೇ ಬಹುಮಟ್ಟಿನ
ಆತ್ಮಹತ್ಯೆಗಳಿಗೆ ಕಾರಣವೆಂಬುದು ಕಂಡುಬರುವುದು. ಕೆಲಪ್ರಕರಣಗಳಲ್ಲಿ
ಭ್ರಮೆಯುಂಟುಮಾಡುವ ಔಷಧಗಳ ಪರಿಣಾಮವಾಗಿ, (ಎಲ್ಎಸ್ಡಿ
ಇತ್ಯಾದಿ) ರೋಗಿ ಆತ್ಮಹತ್ಯೆಗೆಳಸುವುದೂ ಕಂಡುಬರುವುದು. ಇನ್ನೂ ಕೆಲ
ಪ್ರಕರಣಗಳಲ್ಲಿ ಮಾನಸಿಕ ಅಸ್ತವ್ಯವಸ್ತತೆ ಆತ್ಮಹತ್ಯೆಯ
ಕಾರಣವಾಗಿರುವುದು... ಕಾರಣಗಳೇನೇ ಇದ್ದರೂ, ಸ್ವನಾಶಕ್ಕಾಗಿ
ಪ್ರೇರೇಪಿಸುವ ವಿಕೃತ ಮಾನಸಿಕ ಪರಿಸ್ಥಿತಿ ಆತ್ಮಹತ್ಯೆಗೆ ಮೂಲ ಕಾರಣ.
ಆರೋಗ್ಯವಂತನಾಗಿ ಸಮತೋಲನವಾದ ಮಾನಸಿಕ ಆರೋಗ್ಯ
ಹೊಂದಿರುವ ಯಾವ ವ್ಯಕ್ತಿಯು ಆತ್ಮಹತ್ಯೆಯ ಯೋಚನೆಯನ್ನು ಸಹಿತ
216 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಮಾಡಲಾರ. ಕೆಲವರಂತೂ ತೀರ ಕೊನೆಯ ಘಟ್ಟಕ್ಕೆ ತಲುಪಿದಾಗಲೂ'
(ಯಾವ ವಿಧದ ನಿರಾಸೆಯಿಂದಾಗಲೀ) ತಮ್ಮ ಮಾನಸಿಕ ಪರಿಸ್ಥಿತಿಯಿಂದ:
ಹೊರಬಂದು ಆತ್ಮಹತ್ಯೆಯ ಭಾವನೆಯನ್ನು ಮನದಿಂದ ತೊಡೆದುಹಾಕಿ
ಗೆದ್ದಿದ್ದಾರೆ.
ಆತ್ಮಹತ್ಕಾ ಮನೋಭಾವವನ್ನು ಅಭ್ಯಾಸಮಾಡುವಲ್ಲಿ ವಿಶೇಷ
ಪರಿಜ್ಞಾನ ಪಡೆದ ಅಮೆರಿಕಾದ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ,
ಬಹುತೇಕ, ಆತ್ಯಹತ್ಕಾ ಪ್ರಯತ್ನಗಳು, ಖಿನ್ನತೆಯಿಂದಾಗಲೀ, ಇಲ್ಲವೇ
ಜೀವನದಲ್ಲಿನ ವೈಫಲ್ಯದಿಂದಾಗಲೀ, ಇಲ್ಲವೇ ವಾಸಿಮಾಡಲಾಗದ ಕಾಯಿಲೆ
ಅಥವಾ ಅಸಹನೀಯವಾದ ನೋವಿನಿಂದ ಪ್ರೇರಿತವಾಗಲೀ ಆಗಿರದಿದ್ದ
ಪಕ್ಷದಲ್ಲಿ... ಮಾನಸಿಕ. ಅಸ್ಪಾಸ್ಥತೆಯಿಂದ ಪ್ರೇರಿತರಾದವುಗಳು.
ಖನ್ನತೆಯಿಂದ ಬಳಲುವ, ಮತ್ತು ನಿರಾಶರಾದವರು. ಎಲ್ಲ ಆಶೆಗಳನ್ನು
ಕಳೆದುಕೊಂಡವರು, ಎತ್ತರದ ಕಟ್ಟಡಗಳಿಂದ ಜಿಗಿಯುತ್ತಾರೆ ವಿಷ
ತೆಗೆದುಕೊಳ್ಳುತ್ತಾರೆ, ಬಾವಿ ಕೆರೆಗಳಿಗೆ ಹಾರಿಕೊಳ್ಳುತ್ತಾರೆ, ರೈಲಿಗೆ ಸಿಕ್ಕಿ
ಸಾಯುತ್ತಾರೆ. ನೇಣುಹಾಕಿಕೊಳ್ಳುವುದೋ ಇಲ್ಲವೇ ಗುಂಡು:
ಹಾರಿಸಿಕೊಳ್ಳುವುದೋ ಮಾಡಿಕೊಂಡು ಸಾಯುತ್ತಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರದ ಪ್ರೊಫೆಸರ್
ಆಗಿದ್ದ ವಿಲಿಯಂ ಜೇಮ್ಸ್ರವರ ಪ್ರಕಾರ ಮನುಷ್ಯ ಆತ್ಮಹತ್ಯೆಯನ್ನು
ಕಷ್ಟಮಯ ಜೀವನಕ್ಕಿಂತ ಕಡಿಮೆ ಅಪಾಯಕಾರಿ ಎಂದು ಭಾವಿಸಿ
ಆತ್ಮಹತ್ಯೆಗೆಳಸುತ್ತಾನೆ. ಅವನ ಜೀವಿತ ಸಂದರ್ಭಗಳಲ್ಲಿ ಸಾವು
ಬದುಕಿಗಿಂತ ಸಹನೀಯವಾಗುತ್ತದೆ. ಆತ್ಮಹತ್ಯೆ ತಾತ್ಕಾಲಿಕ
ಹುಚ್ಚಾಗಿರಬಹುದೇ? ಎಂದು ನೀವು ಕೇಳಬಹುದು. ಪ್ರೊ| ಜೇಮ್ಸ್ರ
ಪ್ರಕಾರ, ಒಬ್ಬನ ಜೀವವನ್ನು ಕೈಯಾರ ಅಂತ್ಯಗೊಳಿಸಿಕೊಳ್ಳುವ
ಪ್ರವೃತ್ತಿಯನ್ನುಂಟು ಮಾಡುವ ವಿಷಕಾರೀ ಮನೋವೃತ್ತಿಯೊಂದು
ಖಂಡಿತವಾಗಿಯೂ ಇದೆ. ಈ ವಿಷಯುಕ್ತ ಮನೋವೃತ್ತಿ ಕಣ್ಣಿಗೆ
ಕಾಣಿಸದು. ಆತ್ಮಹತ್ಯೆಯಿಂದ ಸಾವಿಗೀಡಾದವರ ಶರೀರವನ್ನು
ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅನೇಕ ಬಾರಿ ದೇಹದಲ್ಲಿ
ಸಾಮಾನ್ತರ
ಯ ರೋಗಗಳಿಗೆ Sia
ನಿಸರ್ಗಕ ಿಚಿಕಿತ್ಸೆ
ಎ ಕ ತು ಎ ಬ 217
4ಜಿ
ವಿಷವಸ್ತುಗಳು ಉತ್ಪನ್ನವಾಗಿರುವುದು ಕಂಡುಬಂದಿದೆ. ಈ ವಿಷವಸ್ತುಗಳೇ
ಅಪರಾಧಿಗಳೆಂಬ (ವ್ಯಕ್ತಿಯನ್ನು ಕೊಂದ) ನಂಬಿಕೆಗೆಡದೆ
ಮಾಡಿಕೊಡುವುದಾದರೂ, ಇವು ಆ ವ್ಯಕ್ತಿಯ ಮಾನಸಿಕ ಪ್ರವೃತ್ತಿಯನ್ನು
(ಸ್ಥಿತಿಯನ್ನು) ಕಲುಷಿಗೊಳಿಸಿದ್ದು ಆತ್ಮಹತ್ಯೆಗೆ ಪ್ರೇರೇಪಿಸಿರಬಹುದಾದ
ಸಾಧ್ಯತೆಗಳೂ ಇವೆ. ಆರೋಗ್ಯವಂತನಾದ ಇಲ್ಲವೇ ಮಾನಸಿಕವಾಗಿ ಯಾವ
ತೊಂದರೆಯೂ ಇಲ್ಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರೆ
ನೀಡಬಹುದಾದ ವಿವರಣೆ ಇದೊಂದೇ ಆಗಿದೆ.
ಕೆಲ ತಜ್ಞರು ಆತ್ಮಹತ್ಯೆಗೆ ಕಾರಣ ಮನಸ್ಸು ಅಸ್ತವ್ಯಸ್ಥವಾಗುವ
ರೊಚ್ಚಿಗೇಳುವ ಕೆಲ ಕ್ಷಣಗಳ ಫಲಿತಾಂಶವೆನ್ನುವ ಅಭಿಪ್ರಾಯ
ಹೊಂದಿದ್ದಾರೆ, ಸಂಬಂಧಿತ ವ್ಯಕ್ತಿ ನಿರಾಶನಾಗಿ, ವಿಕ್ಷಿಪ್ತನಾಗಿ
ಆತ್ಮಹತ್ಯೆಯೊಂದೇ ಮಾರ್ಗ ಎಂದು ಬಗೆದು, ತನ್ನನ್ನು ತಾನೇ
ಕೊಂದುಕೊಳ್ಳುವ ಅಸೀಮ ತಪ್ಪೆಸಗುತ್ತಾನೆ ಎನ್ನುತ್ತಾರೆ. ಆದರೆ ಬಹುತೇಕ
ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣ ದೇಹದಲ್ಲಿ ಶೇಖರವಾಗುವ
ಸಸಾರಜನಕ ವಿಷವಸ್ತುಗಳಿಂದ ಮನಸ್ಸು ತೀವ್ರ ಪರಿಣಾಮಕ್ಕೊಳಗಾಗಿ,
ಆತ್ಮಹತ್ಯೆಗೆ ಮನಸ್ಸನ್ನು ಸಜ್ಜುಗೊಳಿಸುವುದೇ ಆಗಿರುವದು. ಆತ್ಮಹತ್ಯೆ
ಮಾಡಿಕೊಳ್ಳಬೇಕೆಂದಿರುವ ಇಲ್ಲವೇ ಆತ್ಮಹತ್ಯೆಗೆ ಬಲಿಯಾಗುವ
ಮನೋಭಾವವಿರುವ ವ್ಯಕ್ತಿಗೆ ಯಾರಾದರೊಬ್ಬ ಒಳ್ಳೆಯ ಸ್ನೇಹಿತ ಸಿಕ್ಕು
ಅವನ ಬಳಿ ತನ್ನ ಮನಸ್ಸನ್ನು ಬಿಚ್ಚಿಕೊಂಡರೆ, ಅವನು ಆತ್ಮಹತ್ಯೆಗೇ
ಎಳಸದಂತೆ ಅವನ ಮನಃಪರಿವರ್ತನೆ ಮಾಡಬಹುದು. ಪುಸಿದ್ಧ
ಉರ್ದುಕವಿ ಇಕ್ಬಾಲ್ರವರು ತುಂಬಿಹರಿಯುವ ರಾವಿನದಿಗೆ
ಹಾರಿಕೊಳ್ಳಲಿದ್ದ ತರುಣನೊಬ್ಬನನ್ನು ತಡೆದರಂತೆ.
ಹಿಂದೂವಾಗಿದ್ದುಕೊಂಡೂ, ಪುನರ್ಜನ್ಮದಲ್ಲಿ ನಂಬಿಕೆಯಿರಿಸಿಕೊಂಡೂ,
ಮುಂದಿನ ಜನ್ಮಗಳಲ್ಲಿ ಉತ್ತಮ ಜೀವನ ನಡೆಸುವ ಭರವಸೆಯಿದ್ದೂ,
ನದಿಗೆ ಹಾರಿ ಪ್ರಾಣಕಳೆದುಕೊಳ್ಳುವ ಪ್ರಮೇಯವೇನಿದೆ ಎಂದವನನ್ನು
ಪ್ರಶ್ನಿಸಿ, ಜೀವನದಲ್ಲಿ ಅವನ ನಂಬಿಕೆಗಳನ್ನು ಬಲಪಡಿಸಿ, ಅವನನ್ನು
ಸರಿದಾರಿಗೆಳೆದು ಒಂದು ಜೀವವುಳಿಸಿದ ಪುಣ್ಯಕಟ್ಟಿಕೊಂಡ ಮಹಾತ್ಮ, ಕವಿ
ಇಕ್ಬಾಲರು. ಈ ತರಹೆಯ ಪ್ರಕರಣಗಳು ಅಪರೂಪವೇನಲ್ಲ.
218 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಚಿಕೆತ್ಸೆ
ಪ್ರತಿಯೊಬ್ಬರೂ ತಮ್ಮನ್ನು ತಾವೇ ಪೃಶ್ನಿಸಿಕೊಳ್ಳುವ ಪ್ರವೃತ್ತಿ
ರೂಢಿಸಿಕೊಳ್ಳಬೇಕು. ತಾವು ಮಾಡಿದ್ದು ಸರಿಯಾಗಿದೆಯೇ ತಪ್ಪೇ.
ತಪ್ಪಾಗಿದ್ದರೆ ಕಾರಣಗಳೇನು? ಅದನ್ನು ಸರಿಪಡಿಸುವ ಬಗೆ ಹೇಗೆ"
ಜೀವನದಲ್ಲಿ ವಿಫಲತೆಗೆ ಕಾರಣವೇನು? ಸಾಫಲ್ಯಕ್ಕೆ ದಾರಿ ಯಾವುದು
ಎಂದು ಸ್ವವಿಮರ್ಶೆ ಮಾಡಿಕೊಳ್ಳುವ ಮನೋಭಾವವನ್ನು
ಬೆಳೆಸಿಕೊಳ್ಳಬೇಕು. ಆತ್ಮಹತ್ಯೆಗೆ ಸರಿಯಾದ ಕಾರಣಗಳಿಲ್ಲದಿದ್ದರೆ -
ಬಹುತೇಕ ಕಾರಣಗಳಿರುವುದೇ ಇಲ್ಲ - ಅಸಹಾಯಕತೆ ಮತ್ತು
ಭ್ರಮನಿರಸನಕ್ಕೆ ಯಾವ ಬಲವತ್ತರವಾದ ಕಾರಣವೂ ಇಲ್ಲದಿದ್ದಲ್ಲಿ,
ಶರೀರ ವ್ಯವಸ್ಥೆಯಲ್ಲಿಯೇ ಏನಾದರೂ ದೋಷವಿರಬೇಕು. ಸಂಗ್ರಹಿತ
ವಿಷವಸ್ತುಗಳನ್ನು ಹೊರಚೆಲ್ಲುವ ಅಶಕ್ಕವಾದ ಶರೀರ ಈ ವಿಷ ವಸ್ತುಗಳು
ಉಂಟುಮಾಡುವ ಮಾರಕ ಪರಿಣಾಮಗಳನ್ನೆದುರಿಸಬೇಕಾದೀತು.
ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು. ಈ ಭಾವನೆಗಳು ಸುರಿಸಿದ
ಕೂಡಲೇ ಜೀವನ ಕ್ರಮವನ್ನು ಬದಲಾಯಿಸಬೇಕು.
ಮೊದಲ ಹೆಜ್ಜೆಯೆಂದರೆ ಶರೀರ ವ್ಯವಸ್ಥೆ ತನ್ನಲ್ಲಿರುವ ವಿಷವನ್ನು
ಹೊರಚೆಲ್ಲುಲು ಅನುವು ಮಾಡಿಕೊಡಬೇಕು. ಎಲ್ಲ ಬಗೆಯ ಮಾದಕ
ಪದಾರ್ಥಗಳ ಸೇವನೆಯನ್ನು ತ್ಯಜಿಸಬೇಕು, ತಂಬಾಕನ್ನೂ ಸೇರಿಸಿ. ಮೂತ್ರ
ಜನಕಾಂಗಗಳು ವಿಷವನ್ನು ಹೊರಚೆಲ್ಲಲು ಅವಕಾಶವಾಗುವಂತೆ ಹೆಚ್ಚು
ಹೆಚ್ಚು ನೀರು ಸೇವಿಸಬೇಕು. ಹೆಚ್ಚು ಬೆವರು ಬರುವಂತಹ
ವ್ಯಾಯಾಮಗಳನ್ನು ಮಾಡಬೇಕು. ಶರೀರ ಜಡವೆನಿಸುತ್ತಿದ್ದರೆ, ಕರುಳುಗಳು
ನಿಷ್ಕಿಯವಾಗಿದೆ ಎಂದೆನಿಇದರೆ ಎನಿಮಾ ತೆಗೆದುಕೊಳ್ಳಬೇಕು ಮಾನಸಿಕ :
ಆರೋಗ್ಯ ಕೇಂದ್ರಗಳೂ, ಅತಿ ತೀವ್ರವಾದ ಪ್ರಕರಣಗಳಲ್ಲಿ ತನ್ನ
ರೋಗಿಗಳಿಗೆ ಎನಿಮಾ ನೀಡಿ ಅವರ ಮಾನಸಿಕ ಸ್ಟಾಸ್ತ್ಯವನ್ನು ತಹಬಂದಿಗೆ
ತರುತ್ತವೆಂಬುದನ್ನು ನೆನಪಿನಲ್ಲಿಡಿ.
ಹಣ್ಣು ತರಕಾರಿಗಳು, ತವಡು ಬೇರೆ ಮಾಡದೆ ಇರುವ ಹಿಟ್ಟಿನಿಂದ
ಮಾಡಿದ ಪದಾರ್ಥಗಳು, ಹಾಲು ಮತ್ತಿತರ ಮಲಬದ್ಧತೆಯುಂಟು
ಮಾಡದಿರುವ ಪದಾರ್ಥಗಳನ್ನು ಆಹಾರದ ಪ್ರಮುಖ ಭಾಗಗಳಾಗಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 219
ತೊದಲುವಿಕೆ
Stammering
ಕಾರಣ ಮತ್ತು ಚಿಹ್ನೆಗಳು
ಮಾತನಾಡುವಾಗ ಅಸ್ಪಲಿತವಾಗಿ ಮಾತನಾಡಲಾಗದೆ,
ತಡವರಿಸುವುದು, ಕೆಲವೊಮ್ಮೆ ಕೆಲವು ಪದಗಳನ್ನು
ಉಚ್ಛರಿಸಲಾಗದಿರುವುದು, ಉಚ್ಛರಿಸಿದರೂ ಪುನರಾವರ್ತಿಸುವುದಕ್ಕೆ
ತೊದಲುವಿಕೆ ಅಥವಾ ಉಗ್ಗುವಿಕೆ ಎನ್ನಬಹುದು.
ಮೆದುಳಿನಲ್ಲಿ ತೊಂದರೆಯಿರುವುದು ಇಲ್ಲವೇ ಮಾತಿನಂಗಗಳ
ವಲ್ಲ.
(ನಾಲಗೆ, ಧ್ವನಿಪೆಟ್ಟಿಗೆ ಇತ್ಯಾದಿ) ತೊಂದರೆ ತೊದಲುವಿಕೆಗೆ ಕಾರಣ
220 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಚಿಕಿತ್ಸೆ
ತೊದಲುವಿಕೆಯಿರುವವರು ತಂಬಾಕು ಸೇವನೆಯನ್ನು ಬಿಡಬೇಕು.
ಇದರಿಂದ ನರಮಂಡಲ ವ್ಯವಸ್ಥೆ ಪುನಶ್ಚೇತನಗೊಳ್ಳುವುದು. ಮದ್ಯಪಾನ
ಇಲ್ಲವೇ ಮಾದಕ ದ್ರವ್ಯಗಳಿಂದಂತೂ ದೂರವಿರಬೇಕಾದುದು ಅತ್ಯವಶ್ಯ.
ನರಗಳನ್ನು ಉತ್ತೇಜಿಸುವ ಪದಾರ್ಥವೇ ಆದರೂ ಅದು ತ್ಯಾಜ್ಯ.
ಬಯಲಿನಲ್ಲಿ ವ್ಯಾಯಾಮ ಮಾಡುವುದು ಅತ್ಯವಶ್ಯ. ದೂರದ
ನಡಿಗೆಯನ್ನು ಪ್ರಾರಂಭಿಸಿ, ತೋಟಗಾರಿಕೆ ಮಾಡಿ ಇಲ್ಲವೆ ತೆರೆದ
ವಾತಾವರಣದಲ್ಲಿ ಸಾಕಷ್ಟು ಹೆಚ್ಚು ಕಾಲ ಇರುವಂತಹ ಯಾವುದೇ ಕಾರ್ಯ
ಕೈಗೊಳ್ಳಿ.
ಬಹುತೇಕ ತೊದಲುವಿಕೆಯ ಪ್ರಕರಣಗಳು ಭಯದಿಂದ
ಪ್ರೇರಿತವಾದುದೇ ಆಗಿರುತ್ತದೆ. ಮಗುವನ್ನು ಯಾವ ಕಾರಣಕ್ಕೋ
ಗದರಿದಾಗ ಉಂಟಾದ ಭಯ ಅದರ ಮನಸ್ಸಿನಲ್ಲಿ ಶಾಶ್ವತವಾಗಿ
ನಿಲ್ಲಬಹುದು, ಇದೇ ಆಘಾತ ಮುಂದೆ ತೊದಲುವಿಕೆಗೆ
ಕಾರಣವಾಗಬಹುದು. ತಜ್ಞ ನಿಸರ್ಗ ಚಿಕಿತ್ಸಕ ಯಾವಾಗಲೂ ತೊಂದರೆಯ
ಮೂಲವನ್ನು ತಡಕಲೆತ್ನಿಸಬೇಕು. ಭಯವೇ ರೋಗಿಯ ರೋಗದ
ಕಾರಣವಾಗಿದ್ದರೆ ಅದನ್ನು ಅಮೂಲಾಗ್ರವಾಗಿ ಆತನಿಗೆ ವಿವರಿಸಿ ಹೇಳಿ
ಅವನು ಭಯಮುಕ್ತನಾಗುವಂತೆ ಮಾಡಬೇಕು. ಸ್ವಲ್ಪಂಶ ಮನಶಾಸ್ತ್ರೀಯ
ಚಿಕಿತ್ಸೆಗೆ ರೋಗಿಯ ಮಾನಸಿಕ ವಿಶ್ಲೇಷಣೆಯೂ ಅಗತ್ಯ. ರೋಗಿಯ
ಇಚ್ಛಾಶಕ್ತಿಯನ್ನು ಬಲಪಡಿಸಬೇಕು. ರೋಗಿ ತನ್ನನ್ನು ತಾನೇ ಸರಿಯಾಗಿ
ವಿಶ್ಲೇಷಿಸಿಕೊಂಡು ಬಾಲ್ಯದಿಂದಲೂ ತನ್ನನ್ನು ಕಾಡುತ್ತಾ ಬಂದಿರುವ
ಭಯದಿಂದ ವಿಮುಕ್ತನಾಗುವಂತೆ ಮಾಡಬೇಕು. ಆಹ್ಲಾದಕರ ವ್ಯಕ್ತಿತ್ವವನ್ನು
ರೂಢಿಸಿಕೊಂಡು ನಿಮ್ಮನ್ನು ಪೀಡಿಸುವ ಯೋಚನೆಗಳಿಂದ ಮುಕ್ತರಾಗಲು
ಯತ್ನಿಸಿರಿ. ವಿಶ್ರಾಂತಿ ಅವಶ್ಯ. ಯಾವುದಾದರೊಂದು ಅಡಚಣೆ ರಹಿತ
ಮೂಲೆಯಲ್ಲಿ ಉದ್ಯಾನವನ ಇಲ್ಲವೆ ಮನೆಯ ತಾರಸಿ ಇತ್ಯಾದಿ ಮುಕ್ತ
ವಾತಾವರಣದಲ್ಲಿ ನಿಶ್ಚಿಂತೆಯಿಂದ ಮಲಗಲೆತ್ನಿಸಿ. ಹೀಗೆ ಮಲಗಿದಾಗ
ನಿಮ್ಮ ಕೆಲಸದ ಅಥವಾ ಇನ್ಯಾವುದೇ ಪ್ರಾಪಂಚಿಕ ಯೋಚನೆಗಳಿಂದ
ಹೊರಬಂದು, ಪೂರ್ಣ ರಿಲಾಕ್ಸ್ ಆಗಿರಿ.
222 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಿಮ್ಮ ಸ್ನಾಯುಗಳನ್ನೆಲ್ಲ ಸಡಿಲಿಸಿ ದೀರ್ಫ್ಥವಾಗಿ ಉಸಿರಾಡಿರಿ
ಶ್ವಾಸವನ್ನು ನಿಧಾನವಾಗಿ ಹೊರಬಿಡಿ. ಹೀಗೆ ದೀರ್ಫ ಉಸಿರಾಟವನ್ನು
ಏಳು ಬಾರಿ ಮಾಡಿರಿ. "ನಾನು ಆರೋಗ್ಯವಾಗಿದ್ದೇನೆ. ನನಗೇನೂ ಆಗಿಲ್ಲ".
ಎಂದು ನಿಮಗೆ ನೀವೆ, ಗಟ್ಟಿಯಾಗಿ ಹೇಳಿಕೊಳ್ಳಿ. ಹೀಗೆ ಕೆಲವು
ವಾರಗಳವರೆಗೆ ಮಾಡದಿರಾದರೆ ನಿಮ್ಮ ಉಗ್ಗು ತನ್ನಿಂತಾನೆ ಕಡಿಮೆಯಾಗಿ
ಮಾಯವಾಗುವುದು. ನೀವು ಎಲ್ಲರಂತೆ ಮಾತನಾಡಲು ಶಕ್ಕರಾಗುವಿರಿ.
ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಗಳ ಸಮ್ಮಿಳನವನ್ನು ಸಾಧಿಸಿ.
ಮೇಲಿನ ವ್ಯಾಯಾಮ ಈ ಸಮ್ಮಿಳನವನ್ನು ಸಾಧಿಸಲು ನೆರವಾಗುತ್ತದೆ.
ಚಿತ್ತಕ್ಷೋಭೆ ನಿಂತು, ನಿಮ್ಮ ಶರೀರ ಹಾಗೂ ಮಾನಸಿಕ ವ್ಯವಸ್ಥೆಯಿಂದ
ಬಿಗಿತ ತೊಲಗುತ್ತದೆ.
ತೊದಲುವಿಕೆಯು ಮಾತಿನ ಮೂರು ಅಂಗಗಳ
ಸಮಾನಾಧಿಕರಣದಿಂದಲೂ ಬರಬಹುದು. ಆದರೆ ಈ ಕಾರಣದಿಂದ ಬರುವ
ತೊದಲುವಿಕೆಯ ಉದಾಹರಣೆಗಳು ಕಡಿಮೆ. ಈ
ಸಮಾನಾಧಿಕರಣ-(ಸಾಮರಸ್ಯ)ವನ್ನು ಸಾಧಿಸಿರಿ. ಮಾತನಾಡುವ,
ಪದಗಳನ್ನುಚ್ಚರಿಸುವ ಮುಂಚೆ ನಿಮ್ಮ ನಾಲಗೆ ಇಲ್ಲವೇ ದವಡೆಗಳಲ್ಲಿ
ನಡುಕದಂತಹುದೇನಾದರೂ ಇದ್ದರೆ, ನೀವು ಪದಗಳನ್ನು ರೂಪಿಸಿ
ಮಾತಾಡುವ ಮುನ್ನ ಈ ನಡುಕ ಬಂದು ಹೋಗುವಂತೆ ಪ್ರಯತ್ನಿಸಿ
ನಿಮ್ಮ ದವಡೆಯ ಸ್ನಾಯುಗಳನ್ನು ಹುರುಪುಗೊಳಿಸುವ ಮಾರ್ಗವೆಂದರೆ,
ನಿಮ್ಮ ತೋರು ಬೆರಳನ್ನು ಗಂಟಲೊಳಗಿಟ್ಟು ಕೆಳದವಡೆಯನ್ನು ಚಲಿಸಿರಿ.
ನಿಧಾನವಾಗಿ ಅದನ್ನು ಕೆಳಮಖವಾಗಿ ಚಲಿಸಿ. ದವಡೆಯ ಸ್ನಾಯುಗಳನ್ನು
ಸಡಿಲಗೊಳಿಸಿ, ನಿಮ್ಮ ಧ್ರನಿಪೆಟ್ಟಿಗೆ-ಕಾರ್ಕ. ಪ್ರಾರಂಭಿಸದೆ ಬಾಯಿ
ತೆಗೆಯಲಾರದು ಎಂಬ ಸ್ಥಿತಿ ಮುಟ್ಟುವವರೆಗೆ ಈ ವ್ಯಾಯಾಮವನ್ನು
ಮುಂದುವರೆಸಿ.
ನಿಮ್ಮ ಹಿಂಭಾಗದಿಂದ ಬೆಳಕು. ಬರುವಂತೆ ಕನ್ನಡಿಗೆದುರಾಗಿ
ಕುಳಿತುಕೊಳ್ಳಿ. ಸೂರ್ಯನ ಬೆಳಕನ್ನು ಕನ್ನಡಿಯ ಮೂಲಕ ಪ್ರತಿಫಲಿಸಿ ಅದು
ನಿಮ್ಮ ತೆರೆದ ಬಾಯಲ್ಲಿ ಬೀಳುವಂತೆ ಮಾಡಿ. ದೀರ್ಥವಾಗಿ
ಉಸಿರೆಳೆದುಕೊಂಡು ಬಾಯನ್ನು ನಿಧಾನವಾಗಿ ತೆರೆಯಿರಿ. ಕನ್ನಡಿಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಳ್ 924
ಮಾನಸಿಕ ದೌರ್ಬಲ್ಯ
Mental Debility
"ಗಂಧವನ್ನು ತೇದು ತನ್ನ ಹಣೆಗೆ ಹಟ್ಟಿಕೊಂಡರೆ ಒಂದು ಬಗೆಯ
ಉರಿ ಕಾಣಿಸುತ್ತದೆ. ಚರ್ಮ ಒಡೆಯಲಾರಂಭಿಸುತ್ತದೆ. ಇದನ್ನು ಹೇಗೆ '
ವಾಸಿ ಮಾಡುವುದು?" ಎಂದೊಬ್ಬರು ಕೇಳುತ್ತಾರೆ.
ಇದು ನಿಮ್ಮ ಭ್ರಮೆಯಷ್ಟೆ. ಇಲ್ಲವೆ ಗಂಧಕ್ಕೂ ಅಲರ್ಜಿಯಿರುವ
ಅತಿವಿಶೇಷ ಪ್ರಕರಮ ನಿಮ್ಮದಾಗಿರಬಹುದು. ನೆನಪಿಡಿ, ಅಲರ್ಜಿ ಒಂದು
ಮಾನಸಿಕ ಸ್ಥಿತಿಯಷ್ಟೆ, ಯಾರದರೊಬ್ಬ ಮಾನಸಿಕ ವಿಶ್ಲೇಷಕ ನಿಮ್ಮಿಂದ
ಈ ತೊಂದರೆ ದೂರಮಾಡಬಲ್ಲ. ಇಲ್ಲವೆ ಹೀಗೆ ಮಾಡಿ. ಗಂಧವನ್ನು
ತೇದು ಇಡೀ ಮೈಗೆ ಹಚ್ಚಿಕೊಳ್ಳಿ. ನಿಮಗೆ ಖಂಡಿತವಾಗಿ ಗುಣವಾಗುತ್ತದೆ.
ಡಾ ಈ
ದುಸ್ವಪ್ನಗಳು
Night Mare
"ದಿನಾಲು ರೀತ್ರಿ ಬೀಳುವ ದುಸ್ವಷ್ನಗಳಿಂದ ಬಳಲುತ್ತಿದ್ದೇನೆ. ರಾತ್ರಿ
ಉಸಿರುಗಟ್ಟಿದಂತಾಗಿ, ಎದ್ದಾಗ ಬೆವರಿನಿಂದ ತೊಯ್ದು
ತುಪ್ಪಟೆಯಾಗಿರುತ್ತೇನೆ. ದಿನೇ ದಿನೇ ನಿಶ್ಯಕ್ತನಾಗುತ್ತಿದ್ದು
ಯಾವುದರಿಂದಲೂ ಗುಣಕಾಣದಂತಾಗಿದೆ" ಎಂದೊಬ್ಬರು ಬರೆಯುತ್ತಾರೆ.
ಅರೆಬರೆ ನಿದ್ರೆ ಮತ್ತು ದುಸ್ಪಪ್ನಗಳು ಅತಿ ಹೆಚ್ಚು
ತಿನ್ನುವುದರಿಂದಾಗುವ ಪರಿಣಾಮಗಳು. ರಾತ್ರಿ ವೇಳೆ ಕಡಿಮೆ ತಿನ್ನಿರಿ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
R 225
O ರ್ಸ್
ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡಿರಿ. ರಾತ್ರಿ ವೇಳೆ
ಮಲಗುವಾಗ ಹಾಲು ಕುಡಿಯುವ ಅಭ್ಯಾಸವಿದ್ದರೆ ಅದನ್ನು ಕೈಬಿಡಿ, ಬರಿ
ಬೇಯಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ರಾತ್ರಿಯೂಟಕ್ಕೆ
ಬಳಸುವಿರಾದರೆ ಅದಿನ್ನೂ ಒಳ್ಳೆಯದು. ಚೆನ್ನಾಗಿ ವ್ಯಾಯಾಮ ಮಾಡಿ.
ಅದರಿಂದ ಮೈದಣಿದು ಮಲಗಿದ ಕೂಡಲೇ ನಿದ್ದೆ ಬರುತ್ತದೆ. ನಿದ್ದೆ
ಮಾಡುವ ಮುನ್ನ ಆಳವಾಗಿ ಉಸಿರಾಡಿ, ದೇಹದ ಎಲ್ಲ ಸ್ನಾಯುಗಳನ್ನು
ಸಡಿಲ ಬಿಟ್ಟು ನಿಮಗೆ ನೀವೇ "ಈ ದಿನ ಕೆಟ್ಟ ಕನಸು ಬೀಳುವುದಿಲ್ಲ"
ಎಂದು ಹೇಳಿಕೊಂಡು ಮಲಗಿ.
ಮೂರ್ಛೆರೋಗ-ಅಪಸ್ಮಾರ
Epilepsy
ಅಕಸ್ಮಾತ್-ಇದ್ದಕ್ಕಿದ್ದಂತೆ ಜ್ಞಾನ ತಪ್ಪುವುದು. ದೊಪ್ಪೆಂದು ಕೆಳ
ಬಿದ್ದು ಮೈಯೆಲ್ಲ ಸೆಳೆತ ಬರುವುದು. ಇವುಗಳಿಂದ ಗುರ್ತಿಸಲ್ಪಡುವ
ಒಂದು ಬಗೆಯ ನರಮಂಡಲ ದೋಷವೇ ಮೂರ್ಛೆರೋಗ ಇಲ್ಲವೇ
ಅಪಸ್ಮಾರ. ಬಹುತೇಕ ಪ್ರಕರಣಗಳಲ್ಲಿ ಸೆಳೇತವು ಇದ್ದಕ್ಕಿದ್ದಂತೆ
ಕಾಣಿಸಿಕೊಳ್ಳುವುದಾದರೂ ಕೆಲವು ಪ್ರಕರಣಗಳಲ್ಲಿ ಅದು ಮುನ್ಸೂಚನೆ
ನೀಡಿ ಧಾಳಿಯಿಡುತ್ತದೆ. ಅತಿ ಹೆಚ್ಚು ಖುಷಿಯಾಗುವುದು ಇಲ್ಲವೆ,
ಇದ್ದಕ್ಕಿದ್ದಂತೆ ಖನ್ನನಾಗುವುದು, ಇತ್ಯಾದಿ, ಹೊರನೋಟದಲ್ಲಿಯೂ
ಬದಲಾವಣೆಗಳು ಕಾಣಬಹುದು. ಕೆಲವೊಂದು ವಿಶೇಷ ರೀತಿಯ
ಭಾವನೆಗಳೂ ರೋಗ ಧಾಳಿಯಿಡುವ ಮುನ್ನ ಕಾಣಿಸಿಕೊಳ್ಳಬಹುದು.
ವೈದ್ಯಕೀಯ ಪರಿಭಾಷೆಯಲ್ಲಿ ಇವನ್ನು "ಔರಾ ಎಫಿಲೆಫ್ಬಿಕಾ ಸಟ
epileptica’ ಎನ್ನುವರು. ಅರ್ಧದಷ್ಟು ಅಪಸ್ಮಾರೀಯ ಸೆಳೆತಗಳಲ್ಲಿವು
ಎದ್ದು ಕಾಣುವುವು. ಕೆಲವೊಂದು ಅಂಗಗಳಲ್ಲಿ ವಿಪರೀತ
ನೋವುಂಟಾಗುವುದು, ದೇಹದ ಒಳಗೂ ನೋವು ಕಾಣಿಸಿಕೊಳ್ಳುವುದು
ಇತ್ಯಾದಿ. ವಿಶೇಷ ರೀತಿಯ ವಾಸನೆಯ ಅನುಭವವಾಗವುದು ಇಲ್ಲವೇ
ಅಪರಿಚಿತ ದೃಶ್ಯಗಳು ಮನಃಪಟಲದ ಮೇಲೆ ಮೂಡುವುದು
ಮುಂತಾದವೂ ಅಪರೂಪವಲ್ಲ. ಕೆಲ ಪ್ರಕರಣಗಳಲ್ಲಿ ಅಪಸ್ಮಾರದ
226 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯಪದ್ಧತಿಯು ಈ ರೋಗವನ್ನು ಗುಣಪಡಿಸ
ಸಮರ್ಥವಾಗಿಲ್ಲ. ಅದು ರೋಗ ಧಾಳಿಯಿಟ್ಟಾಗ ರೋಗಿಗೆ ಶಾಮಕಗಳನ್ನು
ನೀಡುವುದರಿಂದ ರೋಗವನ್ನು ತಾತ್ಕಾಲಿಕವಾಗಿ ನಿಯಂತ್ರಿಸಬಲ್ಲಷ್ಟೆ
ಸಮರ್ಥವಾಗಿದೆ. ಅದು ರೋಗಿಯನ್ನು ಸೆಳೆತದಿಂದ ಸ್ವಲ್ಪ ಪಾ
ಮಾಡಬಹುದು ಮತ್ತು ರೋಗದ ಧಾಳಿ ಅತಿ ತೀವ್ರವಾಗದಂ
ಮಾಡಬಹುದೇ ಹೊರತು ಶಾಮಕಗಳು ಶಾಶ್ಚತಗುಣಕಾರಿಗಳಲ್ಲ.
ನಿಸರ್ಗ. ಚಿಕಿತ್ಸೆಯ ಪ್ರಕಾರ, ರೋಗವನ್ನು ಆಮೂಲಾಗ್ರವಾ
ಮರುಕಳಿಸದಂತೆ ಗುಣಪಡಿಸಬಹುದು. ಈ ಲೇಖಕನ ನಂಬಿಕೆಯಂತೆ
ಶರೀರವು ವಿಸರ್ಜಿಸಲಾಗದ ವಿಷವಸ್ತುಗಳು, ದೇಹದ ಮಾಂಸಖಂಡಗಳನ್ನು
ನಿಯಂತ್ರಿಸುವ ಮೆದುಳಿನ ಭಾಗದಲ್ಲಿ ಪ್ರವೇಶಿಸಿ ಮಾಡುವ ವಿನಾಶಕಾ
ಚಟುವಟಿಕೆಯೇ ರೋಗದ ನಿಜವಾದ ಕಾರಣ. ದೇಹದ ವಿಷವಸ್ತುಗಳನ್ನು
ಸಮರ್ಥವಾಗಿ ಹೊರಚೆಲ್ಲಲಾಗದ ಅಶಕ್ತ ಶರೀರವನ್ನು (ವಿಷವಸ್ತುಗ
ಪ್ರಮುಖವಾಗಿ ಅತಿಯಾಗಿ ಸಂಸ್ಕರಿಸಿದ ಪದಾರ್ಥಗಳನ್ನು ತಿನ್ನುವುದರಿಂ
ಮತ್ತು ' ಅತಿಯಾಗಿ ಬೇಯಿಸಿದ ಇಲ್ಲವೆ ಒಣಗಿದ ಆಹಾರಗಳ
ತಿನ್ನುವುದರಿಂದ ಉತ್ಪತ್ತಿಯಾಗುತ್ತವೆ) ಹೊಂದಿರುವವರನ್ನೇ ರೋಗ
ತನ್ನ ಗುರಿಯನ್ನಾಗಿಸಿಕೊಂಡಿರುವುದನ್ನು ಗಮನಿಸಬಹುದು. ದೀರ್ಥಕಾ
ಖನಿಜಾಂಶಗಳು ಮತ್ತು ವಿಟಮಿನುಗಳೆ ಇಲ್ಲದ ಆಹಾರವ
ಸೇವಿಸುವುದರಿಂದಲೂ ರೋಗ ಕಾಲಿರಿಸಬಹುದು.
ಪೋಲಿಯೋ
Polio
ಕಾರಣ ಮತ್ತು ಚಿಹ್ನೆಗಳು
ಮಕ್ಕಳ ಬಾಲ್ಯದಲ್ಲಿ ಬರುವ ಪಾರ್ಶ್ವವಾಯುವಿಗೆ ಪೋಲಿಯೋ
ಎಂದು ಹೆಸರು. ಬೆನ್ನು ಮೂಳೆ ಮತ್ತು ಮೆದುಳನ್ನು ಕಾಡುವ ಇದೊಂದು
ಅಂಟುರೋಗ.
ಚಿಕಿತ್ಸೆ
ಜ್ವರವು ಇರುವ ತನಕವೂ, ಇತರ ಜ್ವರಗಳಿಗೆ ಅನುಸರಿಸುವ
ಚಿಕಿತ್ಪಾಕ್ರಮವನ್ನೇ ಅನುಸರಿಸಬೇಕು. ಮಗುವು ಉಪವಾಸ ಮಾಡಬೇಕು.
ನೀರು ಮತ್ತು ಕಿತ್ತಳೆ ರಸವನ್ನು ಮಾತ್ರ ಮಧ್ಯಮ ಪ್ರಮಾಣದಲ್ಲಿ
ನೀಡಬೇಕು. ಇದರ ಜೊತೆಗೆ ಇಡೀ ದೇಹವನ್ನು ಮಸಾಜು ಮಾಡಬೇಕು.
ಮಸಾಜು ಮಾಡಲು ಯಾವುದಾದರೂ ಎಣ್ಣೆ ಬಳಸಬುಹುದು. ಆದರೆ
ಆಲಿವ್ ಎಣ್ಣೆ ಹೆಚ್ಚು ಪರಿಣಾಮಕಾರಿ. ಜ್ವರದಿಂದ ಗುಣಮುಖನಾದ
ಮಗು ಸಾಧ್ಯವಾದಷ್ಟೂ ಶುದ್ಧ ಗಾಳಿಯಲ್ಲಿ ತೆರೆದ
ವಾತಾವರಣದಲ್ಲಿರುವಂತೆ ನೋಡಿಕೊಳ್ಳಬೇಕು. ತಾಜಾ ಹಣ್ಣು ಮತ್ತು
ತರಕಾರಿಗಳನ್ನು ಸಂಸ್ಕರಿಸಿಲ್ಲದ ಆಹಾರ ಪದಾರ್ಥಗಳ ಜೊತೆಯಲ್ಲಿ ನೀಡಿ
ಇವೇ ಮಗುವಿನ ಮುಖ್ಯ ಆಹಾರವಾಗುವಂತೆ ನೋಡಿಕೊಳ್ಳಬೇಕು.
232 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತಣ್ಣಗಾಗುವ ಪಾದಗಳು
Cold Feet
"ಆಗಿಂದಾಗ್ಗೆ ನನ್ನ ಪಾದಗಳು ರಾತ್ರಿಯಲ್ಲಿ ತಣ್ಮಗಾಗಿ ರಾತ್ರಿಯೆಲ್ಲ |
ಎಚ್ಚರದಿಂದಿರುವಂತಾಗುವುದು. ಈ ತೊಂದರೆಗೇನಾದರೂ ಉತ್ತಮ '
ಸಲಹೆ ನೀಡಬಲ್ಲಿರಾ" ಎಂದೊಬ್ಬರು ಬರೆಯುತ್ತಾರೆ.
9. ಲೈಂಗಿಕ ತೊಂದರೆಗಳು
Sexual Disorders
ಚಿಕಿತ್ಸೆ
ರೋಗಿಯು ಉಪಾಹಾರಕ್ಕೆ ಹಾಲು ಮತ್ತು ಹಣ್ಣುಗಳನ್ನು
ಸೇವಿಸಬೇಕು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕಾಗಿ, ತವುಡು ತೆಗೆಯದ
ಹಿಟ್ಟಿನಿಂದ ಮಾಡಿದ ರೊಟ್ಟಿ, ಬೇಯಿಸಿದ ತರಕಾರಿಗಳು ಮತ್ತು 2
ರಿಂದ 3 ಲೀಟರಿನಷ್ಟು ನೀರು ಕುಡಿಯಬೇಕು. ರುಚಿಕಾರಕ ಮತ್ತು
ಮಸಾಲೆ ಪದಾರ್ಥಗಳನ್ನು ವರ್ಜಿಸಬೇಕು. ಇವುಗಳನ್ನು
236 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಉಪಯೋಗಿಸುವುದರಿಂದ ಆಸಿಡಿಟಿ ಆಮ್ಲೀಯತೆ ಹೆಚ್ಚಾಗುವುದಲ್ಲದೆ
ಮಲಬದ್ಧತೆಯುಂಟಾಗುವುದು.
ನಡೆಯುವುದು. ಮತ್ತಿತರ ಲಘು ವ್ಯಾಯಾಮಗಳನ್ನು ನಿಯಮಿತವಾಗಿ
ಮಾಡಬೇಕು. ವಾಕ್ ಹೋಗುವ (ವಾಯು ವಿಹಾರಕ್ಕೆ ಹೋಗುವ) ಮುಂಚೆ '
ಮತ್ತು ವ್ಯಾಯಾಮಕ್ಕೆ ಮುಂಚೆ ಪೃಷ್ಠ ಸ್ನಾನ ಮಾಡುವುದೊಳ್ಳೆಯದು.
ಪೃಷ್ಠಸ್ನಾನಕ್ಕೆ ಉಪಯೋಗಿಸುವ ನೀರಿನ ಉಷ್ಣತೆ. ದೇಹದ
ಉಷ್ಣತೆಗಿಂತ 15 ರಿಂದ 30 ಡಿಗ್ರಿಗಳಷ್ಟು ಕಡಿಮೆಯಿರಬೇಕು. ಮುಟ್ಟಿನ '
ಸಮಯದಲ್ಲಿ ಪೃಷ್ಠಸ್ನಾನ ಸಲ್ಲ. ಆದರೆ ನೋವು ಸಹಿಸಲಸಾಧ್ಯವಾದರೆ
ಆಗ ಬೇಕಾದರೆ ಪೃಷ್ಠಸ್ನಾನ ಮಾಡಬಹುದು.
ರೋಗಿಯು ಎತ್ತರದ ಹಿಮ್ಮಡಿಯಿರುವ ಪಾದರಕ್ಷೆಗಳನ್ನು
ಧರಿಸಬಾರದು ಅಂತೆಯೇ ಅತಿ ಬಿಗಿಯಾದ ಉಡುಪುಗಳನ್ನೂ
ಧರಿಸಬಾರದು.
ವ್ಯಾಯಾಮಗಳು
ಈ ಕೆಳಗೆ ವಿವರಿಸಿರುವ ವ್ಯಾಯಾಮಗಳು ಮುಟ್ಟಿಗೆ ಸಂಬಂಧಿಸಿದ
ಎಲ್ಲ ತೊಂದರೆಗಳನ್ನು - ನೋವಿರುವುದು, ಅತಿಸ್ಪಾವ, ಇಲ್ಲವೆ
ಸ್ಪಾವವಿಲ್ಲದಿರುವುದು, ಅನಿಯಮಿತವಾಗಿ ಮುಟ್ಟಾಗುವುದು ಇತ್ಯಾದಿ
ನಿವಾರಿಸಲು ಸಹಕಾರಿಯಾಗುವುವು.
ಬಿಳಿಸೆರಗು
Leucorrhoea
ಮಹಿಳೆಯರನ್ನು ಕಾಡುವ ಸಾಮಾನ್ಯ ರೋಗಗಳಲ್ಲಿ ಬಿಳಿಸೆರಗೂ
ಒಂದು. ಗರ್ಭಾಶಯದಿಂದ ಒಂದು ಬಗೆಯ ದ್ರವವು ಸೃವಿಸಲ್ಪಡುವುದು.
ಇದು ಬಿಳಿಯ ಬಣ್ಣದ್ದಾಗಿರುವುದರಿಂದ ಬಿಳಿಸೆರಗೆಂದು ಹೆಸರು. ಸ್ರಾವ
ಬಿಳಿಯದಾಗಿದ್ದು ಮಂದವಾಗಿರುವುದು. ರೋಗಿಯು ಜನನಾಂಗಗಳ
ತೊಂದರೆಯಿಂದೇನಾದರೂ ಬಳಲುತ್ತಿದ್ದರೆ ಈ ಸ್ರಾವ ಬಹುತೆಕ ಕೀವಿನಿಂದ
ಕೂಡಿರುವುದು. ಆದರೆ ಬಹುತೇಕ ಇದು ಗರ್ಭಾಶಯದ ನೆಗಡಿಯಂತೆ
ಎಲ್ಲರಲ್ಲೂ ಕಂಡು ಬರುವುದು. ಸಾಮಾನ್ಯ ಪ್ರಕರಣಗಳಲ್ಲಿ ಖುತುಸ್ಪಾವದ
ಮುಂಚೆ ಈ ಸ್ರಾವ ಕಂಡುಬರುವುದು. ತುಸು ತೀಕ್ಷ್ಮ ಪ್ರಕರಣಗಳಲ್ಲಿ
ಇದು ಖತುಸ್ರಾವದ ಅವಧಿ ಪೂರ್ಣ ಕಂಡುಬರುವುದು. ಈ
238 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಕಾರಣಗಳು
ಅಲೋಪತಿಯ ಪ್ರಕಾರ ಇದರ ಕಾರಣ ಒಂದು ಬಗೆಯ ಸೋಂಕು
ಅಥವಾ ಪ್ರಸವದ ನಂತರ ಗರ್ಭಾಶಯದ ಉರಿಯೂತ ಇಲ್ಲವೇ
ಗನೋರಿಯಾ ಅಥವಾ ಶುಕ್ಷದೋಷದಂತಹ ಲೈಗಿಂಕ ಖಾಯಿಲೆ.
ಬಿಳಿಸೆರಗಿನ ಲಕ್ಷಣಗಳು ಬಹುತೇಕ ಮೂಗಿನ ನೆಗಡಿಯಂತೆಯೇ. ಇದನ್ನು
ಗರ್ಭಾಶಯದ ನೆಗಡಿಯೆಂದು ಕರೆಯಬಹುದಾದಷ್ಟು ಸಾಮ್ಯ. ಎರಡೂ
ಬಗೆಯ ನೆಗಡಿಗಳಲ್ಲಿ ನೀರಿನಂತಹ ಸ್ರಾವ ಇಲ್ಲವೆ ಮಂದವಾದ
ಲೋಳೆಯ ಸ್ರಾವ ಸಾಮಾನ್ಯ. ಎರಡೂ ತೊಂದರೆಗಳು, ಅನಾರೋಗ್ಯದ
ಲಕ್ಷಣಗಳನ್ನು - ಕಳೆಗುಂದಿದ ಮುಖ, ಹಸಿವಿನ ನಾಶ-ನಿತ್ರಾಣ ಮತ್ತು
ಅತ್ಯಲ್ಪ ಶ್ರಮದಿಂದಲೂ ಅತ್ಯಾಯಾಸ ಇತ್ಯಾದಿ ಬಿಂಬಿಸುತ್ತವೆ.
ಪ್ರಕೃತಿಯು ಖಾಯಿಲೆಗೀಡಾದ ಅಂಗವು ತನ್ನಲ್ಲಿನ ವಿಷವಸ್ತುಗಳನ್ನು
ಹೊರಹಾಕುವಂತೆ ಮಾಡುತ್ತದೆ. ಅಂತೆಯೇ ನೈಸರ್ಗಿಕ ಚಿಕಿತ್ಸೆಯಲ್ಲಿ ಈ
ಖಾಯಿಲೆಗೂ ಇತರ ಬೇನೆಗಳಿಗೆ ಹೇಳಿರುವಂತೆಯೇ ಅದೇ ಬಗೆಯ
ಚಿಕಿತ್ಸೆ.
ದೈಹಿಕ. ಬಲವನ್ನುಪಯೋಗಿಸಿ ದುಡಿಯುವವರನ್ನು ನೆಗಡಿ
ಕಾಡಿಸುವುದು ವಿರಳ. ಅಂತೆಯೇ ಶ್ರಮದ ದುಡಿಮೆ ಮಾಡುವ
ಹೆಂಗಸರಲ್ಲಿ ಬಿಳಿ ಸೆರಗಿನ ಬಾಧೆಯೂ ಅತ್ಯಲ್ಪ. ಸಾಮಾನ್ಯವಾಗಿದು
ಸೋಮಾರಿ ಮತ್ತು ಐಷಾರಾಮೀ ಜೀವನ ನಡೆಸುವ ಹೆಂಗಸರನ್ನು
ಕಾಡುವುದೇ ಹೆಚ್ಚು.
ಚಿಕಿತ್ಸೆ
ಆದುದರಿಂದ "ಬಿಳಿಸೆರಗು' ಖಾಯಿಲೆಯಿಂದ ಬಳಲುವ ಹೆಂಗಸರು
ಮಾಡಬೇಕಾದ ಮೊಟ್ಟಮೊದಲ ಕಾರ್ಯವೆಂದರೆ, ಶರೀರಕ್ಕೆ ಸಾಕಷ್ಟು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
S 239
e hi! rin. SN
ವ್ಯಾಯಾಮ ನೀಡುವುದು, ಓಡುವುದು, ಬ್ಯಾಡ್ಮಿಂಟನ್ ಅಥವಾ
ಟೆನಿಸ್ನಂತಹ ಆಟಗಳನ್ನು ಆಡುವುದು, ಇಲ್ಲವೆ ಸಾಕಷ್ಟು ವ್ಯಾಯಾಮ .:
ನೀಡಬಲ್ಲ ಮನೆಗೆಲಸಗಳನ್ನು ಮಾಡುವುದು ಅತ್ಯುತ್ತಮ.
ಈ ಖಾಯಿಲೆಯಿಂದ ಬಳಲುವ ಹೆಂಗಸರು ಧಾನ್ಯಗಳನ್ನು
ತಿನ್ನುವುದನ್ನು ಬಿಡಬೇಕು. ಹಣ್ಣು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು
ಸೇವಿಸಬೇಕು. ಸಾಂಬಾರ ಪದಾರ್ಥಗಳು ಮತ್ತು ರುಚಿಕಾರಕಗಳು
ಮೃದ್ವಂಗಿಗಳನ್ನು ಘಾತಗೊಳಿಸುವುದರಿಂದ ಅವುಗಳನ್ನು ವರ್ಜಿಸಬೇಕು.
ಭಾರತೀಯ ಮಹಿಳೆಯರು ಹೆಚ್ಚಾಗಿ ನಾಚಕೆ ಅಥವಾ
ಅತಿಶಿಷ್ಟತೆಯಿಂದಾಗಿ ತಮ್ಮೀದುಸ್ಥತಿಯನ್ನು ಮುಚ್ಚಿಡುವರು. ಬದಲಾಗಿ
ಕಣ್ಣೆಳೆಯುವ ಮತ್ತು ಮೇಲಿನ ತೊಂದರೆಗೆ ಬಹುಬೇಗ
ಗುಣನೀಡುವುದೆಂದು ಬಡಾಯಿಕೊಚ್ಚುವ ಜಾಹಿರಾತುಗಳಿಗೆ ಮರುಳಾಗಿ
ಸಲ್ಲದ ವೆಚ್ಚ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳುವರು. ಈ ಔಷಧಿಗಳು
ತಾತ್ಕಾಲಿಕ ಉಪಶಮನ ನೀಡಬಲ್ಲವೇ ಹೊರತು ಶಾಶ್ವತ ಗುಣವನ್ನಂತೂ
ಕಾಣಿಸವು. ಸಹಜ ಹಾಗೂ ನಿಸರ್ಗಪೂರಿತ ಜೀವನ ನಡೆಸುವುದೇ
ಅತ್ಯುತ್ತಮ ಮಾರ್ಗ. ಸಾಂಬಾರ ಪದಾರ್ಥಗಳನ್ನು, ಸಂಸ್ಕರಿಸಿದ
ಆಹಾರವನ್ನು ತೊರೆದು, ಬೆವರು ಬರುವಂತೆ ವ್ಯಾಯಾಮ ಮಾಡುವುದು
ಅತ್ಯಂತ ಪರಿಣಾಮಕಾರಿ.
ವ್ಯಾಯಾಮದ ನಂತರ ತಣ್ಣೀರಿನಲ್ಲಿ ಸ್ನಾನಮಾಡಿ. ಅನಂತರ ನಿಮ್ಮ
ದೇಹವನ್ನು ಅಂಗೈನಿಂದ ರಭಸವಾಗಿ ಉಜ್ಜಿರಿ. ನಿಮ್ಮ ಚರ್ಮಕ್ಕೂ
ಆರೋಗ್ಯಯುತ ಹೊಳಪು ಬರುವುದು.
ಪಾಲಿಶ್ ಮಾಡಿದ ಅಕ್ಕಿ, ಮೀನು ಮಾಂಸ ಇತ್ಯಾದಿ ಶರೀರದಲ್ಲಿ
ಶೋಳೆಯುಕ್ಕಿಸುವಂತಹ ಆಹಾರವನ್ನು ವರ್ಜಿಸಿರಿ. ತವಡು ತೆಗೆಯದ
ಟ್ಟು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಸೌತೆ, ಕ್ಯಾರೆಟು,
ಸೊಮಾಟೋ, ಈರುಳ್ಳಿ, ಮೂಲಂಗಿ ಮತ್ತಿತರ ಎಲೆಯಿರುವ
ತರಕಾರಿಗಳನ್ನು ಹಸಿಯಾಗಿ ತಿನ್ನಿರಿ. ಚಿಕಿತ್ಸೆಯ ಮೊದಲ ಹದಿನೈದು ದಿನ
ನಾಲು ಮತ್ತು ಹಾಲಿನಿಂದಾದ ಪದಾರ್ಥಗಳನ್ನು ವರ್ಜಿಸಿರಿ.
|
240 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '
|
ಬಿಳಿಮೂತ್ರ
Phosphaturia
ಚಿಹ್ನೆಗಳು
ಮೂತ್ರದ ಜೊತೆಗೆ ಫಾಸೈಟುಗಳೂ ವಿಸರ್ಜತವಾಗುವುದು ಈ
ರೋಗಲಕ್ಷಣ. ಮೂತ್ರ ಮಾಡುವ ಮುನ್ನವಾಗಲೀ ಅಥವಾ ಮೂತ್ರ
ವಿಸರ್ಜನೆಯ ನಂತರವಾಗಲೀ ಒಂದು ಬಗೆಯ ಬಿಳಿ ದ್ರವ
ಅತಿ
ವಿಸರ್ಜಿತವಾಗುವುದು. ಏನೇನೂ ಅಪಾಯಕಾರಿಯಲ್ಲದ ಇದನ್ನು
ಹೆಚ್ಚು ಪ್ರಾಮುಖ್ಯತೆ ನೀಡಿ ಮುಗ್ಧರೋಗಿಗಳನ್ನು ಹೆದರಿಸಿ ನಕಲಿ
ಕ
ವೈದ್ಯರುಗಳು ಲಾಭ ಮಾಡಿಕೊಳ್ಳುವರು. ಇದೊಂದು ಬಗೆಯ ಲೈಂಗಿ
ತೊಂದರೆಯೆಂದೇ ಅವರು ವಾದಿಸುವರು. "ಮೂತ್ರದೋಷ-ಮೂತ್ರದ
242 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಗರ್ಭಪಾತದ ಭಯ
Apprehension of Miscarriage
ಒಬ್ಬ ಸೋದರಿಯ ಪ್ರಶ್ನೆ ಹೀಗಿದೆ
"ಗರ್ಭಪಾತವಾಗುವ ಭಯವಿರುವಾಗ ಅದನ್ನು ಪ್ರಕೃತಿ ಚಿಕಿತ್ಸೆಯಿಂ
ತಪ್ಪಿಸಬಹುದೇ? ವೈದ್ಯರೇನೋ ಚುಚ್ಚುಮದ್ದು ತೆಗೆದುಕೊಳ್ಳ
ಹೇಳಿದ್ದಾರೆ. ಆದರೆ ನನಗೇ ಭಯ. ನಾನೀಗ ಎರಡು ತಿಂಗಳ ಗರ್ಭಿ
ಏನು ಮಾಡಲಿ?”
ಗರ್ಭಿಣಿ ತಾಯಿಗೆ ನೋವಿನ ಅನುಭವವಾದರೆ ಇಲ್ಲವೆ
ಕೃಚಿತ್ತಾದರೂ ರಕ್ತಸ್ಪಾವವಿದ್ದರೆ ಕೂಡಲೇ ಆಕೆ 3 ರಿಂದ 4 ದಿನಗಳವ
ವಿಶ್ರಾಂತಿ - ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಬೆಳಗಿನ ಹೊತು
ಗರ್ಭಿಣಿಯು ಮಲಗಿರುವ ಹಾಸಿಗೆಯ ಕಾಲಿನ ಭಾಗವನ್ನು ಕೆಲಗಂಟೆಗ
ಹೊತ್ತು ಒಂದೆರಡು ಇಂಚುಗಳಷ್ಟು ಮೇಲೆತ್ತರಿಸಬೇಕು. ಪ್ರತಿದಿನ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 243
ಗರ್ಭಿಣಿಯರಲ್ಲಿ ಓಕರಿಕೆ
ಗರ್ಭಿಣಿ ಸ್ತ್ರೀಯರು ಓಕರಿಕೆಯಿಂದ ಬಳಲುವುದೇಕೆ'
ಲಕ್ಷಣಗಳು
ಗರ್ಭಾಶಯವು ಸ್ಥಳಪಲ್ಲಟಗೊಂಡಿದೆ ಎಂದು ಸೂಚಿಸುವ
ಲಕ್ಷಣಗಳೆಂದರೆ, ಬೆನ್ನುನೋವು, ತಲೆನೋವು, ಕಿಬ್ಬೊಟ್ಟೆಯಲ್ಲಿ ಜಡತ್ವ
ಮತ್ತು ಕರುಳುಗಳು ಕಟ್ಟಿಕೊಳ್ಳುವುದು ಇತ್ಯಾದಿ. ಕೆಲ ಅಸ್ಥಿರಜ್ಜುಗಳು
ಘಾತಕ್ಕೊಳಗಾಗಿ, ಗರ್ಭಾಶಯದ ದ್ವಾರವು ಉರಿಯುವುದು.
ಗರ್ಭಾಶಯಕ್ಕೆ ಏನೋ ಅಂಟಿಕೊಂಡಿದೆ ಎನ್ನುವಂತೆ ರೋಗಿಗೆ
ಭಾಸವಾಗುವುದು. ಗರ್ಭಾಶಯದ ಸ್ಥಳ ಪಲ್ಲಟದಿಂದಾಗಿ,
ನರಕೇಂದ್ರಗಳಿಗೂ ಧಕ್ಕೆಯಾಗಿ, ರೋಗಿ ಯಾವಾಗಲೂ, ಸಿಡುಕು
ಸ್ವಭಾವದವಳಾಗಿ ಖಿನ್ನಳಾಗಿರುವಳು. ಸಾಮಾನ್ಯವಾಗಿ, ಆಯಾಸ ಮತ್ತು
ನಿಶ್ಯ ಕ್ಷಯಿಂದ ಭಾದಿಸಲ್ಪಡುವಳು.
ಸ್ಥಳಪಲ್ಲಟದಿಂದಾಗಿ ಕೆಲವೊಂದು ಬಾರಿ ಅನೇಕ ತೊಂದರೆಗಳು
ಉದ್ಭವಿಸುವುವು. ಸಾಂಪ್ರದಾಯಿಕ ವೈದ್ಯರು ಈ ತೊಂದರೆಗೆ
ಶಸ್ತ್ರ್ಪಯೆಯೊಂದೇ ಮಾರ್ಗವೆನ್ನುವರು, ಹಿಗ್ಗಿದ ಅಸ್ಥಿರಜ್ಜುಗಳನ್ನು
ಹೊಲೆಯುವುದು ಇಲ್ಲವೇ ಗರ್ಭಾಶಯವು ಸ್ಥಾನಪಲ್ಲಟವಾಗದಂತೆ,
ಉಪಸ್ಥನಾಳದಲ್ಲಿ ಧರಿಸುವ ಒಂದು ಸಲಕರಣೆ (Pessary)Mನ್ನು
ಜೋಡಿಸುವುದು ಈ ಶಸ್ತ್ರಕ್ರಿಯೆಯ ಚಿಕಿತ್ಸಾರೂಪ. ಆದರೆ
ಗರ್ಭಾಶಯವನ್ನು ಹೊತ್ತಿರುವ ಮಾಂಸಖಂಡಳಿಗೆ . ಸ್ವಲ್ಪ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತಾ eas. SSNs 247
ಆಧಾರವನ್ನೊದಗಿಸುವುದರಿಂದಲೇ ಅವು ಮರಳಿ ತಮ್ಮ ಸಹಜ ರೂಪಕ್ಕೆ
ಬರಲಾರದುದರಿಂದ ಈ ಚಿಕಿತ್ಸೆ ಕೇವಲ ಉಪಶಮನಕಾರಿಯಾಗಬಲ್ಲುದೇ
ಹೊರತು ಶಾಶ್ವತ ಗುಣವಲ್ಲ, ಶಸ್ತ್ರಕ್ರಿಯೆಯಿಂದಾಗಿ ಬೇರೆ ತೊಂದರೆಗಳು
ಉದ್ಭವಿಸಿ ಶಾಶ್ವತ ನೋವು ಮತ್ತು ಒಂದ ಬಗೆಯ ಆತಂಕದ
ಸ್ಥಿತಿಯನ್ನುಂಟು ಮಾಡಬಹುದು. ಈ ಬಗೆಯ ಶಸ್ತ್ರಚಿಕಿತ್ಸೆಯ ನಂತರ
ರೋಗಿ ಚೇತರಿಸಿಕೊಳ್ಳುವುದೇ ಒಂದು ದೀರ್ಥಕಾಲದ
ಪ್ರಕ್ರಿಯೆಯಾಗುವುದು. ರೋಗಿಯು ಹಾಸಿಗೆಯಲ್ಲಿ ಮಲಗಿ ಸಂಪೂರ್ಣ
ವಿಶ್ರಾಂತಿ ಪಡೆಯದಿದ್ದರೆ, ಈ ತೊಂದರೆ ಮರುಕಳಿಸುವ ಸಾಧ್ಯತೆಗಳೂ
ಹೆಚ್ಚು.
ದೇಹದಲ್ಲಿರುವ ಮಾಂಸಖಂಡಗಳಿಗೆ ಅವು ಬಾಹ್ಯವಾಗಿರಲೀ ಅಥವಾ
ಆಂತರಿಕ ಮಾಂಸಖಂಡಗಳಾಗಲೀ ತಮ್ಮದೇ ಆದ ಕಾರ್ಯಗಳಿವೆ. ಅವು
ತಮ್ಮ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡರಾಗಲೀ ಇಲ್ಲವೇ ತಮ್ಮ
ಬಲವನ್ನು ಕಳೆದುಕೊಂಡರಾಗಲೀ, ಅವುಗಳ ಕಾರ್ಯ ನಿರ್ವಹಣೆಯಲ್ಲಿ
ಏರುಪೇರಾಗಿ ಮೇಲಿನ ತೊಂದರೆಗಳಿಗೆ ವಎಡೆಮಾಡಿಕೊಡುತ್ತವೆ.
ಚಟುವಟಿಕೆಯಿಲ್ಲದ ಮಾಂಸಖಂಡಗಳು ತಮ್ಮ ಮೇಲ್ಪದರದ ಮೇಲೆ
ಕೊಬ್ಬು ಶೇಖರವಾಗಲು ಆಸ್ಪದವುಂಟು ಮಾಡಿ ಕೊನೆಗೆ
ನಿಷ್ಕ್ರಿಯವಾಗುತ್ತವೆ. ಸೂಕ್ತ ವ್ಯಾಯಾಮವಿಲ್ಲದಿರುವುದು, ಹೆಚ್ಚಿನ ಕೊಬ್ಬು
ಶೇಖರಣೆ, ಶರೀರದಲ್ಲಿ ವಿಷವಸ್ತುಗಳ ಸಂಗ್ರಹ ಮತ್ತು
ವಿಟಮಿನುಗಳಿಲ್ಲದ ಅಸಮರ್ಪಕ ಆಹಾರಿ ಸೇವನೆಯಿಂದಾಗಿ
ಮಾಂಸಖಂಡಗಳು ತಮ್ಮ ಶಕ್ತಿ ಕಳೆದುಕೊಳ್ಳುತ್ತವೆ. ಆರೋಗ್ಯವಂತ
ಮಹಿಳೆಗೆ ಜನನ ಸಮಯದಲ್ಲಾಗಲೀ ಇಲ್ಲವೇ ನಂತರದ
ಅವಧಿಯಲ್ಲಾಗಲೀ ಯಾವ ತೊಂದರೆಗಳೂ ಭಾದಿಸಲಾರವು
ಎಂಬಂಶವನ್ನು ನೆನಪಿನಲ್ಲಿರಿಸುವುದು ಒಳ್ಳೆಯದು. ರೋಗ ಚಿಕಿತ್ಸೆಗಿಂತ
ರೋಗ ಬಾರದಂತೆ ನೋಡಿಕೊಳ್ಳುವುದು ಯಾವಾಗಲೂ ಒಳ್ಳೆಯದು.
ಜನನ ಪೂರ್ವ ಮತ್ತು ಜನನಾಂತರ ವಹಿಸುವ ಎಚ್ಚರದಿಂದ ಮತ್ತು
ಸರಿಯಾದ ಆಹಾರಾಭ್ಯಾಸದಿಂದ, ಗರ್ಭಾಶಯ ಸ್ಥಾನಪಲ್ಲಟಗೊಳ್ಳುವ
ಭಯವನ್ನು ಯಶಸ್ವಿಯಾಗಿ ನಿವಾರಿಸಬಹುದು.
248 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಚಿಕಿತ್ಸೆ
ಗರ್ಭಾಶಯದ ಸ್ಥಾನಪಲ್ಲಟದ ತೊಂದರೆಯನ್ನು ಎದುರಿಸಲಿರುವ
ಅತ್ಯುತ್ತಮ ಮಾರ್ಗವೆಂದರೆ ನೈಸರ್ಗಿಕ ಮಾರ್ಗವೊಂದೇ. ಸ್ಥಾನಪಲ್ಲಟವು
ತೀವ್ರವಾದಷ್ಟೂ ಗುಣಮುಖರಾಗುವ ಅವಧಿ ತೀವ್ರವಾಗುವುದು. ರೋಗಿಗೆ
ವಯಸ್ಸಾಗಿದ್ದು, ನಿಶ್ಯಕ್ತಳಾಗಿದ್ದರೆ, ಮತ್ತು ಆಕೆಯ ಆರೋಗ್ಯ ಸಾಮಾನ್ಯ
ಸ್ಥಿತಿಗಿಂತ ಕೆಳಮಟ್ಟದಲ್ಲಿದ್ದರೆ, ಆಕೆಯನ್ನು ಮೊದಲಿನ ಸ್ಥಿತಿಗೆ ತರಲು
ಸ್ವಲ್ಪ ದೀರ್ಫಕಾಲ ಬೇಕಾಗಬಹುದು. ಶಸ್ತ್ರಚಿಕಿತ್ಸೆಯಿಂದ ಗೃಹಿಣಿ
ಸಾಮಾನ್ಯವಾಗಿ ಒಂದು ವರ್ಷದವರೆಗೆ ತನ್ನ ಗೃಹಕಾರ್ಯಗಳಿಂದ ನಿವೃತ್ತಿ '
ಪಡೆಯಬೇಕಾಗಬಹುದು. ಆದರೆ ನೈಸರ್ಗಿಕ ಚಿಕಿತ್ಸೆಯಿಂದ ರೋಗಿಯನ್ನು
ಕೇವಲ ಒಂದೆರಡು ತಿಂಗಳುಗಳಲ್ಲಿಯೇ ಸಾಕಷ್ಟು ಗುಣಪಡಿಸಬಹುದು.
ಈ ರೋಗ ಚಿಕಿತ್ಸೆಯಲ್ಲಿ ಮೊದಲ ಹೆಜ್ಜೆಯೆಂದರೆ ಉಪವಾಸ
ಮಾಡುವುದು. ಕನಿಷ್ಟ 3 ದಿನಗಳವರೆಗಾದರೂ ನಿಟ್ಟುಪವಾಸ ಮಾಡಬೇಕು.
ಇದಕ್ಕಿಂತ ಹೆಚ್ಚಿನ ಉಪವಾಸದ ಅವಶ್ಯಕತೆ ಕಂಡುಬಂದರೆ, ಅದನ್ನು ತಜ್ಞ
ನಿಸರ್ಗ ಚಿಕಿತ್ಸಕರ ಮಾರ್ಗದರ್ಶನ ಪಡೆಯುವುದೊಳ್ಳೆಯದು. ಇದರಿಂದ
ಉಪವಾಸದ ಅವಧಿಯಲ್ಲಿ ಕಂಡುಬರಬಹುದಾದ ಆಕಸ್ಮಿಕ
ತೊಂದರೆಗಳನ್ನೆದುರಿಸಲು ಸುಲಭ.
ಎರಡನೆಯ ಹೆಜ್ಜೆಯೆಂದರೆ, . ಆಹಾರ ಕ್ರಮವನ್ನು
ಉತ್ತಮಪಡಿಸಿಕೊಳ್ಳುವುದು. ಆಹಾರವು ಹಣ್ಣುಗಳು, ಹಸಿರು
ತರಕಾರಿಗಳು, ಒಳಗೊಂಡಿರಬೇಕು. ಹಾಲಿನ ಉತ್ಪನ್ನಗಳು, ಸಂಸ್ಕರಿಸಿದ
ಪದಾರ್ಥಗಳು, ಟೀ, ಕಾಫಿ, ಸಿಹಿ ಪದಾರ್ಥಗಳು ಮತ್ತು ಉಪ್ಪನ್ನು
ವರ್ಜಿಸಬೇಕು.
ವ್ಯಾಯಾಮಗಳು
ಗರ್ಭಾಶಯದ ಭಾರ ಹೊತ್ತಿರುವ ಮಾಂಸಖಂಡಗಳು
ಬಲಗೊಳ್ಳುವಂತೆ ಕೆಲವೊಂದು ವ್ಯಾಯಾಮಗಳನ್ನು ಹೇಳಲಾಗಿದೆ. ಆದರೆ
ಈ ವ್ಯಾಯಾಮಗಳನ್ನು ಮಾಡುವ ಮುನ್ನರೋಗಿ 15 ರಿಂದ 20
ನಿಮಿಷಗಳ ಕಾಲ ಪೃಷ್ಠಸ್ನಾನ ಮಾಡಬೇಕು. ಸ್ನಾನದ ತೊಟ್ಟಿಯಲ್ಲಿರುವ
ನೀರಿನ ಮಟ್ಟ ಸೊಂಟದವರೆಗಿರಬೇಕು. ನೀರಿನಲ್ಲಿ ಮುಳುಗಿರುವ ನಿಮ್ಮ
ಅಂಗಾಂಗಗಳನ್ನು ಕೈನಿಂದ ರಭಸವಾಗಿ ಉಜ್ಜಬೇಕು. ಸ್ನಾನದ
ತೊಟ್ಟಿಯಿಂದ ಹೊರಬಂದ ನಂತರ ನೆನೆದ ಅಂಗಾಂಗಗಳನ್ನು ಒರಟಾದ
ಟವೆಲಿನಿಂದ ಬಿರುಸಾಗಿ ಉಜ್ಜಿ ಒರೆಸಬೇಕು. ಅನಂತರ ವ್ಯಾಯಾಮ
ಪ್ರಾರಂಭಿಸಬೇಕು.
ನೆಲದ ಮೇಲೆ ಅಂಗಾತ ಮಲಗಿಕೊಂಡು ನಿಮ್ಮ ಕಾಲುಗಳನ್ನು
ಒಂದಾದ ನಂತರ ಒಂದರಂತೆ ಮಂಡಿಗಳನ್ನು ಮಡಚದೆ ಮೇಲೆತ್ತಿರಿ.
ಹೀಗೆ ಕೆಲ ನಿಮಿಷ ಮಾಡಿದ ನಂತರ ಎರಡೂ ಕಾಲುಗಳನ್ನು ಒಟ್ಟಿಗೆ
ಮೇಲೆತ್ತಿರಿ. ಅನಂತರ ಮಲಗಿಕೊಂಡೇ ಸೈಕಲ್ ತುಳಿಯುವಂತೆ
ಕಾಲುಗಳನ್ನು ಚಲಿಸಿರಿ.
ನೆಲದ. ಮೇಲೆ ಮಲಗಿರುವಂತೆಯೇ ನಿಮ್ಮ ಸೊಂಟವನ್ನು
ಮೇಲೆತ್ತಿರಿ, ಬಿಲ್ಲಿನಾಕಾರದಲ್ಲಿರುವಂತೆ. ಆದರೆ ನಿಮ್ಮ ಹಿಮ್ಮಡಿ ಮತ್ತು
ತಲೆಗಳೆರಡೂ ನೆಲದ ಮೇಲೆಯೇ ಇರಲಿ. ಇದೇ ಭಂಗಿಯಲ್ಲಿದ್ದು
ಆಳವಾಗಿ ಉಸಿರಾಡುವ ಮೂಲಕ ನಿಮ್ಮ ಹೊಟ್ಟೆಯನ್ನು ಒಳಕ್ಕೂ
ಹೊರಕ್ಕೂ ತಳ್ಳಿರಿ. ಹಲವು ಬಾರಿ ಇದನ್ನು ಪುನರಾವರ್ತಿಸಿರಿ. ನಿಮ್ಮ
ಹೊಟ್ಟೆಯ ಮೇಲೆ ಅಂಗೈನಿಂದ ವೃತ್ತಾಕಾರವಾಗಿ ತಿಕ್ಕಿಕೊಳ್ಳಿ. ಅನಂತರ
ಎಡ ಅಂಗೈನಿಂದಲೂ ಇದೇ ರೀತಿ ತಿಕ್ಕಿಕೊಳ್ಳಿ.
ಮೇಲೆ ಹೇಳಿದ ಭಂಗಿಯಲ್ಲಿ ಮಲಗಿರುವಂತೆಯೇ ನಿಮ್ಮ
ಸೊಂಟವನ್ನು ಮೊದಲು ಎಡಭಾಗಕ್ಕೂ ಅನಂತರ ಬಲಭಾಗಕ್ಕೂ ಚಲಿಸಿರಿ.
250 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಿಮ್ಮ ತಲೆ ಮತ್ತು ಕಾಲುಗಳು ನೆಲದ ಸಂಪರ್ಕ ಬಿಡಬಾರದು. ನಿಮ್ಮ.
ಬೆನ್ನನ್ನು ನಿಧಾನವಾಗಿ ನೆಲಕ್ಕೆ ತಾಗಿಸಿ. ತಿರುಗಿ ದೇಹವನ್ನು ಮೇಲಿತ್ತಿರಿ.
ಹೀಗೆ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಮಾಡಿರಿ.
ಮುಖ ಅಡಿಯಾಗಿ ನೆಲದ ಮೇಲೆ ಮಲಗಿರಿ. ನಿಮ್ಮ ತೊಡೆ
ಮತ್ತು ಪಾದಗಳು ನೆಲವನ್ನು ಮುಟ್ಟುತ್ತಿರಲಿ. ಹಾಗೆಯೇ ನಿಮ್ಮ
ಹೊಟ್ಟೆಯನ್ನು ಮೇಲೆತ್ತಿರಿ. ಅದನ್ನು ಮೇಲಕ್ಕೂ ಕೆಳಕ್ಕೂ ಚಲಿಸಿ ಹೀಗೆ
ಹದಿನೈದು ನಿಮಿಷಗಳ ಕಾಲ ಮಾಡಿರಿ.
ಬಹಳಷ್ಟು ಮಹಿಳೆಯರಿಗೆ ಈ ವ್ಯಾಯಾಮಗಳನ್ನು ಮಾಡುವುದು
ಕಷ್ಟವಾಗಬಹುದು. ಸ್ವಲ್ಪ ಹೊಟ್ಟೆಯಿರುವವರಿಗಂತೂ ಇದು ಕಷ್ಟ ಸಾಧ್ಯ.
ನಿಮ್ಮ ಹೊಟ್ಟೆಯನ್ನು. ಚಲಿಸುವ ಉದ್ದೇಶ. ಹೊಟ್ಟೆಯ
ಮಾಂಸಖಂಡಗಳಿಗೆ ವ್ಯಾಯಾಮ ನೀಡುವುದು. ಹೀಗೆ ಮಾಡಬೇಕಾದರೆ
ತೊಡೆಯು ನೆಲದಿಂದ ಮೇಲಿರಬಾರದು. ತೊಡೆಯನ್ನು ಎತ್ತಿದರೆ
ಹೊಟ್ಟೆಯ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುವುದಿಲ್ಲ.
ತೊಡೆಗಳು ಒಂದನ್ನೊಂದು ಸೇರಿರುವಂತೆ ನೆಟ್ಟಗೆ ನಿಲ್ಲಿ. ಈಗ
ದೀರ್ಥುವಾಗಿ ಉಸಿರೆಳೆದುಕೊಂಡು ಹೊಟ್ಟೆಯನ್ನು ಮೇಲೆ ಚಲಿಸಲೆತ್ನಿಸಿ
ಮತ್ತು ಕೆಳಹೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸಿರಿ. ಇದ
ಮಾಡಬಹುದಾದ ಅತ್ಯುತ್ತಮ ಮಾರ್ಗವೆಂದರೆ, ನಿಮ್ಮ ನೈಸರ್ಗಿಕ
ಕರೆಗಳನ್ನು ತಡೆಯುತ್ತಿರುವಿರೆಂದು ಭಾವಿಸಿಕೊಂಡು ಸ್ನಾಯುಸಂಕುಚನ
ಮಾಡುವುದು. ಪ್ರತಿಪ್ರಯತ್ನದ ನಂತರವೂ ಸ್ನಾಯುಗಳನ್ನು ಸಡಿಲ ಬಿಡಿ.
ಇನ್ನೊಂದು ಅತಿ ಮುಖ್ಯ ವ್ಯಾಯಾಮವೆಂದರೆ, ರೋಗಿಯು
ಮಲಗುವಾಗ ಗಟ್ಟಿಯಾದ ದಿಂಬೊಂದನ್ನು ತನ್ನ ಪೃಷ್ಠಗಳ
ಕೆಳಗಿರಿಸಿಕೊಂಡು ತಲೆಗಿರಿಸಿಕೊಳ್ಳುವ ದಲು ಮಲಗುವುದು. ಹೀಗೆ
ಮಲಗಲು ಸಾಧ್ಯವಾದರೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ,
ಗರ್ಭಾಶಯವು ತನ್ನ ಸಹಜ ಸ್ಥಾನಕ್ಕೆ ಮರಳಲು ತೀವ್ರ ಸಹಾಯಕಾರಿ.
ನಿಮ್ಮ ಮಂಡಿಗಳು ಎದೆ ಮುಟ್ಟುವಂತೆ ಕಾಲು ಮಡಚಿಕೊಂಡು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
E E 251
ಯಾರ ದ.
ಮಲಗಿದರೂ ಗರ್ಭಾಶಯವು ಸಹಜ ಸ್ಥಿತಿಗೆ ಬರಲು
ಸಹಕಾರಿಯಾಗುವುದು.
ರಾತ್ರಿ ಸ್ಪಲನ
Night Emissions
ನಮ್ಮ ದೇಶದ ನಕಲಿವೈದ್ಯರುಗಳು ಬಹಳಷ್ಟು ಹುಯಿಲೆಬ್ಬಿಸುವ
ವಿಷಯವೆಂದರೆ, ರಾತ್ರಿ ಹೊತ್ತು ಆಗುವ ಈ ಅನೈಚ್ಛಿಕ ವೀರ್ಯಸ್ಸಲನ.
ಲೈಂಗಿಕ ಸಾಹಿತ್ಯವನ್ನೋದುವುದು, ಇಲ್ಲವೆ ಉದ್ರೇಕಕಾರೀ ದೃಶ್ಯಗಳಿಂದ
ಕೂಡಿದ - ನಮ್ಮ ಬಹುತೇಕ ಸಿನಿಮಾಗಳಲ್ಲಿರುವಂತೆ ಸಿನಿಮಾಗಳನ್ನು
ನೋಡುವುದರಿಂದ, ಹದಿಹರೆಯದವರಲ್ಲಿ ಸ್ಪಪ್ನಸ್ಟಲನ ಸಾಮಾನ್ಯ.
ಯುವಕರು ಸರಿಯಾದ ಲೈಂಗಿಕ ಜ್ಞಾನ ಪಡೆದಿರದಿದ್ದರೆ, ಅವರು ಈ
ಸ್ವಪ್ನ ಸ್ಪಲನವನ್ನೇ ಅತಿದೊಡ್ಡ ಲೈಂಗಿಕ ದೌರ್ಬಲ್ಯವೆಂದು ನಂಬಿ
ದಿಕ್ಕೆಡುವುದೂ ಉಂಟು. ವೀರ್ಯವು ರಕ್ತದಿಂದ ಉತ್ಪಾದನೆಯಾಗುವುದು
ಎಂದು ಬೋಧಿಸುವ ನಮ್ಮ ಪರಂಪರಾಗತ ಧಾರ್ಮಿಕ ಬೋಧೆಗಳು ಈ
ನಂಬಿಕೆಗೆ ಬಹು ಮಟ್ಟಿಗೆ ಕಾರಣ. "ವೀರ್ಯನಾಶ ಶಕ್ತಿನಾಶ' ಇತ್ಯಾದಿ
ಹೇಳಿಕೆಗಳ ಜನನ ನಮ್ಮಲ್ಲಿಯೇ ಬಹುತೇಕ. ವಾಸ್ತವವಾಗಿ ವೀರ್ಯವು
ತರಡು ಬೀಜಗಳಿಂದ ಉತ್ಪಾದಿಸಲ್ಪಡುವ ಒಂದು ದ್ರವ. ಸಂಭೋಗದ
252 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ |
|
ಸಮಯದಲ್ಲಾಗಲೀ ಇಲ್ಲವೆ ಅನೈಚ್ಛಿಕವಾಗಲೀ ಆಗುವ ವೀರ್ಯಸ್ಪಲನ, '
ನಮ್ಮ ನಕಲಿ ವೈದ್ಯರುಗಳು ಹೇಳುವಂತೆ ಅತ್ಯಂತ ದಾರುಣವಾದ'
ಖಾಯಿಲೆಯಂತೂ ಯಾವ ಕಾರಣಕ್ಕೂ ಅಲ್ಲ. |
ಶೀಘ್ರ ಸ್ಪಲನ
Premature Ejaculation
ಇನ್ನೊಂದು ತೊಂದರೆಯೆಂದರೆ ಇದನ್ನು ಮೊದಲಿಗೆ
ತೊಂದರೆಯೆಂದು ಕರೆಯಬಹುದಾದರೆ - ಶೀಘ್ರಸ್ಟಲನ. ನಮ್ಮ ನಕಲಿ
ವೈದ್ಯರುಗಳು ಅಮಾಯಕರನ್ನು ಬೆದರಿಸಿ ಲಾಭ ಮಾಡಿಕೊಳ್ಳುವ
ಇನ್ನೊಂದು ಸಾಧನ. ಅತಿ ಹೆಚ್ಚಿದರೆ ಇದೊಂದು ಮಾನಸಿಕ
ಕಾರಣಗಳಿಂದುಂಟಾಗುವ ಪರಿಸ್ಥಿತಿಯಷ್ಟೆ. ಸಾಮಾನ್ಯವಾಗಿ ಗಂಡಸರು
ಹೆಂಗಸರಿಗಿಂತ ಬೆಗ ಮತ್ತು ಹೆಚ್ಚಾಗಿ ಉದ್ರೇಕಗೊಳ್ಳುವರು. ಆದರೆ
ಹೆಂಗಸರಿಗೆ ಮೈಥುನದ ಮುಂಚಿನ ಉದ್ದೀಪನದ ಅವಶ್ಯಕತೆಯಿದ್ದು ಸ್ವಲ್ಪ
ಸಮಯದ ನಂತರ ಅವರು ಉದ್ರೇಕಿತರಾಗಿ ಸಂಭೋಗಕ್ಕೆ
ಅಣಿಯಾಗುವರು. ಮೈಥುನದ ಕುರಿತು ಬಹು ಹೆಚ್ಚು ನಿರೀಕ್ಷಿಸುವುದು,
ಮತ್ತು ಹೆಚ್ಚು ಉದ್ರೇಕಗೊಳ್ಳುವುದರಿಂದಲೂ ಶೀಘ್ರ ಸ್ಪಲನವಾಗಬಹುದು.
ಇದರಿಂದಾಗಿ, ಸಂಭೋಗದ ನಂತರ ಉಂಟಾಗಬೇಕಾದ ಸಂತೃಪ್ತಿಯ
ಮನೋಭಾವನೆ ಇಲ್ಲದಂತಾಗಬಹುದು. ಇಲ್ಲವೇ ಒಂದು ಬಗೆಯ
ವಿಫಲತೆಯ ಮನೋಭಾವನೆ ಮೂಡಬಹುದು. ಈ ತರಹೆ ಆಗದಿರಲು
ಸೂಚಿಸಬಹುದಾದ ಒಂದೇ ಒಂದು ಸಲಹೆಯೆಂದರೆ, ಭಾವನೆಗಳನ್ನು
ಹಿಡಿತದಲ್ಲಿಟ್ಟುಕೊಂಡು ಉದ್ರೇಕ ಮಿತಿಮೀರದಂತೆ ನೋಡಿಕೊಳ್ಳಬೇಕಾದ
ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು. "ರಾತ್ರಿ ಸ್ಪಲನ'ವನ್ನು ಹಿಮ್ಮೆಟ್ಟಿಸಲು
ಸೂಚಿಸಿರುವಂತಹ ಪರಿಕ್ರಮವನ್ನೇ ಈ ಸಂದರ್ಭದಲ್ಲಿಯೂ ಪಾಲಿಸಿದರೆ
ಯಶ ಖಂಡಿತ.
254 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಪುಂಸತ್ವ
Impotence
ಎರಡು ಬಗೆಯ ನಪುಂಸತ್ವಗಳು
ನಪುಂಸತ್ವವೆಂದರೆ ಲೈಂಗಿಕ ಕ್ರಿಯೆಗಳನ್ನು ನಿರ್ವಹಿಸಲು '
ಅಸಮರ್ಥರಾಗಿರುವುದು. ಇದು ಆಂಶಿಕವಾಗಿರಬಹುದು. ಇಲ್ಲವೆ!
ಪೂರ್ಣವಾಗಿರಬಹುದು. ತಾತ್ಕಾಲಿಕವಾಗಿರಬಹುದು ಇಲ್ಲವೆ !
ಶಾಶ್ಚತವಾದುದಾಗಿರಬಹುದು. ಈ ತೊಂದರೆಯು ಅಪರೂಪವಾದುದೇನೂ |
ಅಲ್ಲ. ಇದನ್ನು ಸಾಮಾನ್ಯವಾಗಿ ಜೈವಿಕ ಮತ್ತು ಮಾನಸಿಕ!
ನಪುಂಸತ್ವಗಳೆಂಬ ಎರಡು ಗುಂಪುಗಳನ್ನಾಗಿಸಬಹುದು. ಜೈವಿಕ!
ನಪುಂಸತ್ಚವುಂಟಾಗಲು ಲೈಂಗಿಕ ಅಂಗಗಳ ವೈಕಲ್ಯ ಉದಾಹರಣೆಗೆ ಬಿಗಿದ |
ಮುಂದೊಗಲು ಮುಂತಾದ ಕಾರಣಗಳಿರಬಹುದು. ಇಲ್ಲವೆ,:
ನಿರ್ನಾಳಗ್ರಂಥಿಗಳಲ್ಲಿನ ತೊಂದರೆಗಳಿಂದಲೂ ನಪುಂಸತ್ವ
ಉಂಟಾಗಬಹುದು. ಥೈರಾಯ್ಡ್ ಪಿಟ್ಕೂಟರಿ ಮತ್ತು ಅಂಡಾಶಯಗಳಲ್ಲಿನ
ತೊಂದರೆಗಳು ಇತ್ಯಾದಿ. ಕೇಂದ್ರ ನರಮಂಡಲದಲ್ಲಿನ ತೊಂದರೆಗಳಿಂದಲೂ
ನಪುಂಸತ್ವ ಬರಬಹುದು.
ಡಯಾಬಿಟೀಸ್ನಂತಹ ರೋಗದಿಂದ, ಮದ್ಯಪಾನ
ವ್ಯಸನಿಯಾಗುವುದರಿಂದಲೂ ನಪುಂಸತ್ವವುಂಟಾಗಬಹುದು. ಸಾಕಷ್ಟು
ಲೈಂಗಿಕ ಜ್ಞಾನವಿಲ್ಲದಿರುವುದು, ವಿನಾಕಾರಣ ಭಯ, ಲೈಂಗಿಕ
ತೃಷೆಯಿಲ್ಲದಿರುವುದು ಇಲ್ಲವೆ ಅತಿ ಹೆಚ್ಚು ಲೈಂಗಿಕಾಸಕ್ತಿ
ಮುಂತಾದುವುಗಳು ಮಾನಸಿಕ ನಪುಂಸತ್ಚವನ್ನುಂಟು ಮಾಡುವ
ಕಾರಣಗಳು.
ಜೈವಿಕ ನಪುಂಸತ್ವವನ್ನು ಇಲ್ಲವಾಗಿಸಲು, ಅದನ್ನುಂಟು ಮಾಡಿದ
ರೋಗದೊಂದಿಗೆ ಹೋರಾಡುವುದು ಅತ್ಯುತ್ತಮ ಮಾರ್ಗ. ಜನನಾಂಗದ
ಮುಂದೊಗಲು ್ಹಐಿಗಿಯಾಗಿದ್ದರೆ, ಶಸ್ತ್ರಚಿಕಿತ್ಸೆಯಿಂದ ಇದನ್ನು
ನಿವಾರಿಸಿಕೊಂಡು ಶಿಶ್ನವನ್ನು ಲೈಂಗಿಕ ಕ್ರಿಯೆಗೆ ಅಣಿಮಾಡಬಹುದು.
ಮದ್ಯಪಾನದಿಂದ ನಪುಂಸತ್ವ ಉಂಟಾಗಿದ್ದರೆ ರೋಗಿಯನ್ನು ಈ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 255
i _ಶಷ್ಣ್ಮೃಶಾ್ರ್ರ_ಶಶಐ್ವ ಉಉ[್ಞಭ
ವ್ಯಸನದಿಂದ ಮುಕ್ತಿಗೊಳಿಸಿ ಅವನ ದೇಹದಲ್ಲಾಗಿರುವ ಅತಿ ಮದ್ಯಪಾನದ
ಪರಿಣಾಮಗಳನ್ನು ಪ್ರಕೃತಿ ಶುದ್ಧಗೊಳಿಸುವಂತೆ ಅಣಿ ಮಾಡಿಕೊಟ್ಟು
ಅವನು ನಪುಂಸತ್ವವನ್ನು ಮರಳಿ ಪಡೆಯುವಂತೆ ಮಾಡಬಹುದು.
ಗ್ರಂಥಿಗಳ ಕಾರ್ಯ ನಿರ್ವಹಣೆಯಲ್ಲಿನ ತೊಂದರೆಗಳಿಂದುಂಟಾಗಿರುವ
ನಪುಂಸತ್ವ ನಿವಾರಣೆಗೆ ಮುನ್ನ ಗ್ರಂಥಿಗಳನ್ನು ಆರೋಗ್ಯದತ್ತ
ಹೊರಳಿಸುವಲ್ಲಿ ಕ್ರಮಕ್ಕೆಗೊಳ್ಳಬೇಕು.
ಕಾರಣಗಳು
ಅದೃಷ್ಟವಶಾತ್ ನಪುಂಸಕತೆಯ ಬಹುತೇಕ ಕಾರಣಗಳು ಮಾನಸಿಕ
ಕಾರಣಗಳು. ಲೈಂಗಿಕ ಕ್ರಿಯೆಯನ್ನು ನಿರ್ವಹಿಸಲು ಅಸಮರ್ಥನಾಗಿದ್ದೇನೆ
ಎಂದು ದೂರುವ ವ್ಯಕ್ತಿಗಳ ಮನಸ್ಸಿನಲ್ಲಿ ಸಾಮಾನ್ಯವಾಗಿ ಒಂದು ತಪ್ಪಿತಸ್ಥ
ಭಾವನೆ ಕಾಡುತ್ತಿರುತ್ತದೆ. ತಾರುಣ್ಯದಲ್ಲಿ ಅಭ್ಯಾಸ ಮಾಡಿಕೊಂಡ
ಮುಷ್ಟಿಮೈಥುನದಿಂದ ಈಗ ಅಸಮರ್ಥನಾಗಿರುವೆನೆಂಬ ಭಾವನೆ. ಇಲ್ಲವೆ,
ಸಮಾಜ ಬಾಹಿರವಾದ ಸಂಬಂಧಗಳ ಜೊತೆಗೆ ನಡೆಸಿದ ಅನೈತಿಕ ಲೈಂಗಿಕ
ವ್ಯವಹಾರದಿಂದಾಗಿ ಈಗ ಅಸಮರ್ಥವಾಗಿರುವೆನೆಂಬ ಭಾವನೆ
(ವಿವಾಹೇತರ, ಇಲ್ಲವೆ. ಸಂಬಂಧದೊಳಗಿನ ಲೈಂಗಿಕ ಸಂಪರ್ಕಗಳು
ಇವುಗಳಿಂದ ನೈತಿಕವಾಗಿ ಅಧೋಗತಿಗಿಳಿದಿರುವೆ ಎಂಬ ಭಾವನೆ)
ಇತ್ಯಾದಿಗಳು. ತಾರುಣ್ಯದಲ್ಲಿ ಸ್ವಚ್ಛಂದ ಕಾಮಕ್ಕೆಳೆಸಿ, ನಂತರ ತಮ್ಮ
ನಡುವಳಿಕೆಯಿಂದಾಗುವ ಅನಾಹುತಗಳನ್ನು ಅರಿತುಕೊಂಡು,
ಪರಿತಪಿಸುವವರೂ, ಒಂದು ಬಗೆಯ ತಪ್ಪಿತಸ್ಥ ಭಾವನೆಯಿಂದ
ನರಳುವರು. ಇದರಿಂದಲೂ ನಪುಂಸತ್ವ ಬರಬಹುದು.
ಈ ತಪ್ಪಿತಸ್ಥರೆಂಬ ಭಾವನೆ ಅವರ ಲೈಂಗಿಕ ಸಾಮರ್ಥ್ಯದ ಮೇಲೆ
ನೇರ ಪರಿಣಾಮ ಬೀರುವುದು. ಲೈಂಗಿಕತೆಯಲ್ಲಿ ಬಹಳಷ್ಟು
ತೊಡಗಿಕೊಂಡಿದ್ದೇನೆಂಬ ಭಾವವೂ ತಪ್ಪಿತಸ್ಥ ಭಾವನೆಯನ್ನುಂಟು
ಮಾಡಬಹುದು. ಮನುಷ್ಯನ ಲೈಂಗಿಕ ನಡವಳಿಕೆಗಳನ್ನು ವಿಶೇಷವಾಗಿ
ಅಭ್ಯಾಸ ಮಾಡಿದಂತಹ ಹ್ಯಾವ್ಲಾಕ್ಎಲ್ಲಿಸ್ (Havelloc Ells)
ನಂತಹ ತಜ್ಞರೂ ಸಹಿತ ಅತಿ ಹೆಚ್ಚು ಕಾಮಾತುರತೆಯನ್ನು ಸರಿಯಾಗಿ
ನಿಷ್ಯರ್ಷಿಸಬಲ್ಲ ಯಾವ ಒಂದು ಪರಿಮಾಣವನ್ನು ಸೂಚಿಸಿರುವುದಿಲ್ಲ.
256 "ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಗುಹ್ಯರೋಗಗಳು
Venereal Diseases
ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತ ಚರ್ಚೆ '
ನಡೆಸುವುದು ಸಾಧ್ಯವಿಲ್ಲದ ಮಾತು. ಅಕಸ್ಮಾತ್ ಲೈಂಗಿಕ ಸಂಪರ್ಕದಿಂದ '
ಗುಹ್ಯರೋಗಗಳಿಗೆ ತುತ್ತಾದವರು ಇದನ್ನು ಬಹುತೇಕ ಮುಚ್ಚಿಡಲು'
ಬಯಸುವುದೇ ಹೆಚ್ಚು. ಹೀಗಾಗಿ ಗುಹ್ಕರೋಗಗಳು ಬಹುತೇಕ
ಅಪಾಯಕಾರಿಯಾಗಬಲ್ಲವು. ಇವನ್ನು ಮುಚ್ಚಿಡಬಯಸುವ ರೋಗಿಯ
ಮನೋಭಾವದಿಂದಾಗಿ ರೋಗ ಬೇರೂರುವುದೂ, ಇನ್ನಿತರರಿಗೆ
(ಪತ್ನಿ/ಪತಿ) ಹರಡುವ. ಸಂಭವಗಳೂ ಹೆಚ್ಚು. ಬಹುತೇಕ ಈ
ಕಾರಣಕ್ಕಾಗಿಯೇ ಇದನ್ನು "ಗುಪ್ತರೋಗ'ವೆಂದು ನಮ್ಮಲ್ಲಿ ಕರೆದಿರಲೂ
ಸಾಕು. ಲೈಂಗಿಕ ಶಿಕ್ಷಣವನ್ನು ನಾವು ಕಡೆಗಣಿಸುವುದರಿಂದ, ಬಹುಜನರು |
ಜನನಾಂಗಗಳ ಕಾರ್ಯ ನಿರ್ವಹಣೆಯ ಬಗ್ಗೆ ಏನನ್ನೂ ಅರಿಯರು. ಬದಲಿಗೆ
ಜನನಾಂಗಗಳು ಸುಖ ನೀಡುವ ಒಂದು ಸಾಧನವೆಂದು ಮಾತ್ರ
ಬಗೆದವರು. ಈ ಪರಿಸ್ಥಿತಿ-ಗುಹ್ಕರೋಗಗಳನ್ನು ಗುಣಪಡಿಸುತ್ತೇವೆಂದು
ಹೇಳಿಕೊಳ್ಳುವ ವೈದ್ಯರಿಗೆ ಅನುಕೂಲಕರವಾಗಿ ಪರಿಣಮಿಸಿ, ಯಥೇಚ್ಛ
ಹಣ ಮಾಡುವ ಚಿನ್ನದ ಗಣಿಗಳನ್ನು ಅವರಿಗೆ ತೆರೆದಿರಿಸಿದೆ. ಬಿಳಿ ಮೂತ್ರ
ಮತ್ತು ರಾತ್ರಿಸ್ಟಲನಗಳಂತಹ ಅತಿಸಣ್ಣ ತೊಂದರೆಗಳನ್ನೇ ಹಿರಿದುಗೊಳಿಸಿ
ಅವುಗಳನ್ನು ಗುಣಪಡಿಸುತ್ತೇವೆ ಎನ್ನುವ ಜಾಹೀರಾತುಗಳಿಗಾಗಿ ಈ
ಜಾಹೀರಾತುದಾರರ ಬೆನ್ನು ಬೀಳುವ ಅಮಾಯಕರು ಮಾಡುವ ವೆಚ್ಚವೇ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 259
ಲಕ್ಷಾಂತರ ರೂಗಳಷ್ಟು. ಲೈಂಗಿಕ ಜ್ಞಾನವಿಲ್ಲದ ಸಾಮಾನ್ಯ ಜನರ
ಮುಗ್ಧತೆಯು ಏನೂ ತಿಳಿಯದ ಅಪಾಯಕಾರೀ ನಕಲಿ ವೈದ್ಯರ ಪಾಲಿನ
ವರವಾಗಿದೆ. ಬರಿ ಜೀರ್ಣ ವ್ಯವಸ್ಥೆಯ ತೊಂದರೆಯಿಂದುಂಟಾಗುವ
ಬಿಳಿಮೂತ್ರ ಹಾಗೂ ರಾತ್ರಿಸ್ಥಲನಗಳಿಂದ ಜೀವಕ್ಕೇ ಅಪಾಯೆಂದು ನಂಬಿಸಿ
ಕಡ್ಡಿಯನ್ನು ಗುಡ್ಡ ಮಾಡುವ ಮೋಸಗಾರೀ ವೈದ್ಯರು. ನ್ಯಾಚುರೋಪತಿ
ಮತ್ತು ಹೋಮಿಯೋಪತಿ ವೈದ್ಯ ಪದ್ಧತಿಗಳನ್ನುಳಿದು ಇತರ:
ವೈದ್ಯಪದ್ಧತಿಗಳು ಗುಹ್ಯರೋಗಗಳನ್ನು ದಮನ ಮಾಡುವ ಅತಿ ಶಕ್ತಿ
ಔಷಧಗಳಿಂದ ಸಜ್ಜಾಗಿವೆ. ಅದರೀ ಔಷಧಗಳು ಗುಹ್ಮರೋಗವನ್ನುಂಟು
ಮಾಡುವ ರೋಗಾಣುಗಳನ್ನು ಕೊಲ್ಲುವುದರ ಜೊತೆಗೇ ದೇಹ
ವ್ಯವಸ್ಥೆಯನ್ನು ಘಾತಕವಾಗಿ ಘಾತಿಸುತ್ತವೆ. ಈ ಬಗೆಯ ಶಮನಕಾರೀ
ಔಷಧಿಗಳಿಂದ ಬಗೆಬಗೆಯ ತೊಂದರೆಗೀಡಾದ ಅನೇಕ ರೋಗಿಗಳು ಪೃಕೃತಿ
ಚಿಕಿತ್ಸಕರ ಗಮನಕ್ಕೆ ಬಂದಿರುವರು.
ಶುಕ್ಲ ದೋಷ-ಮೇಹರೋಗ
Gonorrhoa
ಪ್ರಮುಖವಾದ ಎರಡು ಗುಪ್ತರೋಗ ಅಥವಾ ಲೈಂಗಿಕ
ರೋಗಗಳೆಂದರೆ ಗನೋರಿಯಾ(ಶುಕ್ಷದೋಷ) ಮತ್ತು ಸಿಫಿಲಿಸ್
(ಪರಂಗಿಹುಣ್ಣು). ಮೂತ್ರನಾಳದಲ್ಲಿ ಉರಿಯೂತವುಂಟಾಗಿ ಅಲ್ಲಿನ
ಲೋಳೆಗೂಡಿದ ನಯಚರ್ಮವನ್ನು ಭಾದಿಸುವ ರೋಗ ಗನೋರಿಯಾ.
ಇದು ಮಹಿಳೆಯರಲ್ಲಿ ಗುಪ್ತಾಂಗವನ್ನು ಇದೇ ರೀತಿ ಭಾದಿಸುವುದು. ಈ
ರೋಗ ದೇಹದ ಇತರ ಭಾಗಗಳಿಗೂ ಹರಡಬಹುದು. ಸಂಭೋಗದ
ಮೂಲಕ ಪ್ರಮುಖವಾಗಿ ಹರಡುವ ಇದೊಂದು ಸಾಂಕ್ರಾಮಿಕ ರೋಗ.
ರೋಗಿಯು ಉಪಯೋಗಿಸುವ ಸ್ಪಂಜು, ಟವೆಲು, ಅಥವಾ ಬಟ್ಟೆಗಳ
ಮೂಲಕವೂ ಇತರರಿಗೆ ಹರಡಬಹುದು. ಪುರುಷರಲ್ಲಿ ಮೂತ್ರನಾಳದ
ಉರಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ಅತೀವ ನೋವು, ಮತ್ತು
ಮೂತ್ರ ದೊಂದಿಗೆ ಒಂದು ಬಗೆಯ ಜಿಗಟಾದ ಹಳದಿ-ಬಿಳಿ-ಬಣ್ಣದ ದ್ರವದ
ವರಾತ ಇವು ರೋಗ ಸೂಚಕಗಳು. ಸೊಂಟದ ಬಳಿಯಿರುವ ಗ್ರಂಧಿಗಳು
260 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಊದಿಕೊಂಡು ಕೀವು ತುಂಬಿಕೊಳ್ಳಬಹುದು. ಮೂತ್ರವು ಮಸಕಾಗಿದ್ದು
ಕೀವಿನ ಎಳೆಗಳನ್ನು ಬರಿಗಣ್ಣಿಂದಲೇ ನೋಡಬಹುದು. ರೋಗದ
ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡದಿದ್ದರೆ, ಸೊಂಟದ ಬಳಿಯಿರುವ
ಇತರ ಅಂಗಗಳೂ ಬಾತುಕೊಂಡು, ತರಡುಬೀಜಗಳು, ಮೂತ್ರಕೋಶ,
ಮೂತ್ರಕೋಶದ ಕಂಠವನ್ನು ಬಳಸಿಕೊಂಡಿರುವ ಇತರ ಗ್ರಂಥಿಗಳೂ
ಹಾನಿಗೊಳಗಾಗುವುವು. ಮುಂದುವರಿದ ಹಂತದಲ್ಲಿ ಮೂತ್ರನಾಳದ
ಊತದಿಂದ ಮೂತ್ರನಾಳದ ಸುತ್ತಲೂ ಪೊರೆ ಕಟ್ಟಿಕೊಂಡು,
ಮೂತ್ರನಾಳವನ್ನು ಬಂದು ಮಾಡಿ ಮೂತ್ರ ವಿಸರ್ಜನೆಯೇ
ಸಾಧ್ಯವಾಗದಂತೆ ಆಗುತ್ತದೆ. ದೇಹ ವ್ಯವಸ್ಥೆಯೊಳಗೆ ವಿಷ ಹರಡಿದಂತೆಲ್ಲ
ದೇಹದ ಕೀಲುಗಳೂ ಬಾತುಕೊಳ್ಳುತ್ತವೆ. ಶರೀರದ ಮೇಲೆಲ್ಲ '
ಬೊಕ್ಕೆಗಳಾಗಲಾರಂಭಿಸಿ ಹೃದಯದ ಕವಾಟುಗಳೂ ಬಾತುಕೊಳ್ಳುತ್ತವೆ. '
ಈ ಹಂತದಲ್ಲಿ ರೋಗಿ ಸಾಯಲೂಬಹುದು. '
ಮಹಿಳೆಯರಲ್ಲಿ ಗುಪ್ತಾಂಗದಿಂದ ಹಳದಿ ದ್ರವದ ವಿಸರ್ಜನೆಯಿಂದ
ರೋಗ ಪ್ರಾರಂಭವಾಗುವುದು. ಮೂತ್ರವಿಸರ್ಜಿಸುವಾಗ ಅತೀವ ನೋವು,
ಯೋನಿಯ ಸುತ್ತಲಿರುವ ಗ್ರಂಥಿಗಳು ಯೋನಿದ್ವಾರ ಬಾತುಕೊಳ್ಳಬಹುದು. |
ಉರಿಯೂತವು ಗರ್ಭಕೋಶಕ್ಕೂ ಹರಡಬಹುದು. ಅಂಡನಾಳಗಳು ಹಾಗೂ |
ಅಂಡಾಶಯವೂ ಬಾತು ಇದರಿಂದಾಗಿ ಘಾತಕ ಪರಿಣಾಮಗಳಾಗಬಹುದು.
ಹೊಟ್ಟೆಯನ್ನಾವರಿಸಿರುವ ತೆಳುಪೊರೆಯೂ ಬಾತುಕೊಂಡು ಕೆಲವೊಮ್ಮೆ '
ಮರಣಾಂತಿಕವಾಗಬಹುದು. |
ಪರಂಗಿಹುಣ್ಣು-ಸಿಫಿಲಿಸ್
Syphilis
ಇನ್ನೊಂದು ಲೈಂಗಿಕ ರೋಗವೆಂದರೆ ಸಿಫಿಲಿಸ್. ಪ್ರಾರಂಭಿಕ
ಹಂತದಲ್ಲಿದ್ದು ಸೋಂಕು ತಗಲಿದ ಜಾಗದಲ್ಲಿ ಹುಣ್ಣಾಗುವುದರಿಂದ
ತನ್ನಿರುವು ಪ್ರಕಟಿಸುತ್ತದೆ. ಬೆಳೆದ ಹಂತದಲ್ಲಿ ಇದು ಕುಷ್ಟ ಮತ್ತು
ಕ್ಷಯರೋಗಗಳಲ್ಲಿನಂತೆಯೇ ವಿಷಯುಕ್ತ ಪರಿಸ್ಥಿ ತಿಯುಂಟು ಮಾಡುತ್ತದೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 261