You are on page 1of 268

ನಾಮೂನ್ಯ ರೋಗಗಳಗೆ

64
ಸಾಮಾನ್ಯ ರೋಗಗಳಿಗೆ
ನಿಸರ್ಗ ಚಿಕಿತ್ಸೆ

ವಿಠಲದಾಸ ಮೋದಿ

ಕನ್ನಡಕ್ಕೆ:
ಸಿ.ಪಿ. ಮಾಯಾಚಾರ್‌
ರಮೇಶ ಕೆಂಗೇರಿ

ಡಾಳ ಹೊ. ಶ್ರೀನಿ:ಡ್‌್‌


ACC: Ne... ತ್‌
nai ಅಕನ

ಓರಿಯಂಟಲ್‌ ಪೇಪರ್‌ ಬ್ಯಾಕ್ಸ್‌, ದೆಹಲಿ


ವಾಸನ್‌ ಬುಕ್‌ ಡಿಪೊ, ಬೆಂಗಳೂರು-560 009
Published in arrangement with Orient Paperbacks
(A Division of Vision Books Pvt. Ltd.)
1590, Madarsa Road, Kashmere Gate, Delhi-110 006

ಈ ಪುಸ್ತಕವನ್ನು ಓರಿಯಂಟ್‌ ಪೇಪರ್‌ಬ್ಯಾಕ್ಸ್‌


ರವರ ಒಪ್ಪಂದದ
ಮೇರೆಗೆ ಪ್ರಕಟಿಸಲಾಗಿದೆ.

ಲವಿಠಶಲದಾಸ ಮೋದಿ
ದ್ವಿತೀಯ ಮುದ್ರಣ: ಜನವರಿ 1998

ಪ್ರಕಾಶಕರು :
ವಾಸನ್‌ ಬುಕ್‌ ಡಿಪೊ
1ನೇ ಅಡ್ಡರಸ್ತೆ, ಗಾಂಧಿನಗರ
ಬೆಂಗಳೂರು-560 009
© 2264709 / 2258332

ರೂ. 45/-

ಡಿಟಿಪಿ ky ಹಾ ತ

ಸುಪ್ರೀಂ ಪಾಯಿಹುಟ್‌*
ಬೆಂಗಳೂರು ಛಿ ` 6634695

ಮುದ್ರಣ :
ಶ್ರೀರಂಗ ಆಫ್‌ಸೆಟ್‌ ಏ್ರಿಂಟಿರ್ಸ್‌
ಬೆಂಗಳೂರು
ಮುನ್ನುಡಿ
ನನ್ಹ ಹಿಂದಿ ಪುಸ್ತಕ ರೋಗೋಂ ರೆ ಸರಳ್‌ ಚರೆತ್ರಾ' ಇದೀಗ
ಇಂಗ್ಲೀಷ್‌ ಭಾಷೆಯಲ್ಲೂ ಬರುತ್ತಿ ರುವದಕ್ಕೆ ನನಗೆ ಅತೀವ
ಸಂತೋಷವಾಗಿದೆ. ಮೂಲ ಕ್ಕತಿ ದೇಶದ ಎಲ್ಲೆಡೆ ಜನಪ್ರಿಯವಾಗಿದ್ದು
ಕಳೆದ 30 ವರ್ಷಗಳಲ್ಲಿ ಎಳು ಆವೃತ್ತಿಗಳನ್ನು ಕಂಡಿದೆ
ಪ್ರಕ್ಕತಿ ಚಿರಿತ್ರೆಯ ಬಗೆಗಿನ ಪುಸ್ತಕ ಇದು. ಭಾರತದಲ್ಲಿ ನಿರ
ಚೆರೆತ್ರ ಹೊಸದು. ಆದರೂ ಕಳೆದೆರಡು ಶತಮಾನಗಳಲ್ಲಿ ಅದೊಂದು
ಸಂಘ್‌ಟಿತ ವಿಜ್ಞಾನವಾಗಿ ಬೆಳೆದು ಬಂದಿದ್ದು, ಈಗ ಅನೇಕ ದೇಶಗಳ
ಸಾವಿರಾರು ಮಂದಿ ಇದರ ಉಪಯೋಗ ಪಡೆಯುತ್ತಿದ್ದಾರೆ ತಮ್ಮ
ನಿಯಮಿತವಾದ ಬರವಣಿಗೆಗಳೆಂದ ಅಮೂಲ್ಯವಾದ ಪ್ರಯೋಗಗಳಿಂದ
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಅದಕ್ಕೊಂದು ಹೊಸ ಚೇತನ
ನೀಡಿದ್ದಾರೆ ನಾನಂತೂ ಅವರನ್ನು ಬಹುತೇಕ ಅನುಸರಿಸಿ ನಿಸರ್ಗ
ಚೆರೆತ್ರೆಯನ್ನು ಜನಪ್ರಿಯಗೊಳಿಸಲು ಎಏಎನೆಲ್ಲ ಅಗತ್ಯವೊ ಆ
ಮಾರ್ಗಗಳನ್ನೆಲ್ಲ ಪ್ರಯತ್ನಿಸಿದ್ದೇನೆ
ನಿಸರ್‌ ಚಿರಿತ್ರೆಯೆಡೆಗೆ ನಾನು ಆರರ್ಷಿತನಾದದ್ದೂ ಒಂದು
ಕುತೂಹಲಕಾರಿ ಪ್ರಸಂಗ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಾನೊಮ್ಮೆ
ಖಾಯಿಲೆ ಬಿದ್ದು 3 ವರ್ಷಗಳ ಕಾಲ ತೊಂದರೆ ಅನುಭವಿಸಬೇಕಾಯಿತು.
ಯಾವ ವೈದ್ಯರೂ ಯಾವ ವೈದ್ಯಪದ್ಧತಿಯೂ ನಮ್ಯ ಖಾಯಿಲೆಯನ್ನು
ಗುಣಪಡಿಸಲು ವಿಫಲವಾದಾಗ ನಾನು ನಿಸರ್ಗ ಚಿಕೆತ್ತೆಯ ಮೊರೆ ಹೊಕ್ಕೆ
ಆಶ್ಚರ್ಯಕರ ರೀತಿಯಲ್ಲಿ ನಾನು ನನ್ನ ಖಾಯಿಲೆಯಿಂದ ಸಂಪೂರ್ಣ
ಗುಣಮುಖನಾದುದಲ್ಲದೆ ಅಂದಿನಿದ ಇದುವರೆಗೂ ಇನ್ನಾವ
ಖಾಯಿಲೆಗೂ ತುತ್ತಾಗದೇ ಸಂಪೂರ್ಣ ಆರೋಗ್ಯ ಪಡೆದಿದ್ದೇನೆ ಇದು
ನಿಸರ್ಗ ಚಿಕೆತ್ತೆ ನನಗಿತ್ತ ವರವೆಂದೇ ಭಾವಿಸಿದ್ದೇನೆ ಆಗಿನಿಂದ ನಾನು
ನಿಸರ್ಗ ಚಿಕೆತ್ತೆಗೇ ನನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಅದನ್ನು
ಜನಪ್ರಿಯಗೊಳಿಸಲು ಕಂಠಣಬದ್ಧನಾಗಿದ್ದೇನೆ
ನಿಸರ್ಗ ಚಿಕಿತ್ರಾ ಪದ್ಧತಿಯಿಂದ ಗುಣ ಹೊಂದಿದವರಿಂದ ಪ್ರತಿ
ತಿಂಗಳೂ ನೂರಾರು ಪತ್ರಗಳು ನನಗೆ ಬರುತ್ತವೆ ಅವುಗಳಲ್ಲಿ ಮುಕ್ಕಾಲು
ಭಾಗ ಪತ್ರಗಳನ್ನು ಬರೆಯುವವರು ಜೀವನದ ಎಲ್ಲ ಆಸೆಗಳನ್ನು
ಕಳೆದುಕೊಂಡಿದ್ದವರದು. ಬೇರೆಲ್ಲವೂ ವಿಫಲವಾದಾಗ ನಿಸರ್ಗ
ಸಫಲವಾಗುತ್ತದೆ ಅಲೋಪತಿ ಔಷಧಗಳು ನಂತರದ
ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ಕೆಲಕಾಲನಂತರ ತಮ್ಮ
ಗುಣಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂಬ ಸತ್ಯವನ್ನು
ಈಚೆಗೆ ಎಲ್ಲರೂ ಅರಿಯುತ್ತಿದ್ದಾರೆ ಆದ್ದರಿಂದ ರೋಗಿಗೆ ಯಾವ
ವಿಧದಲ್ಲಿಯೂ ತೊಂದರೆಯುಂಟು ಮಾಡದೆ ಖಚಿತವಾಗಿ ಅವನನ್ನು
ರೋಗವಿಮುಕ್ತನ್ನಾಗಿ ಮಾಡಬಲ್ಲ ಇತರ ವೈದ್ಧ್ವಪದ್ಧತಿಗಳನ್ನು
ಪ್ರಯತ್ತಿಸಲು ಇದು ಸಕಾಲ
ಓದುಗರು ಈ ಪುಸ್ತಕದಲ್ಲಿ ವಿವರಿಸಿರುವ ವಿವಿಧ ವಿಧಾನಗಳನ್ನು
ಅನುಸರಿಸಬಹುದು. ಆದರೂ ಅವರು ಪುಸ್ತಕವನ್ನು ವಿಷದವಾಗಿ ಒಂದು
ಬಾಲಿ ಓದಿಕೊಳ್ಳಬೇಕೆಂದು ಬೇರೆದ್ದಲ್ಲಿ ಇನ್ನೊಮ್ಮೆ ಯೂ
ಕೂಲಂಕುಷವಾಗಿ ಓದಿಕೊಂಡು, pa ವಿಧಾನಗಳನ್ನು ತಮ್ಮ ರೋಗ
ಗುಣಪಡಿಸಲು ಅನುಸರಿಸಲು ಸೂಚಿಸುವೆ ತಾನು ಅನುಸರಿಸಬೇಕಾದ
ವಿಧಾನವನ್ನು ರೋಗಿ ಸಂಪೂರ್ಣವಾಗಿ ಅರಿತುಕೊಂಡು
ಮುಂದುವರೆಯುವು
ee ಆಫ ದೊಳ್ಳೆಯದು. ಇಲ್ಲವಾದಲ್ಲ
ಲ್ಲ ಿ ವಾದಲ್ಲಿ ಅಅವನು ದಾರಿ ತಪ್ಪುವ
ಈ ಹೊತ್ತುಗೆಯನ್ನು ಸಿದ್ಧಪಡಿಸಲು ತಮ್ಮ ಬುದ್ಧಿ ವಂತಿಕೆ ಮತ್ತು
ತಾಳ್ಜೆ ಯನ್ನು ಧಾರೆಯೆರೆದು ಸಹಕರಿಸಿದ ಶ್ರೀ ಡಿಪಿ. ಪಾಂಡೆ ಅವರಿಗೆ
ನಾನು ಅಭಾರಿಯಾಗಿದ್ದೇನೆ

ಆರೋಗ್ಯ ಮಂದಿರ 273 003


ಗೋರತಪುರ ವಿಠಲದಾಸ ಮೋದಿ
ಉತ್ತರ ಪ್ರದೇಶ
ಪರಿಷ್ಕೃತ ಮುದ್ರಣದ ಮುನ್ನುಡಿ
ಈ ಪುಸ್ತಕದ ಮೊದಲ ಆವೃತ್ತಿಯನ್ನು ಸಹ್ಯದಯ ಓದುಗರು
ಸ್ವಾಗತಿಸಿದುದಕ್ಕೆ ನನಗೆ ಅತೀವ ಆನಂದವಾಗಿದೆ. ಅವರ ಸಹಕಾರದಿಂದ
ಪುಸ್ತಕವನ್ನು ಪರಿಷ್ಠಲಿಸಿ ಹಿಗ್ಗಿಸಿ ಹೊಸ ಆವೃತ್ತಿ ಯಮ್ಮ ಹೊರತರಲು
ನಾವಿಂದು ಸಮರ್ಥರಾಗಿದ್ದೇವೆ ಈ ಆವೃತ್ತಿಯನ್ನು ಮೂಲ ಕ್ಯತಿಗಿಂತ
ಹಚ್ಚು ಪರಿಪೂರ್ಣವಾಗಿಸಲು ಮತ್ತು ವಿಷದವಾಗಿಸಲು ನಾವು
ಪ್ರಯತ್ಪಪಟ್ಟಿದ್ದೇವೆ ಮೂಲ ಆವೃತ್ತಿ ಯಲ್ಲಿನ ವಿಷಯಗಳನ್ನು ಪುನರ್‌
ಸಂಘಟಿಸಿ ಆ ಯೋಜನೆ es ದ್ಯ ಈ ಮೊದಲು
ಬಿಟ್ಟು ಬಿಡಲಾಗಿದ್ದ ನಿಸರ್ಗ ಚಿರೆತ್ತೆಖಿ ವ್ಯಾಪ್ತಿಯಲ್ಲಿ ಚಿರಿತ್ರಿಸಬಹುದಾದ
ಇದ್ದಷ್ಟು ಖಾಯಿಲೆಗಳನ್ನೂ ಈ ಪುಸ್ತಕದಲ್ಲಿ ಸೇರಿಸಿ ಅವುಗಳ ಚಿರೆತ್ರಾ
ಕ್ರಮವನ್ಸು ವಿವರಿಸಲಾಗಿದೆ
ಮೊದಲಾವ್ಯತ್ತಿಗಿಂತ ಈ ಪುಸ್ತಕವು ಹಚ್ಚು
ಉಪಯುಕ್ಷವಾಗಬಹುದೆಂದು ಪುಸ್ತಕದ ಬಗೆಗಿನ ಎಲ್ಲ
' ಸಲಹೆಗಳಿಗೂ ಸ್ವಾಗತವಿದೆ

ವಿಠಲದಾಸ ಮೋದಿ
ನಿಸರ್ಗ ಚಿಕಿತ್ಸೆ ಎಂದರೇನು?..............ಎ.ಎಪೂೂೂ 9-35
ಆರೋಗ್ಯವಾಗಿರಲು ನಿಮ್ಮ ರೋಗ ನಿರೋಧಕಶಕ್ತಿ
ಕಾಯ್ದುಕೊಳ್ಳಿ... ಬೆಕ್ಟೀರಿಯಾಗಳು ದುರ್ಬಲ ದೇಹವನ್ನು
ಭಾದಿಸುತ್ತವೆ... .. ಎತ್ತರ-ತೂಕದ ಪಟ್ಟಿ ಆರೋಗ್ಯದ
ಅಳತೆಗೋಲೆ?..... ನಿಸರ್ಗದ ರೋಗ ಉಪಶಮವಶಕ್ತಿ.....
ನಿಸರ್ಗ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ..... ನಿಸರ್ಗ ಚಿಕಿತ್ಸೆಯಲ್ಲಿ
ಪಥ್ಯದ ಮಹತ್ವ.

ನಿಸರ್ಗ ಚಿಕಿತ್ಸೆಯಲ್ಲಿ ಅನುಸರಿಸುವ ವಿಧಾನಗಳು ....... 35-55


ಎನಿಮಾವನ್ನು ತೆಗೆದುಕೊಳ್ಳುವುದು ಹೇಗೆ?....
ಮಣ್‌ಪಟ್ಟಿಗಳು..... ಪೃಷ್ಠಸ್ನಾನ... ಜನನಾಂಗಗಳ ಸ್ನಾನ......
ಜಿಸಿನೀರ ಪಾದಸ್ನಾನ...... ಸ್ನಾನ ಮಾಡುವುದು
ಹೇಗೆ... ಸೊಂಟಕ್ಕೆ ತಣ್‌ಪಟ್ಟಿ..... ಎದೆಗೆ ತಣ್‌ಪಟ್ಟಿ...
ಸೂರ್ಯಸ್ನಾನ...ಸ್ಪಾಂಜ್‌ಸ್ನಾನ ಉಪವಾಸ....ಹಣ್ಣುಗಳು,
ಹಣ್ಣಿನರಸಗಳು ಮತ್ತು ಸೂರ್ಯಸ್ನಾನ..... ನೀರು ಮತ್ತು
ಆಹಾರ......ನಡಿಗೆ, ದೀರ್ಫ ಉಸಿರಾಟ ಮತ್ತು ನಿದ್ದೆ.
ಜಾ ತೂ ತಳಾ ಎ ಬಾಕ ತತಾ 2 ಬಜ 55-89
ಅವ್ಯವಸ್ಥಿತ ಪಚನಕ್ರಿಯೆ..... ಮಲಬದ್ಧ್ಭತೆ.....ಕರುಳಿನ ಶೀತ
ಹಾಗೂ ಆಮಶಂಕೆ.... ಆಮ್ಲೀಯತೆ ಮತ್ತು
ಹುಣ್ಣುಗಳು......ವಾಯು.... ಕರುಳನ್ನು ಬಾಧಿಸುವ
ಜಂತುಗಳು....ಮೂಲವ್ಯಾಧಿ... ಚಿಕ್ಕ ಮಕ್ಕಳಲ್ಲಿ ಯಕ್ಕತ್ತು
ದೊಡ್ಡದಾಗುವಿಕೆ...ಮಧುಮೂತ್ರ ವ್ಯಾಧಿ.....ಅಂತ್ರವೃದ್ಧಿ..
ಗುದನಾಳದ ಕೆಳ ಜಾರುವಿಕೆ...
ಬ 6000000 ಅಧ್ಯ es ಸುಟ್ಟು 90-112
ಏನು? ಏಕೆ? ಶೀತಜ್ವರ ಮಲೇರಿಯಾ......ದಡಾರ......ಸೀತಾಳ
ಸಿಡುಬು ಮೈಲಿಬೇನೆ.....ವಿಷಮಜ್ವರ... ಸಂಧಿವಾತಜ್ವರ......
ಕೆಂಜ್ವರ.....ಶ್ವಾಸಕೋಶಗಳ ಉರಿಯೂತ...ಗಳ
ಚರ್ಮರೋಗ..... ಮಿದುಳು ಬಳ್ಳಿಯ ಪೊರೆಗಳ
ಉರಿಯೂತ...

5 ಉಸಿರಾಟದ ಅವಯವಗಳ ಖಾಯಿಲೆಗಳು ......... 112-127


ಸಾಮಾನ್ಯ ನೆಗಡಿ....ಗಂಟಲ ನೋವು... ನಾಯಿಕೆಮ್ಮು
ಶ್ಲೇಷ್ಠದ ವಿಸರ್ಜನೆ...ಗಲಗ್ರಂಥಿಯ ಉರಿಯೂತ ಗೂರಲು
ಉಬ್ಬಸ.... ಶ್ವಾಸನಾಳಗಳ ಒಳಚರ್ಮದ ಊತ.....ಕ್ಸಯ.

6 ಚರ್ಮ, ದೇಹ ಮತ್ತು ಹೃದಯದ ಬೇನೆಗಳು ...... 128-172


ಕಜ್ಜಿ....ಶರೀರ ನವೆ..... ಮೊಡವೆ....ಒರಟು
ಚರ್ಮ.....ಕಡೆಗಣ್ಣಿನ ಸುಕ್ಕು ಮತ್ತು ಜೋತು ಬೀಳುವ
ಮುಖದ ಚರ್ಮ..... ಹಿಮ್ಮಡಿ ಹುಣ್ಣು.....ಶೇವ್‌ ಮಾಡಿದ
ಕೂಡಲೇ ಮುಖದ ಮೇಲೇಳುವ ಬೊಬ್ಬೆಗಳು.... ಮೈಲಿ
ಕಲೆಗಳು... ಉಗುರ ಮೇಲಿನ ಬಿಳಿ ಮಚ್ಚಿಗಳು.....
ಕೂದಲಖಾಯಿಲೆಗಳು.. ನೇತ್ರ ಸಂರಕ್ಷಣೆ... ಒಸರುವ
ಕಂಗಳು....ಕಣ್ಣಿನ ರವೆರೋಗ......ಕಣ್ಣಿನ ಆರ್ದ್ರ ಚರ್ಮದ
ಉರಿಯೂತ..... ಇರುಳ್ಗುರುಡುತನ.....ಕಣ್ಣ ಕೆಳಗಿನ ಕಪ್ಪು
ವರ್ತುಲಗಳು....ಹಲ್ಲಿನ ಖಾಯಿಲೆಗಳು..... ಒಸಡಿನಿಂದ
ಕೀವುಸುರಿವುದು.... ನಿದ್ದೆಯಲ್ಲಿ ಜೊಲ್ಲು
ಸುರಿಸುವುದು.....ಹೆಚ್ಚಾಗಿ ಜೊಲ್ಲು ಸುರಿಯುವುದು.. ಗಂಟಲಲ್ಲಿ
ಹುಣ್ಣಾಗುವುದು..... ಮೂಗಿನಲ್ಲಿ ರಕ್ತ ಬರುವುದು.... ಗೊರಕೆ
ಹೊಡೆಯುವುದು... ಕಿವಿಯಲ್ಲಿ ಶಬ್ದ ಕೇಳುವುದು.....
ಕಿವಿಯಿಂದ ಕೀವು ಸೋರುವುದು..... ಕೈಕಾಲು
ಮರುಗಟ್ಟುವುದು....ಮುಂಜಾನೆಯ ಜಡತನ.... ತಲೆಶೂಲೆ...
ಬೆನ್ನುನೋವು...... ಮೂತ್ರವಿಸರ್ಜನೆಯ ನಂತರದ
ದುರ್ಬಲತೆ... ಬಿಸಿಲ ಆಘಾತ... ಆಹಾರದಿಂದ ಬೌದ್ಧಿಕ
ಸಾಮರ್ಥ್ಯ......ಬಿ-ವಿಟಮಿನ್‌.....ಹೃದಯದ ಬೇನೆಗಳು.

ರಕ್ತ ಮತ್ತು ರಕ್ತ ಪರಿಚಲನೆಯ ತೊಂದರೆಗಳು ..... 172-204


ಅಧಿಕ ರಕ್ತದೊತ್ತಡ... ವೇಗದ ಹೃದಯ ಬಡಿತ..... |
ರಕ್ತಹೀನತೆ..... ಕಾಮಾಲೆ... ಬೊಕ್ಕೆಗಳು...... ಗದ್ದಕಟ್ಟು.....
ಸಂಧಿವಾತ... ಗಳಗಂಡ...... ಆನೆಕಾಲುರೋಗ......
ಬೊಜ್ಜು..... ಕಿಬ್ಬೊಟ್ಟೆಯಮೇಲಿನ ಬೊಜ್ಜು... ಕ್ಷೀಣವಾಗಿ
ಮೊಲೆ ಹಾಲು ಕೊಡುವುದು... ಎತ್ತರವನ್ನು ಹೆಚ್ಚಿಸುವ ಬಗೆ
ಹೇಗೆ?..... ಶರೀರ ತೂಕವನ್ನು ಹೆಚ್ಚಿಸುವ ಬಗೆ ಹೇಗೆ?..... |
ನರವ್ಯೂಹದ ಖಾಯಿಲೆಗಳು ................. 205-232
ಏನಿವು?... ನಿದ್ರಾಹೀನತೆ ಆತ್ಮಹತ್ಯಾ
ಭಾವನೆಗಳು... ತೊದಲುವಿಕೆ... ಮಾನಸಿಕ ದೌರ್ಬಲ್ಯ...
ದುಸ್ವಷ್ನಗಳು....... ಮೂರ್ಛೆರೋಗ... ಪೋಲಿಯೋ...
ತಣ್ಣಗಾಗುವ ಪಾದಗಳು.......

ಲೈಂಗಿಕ ತೊಂದರೆಗಳು .................... 232-264


ಮುಟ್ಟು ಮತ್ತು ಅದಕ್ಕೆ ಸಂಬಂಧಿಸಿದ ತೊಂದರೆಗಳು... ಬಿಳಿ
ಸೆರಗು... ತಡವಾದ ಮುಟ್ಟು ಮತ್ತು ರಕ್ತಹೀನತೆ ಬಳಿ
ಮೂತ್ರ.... ಗರ್ಭಪಾತದ ಭಯ...... ಎಂಟನೆ ತಿಂಗಳಿನಲ್ಲಿಯೇ
ಮಗುವಿನ ಜನನ..... ಗರ್ಭಿಣಿಯರಿಗೆ ಮತ್ತು ತಾಯಂದಿರಿಗೆ
ಆಹಾರಕ್ರಮ... ಗರ್ಭಾಶಯವು ಸ್ಥಳ ಪಲ್ಲಟವಾಗುವುದು...
ರಾತ್ರಿ ಸ್ಪಲನ... ಶೀಘ್ರ ಸ್ಟಲನ.... ನಪುಂಸತ್ತ....
ಗುಹ್ಯರೋಗಗಳು.....ಶುಕ್ಷದೋಷ.... ಪರಂಗಿಹುಣ್ಣು.... a
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 9

1. ನಿಸರ್ಗ ಚಿಕಿತ್ಸೆ ಎಂದರೇನು?


ನಿಸರ್ಗ ಚಿಕಿತ್ಸೆ, ಒಂದು ವೈದ್ಯಕೀಯ ಶಾಸ್ತ್ರವಾಗಿ, ಸಾಂಪ್ರದಾಯಿಕ
ವೈದ್ಯ ಪದ್ಧತಿಯಷ್ಟೇನೂ ಪುರಾತನವಾದುದಲ್ಲ. ಆದರೆ, ಈ ಚಿಕಿತ್ಸಾ
ವಿಧಾನವನ್ನು ವಿಚಾರವಂತ ವೈದ್ಯರು ಕಳೆದ 200 ವರ್ಷಗಳಿಂದಲೂ
ಅನುಸರಿಸುತ್ತ ಬಂದಿದ್ದಾರೆ. ನಿಸರ್ಗ ಚಿಕಿತ್ಸೆಯ ಆರಂಭ, ಹಿಪ್ಪೋಕೈಟಿಸ್‌
(ಕ್ರಿ.ಶ. ಪೂರ್ವ 460-377) ನಿಂದ ಆಯಿತು ಎಂದು ಹೇಳಬಹುದು.
ಹಿಪ್ಪೊಕ್ರೆಟಿಸ್‌ನನ್ನು ಆಧುನಿಕ ವೈದ್ಯಪದ್ಧತಿಯ ಪಿತಾಮಹನೆಂದು ತಪ್ಪಾಗಿ
ಭಾವಿಸಲಾಗಿದೆ. ವಾಸ್ತವಿಕವಾಗಿ, ಈತ ತನ್ನ ರೋಗಿಗಳನ್ನು ನಿಸರ್ಗ
ತತ್ವಗಳಿಗನುಗುಣವಾದ ಚಿಕಿತ್ಸಾ ವಿಧಾನದಿಂದ ಗುಣಪಡಿಸುವಲ್ಲಿ
ಹೆಸರುವಾಸಿಯಾಗಿದ್ದ. ಔಷಧಿ ಸೇವನೆಗಿಂತ, ಸೂಕ್ತ ಆಹಾರಾಭ್ಯಾಸಗಳಿಗೆ
ಈತ ಪ್ರಾಮುಖ್ಯತೆ-ನೀಡುತ್ತಿದ್ದ. "ನಿಸರ್ಗವೇ ನಮ್ಮೆಲ್ಲ ರೋಗಗಳ
ವೈದ್ಯ"ನೆಂದು ಬಲವಾಗಿ ನಂಬಿದ್ದ.
ಒಂದು ಶತಮಾನಕ್ಕಿಂತಲೂ ಹಿಂದಿನ ಮಾತು, ಸಿಲೆಸಿಯನ್‌
ಪರ್ವತಾವಳಿಯಲ್ಲಿನ ಗ್ರಾಫೆನ್‌ಬರ್ಗ್‌ ಎಂಬ ಚಿಕ್ಕ ಗ್ರಾಮದಲ್ಲಿ ವಿನೆಂಜ್‌
ಪ್ರಿಸ್ಸೀಜ್‌ ಎಂಬಾತ ಚಿಕಿತ್ಸಾಲಯವೊಂದನ್ನು ತೆರೆದಿದ್ದ. ಈತನೇ
ಶಾಸ್ತ್ರೀಯ ನಿಸರ್ಗ ಚಿಕಿತ್ಸಾ ವೈದ್ಯ ಪದ್ಧತಿಯ ಜನಕನೆಂದು ನಂಬಲಾಗಿದೆ.
ಪ್ರಿಸ್ಲೀಜ್‌, ಓದು ಬರಹ ಕಲಿಯದ ಒಬ್ಬ ಸಾಮಾನ್ಯ ರೈತ. ಆದರೆ,
ರೋಗದ ಮೂಲಕಾರಣಗಳನ್ನು ತಿಳಿಯುವ ಅಸಾಧಾರಣ ಮತ್ತು
ತೀಕ್ಷ್ಮ-ಬುದ್ಧಿಮತ್ತೆ ಆತನದಾಗಿತ್ತು. ತಣ್ಣೀರು ಸ್ನಾನಕ್ಕೆ
ರೋಗವಾಸಿಗೊಳಿಸುವ ಶಕ್ತಿಯಿದೆಯೆಂಬುದನ್ನು ಮೊಟ್ಟಮೊದಲು ಕಂಡು
ಹಿಡಿದವನು ಇವನೇ. ಈತನ ಚಿಕಿತ್ಸಾಲಯ ಜಗತ್ತಿನ ಎಲ್ಲ ಭಾಗಗಳಿಂದ
ಬರುವ ಜನರಿಗೆ ಯಾತ್ರಾಕೇಂದ್ರದಂತಿತ್ತು. ತನ್ನ ಸಂಶೋಧನೆಯ
ಫಲವಾಗಿ ಇತರ ಸಂಶೋಧಕರಂತೆ-ಪ್ರಿಸ್ಲೀಜ್‌ ಕೂಡ ಎಲ್ಲ
ಕಡೆಗಳಿಂದಲೂ ತೀವ್ರ ವಿರೋಧವನ್ನು ಎದುರಿಸಬೇಕಾಗಿ ಬಂತು. ಈತನ
ಜನಪ್ರಿಯತೆ-ಮತ್ತು ಚಿಕಿತ್ಸೆಯ ಯಶಸ್ಸಿನಿಂದ ಕಂಗೆಟ್ಟು,
ಅಸಮಾಧಾನದಿಂದ ರೋಸಿ ಹೋದ ಸಾಂಪ್ರದಾಯಿಕ ವೈದ್ಯವರ್ಗ
ಈತನನ್ನು ರಾಜಾರೋಷವಾಗಿ ಟೀಕಿಸುವ ಮತ್ತು ಹೀಯಾಳಿಸುವ ಕೆಲಸ
ಆರಂಭಿಸಿತು. ಸುಳ್ಳು ಆಪಾದನೆಗಳನ್ನು ಹೊರಿಸಿ ಈತನನ್ನು
ನ್ಯಾಯಾಲಯಕ್ಕೆ ಎಳೆದರು. ಆದರೆ, ನ್ಯಾಯಾಲಯ ಈತನನ್ನು ಶಿಕ್ಷಿಸುವ
ಬದಲಾಗಿ ಈತನ ಪ್ರಸಿದ್ಧಿಗೆ ಮತ್ತಷ್ಟು ಮೆರುಗು ನೀಡುವಂಥ ತೀರ್ಪು
ನೀಡಿ, ವಿರೋಧಿಗಳ ಬಾಯಿಮುಚ್ಚಿಸಿತು. ಭೀಕರ ರೋಗಗಳಿಗೆ ಪಟ್ಟು
ಬಿಡದೆ, ಚಿಕಿತ್ಸೆ ನೀಡುವ ಆತನ ಛಲ ಆತನಿಗೆ ಯಶಸ್ಸು ತಂದಿತು.
"ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದರಿಂದ
ದೀರ್ಥಕಾಲೀನ ಭಯಂಕರ ರೋಗಗಳನ್ನು ಶಮನಮಾಡಬಹುದು. ತಪ್ಪು
ಜೀವನ ಕ್ರಮದಿಂದ ದೇಹದಲ್ಲಿ ಸಂಗ್ರಹಗೊಂಡ ವಿಷಕಾರಿಗಳನ್ನು ಈ
ರೋಗ ನಿರೋಧಕ ಶಕ್ತಿ ಹೊರಹಾಕುತ್ತದೆ" ಎಂಬುದನ್ನು ಪ್ರಿಸ್ನೀಜ್‌
ಕಂಡುಕೊಂಡ.

ಪ್ರಿಸ್ನೀಜ್‌ನ ಆಸ್ಪತ್ರೆಗೆ ಕೆಲವೇ ಮೈಲಿ ದೂರದಲ್ಲಿ ವಾಸವಾಗಿದ್ದ


ಆಸ್ಟ್ರೇಲಿಯದವನಾದ ಜೋಹಾನ್ಸ್‌ ಸ್ಕಾರ್ಥ್‌ ಕೂಡ ತನ್ನ ವೈಯಕ್ತಿಕ
ಅನುಭವದ ಮೇಲೆ, ಪ್ರಿಸ್ನೀಜ್‌ನ ಚಿಕಿತ್ಸಾ ವಿಧಾನವನ್ನೇ ಅನುಸರಿಸಿದ.
ಆರಂಭದಲ್ಲಿ ಆತ ನಾಯಿ ಮತ್ತು ಪಶುಗಳಿಗೆ ಚಿಕಿತ್ಸೆ ನೀಡುತ್ತಿ ದ್ದ.
ನಂತರ ಪಶು ಚಿಕಿತ್ಸೆ ನಿಲ್ಲಿಸಿ ರುಕೋಸ್ಲೋವಾಕಿಯಾದ
ಲಿಯೆಂಡ್‌ವೇಜ್‌ನಲ್ಲಿ ಆಸ್ಪತ್ರೆಯನ್ನು ಆರಂಭಿಸಿ ಜನರಿಗೆ ಚಿಕಿತೆ, ನೀಡಲು
ಆರಂಭಿಸಿದ. ಪ್ರಿಸ್ನೀಜ್‌ನಂತೆ ಸ್ಕಾರ್ಥ್‌ಗೂ ಕೂಡ ಜನತೆಯ 'ಅಪಹಾಸ್ಯ
ಗೇಲಿ ಆರಂಭವಾಯಿತು. ಆದರೆ, 1849ರಲ್ಲಿ ವಿಂಟಂಬರ್ಗ್‌ನ ಸರದಾರ
ಈತನ ನೆರವಿಗೆ ಬಂದ. ಆ ಸರದಾರನ ಕಾಲಿಗೆ ಗಾಯವಾಗಿತ್ತು ಗಾಯ
ವಾಸಿಯಾಗಿರಲೇ ಇಲ್ಲ. ಆತ ಭೇಟಿ ಮಾಡಿದ ವೈದ್ಯರೆಲ್ಲ, ಸರದಾರನ
ಕಾಲಿನ ಗಾಯದ ಅಂಗವನ್ನು ಕತ್ತರಿಸಬೇಕಾಗುತ್ತದೆಯೆಂದು ಹೇಳಿದರು
.
ಆಗ ಆತ ಸ್ಮಾರ್ಥ್‌ನ ಮೊರೆಹೊಕ್ಕ. ಸ್ಕಾರ್ಥ್‌ ನೀಡಿದ
ಔಷಧಿ ರಹಿತ
ನೈಸರ್ಗಿಕ ಚಿಕಿತ್ಸೆ ಸರದಾರನ ಗಾಯವಾಸಿ ಮಾಡಿತು.
ಇದರಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ ತಿ

ಪುಲಕಿತನಾದ ಸರದಾರ, ಸ್ಕಾರ್ಥ್‌ನ ಚಿಕಿತ್ಸಾ ವಿಧಾನವನ್ನು ಹೊಗಳಿದ್ದೇ


ಅಲ್ಲದೆ ಭಿತ್ತಿಪತ್ರ ಮುದ್ರಿಸಿ, ಆಸ್ಟ್ರಿಯಾದ ಸೈನಿಕರ ಮೂಲಕ ವಿತರಿಸಿ,
ಆತನ ಟೀಕಾಕಾರರ ಬಾಯಡಗಿಸಿದ.

ಪ್ರಿಸ್ನೀಜ್‌ನ ತನ್ನ ಚಿಕಿತ್ಸಾ ವಿಧಾನಕ್ಕೆ ರುರಿ ಮತ್ತು ನದಿಗಳ ತಂಪು


ನೀರನ್ನು ಅವಲಂಬಿಸಿದ್ದ. ಆದರೆ ಸ್ಕಾರ್ಥ್‌, ತಾವು ಕೊಡುವ ಚಿಕಿತ್ಸಾ
ವಿಧಾನಕ್ಕೆ ಹಚ್ಚಿನ ಪ್ರಾಧಾನ್ಯತೆ ನೀಡಿದ. ಇದಲ್ಲದೆ, ರೋಗ ನಿವಾರಣೆಗೆ
ತನ್ನದೇ ಆದ ಪಥ್ಯದ ನಿಯಮವೊಂದನ್ನು ರೂಪಿಸಿ, ಅನುಸರಿಸುವಂತೆ
ರೋಗಿಗಳಿಗೆ ಹೇಳುತ್ತಿದ್ದ.
ಫಾದರ್‌ ಸೆಬಸ್ಟಿಯನ್‌ ನೆಯಿಪ್‌, ಸ್ಕಾರ್ಥ್‌ನ ಸಮಕಾಲೀನರು.
ವೃತ್ತಿಯಿಂದ ಶಿಕ್ಷಕರಾಗಿದ್ದ ಅವರು ಸಮಾಜ ಸೇವಕರಾಗಿದ್ದಂತೆ ನಿಸರ್ಗ
ಚಿಕಿತ್ಸೆ ವೈದ್ಯರೂ ಆಗಿದ್ದರು. ಅವರು ಈ ವಿಧಾನದ ಚಿಕಿತ್ಸಾ ಸೇವೆಯನ್ನು
45 ವರ್ಷಗಳ ಕಾಲ ಮಾಡಿದರು. ಅವರು ಜಲ ಚಿಕಿತ್ಸೆಯ
ಪ್ರತಿಪಾದಕರಾಗಿದ್ದರು. ಜಲ ಚಿಕಿತ್ಸೆಯ ಮೇಲೆ ಅವರು ಬರೆದ ಪುಸ್ತಕ
ಇಂದಿಗೂ ಪ್ರಸಿದ್ಧವಾಗಿದೆ. ಬೇರೆ ಬೇರೆ ರೋಗಗಳಿಗೆ ವಿಭಿನ್ನ ಪ್ರಮಾಣದ
ತಾಪಮಾನದ ನೀರನ್ನು ಬಳಸುತ್ತಿದ್ದರು. ಕಳೆದ ಶತಮಾನದಲ್ಲಿ
ಇವರಂತೆಯೇ ನಿಸರ್ಗ ಚಿಕಿತ್ಸೆಯನ್ನು ಪ್ರತಿಪಾದಿಸಿದವರೆಂದರೆ, ಶಿಕ್ಷಕ
ರಿಕ್ಲಿ. ಇವರು ಆಸ್ಟ್ರೇಲಿಯದ ಕಾನೆ ಪ್ರದೇಶದಲ್ಲಿ ಆರೋಗ್ಯ ಪಾಲನ
ಕೇಂದ್ರವೊಂದನ್ನು ತೆರೆದು, ಅಲ್ಲಿ ಬರುವ ರೋಗಿಗಳಿಗೆ ಸೂರ್ಯಕಿರಣ
ಮತ್ತು ವಾಯು ಚಿಕಿತ್ಸೆ ನೀಡುತ್ತಿದ್ದರು. ಇವರ ಚಿಕಿತ್ಸಾ ವಿಧಾನವನ್ನು
ವಾಯುಮಂಡಲ ಚಿಕಿತ್ಸಾ ವಿಧಾನವೆಂದು ಹೆಸರಿಸಲಾಗಿದೆ. ಈ
ವಿಧಾನವನ್ನು ಮುಖ್ಯವಾಗಿ ಮಲಬದ್ಧತೆಯುಂಟಾದಾಗ
ಅನುಸರಿಸಲಾಗುತ್ತಿತ್ತು. ರಿಕ್ಲಿ ಅವರಿಗೆ ವಾಯು ಮತ್ತು ಸೂರ್ಯ
ಪ್ರಕಾಶದಲ್ಲಿರುವ ರೋಗ ನಿವಾರಣಾ ಶಕ್ತಿಯಲ್ಲಿನ ಅಚಲ ವಿಶ್ವಾಸದ
ಜತೆಗೆ ಶಾಖಾಹಾರ ಸೇವನೆಯಲ್ಲಿ ನಂಬುಗೆ ಉಳ್ಳವರಾಗಿದ್ದರು. 97
ವರ್ಷ ತಮ್ಮ ದೀರ್ಫ್ಥುಕಾಲೀನ ಬದುಕಿನುದ್ದಕ್ಕೂ ಅವರು ಈ ಚಿಕಿತ್ಸಾ
ವಿಧಾನ ಅನುಸರಿಸಿದರು. |
ನಿಸರ್ಗ ಚಿಕಿತ್ರೆಗೆ ಜರ್ಮನಿಯ ಸಂಶೋಧಕ ಡಾ| ಹೆನ್ರಿಚ್‌
12 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಲೇಮನ್‌ರ ಕೊಡುಗೆಯೂ ಅಪಾರವಾದುದು ಅವರು. ಆಹಾರದ ವಿವಿಧ


ಘಟಕಗಳ ಪೌಷ್ಠಿಕತೆಯ ಪ್ರಮಾಣವನ್ನು ಅಳೆಯಲು ಹಾಲನ್ನು ಒಂದು
ಅಳತೆ ಅಥವಾ ಪರಿಮಾಣ ($Stand೩rdೆ)ವನ್ನಾಗಿ ಬಳಸಿದರು. ನಿಸರ್ಗದತ್ತ
ಆಹಾರ ಸೇವನೆಯ ಮಹತ್ವವನ್ನು ಒತ್ತಿ ಹೇಳಿ, ಅದು ಆರೋಗ್ಯ ವೃದ್ಧಿಗೆ
ಸಹಾಯಕವೆಂದು ಸಾರಿದರು. ಊಟದಲ್ಲಿ ಉಪ್ಪಿನ ಅತಿಯಾದ ಬಳಕೆಯ
ದುಷ್ಪರಿಣಾಮಗಳನ್ನು ಮತ್ತು ಮದ್ಯಸೇವನೆಯ ದುಷ್ಪರಿಣಾಮಗಳನ್ನು
ಜನತೆಗೆ ಮನವರಿಕೆ ಮಾಡಿಕೊಟ್ಟರು.
ಇವರಂತೆಯೇ, ಜರ್ಮನಿಯ ಕುನ್ಹೆ ಕೂಡ ನಿಸರ್ಗ ಚಿಕಿತ್ಸೆಯ
ಪ್ರತಿಪಾದಕರು. ತಮ್ಮ ಅತಿ ತಾರುಣ್ಯಾವಸ್ಥೆ ಯಲ್ಲೇ ರೋಗಗ್ರಸ್ಥರಾದ
ಅವರು, ಸಾಂಪ್ರದಾಯಿಕವಾಗಿ ಔಷಧೋಪಚಾರ ನಡೆಸಿದರೂ ರೋಗ
ಗುಣಕಾಣದ್ದರಿಂದ ನಿಸರ್ಗ ಚಿಕಿತ್ಸಾ ವಿಧಾನವನ್ನು ಅನುಸರಿಸಿದರು. ಅವರ
ರೋಗ ವಾಸಿಯಾಯಿತು. ಆಗ ಈ ವೈದ್ಯಕೀಯ ಚಿಕಿತ್ಸೆ ವಿಧಾನಕ್ಕೆ
ಮಾರುಹೋದ ಅವರು, ಬಹಳ ವರ್ಷಗಳ ಕಾಲ ನಿಸರ್ಗ ಚಿಕಿತ್ಸೆಯನ್ನು
ಅಧ್ಯಯನ ಮಾಡಿ, ಕೊನೆಗೆ ಲೀಪ್‌ರುಗ್‌ನಲ್ಲಿ ಆರೋಗ್ಯ
ಧಾಮವೊಂದನ್ನು ಆರಂಭಿಸಿದರು. ಅವರು ತಮ್ಮ ಆರೋಗ್ಯಧಾಮಕ್ಕೆ
ಬರುವ ರೋಗಿಗಳಿಗೆ ಸೂರ್ಯಸ್ನಾನ, ಉಗಿಸ್ನಾನ ಮತ್ತಿತರ
ನಿಸರ್ಗ
ಚಿಕಿತ್ಸಾ ವಿಧಾನಗಳ ಮೂಲಕ ಉಪಚಾರ ಮಾಡುತ್ತಿದ್ದರು.
ಶುಚಿತ್ವದಿಂದಿರುವುದೇ ರೋಗ ನಿರೋಧಕ್ಕೆ ಮೂಲಮಂತ್ರವೆಂದು
ಅವರು
ಭಾವಿಸಿದ್ದರು. "ರೋಗ ನಿವಾರಣೆಯ ನೂತನ
ವಿಜ್ಞಾನ". ಮತ್ತು
"ಮುಖಭಾವದ ವಿಜ್ಞಾನ" ಎಂಬೆರಡು ಪುಸ್ತಕಗಳನ್ನು
ಪ್ರಕಟಿಸಿದರು.
ನಿಸರ್ಗ ಚಿಕಿತ್ಸೆಯನ್ನು ಕಡೆಗಣಿಸುವುದೇ ಎಲ್ಲ ರೋಗಗಳ ಮೂಲ
ಕಾರಣವೆಂಬ ತತ್ವವನ್ನು ಇವರು ಪ್ರತಿಪಾದಿಸಿದರು.

ಅಡಾಲ್ಫ್‌ ಜುಸ್ಟ್‌ ಇವರು ಮಣ್ಣಿನ ರೋಗ ನಿವಾರಕ ಗುಣ


ಕಂಡ ುಹಿಡಿದವರು.
ಗಳನ್ನು
ಬರಿಗಾಲಿನಿಂದ ನಡೆದಾಡುವುದರಿಂದ, ನ
ಜೀವ ರಕ್ಷಕ ಘಟಕಗಳು ಮನುಷ್ಯನ ದೇಹವನ್ನು ನಎಟ ಹ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 13
ಇದರಿಂದ ವ್ಯಕ್ತಿಯು ಚೈತನ್ಯಶೀಲನಾಗುತ್ತಾನೆ ಎಂದು ಒತ್ತಿ
ಹೇಳುತ್ತಿದ್ದರು. ನಿಸರ್ಗ ತತ್ವಗಳನ್ನು ಧಿಕ್ಕರಿಸಿದ್ದರಿಂದ ರೋಗವು ಶಿಕ್ಷೆಯ
ರೂಪದಲ್ಲಿ ಕಾಣಿಸಿಕೊಳ್ಳುತ್ತದೆಯೆಂದು ಬಲವಾಗಿ ನಂಬಿದ್ದ. ಇವರು,
ಚುಚ್ಚುಮದ್ದು ನೀಡಿಕೆಗೆ ಕಡು ವಿರೋಧಿಯಾಗಿದ್ದರು. "ಮರಳಿ
ನಿಸರ್ಗದೆಡೆಗೆ” ಎಂಬ ಕೃತಿಯಲ್ಲಿ ತಮ್ಮ ವಿಚಾರಗಳನ್ನು ದೀರ್ಥವಾಗಿ
ಬರೆದಿದ್ದಾರೆ.
ನಿಸರ್ಗ ಚಿಕಿತ್ಸಾ ಶಾಸ್ತ್ರದ ಪ್ರಗತಿಗೆ ಯುರೋಪಿಯನ್ನರಂತೆ
ಅಮೆರಿಕನ್ನರೂ ಮಹತ್ತರ ಕಾಣಿಕೆ ಸಲ್ಲಿಸಿದ್ದಾರೆ. 1811ರಲ್ಲಿ ಜನಿಸಿದ
ಜೇಮ್ಸ್‌ ಸಿ. ಜಾಕ್‌ಸನ್‌ರಿಗೆ 35ನೇ ವಯಸ್ಸಿನಲ್ಲಿ ನಿಯಂತ್ರಿಸಲಾಗದ
ಖಾಯಿಲೆ ಅಂಟಿಕೊಂಡಿತು. ತಮ್ಮ ರೋಗ ವಾಸಿಮಾಡುವಂತೆ ಅವರು
ಪ್ರಿಸ್ತೀಜ್‌ ಅವರ ಶಿಷ್ಯರಲ್ಲೊಬ್ಬರಾದ ಸಿಲಾಸ್‌ ಓ ಗ್ಲೀಸನ್‌ರ
ಮೊರೆಹೊಕ್ಕರು. ಅವರ ಬಳಿ ಇದ್ದು, ಒಂದು ವರ್ಷ ಸತತ ಚಿಕಿತ್ಸೆಯ
ನಂತರ ಗುಣಮುಖರಾದ ಜಾಕ್‌ಸನ್‌, ಗ್ಲೀಸನ್‌ರ ವೈದ್ಯ ವೃತ್ತಿಯಲ್ಲಿ
ಭಾಗಿಯಾದರು. ನಂತರ, ಅವರೇ ನ್ಯೂಯಾಕ್‌ನಲ್ಲಿ
ಆರೋಗ್ಯಧಾಮವೊಂದನ್ನು ತೆರೆದರು. ಈ ಆರೋಗ್ಯಧಾಮ ಇಡೀ
ಅಮೆರಿಕದಲ್ಲೇ ಹೆಸರುವಾಸಿ ಆಸ್ಪತ್ರೆಯೆನಿಸಿತು.. ಜಾಕ್‌ಸನ್‌ರ
ಆಸ್ಪತ್ರೆಯಲ್ಲಿ ಔಷಧಿಗಳಿಗೆ ಸ್ಥಾನವಿರಲಿಲ್ಲ. ಅವರು ಜಲಚಿಕಿತ್ಸೆ,
ವಿಶ್ರಾಂತಿ, ವ್ಯಾಯಾಮ, ಆಹಾರ ನಿಯಮ ಮತ್ತು ಮನಃಶಾಸ್ತ್ರೀಯ
ಉಪಕ್ರಮಗಳಿಂದ ಚಿಕಿತ್ಸೆ ನೀಡುತ್ತಿದ್ದರು. "ಬುದ್ಧಿವಂತಿಕೆಯ ಬದುಕು,
ಆರೋಗ್ಯಕ್ಕೆ ದಾರಿ” ಎಂದು ಜಾಕ್‌ಸನ್‌ ಹೇಳುತ್ತಿದ್ದರು. ಜಾಕ್‌ಸನ್‌ರ
ನಂತರ, ಅವರ ಮಗ ಆರೋಗ್ಯ ಧಾಮವನ್ನು ನೋಡಿಕೊಳ್ಳುತ್ತಿದ್ದ.
ನಂತರ, ಅಮೆರಿಕೆಯ ಅಗ್ರಗಣ್ಯ ನಿಸರ್ಗ ಚಿಕಿತ್ಸಾ ಪರಿಣತ ಡಾ|
ಮೆಕ್‌ಫಾಡೆನ್‌ ಅವರು ಈ ಆರೋಗ್ಯಧಾಮದ ಉಸ್ತುವಾರಿಯನ್ನು
ವಹಿಸಿಕೊಂಡರು.
ನ್ಯೂಯಾರ್ಕ್‌ನ ಫ್ಲಾರೆನ್ಸ್‌ನಲ್ಲಿರುವ ಆರೋಗ್ಯ ಚಿಕಿತ್ಸಾ
ಮಹಾವಿದ್ಯಾಲಯದ ಸಂಸ್ಥಾಪಕ ಡಾ॥ ರಸೆಲ್‌ ಟಿ. ಟ್ರಾಲ್‌ ಅವರು,
ನಿಸರ್ಗ ಚಿಕಿತ್ಸಾ ವಿಧಾನದ ಮೇಲೆ ವಿಶ್ವವಿಖ್ಯಾತ ಕೃತಿ ರಚಿಸಿದ್ದು, ನಿಸರ್ಗ
14 ಸಾಮಾನ್ಯ
Eme ರೋಗಗಳಿಗ
. eB ೆ ನಿಸರ್ಗ |ಚಿಕಿತ್ಸೆ
| 10
E N
ಚಿಕಿತ್ಸಾ ಶಾಸ್ತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಇನ್ನೊಬ್ಬ
ಅಮೆರಿಕನ್ನರಾಗಿದ್ದಾರೆ. ಅದರಂತೆ, ಮಿಚಿಗನ್‌ ರಾಜ್ಯದ ಬ್ಯಾಟಲ್‌ ಕ್ರೀಕ್‌
ಆರೋಗ್ಯಧಾಮದ ವೈದ್ಯ ಡಾ| ಕೆಲ್ಲೋಗ್‌ ಅವರೂ ಸಹ ಜಲ ಚಿಕಿತ್ಸಾ
ವಿಧಾನ ಮತ್ತು ಸೂರ್ಯಸ್ನಾನ ಕುರಿತು ಪುಸ್ತಕ ಬರೆದರು. ಡಾ||
ಹೆನ್ಟಿಲಿಂಡ್ಲರ್‌ ಜತೆಗೂಡಿ, ನಿಸರ್ಗ ಚಿಕಿತ್ಸಾಶಾಸ್ತ್ರದ ಬೆಳವಣಿಗೆಗಾಗಿ ಬಹಳ
ದುಡಿದರು. ಇವರು, ಯಾವುದೇ ತೀವ್ರತರ ರೋಗವು ಮಾನವನ ಶರೀರ
ಹೊಂದಿರುವ ನೈಸರ್ಗಿಕ ಪ್ರತಿರೋಧದ ಪರಿಣಾಮವೆಂದು ಬಲವಾಗಿ
ನಂಬಿದ್ದರು. ಇವರು ಜಲ ಚಿಕಿತ್ಸೆಯ ಪ್ರತಿಪಾದಕರಾಗಿದ್ದರು.
"ಜಲಚಿಕಿತ್ಸೆ" ಮತ್ತು "ನಿಸರ್ಗ ಚಿಕಿತ್ಸಾ ವಿಧಾನ" ಎಂಬೆರಡು
ಗ್ರಂಥಗಳನ್ನು ಬರೆದರು. ದೇಹದ ತೀವ್ರತರ ನೋವುಗಳಿಗೆ
ಸಾಂಪ್ರದಾಯಿಕ. ಔಷಧ ಪದ್ಧತಿ ಮತ್ತು ಶಸ್ತ್ರಚಿಕಿತ್ಸೆಗಳು
ಪರಿಣಾಮಕಾರಿಯಲ್ಲವೆಂಬುದನ್ನು ಕಂಡುಕೊಂಡಿದ್ದರು.
ನಿಸರ್ಗ ಚಿಕಿತ್ಸೆಯನ್ನು ಪ್ರತಿಪಾದಿಸಿದ ಅಮೆರಿನ್ನರಲ್ಲಿ ಡಾ|| ಜೆ.ಎಚ್‌.
ಟೆಲ್ಲಿನ್‌ರ ಪಾತ್ರ ಹಿರಿದು. ಚಟಗಳನ್ನು ನಿಯಂತ್ರಿಸುವುದರಲ್ಲೇ ರೋಗಕ್ಕೆ
ಮದ್ದು ಇದೆ ಎಂದು ಅವರು ಪ್ರತಿಪಾದಿಸಿದರು. "ದುರ್ಬಲ ಆರೋಗ್ಯ"
ಅವರ ಶ್ರೇಷ್ಠ ಕೃತಿ. ಇದಲ್ಲದೆ ಪ್ರಕೃತಿ-ಚಿಕಿತ್ಸಾ ಪದ್ಧತಿಗೆ ಮಹತ್ತರ
ಕಾಣಿಕೆ ನೀಡಿದ ಇತರ ಅಮೆರಿಕನ್‌ ವೈದ್ಯರೆಂದರೆ-ಖ್ಯಾತ ವೈದ್ಯ ನೈಪ್‌
ಡೇವಿ ಅವರ ಶಿಷ್ಯ ಬೆನೆಡಿಕ್ಟ್‌ ಲಸ್ಟ್‌, ಆಹಾರಾಭ್ಯಾಸಗಳ ಪ್ರತಿಪಾದಕ
ಆಲ್ಫ್ರೆಡ್‌ ಡಬ್ಲ್ಯೂ ಮ್ಯಾಕನ್‌, ಬೆನ್ನುಹುರಿ ಮರ್ದನೆಯಿಂದ ರೋಗ
ನಿವಾರಣೆ ಮಾಡುವ ವಿದ್ಯೆಯ ಪ್ರತಿಪಾದಕ ಡಾ| ಡ್ಯಾನಿಯಲ
್‌ ಡಿ.
ಪಾಮರ್‌ ಅವರು ಪ್ರಮುಖರು.

ಆರೋಗ್ಯವಂತರಾಗಿರಲು ನಿಮ್ಮ ರೋಗ


ಕಾಯ್ದುಕೊಳ್ಳಿ ಕ ಹ
ರೋಗವನ್ನು ವಾಸಿಗೊಳಿಸಿಕೊಳ್ಳುವುದಕ್ಕಿಂತ ಬಾರದಂತೆ
ತಡೆಯುವುದು ಉತ್ತಮ ಮಾರ್ಗವೆಂಬುದು ಹಾರಾಟ. ರೋಗ
ಬಂದ ನಂತರ ಗುಣಪಡಿಸಿಕೊಳ್ಳುವ ಕಷ್ಟದ ಕೆಲಸಕ್ಕಿಂತಲೂ ರೋಗ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 15
ಬರದಂತೆ ಜಾಗ್ರತೆವಹಿಸುವುದು ಕಡಿಮೆ ಕಷ್ಟದ ಕೆಲಸ. ಒಬ್ಬ ವ್ಯಕ್ತಿ
ಕಾಯಿಲೆಯಿಂದ ಬಳಲುತ್ತಾನೆಂದರೆ, ಆತನ ದೇಹದಲ್ಲಿ ರೋಗ ನಿರೋಧಕ
ಶಕ್ತಿ ಕಡಿಮೆ ಇದೆಯೆಂದೇ ಅರ್ಥ. ರೋಗ ಪ್ರತಿರೋಧಕ ಶಕ್ತಿಯು
ಮನುಷ್ಯನನ್ನು ರೋಗ-ರುಜಿನ ಬಾಧೆಯಿಂದ ಮತ್ತು ದೈಹಿಕ
ಶಿಧಿಲತೆಯಿಂದ ಸದಾ ದೂರವಿಟ್ಟು, ಮನುಷ್ಯನನ್ನು ಚೈತನ್ಯಶೀಲನನ್ನಾಗಿ
ಮಾಡುತ್ತದೆ.

ಜೀವನಾಗತ್ಯ ಬಲ ಅಥವಾ ಆಗಾಧ ಶಕ್ತಿ (Vital force) ನಿಮ್ಮ


ದೈಹಿಕ ಸಾಮರ್ಥ್ಯದ ಸಂಗ್ರಹಾಗಾರ, ಉತ್ಸಾಹಕ್ಕೂ ಮೂಲ. ಈ ಅಗಾಧ
ಶಕ್ತಿಯ ಏರಿಳಿತಗಳು ನಿಮ್ಮ ಆರೋಗ್ಯದ ಸ್ಥಿತಿಗತಿಯನ್ನು ನಿರ್ಧರಿಸುತ್ತವೆ.
ಅನಾರೋಗ್ಯಪೂರ್ಣ ಸಪ್ಪೆಮುಖ, ಸದಾಕಾಲ ತಲೆನೋವು, ಕರುಳುಗಳ
ಅಸಂಬದ್ಧ ಕ್ರಿಯೆ ಮುಂತಾದ ಲಕ್ಷಣಗಳು ಜೀವನಾಗತ್ಯ ಬಲದ
ಕುಗ್ಗುವಿಕೆಯ ಮುನ್ಫೂಚನೆಯಾಗಿವೆ. ಈ ಆಗಾಧ ಶಕ್ತಿಯನ್ನು
ಬಲಗೊಳಿಸಿಕೊಳ್ಳುವುದರಿಂದ ರೋಗ ರುಜಿನಗಳಿಂದ ದೂರವಿರಲು ಸಾಧ್ಯ.
ಇದಕ್ಕಾಗಿ, ವ್ಯಕ್ತಿಯು ತನ್ನ ನಿತ್ಯಕ್ರಿಯೆಗಳಾದ ನಿದ್ರೆ, ಹವಾಸೇವನೆ,
ಸೂರ್ಯಪ್ರಕಾಶಕ್ಕೆ ತನ್ನನ್ನು ಒಡ್ಡಿಕೊಳ್ಳುವುದು ಹಾಗೂ ಉತ್ತಮ ಹವ್ಯಾಸ
ಇತ್ಯಾದಿಯಾಗಿ ಕೆಲವು ಸರಳ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ನಿದ್ರೆ
ನಿಮ್ಮ ದೇಹದ ಅಗಾಧ ಶಕ್ತಿಗೆ ನಿದ್ರೆಯೇ ಮೂಲಸಂಪತ್ತು. ಇದು,
ನಿಮ್ಮ ಕೆಲಸದ ಬಳಲಿಕೆಯನ್ನು ಪರಿಹರಿಸಿ, ನಿಮ್ಮಲ್ಲಿ ಪುನಃ ಶಕ್ತಿ
ಸಂಚಾರವಾಗುವಂತೆ ಮಾಡುತ್ತದೆ. ಮನುಷ್ಯನ ನಿದ್ರಾವಸ್ಥೆಯಲ್ಲಿ ಆತನ
ಶಕ್ತಿಯ ಅತಿ ಕಡಿಮೆ ಭಾಗ ವ್ಯಯವಾಗುತ್ತದೆ. ಆತ, ಎಚ್ಚರದ
ಅವಧಿಯಲ್ಲಿ ಕಳೆದುಕೊಂಡ ಶಕ್ತಿಯನ್ನು ನಿದ್ರಾವಸ್ಥೆಯಲ್ಲಿ ಪುನಃ
ಪಡೆದುಕೊಳ್ಳುತ್ತಾನೆ. ಎಚ್ಚರದ ಅವಧಿಯಲ್ಲಿನ ಆತನ
ಜೀವನಕ್ರಮವನ್ನನುಸರಿಸಿ, ಆತನು ಕಳೆದುಕೊಂಡ ಶಕ್ತಿ ಪುನಃ
ಸಂಚಯವಾಗುತ್ತದೆ.
ನಿದ್ರೆಯೇ ಒಂದು ಔಷಧಿ. ಅಂತೆಯೇ, ನಿದ್ರೆಯಲ್ಲಿರುವ
16 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ರೋಗಿಯನ್ನು ಕೇವಲ ಔಷಧ ಕೊಡುವುದಕ್ಕಾಗಿಯೇ ಎಬ್ಬಿಸುವುದನ್ನು


ಸಾಂಪ್ರದಾಯಿಕ ವೈದ್ಯರೂ ಸಹ ತಡೆಯುತ್ತಾರೆ. ಚಿಕ್ಕಮಕ್ಕಳು ದಿನದ
24 ಗಂಟೆಗಳಲ್ಲಿ 20 ಗಂಟೆ ನಿದ್ರೆ ಮಾಡುತ್ತಾರೆ. ಆದರೆ, ಬೆಳೆದಂತೆಲ್ಲ
ಅವರ ನಿದ್ರಾಅವಧಿ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಒಬ್ಬ
ಆರೋಗ್ಯವಂತ ಯುವಕ ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು. "ಬೇಗ
ಮಲಗು-ಬೇಗ ಏಳು," "ನಿದ್ರೆಯೆ ಆರೋಗ್ಯ, ಭಾಗ್ಯ ಮತ್ತು ಜಾಣ್ಮೆ
ಎಂಬ ಹಿರಿಯರ ಮಾತುಗಳು ಇಂದಿಗೂ ಸತ್ಯ. ಮಧ್ಯರಾತ್ರಿಗೆ ಮುಂಚಿನ
ಅವಧಿಯ ಒಂದು ಗಂಟೆ ನಿದ್ರೆಯು ಮಧ್ಯರಾತ್ರಿ ನಂತರದ ೨ ಗಂಟೆ
ನೀರಸ ನಿದ್ರೆಗಿಂತಲೂ ಅಧಿಕ ಆರಾಮ ನೀಡುತ್ತದೆ.
ನೀವು ನಿದ್ರೆ ಹೋಗಲು ತಯಾರಾಗಿದ್ದರೆ, ಸ್ವಸ್ಥವಾಗಿ ಮಲಗಿ,
ಆಯಾಸ ಪರಿಹರಿಸಿಕೊಳ್ಳಿ. ಚಿಂತೆ ಮತ್ತು ದುಗುಡಗಳು
ಅಕ್ಕತಂಗಿಯರಿದ್ದಂತೆ. ನಿಮ್ಮ ಚಿಂತೆ-ದುಗುಡಗಳು ಏನೇ ಇದ್ದರೂ
ಅವನ್ನು ಎಚ್ಚರದ ಅವಧಿಯಲ್ಲಿ ಮಾತ್ರ ಅನುಭವಿಸಿ.

ಸೂರ್ಯಪ್ರಕಾಶ
ನಿದ್ರೆಯ ನಂತರ, ನಿಮ್ಮ ಮೈ ಸೂರ್ಯನ ಕಿರಣಗಳಿಗೆ
ಒಡ್ಡಿಕೊಳ್ಳುತ್ತದೆ. ಸೂರ್ಯಪ್ರಕಾಶ, ಕಳೆದುಹೋದ ಶಕ್ತಿಯ
ಪುನಃಶ್ಚೇತನಕ್ಕೆ ನೆರವಾಗುತ್ತದೆ. ಸೂರ್ಯನ ಬೆಳಕಿಲ್ಲದಿದ್ದರೆ
ಸಸ್ಯಜೀವಿಗಳು ಹೇಗೆ ಬಾಡುವವೋ ಹಾಗೆಯೇ ಮನುಷ್ಯನೂ
ಸಹ
ತೇಜೋಹೀನ, ಸಪ್ಪೆ ಹಾಗೂ ರೋಗಿಷ್ಠನಾಗುತ್ತಾನೆ. ಸೂರ್ಯಕಿರಣ
,
ಸ್ಯಕೋಟಿಗೆ ಹಸಿರನ್ನು ಮಾನವನ ರಕ್ತಕ್ಕೆ ಕೆಂಪನ್ನು ತರುತ್ತದೆ. ಹಣ್ಣು
ಮತ್ತು ಹಸಿರು ತರಕಾರಿಗಳು ಸೂರ್ಯಕಿರಣವನ್ನು ಹೀರಿಕೊಳ್ಳುತ್ತವೆ.
ಅವನ್ನು ಯಥಾವತ್ತಾಗಿ ಅಥವಾ ಹೆಚ್ಚು ಬೇಯಿಸದೆ
ಸೇವಿಸಿದರೆ,
ಅದರಿಂದ ದೇಹಕ್ಕೆ ಸೂರ್ಯಕಿರಣದ ಅಂಶಪಾ ಿಪ್ತವಾಗುತ್ತದ
ೆ. ನಾವು
ಧರಿಸುವ ಬಟ್ಟೆಯೂ ಅಶ್ಟೇ ಸಾದಾ ಆಗಿರಬೇಕು.
ದಪ್ಪನೆಯ ಇಲ್ಲವೆ
ಬಹಳಷ್ಟು ಬಟ್ಟೆ ಧರಿಸುವುದರಿಂದ, ನಮ್ಮ ದೇಹಕ್ಕೆ
ಸೂರ್ಯಕಿರಣದ
ಅಂಶ ಲಭಿಸದೇ ಹೋಗುತ್ತದೆ. ಎಂಥ ತಂಪುಗಾಲದಲ್ಲೂ ಕೆಲವರು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 17
ಅಂಗಸೌಂದರ್ಯವರ್ಧನೆಗಾಗಿ ಸೂರ್ಯಸ್ನಾನ ಮಾಡುತ್ತಾರೆ. ದೇಹದ
ಅಗಾಧಶಕ್ತಿಗೆ ಚೇತನ ತುಂಬಲು ಸೂರ್ಯಸ್ನಾನ ಅತ್ಯಾವಶ್ಯಕ.

ಗಾಳಿ
ಒಬ್ಬ ವ್ಯಕ್ತಿ ಆಹಾರವಿಲ್ಲದೆ ವಾರಗಟ್ಟಲೆ, ನೀರಿಲ್ಲದೆ ದಿನಗಟ್ಟಲೆ
ಬದುಕುಳಿಯಲು ಸಾಧ್ಯ. ಆದರೆ ಗಾಳಿಯಿಲ್ಲದೆ ಕೆಲಸೆಕೆಂಡುಗಳ ಕಾಲವೂ
ಬದುಕುವುದು ಸಾಧ್ಯವಿಲ್ಲ. ಗಾಳಿಯಲ್ಲಿನ ಓರೋನ್‌ ಕಾರ್ಬನ್‌
ಡೈಆಕ್ಸೈಡ್‌ಯುಕ್ತ ನಮ್ಮ ರಕ್ತವನ್ನು ಶುದ್ಧಗೊಳಿಸಲು ಶ್ವಾಸಕೋಶಕ್ಕೆ
ನೆರವಾಗುತ್ತದೆ. ಪ್ರತಿಯೊಬ್ಬರೂ ತಾವು ವಾಸಿಸುವ ಕೋಣೆಯನ್ನು
ಉತ್ತಮ ಗಾಳಿ ಮತ್ತು ಬೆಳಕಿನ ಪ್ರವೇಶಕ್ಕೆ ಸೂಕ್ತವಾಗಿರುವಂತೆ
ನೋಡಿಕೊಳ್ಳಬೇಕು. ತಾಜಾ ಗಾಳಿ ನಮ್ಮ ದೇಹದ ಎಲ್ಲ ಅಂಗಾಂಗಗಳಿಗೂ
ಲಭಿಸುವಂತಿರಬೇಕು. ನಮ್ಮ ಶ್ವಾಸಕೋಶಕ್ಕೆ ಹೇಗೆ ಯಥೇತ್ತ
ಗಾಳಿಬೇಕೋ, ಹಾಗೆಯೇ, ನಮ್ಮ ಚರ್ಮದ ರಂಧ್ರಗಳಿಗೂ ಗಾಳಿ ಸದಾ
ಬೇಕು. ನಾವು ಧರಿಸುವ ಬಟ್ಟೆ, ನಮ್ಮ ದೇಹದ ಚರ್ಮದ ಗ್ರಂಥಗಳು
ಗಾಳಿಯಿಂದ ವಂಚಿತವಾಗದಂತೆ ಸಡಿಲವಾಗಿರಬೇಕು. ದೀರ್ಥುವಾಗಿ
ಉಸಿರಾಡಿ, ನಿಯತವಾಗಿ ಸಾಧನೆಮಾಡಿ. ಈ ಸಾಧನೆಯಿಂದ, ನಿಮ್ಮ
ಶ್ವಾಸಕೋಶ, ರಕ್ತವನ್ನು ಶುದ್ಧೀಕರಿಸುವುದು.
ನೀರು
ನಿಮ್ಮ ದೇಹವನ್ನು ಶುಚಿಗೊಳಿಸುವ ಅತಿಅಗ್ಗದ ಮತ್ತು ಅತ್ಯುತೃಷ್ಟ
ವಸ್ತುವೇ ನೀರು. ನಿಮ್ಮ ಜೀವನ ಮತ್ತು ಆರೋಗ್ಯದ ಮೂರನೇ
ಅವಿಭಾಜ್ಯ ಅಂಗ. ನೀವು ಬಳಸುವ ನೀರು ಸ್ವಚ್ಛವಾಗಿದೆಯೆ ಮತ್ತು
ಕಲ್ಮಷ ರಹಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಬೆಳಿಗ್ಗೆ
ಎದ್ದೊಡನೆ ಮತ್ತು ರಾತ್ರಿ ಮಲಗುವ ಮುಂಚೆ ನೀರು ಕುಡಿಯಿರಿ.
ಊಟಕ್ಕೆ ಮುಂಚೆ ಒಂದು ಗಂಟೆ ಮುಂಚೆ ಮತಉ ಊಟದ ನಂತರ
ಎರಡು ಅಥವಾ ಮೂರು ಗಂಟೆ ನಂತರ ನೀರು ಕುಡಿಯುವುದನ್ನು
ಮರೆಯಬೇಡಿ.
ತಣ್ಣೀರಸ್ನಾನ ಅತ್ಯುತ್ತಮ. ಅದು ನಿಮಗೆ ದೈವಿಕ ತಾಜಾತನದ
18 |
ಸಾಮಾನ್ಯ ರೋಗಗಳಿಗೆ ವಿಸರ್ಗ ಚಿಕಿತ್ಸ|
ಅನುಭವ ನೀಡುತ್ತದೆ. ನಿಮ್ಮ ರಕ್ತ ಸಂಚಾರವನ್ನು ಚುರುಕುಗೊಳಿಸುತ್ತದೆ. |
ತಣ್ಣೀರು ಸ್ನಾನ ಮಾಡುತ್ತಿದ್ದಂತೆಯೇ, ರಕ್ತವು ಒಳಚರ್ಮದವರೆಗೂ |
ಪ್ರವಹಿಸುತ್ತದೆ. ಆ ಕಾರಣದಿಂದಲೇ, ತಣ್ಣೀರಿನ ಸ್ನಾನದ ನಂತರ ನಿಮ್ಮ
ದೇಹ ಕೆಲಕಾಲ ಬಿಸಿಯೆನ್ನಿಸುತ್ತದೆ. ಬಿಸಿನೀರ ಸ್ನಾನ, ರಕ್ತಪರಿಚಲನೆಯನ್ನು
ನಿಸ್ತೇಜಗೊಳಿಸುವುದರಿಂದ ನೀವು ಬಿಸಿನೀರ ಸ್ನಾನದ ನಂತರ ಕೆಲಹೊತ್ತು
ಜಡತ್ಪದಿಂದಿರುತ್ತೀರಿ.
ತಣ್ಣೀರಸ್ನಾನದ ನಂತರ ವರಟಾದ ವಸ್ತ್ರದಿಂದ ಚರ್ಮವನ್ನು
ಸಿಕ್ಕಾಪಟ್ಟೆ ತಿಕ್ಕಿದರೆ ಚರ್ಮದ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತವೆ.
ಹಾಗೆ ಮಾಡದೆ ಮೆದುವಾಗಿ ಒರೆಸಿಕೊಳ್ಳ ಬೇಕು. ಸ್ನಾನ ಮಾಡುವಾಗ
ನಿಮ್ಮ ಅಂಗೈಯಿಂದ ಚರ್ಮವನ್ನು ತಿಕ್ಕಿಕೊಳ್ಳುವುದರಿಂದ, ಚರ್ಮದ
ಬಹುತೇಕ ಬೇನೆ, ವ್ಯಾಧಿಗಳು ಇಲ್ಲವಾಗುತ್ತವೆ.

ಆಹಾರ
ನಿಸರ್ಗವು ನಮಗೆ ಆಹಾರವನ್ನು ಹೇಗೆ ಕೊಡಮಾಡಿದೆಯೋ
ಹಾಗೆಯೇ ಸೇವಿಸುವುದು ಉತ್ತಮ ಆಹಾರ. ಆಹಾರವನ್ನು ಹೆಚ್ಚು
ಬೇಯಿಸಿದಷ್ಟು ಸ್ಟಾದಭರಿತವಾಗುವುದೇನೋ ನಿಜ; ಆದರೆ, ಅದರ
ಪೌಷ್ಠಿಕತೆ ಪ್ರಮಾಣ ಕುಗ್ಗುತ್ತದೆ. ನಮ್ಮ ಆಹಾರದಲ್ಲಿ ಹಣ್ಣು
ಮತ್ತು
ತರಕಾರಿಯ ಪ್ರಮಾಣವೇ ಅಧಿಕವಾಗಿರಬೇಕು. ಈ ಆಹಾರ
ಅತಿ ಕನಿಷ್ಠ
ಮಟ್ಟದಲ್ಲಿ ಬೇಯಿಸಿದ್ದಾಗಿರಬೇಕು. ಬೇಳೆ ಕಾಳುಗಳನ್ನು
ಸೇವಿಸುವ
ಮುಂಚಿ ಮೊಳಕೆ ಬರಿಸಿರಬೇಕು. ಅಡಿಗೆ ಬೇಯಿಸುವ ಮುಂಚೆ.
ತಿಳಿದಿರಬೇಕಾದ ಮಹತ್ವದ ಅಂಶವೆಂದರೆ ಆಹಾರಕ್ಕೆ
ತಾಪ ಪ್ರಮಾಣ
ಹೆಚ್ಚು ನೀಡಿದಷ್ಟೂ ಅದರ ಪೌಷ್ಠಿಕತೆ ಪ್ರಮಾಣ ಕುಗ್ಗುತ್ತ
ಹೋಗುತ್ತದೆ.
ಮಾನಸಿಕ ಸ್ಥಿತಿ
ವ್ಯಕ್ತಿಯ ಮನೋಭೂಮಿಕೆ ಮತ್ತು ಆರೋಗ್ಯಗಳೆರಡೂ
ಒಂದಕ್ಕೊಂದು ಪೂರಕ ಅಂಶಗಳು. ಸಿಟ್ಟು
, ಆಶಾಭಂಗ, ಹಗೆತನ, ಮತ್ಸರ
ಮತ್ತು ಹಿಂಸಾ ಪ್ರಕ್ರಿಯೆಗಳು ಮನುಷ್ಯ
ನಿಗೆ ಚಿಂತೆಯಷ್ಟೇ ಅಪಾಯಕರ.
ಸಿಟ್ಟು ಬಂದಾಗ ಆತನ ರಕ್ತದ ಹರಿವಿನ
ಲ್ಲಿ ಅಡ್ರೆಲಿನ್‌ ಗ್ರಂಥಿಗಳಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 19

ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು, ರಕ್ತದ ಒತ್ತಡಕ್ಕೆ ದಾರಿ


ಮಾಡಿಕೊಡುತ್ತದೆ. ಹೃದಯ ಸ್ಪಂದನದಿಂದ ನಾಡಿಮಿಡಿತ ಜೋರಾಗುತ್ತದೆ.
ಇದರಿಂದ ಬಾಯಿ ಒಣಗುತ್ತದಲ್ಲದೆ ಮುಖ ಕೆಂಪಾಗುತ್ತದೆ. ಸಿಟ್ಟು,
ಹಾನಿಯ ಹೊರತು ಬೇರೇನನ್ನೂ ಸಾಧಿಸದು.
ಸದಾಕಾಲ ಸಂತೋಷಿಯಾಗಿ ನಗುನಗುತ್ತ ಇರಿ. ಸ್ವಯಂ ಸಲಹೆ,
ಸ್ವಯಂ ಸಮಾಧಾನ ಹಾಗೂ ಕೃತಕ ನಿದ್ರೆ ಅಥವಾ ಧ್ಯಾನಗಳಿಂದ ಉತ್ತಮ
ಆರೋಗ್ಯ ಹೊಂದಬಹುದು. ನೀವು ರೋಗಪೀಡಿತರಾದರೆ
ಎದೆಗುಂದಬೇಡಿ. ಚಿಂತಾಜನಕ ಸ್ಥಿತಿಯಲ್ಲಿರುವ ಬಹಳಷ್ಟು ರೋಗಿಗಳು
ಬದುಕುವ ಛಲ ಮತ್ತು ಆಶೆಯನ್ನು ಕಳೆದುಕೊಂಡ
ಪರಿಣಾಮದಿಂದಾಗಿಯೇ ನಿಧನರಾದದ್ದುಂಟು. ಬದುಕಿಯೇ ತೀರುವೆನೆಂಬ
ದೃಢ ಚಿತ್ತದಿಂದಿದ್ದವರು ಗಂಭೀರ ಸ್ಥಿತಿಯಿಂದ ಪಾರಾಗಿ
ಗುಣಮುಖರಾದುದೂ ಉಂಟು.

ಜೀವನಕ್ರಮ
ನೀವು ಅನುಸರಿಸುವ ಜೀವನಕ್ರಮ, ನಿಮ್ಮ ಆರೋಗ್ಯದ ಮೇಲೆ
ಬಹಳಷ್ಟು ಪ್ರಭಾವ ಬೀರುತ್ತದೆ. ಯಾವುದೇ . ವಿಚಾರದಲ್ಲಿ ನೀವು
ನಿಮ್ಮನ್ನು ಅತಿಯಾಗಿ ತೊಡಗಿಸಿಕೊಳ್ಳುವುದು, ನಿಮ್ಮ ಬದುಕಿನ ಆಗಾಧ
ಶಕ್ತಿಯನ್ನು ಕುಗ್ಗಿಸುತ್ತದೆ. ಯಾವುದೇ ತೆರನಾದ ತೆವಲು ಇಲ್ಲವೆ
ವ್ಯಸನದಿಂದ ಮುಕ್ತವಾದ ಸ್ವಚ್ಛಂದ ಬದುಕು, ಆರೋಗ್ಯಪೂರ್ಣ ಗಾಳಿ
ಸೇವನೆ, ವ್ಯಾಯಾಮ ಮತ್ತು ಪ್ರಸನ್ನಮಯವಾದ ಸ್ವಭಾವಗಳು ನಿಮ್ಮನ್ನು
ಆರೋಗ್ಯವಂತರನ್ನಾಗಿ ಇಡುತ್ತವೆ. ನಿಮ್ಮ ಬದುಕಿನ ಅಗಾಧ ಶಕ್ತಿಯನ್ನು
ಕುಗ್ಗಿಸುವ ಆತಂಕವನ್ನು ನೀವು ಸದಾ ಕಾಲ ದೂರವಿಡಬೇಕು. ಆರೋಗ್ಯದ
ಸುವರ್ಣ ಸೂತ್ರಗಳನ್ನು ಕಡೆಗಣಿಸಿ, ಹಣ ಮತ್ತು ಯಶ ಸಾಧಿಸುವ
ಸ್ಪರ್ಧೆಗೆ ಎಂದೂ ಮುಂದಾಗಬಾರದು. ನಿಮ್ಮ ರೂಢಿ ಅಥವಾ ಅಭ್ಯಾಸಗಳ
ವಿಚಾರದಲ್ಲಿ ನೀವು ಸಾಮಯಿಕವಾಗಿರಬೇಕು. ಸಮಯಕ್ಕೆ ಸರಿಯಾಗಿ
ನಿದ್ರಿಸುವ, ವ್ಯಾಯಾಮ ಮಾಡುವ ಮತ್ತು ಕಾಲಕಾಲಕ್ಕೆ ಉಪವಾಸ
ಮಾಡುವ ಜೀವನಕ್ರಮದಿಂದ ಸಾಮಾನ್ಯ ರೋಗ ಬಾಧೆಗಳಿಂದ
ಮುಕ್ತವಾಗಿರಲು ಸಾಧ್ಯ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
20

ಬೆಕ್ಟೀರಿಯಾಗಳು ದುರ್ಬಲ ದೇಹವನ್ನು ಬಾಧಿಸುತ್ತವೆ.


ನಿಸರ್ಗ ಚಿಕಿತ್ಸಾ ಶಾಸ್ತ್ರವು ಬೆಕ್ಟೀರಿಯಾ (ಅಣುಜೀವಿ ಅಥವಾ

ಸೂಕ್ಷ್ಮಾಣು)ಗಳ ಅಸ್ತಿತ್ವವನ್ನು ಅಲ್ಲಗಳೆಯುವುದಿಲ್ಲ. ಅವು, ಗಾಳಿಯಿಂದ


ಆಹಾರ ಮತ್ತು ನೀರಿನ ಮೂಲಕ ಮನುಷ್ಯನ ದೇಹ ಪುವೇಶಿಸುತ್ತವೆ.
ಆದರೆ, ಮಾನವ ದೇಹದಲ್ಲಿರುವ ಈ ಸೂಕ್ಷ್ಮಾಣುಗಳು ರೋಗವೊಂದರ;
ಲಕ್ಷಣವೇ ಹೊರತು ರೋಗಕ್ಕೆ ಕಾರಣವಲ್ಲ.
'
ಖ್ಯಾತ ಸೂಕ್ಷ್ಮಾಣು ಶಾಸ್ತ್ರಜ್ಞ ಡಾ|| ಆರ್‌.ಎಲ್‌. ವಾಟ್ಟಿನ್ಸ್‌ ಅವರು
ತಮ್ಮ "ರಕ್ತದ ಸಹಾಯದಿಂದ ರೋಗ ನಿರ್ಣಯ" ಎಂಬ ಪುಸ್ತಕದಲ್ಲಿ
ಹೀಗೆ ಹೇಳುತ್ತಾರೆ, "ಕ್ಷಯ ಪೀಡಿತ ವ್ಯಕ್ತಿಯ ದೇಹದಲ್ಲಿ, ರೋಗ
ತಗಲುವ ಮುಂಚೆ ಅಂಟುರೋಗದ ಅಣುಕೀಟಗಳಿದ್ದುದು ಸ್ಥಿರಪಟ್ಟಿಲ್ಲ.
ಮಾನವ ಶರೀರ ವ್ಯವಸ್ಥೆಯಲ್ಲಿ ಹಲವಾರು ಬಗೆಯ ಬೆಕ್ಟೀರಿಯಾಗಳನ್ನು
ಕಾಣಬಹುದು. ಆದರೆ, ಈ ಯಾವ ಬೆಕ್ಟೀರಿಯಾಗಳು ರೋಗಕ್ಕೆ ಅವಕಾಶ
ಮಾಡಿಕೊಡುವುದಿಲ್ಲ. ಬೆಕ್ಟೀರಿಯಾಗಳು ವಾತಾವರಣದ ತುಂಬೆಲ್ಲ
ವ್ಯಾಪಿಸಿವೆಯಾದರೂ ಎಲ್ಲರೂ ಈ ಬೆಕ್ಟೀರಿಯಾಗಳಿಂದ ರೋಗಕ್ಕೆ
ಬಲಿಯಾಗಲಾರರು. ಸಾಂಪ್ರದಾಯಿಕ ವೈದ್ಯ ಪದ್ಧತಿಯ ಪ್ರಕಾರ,
ಮಾನವನ ದೈಹಿಕ ಶಕ್ತಿ ದೇಹವನ್ನು ರೋಗಬಾಧೆಯಿಂದ ರಕ್ಷಿಸುತ್ತದೆ.
ನಿಸರ್ಗ ಚಿಕಿತ್ಸಾ ವೈದ್ಯರ ನಂಬಿಕೆಯ ಪ್ರಕಾರ, ದೇಹದಲ್ಲಿ "ಆಹಾರದ
ತಾಣ' ಹುಡುಕುವ ಬೆಕ್ಟೀರಿಯಾಗಳ ವಿರುದ್ಧ ಜೀವನಾಗತ್ಯ ಬಲ ಅಥವಾ
ಅಗಾಧ ಶಕ್ತಿ (ವೈಟಲ್‌ ಫೋರ್ಸ್‌) ಹೋರಾಡುತ್ತದೆ. ಬೆಕ್ಟೀರಿಯಾಗಳಿಗ
ಕೊಳಕಾದ, ಸರಿಯಾಗಿ ಪೋಷಿಸದ ದುರ್ಬಲ ದೇಹವಿದ್ದರೆ ಸಾಕು, ಅಲ್ಲಿ
ತಮ್ಮ ಸಾಮ್ರಾಜ್ಯ ಸ್ಮಾಪಿಸಿಬಿಡುತ್ತವೆ. ಈ ಬೆಕ್ಟೀರಿಯಾಗಳು ರೋ?
ತರಲಾರವೆಂಬುದನ್ನು 1919ರಲ್ಲಿ ಟೋರಂಟೋದಲ್ಲಿ ಡಾ|| ಜಾನ್ಸನ್‌
ಫ್ರೇಜರ್‌ ಎಂಬ ವಿಜ್ಞಾನಿ ತನ್ನ ಸಂಶೋಧನೆಯ ಆಧಾರದ ಮೇಲಿಂರ
ಸಾರಿದ. ಅವನ ಪ್ರಕಾರ, ಮಾನವನ ದೇಹ ವ್ಯವಸ್ಥೆ ಯಾವುದೇ ವೇದನೆ
ವಿಕಾರ ಅಥವಾ ವ್ಯಾದಿಗೆ ತುತ್ತಾದಾಗ ಬೆಕ್ಟೀರಿಯಾಗಳ
ಹುಟ್ಟಿಕೊಳ್ಳುತ್ತವೆ. ವಿವಿಧ ರೋಗಕ್ಕೆ ಕಾರಣವೆಂದು ಭಾವಿಸಲಾಗಿರು;
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 21

ಬೆಕ್ಟೀರಿಯಾಗಳನ್ನು ಅನೇಕ ತಜ್ಞ ವೈದ್ಯರು, ಯಾವುದೇ ರೋಗ ಬಾಧೆ


ಇರದ 150 ವ್ಯಕ್ತಿಗಳಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಿ,
ಪರೀಕ್ಷಿಸಿದರು. ಈ ಪ್ರಯೋಗದ ಪರಿಣಾಮವೆಂದರೆ, ಡಿಫ್ತೀರಿಯಾ
(ಗಂಟಲಿಗೆ ಬರುವ ರೋಗ), ನ್ಯುಮೋನಿಯಾ (ಪುಪ್ಪಸ ಜ್ವರ) ಮತ್ತು
"ಟೈಫಾಯಿಡ್‌ (ವಿಷಮ ಜ್ವರ) ಬಾಧೆ ತರುತ್ತವೆಂದು ಭಾವಿಸಿದ್ದ
ಬೆಕ್ಟೀರಿಯಾಗಳಿಂದ ಆ ರೋಗಗಳು ಕಾಣಿಸಿಕೊಳ್ಳಲಿಲ್ಲ. ಆದ್ದರಿಂದ
ಬೆಕ್ಟೀರಿಯಾಗಳು ರೋಗ ತರಲಾರವೆಂಬ ತೀರ್ಮಾನಕ್ಕೆ ಡಾ। ಫ್ರೇಜರ್‌
ಬಂದರು.

ಬೆಕ್ಟೀರಿಯಾಗಳಿಗೆ ಕೊಳಕಾದ ಮತ್ತು ಸರಿಯಾಗಿ ಪೋಷಿಸಿದ


ದೇಹವೇ ಬೇಟೆಯ ತಾಣವೆಂಬುದು ನಿಸರ್ಗ ಚಿಕಿತ್ಸಾ ಶಾಸ್ತ್ರದ ಮಹತ್ವದ
ತತ್ವಗಳಲ್ಲೊಂದು. ಈ ಬೆಕ್ಟೀರಿಯಾಗಳ ನಿರ್ಮೂಲನೆಗೆಂದು ಚುಚ್ಚು
ಮದ್ದನ್ನೇನಾದರೂ ನೀಡಿದರೆ, ಮೊದಲೇ ದೇಹದಲ್ಲಿ ಶೇಖರಣೆಗೊಂಡ
ವಿಷಕ್ಕೆ (ಕೊಳಕು) ಮತ್ತಷ್ಟು ವಿಷ ಸೇರಿಸಿದಂತಾಗುತ್ತದೆ. ದೇಹದಲ್ಲಿ
ಶೇಖರಣೆಗೊಂಡ ಕೊಳಕು, ಬೆಕ್ಟೀರಿಯಾಗಳನ್ನು
ಹುಟ್ಟುಹಾಕಿರುತ್ತದೆಯಷ್ಟೆ. ನಿಸರ್ಗ ಚಿಕಿತ್ಸಾ ತಜ್ಞರ ಪ್ರಕಾರ, ಈ
ಬೆಕ್ಟೀರಿಯಾಗಳು ರೋಗದ ವಿರುದ್ಧ ಹೋರಾಡುತ್ತವೆಯೇ ಹೊರತು,
ರೋಗ ತರುವುದಿಲ್ಲ. ಬೆಕ್ಟೀರಿಯಾಗಳು ನಿಸರ್ಗದತ್ತವಾದ ಜಲಗಾರ
ಅಥವಾ ಜಾಡಮಾಲಿಗಳೆನ್ನಬಹುದು. ಈ ಬೆಕ್ಟೀರಿಯಾಗಳು ದೇಹದ
ಕೊಳೆತ ಇಲ್ಲವೆ ನಿಷ್ಟ್ರಯೋಜಕವಾದ ಭಾಗವನ್ನು ಪೀಡಿಸಬಲ್ಲವೇ ವಿನಃ
ದೇಹದ ಉತ್ತಮ ಭಾಗಕ್ಕೆ ಬಾಧಿಸವು. ಈ ಬೆಕ್ಟೀರಿಯಾಗಳನ್ನೀನ್ನಾದರೂ
ದೇಹದ ಆರೋಗ್ಯಪೂರ್ಣ ಭಾಗದಲ್ಲೇನಾದರೂ ಚುಚ್ಚುಮದ್ದಿನ
ರೂಪದಲ್ಲಿ ಸೇರಿಸಿದರೆ, ಅಲ್ಲಿ ತಮಗೆ ಬೇಕಾದ ಕೊಳಕು ಸಿಕ್ಕದೇ ಹೋಗಿ,
ಹಸಿವಿನಿಂದ ಸಾಯಬಹುದೇ ವಿನಃ ಆರೋಗ್ಯಪೂರ್ಣ ದೇಹದ ಭಾಗವನ್ನು
ತಿನ್ನಲಾರವು.
ಬೆಕ್ಟೀರಿಯಾಗಳೇ ರೋಗವುಂಟುಮಾಡುತ್ತವೆಯೆನ್ನುವ ಆಲೋಪಧಿ
ಶಾಸ್ತ್ರವನ್ನು ನಂಬಬೇಕೆಂದರೆ, ಎಲ್ಲ ಬೆಕ್ಟೀರಿಯಾಗಳನ್ನು ಕೊಂದರೂ
22 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೆ

ರೋಗಗಳ ಮೂಲೋತ್ಪಾಟನೆ ಸಾಧ್ಯವಾಗುತ್ತಿಲ್ಲ. ಇಂದಿನ ಸ್ಥಿತಿ, ಮೂಲ


ಜೀವಾಣು ತತ್ವದ ಸುಧಾರಣಾಗ್ರಣಿ ಲೂಯಿಸ್‌ ಪಾಶ್ಚ
ಕಾಲದಲ್ಲಿದ್ದುದಕ್ಕಿಂತ ಭಿನ್ನವೇನೂ ಆಗಿಲ್ಲ. ಹಲವಾರು ರೋಗಗಳಿ
ಕಾರಣವೆನ್ನಬಹುದಾದ ಕೆಲವಾರು ಬೆಕ್ಟೀರಿಯಾಗಳನ್ನು ಸಾಂಪ್ರದಾಯಿಕ
ವೈದ್ಯಕೀಯ ಪದ್ಧತಿ ಗುರುತಿಸಿದೆ. ಆದರೆ, ಮನುಕುಲಕ್ಕೆ ತಗಲುತ್ತಿರು
ವಿಕಾರ ಅಥವಾ ರೋಗಗಳಿಗೆ ಕಾರಣೀಭೂತವಾದ ಶಕ್ತಿ (ಕಾಜುಯೇಟಿ
ಏಜೆಂಟ್‌)ಯನ್ನು ನಿರ್ಮೂಲನಗೊಳಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ
ರೋಗದ ವಿರುದ್ಧ ಹೋರಾಡುವ ಏಕೈಕ ಜಾಣ ಮಾರ್ಗವೆಂದರೆ, ನಿಸಗ
ಚಿಕಿತ್ಸಾ ಪದ್ಧತಿ ರೋಗಿಯನ್ನು ಆರಾಮಗೊಳಿಸಬೇಕಾದಲ್ಲಿ ಆತನಲ್ಲಿ
ಜೀವನಾಗತ್ಯ ಬಲ (ವೈಟಲ್‌ ಫೋರ್ಸ್‌)ವನ್ನು ವೃದ್ಧಿಗೊಳಿಸಬೇಕು
ಸಂತೋಷದಾಯೀ ಆರೋಗ್ಯಕ್ಕೆ ಇದೊಓದೇ ದಾರಿ.

ಎತ್ತರ, ತೂಕದ ಪಟ್ಟಿ ಆರೋಗ್ಯದ ಅಳತೆಗೋಲೆ?


ಆಲೋಪಧಿ ಶಾಸ್ತ್ರಜ್ಞರ ತಲೆಯಲ್ಲಿ ಜೀವಾಣು ತತ್ವ ಇನ್ನೂ
ಸುಳಿದಾಡುತ್ತಿದೆ. ಇದೂ ಅಲ್ಲದೆ, ಮನುಷ್ಯನ ಆರೋಗ್ಯಕ್ಕೆ ಇಷ್ಟೇ ಎತ್ತರ,
ತೂಕ ಇರಬೇಕೆಂಬ ನಿಬಂಧನೆಯ ಪೈಶಾಚಿಕ ಪಟ್ಟಿಯೊಂದನ್ನು
ತಯಾರಿಸಿದ್ದಾರೆ. ತೆಳು ದೇಹದ, ಆದರೆ ಚಟುವಟಿಕೆಯುಳ್ಳ
ಹುಡುಗನೊಬ್ಬನಿಗೆ, "ನೀನು ಕಡಿಮೆ ತೂಕವುಳ್ಳವನಾಗಿದ್ದೀಯ. ನಿನ್ನ
ಎತ್ತರ ಪ್ರಮಾಣಕ್ಕೂ, ತೂಕಕ್ಕೂ ಹೊಂದಾಣಿಕೆ ಇಲ್ಲ" ಎಂದು
ವೈದ್ಯರು
ತಮ್ಮೆದುರಿಗೆ ಗೋಡೆಯ ಮೇಲೆ ತೂಗು ಹಾಕಿರುವ
ಎತ ರ-ತೂಕದ
ಅಳತೆ ಪಟ್ಟಿ ತೋರಿಸಿ ಹೇಳಬಹುದು. ಆರೋಗ್ಯವಂತರ ಎತರ-ತೂಃ
ಪ್ರಮಾಣ ನಿರ್ಧರಿಸುವ ತಜ್ಞರು, ಪುರುಷರು ಮತು
ಮಹಿಳೆಯರ
ವಿವಿಧ ವಯೋ ಪ್ರಮಾಣಕ್ಕನುಗುಣವಾಗಿ ಎತ್ತರ-ತೂಕದ ಸರಾಸರ ಿಯನ್ನು
ಸಿದ್ಧಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ಹೆಚ್ಚು ತೂಕವುಳ್ಳವನಿದ್ದರ
ೆ (ಓವರ್‌
ವೇಟ್‌) ಹೆಚ್ಚು ತೂಕ ಹೊಂದಿರುವುದರ ದುಷ ರಿಣಾಮಗಳನ್ನು
ವಿವರಿಸ
ಹೇಳುವುದು ಈ ತಜ್ಞರಿಗೆ ಬಹಳ ಮುಟ್ಟ ನಿಜ ಆಜ ಬ
ಅಳತೆ-ತೂಕದ ಈ ಪಟ್ಟಿಗಳು ನಮ್ಮ ಆರೋಗ್ಯದ ಅಳತೆಗೋಲಲ್ಲ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 23

ಬದಲಾಗಿ, ಈ ಪಟ್ಟಿಯಲ್ಲಿನ ಲೆಕ್ಕಾಚಾರಗಳೆಲ್ಲ, ಬಹಳಷ್ಟು ಜನರ


ಪರೀಕ್ಷೆಯ ಸಂಚಿತ ಅಂಕಿ ಅಂಶಗಳ ಸರಾಸರಿ ಪ್ರಮಾಣ ಮಾತ್ರ.
ಯಾರೂ ತಮ್ಮ ಆರೋಗ್ಯಕ್ಕೂ ತಮ್ಮ ತೂಕಕ್ಕೂ ನಂಟುಕಲ್ಪಿಸುವ
ಗೋಜಿಗೆ ಹೋಗುತ್ತಿಲ್ಲವಾದ್ದರಿಂದ ಈ ಪಟ್ಟಿಯಲ್ಲಿನ ಅಳತೆ ಅಂಕಿ
ಅಂಶಗಳು ದೋಷ ಪೂರ್ಣ ಮತ್ತು ಅವಾಸ್ತವಿಕ ಸರಾಸರಿ
ಪ್ರಮಾಣವನ್ನೇ ಮಾದರಿಯನ್ನಾಗಿ ಅಥವಾ ಪರಿಪೂರ್ಣವೆಂದು
ಭಾವಿಸಿರುವ ತರ್ಕವೇ ದೋಷಪೂರ್ಣವಾಗಿದೆ. ಒಬ್ಬ ವ್ಯಕ್ತಿಯ
ತೂಕವೇನಾದರೂ ಸರಾಸರಿಗಿಂತ ಅಧಿಕವೆಂದು ಕಂಡುಬಂದರೆ, ಆತನ
ಆರೋಗ್ಯ ಸ್ಥಿತಿಗತಿಗಳನ್ನು ಗಮನಿಸದೇ, ತೂಕವನ್ನು ಕಡಿಮೆ
ಮಾಡಿಕೊಳ್ಳಲು ಆತನಿಗೆ ಸಲಹೆ ನೀಡಲಾಗುತ್ತದೆ. ಈ ವೈದ್ಯರ
ಲೆಕ್ಕಾಚಾರದಂತೆ, ಅವರ ತೂಕದ ಪಟ್ಟಿಯಲ್ಲಿ ತೋರಿಸುವ
ಪ್ರಮಾಣಕ್ಕಿಂತಲೂ ಅಧಿಕ ತೂಕವುಳ್ಳ ವ್ಯಕ್ತಿಯ ಆರೋಗ್ಯ ಕೆಟ್ಟಿದ್ದರೂ
ಸಹ, ತೂಕವನ್ನೇ ಆತನ ಆರೋಗ್ಯದ ಅಳತೆಗೋಲಾಗಿ ಪರಿಗಣಿಸುವುದು
ತಪ್ಪು. ತೂಕ ಅಧಿಕವಾಗಿರುವುದು ಆತನ ಅನಾರೋಗ್ಯದ
ಲಕ್ಷಣವಾಗಿರಬಹುದಾದರೂ, ತೂಕವೇ ಅದಕ್ಕೆ ಏಕೈಕ ಕಾರಣಗಿರಲಾರದು.
ಆರೋಗ್ಯವಂತನಾಗಿರುವ ಒಬ್ಬ ವ್ಯಕ್ತಿಗೆ ಬೊಜ್ಜು ಬೆಳೆದಿದ್ದರೂ, ಅದು
ತನ್ನ ನಿಯಂತ್ರಣದಲ್ಲಿದೆಯೆಂದಾದರೆ ಆತ ಅದರ ಬಗ್ಗೆ
ಚಿಂತಿಸಬೇಕಾದದ್ದಿಲ್ಲ. ಹಾಗೆಯೇ, ತೆಳು ಪ್ರಕೃತಿಯ, ಕಡಿಮೆ ತೂಕ
ಹೊಂದಿದ ವ್ಯಕ್ತಿಯೂ ಸಹ ತನ್ನ ತೂಕ ಕಡಿಮೆಯೆಂಬ ಕಾರಣಕ್ಕೆ
ಚಿಂತಿಸಬೇಕಾದದ್ದಿಲ್ಲ.

ದೇಹದ ತೂಕ ಪ್ರಮಾಣವು ದೇಹ ರಚನೆಯ ಕೋಶ, ಮಾಂಸಖಂಡ


ಸ್ನಾಯುಗಳು, ಗ್ರಂಥಿಗಳನ್ನು ಮತ್ತು ಆತನು ಬದುಕುವ ರೀತಿ ಹಾಗೂ
ಅನುವಂಶೀಯ ಕಾರಣಗಳನ್ನು ಅವಲಂಬಿಸಿದೆ. ರಸಗ್ರಂಥಿಗಳು ಮತ್ತು
ಕೋಶಗಳು ಸುಸಬಂದ್ಭವಾಗಿದ್ದರೆ ಆ ವ್ಯಕ್ತಿ ಒಂದು ನಿಶ್ಚಿತ ಪ್ರಮಾಣದ
ತೂಕ ಹೊಂದಿರುತ್ತಾನೆ. ಪ್ರತಿ ವ್ಯಕ್ತಿಯು ತನ್ನದೇ ಆದ ತೂಕ
ಹೊಂದಿರುತ್ತಾನೆ. ಎಲ್ಲರಿಗೂ ಏಕ ಪ್ರಕಾರದ ವಸ್ತುನಿಷ್ಠ ಪರಿಮಾಣವನ್ನು
ನಿಗದಿಗೊಳಿಸಲು ಸಾಧ್ಯವಿಲ್ಲ. ಅಗಾ ಮಾಂಸ-ಮೂಳೆಗಳನ್ನು ಹೊಂದಿರುವ
24
EE]
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಆಜಾನುಬಾಹು ವ್ಯಕ್ತಿಯು ಹೊಂದಿರುವಷ್ಟೇ ಉತ್ತಮ ಆರೋಗ್ಯವನ್ನು


ಒಬ್ಬ ಕೃಶದೇಹಿಯೂ ಹೊಂದಿರಲು ಸಾಧ್ಯ.
ಆದರೆ, ವ್ಯಕ್ತಿಯ ತೂಕದ ವಿಚಾರದಲ್ಲಿ ಒಂದು ಅಂಶ
ವಿಚಾರಾರ್ಹವಾಗಿದೆ. ಅದೇನೆಂದರೆ-ತೂಕ ಮತ್ತು ಶಕ್ತಿಯ ಮಧ್ಯೆ
ಸಂಬಂಧವಿದೆ. ಬೊಜ್ಜುಳ್ಳ ವ್ಯಕ್ತಿ, ತನ್ನ ದೇಹದ ತೂಕವನ್ನು ತಾಳಿಕೊಳ್ಳಲು
ತನ್ನ ಹೆಚ್ಚಿನ ಶಕ್ತಿ ಹ್ರಾಸ ಮಾಡಿಕೊಳ್ಳಬೇಕಾಗುತ್ತದೆ. ದೇಹದಲ್ಲಿ ಕೊಬ್ಬಿನ
ಪದರಿನ ಮೇಲೆ ಮತ್ತೊಂದು ಕೊಬ್ಬಿ ಪದರು ಬೆಳೆದಂತೆಲ್ಲ ಆ ವ್ಯಕ್ತಿಯ
ಚಟುವಟಿಕೆಗಳು ಮಂದಗತಿಯವಾಗುತ್ತವೆ. ರಸಗ್ರಂಧಿಗಳ ಅವ್ಯವಸ್ಥಿತ
ಕ್ರಿಯೆಯ ಪರಿಣಾಮವಾಗಿಯೂ ಈ ಬೊಜ್ಜು ಬೆಳೆಯಬಹುದಾಗಿದೆ. '
ಇಂಥ ಸ್ಥಿತಿಯಲ್ಲಿ, ಬೊಜ್ಜಿಗೆ ಚಿಕಿತ್ಸೆ ಮಾಡುವ ಮೊದಲು ಗ್ರಂಥಿಗಳಿಗೆ:
ಚಿಕಿತ್ಸೆ ಮಾಡಬೇಕು. '
ದೇಹದ ಸಾಮಾನ್ಯ ಕ್ರಿಯೆಗೆ ತೊಡಕುಂಟು ಮಾಡುವ ರೋಗಗ್ರಸ್ಥ
ಪದಾರ್ಥ, ವಸ್ತು ಅಥವಾ ರಸಿಕೆಯನ್ನು ಹೊರಹಾಕುವುದಕ್ಕೆ ನಿಸರ್ಗ
ಚಿಕಿತ್ಸೆ ಸಂಬಂಧಿಸಿದೆ. ಅನಾರೋಗ್ಯ ಪೂರ್ಣ ಶರೀರದಲ್ಲಿ ರೋಗಗ್ರಸ್ಥ
ಪದಾರ್ಥ ಸಂಗ್ರಹವಾಗಿರುತ್ತದೆ. ಈ ಪದಾರ್ಥವನ್ನು
ಹೊರಹಾಕುವುದರಿಂದ ದೇಹ ಸ್ಥಿತಿ ಸುಧಾರಣೆಗೊಳ್ಳುತ್ತ ದೆ. ಈ ಪದಾರ್ಥ
ಹೊರಹೋಗುವುದರಿಂದ ದೇಹದ ಭಾರ ಸ್ವಲ್ಪ ಕಡಿಮೆಯಾಗಬಹುದು.
ದೇಹದ ಭಾರ ಇಳಿಕೆ ತಾತ್ಕಾಲಿಕವಾಗಿರುತ್ತದೆ. ಮತ್ತೆ ಅಷ್ಟೇ ಬೇಗ
ದೇಹದ ಕಳೆದು ಹೋದ ತೂಕ ಏರುತ್ತದೆ. ಒಂದು ವೇಳೆ, ಆ ವ್ಯಕ್ತಿಯ
ತೂಕ ಮತ್ತೆ ಅಧಿಕವಾಗದಿದ್ದರೆ, ತಪ್ಪು ಕಲ್ಪನೆ ಮಾಡಿಕೊಳ್ಳಬಾರದು.
ಏಕೆಂದರೆ, ಆ ವ್ಯಕ್ತಿಯ ಸಾಮಾನ್ಯ ತೂಕ ಪ್ರಮಾಣ ಅಷ್ಟೇ
ಇರುವಂಥದ್ದೆಂದು ಭಾವಿಸಬೇಕು.
ದೇಹದಲ್ಲಿನ ರೋಗಗ್ರಸ್ಥ ಪದಾರ್ಥವನ್ನು ಹೊರಹ
ಾಕಲು ನಿಸರ್ಗ
ಕ್ರಮವನ್ನು ಅನುಸರಿಸುವಾಗ ವ್ಯಕ್ತಿಯ ತೂಕ ಪ್ರಮಾಣ
ಇಳಿಯುತ್ತದೆಯೆಂಬುದು ಬಹಳ ಜನರಿಗೆ ತಿಳಿದಿಲ್ಲ. ದೇಹದಲ್ಲಿ
ಸಂಗ್ರಹಗೊಂಡಿರುವ ರೋಗಗ್ರಸ್ಥ ಪದಾರ್ಥವೇ
ರೋಗಕ್ಕೆ ಮೂಲ. ಈ
ಪದಾರ್ಥವನ್ನು ಹೊರ ಹಾಕುವುದರಲ್ಲೇ ವ್ಯಕ್ತಿಯ ಆರೋಗ್ಯ ಅಡಗಿದೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 25

ರೋಗಿಗೆ ನಿಸರ್ಗ ಚಿಕಿತ್ಸೆ ನೀಡುತ್ತಿರುವ ಈ ಹಂತದಲ್ಲಿ ಆತನ ತೂಕ


ಕಡಿಮೆಯಾದುದನ್ನು ಗಮನಿಸಿದವರು, "ಓಹ್‌, ನೀನೆಷ್ಟು ಸಣಕಲಾದೆ?'"
ಎಂತಲೋ, "ನೀನೀಗ ತೆಳ್ಳಗೆ ಎಲುಬಿನ ಗೂಡಾದೆ" ಎಂತಲೋ
ಅನ್ನಬಹುದು. ನಿಮ್ಮ ತೂಕದ ಬಗ್ಗೆ ಚಿಂತಿಸಬೇಡಿ. ನೀವು
ಗುಣಮುಖರಾಗುವುದನ್ನು ಮಾತ್ರ ಯೋಚಿಸಿ. ಗುಣಮುಖರಾದ ಮೇಲೆ
ದೇಹವೇ ತನ್ನ ತೂಕ ಹೆಚ್ಚಿಸಿಕೊಳ್ಳುವ ಕೆಲಸವನ್ನು ನೋಡಿಕೊಳ್ಳುತ್ತದೆ.

ನಿಸರ್ಗದ ರೋಗ ಉಪಶಮನ ಶಕ್ತಿ


ರೋಗದಿಂದ ಬಳಲುವ ವ್ಯಕ್ತಿ, ತಾನು ಆ ರೋಗದಿಂದ
ಮುಕ್ತನಾಗಬೇಕೆಂದು ಬಯಸುತ್ತಾನೆ, ಬಯಸಲೇಬೇಕು. ರೋಗ
ಉಪಶಮನಗೊಳಿಸಲು ಹಲವಾರು ಚಿಕಿತ್ಸಾ ಪ್ರಭೇದಗಳಿವೆ. ರೋಗ
ಉಪಶಮನವಾದರೆ ಸಾಕೆಂದು ಜನರು ಸಿಕ್ಕಾಪಟ್ಟೆ ಔಷಧವನ್ನು
ಬಳಸುತ್ತಾರೆ. ಅವರು ಈ ಔಷಧದ ದುಷ್ಪರಿಣಾಮವನ್ನು ಗಣನೆಗೇ
ತೆಗೆದುಕೊಳ್ಳುವುದಿಲ್ಲ. ಈ ದುಷ್ಪರಿಣಾಮಗಳು ವ್ಯಕ್ತಿಗೆ ಶಾಶ್ವತ
ಹಾನಿಯುಂಟು ಮಾಡಬಲ್ಲಂಥವು. ರೋಗದ ಶೀಘ್ರ) ಉಪಶಮನವು
ರೋಗದ ಲಕ್ಷಣಗಳನ್ನು ಹತ್ತಿಕ್ಕಬಹುದಷ್ಟೆ, ಈ ತಾತ್ಕಾಲಿಕ ಉಪಶಮನ,
ದೇಹಕ್ಕೆ ಶಾಶ್ವತ ಹಾನಿಯುಂಟು ಮಾಡುವಂಥದ್ದು. ಕಳೆದುಹೋದ
ಆರೋಗ್ಯವನ್ನು ಮರಳಿ ಪಡೆಯುವ ಆತುರದಲ್ಲಿ ಜನರು ಒಂದರ ನಂತರ
ಒಂದರಂತೆ ಹಲವಾರು ಔಷಧಿಗಳನ್ನು ಉಪಯೋಗಿಸುವ ಪ್ರವೃತ್ತಿ
ಬೆಳೆಸಿಕೊಂಡಿದ್ದಾರೆ.
ತೀವ್ರ ಪರಿಣಾಮ ಜೀರುವ ನೆಗಡಿ ಅಥವಾ ಸಾಮಾನ್ಯ ಶೀತದಂಥ
ರೋಗಗಳು ನಿಯಂತ್ರಣಕ್ಕೆ ಬರಲು ತಮ್ಮದೇ ಆದ ವೇಳೆ
ತೆಗೆದುಕೊಳ್ಳುತ್ತವೆ. ನೀವೆಷ್ಟು ಔಷಧೋಪಚಾರ ಮಾಡಿದರೂ
ನಿಷ್ಪ್ರಯೋಜಕ. ರೋಗಗಳ ನಿಯಂತ್ರಣಕ್ಕೆ ತಪ್ಪು ಪರಿಹಾರಗಳನ್ನು
ಕಂಡುಕೊಳ್ಳುವುದರಿಂದ ತಾತ್ಕಾಲಿಕ ರೋಗಗಳು ದೀರ್ಫುಕಾಲೀನ
ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯ ಶೀತ, ತನ್ನಷ್ಟಕ್ಕೆ ತಾನೇ
ನಿಲ್ಲುತ್ತದೆ. ಗಾಯ ತನ್ನಷ್ಟಕ್ಕೇ ತಾನೇ ಮಾಯುತ್ತದೆ. ಗಾಯವನ್ನು
26 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ಸ್ವಚ್ಛವಾಗಿಡಬೇಕಾದುದು ಮಾತ್ರ ನಮ್ಮ ಕರ್ತವ್ಯ. ಮುರಿದ ಎಲುಬು


ತನ್ನಷ್ಟಕ್ಕೆ ತಾನೆ ಬೆಸೆದುಕೊಳ್ಳುತ್ತದೆ. ಇಂಥ ಸ್ಥಿತಿಯಲ್ಲಿ ದೇಹದಲ್ಲಿನ
ಅಗಾಧ ಶಕ್ತಿ (ವೈಟಲ್‌ ಫೋರ್ಸ್‌) ತೀವ್ರ ಉಪಶಮನಕ್ಕೆ
ಸಹಕಾರಿಯಾಗಿದೆಯೆಂಬುದು ಬಹಳ ಜನಕ್ಕೆ ತಿಳಿದಿಲ್ಲ. ದೇಹದ ಈ
ಸ್ವಿಯಂ ಚೇತರಿಕೆ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾದದ್ದು ವೈದ್ಯರ
ಮೊದಲ ಕೆಲಸ. ರೋಗಿಗಳೂ ಈ ಬಗ್ಗೆ ಗಮನಹರಿಸಬೇಕು. ರೋಗಕ್ಕೆ
ಮದ್ದು ಅಥವಾ ಔಷಧಿ ನೀಡುವಾಗ, ದೇಹದ ರೋಗ ಉಪಶಮನ
ಶಕ್ತಿಯನ್ನು ಗಮನದಲ್ಲಿರಿಸಿ, ಔಷಧಿಯನ್ನು ಸರಳೀಕರಿಸಬೇಕು. ಈ
ಸತ್ಯವನ್ನು ಮನಗಾಣದೇ ನೀಡಿದಲ್ಲಿ, ರೋಗ ವಾಸಿಯ ಬದಲು
ರೋಗಿಯ ಸ್ಥಿತಿ ಮತ್ತಷ್ಟು ಕ್ಲಿಷ್ಟಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.
ನಿಸರ್ಗದ ರೋಗ ಉಪಶಮನ ಶಕ್ತಿ ಅಗಾಧವಾದುದು.
ಯಾವುದೇ ತೀವ್ರತರ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ನಿಸರ್ಗ
ಚಿಕಿತ್ಸಾ ವೈದ್ಯರು ಉಪವಾಸ, ಸೂಕ್ತ ಆಹಾರ, ಜಲ ಚಿಕಿತ್
ಸೆ ಮತ್ತಿತರ
ನಿಸರ್ಗ ಚಿಕಿತ್ಸಾ ಕ್ರಮಗಳಿಂದ ಚಿಕಿತ್ಸೆ ನೀಡುತ್ತಿರಬಹು
ದು. ರೋಗಿ
ಚೇತರಿಕೆಯ ಹಾದಿಯಲ್ಲಿದ್ದಾಗ ಏಕಾಏಕಿ ತೀವ್ರ
ರೋಗಬಾಧೆಯಿಂದ
ಸಾವನ್ನಪ್ಪಬಹುದು. ಇದು, ರೋಗದ ತೀವ್ರತೆಯಿಂದಾ
ದ ಸಾವೇ ವಿನಃ
ಚಿಕಿತ್ಸಾ ಕ್ರಮದಿಂದ ಅಲ್ಲ ಎನ್ನುವುದನ್ನು ತಿಳಿ
ಯಬೇಕು. ನಿಸರ್ಗ ಚಿಕಿತ್ಸಾ
ವೈದ್ಯರು ನೀಡುವ ಸಂಪೂರ್ಣ ಚಿಕಿತ್ಸಾ ಕ್ರಮ
ದಿಂದ ವ್ಯಕ್ತಿಯ ಮೈಮೇಲೆ
ಬೆವರು ಸಲೆ ಅಥವಾ ಕುರು ಇಲ್ಲವೆ ಬೊಕ್
ಕೆಗಳು ಕಾಣಿಸಿಕೊಳ್ಳಬಹುದು.
ಚಿಕಿತ್ಸಾ ಕ್ರಮವನ್ನು ಮುಂದುವರಿಸಿದಲ್ಲಿ
ಇವೆಲ್ಲ ವಾಸಿಯಾಗಿ ರೋಗಿಯು
ತಾನು ರೋಗಕ್ಕೆ ಗುರಿಯಾಗುವ ಮುಚ
ಿ ಇದ್ದ ಆರೋಗ್ಯಮಯ
ಅನುಭವ ಪಡೆಯುತ್ತಾನೆ. ಇದರರ್ಥವೇನೆಂದರೆ,
ಆತನ ದೇಹವು ನಿಸರ್ಗ
ಚಿಕಿತ್ಸಾ ಔಷಧಿಗೆ ಸೂಕ್ತವಾಗಿ ಪ್ರತಿಕ್ರಿಯಿಸಿದೆ,
ಎಂಬುದು. ಈ ಹಂತದಲ್ಲಿ
ದೇಹದಲ್ಲಿನ ಉಪದ್ರವಿ ರೋಗಗ್ರ ಪದಾರ್ಥ ಚಿಕಿತ್ಸೆಯ
ಪರಿಣಾಮದಿಂದ ಹೊರಹಾಕಲ.ಡ
ಬ ುವ ಸಂದ ರ್ಭದ ತರ
ತೊಂದರೆಯುಂಟುಮಾಡುತ್ತದೆ. ಳ್ಳ ತೀವ್ರ
ಯಾವುದೇ ಒಂದು ರೋಗ ನಿವಾರಣೆಗಾಗಿ ವೈದ್ಯರು ನೈಸರ್ಗಿಕ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 27

ಪಥ್ಯಗಳಾದ ನೀರು, ಸೂರ್ಯಪ್ರಕಾಶ, ಹಣ್ಣು ಮತ್ತು ತರಕಾರಿಗಳನ್ನು


ಸಲಹೆ ಮಾಡಬಹುದು. ಈ ಸೇವನೆಯ ಪರಿಣಾಮವಾಗಿ ದೇಹದಲ್ಲಿ
ಸಂಗ್ರಹಿತ ರೋಗಗ್ರಸ್ಥ ಪದಾರ್ಥ ದೇಹದ ವಿವಿಧ ರಂಧ್ರಗಳ ಮೂಲಕ
ಹೊರಹಾಕಲ್ಪಡುತ್ತದೆ. ಈ ಪದಾರ್ಥ ತುಂಬಾ ಜಾಸ್ತಿ ಇದ್ದು, ದೇಹದ
ರಂಧ್ರಗಳಿಂದ ಹೊರಹಾಕಲು ಅಸಾಧ್ಯವಾದಾಗ, ದೇಹದಲ್ಲಿನ
ನಿರುಪಯುಕ್ತ ಪದಾರ್ಥಗಳನ್ನು ಹೊರಹಾಕಲೆಂದೇ ಇರುವ ರಂಧ್ರಗಳ
ಹೊರತಾಗಿ ದೇಹದ ಯಾವುದೇ ಭಾಗದಿಂದಲಾದರೂ ಸ್ರವಿಸಬಹುದು
ಅಥವಾ ಸೋರಿ ಹೊರಹೋಗಬಹುದು. ಅನಗತ್ಯ ಪದಾರ್ಥ ಹೊರ
ಹೋಗುವಾಗ ತೀವ್ರತರ ತೊಂದರೆಯಾಗುತ್ತದೆಯೆಂದು ಮೇಲೆ ಹೇಳಿದ್ದು,
ಈ ಕಾರಣಕ್ಕಾಗಿ.

ರೋಗವಾಸಿ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳಿಂದ ನಿಸರ್ಗ


ಚಿಕಿತ್ಸಾ ತಜ್ಞರು ಎದೆಗುಂದರು. ರೋಗವಾಸಿಯ ಅವಧಿ ಹಿಗ್ಗಿದರೂ
ಅದು, ರೋಗವಾಸಿಗೆ ಪೂರಕವಾಗಿ ರೋಗವಾಸಿ ಕ್ರಿಯೆಯನ್ನು
ಚುರುಕುಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಈ ವೈದ್ಯರು ಔಷಧಿಗಳನ್ನು
ಮತ್ತೆ ನೀಡಿ, ರೋಗವಾಸಿ ಸಂದರ್ಭದ ತೊಂದರೆಗಳನ್ನು ತಡೆಯುವುದಿಲ್ಲ.

ನೆಗಡಿಯಿಂದ ಮೂಗು ಸೋರುವುದು ನಿಸರ್ಗಕ್ರಿಯೆ. ಈ ಕ್ರಿಯೆ,


ದೇಹದಲ್ಲಿನ ಅನಗತ್ಯ ಪದಾರ್ಥಗಳನ್ನು ಹೊರಹಾಕುವುದಾಗಿದೆ.
ನೆಗಡಿಯನ್ನು ತನ್ನಷ್ಟಕ್ಕೆ ಬಿಟ್ಟರೆ, ಅದು ದೇಹದಲ್ಲಿನ ವಿಷಕಾರಿ ವಸ್ತುವನ್ನು
ಹೊರಚೆಲ್ಲಿ ದೇಹವನ್ನು ಆರೋಗ್ಯಮಯವಳನ್ನಾಗಿ ಮಾಡಿ, ನಿಲ್ಲುತ್ತದೆ.
ಈ ಹಂತದಲ್ಲಿ ಅನಗತ್ಯ ಔಷಧೋಪಚಾರಗಳನ್ನು ಮಾಡುತ್ತಾಹೋದರೆ,
ದೀರ್ಥಕಾಲೀನ ರೋಗಗಳಿಗೆ ತುತ್ತಾದವರ ಸಾಲಿಗೆ ಹೊಸಬರನ್ನು
ಸೇರಿಸಿದಂತಾಗುತ್ತದೆ.

ನಿಸರ್ಗ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ


ನಿಸರ್ಗ ಚಿಕಿತ್ಸೆಯ ವೈದ್ಯರು ಶಸ್ತ್ರಚಿಕಿತ್ಸೆಯ ಬಗ್ಗೆ ಏನು
ಹೇಳುತ್ತಾರೆ? ಎಂಬ ಪ್ರಶ್ನೆ ಏಳುತ್ತದೆ. ಒಂದು ಕುರುವುಂಟಾದರೆ, ಕುರು
28 ಸಾಮಾನ್ಯಕರಾರೋಗಗ ಳಿಗೆ ನಿಸರ್ಗ ಚಿಕಿತ್ಸೆ
ಕೊತ ಹಾಕಾ ತಾಸ ತಾವರೋ ವ ಸ ಹದ ರವಾ ರ 10 |

ಶಮನಕ್ಕೆ ಚಾಕು ಉಪಯೋಗಿಸದೆ ಮಾಡುವುದೇನು? ಎಂಬ ಪ್ರಶ್ನೆಯೂ


ಸ್ವಾಭಾವಿಕ.
ನಿಸರ್ಗ ಚಿಕಿತ್ಸಾ ಕ್ರಮದ ಪ್ರಕಾರ, ಶಸ್ತ್ರಚಿಕಿತ್ಸೆಯ ಅಗತ್ಯವೇ ಇಲ್ಲ
ಇಂಥ ರೋಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗುಣಕಾಣದ ಬಹಳಷ್ಟು
ಜನರು ನಿಸರ್ಗ ಚಿಕಿತ್ಸಾ ಕ್ರಮ ಅನುಸರಿಸಿದ್ದುಂಟು. ಎಂಥ ದೊಡ್ಡ
ಕುರುವಾಗಿದ್ದರೂ ಅದು ತನ್ನಷ್ಟಕ್ಕೆ ತಾನೇ ಒಡೆದು, ಸೋರಿ ಒಣಗಿ
ಹೋಗುವುದು. ಇದಕ್ಕೆ ಚಾಕುವಿನ ಅಗತ್ಯವೇ ಇಲ್ಲ. ನಿಸರ್ಗವು ನಮ್ಮ
ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿಯನ್ನು ದಯಪಾಲಿಸಿರುವುದರಿಂದ
ನಿಸರ್ಗವೇ ರೋಗ ಉಪಶಮನಕಾರಕ ಶಕ್ತಿಯಾಗಿದೆ. ಸರ್ಜನರು
ವಾಸಿಮಾಡಲು ವಿಫಲವಾದ ಬಹಳಷ್ಟು ರೋಗಗಳನ್ನು ಪಥ್ಯ ಅಥವಾ
ಆಹಾರಾಭ್ಯಾಸವೇ ಗುಣಪಡಿಸಲು ಸಾಧ್ಯ.

ನಿಸರ್ಗ ಚಿಕಿತ್ಸೆಯಲ್ಲಿ ಪಥ್ಯದ ಮಹತ್ವ


ಎಲ್ಲ ವೈದ್ಯ ಪದ್ಧತಿಗಳಲ್ಲೂ ಪಥ್ಯ ಅಥವಾ ನಿಯತವಾದ ಆಹಾರ
ಕ್ರಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ನಿಸರ್ಗ ಚಿಕಿತ್ಸಾ ವೈದ್ಯ
ಪದ್ಧತಿಯಲ್ಲಂತೂ, ಮಾನವನ ಶರೀರ ವ್ಯವಸ್ಥೆಯಲ್ಲಿನ ಕೊಳಕನ್ನು
ಶುದ್ಧೀಕರಿಸುವ ಚಿಕಿತ್ಸಾ ಕ್ರಮ ಸಂಪೂರ್ಣ ಪಥ್ಯವನ್ನೇ ಅವಲಂಬಿಸಿದೆ.
ಪಥ್ಯ ಶಾಸ್ತ್ರದ ಮೂಲ ತತ್ವವೆಂದರೆ, ಯಂತ್ರ ಚಾಲನೆಗೆ ಅಗತ್ಯವಾಗಿ
ಇಂಧನ ಒದಗಿಸುವಂತೆ, ದೇಹಕ್ಕೆ ಆಹಾರವನ್ನು ಒದಗಿಸಬೇಕೆನ್ನುವುದು.
ಒಂದು ಯಂತ್ರದ ವಿಭಿನ್ನ ಭಾಗಗಳ ಚಾಲನೆಗೆ ಬೇರೆ ಬೇರೆ ವಿವಿಧ
ಇಂಧನವನ್ನು ಪೂರೈಸುವಂತೆ, ದೇಹಕ್ಕೂ ವಿವಿಧ ರೀತಿಯ
ಆಹಾರಾಂಶಗಳನ್ನು ನೀಡಬೇಕಾಗುತ್ತದೆ. ದೇಹದ ಸ್ಥಿತಿಗತಿಯನ್ನನುಸರಿಸಿ,
ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಬಳಸಬೇಕಾಗುತ್ತದೆ. ನೀವು
ದೃಢಕಾಯರಾಗಿದ್ದು ಯಾವುದೇ ದೈಹಿಕ ಬಾಧೆಗಳಿಗೊಳಗಾಗಿರದ
ಿದ್ದರೆ
ನಿಮ್ಮ ಆರೋಗ್ಯಕ್ಕೆ ಬಾಧೆಯುಂಟಾಗದ ಹಾಗೆ ಯಾವು
ದೇ ತೆರನಾದ
ಆಹಾರ ಸೇವಿಸಬಹುದು. ದೈಹಿಕ ಬಾಧೆಗೆ ಗುರಿಯಾದ ಸಂದರ
್ಭದಲ್ಲಿ
ಮಾತ್ರ ವಿಶೇಷ ಪಥ್ಯ ಅನುಸರಿಸಲೇಬೇಕು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 29

ನಿಸರ್ಗ ಚಿಕಿತ್ಸಾ ಪದ್ಧತಿಯು, ಸರಿಯಾದ ಆಹಾರ ನಿಯಮ


ಬೋಧಿಸುತ್ತದೆ. ಬದುಕುವುದಕ್ಕಾಗಿ ಆಹಾರ ಸೇವಿಸಬೇಕೇ ವಿನಃ
ತಿನ್ನುವುದಕ್ಕಾಗಿಯೆ ಬದುಕಬಾರದೆಂಬುದನ್ನು ಈ ಪದ್ಧತಿ ಸಾರುತ್ತದೆ.
ತಿನ್ನುವುದು ಮಾನವನ ಉಸಿರಾಟದಷ್ಟೇ ಸ್ವಾಭಾವಿಕ ಕ್ರಿಯೆ ನಿಜ;
ಬಹಳಷ್ಟು ಜನ ತಿನ್ನುವುದನ್ನೇ ತಮ್ಮ ಜೀವನದ ಪರಮೋದ್ದೇಶ,
ಉತ್ತಮ ಜೀವನ ನಿರ್ವಹಣೆಯ ಸಂಕೇತ ಮತ್ತು ಆಶೆಯ
ಪೂರೈಕೆಯೆಂದು ಭಾವಿಸಿದ್ದಾರೆ. ನಮ್ಮ ರುಚಿ ಅಥವಾ ಸ್ವಾದಗ್ರಾಹಿ
ಇಂದ್ರಿಯಗಳಿಗೆ ಖುಷಿಕೊಡುವ ತಿನಿಸುಗಳೇ ನಮ್ಮ
ಸರ್ವಸ್ವವೆನ್ನುವಂತಾಗಿದೆ. ಆದರೆ ಇದಕ್ಕೆ ನಿಸರ್ಗದ ನಿಯಮವೇ ಬೇರೆ
ಇದೆ. ಕಹಿಯಾಗಿರುವ ಬಹಳಷ್ಟು ಆಹಾರ ಪದಾರ್ಥಗಳು ದೇಹಕ್ಕೆ
ಆರೋಗ್ಯಕ್ಕೆ ಹಿತಕಾರಿಯಾಗಿವೆ. ಕರಿ ಸೋರೆ ಅಥವಾ ಕುಂಬಳಕಾಯಿ
ಇಂಥದೊಂದು ಉದಾಹರಣೆ. ದೇಹದ ಮೇದೋಜೀರಕ ಗ್ರಂಥಿ
ನಿಷ್ಕಿಯಗೊಂಡರೆ, ಮಧುಮೇಹ ರೋಗಕ್ಕೆ ದಾರಿಯಾಗುತ್ತದೆ. ತರಕಾರಿ
ಸೇವನೆಯಿಂದ ಮೇದೋಜೀರಕ ಗ್ರಂಥಿಯನ್ನು ಸಕ್ರಿಯಗೊಳಿಸಬಹುದು,
ಇದರಿಂದ ಮಧುಮೇಹವನ್ನು ನಿಯಂತ್ರಿಸಬಹುದೆಂಬುದು ಇತ್ತೀಚಿನ
ಸಂಶೋಧನೆಗಳಿಂದ ತಿಳಿದುಬಂದಿದೆ. ಬೇವಿನ ಹಣ್ಣು ಕಹಿ ಇದ್ದರೂ
ಅದು ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತದೆ. ಇನ್ನೊಂದು ಸೋಜಿಗದ
ಸಂಗತಿಯೆಂದರೆ, ನಾವು ತೆಗೆದು ಬಿಸಾಡುವ ಹಣ್ಣು ಹಂಪಲು ಮತ್ತು
ತರಕಾರಿ ಮೇಲಿನ ಸಿಪ್ಪೆಯು ಖನಿಜಾಂಶಯುಕ್ತ
ಉಪ್ಪನ್ನೊಳಗೊಂಡಿರುತ್ತದೆ. ಈ ಖನಿಜಾಂಶ, ವ್ಯಕ್ತಿಯ ಆರೋಗ್ಯಕ್ಕೆ
ಅತ್ಯಗತ್ಯ ಘಟಕ. ಆಹಾರದ ಮಹತ್ವದ ಬಗೆಗಿನ ತಪ್ಪು ತಿಳುವಳಿಕೆಯಿಂದ
ಆಧುನಿಕ ಮಾನವ, ಈ ಮೇಲೆ ಹೇಳಿದ ಅಂಶಗಳನ್ನು ಕಡೆಗಣಿಸುತ್ತಿದ್ದಾನೆ.
ಆಹಾರ ಘಟಕಗಳನ್ನು ಈಗ ಅದೆಷ್ಟರಮಟ್ಟಿಗೆ
ಶುದ್ಧೀಕರಿಸಲಾಗುತ್ತಿದೆಯೆಂದರೆ, ಮೂಲ ಆಹಾರದ ಶಕ್ತಿಯನ್ನೇ ಕಳೆದು
ಹಾಕಲಾಗುತ್ತಿದೆ. ಕಣ್ಣಿಗೆ ಅಂದ-ಚೆಂದ ಕಾಣುವ ಹಾಗೆ ನಾಲಿಗೆಗೆ ಹೆಚ್ಚು
ರುಚಿಸುವ ಹಾಗೆ ಮಾಡಲಾಗುತ್ತಿದೆ. ಆಹಾರದ ಈ ಸಂಸ್ಕರಣಾ
ವಿಧಾನದಲ್ಲಿ, ನಾವು ನಮ್ಮ ಆಹಾರದ ಸತ್ವ ಅಥವಾ ಪೌಷ್ಠಿಕತೆಯನ್ನೇ
ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೊಂದು ಉದಾಹರಣೆಯೆಂದರೆ,
30 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಾ

ತರಕಾರಿಯನ್ನು ಅತಿಯಾಗಿ ಬೇಯಿಸುವುದು. ಇದರಿಂದ ತರಕಾರಿಯಲ್ಲಿನ


ಸತ್ವ, ಹಾಳಾಗಿ, ನಾವು ಸೇವಿಸುವ ಪಲ್ಕದ ಪ್ರಯೋಜನ ದೇಹಕ್ಕಾಗದು.
ಅಕ್ಕಿ ಪಾಲಿಶ್‌ ಮಾಡಿಸುವುದು, ಸಕ್ಕರೆಯನ್ನು ರಿಫೈನ್‌ ಮಾಡಿಸುವುದು.
ಆ ದಿನಸುಗಳ ಅಂದ ಹೆಚ್ಚಿಸಬಲ್ಲದೇ ವಿನಃ ಆ ಆಹಾರದ ಸತ್ವ ಅಳಿಸಿ
ಹೋಗುತ್ತದೆ. ಎಲ್ಲರೂ ತಿಳಿದಿರುವಂತೆ, ನಮ್ಮ ದೇಹ ವ್ಯವಸ್ಥೆಯ
ಆಧಾರ ಸ್ತಂಭವಾಗಿರುವ ಹಲವು ಮಹತ್ವದ ಘಟಕಗಳು ನಮ್ಮ
ದೇಹದಲ್ಲಿವೆ. ದೇಹದ ವ್ಯವಸ್ಥೆಯಲ್ಲಿ ಈ ಘಟಕಗಳ ಸ್ವಲ್ಪ ಅಂಶವನ್ನು
ನಾವು ಕಡಿಮೆಗೊಳಿಸಿದರೂ ಸಾಕು, ಹಲವಾರು ರೋಗಗಳಿಗೆ
ದಾರಿಯಾಗುತ್ತದೆ. ಉದಾಹರಣೆಗೆ, ರಕ್ತದಲ್ಲಿನ ಕಬ್ಬಿಣ ಅಂಶದ ಕೊರತೆ
ರಕ್ತಹೀನತೆ ಅಥವಾ ಬಿಳುಚುರೋಗ ಮತ್ತು
ಅಶಕ್ತತೆಯನ್ನುಂಟುಮಾಡುತ್ತದೆ. ಸೋಡಿಯಂನಂಥ ಕ್ಷಾರದ ಕೊರತೆಯಿಂದ
ಹಲವು ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ.
ಮಾರುಕಟ್ಟೆಯಲ್ಲಿ ಸಿಕ್ಕುವ ಬಹಳಷ್ಟು ಕೃತ್ರಿಮ ಸಿದ್ಧ ಆಹಾರಗಳು,
ಇಂಥ ಆಹಾರಗಳನ್ನು ಬಳಸುವವರಲ್ಲಿ ಬಹಳಷ್ಟು ವ್ಯಾಧಿಗಳನ್ನು
ತರುತ್ತವೆ. ದೇಹದ ವಿವಿಧ ಅಂಗಾಂಗಗಳಿಗೆ ತಗಲುವ ಈ ರೋಗಗಳು
ಆಹಾರದಲ್ಲಿನ ಮಹತ್ವದ ವಿಟಮಿನ್‌ಗಳ ಕೊರತೆಯ
ಪರಿಣಾಮವೆಂಬುದನ್ನು ಬೇರೆ ಹೇಳಬೇಕಿಲ್ಲ. ಈ ವಿಚಾರದಲ್ಲಿ,
ಸಾಂಪ್ರದಾಯಿಕ ವೈದ್ಯರು, ಆಹಾರದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು
ಗುರುತಿಸಿ, ಪೌಷ್ಠಿಕಾಂಶದ ಕೊರತೆ ಮತ್ತು ರೋಗದ ಮಧ್ಯ ನಂಟು
ಕಲ್ಪಿಸಿ ಔಷಧ ಕೊಡಲು ಮುಂದಾದರೆಂದಿಟ್ಟುಕೊಳ್ಳಿ, ಅವರು
ಮಾಡುವುದೇನು ಗೊತ್ತೆ? ಪ್ರಯೋಗಾಲಯಗಳಲ್ಲಿ ಸಿದ್ಧಗೊಳಿಸಿದ,
ಪೌಷ್ಠಿಕಾಂಶದ ಕೊರತೆ ತುಂಬುವ ವಿಟಮಿನ್‌ನ ಸಾರವನ್ನು
ಔಷಧಿಯಾಗಿ
ನೀಡುತ್ತಾರೆ. ಇಲ್ಲೂ ಒಂದು ಬೇಸರದ ವಿಚಾರವಿದೆ.
ಅದೇನೆಂದರೆ-ನಿಸರ್ಗದಲ್ಲಿ ಲಭ್ಯವಿರುವ ಇಂಥ ವಿಟಮಿನ್‌ಗಳು ಅತಿ
ಸರಳವಾಗಿ ಪಚನವಾಗಬಲ್ಲಂಥವುಗಳು. ಆದರೆ, ಸಾಂಪ್ರದಾಯಿಕ ವೈದ್ಯರು
ನೀಡುವ ವಿಟಮಿನ್‌ಗಳಾಗಲಿ, ಖನಿಜಾಂಶ ಲವಣಾಂಶ (ಮಿನರಲ್‌
ಸಾಲ್ಫ್‌)ಗಳಾಗಲಿ ಅಷ್ಟು ಸರಳವಾಗಿ ಪಚನಗೊಳ್ಳವು. ಎಲ್ಲ ವಿಧದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 31
ವಿಟಮಿನ್‌ಗಳು ಮತ್ತು ಖನಿಜ ಲವಣಾಂಶಗಳು ದೇಹಕ್ಕೆ ಸದಾಕಾಲ
ಬೇಕು. ಅವು ನೈಸರ್ಗಿಕ ಆಹಾರಗಳಲ್ಲಿ ಸಂಪದ್ಭರಿತವಾಗಿವೆಯೆಂಬ ವಿಚಾರ
ಸಾಂಪ್ರದಾಯಿಕ ವೈದ್ಯರ ಲಕ್ಷ್ಯಕ್ಕೇ ಬರುವುದಿಲ್ಲ. ಆಹಾರ ಘಟಕಗಳಲ್ಲಿನ
ವಿಟಮಿನ್‌ಗಳು ಪೌಷ್ಠಿಕಾಂಶಗಳ ಕೊರತೆ ನೀಗಿ, ದೇಹದಲ್ಲಿ ಹಲವಾರು
ರೋಗಗಳಿಗೆ ಕಾರಣವಾಗಬಲ್ಲ ವಿಷಕಾರಕಗಳನ್ನು ಹೊರಹಾಕಿ ದೇಹವನ್ನು
ಸ್ವಚ್ಛಗೊಳಿಸಿ ಪರಿಶುದ್ಧಗೊಳಿಸುತ್ತವೆ.
ಆಧುನಿಕ ವೈದ್ಯ ಪದ್ಧತಿಯ ಈಗಿನ ರೀತಿ ನೀತಿ ಹೀಗಿರುವುದಕ್ಕೆ,
ಪ್ರಯೋಗಾಲಯವನ್ನೇನಂಬಿ ಕೂತಿರುವ ಅದರ ಸ್ಥಿತಿ ಕಾರಣವಾಗಿದೆ.
ಒಬ್ಬ ತಜ್ಞ, ಲಿಟ್ಮಸ್‌ ಪೇಪರ್‌ ಒಂದನ್ನು ಒಂದು ಪದಾರ್ಥದಲ್ಲಿ ಅದ್ದಿ
ತೆಗೆದರೆ ಅದನ್ನು ತನ್ನ ಮೈಕ್ರೋಸ್ಕೋಪ್‌ನಲ್ಲಿಟ್ಟು ನೋಡದೇ ಆ
ಪದಾರ್ಥದ ಬಗ್ಗೆ ಏನನ್ನೂ ಹೇಳಲು ನಿರಾಕರಿಸುತ್ತಾನೆ. ಅದನ್ನು
ನೋಡಿಯಾದ ಮೇಲೆಯೆ ಆತ ಆ ಪದಾರ್ಥದ ಗುಣ, ಪರಿಣಾಮಗಳನ್ನು
ಹೇಳುತ್ತಾನೆ. ಕೆಲ ಔಷಧಿಗಳಾಗಲಿ, ಹಣ್ಣು ಹಂಪಲುಗಳಾಗಲಿ ಕೆಲ
ರೋಗಗಳ ಸಮರ್ಥ ನಿಯಂತ್ರಣಗೊಳಿಸಲು ಸಾಧ್ಯವೆಂದು
ಪ್ರಯೋಗಗಳಿಂದ ಸ್ಥಿರಪಟ್ಟಿದೆಯಾದರೂ ಸಂಶಯ ಪರಿಹಾರವಾಗಿಲ್ಲ.
ನಿಸರ್ಗದತ್ತವಾದ ಆಹಾರ ಘಟಕಗಳಲ್ಲಿನ ಸಾರವನ್ನು
ಪ್ರಯೋಗಾಲಯಗಳಲ್ಲಿ ಕೃತ್ರಿಮವಾಗಿ ಬೇರ್ಪಡಿಸಿ. ಔಷಧ
ತಯಾರಿಸಲಾಗುತ್ತಿದೆ. ಹೀಗೆ ಕೃತ್ರಿಮವಾಗಿ ತಯಾರಿಸಲಾಗುವ ಔಷಧಗಳು,
ನೈಸರ್ಗಿಕ ಆಹಾರಗಳಾದ ಹಣ್ಣು ಮತ್ತಿತರ ತರಕಾರಿಗಳಲ್ಲಿನ
ವಿಟಮಿನ್‌ಗಳು ಪಚನವಾಗುವಂತೆ ಸರಳವಾಗಿ ಪಚನವಾಗಲಾರವೆಂದು
ಹಲವಾರು ಪ್ರಯೋಗಗಳಿಂದ ಸಾಬೀತಾಗಿದೆ. ಆದಾಗ್ಯೂ ಖೊಟ್ಟಿ
ವಿಜ್ಞಾನಿಗಳು ಕೃತ್ರಿಮ ಔಷಧಿ ಬಳಕೆಗೆ ಒತ್ತು ಕೊಡುತ್ತಾರೆ.
ದೇಹಕ್ಕೆ ಅತ್ಯಗತ್ಯವಾದ. ಖನಿಜಾಂಶಯುಕ್ತ ಲವಣಗಳ
ನಮಾನವೇನೆಂಬುದನ್ನು ವೈದ್ಯಕೀಯ ರಂಗ ಮುಖ್ಯವಾಗಿ
ಸಾಂಪ್ರಾದಾಯಿಕ ವೈದ್ಯರು ಇನ್ನೂ ಖಚಿತವಾಗಿ ಅಥೈಸಿಕೊಂಡಿಲ್ಲ. ಈ
ಖನಿಜಾಂಶ ಲವಣಗಳು ತಾಜಾ ಹಣ್ಣು ಮತ್ತು ತರಕಾರಿಗಳಲ್ಲಿ ದೇಹಕ್ಕೆ
ಬೇಕಾಗಿರುವಷ್ಟು ಪ್ರಮಾಣದಲ್ಲಿ ಹೇರಳವಾಗಿರುತ್ತವೆ. ಈ ಲವಣ
32 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ |

ಸಾರಗಳು, ದೇಹವನ್ನು ಶುದ್ಧವಾಗಿಡುವುದರ ಜೊತೆಗೆ ದೇಹದಲ್ಲಿ :


ಉತ್ಪನ್ನವಾಗುವ ವಿಷಕಾರಿ ಜಂತುಗಳನ್ನು ಹೊರಹಾಕುತ್ತವೆ. ಆಹಾರ '
ಸಾಮಗ್ರಿಗಳನ್ನು ಅತಿಯಾಗಿ ಸಂಸ್ಕರಿಸುವ ಮತ್ತು ಸೋಸುವ ಕ್ರಿಯೆ, ಈ
ಲವಣಗಳ ಮತ್ತು ವಿಟಮಿನ್‌ಗಳನ್ನು ಹಾಳುಮಾಡುತ್ತದೆ. ಆಮೇಲೆ |
ಕೃತ್ರಿಮವಾಗಿ ತಯಾರಿಸಿದ ವಿಟಮಿನ್‌ ಮತ್ತು ಖನಿಜಾಂಶಯುಕ್ತ
ಲವಣಗಳನ್ನು ಈ ಆಹಾರಕ್ಕೆ ಸೇರಿಸಿದರೂ ಏನೂ ಪ್ರಯೋಜನವಾಗದು.
ಆಧುನಿಕ ವೈದ್ಯ ಪದ್ಧತಿಯ ಇನ್ನೊಂದು ತಪ್ಪು ಗ್ರಹಿಕೆಯೆಂದರೆ,
ಆಹಾರದ ಗುಣಮಟ್ಟ(ಫೂಡ್‌ವ್ಯಾಲ್ಯೂ)ವನ್ನು ಕ್ಯಾಲೊರಿಗಳ :
ಪರಿಮಾಣದಿಂದ ಲೆಕ್ಕ ಹಾಕುವುದು. ಆಹಾರದಲ್ಲಿರುವ ಶಕ್ತಿ ಮಾನವ
ಶರೀರಕ್ಕೆ ಅತಿ ಮೂಲಭೂತವಾದ ಅಗತ್ಯ. ನಾವು ಸೇವಿಸುವ
ಆಹಾರದಲ್ಲಿರುವ ಶಕ್ತಿಯ ಬಳಕೆ, ಈ ಶಕ್ತಿಯನ್ನು ಗ್ರಹಿಸುವ ನಮ್ಮ
ದೇಹವ್ಯವಸ್ಥೆ ಯನ್ನವಲಂಬಿಸಿದೆ. ಆಹಾರ ಘಟಕದಲ್ಲಿನ ಅಧಿಕ ಶಕ್ತಿಯನ್ನು .
ಹೀರಿಕೊಳ್ಳುವ ಅಧಿಕ ಶಕ್ತಿ ನಮ್ಮ ದೇಹ ವ್ಯವಸ್ಥೆಗಿದ್ದರೆ,
ಆಹಾರಾಂಶಗಳಲ್ಲಿನ ಹೆಚ್ಚಿನ ಶಕ್ತಿ ಸದುಪಯೋಗವಾಗುತ್ತದೆ. ಒಂದು
ವೇಳೆ, ನಾವು ಸೇವಿಸುವ ಆಹಾರದಲ್ಲೇ ನಮ್ಮ ದೇಹಕ್ಕೆ ಬೇಕಾಗುವ
ಅಂಶಗಳ ಕೊರತೆ ಇದ್ದಲ್ಲಿ, ದೇಹ ಅಗಾಧ ಶಕ್ತಿ (ವೈಟಲ್‌ ಫೋರ್ಸ್‌)
ಹೆಚ್ಚಲಾರದು. ನಮ್ಮ ಆಹಾರಾಭ್ಯಾಸಗಳು ನೈಸರ್ಗಿಕ
ನಿಯಮಗಳಿಗನುಗುಣವಾಗಿರದಿದ್ದರೆ, ದೇಹಕ್ಕೆ. ಬೇಕಾದ ಆಹಾರ
ಘಟಕಗಳು ಸಿಕ್ಕದೇ ಹೋಗಿ ದೇಹದ ಅಗಾಧ ಶಕ್ತಿ ಕುಂದಬಹುದು.
ನಮ್ಮ ಈ ದೇಹಯಂತ್ರಕ್ಕೆ ನಾವು ನೈಸರ್ಗಿಕವಲ್ಲದ ಆಹಾ
ರವನ್ನೇ
ನೀಡುತ್ತ ಹೋದರೆ, ದೇಹದ ರಕ್ಷಣಾವ್ಯೂಹ ರೋಗಗಳ
ವಿರುದ್ಧ
ಹೋರಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಆ ಷ್ಟೇ ಅಲ್ಲ,
ಬಹಳ
ರೋಗಗಳ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುವ ಅ.
ರಕ್ಷಣಾವ್ಯೂಹವೇ ಬಲಿಯಾಗಬಹುದು. ಆದ್ದರಿಂದಲೇ
ನಿಸರ್ಗ ಚಿಕಿತ್ಸಾ
ವೈದ್ಯರು, ತಮ್ಮ ರೋಗಿಗಳಿಗೆ, ಉಪವಾಸ ಮಾಡ
ಿಸುವುದರ ಮೂಲಕ
ತಮ್ಮ ಚಿಕಿತ್ಸಾಕ್ರಮವನ್ನು ಆರಂಭಿಸುತ್ತಾರೆ. ಉಪವಾಸಾ ನಂತರ ಹಣ್ಣು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 33

ಮತ್ತು ತರಕಾರಿಯನ್ನು ಯಥಾಸ್ಥಿತಿಯಲ್ಲಿ ಸೇವಿಸಿದ ನಂತರ ರೋಗ


ವಾಸಿಯಾಗುತ್ತದೆ.

ದೇಹಕ್ಕೆ ಖನಿಜ ಲವಣಗಳ ಕೊರತೆಯಾದರೆ ಹಲವು ರೋಗಗಳು


ದೇಹವನ್ನು ಬಾಧಿಸುತ್ತವೆ. ಈ ಖನಿಜ ಲವಣಾಂಶಗಳಿಗೆ, ಸಂಪೂರ್ಣ
ಫಲಹಾರ ಪಥ್ಯ (ಆಲ್‌ ಫುಟ್‌ ಡಯಟ್‌) ಅಗತ್ಯ. ಈ ಆಹಾರ,
ದೇಹದಲ್ಲಿನ ವಿಷಕಾರಿಗಳನ್ನು ಹೊರಹಾಕಿ, ವ್ಯಕ್ತಿಯನ್ನು ಶೀಘ್ರ
ಗುಣಮುಖ ಮಾಡುತ್ತದೆ. ರೋಗಿಯು ಉಪವಾಸವಿದ್ದ ಅವಧಿಯಲ್ಲಿ,
ಕರುಳುಗಳನ್ನು ಸ್ವಚ್ಛವಾಗಿಡಲು ಪಿಚಕಾರಿಯಿಂದ ಮಲಾಶಯದ ಮೂಲಕ
ದ್ರವವನ್ನು ನೀಡಿ, ಕರುಳುಗಳನ್ನು ಶುದ್ಧಗೊಳಿಸುವ ಎನಿಮಾ
ಮಾಡಲಾಗುವುದು. ಉಪವಾಸವಿದ್ದ ವ್ಯಕ್ತಿಯ ಹೊಟ್ಟೆಯಲ್ಲಿನ ಘನ
ವಸ್ತುಗಳು ತಾನೇ ತಾನಾಗಿ ಹೊರಹೋಗದ್ದರಿಂದ ಈ ಕ್ರಮ
ಅಮಸರಿಸಲಾಗುವುದು. ಕೆಲ ಪ್ರಸಂಗಗಳಲ್ಲಿ ಮಿತಗೊಳಿಸಿದ
ಉಪವಾಸವನ್ನೂ ವೈದ್ಯರು ಸಲಹೆ ಮಾಡಬಹುದು. ಈ ಹಂತದಲ್ಲಿ
ಹಣ್ಣು ಹಂಪಲು ಮತ್ತು ತರಕಾರಿ ಪಚ್ಚಡಿ ಸೇವನೆಗೆ ಸಲಹೆ ಮಾಡುವರು.
ಹೀಗೆ ಸೇವಿಸುವ ಹಣ್ಣು ಮತ್ತು ತರಕಾರಿ, ಆಹಾರಕ್ಕೆ ಪೂರಕ
ಘಟಕಗಳಾಗಿರದೇ ಅವೇ ಮುಖ್ಯ ಆಹಾರವಾಗಿರುತ್ತವೆ. ಅವು ದೇಹಕ್ಕೆ
ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ, ಕಬ್ಬಿಣಾಂಶ, ಸಿಲಿಕಾನ್‌ ಮತ್ತು
ದೇಹಾರೋಗ್ಯಕ್ಕೆ ಅಗತ್ಯವಿರುವ, ದೇಹದಲ್ಲಿ ಕಂಡುಬರುವ ಇತರ
ಘಟಕಗಳನ್ನು ಈ ಆಹಾರ ಪೂರೈಸುತ್ತದೆ.
ಹಾಲು, ಪರಿಪೂರ್ಣ ಆಹಾರ. ಹಾಲು ಸೇವನೆಯಿಂದ,
ದೇಹಾರೋಗ್ಯವನ್ನು ಎಷ್ಟೂ ಹಾಳುಮಾಡಿಕೊಳ್ಳದೇ ವ್ಯಕ್ತಿ ಬದುಕಲು
ಸಾಧ್ಯವಿದೆ. ಆದರೆ, ಹಾಲನ್ನು ಕುದಿಸಲೂ ಬಾರದು, ತೀರಾ ತಾಜಾ
ಹಾಲನ್ನು ಕುಡಿಯಬಾರದು. ರೋಗಿಗೆ ಸಂಪೂರ್ಣ ಫಲಾಹಾರ ಪಥ್ಯ
ಮುಗಿದನಂತರ, ವೈದ್ಯರು ಹಾಲು ಸೇವನೆ ಪಥ್ಯವನ್ನು ಸಲಹೆ
ಮಾಡುತ್ತಾರೆ. ಸಂಪೂರ್ಣ ಹಾಲು ಪಥ್ಯವನ್ನು ತಜ್ಞ ವೈದ್ಯರ
ಮಾರ್ಗದರ್ಶನದಂತೆಯೇ ತೆಗೆದುಕೊಳ್ಳ ಬೇಕು. ಹಾಲು ಪಥ್ಯ ಮಾಡುವಾಗ,
34 ಯಳಯಉಂಉಳ ಾಿ
ತಾ ಸಾಮಾನ್ಯ ಲ
ರ್‌ ರೋಗಗಳಿಗೆ
ಲ್ಪ ನಿಸರ್ಗ ಫತೃಂ್ರಾ
ಚಿಕಿತ್ಸೆ!

ದಿನವೊಂದಕ್ಕೆ 2 ಗ್ಯಾಲನ್‌ನ ಕಾಲುಭಾಗ ಪ್ರಮಾಣದ ಒಂದು |


ಪರಿಮಾಣದಂತೆ, ದಿನವೊಂದಕ್ಕೆ. 6. ಸಲದವರೆಗೂ ಇದನ್ನು
ಹೆಚ್ಚಿಸಲಾಗುವುದು, ಭಾರತದ ಪುರಾತನ ವೈದ್ಯ ಪದ್ಧತಿಯಲ್ಲಿ ಹಾಲನ್ನು
“ದುಗ್ಮಕಲ್ಪ'ವೆಂದು ಔಷಧಿ ರೂಪದಲ್ಲಿ ಬಳಸಲಾಗುತ್ತಿತ್ತು. ಮಾರಕ
ರಕ್ತಹೀನತೆ, ಡಯಾಬೆಟಿಸ್‌, ಸಂಧಿವಾತರೋಗ, ನರದೌರ್ಬಲ್ಯ ಮತ್ತಿತರ
ರೋಗಗಳನ್ನು ಉಪವಾಸ ಮತ್ತು ಕ್ಷೀರ ಚಿಕಿತ್ಸೆಯಿಂದ ಗುಣಪಡಿಸಲಾಗಿದೆ.
ನಿಸರ್ಗ ಚಿಕಿತ್ಸಾ ವೈದ್ಯರು ತಮ್ಮ ರೋಗಿಯನ್ನು ಗುಣಪಡಿಸುವ
ಕ್ರಮವಾಗಿ, 1) ಉಪವಾಸ, 2) ಸಂಪೂರ್ಣ ಫಲಾಹಾರ ಪಥ್ಯ, 3)
ನಿಯಮಿತ ಆಹಾರ ಪಥ್ಯ, (ಹಣ್ಣು ಮತ್ತು ಪಚ್ಚಡಿ), 4) ಹಣ್ಣು ಮತ್ತು
ಕ್ಷೀರ ಪಥ್ಯ, 5) ಸಂಪೂರ್ಣ ಕ್ಷೀರ ಪಥ್ಯ, 6) ಹಲವು ಆಹಾರ
ಘಟಕಗಳ ಸಮ್ಮಿಶ್ರ ಪಥ್ಯ-ಹೀಗೆ, ರೋಗದ ಸ್ವರೂಪಕ್ಕನುಗುಣವಾಗಿ
ಪಥ್ಯಗಳನ್ನು ಅದಲು ಬದಲು ಮಾಡಿ, ಪರಿವರ್ತಿಸಿ ರೋಗ ವಾಸಿ
ಮಾಡುತ್ತಾರೆ. ಕೊನೆಗೆ, "ಸಮತೋಲನ ಆಹಾರ'ವನ್ನು ಸಲಹೆ
ಮಾಡುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶೇಕಡ 75ರಷ್ಟು
ಪಥ್ಯದ ಕ್ರಮ ಅಲ್ಕಲೈನ್‌ ಸಬ್‌ಸ್ಪನ್ಸ್‌ಗಳಿಂದ ಕೂಡಿದ್ದಾಗಿದ್ದು, ಈ
ಪದಾರ್ಥಗಳು ದೇಹಬಾಧೆಯುಂಟು ಮಾಡುವ ವಿಷಜಂತುಗಳನ್ನು
ಹೊರಹಾಕುತ್ತವೆ.
ನಿಸರ್ಗ ಚಿಕಿತ್ಸಾ ವೈದ್ಯರು, ಮಾಂಸವನ್ನು ನೈಸರ್ಗಿಕ ಆಹಾರವೆಂದು
ಒಪ್ಪುವುದಿಲ್ಲ. ಅದು, ದೇಹದ ಕರುಳಿನಲ್ಲಿ ಕೊಳೆತುಹೋಗುವ
ಭಯವಿರುತ್ತದೆ. ಒಂದು ವೇಳೆ ಮಾಂಸವನ್ನು ಸೇವಿಸುವುದೇ ಇದ್ದಲ್ಲಿ
ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ತಾಜಾ ಮಾಂಸವನ್ನು ಮಾತ್ರ
ಬಳಸಬೇಕು. ಆರೋಗ್ಯ ಸರಿಯಿಲ್ಲದ ಸಂದರ್ಭಗಳಲ್ಲಿ ಮಾಂಸಾಹಾರವನ್ನು
ವರ್ಜಿಸಬೇಕು.
ಶುದ್ಧೀಕರಿಸಿದ ಅಥವಾ ಸಂಸ್ಕರಿಸಿದ ಆಹಾರಗಳಾದ ಸಕ್ಕರೆ
ಬಿಳೀಬ್ರಿಡ್‌, ಪಾಲಿಶ್‌ ಮಾಡಿದ ಅಕ್ಕಿ, ಬೇಯಿಸಿದ ಬಟಾಟ
ಮುಂತಾದವುಗಳು ಆಮ್ಲ ಉತ್ಪನ್ನಕಾರಕಗಳಾಗಿರುವುದರಿಂದ, ಇವುಗಳ
ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
ಬೆಲ್ಲ ಪೂರ್ಣಾಹಾರದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 35

ರೊಟ್ಟಿ, ಪಾಲಿಶ್‌ ಮಾಡದ ಅಕ್ಕಿ, ಸಿಪ್ಪೆಯುಳ್ಳ ಬಟಾಟೆಗಳು ಕಡಿಮೆ


ಆಮ್ಲೀಯ ಗುಣವುಳ್ಳವಾದ್ದರಿಂದ ಬಳಕೆಗೆ ಯೋಗ್ಯ. ನೈಟ್ಟೋಜನ್‌ಯುಕ್ತ
'ಪ್ರೋಟೀನುಗಳಿಗಾಗಿ, ಮೊಟ್ಟೆ, ಗಿಣ್ಣು, ಅಥವಾ ಖೋವಾ, ಹಾಲು, ಕಾಯಿ
ಅಥವಾ ಬೀಜಗಳನ್ನು ಈ ವೈದ್ಯರು ಸಲಹೆ ಮಾಡುತ್ತಾರೆ.
'ರೋಗಿಯಾದವನಿಗೆ ಹೆರೆತ ತುಪ್ಪ ಉಪಯುಕ್ತಕರ. ಕೊಬ್ಬರಿಎಣ್ಣೆ
ಮತ್ತಿತರ ಕೊಬ್ಬಿನ ಘಟಕಗಳು, ಎಳ್ಳು ಮತ್ತು ಸೇಂಗಾ ಎಣ್ಣೆ ಹಾಗೂ
ಬೆಣ್ಣೆ ಬಳಕೆ ಉತ್ಕೃಷ್ಟ.

2೭. ನಿಸರ್ಗ ಚಿಕಿತ್ಸೆಯಲ್ಲಿ ಅನುಸರಿಸುವ


ವಿಧಾನಗಳು
Methods used in Naturopathy

ಎನಿಮಾವನ್ನು ತೆಗೆದುಕೊಳ್ಳುವುದ ಹೇಗೆ?


| ನೀವು ಉಪವಾಸವಿರುವ ಅವಧಿಯಲ್ಲಿ ಇಲ್ಲವೇ ಬರೀ ಹಣ್ಣಿನ
' ಆಹಾರವನ್ನು ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ಪ್ರತಿನಿತ್ಯ ಬಿಸಿನೀರಿನ
ಎನಿಮಾ ತೆಗೆದುಕೊಳ್ಳಬೇಕು. (ಒಂದರಿಂದ ಒಂದೂವರೆ ಲೀಟರಿನಷ್ಟು).
ಎನಿಮಾವನ್ನು ತೆಗೆದುಕೊಳ್ಳದಿದ್ದರೆ, ಉಪವಾಸ ಮಾಡುವುದರಿಂದಾಗಲೀ
ಇಲ್ಲವೇ ಬರಿಹಣ್ಣಿನ ಆಹಾರ ತೆಗೆದುಕೊಳ್ಳುವುದರಿಂದಲಾಗಲೀ ಏನೂ
ಪ್ರಯೋಜನವಿಲ್ಲ. ಮಲಬದ್ಧತೆಯಿಂದ ನರಳುತ್ತಿರುವಾಗಲಾಗಲೀ ಇಲ್ಲವೆ,
ನಿಸರ್ಗ ಚಿಕಿತ್ಸೆಯನ್ನು ಪ್ರಾರಂಭಿಸುತ್ತಿರುವಾಗಾಗಲೀ ನೀವು
ತೆಗೆದುಕೊಳ್ಳುವ ಎನಿಮಾವು ಅತ್ಯಂತ ಪ್ರಯೋಜನಕಾರಿ.

ಎನಿಮಾ ತೆಗೆದುಕೊಳ್ಳುವಾಗ ಕೆಳಗಿನ ಅಂಶಗಳನ್ನು


ಗಮನದಲ್ಲಿರಿಸುವುದೊಳ್ಳೆಯದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೆ

ಕಾಲಿನ ಭಾಗದಲ್ಲಿ ಸುಮಾರು ನಾಲ್ಕಿಂ


ಗಡುಸಾದ,
ನೀವು ನೆಲ
ಎತ್ತರಕ್ಕೇರಿಸಿದ ಹಾಸಿಗೆಯ ಮೇಲೆ ಮಲಗಿಕೊಳ್ಳಿ.
ಮೇಲೆ ಮಲಗಿರುವಂತೆಯೇ ಎನಿಮಾ ತೆಗೆದುಕೊಳ್ಳ

ದೇಹದೊಳ ಹೋಗಲು ಅನುವಾಗುವಂತೆ ನಿಮ್ಮ ಪೃಷ್ಠವನ್ನು


ನಿಮ್ಮ ಉಳಿದ ಶರೀರಕ್ಕಿಂತ ಹೆಚ್ಚು ಎತ್ತರದಲ್ಲಿರುವಂತೆ
ನೋಡಿಕೊಳ್ಳ ಬೇಕಾದುದು ಅವಶ್ಯ.
ಎನಿಮಾಕ್ಕೆ ಬೇಕಾದ ಬಿಸಿನೀರಿನ ಪಾತ್ರೆಯನ್ನು ದೇಹದಿಂದ
ಮೂರಡಿ ಎತ್ತರದಲ್ಲಿ ಒಂದು ಮೊಳೆಗೆ ನೇತುಹಾಕಿ. ಪೈಪ್‌ನ
ನಳಿಕೆಯನ್ನು ಗುದನಾಳದ ಒಳಗೆ ಹೋಗಿಸಿ.
ನಿಮ್ಮ ಮಂಡಿಗಳನ್ನು ಎತ್ತರಿಸಿದರೆ, ಅದರಿಂದಾಗಿ ಗುದನಾಳಕ್ಕೆ
ಸಲೀಸಾಗಿ ಎನಿಮಾ ಹರಿಯಲು ಅನುವಾಗುವುದು.

ನೀರಿನ ನಳಿಕೆಯಿಂದ ನೀರು ಸುರಳಿತವಾಗಿ ಹರಿಯುತ್ತಿದೆಯೆ


ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೀಗೆ ಪರೀಕ್ಷಿಸುವಾಗ-ಸ್ವಲ್ಲ
ಅಂಶ ನೀರನ್ನು ಹೊರಕ್ಕೆ ಹರಿಯಬಿಡಿ. ಇದರಿಂದಾಗಿ ಎನಿಮಾರ
ಪೈಪ್‌ನಲ್ಲಿರಬಹುದಾದ ಗಾಳಿಯು ಹೊರಹೋಗಲ
ಅನುಕೂಲವಾಗುತ್ತದೆ. ಕೆಲವೊಮ್ಮೆ ಪೈಪ್‌ನಲ್ಲಿ ಸಂಗ್ರಹಿತವಾ!
ಈ ಗಾಳಿಯಿಂದ ಕರುಳುಗಳು ಘಾತಗೊಳ್ಳುವ ಸಂಭವವಿದೆ.
ಗುದನಾಳಕ್ಕೆ ನೀರು ಹೋಗಲು ಬಿಟ್ಟು ಒಂದೆರಡು ನಿಮಿಷಗ
ನಂತರ ಶೌಚಕ್ಕೆ ಹೋಗಿರಿ.
ಎನಿಮಾ ತೆಗೆದುಕೊಂಡ ನಂತರ ಶೌಚಕ್ಕೆ ಹೋದಾ
ಮುಲುಕದಿರಿ. ಕರುಳುಗಳ ಮೇಲೆ ಒತ್ತಡ ಹಾಕುವುದರಿಂ
ಅವುಗಳನ್ನು ಪೂರ್ಣ ಶುದ್ಧಿ ಮಾಡಲು ಸಾಧ್ಯವಿಲ್ಲ.
ಸಾಧಾರಣ ಮಲಬದ್ಧತೆಗೆ ಬಲಕೊಡುವ ಎನಿಮಾವನ
ಸೂಚಿಸಬಹುದು. ಇದಕ್ಕಾಗಿ ಸುಮಾರು 250 ಮಿ.ಲೀ. ನಷ್ಟು ತಣ್ಣೀರ:
ಗುದನಾಳದ ಮುಖಾಂತರ ಕರುಳುಗಳಿಗೆ ಹರಿಯ ಬಿಟ್ಟು ಅದು ಅಲ್ಲಿಯ
(ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತೆ
5 ರಿಂದ 10 ನಿಮಿಷದವರೆಗೆ ಇರುವಂತೆ ನೋಡಿಕೊಳ್ಳಿ. ತಣ್ಣೀರಿನಿಂದಾಗಿ
ಕರುಳುಗಳು ಪುನಶ್ಚೇತನಗೊಂಡು ಅವಕ್ಕೆ ತುಸು ಬಲಬರುವುದು. ಈ
' ಬಗೆಯ ಎನಿಮಾವನ್ನು ದಿನಕ್ಕೊಂದು ಸಲ ಅಥವಾ ಬೇಕೆನಿಸಿದರೆ
| (ಅವಶ್ಯಕತೆಯಿದ್ದರೆ) ಎರಡು ಸಲ ತೆಗೆದುಕೊಳ್ಳಬಹುದು. ಆದರೆ ಇದನ್ನು
; ರಾತ್ರಿ ಮಲಗುವಾಗ ಮಿಕ್ಕೆಲ್ಲ ಕೆಲಸಗಳ ಕೊನೆಯಲ್ಲಿ ತೆಗೆದುಕೊಳ್ಳಬೇಕು.
| ಹೀಗೆ ಮಾಡುವುದರಿಂದಾಗಿ ನೀವು ಪ್ರತಿನಿತ್ಯದಂತೆ ತಿಂಗಳಾನುಗಟ್ಟಲೆ
ಎನಿಮಾ ತೆಗೆದುಕೊಂಡರೂ ಭಯವೇನಿಲ್ಲ.

| ಎನಿಮಾಕ್ಕಾಗಿ ಉಪಯೋಗಿಸಿದ ನೀರು ಸ್ವಲ್ಪವಿರಲಿ ಅಥವಾ


' ಹೆಚ್ಚಿರಲಿ, ಅದಾಗದೇ ಕರುಳಿನಿಂದ ಹೊರಬರಲು (ಗುದದ್ವಾರದಿಂದ)
' ಬಿಡಬೇಕು. ಒತ್ತಡ ಹಾಕಬಾರದು, ಇಲ್ಲವೇ ಆತುರಾತುರವಾಗಿ ಶೌಚಕ್ಕೆ
/ಕೂಡಬಾರದು. ಮೊದಮೊದಲು ಎನಿಮಾ ತೆಗೆದುಕೊಂಡ ನಂತರ ನೀವು
U2 ಗಂಟೆಗೂ ಹೆಚ್ಚು ಕಾಲ ಶೌಚಾಲಯದಲ್ಲಿಯೇ ಕಳೆಯಬೇಕಾಗಿ
. ಬರಬಹುದು.

' ಮಣ್‌ ಪಟ್ಟಿಗಳು


Mud pack
ಮಣ್‌ ಪಟ್ಟಿ ತಯಾರಿಸಲು ಅತ್ಯುತ್ತಮವಾದ ಮಣ್ಣೆಂದರೆ,
ಮೇಲ್ಮೈನಿಂದ ನಾಲ್ಕೈದಿಂಚು ಕೆಳಗಿನಿಂದ ತೆಗೆದ ಮಣ್ಣು. ಮಣ್ಣಿನಲ್ಲಿ
ಕಾಂಪೋಸ್ಟು ಇಲ್ಲವೆ ಸಣ್ಣ ಕಲ್ಲುಗಳಿಲ್ಲದಂತೆ ಶುಚಿಮಾಡಿ. ಹೆಂಟೆಗಳಿದ್ದರೆ
ಅವನ್ನು ಹೊಡೆದು ನುಣ್ಣಗೆ ಮಾಡಿ, ಮಣ್ಣನ್ನು ಜರಡಿಯಾಡಿರಿ. ತಣ್ಣೀರು
ಬೆರೆಸಿ ಮೃದುವಾಗುವವರೆಗೆ ಮಣ್ಣನ್ನು ಕಲೆಸಿ, ಅದು ಕೂಡಲೇ
ಕಚ್ಚಿಕೊಳ್ಳುವಂತಿರಬೇಕು. ಆದರೆ ಜಾರಿ ಬೀಳುವಷ್ಟು ತೆಳ್ಳಗಿರಬಾರದು.
ಮಣ್‌ಪಟ್ಟಿಯನ್ನು ಕಿಬ್ಬೊಟ್ಟೆಗೆ ಹಾಕುವುದಾದಲ್ಲಿ ಕೆಳಹೊಟ್ಟೆಯಿಂದ
ಗುಪ್ತಾಂಗದವರೆಗೆ, ಕಲೆಸಿದ ಮಣ್ಣನ್ನು ಒಂದು ಬಟ್ಟೆಯ ಮೇಲೆ
ಸುಮಾರು 1/2 ಇಂಚು ದಪ್ಪವಿರುವಂತೆ ಸಮನಾಗಿ ಹರಡಿರಿ. ಇದನ್ನು
ನಿಧಾನವಾಗಿ ಮಣ್ಣು ದೇಹಕ್ಕಂಟುವಂತೆ, ಬಟ್ಟೆ ಮೇಲೆ ಬರುವಂತೆ
38 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ಕಿಬ್ಬೊಟ್ಟೆಯ ಮೇಲಿರಿಸಿ. ಈಗ ಬಟ್ಟೆಯನ್ನು ತೆಗೆದು ಅದರ ಜಾಗದಲ್ಲಿ|


ದಪ್ಪನೆಯ ಉಣ್ಣೆಯ ಬಟ್ಟೆಯೊಂದನ್ನು ಮಣ್ಣಿನ ಮೇಲೆ ಆವರಿಸಿ.
ಮೊದಲ ಬಟ್ಟೆಯನ್ನು ಬೇಕಾದರೆ ತೆಗೆಯದೇ ಇರಬಹುದು. ಆದರೆ ಅದರ
ಮೇಲೆ ದಪ್ಪನೆಯ ಉಣ್ಣೆ ಬಟ್ಟೆ ಹಾಕಬೇಕು. ಹೀಗೆ ಮಾಡುವುದರಿಂದ
ರೋಗಿ ತನ್ನ ಇಡೀ ಶರೀರವನ್ನು ಬ್ಲಾಂಕೆಟ್‌ನಿಂದ ಮುಚ್ಚಿಕೊಳ್ಳುವ
ಅಗತ್ಯವಿಲ್ಲ.
ಈ ಮಣ್‌ಪಟ್ಟಿಯನ್ನು 20 ರಿಂದ 30 ನಿಮಿಷಗಳ ಕಾಲ ಹಾಕಬೇಕು.
ಮಣ್‌ಪಟ್ಟಿ ತೆಗೆದ ನಂತರ ಮೆದುವಾದ ತಣ್ಣೀರಿನಲ್ಲಿ ನೆನೆಸಿದ
ಬಟ್ಟೆಯಿಂದ ಚರ್ಮವನ್ನು ಸ್ವಚ್ಛ ಮಾಡಬೇಕು.
ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ತರಹೆಯ ಮಣ್ಣು
ಸಿಗಬಹುದು. ಆದರೆ ಬಣ್ಣ ಯಾವುದಿದ್ದರೂ ಉಪಯೋಗ
ಒಂದೇ.
ಮಣ್ಣು ಜಿಗಟಾಗಿದ್ದು ಚರ್ಮಕ್ಕೇ ಅಂಟುವಂತಿದ್ದರೆ
ಸ್ವಲ್ಪ ಮರಳನ್ನು
ಮಿಶ್ರಮಾಡಬಹುದು.

ಪೃಷ್ಠ ಸ್ನಾನ
Hip Bath
ಪೃಷ್ಠಸ್ನಾನಕ್ಕೆಂದೇ ವಿಶೇಷವಾಗಿ ತಯಾರಿಸ
ಿದ ತೊಟ್ಟಿಗಳನ್ನು ನೀವು
ನೋಡಿರಬಹುದು. ಅಂಡಾಕಾರದಲ್ಲಿದ್ದು,
ರೋಗಿಯು ಸ್ವ Pen
ಆಧರಿಸಿಟ್ಟುಕೊಳ್ಳುವಂತೆ ಒಂದು ಭಾಗದಲ್ಲಿ ತುಸುವೇ
ಎತ್
ಕತರಿಳಸಲಾಗಿರುತ್ತದೆ. ಪೃಷಸ ್ಠ ಸ್ನಾನಮಾಡಲು ಈ
ಬಗೆ ಯ ತೊಟ್ಟಿಗಳು

ತೊಟ್ಟಿಯನ್ನು ತಣ್ಣೀರಿನಿಂದ ತುಂಟ


ರಿ. ನೀವು ಅದರಲ್ಲಿ ಕುಳಿತಾಗ
ನಿಮ್ಮ ಕಿಬ್ಬೊಟ್ಟೆಯನ್ನು ಮುಳುಗಿ
ಸುವಷ್ಟು ನೀರು ಅದರಲ್ಲಿರುವಂತ
ನೋಡಿಕೊಳ್ಳಿ. ನಿಮ್ಮ ಪಾದಗಳು ೆ
ತೊಟ್ಟಿಯ ಆ ಅವನ್ನು
ತೊಟ್ಟಿಯ ಮುಂದೆ ಒಂದು ಸಣ್ಣ
ಸ್ಟೂಲನ್ನಿರಿಸಿ ಅದರ ಮೇಲಿಡಿ.
ತೊಟ್ಟಿಯ ಎತ್ತರಿಸಿದ ಭಾಗಕ್ಕಾಧರಿಸಿ
ಕೂತು ನೀವು ನಿಮ್ಮ ಬೆನ್ನಿಗೂ
"ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 59

' ವಿಶ್ರಾಂತಿಯನ್ನೀಯಬಹುದು. ಈ ಪರಿಸ್ಥಿತಿಯಲ್ಲಿ ಅರೆ ಅಂಗತ್ತನಾಗಿ


ಮಲಗಿ ನೀವು ನಿಮ್ಮ ಬೆನ್ನಿಗೂ ವಿರಾಮ ನೀಡಬಹುದು.

ಗಡಸಾದ-ಬರುಸಾದ ಒಂದು ಟವೆಲಿನಿಂದ ನಿಮ್ಮ ಹೊಟ್ಟೆಯನ್ನು


ಬಲದಿಂದ ಎಡಕ್ಕೆ ಉಜ್ಜಿರಿ. ಚರ್ಮ ಕಿತ್ತುಬಾರದಂತೆ ಎಚ್ಚರವಹಿಸಿ
ಉಜ್ಜುವಾಗ ಬಹಳ ಒತ್ತಡ ಹಾಕಬೇಡಿ.

ಪೃಷ್ಠ ಸ್ನಾನವನ್ನು 10 ರಿಂದ 20 ಮಿನಿಟುಗಳವರೆಗೆ ಮಾಡಬಹುದು.


: ತೆಳ್ಳಗಿರುವವರಾದರೆ ಹತ್ತೇ ನಿಮಿಷ ಸಾಕು. ಸ್ಥೂಲ ಶರೀರಿಗಳಾದರೆ 20
ನಿಮಿಷ ಸಾಕು. ಚಳಿಗಾಲದಲ್ಲದಾರೆ-ಪೃಷ್ಠಸ್ನಾನದ ಅವಧಿಯನ್ನು
1/4ಭಾಗದಷ್ಟು ಕಡಿಮೆ ಮಾಡಿರಿ.

ಪ್ರಾರಂಭದಲ್ಲಿ ಪೃಷ್ಠಸ್ನಾನವನ್ನು ಒಂದೆರಡು ನಿಮಿಷ ಮಾತ್ರ


. ಮಾಡಬೇಕು. ಕ್ರಮೇಣ ಈ ಅವಧಿಯನ್ನು ಮೇಲೆ ಹೇಳಿದ ರೀತಿಯಲ್ಲಿ
ಹೆಚ್ಚಿಸಬೇಕು.
ತುಂಬ ಚಳಿಯಿದ್ದರೆ, ನಿಮ್ಮ ಶರೀರವನ್ನು ಸ್ನಾನಕ್ಕೆ ತೊಡಗುವ
ಮುಂಚೆ, ಅಂಗೈನಿಂದ ರಭಸವಾಗಿ ಉಜ್ಜಿರಿ. ಇದರಿಂದಾಗಿ ಶರೀರದಲ್ಲಿ
ಸ್ವಲ್ಪ ಶಾಖ ಕೊಡುತ್ತದೆ. ಪೃಷ್ಠಸ್ನಾನ ಮಾಡುವಾಗ ಬಹಳ
ತೊಂದರೆಯಾಗುವುದಿಲ್ಲ.

ತೊಟ್ಟಿಯಿಂದ. ಹೊರಬಂದ ನಂತರ, ನಿಮ್ಮ ಶರೀರವನ್ನು


ಟವೆಲಿನಿಂದ ಒರೆಸಿಕೊಳ್ಳಿ. ತತ್‌ಕ್ಷಣ ಉಡುಪು ಧರಿಸಿ ಒಂದಷ್ಟು ದೂರ
ನಡೆಸಿರಿ. ಇಲ್ಲವೆ. ಮತ್ಯಾವುದಾದರೂ ವ್ಯಾಯಾಮ ಮಾಡಿರಿ. ಹೀಗೆ
ಮಾಡಲು ನೀವು ಬಹಳ ಅಶಕ್ತರಾದರೆ ಹಾಸಿಗೆಯಲ್ಲಿ ಮಲಗಿ ಒಂದು
ಬ್ಲಾಂಕೆಟ್‌ನಿಂದ ಶರೀರವನ್ನು ಸುತ್ತಿಕೊಳ್ಳಿ ಮತ್ತು ಶರೀರದಲ್ಲಿ ಉಷ್ಣ
ಕೂಡುವಂತೆ ಒಂದರ್ಧ ಗಂಟೆ ವಿಶ್ರಮಿಸಿ.
ಪೃಷ್ಠಸ್ನಾನದ ನಂತರ ಎರಡು ಗಂಟೆ ಕಳೆದ ಮೇಲೆ ಬೇಕಾದರೆ
ಸ್ನಾನಮಾಡಬಹುದು ಆದರೆ ಅದಕ್ಕಿಂತ ಮುಂಚೆ ಸಲ್ಲ.
40 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಜನನಾಂಗಗಳ ಸ್ನಾನ
Genitals Bath
ಆರಿಂಚು ಅಗಲ, ಆರಿಂಚು ಎತ್ತರ ಮತ್ತು ಒಂದಡಿ ಉದ್ದವಿರುವ
ಸ್ಟೂಲನ್ನು ತೊಟ್ಟಿಯಲ್ಲಿಡಿ. ಸ್ಟೂಲನ್ನು ಮುಂದೆ 1/2 ವೃತ್ತಾಕಾರದಲ್ಲಿ
ಕತ್ತರಿಸಿದ್ದಲ್ಲಿ ಹೆಚ್ಚು ಅನುಕೂಲ. ಸ್ಟೂಲು ಸಿಕ್ಕದಿದ್ದರೆ, ನಾಲ್ಕು
ಇಟ್ಟಿಗೆಗಳನ್ನು ಎರಡರ ಮೇಲೆ ಎರಡರಂತೆ ಜೋಡಿಸಿ. ಅದರ ಮೇಲೆ
ಕುಳಿತುಕೊಳ್ಳಿ. ಈ ಸ್ಟೂಲು ಅಥವಾ ಇಟ್ಟಿಗೆ ಮೇಲೆ ಒಂದಿಂಚು
ನೀರಿರುವಂತೆ ತೊಟ್ಟಿಗೆ ನೀರು ತುಂಬಿರಿ. ನೀರು ತಣ್ಣಗಿರಬೇಕು.
ಬೇಸಗೆಯಲ್ಲಿ ಹೂಜಿಯಲ್ಲಿ ತುಂಬಿಟ್ಟ ನೀರನ್ನು ಉಪಯೋಗಿಸಬಹುದು.
ಬಟ್ಟೆಗಳನ್ನು ತೆಗೆದು ಸ್ಟೂಲಿನ ಮೇಲೆ ಕುಳಿತುಕೊಳ್ಳಿ. ಒಂದು
ಬಟ್ಟೆಯ ತುಂಡು ತೆಗೆದುಕೊಂಡು ನೀರಿನಲ್ಲಿ ಅದ್ದಿ, ನಿಮ್ಮ
ಕಿಬ್ಬೊಟ್ಟೆಯನ್ನು ಮೃದುವಾಗಿ ಎರಡು ನಿಮಿಷಗಳ ಕಾಲ ಉಳ್ಜಿರಿ.
ನಂತರ-ನಿಮ್ಮ ಜನನಾಂಗದ ಮುಂದೊಗಲನ್ನು ಎರಡು ಬೆರಳುಗಳಲ್ಲಿ
ಜಗ್ಗಿ ಹಿಡಿದು, ಆಗಾಗ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯಿಂದ ತಿಕ್ಕಿರಿ.
ಹತ್ತರಿಂದ ಇಪ್ಪತ್ತು ನಿಮಿಷಗಳವರೆಗೆ ಹೀಗೆ ಮಾಡಿರಿ, ಸಣ್ಣಗಿರುವವರು
ಹತ್ತು ನಿಮಿಷಗಳವರೆಗೆ ಮತ್ತು ಸ್ಥೂಲ ಶರೀರಗಳು 20 ನಿಮಿಷಗಳವರೆಗೆ
ಹೀಗೆ ಮಾಡಬೇಕು. ಮುಂದೊಗಲನ್ನು ಉಜ್ಜಿದ ನಂತರ,
ಬೆನ್ನುಹುರಿಯನ್ನು ಎರಡು ನಿಮಿಷಗಳವರೆಗೆ ಒದ್ದೆಟವೆಲಿನಲ್ಲಿ ಉಜ್ಜಿರಿ.
ಎರಡೂ ಕೈಗಳಲ್ಲಿ ಟವೆಲನ್ನು ಹಿಡಿದು ಬೆನ್ನ ಮೇಲಿಂದ ಕೆಳಗಿನವರೆಗೂ
ಉಜ್ಜಬಹುದು.

ಹೆಂಗಸರು ತಮ್ಮ ಕಿಬ್ಬೊಟ್ಟೆಯನ್ನು ಉಜ್ಜಬೇಕು. ಅನಂತರ


ಮೃದುವಾ
ಒಂದು
ದ ಬಟ್ಟೆ ತೆಗೆದುಕೊಂಡು ಯೋನಿಯ ತುಟಿಗಳನ್ನು
ಬೆರಳುಗಳಿಂದ ಮೇಲೆಳೆದು ಅದನ್ನು ನಿಧಾನವಾಗಿ
ಕು. ಉಜ್ಜಬೇ
ಕೊನೆಯಲ್ಲಿ ಬೆನ್ನಹುರಿಯನ್ನು ಮೇಲೆ ಹೇಳಿದಂ
ತೆ ಉಜ್ಜಬೇಕು. ಮುಟ್ಟಾದ
ಸಮಯದಲ
ತ ್ಲಿ | ಪೃಷ್ಠ ಸ್ನಾನವನ್ನಾಗಲ
ನ್ನಾ ೀ, ಜನ ನಾಂಗಗಳ ಸ್ನಾನವನ್ನಾಗಲೀ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 4]

ನೀರಿನಲ್ಲಿ ಮುಳುಗಿದ್ದುದರಿಂದ ನಿಮ್ಮ ಶರೀರ ಕಳೆದುಕೊಂಡ


ಶಾಖವನ್ನು ವ್ಯಾಯಾಮದಿಂದಾಗಲೀ, ರಭಸದ ನಡಿಗೆಯಿಂದಲಾಗೀ
ಇಲ್ಲವೇ ಹಾಸಿಗೆಯಲ್ಲಿ ಮಲಗಿ ಕಂಬಳಿಯನ್ನು ಕವುಚಿ
ಹೊದ್ದುಕೊಳ್ಳುವುದರಿಂದಾಗಲೀ ಮರಳಿ ಪಡೆಯುವಂತೆ ಮಾಡಬೇಕು.
ತೊಟ್ಟಿ ಲಭ್ಯವಿಲ್ಲವಾದರೆ ಈ ಸ್ನಾನವನ್ನು ಬಿಸಿಲಿನಲ್ಲಿ
ಮಾಡಬಹುದು. ಬಿಸಿಲಿನಲ್ಲಾದರೆ, ನೀವು ಕುಳಿತುಕೊಳ್ಳುವ ಸ್ಟೂಲಿನ
ಮೇಲೆ ಒದ್ದೆ ಟವಲೊಂದನ್ನು ಹಾಕಿ. ಒಂದು ಬಕೀಟು ನೀರನ್ನು
ಪಕ್ಕದಲ್ಲಿಟ್ಟುಕೊಂಡು ಮೇಲೆ ಹೇಳಿದಂತೆ ಸ್ನಾನ ಮಾಡಿರಿ.

ಬಿಸಿನೀರ ಪಾದ ಸ್ನಾನ


Hot Foot Bath
ಪಾದಸ್ನಾನ ಮಾಡಬೇಕೆಂದಾಗ, ಒಂದು ಸ್ಟೂಲಿನ ಮೇಲೆ ಕುಳಿತು
ನಿಮ್ಮ ಪಾದಗಳನ್ನು ಬಿಸಿನೀರಿನಿಂದ ತುಂಬಿದ ಬಕೀಟಿನಲ್ಲಿರಿಸಿರಿ. ನೀರು
ಮಂಡಿಗಳವರೆಗೆ ಬರುವಂತೆ ನೋಡಿಕೊಳ್ಳಿ. ನೀರಿನ ಉಷ್ಣತೆ ದೇಹದ
ಉಷ್ಣತೆಗಿಂತ ಬಹಳ ಹೆಚ್ಚಿರಬಾರದು. ನೀರು ತಣ್ಣಗಾದಂತೆಲ್ಲ ಬಿಸಿ
ನೀರನ್ನು ಬೆರೆಸಿರಿ. ಹೀಗೆ ಸೇರಿಸಿದ ಬಿಸಿನೀರು ಕಾಲು ಸುಡದಂತೆ ಎಚ್ಚರ
ವಹಿಸಿರಿ.

ಬ್ಲಾಂಕೆಟೊಂದನ್ನು ಕವಿಚಿಕೊಳ್ಳಿ. ನಿಮ್ಮ ದೇಹದ ಸುತ್ತ ಅದನ್ನು


ಸುತ್ತಿ. ಬಕೀಟೂ ಈ ಹೊದಿಕೆಯೊಳ ಬಂದರೂ ಪರವಾಯಿಗಿಲ್ಲ. ತಲೆಗೆ
ತಣ್ಣೀರಿನಲ್ಲಿ ಅದ್ದಿದ ಟವೆಲನ್ನು ಸುತ್ತಿಕೊಳ್ಳಿ. ಟವೆಲಿನ ಆರ್ದ್ರತೆ
ಕಡಿಮೆಯಾದಂತೆಲ್ಲ ಅದನ್ನು ಪುನಃ ತಣ್ಣೀರಿನಲ್ಲಿ ನೆನೆಸಿರಿ, ತೆಳುವಾಗಿ
ಹಿಂಡಿ ತಲೆಗೆಸುತ್ತಿಕೊಳ್ಳಿ.
ಬಕೀಟಿನಲ್ಲಿ ಕಾಲಿರಿಸುವ ಮುನ್ನ ಸ್ವಲ್ಪ. ಬಿಸಿನೀರು ಕುಡಿಯಿರಿ.
ನಿಮ್ಮ ಕಾಲುಗಳು ಬಕೀಟಿನಲ್ಲಿ ಇರುವಷ್ಟು ಹೊತ್ತೂ ಬಿಸಿನೀರನ್ನು
ಗುಟುಕರಿಸಿರಿ.
42 ಸಾಮಾ ನ್ಯ ಗಳಿಗೆ
ರೋಗI M ನಿಸರ್ಗSಚಿಕಿತ್ಸೆ |
E
ಕತ ವ ಪವ ಸವಾ ಸೋತವ ವ L
ಬಿಸಿನೀರ ಪಾದ ಸ್ನಾನವನ್ನು 20 ನಿಮಿಷಗಳವರೆಗೆ ಮಾಡಬೇಕು.
ಅನಂತರ ನಿಮ್ಮ ಪಾದವನ್ನು ತಣ್ಣೀರಿನಿಂದ ತೊಳೆದು ಟವೆಲಿನಿಂದ '

ಒರೆಸಿರಿ. ನೀವು ಬೆವತಿದ್ದರೆ. ಒದ್ದೆಯಾದ ಟವೆಲಿನಿಂದ ಒರೆಸಿಕೊಳ್ಳಿ.


ಅನಂತರ ಬೇಕೆನಿಸಿದರೆ ಸ್ನಾನ ಮಾಡಿ.

ಸ್ನಾನ ಮಾಡುವುದು ಹೇಗೆ?


How to take a bath?
ದಿನನಿತ್ಯ ಮಾಡಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು ಸ್ನಾನ.
ಆದರೆ ಬಹಳಷ್ಟು ಮಂದಿಗೆ ಇದರ ಉದ್ದೇಶ ಮತ್ತು ಪ್ರಾಮುಖ್ಯತೆ
ತಿಳಿದೇ ಇರುವುದಿಲ್ಲ. ಆದ್ದರಿಂದಲೇ ತಲೆ ಮತ್ತು ಮೈಮೇಲೆ ನೀರು
ಸುರಿದುಕೊಳ್ಳುವುದರಿಂದ ನಮ್ಮ ಕೆಲಸ ಮಾಡಿದ್ದೇವೆಂದು
ನಾವಂದುಕೊಳ್ಳುತ್ತೇವೆ. ಮೈಮೇಲೆ ನೀರು ಸುರಿದುಕೊಳ್ಳುವುದರಿಂದ
ಪ್ರಯೋಜನವಿದೆಯೇನೋ ಸರಿ, ಆದರದು ಸ್ನಾನವಲ್ಲ.
ಸ್ವಚ್ಛವಾಗಿರುವುದು ಮತ್ತು ರಕ್ತ ಪರಿಚಲನೆಯನ್ನು
ಚುರುಕುಗೊಳಿಸುವುದು ಸ್ನಾನದ ಎರಡು ಉದ್ದೇಶಗಳು. ತಣ್ಣೇರು
ಚರ್ಮವನ್ನು ಸೋಕಿದ ಕೂಡಲೇ ಉಂಟಾಗುವ ಒಂದು ಬಗೆಯ ನವಿರಾದ
ಅನುಭವ ರಕ್ತ ಪರಿಚಲನೆ ಚುರುಕಾದ ಕುರುಹೇ. ಚಿಸಿನೀರಿನಿಂದ ಮೊದಲ
ಉದ್ದೇಶ ಅಂದರೆ ಸ್ವಚ್ಛಗೊಳಿಸುವಿಕೆ ಸಫಲವಾಗಿ ಆಗುವುದು.
ಚರ್ಮದಲ್ಲಿನ ಅಸಂಖ್ಯವಾದ ಮಿಲಿಯಗಟ್ಟಲೆ ಇರುವ ರಂಧ್ರಗಳ
ಮೂಲಕ ಚರ್ಮ ಉಸಿರಾಡುವುದು. ನಾವು ಶ್ವಾಸಕೋಶಗಳ ಮೂಲಕ
ಉಸಿರಾಡುವಂತೆ, ಈ ರಂಧ್ರಗಳೇನಾದರೂ ಮುಚ್ಚಿಕೊಂಡರೆ
ಶ್ವಾಸಕೋಶಗಳು ಅತಿ ಹೆಚ್ಚು ಕೆಲಸ ನಿರ್ವಹಿಸಬೇಕಾಗುವುದು. ಮುಚ್ಚಿದ
ಚರ್ಮ ರಂಧ್ರಗಳಿಂದ, ರಕ್ತದಲ್ಲಿ ಉತ್ಪತ್ತಿಯಾದ ವಿಷಪದಾರ್ಥಗಳು
ಬೆವರಿನ ರೂಪದಲ್ಲಿ ಹೊರಬೀಳಲಾರವು. ಈ ಮುಚ್ಚಿದ
ರಂಧ್ರಗಳು
ಮನುಷ್ಯನ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ತಣ್ಣೇರೂ ಒಂದು ಸ್ವಚ್ಛಕಾರಕವೇ. ಆದರೆ, ಚರ್ಮರಂಧ್ರಗಳಲ್ಲಿರುವ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 43
ಜಿಡ್ಡು ಮತ್ತು ಕೊಳೆಯನ್ನು ಪೂರ್ಣ ನಿವಾರಿಸಲಾರದು. ನಿಂಬೆರಸ
ಬೆರೆಸಿದ ಬಿಸಿನೀರು ಚರ್ಮದ ಅತ್ಯುತ್ತಮ ಶುದ್ಧಿಕಾರಕ. ಇನ್ನೂ ಒಳ್ಳೆಯ
ಕೆಲಸವೆಂದರೆ, ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ತುಸುವೇ
ಬೆಂಕಿಯಲ್ಲಿ ಬಿಸಿ ಮಾಡಿ. ಅದನ್ನು ಎರಡು ಹೋಳಾಗಿ ಕೊಯ್ದು, ಒಂದು
ಭಾಗವನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಿಂದ ನಿಮ್ಮ ಮೈ ಉಜ್ಜಿಕೊಳ್ಳಿ.
ಯಾವುದೇ ಸಾಬೂನಿಗಿಂತ ಸ್ವಚ್ಛವಾಗಿದ್ದು ನಿಮ್ಮ ಚರ್ಮದ ಕೊಳೆ
ತೆಗೆಯುವುದು. ಪ್ರತಿದಿನ ಬಿಸಿ ನೀರು ಸ್ನಾನ ಮಾಡುವುದು ಒಳ್ಳೆಯದಲ್ಲ.
ಅದು ಸಾಮಾನ್ಯವಾಗಿ ಆಯಾಸವುಂಟುಮಾಡಿ ಅಶಕ್ತರನ್ನಾಗಿಸುತ್ತದೆ.
ಪಚನ ಕ್ರಿಯೆಯನ್ನು ನಿಧಾನ ಮಾಡುತ್ತದೆ. ಬಿಸಿನೀರ ಸ್ನಾನ
ಮಾಡಲೇಬೇಕೆಂದಿದ್ದರೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿರಿ.
ದೇಹದ ಉಷ್ಣತೆಗಿಂತಲೂ ಒಂದೆರಡು ಡಿಗ್ರಿಗೀಂತ ಹೆಚ್ಚಾಗಿ ನೀರಿನ
ಉಷ್ಣತೆಯಿದ್ದರೆ ಸಾಕು. ಅತಿ ಬಿಸಿನೀರ ಸ್ನಾನ ಸಲ್ಲ.
ಆದರೆ ರಾತ್ರಿ ಮಲಗುವ ಮುಂಚೆ ಬಿಸಿನೀರು ಸ್ನಾನ ಮಾಡುವುದು
ಆರೋಗ್ಯಕ್ಕೆ ಒಳ್ಳೆಯದು. ಅದರಿಂದ ಸುಖನಿದ್ರೆ ಬರುತ್ತದೆ. ಬಿಸಿನೀರು
ಸ್ನಾನದ ನಂತರ ನಿಮ್ಮ ಶರೀರವನ್ನು ಎಕ್ಸ್‌ಪೋಶರಿನ ಅಪಾಯದಿಂದ
ರಕ್ಷಿಸುತ್ತದೆ. ಬಿಸಿನೀರಿನ ಸ್ನಾನವಾಗಲೀ, ತಣ್ಣೀರ ಸ್ನಾನವಾಗಲೀ, ಊಟಕ್ಕೆ
ಒಂದು ಗಂಟೆ ಮುಂಚಿತವಾಗಿ ಇಲ್ಲವೇ ಊಟವಾದ ಮೂರು ಗಂಟೆಗಳ
ನಂತರ ಮಾಡಬೇಕು.
ಬಿಸಿನೀರ ಸ್ನಾನದಿಂದ ಪ್ರಯೋಜನಗಳಿವೆಯಾದರೂ ಅದನ್ನು
ವಿರಳವಾಗಿ ಮಾಡಬೇಕು. ನಿಮಗೆ ಚಳಿ ಅಥವಾ ನೆಗಡಿಯಾಗಿರುವುದಾದರೆ
ಬಿಸಿನೀರ ಸ್ನಾನ ಮಾಡಿ, ನಂತರ ಉಣ್ಣೆಯ ರಗ್ಗೊಂದನ್ನು ಹೊದ್ದು
ಮಲಗಿಬಿಡಿ. ಇದರಿಂದ ಚಳಿ ದೂರವಾಗುವುದು. ನೀವು
ಆಯಾಸಗೊಂಡಿರುವಾಗ ಮಾಡುವ ಬಿಸಿನೀರ ಸ್ನಾನ
ಚೇತೋಹಾರಿಯಾಗಿರುವುದು. ಅತೀ ಶೀಘ್ರವಾಗಿ ನಿಮ್ಮ ಆಯಾಸ
ಪರಿಹಾರವಾಗುವುದು.
ಹೀಗೆ ಬಿಸಿನೀರಿನಿಂದ ಅದರದೇ ಆದ ಪ್ರಯೋಜನಗಳಿವೆಯಾದರೂ
ದಿನನಿತ್ಯದ ಸ್ನಾನವನ್ನು ತಣ್ಣೀರಿನಲ್ಲೇ ಮಾಡುವುದೊಳಿತು. ತಣ್ಣೀರ
44
Feds
NS ಕ ವಾ MNES ಸಾಮಾನ್ಯ ರೋಗಗಳಿಗೆ ನಿಸರ್
ET
ಚಿಕಿತ್ಸೆ
ಗ ಆ"ಛ್ಞ್ರ||

ಸ್ಪರ್ಶದಿಂದಾಗಿ ಚರ್ಮ ತಣುಪಾದಾಗ ರಕ್ತ ಚರ್ಮವನ್ನು ಬಿಸಿ


ಮಾಡಲೋಸುಗ ಅದರೆಡೆಗೆ ನುಗ್ಗುತ್ತದೆ... ರಕ್ತ. ಪರಿಚಲನೆ
ಚೇತನಗೊಂಡು, ರಕ್ತವೂ ಶುದ್ಧಿಗೊಳ್ಳುತ್ತದೆ. ನಿಧಾನವಾದ ರಕ್ತ
ಪರಿಚಲನೆ ಮುಪ್ಪರಿಯುವುದರ ಮುನ್ಸೂಚನೆ. ಆದ್ದರಿಂದ ತಣ್ಣೀರ ಸ್ನಾನ
ನಮ್ಮನ್ನು ತರುಣರಾಗಿಯೆ ಇರಿಸುವಲ್ಲಿ ಸ್ವಲ್ಪ ಮಟ್ಟಿಗೆ ಸಹಕಾರಿ.
ಸ್ನಾನ ಮಾಡುವ ಮುನ್ನ ಇಡೀ ಶರೀರವನ್ನು ಅಂಗೈನಿಂದಾಗಲೀ
ಇಲ್ಲವೇ ಬಿರುಸಾದ ಟವೆಲಿನಿಂದಾಗಲೀ ರಭಸವಾಗಿ ತಿಕ್ಕಿರಿ. ತಲೆ
ಬುರುಡೆಯಿಂದ ಪ್ರಾರಂಭಿಸಿ, ಹಣೆ, ಮುಖ ಮತ್ತು ಕತ್ತುಗಳನ್ನು ತಿಕ್ಕಿರಿ.
ಅನಂತರ ಮುಂಗೈಯನ್ನು ತೋಳುಗಳನ್ನು ಹಾದು ಭುಜಗಳನ್ನು ಉಜ್ಜಿ.
ಅದಾದ ನಂತರ ಎದೆಯನ್ನು, ಕಂಕುಳನ್ನು ಹೊಟ್ಟೆ ಮತ್ತು ಬೆನ್ನನ್ನು
ಉಜ್ಜಿಕೊಳ್ಳಿ. ಪಾದಗಳನ್ನು ಕಡೆಯಲ್ಲಿ ಉಜ್ಜಿರಿ. ನಿಮ್ಮ
ಪದಾಗಳನ್ನುಜ್ಜುವಾಗ ಅವು ನೆಟ್ಟಗಿರಲಿ. ಪಾದಗಳಿಂದ ಪಾರ್ರಂಭಿಸಿ,
ತೊಡೆಗಳಿಗೆ ಬನ್ನಿ. ಮೊದಲಿಗೆ ಮೃದುವಾಗಿ ಉಜ್ಜಿ ನಂತರ ಹೆಚ್ಚು
ಒತ್ತಡ ಉಪಯೋಗಿಸಿ.
ಉಜ್ಜಿದುದಾದ ನಂತರ, ತಣ್ಣೀರ ಸ್ನಾನ ಮಾಡಿ. ನಿಮ್ಮ ಶರೀರವನ್ನು
ಟವೆಲಿನಿಂದ ಒರೆಸಿರಿ. ತಲೆಯಿಂದ ಪ್ರಾರಂಭಿಸಿ ಸಂಪೂರ್ಣ ಶರೀರವನ್ನು
ಒರೆಸಿರಿ. ಸ್ನಾನದ ನಂತರ ಶರೀರವನ್ನುಜ್ಜಿ ಒರೆಸುವಾಗಿ ಅನಿವರ್ಚನೀಯ
ಆನಂದ ಅನುಭವ ನಿಮಗಾಗುವುದು. ತೀರ ಅಶಕ್ತರಿಗೆ ಶರೀರವನ್ನು
ಉಜ್ಜುವುದರಿಂದ ವ್ಯಾಯಾಮ ಮಾಡಿದಷ್ಟೇ ಪ್ರಯೋಜನವಾಗುವುದು.
ಈ ವಿಧಾನದಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಂಡರೆ-ಚರ್ಮದ
ಮೇಲೆ ಗುಳ್ಳಿಗಳೇಳುವುದು, ಕೆರೆತ ಇತ್ಯಾದಿ ಇನ್ನಾವುದೇ ಚರ್ಮದ
ಕಾಯಿಲೆ ಸೋಕುವ ಸಂಭವವಿಲ್ಲ. ಮೊಡವೆ ಮತ್ತಿತರ ಉಪದ್ರವಗಳ
ಿಂದ
ಸೌಂದರ್ಯಗೆಟ್ಟ ಮುಖ ಹೊತ್ತು ತಿರುಗುವ ಸಂಭವವೂ ಇಲ್ಲ. ಆರೋಗ್ಯದ
ಕಳೆಯಿಂದ ಚರ್ಮ ಮಿನುಗಲಾರಂಭಿಸುತ್ತದೆ. ಪ್ರತಿನಿತ್ಯ ಎಣ್ಣೆಯಿಂದ
ಮಸಾಜು ಮಾಡಿಕೊಂಡ ಅನುಭವವಾಗುತದೆ.
ಸ್ನಾನದ ನಂತರ ಟವೆಲಿಗೆ ಬದಲಾಗಿ ಅಂಗೈಗಳನ್ನೇ ಬಳಸಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 45

ಶರೀರವನ್ನು ಬಒರೆಸಿಕೊಂಡರೆ ಅದರಿಂದ ದ್ವಿಗುಣ ಲಾಭವಿದೆ.


ಚಳಿಗಾಲದಲ್ಲಂತೂ ಇದರಿಂದಾಗಿ ಮುದಗೊಳಿಸುವ
ಅನುಭವವಾಗುವುದು.

ಸೊಂಟಕ್ಕೆ ತಣ್‌ ಪಟ್ಟಿ


Wet pack for the waist
ಸೊಂಟಕ್ಕೆ ಹಾಕಬೇಕಾದ ತಣ್‌ ಪಟ್ಟಿಗಾಗಿ ಉಪಯೋಗಿಸುವ ಬಟ್ಟೆ
ಏಳರಿಂದ ಎಂಟಡಿ ಉದ್ದವಿದ್ದು 6 ಇಂಚುಗಳ ಅಗಲವಿರಬೇಕು. ಇದು
ಮೃದುವಾದ ಹತ್ತಿ ಬಟ್ಟೆಯದಾಗಿದ್ದರೆ ಉತ್ತಮ. ಈ ಬಟ್ಟೆಯನ್ನು
ತಣ್ಣೀರಿನಲ್ಲಿ ನೆನೆಸಿ ತೆಳುವಾಗಿ ಹಿಂಡಿರಿ. ಅನಂತರ ಸೊಂಟದ ಸುತ್ತ
ಸುತ್ತಿಕೊಳ್ಳಿ. ನಿಮ್ಮ ಕಿಬ್ಬೊಟ್ಟೆಯಿಂದ ಕೆಳಕ್ಕೆ, ಜನನಾಂಗದ ಮೇಲಕ್ಕೆ
ಕೆಲವೆ ಇಂಚುಗಳಷ್ಟು ಸ್ಥಳವಿರುವಂತೆ ಈ ಬಟ್ಟೆ ಸುತ್ತಿ ಈ ತಣ್‌
ಪಟ್ಟಿಯನ್ನು ಉಣ್ಣೆ ಬಟ್ಟೆಯಿಂದ ಮುಚ್ಚಿ (ಮೇಲಿನದೇ ಅಳತೆಯ)
ಒಂದು ಪಿನ್‌ ಹಾಕಿಕೊಳ್ಳಿ.
ಮೊದಲಿಗೆ ಬಟ್ಟೆ ಸುತ್ತಿದ ಭಾಗದಲ್ಲಿ ತಣ್ಣಗಾಗುವ
ಅನುಭವವಾಗುವುದಾದರೂ ಕೆಲವೇ ನಿಮಿಷಗಳ ನಂತರ ಉಷ್ಣತೆ
ಹಿಂದಿರುಗುವುದು. ಹತ್ತು ನಿಮಿಷಗಳ ನಂತರವೂ ತಣ್ಣಗಿದ್ದರೆ, ನೀವು
ಕಟ್ಟಿದ ಬ್ಯಾಂಡೇಜು ಸಡಿಲವಾಗಿದೆ ಎಂದರ್ಥ. ಇದನ್ನು ಬಿಗಿಮಾಡಿ
ಇಲ್ಲವೆ ಬಟ್ಟೆಯನ್ನು ಸರಿಯಾಗಿ ಹಿಂಡಿಲ್ಲವೆಂದರ್ಥ. ಇದೂ ಅಲ್ಲವಾದರೆ
ಬ್ಯಾಂಡೇಜು ಬಟ್ಟೆ ಅವಶ್ಯಕವಿರುವುದಕ್ಕಿಂತ ಹೆಚ್ಚು ದಪ್ಪಗಿದೆ ಎಂದರ್ಥ.

ಎದೆಗೆ ತಣ್‌ ಪಟ್ಟಿ


Wet pack for the che:
ಎದೆಗೆ ತಣ್‌ಪಟ್ಟಿ ಕಟ್ಟಲು ಉಪಯೋಗಿಸುವ ಬಟ್ಟೆಯೂ ಮೇಲೇ
ಹೇಳಿದ ಅಳತೆಯದೇ ಆಗಬೇಕು. ಅದೇ ರೀತಿ ಇದನ್ನು ತಣ್ಣೀರಿನಲ್ಲಿ
ಮುಳುಗಿಸಿ ಹಿಡಿದ ನಂತರ ಎದೆಯ ಸುತ್ತ ಕಟ್ಟಿಕೊಳ್ಳಬೇಕು. ಅನಂತರ
ಸಾಮಾನ್ಯ ರೋಗಗಳಿಗೆಬಜನಿಸರ ್ಗ ಚಿಕಿತ್ರೆ
46 Ss ತಾ ಎಂನಾನ ತ 304 137೫.
SS
Rs
ಎದೆ
ಉಣ್ಣೆಬಟ್ಟೆಯಿಂದ ಇದನ್ನೂ ಸುತ್ತಬೇಕು. ಭುಜದ ಮೇಲ್ಭಾಗಗಳು,

ಮತ್ತು ಬೆನ್ನನ್ನು ಸುತ್ತುವರೆದಂತೆ ಈ ಪಟ್ಟಿ ಕಟ್ಟಬೇಕು. ಉಣ್ಣ
ಬಟ್ಟೆಯನ್ನು ಸೇಪ್ಪಿಪಿನ್ನಿಂದ ಬಂಧಿಸಿದರೆ ಅದು ಕೆಳ ಜಾರದು.
ಇದನ್ನು ಸಹ ಅರ್ಧ ಗಂಟೆ ಇಲ್ಲವೇ ಒಂದು ಗಂಟೆಯವರೆಗೆ
ಕಟ್ಟಬೇಕು.

ಸೂರ್ಯಸ್ನಾನ
Sun bath
ನಿಸರ್ಗ ಚಿಕಿತ್ಸಕನ ಪ್ರಮುಖ ಅಸ್ತ್ರವೆಂದರೆ ಸೂರ್ಯಸ್ನಾನ. ಪಾಶ್ಚಾತ್ಯರು
ಇದನ್ನು ಸೌಂದರ್ಯವರ್ಧಕ ಕಾರಣಗಳಿಗಾಗಿ ಬಳಸುವರಾದರೂ ಇದು
ಆರೋಗ್ಯವನ್ನು ಸುಧಾರಿಸುವಲ್ಲಿ ಬಹು ಪ್ರಮುಖ ಪಾತ್ರವಹಿಸುವುದು.
ಭಾರತೀಯ ಸ್ಥಿತಿಗಳಲ್ಲಿ ಸೂರ್ಯಸ್ನಾನಕ್ಕೆ ತಕ್ಕುದಾದ ಸಮಯವೆಂದರೆ
ಮುಂಜಾನೆ ಆರರಿಂದ ಆರೂವರೆಯವರೆಗೆ ಬೇಸಿಗೆಯಲ್ಲಿ ಮತ್ತು
ಚಳಿಗಾಲದಲ್ಲಿ ಏಳರಿಂದ ಏಳೂವರೆಯವರೆಗೆ.

ವಿವಸ್ತ್ರರಾಗಿ, ಅಡಚಣೆಗಳಿಲ್ಲದ ಒಂದು ಕಡೆ ಕುಳಿತುಕೊಳ್ಳಿ. ನಿಮ್ಮ


ಶರೀರದ ಎಲ್ಲ ಭಾಗಗಳನ್ನು ಆರೋಗ್ಯದಾಯಕ ರವಿಕಿರಣಗಳಿಗೊಡ್ಡಿರಿ.
ಪ್ರಾರಂಭದಲ್ಲಿ ಒಂದೆರಡು ನಿಮಿಷಗಳವೆರೆಗ ನಂತರ ಕ್ರಮೇಣ
ಇಪ್ಪತ್ತು ನಿಮಿಷಗಳವರೆಗೆ ನಂತರ ಕ್ರಮೇಣ ಇಪ್ಪತ್ತು ನಿಮಿಷಗಳವರೆಗೆ
ಬಿಸಿಲಿಗೆ ಮೈಯೊಡ್ಡಿರಿ.
ಬಿಸಿಲು ಬಹು ಪ್ರಖರವಾಗಿದ್ದರೆ ನಿಮ್ಮ ತಲೆಯನ್ನು ಮಾತ್ರ
ಟವೆಲಿನಿಂದ ಮರೆಮಾಡಿಕೊಳ್ಳಿ. ಸೂರ್ಯಸ್ನಾನಕ್ಕೆ ಸರಿಯಾದ
ಅಡಚಣೆಗಳಿಲ್ಲದ ಸ್ಥಳ ಸಿಗದಿದ್ದರೆ ಬೇಕಿದ್ದಲ್ಲಿ ತೆಳುವಾದ ಹತಿ
ಬಟ್ಟೆಯಿಂದ ಮೈಮುಚ್ಚಿಕೊಂಡು ಸೂರ್ಯಸ್ನಾನ ಮಾಡಿ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 47

ಬೆವರುಕ್ಕಿಸಲು ಸೂರ್ಯಸ್ನಾನ
Sun Bath for Inducing Perspiration
ಸೂರ್ಯಸ್ನಾನದ ಮುಖಾಂತರ ಶರೀರ ಬೆವರೊಡೆಯುವಂತೆ
ಮಾಡಬಹುದು. ಈ ಕಾರಣಕ್ಕೇ ಸೂರ್ಯಸ್ನಾನ ಮಾಡಬೇಕಾದಾಗ
ಚಳಿಗಾಲದಲ್ಲಿ ಸೂರ್ಯ ಪ್ರಖರವಾಗಿರುವ ಮಧ್ಯಾಹ್ನ ಎರಡರಿಂದ
ಮೂರುಗಂಟೆಯ ಅವಧಿ, ಬೇಸಗೆಯಾದರೆ ಮುಂಜಾನೆ 10 ರಿಂದ 11ರ
ಸಮಯ ಅತ್ಯುತ್ತಮ. ಸ್ವಲ್ಪ ಬಿಸಿನೀರು ಕುಡಿದು, ನೆಲದ ಮೇಲೆ ಹಾಸಿದ
ಚಾಪೆ ಇಲ್ಲವೆ ರಗ್ಗಿನ ಮೇಲೆ ಪೂರ್ಣ ನಗ್ನರಾಗಿ ಮಲಗಿರಿ.
. ಗಾಳಿಯೇನಾದರೂ ಬಲವಾಗಿ ಬೀಸುತ್ತಿದ್ದಲ್ಲಿ ಗಾಳಿಯಿಂದ ತಡೆ ಸಿಗುವ,
' ಆದರೆ ರವಿಕಿರಣ ಬೀಳುವಂತಿರುವ ಜಾಗವನ್ನು ಆಯ್ದುಕೊಳ್ಳಿ.
ಬಿಸಿಲಿನಲ್ಲಿ ಮಲಗಿದ 10 ರಿಂದ ಹದಿನೈದು ನಿಮಿಷಗಳಲ್ಲಿ ಬೆವರು
ಬರಲು ಆರಂಭವಾಗುವುದು. 15 ರಿಂದ 20 ನಿಮಿಷಗಳಲ್ಲಿ ಬೆವರು
ಧಾರಾಕಾರವಾಗಿ ಸುರಿಯಲಾರಂಭವಾಗುವುದು. ಸೂರ್ಯಸ್ನಾನವನ್ನು 15
ರಿಂದ ಇಪ್ಪತ್ತು ನಿಮಿಷಗಳಕಾಲ ಮಾಡಬೇಕು. ಬೆವರು ಬಂದಿರಲಿ
ಇಲ್ಲದಿರಲಿ ಸೂರ್ಯಸ್ನಾನದ ಕೂಡಲೇ ತಣ್ಣೀರ ಸ್ನಾನಮಾಡಿ.
ಮೊದಲಲ್ಲಿ ಕೆಲವರಿಗೆ ಬೆವರೇ ಬರದಿರಬಹುದು. ಆದರೆ
ಮೂರ್ನಾಲ್ಕು ದಿನಗಳ ನಿರಂತರ ಸೂರ್ಯಸ್ನಾನದ ಬಳಿಕ ಅವರ
ಸ್ಪೇದಗ್ರಂಥಿಗಳು ಚುರುಕುಗೊಂಡು ಬೆವರುವುದು ತನ್ನಿಂತಾನೇ ಆಗುವುದು.

ಬಿಸಿಲು ಜೋರಾಗಿದ್ದಲ್ಲಿ ನಿಮ್ಮ ತಲೆಯನ್ನು ಟವೆಲಿನಿಂದ


ಮರೆಮಾಡಿರಬೇಕು. ಆದರೆ ಸ್ನಾನದ ಸಮಯದಲ್ಲಿ ಬಿಸಿನೀರನ್ನು
ಗುಟುಕರಿಸುತ್ತಿರಬೇಕು. ಇದರಿಂದ ಶರೀರದಿಂದ ಬೆವರು ಬರಲು
ಸಹಾಯವಾಗುವುದು.

ಸ್ಪಾಂಜ್‌ ಸ್ನಾನ
ಜ್ವರವಿರುವವರಿಗೆ ಸ್ನಾನಕ್ಕಿಂತ ಹೆಚ್ಚಾಗಿ ಸ್ಪಾಂಜ್‌ ಬಾತ್‌ನ್ನು
48 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ |

ಮಾಡಲು ಹೇಳುವರು. ರೋಗಿಯ ಶರೀರವನ್ನು ಬ್ಲಾಂಕೆಟ್‌ ಅಥವಾ


ಬೆಡ್‌ಶೀಟ್‌ನಿಂದಾವರಿಸಬೇಕು. ಅನಂತರ ಒದ್ದೆ ಟವಲಿನಿಂದ ಆತನ ಮೈ
ಒರೆಸಬೇಕು. ಮೊದಲಿಗೆ ಅವನ ಪಾದಗಳನ್ನು ಒರೆಸಿ. ಒಂದಾದ ನಂತರ
ಒಂದರಂತೆ. ಐದು ನಿಮಿಷಗಳವರೆಗೆ ಉಜ್ಜಿದ ನಂತರ ಒಂದು ಒಣ
ಟವೆಲಿನಿಂದ ಪಾದಗಳನ್ನು ಒರೆಸಿರಿ. ಪಾದಗಳಾದ ನಂತರ, ಕಾಲಿನ
ಮಾಂಸಖಂಡಗಳು ಕಾಲುಗಳು ಹೊಟ್ಟೆ, ಎದೆ, ಬೆನ್ನು-ಮುಖ ಮತ್ತು
ಕತ್ತು ಈ ರೀತಿ ಒದ್ದೆ ಟವೆಲಿನಿಂದ ಒರೆಸಿರಿ. ಕೈಗಳನ್ನು 6 ನಿಮಿಷಗಳ
ಕಾಲ ಉಜ್ಜಿ. ಹೊಟ್ಟೆ ಎದೆ ಮತ್ತು ಬೆನ್ನುಗಳನ್ನು ಇನ್ನು ಸ್ವಲ್ಪ ಹೆಚ್ಚು
ಕಾಲ ಉಜ್ಜಿ.
ಈ ಸ್ಪಾಂಜ್‌ ಸ್ನಾನಕ್ಕೆ ಬೇಕಾದ ಸರಾಸರಿ ಕಾಲಾವಧಿ 1/2 ಗಂಟೆ.
ಸ್ಪಾಂಜ್‌ ಸ್ನಾನ ಮಾಡಿಸುವ ಸಮಯ ನಡು ಮಧ್ಯಾಹ್ನ (12 ಗಂಟೆಯಿಂದ
1 ಗಂಟೆ)

ಉಪವಾಸ ಮಾಡುವುದು
Fasting
ನೀವು ಉಪವಾಸ ಮಾಡುವಾಗ ನೀರೊಂದನ್ನುಳಿದು ಇನ್ನೇನನ್ನೂ
ಸೇವಿಸಬಾರದು. 2 ರಿಂದ 2 1/2 ಲೀಟರಿನಷ್ಟು ನೀರು ಕುಡಿಯಬೇಕು.
ನೀರು ಕುಡಿಯುವುದರಿಂದ ದೇಹದೊಳಗಿನ ವಿಷವಸು ಗಳನ್ನು
ಹೊರಚೆಲ್ಲಲು ಅನುಕೂಲವಾಗುವುದು. ನ
ಉಪವಾಸ ಮಾಡಲಾರಂಭಿಸಿದ ಮೊದಲದಿನದ ಸಂಜೆ ಮತು
ಮರುದಿನ ಮುಂಜಾನೆ ಎನಿಮಾ ತೆಗೆದುಕೊಳ್ಳಬೇಕು. ಇದರಿಂದ
ಕರುಳುಗಳು ಶುದ್ಧಿಯಾಗುವುವು.
ಒಂದು ದಿನದ ಉಪವಾಸ ಮಾಡಿದ ನಂತರ, ಸಹಜವಾಗಿ
ತೆಗೆದುಕೊಳ್ಳುವ ಆಹಾರಕ್ಕಿಂತ 1/4 ಭಾಗ ಕಡಿಮೆಯಿರು
ವಂತೆ ಆಹಾರ
ತೆಗೆದುಕೊಳ್ಳಬೇಕು. ಎರಡು ದಿನಗಳ ಉಪವಾಸ ಮಾಡಿದ ನಂತರ,
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 49
ಮಾರನೆ ದಿನ ಬರಿ ಹಣ್ಣುಗಳನ್ನಷ್ಟೆ ಸೇವಿಸಬೇಕು. ಸಾಮಾನ್ಯ ಆಹಾರವನ್ನು
ಮರುದಿನ ಸೇವಿಸಬೇಕು.
ಮೂರು ದಿನಗಳ ಕಾಲದ ಉಪವಾಸ ಮಾಡಿದರೆ, ನಾಲ್ಕನೆಯದಿನ
ಹಣ್ಣಿನ ರಸ ಮತ್ತು ರುಚಿಕಾರಕ ಇಲ್ಲವೆ ಬೇರೆ ಸಾಂಬಾರ
' ಪದಾರ್ಥಗಳನ್ನು ಬಳಸದ ಶುದ್ಧವಾದ ತರಕಾರಿಗಳ ಬೇಯಿಸಿದ ಸಾರನ್ನು
ಕುಡಿಯಬೇಕು. ಐದನೆಯದಿನ ಹಣ್ಣುಗಳನ್ನು ಮಾತ್ರ ತಿನ್ನಬೇಕು.
ಆರನೆಯದಿನ ಉಪಹಾರಕ್ಕಾಗಿ ಹಣ್ಣುಗಳು, ಊಟಕ್ಕೆ ಬ್ರೆಡ್‌ ಮತ್ತು
. ಬೇಯಿಸಿದ ತರಕಾರಿಗಳು ಮತ್ತು ರಾತ್ರಿಯೂಟಕ್ಕೆ ಬರಿ ಹಣ್ಣುಗಳನ್ನು
ಮಾತ್ರ ತಿನ್ನಬೇಕು. ಇಷ್ಟಾದ ನಂತರ ಮಾತ್ರ ನೀವು ಸಾಮಾನ್ಯ ಆಹಾರ
' ಸೇವನೆಗೆ ಹಿಂದಿರುಗಬಹುದು.
ಹಣ್ಣುಗಳು, ಹಣ್ಣಿನ ರಸಗಳು ಮತ್ತು ಹಾಲಿನ ಆಹಾರ
ಬರಿ ಹಣ್ಣಿನ ರಸಗಳನ್ನು ಮಾತ್ರ ಸೇವಿಸಿರೆಂದು ನಿಮಗೆ
ಹೇಳಿರುವಾಗ, 250 ಮಿ.ಲೀ.ನಷ್ಟು ಹಣ್ಣಿನ ರಸ, ಇಲ್ಲವೆ ತರಕಾರಿಗಳನ್ನು
ಬೇಯಿಸಿದ ಸಾರು ಇವುಗಳನ್ನು ಮಾತ್ರ ದಿನಕ್ಕೆ 3 ರಿಂದ 4 ಬಾರಿ.
ಕುಡಿಯಬೇಕು. ಕಿತ್ತಳೆ, ಪೈನಾಪಲ್‌, ರೋಸ್‌ ಆಪಲ್‌, ರಾಸ್ಟ್‌ ಬೆರಿ
ಮತ್ತು ಟೊಮ್ಯಾಟೊ ಹಣ್ಣಿನ ರಸ ಅತ್ಯುತ್ತಮ. ಹಣ್ಣಿನ ರಸ ಬಹು
ಗಟ್ಟಿಯಾಗಿದ್ದರೆ ಅದಕ್ಕೆ 1: 3/4 ಪ್ರಮಾಣದಲ್ಲಿ ಬರಿ ನೀರು ಬೆರೆಸಿ
ಸೇವಿಸಿ.
ಟೊಮ್ಯಾಟೊ ಮತ್ತು ಕ್ಯಾರೆಟುಗಳನ್ನು ಸಹಜ ಸ್ಥಿತಿಯಲ್ಲಿಯೇ
ತಿನ್ನಬಹುದು. ಮನೆಯಲ್ಲಿ ಜ್ಯೂಸ್‌ ಮಾಡುವ ಮಿಕ್ಸಿ ಮುಂತಾದ
ಸೌಲಭ್ಯಗಳಿಲ್ಲದಿದ್ದರೆ ನವಿರಾದ ಶುದ್ಧವಾದ ಬಟ್ಟೆಯ ಮೂಲಕ ಹಣ್ಣು
ಮತ್ತು ತರಕಾರಿಗಳನ್ನು ಹಿಂಡುವುದರಿಂದ ಜ್ಯೂಸ್‌ ಪಡೆಯಬಹುದು.
ಇತರ ತರಕಾರಿಗಳು 1/2 ಕಿಲೋದಷ್ಟಿದ್ದು, 250 ಮಿ.ಲಿ. ಗಳಷ್ಟು
ನೀರಿನಲ್ಲಿ ಕುದಿಸಬೇಕು.
ಬರಿ ಹಣ್ಣುಗಳನ್ನು ಮಾತ್ರ ಸೇವಿಸಿರೆಂದಾಗ, ದಿನಕ್ಕೆ 3 ಬಾರಿ
ಹಣ್ಣು ಸೇವಿಸಿರಿ. ಆದರೆ ಒಂದು ಬಾರಿ ಒಂದು ಬಗೆಯ ಹಣ್ಣು ತಿನ್ನಿ.
50
ಕಿ ಎ ಪಸಾಮಾನ್ಯ ರೋಗಗಳಿಗೆ
ಪ ಚಿಕಿತ್ಸೆ
ನಿಸರ್ಗೂ೨ಂಚತ್ರ

ಉದಾ: ಉಪಹಾರಕ್ಕೆ ಟೊಮ್ಯಾಟೊಗಳು, ಊಟಕ್ಕೆ ಕಿತ್ತಳೆ ಮತ್ತು


ರಾತ್ರಿಯೂಟಕ್ಕೆ ಸೇಬು ಹೀಗೆ. ಆದರೆ ಎಲ್ಲ ಸಲವೂ ಒಂದೇ ಬಗೆಯ
ಹಣ್ಣು ತಿನ್ನಲು ನೀವು ಶಕ್ತರಾದರೆ, ಅದರಿಂದ ಇನ್ನೂ ಹೆಚ್ಚಿನ
ಪ್ರಯೋಜನವಾಗುವುದು. |
ದಿನವೊಂದಕ್ಕೆ ಒಂದರಿಂದ ಒಂದೂವರೆ ಕಿಲೋಗಿಂತ ಹೆಚ್ಚಾಗಿ'
ಹಣ್ಣು ತಿನ್ನಬಾರದು.
ಹಣ್ಣು ಮತ್ತು ಹಾಲನ್ನು ಮಾತ್ರ ಸೇವಿಸಿರೆಂದಾಗ 250 ರಿಂದ
300 ಮಿ.ಲೀ. ನಷ್ಟು ಹಾಲನ್ನು ಹಣ್ಣುಗಳ ಜೊತೆ ಸೇವಿಸಿರಿ. ನಿಮ್ಮ:
ಹಸಿವು ಹೆಚ್ಚಾದರೆ-ಅದು ಆಗಲೇಬೇಕು-ಹಾಲಿನ ಪ್ರಮಾಣವನ್ನು ಒಂದು
ಬಾರಿಗೆ 1/2 ಲೀಟರಿನಷ್ಟು ಹೆಚ್ಚಿಸಬಹುದು. ಕಾಯಿಸದೆ ಇರುವ ಹಾಲನ್ನು
ಬೆಳಿಗ್ಗೆ ಮತ್ತು ಬೆಳಿಗ್ಗೆ ಕಾಯಿಸಿದ ಹಾಲನ್ನು ಮಧ್ಯಾಹ್ನ ಊಟಕ್ಕೆ
ಸೇವಿಸಬಹುದು. ಹಣ್ಣು ತಿನ್ನುವಾಗ ಹಾಲನ್ನು ಗುಟುಕರಿಸಿಕೊಂಡು
ಕುಡಿಯಿರಿ. ಹಣ್ಣು ತಿಂದು ನಂತರ ಹಾಲನ್ನು ಒಮ್ಮೆಲೆ ಕುಡಿಯುವುದಕ್ಕಿಂತ
ಇದು ಪ್ರಯೋಜನಕಾರಿ.
ಹಣ್ಣಿನ ರಸದ ಪಥ್ಯದ ಮೇಲಿರುವಾಗ, ನೀರು ಕುಡಿಯಲು
ಮರೆಯಬೇಡಿ. ಹಣ್ಣು ಮತ್ತು ಹಾಲಿನ ಪಥ್ಯದಲ್ಲಿರುವಾಗ ನಿಮ್ಮ
ಕರುಳುಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ಎನಿಮಾಗೆ ಮೊರೆ
ಹೋಗಿ.

ನೀರು ಮತ್ತು ಆಹಾರ


Water & Food
ನೀರು-ನೀರಿನ ಸೇವನೆ
ಪ್ರತಿದಿನದ 24 ಗಂಟೆಗಳಲ್ಲಿ ಪ್ರೈತಿಯೊಬ್ಬರೂ ಒಂದರಿಂದ
ಒಂದೂವರೆ ಲೀಟರಿನಷ್ಟಾದರೂ ನೀರು ಕುಡಿಯಬೇಕು. ನಸುಕಿನಲ್ಲಿ ಎದ್ದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 51

ಊಟವಾದ ಎರಡು ಗಂಟೆಗಳ ಬಳಿಕ ನೀರು ಕುಡಿಯುವುದು ಅತ್ಯುತ್ತಮ.


ಊಟ ಮಾಡುವಾಗ ನೀವು ನೀರು ಕುಡಿಯುವುದಾದರೆ ಅದು 250
ಮಿ.ಲೀ. ನಷ್ಟು ಮಾತ್ರವಿರಲಿ. ಊಟದ ಒಂದು ಗಂಟೆಯ ಮುಂಚೆ
ನೀವು ನೀರು ಕುಡಿದಿದ್ದರೆ, ಊಟದ ಸಮಯದಲ್ಲಿ ನಿಮಗೆ ನೀರು
'ಬೇಕೆಂದೇ ಅನಿಸುವುದಿಲ್ಲ. ಆದರೂ ಊಟ ಮಾಡುವಾಗ ನೀರು
ಕುಡಿಯಬೇಕೆನಿಸಿದರೆ ಕುಡಿಯಲಡ್ಡಿಯಿಲ್ಲ.

ಊಟದ ಸಮಯ
ಎರಡು ಊಟಗಳ ನಡುವಿನ ಅಂತರ ೨ ಗಂಟೆಗಳು ಅಥವಾ
'ಹೆಚ್ಚಿರಬೇಕು. ನೀವು ರಾತ್ರಿ ಮಲಗುವ ಎರಡು ಅಥವಾ 3 ಗಂಟೆಗಳ
ಮುನ್ನ ರಾತ್ರಿಯೂಟ ಮಾಡಬೇಕು. ಉಪಹಾರವನ್ನು ಮುಂಜಾನೆ 7
'ರಿಂದ 8 ಗಂಟೆಯೊಳಗೆ ಊಟ ಮಧ್ಯಾಹ್ನ 12 ರಿಂದ 1 ಗಂಟೆಯ
'ಒಳಗೆ ಮತ್ತು ರಾತ್ರಿಯೂಟ ಸಂಜೆ 6 ರಿಂದ 7 ಗಂಟೆಯ ಅವಧಿಯಲ್ಲಿ
ಮಾಡುವುದು ಉತ್ತಮ.

ತವಡು ತೆಗೆಯದ ಹಿಟ್ಟಿನಿಂದ ಮಾಡಿದ ರೊಟ್ಟಿ


Whole Meal Bread
ಗೋಧಿಯನ್ನು ಶುದ್ಧಿಮಾಡಿ ಒಣಗಿಸಿ, ಅದನ್ನು ಬೀಸುಕಲ್ಲಿನಲ್ಲಿ
ಹಿಟ್ಟು ಮಾಡಿದರೆ ಅದು ಅತ್ಯುತ್ತಮ. ಹಿಟ್ಟನ್ನು ಜರಡಿಯಾಡದೆ, ತವಡು
ತೆಗೆಯದಂತಿರಿ. ಈ ತವಡೇ ಮಲಬದ್ಧತೆಯನ್ನು ತಡೆಯಲಿರುವ
ಒರಟುವಸ್ತು. ಹಾಗೆಯೇ ಅದು ಅವಶ್ಯಕ ವಿಟಮಿನುಗಳನ್ನು ಒಳಗೊಂಡಿದೆ.
ಗೋಧಿ ಹಿಟ್ಟನ್ನು ಚೆನ್ನಾಗಿ ನಾದಿದ 2 ರಿಂದ 3 ಗಂಟೆಗಳ ನಂತರ
ಚಪಾತಿ ಅರೆಯಬೇಕು.
ಚಪಾತಿ ದಪ್ಪಗಿರಬೇಕು. ಆದರೆ ಅದನ್ನು ಸರಿಯಾಗಿ ಬೇಯಿಸಲು
ತಾಳ್ಮೆ ಅತ್ಯವಶ್ಯ. ಆದ್ದರಿಂದ ಹಾಗೂ ಕೆಲವರು ಚಪಾತಿಯ ಅಳತೆಯನ್ನು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಗೌಣವಾಗಿಸಿ, ಎಷ್ಟು ಚಪಾತಿ ತಿನ್ನುತ್ತೇವೆಂದು ಲೆಕ್ಕ ಹಾಕುವುದರಿಂದ!


ಚಪಾತಿಯನ್ನು ತೆಳ್ಳಗೆ ಮಾಡುವುದೇ ಉತ್ತಮ.
ಚಪಾತಿಯನ್ನು ತರಕಾರಿಗಳೊಂದಿಗೆ ತಿನ್ನಬೇಡಿ. ಸರಿಯಾಗಿ ಅಗಿದು
ತಿನ್ನದೆ ನುಂಗುವ ಸಂಭವವಿರುವುದರಿಂದ ಬೇರೆ ಬೇರೆ ತಿನ್ನಿ. ಇಲ್ಲವೆ
ಚಪಾತಿಯ ನಂತರ ತರಕಾರಿ ನಂತರ ಚಪಾತಿ ಹೀಗೆ ತಿನ್ನಿ. ಚೆನ್ನಾ
ಅಗಿದು ನುಂಗಿರಿ.

ಪಾರಿಡ್ಜ್‌ Porridge - ಅಂಬಲಿ-ಗಂಜಿ


ಒಳ್ಳೆಯ ಗುಣಮಟ್ಟದ, ಶುದ್ಧಿಮಾಡಿದ ಗೋಧಿಯನ್ನು ಅಂಬ
ತಯಾರಿಸಲು ಬಳಸಬೇಕು. ಪ್ರತಿ ಕಾಳೂ ಎಂಟರಿಂದ ಹತು
ಚೂರಾಗುವಂತೆ ಜೀಸಬೇಕು. ಹಿಟ್ಟು ಮತ್ತು ದೊಡ್ಡ ಚೂರುಗಳ
ಬೇರ್ಪಡಿಸಿ, ಮಿಕ್ಕಿದ್ದನ್ನು ಕಂದುಬಣ್ಣ ಬರುವವರೆಗೆ ಹುರಿಯಬೇಕು.
ಅನಂತರ ಅದನ್ನು ಅಕ್ಕಿ ಬೇಯಿಸಿದಂತೆ ಬೇಯಿಸಬೇಕು. ಬಹ
ತಿಳಿಯಾಗಿಯಾಗಲೀ ಅಥವಾ ತೀರ ಮಂದವಾಗಿಯಾಗಲಿ
ಬೇಯಿಸಬಾರದು.

ಸಣ್ಣ ಉರಿಯ ಮೇಲೆ ಸರಿಯಾಗಿ ಆಗುವವರೆಗೂ ಬೇಯಿಸಬೇಕು.


ಉಪ್ಪನ್ನಾಗಲೀ ಅಥವಾ ಹಾಲನ್ನಾಗಲೀ ಇದಕ್ಕೆ ಸೇರಿಸಬಾರದು.
ಜನರು ಇದಕ್ಕೆ ಹಾಲು ಅಥವಾ ಉಪ್ಪು ಬೆರೆಸುವರು.
ಅತ್ಯುತ್ತಮ ಸಿಹಿಕಾರಕವೆಂದರೆ ಗಂದಿಯನ್ನು ಕುದಿಸುವಾಗ-
ಒಣ ದ್ರಾಕ್ಷಿಯನ್ನು ಹಾಕುವುದು.
ಅಕ್ಕಿ - Rice
ಪಾಲಿಷ್‌ ಮಾಡದ ಅಕ್ಕಿ ಅತ್ಯುತ್ತಮ. ಅಕ್ಕಿಯಲ್ಲಿರುವ
ಖನಿಜಾಂಶಗಳು ಮತ್ತು ವಿಟಮಿನ್‌ಗಳು ಪಾಲಿಷ್‌ ಮಾಡಿಸುವಾಗ
ಬಹುತೇಕ ನಷ್ಯವಾಗುತ್ತವಾದುದರಿಂದ ಅಕ್ಕಿಯನ್ನು ಪಾಲಿಶ್‌ ಮಾಡದೇ
ಬಳಸುವುದು ಅತ್ಯುತ್ತಮ.
ಭತ್ತವನ್ನು ಒನಕೆಯಿಂದ ಕುಟ್ಟಿ ಅಕ್ಕಿ ಮಾಡುವುದು ಅತ್ಯುತ್ತಮ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 53
“ಮಾರ್ಗ. ಇದರಿಂದ ಬರಿ ಹೊಟ್ಟು ಬೇರ್ಪಡುವುದಲ್ಲದೆ, ಮಿಕ್ಕೆಲ್ಲ
ಪೌಷ್ಠಿಕಾಂಶಗಳೂ ನಷ್ಟವಾಗದೆ ಉಳಿಯುತ್ತದೆ.
ಅನ್ನ ಮಾಡಲು ಎಷ್ಟು ಬೇಕೋ ಅಷ್ಟು ಮಾತ್ರ ನೀರು ಬಳಸಿ
(ಅಕಸ್ಮಾತ್‌ ನೀರು ಹೆಚ್ಚಾದಲ್ಲಿ ಅದನ್ನು ಒಲೆಯ ಮೇಲೆ ಕುದಿಸಿ ನೀರು
ಹಿಂಗಿಸಿ. ಅನ್ನ ಬಸಿಯುವುದರಿಂದ ಸ್ಟಾರ್ಚ್‌ ಮತ್ತಿತರ ಪೌಷ್ಠಿಕಾಂಶಗಳು
'ನಷ್ಟವಾಗುವುವು.

ತರಕಾರಿಗಳು Vegetables
“ಸಿಪ್ಪೆ ಸಮೇತ ತಿನ್ನಬಹುದಾದ ತರಕಾರಿಗಳನ್ನು ಹಾಗೆಯೇ ತಿನ್ನಿರಿ.
'ಹೊರಾವರಣ ಬಹುಗಡುಸಾಗಿದ್ದರೆ ಅವನ್ನು ಚಾಕುವಿನಿಂದ ಹೆರೆದು
ತೆಗೆಯಿರಿ. ತರಕಾರಿಯನ್ನು ಹೆಚ್ಚುವ ಮೊದಲು ಚೆನ್ನಾಗಿ ತೊಳೆಯಿರಿ.
ತರಕಾರಿಗಳನ್ನು ಸಣ್ಣ ಉರಿಯ ಮೇಲೆ ಬೇಯಿಸಿರಿ, ಸ್ವಲ್ಪವೇ
ಸ್ವಲ್ಪ ತುಪ್ಪ, ಅಥವಾ ತೆಂಗಿನೆಣ್ಣೆ ಇಲ್ಲವೇ ಕಡಲೆಕಾಯಿ ಎಣ್ಣೆಯನ್ನು
ಸೇರಿಸಿ ಕುದಿಸಿ ಬಹುತೇಕ ತರಕಾರಿಗಳಲ್ಲಿ ನೀರಿನಂಶ ಹೆಚ್ಚಾಗಿದ್ದು
ಅವುಗಳನ್ನು ಬೇಯಿಸುವಾಗ ನೀರು ಸೇರಿಸಬೇಕಾದ
ಅವಶ್ಯಕತೆಯಿರುವುದಿಲ್ಲ. ನೀವು ಮಾಡಬೇಕಾದ ಕಾರ್ಯವೆಂದರೆ
ಬಾಣಲೆಯನ್ನು ಮುಚ್ಚಿ, ನೀರಿನಂಶ ಸ್ವಲ್ಪವೇ ಹೆಚ್ಚಾಗುವಂತೆ ಸ್ವಲ್ಪ
ನೀರು ಸೇರಿಸುವುದಷ್ಟೆ. ಅತಿ ಹೆಚ್ಚು ಉರಿಯಿಂದ ತರಕಾರಿಯಲ್ಲಿನ
ಪೌಷ್ಠಿಕಾಂಶಗಳು ನಾಶವಾಗದಂತೆ ನೋಡಿಕೊಳ್ಳಿ.
ಸ್ವಲ್ಪ ಉಪ್ಪು, ಜೀರಿಗೆ ಮತ್ತು ಅರಿಶಿನವನ್ನು ಬೆರೆಸಿ
ಬೇಯಿಸಬಹುದು. ಸಾಧ್ಯವಾದಷ್ಟೂ ಉಪ್ಪನ್ನು ಕಡಿಮೆ
ಬಳಸುವುದೊಳ್ಳೆಯದು.

ಸಾಲಡುಗಳು Salad
ಹಸಿ ತರಕಾರಿಗಳಿಂದ ಸಾಲಡ್‌ಅನ್ನು ತಯಾರಿಸಬಹುದು. ಹಸಿಯಾಗಿ
ತಿನ್ನಬಹುದಾದ ಎಲ್ಲ ತರಕಾರಿಗಳೂ ಸಾಲಡಿನ ಭಾಗವಾಗಬಹುದು. ಸೌತೆ,
ಕ್ಯಾರೆಟ್ಟು (ಗಜ್ಜರಿ), ಮೂಲಂಗಿ, ಈರುಳ್ಳಿ, ಟೊಮಾಟೊ, ಕೊತ್ತಂಬರಿ
54 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ.

ಸೊಪ್ಪು ಮತ್ತು ಎಲೆಕೋಸನ್ನು ಸಾಲಡ್‌ ತಯಾರಿಕೆಯಲ್ಲಿ


ಬಳಸಬಹುದು. ಈ ತರಕಾರಿಗಳಲ್ಲಿ ಯಾವುದಾದರೂ 3 ಬಗೆಯನ್ನು
ತೆಗೆದುಕೊಂಡು ಸಣ್ಣ ಚೂರುಗಳಾಗಿ ಕತ್ತರಿಸಿರಿ. ಬೇಕಾದರೆ ಉಪ್ಪು
ಸೇರಿಸಿ. ಆದರೆ ಉಪ್ಪು ಸೇರಿಸದೇ ತಿನ್ನುವುದೇ ಹೆಚ್ಚು ಪ್ರಯೋಜನಕಾರಿ.
ಸಾಮಾನ್ಯವಾಗಿ, ವಯಸ್ಕರು 250 ಗ್ರಾಂನಷ್ಟು ಸಾಲಡನ್ನು ಬಳಸಬಹುದು.
ಹೆಚ್ಚು ಸಲ್ಲ.
ಬೇಕಾದರೆ, ನಿಮಗಿಷ್ಟವಾದರೆ ಸ್ವಲ್ಪ ಮೊಸರನ್ನು ಸಾಲಡಿಗೆ
ಸೇರಿಸಬಹುದು.
ಹಣ್ಣುಗಳಿಂದಲೂ ಸಾಲಡನ್ನು ತಯಾರಿಸಬಹುದು. ಊಟಕ್ಕೆ ಮುಂಚೆ
ಸಾಲಡ್‌' ಅನ್ನು ತಿನ್ನುವುದು ಉತ್ತಮ.

ನಡಿಗೆ, ದೀರ್ಥ ಉಸಿರಾಟ ಮತ್ತು ನಿದ್ದೆ


Walking, Deep Breathing & Sleep
ನಡಿಗೆ ಅಭ್ಯಾಸ ಮಾಡುವಾಗ ಚುರುಕಾಗಿ ನಡೆಯಬೇಕು. ನಿಮ್ಮ
ಬೆನ್ನು ನೆಟ್ಟಗಿದ್ದು ಕೈಗಳನ್ನು ಬೀಸಬೇಕು.
ಗಂಟೆಗೆ ನಾಲ್ಕು ಕಿ.ಮೀ. ವೇಗದಲ್ಲಿ ನಡೆಯಬೇಕು. ಪ್ರತ
ಿದಿನ
ಒಂದೇ ರಸ್ತೆಯಲ್ಲಿ ನಡೆಯುವುದು ಬೇಸರವಾದರೆ ದಿನಾಲು
ಬೇರೆ ಬೇರೆ
ಕಡೆ ನಡೆಯಿರಿ. ನಡಿಗೆಯನ್ನು ಅನುಭವಿಸಿ. ಮಾಡ
ಬೇ ಎಂದು
ಮಾಡಬೇಡಿ.

ಮುಂಜಾನೆ 5 ರಿಂದ 6 ಕಿಮೀ. ನಷ್ಟು ಸಂಜೆ
2 ರಿಂದ 3
ಕಿ.ಮೀ. ನಷ್ಟು ನಡಿಗೆ ಆರೋಗ್ಯಕ್ಕೆ ಉತ್ತಮ.
ಪ್ರಾರಂಭಿಸುವವರು ಕ್ರಮೇಣ ದೂರ ಹೆಚ್ಚಿಸಬೇಕು. ಒ
ಕಿ.ಮೀ. ನಡೆಯಬಾರದು. ಹ Wr
ದೀರ್ಥ ಉಸಿರಾಟ
ನಡೆಯುವಾಗ ಆಳುವಾಗ ದೀರ್ಥುವಾಗಿ ಉಸಿರಾಡಬೇಕು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 55

ಉಸಿರೆಳೆದುಕೊಳ್ಳುವುದು ನಡಿಗೆಯ ಜೊತೆಗೆ ಸಮ್ಮಿಳಿತವಾದ ಸಹಜ


ಕ್ರಿಯೆಯಾಗಬೇಕು. ಉಚ್ಛ್ರಾಸ ಮತ್ತು ನಿಶ್ಚಾಸಗಳೆರಡನ್ನು ನಿಧಾನವಾಗಿ
ಮಾಡಬೇಕು.

ನಿದ್ದೆ Sleep
ಆಯಾಸ ಪರಿಹಾರವಾಗಿ ಚೇತೋಹಾರಿ ಅನುಭವ ನೀಡುವಂತೆ
ನಿದ್ದೆ ಮಾಡಬೇಕು. ಆದರೆ ಹೆಚ್ಚು ಮಲಗಬಾರದು. ಇಲ್ಲವೇ ಸುಮ್ಮನೆ
ಮಲಗಿ ಹಾಸಿಗೆಯಲ್ಲಿ ತೂಕಡಿಸಬಾರದು. ರಾತ್ರಿ 9 ರಿಂದ ಮುಂಜಾನೆ
5ರವರೆಗೆ ನಿದ್ದೆಗೆ ಉತ್ತಮ ಸಮಯ.
ಬೇಸಗೆಯಲ್ಲಿ ಮಧ್ಯಾಹ್ನ ಊಟದ ನಂತರ 1/2 ಗಂಟೆ
ಮಲಗುವುದರಿಂದ ಚೈತನ್ಯ ಮೂಡುವುದು. ನಿಮಗೆ ಮಲಗಲು
ಅಸಾಧ್ಯವೆನಿಸಿದರೆ ಊಟವಾದ ನಂತರ ಸುಮಾರು ಒಂದು ತಾಸು
ವಿಶ್ರಮಿಸಿಕೊಳ್ಳಿ.

ತಿ. ಕರುಳ ಬೇನೆಗಳು


Diseases of the intestines

ಅವ್ಯವಸ್ಥಿತ ಪಚನ ಕ್ರಿಯೆ


Digestive Disorders
ಪಚನ ಕ್ರಿಯೆಯು ಯಾವ ಬಗೆಯ ತೊಂದರೆಗಳಿಂದ
ಅವ್ಯವಸ್ಥಿತಗೊಳ್ಳುವುದೆಂಬುದನ್ನು ಅರಿತುಕೊಳ್ಳಲು ಮಾನವ ಶರೀರದಲ್ಲಿ
ನಡೆಯುವ ಪಚನ ಕ್ರಿಯೆಯ ಪರಿಕ್ರಮವನ್ನು ಅರಿತುಕೊಳ್ಳುವುದು
ಅತ್ಯವಶ್ಯಕ. ಅಜೀರ್ಣ, ಅಥವಾ ಮಂದವಾಗಿ ಜೀರ್ಣವಾಗುವಿಕೆಯಂತಹ
ಪ್ರಮುಖ ತೊಂದರೆಯ ಬಗೆಗೆ ಸಾಧ್ಯವಾದಷ್ಟು ಮಾಹಿತಿ ನೀಡುವುದು
ಈ ಅಧ್ಯಾಯದ ಉದ್ದೇಶ. ಸ್ಥಳೀಯ ವೈದ್ಯ ಪದ್ಧತಿಯಲ್ಲಿ ಕರೆಯುವಂತೆ
56 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
"ಮಂದಾಗ್ನಿ'ಯಿಂದ ಉಂಟಾಗಬಹುದಾದ ತೊಂದರೆಗಳ ಬಗೆಗಿನ
ಅಭ್ಯಾಸವೇ ಮುಂದಿನ ಅಧ್ಯಾಯ.
ಮಾನವ ಶರೀರದಲ್ಲಿ ಆಹಾರವು ಮೂರು ಹಂತದ ಒಂದು
ಸಂಘಟಿತ ಕ್ರಿಯೆಯಲ್ಲಿ ಶಕ್ತಿಯಾಗಿ ಮಾರ್ಪಡುತ್ತದೆ. ಜೀರ್ಣವಾಗುವಿಕೆ,
ಹೀರಿಕೊಳ್ಳುವಿಕೆ ಮತ್ತು ರಕ್ತಗತವಾಗುವಿಕೆ ಇವೇ ಆ ಮೂರು ಹಂತಗಳು.
ಜೀರ್ಣಕ್ರಿಯೆಯು ಆಹಾರವು ಬಾಯಿಯನ್ನು ಪ್ರವೇಶಿಸಿದೊಡನೆ ಜೊಲ್ಲು
ರಸದೊಂದಿಗೆ ಮಿಶ್ರವಾಗಿ ಹೊಟ್ಟೆಯ ಪ್ರಾರಂಭದಲ್ಲಿರುವ
ಸೂಕ್ಷ್ಮಗ್ರಂಥಿಗಳು ಸ್ರವಿಸುವ ಜೀರ್ಣ ರಸಗಳೊಂದಿಗೆ ವ್ಯಾಪಿಸಿಕೊಳ್ಳಲು
ಪ್ರಾರಂಭಿಸುತ್ತದೆ. ಪೆಪ್ಸಿನ್‌ ಮತ್ತು ಸ್ಕಾನಿನ್‌ಗಳನ್ನೊಳಗೊಂಡಿರುವ ಈ
ಜಠರ ರಸವು ಪ್ರೊಟೀನು (ಪಿಷ್ಠ)ಗಳನ್ನು ಸಣ್ಣ ಅಣುಗಳಾಗಿ
ವಿಭಜಿಸುತ್ತದೆ.
ಜಠರವು ಆಹಾರವನ್ನು ಜಠರ ರಸ ಹಾಗೂ ಹೈಡ್ರೊಕ್ಲೋರಿಕ್‌ :
ಆಮ್ಲದೊಂದಿಗೆ ಮಿಶ್ರ ಮಾಡುತ್ತದೆ. ಅನಂತರ ಅದು ಪೈಲೋರಸ್‌ :
ಎಂಬ ಜಠರದ ಕೆಳ ತುದಿಯಲ್ಲಿರುವ ಒಂದು ಕಿಂಡಿಯಿಂದ ಕರುಳಿಗೆ
ಮುಂದೂಡಲ್ಪಡುತ್ತದೆ. ಆಹಾರವು ಲಘುವಾಗಿದ್ದಷ್ಟೂ ಜೀರ್ಣಕ್ರಿಯೆ
ಸುಲಭವಾಗಿರುತ್ತದೆ.
ಆಹಾರವು ಕರುಳಿನ ಮುಖಾಂತರ ಹಾದು ಹೋಗ್‌ೌವಾಗ, ಯಕೃತ್ತು
ಸ್ರವಿಸುವ ಪಿತ್ತರಸ, ಮೇದೋಜೀರಕ ರಸ್ತ, ಕರುಳಿನೆ ರಸ್ತ ಹಾಗೂ
ಬ್ಯಾಕ್ಕೀರಿಯಾಗಳೊಂದಿಗೆ ಸಮ್ಮಿಶ್ರವಾಗಿ, ರಾಸಾಯನಿಕ
ಕ್ರಿಯೆಗೊಳಪಡುತ್ತದೆ. ಈ ಆಹಾರವನ್ನು ಗ್ಲಿಸರಿನ್‌ ಮುಂತಾದ ಅಂತಿ

ರೂಪಕ್ಕೆ ವಿಭಜಿಸುವ ಅನೇಕ ರಾಸಾಯನಗಳನ್ನು ಈ ರಸಗಳು
ಹೊಂದಿರುತ್ತವೆ. ದೇಹವನ್ನು ಪ್ರವೇಶಿಸುವ ಎಲ್ಲ ಬಗೆಯ ಆಹಾರವೂ
ಕರುಳಿನಲ್ಲಿ ನಡೆಯುವ ರೂಪಾಂತರ ಕ್ರಿಯೆಗೊಳಗಾಗಲೇಬೇಕು.
ಆಲ್ಕೋಹಾಲು ಮಾತ್ರ ಜಠರದಿಂದ ನೇರವಾಗಿ ಹೀರಿಕೊಳ್ಳಲ್ಪಡುತ್ತದೆ.

ಸಣ್ಣಕರುಳು ಹೀರಿಕೊಂಡ ನಂತರ


ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 57
ಹಾದು ಹೋಗುತ್ತದೆ. ಜೀರ್ಣವಾಗ ಆಹಾರವು ಜಠರವು ತಿರಸ್ಕರಿಸಿದ
ಇತರ ಬೇಡವಾದ ಉಪಾದಿಗಳೊಂದಿಗೆ, ಶರೀರದಿಂದ ಹೊರಕ್ಕೆ ಕಕ್ಕಸಿನ
ರೂಪದಲ್ಲಿ ವಿಸರ್ಜಿಸಲ್ಪಡುತ್ತದೆ.
ರಕ್ತಗತವಾಗುವಿಕೆಯು ಸಾವಧಾನವಾಗಿ ನಡೆಯುವ ಒಂದು ಕ್ರಿಯೆ.
ಶರೀರದ ಪ್ರತಿಯೊಂದು ಅಂಗದ ಮೂಲಕವೂ ರಕ್ತ ಸಂಚರಿಸುವಾಗ
ಆಯಾ ಅಂಗಗಳು ತಮ್ಮ ಬೆಳವಣಿಗೆ ಹಾಗೂ ರಿಪೇರಿಗೆ ಬೇಕಾದ
ಅಂಶಗಳನ್ನು ರಕ್ತದಿಂದ ಪಡೆದುಕೊಳ್ಳುತ್ತದೆ. ಮೂಳೆಗಳಲ್ಲಿರುವ
' ಕೋಶಗಳು ಲವಣಾಂಶಗಳನ್ನು, ಮಾಂಸ ಖಂಡಗಳು ಸಕ್ಕರೆಯಂಶವನ್ನು
' ಮತ್ತು ಪ್ರೊಟೀನುಗಳನ್ನು ಇತ್ಯಾದಿ ಶಕ್ತಿಯ ಹೆಚ್ಚಿನಂಶವನ್ನು
' ಮಾಂಸಖಂಡಗಳು ಬಳಸಿಕೊಳ್ಳುತ್ತವೆ.

ಅಜೀರ್ಣಕ್ಕೆ ಕಾರಣಗಳು
ಜೀರ್ಣಕ್ರಿಯೆ ಅವ್ಯವಸ್ಥೆಗಳಲ್ಲಿ ಮೂಲಭೂತವಾದ
ತೊಂದರೆಯೆಂದರೆ ಅಜೀರ್ಣ. ಅಜೀರ್ಣವು ಅನೇಕ ಖಾಯಿಲೆಗಳಿಗೆ
ಎಡೆಮಾಡಿಕೊಡಬಹುದು. ದುರ್ಬಲ ಜೀರ್ಣಶಕ್ತಿಯನ್ನುಳಿದು ಅಜೀರ್ಣದ
ಮೂಲ ಕಾರಣವೆಂದರೆ ಅತಿ ಹೆಚ್ಚು ತಿನ್ನುವುದು ಅಥವಾ ವರ್ಜ್ಯ
ಮಾಡಬೇಕಾದ ಆಹಾರವನ್ನು ತಿನ್ನುವುದು. ಹೀಗೆ ತಿನ್ನುವವರ ಮಲದಲ್ಲಿ
ಜೀರ್ಣವಾಗದ ಆಹಾರದ ಭಾಗವೇ ಹೆಚ್ಚಿರುತ್ತದೆ. ಅಂತಹವರು ಕರುಳು
ಮತ್ತು ಜಠರದಲ್ಲಿ ಜೀರ್ಣವಾಗದೆ ಕೊಳೆಯಲಾರಂಭಿಸುವ ಆಹಾರ
ವಸ್ತುಗಳಿಂದ ಉದ್ಭವಿಸುವ ವಾಯುವಿನ (ಜಠರವಾಯು) ವಾತ,
ರೋಗದಿಂದ ಬಳಲುತ್ತಾರೆ. ತೇಗುವುದು ಅಥವಾ ಅಪಾನ ವಾಯುವನ್ನು
ಬಿಡುವುದು ತಾತ್ಕಾಲಿಕ ಪರಿಹಾರವೆನಿಸಬಹುದಾದರೂ, ದೇಹ
ಭಾರವಾಗುವುದು. ಹೊಟ್ಟೆ ಸದಾ ತುಂಬಿದಂತಿರುವುದು, ಹಸಿವು
ಇಂಗುವುದು ಮುಂತಾದ ಬಾಧೆಗಳಿಂದ ನರಳಬೇಕಾಗುವುದು. ಆಸಿಡಿಟಿ
ಅಥವಾ ಹೈಪರ್‌ ಆಸಿಡಿಟಿ ಜಠರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಆಮ್ಲಗಳ
ಶೇಖರಣೆಯಿಂದಾಗಿ ಹೊಟ್ಟೆಯುರಿ ಮತ್ತು ಬಾಯಿಂದ ಹುಳಿತೇಗು ಮತ್ತು
ಜೀರ್ಣವಾಗದ ಪದಾರ್ಥಗಳು ಇದ್ದಕ್ಕಿದ್ದಂತೆ ಹೊರನುಗ್ಗುವ ಅವಸ್ಥೆ
ತಲೆದೋರಬಹುದು. ಇದಕ್ಕೆ ಚಿಕಿತ್ಸೆ ಮಾಡುವ ಮೊದಲು ಹೊಟ್ಟೆಗೆ
58 ಬವ ಇವನಾ ಸಾಮಾನ್
ತಾತಾ ಅರ ಯತತರೋಗಗಳಿ ಗೆ ನಿಸರ್ಗ
ಪ ಪತ್ತ 100. |ಚಿಕಿತ್ಸೆ
|
ಮಿತಿಮೀರಿ ತಿನ್ನುವುದನ್ನು ಮೊದಲು ನಿಲ್ಲಿಸಬೇಕು. ಮಿತಿಮೀರಿದ '
ತಿನ್ನುವಿಕೆಯು ಅಜೀರ್ಣದ ಮೂಲ ಕಾರಣ.

ಚಿಕಿತ್ಸೆ
ಅಜೀರ್ಣಕ್ಕೆ ಪ್ರಧಾನ ಚಿಕಿತ್ಸೆಯೆಂದರೆ ಲಘು ಆಹಾರ ಸೇವನೆ. :
ರೋಗಿಯು 24 ಗಂಟೆಗಳಷ್ಟು ಕಾಲ ಉಪವಾಸವಿದ್ದು ಅನಂತರ
ಸುಲಭವಾಗಿ ಜೀರ್ಣವಾಗಬಲ್ಲ ಆಹಾರ ತೆಗೆದುಕೊಂಡರೆ ಅದೂ
ಉತ್ತಮ. ಕೊಬ್ಬಿನ ಹಾಗೂ ಸಂಬಾರ ಪದಾ
ರ್ಥಗಳನ್ನು ಚಿಟ್ಟು,
ಖಾರವಿಲ್ಲದ ಊಟವನ್ನು ಹೆಚ್ಚಾಗಿ ನೀರಿನಲ್ಲಿ
ಬೇಯಿಸಿದ ತರಕಾರಿಗಳು,
ರಸಭರಿತ ಹಣ್ಣುಗಳು ಮತ್ತು ಮಜ್ಜಿಗೆಯನ್ನು
ಸೇವಿಸಬೇಕು. ಸಂಬಾರ
ಪದಾರ್ಥಗಳು ಹಾಗೂ ರುಚಿಕಾರಕಗಳು ಆಹಾರವನ್ನು ಹೆಚ್ಚು
ರುಚಿಕರವಾಗಿಸಿ ಹೆಚ್ಚು ಹೆಚ್ಚು ತಿನ್ನುವಂ
ತೆ ಪ್ರೇರೇಪಿಸುವುದರಿಂದ
ಅಜೀರ್ಣಕ್ಕೆ ರಾಜದಾರಿಯನ್ನುಂಟು ಮಾಡ
ಿದಂತಾಗುವುದು. ಇದರಿಂದಾಗಿ
ಖಾರವಿಲ್ಲದ ಆಹಾರ ಸೇವನೆಯನ್ನು
ಹೇಳಲಾಗಿದೆ. ಅತಿ ಸರ್ವತ್ರ
ವರ್ಜಯೇತ್‌ ಎಂಬಂತೆ ಹೆಚ್ಚು ಆಹಾರ
ಸೇವನೆಯೂ ಕೆಟ್ಟ
ಅಭ್ಯಾಸವಾಗಿದ್ದು ಅಜೀರ್ಣದಿಂದ
ನರಳುವವರು ಯಾವಾಗಲೂ ತಾವ
ಜೀರ್ಣ ಮಾಡಿಕೊಳ್ಳಬಹುದಾದಕ್ಕಿಂತ ು
ಕಡಿಮೆ ಆಹಾರ ಸೇವಿಸುವುದು
ಲೇಸು ಅದು ಅಜೀರ್ಣ ಹಾಗೂ
ಇತರ ಖಾಯಿಲೆಗಳ ಚಿಕಿತ್ಸೆಯಲ್ಲ
ಮೊದಲ ಮೆಟ್ಟಲು. ಿ
ಪ್ರತಿನಿತ್ಯ 15 ರಿಂದ 20
ನಿಮಿಷಗಳಷ್ಟು ಕಾಲ ಖಾಲಿ
ಹೊಟ್ಟೆಯಿರುವಾಗ ಅಥವಾ
ಊಟವಾದ 2-3 ಗಂಟೆಗಳ ನಂತರ

ನಿಮಿಷಗಳ ಕಾಲ ಶೈತ್ಯೀಕರಣ


ಗಡ್ಡೆಗಳನ್ನಿರಿಸಕೊಳ್ಳುವುದು) ಖಾಯಿಲೆಯ ಗುಣ ಪ್ರಕ್ರಿಯೆಯನ್ನು
ಶೀಘ್ರಗೊಳಿಸಬಹುದು. "ಕ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 59
ಮೇಲಿನ ಕ್ರಮವು ಉಪಶಾಮಕ ವಿಧಾನ ಮಾತ್ರ. ರೋಗಿಯು ತಕ್ಕ
ವ್ಯಾಯಾಮದಿಂದ ತನ್ನ ಶರೀರದ ಉಷ್ಣತೆಯನ್ನು ಹೆಚ್ಚು ಮಾಡಿಕೊಂಡರೆ
ಶಾಶ್ಚತ ಗುಣವು ಸಾಧ್ಯವಾಗುವುದು. ಸಾಮಾನ್ಯವಾಗಿ ಅಜೀರ್ಣವು
ಸೋಮಾರಿಗಳ ಚಟುವಟಿಕೆಯಿಲ್ಲದವರ ಖಾಯಿಲೆ. ಹೆಚ್ಚು ಚುರುಕಾದ
ಮತ್ತು ಚಟುವಟಿಕೆಯಿಂದ ಕೂಡಿದವರಿಗೆ ಈ ಖಾಯಿಲೆಯ ಬಾಧೆಯಿಲ್ಲ.
ನೀವು ಎರಡನೇ ಬಾರಿಗೆ ತಿನ್ನುವ ಅಪೇಕ್ಷೆಯನ್ನು
ತಪ್ಪಿಸಲಾರದವರಾಗಿರಬಹುದು. ಆದರೆ ನಿಮ್ಮ ಶಕ್ತಿಯನ್ನು ಸೂಕ್ತವಾಗಿ
ವ್ಯಯಿಸುವ ನಿಟ್ಟಿನಲ್ಲಿ ವ್ಯಾಯಾಮದ ಮೊರೆಯನ್ನಂತೂ ಹೋಗಬಹುದು
ಮೊದಲಿಗೆ ಸ್ವಲ್ಪವೇ ದೂರ ನಡೆಯಿರಿ. ಸ್ವಲ್ಪದೂರ ಓಡಿರಿ. ಸಾಧ್ಯವಿದ್ದಲ್ಲಿ
' ಮಂಜು ಮುಸುಕಿದ ಹುಲ್ಲಿನ ಮೇಲೆ ಸರ ಸರ ನಡೆಯಿರಿ. ಬೆವರು
' ಹರಿಸುವ ವ್ಯಾಯಾಮ ಮಾಡಲಾಗದಿದ್ದರೂ ಇಷ್ಟನ್ನಂತೂ ನೀವು
ಮಾಡಬಹುದು.
ಸಾಧ್ಯವಾದಷ್ಟು ಅಕ್ಕಿ ಮತ್ತು ಅಕ್ಕಿಯಿಂದಾದ ಖಾದ್ಯಗಳನ್ನು
ಬಳಸುವುದನ್ನು ನಿಲ್ಲಿಸಿ. ಸಾಮಾನ್ಯವಾಗಿ ನಮ್ಮಲ್ಲಿ ಅನ್ನ ಮತ್ತು ಅಕ್ಕಿಯ
ಇತರ ಖಾದ್ಯಗಳು ದ್ವಿದಳ ಧಾನ್ಯಗಳ ಜತೆಯಲ್ಲೇ ಸೇವಿಸಲ್ಪಡುವುದು
ಮತ್ತು ದ್ವಿದಳ ಧಾನ್ಯಗಳು ಸುಲಭವಾಗಿ ಜೀರ್ಣವಾಗಲಾರವು. ಅನ್ನ
ತಿನ್ನಲೇಬೇಕೆಂದಿದ್ದರೆ, ತರಕಾರಿಗಳ ಜತೆಯಲ್ಲಿ ತಿನ್ನಿರಿ. ಎರಡು ಊಟಗಳ
ಮಧ್ಯೆ ಸಾಕಷ್ಟು ಹಣ್ಣು ತಿನ್ನಿರಿ ಆಹಾರವನ್ನು ಚೆನ್ನಾಗಿ ಅಗಿದು
ಜೊಲ್ಲುರಸದೊಂದಿಗೆ ಮಿಶ್ರವಾಗುವಂತೆ ಮಾಡಿರಿ. ಸಾಕಷ್ಟು ನೀರು
ಕುಡಿಯಿರಿ.
ತಂಬಾಕು ಮತ್ತು ಮದ್ಯಪಾನ ನಿಲ್ಲಿಸಿ. ಮಾಂಸ ತಿನ್ನಬೇಕಾದಾಗ,
ಅದು ಕೊಬ್ಬಿನಿಂದ ಕೂಡಿಲ್ಲವೆಂದು ಗಮನದಿಲ್ಲಿರಿಸಿಕೊಳ್ಳಿ.
ಬೌದ್ಧಿಕವಾಗಿ ಹೆಚ್ಚು ಕಾರ್ಯ ನಿರ್ವಹಿಸಿ, ದೈಹಿಕ ಚಟುವಟಿಕೆ
ಕಡಿಮೆಯಿರುವವರಿಗೆ ಬರುವ ಅಜೀರ್ಣವನ್ನು ಮೇಲೆ ಹೇಳಿದಂತೆ
ಚಿಕಿತ್ಸೆಗೊಳಪಡಿಸಿ ಗುಣಪಡಿಸಬಹುದು. ಅಂತಹವರು ಮೇಲೆ ಹೇಳಿದ
ಸೂತ್ರಗಳನ್ನು ಪಾಲಿಸುವುದರ ಜೊತೆಗೆ ತಮ್ಮ ಆರೋಗ್ಯದ ಬಗೆಗೆ ಸದಾ

I ಸಾಮಾನ್ಯre
ರೋಗಗಳಿಗೆ ನಿಸರ್ಗ ಚಿಕಿತ್ಸೆ '

ಆಲೋಚಿಸುವುದನ್ನು ಬಿಟ್ಟು ಸಾಧ್ಯವಾದಷ್ಟು ಉಲ್ಲಾಸಭರಿತರಾಗಿರಬೇಕು.


ಕೆಲವು ಸಂದರ್ಭಗಳಲ್ಲಿ ಹವಾಬದಲಾವಣೆಯೂ ಅವಶ್ಯಕವಾಗಿರುವುದು.

ಮಲಬದ್ಧತೆ
(Constipation)
ಕಾರಣ ಮತ್ತು ಚಿಹ್ನೆಗಳು
ಮಲಬದ್ಧ ತೆಯೆಂದರೆ ಕರುಳು ಅಥವಾ ಜೀರ್ಣಾಂಗಗಳು ಮುಚ್ಚಿ '
ಹೋಗುವ ಅಥವಾ ಅಪರೂಪವಾಗಿ ಕಾರ್ಯನಿರ್ವಹಿಸುವ ಸ್ಥಿತಿ. ರೋಗಿಯು
ಅನಿಯಮಿತವಾಗಿ ಗಟ್ಟಿಯಾದ ಶುಷ್ಕ ಮಲ ವಿಸರ್ಜಿಸುವನು.
ಮುಖ್ಯವಾದ ಚಿಹ್ನೆಯೆಂದರೆ ಮಲವಿಸರ್ಜಿಸಲು ಅಪೇಕ್ಷೆಯಾದರೂ
ಅದನ್ನು ಮಾಡಲಾಗದ ಪರಿಸ್ಥಿತಿ. ಇದೊಂದು ಅತ್ಯಂತ ಹೇಯ
ಸ್ಥಿತಿಯಾದರೂ, ಸರಿಯಾದ ಚಿಕಿತ್ಸೆ ಪಡೆದಲ್ಲಿ ಸುಲಭವಾಗಿ
ಗುಣವಾಗಬಹುದಾದ ಖಾಯಿಲೆ.
ಇದೊಂದು ಸಾಮಾನ್ಯ ಖಾಯಿಲೆ. ಹೆಚ್ಚಿನವರು ಈ ಕಾಯಿಲೆಯಿಂದ
ಮುಕ್ತಿ ಪಡೆಯಲು ವಿರೇಚಕಗಳ ಮೊರೆಹೋಗುವುದು ಸಾಮಾನ್ಯ. ಹೆಚ್ಚು
ಔಷಧಿಗಳು ಮಲಬದ್ಧತೆಯಿಂದ ಮುಕ್ತಿಪಡೆಯಲು
ಮಾರಾಟವಾಗುವುದನ್ನು ಕಾಣಬಹುದು. ಮಲ ವಿಸರ್ಜನೆಗೆ
ಅನುವಾಗಬಹುದೆನ್ನುವ ಭ್ರಮೆಯಲ್ಲಿ ಕಾಫಿ, ಟೀ, ಸಿಗೆರೇಟುಗಳಿಗೆ ಖರ್ಚು
ಮಾಡುವ ಹಣವು ಮಲಬದ್ಧತೆಯನ್ನು ನಿವಾರಿಸಿಕೊಳ್ಳಲು ಮಾಡುವ
ಚಿಕಿತ್ಸೆಯ ಖರ್ಚಿಗಿಂತಲೂ ಅತಿ ಹೆಚ್ಚು ಎಂಬುದನ್ನು ಮನಗಂಡರೆ
ನಿಮಗೆ ಆಶ್ಚರ್ಯವಾಗಬಹುದು.
ಮಲಬದ್ಧತೆಯಿಂದ ನರಳುವ ಬಹಳಷ್ಟು ಮಂದಿಗೆ ಮಾನವ ಶರೀರ
ಕೆಲಸ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ಮಲಬದ್ಧತೆಯ ಇನ್ನೂ
ಅನೇಕ ರೋಗಗಳಿಗೆ, ಶರೀರ ಭಾರವಾಗುವುದು, ತಲೆನೋವು
ಸೋಮಾರಿತನ ಹಸಿವು ಇಂಗುವುದು, ನಿದ್ರಾ ಎಚ್ಚರ ಪರಿಸ್ಥಿತಿ, ನಿರಾಸಕ್ತಿ
ಇತ್ಯಾದಿ ದಾರಿ ಮಾಡಿಕೊಡುವುದು. ಯಾವುದೇ ಖಾಯಿಲೆಯು ಶರೀರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 61

ಯಂತ್ರ ಸರಿಯಾಗಿ ಕೆಲಸಮಾಡಲು ಪರಿಣಾಮವಾಗಿದ್ದು, ಮಲಬದ್ಧತೆಯು


ಎಲ್ಲ ರೋಗಗಳ ಮೂಲವಾಗಬಹುದು.
ಶರೀರ ಯಂತ್ರದ ಸುವ್ಯವಸ್ಥಿತ ಕಾರ್ಯಾಚರಣೆಗೆ ಬೇಕಾದ
ಮೂಲದ್ರವ್ಯಗಳನ್ನು ಜೀರ್ಣಾಂಗಗಳಿಂದ ಪಡೆದನಂತರ ಉಳಿದ
ನಿರುಪಯುಕ್ತ ವಸ್ತುಗಳನ್ನು ದೇಹವು ಹೊರಚೆಲ್ಲಲು ಅಸಮರ್ಥವಾದರೆ,
ಆ ವಸ್ತುಗಳು ದೇಹದಲ್ಲೇ ಉಳಿದು ಕೊಳೆಯುವಿಕೆ ಪ್ರಾರಂಭವಾಗಿ,
ತನ್ಮೂಲಕ ದೇಹಕ್ಕೆ ಹಾನಿಕಾರಕ ಅನಿಲಗಳ ಉತ್ಪಾದನೆಗೆ
ಎಡೆಮಾಡಿಕೊಡುವುದು.
ಆಹಾರವು ಜೀರ್ಣವಾದ ನಂತರ ದೊಡ್ಡ ಕರುಳಿಗೆ
ರವಾನಿಸಲ್ಪಡುತ್ತದೆ. ದೊಡ್ಡ ಕರಳು ದ್ರವರೂಪದ ಆಹಾರ ವಸ್ತುಗಳನ್ನು
ಹೀರಿಕೊಳ್ಳಬಲ್ಲ ಅಪಾರ ಶಕ್ತಿ ಪಡೆದಿದೆ. ಅದರ ಮಾಂಸಖಂಡಗಳು
ದುರ್ಬಲಗೊಂಡರೆ, ಮಲ ಅಥವಾ ತ್ಯಕ್ತ ವಸ್ತುಗಳು ಕರುಳಿಗೇ
ಅಂಟಿಕೊಳ್ಳುವ ಸಾಧ್ಯತೆಗಳಿದ್ದು ಅಲ್ಲೇ ಕೊಳೆಯಲಾರಂಭಿಸುತ್ತವೆ.
ಇದರಿಂದಾಗಿ ಕರುಳ ವಾಯು ಉತ್ಪನ್ನವಾಗುತ್ತದೆ. ವಿಸರ್ಜಿತವಾಗದ
ಮಲವು ಇಡೀ ಶರೀರ ವ್ಯವಸ್ಥೆಯನ್ನು ವಿಷಯುಕ್ತ ಮಾಡುತ್ತದೆ.
ವಿರೇಚಕಗಳು ಹೇಗೆ ಕೆಲಸ ಮಾಡುತ್ತವೆ? ಅದು ಜೀರ್ಣಾಂಗಗಳ
ಮೂಲಕ ಹಾದು ಹೋಗುವಾಗ ರಾಸಾಯನಿಕ ಪ್ರಕ್ರಿಯೆಯ ಮೂಲಕ
ಹೊಸ ದ್ರವಗಳನ್ನು ಉತ್ಪನ್ನ ಮಾಡುತ್ತವೆ. ಈ ದ್ರವಗಳು ದೊಡ್ಡ
ಕರುಳ ಮೂಲಕ ರಭಸವಾಗಿ ನುಗ್ಗಿಬರುವಾಗ ದೊಡ್ಡ ಕರುಳಿಗೆ
ಅಂಟಿಕೊಂಡಿರುವ ಮಲವನ್ನು ಕಿತ್ತು ಅದು ವಿಸರ್ಜಿತವಾಗುವಂತೆ
ಮಾಡುತ್ತದೆ. ವಿರೆಚಕಗಳು ಮೊದಲು ಕೆಲ ಸಲ ಮಲಬದ್ಧತೆಗೆ ಗುಣ
ತೋರಬಹುದಾದರೂ ವಿರೇಚಕಗಳನ್ನೇ ಬಳಸುವ ಅಭ್ಯಾಸವನ್ನೇ ಬೆಳಸುವ
ಗುಣ ಹೊಂದಿರುವುದರಿಂದ ಮಲಬದ್ಧತೆಯಿಂದ ಬಳಲುತ್ತಿರುವ
ರೋಗಿಯು ಬರಬರುತ್ತಾ ಹೆಚ್ಚು ಪರಿಣಾಮಕಾರೀ ವಿರೇಚಕಗಳ ಮೊರೆ
ಹೋಗುವಂತಹ ವ್ಯಸನಿಯಾಗುತ್ತಾನೆ.
ಮಲಬದ್ಧತೆಯು ಅನೈಸರ್ಗಿಕ ಮತ್ತು ಅತಿರೇಕದ ಸ್ಥಿತಿ. ಪ್ರಕೃತಿಯು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '
ಳೆ

62
ಕರುಳುಗಳಿಗೆ ಜೀರ್ಣವಾದ ಆಹಾರದ ನಿರುಪಯುಕ್ತ ಅಂಶವನ್ನು |
ಹೊರಚೆಲ್ಲುವ ಅಪೂರ್ವ ಕ್ಷಮತೆಯನ್ನು ಕರುಣಿಸಿದೆ. ಆದುದರಿಂದ ನಾವು
ಈ ಕಾರ್ಯಕ್ಕೆ ಕೆಡುಕಾಗದಂತೆ ಎಚ್ಚರವಹಿಸಿ, ಆಹಾರವನ್ನು ಅದರ |
ಮೂಲರೂಪದಲ್ಲಿಯೇ ತೆಗೆದುಕೊಳ್ಳಬೇಕು. ಆದರದನ್ನು ನಾವು
ಮಾಡುತ್ತಿಲ್ಲ. ಗೋಧಿಹಿಟ್ಟನ್ನು ಜರಡಿಯಾಡುತ್ತೇವೆ. ಅಕ್ಕಿಯನ್ನು ಪಾಲಿಶ್‌
ಮಾಡುತ್ತೇವೆ. ಹಾಲನ್ನು ಅವಶ್ಯಕತೆಗಿಂತ ಹೆಚ್ಚು ಕುದಿಸಿ ಅದರ ಸ್ವಾಭಾವಿಕ
ತೇವಾಂಶವನ್ನು ಕಳೆದುಕೊಂಡು ಗಟ್ಟಿಯಾಗುವಂತೆ ಮಾಡುತ್ತೇವೆ. ನಮ್ಮ
ಆಹಾರವನ್ನು ಶರೀರಕ್ಕೆ ಅನವಶ್ಯಕವಾದ ಮಸಾಲೆ ಹಾಗೂ ಸಾಂಬಾರ
ಪದಾರ್ಥಗಳಿಂದ ಕಲುಷಿತಗೊಳಿಸುತ್ತೇವೆ. _
|
ಚಿಕಿತ್ಸೆ:
ಮಲಬದ್ಧತೆಗೆ ಚಿಕಿತ್ಸೆ ಅಡಿಗೆ ಮನೆಯಲ್ಲಿ ಪ್ರಾರಂಭವಾಗಬೇಕು.
ಪಾಯಖಾನೆಯಲ್ಲಲ್ಲ. ಗೋಧಿಹಿಟ್ಟನ್ನು ಜರಡಿಯಾಡದೇ ಬಳಸುವುದು,
ಅಕ್ಕಿಯನ್ನು ಪಾಲಿಶ್‌ ಮಾಡದೆ ಬಳಸುವುದು ಮಾಡಬೇಕು. ನಿಮ್ಮ
ಆಹಾರದ 2/3 ಭಾಗ ತರಕಾರಿ ಮತ್ತು ಹಣ್ಣುಗಳನ್ನು 1/3 ಭಾಗ ಧಾನ್ಯ
ಮತ್ತು ಕಾಳುಗಳನ್ನು ಒಳಗೊಂಡಿರಬೇಕು. ಹಾಲನ್ನು ಒಂದೇ ಸಲ
ಕಾಯಿಸಬೇಕು. ಪದೇ ಪದೇ ಅಥವಾ ಹೆಚ್ಚಾಗಿ ಕಾಯಿಸಬಾರದು.
ಅಸ್ಥಿಗತ ಮಲಬದ್ಧತೆಯ ರೋಗಿಗಳು ಹೆಚ್ಚು ಹೆಚ್ಚು ಸೌತೆಕಾಯಿ
ಟೊಮ್ಯಾಟೋ, ಕ್ಯಾರೆಟ್‌, ಸೊಪ್ಪು, ಮತ್ತು ಕೋಸನ್ನು ತಿನ್ನಬೇಕು.
ಇವುಗಳ ಒಟ್ಟು 250 ಗ್ರಾಂಅನ್ನು ದಿನದಲ್ಲಿ ತಿನ್ನಬೇಕು. ಹಸಿ ಸಾಲಡ್

ತಿನ್ನುವ ರೀತಿಯಲ್ಲೇ ಇವನ್ನು ತಿಂದರೆ, ರುಚಿಗೆ ಸ್ವಲ್ಪ ಉಪ್ಪು ಮತು
ನಿಂಬೆರಸ ಬೆರೆಸಿ ತಿಂದರೆ ಇನ್ನೂ ಒಳ್ಳೆಯದು.
ದಿನಕ್ಕೆ ಮೂರುಬಾರಿ ತಿನ್ನಿರಿ, ನೀವು ನಲವತತನ್ನು ದಾಟಿದ್ದರ
ೆ,
ಒಂದು ದಿನಕ್ಕೆ ಎರಡು ಊಟಕ್ಕಿಂತ ಹೆಚ್ಚಿಗೆ ತಿನ್ನಬೇಡಿ. ಇದನ್ನು ಅಕ್ಬರಶಃ
ಪಾಲಿಸದಿದ್ದರೂ, ನೀವು ಊಟಗಳ ಹಣ್ಣು, ಹಾಲು
ಕುಡಿಯಬಹುದು. ಮುಂಜಾನೆ ಮತ್ತು ಸಂಜೆಯ ಊಟದ
ಭಾಗವನ್ನಾಗಿ
ಹಣ್ಣುಗಳನ್ನು ಮಾತೆ
ತಿಂದರೆ ಇ ನ್ನ್ನೂ ಒಳ್ಳೆಯದು. ತಾಜಾ ಹಣ್ಣುಗಳ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 63

ಅತಿ ಕಡಿಮೆ ನೀರು ಕುಡಿಯುವುದರಿಂದಲೂ


ಮಲಬದ್ಧತೆಯುಂಟಾಗಬಹುದು. ಬೇಸಗೆಯಲ್ಲಿ ಮೂರರಿಂದ ನಾಲ್ಕು
ವೀಟರ್‌ಗಳಷ್ಟು ಮತ್ತು ಚಳಿಗಾಲದಲ್ಲಿ ಎರಡು ಲೀಟರಗಳಷ್ಟು ನೀರನ್ನು
ಪ್ರತಿದಿನ ಕುಡಿಯಲೇಬೇಕು. ಪ್ರತಿದಿನ ಎದ್ದಕೂಡಲೇ ಒಂದು ಲೋಟ
ನೀರು ಕುಡಿಯುವುದರಿಂದಲೂ ಅನೇಕ ಬಗೆಯ ಮಲಬದ್ಧತೆಗಳನ್ನು
ತಡೆಯಬಹುದು.
8.೨ ಯಿಂದ 9 ಮೀಟರುಗಳಷ್ಟು ಉದ್ದವಿರುವ ಕರುಳು
ಸುರಳಿಯಾಕಾರದಲ್ಲಿ ಹೊಟ್ಟೆಯಲ್ಲಿ ಇಳಿಬಿದ್ದಿದ್ದು ಇದರ ಕೊನೆಯಲ್ಲಿ
ದೊಡ್ಡ ಕರುಳಿದೆ. ದೊಡ್ಡ ಕರುಳಿನ ಮೂಲಕ ಮಲ ಅಥವಾ ತ್ಯಕ್ತ
ವಸ್ತುಗಳು ಹಾದುಬಂದು ಗುದನಾಳದ ಮೂಲಕ ಹೊರಬೀಳುತ್ತದೆ. ಕರುಳ
ಸ್ನಾಯುಗಳು ತಮ್ಮ ಸ್ಥಿತಿಸ್ಥಾಪಕತ್ವ ಅಥವಾ ಶಕ್ತಿಯನ್ನು ಕಳೆದುಕೊಂಡು
ದುರ್ಬಲವಾದರೆ, ಮಲವು ದೊಡ್ಡ ಕರುಳಿನ ಒಳ ಪಾರ್ಶ್ವಕ್ಕೇ
ಅಂಟಿಕೊಳ್ಳುತ್ತದೆ. ಈ ತೊಂದರೆಯನ್ನು ವ್ಯಾಯಾಮದ ಮೂಲಕ
ನಿವಾರಿಸಿಕೊಳ್ಳಬಹುದು. ಬೆಳಿಗ್ಗೆ ಅಥವಾ ಸಂಜೆ ನಡೆಯುವುದು ಇಲ್ಲವೆ
ಓಡುವುದರಿಂದ ಬಹಳಷ್ಟು ಉಪಯೋಗವಾಗುವುದು.
ಕರುಳು ತನ್ನ ಕಾರ್ಯ ನಿರ್ವಹಿಸಲು ಅದನ್ನು ಶೈತ್ಯಗೊಳಿಸುವುದೂ
ಒಂದು ಉಪಾಯ. ಒಂದು ಒರಟಾದ ಟವೆಲನ್ನು ತೆಗೆದುಕೊಂಡು ಅದನ್ನು
ಉದ್ದಕ್ಕೆ ಮಡಚಿ, ತಣ್ಣೀರಿನಲ್ಲಿ ನೆನೆಸಿ, ಕೆಳಹೊಟ್ಟೆಯ ಸುತ್ತ ಸುತ್ತಬೇಕು.
15 ನಿಮಿಷಗಳವರೆಗೆ ಹೀಗೇ ಇದ್ದು ಟವೆಲಿನ ತಂಪು ಕಿಬ್ಬೊಟ್ಟೆಯ
ಮೂಲಕ ಕರುಳಿಗಿಳಿಯುವಂತೆ ಮಾಡಬೇಕು. ಇದಿಲ್ಲವಾದರೆ ಕಿಬ್ಬೊಟ್ಟೆಯ
ಸುತ್ತ ಮಣ್ಣುಕಟ್ಟನ್ನು ಬೇಕಾದರೂ ಹಾಕಬಹುದು. ಒಂದು ಕಿಲೋನಷ್ಟು
ಜೇಡಿಮಣ್ಣನ್ನು ತೆಗೆದುಕೊಂಡು ಅದನ್ನು ಹದವಾಗಿ ನಾದಿ ಕಿಬ್ಬೊಟ್ಟೆಯ
ಸುತ್ತ ಸಮನಾಗಿ ಮೆತ್ತಬೇಕು. ಮಣ್ಣುಕಟ್ಟು ಟವೆಲಿನ ಚಿಕಿತ್ಸೆಗಿಂತ ಹೆಚ್ಚು
ಪರಿಣಾಮಕಾರಿ. ಇದನ್ನು ನೀವು ವಾಕಿಂಗ್‌ ಅಥವಾ ಜಾಗಿಂಗ್‌ ಹೋಗುವ
ಮುಂಚೆ ಮಾಡಬೇಕು. ಅದನ್ನು ವ್ಯಾಯಾಮದ ಮೂಲಕ ಅದನ್ನು
ಬೆಚ್ಚಗಾಗಿಸಿ ಪುನಃ ತಂಪುಗೊಳಿಸುವ ಕೆಲಸ ಮಾಡಿದರೆ, ದೊಡ್ಡ ಕರುಳ
ಸ್ನಾಯುಗಳು ಪುನಶ್ಚೇತನಗೊಳ್ಳುತ್ತವೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ನಿಮಗೆ ಮಲವಿಸರ್ಜಿಸುವ ಅಪೇಕ್ಷೆಯಿಲ್ಲದಾಗ್ಯೂ ಪ್ರಕೃತಿ


ಕರೆಗಾಗಿ ಕಾಯದೆ ಕ್ಲುಪ್ತಕಾಲದಲ್ಲಿ ಪಾಯಖಾನೆಗೆ ಹೋಗುವ ಅಭ್ಯಾ
ಬೆಳೆಸಿಕೊಳ್ಳುವುದು ಒಳ್ಳೆಯದು. ನಿಯಮಿತವಾದ ಈ ಅಭ್ಯಾಸ ಪ್ರ
ಪಾತ್ರವಹಿಸುವುದೆನ್ನುವುದನ್ನು ಯಾವಾಗಲೂ ನೆನಪಿನಲ್ಲಿಡಿ. ಪಾಯಖಾನೆ
ಹೋಗುವ. 15 ನಿಮಿಷದ ಮುಂಚೆ 1/2 ಲೀ. ನೀರುಕುಡಿದು ಒಂ
ಸ್ವಲ್ಪ ದೂರ ನಡೆಯುವುದು ಒಳ್ಳೆಯದು. ಊಟವಾದ ಕೂಡಲೆ
ಪಾಯಖಾನೆಗೆ ಹೋಗುವ ಅಪೇಕ್ಷೆಬಂದರೂ, ಶರೀರ ತೆಗೆದು
ಆಹಾರ ಜೀರ್ಣವಾಗಿ ತ್ಯಕ್ತವಸ್ತು ಹೊರಬರಲು 15 ರಿಂದ 18 ಗಂಟೆಗ
ಕಾಲಾವಕಾಶ ಬೇಕಾಗುತ್ತದೆಂಬುದನ್ನು ತಿಳಿದರೆ
ಆಶ್ಚರ್ಯವಾಗಬಹುದು. ನೀವು ಊಟಮಾಡುವಾಗ ಹೊಟ್ಟೆ
ಸ್ನಾಯುಗಳ ನುಲಿತ ಮತ್ತು ಅದರ ಪರಿಣಾಮವಾಗಿ ಕರು
ಚಟುವಟಿಕೆಯು ಮಲಬದ್ಧತೆಯನ್ನು ನಿವಾರಿಸಲು ಸಹಾಯವಾಗುತ್ತದೆ.
ಟಾಯ್ಲೆಟ್ಟಿಗೆ ಕ್ಲುಪ್ತಕಾಲಕ್ಕೆ ಭೇಟಿನೀಡುವ ನಿಮ್ಮ ಅಭ್ಯಾಸ ಸ್ಕಿ
ಮೇಲಿ ನೀವು ಅಲ್ಲಿ ಮೊದಲಿನಂತೆ ಹೆಚ್ಚು ಸ
ಕಳೆಯಬೇಕಾಗುವುದಿಲ್ಲ. 4-5 ನಿಮಿಷಗಳಾದರೆ ಸಾಕು. ಆದರೆ ಚಿಕಿತ್ಸೆಯ
ಪ್ರಾರಂಭದಲ್ಲಿ ನೀವು 15-20 ನಿಮಿಷಗಳನ್ನಾದರೂ
ಕಳೆಯಬೇಕಾಗಬಹುದು.
ನೆನಪುನಾಶ (ಅಮ್ನೀಸಿಯಾ), ನಿರಂತರ ಆಯಾಸ, ನಿದ್ರಾಎಚ್ಚರ
ಅಥವಾ ಸಾಕಷ್ಟು ನಿದ್ರೆಯಿಲ್ಲದಿರುವಿಕೆ, ಆಸ್ತಮಾ, ಅಜೀರ್ಣ, ತಲೆನೋವು
ವಾತರೋಗ ಹಾಗೂ ಆರಂಭದ ಸಂಧಿವಾತ ಮತ್ತು ನಿಶ್ಯಕ್ತಿಯಿಂರ
ಬಳಲುವ ರೋಗಿಗಳು, ಈ ಚಿಕಿತ್ಸೆಯಿಂದ ನಿಯಮಿತವಾಗಿ ಮೇ
ವಿಸರ್ಜಿಸುವಂತಾಗಿ, ಮೇಲಿನ ಖಾಯಿಲೆಗಳಿಂದ ಮುಕ್ತಿ ಪಡೆದಿರುವರು
ಈ ರೋಗಿಗಳು ಪ್ರತಿದಿನ ಮಲವಿಸರ್ಜನೆಗೆ ಹೋಗುವ 5-10 ನಿಮಿಷಗಃ
ಮುಂಚೆ, ಪೃಷ್ಠಸ್ನಾನ ಮಾಡಿದಲ್ಲಿ ಮೇಲಿನ ರೋಗಗಳಿಂದುಂಟಾಗುಃ
ಅನೇಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 65

ಕರುಳಿನ ಶೀತ ಮತ್ತು ಆಮಶಂಕೆ


Dysentery And Catarrh of the Intestines
ಕಾರಣ ಮತ್ತು ಚಿಹ್ನೆಗಳು
ಆಮಶಂಕೆ ಅಥವಾ ಅತಿಸಾರವೆಂದರೆ ಕರುಳಿನ ಒಳಚರ್ಮವೂ
ಅದರಲ್ಲಿನ ಗ್ರಂಥಿಗಳೂ ಊತವೇರಿ, ನುಲಿತು, ಆಮ್ಲವೂ ರಕ್ತವೂ
ಹೊರಬೀಳುವ ಒಂದು ವ್ಯಾಧಿ. ಇದರ ಮುಖ್ಯ ಲಕ್ಷಣವೆಂದರೆ,
ಹೊಟ್ಟೆಯುರಿತ ಮತ್ತು ಅತಿಭೇದಿ, ಅಂಗಾಂಗಗಳಲ್ಲಿ ನೋವು ಮತ್ತು
ಜ್ವರಬರುವುದು. ಮಲವು ಲೋಳೆಯಂತಿದ್ದು ರಕ್ತವೂ ಬೆರೆತಿರುತ್ತದೆ.
ದಂಡಾಣುಜೀವಿ ಅತಿಸಾರವು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಅಮೀಜಿಕ್‌
ಅತಿಸಾರ (ಅಮೀಜಿಕ್‌ ಡೀಸೆಂಟ್ರಿ)ವು ನಿಧಾನವಾಗಿ ಹೆಚ್ಚುತ್ತಾ ಬಂದು
ರಕ್ತನಾಶ ಹಾಗೂ ಶರೀರ ತೂಕದ ಇಳಿತದ ಲಕ್ಷಣಗಳನ್ನು
ಹೊಂದಿರುತ್ತದೆ. ತೀವ್ರವಾದ ಪ್ರಕರಣಗಳಲ್ಲಿ ಕರುಳು ತೂತು ಬೀಳುವುದು
ಹಾಗೂ ಒಳರಕ್ತಸ್ಪ್ರಾವವೂ ಆಗಬಹುದು. ನಿರಂತರ ಅತಿಸಾರದಿಂದಾಗಿ
ಜಠರವೂ ಹಾಳಾಗುವ ಸಂಭವವೂ ಇರುವುದು.
ಕರುಳಿನ ಶೀತಕ್ಕೆ ಶೀಘ್ರವಾಗಿ ಚಿಕಿತ್ಸೆ ಮಾಡದಿದ್ದರೆ, ವಿಕೋಪಕ್ಕೆ
ತಿರುಗುವುದುಂಟು. ಮುಂದುವರಿದ ಸ್ಥಿತಿಯಲ್ಲಿ ಇದು ಕಡಿಮೆ
ನೋವಿನದ್ದಾದರೂ, ಬೇರೆಲ್ಲ ರೋಗಗಳಿಗಿಂತ ಯಾವುದೇ ರೀತಿಯಲ್ಲಿ
ಕಡಿಮೆ ಅಪಾಯಕಾರಿಯಾದುದಲ್ಲ. ಸಂಧಿವಾತ, ಆಸ್ತಮಾ ಮತ್ತು
ಎಕ್ರಿಮಾ (ಕಜ್ಜಿ, ತುರಿಯಂತಹ ಚರ್ಮರೋಗಗಳು) ಮುಂದುವರಿದ
ಸ್ಥಿತಿಯಲ್ಲಿ ನೋವುಂಟುಮಾಡಬಹುದಾದರೂ ಕರುಳಶೀತದಿಂದ ಅಂತಹ
ಪರಿಣಾಮಕಾರಿ ನೋವು ಅಥವಾ ಅಸಹಾಯಕತೆಯೇನೂ
ಉಂಟಾಗುವುದಿಲ್ಲ. ಇದರ ಮುಖ್ಯ ಲಕ್ಷಣವೆಂದರೆ, ಲೋಳೆಯಂಥ
ಮಲವಿಸರ್ಜನೆ ಮತ್ತು ರೋಗಿಯು ದುರ್ಬಲನಾಗುತ್ತಾ ಹೋಗುವುದು.
ರೋಗಿಯು ಎಂದಿನಂತೆ ತಿನ್ನುತ್ತಾ, ಕುಡಿಯುತ್ತಾ ಇದ್ದರೂ ಅವನು
ತನ್ನ ಮಲದಲ್ಲಿ ಲೋಳೆಯಂತಹ ವಸ್ತುವನ್ನು ಗುರ್ತಿಸಿ ತಕ್ಷಣ ಚಿಕಿತ್ಸೆ
ಪಡೆಯದಿದ್ದಲ್ಲಿ, ಶರೀರ ತೂಕ ಕಳೆದುಕೊಳ್ಳಬೇಕಾಗುವುದು.
ರೋಗಗಳಿಗೆ ನಿಸರ್ಗ ಚಿಕಿತ್ಸೆ
66
ಕ ಯ
ಹಯ ರಸಾಮಾನ್ಯ
ಯಎ ಕೆಎESTEE

ಮ್ಹಾನವಾಗುತ್ತಾ ನಡೆದು ಬಿಳಿಚಿಕೊಳ್ಳುತ್ತಾನೆ. ಜಡತೆಯು ಅವನ '


ಶರೀರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಆಲಸಿಯಾಗುತ್ತಾನೆ.
ನಿರಂತರ ಮಲಬದ್ಧತೆಯಿಂದಾಗಿ ಕರುಳಿನ ಶೀತವುಂಟಾಗುತ್ತದೆ.
ರೋಗನಿಧಾನವನ್ನು ಅರಿತುಕೊಳ್ಳಲು ಜೀರ್ಣವ್ಯವಸ್ಥೆಯ ಕುರಿತು
ವಿವರಿಸಿರುವ ಈ ಮೊದಲಿನ ಭಾಗಗಳನ್ನು ಓದುಗ ನೋಡುವುದೊಳಿತು.
ಶರೀರದಿಂದ ತ್ಯಕ್ತವಸ್ತುವನ್ನು ಹೊರಚೆಲ್ಲುವ ದೊಡ್ಡಕರುಳು ಒಂದು
ಬಗೆಯ ಸ್ಥಿತಿಸ್ಥಾಪಕ ಕ್ರಿಯೆಯನ್ನು ಹೊಂದಿದ್ದು ಇದು ಜೀವನಪರ್ಯಂತ
ಮುಂದುವರೆಯುತ್ತದೆ. ತ್ಯಕ್ತವಸ್ತುವು. ಕರುಳಿನ ಮೂಲಕ ಸಾಗಿ T
E

ಗುದನಾಳದಲ್ಲಿ ಸಂಗ್ರಹಗೊಳ್ಳಲು ಅನೇಕ ತಾಸುಗಳ ಕಾಲಾವಕಾಶ


ಬೇಕಾಗುತ್ತದೆ. ಪ್ರಕೃತಿಯ ಕರೆಯನ್ನು ಓಗೊಡಲು ಒಂದು ಬಗೆಯ
ಒತ್ತಡವುಂಟಾಗುವುದು. ಮೆದುಳಿನಿಂದ ಬರುವ ಒಂದು ಸೂಚನೆ. ಈ
ಒತ್ತಡವನ್ನು ನಿಗ್ರಹಿಸುವುದು ಅಸಾಧ್ಯ. ಬೇರಾವುದೇ ಕಾರಣದಿಂದ ಈ
ಒತ್ತಡವನ್ನು ನಿಗ್ರಹಿಸಿಕೊಂಡರೆ, ಮಲವಿಸರ್ಜಿಸುವ ಅಪೇಕ್ಷೆ ಹಿಂದೆ
ಸರಿದು 6 ರಿಂದ 8 ಗಂಟೆಗಳಿಗೂ ಹೆಚ್ಚುಕಾಲ ಕರುಳಿನಲ್ಲಿ ನಿಲ್ಲಬಾರದ
ತ್ಯಕ್ತವಸ್ತು 24 ಗಂಟೆಗಿಂತಲೂ ಹೆಚ್ಚುಕಾಲ ನಿಂತು
ಕೊಳೆಯಲಾರಂಭಿಸುತ್ತದೆ.
ದೊಡ್ಡಕರುಳು ತ್ಯಕ್ತವಸ್ತುವಿನ .ನೀರಿನಂಶವನ್ನು ಹೀರಿಕೊಳ್ಳುತ್ತದೆ.
ಕರುಳು ಸರಿಯಾಗಿ ಕೆಲಸಮಾಡದೆ, ಸಾಮಾನ್ಯಕ್ಕಿಂತ ಹೆಚ್ಚು ಹೀರಿಕೊಂಡಾಗ
ಮಲವು ಗಟ್ಟಿಯಾಗುತ್ತದೆ ಮತ್ತು ಒಣಗುತ್ತದೆ. ಕರುಳು ತ್ಯಕ್ತವಸ್ತುವಿನ
ನೀರಿನಂಶದ ಜೊತೆಗೆ, ವಿಷವಸ್ತುವನ್ನು ಹೀರಿಕೊಂಡು ರೋಗದ
ಪ್ರವೇಶಕ್ಕೆಡೆ ಮಾಡಿಕೊಡುತ್ತದೆ. ಗಟ್ಟಿಯಾದ ಮತ್ತು ಒಣಮಲವು
ಹೊರಬೀಳುವಾಗ ಹೆಚ್ಚಿನ ಪರಿಶ್ರಮದ ಅವಶ್ಯಕತೆಯುಂಟಾಗುತ್ತದೆ.
ಕರುಳನ್ನು ಘಾತಗೊಳಿಸಬಲ್ಲ ಈ ಸ್ಥಿತಿಯನ್ನು ನಿವಾರಿಸಲು ಪ್ರಕೃತಿಯು
ಹೆಚ್ಚು ಲೋಳೆಯನ್ನು ಸೃಷ್ಟಿಸುತ್ತದೆ. ಈ ಲೋಳೆಯು ಮಲದೊಟ್ಟಿಗೇ
ವಿಸರ್ಜಿತವಾಗುತ್ತದೆ. ಈ ಸ್ಥಿತಿಗೆ ತತ್‌ಕ್ಷಣವೇ ಚಿಕಿತ್ಸೆ ನೀಡದಿದ್ದರೆ,
ಕರುಳಿನ ಪೂರ್ತ ಈ ಉರಿಯೂತವು ಹರಡಿ, ಕರುಳು ತೂತಾಗುವುದೇ
ಮೊದಲಾದ ಗಂಭೀರತೆಗೆಡೆ ಮಾಡಿಕೊಡುತ್ತದೆ.
'/ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 67

ಣಿತ್ಸೆ
ಮಲಬದ್ಧತೆಯ ನಿವಾರಣೆಗಾಗಿ ತೆಗೆದುಕೊಳ್ಳುವ ವಿರೇಚಕಗಳು
/ೋಗವನ್ನು ಹೆಚ್ಚು ಮಾಡುವುದೇ ವಿನಃ ಉಪಶಮನ ನೀಡಲಾರವು.
ರುಳಿನ ಶೀತವು ಅಭಿವೃದ್ಧಿಯಾಗಲು ಅನೇಕ ವರ್ಷಗಳನ್ನು
(/ಗೆದುಕೊಂಡು ಸ್ವಾಭಾವಿಕವಾಗಿ ಇದರ ಚಿಕಿತ್ಸೆಗೆ ತಿಂಗಳುಗಳೇ
/ಗೇಕಾಗಬಹುದು. ರೋಗಿಯು ತಾಳ್ಮೆಯಿಂದ ಇರಬೇಕು.
|ಸಪವಾಸದೊಂದಿಗೇ ಚಿಕಿತ್ಸೆ ಪ್ರಾರಂಭ; ನರ ನೀರನ್ನು ಮಾತ್ರ"
1ನಡಿಯಬೇಕು. ಉಗುರು ಬೆಚ್ಚಗಿನ ನೀರಾದರೆ ಉತ್ತಮ. ಎಷ್ಟು
ನಧ್ಯವೋ ಅಷ್ಟು ನಾಲ್ಕು ದಿನಗಳಿಂದ ಒಂದು ವಾರದವರೆಗೆ ಉಪವಾಸ
|ಖಾಡಬೇಕು. ಉಪ್ಪು ಬೆರೆಸದ ಕುದಿಸಿದ ತರಕಾರಿಗಳ ಸೂಪ್‌ನೊಟ್ಟಿಗೆ
ಉಪವಾಸ ಮುರಿಯಬೇಕು, ಕುದಿಸಿದ ತರಕಾರಿಗಳ ರಸ ಸೇವನೆಯನ್ನು
3 ದಿನಗಳವರೆಗೂ ಮುಂದುವರೆಸಬೇಕು. ನಂತರ ರೋಗಿಯು
ಕೀಯಿಸಿದ ತರಕಾರಿಯನ್ನು ಹಸುವಿನ ಹಾಲಿನಿಂದ ಮಾಡಿದ
ಖಜ್ವಿಗೆಯೊಂದಿಗೆ ಸೇರಿಸಬೇಕು. ದಿನಕ್ಕೆ ಎರಡು ಲೀಟರುಗಳಷ್ಟು ನೀರು
'ಹಿಜ್ಜಿಗೆಯನ್ನು ಕುಡಿಯಬೇಕು.
ಲೋಳೆ ಸಹಿತ ಮಲವಿಸರ್ಜನೆ ಶುರುವಾದ ಕೂಡಲೇ ಬಿಸಿನೀರ
ನಿನಿಮಾ ತೆಗೆದುಕೊಳ್ಳಬೇಕು. ತಣ್ಣೀರಿನೊಂದಿಗೆ ಬೆರೆಸಿದ ಜೇಡಿಮಣ್ಣನ್ನು
ಬ್ಬೊಟ್ಟೆಯ ಮೇಲೆ 1/2 ಗಂಟೆಯವರೆಗೆ ಮೆತ್ತಬೇಕು. ಹೊಟ್ಟೆಶೂಲೆ
ನಾಗೂ ಅತಿಸಾರವನ್ನು ತಡೆಯಲು ಇದು ಸಹಕಾರಿ.
ಕರುಳಿನ ಶೀತದಿಂದ ಬಳಲುವ ರೋಗಿಗೆ ವಿಶ್ರಾಂತಿ ಹಾಗೂ
ಕುದ್ಧಹವೆ ಅಗತ್ಯ. ಉಪವಾಸ ಹಾಗೂ ಬೇಯಿಸಿದ ತರಕಾರಿಗಳ ರಸವನ್ನು
ಸೇವಿಸಿದ ನಂತರ, ಅವನು ತರಕಾರಿಗಳು, ಆಲೂಗಡ್ಡೆ ಮೊಸರು
ಮುಂತಾದುವನ್ನು ತಿನ್ನಬೇಕು. ದವಸಗಳನ್ನು (ಗೋಧಿ, ಜೋಳ)( ಸಾಕಷ್ಟು
ತಪ್ಪಿಸಬೇಕು. ಅವುಗಳು ಆಸಿಡಿಟಿ (ಆಮ್ಲೀಯತೆಯನ್ನು) ಹೆಚ್ಚಿಸುವ
ಸಾಧ್ಯತೆಗಳಿವೆ. ಸ್ವಲ್ಪವೇ ಉಪ್ಪು ಉಪಯೋಗಿಸಿ, ಸಾಂಬಾರ
ಪದಾರ್ಥಗಳು, ಮೆಣಸಿನಕಾಯಿ ಹಾಗೂ ರುಚಿಕಾರಕಗಳನ್ನು
ಸಂಪೂರ್ಣವಾಗಿ ವರ್ಜಿಸಬೇಕು. ಎಣ್ಣೆ ಪದಾರ್ಥಗಳನ್ನು ಕೊಬ್ಬಿನ
68 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ

ಅಂಶವಿರುವ ಆಹಾರವನ್ನೂ ವಿಸರ್ಜಿಸಬೇಕು. ಬೆಣ್ಣೆಯನ್ನು ಬೇಕಾದ


ಸ್ವಲ್ಪ ಉಪಯೋಗಿಸಬಹುದು. ಸಕ್ಕರೆಗೆ ಬದಲು ಜೇನುತುಪ್ಪವ
ಬಳಸಬೇಕು. ತರಕಾರಿಗಳ ಸಿಪ್ಪೆಯನ್ನು ಅದನ್ನು ಬೇಯಿಸುವ ಮುಂಚೆಯೆ
ತೆಗೆಯಬೇಕು.
ಬಲಿತ ರೋಗ:
ಕೆಲವು ಸಲ ಮೊಸರಿನ ಚಿಕಿತ್ಸೆ ಬೇಕಾಗಬಹುದು. ರೋಗಿಗೆ ಚಿಕಿತ್ಸೆ
ಯುದ್ಧಕ್ಕೂ ಪೂರ್ಣ ವಿಶ್ರಾಂತಿ ಅಗತ್ಯ. ಸ್ವಲ್ಪ ದಿನಗಳ ಪೂರ್ಣ
ವಿಶ್ರಾಂತಿಯ ನಂತರ ಲಘು ನಡಿಗೆಯಂತರ ಲಘು ವ್ಯಾಯಾಮಗಳನ್ನು
ಮಾಡಬಹುದು.
ಕರುಳ ಶೀತವು ಸುಲಭವಾಗಿ ಮಣಿಸಲಾಗದ
ವ್ಯಾಧಿಯಾಗಿರುವುದರಿಂದ, ರೋಗಿಗೆ ಅಸಾಧಾರಣ ಇಚ್ಛಾಶಕ್ತಿ ಅಗತ್ಯ.
ತಾನು ಗುಣಮುಖನಾಗುವೆನೆಂಬ ವಿಶ್ವಾಸ ಮತ್ತು ನಂಬಿಕೆ ರೋಗಿಗೆ
ಅಗತ್ಯ, ದೃಢ ನಂಬಿಕೆಯಿಂದ ಅವನ ರೋಗ ಗುಣವಾಗುವ ವೇಗ
ಹೆಚ್ಚುವುದು. ಹೆಚ್ಚು ಹೆಚ್ಚು ನಂಬಿಕೆ ಮತ್ತು ದೃಢ ಮನಸ್ಕತೆಯಿದ್ದಷ್ಟೂ.
ಗುಣಮುಖರಾಗುವ ವೇಗ ಹೆಚ್ಚುವುದು.
ಇಷ್ಟೆಲ್ಲ ಆದರೂ, ನೀವು ನಿಯಮಿತವಾಗಿ ವ್ಯಾಯಾಮ ಮಾಡಿ
ಧಾರಾಳವಾಗಿ ನೀರು ಕುಡಿದು ಮಸಾಲೆ ಪದಾರ್ಥಗಳನ್ನು, ಮತ್ತು
ಕರಿದ
ಆಹಾರವನ್ನು ದೂರ ಮಾಡಿದರೆಂದರೆ ನೀವು ಈ ರೋಗಕ್ಕೆ ತುತ್
ತಾಗುವ
ಭಯವೇ ಇಲ್ಲ. "ಪ್ರಕೃತಿಯ ಕರೆ'ಗೆ ಓಗೊಡಲು ಎಂದಿಗೂ
ನಿಧಾನಿಸಬೇಡಿ, ಈ ಇಚ್ಛೆಯನ್ನು ಒತ್ತಿಡುವುದೇ,
ಕರುಳ ರೋಗ.
ಉಂಟುಮಾಡಲು ಕಾರಣನಾಗುವ ಖಳನಾಯಕನೆಂಬುದನ್ನು ನೆನಪಿನಲ್ಲಿಡಿ.
ಆಮ್ಲೀಯತೆ ಮತ್ತು ಹುಣ್ಣುಗಳು
Hyper Acidity and Ulcers
ಜೀರ್ಣಕ್ರಿಯೆಯ ಬಗೆಗೆ ಹಾಗೂ ಜೀರ್ಣ ಕ್ರಿಯೆಗೆ ನೆರವಾಗುವ
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 69
$ಠರ ರಸಗಳ ಬಗೆಗೆ ಈ ಹಿಂದೆ ಚರ್ಚಿಸಲಾಗಿದೆ. ಹೊಟ್ಟೆಯಲ್ಲಿ
ಕ್ಯಿಡ್ರೋಕ್ಲೋರಿಕ್‌ ಆಮ್ಲದ ಶೇಖರಣೆ ಹೆಚ್ಚಾದರೆ ಅದನ್ನು ಹೈಪರ್‌
ತಿಸಿಡಿಟಿ ಅಥವಾ ಹೆಚ್ಚಿನ ಆಮ್ಲತೆ ಎಂದು ಕರೆಯಬಹುದು. ಇದು
ನಠರ ಚರ್ಮಗಳ ಊತ (ಹೊಟ್ಟೆಯ ಲೋಳೆಯಿಂದ ಕೂಡಿದ ಮೆದು
ಸರ್ಮದ ಊತ) ಮತ್ತು ಹುಣ್ಣುಗಳಿಗೆ ಎಡೆಮಾಡಿಕೊಡುತ್ತದೆ. (ಜಠರದ
ಶುಣ್ಣು, ಜೀರ್ಣಾಂಗದ ಹುಣ್ಣು, ಮುಂಗರುಳಿನ ಊತ
ಮುಂತಾದವುಗಳಿಗೆ. ಈ ಎಲ್ಲ ಖಾಯಿಲೆಗಳನ್ನು ಗುರುತಿಸುವುದು,
ಕಷ್ಟಸಾಧ್ಯ. ಹುಣ್ಣಿನಿಂದ ರಕ್ತ ಸ್ರವಿಸುವುದನ್ನು ಬಿಟ್ಟು ಮಿಕ್ಕೆಲ್ಲ ರೋಗ
ಚಿಹ್ನಗಳೂ ಗೋಜಲುಗೋಜಲಾಗಿರುವುದೇ ಇದಕ್ಕೆ ಕಾರಣ.
ಸಾಮಾನ್ಯವಾಗಿ ಅಜೀರ್ಣದ ಎಲ್ಲ ರೋಗ ಚಿಹ್ನೆಗಳೂ ಕಾಣಿಸಿಕೊಳ್ಳುವುವು.

ಜಠರ ಹುಣ್ಣಿನ ರೋಗ ಚಿಹ್ನೆಗಳು:


ಜಠರದ ಅತಿ ಹೆಚ್ಚು ಬೌದ್ಧಿಕ ಶಕ್ತಿಯನ್ನವಲಂಬಿಸಬೇಕಾದ ಮತ್ತು
ತೀವ್ರವಾಗಿ ಆಲೋಚಿಸಬೇಕಾದ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು,
ಮಿದ್ಧಿ ಜೀವಿಗಳಂತಹವರು ಮಾತ್ರ (ಹೆಟ್ಟಿನ ಮಾನಸಿಕ ದುಡಿತದಿಂದಾಗಿ)
ನಠರದ ಹುಣ್ಣಿನಿಂದ ನರಳುವರೆಂಬುದಾಗಿ ಮೊದಲು ಭಾವಿಸಲಾಗಿದ್ದರೂ
ನೈಹಿಕ ಶಕ್ತಿಯನ್ನು ಹೆಚ್ಚಾಗಿ ಬಳಸುವವರಿಗೂ ಈ ರೋಗವಿರುವುದು
ಕಂಡು ಬಂದಿದೆ, ಕ್ರಮಬದ್ಧ ಆಹಾರ ತೆಗೆದುಕೊಳ್ಳುವುದರಲ್ಲಿನ
ನಿರ್ಲಕ್ಷ್ಯವೇ ಅತಿ ಹೆಚ್ಚು ತಿನ್ನುವುದು, ಹೆಚ್ಚಿನ ತಂಬಾಕು ಹಾಗೂ
ಮದ್ಯಪಾನ ಇತ್ಯಾದಿ, ಈ ವ್ಯಾಧಿಯ ಮೂಲಕಾರಣ. ಕಲುಷಿತ ಆಹಾರ
ಫುಡ್‌ ಪಾಯ್ಬನಿಂಗ್‌). ಇನ್‌ಪ್ಲುಯೆಂಜಾ (ಕಠಿನ ನೆಗಡಿ)ಯಂತಹ
ಸಾಂಕ್ರಮಿಕ ರೋಗಗಳು, ರಕ್ತ ದೋಷ ಮತ್ತು ಮೂತ್ರ ರಕ್ತ
ಿಕಾರದಿಂದುಂಟಾಗುವ ವಿಷವಸ್ತುಗಳು, ಸಂಧಿವಾತ ಮುಂತಾದುವು
5ಠರದ ಹುಣ್ಣುಂಟಾಗುವ ಇತರ ಕಾರಣಗಳು. ಜಠರ ಒಳಚರ್ಮವು
ಸೋಳೆಗೂಡಿ ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದೆ, ಹೆಚ್ಚಾಗುವ ತೀವ್ರ
3ಸಿಡುಗಳ (ಆಮ್ಲಗಳ) ಉತ್ಪಾದನೆ, ಜಠರದ ಹುಣ್ಣುಗಳಿಗೆ
ಾರಿಮಾಡಿಕೊಡುವುವು. ದೊಡ್ಡ ಹುರುಳಿಕಾಳಿನಿಂದ ಹಿಡಿದು ಒಂದು
ಇಂಚು ವ್ಯಾಸದವರೆವಿಗೂ ದೊಡ್ಡದಿರುವ ಈ ಹುಣ್ಣುಗಳು, ಗುಂಡಾಗಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ

ಇಲ್ಲವೆ ಅಂಡಾಕಾರವಾಗಿದ್ದು ಬಲಿತ ನಂತರ ಹೊಟ್ಟೆಯಿಂದ ಹೊ


ವ್ಯಾಪಿಸಲಾರಂಭಿಸುತ್ತವೆ.
ಜಠರದ ಹುಣ್ಣಾಗಿರುವ ಮೊದಲ ಲಕ್ಷಣಗಳೆಂದರೆ, ತಲೆ ತಿರುಗುವಿಕೆ,
ಓಕರಿಕೆ ಬಂದಂತಾಗುವುದು, ಹುಳಿ ತೇಗುಗಳು ಮತು
ಹಸಿವಿಲ್ಲದಂತಾಗುವುದು ಮೊದಲಾದವುಗಳು. ಆಮ್ಲೀಯತೆ ಹೆಚ್ಚಾದಂತೆಲ್ಲ
ಹೊಟ್ಟೆ ಉರಿ ಮತ್ತು ಹೊಟ್ಟೆ ನೋವು ಹೆಚ್ಚಾಗುತ್ತದೆ. ಆ
ತೆಗೆದುಕೊಂಡರೆ ಕಡಿಮೆಯಾದಂತೆನಿಸಿದರೂ ಮತ್ತೆ ಈ ಬಾಧೆಗಳು
ಕಾಡುತ್ತವೆ. ಖಾಯಿಲೆ ತೀವ್ರವಾದಂತೆ, ಜಠರ ವಾಯುವಿನಿಂದಾಗಿ ಹೊಟ್ಟೆ
ಉಬ್ಬುವುದು, ಮಾನಸಿಕ ಅಸ್ವಸ್ಥತೆ, ನಿದ್ದೆ ಬಾರದಿರುವುದು, ಪದೇ ಪದೇ
ಕೋಪಗೊಳ್ಳುವುದು ಹಾಗೂ ನಿಧಾನವಾಗಿ ಶರೀರ ದುರ್ಬಲವಾಗುವುದು
ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಲಬದ್ಧತೆಯೂ
ತಲೆದೋರಿ ಕೆಲವೊಮ್ಮೆ ರಕ್ತದಿಂದೊಡಗೂಡಿದ ಮಲವಿಸರ್ಜನೆ
ಯಾಗುತ್ತದೆ.
ಒಳರಕ್ತ ಸ್ರಾವವಾಗುವುದು, ಜಠರದಲ್ಲಿ ತೂತುಗಳುಂಟಾಗುವುದು
ಪೈಲೋರಸ್‌ನ (ಹೊಟ್ಟೆಯಿಂದ ಕರುಳಿಗೆ ಆಹಾರವನ್ನು ಸಾಗಿಸುವ ಸಣ್ಣ
ನಾಳ) ಕಾರ್ಯಾಚರಣೆಗೆ ತಡೆಯಾಗುವುದು ಮೊದಲಾದ ತೀವ್ರವಾದ
ತೊಂದರೆಗಳು ಮೈದೋರುವುದು ಸರಿಯಾದ ಸಮಯದಲ್ಲಿ ಜಠರದ
ಹುಣ್ಣನ್ನು ಪತ್ತೆ ಹಚ್ಚಿ, ಚಿಕಿತ್ಸೆ ಮಾಡಿದದ್ದಲ್ಲಿ ಹೆಚ್ಚಿನ ರಕ್ತಸ್ಟಾವದಿಂದಾಗಿ.
ರೋಗಿ ಮರಣ ಹೊಂದಿದರೂ ಆಶ್ಚರ್ಯವಿಲ್ಲ. ಸಾಂಪ್ರದಾಯಿಕ ವೈದ್ಯ
ಪದ್ಧತಿಯಲ್ಲಿ ರೋಗಿಯ ರಕ್ತ ಬದಲಾಯಿಸುವ . ಕ್ರಮವಿದ್ದರೂ
ಅದರಿಂದೇನೂ ಹೆಚ್ಚಿಗೆ ಪ್ರಯೋಜನವಾಗಲಾರದು.
ಕ್ರಮಬದ್ಧ ಆಹಾರ ತೆಗೆದುಕೊಳ್ಳುವಲ್ಲಿನ ನಿರ್ಲಕ್ಷದ ಜೊತೆಗೇ
ನಾವು ಆಲೋಚಿಸುವ (ದೈನಂದಿನ ಯೋಚನೆ ಮಾಡುವ) ಅಭ್ಯಾಸವೂ
ಅಲ್ಲರನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅತಿ ಹೆಚ್ಚು
ಚಿಂತೆ ಮಾಡುವವರು, ಕೋಪಿಸಿಕೊಳ್ಳುವವರು, ಭಾವಶೀವತೆಗೊಳ
ಗಾಗುವವರು, ದ್ವೇಷಿಸುವವರು, ಮುಂತಾಗಿ ತೀವ್ರವಾಗಿ ಮನಸನ್ನು
ದುಡಿಸಿ ದಂಡಿಸುವವರು ಅಲ್ಪರಿಗೆ ಗುರಿಯಾಗುವುದರಲ್ಲಿ ಸಂಶಯ
ವಿಲ್ಲ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ “ತ್ರ!

ಅಲೋಪತಿ ವೈದ್ಯ ಪದ್ಧತಿಯಲ್ಲಿ ಖಾರವಿಲ್ಲದ ಹಾಗೂ ಸಂಬಾರ


ಪದಾರ್ಥಗಳನ್ನು ಹಾಕಿದ ಆಹಾರವನ್ನು ತೆಗೆದುಕೊಳ್ಳಲು
ಸೂಚಿಸುವರಾದರೂ ಅವರು ಈ ಖಾಯಿಲೆಯ ಮಾನಸಿಕ
ದೃಷ್ಟಿಕೋನವನ್ನು ಮರೆತೇಬಿಡುವರು. ಕ್ಷಾರೀಯ ಆಹಾರವನ್ನು ಮತ್ತು
ಕ್ಷಾರಗುಣಗಳುಳ್ಳ ಔಷಧಿಯನ್ನು ತೆಗೆದುಕೊಳ್ಳಲು ತಿಳಿಸುವರು. ಆದರೆ
ಈ ಚಿಕಿತ್ಸೆ ತಾತ್ಕಾಲಿಕ ಶಮನಕಾರಿಯಾಗಬಹುದೇ ಹೊರತು
ಬೇರೇನಾಗಲೂ ಸಾಧ್ಯವಿಲ್ಲ.
ಚಿಕಿತ್ಸೆ:
ಅಲ್ಸರ್‌ ರೋಗಿಗಳು ಸಂಬಾರ ಪದಾರ್ಥಗಳನ್ನು ರುಚಿಕಾರಕಗಳನ್ನು
ಹಾಗೂ ಕರಿದ ಪದಾರ್ಥವನ್ನು ಸಂಪೂರ್ಣವಾಗಿ ವರ್ಜಿಸಬೇಕು.
ಹೊಟ್ಟೆಯ ಆಮ್ಲತೆಯನ್ನು ಹೆಚ್ಚಿಸುವ ಯಾವುದೇ ಆಹಾರವನ್ನು
ತೆಗೆದುಕೊಳ್ಳಬಾರದು. ಮದ್ಯಪಾನವನ್ನು ಮೊದಲಿಗೆ ತ್ಯಜಿಸಬೇಕು. ಹಾಲು,
ಕೆನೆ, ಬೆಣ್ಣೆ, ಹಣ್ಣುಗಳು ಮತ್ತು ಬೇಯಿಸಿದ ತರಕಾರಿಗಳು ಅಲ್ಸರ್‌
ರೋಗಿ ತೆಗೆದುಕೊಳ್ಳಬಹುದಾದ ಅತ್ಯುತ್ತಮ ಆಹಾರ, ಬಾಳೆಹಣ್ಣು,
ಮಾವು, ಕೆಕ್ಕರಿಕೆಹಣ್ಣು ಉತ್ತತ್ತಿ ಮತ್ತು ಖರ್ಜೂರಗಳು ರೋಗಕ್ಕೆ
ಉತ್ತಮ. ಈ ಆಹಾರ ಜಠರದಲ್ಲಿ ಆಮ್ಲೀಯತೆಯನ್ನು ಕ್ರಮೇಣ ಕಡಿಮೆ
ಮಾಡುತ್ತದೆ.
ರೋಗವು ಮುಂದುವರೆದು ತೀವ್ರವಾಗಿ ನರಳುತ್ತಿರುವವರು ಹಾಲು
ಮತ್ತು ಹಣ್ಣನ್ನು ಮಾತ್ರ ತೆಗೆದುಕೊಳ್ಳಬೇಕು. 250 ರಿಂದ 300
ಮಿ.ಲೀ.ನಷ್ಟು ಹಾಲನ್ನು ಪ್ರತಿ ಗಂಟೆಗೊಮ್ಮೆ ಕುಡಿಯಬೇಕು. ಮೊದಲಿಗೆ
ಎಲೆಯಿರುವ ತರಕಾರಿಗಳನ್ನು (ಕೋಸು) ಇತ್ಯಾದಿ ತಪ್ಪಿಸಿ ನಿಧಾನವಾಗಿ
ತೆಗೆದುಕೊಳ್ಳುವುದುತ್ತಮ. ಕುಂಬಳ, ಸೋರೆ, ಪಡುವಲಕಾಯಿ ಮುಂತಾದ
ತರಕಾರಿಗಳ ಸಿಪ್ಪೆ ತೆಗೆದು ಬೇಯಿಸುವುದುತ್ತಮ. ಅವುಗಳ ಸಿಪ್ಪೆಗಳು
ಹೊಟ್ಟೆಯಲ್ಲಿ ತರಚಬಹುದಾದ ಸಾಧ್ಯತೆಗಳಿವೆ. 8104-5006-81058
ಅನ್ನು 10 ರಿಂದ 15 ಗ್ರಾಂ, ನಷ್ಟನ್ನು ಹಾಲು ಅಥವಾ ನೀರಿನಲ್ಲಿ
ಬೆರೆಸಿ ಊಟವಾದ ನಂತರ ತೆಗೆದುಕೊಳ್ಳಬೇಕು.
72 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ರೋಗಿಯು ದಿನಕ್ಕೆ ಒಂದರಿಂದ ಒಂದೂವರೆ ಲೀಟರ್‌ನಷ್ಟು ನೀರು


ಕುಡಿಯಬೇಕು. ದಿನಕ್ಕೆರಡು ಬಾರಿ ತಣ್ಣೀರುಸ್ನಾನ ಮಾಡಬೇಕು. 15
ನಿಮಿಷಗಳವರೆಗೆ ಪೃಷ್ಟಸ್ನಾನ ಮತ್ತು ಕಿಬ್ಬೊಟ್ಟೆಯ ಮೇಲೆ 1/2
ಗಂಟೆಯವರೆಗೆ ಮಣ್ಣುಪಟ್ಟಿ ಹಾಕುವುದರಿಂದ ಅಲ್ಪರು ಗುಣವಾಗಲು
ಸಹಾಯವಾಗುತ್ತದೆ. ಪೃಷ್ಠಸ್ನಾನ ಮತ್ತು ಮಣ್ಣುಪಟ್ಟೆಯ ಚಿಕಿತ್ಸೆಯನ್ನು
ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು, ಮತ್ತು ಈ ಚಿಕಿತ್ಸೆಯ ನಂತರ
ಸ್ವಲ್ಪ ದೂರ ನಡೆಯಬೇಕು. ಮಲಬದ್ಧತೆಯಿರುವಾಗ ಪ್ರತಿದಿನಾ ಎನಿಮಾ
ಕೊಡಬೇಕು.
ಪ್ರತಿದಿನ ಮಸಾಜು ಮಾಡುವುದರಿಂದ ಹಾಗೂ ದೀರ್ಫುವಾಗಿ
ಉಸಿರೆಳೆದುಬಿಡುವ ವ್ಯಾಯಾಮ ಮಾಡುವುದರಿಂದಲೂ
ಸಹಾಯವಾಗುವುದು. ರೋಗಿಯು ಚಿಂತಿಸುವುದನ್ನು ಬಿಟ್ಟು ಯಾವಾಗಲೂ
ನಗುನಗುತ್ತಾ ಇರುವುದನ್ನು ಅಭ್ಯಾಸ ಮಾಡಬೇಕು. ಹೈಪರ್‌ ಆಸಿಡಿಟಿಯು
ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಖಾಯಿಲೆಯಲ್ಲವೆಂಬದನ್ನು ನೆನಪಿನಲ್ಲಿಡಿ.
ನಿಧಾನವಾಗಿ ಹರಡಿಕೊಳ್ಳುವ ಈ ಖಾಯಿಲೆ ಗುಣವಾಗುವುದೂ
ನಿಧಾನವಾಗಿಯೇ. ರೋಗಿಯೂ ತಾಕ್ಮೆ ಕಳೆದುಕೊಳ್ಳದೇ ಮೇಲೆ ಹೇಳಿದ
ಚಿಕಿತ್ಸೆ ಮತ್ತು ಪಥ್ಯವನ್ನು ಮುಂದುವರೆಸಿದಲ್ಲಿ ಈ ಖಾಯಿಲೆಯಿಂದ
ಮುಕ್ತನಾಗಬಹುದು.
ಹೊಟ್ಟೆಯುಬ್ಬರ ಅಥವಾ ಊಟ
ಹೈಪರ್‌ ಆಸಿಡಿಟಿಯೊಂದಿಗೇ ಚಿರೆತು ಬರುವ ಇನ್ನೊಂದು
ವ್ಯಾಧಿಯೆಂದರೆ ಹೊಟ್ಟೆಯುಬ್ಬರ ಅಥವಾ ಊತ. ಯಾವುದೇ ಹೊರ
ಲಕ್ಷಣಗಳನ್ನು ತೋರದೆ ಇದ್ದಕ್ಕಿದ್ದಂತೆ ಇದು ಕಾಣಿಸಿಕೊಳ್ಳಬಹುದು.
ಆಹಾರವು ಹೊಟ್ಟೆಯಲ್ಲೇ ಬಹುಕಾಲ ತಡೆಹಿಡಿಯಲ್ಪಟ್ಟರೆ, ಅದು
ಕೊಳೆಯಲಾರಂಭಿಸುವುದು (ಹುದುಗಲಾರಂಭಿಸುವುದು
). ಈ ಪರಿಸ್ಥಿತಿಯು
ಅಸಹನೀಯವಾದುದು ಮತ್ತು ನೋವುಂಟುಮಾಡುವ
ುದೂ ಆಗಿರುವುದು.
ಈ ಪರಿಸ್ಥಿತಿಯಿಂದ ನರಳುವ ವ್ಯಕ್ತಿಯ ಸಾಮಾನ್
ಯ ಆರೋಗ್ಯದ ಮೇಲೆ
ಗಣನೀಯ ಪರಿಣಾಮಗಳುಂಟಾಗುವುದು.
ಕಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 173

ಪ್ರಾಕೃತಿಕ ವಿಧಾನದಲ್ಲಿ ನಿಮ್ಮ ಆಹಾರ ಸೇವನೆಯನ್ನು


ನಿಯಂತ್ರಣಗೊಳಿಸುವುದೊಂದೇ ಈ ವ್ಯಾಧಿಯ ಆಶಾಕಿರಣ. ಜಠರ
ಹುಣ್ಣು ಮತ್ತು ಹೈಪರ್‌ ಆಸಿಡಿಟಿಯ ರೋಗಿಗಳಿಗೆ ಹೇಳಿದ ಚಿಕಿತ್ಸಾ
ವಿಧಾನವನ್ನು ಅವಲಂಬಿಸುವುದರಿಂದ ಈ ಬೇನೆಯಿಂದ ಶೀಘ್ರ
ಗುಣಮುಖರಾಗಬಹುದು.

ವಾಯು
Flatulance
ಕೆಲವು ಜನರು ಹೊಟ್ಟೆಯಲ್ಲಿನ ಹೆಚ್ಚಿನ ವಾಯುವಿನಿಂದ
ಬಳಲುವರು. ಇಂಥಹವರು ಊಟ ಮಾಡಿದ ಒಂದೆರಡು ಗಂಟೆಗಳ
ನಂತರ ಹೊಟ್ಟೆಯಲ್ಲಿ ಗುಡುಗುಡಿಸುವ ಶಬ್ದವು ಹೊಟ್ಟಿಯೊಳಗಿಂದ ಕೇಳಿ
ಬರುವುದು. ಕೆಲವೊಮ್ಮೆ ಇದು ಬೇರೆಯವರಿಗೂ ಕೇಳಿಸುವಷ್ಟು
ಗಟ್ಟಿಯಾಗಿರಬಹುದು.
ಊಟವಾದ ನಂತರ ಶಬ್ದ ಬರುವುದು ಹೊಟ್ಟೆ ಮತ್ತು ಕರುಳುಗಳಲ್ಲಿ
ಆಹಾರವು ಕೊಳೆಯುತ್ತಿರುವದನ್ನು ಸೂಚಿಸುವುದು. ಹೆಚ್ಚು ಉಣ್ಣುವುದರ
ಮತ್ತು ಅಜೀರ್ಣದ ಫಲವಿದು. ಗಬಗಬನೆ ತಿನ್ನುವ ಅಭ್ಯಾಸವಿರುವವರು
ಈ ತೊಂದರೆಯಿಂದ ನರಳುವರು. ಆಹಾರವನ್ನು ಚೆನ್ನಾಗಿ ಅಗಿದು
ನುಂಗಬೇಕು. ರೋಗಿಯು ಸಿಹಿಯನ್ನು, ಸಂಸ್ಕರಿಸಿದ ಆಹಾರವನ್ನು ಮತ್ತು
ಹುಳಿ ಪದಾರ್ಥಗಳನ್ನು ತಿನ್ನುವುದು ತೊಂದರೆಗೆ ಆಹ್ವಾನ ನೀಡಿದಂತೆಯೇ.
ಸಾಧ್ಯವಿದ್ದಷ್ಟು ನೈಸರ್ಗಿಕ. ಆಹಾರವನ್ನು ತೆಗೆದುಕೊಳ್ಳಬೇಕು.
ಉಪಾಹಾರಕ್ಕಾಗಿ ಹಣ್ಣುಗಳನ್ನು ಊಟವೆಂದು ಬೇಯಿಸಿದ ತರಕಾರಿಯನ್ನು
ತಿನ್ನಬೇಕು.
ಊಟದ ಮುಂಚೆ ಒಂದು ಕಪ್ಪು ಬಿಸಿನೀರನ್ನು ಕುಡಿಯಬೇಕು.
ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ಮಾಡಿಸುವುದು ಮತ್ತು ಚೆನ್ನಾಗಿ
ನಡೆಯುವುದರಿಂದಲೂ ರೋಗಸ್ಥಿತಿಯನ್ನು ಉತ್ತಮಗೊಳಿಸಿ
ಕೊಳ್ಳಬಹುದು.
74 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ'
E E S

ಕರುಳನ್ನು ಭಾದಿಸುವ ಜಂತುಗಳು |


Worms that infest the intestines |
ಕೆಲವು ಬಾರಿ ಕರುಳುಗಳನ್ನು ಕೆಲ ಬಗೆಯ ಪರೋಪ ಜೀವಿಗಳು
ಆಕ್ರಮಿಸಿ ರೋಗಿಗೆ ತೊಂದರೆ ಕೊಡುತ್ತವೆ. ನಮ್ಮ ದೇಹದಲ್ಲಿ
ಕಂಡುಬರುವ ಈ ಬಗೆಯ ಪರೋಪ ಜೀವಿಗಳೆಂದರೆ ದಾರದ ಹುಳುಗಳು,
ಕೊಕ್ಕೆಹುಳು ಮತ್ತು ದುಂಡು ಹುಳುಗಳು. ಕರುಳ ಭಾಗಗಳಲ್ಲಿ ಈ
ಹುಳುಗಳ ಬೆಳವಣಿಗೆಗೆ ಬೇಕಾದ ಅನುಕೂಲಕರ ವಾತಾವರಣ
ಇರುವುದರಿಂದ (ಬಹುತೇಕ ಜನಗಳು ಅನುಸರಿಸುವ ತಪ್ಪಾದ ಆಹಾರ
ಸೇವನಾ ವಿಧಾನಗಳಿಂದ ಈ ವಾತಾವರಣ ಸೃಷ್ಟಿಯಾಗುವುದು) ಈ ಹುಳು
(ಜಂತುಗಳು) ಕರುಳಿನ ಭಾಗಗಳಲ್ಲಿ ಬೆಳೆದು ವೃದ್ಧಿಸುತ್ತವೆ.
ಕರುಳ ಜಂತುಗಳಿಂದ ಬಾಧಿ೩೩ಸಲ್ಪಡುವವರಿಗೆ ಅಗಾಧ.
ಹಸಿವಾಗುವುದು, ಅಗಾಧವಾಗಿ ಅವರು ತಿನ್ನಲಿಚ್ಚಿಸುವರು. ಇಷ್ಟೊಂದು
ಹೆಚ್ಚಿನ ಆಹಾರವನ್ನು ತೆಗೆದುಕೊಂಡರೂ ಅವರ ಶರೀರ ತೂಕವೇನೂ
ಹೆಚ್ಚದು. ಕೆಲವೊಂದು ಬಾರಿ ಅವರು ಕಳಾಹೀನರಾಗಿ, ರೋಗಿಷ್ಟ
ಕಳೆಯಿಂದ ಕೂಡಿದ್ದು ಯಾವಾಗಲೂ ಮಂಕಾಗಿರುವರು. ಹಸುಳ
ೆಗಳು
ಹಾಗೂ ಚಿಕ್ಕಮಕ್ಕಳು ಯಾವಾಗಲೂ ಕಿಟಪಿಟಿ ಸ್ವಭಾವದವರಿದ್ದು,
ಸಣ್ಣ
ಕಾರಣಗಳಿಗೂ ರಚ್ಚೆ ಹಿಡಿಯುವರು, ಗಲಾಟೆ ಮಾಡುವರು.
'
ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತು ಅತಿ ಕಡಿಮೆ
ತೊಂದರೆದಾಯಕ ಪರೋಪಜೀವಿಯೆಂದರೆ ದಾರ
ದ ಹುಳು ಅಥವಾ
'ಎಂಟೆರೋಬಿಯಸ್‌ ವರ್ಮಿಕ್ಯುಲಾರಿಸ್‌' ಇವುಗಳು ಗುದದ್ವಾರದ
ಹೊರದೂಡಲ್ಪಟ್ಟಾಗ ಇವು ಸಹಿಸಲಾಗದ ಿಂದ
ತುರಿಕೆಯುಂಟಾಗುವುದು.
ರೋಗಿಯು ಗುದದ್ವಾರವನ್ನು ಕೆರೆಯಲೆಳಸುವನ
ು. ಈ ಜಂತುಗಳು
ಚಿಕ್ಕದಾಗಿ ದಾರದ ರೂಪದಲ್ಲಿದ್ದು ಮಕ್ಕಳ ಮಲದ
ಲ್ಲಿ ಗುರುತಿಸಬಹುದು.
ಕೊಕ್ಕೆಹುಳು ಮತ್ತು ಲಾಡಿಹುಳುಗಳು ಮಣ್ಣುಹುಳು
ವನ್ನು ಹೋಲುತ್ತದೆ.
ಅದೃಷ್ಟವಶಾತ್‌ ನಮ್ಮ ದೇಶದಲ್ಲಿ ಈ ಹುಳ
ುಗಳಿಂದ ಭಾಧಿಸಲ್ಪಡುವ
ರೋಗಿಗಳು ದಾರದ ಹುಳುಗಳಿಂದ ಬಾಧಿಸಲ್ಪಡುವವರಿಗಿಂತ ಬಹು
ಕಡಿಮೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 75
ರೋಗ ಕಾರಣಗಳು
ಆಹಾರ ಸೇವಿಸುವಾಗಿನ ಕೆಟ್ಟ ಅಭ್ಯಾಸಗಳು ಈ ರೋಗಕ್ಕೆ ಮೂಲ
ಕಾರಣ. ಊಟದ ಮುಂಚೆ ಕೈ ತೊಳೆಯದಿರುವುದು, ಮೂಗಿನಲ್ಲಿ
ಕೈದೊಸಕಿನಂತರ ಬಾಯೊಳಗಿರಿಸಿಕೊಳ್ಳುವುದು, ಹೊಲಸಾದ ಆಹಾರ
: ತಿನ್ನುವುದು, ಗುದದ್ವಾರವನ್ನು ಕೆರೆದು ನಂತರ ಕೈತೊಳೆಯದೇ ಊಟ
; ಮಾಡುವುದು, ಇನ್ನೊಬ್ಬರು, ದಾರದ ಹುಳುವಿನ ಬಾಧೆಯಿಂದ
. ಪೀಡಿಸಲ್ಪಟ್ಟಿರಬಹುದಾದಂತಹವರು. ಧರಿಸಿದ ಒಳ ಚಡ್ಡಿಗಳನ್ನು
; ಧರಿಸುವುದು ಇತ್ಯಾದಿಗಳೂ ಈ ರೋಗಕಾರಕಗಳು. ಮಲಬದ್ಧತೆ ಹಾಗೂ
ಮಲದಲ್ಲಿ ಲೋಳೆ ಪದಾರ್ಥದ ವಿಸರ್ಜನೆಯೂ ದ
ಪರೋಪಜೀವಿಗಳನ್ನು ಕರುಳನ್ನು ಆಕ್ರಮಿಸಿ ಆಶ್ರಯಿಸುವತ್ತ ಅನುವು
ಮಾಡಿಕೊಡುವುದು.

ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಈ ಪರೋಪಜೀವಿಗಳನ್ನು
ಕೊಲ್ಲಲು ಔಷಧ ನೀಡುವರು. ಇದು ತಾತ್ಕಾಲಿಕ ಪರಿಹಾರ
ಒದಗಿಸಬಹುದಾದರೂ, ಇದರಿಂದ ಜೀರ್ಣ ಪ್ರಕ್ರಿಯೆಗೆ
ಹಾನಿಯುಂಟಾಗುವ ಸಾಧ್ಯತೆ ಹೆಚ್ಚಿದ್ದು ಇನ್ನಿತರ ತೊಂದರೆಗಳಿಗೆ ಇದು
ಕಾರಣವಾಗಬಹುದು.
ನೈಸರ್ಗಿಕ ಚಿಕಿತ್ಸೆಯಾದರೆ, ಕರುಳನ್ನು ಬಲಪಡಿಸಿ ತಾವಾಗಿಯೇ
ಕರುಳುಗಳು ಈ ಪರೋಪಜೀವಿಗಳನ್ನು ಹೊರಹಾಕುವ ದಿಸೆಯಲ್ಲಿ
ಕಾರ್ಯವೆಸಗುವುದು. ದಾರದ ಹುಳುಗಳಿಂದ ಭಾದಿಸಲ್ಪಿ ಟ್ವಿದೆಯೆಂದು
ಭಾವಿಸುವ ಮಗುವಿನ ಮಲವನ್ನು ಪರೀಕ್ಷೆ ಮಾಡಿ ಬರಿಗಣ್ಣಿನಲ್ಲಿಯೇ
ದಾರದ ಹುಳುಗಳ ಅಸ್ಥಿತ್ವವನ್ನು ಅರಿಯಬಹುದು.
ಶುದ್ಧತೆಯ ಅಭ್ಯಾಸವನ್ನು ರೂಢಿಸುವುದರಿಂದ ದಾರದ
ಹುಳುವಿನಿಂದ ಭಾದಿತವಾದ ರೋಗಿಯ ಚಿಕಿತ್ಸೆ ಪ್ರಾರಂಭ. ಈ
ರೋಗದಿಂದ ಪೀಡಿತವಾಗಿರುವ ಮಗುವಿಗೆ ಬಿಸಿನೀರ ಎನಿಮಾ ನೀಡಬೇಕು.
ಈ ಬಿಸಿನೀರಿಗೆ 1/2 ನಿಂಬೆಹಣ್ಣಿನ ರಸ ಹಿಂಡಬೇಕು. ಇದಾದನಂತರ
76 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಸಿರಿಂಜಿನ ಮೂಲಕ 50ರಿಂದ 100 ಮಿ.ಲಿ. ಲೀಟರುಗಳಷ್ಟು ಕೊಬ್ಬರಿ


ಎಣ್ಣೆಯನ್ನು ಗುದದ್ವಾರದ ಮೂಲಕ ನೀಡಬೇಕು. ಮಲ ವಿಸರ್ಜಿಸುವ
ಸಮಯದಲ್ಲಿ ಒತ್ತಡ ಹಾಕುವಂತೆ ಮಗುವಿಗೆ ಹೇಳಬೇಕು.
ಉಪವಾಸದಿಂದ ಚಿಕಿತ್ಸೆಯನ್ನಾರಂಭಿಸುವುದೂ ಒಂದು ಉತ್ತಮ
ಮಾರ್ಗ. ಉಪವಾಸ ಮಾಡಲು ಮಗು ಆಕ್ಷೇಪಿಸುವುದಾದರೆ, ಮಗುವಿನ
ತಾಯಿ ತಡೆಯಬಂದರೆ, ಮಗುವಿಗೆ ಹಣ್ಣಿನ ರಸ ಅಥವಾ ಬೇಯಿಸಿದ
ತರಕಾರಿಯ ರಸವನ್ನು ನೀರಿನೊಂದಿಗೆ ಬೆರೆಸಿ. ನೀಡಬೇಕು. ಚಿಕಿತ್ಸಾ
ಅವಧಿಯಲ್ಲಿ ಉಗುರು ಬೆಚ್ಚನೆ ನೀರಿನ ಎನಿಮಾವನ್ನು ಮುಂಜಾನೆ
ಮತ್ತು ಸಂಜೆ ಎರಡೂ ಬಾರಿ ನೀಡಬೇಕು. ಎನಿಮಾ ನೀಡುವುದರಿಂದ
ಲೋಳೆ ಹಾಗೂ ದಾರದ ಹುಳುಗಳು ಕರುಳಿನಿಂದ ಹೊರದೂಡಲ್ಪಡುವುವು.
ರೋಗಿಯ ಹಾಸಿಗೆ ಬಟ್ಟೆಗಳನ್ನು ಪ್ರತಿನಿತ್ಯ ಬಿಸಿಲಿನಲ್ಲಿ ಒಣಗಿಸಬ
ೇಕು.
ಮತ್ತವನು ಒಳ್ಳೆಯ ಗಾಳಿ ಬೆಳಕು ಬರುವಂತಹ ಕೋಣೆಯಲ್ಲಿರಬೇ
ಕು.
ಮಗುವು ನಡೆಯಬಲ್ಲವನಾದರೆ ಅವನಿಗೆ ಎರಡು ದಿನಗಳ
ಉಪವಾಸವಿರಲು ಪ್ರೋತ್ಸಾಹಿಸಿ, ನಂತರ ಹಣ್ಣು
ಮತ್ತು ಬೇಯಿಸಿದ
ತರಕಾರಿಗಳ ಆಹಾರವನ್ನು 5 ರಿಂದ 6 ದಿನಗಳವ
ರೆಗೆ ನೀಡಬೇಕು.
ಟೊಮ್ಯಾಟೋ, ಗಜ್ಜರಿ (ಕ್ಯಾರೆಟ್ಟು) ಸೌತ
ೆಕಾಯಿ ಮತ್ತು ಈರುಳ್ಳಿ
(ಉಳ್ಳಾಗಡ್ಡಿ)ಯನ್ನು ಹಸಿಯಾಗಿ ತಿನ್ನಿಸಬೇಕು. ಹಾಲು ಮತ್ತು
ಧಾನ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಕಲ್ಲಿದ್ದಲಲ್ಲಿ ಸುಟ್ಟ ಬಟಾಟೆ
ಮತ್ತು ನೀರಿನಲ್ಲಿ ನೆನೆಸಿದ ಓಣದ್ಭಾಕ್ಸಿಯನ್ನು
ಕೊಡಬೇಕು. ಇದಾದ
ನಂತರ ರೋಗಿಗೆ ಗಂಜಿಯನ್ನು [ಗೋಧಿ
ಮೊದಲಾದ ಧಾನ್ಯದ ಹಿಟ್ಟನ್ನು]
ನೀಡಬಹುದು. ರೋಗಿಯು ಥಾನ್ಯಾಹಾರವನ್ನು (ಅಕ್ಕಿ, ಗೋಧ
ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ
ಿ ಇತ್ಯಾದಿ)
ಅವನಿಗೆ ಹಾಲನ್ನಾಗಲೀ ದ್ವಿದಳ
ಧಾನ್ಯಗ ಳನ್ನಾಗಲೀ ನೀಡಬಾರದು.

ಚಿಕಿತ್ಸೆಯ ಪ್ರಾರಂಭಿಕ ಘಟ್ಟದಲ್ಲಿ ಕಿಬ್ಬೊಟ್ಟೆಯಿಂದ


ಗುಹ್ಮಾಂಗಗಳವರೆಗೆ ತಣ್ಬಟ್ಟೆಗಳನ್ನು ಮತ್ತು ಪಟ್ಟೆಗಳನ್ನು
ಹಾಕುವುದರಿಂದ ಉಪಯೋಗವಾಗುವುದು ರೋಗಿಗೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 77

ತಂದರೆಯುಂಟುಮಾಡದೇ ಪರೋಪ ಜೀವಿಗಳನ್ನು ಕೊಲ್ಲುವ


ಶಕ್ತಿಯಿರುವ ಬೆಳ್ಳುಳ್ಳಿ ರಸವನ್ನು ರೋಗಿಗೆ ನೀಡಬೇಕು.
ಈ ಬಗೆಯ ಚಿಕಿತ್ಸಾಕ್ರಮವನ್ನು 'ಗುಲ್ಮ' (ಸ್ಟೀನ್‌ $pleen)ದ
ಹಿಗ್ಗುವಿಕೆ ಯಕೃತ್ತಿನ ಊತ, ಕೆಳಜ್ವರ, ಗುದನಾಳದ ಕೆಳಜಾರುವಿಕೆ,
ಗಳಗಂಡ, ಮಂಗನ ಬಾವು ಅಥವಾ ಗದ್ದಕಟ್ಟೆ, ಕಿವಿಯಿಂದ ಕೀವು
ಸೋರುವುದು ಹಾಗೂ ಚಿಕ್ಕಮಕ್ಕಳಲ್ಲಿ ಕಣ್ಣು ಊದಿಕೊಳ್ಳುವುದು ಇತ್ಯಾದಿ
ರೋಗಗಳಿಗೂ ಅನ್ವಯಿಸಿ ಯಶ ಪಡೆಯಬಹುದು.

ಪೈಲ್ಸ್‌ (ಮೂಲವ್ಯಾಧಿ)
Piles
ಮೂಲವ್ಯಾಧಿ ಅಥವಾ ಮೊಳೆ ರೋಗವೆಂದರೆ, ಅಭಿದಮನಿಗಳ
ಊತ. ಸಾಮಾನ್ಯವಾಗಿ ಗುದನಾಳದ ಅಭಿದಮನಿಗಳು ಅಥವಾ ಕರುಳ
ಕೆಳತುದಿಯ ಅಭಿದಮನಿ ಅಪಧಮನಿಗಳು ಬಾತುಕೊಳ್ಳುವ ಒಂದು ಅವಸ್ಥೆ.
ಮೊಳೆ ರೋಗವು ಬಾಹ್ಯ ಸ್ವರೂಪದ್ದಾಗಲೀ ಇಲ್ಲವೇ ಎರಡೂ
ಸ್ವರೂಪಗಳಲ್ಲಾಗಲೀ ಕಾಣಿಸಿಕೊಳ್ಳಬಹುದು. ಬಾಹ್ಯ ಸ್ವರೂಪದ ಮೂಲ
ವ್ಯಾಧಿಯಲ್ಲಿ ಹೆಚ್ಚು ರಕ್ತಸ್ಪಾವವಿರದಿದ್ದರೂ ಅಸಾಧ್ಯವಾದ ನೋವಿರುತ್ತದೆ.
ಅಂತೆಯೆ ಆಂತರಿಕ ಮೂಲವ್ಯಾಧಿಯಲ್ಲಿ ಕೆಲವು ಔನ್ಸುಗಳಷ್ಟು ಕಡುಬಣ್ಣದ
ರಕ್ತಸ್ರಾವವಿರುತ್ತದೆ.
ಮೂಲವ್ಯಾಧಿಯು ನಿರ್ಧಿಷ್ಟವಾಗಿ ಹೇಳಬೇಕೆಂದರೆ ಒಂದು
ರೋಗವಲ್ಲ. ಬದಲಿಗೆ ಅದೊಂದು ರೋಗಲಕ್ಷಣ ಮಾತ್ರ. ಇದನ್ನು
ಆಧುನಿಕ ವೈದ್ಯ ಪದ್ಧತಿಯು ಗುರ್ತಿಸಿ ಒಪ್ಪಿಕೊಂಡಿದೆ. ಮೂಲವ್ಯಾಧಿಯು
ಮಲಬದ್ದತೆಯಿಂದ ಉಂಟಾಗುವುದೆಂದು ಆಧುನಿಕ ವೈದ್ಯರೂ
ಒಪ್ಪಿಕೊಳ್ಳುತ್ತಾರೆ. ಮಲಬದ್ಧತೆಯಿರುವ ರೋಗಿ ಮಲ ವಿಸರ್ಜಿಸುವಾಗ
ಪ್ರಯೋಗಿಸುವ ಒತ್ತಡವು. ಅಭಿದಮನಿಗಳನ್ನು ಉಬ್ಬಿಸುವುದರಿಂದ
ತೀವ್ರವಾದ ನೋವುಂಟುಗಿ ರೋಗಿಯು ಕುಳಿತುಕೊಳ್ಳಲಾಗದಂತೆ
ಆಗುತ್ತದೆ. ಮೂಲವ್ಯಾಧಿಯ ಗಡ್ಡೆಯು ದೊಡ್ಡದಾಗಿ ಕೆಂಪುಬಣ್ಣದ್ದಾಗಿ,
ಒಂದು ಬಗೆಯ ರಕ್ತಪೂರಿತ ತೆಳು ಪದಾರ್ಥವನ್ನು ವಿಸರ್ಜಿಸುವುದು.
78 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಹತೋಟಿಗೆ ತರಲಾಗದ ಮೂಲವ್ಯಾಧಿಯನ್ನು ಗುಣಪಡಿಸಲು '


ಅಲೋಪಥಿ ವೈದ್ಯಪದ್ಧತಿಯು ಔಷಧಿಗಳಿಗಿಂತ ಶಸ್ತ್ರಚಿಕಿತ್ಸೆಗೇ ಮೊರೆ
ಹೋಗುವುದಾದರೂ, ಮೂಲವ್ಯಾಧಿಯು ಮರಳಿ ತಲೆದೋರುವ
ಸಾಧ್ಯತೆಗಳಿರುವುದರಿಂದ, ಗಡ್ಡೆಯನ್ನು ತೆಗೆದುಹಾಕುವುದರಿಂದ ಸಂಪೂರ್ಣ
ಗುಣವೇನೂ ಸಿಗಲಾರದು. ಬಹಳಷ್ಟು ಹುಯಿಲೆಬ್ಬಿಸಿರುವ ವ್ಯಾಧಿ ಈ
ಮೂಲವ್ಯಾಧಿ. ಮೂಲವ್ಯಾಧಿಯ ಸಂಪೂರ್ಣ ಗುಣಕ್ಕೆ ತಾವು ತಯಾರಿಸಿದ
ಔಷಧವೇ ರಾಮಬಾಣವೆಂದು ಹೇಳುವ ಬಹಳಷ್ಟು ಮಂದಿಯನ್ನು ಅನೇಕ
ದೇಶೀ ಔಷಧಿಗಳನ್ನು ನೀವು ಕಾಣಬಹುದು.
ಚಿಕಿತ್ಸೆ:
ಮೂಲವ್ಯಾಧಿಗೆ ಚಿಕಿತ್ಸೆಯು. ಅದರ ಮೂಲ ಕಾರಣವಾದ
ಮಲಬದ್ಧತೆಯನ್ನು ನಿವಾರಿಸುವುದರಿಂದಲೇ ಪ್ರಾರಂಭವಾಗಬೇಕು.
ತೀಕ್ಲವಾದ ಮತ್ತು ಕೆರಳಿಕೆಯನ್ನುಂಟು ಮಾಡುವ ವಿರೇಚಕಗಳ
ಉಪಯೋಗವನ್ನು ಕೂಡಲೇ ನಿಲ್ಲಿಸಿ ಮಲವು ಮೃದುವಾಗುವಂತೆ ಎಚ್ಚರಿಕೆ
ವಹಿಸಬೇಕು. ಇದಕ್ಕೆ ಪ್ರಾಕೃತಿಕ ಚಿಕಿತ್ಸಾ ಮಾರ್ಗವೆಂದರೆ ಆಹಾರ
ನಿಯಂತ್ರಣ, ಮೊಳೆ ರೋಗದಿಂದ ಬಳಲುತ್ತಿರುವ ರೋಗಿಯು
ತೆಗೆದುಕೊಳ್ಳಬೇಕಾದ ಆಹಾರವು ಮಲಬದ್ಧತೆಯನ್ನು ನಿವಾರಿಸುವುದೇ
ಅದರ ಗುರಿಯಾದರೂ-ಮಲಬದ್ಧತೆ ನಿವಾರಣೆಗೆ ಸೂಚಿಸಿದ ಆಹಾರ
ಕ್ರಮಕ್ಕಿಂತ ಸ್ವಲ್ಪ ಭಿನ್ನವಾದುದಾಗಿರಬೇಕು. ಕೆಲ ಬಗೆಯ ಮೊಳೆ
ರೋಗಿಗಳು. ಕೆಲವೊಂದು ಬಗೆಯ ಆಹಾರಗಳಿಗೆ ತೀವ್ರವಾಗಿ
ಪ್ರತಿಕ್ರಿಯಿಸಲ್ಪಡುವರು. ಇವರು ತೆಗೆದುಕೊಳ್ಳುವ ಆಹಾರವು
ಮಲಬದ್ಧತೆಯನ್ನು ನಿವಾರಿಸುವುದಾದರೂ ಇತರ
ತೊಂದರೆಗಳಿಗೆಡೆಮಾಡಿಕೊಡುವುದು. ಮಲಗಟ್ಟಿಕೊಂಡ ಕರುಳುಗಳನ್ನು
ಒತ್ತಡದಿಂದ ಬಿಡುಗಡೆ ಮಾಡಬಲ್ಲ-ಮೃದು. ಮಲವಿಸರ್ಜನೆಗೆ
ಅನುವಾಗುವಂತಹ ಉತ್ತಮ ಆಹಾರವೆಂದರೆ-ಗೋಧಿಹಿಟ್ಟಿನ ಗಂಜಿ,
ಜರಡಿಯಾಡದೆ ಗೋಧಿ ಹಿಟ್ಟಿನಿಂದ ತಯಾರಿಸಿದ
ಆಹಾರಗಳು, ಹಸಿರು
ತರಕಾರಿಗಳು, ಮುಖ್ಯವಾಗಿ ಬಸಳಿಸೊಪು ೨... ಕುಂಬಳ, ಸೋರೆ,
ಪಡುವಲಕಾಯಿಗಳಂತಹ ತಿರುಳುಗಾಯಿಗಳು, ಕ್ಯಾಬೇಜು, ಮೂಲಂಗಿ,
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 79

ತುತ್ತು ಪಪಾಯಿ (ಪರಂಗಿ ಹಣ್ಣು) ಕಳಿತ ಬಾಳೆಯಹಣ್ಣಾ, ಕೆಕ್ಕರೆ ಹಣ್ಣು


ಕರಬೂಜ) ಸೇಬು ಪೇರುಹಣ್ಣು ಹಾಗೂ ಹಾಲು. ದ್ವಿದಳ ಧಾನ್ಯಗಳು
ರತ್ತು ಬೇಳೆಕಾಳುಗಳನ್ನು ಅವು ಮಲಬದ್ಧತೆಯನ್ನುಂಟು
ಮಾಡುವುದರಿಂದ ವರ್ಜಿಸಬೇಕು. ಕೊಬ್ಬರಿ, ಅಂಜೂರದಂತಹ ಒಣ
ಸಣ್ಣುಗಳು, ಒಣ ದ್ರಾಕ್ಷಿಗಳನ್ನು ಸೇವಿಸಬೇಕು. ಪೈಲ್ಸ್‌ ಅಥವಾ
ಮೂಲವ್ಯಾಧಿ ಅಥವಾ ಮೊಳೆರೋಗ ಇರುವವರು, ಅನುಸರಿಸಬೇಕಾದ
ಅತ್ಯುತ್ತಮ ಆಹಾರಕ್ರಮವೆಂದರೆ, ಪಪಾಯಿ, ಕರಬೂಜ (ಕೆಕ್ಕರೆ ಹಣ್ಣು)
ಮತ್ತು ಹಾಲು ಇವುಗಳಿಂದ ಕೂಡಿದ ಉಪಹಾರ; ಗಂಜಿ ಮತ್ತು
ನೊಪುುಗಳಿಂದ ಕೂಡಿದ ಊಟ ಮತ್ತು ರಾತ್ರಿಯೂಟಕ್ಕಾಗಿ (1
ಯಾವುದೇ ಬಗೆಯ ಮೇಲೆ ಹೇಳಿದ ತರಕಾರಿಗಳು ಮತ್ತು ಒಣ ದ್ರಾಕ್ಷಿ
(11) ತರಕಾರಿಗಳು, ಅಂಜೂರದ ಹಣ್ಣು ಮತ್ತಿತರ ಒಣ ಹಣ್ಣುಗಳು
(ಒಣ ದ್ರಾಕ್ಷಿಯೂ ಸೇರಿದಂತೆ) ಮತ್ತು ಸ್ವಲ್ಕಪ ಬ್ರೆಡ್ಡು ಅಥವಾ (11)
ಹಣ್ಣು ಮತ್ತು ತೆಂಗಿನಕಾಯಿ ಅಥವಾ ಬೇಯಿಸಿದ ತರಕಾರಿಗಳು-ಮಧ್ಯಮ
ಪ್ರಮಾಮದಲ್ಲಿ (ಅತಿ ಕಡಿಮೆಯೂ ಅಲ್ಲದೆ ಅತಿ ಹೆಚ್ಚು ಅಲ್ಲದೆ).
ಒಣದ್ರಾಕ್ಷಿ, ಒಣಗಿಸಿದ ಅಂಜೂರ ಇತ್ಯಾದಿಗಳನ್ನು 200 ಗ್ರಾಂಗಳವರೆಗೆ
ಒಮ್ಮೆಗೆ ತಿನ್ನಬಹುದಾದರೂ ಅವುಗಳನ್ನು 400 ಮಿ.ಲೀ. ನಷ್ಟು ನೀರಿನಲ್ಲಿ
ನೆನೆಸಿ ಅನಂತರ ಹಣ್ಣುಗಳನ್ನು ನೀರಿನೊಟ್ಟಿಗೇ ತೆಗೆದುಕೊಳ್ಳುವುದು
ಅತ್ಯುತ್ತಮ ಮಾರ್ಗ. 75 ಗ್ರಾಮಗಳಷ್ಟು ಒಣ ಕೊಬ್ಬರಿಯನ್ನು 125
ಗ್ರಾಮುಗಳಷ್ಟು ತೆಂಗಿನಕಾಯಿಯ ತಿರುಳನ್ನು ಒಂದು ಬಾರಿ
ತೆಗೆದುಕೊಳ್ಳಬಹುದು.
ಮೂಲವ್ಯಾಧಿಯಿಂದ ಬಳಲುವವರು ಸಾಮಾನ್ಯವಾಗಿ ತಮ್ಮ ದೇಹಕ್ಕೆ
ಬೇಕಿರುವಷ್ಟು ನೀರನ್ನೇ ಕುಡಿಯುವುದಿಲ್ಲ. ಅವರು ಒಂದು ದಿನಕ್ಕೆ 2-3
ಲೀಟರುಗಳಷ್ಟು ನೀರು ಕುಡಿಯಬೇಕು.
ಒದ್ದೆಯಾದ ಮೆತು ಹಣ್ಣಿನ ಚಿಕಿತ್ಸೆಯಿಂದಲೂ ರೋಗಿಯು
ಪ್ರಯೋಜನ ಪಡೆಯಬಹುದು. ಒಂದರಿಂದ ಒಂದೂವರೆ ಕಿಲೋದಷ್ಟು
ಜೇಡಿಮಣ್ಣನ್ನು ತೆಗೆದುಕೊಳ್ಳಬೇಕು. ಅದನ್ನು ಮೆತುವಾಗಿ ಹಿಟ್ಟಾಗುವಂತೆ
ನೀರಿನಲ್ಲಿ ಕಲಸಿ ನಾದಬೇಕು. ಅದನ್ನು ಪ್ಲಾಸ್ಟರ್‌ ಹಾಕುವಂತೆ
80 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಕಿಬ್ಬೊಟ್ಟೆಯಿಂದ ಗುಹ್ಕಾ
ಗಾತ್ರದ ಮಣ್ಣನ್ನು ಗುದನಾಳದ ಮೇಲೆ. 1/2. ಗಂಟೆಯಷ್ಟು ಕಾಲ
ಇರಿಸಬೇಕು. ಉಪಹಾರ ಮತ್ತು ಊಟದ ಸಮಯಕ್ಕೆ ಒಂದರಿಂದ
ಒಂದೂವರೆ ಗಂಟೆಯ ಮುಂಚೆ ಈ ಚಿಕಿತ್ಸೆ ಮಾಡಬೇಕು. ಮಣ್ಣುಪಟ್ಟಿ
ತೆಗೆದ ನಂತರ 3 ರಿಂದ 4 ಕಿ.ಮೀ. ದೂರ ವೇಗ ನಡಿಗೆಯನ್ನು ಅಭ್ಯಾಸ
ಮಾಡಬೇಕು. '
ಮೇಲೆ ಹೇಳಿದ ಚಿಕಿತ್ಸೆಯಿಂದ ಯಾವ ಗುಣವೂ ಕಂಡುಬರದಿದ್ದಲ್ಲಿ
ರೋಗಿಯು ಉಪವಾಸದ ಮೊರೆ ಹೋಗಬೇಕು. 3 ರಿಂದ 7 ದಿನಗಳಕಾಲ
ನೀರನ್ನು ಬಿಟ್ಟು ಪುತ್ತೇನನ್ನೂ ತೆಗೆದುಕೊಳ್ಳದೆ ಉಪವಾಸ ಮಾಡಬೇಕು.
ಮೊದಲಿಗೆ 1 ವಾರದ ಉಪವಾಸ ಕಷ್ಟವೆನಿಸಬಹುದಾದರೂ ಮೂರು
ದಿನಗಳ ಮಟ್ಟಿಗಾದರೂ ಉಪವಾಸ ಮಾಡುವುದನ್ನು ಅಭ್ಯಾಸ
ಮಾಡಬೇಕು. ಉಪವಾಸದ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನ
ಎನಿಮಾವನ್ನು ಮುಂಜಾನೆ ಅಥವಾ ಸಂಜೆ ತೆಗೆದುಕೊಳ್ಳ ಬೇಕು. ಉಪವಾಸ
ಮಾಡಿದ ರೋಗಿಯು ತನ್ನ ಎಂದಿನ ಆಹಾರಾಭ್ಯಾಸಕ್ಕೆ ನಿಧಾನವಾಗಿ
ಹಿಂದಿರುಗಬೇಕು. ಈ ಹಿಂದಿರುಗುವಿಕೆ ತರಕಾರಿಗಳು ಮತ್ತು ಹಣ್ಣಿನ
ರಸದಿಂದ ಮೊದಲಾಗಬೇಕು. ನಂತರ ಗಂಜಿ ಹಾಗೂ ಹಾಲು
ಉಪಯೋಗಿಸಲು ಪ್ರಾರಂಭಿಸಿ ಅನಂತರ ಎಂದಿನ ಆಹಾರಾಭ್ಯಾಸಗಳಲ್ಲಿ
ತೊಡಗಬಹುದು.

ಚಿಕ್ಕಮಕ್ಕಳಲ್ಲಿ ಯಕೃತ್ತು ದೊಡ್ಡದಾಗುವಿಕೆ


Enlargement of Liver In Infants
ಕೆಲಮಕ್ಕಳು ತಮ್ಮ 9 ರಿಂದ 10 ತಿಂಗಳ ವಯಸ್ಸಿನಲ್ಲಿ
ದೊಡ್ಡದಾಗುವ ಯಕೃತ್ತಿನ ತೊಂದರೆಯಿಂದ ಬಳಲುವರು. ದಿನೇ ದಿನೇ
ನಿಶ್ಯಕ್ತರಾಗುತ್ತಾ ಹೋಗುವರು. ಈ ಮಕ್ಕಳು ತಾಯಿಯ ಎದೆಹಾಲು
ಕುಡಿಯುವವರು. ಈ ಯಕೃತ್ತು ದೊಡ್ಡದಾಗುವ ಕಾರಣವೇನು?
ಇಂತಹ ಮಕ್ಕಳ ತಾಯಂದಿರು ಮೇಲಿನ ಅವಧಿಯಲ್ಲಿ ಬರೀ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 81
ಇನ್ಯಗಳು ತುಪ್ಪ ಮತ್ತು ಸಕ್ಕರೆಯನ್ನಷ್ಟೇ ಸೇವಿಸುತ್ತಿರುವರು, ಇದು
ಲ್ಲ. ಅವರು ಹೆಚ್ಚು ಹಾಲು ಉತ್ಪತ್ತಿಯಾಗುವಂತಹ ಆಹಾರಗಳಾದ
ನಾಲು, ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಅಂದರೆ
ಏಕ್ಕಳಿಗೂ ಪೌಷ್ಠಿಕ ಆಹಾರ ದೊರೆತಂತಾಗಿ ಮೇಲಿನ ತೊಂದರೆ
1ಲ್ಲದಾಗುವುದು.

ಕಿಯಾಬಿಟೀಸ್‌
Diabetes)

ಕಧುಮೂತ್ರವ್ಯಾಧಿ
ಕಿಹ್ನೆಗಳು
ಮಧುಮೂತ್ರ ರೋಗವು. ವೈದ್ಯಕೀಯ ಪರಿಭಾಷೆಯಲ್ಲಿ
ತಯಾಬಿಟೀಸ್‌ ಮೆಲ್ಲಿಟಸ್‌ (Diabetes Mellitus) ಆಹಾರವು
'ಕ್ಷಗತವಾಗುವುದರಲ್ಲಿನ ತಾರಾಮಾರಿನಿಂದುಂಟಾಗುವ ರೋಗ.
ಓದೋಜೀರಕ ಗ್ರಂಥಿಗಳು ಕೆಲಸ ಮಾಡದೆ ಸ್ತಬ್ದಗೊಂಡಾಗ, ಅಥವಾ
ತ್ತಿಹೋದಾಗ (ಕ್ಷೆಯಿಸಿ-ಕ್ಷೀಣವಾದಾಗ) ದೇಹಕ್ಕೆ ಅವಶ್ಯವಾದ
ನ್‌ಸುಲಿನ್‌ಅನ್ನು ಉತ್ಪಾದಿಸಲಾರವು. ಇನ್‌ಸುಲಿನ್‌ ಇಲ್ಲದೆ ಶರೀರವು
ಹಾರದಲ್ಲಿನ ಸಕ್ಕರೆಯನ್ನು ಸ್ನಾಯುಗಳಿಗೆ ಬೇಕಾದ ಶಕ್ತಿಯನ್ನಾಗಿ
`ರಿವರ್ತಿಸಲು ಅಸಮರ್ಥವಾಗುವುದು. ಇದರ ಮುಖ್ಯ ಲಕ್ಷಣವೆಂದರೆ,
ಶ್ಯಕ್ತಿ ಮತ್ತು ಶರೀರ ತೂಕ ಇಳಿಮುಖವಾಗುವುದು, ಬಾಯಾರಿಕೆ
ಚ್ಹುವುದು ಮತ್ತು ಪದೇ ಪದೇ ಮೂತ್ರ ವಿಸರ್ಜಿಸುವುದು. ಕೆಲಬಾರಿ
ಯಂಕರವಾದ ಹಸಿವಾಗುವುದು... ಕಾಲಕ್ರಮೇಣ ರೋಗಿಯು
ವೆಯುತ್ತಾ ಹೋಗುವನು. ಅಂಗಾಂಶಗಳ ಜೀವಧಾರಣ ಚೈತನ್ಯವೂ
ಣವಾಗುವುದರಿಂದ ಗುಳ್ಳೆಗಳಾಗುವುದು, ಕುರುಗಳಾಗುವುದು ಮುಂತಾದ
ರಿಚರ್ಮ ರೋಗಗಳು ಕಾಣಿಸಿಕೊಳ್ಳುವುವು. ತೊಡೆಸಂದುಗಳಲ್ಲಿ ಕಡಿತ
ನಾಗೂ ಇಸುಬುಗಳಂತೆಹವೂ ಕಾಣಿಸಿಕೊಳ್ಳಬಹುದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
ಕಾಲಹೆಬ್ಬೆರಳುಗಳಿಂದ ಪ್ರಾರಂಭಿಸಿ ಪಾದದ ಚರ್ಮದ ಅರ್ಬುದ
(Gangrene) ಈ ರೋಗದ ಬಹುಮುಖ್ಯ ತೊಂದರೆ ಅಥವಾ ಲಕ್ಷಣ.
ಈ ರೋಗದ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ರೋಗಿ
ಚಿಕ್ಕವಯಸ್ಸಿನವನಾದಷ್ಟೂ ಶೀಘ್ರವಾಗಿ ರೋಗ ಪಸರಿಸುವುದು.
ಅಲೋಪತಿ ವೈದ್ಯ ಪದ್ಧತಿಯು ರೋಗಿಗೆ ಇನ್‌ಸುಲಿನ್‌ ನೀಡುವ
ಮೂಲಕ ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ಕರಗಿಸಿ ಪಿಷ್ಠ ಮತ್ತು
ಸಕ್ಕರೆಯ ಅಂಶವಿರುವ ಆಹಾರವನ್ನು ನಿಷೇಧಿಸುವ ಚಿಕಿತ್ಸೆಯನ್ನು
ಅವಲಂಬಿಸಿರುವುದು. ಆಧುನಿಕ ವಿಜ್ಞಾನಕ್ಕೂ ಸಹ ಈ ರೋಗದ
ಮೂಲಕಾರಣವು ಇದೇ ಎಂದು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.
ಸ್ಥೂಲಶರೀರಿಗಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುವರು, ರೋಗವು
ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಮದಲ್ಲಿ ಪುರುಷರ ಮೇಲೆ ಧಾಳಿ
ನಡೆಸುವುದು. ಮತ್ತಿದು ವಂಶವಾಹೀ ಗುಣಗಳನ್ನು ಹೊಂದಿದೆಯೆಂಬ
ಸಾಮಾನ್ಯ ಸೂತ್ರ ನಿರೂಪಣೆಯಷ್ಟೇ ಸಧ್ಯಕ್ಕೆ ಈ ಕುರಿತು ಲಭ್ಯವಿರುವ
ಮಾಹಿತಿಗಳು. ತ
ಚಿಕಿತ್ಸೆ
ಇತರ ವ್ಯಾಧಿಗಳ ಚಿಕಿತ್ಸಾ ಕ್ರಮದಂತೆ ನೈಸರ್ಗಿಕ ಚಿಕಿತ್ಸೆಯು ಈ
ರೋಗಕ್ಕೂ ಔಷಧಿಗಳನ್ನು ಹೇಳದೆ ಆಹಾರಾಭ್ಯಾಸವನ್ನು ಮಾತ್ರ
ಹೇಳುವುದು. ಮುಖ್ಯ ಉದ್ದೇಶ ಹೆಚ್ಚಿನ ಸಕ್ಕರೆಯನ್ನು ರಕ್ತಗತವಾಗಿಸಿ
ತನ್ನ ಶರೀರ ವ್ಯವಸ್ಥೆಗೆ ಪೂರೈಸಲು ಶರೀರಕ್ಕೆ ಸಹಾಯ ಮಾಡುವುದೇ
ಆಗಿರುವುದು, ಇದನ್ನು ವಿಶೇಷ ಆಹಾರಾಭ್ಯಾಸದಿಂದ
ಸಾಧ್ಯವಾಗಿಸಬಹುದಾಗಿದೆ.
ಒಂದು ಕಿಲೋದಷ್ಟು ಹಸುವಿನ ಹಾಲಿನ ಮೊಸರನ್ನು ಮತ್ತು
ಕುಂಬಳ ಪಡವಲ, ಸೋರೆಕಾಯಿಗಳಂಥಹ ತಿರುಳುಗಾಯಿಗಳನ್ನು
ಉಪ್ಪಿಲ್ಲದೇ ತೆಗೆದುಕೊಳ್ಳಬೇಕು. ಹೆಚ್ಚು ಹೆಚ್ಚು ಹಸಿರು ತರಕಾರಿಗಳನ್ನು
ತಿನ್ನಬೇಕು. ಹಸಿರು ಹೆಚ್ಚಾದಷ್ಟೂ ಹೆಚ್ಚು ಪ್ರಯೋಜನಕಾರಿ. ಹು
ಹಣ್ಣುಗಳಾದ ಕಿತ್ತಳೆ, ಟೊಮ್ಕಾಟೋ, ಅನಾನಾಸು, ಪನ್ನೇರಲೆ ಹಣ್ಣು
ಭಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 83
956 Apple) ಇತ್ಯಾದಿ ಹಣ್ಣುಗಳನ್ನು ತಿನ್ನಬಹುದು. ಜರಡಿಯಾಡದ
"ಧಿಹಿಟ್ಟಿನಿಂದ ಮಾಡಿದ ಒಂದೆರಡು ಚಪಾತಿಗಳನ್ನು ತಿನ್ನಬಹುದು.
ಖಾಬಿಟೀಸ್‌ನಿಂದ ನರಳುವ ರೋಗಿಯು ದಿನಕ್ಕೆ 10 ಕಿ.ಮೀ. ನಷ್ಟು
ರವನ್ನಾದರೂ ನಡೆಯಬೇಕು. ಅಲಸಿಗಳಾಗಿ ಜೀವಿಸುವವರ ಮತ್ತು
ಸಿ ರುಚಿಕರ ಮತ್ತು ಸಂಬಾರ ಪದಾರ್ಥ ಬೆರೆಸಿದ ಆಹಾರ
ನಿಸುವವರನ್ನೇ ಸಾಮಾನ್ಯವಾಗಿ ಈ ರೋಗ ಆಕೃಮಿಸುವುದೆಂಬ
ಸಯವನ್ನು ನೆನಪಿನಲ್ಲಿಡಿ.
ಧಾನ್ಯಗಳು, ಸಕ್ಕರೆ ಮತ್ತು ಸಕ್ಕರೆಯಿಂದಾದ ಪದಾರ್ಥಗಳನ್ನು ಕೆಲ
2 ಸೇವಿಸಬಾರದು. ರೋಗ ಚಿಕಿತ್ಸೆಯ ಇನ್ನೊಂದು ವಿಧಾನವೆಂದರೆ,
ದೆರಡು ದಿನಗಳಕಾಲ ಉಪವಾಸವಿದ್ದು, ಅನಂತರ ಹುಳಿಹಣ್ಣುಗಳನ್ನು
ದು ವಾರ ಕಾಲ ತಿನ್ನುವುದು. ಮಧ್ಯೆ ಮಧ್ಯೆ ಹಸಿರು ತರಕಾರಿಗಳನ್ನು
ಪಯೋಗಿಸಬಹುದು. ಹಸುವಿನ ಹಾಲಿನಿಂದ ತಯಾರಿಸಿದ ಮೊಸರನ್ನು
ತ್ರ ಪ್ರತಿ ಊಟದ ಜೊತೆಯಲ್ಲಿಯೂ ತಪ್ಪದೆ ತೆಗೆದುಕೊಳ್ಳಬೇಕು.
ಸರು ಲಭ್ಯವಿಲ್ಲದ ಪಕ್ಷದಲ್ಲಿ 50 ಗ್ರಾಂ.ಗಳಷ್ಟು ಮೊಳಕೆ ಬರಿಸಿದ
ಲೆಯನ್ನು ಪ್ರತಿ ಊಟದ ಜೊತೆಗೂ ತೆಗೆದುಕೊಳ್ಳಬೇಕು. ಹದನೈದು
ಗಳ ಕಾಲ ಈ ಪಥ್ಯವನ್ನು ಮಾಡಿದನಂತರ ರೋಗಿಯು ಚಪಾತಿಯನ್ನು
ಸಬಹುದು (ಗೋಧಿಹಿಟ್ಟಿನ ಚಪಾತಿ). ಉಪವಾಸದ ಅವಧಿಯಲ್ಲಿ
ದಿನ ಉಗುರು ಬೆಚ್ಚಗಿನ ಎನಿಮಾವನ್ನು ರೋಗಿ ತೆಗೆದುಕೊಳ್ಳ ಬೇಕು.
ಮಧುಮೂತ್ರ ರೋಗಿಗಳು ನಿಯಮಿತವಾಗಿ ವ್ಯಾಯಾಮ
ಡಬೇಕು. ವ್ಯಾಯಾಮವು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು
ನಯೋಗಿಸಲು ಸಹಕಾರಿ. ನಡೆಯುವುದು, ಅದಕ್ಕಿಂತ ಹೆಚ್ಚಾಗಿ
ುವುದು. ಅತ್ಯುತ್ತಮ ವ್ಯಾಯಾಮ ವಿಧಾನ. ಕುನ್ನೆಯವರು
ಚಿಸಿದಂತೆ ಪೃಷ್ಠ ಸ್ನಾನವೂ ಅತ್ಯಂತ ಪ್ರಯೋಜನಕಾರಿ. ಮಧುಮೂತ್ರ
"ಗಿಗಳ ಚರ್ಮ ದೊರಗಾಗುವುದನ್ನು ತಪ್ಪಿಸಲು ಪ್ರತಿದಿನ
«ರಸ್ನಾನ, ಅದಕ್ಕೆ ಮುಂಚೆ ಒರಟು ಟವೆಲಿನಿಂದ ಚರ್ಮವನ್ನು 15
ಷಗಳ ಕಾಲ ಚೆನ್ನಾಗಿ ಉಜ್ಜಬೇಕು.
ಅಲೋಪತಿ ವೈದ್ಯ ಪದ್ಧತಿಯಲ್ಲಿ ಮಧುಮೂತ್ರ ರೋಗಿಗಳಿಗೆ ಸಕ್ಕರೆ
|
|
84 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿಃ
y
ರಹಿತ ಪಥ್ಯವನ್ನು ಹೇಳುವಾಗ, ಮೀನು, ಮೊಟ್ಟೆ, ಮಾಂಸ ಮತ್ತು
ದ್ವಿದಳ ಧಾನ್ಯಗಳಂತಹ ಸಸಾರಜನಕ ಹೆಚ್ಚಿರುವ ಆಹಾರವನ್ನು ಹೇಳುವರ
ಇದು ರೋಗಿಯ ಆಹಾರದಲ್ಲಿ ಅಸಮತೋಲವನ್ನುಂಟು ಮಾಡುವುಡ
ಈ ರೋಗಿಗಳಿಗೆ ಸಕ್ಕರೆಯ ಬದಲಿಗೆ ಸ್ಯಾಕರಿನ್‌ಅ
ಉಪಯೋಗಿಸುವಂತೆ ಸೂಚಿಸುವ ಮೂಲಕ ಅಲೋಪತಿ ವೈ
ಪದ್ಧತಿಯು ರೋಗಿಯ ದೇಹಕ್ಕೆ ನಿಧಾನ ವಿಷವನ್ನೂಡುವರಃ
ಸ್ಯಾಕರಿನ್‌ನಿಂದಾಗುವ ದುಷ್ಪರಿಣಾಮಗಳ ಬಗೆಗೆ ಈಚೀಚೆಗೆ ಅರಿಫ
ಮೂಡುತ್ತಿರುವುದು.
ಮಧುಮೂತ್ರ ರೋಗಿಗಳು ಯಾವಾಗಲೂ ಹರ್ಷಚಿತ್ತರ
ಸಮಾಧಾನದಿಂದಿರಬೇಕು. ಯೋಗ ತಜ್ಞರು ಮಧುಮೂತ್ರ ರೋಗಿಗಳಿಗ

ಕೆಲವು ವಿಶೇಷ ಆಸನಗಳನ್ನು ಸೂಚಿಸುವರು. ಈ ಆಸನಗಳನ
ಅಭ್ಯಸಿಸುವುದರಿಂದಲೂ ರೋಗ ಚಿಕಿತ್ಸೆಗೆ ಅನುವಾಗುವ
ುದು.

ಹರ್ನಿಯಾ (11೮7113) ಅಂತ ವೃದ್ಧಿ


ಕಾರಣಗಳು ಮತ್ತು ಲಕ್ಷಣಗಳು:
ಹರ್ನಿಯಾ ಎಂದರೆ ಒಂದು ಅಂಗದ ಭಾಗ
ವು ಸ್ವಾಭಾವಿಕವಾಗಿಯೊ
ಅಥವಾ ಅಕಸ್ಮಾತ್ತಾಗಿಯೋ ಆದ ಛಿದ್ರದ
ಮೂಲಕ ತನ್ನ ಸ್ಥಾನ ಬಿಃ
ಹೊರಚಾಚಿಕೊಂಡಿರುವ ಒಂದು ವ್ಯವಸ್ಥೆ
(ಖಾಯಿಲೆ). ಇದರ ಸಾಮಾಃ
ರೂಪವೆಂದರೆ ಕರುಳ ವೃದ್ಧಿ ಅಥವಾ
ಅಂತ್ರವೃದ್ಧಿ.
ಇದರ ಮುಖ್ಯ ಕಾರಣವೆಂದರೆ ಹೊಟ್
ಟೆಯ ಒಳಗೋಡೆಗಳಿಗೆ ಆಗುಃ
ಗಾಯಗಳು ಅಥವಾ ಇನ್ನಿತರ ತೊಂದರೆಗಳು ಅಥವಾ ಹೊಟ್ಟೆಯ
ಭಾಗದಲ್ಲಿ ಹೆಚ್ಚಾಗುವ ಒತ್ತಡಗಳು. ಸಾಮಾನ್
ಯವಾಗಿ ಭಾರ ಎತ್ತುವಂತಃ
ಹೆಚ್ಚು ಶ್ರಮದಾಯಕ ಕೆಲಸಗಳನ್ನು ಮಾಡುವಾಗ
ಕಾಣಿಸಿಕೊಳ್ಳು ಇದ್ದಕ್ಕಿದ್ದ
ವ ಈ ಖಾಯಿಲೆಯು ನಿಧಾನವಾಗಿಯೂ
ಸಾಧ್ಯತೆಗಳು ಇಲ್ಲದಿಲ್ಲ. ಕೆಮ್ಮುವಾಗ ರೂಪುಗೊಳ್ಳುಃ
ಅಥ
ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುವುದು. ವಾ ಮಲವಿಸರ್ಜಿಸುವಾ!
ಆದರೆ: ತೀವ್ರವಾದ ನೋವೆ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 85

ಯಾ ಹೊರಚಾಚಿರುವ ಭಾಗದಲ್ಲಿ ರಕ್ತಚಲನೆ ನಿಂತು ಹೆಚ್ಚು


ಕಡ ಉಂಟಾದಾಗ ಕಾಣಿಸಿಕೊಳ್ಳುನುದು. ಅದು ಊದಿಕೊಂಡು ಅತ್ಯಂತ
ೋವುಂಟುಮಾಡುವುದು. ಹೊಟ್ಟೆಯ ಒಳಚರ್ಮವು ಊದಿಕೊಂಡು
'ರಣಾಂತಿಕವಾಗಬಹುದು. ಮಲಬದ್ಧತೆ ತೀವ್ರನೋವು
ಣೆಸಿಕೊಳ್ಳುವುದು ಮತ್ತು ವಾಂತಿಯಾಗುವಿಕೆ ಈ ರೋಗದ ಲಕ್ಷಣಗಳು.
' ತೊಂದರೆಗಳು ಒಟ್ಟಿಗೆ ಕಂಡು ಬಂದರೆ ಅದು ಅಂತ್ರವೃದ್ಧಿಯ-
ರ್ನಿಯಾದ-ಇರುವನ್ನು ಸಾರುತ್ತವೆ.

ಸಾಮಾನ್ಯವಾಗಿ ಗಂಡಸರು ಮೂತ್ರನಾಳದ ಹರ್ನಿಯಾದಿಂದ,


ುಗಸರು ಫಿಮೊರಲ್‌ (Femoral) ಹರ್ನಿಯಾದಿಂದ ಬಳಲುವರು.

ತ್ರೆ
ಸಾಮಾನ್ಯವಾಗಿ ಅಲೋಪತಿ ವೈದ್ಯಪದ್ಧತಿಯಲ್ಲಿ ಹರ್ನಿಯಾವನ್ನು
ಣಪಡಿಸಲು ಶಸ್ತ್ರಚಿಕಿತ್ಸೆಯನ್ನು ಅವಲಂಬಿಸುವರು. ಹರ್ನಿಯಾವನ್ನು
[ಚಿಕಿತ್ಸೆಯ ಮೂಲಕ ಅದರ ಮೂಲ ಸ್ಥಾನಕ್ಕೆ ತಳ್ಳಿ ಅನಂತರ ಅದು
ಇರಬಂದಿದ್ದ ಭಾಗವನ್ನು ಪುನಃ ಹೊಲಿಗೆ ಹಾಕಿ ಮುಚ್ಚುವರು. ಆದರೆ
ಸುತೇಕ ಪ್ರಕರಣಗಳಲ್ಲಿ ಹರ್ನಿಯಾ ಮತ್ತೆ ಕಾಣಿಸಿಕೊಳ್ಳುವುದು. ಪುನಃ
ನಃ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗದು.
ಮಡಚಿದ ಕರವಸ್ತ್ರವನ್ನು ತಿರುವು ಮುರುವು ಪಟ್ಟಿಯ ಸಹಾಯದಿಂದ
ಯಾದ ಮೇಲಿರಿಸುವುದು ಇತ್ಯಾದಿಗಳು ಸ್ವಲ್ಪ
ಖನಕಾರಿಯಾಗಬಹುದೇ ಹೊರತು ಪೂರ್ಣ ಗುಣವಾಗಲಾರದು. ಪ್ರಕೃತಿ
ತ್ರಯ ಪ್ರಕಾರ ಅತ್ಯುತ್ತಮ ಚಿಕಿತ್ಸೆಯೆಂದರೆ ವ್ಯಾಯಾಮ, ಹರಿದ
ಯುಗಳು-ಹರ್ನಿಯಾದ ಭಾಗದಲ್ಲಿರುವ-ತಮ್ಮ ಬಿಗಿತನ ಮತ್ತು
ಯನ್ನು ಮರಳಿ ಪಡೆಯುವಂತಾಗಲು, ಈ ಸ್ಥಳದಲ್ಲಿ
ದುಮಣ್ಣಿನಿಂದ ಮಾಡಿದ ಗಾಯಪಟ್ಟಿಗಳು ಸಹಾಯ ಮಾಡುತ್ತವೆ.
ಿಟ್ಟಿಗಳೂ ಹೆಚ್ಚು ಪ್ರಯೋಜನಕಾರಿ. ತಣ್ಬಟ್ಟಿಗಳನ್ನು ಒಂದು ಸಾರಿಗೆ
, ಗಂಟೆ ಕಾಲ ದಿನಕ್ಕೆ ಎರಡು ಅಥವಾ ಮೂರುಬಾರಿ ಹಾಕಬೇಕು.
ರೆಲ್ಲ ಖಾಯಿಲೆಗಳಿಂದ ಹರ್ನಿಯಾದ ಚಿಕಿತ್ಸೆಯಲ್ಲಿಯೂ ಪಥ್ಯವು
ಸಾಮಾನ್ಯ ರೋಗಗಳಿಗೆ ನಿಸರ್ಗ
ಬಹುಮುಖ್ಯ ಪಾತ್ರವಹಿಸುವುದು. ರೋಗಿಯು ಕರುಳ ಮೇಲಿನ ಒತ್ತ!
ಕಡಿಮೆ ಮಾಡುವ ಸಲುವಾಗಿ, ಹಗುರವಾದ ಖಾರವಿಲ್ಲದ-ಬೇಯಿ
ತರಕಾರಿಗಳು ಮತ್ತು ಹಣ್ಣುಗಳಂತಹ ಆಹಾರ ಸೇವಿಸಬೇಕು. ಹೆ
ಗಡುಸಾದ ಆಹಾರವು ಹರ್ನಿಯಾದ ಪರಿಸ್ಥಿತಿಯ
ಉಲ್ಬಣಗೊಳಿಸುವಂತಹ ಒತ್ತಡವನ್ನು ಕರುಳಿ
ಉಂಟುಮಾಡುವುದರಿಂದ ಲಘು ಆಹಾರ ಸೇವನೆ ಅತ್ಯಗತ್ಯ.
ವೈದಕೀಯ ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ತಯಾರುಮಾ
ಸಂಸ್ಥೆಗಳು ತಯಾರಿಸಿದ ವಿಶೇಷ ರೀತಿಯ ಬ್ಯಾಂಡೇಜುಗಳು ಅಥ
ಕಟ್ಟುಗಳನ್ನು ಹರ್ನಿಯಾ ಚಿಕಿತ್ಸೆಯಲ್ಲಿ ಬಳಸಬಹುದು. ರೋಗಿಯು
ಅನುಕೂಲಕರವಾದ ಕಟ್ಟನ್ನು ಆಯ್ದುಕೊಂಡು ಉಪಯೋಗಿಸಬ
ಈ ಕಟ್ಟನ್ನು ನಿಯಮಿತವಾಗಿ ಧರಿಸುವುದರಿಂದ ಹರ್ನಿಯಾ ಪುನಃ
ಕಾಣಿಸಿಕೊಳ್ಳುವುದನ್ನು ತಡೆಯಬಹುದು. ಮೇಲೆ ಹೇಳಿದ ಪಥ್ಯ
ಕಟ್ಟುನಿಟ್ಟಾಗಿ ಅನುಸರಿಸಬೇಕು.

ಕೆಲವೊಂದು ವ್ಯಾಯಾಮಗಳು
ಹರ್ನಿಯಾ ರೋಗಿಗಳಿಗಾಗಿ ಈ ಕೆಳಕಂಡ ವ್ಯಾಯಾಮಗಳ
ಹೇಳಲಾಗಿದೆ.

1. ಗಡುಸಾದ ಹಾಸಿಗೆಯ ಮೇಲೆ ಅಂಗಾತ ಮಲಗಿಕೊಳ್ಳಿ. ನಿ


ಪಾದಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳು
ಯಾರಿಗಾದರೂ ತಿಳಿಸಿ ಅಥವಾ ಹಾಸಿಗೆಗೆ ಬಿಗಿ
ಪಾದಗಳನ್ನು ಕಟ್ಟಿಬಿಡಿ. ನಿಮ್ಮ ಕೈಗಳನ್ನು ಸೊ
ಮೇಲಿಟ್ಟುಕಂಡು ತಲೆಯನ್ನು ಮಾತ್ರ ಸುಮಾರು
ಇಂಚಿನಷ್ಟು ಮೇಲೆತ್ತಿ. ಎಡಕ್ಕೆ ತಿರುಗಿ ಮತ್ತೆ
ಬಲಕ್ಕೆ
ಮೊದಲ ಸ್ಥಿತಿಗೆ ಬನ್ನಿ.
2. ಮೇಲೆ ಹೇಳಿದ ಸ್ಥಿತಿಯಲ್ಲೇ ಮಲಗಿ, ನಿಮ್ಮ ಕತ್ತ ಚು
ತೋಳುಗಳನ್ನು ತನ್ನಿ. ಈಗ ನಿಮ್ಮ ಕಾಲುಗಳನ್ನ
ು ಉಪಯೋಗಿ:
ಏಳಲು ಪ್ರಯತ್ನಿಸಿ. ಹೆಚ್ಚಿಗೆ ಶ್ರಮವಾಗದಂತೆ ಜಾಗರೂಕರಾಗಿ!
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 87
3. ಅಂಗಾತನಾಗಿ ಮಲಗಿ ನಿಮ್ಮ ಮಂಡಿಗಳು ಹೊಟ್ಟೆಯನ್ನು
ತಲುಪುವವರೆಗೂ ಮಡಚಿರಿ. ಅನಂತರ ಕಾಲುಗಳನ್ನು
ನಿಧಾನವಾಗಿ ಆದರೆ ಹಾಸುಗೆಗೆ ತಗುಲದಂತೆ ನೀಳವಾಗಿ ಚಾಚಿರಿ.
4. ಹಾಸಿಗೆಯನ್ನು ಹಿಡಿದುಕೊಂಡು ನಿಮ್ಮ ಕಾಲುಗಳನ್ನು
ನಿಧಾನವಾಗಿ ಮೇಲೆತ್ತಿ. ಪಾದಗಳಿಂದ ತಲೆಯನ್ನು ಮುಟ್ಟಲು
ಪ್ರಯತ್ನಿಸಿರಿ.
5. ನಿಮ್ಮ ಪಾದಗಳನ್ನು ಲಂಬವಾಗಿ ಮೇಲೆತ್ತಿ ನಂತರ ಕಾಲುಗಳನ್ನು
ತಿರುಗಿಸಿ. ಮೊದಲು ಬಲಕ್ಕೆ ಅನಂತರ ಎಡಕ್ಕೆ. ಹರ್ನಿಯಾದ
ಜಾಗಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಹೆಚ್ಚು ತಿರುಗಿರಿ.

ದನಾಳದ ಕೆಳಜಾರುವಿಕೆ
Prolapsus of the Rectum
ಮಕ್ಕಳಲ್ಲಿ ಕಂಡು ಬರುವ ಗುದನಾಳದ ಕೆಳಜಾರುವಿಕೆಯಿಂದ ಮುಕ್ತಿ
ನಡೆಯುವ ಬಗೆ ಹೇಗೆ?

ಸಾಮಾನ್ಯವಾಗಿ ಜನರು ಎಳೆಯರ ಆರೋಗ್ಯದತ್ತ ಸಾಕಷ್ಟು


"ಮನಹರಿಸುವುದಿಲ್ಲ. ಮಲಬದ್ಧತೆಯಿಂದಾಗುವ ಒಣಮಲವು ಮಕ್ಕಳು
ಮಲ ವಿಸರ್ಜಿಸುವಾಗ ಹೆಚ್ಚಿನ ಒತ್ತಡ ಹಾಕುವಂತೆ ಮಾಡಿ ಈ
ಸಮಯದಲ್ಲಿ ಗುದನಾಳವು ತನ್ನ ಸಹಜ ಸ್ಥಿತಿಯಿಂದ ಕೆಳಜಾರುವಂತೆ
ಮಾಡುತ್ತದೆ.
ಮಕ್ಕಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕ್ಲುಪ್ತ ಕಾಲಕ್ಕೆ
ಶೌಚಾಲಯಕ್ಕೆ ಹೋಗಿ ಬರುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ
ರಾಡಬೇಕು ಮತ್ತು ಪ್ರತಿನಿತ್ಯ ಅವರು ಸಾಕಷ್ಟು ನೀರು ಕುಡಿಯುವಂತೆ
ಕ್ರೀರೇಪಿಸಬೇಕು. (ಮಕ್ಕಳ ಆಹಾರವು ಲಘುವಾಗಿದ್ದು ಮಲಬದ್ಧತೆಯನ್ನು
ಉಂಟು ಮಾಡದಂತಿರಬೇಕು).
ಪ್ರತಿದಿನ 3 ಅಥವಾ 4 ಬಾರಿ 1/2 ಗಂಟೆಯ ಕಾಲ ಮಣ್ಣು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೆ

ಕಟ್ಟನ್ನು ಗುದದ್ವಾರದ ಹತ್ತಿರ ಹಾಕುವುದರಿಂದಲೂ ಗುದನಾಳ


ಕೆಳಜಾರುವಿಕೆಯನ್ನು ತಡೆಯಲು ಸಹಾಯವಾಗುವುದು.

ಸತ್ವಹೀನ ಕರುಳನ್ನು ಬಲಪಡಿಸಲು ಹಾಲಿನ ಪಥ್ಯ


Milk diet for Atony of intestines
ಕೆಲವು ಜನರು ದುರ್ಬಲ ಕರುಳಿನಿಂದಾಗಿ ದೀರ್ಥ ಜ್ವರದಿಂ
ನರಳುವರು. ಇವರನ್ನು ಪರೀಕ್ಷಿಸಿದ ವೈದ್ಯರು ಇವರು ಕರುಳ ಕ್ಷಯದಿಂ
ಬಾಧಿಸಲ್ಪಡಬಹುದೆಂದೂ ಹೇಳಬಹುದು. ಇಂಥಹವರು ಶರಿ ಈ...
ತೂಕವನ್ನು ಕಳೆದುಕೊಂಡು ರಾತ್ರಿ ಸ್ಪಲನದಿಂದಲೂ ನರಳಬಹುದು.

ಹಾಲಿನ ಪಥ್ಯವನ್ನು ತೆಗೆದುಕೊಳ್ಳುವುದರಿಂದ ಕರುಳ


ಬಲಪಡಿಸಬಹುದು. ಇದರಿಂದ ರಾತ್ರಿ ಸ್ಪಲನವನ್ನು ತಡೆದು ಶರಿ
ತೂಕವನ್ನು ಹೆಚ್ಚಿಸಬಹುದು. ದಿನಕ್ಕೆ 3 ರಿಂದ 4 ಬಾರಿ 200 ರ
250 ಮಿ.ಲೀ.ಗಳಷ್ಟು ಕಿತ್ತಳೆ ರಸವನ್ನು ಮಾತ್ರ, 3 ದಿನಗಳವರೆಗೆ
ಸೇವಿಸಬೇಕು. ಪ್ರತಿದಿನ ಎನಿಮಾ ತೆಗೆದುಕೊಳ್ಳಬೇಕು. ನಾಲ್ಕನೆಯ
ಧಿನದಿಂದ ಹಸುವಿನ ಹಾಲನ್ನು ಸೇವಿಸಲಾರಂಭಿಸಬೇಕು. ಮೊದಲ ದಿನ
250 ಮೀ.ಲೀ.ನಷ್ಟು ಹಾಲನ್ನು ಪ್ರತಿಗಂಟೆಗೊಂದು ಬಾರಿ ಕುಡಿಯಬೇಕು.
ಅದರ ಮಾರನೆದಿನ ಪ್ರತಿ 50 ನಿಮಿಷಗಳಿಗೊಮ್ಮೆ ಕುಡಿಯಬೇಕು. ಅದರ
ಮರುದಿನ ಪ್ರತಿ 45 ನಿಮಿಷಗಳಿಗೊಮ್ಮೆ ಕುಡಿಯಬೇಕು. 6ನೆಯ ದಿನ
ಪ್ರತಿ 30 ನಿಮಿಷಗಳಿಗೊಮ್ಮೆ ಹಾಲು ಕುಡಿಯಬೇಕು. 250ಮಿ.ಲೀ.
ನಷ್ಟು ಹಾಲನ್ನು ಪ್ರತಿ 1/2 ಗಂಟೆಗೊಮ್ಮೆ 5 ರಿಂದ 6 ವಾರಗಳ
ಕಾಲ ಕುಡಿಯಬೇಕು. ಪ್ರತಿದಿನ ಮುಂಜಾನೆ 7 ರಿಂದ ಸಂಜೆ 7ರವರೆಗೆ
1/2ಗಂಟೆಗೊಮ್ಮೆ ಹಾಲು ಕುಡಿಯುವುದರಿಂದ ದಿನಕ್ಕೆ 6 ಲೀ.ನಷ್ಟು
ಹಾಲು ಕುಡಿದಂತಾಗುವುದು. ಇದರಿಂದ ಜೀರ್ಣಕ್ರಿಯೆಗೇನೂ
ಭಾದಕವಿಲ್ಲ
ಹಾಲನ್ನು ಕಾಯಿಸದೆ ಹಾಗೆಯೇ ಕುಡಿಯುವುದು ಉತ್ತಮ.
ಬೇಸಿಗೆಯಲ್ಲಿ
ರೆಫ್ರಿಜರೇಟರಿನಲ್ಲಾಗಲೀ ಅಥವಾ ತಂಪಿನ ಜಾಗೆಯಲ್ಲಾಗಲೀ ಹಾಲ
ಶೇಖರಿಸಿಡಬಹುದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 89
ಹಾಲಿನ ಈ ಪಥ್ಯದಿಂದ ಮಲಬದ್ಧತೆಯೇನಾದರೂ ಕಂಡು ಬಂದರೆ
ಅದಕ್ಕಾಗಿ ಹೆದರುವ ಕಾರಣವಿಲ್ಲ. ಎನಿಮಾ ತೆಗೆದುಕೊಂಡರೆ ಸಾಕು.
ಇದರಿಂದ ಅತಿಭೇದಿಯೇನಾದರೂ ಕಾಣಿಸಿಕೊಂಡರೆ ಕೆಲದಿನಗಳವರೆಗೆ
ಇದನ್ನು ನಿಲ್ಲಿಸಿ ಹಾಲಿನ ಬದಲಿಗೆ ಮೊಸರು ಸೇವಿಸಬಹುದು. ಮೊಸರು
ಹಳೆಯದಾಗಿರಬಾರದು. ಅದನ್ನು ಕಡೆದಾಗ ಬರುವ ಕೆನೆಯನ್ನು ಬೇರ್ಪಡಿಸಿ
ಕುಡಿಯಬೇಕು. ಒಂದು ವಾರದ ನಂತರ ಕೆನೆಯನ್ನು ಬೇರ್ಪಡಿಸುವುದನ್ನು
ನಿಲ್ಲಿಸಬೇಕು.
ಬರೀಹಾಲು ಕುಡಿಯುವುದು ಬೇಸರವಾದರೆ ನಿಂಬೆಹಣ್ಣನ್ನು
ಬೇಕಾದರೆ ಕತ್ತರಿಸಿ ಚೀಪಬಹುದು. ಕಡೆದ ಮೊಸರು ಸೇವಿಸುವ
ಸಂದರ್ಭದಲ್ಲಿ ಪ್ರತಿಸಲ ಮೊಸಲು ಕುಡಿದ ಮೇಲೆ ಸ್ವಲ್ಪ ಕಿತ್ತಳೆ ರಸ
ಸೇವಿಸಬಹುದು.
ಬೆಳಿಗ್ಗೆ 15 ನಿಮಿಷಗಳ ಕಾಲ ಸೂರ್ಯ ಸ್ನಾನ ಮಾಡಿ ಅನಂತರ
ಮುಂಜಾನೆ 10 ಗಂಟೆಯ ವೇಳೆಗೆ ದೇಹದ ಉಷ್ಣತೆಯಷ್ಟೇ
ಉಷ್ಣತೆಯಿರುವ ನೀರಿನಲ್ಲಿ ಸ್ನಾನ ಮಾಡಬೇಕು. ಹಾಲಿನ ಪಥ್ಯವನ್ನು
ತೆಗೆದುಕೊಳ್ಳುವಷ್ಟು ಕಾಲ ಸಂಪೂರ್ಣವಿಶ್ರಾಂತಿಯಲ್ಲಿರಬೇಕು.
ಆರು ವಾರಗಳ ನಂತರ ಕ್ರಮೇಣ ಹಾಲಿನ ಪ್ರಮಾಣವನ್ನು ಕಡಿಮೆ
ಮಾಡಬೇಕು. ಪ್ರತಿದಿನ 1 ಗಂಟೆಯ ತನಕ ಮೇಲೆ ಹೇಳಿದಂತೆ ಹಾಲು
ಸೇವಿಸಿ ಅನಂತರ ಸಂಜೆಗೆ ಹಣ್ಣುಗಳ ಜೊತೆಯಲ್ಲಿ 1/2ಲೀಟರಿನಷ್ಟು
ಹಾಲು ಕುಡಿಯಬೇಕು. ಹೀಗೆ ಸಂಜೆ ಹಾಲು ಸೇವಿಸುವುದನ್ನು ನಿಲ್ಲಿಸಿದ
ಮೂರನೆಯ ದಿನ ಬ್ರೆಡ್ಡು ಮತ್ತು ಬೇಯಿಸಿದ ತರಕಾರಿಗಳನ್ನು ಸಂಜೆ
ಸೇವಿಸಬಹುದು. ಬಾಯಾರಿಕೆ ಎನಿಸಿದಾಗ ನೀರು ಬೇಕಾದರೆ
ಕುಡಿಯಬಹುದು.
ಈ ಪಥ್ಯ ಕ್ರಮ ಮುಗಿದ ನಂತರ ಸಾಮಾನ್ಯ ಆಹಾರ
ತೆಗೆದುಕೊಳ್ಳಲು ಪ್ರಾರಂಭಿಸಿ ಬೆಳಿಗ್ಗೆ ಮತ್ತು ಸಂಜೆ ನಿಯಮಿತ
ವ್ಯಾಯಾಮ ಮಾಡಬೇಕು.
ಈ ಕ್ರಮದಿಂದಾಗಿ ಶರೀರ ತೂಕ ಹೆಚ್ಚುವುದಲ್ಲದೆ ಪುನಶ್ಚೇತನ
ಪಡೆದಂತಾಗುವುದು.
90 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

4, ಜ್ವರಗಳು
(Fevers)

ಏನು? ಏಕೆ?
What & Why?
ಸಾಮಾನ್ಯವಾಗಿ 98.4” ಪ್ಯಾರನ್‌ಹೇಟ್‌ನಿಂದ 99.5 ಪ್ಯಾರನ್‌
ಹೇಟ್‌ ಅಥವಾ 36.98 ಸೆಲ್ಸಿಯಸ್‌ (ಸೆಂಟಿಗ್ರೇಡ್‌) ನಿಂದ 37.58
ಸೆಲ್ಸಿಯಸ್‌ನ ಸೆಂಟಿಗ್ರೇಡ್‌ವರೆಗಿರುವ ದೇಹದ ಉಷ್ಣತೆಯು ಈ
ಮಟ್ಟಕ್ಕಿಂತ ಹೆಚ್ಚಾದಾಗ ಅದನ್ನು ಜ್ವರ ಎಂದೆನ್ನುತ್ತೇವೆ. ಸುಮಾರು
ಖಾಯಿಲೆಗಳ ಮುಖ್ಯ ಸಂಗಾತಿ ಜ್ವರ. ಸುಮಾರು 40 ಬಗೆಯ
ಖಾಯಿಲೆಗಳಲ್ಲಿ ದೇಹದ ಇಷ್ಣತೆ ಹೆಚ್ಚಾಗುವುದು ಪ್ರಮುಖ
ರೋಗಲಕ್ಷಣ. ಯಾವಾಗಲೂ ಜ್ವರನ್ನು ಅಸಡ್ಡೆ ಮಾಡಬಾರದು.
ಶರೀರದ ಉಷ್ಣತೆಯು 1069 ಫ್ಯಾರನ್‌ಹೇಟ್‌ಗಿಂತ ಹೆಚ್ಚಾದಾಗ
ವಿಷಮಜ್ಜರವೆನ್ನುತ್ತಾರೆ. ಅದು 1079. ಫ್ಯಾರನ್‌ಹೇಟ್‌ಗಿಂತ
ಉಷ್ಣತೆಯಲ್ಲೇ ಸ್ವಲ್ಪಕ್ಕಿಂತ ಹೆಚ್ಚುಕಾಲ ಶರೀರದಲ್ಲಿ
ನಿಂತರೆ, ಅಪಾಯದ
ಮುನ್ಸೂಚನೆ. ಕೆಲವೊಂದು ಸಂದರ್ಭಗಳಲ್ಲಿ ಅತಿರೇಕದ ಸಂದರ್ಭ
ಶರೀರದ ಶಾಖವು 110'ಯಿಂದ 1129 ಫ್ಯಾರನ್‌ಹೇಟ್‌ವರೆಗೂಗಳಲ್ಲಿ
ಸಾವಿಗೂ
ಏರಿ
ಕಾರಣವಾಗಬಹುದು. ಜ್ವರವು. ಅದನ್ನುಂಟುಮಾಡುವ
ಖಾಯಿಲೆಯನ್ನನುಸರಿಸಿ, ಸೌಮ್ಯ. ಸ್ವರೂಪದ್ದಾಗಲೀ`
ಶೀಕ್ಷ್ಮರೂಪದ್ದಾಗಲೀ ಆಗಿರಬಹುದು. ಮಲೇರಿಯಾದಂತಹ`` ಅಥವಾ
ಪ್ರಕರಣಗಳಲ್ಲಿ ಚಳಿ ಮತ್ತು ಮೈ ನಡುಗುವಿಕೆ ಕೆಲವು
ಭೇಧಿಯಾಗು ಯಿರಬಹುದು.
ವುದು, ಮೈ ಕೈ ನೋವು ಮತ್ತು ಅಂಗಾಂಗಳ ಜಡತ್
ಮುಂತಾದವುಗಳು ಬಹಳಷ್ಟ ು ಜ್ವರದ ಲಕ್ಷಣಗಳು.

ಆಧುನಿಕ ವೈದ್ಯ ಪದ್ಧತಿಯೂ ರೋಗಾಣುಗಳಿಂದ ಜ್ವರ ಬರುವುದ
ು"
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ ೨1

ಎಂದು ನಂಬುವುದು. ಈ ವೈದ್ಯರು ದೇಹದಲ್ಲಿ ರೋಗಾಣುಗಳು


ಜೀವವೃದ್ಧಿಯಾಗುವ ಅವಧಿ, ವೈರಸುಗಳು ಮತ್ತಿತರ ಜೀವಾಣುಗಳ
ಬಗೆಗೆ ನೂರೆಂಟು ಹೇಳುವರು. ಆದರೆ ಜ್ವರ ಬರಲು ಮುಖ್ಯ
ಕಾರಣವೆಂದರೆ ದೇಹವು ಜಡ್ಡುಗಳಿಗೆ ಪಕ್ಕಾಗುವ ದುರ್ಬಲ ಸ್ಥಿತಿಯನ್ನು
ತಲುಪುವುದು. ಹೀಗಿರದಿದ್ದ ಪಕ್ಷದಲ್ಲಿ ಸಾಂಕ್ರಾಮಿಕ ರೋಗ ಸಂಪರ್ಕದಲ್ಲಿ
ಬಂದ ಎಲ್ಲರಿಗೂ ರೋಗ ಹರಡಲೇಬೇಕು.
ಪ್ರಕೃತಿ ಚಿಕಿತ್ಸೆಯಲ್ಲಿ ಶರೀರದ ಆಂತರಿಕ ವ್ಯವಸ್ಥೆಯ ಅಶುದ್ಧಿಯೇ
ಜ್ವರದ ಮೂಲಕಾರಣವೆಂದು ನಂಬಿಕೆ. ಜ್ವರವು ತೀವ್ರ ವ್ಯಾಧಿಯೊಂದು
ರೂಪುಗೊಳ್ಳುತ್ತಿರುವ... ಮುನ್ಸೂಚನೆಯಾದರೂ, ಅದು ಅದೇ
ಸಮಯದಲ್ಲಿ ಶರೀರವು ತನ್ನಲ್ಲಿ ಸಂಗ್ರಹವಾಗಿರುವ ತ್ಯಕ್ತ ವಸ್ತುಗಳನ್ನು
ಹೊರಚೆಲ್ಲಲು ಪ್ರಯತ್ನಿಸುತ್ತಿರುವುದನ್ನು ಸೂಚಿಸುವುದು. ಸೌಮ್ಯ ಜ್ವರವು
ತನ್ನ ಧಾಳಿಯನ್ನು ಮುಂದುವರೆಸಿಲು (ಯಾವ ಚಿಕಿತ್ಸೆ ನೀಡದೆ) ಬಿಟ್ಟರೆ,
ಜ್ವರದಿಂದ ಬಳಲುವವನು ಜ್ವರ ಕಳೆದ ನಂತರ ಹೆಚ್ಚು
ಆರೋಗ್ಯವಂತನಾಗುವನು. ಶರೀರ ಯಂತ್ರವು ತನ್ನನ್ನು ತಾನೆ
ಶುಚಿಗೊಳಿಸಿಕೊಳ್ಳುವ ಒಂದು ಅದ್ಭುತ ಕ್ರಿಯೆಯೇ ಜ್ವರ. ಇದೊಂದು
ಪ್ರಾಕೃತಿಕ ವರ.
ಆಧುನಿಕ ವೈದ್ಯಪದ್ಧತಿಯು ಜ್ವರವನ್ನು ಔಷಧಿಗಳ ಮೂಲಕ
ಗುಣಪಡಿಸಲು ಯತ್ನಿಸುವುದಾದರೂ, ಅದು ಅದನ್ನು ಹೊರಕಾಣದಂತೆ
ಅದುಮುವಷ್ಟೇ ಯಶ ಪಡೆಯುವುದು. ಔಷಧಗಳ ಪ್ರಯೋಗದ ನಂತರ
ಜ್ವರವಿಳಿಯಬಹುದಾದರೂ, ಬಹಳಷ್ಟು ಸಲ ಜ್ವರಕ್ಕಿಂತ ತೀವ್ರವಾದ
ಇತರ ತೊಂದರೆಗಳು ಉದ್ಭವಿಸುವುದು. ಪ್ರಕೃತಿಯು ಶರೀರದ
ಉಷ್ಣತೆಯನ್ನು ಹೆಚ್ಚಿಸಿ ತ್ಯಕ್ತ ಪದಾರ್ಥಗಳನ್ನು ಹೊರಹಾಕುವಲ್ಲಿ ನಡೆಸುವ
ಪ್ರಯತ್ನವನ್ನು ಔಷಧಿಗಳು ನಿಲ್ಲಿಸುವುದರಿಂದ ಹೀಗಾಗುವುದು. ಅನೇಕ
ದೀರ ವ್ಯಾಧಿಗಳ ಮೂಲವೇ ಈ ಚಿಕ್ಕ ಪುಟ್ಟ ಖಾಯಿಲೆಗಳ ನಿಗ್ರಹಕ್ಕಾಗಿ
ತೆಗೆದುಕೊಂಡ ಔಷಧಿಗಳು ಮತ್ತದರ ಪ್ರಭಾವ ಎಂದು ಗುರ್ತಿಸಬಹುದು.
ಜ್ವರ ಎಂದರೆ ಅದೊಂದು ನೈಸರ್ಗಿಕ ತೊಂದರೆ. ಈ
ತೊಂದರೆಯನ್ನು ನಿವಾರಿಸಿಕೊಳ್ಳಲು ಸಾಮಾನ್ಯವಾಗಿ ಎಲ್ಲ ಶರೀರ
92 ನಿಸರ್ಗ ಚಿಕಿತ್ಸೆ
ಸಾಮಾನ್ಯ ರೋಗಗಳಿಗೆ 112...
ಪ್ತ ಸ ವಾನ ಸತತ ವಚನವ... ಡಬ ಹಾಂ ಇ...

ಯಂತ್ರಗಳೂ ಶಕ್ಕವಿದ್ದು ಸಾಧ್ಯವಾದ ಮಟ್ಟಿಗೆ ಈ ನೈಸರ್ಗಿಕ ತೊಂದರೆ


ತಾನಾಗಿಯೇ ಸರಿಹೋಗಲು ಅವಕಾಶ ಮಾಡಿಕೊಡಬೇಕು. ಔಷಧಿ
ಪ್ರಯೋಗ ಮುಂತಾಗಿ ಈ ತೊಂದರೆಗಳ ಮಧ್ಯ ಪ್ರವೇಶ ಮಾಡಿದರೆ,
ಅದು ಈ ನೈಸರ್ಗಿಕ ತೊಂದರೆಯುಂಟಾಗಲು ಕಾರಣವಾದ
ವಿಷವಸ್ತುಗಳನ್ನು ದೇಹದಲ್ಲಿಯೇ ಬಂಧಿಸಿಡಲು ಸಹಾಯವಾಗುವುದಷ್ಟೆ.
ಈ ತನ್ನಿಂತಾನೇ ಶುದ್ಧೀಕರಣ ಕಾರ್ಯ ಕೈಗೊಂಡ ಶರೀರ ಯಂತ್ರಕ್ಕೆ
ನಾವು ಮಾಡಬಹುದಾದ ಪ್ರಥಮ ಉಪಕಾರವೆಂದರೆ. ಜ್ವರದಿಂದ ನರಳುವ
ರೋಗಿ ಉಪವಾಸ ಮಾಡುವಂತೆ ಮಾಡುವುದು. ಜ್ವರದಿಂದ ಬಳಲುವ
ರೋಗಿಗೆ ಯಾವುದೇ ಆಹಾರದ ಅವಶ್ಯಕತೆಯಿರುವುದಿಲ್ಲ. ಏಕೆಂದರೆ
ಅವನ ಶರೀರದ ಶಕ್ತಿಯೆಲ್ಲ ಶರೀರದಲ್ಲಿ ಸಂಗ್ರಹವಾಗಿರುವ ಮಲಿನ
ವಸ್ತುಗಳನ್ನು ಹೊರಕ್ಕೆಸೆಯುವ ಕ್ರಿಯೆಗೆ ಉಪಯೋಗವಾಗುತ್ತಿರುತ್ತದೆ.
ವೈದ್ಯನು ರೋಗಿಗೆ ತನ್ನ ಶರೀರ ಬಲ ಕಾಪಾಡಿಕೊಳ್ಳುವ ಅವಶ್ಯಕತೆಯಿದೆ
ಎಂದು ಭಾವಿಸಿ ಬಹುತೇಕ ಸಮಯಗಳಲ್ಲಿ ರೋಗಿ ಆಹಾರ
ತೆಗೆದುಕೊಳ್ಳುವಂತೆ ಹೇಳುವರು. ಒಂದು ನೈಸರ್ಗಿಕ ಕ್ರಿಯೆಗಾಗಿ ಶರೀರವು
ತನ್ನೆಲ್ಲ ಶಕ್ತಿಯನ್ನು ಬಳಸುತ್ತಿರುವಾಗ (Spring-Cleaning ಸ್ಟ್ರಿಂಗ್‌
ಕ್ಲೀನಿಂಗ್‌ಗಾಗಿ). ಆ ಶಕ್ತಿಯನ್ನು ಜೀರ್ಣಕ್ರಿಯೆ ನಡೆಸಲೂ
ಉಪಯೋಗಿಸಬೇಕಾದಾಗ ಅನೇಕ ತೊಂದರೆಗಳು ಉದ್ಭವಿಸುತ್ತವೆ. ಅನೇಕ
ಬಗೆಯ ಜ್ವರಗಳೊಂದಿಗೆ ಕಾಣಿಸಿಕೊಳ್ಳುವ ಹಸಿವಿನ ಇಂಗುವಿಕೆ ಅಥವಾ
ಹಸಿವಾಗದಿರುವಿಕೆಯು, ರೋಗಿಗೆ ತಿನ್ನಲು ಏನನ್ನೂ ಕೊಡಬಾರದೆಂದು
ತಿಳಿಸುವ ಪ್ರಕೃತಿಯ ಸಂಕೇತವಷ್ಟೆ. ಅಲೋಪತಿ ವೈದ್ಯರು ಟೈಫಾಯಿಡ್‌
ಜ್ವರದಿಂದ ಬಳಲುವ ರೋಗಿಗೆ ಮಾತ್ರ ಪತ್ಯವಿರಲು ಹೇಳುವರು. ಆದರೆ
ಎಲ್ಲ ಬಗೆಯ ಜ್ವರಗಳಿಗೂ ಈ ಕ್ರಮವೇ ಸರಿಯಾದ ಕ್ರಮವೆಂಬುದನ್
ನು
ಅರ್ಥಮಾಡಿಕೊಳ್ಳಲಾಗದೇ ಸೋಲುವರು.
ಚಿಕಿತ್ಸೆ
ಶರೀರದಲ್ಲಿನ ವಿಷವಸ್ತುಗಳ ಸಂಗ್ರಹದಿಂದ ಉಂಟಾಗುವ
ಜ್ವರವನ್ನು, ರೋಗಿಯನ್ನು ಉಪವಾಸ ಮಾಡಲು ತೊಡಗಿಸುವ
ಮೂಲಕ
ನಿಯಂತ್ರಿಸಬಹುದು. ಬರಿ ನೀರು ಮತ್ತು ನಿಗದಿತ ಪ್ರಮಾಣದಲ್ಲಿ ಕಿತ್ತಳೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 93

ರಸವನ್ನು ಮಾತ್ರ ರೋಗಿಗೆ ನೀಡಬೇಕು. ಒಂದು ವಾರದವರೆಗೆ ರೋಗಿಗೆ


ಯಾವುದೇ ಆಹಾರ ನೀಡಬಾರದು. ಶರೀರದ ಉಷ್ಣತೆಯು 98
ಫ್ಯಾರನ್‌ಹೇಟ್‌ಗೆ ಬಂದ ಮೇಲೆ ಮತ್ತು ರೋಗಿಯ ನಾಲಗೆ
ಆರೋಗ್ಯಯುತವಾದ ಕೆಂಪು ಬಣ್ಣಕ್ಕೆ ಹಿಂತಿರುಗಿದ ನಂತರವೇ
ಆಹಾರವನ್ನು ನೀಡಬೇಕು.
ಉಪವಾಸದ ಅವಧಿಯಲ್ಲಿ ರೋಗಿಗೆ ಪ್ರತಿನಿತ್ಯವೂ ಬಿಸಿ ನೀರಿನ
ಎನಿಮಾ ನೀಡಬೇಕು. ಅವನು ಆಹಾರ ಸೇವಿಸಲು ಪ್ರಾರಂಭಿಸಿದ ನಂತರ
ಎನಿಮಾವನ್ನು ನಿಲ್ಲಿಸಬೇಕು.
ಶರೀರದ ಉಷ್ಣತೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮತ್ತು
ಕ್ಷೇಮಕರ ಮಾರ್ಗವೆಂದರೆ-ತಣ್ಬಟ್ಟಿಯನ್ನು ಉಪಯೋಗಿಸುವುದು.
ಮಲೇರಿಯಾ ಮತ್ತು ಟೈಫಾಯಿಡ್‌ನಂತಹ ತೀವ್ರತಮ ಜ್ವರ ಬಂದಾಗ
ಇಡೀ ದೇಹಕ್ಕೆ ತಣ್ಬಟ್ಟಿ ಹಾಕಬೇಕು. ನ್ಯುಮೋನಿಯಾದಂತಹ ಜ್ವರಕ್ಕೆ
ಬರಿ ಎದೆ ಭಾಗಕ್ಕೆ ಮಾತ್ರ ಮತ್ತು ಡಿಪ್ತೀರಿಯಾಕ್ಕೆ ಕುತ್ತಿಗೆ ಭಾಗಕ್ಕೆ
ಮಾತ್ರ ತಣ್ಬಟ್ಟಿ ಹಾಕಬಹುದು.
ಲಿನೆನ್‌ (ಬನಿಯನ್‌, ಬೆಡ್‌ಶೀಟ್‌, ಲುಂಗಿ ಮುಂತಾದವುಗಳಿಗೆ
ಉಪಯೋಗಿಸುವ ಬಟ್ಟೆಯ ಮಾದರಿ)ನಿಂದಾದ ಬಟ್ಟೆಯ ತುಂಡೊಂದನ್ನು
ನೀರಿನಲ್ಲಿ ಅದ್ದಿ ಹಿಂಡಿ ನಂತರ ದೇಹದ ಸುತ್ತಲೂ ಎರಡು ಸುತ್ತು
ಬರುವಂತೆ ಸುತ್ತಬೇಕು. (ತೀವ್ರ ಜ್ವರವಿದ್ದಲ್ಲಿ) ಮತ್ತು ರೋಗಿಯ ಕತ್ತಿನ
ಭಾಗವನ್ನು ಉಣ್ಣೆ ಬಟ್ಟೆಯಿಂದ ಸುತ್ತಬೇಕು. ತಣ್ಣೀರು ಅಥವಾ ಉಗುರು
ಬೆಚ್ಚಗಿರುವ ನೀರಿನಿಂದ ರೋಗಿಗೆ ಸ್ಪಂಜ್‌ ಬಾತ್‌ ನೀಡಬಹುದು. ರೋಗಿ
ಒಪ್ಪಿದರೆ, ತಡೆಯಬಲ್ಲವರಾದರೆ ತಣ್ಣನೆ ಶವರ್‌ನ ಸ್ನಾನವನ್ನು
ಮಾಡಿಸಬಹುದು.
ಶರೀರದ ಉಷ್ಣತೆಯು 100°Fಗೆ ಬಂದ ನಂತರ ತಣ್ಬಟ್ಟಿಗಳನ್ನು
ತೆಗೆಯಬೇಕು. ಆದರೆ ಶರೀರವನ್ನು ಸಂಪೂರ್ಣವಾಗಿ "ಸ್ಪಂಜ್‌ ಬಾತ್‌'ಗೆ
ಒಳಪಡಿಸಬೇಕು. ಮಣ್‌ಪಟ್ಟಿ ಮತ್ತು ಪೃಷ್ಠ ಸ್ನಾನಗಳಿಂದಲೂ
ಉಪಯೋಗವಾಗುವುದು.
94 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತಣ್ಬಟ್ಟಿ ಮತ್ತು ಸ್ನಾನ ಮಾಡಿಸುವವರು ಧೈರ್ಯ ಹೊಂದಿದ್ದು ಯಾವ
ಕಾರಣಕ್ಕೂ ಗಾಬರಿಯಾಗಬಾರದು. ಅವರು ಗಾಬರಿಯಾಗಿ ಸಾಂಪ್ರದಾಯಿಕ
ವೈದ್ಯನ ಮೊರೆಹೊಕ್ಕರೆ ರೋಗಿಗೇ ಹೆಚ್ಚಿನ ಹಾನಿ. ಏಕೆಂದರೆ, ವೈದ್ಯರು
ನೀಡುವ ಘನ ಅಥವಾ ದ್ರವ ಆಹಾರಗಳು ಕೆಲದಿನ ಉಪವಾಸವಿದ್ದ
ರೋಗಿಯ ಪರಿಸ್ಥಿತಿಯನ್ನು ಬಿಗಡಾಯಿಸಬಹುದು.
ಜ್ವರ ಕಡಿಮೆಯಾಗಿ ಅವನ ನಾಲಗೆ ಯಥಾ ಸ್ವರೂಪಕ್ಕೆ, ಅಂದರೆ,
ಕಂದು ಬಣ್ಣಕ್ಕೆ ತಿರುಗಿ ವಿವರ್ಣವಾಗಿರುವ ಸ್ಥಿತಿಯಿಂದ ಆರೋಗ್ಯ ಸ್ಥಿತಿಗೆ
ಮರಳಿದ ಮೇಲೆ ರೋಗಿಯನ್ನು ಕೆಲದಿನಕಾಲ ಕೇವಲ ಹಣ್ಣಿನ ಆಹಾರದ
ಪಥ್ಯದಲ್ಲಿರಿಸಬೇಕು. ಮೊದಲ ಎರಡು ದಿನ ಬರೀ ಹಣ್ಣಿನ ರಸವನ್ನು
ಕೊಟ್ಟು ಅನಂತರ ಹಣ್ಣು ನೀಡಬಹುದು. ಕಿತ್ತಳೆ, ದ್ರಾಕ್ಷಿಯಂತಹ
ರಸಭರಿತ ಹಣ್ಣುಗಳು ಅತ್ಯುತ್ತಮ. ಮೂರನೆಯ ದಿನ ಸ್ವಲ್ಪ
ಪ್ರಮಾಣದಲ್ಲಿ ಕಾಯಿಸದಿರುವ ಹಾಲನ್ನು ರೋಗಿಗೆ ನೀಡಬಹುದು.

ಹಣ್ಣಿನ ರಸ ಹಣ್ಣು ಮತ್ತು ಹಾಲಿನ ಆಹಾರವನ್ನು


ತೆಗೆದುಕೊಳ್ಳಲಾರಂಭಿಸಿದ ಮೂರು ಅಥವಾ ನಾಲ್ಕನೆಯ ದಿನ ರೋಗಿಯು
ಬೇಯಿಸಿದ ತರಕಾರಿಗಳನ್ನು ತಿನ್ನಬಹುದು. ಚೇತರಿಸಿಕೊಳ್ಳುವ
ಅವಧಿಯಲ್ಲಿ ಹಣ್ಣುಗಳು ಸಿಗದಿದ್ದಲ್ಲಿ ತರಕಾರಿಗಳ ರಸವನ್ನು
ಉಪಯೋಗಿಸಬಹುದು. ಮಾಂಸಗಳಿಂದ ಮಾಡಿದ ಸಾರು ಅಥವಾ
ರಸವನ್ನು ವರ್ಜಿಸಬೇಕು.
ಜ್ವರವೇ ಮೂಲ ಲಕ್ಷಣವಾಗಿರುವ ಇತರ ವ್ಯಾಧಿಗಳ ಬಗೆಗೀಗ
ತಿಳಿದುಕೊಳ್ಳುವ. ಮುಂದೆ ಬರುವ ಎಲ್ಲ ಅಭಿಪ್ರಾಯಗ
ಳು, ಸೀತಾಳೆ
ಸಿಡುಬು, ಡಿಪ್ತೀರಿಯಾ, ಟೈಫಾಯಿಡ್‌, ಅಥವಾ ಇನ್‌ಪು
_ಯೆಂಜಾದಂತಹ
ಎಲ್ಲ ರೋಗಗಳ ಜೊತೆಯಲ್ಲಿ ಬರುವ ಜ್ವರಗಳಿಗೂ
ಅನ್ವಯವಾಗುತ್ತದೆಂಬ ಮಾತನ್ನು ಸ್ಪಷ್ಟಪಡಿಸಲಾಗಿರುವುದು. ವಿವಿಧ
ತೊಂದರೆಗಳಿಗೆ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳನ್ನು ಆಯಾ
ತೊಂದರೆಗಳ ತಲೆಬರಹದಡಿಯಲ್ಲಿಯೇ ಚರ್
ಚಿಸಲಾಗಿರುವುದು.
ಚರ್ಚಿಸಲಾಗಿರುವ ಜ್ವರಗಳು ತೀವ್ರ ಸ್ವರೂಪದ್ದಾಗಿ
ದ್ದು, ಎಲ್ಲ ಬಗೆಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 95

ಜ್ವರಗಳ ಬಗೆಗೂ ಪರಿಹಾರ ತಿಳಿಸಲು ಸಾಧ್ಯವಾಗದಿದ್ದರೂ, ಈ


ಕ್ರಮದಿಂದ ಇತರ ಜ್ವರಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ಯಾವುದೇ ಖಾಯಿಲೆಯಿರಲಿ, ಅದರೊಟ್ಟಿಗೆ ಜ್ವರ ಬಂದರೆ
ಮೊಟ್ಟಮೊದಲು ಆ ಜ್ವರಕ್ಕೆ ಚಿಕಿತ್ಸೆ ನೀಡಬೇಕು. ಏಕೆಂದರೆ ಜ್ವರವನ್ನು
ಸರಿಯಾಗಿ ನಿಯಂತ್ರಿಸಿದರೆ, ಆ ಖಾಯಿಲೆಗೆ ಕಾರಣವಾಗುವ ವಿಷವಸ್ತುವು
ಜ್ವರದಿಂದಾಗಿ ದೇಹದಿಂದ ಹೊರಕ್ಕೆಸೆಯಲ್ಪಡುವುದು. ಹೀಗಾಗಿ
ಖಾಯಿಲೆಯಿಂದ ಬಾಧಿಸಲ್ಪಡಬೇಕಿಲ್ಲ. "ನನಗೆ ಜ್ವರ ನೀಡಿ, ನಾನು
ಎಲ್ಲ ಬಗೆಯ ಖಾಯಿಲೆಗಳನ್ನು ವಾಸಿ ಮಾಡುವೆ". ಎಂದೇ ಪ್ರಖ್ಯಾತ
ಪ್ರಕೃತಿ ಚಿಕಿತ್ಸಕರೋರ್ಪ್ಟರು ನುಡಿದಿರುವರು.
ಜ್ವರವು ಕಡಿಮೆಯಾದಾಗ ಅದು ಯಾವ ವ್ಯಾಧಿಯ
ಲಕ್ಷಣವಾಗಿರುವುದೋ, ಆ ವ್ಯಾಧಿಯ ವಿಷಮತೆ, ವಿಷಯುಕ್ತತೆಯೂ
ಗಣನೀಯವಾಗಿ ಕಡಿಮೆಯಾಗುವುದು. ಜ್ವರದ ಜತೆಗೇ ವ್ಯಾಧಿಯೂ
ಮಾಯವಾಗುವ ಎಲ್ಲ ಸಾಧ್ಯತೆಯೂ ಇರುವುದು.

ಇನ್‌ಪ್ರುಯೆಂಜಾ 11016178 ಶೀತಜ್ವರ


ಇನ್‌ಪಫ್ಲುಯೆಂಜಾವು (ಶೀತಜ್ವರವು) ಇತರ ತೀವ್ರ ಜ್ವರಗಳಂತೆಯೇ
ಒಂದು ತೀವ್ರವಾದ ವ್ಯಾಧಿ. ಇದರ ಮುಖ್ಯ ಲಕ್ಷಣಗಳೆಂದರೆ, ಅತಿ
ಹೆಚ್ಚಿನ ಜ್ವರ, ಶರೀರದ ಎಲ್ಲ ಅವಯವಗಳ ನೋವು, ಅಂಗಾಂಗಗಳ
ಜಡತ್ವ ಮತ್ತು ಗಂಟಲ ಕೆರೆತ.

ಆಧುನಿಕ ವೈದ್ಯಪದ್ಧತಿಯು ಇದುವರೆಗೆ ಇನ್‌ಪ್ಲುಯೆಂಜಾವು


ಯಾವ ಸೂಕ್ಷ್ಮಾಣುವಿನಿಂದ ಬರುವುದೆಂಬುದನ್ನು ಅಥವಾ ಶೀತಜ್ಜರಕ್ಕೆ
ಯಾವ ಸೂಕ್ತ್ಮಾಣವು.. ಕಾರಣವಾಗುವುದೆಂಬುದನ್ನು ಹೇಳಲು
ಅಶಕ್ಯವಾಗಿರುವುದು. ಬದಲಿಗೆ ಅದು "ಎ', "ಬಿ' ಮತ್ತು "ಸಿ' ಎಂದು
ಹೆಸರಿಸಲಾದ. ವೈರಸ್‌ನಿಂದ. ಬರುವುದೆಂಬ ಮಾತನಾಡುವುದು.
ರೋಗಗಳಿಗೆ
ಸಾಮಾನ್ಯ S ನಿಸರ್ಗ ಚಿಕಿತ್ಸೆ
96 E
USSR
ಇನ್‌ಪ್ಲುಯೆಂಜಾವು 19 ಮತ್ತು 20 ನೆಯ ಶತಮಾನಗಳಲ್ಲಿ '
ಸಾಂಕ್ರಾಮಿಕ ರೋಗವಾಗಿ ಜಗತ್ತಿನ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡು '
ಮಿಲಿಯಗಟ್ಟಲೆ ಜನರ ಬಲಿ ತೆಗೆದುಕೊಂಡಿರುವುದು. ಆಗಿಂದಾಗ್ಗೆ
ಜಗತ್ತಿನ ಅನೇಕ ಭಾಗಗಳಲ್ಲಿ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ |
ವರದಿಗಳು ಬರುತ್ತಲೇ ಇರುವುದು. |
ಇನ್‌ಪು_ಯೆಂಜಾದಲ್ಲಿ ಜ್ವರದ ತೀಕ್ಷ್ಣತೆಯು ಅಷ್ಟಾಗಿ ಕಾಣಿಸದೇ '
ಇದ್ದರೂ ಬಹಳ ಅಪರೂಪವಾಗಿ ಅದು 1039 ಫ್ಯಾ. ಗಿಂತ|
ಹೆಚ್ಚಾಗುವುದು. ಇದರ ತೀವ್ರತೆ ಅಥವಾ ಭಯಾನಕತೆಯಿರುವುದು, ಇದು
ಅನಂತರದಲ್ಲಿ ಪಪ್ಪುಸ ಹಾಗೂ ಶ್ವಾಸಕೋಶಗಳಿಗೆ ಹರಡಿದಾಗಲೇ
ಇನ್‌ಪ್ಲುಯೆಂಜಾ ಜ್ವರದ ಕಡೆಯ ಹಂತದಲ್ಲಿ ಶ್ವಾಸನಾಳಗಳ ಜ್ವರ
ಕಾಣಿಸಿಕೊಂಡರೆ ಅದು ಮತ್ತು ಅದರಿಂದುಂಟಾಗುವ ವಿಷವು ಹೃದಯಕ್ಕೂ '
ವ್ಯಾಪಿಸಿ, ಸಾವನ್ನೇ ಉಂಟುಮಾಡುವ (ಹಳದಿ) ನೀಲಿ-ಕಾಮಾಲೆಯಾಗಿ
ಪರಿವರ್ತಿತವಾಗಬಹುದು.
ಆಧುನಿಕ ವೈದ್ಯ ಪದ್ಧತಿಯು ವೈರಸ್‌ ಅಥವಾ ಸಾಂಕ್ರಾಮಿಕತೆಯಿಂದ,
ಸೋಂಕಿನಿಂದ ಶೀತಜ್ವರ ಬರುವುದೆಂದು ಹೇಳುವುದಾದರೂ, ಇದರ
ನಿಜವಾದ ಕಾರಣವೆಂದರೆ ಶರೀರದ ದುರ್ಬಲ ಮತ್ತು ವಿಷಯುಕ್ತ
ಪರಿಸ್ಥಿತಿ. ವ್ಯಕ್ತಿಯ ಶರೀರದಲ್ಲಿ ಜೀವನ ಶಕ್ತಿ (ಶಕ್ತಿಯು ಕ್ಷೀಣವಾಗುತ್ತಾ
ಬಂದಾಗ ಶೀತಜ್ವರ ಕಾಣಿಸಿಕೊಳ್ಳುವುದು.
ಕುತೂಹಲಕಾರಿ ಸಂಗತಿಯೆಂದರೆ, ಬಹುತೇಕ ಇನ್‌ಪ್ಲುಯೆಂಜಾದ
ಸೋಂಕು ಚಳಿಗಾಲದಲ್ಲಿ ಅಥವಾ ಚಳಿಗಾಲ ಮುಗಿದ ಮೇಲೆಯೇ ಕಂಡು
ಬರುವುದು. ಕೆಲವೊಮ್ಮೆ ಅದು ಹತು ಬದಲಾವಣೆಯ ಸಂಧ್ಯಾ
" ಕಾಲದಲ್ಲಿಯೂ ಕಾಣಿಸಿಕೊಳ್ಳುವುದುಂಟು. ಬೇರೆಲ್ಲ ಖಾಯಿಲೆಗಳಂತೆಯೇ
ಇದೂ ಸಹ ಶರೀರವು ತನ್ನಿಂತಾನೇ ಶುದ್ಧೀಕರಣಗೊಳ್ಳುವ ಸಹಜ
ಪ್ರಯತ್ನಗಳಲ್ಲೊಂದು. ಶೀತಜ್ವರದ ಸಮಯದಲ್ಲಿ ತೊಡಕುಗಳೇನಾದರೂ
ಕಾಣಿಸಿಕೊಂಡರೆ ಅದು ಜ್ವರವನ್ನು ಅದುಮಿಡಲು ಬಳಸುವ ತಪು
ತಪ್ಪು ಔಷಧಗಳಿಂದಲೇ ಸರಿ, ಸಾಮಾನ್ಯ ಜ್ವರದಂತೆಯೇ ಇದಕಟ್ನಿ
ಚಿಕಿತ್ಸೆ ಮಾಡಿದಲ್ಲಿ ಇಂತಹ ತೊಡಕುಗಳ ಅಪಾಯವಿರುವುದಿಲ್ಲ.
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 97
ಚಿತ್ರ:
ಎಲ್ಲಾ ಸಾಮಾನ್ಯ ಜ್ವರಗಳಿಗೆ ಚಿಕಿತ್ಸೆ. ಮಾಡುವಂತೆಯೇ
ನ್‌ಪ್ಲುಯೆಂಜಾಗೂ ಚಿಕಿತ್ಸೆಯಿದ್ದು ಸ್ವಲ್ಪ ಮಾತ್ರ ಬದಲಾವಣೆಯಿದೆ
ದೆಂದರೆ, ಜ್ವರದ ಅನುಪಾತವನ್ನನುಸರಿಸಿ ಉಪವಾಸದ ಅವಧಿ 5 ರಿಂದ
ದಿನಗಳದ್ದಾಗಿರಬೇಕು. ಉಪವಾಸದ ನಂತರ ರೋಗಿಯು ಎರಡು
ನಗಳ ಕಾಲ ಬರಿಯ ಹಣ್ಣಿನ ರಸ ಸೇವಿಸಬೇಕು. ಹಾಲು ಮತ್ತು
ಕಣ್ಣನ್ನು ಎರಡು ದಿನಗಳ ನಂತರ ಸೇವಿಸಬೇಕು. ಇದಾದ ನಂತರ
ಕೀಯಿಸಿದ ತರಕಾರಿಯನ್ನು ಸೇವಿಸಬಹುದು.

ಮುಲೇರಿಯಾ
Malaria
ಮಲೇರಿಯಾ ಜ್ವರವು ಉಷ್ಣವಲಯ ಮತ್ತು ಅರೆ
ಗುಷ್ಣವಲಯಗಳಲ್ಲಿ ಕಂಡುಬರುವ ಒಂದು ಖಾಯಿಲೆ. ವಾತಾವರಣದಲ್ಲಿ
ಶೇವಾಂಶ ಹೆಚ್ಚಿದ್ದು ಕೊಳೆ-ಧೂಳು ಹೆಚ್ಚಿರುವ ಕಡೆ ಇದು ಖಂಡಿತವಾಗಿ
ಡು ಬರುತ್ತದೆ. ಮಲೇರಿಯಾವನ್ನುಂಟು ಮಾಡುವ ಪರೋಪಜೀವಿಯು,
ಎಂದು ಬಗೆಯ ಸೊಳ್ಳೆಯ ಕಡಿತದಿಂದಾಗಿ ಶರೀರದ ರಕ್ತವಾಹಿನಿಯನ್ನು
್ರವೇಶಿಸುತ್ತದೆ. ಸಾಂಪ್ರದಾಯಿಕ ವೈದ್ಯಪದ್ಧತಿಯು ಕ್ವಿನೈನ್‌ ಮತ್ತು
೨:ದರ ಉತ್ಪನ್ನಗಳನ್ನು ಮಲೇರಿಯಾದ ನಿಯಂತ್ರಣಕ್ಕಾಗಿ ಬಹಳಷ್ಟು
೦ಬಿಕೊಂಡಿದೆ.
ಮಲೇರಿಯಾ ಕಾಣಿಸಿಕೊಳ್ಳುವ ಮುಂಚೆ ರೋಗಿಯು ಶರೀರಾದ್ಯಂತ
ಘುವಾದ ನೋವನ್ನು ಅನುಭವಿಸುತ್ತಾನೆ. ತಲೆನೋವು ಮತ್ತು ಶರೀರದ
ುಷ್ಣತೆಯಲ್ಲಿ ಕೊಂಚ ಹೆಚ್ಚುವರಿಯೂ ಕಂಡುಬರುತ್ತದೆ. ಪ್ರಾರಂಭದ
ಹಂತ ಕಳೆದ ಮೇಲೆ ಕಾಣಿಸಿಕೊಳ್ಳುವ ವಿಪರೀತ ಚಳಿಯನ್ನು
ಾತಾವರಣದಲ್ಲಿ ಅತಿ ಹೆಚ್ಚು ಉಷ್ಣವಿದ್ದಾಗಲೂ
ಡೆಯಲಸದಳವಾಗುವುದು. ಎಷ್ಟೇ ರಗ್ಗು ಕಂಬಳಿಗಳನ್ನು ಹೊದ್ದರೂ
'ಛಿಯನ್ನು ನಿಗ್ರಹಿಸಲು ಅಸಾಧ್ಯವಾಗುವುದು. ಜ್ವರವು ಒಂದೇ ಸಮ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
98

ಏರುವುದು. 106 ಫ್ಯಾ. ಅಥವಾ ಅದಕ್ಕೂ ಹೆಚ್ಚಿನ ಉಷ್ಣತೆಯ


ಮೀರಿದಾಗ ಕಠಿಣ ಪರಿಸ್ಥಿತಿ ತಲೆದೋರುವುದು. ಕೆಲಗಂಟೆಗಳ
ಜ್ವರಕಾದು, ಬೆವರಲು ಪ್ರಾರಂಭವಾಗುವುದು. ಜ್ವರ ಕಡಿಮೆಯಾಗ
ಪ್ರಾರಂಭಿಸುವುದು. ಆದರೆ ರೋಗಿ ಬಹಳಷ್ಟು ದುರ್ಬಲನಾಗುವನು. ಜ್ವ
ಮರುದಿನ, ಎರಡು ದಿನಗಳು ಬಿಟ್ಟು ಅಥವಾ ಮೂರು ದಿನಗಳೆ
ಬಿಟ್ಟು ಮರುಕಳಿಸುವುದು.
ಚಿಕಿತ್ಸೆ
ಮಲೇರಿಯಾದ ಸಾಂಪ್ರದಾಯಿಕ ಚಿಕಿತ್ಸೆಯೆಂದರೆ ಈ ಮೊದ
ಹೇಳಿದಂತೆ ಕ್ವಿನೈನಿನ ಬಳಕೆ. ಆದರೆ ಇದರಿಂದ ಬಹಳಷ್ಟು ಪ್ರಕರಣಗಳ
ಕಿವಿ ಕೇಳಿಸದಿರುವುದು (ಅದೃಷ್ಟವಶಾತ್‌-ತಾತ್ಕಾಲಿಕವಾಗಿ) ಹಸಿವಿ
ಹೋಗುವುದು ಮತ್ತು ಒಂದು ಬಗೆಯ ಅಶಕ್ತತೆಯಾವರಿಸು
ಮುಂತಾದ ತೊಡಕುಗಳು ಕಾಣಿಸಿಕೊಳ್ಳುವುದು. ಕೆಲವೊಂ
ಪ್ರಕರಣಗಳಲ್ಲಿ ಮಲೇರಿಯಾವುಂಟು ಮಾಡುವ ಪರೋಪಜೀವಿಯ
ರಕ್ತದಲ್ಲಿ ಕಾಣಿಸಿಕೊಳ್ಳದೇ, ಗುಲ್ಮ ಅಥವಾ ಪ್ಲೀಹದಲ್ಲಿ ಅಥವ
ಪಿತ್ತಜನಕಾಂಗದಲ್ಲಿ ಸೇರಿಕೊಂಡು ನಿಯಂತ್ರಿಸಲು ಅಸಾಧ್ಯವಾಗುವುದು.

ಮಲೇರಿಯಾಕ್ಕೆ ಚಿಕಿತ್ಸೆಯೂ ಇತರ ತೀವ್ರ ಜ್ವರಗ


ಚಿಕಿತ್ಸೆಯಂತೆಯೇ ಇರುವುದು. ರೋಗಿಯ ಶರೀರದ ಉಷ್ಣವು 105
ಫ್ಯಾ.ಗಿಂತ ಹೆಚ್ಚಾದಲ್ಲಿ ರೋಗಿಯನ್ನು ತಣ್ಣೀರಿನಲ್ಲಿ (ced wate
ನೆನೆಸಿದ ಬೆಡ್‌ಶೀಟ್‌ನಿಂದ ಸುತ್ತಬೇಕು. ಇದರಿಂದ ಜ್ವರವನ್ನು ತಹಬಂಡಿ
ತರಬಹುದು. ಉಷ್ಣತೆಯು 1029 ಫ್ಯಾಗೆ ಬಂದ ಕೂಡಲೇ &
ಬೆಡ್‌ಶೀಟ್‌ಅನ್ನು ತೆಗೆದುಬಿಡಬೇಕು.
ರೋಗಿಗೆ ಹಾಲು ಕೊಡಬಾರದು. ಹಸಿವಿಲ್ಲದಂತಾಗುವುದ
ಮಲೇರಿಯಾದೊಟ್ಟಿಗೆ ಬರುವ ಒಂದು ಸಹಜ ಸಹಭಾವ. ಇರ
ರೋಗಿಯು ಆಹಾರವನ್ನು ತೆಗೆದುಕೊಳ್ಳದಿರಲಿ ಎಂದು ಪ್ರಕೃತಿಯು ಶರಿ!
ವ್ಯವಸ್ಥೆಗೆ ನೀಡಿದ ಎಚ್ಚರಿಕೆ. ನೀರನ್ನು ಧಾರಾಳವಾಗಿ ನೀಡಬೇಃ
`ಟಾನ್ಕ ರೋಗಗಳಿಗೆ ನಿಸರ್ಗ ಚಿಕಿತ್ಸೆ 99
'ಕ್ರಿಯು ಅತಿ ಹೆಚ್ಚಾದಾಗ-ಹಣ್ಣಿನ ರಸ-ಕಿತ್ತಳೆರಸಕ್ಕೆ ಆದ್ಯತೆಯನ್ನು
'ನೈಮ ಪ್ರಮಾಣದಲ್ಲಿ ನೀಡಬಹುದು.
ಬಿಟ್ಟು ಬಿಟ್ಟು ಬರುವ ಮಲೇರಿಯಾ ಪ್ರಕರಣದಲ್ಲಿ ಜ್ವರವು
/ಮೆಯಾದರೆ. ಅದನ್ನು ರೋಗಿ ಪೂರ್ಣ ಗುಣಮುಖನಾದನೆಂದು
'ವಿಸಲಾಗದು. ಜ್ವರವು ತಿರುಗಿ ಮರುಕಳಿಸದು ಎನ್ನುವವರೆವಿಗೂ
ಪವಾಸ ಮುಂದುವರಿಸಬೇಕು. ಉಷ್ಣತೆ ಅಥವಾ ಜ್ವರವಿಳಿದ ನಂತರವೂ,
'ಯಾಗುತ್ತಿದ್ದಲ್ಲಿ ರೋಗಿಗೆ ಬಿಸಿನೀರಿನಲ್ಲಿ ಪೃಷ್ಠಸ್ನಾನ ಮಾಡಿಸಬೇಕು.
ನೀರ. ಬಾಟಲುಗಳನ್ನು ಉಪಯೋಗಿಸುವಂತೆ ಅವನಿಗೆ ಸಲಹೆ
ಡಬೇಕು.

ಡಾರ-ಸಿಡುಬು
[2೩9105
ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಾಂಕ್ರಾಮಿಕ ರೋಗ
ಬಹು ಅಪರೂಪವಾಗಿ ಬೆಳೆದವರಿಗೂ ತಗಲುವ ಈ ರೋಗ -
ಕರನ್ನು ಬಹುವಾಗಿ ಸುಸ್ತು ಮಾಡುತ್ತದೆ. ಚಳಿಗಾಲಕ್ಕಿಂತ ಹೆಚ್ಚಾಗಿ
ಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸಣ್ಣದಾಗಿ ಜ್ವರಬರುವುದರಿಂದಾಗಿ
jರಂಭವಾಗುವ ಈ ರೋಗ - ಶೀತವಾಗುವುದು, ಕಣ್ಣಿನಿಂದ ನೀರು
ರಿಯುವುದು ಮತ್ತು ಒಣ ಕೆಮ್ಮಿನೊಂದಿಗೆ ತನ್ನ ಇರುವು ಸಾರುವುದು.
ಲೃನೆಯ ದಿನ, ಶರೀರದ ಮೇಲೆ ಗುಳ್ಳೆಗಳು
ಕೆಸಿಕೊಳ್ಳಲಾರಂಭವಾಗುವುದು. ಮೊದಲಿಗೆ ಮುಖ ಮತ್ತು ಕುತ್ತಿಗೆಯ
"ಲೆ ಕಾಣಿಸಿಕೊಳ್ಳುವ ಇವು ಅನಂತರ ಮೈಯಿಡೀ ವ್ಯಾಪಿಸುವುದು.
ಕೈಗಳಾದ ಐದು ದಿನಗಳ ನಂತರ, ಎಡಬಿಡದ ಜ್ವರ ಕಾಡಿದ ಅನಂತರ
ಗುಳ್ಳೆಗಳು ಒಡೆಯಲಾರಂಭಿಸಿ ಸಿಪ್ಪೆ ಸುಲಿಯಲಾರಂಭವಾಗುವುದು.
ೀಗಿಯು (ಸಾಮಾನ್ಯವಾಗಿ ಮಗುವು) ಮಬ್ಬಾಗಿದ್ದು, ಸಣ್ಣ ಕಾರಣಕ್ಕೂ
ುವುದು. ಕೆಲವೊಮ್ಮೆ ಭೇದಿಯೂ ಕಾಣಿಸಿಕೊಂಡರೂ ರೋಗ
ರಂಭವಾದ ಒಂಬತ್ತು ದಿನಗಳ ನಂತರ ರೋಗಿ ಗುಣಮುಖನಾಗಿ
'ವಿಳಿಯುವುದು, ಶರೀರವು ತನ್ನ ಮೊದಲ ಸ್ಥಿತಿಯನ್ನೇ ತಲುಪುವುದು.
ಸಾಮಾನ್ಯ ರೋಗಗಳಿಗೆ ನಿಸರ್ಗ

ಚಿಕಿತ್ಸೆ ಷ
ದಡಾರಕ್ಕೆ ಅಜ್ಜಿ ಹೇಳುವ ಬೂಟಾಟಿಕೆಯ ಮದ್ದೂ, ಪ್ರಕೃತಿ
ಹೇಳುಮ ಮದ್ದೂ ಎರಡೂ ಒಂದೇ ಆಗಿರುವುದನ್ನು ಗಮನಿಸಬಹ
ಅಜ್ಜಿಗೆ ಅದು ದಡಾರವೆಂದು ತಿಳಿದು ಆಕೆ ಗುಳ್ಳೆಗಳು ಕಾಣಿಸಿಕೊಂ
ಏನೂ ಔಷಧ ಹಚ್ಚಗೊಳಿಸಳು.
ಪ್ರಕೃತಿ ಚಿಕಿತ್ಸೆಯೂ ಉಪವಾಸವನ್ನೊಳಗೊಂಡಿದೆ. ಮ
ಕಿತ್ತಳೆರಸ ಮತ್ತು ನೀರನ್ನು ಮಾತ್ರ ಕುಡಿಯಲು ಕೊಡಬೇಕು. ಹಾ
ಮಾತ್ರ ಕೊಡಬಾರದು. ದಡಾರವು ಕಣ್ಣಿನ ಅಂಗಾಂಶ
ದುರ್ಬಲಗೊಳಿಸುವುದು. ಆದ್ದರಿಂದ ರೋಗಿಯನ್ನು ಗಾಳಿಯಾಡುವ
ಅರೆ ಕತ್ತಲಿನಿಂದ ಕೂಡಿದ ಕೊಠಡಿಯಲ್ಲಿರಬೇಕು. ಇದರಿಂದ
ಕಿರಣಗಳು ಕಣ್ಣಿಗಿರಿಯುವುದು ತಪ್ಪುವುದು. ಜ್ವರವಿಳಿದು ದೇಹದ
ಸಾಮಾನ್ಯ ಸ್ಥಿತಿಗೆ ಬಂದಾಗ ಮಗು (ರೋಗಿ)ವನ್ನು ಕಡೆಯ
ಮೂರುದಿನಗಳ ಕಾಲ ಹಣ್ಣಿನ ಆಹಾರದಲ್ಲಿರಿಸಬೇಕು. ಈ ತೊಂದರೆ!
ಪರಿಣಾಮಗಳೆಲ್ಲವನ್ನೂ ದೇಹ ವಿಸರ್ಜಿಸಿದ ನಂತರ ಮತ್ತು ರೋಗಿ
ನಾಲಗೆ ಸಹಜ ಬಣ್ಣಕ್ಕೆ ಮರಳಿದ ನಂತರ ಮಾತ್ರ ರೋಗಿಗೆ ಆ:
ಮಾಮೂಲು ಆಹಾರ ನೀಡಬಹುದು.

ಸೀತಾಳಿ ಸಿಡುಬು
Chicken-Pox

ಲಕ್ಷಣಗಳು
ಇದೂ ಸಹ ಮಕ್ಕಳಿಗೆ ಬರುವ ಖಾಯಿಲೆ. ಬಹು ಅಪರೂಪಃ
ಬೆಳೆದವರಿಗೆ ಬಂದರೂ-ಅವರನ್ನು ದೀರ್ಫ ಅವಧಿಯವರೆಗೆ ಸು
ಮಾಡುವುದು. ಜ್ವರ ಬಂದು ಬೊಕ್ಕೆಗಳಂತೆ ಕಾಣ
ಹೊಪ್ಪಳಿಗಳೇಳುವುವು. ಇವು ನಿಧಾನವಾಗಿ ಒಣಗಿ ಕಜ್ಜಿಯಾಗುವು
ಈ ಹೊಪ್ಪಳೆಗಳು ತಂಡತಂಡವಾಗಿ ಕಾಣಿಸಿಕೊಳ್ಳುವುವು. ಒಂದು
ಹೊಪ್ಪಳೆಗಳು ಒಣಗಿದ ಕೂಡಲೇ ಮತ್ತೊಂದು &
ಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 101

'ಸಿಕೊಳ್ಳುವುದು. ಆದರೆ ಮೈಲಿಬೇನೆಯಲ್ಲಿ ಹೊಪ್ಪಳೆಗಳು ಇಡೀ


ನಾದ್ಯಂತ ಒಮ್ಮೆಗೇ ಕಾಣಿಸಿಕೊಳ್ಳುವುದು.

ಸ್ಸ
ಇತರ ಜ್ವರಗಳಂತೆಯೇ ಸೀತಾಳಿ ಸಿಡುಬಿನ ಚಿಕಿತ್ಸೆಯೂ
'ವಾಸದಿಂದಲೇ ಪ್ರಾರಂಭಿಸಬೇಕು. ಕಿತ್ತಳೇರಸ ಮತ್ತು ನೀರನ್ನು
ತ್ರ ರೋಗಿಗೆ ನೀಡಬೇಕು. ಪ್ರತಿದಿನ ಮುಂಜಾನೆ ಮತ್ತು ಸಂಜೆ
ಕ್ಹಿತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಎನಿಮಾ ಕೊಡಬೇಕು.
ಪ್ಪಳೆಗಳ ಮೇಲೆದ್ದ ಕಜ್ಜಿಯೊಣಗಿ ಉದುರಲಾರಂಭಿಸುವುದು, ಮತ್ತು
ಗೆ ತನ್ನ ಸಹಜ ವರ್ಣ ಪಡೆದುಕೊಳ್ಳುವವರೆಗೆ ಈ ಚಿಕಿತ್ಸೆ
೦ದುವರೆಸಬೇಕು. ರೋಗಿಯ ಕಣ್ಣುಗಳನ್ನು ತೀಕ್ಷ್ಮ ಬೆಳಕಿನಿಂದ
ಸಬೇಕು. ರೋಗದ ಪ್ರಾರಂಭದ ಸ್ಥಿತಿಯಲ್ಲಿ ಜ್ವರದ ಜೊತೆಗೇ
ಒದ್ದರೆ, ರೋಗಿಯ ಎದೆಯ ಸುತ್ತ ತಣ್ಬಟ್ಟಿಯನ್ನು ಹಾಕಬೇಕು.
ೀಗಿಯು ಹೊಪ್ಪಳೆಗಳನ್ನು ಕೆರೆಯದಂತೆ ನಿಗಾವಹಿಸಬೇಕು.

ಲಿಬೇನೆ, ಸಿಡುಬು
1211 Pox
ಸಿಡುಬು ಅಥವಾ ಮೈಲಿ ಬೇನೆಯೊಂದು ಭಯಾನಕವಾದ
ಟುರೋಗವಾಗಿದ್ದು, ಚರಿತ್ರೆಯುದ್ದಕ್ಕೂ ಕೋಟಿಗಟ್ಟಲೆ ಮಾನವ
ಣಗಳನ್ನು ಬಲಿತೆಗೆದುಕೊಂಡ ಕರಾಳ ಇತಿಹಾಸವಿರುವ ಜಾಡ್ಯ. ಇದೀಗ
ಕೇ ಇದರ ಸಂಪೂರ್ಣ ನಿರ್ನಾಮವಾಗಿದೆ. ಮೈಲಿಬೇನೆಗೆ
ಪ್ರದಾಯಿಕ ಚಿಕಿತ್ಸೆಯು ಮುಖ್ಯವಾಗಿ ಅದು ಬಾರದಂತೆ
ಯುವುದೇ ಆಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದರಿಂದ ಈ
ುಏಂಕರ ವಿಪತ್ತನ್ನು ಇತಿಹಾಸದ ಗರ್ಭದಲ್ಲಿ ಅಡಗಿರಿಸುವುದಕ್ಕೆ
ವಾಗಿದೆ. ಆದರೆ ಲಸಿಕೆ ಹಾಕಿದ ವ್ಯಕ್ತಿಯಲ್ಲಿಯೂ ಈ ವ್ಯಾಧಿಯು
್ನೊ ಜೀವಂತವಿರುವ ಪ್ರಕರಣಗಳೂ ಇವೆ. ಕೆಲವೊಮ್ಮೆ ಲಸಿಕೆ
ವುದರಿಂದ ವ್ಯಕ್ತಿಗೆ ಮಾರಣಾಂತಕ ಪರಿಣಾಮಗಳೂ ಆಗುವುದುಂಟು.
102 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿ

ಯಾವುದೇ ಮುನ್ಸೂಚನೆಯಿಲ್ಲದೇ ಈ ರೋಗ ಧಾಳಿ ಮಾಡುವು


ದೇಹದ ಉಷ್ಣತೆಯು ಇದ್ದಕ್ಕಿದ್ದಂತೆ 104” ಫಾರನ್‌ಹೇಟ್‌ಗಳಿಗೆ ಅಥ
ಹೆಚ್ಚು ಏರುವುದು. ನಡುಕ ಬರುವುದು, ನಾಡಿ ಬಡಿತ ವೇಗವಾಗುವು
ಭಯಂಕರ ಬಾಯಾರಿಕೆ, ಕುತ್ತಿಗೆಯ ಹಿಂಭಾಗದಲ್ಲಿ ನೋವು ಬರುವು
ತೀವ್ರವಾದ ತಲೆನೋವು ಮತ್ತು ವಾಂತಿಯಾಗುವುದು ಮುಂತಾದ ರೊ
ಲಕ್ಷಣಗಳು ಕಾಣಿಸಿಕೊಳ್ಳುವುದು. ಶರೀರದ ತುಂಬೆಲ್ಲ ಬೊಕ್ಕೆಗ
ಕಾಣಿಸಿಕೊಳ್ಳುವುವು. ಸುಟ್ಟ ಬೊಬ್ಬೆಗಳಂತೆ ಕಾಣುವ ಈ ಬೊಕ್ಕೆಗ
ಗಟ್ಟಿಯಾಗುತ್ತಾ ಬಂದು ಕೊನೆಗೆ ಇವುಗಳಲ್ಲಿ ಕೀವು ತುಂಬಿಕೊಳ್ಳುವು
ಇವು ಒಣಗಿದ ನಂತರ ಉದುರಿ ಬೀಳುವುವು. ಆದರೂ ಶರೀರದ ಮೆ
ಅಸಹ್ಯಕರವಾದ ಗುರುತನ್ನುಳಿಸಿ ಗುವುದು. ಕೆಲವು ತೀಕ್ಕೆ
ಪ್ರಕರಣಗಳಲ್ಲಿ ಕಣ್ಣುಗಳ ಮೇಲೂ ಈ ಬೊಕ್ಕೆಗಳು ಕಾಣಿಸಿಕೊಂರ
ಸಂಪೂರ್ಣ ಅಂಧತ್ಚವೂ ಉಂಟಾಗಬಹುದು.

ಚಿಕಿತ್ಸೆ
ಈ ಭಯಾನಕ ವ್ಯಾಧಿಯ ಚಿಕಿತ್ಸೆಗೆ ಎರಡು ಮುಖಗಳಿವೆ: ಒಂದ
ಇದು ಬಾರದಂತೆ ತಡೆಯುವುದು. ಮತ್ತೊಂದು ಇದನ
ಗುಣಪಡಿಸುವುದು. (Preventive and Curative). ತಡೆಯುವಿಕೆಂ
ಕ್ರಮದಲ್ಲಿ ಪರಿಸರವನ್ನು ಪರಿಶುದ್ಧವಾಗಿಟ್ಟುಕೊಂಡು ಆರೋಗ್ಯಕರವಾ
ಶುದ್ಧ ಜೀವನಕ್ರಮ ರೂಢಿಸಿಕೊಳ್ಳುವುದು - ಪ್ರಕೃತಿ ಚಿಕಿತ್ಸೆಯ ತತ್ವದಂ
ಬಹುಮುಖ್ಯ. ಮೈಲಿ ಬೇನೆಯ ಜ್ವರಕ್ಕೂ ಇತರ ಜ್ವರಗಳಂತೆಯೇ ಚಿಕಿ
ಮಾಡಬೇಕು. ದೇಹದ ಬೊಕ್ಕೆಗಳನ್ನು ಗುಣಪಡಿಸುವ ನಿಟ್ಟಿನ
ಅವುಗಳನ್ನು ಶುಭ್ರವಾಗಿ ಹೆಚ್ಚು ಕೊಳೆ ಸೇರದಂತೆ ನೋಡಿಕೊಳ್ಳುವುಂ
ಅತಿ ಮುಖ್ಯ. ಬೊಕ್ಕೆಗಳು ಒಣಗಿ ಉದುರುವ ಸಮಯದಲ್ಲಿ ರೋಗಿ
ನವೆಯಾಗಿ ಕೆರೆದುಕೊಳ್ಳಬೇಕೆನಿಸಿದರೂ ಆದರಿಂದ ಇ ಅವರ್ನ
ತಡೆಯುವುದೂ ಅಷ್ಟೇ ಮುಖ್ಯ.
ಕೆರೆಯುವುದರಿಂದ ಗುಣಮುಖವಾಗುವ ಪ್ರವೃತ್ತಿ ನಿಧ
ವಾಗುವುದಲ್ಲದೇ ಅಸಹ್ಯಕರವಾದ ಕಲೆಗಳೂ ಉಳಿಯು
ಸಂಭವವಿರುವುದು. ಸ್ಪಲ್ಪ ಆಲಿವ್‌ ಎಣ್ಣೆಯನ್ನು ಜಿಸಿ ಮಾಡಿ ಬಟ್ಟೆಯ
ಗಭಾವ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 103

ನೂಕ್ಕಗಳ ಮೇಲೆ ಹಚ್ಚಬೇಕು. ಅದು ನವೆಯನ್ನು ಕಡಿಮೆ


ಖಾಡುವುದಲ್ಲದೇ ಬೊಕ್ಕೆಗಳು ಬೇಗ ಬೀಳಲೂ ಸಹಕರಿಸುತ್ತದೆ.

ೆನೆದ ಸ್ಟಾಂಜಿನಿಂದ ಮೈ ಒರೆಸಬೇಕು. ಅಂತೆಯೆ ದೇಹದಲ್ಲಿ


ಕೊಕ್ಕೆಗಳಿರದೆಡೆಯಲ್ಲಿ ತಣ್ಣೀರಿನಲ್ಲಿ ನೆನೆಸಿ ಹತ್ತಿ ಬಟ್ಟೆಯಿಂದ
ಎರೆಸಬೇಕು

ುಷಮ ಜ್ವರ
fyphoid Fever
ವಿಷಮ ಜ್ವರ ನ್ನು ಕರುಳಿನ ಜ್ವರವು ಒಳಜ್ವರವಾಗಿದ್ದು, ಒಂದು
ನಗೆಯ ಸಾಂಕೇತಿಕವಾಗಿ ಜ್ವರ ಬರುವುದು, ಕರುಳಿನ ಊರಿಯೂತ,
ದೆಗಳಾಗುವುದು, ಬಿಟ್ಟು ಬಿಟ್ಟು ಜ್ವರ ಬರುವುದು ಮತ್ತು ಪದೇ
ದೇ ಮರುಕಳಿಸುವ ಲಕ್ಷಣಗಳಿಂದ ಕೂಡಿರುವುದು.

ಬೇರೆಲ್ಲ ಪ್ರಕರಣಗಳಿಗಿಂತ ಮಂದಗತಿಯಲ್ಲಿ ಧಾಳಿಯಿಡುವ ಗುಣ


8 ಜ್ವರದ್ದು, ರೋಗಿಯು ಒಂದು ವಾರಕ್ಕೂ ಹೆಚ್ಚು ಕಾಲ ಜ್ವರವು
ವನು ಹಾಸಿಗೆ ಹಿಡಿದು ಮಲಗುವಂತೆ ಮಾಡುವವರೆವಿಗೂ ತನ್ನ
ನಂದಿನ ಕಾರ್ಯಗಳಲ್ಲಿ ತೊಡಗಿರುವ ಜ್ವರದ ಬಗೆಗೆ ಅವನಿಗೆ ಯಾವ
ೂಚನೆಯೂ ಇರಲಾರದು. ಹೆಚ್ಚಾಗಿ ಗುರ್ತಿಸಲ್ಪ ಟ್ವ ಲಕ್ಷಣಗಳೆಂದರೆ.
ಲೆನೋವು, ಆಲಸ್ಯ, ಸಾಮಾನ್ಯ ಜಡತನ, ನಿದ್ದೆಗೆಡುವಿಕೆ, ರಾತ್ರಿ ವೇಳೆ
ಲ್ಲ ಮೈ ಬೆಚ್ಚಗಾಗುವುದು ಇತ್ಯಾದಿ. ಕೆಲವು ಪ್ರಕರಣಗಳಲ್ಲಿ
ಬೂಗಿನಿಂದ ರಕ್ತಸ್ಪಾವವಾಗಲೂಬಹುದು. ಜ್ವರವು ಸಂಜೆಯಾಗುತ್ತಿದ್ದಂತೆ
ಚ್ಚಾಗುತ್ತಾ ನಡೆದು ಮುಂಜಾನೆ ಬಿಡುವುದು. ಟೈಫಾಯಿಡ್‌ನಲ್ಲಿನ ಈ
ಶಿಷ್ಟತೆ ಸಾಂಕೇತಿಕ. ಪ್ರತಿ ಮರುದಿನವೂ ಜ್ವರದ ಗರಿಷ್ಠ ಹಾಗೂ ಕನಿಷ್ಟ
ುಟ್ಟಗಳು ಹೆಚ್ಚುತ್ತಾ ಹೋಗುವುದು. ಎರಡನೇ ವಾರದಲ್ಲಿ
ಂದೆಗಳಾಗಲಾರಂಭಿಸುವುವು. ಎಚ್ಚರವಹಿಸದಿದ್ದಲ್ಲಿ ಕರುಳಿನ ಉರಿಯೂತ
ಗೂ ಮೂಳೆಗಳ ಊತವೂ ಉಂಟಾಗಬಹುದು. ಬಳಲಿಕೆಯಿಂದ
104 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
TSE ಅಪಾ...

ನಿತ್ರಾಣರಾಗಬಹುದು. ಉರಿಯೂತದಿಂದ ಆಂತರಿಕ |


ರಕ್ತಸ್ಪಾವಕ್ಕೆಡೆಯಾಗುವುದು, ಮತ್ತೀವ್ರಣವು ತೂತಾದಲ್ಲಿ
ಹೊಟ್ಟೆಯನ್ನಾವರಿಸಿರುವ ತೆಳುಪೊರೆಗೆ ಘಾತವಾಗಿ (Peritonts)
ಮರಣಾಂತಿಕ ಪರಿಣಾಮಗಳುಂಟಾಗಬಹುದು.
ಕೆಲ ಬಾರಿ ಶ್ವಾಸನಾಳಗಳು ಊದಿ, ಪಕ್ಕೆಬಾವು ಉಂಟಾಗುವುದು.
ಇದರಿಂದಾಗಿ ರೋಗಿಯು ಜ್ವರವಿಲ್ಲದಿದ್ದರೂ ಸುದೀರ
ಕಾಲ-ತಿಂಗಳುಗಳ ಕಾಲ-ಹಾಸಿಗೆ ಹಿಡಿಯುವ ಪ್ರಮೇಯ ಬರಬಹುದು.
ಪ್ರಕೃತಿ ಚಿಕಿತ್ಸೆಯ ಪ್ರಕಾರ ಯಾವ ದೇಹದಲ್ಲಿ ವಿಷಯುಕ್ತ ತ್ಯಕ್ತ
ವಸ್ತುಗಳು, ಮತ್ತು ಕರುಳಿನಲ್ಲಿ ಕೊಳೆತ ವಸ್ತುಗಳು
ಶೇಖರಿಸಲ್ಪಡುವುದೋ, ಆ ದೇಹಕ್ಕೆ ಮಾತ್ರ ವಿಷಮ ಜ್ವರ
ಧಾಳಿಯಿಡುವುದು. ದೇಹವು ಆರೋಗ್ಯವಾಗಿದ್ದು, ವಿಷಮುಕ್ತವಾಗಿದ್ದರೆ,'
ಎಂತಹ ಬಲಯುತವಾದ ಸೋಂಕಿಗೆ ಒಡ್ಡಿಕೊಂಡಾಗಲೂ, ವಿಷಮ
ಜ್ವರದಿಂದ ಬಳಲುವ ಭಯವಿಲ್ಲ.
ಚಿಕಿತ್ಸೆ:
ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಅದನ್ನು ಅಭ್ಯಸಿಸುವ
ವೈದ್ಯರುಗಳು, ರೋಗವನ್ನು ಪತ್ತೆ ಹಚ್ಚುವವರೆಗೂ ಕಾದು ಅನಂತರ
ಔಷಧ ಪ್ರಯೋಗ ಮಾಡುವ ಪರಿಪಾಠವಿರಿಸಿಕೊಂಡಿರುವರು. ಆದರೆ ಈ
ವೇಳೆಗಾಗಲೇ ರೋಗವು ದೇಹದಲ್ಲಿ ತನ್ನ ಹಿಡಿತ ಸ್ಥಾಪಿಸಿ ಆಗಿರುವುದು.
ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ-ಎಲ್ಲ ತರಹದ ಜ್ವರಗಳ
ಚಿಕಿತ್ಸೆಯಲ್ಲಿನಂತೆಯೇ-ಅದಾವ ಬಗೆಯ ಜ್ವರವೇ ಇರಲಿ-ಪ್ರಕೃತಿ
ಚಿಕಿತ್ಸೆಯ ಮೊರೆ ಹೋಗಿ ಹೇಳಿದ ವಿಧಾನಗಳಂತೆಯೇ ಜ್ವರದ ವಿರುದ್ಧ
ಹೋರಾಡುವುದೇ ಆಗಿದೆ.
ರೋಗಿಯು ಜ್ವರ ಇಳಿದು ಸಾಮಾನ್ಯ ಸ್ಥಿತಿಗೆ ಬರುವವರೆಗೆ
ಉಪವಾಸ ಮಾಡಬೇಕು. ಈ ಅವಧಿಯಲ್ಲಿ ಕಿತ್ತಳೆರಸ ಮತ್ತು ನೀರನ್ನು
ಮಾತ್ರ ಕುಡಿಯಬೇಕು. ಜ್ವರ ಬಿಟ್ಟು ನಾಲಗೆ ತನ್ನ ಸಹಜ ಆರೋಗ್ಯ
ಬಣ್ಣ ತಲುಪುವಂತಾದ ಮೇಲೆ, ಫಲಹಾರದ ಪಥ್ಯ, ಅನಂತರ ಬೇಯಿಸಿದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 105

ತರಕಾರಿಗಳು ಮತ್ತು ಪಾಲಿಶ್‌ ಮಾಡದಿರುವ ಅಕ್ಕಿಯಿಂದಾದ ಅನ್ನ


ತಿನ್ನಬಹುದು.

ಸಂಧಿವಾತ ಜ್ವರ
Rheumatic fever

ಲಕ್ಷಣಗಳು
ಸಂಧಿವಾತ ಜ್ವರ-ಕೀಲುಗಳಲ್ಲಿ ನೋವಿನೊಂದಿಗೆ ಏರುವ ಜ್ವರವು
ಚಿಕ್ಕವಯಸ್ಸಿನಲ್ಲಿ ಬರುವ ಒಂದು ರೋಗ. ಇದು ಹೃದಯವನ್ನು
ಆವರಿಸುವ ಸಾಧ್ಯತೆಗಳಿವೆ. ಆಧುನಿಕ ವೈದ್ಯವು ಇದು ಏಕಾಣುಜೀವಿಯ
(Streptor ೦೦೦೦೩1) ಸೋಂಕಿನಿಂದಾಗುವ ಪರಿಣಾಮವೆಂದು ನಂಬಿ
ಪೆನಿಸಿಲಿನ್‌ನಿಂದ ಚಿಕಿತ್ಸೆಗೆ ತೊಡಗುತ್ತಾರೆ.
ಸಂಧಿವಾತ ಜ್ವರಕ್ಕೆ ಮುನ್ನ ಕೆಲವೊಮ್ಮೆ ಗಲಗ್ರಂಥಿ (Tonil)ಯ
ಸೋಂಕೂ ಉಂಟಾಗಬಹುದು. ನಿರ್ದಿಷ್ಟ ಹಾರ್ಮೊನಿನ (ಚೋದಕಗಳು)
ಕೊರತೆಯಿಂದಾಗಿ ಅಂಗಾಂಶಗಳಿಗೆ ಧಕ್ಕೆಯುಂಟಾಗುತ್ತದೆ. ಆದರೆ ಆಧುನಿಕ
ವೈದ್ಯ ಪದ್ಧತಿಯು ಈ ನಿರ್ದಿಷ್ಟ ಹಾರ್ಮೋನಿನ ಕೊರತೆ
ಹೇಗುಂಟಾಗುವುದು ಎಂದು ವಿವರಿಸುವಲ್ಲಿ ಸೋಲುತ್ತದೆ.
ವಿಪರೀತ ಚಳಿಯಾಗುವುದರಿಂದ ಸಂಧಿವಾತದ ಧಾಳಿ ಪ್ರಾರಂಭ.
ನಂತರ ಜ್ವರ, ಒಂದು ಬಗೆಯ ಜಡತೆ, ಕೀಲುಗಳಲ್ಲಿ ನೋವು, (ಮಂಡಿ,
ಕೈಹಿಡಿ, ಭುಜದ ಕೀಲುಗಳಲ್ಲಿ ಸಾಮಾನ್ಯ) ಇವುಗಳು ಕಾಣಿಸಿಕೊಳ್ಳುತ್ತವೆ.
ಮೈನ ಉಷ್ಣತೆ 1039 ಫ್ಯಾ. ವರೆವಿಗೂ ಏರುತ್ತದೆ. ನಾಡಿ ಬಡಿತ
ವೇಗವಾಗುತ್ತದೆ. ನಾಲಗೆಯ ಮೇಲೆ ಪೊರೆ ಕಟ್ಟಿಕೊಳ್ಳಲು
ಆರಂಭವಾಗುತ್ತದೆ ಹಸಿವು. ಕಡಮೆಯಾಗಿ ಮಲಬದ್ಧತೆ ಉಂಟಾಗುತ್ತದೆ.
ಈ ಧಾಳಿ ಕೆಲದಿನಗಳ ಅನಂತರ ಕಾಣೆಯಾದರೂ, ಮರಳಿ ತೀವೃವಾಗಿ
ಕಾಣಿಸಿಕೊಳ್ಳುತ್ತದೆ. ಇದು ಹೀಗೆಯೇ ಮುಂದುವರೆದಲ್ಲಿ ಹೃದಯದ
ನ್ನಾಯುಗಳನ್ನಾರಿಸಿರುವ ತೆಳುಪೊರೆ ಊದಿಕೊಂಡು, ತೀವ್ರ
ಪರಿಣಾಮಗಳಿಗೆಡೆ ಮಾಡಿಕೊಡುತ್ತದೆ. ಕೆಲ ಸಮಯ ರೋಗಿಯ ಮೈಕಾವು
106 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
1069 ಫ್ಯಾ. ಗಳವರೆಗೂ ಏರಿ ರೋಗಿಯ ಪ್ರಾಣಕ್ಕೆ ಗಂಡಾಂತರ
ಒದಗುತ್ತದೆ.
ಸಂಧಿವಾತ ಜ್ವರವು ಸಾಮಾನ್ಯವಾಗಿ ಮಕ್ಕಳು ಮತ್ತು ಹದಿ
ಹರೆಯದವರಿಗೇ ಸೀಮಿತವಾಗಿದ್ದರೂ, ವಯಸ್ಕರಲ್ಲಿ ' ತೀವ್ರವಾಗಿ
ಮೈದೋರುತ್ತದೆ. ಮಕ್ಕಳು, ತಮ್ಮ ಕೀಲುಗಳಲ್ಲಿ
ನೋವಿದೆಯೆಂದೇನಾದರೂ ಹೇಳಿದರೆ ಅದನ್ನು ಯಾವ ಕಾರಣಕ್ಕೂ
ನಿರ್ಲಕ್ಷ ಮಾಡಬಾರದು. ಏಕೆಂದರೆ ಬಹಳಷ್ಟು ಪ್ರಕರಣಗಳಲ್ಲಿ ಅದು
ಸಂಧಿವಾತ ರೋಗದ ಮುನ್ಸೂಚನೆಯಾಗಿರುತ್ತದೆ.
ಸಾಮಾನ್ಯವಾಗಿ ಈ ರೋಗ ಆಮ್ಲೀಯ ಆಹಾರವನ್ನು (ಆಮ್ಲ
ಡಿ10)ಅನ್ನು ಉತ್ಪತ್ತಿ ಮಾಡುವಂತಹ ಅತಿ ಹೆಚ್ಚು ತಿನ್ನುವುದರಿಂದ
ಬರುತ್ತದೆ. ದಿನವೂ ಮಾಂಸಾಹಾರ, ಪಿಷ್ಟ ಪದಾರ್ಥಗಳು, ಸಂಸ್ಕರಿಸಿದ
ಸಕ್ಕರೆ, ಕೊಬ್ಬು ಮತ್ತು ಅಪ್ರಾಕೃತಿಕ ಆಹಾರವನ್ನುಪಯೋಗಿಸುವುದರಿಂದ,
ಶರೀರ ವ್ಯವಸ್ಥೆಯನ್ನು ಅನೇಕ ಕಶ್ಮಲಗಳಿಂದ ತುಂಬಿದಂತಾಗಿ, ಈ
ಕಶ್ಮಲಗಳು ಸಂಧಿವಾತ ಜ್ವರದ ರೂಪದಲ್ಲಿ ಹೊರಬೀಳುವುವು.

ಚಿಕಿತ್ಸೆ
ಸಂಧಿವಾತ ಜ್ವರಕ್ಕೂ ಬೇರೆಲ್ಲ ಜ್ವರಗಳಂತೆಯೇ ಚಿಕಿತ್ಸೆ
ಮಾಡಬೇಕು. ಅವೆಂದರೆ ರೋಗಿಯನ್ನು ಉಪವಾಸದಲ್ಲಿರಿಸಿ, ಕಿತ್ತಳೆರಸ
ಮತ್ತು ನೀರನ್ನು ಮಾತ್ರ ಕೊಡಬೇಕು. ಪ್ರತಿದಿನ ಎನಿಮಾ ನೀಡಬೇಕು.
ಇವುಗಳ ಜತೆಗೆ ಊದಿಕೊಂಡ ಮತ್ತು ನೋಯುತ್ತಿರುವ ಕೀಲುಗಳಿಗೆ
ತಣ್ಬಟ್ಟಿ ಹಾಕಬೇಕು. ಈ ಪ್ರಕರಣದಲ್ಲಿ ಜ್ವರವು 106 ಫ್ಯಾ. ಗಳಿಗೇರುವ
ಸಂಭವವಿರುವುದರಿಂದ. ಇಂತಹ ಜ್ವರ ಬಂದರೆ ಇಡೀ ಶರೀರಕ್ಕೂ '
ತಣ್ಬಟ್ಟಿ ಹಾಕಬೇಕು.

ಕೆಂಜ್ವರ
Scarlet Fever

ಕೆಂಜ್ವರದ ಮುಖ್ಯ ಲಕ್ಷಣವೆಂದರೆ, ಅತಿ ಹೆಚ್ಚು ಮೈಕಾವು, ಗಂಟಲು :


|
' ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 107

' ನೋವು, ದೇಹದ ಚರ್ಮದ ಮೇಲೆಲ್ಲ ವಿಸ್ತಾರವಾಗಿ ಹರಡಿದ


ಕೆಂಪುಗಂಧೆಗಳು, ಗುಳ್ಳೆಗಳು, ಬಹುವಾಗಿ ಚಿಕ್ಕಮಕ್ಕಳೇ ಗುರಿಯಾಗುವ
ಸೋಂಕಿನಿಂದಾಗಿ ಕೆಂಜ್ವರ ಬರುವುದೆಂದು ಟಾ ವೈದ್ಯಪದ್ಧತಿ ನಂಜಿದೆ.
ಭ್‌ ಇದ್ದಕ್ಕಿದ್ದಂತೆ ಪ್ರಾರಂಭವಾಗುವುದು. ಕೆಲವೇ ಗಂಟೆಗಳಲ್ಲಿ ಇದು
104° ಫ್ಯಾ.ಗಳವರೆಗೂ ಏರುವುದು. 24 ಗಂಟೆಗಳಲ್ಲಿ ದೇಹದ. ಮೇಲೆ
ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವವುವು. ಇದು ಶಮನವಾಗಲು : ಒಂದು
| ವಾರವಾದರೂ ಬೇಕು. ಈ ರೋಗದಲ್ಲಿ ತಲೆದೋರಬಹುದಾದ ಮುಖ್ಯ
ಅಪಾಯವೆಂದರೆ, ರೋಗಿಯು ಚೇತರಿಸಿಕೊಳ್ಳುತ್ತಿರುವಾಗ, ಅವನ ಮೂತ್ರ
ಜನಕಾಂಗಗಳು ಊದಿಕೊಳ್ಳುವುದು. ಹೀಗಾದಾಗ ಜ್ವರ ಮರುಕಳಿಸಿ
ಮೂತ್ರಪಿಂಡಗಳು ತಮ್ಮ ನೈಜ ಕಾರ್ಯ ನಿರ್ವಹಿಸಲು
ಅಸಮರ್ಥವಾಗುತ್ತವೆ. ಇದರಿಂದಾಗಿ ಮೂತ್ರ ಕಟ್ಟಿಕೊಂಡು, ಮೂತ್ರರಕ್ತ
ಅಥವಾ ಮೂತ್ರವಿಕಾರಕ್ಕೆ ಎಡೆಮಾಡಿಕೊಡುತ್ತದೆ.
ಕೆಂಜೃರವು ಶರೀರವು. ತನ್ನಿಂತಾನೇ ಶುದ್ಧೀಕರಣಗೊಳ್ಳುವ
ಪ್ರಕ್ರಿಯೆಯ ಕೆಲಪ್ರಕರಣಗಳಲ್ಲಿ ಅಗ್ನಿಪರ್ವತದೋಪಾದಿಯದು. ಬೇರೆ
ಪ್ರಕರಣಗಳಲ್ಲಿನಂತೆ ತಪ್ಪು ತಪ್ಪಾದ ಆಹಾರಾಭ್ಯಾಸಗಳಿಂದುಂಟಾಗುವ
ರೋಗಕಾರಕ ಪ್ರವೃತ್ತಿಯೇ ಈ ವ್ಯಾಧಿಗೆ ಕಾರಣ.

ಚಿಕಿತ್ಸೆ
ಇತರ ಜ್ವರಗಳಂತೆಯೇ ಈ ಜ್ವರದ ಚಿಕಿತ್ಸಾಕ್ರಮ ಕೂಡಾ.
ಕೆಂಜೃರದ ನಂತರ ಕೆಂಪುಗುಳ್ಳೆಗಳು ಸುಲಿಯಲಾರಂಭವಾದಾಗ ಈ
ಕೈಮವು
ಪರಿಕ ಜ್ವರವಿಳಿದ ನಂತರ ಮೂರು ವಾರಗಳ ಕಾಲ
ಮಾ aT ಸಂಭವವಿದೆ. ಮ್ಯಾಗ್ನೀಸಿಯಂ ಸಲ್ಪೇಟ್‌ (£ೇದಿ
ಉಪ್ಪಿನ) ನೀರಿನ ಸ್ನಾನವನ್ನು ವಾರಕ್ಕೆ ಎರಡು ಬಾರಿ ಅಥವಾ ಮೂರು
ಬಾರಿ ರೋಗಿಗೆ ಮಾಡಿಸಿವುದರಿಂದ ರೋಗಿಯು ಬೇಗನೆ
ಗುಣಮುಖನಾಗಲೂ ಸಹಾಯವಾಗುತ್ತದೆ.
ಭೇದಿಯುಪು 3 ಸಿಗದಿದ್ದರೆ ಭರ್‌ ಅಡಿಗೆಯುಪ್ಪಾದರೂ
ನಡೆಯುತ್ತದೆ. 102° ಫ್ಯಾ.ನಿಂದ 104°: ಫ್ಯಾ ಉಷ್ಣತೆಯ ಒಂದು
108 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ತೊಟ್ಟಿ ನೀರಿಗೆ ಒಂದು ಕಿಲೋದಷ್ಟು ಉಪ್ಪನ್ನು ಬೆರೆಸಬೇಕು.


ರೋಗಿಯನ್ನು ಅದರಲ್ಲಿ 1/2 ಗಂಟೆ ಕಾಲ ಮಲಗಿಸಬೇಕು.
ತೊಟ್ಟಿಯಲ್ಲಿಳಿಯುವ ಮುಂಚೆ. ರೋಗಿಗೆ ಒಂದು ಗ್ಲಾಸ್‌ನಷ್ಟು
ತಣ್ಣೀರನ್ನು (೮016 wr) ಕುಡಿಯಲು ಕೊಟ್ಟು, ಅವನ ತಲೆಯನ್ನು
ನೆನೆಸಿದ (ತಣ್ಣೀರಿನಲ್ಲಿ) ಟವೆಲಿನಿಂದ ಸುತ್ತಬೇಕು. ಈ ತರಹೆಯ
ಸ್ನಾನವನ್ನು ಸಂಧಿವಾತ ಇರುವವರಿಗೂ ಜ್ವರವಿಲ್ಲದಾಗ ಮಾಡಿಸಿದಲ್ಲಿ
ಉಪಯೋಗವಾಗುವುದು.

ಶ್ವಾಸಕೋಶಗಳ ಉರಿಯೂತ
Pneumonia
ನ್ಯುಮೋನಿಯಾವು ಶ್ವಾಸಕೋಶಗಳ ದ್ರವ್ಯದ ಉರಿಯೂತವಾಗಿದ್
ದು
ಇದು ಅನೇಕ ರೂಪಗಳಲ್ಲಿ ವ್ಯಕ್ತವಾಗುತ್ತದೆ. ಧಾಳಿಯು
ಸಾಮಾನ್ಯವಾಗಿ
ಮೈ ನಡುಕದಿಂದ (ಚಿಕ್ಕಮಕ್ಕಳಲ್ಲಿ ಎಳೆತಗಳಿಂದ)
ಪ್ರಾರಂಭ. ಇದರ
ಹಿಂದೆಯೇ ಎದೆನೋವು ಮತ್ತು ಕೆಲಸಮಯದಲ್ಲಿ ವಾಂತಿಯೂ
ಕಾಣಿಸಿಕೊಳ್ಳುತ್ತದೆ. ಮೈಕಾವು 1040 ಫ್ಯಾ.ಗಳಿಗೇರುತ್ತದೆ. ನಾಡಿ ಬಡಿತ
ಅತಿ ವೇಗವಾಗುತ್ತದೆ. ಉಸಿರಾಟ ಕಷ್ಟಕರವಾಗುತ್ತದೆ. ಮೇಲುಸಿರು
ಬರುತ್ತದೆ. ಒಣ ಕೆಮ್ಮು ಬರುತ್ತದೆ. ಕಫ, ಶ್ಲೇಷ್ಮ ಬಂದಲ್ಲಿ ಅದು
ಕಂದುಗಟ್ಟಿರುತ್ತದೆ.

ರೋಗ ಮುಂದುವರೆದಂತೆಲ್ಲ ಜ್ವರವು ಸಾಮಾನ್ಯವಾ


ವಾರದವರೆಗೆ 103” ನಿಂದ 1059 ಫ್ಯಾಗಳವರೆಗೂ ಇದ್ದು ಗಿ ಒಂದು
ನಿಲ್ಲುತ್
ಇದ್ದಕ್ಕಿದ್ದಂತೆ
ತದೆ. ಆಗ ಅತಿಹೆಚ್ಚು ಬೆವರು ಹರಿದು ನೋವು
ಇಲ್ಲದಂತಾಗುತ್ತದೆ.
ಈ ರೋಗವು ಯಾರನ್ನಾದರೂ ಆಕ್ರಮಿ
ಸಬಹುದಾದರೂ ಬಹುತೇಕ
ಮಕ್ಕಳೇ ಈ ರೋಗಕ್ಕೆ ಗುರಿಯಾಗುತ್ತವೆ.
ನ್ಯುಮೋನಿಯಾವು ಕೆಲವು
ವೇಳೆ ಶೀತ ಜ್ವರಕ್ಕೆ (Influenza) ನೀಡಿದ ತಪ್ಪು ಚಿಕಿತ್ಸೆಯ
ಪರಿಣಾಮವೂ ಆಗಿರಬಹುದು.
ಸಾಮಾನ್ಯ, ರೋಗಗಳಿಗೆ ನಿಸರ್ಗ ಚಿಕಿತ್ಸೆ 109

ಚಿಕಿತ್ಸೆ
ಮಕ್ಕಳಿಗೆ ಬರುವ ನ್ಯುಮೋನಿಯಾಕ್ಕೆ ಇತರ ಕಡಿಮೆ ತೀವ್ರತೆಯ
ರೋಗಗಳಿಗೆ ನೀಡಿದ ನಿಗ್ರಹಾತ್ಮಕ ಚಿಕಿತ್ಸೆಯೂ ಬಹುಪಾಲು ಕಾರಣ.
ಪ್ರಕೃತಿ ಚಿಕಿತ್ಸಾ ತತ್ಪಗಳಂತೆ ನ್ಯುಮೋನಿಯಾದ ಚಿಕಿತ್ಸೆಯೂ ಇತರ
ಜ್ವರಗಳ ಚಿಕಿತ್ಸೆಗೆ ಹೋಲುವಂತಹದೆ ಆಗಿದೆ. ನ್ಯುಮೋನಿಯಾದಿಂದ
ನರಳುತ್ತಿರುವ ಮಗುವನ್ನು ಕೆಲ ದಿನಗಳ ಕಾಲ ಉಪವಾಸದಲ್ಲಿರಿಸಬೇಕು.
ಈ ಸಮಯದಲ್ಲಿ ಕೇವಲ ನೀರು ಮತ್ತು ಕಿತ್ತಳೆ ರಸವನ್ನು ಮಧ್ಯಮ
ಪ್ರಮಾಣದಲ್ಲಿ ನೀಡಬೇಕು. ಹಾಲು ಕೊಡಬಾರದು. ಎದೆಪಟ್ಟಿ
ಹಾಕುವುದರಿಂದ ಪರಿಸ್ಥಿತಿ ಸುಧಾರಿಸುವುದು. ಪ್ರತಿದಿನ ಬೆಚ್ಚನೆ ನೀರಿನ
ಎನಿಮಾ ಕೊಡಬೇಕು. ರೋಗಿಯ ಸ್ಥಿತಿಯನ್ನು ನೋಡಿಕೊಂಡು ದಿನಕ್ಕೆ
ಮೂರು ಬಾರಿ ಇದನ್ನು ಪುನರಾವರ್ತಿಸಬೇಕು.

ಗಳಚರ್ಮರೋಗ
Diphtheria
ಡಿಫ್ತೀರಿಯಾ ಕಾಲಿರಿಸುವುದು ಬಹುಮೆಲ್ಲಗೆ, ಸಣ್ಣಜ್ವರ ಮತ್ತು
ಗಂಟಲ ನೋವಿನಿಂದ. ತೆಳು ಪೊರೆಯೊಂದು ಟಾನ್ಸಿಲಿನ ಮೇಲೆ
ಬೆಳೆಯಲಾರಂಭಿಸಿ, ದಿನೇ ದಿನೆ ವೃದ್ಧಿಯಾಗುತ್ತಾ ಹೋಗುತ್ತದೆ.
ಊತದಿಂದ ಈ ಇಡೀ ಪ್ರದೇಶ ಆವರಿಸಲ್ಪಡುತ್ತದೆ. ಕತ್ತಿನ ಗ್ರಂಥಿಗಳು
ದೊಡ್ಡದಾಗತ್ತವೆ. ಮಗುವು ಬಹು ನಿತ್ರಾಣವಾಗುತ್ತದೆ.
ರೋಗವೇನಾದರೂ ಹೃದಯಕ್ಕೆ ಹಚ್ಚಿದರೆ ರೋಗಿಯ ಉಳಿವು ಬಹುಕಷ್ಟ.
ಈ ರೋಗವು ಜೀವಾಣುಗಳಿಂದ ಬರುವುದೆಂದು ನುಡಿಯುವ ವೈದ್ಯರು
ಇನ್‌ಕ್ಯುಬೇಷನ್‌ನ ಕುರಿತು, ರೋಗ ಒಳಗೇ ಹೊಮ್ಮುವ ಕುರಿತು
ಚರ್ಚಿಸುವರು. ಆದರೆ ಎಲ್ಲ ಮಕ್ಕಳೂ ಸೋಂಕಿನ ಸಂಪರ್ಕ ಹೊಂದಿದರೂ
ಈ ರೋಗ ಪಡೆದಿರುವುದಿಲ್ಲ. ರೋಗಕ್ಕೆ ಗುರಿಯಾಗುವ ಶಿಥಿಲ
ಪ್ರವೃತ್ತಿಯೇ ಈ ರೋಗಕ್ಕೆ ಕಾರಣ. ತಪ್ಪಾದ ಆಹಾರಾಭ್ಯಾಸ,
ಅನಾರೋಗ್ಯಕರ ಜೀವನ, ಮತ್ತು ನಿರಂತರ ಮಲಬದ್ಧತೆ ಈ ರೋಗದ
ಪ್ರಮುಖ ಕಾರಣಗಳು. ಆಧುನಿಕ ವೈದ್ಯ ಪದ್ಧತಿಯು ಡಿಪ್ತೀರಿಯಾವನ್ನು
ಸಾಮಾನ್ಯ ೋಗಗಳಿಗೆ ನಿಸರ್ಗ ಚಿಕಿತ್ರೆ
110 ಹಾ ಸಾಕಾ

ಗುಣಪಡಿಸುವ ಲಸಿಕೆಯನ್ನು ಅಥವಾ ಪ್ರತಿ-ವಿಷವನ್ನು ಅಭಿವೃದ್ಧಿ '


ಪಡಿಸಿದೆಯಾದರೂ ಈ ಪ್ರತಿ ವಿಷವನ್ನು ನೀಡುವುದರಿಂದ ತೀವ್ರತರವಾದ
ಇತರ ಪರಿಣಾಮಗಳು ಉದ್ಭವಿಸಿರುವ ಪ್ರಕರಣಗಳು ದಾಖಲಾಗಿವೆ.
ಕೆಲವು ಬಾರಿ ಈ ಲಸಿಕೆಯು ಉಪಯುಕ್ತವಾದ ಬ್ಯಾಕ್ಟೀರಿಯಾಗಳನ್ನು
ನಿಗ್ರಹಿಸಿ ಬಿಡುವುದಲ್ಲದೇ ಶರೀರವು ಹೊರಚೆಲ್ಲಲೆತ್ನಿಸುವ ವಿಷ ಹಾಗೂ
ಕಶ್ಮಲಗಳನ್ನು ತಡೆಹಿಡಿದುಬಿಡುತ್ತದೆ.

ಡಿಫ್ತೀರಿಯಾಕ್ಕೆ ಚಿಕಿತ್ಸೆ ಉಪವಾಸದಿಂದಲೇ ಪ್ರಾರಂಭವಾಗಬೇಕು.


ಹಾಲನ್ನು ಮಾತ್ರ ಯಾವ ಕಾರಣಕ್ಕೂ ರೋಗಿಗೆ ಕೊಡಬಾರದು.
ದಿನಕ್ಕೆರಡು ಬಾರಿ ಬೆಚ್ಚನೆ ನೀರಿನ ಎನಿಮಾ ಕೊಡಬೇಕು. ಮಗುವನ್ನು
ಅಂಗಾತ ಮಲಗಿಸದೆ ಒಂದು ಪಕ್ಕಕ್ಕೆ ಹೊರಳಿಸಿ ಮಲಗಿಸಬೇಕು. ಸೋಂಕಿತ
ಟಾನ್ಸಿಲ್‌ನಿಂದ ಸ್ರವಿಸಲ್ಪಟ್ಟ ವಿಷವನ್ನು ಮಗು ನುಂಗದಂತಿರಲು ಇದು
ಸಹಕಾರಿ. ನೀರನ್ನು ಹೀರಲ್ಪಡುವಂತಹ ಹತ್ತಿಯ ಉಂಡೆಗಳನ್ನು
ರೋಗಿಯ ಬಾಯಿನಲ್ಲಿರಿಸಿದರೆ, ಸೋಂಕಿತ ಟಾನ್ಸಿಲ್‌ ಸ್ರವಿಸುವ
ದ್ರವವನ್ನು ಈ ಉಂಡೆಗಳು ಹೀರಿಕೊಳ್ಳುತ್ತವೆ. ಕುತ್ತಿಗೆಯ ಭಾಗಕ್ಕೆ 2
ಗಂಟೆಗೊಂದು ಸಾರಿ ತಣ್ಬಟ್ಟಿ ಹಾಕಬೇಕು. ಜ್ವರವು ಬಹುಜಾಸ್ತಿಯಾದರೆ
ಇಡೀ ಶರೀರಕ್ಕೆ ತಣ್ಬಟ್ಟಿ ಕಟ್ಟಬೇಕು.
ಜ್ವರ ಹಚ್ಚಿದ ಕೆಲಗಂಟೆಗಳ ನಂತರ ಬೆವರಲು ಪ್ರಾರಂಭವಾಗಿ
ರೋಗಿಯು ಬಹುನಿತ್ರಾಣವಾ ಬಳಲಿದಂತಾಗುವನು. ಜ್ವರವು
ಮರುದಿನವೂ ಅಥವಾ ಎರಡನೇ ದಿನ ಇಲ್ಲವೆ ಮೂರನೇ ದಿನವಾದರೂ
ಮರುಕಳಿಸಬಹುದು.

ಮಿದುಳು ಬಳ್ಳಿಯ ಪೊರೆಗಳ ಉರಿಯೂತ


Meningitis
ಬೆನ್ನೆಲುಬು ಮತ್ತು ಮಿದುಳನ್ನು ಆವರಿಸಿರುವ ತೆಳುಪೊರೆಯ
ಉರಿಯೂತಕ್ಕೆ "ಮೆನಿಂಜೈಟಿಸ್‌ ಎನ್ನುವರು. ಇದು ಸಾಮಾನ್ಯವಾಗಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ TE

ಮಕ್ಕಳನ್ನು ಕಾಡಿಸಿದರೂ, ವಯಸ್ಕರೂ ಇದಕ್ಕೆ ಬಲಿಯಾಗಿರುವ


ವರದಿಗಳಿವೆ.
ಪ್ರಾರಂಭದಲ್ಲಿ ರೋಗಿ ಉತ್ಸಾಹ ಹೀನನಾಗಿ ಬಳಲಿಕೆಯಿಂದ
ಬಾಧಿಸ್ಪಡುವನು. ಶರೀರ ಶ್ರಮವಾದರೆ ತಲೆನೋವಿನಿಂದ ಒದ್ದಾಡುವನು
ಮತ್ತು ಸಿಡುಕಿನವನಾಗುವನು. ಇದಾದ ನಂತರ ವಾಂತಿ ಮತ್ತು ನಿಲ್ಲದ
ಮಲಬದ್ಧತೆಯೂ ಹಿಂಬಾಲಿಸುವುದು. ಕೆಲವು ಪ್ರಕರಣಗಳಲ್ಲಿ ಸೆಳೆತವೇ
ಪ್ರಮುಖ ಪ್ರಥಮ ಸೂಚನೆಯಾಗಿರುವುದು. ವಿಪರೀತವಾದ
ತಲೆನೋವಿದ್ದು ಬೆಳಕನ್ನು ಸಹಿಸಲಾರದಂತಾಗುವುದು. ಅನಂತರ ಕುತ್ತಿಗೆ
ಮತ್ತಿತರ ಅಂಗಗಳ ಜಡತ್ವ ಉಂಟಾಗುವುದು. ಜ್ವರವು 1039 ಫ್ಯಾ
ನ ಮಿತಿಯನ್ನು ಬಹು ಅಪರೂಪವಾಗಿ ದಾಟುವುದಾದರೂ ಜ್ವರದ
ಏರುವಿಕೆಗೂ ನಾಡಿಬಡಿತದ ತೀವ್ರತೆಗೂ ಯಾವ ಸಾಮ್ಯವು ಕಂಡು
ಬರಲಾರದು. ಆದರೆ ನಾಡಿಬಡಿತವು ಅಸಹಜವಾಗಿರುವುದು.

ಆವರಿಸುವ ಖಿನ್ನೆ ರೋಗದ ಎರಡನೇ ಮಜಲು, ಕೆಲ ಬಾರಿ


ಇದನ್ನೂ ರೋಗ ಗುಣವಾಯಿತೆಂದು ತಪ್ಪಾಗಿ ತಿಳಿಯುವ ಸಂಭವವೂ
ಇರುವುದು. ಅದರಿದು ನಿಜವಾಗಿ ರೋಗವು ಕೆಲಕಾಲ ಸ್ತಬ್ಧವಾಗಿರುವ
ಸ್ಥಿತಿಯೇ ಹೊರತು ಪೂರ್ಣ ಆರೋಗ್ಯವಲ್ಲ. ವಾಂತಿ ಮತ್ತು ಜ್ವರಗಳು
ಅಷ್ಟೇನೂ ತೀವ್ರವಾಗಿರುವುದಿಲ್ಲ... ಕೆಲವೇಳೆಯಂತೂ ವಾಂತಿ
ಸಂಪೂರ್ಣವಾಗಿ ನಿಲ್ಲುತ್ತದೆ.
ರೋಗದ ಮೂರನೆಯ ಅಂತಿಮ ಮಜಲೆಂದರೆ ಪಾರ್ಶ್ವವಾಯುವಿನ
ಧಾಳಿ. ಜ್ವರ ಮರುಕಳಿಸುತ್ತದೆ. ಕಣ್ಣುಡ್ಡೆಗಳು ಉಬ್ಬಲಾರಂಭಿಸುತ್ತವೆ.
ದೃಷ್ಟಿಯೂ ಸಂಪೂರ್ಣ ನಾಶವಾಗಬಹುದು. ಕೆಲವೊಮ್ಮೆ ಕಿವುಡುತನವೂ
ಬರಬಹುದು. ಶರೀರವು ಸೆಳೆತಕ್ಕೊಳಗಾದ ಸಮಯದಲ್ಲಿ ಸಾವು
ಅಪ್ಪಳಿಸುತ್ತದೆ.

ಚಿಕಿತ್ಸೆ
ಎಲ್ಲ ರೋಗಗಳಂತೆ ಚಿಕಿತ್ಸೆ ಅದೇ ಆದರೂ, ತಜ್ಞ ಪ್ರಕೃತಿ ಚಿಕಿತ್ಸಕನ
ಬಳಿ ರೋಗಿಯನ್ನು ಕೊಂಡೊಯ್ಯುವುದು ಉತ್ತಮ. ರೋಗಿಯ
112 ರೋಗಗಳಿಗೆ ನಿಸರ್ಗ ಚಿಕಿತ್ಸೆ
ಸಾಮಾನ್ಯ ರ

ತ ಯ ಾ ರ
ಪರಿಸ್ಥಿತಿಗನುಸಾರ ಉಪವಾಸ, ತಣ್ಬಟ್ಟಿಗಳು, ಮತ್ತು ಬೆಚ್ಚನೆ ನೀರಿನ
ಎನಿಮಾವನ್ನು ಕೊಡಬೇಕು. ಜ್ವರವಿಳಿದ ಮೇಲೆ ಬರೀ ಫಲಾಹಾರದ
ಪಥ್ಯ ನೀಡಬಹುದು. ಆದರೆ ರೋಗಿ ಸಂಪೂಣ
ಗುಣಮುಖನಾಗುವವರೆವಿಗೂ ಸಾಮಾನ್ಯ ಆಹಾರವನ್ನು
ತೆಗೆದುಕೊಳ್ಳಬಾರದು.

೨. ಉಸಿರಾಟದ ಅವಯವಗಳ
ಖಾಯಿಲೆಗಳು
Disease of Respiratory organs

ಸಾಮಾನ್ಯ ನೆಗಡಿ
Common Cold
ಕಾರಣ ಮತ್ತು ಲಕ್ಷಣಗಳು
ನೆಗಡಿಯಾಗಲೀ, ಶೀತವಾಗಲೀ ಅದಕ್ಕೆ ಇನ್ನಾವುದೇ ಹೆಸರಿರಲಿ
ಇದಂತೂ ಬಹು ರೇಜಿಗೆಯ ಪರಿಸ್ಥಿತಿ. ನೆಗಡಿ ಬರಲು ಅನೇಕ
ಕಾರಣಗಳಿರಬಹುದು. ಇದ್ದಕ್ಕಿದ್ದಂತೆ ಉಷ್ಣತೆಯ ಬದಲಾವಣೆಯೊಂದು
ಬಹು ಸಾಮಾನ್ಯ ಕಾರಣ. ಬೆಚ್ಚನೆ ಹಾಸಿಗೆಯಿಂದೆದ್ದು, ಹೊರ ಬಂದು
ಕುಳಿರ್ಗಾಳಿಗೆ ಮೈಯೊಡ್ಡಿದಾಗ, ವಾತಾನುಕೂಲಿತ ಕೊಠಡಿಯಿಂದ
ಹೊರಬಂದು ಸುಡುಬಿಸಿಲಿನಲ್ಲಿ ನಿಂತಾಗ ಇತ್ಯಾದಿ. ಅಲೋಪತಿಯ
ಪ್ರಕಾರ ಈ ಕಾರಣಗಳು ರೋಗ ಉಂಟಾಗಲು ಅನುವಾಗುವ ದೈಹಿ!
ಸ್ಥಿತ್ಯಂತರಗಳೇ ಹೊರತು, ನಿಜವಾದ ಕಾರಣವೆಂದರೆ ದುರದೃಷ್ಟವಶಾತ್‌
ಇನ್ನೂ ಸರಿಯಾಗಿ ಗುರ್ತಿಸಲಾಗದ, ಅದರ ವಿರುದ್ಧ ಹೋರಾಡಲಾಗರ
ವೈರಸ್‌ಗಳು. "ನೆಗಡಿಗೆ ಔಷಧಿ ತೆಗೆದುಕೊಂಡರೆ ವಾಸಿಯಾಗಲು ಒಂದ
ವಾರ ಸಾಕು, ಇಲ್ಲದಿದ್ದರೆ ಏಳು ದಿನ ಬೇಕು” ಎಂದು ನಾಣ್ಣುಡಿಯೊಂದ
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 113

ಹೇಳುವಂತೆ, ಸಾಂಪ್ರದಾಯಿಕ ವೈದ್ಯ ಪದ್ಧತಿಯು ಇದುವರೆವಿಗೂ


ನೆಗಡಿಗೊಂದು ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸೋತಿದೆ
ಎಂಬುದು ನಿಚ್ಚಳವಾದ ವಿಚಾರ. ನೆಗಡಿಯನ್ನಂತೂ ಅಲಕ್ಷಿಸಲಾಗದು.
ದುರ್ಬಲವಾದ ಶರೀರ ಕಟ್ಟಡವಿದ್ದರೆ, ನೆಗಡಿಯು ಗಲಗ್ರಂಥಿಯ
ಉರಿಯೂತ, (1071111) ಧ್ವನಿಪೆಟ್ಟಿಗೆಯ ಉರಿಯೂತ (Laryngiti)
ಶ್ವಾಸನಾಳಗಳ ಒಳಚರ್ಮದ ಊತ (81080011) ಶ್ವಾಸಕೋಶಗಳ
ಉರಿಯೂತಿ( Pneumonia), ಮತ್ತು ಕ್ಷಯ"'(Tuberculosis) ಗಳಂತಹ
ತೀವ್ರ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನೂ ಭಯಾನಕರ
ಅಂಶವೆಂದರೆ, ಮೂಗಿನ ಒಳಚರ್ಮಗಳ ಸೊಂಂಕಿನಿಂದಾಗುವ ನೆಗಡಿ,
ಅನ್ನನಾಳಗಳ ನೆಗಡಿಯಂತಹ ಮಾರಣಾಂತಿಕ ಖಾಯಿಲೆಗೂ ದಾರಿ
ಮಾಡಿಕೊಡಬಹುದು.
ನೆಗಡಿ ಎಂತಹ ರೇಜಿಗೆಯ ಪರಿಸ್ಥಿತಿಯನ್ನು ಉಂಟು
ಮಾಡುವುದೆಂದರೆ, ನಿಮಗೆ ಹಾಸಿಗೆ ಹಿಡಿದು ಮಲಗುವಂತಹ
ಅನಾರೋಗ್ಯವಿಲ್ಲದಿದ್ದರೂ, ದೈನಂದಿನ ಚಟುವಟಿಕೆಗಳನ್ನು ಯಥಾ ಪ್ರಕಾರ
ಸುರಳೀತವಾಗಿ ನಡೆಸಲೂ ಸಾಧ್ಯವಾಗಲಾರದು.
ಸದಾ ಸುರಿಯುವ ಮೂಗು, ಜ್ವರ ಬಂದಂತಿರುವುದು, ತಲೆಭಾರ,
ದೈಹಿಕ ನೋವು, ಹಸಿವು ಮತ್ತು ವಾಸನೆಯ ಶಕ್ತಿ ಇಲ್ಲದಂತಾಗುವುದೇ
ಮೊದಲಾದ ಜೀವಿತವನ್ನು ಸಂಕಟಕ್ಕೀಡು ಮಾಡುವ ತೊಂದರೆಗಳು
ನೆಗಡಿಯ ಮುಖ್ಯ ಲಕ್ಷಣಗಳು.
ಚಿಕಿತ್ಸೆ
ಮಾನವನನ್ನು ಇತರ ಖಾಯಿಲೆಗಳಿಗೀಡು ಮಾಡುವಂತಹ
ಸರಿಯಾಗಿಲ್ಲದ ಆಹಾರವೇ ನೆಗಡಿಗೂ ಕಾರಣ. ಮಲಿನರಕ್ತ, ಶ್ಲೇಷ್ಮ
ಓತ್ತಗಳಂತಹ ವಿಷಧಾತುಗಳನ್ನು ದೇಹದಿಂದ ಹೊರಹಾಕುವ ಪ್ರಕೃತಿಯ
ೀತಿಯೇ ನೆಗಡಿ. ನಾವೀ ರೋಗದ ಮೂಲಕ್ಕೇ ಅಂದರೆ ಕರುಳುಗಳಲ್ಲಿ
Hೊಳೆಯುವ ವಸ್ತುಗಳಿಗೇ ಧಾಳಿಯಿಡಬೇಕು. ರೋಗಿಯು ನೆಗಡಿ
ಶಮನವಾಗುವವರೆಗೆ ಅದೇನೂ ಎರಡು ದಿನಕ್ಕಿಂತ ಹೆಚ್ಚು ದಿನವಿರದು
114 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ಉಪವಾಸ ಮಾಡಬೇಕು. ಎರಡು ಗಂಟೆಗೊಂದು ಬಾರಿ ಬಿಸಿನೀರಿನ


(ಬೆಚ್ಚನೆ ನೀರಿನ) ಎನಿಮಾ ತೆಗೆದುಕೊಳ್ಳಲು ಸಾಧ್ಯವಿಲ್ಲವಾದರೆ ಈ
ಕೆಳಗಿನಂತೆ ಮಾಡಬಹುದು:
1/2 ಕಿಲೋದಷ್ಟು ಬಸಳೆ ಸೊಪ್ಪನ್ನು, 250 ಗ್ರಾಂನಷ್ಟು ಟರ್ನಿಪ್‌
(Turnip) ಗಡ್ಡೆಯನ್ನು, (ಅದರ ಎಲೆಗಳೊಂದಿಗೆ) 250 ಗ್ರಾಂ
ಟೊಮ್ಯಾಟೋವನ್ನು, 75 ಗ್ರಾಂನಷ್ಟು ಕೊತ್ತಂಬರಿಸೊಪ್ಪು ಮತ್ತು 25
ಗ್ರಾಂನಷ್ಟು ಶುಂಠಿಯನ್ನು ತೆಗೆದುಕೊಳ್ಳಿ. ಇವುಗಳನ್ನು ಸಣ್ಣಕ್ಕೆ ಕತ್ತರಿಸಿ
ಒಂದು ಲೀ.ನಷ್ಟು ನೀರಿನಲ್ಲಿ ಕುದಿಸಿರಿ. ಕೆಲವೊಮ್ಮೆ ಈ ತರಕಾರಿಗಳು
ಸಿಗದಿದ್ದರೆ, ಮೂಲಂಗಿ ಅಥವಾ ಬೇರೆ ಹಸಿರು ತರಕಾರಿಯನ್ನು
ಬಳಸಬಹುದು. ಕುದಿದ ನೀರು ಆವಿಯಾಗದಂತೆ, ಮತ್ತು ಪಾತ್ರೆಯಲ್ಲಿಯೇ
ಸಾಕಷ್ಟಿರುವಂತೆ ಪಾತ್ರೆಯ ಬಾಯನ್ನು ಸಪಾಟಾದ ಪ್ಲೇಟಿನಿಂದ ಮುಚ್ಚಿರಿ.
ತರಕಾರಿಗಳು ಬೆಂದ ಮೇಲೆ ಮಸ್ಲಿನ್‌ ಅಥವಾ ಒಂದು ಶುದ್ಧವಾದ
ಬಟ್ಟೆಯ ಮೂಲಕ ಸೋಸಿರಿ. ಚಿಟಿಕೆ ಉಪ್ಪು ಒಂದು ನಿಂಬೆಹಣ್ಣಿನ
ರಸ ಸೇರಿಸಿರಿ. ಹುರಿದು ಪುಡಿ ಮಾಡಿದ ಜೀರಿಗೆಯನ್ನು ಸ್ವಲ್ಪ ಹಾಕಿರಿ.
ಎರಡು ಅಥವಾ ಮೂರುಗಂಟೆಗೊಮ್ಮೆ ಒಂದು ಕಪು ಎ ಪೂರ್ತಿ ಈ
ರಸವನ್ನು ಕುಡಿಯಿರಿ. ಇದು ಕರುಳನ್ನು ಶುದ್ಧ ಮಾಡುವುದಲ್ಲದೆ, ಬೆವರು
ಬರಿಸುವ ಮೂಲಕ ಚರ್ಮರಂಧ್ರಗಳನ್ನು ತೆರೆಯುತ್ತದೆ.
ಬೇರೂರಿದ ನೆಗಡಿ
ಬಹುಕಾಲದಿಂದ ನೆಗಡಿಯಿಂದ ಬಳಲುವವರೂ ಸಹ
ಮೇಲೆ ಹೇಳಿದ
ಕ್ರಮವನ್ನು ಅನುಸರಿಸಬಹುದು. ಅವರ ಕರುಳುಗ
ಳನ್ನು ಸಡಿಲಿಸುವುದು.
ಅವರ ಚರ್ಮ ರಂಧ್ರಗಳು ತೆರೆಯುವಂತೆ
ಕೆಲ ವ್ಯಾಯಾಮಗಳನ್ನು
ಅವರು ಮಾಡಬಹುದು. ಬಹುದುರ್ಬಲರಾಗಿರುವವರ
ು ತಾವು ಮಲಗುವ
ಮುನ್ನ ಅವರ ಪಾದಗಳನ್ನು 15 ನಿಮಿಷಗಳವರೆಗೆ ಬಿಸಿನೀರಿನಲ್ಲಿ
ಮುಳಗುಸಿಬೇಕು. ಹೀಗೆ ಮಾಡುವಾಗ ರೋಗ
ಿಯು ಕಂಬ
ಹೊದ್ದುಕೊಂಡರೆ, ಚರ್ಮ ರಂಧ್ರಗಳು ತೆರೆದುಕೊಂಡು ಮೂಗಿನಲ್ಲಿ
ಸುರಿಯುವುದು ನಿಲ್ಲುತ್ತದೆ.
ಇನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 185

ಲ ನೋವು
'€ Throat
ಸಾಮಾನ್ಯವಾಗಿ ಚಳಿಯಿಂದ-ಶೀತದಿಂದ ಗಂಟಲ ನೋವು
ವುದು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಈ ಸ್ಥಿತಿಯಲ್ಲಿ
ಸುವುದು ತೊಂದರೆದಾಯಕ. ಪ್ರತಿದಿನ ಮಲಗುವ ಮುನ್ನ ಹಾಗೂ
ಜಾನೆ, ಒಂದು ಲೋಟ ಉಗುರಬೆಚ್ಚನೆಯ ನೀರಿಗೆ ಒಂದು ಚಮಚೆ
ುತುಪ್ಪ ಬೆರೆಸಿ ಕುಡಿಯಿರಿ. ಒದ್ದೆ ಕಟ್ಟು ಅಥವಾ ವಾತವನ್ನಿಳಿಸಲು
ವ ಒದ್ದೆ ಬಟ್ಟೆಯನ್ನೊಳಗೊಂಡ ನೀರಿಳಿಯದ ಆವರಣವಿರುವ
ನ್ನು ಗಂಟಲ ಸುತ್ತ ಕಟ್ಟಿ-ಇನ್ನೊಂದು ಉಣ್ಣೆ ಬಟ್ಟೆಯಿಂದ ಸುತ್ತಿರಿ.
ರು ವಾರದವರೆಗೆ ಬರಿ ಬ್ರೆಡ್ಡು, ತರಕಾರಿಗಳು ಮತ್ತು ಹಣ್ಣನ್ನು
ತ್ರ ಸೇವಿಸಿರಿ.

ಕೆಮ್ಮು Whopping Cough


ನಾಯಿಕೆಮ್ಮಿರುವ ರೋಗಿ ಶ್ಲೇಷ್ಮ-ಕಫವನ್ನುಂಟು ಮಾಡುವ ಹಾಲು,
» ಸಿಹಿಪದಾರ್ಥ, ಅನ್ನ, ಹಿಟ್ಟಿನ ತಿಂಡಿಗಳು, ಸಕ್ಕರೆ ಮತ್ತು ದ್ವಿದಳ
ಗಳನ್ನು ವರ್ಜಿಸಬೇಕು. ಕಿತ್ತಳೆ, ಕೆಕ್ಕರಿಕೆ ಹಣ್ಣು, ಟೊಮೆಟೊ ಇತ್ಯಾದಿ
ಗಳನ್ನು, ತಿನ್ನಬೇಕು. ಬಸಳೆಸೊಪ್ಪು, ಕ್ಯಾಬೇಜು, ಕುಂಬಳ ಮತ್ತು
ರೆಕಾಯಿಗಳನ್ನು ಬೇಯಿಸಿ ರುಚಿಕಾರಿಕಗಳನ್ನು ಬಳಸದೇ ತಿನ್ನಬೇಕು.
ಮಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ತಿನ್ನಬಹುದು.
ಕೆಮ್ಮು ಪ್ರಾರಂಭವಾಗುತ್ತಿದ್ದಂತೆ ರೋಗಿಯು ಎರಡು ದಿನಗಳ
ಉಪವಾಸ ಮಾಡಬೇಕು. ಉಪವಾಸದ ಅವಧಿ ತೀರಿದ ನಂತರ
ವಾರ ಕಾಲ ಬರಿ ಕಿತ್ತಳೆ ಹಣ್ಣು ತಿನ್ನಬೇಕು. ರೋಗಿಗೆ ಮಲ
ತೆಯಾಗದ ಹಾಗೆ ಎಚ್ಚರಿಕೆ ವಹಿಸಬೇಕು.

ನ್ಮ-ಕಫದ ವಿಸರ್ಜನೆDischarge of Phelgm


ಜರಡಿಯಾಡಿದ ಹಿಟ್ಟಿನಿಂದಾದ ತಿಂಡಿಗಳು, ಪಾಲಿಶ್‌ ಮಾಡಿದ ಅಕ್ಕಿ
116
ಸ ಸಾಮಾನ್ಯ ರೋಗಗಳಿಗೆ
ರ್‌ ಟ್ಟನಿಸರ್ಗ ಚಿಕ

ದ್ವಿದಳ ಧಾನ್ಯಗಳು ಮತ್ತು ಹಾಲನ್ನು ಹೆಚ್ಚಾಗಿ ಸೇವಿಸುವವರನ್ನು ಶ್ಲೇಃ


ಕಫ ಕಾಡಿಸುತ್ತದೆ. ತರಕಾರಿ ಮತ್ತು ಹಣ್ಣುಗಳು ದೇಹದಲ್ಲಿ ಹೆಚ
ಶ್ಲೇಷ್ಮ (ಶೇಖರವಾಗುವುದನ್ನು) ತಯಾರಾಗುವುದನ್ನು ' ತಪ್ಪಿಸುತ್ತ!
ಆಹಾರವು ಶರೀರದಲ್ಲಿ ಸರಿಯಾಗಿ ಜೀರ್ಣವಾಗದಿದ್ದಲ್ಲಿ ಕ
ಹೆಚ್ಚಾಗುತ್ತದೆ. ಸೂಕ್ತ ವ್ಯಾಯಾಮದಿಂದ ಮತ್ತು ಹೆಚ್ಚು ತರಕಾರಿಗಳ:
ಸೇವಿಸುವುದರಿಂದ ಈ ಸ್ಥಿತಿಯನ್ನು ಇಲ್ಲವಾಗಿಸಬಹುದು.
ಕಫವನ್ನು ಬೇಗ ಕಡಿಮೆ ಮಾಡುವ ಸುಲಭೋಪಾಯವೆಂದ
ಒಂದು ಚಮಚ ಉಪ್ಪು ಬೆರೆಸಿದ ಬೆಚ್ಚನೆ ನೀರನ್ನು ಒಂದು ಲೀಟರಿನಃ
ಕುಡಿಯುವುದು. ಬೆಳಗಿನ ಹೊತ್ತು ಮಲವಿಸರ್ಜನೆಯಾದ ನಂತರ ಇದ
ಕುಡಿದು ಅನಂತರ ವಾಂತಿ ಮಾಡಿರಿ. ಸಾಕಷ್ಟು ಕಫ ಹೊರಬರ
ಸಹಾಯವಾಗುವುದು.

ಗಲಗ್ರಂಥಿಯ ಉರಿಯೂತ
Tonsilliti

ಕಾರಣ ಮತ್ತು ಲಕ್ಷಣಗಳು:


ಬಾಯಿ ಮತ್ತು ಗಂಟಲು ಸೇರುವೆಡೆಯಲ್ಲಿ ಉಂಟಾಗಿರುವ ಸ
ದಾರಿಯ ಎರಡೂ ಕಡೆಯಿರುವ ಬಾದಾಮಿಯಾಕಾರದ ಗ್ರಂಥಿಗಳೆರ!
ಗಲಗ್ರಂಥಿ ಅಥವಾ ಟಾನ್ಸಿಲ್‌ ಎನ್ನುತ್ತೇವೆ. ದುಗ್ಗರಸ ಗ್ರಂಥಿ
ರಚನೆಯನ್ನು ಹೊಂದಿರುವ ಇವು ಬಾಯಿಯಿಂದ ಮುಂದುವರ
ಸುಮಾರು 12 ರಿಂದ 15 ದ್ವಾರಗಳುಳ್ಳ ಲೊಳೆಯಿರುವ ನಯಚರ್ಮವ
ಹೊಂದಿದೆ. ಇವುಗಳು ಶರೀರ ರಚನೆಯಲ್ಲಿ ಯಾವ ಪ್ರಮುಖ ಪಾತ್ರವ
ವೆಹಿಸುವುದಿಲ್ಲವಾದ್ದರಿಂದ, ಸೋಂಕು ತಗಲಿದಾಗ ಇದನ್ನು
ಕತ್ತ
ತೆಗೆಯಬಹುದು ಎಂಬ ಭಾವನೆ ಮೊದಲಿಗೆ ಪ್ರಚಲಿತವಿದ್ದರೂ, ಇತ್ತ

ಸೋಂಕಿನ ವಿರುದ್ಧ ಈ ಗ್ರಂಥಿಗಳು ನಿರ್ವಹಿಸುವ ಕಾವಲುಗಾ
ಕೆಲಸವನ್ನು ಆಧುನಿಕ ವೈದ್ಯ ಅರಿತುಕೊಂಡಿದೆ. ಗಲಗ್ರಂಧಿ!
ಉರಿಯೂತಕ್ಕೆ ಬಲಿಯಾಗಿ ತತ್ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಯ
(ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 117
ಗ್ರಂಥಿಗಳನ್ನು ತೆಗೆದು ಹಾಕಿದಂಥಹ ಮಕ್ಕಳು ಸೋಂಕಿಗೆ ಇತರ
ಕೈಳಿಗಿಂತ ಬೇಗ ಗುರಿಯಾಗುವರು ಎಂಬ ಅಂಶವು ಇತ್ತೀಚಿನ
ಫೈಯನಗಳಿಂದ ದೃಢಪಟ್ಟಿದೆ.
ಸೋಂಕುಗಳನ್ನು ದ್ವಾರದಲ್ಲಿಯೆ ತಡೆಹಿಡಿದು ಅವು
ಳೀಯವಾಗುವಂತೆ. ಮಾಡುವಲ್ಲಿ ಮೀನುಗಾರನ ಬಲೆಯಂತೆ
ನ್ಸಿಲ್‌ಗಳು ಕಾರ್ಯ ನಿರ್ವಹಿಸುತ್ತವೆ.

ಗಲಗ್ರಂಥಿಯ ಉರಿಯೂತ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ.


೦ಗುವಾಗ ನೋವುಂಟಾಗುವುದು, ವಿಪರೀತ ಚಳಿ ಮತ್ತು ಜ್ವರದ
ಖನ್ಸೂಚನೆಯೊಂದಿಗೆ ಇವು ಮೈದಾಳುತ್ತದೆ. ಆಹಾರದ ಮೂಲಕ
ಳಸೇರುವ ತೊಂದರೆದಾಯಕ ಬ್ಯಾಕ್ಟೀರಿಯಾಗಳು ಮತ್ತು ವಿಷಪೂರಿತ
ಸ್ರುಗಳು ಗಂಟಲು ಊದಲು ಕಾರಣವಾಗುವುವು. ಒಂದು ಅಥವಾ |
ರಡೂ ಗಲಗ್ರಂಥಿಗಳು ದೊಡ್ಡದಾಗಿ, ಒಂದು ಬಗೆಯ ಬಿಳಿಕಂದು
ಗ್ಲದಿಂದ ಆವೃತವಾಗುತ್ತವೆ. ಈ ವಸ್ತು ಈ ಗ್ರಂಥಿಗಳು ಸ್ರವಿಸುವ
ವಾಗಿದ್ದು, ಈ ಬಗೆಯ ಬಣ್ಣದಿಂದ ಕೂಡಿರುವುದರಿಂದ ಬಿಳಿ ಬಣ್ಣದ
ರೆ ಗಲಗ್ರಂಥಿಗಳನ್ನಾವರಿಸುತ್ತದೆ. ಕೆಲವೊಮ್ಮೆ ಕಿವಿಗೂ, ನೋವು
ರ್ಗಾಯಿಸಲ್ಪಡಬಹುದು. ನಾಲಗೆ ಮುಖ್ಯವಾಗಿ ಹಿನ್ನಾಲಿಗೆ ಒಂದು
ಗೆಯ ದಪ್ಪ ಪೊರೆಯಿಂದ ಆವೃತವಾಗಿ, ಉಸಿರು ಅಸಹ್ಯ ವಾಸನೆಯಿಂದ
ಡಿರುತ್ತದೆ. ರೋಗಿಯ ಮೈನ ವಷ್ಟತೆ ಕೆಲವೊಮ್ಮೆ 1049 ೯ ಯಿಂದ
59 ಯವರೆಗೂ ಏರುತ್ತದೆ.
ಸಾಮಾನ್ಯವಾಗಿ ನೆಗಡಿಯ ಹಿಂದೆಯೇ ಟಾನ್ಸಿಲೈಟಸ್ಸೂ
ಏರಿಸುತ್ತದೆ. ಬ್ರೆಡ್ಡು, ಅನ್ನ ಮತ್ತು ಬಟಾಟೆಗಳು ದೇಹದ ಸ್ಥಿತಿಯನ್ನು
ೋಗದೆಡೆಗೆ ಜಗ್ಗುತ್ತವೆ, ಆದರೆ ಇದರ ಮುಖ್ಯ ಕಾರಣವೆಂದರೆ, ಶರೀರ
ನಗಳು ಚಳಿ, ಅಜೀರ್ಣ, ನಿದ್ದೆಯಿಲ್ಲದಿರುವಿಕೆ, ಮತ್ತು ಮಲಬದ್ಧತೆಗಳು
ನ್ಸಿಲೈಟಸ್‌ಗೆ ದೇಹವನ್ನು ಅನುಮಾಡುವಂತಹ ಪ್ರಾಥಮಿಕ ಕಾರಣಗಳು.
ಹೆಚ್ಚು ತಿನ್ನುವುದು, ಸಂಸ್ಕರಿಸಿದ ಸಕ್ಕರೆಯಂತಹ ಬಿಳಿಗೊಳಿಸಿದ
ನಾರ ತಿನ್ನುವುದು, ಕರಿದ ಪದಾರ್ಥಗಳ ಮೇಲಿನ ಒಲವು, ಸಾಂಬಾರ
118
Aಸಾಮಾನ್ಯ ರೋಗಗಳಿಗೆ ನಿಸರ್ಗ ಬ

ಪದಾರ್ಥಗಳು, ಅಸಹಜವಾಗಿ ಬೇಯಿಸಿದ ತರಕಾರಿಗಳು, ಟೀ ಮ


ಕಾಫಿ ಇತ್ಯಾದಿಗಳು ಟಾನ್ಸಿಲೈಟಿಸ್‌ ಉಂಟುಮಾಡುವ ಕೆಲ ಖ
ಕಾರಣಗಳು. ೮ ಬಗೆಯ ಆಹಾರಗಳಿಗೆ ಹೆ
ಪ್ರಾಮುಖ್ಯಕೊಡುವುದರಿಂದ ಆಮ್ಲಗುಣ (Acidity) ಜಾಸ್ತಿಯ
ಕ್ಷಾರಗುಣ (61311710) ಕಡಿಮೆಯಾಗು
ವುದು. ಸಂಸ್ಕರಿಸಿದ ಬ್ರಿ
ಬೇಕಾದ ಕ್ಯಾಲರಿಗಳನ್ನು ನೀಡಬಹುದಾದರೂ,
ಟಾನ್ಸಿಲ್ಸ್‌ ಅನ್ನು ರಕ್ಷಿಸ
ಅವಶ್ಯಕವಾಗಿ ಬೇಕಬೇಕಾದ ಜೀವಸತ್
ವಗಳನ್ನು ಮತ್ತು ಖನಿಜಗಳ
ಒದಗಿಸಲು ಅಸಮರ್ಥವಾಗಿದೆ.

ಮಲಬದ್ಧತೆಯನ್ನುಂಟು ಮಾಡಬಲ್ಲಂತಹ ಮೇಲೆ ಹೇಳ


ಆಹಾರಗಳ ಮೇಲೆಯೇ ಜನರ
ಒಲವು ಹೆಚ್ಚು. ಇವುಗಳನ್ನು
ಸೇವಿಸುವುದರಿಂದ ಹೆಃ
ಮಲಬದ್ಧತೆಯುಂಟಾಗುವುದರಿಂದ
,
ವಿಷವಸ್ತುಗಳನ್ನು. ಎಷ್ಟು ಬೇಕೋ
ದೇಹ
ಅಶಕ್ಕವಾಗುತ್ತದೆ. ಇದೇ ಜನರನ್ನ ಟನ್ನುಅಷ್
ವಿಸರ್ಜಿಸ!
ು ಕಾಡುವ ಅನೇಕ ಶರೀರ
ವಿಕೃತಿಗಳ
ಇದರಿಂದಾಗಿ ಪುಪು ಎಸಗಳು ತಮ್ಮ ನಿ
ಯೋಜಿತ ಕೆಲಸವನ್ನು ಸರಿಯಾ
ಮಾಡಲು ವಿಫಲವಾಗುತ್ತವೆ. ಪರಿಣ
ಬೆವರಿನ ಮೂಲಕ ಹೊರಹಾಕುವ ಾಮವೆಂದರೆ, ದೇಹದ ವಿಷ
ಚರ್ಮರಂಧ್ರಗಳಿಗೆ-ಸಾಕಷ್ಕು ಗಾಳಿ
ದೊರೆಯುವುದೇ ಇಲ್ಲ.

ಚಿತೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 119
ಹೊರಚೆಲ್ಲಲು ಅನುಕೂಲವಾಗುವಂತೆ ಪ್ರತಿದಿನ ಎನಿಮಾ
ತೆಗೆದುಕೊಳ್ಳ ಬೇಕು.
ಎರಡನೆಯದಾಗಿ ಆಮ್ಲತೆಯನ್ನುಂಟುಮಾಡುವ ಅಥವಾ ಹೆಚ್ಚು
ಮಾಡುವ ಯಾವುದೇ ಆಹಾರವನ್ನು ರೋಗಿಗೆ ನೀಡಬಾರದು. ಉಗುರು
ಬೆಚ್ಚಗಿನ ನೀರಿನಲ್ಲಿ ಸ್ನಾನ ಇಲ್ಲವೇ ಉತ್ತಮವೆಂದರೆ, ಒಂದರನಂತರ
ಇನ್ನೊಂದರಂತೆ ತಣ್ಣೀರು ಮತ್ತು ಬಿಸಿನೀರ ಸ್ನಾನವನ್ನು ರೋಗಿಗೆ
ಮಾಡಿಸಬೇಕು. ಉಪ್ಪಿನ ದ್ರಾವಣವನ್ನು ಮುಕ್ಕಳಿಸುವುದು, ಇಲ್ಲವೇ
ಬಿಸಿನೀರಿನಲ್ಲಿ ಸ್ವಲ್ಪ ನಿಂಬೆರಸ ಬೆರೆಸಿ ಈ ದ್ರಾವಣದಿಂದ ಬಾಯಿ
ಮುಕ್ಕಳಿಸುವಂತೆ ಮಾಡುವುದರಿಂದಲೂ ಪ್ರಯೋಜನವಾಗುವುದು. ಎದೆ
ಮತ್ತು ಗಂಟಲ ಪಟ್ಟಿಗಳನ್ನು ಹಾಕಲೂ ಕ್ರಮಗೊಳ್ಳಬೇಕು. ಕುತ್ತಿಗೆ
ಮತ್ತು ಬೆನ್ನು ಮೂಳೆಯನ್ನು ನೀವುವುದರಿಂದಲೂ ಟಾನ್ಸಿಲೈಟಿಸ್‌ನ
ಧಾಳಿಯ ತೀಕ್ಷ್ಮತೆಯನ್ನು ತಡೆಯಲು ಸಹಾಯವಾಗುತ್ತದೆ.
ರೋಗ ಕಡಿಮೆಯಾದ ನಂತರದ ಕೆಲದಿನಗಳವರೆಗೆ ರೋಗಿಗೆ ಬರಿಯ
ಹಣ್ಣು ಮಾತ್ರ ನೀಡಬೇಕು. ಅವನ ಪರಿಸ್ಥಿತಿ ಸುಧಾರಿಸಿದೆಯೆಂದು ಕಂಡು
ಬಂದ ನಂತರ ಸಾಲಾಡು ಮತ್ತು ಬೇಯಿಸಿದ ತರಕಾರಿಗಳನ್ನು
ನೀಡಬಹುದು. ಸಕ್ಕರೆ, ಟೀ, ಕಾಫಿ ಮತ್ತು ಸಂಸ್ಕರಿಸಿದ ಹಿಟ್ಟಿನಿಂದ
ಮಾಡಿದ ಪದಾರ್ಥಗಳನ್ನು ರೋಗಿಗೆ ನೀಡುವುದನ್ನು ನಿಷೇಧಿಸಬೇಕು.
ಆಳವಾಗಿ . (ದೀರ್ಥವಾಗಿ) ಉಸಿರಾಡುವುದರಿದ ಮತ್ತು ಸೂಕ್ತ
ವ್ಯಾಯಾಮದಿಂದ ರೋಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯ.
ಬಿಸಿನೀರು ಮತ್ತು ತಣ್ಣೀರ ಸ್ನಾನವನ್ನು ಪರ್ಯಾಯವಾಗಿ
ಒಂದಾದನಂತರ ಒಂದು ಮಾಡುವುದರಿಂದ ಮತ್ತು ದೇಹವನ್ನು ತಣಿದ
ಬಟ್ಟೆಯಿಂದ ರಭಸವಾಗಿ ತಿಕ್ಕುವುದರಿಂದ, ಚರ್ಮಕ್ಕೆ ವಿಷವಸ್ತುಗಳನ್ನು
ಹೊರಚೆಲ್ಲಲು ಸಹಾಯವಾಗುವುದು. ಕೆಂಪಾಗುವವರೆಗೆ ಚರ್ಮವನ್ನು
ತಿಕ್ಕುವುದರಿಂದ ಚರ್ಮವನ್ನು ಶಕ್ತಿ ಗುಂದಿಸಿ, ರೋಗ ಪ್ರತಿರೋಧಕ ಶಕ್ತಿ
ಬೆಳೆಸಿಕೊಳ್ಳುವಂತೆ ಮಾಡಬಹುದು.
ಸಮತೂಕದ ಆಹಾರ, ಸಹಜವಾಗಿ ಬದುಕುವುದು ಮತ್ತು ವಿಷರೀತ
120 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಆಹಾರ ಸೇವನೆಯಿಂದ ದೂರವಿರುವುದು ಹಾಗೂ ದಶ್ಚಟಗಳಿಗೆ


ದಾಸರಾಗದಿದ್ದರೆ, ರೋಗ ಬರದಂತೆ ತಡೆಯಬಹುದು.

ಗೂರಲು-ಉಬ್ಬಸ-ದಮ್ಮು
Asthma

ಕಾರಣ ಮತ್ತು ಲಕ್ಷಣಗಳು


ಬಹುಮುಖ್ಯವಾಗಿ ಉದ್ರೇಕಕಾರಿ, ಕಷ್ಟಕರ ಉಸಿರಾಟವನ್ನು ಮುಖ್ಯ
ಲಕ್ಷಣವಾಗುಳ್ಳ ಗೂರಲು-ಉಬ್ಬಸ-ಉಸಿರಾಟದ ಅವಯವಗಳ
ಅವ್ಯವಸ್ಥೆಯಿಂದುಂಟಾಗುವ ರೋಗ. ರೋಗಿಯು ಮೊದಲು ಇರಿಸು.
ಮುರಿಸು, ತೂಕಡಿಕೆ ಮತ್ತು ಕೆರಳುವಿಕೆಯಿಂದ ಬಾಧಿತನಾದರೂ,
ಉಬ್ಬಸದ ಧಾಳಿ ಇದ್ದಕ್ಕಿದ್ದಂತೆ ಆಗುತ್ತದೆ. ಉಸಿರು ಸಿಕ್ಕಿಕೊಂಡು ಬಹಳ:
ತ್ರಾಸದಾಯಕ ಸ್ಥಿತಿ ಮೈದೋರುತ್ತದೆ.
ಗೊರಗುಟ್ಟುತ್ತಾ ಹೊರಬರುವ ಉಸಿರು ಕೆಲವು ಬಾರಿ ಸಿಳ್ಳ
ಿನ
ಶಬ್ದದಂತೆಯೂ ಕೇಳುತ್ತದೆ. ಈ ರೋಗದ ಬಗೆಗಿರುವ
ಸಾಮಾನ್ಯ
ನಂಬಿಕೆಯೆಂದರೆ, ಗೂರಲು ರೋಗ ಬೇರೂರುವ ರೋಗ
ಮತ್ತು ಒಂದು
ಸಲ ಬಂದರೆ ರೋಗಿಯನ್ನು ಸಾಯುವವರೆವಿಗೂ ಕಾಡಿಸುತ್ತದೆ
ಎನ್ನುವುದು. ಅಲರ್ಜಿಯಿಂದಾಗಿ ಬಹಳಷ್ಟು ಪ್ರಕರಣಗಳಲ್ಲಿ ಬರುವ
ರೋಗವಿದು ಎಂದು ನಂಬುವ ಅಲೋಪತಿ ವೈದ್ಯಶಾಸ್ತ್ರ, ಅಲರ್ಜಿಯನ್ನು
ನಿವಾರಿಸಿದರೆ ಗೂರಲನ್ನು ವಾಸಿ ಮಾಡಬಹುದೆಂದು
ಹೇಳುತ್ತದೆ.
ಶರೀರದಲ್ಲಿ ಹೆಚ್ಚಿರುವ ಶ್ಲೇಷ್ಮ-ಕಫದಿಂದಾಗಿ ಹಾಗೂ
ಹೊರಚೆಲ್ಲುವುದರಲ್ ಅದನ್ನು
ಲಿ ಶರೀರವು ವಿಫಲವಾಗುವುದೇ ಉಬ್ಬಸದ
ನಿಜವಾದ
ಕಾರಣವಾಗಿದೆ. ರೋಗಿಯು ಕಫವನ್ನುಂಟುಮಾ
ಡುವ ಆಹಾರಗಳಾದ, ಅನ್ನ,
ಜರಡಿಯಾಡಿಸಿದ ಹಿಟ್ಟು, ಸಕ್ಕರೆ, ದ್ವಿದಳ ಧಾನ
್ಯಗಳು ಹಾಲು ಮೊಸರು
ಮೊದಲಾದ ಆಹಾರಗಳನ್ನು ಸೇವಿಸುವುದನ್ನು
ಬಿಟ್ಟುಬಿಟ್ಟರೆ ಅವನು ಗುಣ,
ಕಾಣಬಹುದು. ಇವ ುಗಳ ಬದಲಿಗೆ ಕಫವನ್ನುಂಟುಮಾಡದಿರುವಂತಹ
ಹಸಿರು ತರಕಾರಿಗಳು, ಹಣ್ಣು ಮತ್ತಿತರ ಈ ಬಗೆಯ
ಆಹಾರ
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 121
ಗೆದುಕೊಳ್ಳಬೇಕು. ಇದು ಶರೀರದಲ್ಲಿರುವ ಕಫದ ಪ್ರಮಾಣವನ್ನು ಕಡಿಮೆ
ತಾಡುವುದಲ್ಲದೆ ರೋಗವನ್ನು ದೂರಮಾಡುವುದು. ದುರದೃಷ್ಟವಶಾತ್‌,
ಗಿಯು ನಿತ್ರಾಣನಾಗಿರುತ್ತಾನೆಂಬ ತಪ್ಪು ನಂಬಿಕೆಯಿಂದ ಅವನಿಗೆ
ಚ್ಚು ಸಸಾರಜನಕವಿರುವ ಆಹಾರಗಳಾದ ಮಾಂಸ, ಮೊಟ್ಟೆ, ಹಾಲು
ುತ್ತು ಹಾಲನಿಂದಾದ ಪದಾರ್ಥಗಳನ್ನು ಹೆಚ್ಚಾಗಿ ನೀಡಲಾಗುತ್ತದೆ. ಹೀಗೆ
ರಾಡುವುದರಿಂದ ರೋಗಿಯ ಪರಿಸ್ಥಿತಿ ವಿಷಮಿಸುತ್ತಾ ಹೋಗುತ್ತದೆ.

ಕೆತ್ಸೆ
ಆಸ್ತಮಾ ರೋಗಿಯು ಶರೀರದಲ್ಲಿನ ಕಫದ ಅಂಶವನ್ನು ಕಡಿಮೆ
ಸಾಡುವಂತಹ ಆಹಾರವನ್ನು ಆಯ್ದುಕೊಳ್ಳಬೇಕು. ಬೆಳಗಿನ ಉಪಹಾರಕ್ಕೆ
ಕಳೆ, ಟೊಮ್ಯಾಟೋ, ಪಪಾಯಿ, "ಸೀಬೆಹಣ್ಣು, ಮಾವು ಮತ್ತು ಕೆಂಪು
'ಬಿನಂತಹ ಹಣ್ಣುಗಳನ್ನು, ಕ್ಯಾರೆಟ್‌ನಂತಹ ತರಕಾರಿಗಳನ್ನು
'ವಿಸಬೇಕು.

ಅವನ ಊಟ ಮತ್ತು ರಾತ್ರಿಯೂಟಗಳು, ಬೇಯಿಸಿದ


ಕಕಾರಿಗಳಿಂದ ಕೂಡಿರಬೇಕು. ಜೀರ್ಣಶಕ್ತಿಯನ್ನು ಬಲಪಡಿಸಬಲ್ಲಂತೆ
ುಬಂಜಾನೆ. ಮತ್ತು ಸಂಜೆ ಸ್ನಾನ ಮಾಡಬೇಕು. ಅಕಸ್ಮಾತ್‌ ಓಡುವ
್ಯ¥ಯಾಮವನ್ನು ಮಾಡಲಾಗದಿದ್ದರೆ, ಸಾಮಾನ್ಯವಾಗಿ ನಡೆಯುವಂತಹ
ಘು ವ್ಯಾಯಾಮವನ್ನಾದರೂ ಅವನು ಮಾಡಬೇಕು.
ತನ್ನ ತೀವ್ರಾವಸ್ಥೆಯಲ್ಲಿ ರೋಗಿಯ ಹಸಿವಿನ ಶಕ್ತಿ ಕೆಡುವುದು.
ತಹ ಪರಿಸ್ಥಿತಿಯಲ್ಲಿ. ರೋಗಿಯನ್ನು ತಿನ್ನಲು ಬಲವಂತ
ಇಡಬಾರದು. ಉಬ್ಬಸದ ಧಾಳಿ ತೀರುವವರೆಗೆ ಅವನು ಉಪವಾಸ
ಾೂಡಬೇಕು. ಈ ಸಮಯದಲ್ಲಿ ಪ್ರತಿ ಗಂಟೆಗೊಂದು ಬಾರಿ ಒಂದು
) ಬಿಸಿನೀರನ್ನು ಬಿಟ್ಟು ಇನ್ನೇನನ್ನೂ ಅವನು ಸೇವಿಸಬಾರದು. ಈ
ಯದಲ್ಲಿ ಎನಿಮಾ ತೆಗೆದುಕೊಂಡರೆ... ಅದು ದ್ವಿಗುಣ
ಯೋಜನಕಾರಿ. ಈ ಕ್ರಮವನ್ನು ಪಾಲಿಸಿದಲ್ಲಿ ಗೂರಲಿನ ಧಾಳಿ 30
ಟೆಗಳಿಂದ ಹೆಚ್ಚು ಕಾಲ ರೋಗಿಯನ್ನು ಕಾಡಿಸದು. ಇದಾದ ನಂತರ
ಬ್ಬಸವು ಮರುಕಳಿಸಿದರೂ ಅದರ ತೀವ್ರತೆ-ವಿಷಮತೆ ಅಷ್ಟಾಗಿರದು.
122 ಸಾಮಾನ್ಯ ರೋಗಗಳಿಗೆ ನಿಸರ್ಗ

ವಾರಕ್ಕೊಮ್ಮೆಯಾದರೂ ಉಬ್ಬಸ ರೋಗಿಯು ಉಪ


ಮಾಡಬೇಕು. ಉಪವಾಸದ ನಂತರ ಎನಿಮಾ ತೆಗೆದುಕೊಳ್ಳಬೇಕು
ಇದರಿಂದ ಕರುಳುಗಳನ್ನು ಶುಚಿಗೊಳಿಸಿದಂತಾಗುವುದು. ನಿಯಮಿತವಾ!
ಅವನು ಉಪವಾಸ ಮಾಡಲು ಸಾಧ್ಯವಾಗದಿದ್ದರೂ, ರೋಗದ ಧಾಳಿ
ಸಮಯದಲ್ಲಂತೂ ಶತಾಯಗತಾಯ ಆಹಾರ ಸೇವನೆ ನಿಲ್ಲಿಸಲು ಹಿಂ!
ಮುಂದೆ ನೋಡಬಾರದು. ಚಿಕಿತ್ಸೆ ಪ್ರಾರಂಭಿಸಿದ ಒಂದು ಪಕ್ಷದ («1
ದಿನಗಳ) ನಂತರ ರೋಗಿಯು ಕಾಯಿಸದೇ ಇರುವ ಹಸುವಿನ ಹಾಲ
ಅಥವಾ ಮೊಸರನ್ನು ಫಲಾಹಾರದ ಜೊತೆಯಲ್ಲಿ ತೆಗೆದುಕೊಳ್ಳಬಹುದು
ಈ ರೋಗದಿಂದ ಬಳಲುವವರು ತಮ್ಮ ಆಹಾರಾಭ್ಯಾಸದ ಬಗೆ
ಕಟ್ಟೆಚ್ಚರ ವಹಿಸಬೇಕು. ಅವನು ಯಾವ ಸಂದರ್ಭದಲ್ಲಿಯೂ ಅತಿ ಹೆಚ್ಚು
ಇರಿ ದಪ್ರ ಹ
ರೋಗಿಗೆ ಸಂಪೂರ್ಣ ಹಸಿವಾಗಿರುವಂತೆ, ಎಚ್ಚರಿಕೆ ವಹಿಸಿ ಆಹಾರ!
ಪ್ರಮಾಮವನ್ನು ನಿಷ್ಕರ್ಷಿಸಿಕೊಳ್ಳಬೇಕು.

, ಸಹಜ ಜೀವನ-ಶುದ್ಧ ನೀರು ಮತ್ತು ಸೂರ್ಯ ಚ


ಇವುಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 123
ಶ್ವಾಸನಾಳಗಳ ಒಳ ಚರ್ಮದ ಊತ
Bronchitis

ಲಕ್ಷಣಗಳು
ಗಂಟಲಿನಿಂದ ಪುಪ್ಪುಸಕ್ಕೆ ಸಾಗುವ ನಾಳಗಳ ಊತವೇ
(ಶ್ವಾಸನಾಳಗಳ) ಬ್ರಾಂಕೈಟಿಸ್‌. ಈ ಊತದಿಂದಾಗಿ ಕಫ-ಶ್ಲೇಷ್ಮವು-
ಶ್ವಾಸನಾಳಗಳ ಒಳ ಪಕ್ಕೆಗಳಲ್ಲಿ ಅಂಟಿಕೊಳ್ಳುವುದರಿಂದಾಗಿ ಉಸಿರಾಟಕ್ಕೆ
ತೊಂದರೆಯುಂಟಾಗುತ್ತದೆ. ಆಸ್ತಮಾ-ಉಬ್ಬಸಕ್ಕೆ ಹೇಳಲಾಗಿರುವ ಚಿಕಿತ್ಸಾ
ಕ್ರಮವನ್ನೇ ಬ್ರಾಂಕೈಟಿಸ್‌ನ ಶುಶ್ರೂಷೆಯಲ್ಲಿ ಬಳಸುವುದರಿಂದ
ಪ್ರಯೋಜನವಾಗುವುದಾದರೂ, ಓದುಗರ ಅನುಕೂಲಕ್ಕಾಗಿ ಅವನ್ನೇ ಇಲ್ಲಿ
. ಪುನರುಚ್ಚರಿಸಿದೆ.
ಚಿಕಿತ್ಸೆ
ಬ್ರಾಂಕೈಟಿಸ್‌ನ ಲಕ್ಷಣಗಳು ಕಾಣಿಸಿಕೊಂಡಂದಿನಿಂದ ಅದು
ಕೊನೆಯಾಗುವವರೆವಿಗೂ ರೋಗಿ ಉಪವಾಸ ಮಾಡಬೇಕು. ಅವನು ನೀರು
ಮತ್ತು ಕಿತ್ತಳೆ ರಸವನ್ನಷ್ಟೇ ಸೇವಿಸಬೇಕು. ಬ್ರಾಂಕೈಟಿಸ್‌ನಿಂದ ಜ್ವರ
ಬಂದು ಅದು ಇಳಿದು ನಂತರ ಉಸಿರಾಟ ಸರಾಗವಾಗಿ ಆಗುವವರೆವಿಗೂ,
ಫಲಹಾರದಲ್ಲಿ ಮಾತ್ರ ರೋಗಿಯಿರಬೇಕು. ಹಣ್ಣುಗಳನ್ನು ಬಿಟ್ಟು
ಬೇರೇನನ್ನೂ ಸೇವಿಸಬಾರದು. ಖಾಯಿಲೆಯಿರುವಾಗ ಮ್ಯಾಗ್ನೀಸಿಯಂ
ಸಲ್ಫೇಟ್‌-ಭೇದಿಯುಪು ಎ ಬೆರೆಸಿದ ನೀರಿನಿಂದ ಪ್ರತಿ ರಾತ್ರಿ ಅಥವಾ ದಿನ
ಬಿಟ್ಟು ದಿನ ರಾತ್ರಿ ಸ್ನಾನ ಮಾಡುವುದರಿಂದಲೂ ಬಹಳಷ್ಟು
ಪ್ರಯೋಜನವಾಗುವುದು. ಎದೆಯ ಮೇಲ್ಭಾಗಕ್ಕೆ. ಪ್ರತಿದಿನವೂ
ತಣ್‌ಪಟ್ಟಿಯನ್ನು ಹಾಕಬೇಕು. ಬಿಸಿ ಟವೆಲ್‌ಗಳಿಂದ (ಬಿಸಿನೀರಿನಲ್ಲಿ ಅದ್ದಿ
ಅನಂತರ ಹಿಂಡಿದ) ಎದೆ ಭಾಗವನ್ನು ಸುತ್ತುವುದರಿಂದಲೂ
ಸಹಾಯವಾಗುವುದು. ಹೀಗೆ ಮಾಡುವುದರಿಂದಾಗಿ ಶ್ವಾಸನಾಳಗಳ ಒಳ
ಭಾಗಗಳಿಗೆ ಅಂಟಿಕೊಂಡಿರುವ ಶ್ಲೇಷ್ಮವು ಬಿಡುಗಡೆ ಹೊಂದಿ-ಹೊರ
ಬಂದು ರೋಗಿಯು ತನ್ನ ಉಸಿರಾಟದಲ್ಲಿ ತುರ್ತು ಗುಣ ಕಾಣುವನು.
ಬಿಸಿ ಪಟ್ಟಿಗಳನ್ನು ಹಾಕಿದ ಕೂಡಲೇ ತಣ್ಣನೆಯ ಪಟ್ಟಿಗಳನ್ನು ಹಾಕಬೇಕು.
124

| ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ರೋಗದಿಂದ ಗುಣಮುಖನಾದ ಕೂಡಲೇ ರೋಗಿಯು ಸಹಜ'
ಆಹಾರಾಭ್ಯಾಸ ಪ್ರಾರಂಭಿಸಬೇಕು. ಇಲ್ಲದಿದ್ದರೆ ಖಾಯಿಲೆ ತಿರುಗಿ'
ಮರುಕಳಿಸುವ ಸಂಭವವಿರುವುದಲ್ಲದೇ ಅದು ಶರೀರದಲ್ಲಿಯೇ
ಬೇರೂರುವ ಸಾಧ್ಯತೆಗಳೂ ಉಂಟು. ರೋಗಿಯು ನಿಯಮಿತವಾಗಿ '
ಉಸಿರಾಟದ ವ್ಯಾಯಾಮಗಳನ್ನು (Breathing ೮೦೭೮೭೦೪೩೦5) ಮಾಡಬೇಕು '
ಮತ್ತು ನೀರಿನಲ್ಲಿ ನೆನೆಸಿ ಹಿಂಡಿದ ಟವೆಲಿನಿಂದ ಮೈಯ್ಯುಜ್ಜುವುದನ್ನು'
ನಿಯಮಿತವಾಗಿ ರೂಢಿಸಿಕೊಳ್ಳಬೇಕು. ವಾರಕ್ಕೆ ಎರಡು ಅಥವಾ ಮೂರು :
ಸಲ ಭೇದಿಯುಪ್ಪು ಮ್ಯಾಗ್ನೀಸಿಯಂ ಸಲ್ಫೇಟ್‌ ಹಾಕಿದ ಿಸಿನೀರಿನ:
ಸ್ನಾನ ಮಾಡಬೇಕು.
ನುರಿತ ಪ್ರಕೃತಿ ಚಿಕಿತ್ಸಕರಿಂದ ಬೆನ್ನುಮೂಳೆಯ ಪರೀಕ್ಷೆ.
ಮಸಾಜು-ವ್ಯಾಯಾಮ-ಮತ್ತಿತರ ವಿಧಿಗಳಿಗೆ ರೋಗವು ಬಿಟ್ಟೂಬಿಡದೆ
ಕಾಣಿಸುವ ಪ್ರಕರಣಗಳಲ್ಲಿ ಮೊರೆ ಹೋಗಬೇಕು.

ಕ್ಷಯ
ಇಟಿ

‘Tuberculosis
ಶತಮಾನಗಳಿಂದ ಮನುಕುಲವನ್ನು ಕಾಡಿಸಿರುವ ಭಯಾನಕ ವ್ಯಾಧಿ
ಕ್ಷಯ. ಆಧುನಿಕ ವೈದ್ಯ ಪದ್ಧತಿಯು ್ಡ"ಮೈಕೊಬ್ಯಾಕ್ಟೀರಿಯಂ.
ಟ್ಯುಬರ್‌ಕುಲೋಸಿಸ್‌' (Mycobacterium tuberculosis) ಎಂಬ
ಜೀವಾಣುವಿನಿಂದ ಈ ರೋಗ ಬರಬಹುದೆಂದು ಭಾವಿಸಿದೆ. ಕ್ಷಯ ದೇಹದ
ಯಾವ ಭಾಗಕ್ಕಾದರೂ ಬರಬಹುದಾದರೂ ಪುಪ್ಪುಸಗಳಿಗೆ ಬರುವ ಕ್ಷಯ
ಬಹು ಮುಖ್ಯ ಹಾಗೂ ಸಾಮಾನ್ಯವಾದುದು. ಕ್ಷಯದ ತೀವ್ರತೆ ಅದು
ಆವರಿಸುವ ದೇಹದ ಭಾಗಗಳನ್ನವಲಂಬಿಸಿದೆ. ಅದು ಮೆದುಳಿನ
ತೆಳು
ಪೊರೆಗೆ ಸೋಕಿದಾಗ ಮೆನಿಂಜೈಟಿಸ್‌ ಅಥವಾ ಮಿದುಳು
ಪೊರೆಯ
ಉರಿಯೂತ ಬರುತ್ತದೆ. ಕ್ಷಯದ ಕೈವಾಡದಿಂದಾಗಿ ಮೂಳೆಗಳು
ಬಾತುಕೊಂಡು ಕೀಲುಗಳು ಊದಿಕೊಳ್ಳುತ್ತವೆ. ಶರೀರದ ಇತರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 125
ರಸಗ್ರಂಧಿಗಳಿಗೆ ಸೋಕಿದಾಗ ಅದನ್ನು ಸ್ಕಾರ್ಪುಲಾ (Scorfula)
ಎನ್ನುತ್ತೇವೆ.

ಮೂಳೆಗಳು ಕರುಳುಗಳು, ಮತ್ತು ಮೂತ್ರಜನಕಾಂಗಗಳೂ ಈ


ಮಾರಕ ಕಾಯಿಲೆಯು ಧಾಳಿ ಮಾಡಬಹುದಾದ ಕ್ಷೇತ್ರಗಳಾಗಿದ್ದು
ಬಹುತೇಕ ಪ್ರಕರಣಗಳಲ್ಲಿ ಸಾವಿನಿಂದ ಪರ್ಯವಸನವಾದ
ಉದಾಹರಣೆಗಳೂ ಇವೆ. ಇಲ್ಲಿ ಶ್ವಾಸನಾಳ-ಪುಪ್ಪುಸ ಕ್ಷಯದ ಬಗೆಗೆ
ಚರ್ಚಿಸಲಾಗಿದೆ. ಇದನ್ನು ನವೆತ ಕ್ಷಯಎಂತಲೂ ಹೇಳುವರು.
ಪ್ರಾಥಮಿಕ ಸ್ಥಿತಿಯಲ್ಲಿ ರೇಜಿಗೆಗೊಳಿಸುವ ಕೆಮ್ಮಿದ್ದು ಪ್ರಮುಖವಾಗಿ .
ಮುಂಜಾನೆಯ ವೇಳೆ ಇದು ಕಾಡುವುದು. ಕೆಲ ಸಮಯ ರಕ್ತ
ಕಾರಿಕೊಳ್ಳುವುದು ಮೊದಲ ಚಿಹ್ನೆ. ಹಸಿವಿಲ್ಲದಂತಾಗುವುದು, ದೇಹ
ಬಣ್ಣಗೆಡುವುದು ಶಕ್ತಿ ಹೀನವಾಗುವುದು, ಮುಂತಾದುವು ಅಡಿಯಿಟ್ಟು
ರೋಗಿ ನಿತ್ರಾಣನಾಗಿ ಬಳಲಿದಂತಾಗುತ್ತಾನೆ. ಬೆಳಗಿನ ವೇಳೆ ಅಥವಾ
ಮಧ್ಯಾಹ್ನಕ್ಕೂ ಮುಂಚೆ ಜ್ವರ ಬರುವುದು ಬಹುಮುಖ್ಯ ಲಕ್ಷಣ. ಹೀಗೆ
ಬಂದ ಜ್ವರ ಮುಂಜಾನೆ ಸಾಮಾನ್ಯ ಸ್ಥಿತಿಗಿಂತ ಕೆಳಗಿಳಿದು ಹೋಗುತ್ತದೆ.
(96.8 ಸೈಲ್ನಿಯಸ್‌ಗಿಂತಲೂ ಕೆಳಗೆ). ಜೀರ್ಣ ವ್ಯವಸ್ಥೆ ಸಂಪೂರ್ಣ
ಹದೆಗಟ್ಟು ಹೋಗಿ ಅತಿಭೇದಿ ಅಥವಾ ಮಲಬದ್ಧತೆಯಿರುತ್ತದೆ.
ಶ್ವಾಸಕೋಶಾವರಣವನ್ನು ಒಳಗೊಂಡಿರುವುದರ ಸೂಚನೆಯೆಂಬಂತೆ,
ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎರಡನೇ ಹಂತವು
ಪುಪ್ಪುಸಗಳಲ್ಲಿ ಕುಣಿಗಳು ಕಾಣಿಸಿಕೊಳ್ಳುವುದರಿಂದ ಪ್ರಾರಂಭ. (X-Ray)
ಕ್ಷ-ಕಿರಣದಿಂದ ಶ್ವಾಸಕೋಶಗಳಲ್ಲಿನ ಸ್ರಾವ ಕಾಣುತ್ತದೆ. ಮೇಲೆ ಹೇಳಿದ
ಲಕ್ಷಣಗಳೆಲ್ಲವೂ ತೀವ್ರವಾಗುತ್ತಾ ನಡೆಯುತ್ತದೆ. ಕಡೆಯ ಹಂತದಲ್ಲಿ
ಪುಪ್ಪುಸವು ಚಿಕ್ಕದಾಗುತ್ತಾ ನಡೆದು ಕೆಲವು ವೇಳೆ ಕುಸಿಯುತ್ತದೆ.
ಗಂಟಲಿಗೇನಾದರೂ ಕ್ಷಯ ಆವರಿಸಿಕೊಂಡರೆ, ಧ್ವನಿಯು ಒಡೆಯುತ್ತದೆ.
ಅತಿಭೇದಿ ಕಾಡತೊಡಗುತ್ತದೆ. ಮತ್ತು ಆಂತರಿಕ ರಕ್ತಸ್ರಾವವೂ
ಆಗಬಹುದು. ಬಳಲಿಕೆ ಅತಿಯಾಗುತ್ತದೆ. ಜ್ವರವು ಅತಿ ಹೆಚ್ಚಾಗುವುದು.
ಅತಿ ಕಡಿಮೆಯಾಗುವುದು ಮತ್ತು ವಿಪರೀತ ಬೆವರುವುದು
ಪ್ರಾರಂಭವಾಗುವುದು. ಹೆಚ್ಚಿನ ರಕ್ತಸ್ಪಾವದಿಂದಾಗಿ, ಇಲ್ಲವೇ ಮೈಕಾವು
126 ನ್ಯ ರೋಗಗಳಿಗೆ ನಿಸರ್ಗ 851ಚಿಕಿತ್
ಸಾಮಾಾ 144 ಸೆ1
ಸರ
ಜ್ತ
ತಟ್ಟನೆ ಇಳಿಯುವುದರಿಂದಾಗಿ ಮತ್ತು ಶ್ವಾಸಕೋಶಗಳು ಉಸಿರಾಟ
ನಡೆಸಲು ಅಶಕ್ಕವಾಗುವುದರಿಂದಾಗಿ ಸಾವು ಇಣಿಕಿ ಹಾಕುವುದು.

ಪ್ರಕೃತಿ ಚಿಕಿತ್ಸಾ ಪದ್ಧತಿಯ ಪ್ರಕಾರ, ತಪ್ಪು ಆಹಾರಾಭ್ಯಾಸದಿಂದಾಗಿ


ಜೀವ ವ್ಯವಸ್ಥೆಯು ಶಕ್ತಿಗುಂದುವುದು ಮತ್ತು ಜೀವಶಕ್ತಿಯು
ಕ್ಷೀಣವಾಗುವುದೇ ಕ್ಷಯ ಬರಲು ಕಾರಣ. ಶರೀರದ ಅಂಗಾಂಶಗಳು
ಸಾಕಷ್ಟು ಖನಿಜ ಪದಾರ್ಥಗಳಿಲ್ಲದೇ ಸೊರಗುವುದೂ, ಬಹು ಮುಖ್ಯ
ಕಾರಣ. ಶೀತ, ನೆಗಡಿ ಮಲೇರಿಯಾಗಳನ್ನು ಅದುಮಿಟ್ಟು ದಮನ
ಮಾಡುವುದರಿಂದಲೂ ಕ್ಷಯಕ್ಕೆ ದಾರಿ ಮಾಡಿಕೊಟ್ಟಂತಾಗುವುದು.
ಚಿಕಿತ್ಸೆ
ರೋಗಿಯನ್ನು ಶುದ್ಧವಾದ, ಯಥೇಚ್ಛವಾಗಿ ಶುದ್ಧ ಗಾಳಿ ಮತ್ತು
ಸೂರ್ಯನ ಬೆಳಕಿರುವಂತಹ ಪರಿಸರದಲ್ಲಿ ಇರಿಸುವುದು ಈ ಭಯಾನಕ
ಕಾಯಿಲೆಗೆ ನ್ಯಾಚುರೋಪಥಿಯ ಚಿಕಿತ್ಸೆ. ಕ್ಷಯರೋಗಕ್ಕೆ ಕಾರಣವಾದ
ಜೀವಾಣುಗಳನ್ನು ಸೂರ್ಯಕಿರಣಗಳಿಗೆ ಒಡ್ಡಿದಾಗ ಅದನ್ನು ಕುದಿಸಿ
ಸಾಯಿಸುವುದಕ್ಕಿಂತಲೂ ಬೇಗ ಕೊಲ್ಲಬಹುದೆಂಬುದನ್ನು ಮರೆಯದಿರಿ.
ಸಾಮಾನ್ಯವಾಗಿರುವ ಬಡತನ ಮತ್ತು ಹೊಲಸಿನಿಂದ ಬರುವ
ರೋಗವಾಗಿದ್ದು ಯಾವಾಗಲೂ ನಮ್ಮ ಪರಿಸರವನ್ನು
ನಿರ್ಮಲವಾಗಿಟ್ಟುಕೊಳ್ಳಲು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು.
ಅದು ಧಾಳಿಯಿಟ್ಟಕೂಡಲೇ ಈ ಮೊದಲು ಜ್ವರಗಳಿಗೆ ಹೇಳಿದಂತೆ
ಮಾಡುವ ಚಿಕಿತ್ಸೆಯನ್ನೇ ಮಾಡಬೇಕು. ಎದೆ ಮತ್ತು ಗಂಟಲುಗಳಿಗೆ
ದಿನಕ್ಕೆ ಎರಡು ಅಥವಾ ಮೂರು ಬಾರಿ ಮೈಕಾವು ಸಹಜ ಸ್ಥಿತಿಗೆ
ಬರುವವರೆಗೆ ತಣ್ಬಟ್ಟಿ ಹಾಕಬೇಕು. ರಕ್ತ ಕಾರುವುದು
ಮೊದಲಾದವುಗಳಿಂದ ರೋಗಿಯು ಭಯಭೀತನಾಗಬಾರದು. ಏಕೆಂದರೆ,
ದೇಹದಲ್ಲಿ ಆಕರವಾಗಿರುವ ವಿಷಪದಾರ್ಥಗಳನ್ನು ಶರೀರದಿಂದ
ಹೊರಚೆಲ್ಲಲು ಪ್ರಕೃತಿಗಿರುವ ಮಾರ್ಗವಿದು. ಪೌಷ್ಠಿಕ ಆಹಾರವೆಂದು
ಭ್ರಮಿಸಲಾಗಿರುವ ಮಾಂಸದ ಸಾರು ಹಾಗೂ ಹಾಲಿನಂತಹ
ಪದಾರ್ಥಗಳನ್ನು ಜ್ವರ ತಹಬಂದಿಗೆ ಬಂದು ಮೈಕಾವು ಸಹಜ ಸ್ಥಿತಿ
ತಲುಪುವವರೆವಿಗೂ ಯಾವ ಕಾರಣಕ್ಕೂ ರೋಗಿಗೆ ಕೊಡಬಾರದು. ಬರಿ
ರಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 127

ಳರಸ ಮತ್ತು ನೀರನ್ನು ಮಾತ್ರ ಕೊಡಬೇಕು. ಅಂತೆಯೆ ಬೆಚ್ಚನೆ


ನ ಎನಿಮಾವನ್ನು ಕೊಡಬೇಕು. ಇದರಿಂದಾಗಿ ಕರುಳುಗಳಲ್ಲಿರುವ
ವಸ್ತುಗಳನ್ನು ದೇಹ ಹೊರಚೆಲ್ಲಲು ಅನುಕೂಲವಾಗುವುದು. ಮೈಕಾವು
ಜ ಸ್ಥಿತಿಗೆ ಮರಳಿದ ನಂತರ ತಾಜಾ ಹಣ್ಣುಗಳ ಆಹಾರವನ್ನು
ರಂಭಿಸಿ 3-4 ದಿನಗಳ ನಂತರ ಹಸುವಿನ ಹಾಲನ್ನು ನೀಡಿ ಈ
ವನ್ನು ಕೆಲ ವಾರಗಳವರೆಗೆ ಮುಂದುವರೆಸಬೇಕು.
ಹಾಲಿನ ಪ್ರಮಾಣವನ್ನು ಕ್ರಮೇಣ ಹೆಚ್ಚು ಮಾಡಬೇಕು. ಶರೀರದಲ್ಲಿ
ರ್ಗಿಕ ಕ್ಷಾರವು ಇಂಗುವುದರಿಂದಾಗಿಯೂ ಕ್ಷಯ ಬರುವುದು. ಹಾಲು
ರಿಯಂನ ಅತ್ಯುತ್ತಮ ಮೂಲ. ಆದರೆ ಹಾಲನ್ನು ಕಾಯಿಸದೆಯೇ
ಕಾ ಆಗಿಯೇ ಸೇವಿಸಬೇಕು.

ಉಸಿರಾಟದ ವ್ಯಾಯಾಮವನ್ನು ಅಳವಡಿಸಿಕೊಂಡು ದಿನವೂ


೦ಜಾನೆ ಸ್ಪಾಂಜ್‌ಬಾತನ್ನು ಮಾಡಬೇಕು. ಭೇದಿಯುಪ್ಪು ಬೆರೆಸಿದ
ನೀರಿನ ಸ್ನಾನವನ್ನು ಮಾಡಬಹುದು. ಜ್ವರವಿಳಿದ ನಂತರ ಆಹಾರವು
ಬ್ಲ ತರಕಾರಿಗಳು, ಹಾಲು, ರೊಟ್ಟಿ, ಬೆಣ್ಣೆ, ಮೊಟ್ಟೆಗಳು, ಗಿಣ್ಣು
'ದಲಾದವುಗಳಿಂದ ಕೂಡಿರಬೇಕು. ಈ ಆಹಾರಗಳಲ್ಲಿ ಜೈವಿಕ
ರಿಯಂ ಹೇರಳವಾಗಿದ್ದು ಶೀಘ್ರವಾಗಿ ಗುಣಮುಖರಾಗಲು ಸಹಕಾರಿ.
ಕೈರಿಸಿದ ಆಹಾರ ಪದಾರ್ಥಗಳಾದ ತನ್ಮೂಲಕ ಜೀವಸತ್ವ ಕಳೆದುಕೊಂಡ
ರೆ, ಸಂಸ್ಕರಿಸಿದ ಗೋಧಿಹಿಟ್ಟು ಟಿನ್ನಿನಲ್ಲಿರಿಸದ ಆಹಾರಗಳು ಮತ್ತು
ರಿಸಿದ ಆಹಾರಗಳನ್ನು ಪೂರ್ಣವಾಗಿ ತ್ಯಜಿಸಬೇಕು.
128 ಸಾಮಾನ್ಯ ರೋಗಗಳಿಗೆ ನಿಸರ್ಗ ಚೀತ್

6 ಚರ್ಮ, ದೇಹ ಮತ್ತು ಹೃದಯದ


ಬೇನೆಗಳು
Ailments of The Skin, Body & Heart
ಕಜ್ಮಿ-ತುರಿ-ಇಸುಬು-Eczema
ಚರ್ಮರೋಗಗಳಲ್ಲಿ ಅತಿ ಸಾಮಾನ್ಯವಾದ ಖಾಯಿಲೆಯೆಂದ!
ಎಕ್ಸಿಮಾ-ಕಜ್ಜಿ. ಚರ್ಮವು ಹೊಪ್ಪಳೆಗಳಿಂದ ಊದಿಕೊಂಡು-ಒಂದ
ಬಗೆಯ ರಸ ಸ್ಪವಿಸುವ ಸ್ಥಿತಿ ಇದರ ಮುಖ್ಯ ಲಕ್ಷಣ. ಗಂತಿಗಳು
ಮೊಡವೆಗಳು, ಕೋಶಕಗಳು ಮತ್ತು ಗುಳ್ಳೆಗಳೇ ಮೊದಲಾದವುಗಳು ಈ
ರೋಗದ ಪ್ರಮುಖ ಲಕ್ಷಣಗಳು. ಇದು ಸ್ಪಾವವನ್ನುಂಟುಮಾಡಿ, ನವೆಃ
ಮುಂತಾದ ಕೋಟಲೆಗಳಿಂದ ಭಾದಿಸುವುದು. ಅನೇಕ ಬಗೆಯ ರೇಜಿಗೆಗಳಿ?
ಚರ್ಮವು ಸ್ಪಂದಿಸುವ ಸೂಚನೆಗಳಿವು. ಅನಾರೋಗ್ಯಕರ-ದುರ್ಬಲ ದೇಕ
ಪ್ರಕೃತಿಯಿದ್ದು-ಕರುಳು ಮತ್ತು ಮೂತ್ರಜನಕಾಕಂಗಗಳು ಸರಿಯಾಗಿ ಕಾರ
ನಿರ್ವಹಿಸದೆ ಇರುವಂತಹ ವ್ಯಕ್ತಿಗಳಲ್ಲಿ ಈ ರೋಗ ಕಂಡುಬರುವುದು.
ಕಜ್ಜಿಯ ತೀವ್ರ ಸ್ವರೂಪದಲ್ಲಿ ಚರ್ಮವು ಊದಿಕೊಂಡ
ಕೆಂಪಗಾಗುತ್ತದೆ. ಸಣ್ಣ ಸಣ್ಣ ಗುಳ್ಳಿಗಳೆದ್ದು, ವಿಪರೀತ ಉಷ್ಣ ಮತ್ತು
ನವೆತವಾಗುತ್ತದೆ. ಗುಳ್ಳೆಗಳು ಒಡೆದರೆ ಅವುಗಳ ಸುತ್ತಮುತ್ತ ಒರಟ
ಾರ
ಮತ್ತು ತೇವದಿಂದ ಕೂಡಿದ ಹೊರಪದರ ಸೃಷ್ಟಿಯಾಗಿ ಇವುಗಳಿಂರ
ಒಂದು ಬಗೆಯ ಬಣ್ಣವಿಲ್ಲ ರಸವು ಸ್ರವಿಸಿ ಚರ್ಮವನು
ಸುಕ್ಕುಗಟ್ಟಿಸುತ್ತದೆ. ಜೀರ್ಣ ವ್ಯವಸ್ಥೆಯು ಶಿಥಿಲವಾಗುವುದರಿಂ
ಬರಬಹುದಾದ ಈ ಖಾಯಿಲೆ ಸಂಧಿವಾತದ ಮತ್ತ
ು ಅತ್ಯಾಹಾರ ಅಥವ
ಅಲ್ಪಾಹಾರ ಸೇವನೆಯಿಂದ ವಾತವನ್ನು ಆಹ್ವಾನಿಸುವಂತ
ಹ ವ್ಯಕ್ತಿಗಳಲ್ಲಿ
ಕಂಡುಬರುವುದು ಹೆಚ್ಚು. ಈ ರೋಗವು ಕೆಲ ಖುತುಗಳಲ್ಲಿ ಹೆಚ್ಚಾ!
ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. |
ಎಕ್ಸಿಮಾವು ಒಣ ಸ್ವರೂಪದ್ದಾಗಿರಬಹುದು. ಇಲ್ಲವೆ, ಸ್ರಾವದಿಂ!
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 129

ಇಡಿರಬಹುದು. ಇಲ್ಲವೆ ಬರಿಯ ಕಾಲನ್ನು ಮಾತ್ರ ಆಕ್ರಮಿಸುವ ಕೆಂಪು


ಪಾದ ಗುಳ್ಳೆಗಳ ರೂಪದಲ್ಲಿರಬಹುದು. ಔಷಧಿಗಳನ್ನು
ಪಯೋಗಿಸುವುದರಿಂದ ತಾತ್ಕಾಲಿಕ ಉಪಶಮನ ಸಿಗುವುದು.
ೋಮಿಯೋಪಧಿ ವೈದಶಾಸ್ತ್ರದ ಪ್ರಕಾರ, ಈ ಖಾಯಿಲೆಯನ್ನು ದಮನ
ನಾಡುವುದರಿಂದಾಗಿ, ಇದು ಕೆರೆಯುವುದರಿಂದುಂಟಾದ ವಿಷದ
ರಿಣಾಮವಾಗಿರುವುದರಿಂದ ಇದು ಇನ್ನೂ ಹೆಚ್ಚು ತೀವ್ರವಾದ
ಇಯಿಲೆಗಳಿಗೆ ಕಾರಣವಾಗಬಹುದು. ಇದರ
ನಿಜವಾದ ಕಾರಣವೆಂದರೆ
ರಾನವನ ವಿವಿಧ ಶುದ್ಧಕಾರಕಾಂಗಗಳು, ದೇಹದ ವಿಷವನ್ನು
ಮರ್ಥವಾಗಿ ಹೊರಚೆಲ್ಲಲು ಅಸಮರ್ಥವಾಗುವುದು. ಗುದನಾಳದಿಂದ
ಕೃವಸ್ತುವಾದ ಕಕ್ಕಸು ಹೊರಚೆಲ್ಲಲ್ಪಡುವುದು. ಅಂತೆಯೆ
ರಸಿರಿನಿಂ ದಲೂ ಕಲ್ಮಷವು ಶ್ವಾಸಕೋಶಗಳ ನೆರವಿನಿಂದ ಹೊರ
'ಲ್ಲಲ್ಪಡುವುದು.
ಚರ್ಮ ರಂಧ್ರಗಳಿಂದಲೂ ಬೆವರು ರೂಪದಲ್ಲಿ ತ್ಯಕ್ತ ವಸ್ತುಗಳು
ೂರಚೆಲ್ಲಲ್ಪಡುವುದು. ಚರ್ಮ ರಂಧ್ರಗಳು ದೇಹವು ತ್ಯಕ್ತ ವಸ್ತುಗಳನ್ನು
ೂರ ಚೆಲ್ಲುವ ಪ್ರಮುಖ ದ್ವಾರಗಳು. ವಿಷ ವಸ್ತುಗಳು ಬೆವರಿನ
ಇಪದಲ್ಲಿ ಚರ್ಮ ರಂಧ್ರಗಳಿಂದ ವಿಸರ್ಜಿಸಲ್ಪಡುವುದು. ಚರ್ಮದ
ತಿಯು ವ್ಯಕ್ತಿಯ ಆರೋಗ್ಯದ ಪ್ರತಿಬಿಂಬ. ಫಾದರ್‌ ನೀಪ್‌ ಅವರು
2107 1000100) ರೋಗಿಯ ಚರ್ಮವನ್ನು ಪರೀಕ್ಷಿಸುವ ಮೂಲಕ
ೋಗವನ್ನು ಪತ್ತೆ ಮಾಡುತ್ತಿದ್ದರು. ಕೆಲಬಾರಿ ಇತರ ಶುದ್ಧ
ನಕಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ಚರ್ಮರಂಧ್ರಗಳ
ೀಲೆ ಹೆಚ್ಚಿನ ಒತ್ತಡ ಬಿದ್ದು ಅವು ಅತಿ ಹೆಚ್ಚು ಕಾರ್ಯ
ರ್ನಹಿಸಬೇಕಾಗುವುದು. ಆದ್ದರಿಂದಲೇ ಕೆಲವು ವ್ಯಕ್ತಿಗಳ ಬೆವರು ಅಸಹ್ಯ
ಸನೆಯಿಂದ ಕೂಡಿರುತ್ತದೆ. ಕೆಲಬಾರಿ. ಅದು ಮೂತ್ರದ
ಸನೆಯಿಂದಲೂ ಕೂಡಿರುವುದುಂಟು.

ತ್ಸೆ
ಪ್ರಕೃತಿದತ್ತ ಶುದ್ಧ ಜನಕಾಂಗಗಳು ಸಮರ್ಥವಾಗಿ ಕಾರ್ಯ
್ಕಹಿಸುತ್ತಿದ್ದರೆ, ಕರುಳು ಶುದ್ಧವಾಗಿರುತ್ತದೆ. ದೇಹ ಸಾಕಷ್ಟು ನೀರು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕ

ಬಯಸುತ್ತದೆ. ಮೂತ್ರ ಸ್ವಚ್ಛವಾಗಿರುತ್ತದೆ. ಪುಪ್ಪುಸಗಳು ಶುದ್ಧವಾ


ಸ್ವಚ್ಛ ಗಾಳಿಯನ್ನಾಸ್ಟಾದಿಸಲು ಶಕ್ತ ವಾಗಿರುತ್ತದೆ ಮತ್ತು ಚರ್ಮವು
ಆರೋಗ್ಯಕರವಾಗಿರುತ್ತದೆ. '

ಚರ್ಮ ರಂಧ್ರಗಳು ಅವುಗಳಿಗೆ ನಿರ್ಧಿಷ್ಟಪಡಿಸಿದ ಷರ


ಅಸ್ಪದವಿಲ್ಲದಂತಾದರೆ, ಬೆವರು, ಅನಾರೋಗ್ಯಕರ ವಿಷ ಪದಾರ್ಥಗಳಿಂ
ತುಂಬಿದ್ದು, ಅನೇಕ ತರಹೆಯ ಚರ್ಮ ಖಾಯಿಲೆಗಳಿ!
ಎಡೆಮಾಡಿಕೊಡುತ್ತದೆ. ಕಜ್ಜಿ, ಮೊಡವೆಗಳು, ಗುಳ್ಳಿಗಳು ಮುಂತಾ
ಹೊರಹೊಮ್ಮುವಿಕೆಗಳು ಮತ್ತು ನವೆತ ಕಾಣಿಸಿಕೊಳ್ಳಲಾರಂಭಿಸುತ್ತದೆ
ಮುಲಾಮಗಳನ್ನು ಹಚ್ಚೆ. ಎಕ್ಸಿಮಾವನ್ನು ಗುಣಪಡಿಸಿಕೊಳ್ಳಲ
ಯತ್ನಿಸುವುದು, ಬರಿಯ ಕೊಂಬೆ ಮತ್ತು . ಎಲೆಗಳನ್ನು ಕಡಿದು ಇಡಿ
ಮರವನ್ನೇ ಕಡಿದು. ಹಾಕಿದೆವೆದು ಸಮಾಧಾನ ಪಟ್ಟವ!
ಸ್ಥಿತಿಯಾಗುವುದೇ ವಿನಹ ಬೇರೇನಲ್ಲ. ಮುಲಾಮುಗಳಿಂದ ಏನಾದರ.
ಗುಣಕಂಡು ಬಂದರೆ ಅದು ಖಂಡಿತವಾಗಿಯೂ ತಾತ್ಕಾಲಿಕ. ಸ್ಪಾವವನ
ಹತ್ತಿಕ್ಕುವುದು ಬೇರೆಯ ತೀವ್ರವಾದ ಖಾಯಿಲೆಗಳಿಗೆ ಮುನ್ನಡೆ ಹಾಕಿದಂತೆ
ಎಕ್ಸಿಮಾದೊಡನೆ ಹೋರಾಡಲಿರುವ ಅತ್ಯುತ್ತಮ ಮಾರ್ಗವೆಂದರ
ರಕ್ತ ಮತ್ತು ದೇಹವನ್ನು ಶುದ್ಧಗೊಳಿಸುವುದು. ರೋಗಿಯ
ಸಾಧ್ಯವಾದಷ್ಟು ಹೆಚ್ಚು ಶುದ್ಧ ಹವೆಯನ್ನು ಸೇವಿಸಬೇಕು. ಚಿಕ್ಕದಾ!
ಗಾಳಿಯಿಲ್ಲದ ಅಡಕಗೊಂಡ ವಾತಾವರಣದಲ್ಲಿ ವಾಸಿಸುವರು, ತೆರೆ
ಹೆಚ್ಚು ಗಾಳಿ ಸಂಚರಿಸುವ ವಾತಾವರಣದಲ್ಲಿ ವಾಸಿಸಲು ಆರಂಭಿಸಬೇಕ
ಬಿಗಿಯಾದ ಮತ್ತು ತೊಂದರೆಯುಂಟು ಮಾಡುವ ಉಡುಃ
ಧರಿಸುವುದನ್ನು ಬಿಡಬೇಕು.
ಪ್ರತಿದಿನ ಎರಡರಿಂದ ಮೂರು ಲೀಟರುಗಳಷ್ಟು ನೀ!
ಕುಡಿಯಬೇಕು. ಮತ್ತು ಪ್ರತಿದಿನ ಎರಡು ಅಥವಾ ಮೂರುಬಾ
ಸ್ನಾನಮಾಡಬೇಕು. ಸ್ಥಾನಕ್ಕೆ ಮುಂಚಿ ಅಂಗೈನಿಂದ ದೇಹವ
ಚೆನ್ನಾಗಿ-ರಭಸವಾಗಿ ತಿಕ್ಕಬೇಕು. ದೇಹದ ಎಲ್ಲ ಅಂಗಗಳನ್ನು ಸ್ನಾನ
ನಂತರವೂ ಚೆನ್ನಾಗಿ ತಿಕ್ಕಬೇಕು. ಮೈ ನೀರು ಒರೆಸಲು ಟವೆಲಿ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 131
ವಶ್ಯಕತೆಯೇ ಬೀಳಬಾರದೆನ್ನುವಷ್ಟರಮಟ್ಟಿಗೆ ಕೈನಿಂದ ಉಜ್ಜಬೇಕು.
ಕ್ಸಿಮಾ ಇರುವ ಪ್ರದೇಶವನ್ನು ತಿಕ್ಕಬಾರದು.
ನದಿ ಅಥವಾ ಸರೋವರಗಳಲ್ಲಿ ಸ್ನಾನ ಮಾಡಬಹುದಾದರೆ
*ರಾಳವಾಗಿ ಮಾಡಿರಿ. ಆದರೆ, ದೇಹ ಒರೆಸಲು ಟವೆಲನ್ನು
ುಪಯೋಗಿಸಬೇಡಿರಿ. ಬಿಸಿಲಿಗೆ ಮೈಒಣಗಲು ಅನುಕೂಲವಾಗುವಂತೆ
೨ರಳಿನ ಮೇಲೆ ಮಲಗಿರಿ ಇಲ್ಲವೆ ಅಷ್ಟು ದೂರ ನಡೆಯಿರಿ. ಇನ್ನೊಂದು
ಇರಿ ಸ್ನಾನ ಮಾಡಿರಿ. ಸೂರ್ಯಸ್ನಾನದೊಂದಿಗೆ ಸ್ನಾನವನ್ನು
ರ್ಯಾಯವಾಗಿಸಿಕೊಳ್ಳಿ. ಈ ರೀತಿ ವಾರಕ್ಕೆರಡು ಬಾರಿ ಮಾಡಿದರೂ
ದರಿಂದ ಪ್ರಯೋಜನವಾಗುವುದು. ಎಕ್ಸಿಮಾ ಇರುವೆಡೆಯಲ್ಲಿ
ಇಬ್ಬರಿಎಣ್ಣೆ ಹಚ್ಚುವುದರಿಂದ ಚರ್ಮ ಮೃದುವಾಗಿರುವುದು.
ಹಣ್ಣು ಮತ್ತು ತಾಜಾ ತರಕಾರಿಗಳಿಂದ ಮಲಬದ್ಧತೆಯನ್ನು
ವಾರಿಸಲಾಗದಿದ್ದರೆ, ರೋಗಿಯು ಪ್ರತಿದಿನ ಎನಿಮಾ ತೆಗೆದುಕೊಳ್ಳ ಬೇಕು.
ರುಳುಗಳನ್ನು ಚೋದಿಸಲು ಸಾಧ್ಯವಾಗುವಂತೆ, ನಡೆಯುವುದು ಅಥವಾ
ಡುವುದನ್ನು ಅಭ್ಯಾಸ ಮಾಡಬೇಕು. ರೋಗಿಯು ಪ್ರತಿಗಂಟೆಗೆ ಆರು
ಶೋ ಮೀಟರಿನಂತೆ, ಪ್ರತಿದಿನ ಎರಡು ಗಂಟೆ ನಡೆಯಬೇಕು.
ನಮ್ಮ ರಕ್ತವು ಕ್ಷಾರೀಯವಾಗಿದ್ದು, ಹಣ್ಣು ಮತ್ತು ಹಸಿರು
ರಕಾರಿಗಳೂ ಕ್ಷಾರೀಯವಾಗಿವೆ. ಅವು ನಮ್ಮ ರಕ್ತದೊಂದಿಗೆ
ೊಂದಾಣಿಕೆಯಾಗುವುದರಿಂದ, ಅವನ್ನು ಸಾಕಷ್ಟು ಪ್ರಮಾಣದಲ್ಲಿ
'ವಿಸಬೇಕು. ಉಪ್ಪು, ಧ್ಯಾನಗಳು, ಸಕ್ಕರೆ, ಕೊಬ್ಬು ಮತ್ತು ಕುದಿಸಿದ
ುಲು, ಆಮ್ಲೀಯತೆಯನ್ನು ಹೆಚ್ಚಿಸುವುದರಿಂದ ಸಾಧ್ಯವಾದಷ್ಟು ಇವುಗಳ
ಛಕೆಯನ್ನು ಕಡಿಮೆ ಮಾಡಬೇಕು. ಇಲ್ಲವೇ ತ್ಯಜಿಸಬೇಕು. ಈರುಳ್ಳಿ,
ಭ್ಳುಳ್ಳಿ ಮತ್ತು ಮೂಲಂಗಿಯನ್ನು ವರ್ಜಿಸಬೇಕು.
ಚಿಕಿತ್ಸೆಯನ್ನು ಹಣ್ಣು ಮತ್ತು ತರಕಾರಿಗಳನ್ನು ಒಂದು ವಾರ ಕಾಲ
ಡುವುದರಿಂದ ಪ್ರಾರಂಭಿಸಬೇಕು. ಉಬ್ಬಲ್ಲದೇ ಬೇಯಿಸಿದ
ಕಾರಿಗಳನ್ನು ಒಂದು ವಾರದ ನಂತರ ಕೊಡಬಹುದು. ತುಪ್ಪದ ಬದಲಿಗೆ
ಬ್ಬರಿ ಎಣ್ಣೆಯನ್ನು ಬಳಸಬಹುದು. ಇದಾದ ಸ್ವಲ್ಪ ದಿನಗಳ ನಂತರ
ಸಾಮಾನ್ಯ ರೋಗಗಳಿಗೆ ನಿಸರ್ಗ
ಮೊಸರು ಮತ್ತು ಹಸುವಿನ ಹಾಲನ್ನು ಬೇಕಾದರೆ, ಆಹಾರದ ಜೊತೆ!
ಸೇರಿಸಬಹುದು. _
ಕ್ಯಾರೆಟ್‌ ಮತ್ತು ಕೆಕ್ಕರಿಕೆ ಹಣ್ಣುಗಳು ಎಕ್ಕಿಮಾದ -ಚಿಕಿತ್ಸೆಯಲ್ಲಿ
ಬಹು ಪ್ರಯೋಜನಕಾರಿ. ಅವನ್ನು ಪ್ರತಿದಿನ 3 ರಿಂದ 4 ಬಾ!
ಸೇವಿಸಬೇಕು. ಕ್ರಮೇಣ ಇವುಗಳ ಪ್ರಮಾಣವನ್ನು ಕಡಿಮೆ ಮಾಡಿ ಹಾಲ
ಮತ್ತು ಮೊಸರು ನೀಡಬಹುದು. ಕೆಕ್ಕರಿಕೆ ಹಣ್ಣನ್ನು ಹಾಲಿನಲ್ಲಿ
ಮಿಶ್ರಣಮಾಡಿ ಕುಡಿಸಬಹುದು. ಸಾಮಾನ್ಯವಾಗಿ ತಿಳಿದಿರುವಂತೆ ಕೆಕ್ಕರಿಃ
ಹಣ್ಣು ಮತ್ತು ಹಾಲನ್ನು ಮಿಶ್ರ ಮಾಡುವುದು ಅಪಾಯಕಾರಿಯೇನುೂ
ಅಲ್ಲ.
ಸೂರ್ಯನ ಬೆಳಕು ಜೀವದಾತವಾಗಿರುವಂತೆಯೇ ಪ್ರಕೃತಿಯು ನಮಗ
ನೀಡಿರುವ ಶ್ರೇಷ್ಟವಾದೊಂದು ಸ್ವಚ್ಛಕಾರಕವೂ ಸಹ. ಅದು ಎಲ್ಲ ಮಾರ!
ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತವೆ. ದಿನದ ಪ್ರಥಮ ಸೂರ್ಯಕಿರಣಗಳಲ್ಲಿ
ಸೂರ್ಯಸ್ನಾನವನ್ನು ದಿನವೂ ಮಾಡಬೇಕು.
ಪ್ರತಿದಿನ ಮೈ ಬೆವರುವವರೆಗೆ ಜಿಸಿಲು ಕಾಯಿಸಬೇಕು. ಬಿಸಿಲ
ಬಹು ತೀಕ್ಷ್ಮವೆಂದಾದರೆ. ತಲೆಯ ಮೇಲೆ ಒದ್ದೆ ಟವೆಲೊಂದನ್ನು
ಹಾಕಿಕೊಳ್ಳಬಹುದು. ಚಿನ್ನಾಗಿ ಬೆವರಿದ ನಂತರ ತಣ್ಣೀರ ಸ್ನಾಃ
ಮಾಡಬೇಕು.
ತೆಳುವಾದ ಮಣ್‌ಪಟ್ಟಿಯೊಂದನ್ನು ಎಕ್ಸಿಮಾ-ಕಜ್ಜಿ-ಇರುವ ಸ್ಥಳದಲ್ಲ
ಿ
ಹಾಕುವುದರಿಂದಲೂ ಪ್ರಯೋಜನವಾಗುವುದು. ಮಣ್
‌ಪಟ್ಟಿಯನ್ನು ಕನಿಷ್ಠ
ಒಂದು ಗಂಟೆಯ ಕಾಲ ಹಾಕಬೇಕು. ದಿನಕ್ಕೆ ಎರಡ
ು ಅಥವಾ ಮೂರ
ಬಾರಿ ಹಾಕಬೇಕು. ಇಡೀ ದೇಹಕ್ಕೆ ಮಣ್‌ಪಟ್ಟಿ ಹಾಕಿ
ಬಿಸಿಲಿನಲ್ಲಿ ಒಣಗಿ
ನಂತರ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದುಪ
ಪ್ರಯೋಜನವಾಗುವುದು.
ಟೆ
ಬಲಿತ ರೋಗಗಳು
ಬಹು ಕಾಲದಿಂದ ಕಾಡಿಸುವ ಮತ್ತು ತೀಕ್ಷ್ಣವಾದ ಕಜ್ಜಿಯಿಂ!
ಬಳಲುವ ರೋಗಿಯು ಕನಿಷ್ಟ ವಾರದಲ್ಲಿ ಒಂದು ದಿನವಾದರು
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 153

ುಪವಾಸವಿರಬೇಕು. ಒಂದು ವಾರದ ಉಪವಾಸ ಮಾಡುವುದರಿಂದ


`ಣಮುಖವಾಗುವ ಅವಧಿಯನ್ನು ಗಣನೀಯವಾಗಿ ಕಡಿಮೆ
ಇಡಬಹುದು. ದೀರ್ಫಾವಧಿ ಉಪವಾಸವನ್ನು, ತಜ್ಞ ಪೃಕೃತಿ ಚಿಕಿತ್ಸಕರ
ಖಹೆಯ ಮತ್ತು ಮಾರ್ಗದರ್ಶನದ ಮೇರೆಗೆ ಕೈಗೊಳ್ಳಬೇಕು. ಇಲ್ಲವೇ
ದು ಸಾಮಾನ್ಯ ಮನುಷ್ಯರು. (೩717001) ಅಟಕಾಯಿಸಲಾಗದ
*ವ್ರವಾದ ತೊಂದರೆಗಳಿಗೆಡೆ ಮಾಡುವ ಸಾಧ್ಯತೆಗಳುಂಟು.
ಅಗ್ನಿಮಾಂದ್ಯ, ಸಂಧಿವಾತ ಅಥವಾ ಮದುಮೇಹದ ಇತರ
'ರಿಣಾಮಗಳಾಗಿ ಬರುವ ಕಜ್ಜಿಯನ್ನು - ಈ ರೋಗಗಳನ್ನು
ಏಶಸ್ತಿಯಾಗಿ ಗುಣಪಡಿಸಿದ ನಂತರವೇ ಚಿಕಿತ್ರಿಸಬೇಕು. ಅನಾರೋಗ್ಯಕರ
ಶುಆಹಾರದಿಂದಾಗಿ ಮಕ್ಕಳಿಗೆ ಬರುವ ಎಕ್ಸಿಮಾವನ್ನು ಒಂದು ಚಮಚ
ನುತುಪ್ಪ ಬೆರೆಸಿದ ಹಣ್ಣಿನ ಅಥವಾ ನೀರನ್ನು ಕೊಡುವುದರಿಂದ
ಯಂತ್ರಿಸಿ ಗುಣ ಕಾಣಬಹುದು.

ರೀರ ನವೆ
jody Itch
ಕೆಲವರು ಬರೆಯುತ್ತಾರೆ : ನಾನು ಶರೀರದಲ್ಲಿನ ನವೆಯಿಂದಾಗಿ
ರಳುತ್ತಿದ್ದೇನೆ. ಸ್ವಲ್ಪಕಾಲ ಶಮನವಾಗಿದ್ದರೂ ಇದೀಗ ಈ ತೊಂದರೆ
ಪರೀತವಾಗಿದೆ. ಉಪ್ಪಿಲ್ಲದೇ ಇರುವ ಆಹಾರವನ್ನೇ ನಾನು
ೇವಿಸುತ್ತಿದ್ದು. ಬರಿ ಬ್ರೆಡ್ಡು, ಟೊಮಾಟೋ, ಹೆಸರುಬೇಳೆ ಮತ್ತು
ಇಲನ್ನಷ್ಟೇ ಈಗ ಉಪಯೋಗಿಸುತ್ತಿರುವೆ. ಈ ಖಾಯಿಲೆಯನ್ನು
ುಣಪಡಿಸುವ ಯಾವುದಾದರೂ ಔಷಧವಿದೆಯೆ?
ನವೆಯು ಮಲಿನ ರಕ್ತದಿಂದಾಗುವ ಒಂದು ಚರ್ಮರೋಗ. ರಕ್ತವನ್ನು
ುದ್ವಗೊಳಿಸುವ ಅತ್ಯುತ್ತಮ ಮಾರ್ಗವೆಂದರೆ, ಕ್ಲುಪ್ತ ಸಮಯದಲ್ಲಿ
ುಲವಿಸರ್ಜನೆಯಾಗುವಂತೆ, ಸಾಕಷ್ಟು ಮೂತ್ರ ವಿಸರ್ಜನೆಯಾಗುವಂತೆ,
ತ್ತು ವಿಷವಸ್ತುಗಳನ್ನು ಹೊರಚೆಲ್ಲುವಂತೆ ಚೆನ್ನಾಗಿ ಬೆವರು ಬರುವಂತೆ
134 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕ

ನೋಡಿಕೊಳ್ಳುವುದು. ಸಾಧ್ಯವಿರುವಷ್ಠೂ ನೀರು ಕುಡಿಯುವುದು


ರೋಗಿಗಳು ಪ್ರತಿದಿನ ಎನಿಮಾ ತೆಗೆದುಕೊಳ್ಳುವುದು ಮತ್ತು ದೇಹವನು;
ತಣ್ಣನೆ ಬಟ್ಟೆಯಿಂದ ಸಂಪೂರ್ಣ ನೆನೆಯುವಂತೆ ಸುತ್ತಿ ಕೆಲಕಾ
ಕಳೆಯುವುದರಿಂದ ರಕ್ತಶುದ್ಧಿಯಾಗುವುದು. ನೆಲದ ಮೇಲೆ 4
ಬ್ಲ್ಯಾಂಕೆಟುಗಳನ್ನು ಹರವಿರಿ. ಹತ್ತಿಯಿಂದ ಮಾಡಿದ ಬೆಡ್‌ಶೀಟೊಂದನ್ನು
ತೆಗೆದುಕೊಂಡು, ಅದನ್ನು ನೀರಿನಲ್ಲಿ ನೆನೆಸಿರಿ, ಅದನ್ನು ಲಘುವಾಗಿ
ಹಿಂಡಿರಿ ಮತ್ತು ಬ್ಲ್ಯಾಂಕೆಟುಗಳ ಮೇಲೆ ಹಾಸಿರಿ. ಮೈಪೂರ್ತಿ ಹೊದೆಯಿರಿ
ಒಂದಾದನಂತರ ಇನ್ನೊಂದರಂತೆ ನಾಲ್ಕೂ ಬ್ಲ್ಯಾಕೆಂಟುಗಳನ್ನು ನಿಮ್ಮ
ಪೂರ್ತಿ ಸುತ್ತಿಕೊಳ್ಳಿ. ಅರ್ಧ ಅಥವಾ ಒಂದು ಗಂಟೆಯೊಳಗಾಗಿ pe
ಚೆನ್ನಾಗಿ ಬೆವರುತ್ತದೆ. ಹೀಗೆ ಮಲಗುವ ಮುಂಚೆ ಒಂದು ಕಪ್ಪುಈ
ನೀರನ್ನು ಕುಡಿದರೆ ಬೆವರುವ ವೇಗ ಇನ್ನಷ್ಟು ವೃದ್ಧಿಸುವುದು.
ಗಂಟೆಯ ನಂತರ ತಣ್ಣೇರಿನಲ್ಲಿ ಸ್ನಾನ ಮಾಡಿ. ವಾರದಲ್ಲಿ
ಬಾರಿ ಈ ರೀತಿ ಮಾಡಿ. ದಿನ ಬಿಟ್ಟು ದಿನ ನಿಮ್ಮ ದೇಹವ
ತಣ್ಣೀರಿನಲ್ಲಿ ನೆನೆಸಿ ಅಂಗೈನಿಂದ ರಭಸವಾಗಿ ಉಜ್ಜಿರಿ.
ರಂಧ್ರ-ಸ್ಟೇದ ರಂಧ್ರಗಳು ತೆಗೆದುಕೊಂಡು ದೇಹದಲ್
ಲಿರುವ ವಿಷವಸ್ತು
ಹೊರ ಚೆಲ್ಲಲ್ಪಡುವುದು.

ನವೆಯಿದ್ದಾಗ ಉಪ್ಪಿಲ್ಲದ ಆಹಾರ ಸೇವಿಸುವುದು ಅತ್ಯುತ್ತ


ಗುಣವಾದ ನಂತರ ಬೇಕಾದರೆ ಉಪ್ಪು ಉಪಯೋಗಿಸಬ
ಊಟಕ್ಕೆಂದು ಟೊಮ್ಕಾಟೊ ಮತ್ತು ಹೆಸ
ರುಕಾಳನ್ನು ಉಪಯೋ
ರಾತ್ರಿಯೂಟಕ್ಕೆಂದು ಬ್ರೆಡ್ಡು ಮತ್ತು ಹಸಿ
ರು ತರಕಾರಿಗಳನ್ನು ಬಳ
ಹೆಸರುಕಾಳು ಲಭ್ಯವಿಲ್ಲದಿದ್ದಲ್ಲಿ ಮೊಳಕೆ
ಬರಿಸಿದ ಕಾಳು ತಿನ್ನಿರಿ.
ನ್ನು ತೆಳುವಾದ ಕೊಬ್ಬರಿಎಣ್ಣೆ ಮತ್ತು
ನಿಂಬೆರಸವನ್ನು ಸೇರಿಸಿ ಮಾಡಿದ ಪೇಸ್ಟ್
‌ನಿಂದ ಲೇಪಿಸಿರಿ. ಅದು
ಉಂಟುಮಾಡುವ ರೋಗಾಣುಗಳನ್ನು
ಕೊಲ್ಲುತ್ತದೆ. ಇದು ಸಾಂಕ್ರಾ
ರೋಗವಾಗಿರುವುದರಿಂದ ಕುಟುಂಬದ
ಸದಸ್ಯರಿಂದ ದೂರವಿರಿ.
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 135

ಜಾಡವೆ
೯. 110

ಕ್ಷಣಗಳು
| ಮೇದೊಗ್ರಂಥಿಗಳನ್ನು ಭಾದಿಸುವ ಒಂದು ಬಗೆಯ ಚರ್ಮ
ಇಯಿಲೆಯಿದು. (ಮೇದಸ್ಸು ಕೊಬ್ಬನ್ನು-ಸ್ರವಿಸುವ ಮತ್ತು ಚರ್ಮ
ಇಗೂ ಕೂದಲುಗಳಿಗೆ ಸಾಗಿಸುವ ಗ್ರಂಥಿಗಳು). ಸಾಮಾನ್ಯವಾಗಿ
ಲ್ಲದಿದ್ದರೂ ವೈಯಕ್ತಿಕವಾಗಿ ಭಾದಿಸುವ ಈ ಖಾಯಿಲೆ ವ್ಯಕ್ತಿಯು
ಇಢಾವಸ್ಥೆಯನ್ನು ತಲುಪುವ ಸಮಯದಲ್ಲಿ ಮೇದೋಗ್ರಂಥಿಗಳು
ಭಿವೃದ್ಧಿ ಹೊಂದುವ ಕ್ರಿಯೆಯನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ
ವಿಧ ಬಗೆಯ ರೂಪತಾಳುವುದು. ಮೇದೋಗ್ರಂಥಿಗಳು ಮೂಗಿನ ಮೇಲೆ
ಲ್ಪ, ದೊಡ್ಡದಾಗಿರುತ್ತದೆ. ಈ ಗ್ರಂಥಿಗಳು ಒಡೆದು ತೆರೆದುಕೊಂಡಾಗ
ರ್ಮದ ಮೇಲಿ ಆಗುವ ಕುಳಿಗಳು ಎದ್ದುಕಾಣುತ್ತವೆ.
€ಪುರುಷರಿಬ್ಬರನ್ನೂ ಕಾಡುವ ಈ ಖಾಯಿಲೆ 14 ರಿಂದ 20 ವರ್ಷ
ಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಮೊಡವೆಗಳು ಸಾಮಾನ್ಯವಾಗಿ
ಜೀರ್ಣ, ಶುದ್ಧ ಹವೆಯ ಮತ್ತು ಸೂಕ್ತ ವ್ಯಾಯಾಮದ ಕೊರತೆಯ
ಂಗಾತಿಗಳಾಗಿರುತ್ತದೆ. ಹೆಂಗಸರಲ್ಲಿ ಮುಟ್ಟಿನ ಸಮಯದಲ್ಲಿ ಇವು
ಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಮೊಡವೆಗಳು ಮೊದಲಿಗೆ ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ೀದೋಗ್ರಂಥಿಗಳ ದ್ವಾರಗಳ ಧೂಳು ಮತ್ತು ಕೊಳೆಯಿಂದಾಗಿ
ಬಚ್ಚಿಕೊಂಡಿರುವುದರ ಕುರುಹಿದು. ಈ ಸಣ್ಣ ಕಪ್ಪು ಗುಳ್ಳೆಗಳಿಂದ
ಂದು ಬಗೆಯ ಮೊಳಕೆಯಂತಹ ನೆಣದಿಂದ ಕೂಡಿದ ವಸ್ತುವನ್ನು
ವುಟಿ ತೆಗೆಯಬಹುದು. ಗಟ್ಟಿಯಾದ ಮೊಡವೆಗಳ ತುದಿಯಲ್ಲಿ ಈ
ಬವಿನ ತುದಿಯಲ್ಲಿ ಕಪ್ಪು ಚುಕ್ಕೆಯನ್ನು ಕಾಣಬಹುದು. ಚಿಕ್ಕ
ಳ್ಳೈಗಳು ಸ್ವಲ್ಪ ಊದಿಕೊಂಡಂತೆ ಕಾಣುವುವು. ಇವು ಕ್ರಮೇಣ
ಇಡ್ಲದಾಗುತ್ತಾ ಒಡೆದು ಅನಂತರ ವಾಸಿಯಾಗುತ್ತವೆ. ಈ ಮೊಡವೆಗಳು
ತಿದ ಭಾಗದ ಚರ್ಮ ಗಟ್ಟಿಯಾಗಿ ಗಡ್ಡೆಯಂತಾಗುವುದು. ಇದು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ
136

ವಾರಗಳ ಕಾಲ, ಕೆಲವೊಮ್ಮೆ ತಿಂಗಳುಗಳ ಕಾಲ ಹಾಗೆಯೇ ನಿಲ್ಲುವುದು


ಅನಂತರ ಕೀವು ತುಂಬಿಕೊಂಡು ಮುಖದ ಮೇಲೆ (ಚರ್ಮದ ಮೇಲೆ
ಶಾಶ್ಚತ ಗುರುತು ನಿಲ್ಲುವುದು.
ಮೊಡವೆಗಳು ಸೌಂದರ್ಯಕಾಂಕ್ಸಿಗಳಾದ ಹೆಂಗಸರಿಗೆ ಶಾಪವಾದ
ಔಷಧ ತಯಾರಕರಿಗೊಂದು ವರ. ಮಿಲಿಯಗಟ್ಟಲೆ ಜನರು
ಮೊಡವೆಗಳನ್ನು ಶಾಶ್ವತವಾಗಿ ಗುಣಪಡಿಸುವಂತಹ ಔಷಧಿಗಳ
ತಯಾರಿಸುತ್ತೇವೆಂದು ಹೇಳಿಕೊಂಡು, ಮುಲಾಮುಗಳು, ಕ್ರೀಮುಗ
ಮತ್ತು ಲೋಷನುಗಳನ್ನು ತಯಾರಿಸುವ ಉದ್ದಿಮೆಯ
ತೊಡಗಿಕೊಂಡಿದ್ದಾರೆ. ಮೊಡವೆಗಳಿಂದ ಪೀಡಿತರಾದವರಂತೂ ಅತಿ ಹೆ
ಹಣ ನೀಡಿ ಔಷಧಿಗಳನ್ನು ಖರೀದಿಸುತ್ತಾರೆ. ಈ ಲೋಷನುಗಳು ಅಥ
ಕ್ರೀಮುಗಳು ಮಾಡುವ ಒಂದೇ ಕೆಲಸವೆಂದರೆ. ಮೇದೋಗ್ರಂಥಿಗ
ಕಾರ್ಯವನ್ನು ದಮನ ಮಾಡುವುದಷ್ಟೆ. ಮೊಡವೆಗಳು ಬಿಟ್ಟು ಹೋದ
ಕಲೆಗಳನ್ನು ಎರಡುಪದರ ಮೇಕಪ್‌ನಿಂದಷ್ಟೆ (ಪ್ರಸಾಧನ) ಅಡಗಿಸಿಡುವುದು
ಸಾಧ್ಯ, ಆದರಿದರಿಂದ ಚರ್ಮದ ಸ್ಥಿತಿಯನ್ನು ಇನ್ನಷ್ಟು
ಅಧೋಗತಿಗೆಳೆದಂತಾಗುವುದಷ್ಟೆ.

ಚಿಕಿತ್ಸೆ
ಪ್ರತಿವಿಷವನ್ನು ನೀಡಿ ಖಾಯಿಲೆಯನ್ನು ಗುಣಪಡಿಸುವ
ಮೂಲತತ್ವದಲ್ಲಿ ನಂಬಿಕೆಯಿರಿಸಿರುವ ಅಲೋಪತಿ ವೈದ್ಯಶಾಸ್ತ್ರವೂ ಸಹ
ಮೊಡವೆಗಳಿಗೆ ಮೂಲ ಕಾರಣ ಅಜೀರ್ಣ ಹಾಗೂ ಮಲಬದ್ಧತೆಯೆಂದು
ತಿಳಿದು ಅದಕ್ಕೆ ಮೊದಲು ಚಿಕಿತ್ಸೆ ಮಾಡಿ ಅನಂತರ ಮೊಡವೆ ಚಿಕಿತ್ಸೆಗೆ
ತೊಡಗುವರು. ಇದರಿಂದ ಖಂಡಿತವಾಗಿ ಗುಣ ಪಡೆಯು
ಚಿಕಿತ್ಸೆಯೆಂದರೆ, ಆಮ್ಲೀಯತೆಯನ್ನು ತನ್ಮೂಲಕ ಮಲಬದ್ಧತೆ ಹಾಗು
ಅಜೀರ್ಣವನ್ನು ತರುವಂತಹ ಆಹಾರಗಳಾದ, ಸಕ್ಕರೆ ಮತು
ಕೊಬ್ಬಿನಂಶವಿರುವ ಆಹಾರಗಳನ್ನು ವರ್ಜಿಸಿ ಆಹಾರಾಭ್ಯಾಸವನೆ
ಉತ್ತಮಪಡಿಸಿಕೊಳ್ಳುವುದು. ಸಂಪೂರ್ಣ ್ಹದೇಹಾರೋಗ್ಯವನ
ಕಾಪಾಡಿಕೊಂಡು, ಬೇಕಾದಷ್ಟು ಶುದ್ಧ ಗಾಳಿಯನ್ನು ಸೇವಿಸುವುದು. ಸ್ವೇ
ಗ್ರಂಥಿಗಳನ್ನು ಪುನಶ್ಚೇತನಗೊಳಿಸಿ, ಅವು ನಿರಂತರವಾಗಿ ಬೆವರು!
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 37

ಮೂಲಕ ದೇಹದ ಕಶ್ಮಲಗಳನ್ನು ಹೊರಹಾಕುವಂತೆ, ಸೂಕ್ತ ವ್ಯಾಯಾಮದ


ಮೊರೆಹೋಗುವುದು.
ಮೊಡವೆಗಳಿಂದಿಗೆ ವ್ಯವಹರಿಸುವ ಇನ್ನೊಂದು ಅತ್ಯುತ್ತಮ
ಮಾರ್ಗವೆಂದರೆ ಸೂಕ್ತ ಆಹಾರಾಭ್ಯಾಸ ಧಾರಾಳವಾಗಿ ಹಣ್ಣು ಮತ್ತು
ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಸಾಕಷ್ಟು ವ್ಯಾಯಾಮ
ಮಾಡಿರಿ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಇದರಿಂದಾಗಿ ನಿಮ್ಮ
ಮೂತ್ರಕೋಶಗಳು ಹೆಚ್ಚು ಚಟುವಟಿಕೆಯಿಂದೊಡಗೂಡಿ,
ವಿಷವಸ್ತುಗಳನ್ನು ಹೊರಚೆಲ್ಲಲು ಅವಕಾಶವಾಗುವುದು. ಹಣ್ಣು ಮತ್ತು
ಸೌತೆಕಾಯಿ, ಟೊಮ್ಯಾಟೋ, ಗಜ್ಜರಿ, ಸೊಪ್ಪು ಮತ್ತು ಕ್ಯಾಬೇಜುಗಳಂತಹ
ಹಸಿ ತರಕಾರಿಗಳು ನಿಮ್ಮ ಮುಖ್ಯ ಆಹಾರವಾಗಲಿ. ಕೆಲ ತಿಂಗಳ ಕಾಲ
ಈ ಅಭ್ಯಾಸವನ್ನು ಮುಂದುವರಿಸಿದಲ್ಲಿ ಮೊಡವೆಗಳು ಕಾಣೆಯಾಗುವುವು.
ನಿಮ್ಮ ಮುಖವನ್ನು ಹಬೆಗೊಡ್ಡುವುದರಿಂದಲೂ
ಅನುಕೂಲವಾಗುವುದು. ಒಂದು ಬೇಸಿನ್‌ನಲ್ಲಿ ಕುದಿಯುವ ನೀರು
ತೆಗೆದುಕೊಳ್ಳಿ. ಅದರ ಮೇಲೆ ನಿಮ್ಮ ಮುಖವನ್ನೊಡ್ಡಿರಿ. ಇದರಿಂದಾಗಿ
ಸ್ಟೇದರಂಧ್ರಗಳು ತೆರೆದುಕೊಳ್ಳುವುವು. ಸುಮಾರು 15 ನಿಮಿಷಗಳ ನಂತರ,
ಮುಖವನ್ನು ಒರೆಸಿ, ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ. ಸ್ವಲ್ಪ
ಶುದ್ಧವಾದ ಹತ್ತಿಯನ್ನು ತಾಜಾ ನಿಂಬೆರಸದಲ್ಲಿ ಅದ್ದಿ ಅದನ್ನು ನಿಮ್ಮ
ಮುಖದ ಮೇಲೆ ಲಘುವಾಗಿ ಒರೆಸಿರಿ. ನಿಂಬೆರಸವನ್ನು ಮುಖದ ಮೇಲೆ
ಒಣಗಲು ಬಿಡಿ. ಅನಂತರ ಮುಖ ತೊಳೆಯಿರಿ. ಇದು ಸ್ಟೇದರಂಧ್ರದಲ್ಲಿನ
ಕೊಳೆಯನ್ನೆಲ್ಲಾ ತೆಗೆಯುವುದಲ್ಲದೆ, ನಿಮ್ಮ ಮುಖದ ಚರ್ಮಕ್ಕೆ ತಾಜಾತನ
ಮೆರುಗು ನೀಡುತ್ತದೆ.

ಒರಟು ಚರ್ಮ
Leathery Skin
"ಚರ್ಮವು ಚಳಿಯಲ್ಲಿ ಒರಟೊರಟಾಗಿ ಒಂದು ಬಗೆಯ ಕಪ್ಪು
ಫದರ ಕಟ್ಟಿಕೊಳ್ಳುತ್ತದೆ. ಆದರೆ ಬೇಸಿಗೆ ಬಂದಂತೆ ಈ ಪರಿಸ್ಥಿತಿಯು
ಸುಧಾರಿಸುತ್ತದೆ" ಎಂದು ಕೆಲವರು ಬರೆಯುತ್ತಾರೆ.
138 ರೋಗಗಳಿಗೆ ನಿಸರ್ಗ ಚಿಕಿತ್ರೆ
ಸಾಮಾನ್ಯ SESS
ES

ಚಳಿಗಾಲದಲ್ಲಿ, ಬೇಸಿಗೆಯಲ್ಲಿ ಬೆವರುವುದಕ್ಕಿಂತ ಕಡಿಮೆ


ಪ್ರಮಾಣದಲ್ಲಿ ಮೈಬೆವರುತ್ತದೆ. ಇದು ಚಳಿಗಾದಲ್ಲಿ ಚರ್ಮ ರಂಧ್ರಗಳು,'
ಬೇಸಿಗೆಗಿಂತ ಕಡಿಮೆ ಪ್ರಮಾಣದಲ್ಲಿ ವಿಷವಸ್ತುಗಳನ್ನು.
ಹೊರಚೆಲ್ಲುವುದನ್ನು ಸೂಚಿಸುವುದು. ಚೆನ್ನಾಗಿ ಬೆವರುವಂತೆ ವ್ಯಾಯಾಮ
ಮಾಡಿರಿ. ಅಂತೆಯೆ ನಿಮ್ಮ ಆಹಾರದ ಬಹುಪಾಲು ತರಕಾರಿ ಮತ್ತು
ಹಣ್ಣುಗಳಾಗಿರುವಂತೆ ನೋಡಿಕೊಳ್ಳಿರಿ.

ಕಡೆಗಣ್ಣಿನ ಸುಕ್ಕು ಮತ್ತು ಜೋತು ಬೀಳುವ ಮುಖದ


ಚರ್ಮ
Crow’s Feet & Loosening of Face Skin
ಒಬ್ಬ ರೋಗಿ ಕೇಳುತ್ತಾರೆ "ನನ್ನ ಮುಖದ ಚರ್ಮವು ಮಡಿಕೆಗಳಲ್ಲಿ
ಜೋತು ಬೀಳುವುದು, ಮತ್ತು ಕಣ್ಣುಗಳ ಕೆಳಗೆ ಕಪ್ಪಾಗಿ ಸುಕ್ಕಾಗುವುದು.
ಸಹಾಯ ಮಾಡಬಲ್ಲಿರಾ?'
ಮೊದಲಿಗೆ ರೋಗಿ ಈ ಪುಸ್ತಕದಲ್ಲಿ ಹೇಳಿರುವ ನಿಯಮಗಳಂತೆ
ಅವನು ತನ್ನ ಆರೋಗ್ಯ ಸುಧಾರಿಸಿಕೊಳ್ಳಬೇಕು. ಎರಡನೆಯದಾಗಿ ಅವನು
ಬದುಕಿನ ಬಗೆಗೆ ಆಶಾವಾದವನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಅವನು
ಒಂದರಿಂದ ಎರಡು ಲೀಟರುಗಳಷ್ಟು ಹಾಲು ಕುಡಿಯಬೇಕು.
ಕುತ್ತಿಗೆ ಹಾಗೂ ಮುಖವನ್ನು ಮೊದಲು ಬೆಚ್ಚನೆ ನೀರಿನಿಂದ
ತೊಳೆಯಿರಿ. ಅನಂತರ ಮುಖ ಹಾಗೂ ಕುತ್ತಿಗೆಗಳನ್ನು ಚಿಮ್ಮುವ
ತಣ್ಣೇರಿಗೊಡ್ಡಿರಿ. (ಪೈಪು ಅಥವಾ ನಲ್ಲಿ ಏನಾದರೂ ನಡೆದೀತು)
ಟವೆಲಿನಿಂದ ಮುಖದ ಚರ್ಮವನ್ನೊರೆಸಬೇಡಿ. ಆದರೆ ಅಂಗೈನಿಂದ ತಿಕ್ಕಿರಿ.
ಅಂಗೈಗಳು ಕತ್ತಿನಿಂದ ಮೇಲ್ಭಾಗಕ್ಕೆ ಸರಿಯುವಂತೆ ಒಂದು ಬಗೆಯ
ಚಲನೆಯನ್ನು ಅನುಸರಿಸಿ ಮಲಗುವ ಮುಂಟಿ, ಕುತ್ತಿಗೆ ಮತ್ತು
ಮುಖಗಳಿಗೆ ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಹಚ್ಚಿರಿ. ಎಣ್ಣೆ
ಹಚ್ಚಿದ ನಂತರ ಎಣ್ಣೆ ಹಚ್ಚಿದ ಭಾಗಗಳನ್ನು ಮೆದುವಾಗಿ ಕೈನಿಂದ
ಮೂರು ಅಥವಾ ನಾಲ್ಕು ನಿಮಿಷಗಳವರೆಗೆ ತಟ್ಟಿರಿ. ಮೆದುವಾದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 139
ಬಟ್ಟೆಯಿಂದ ಎಣ್ಣೆಯನ್ನು ಒರೆಸಿ ತೆಗೆಯಿರಿ. ಅನಂತರ ಒದ್ದೆ ಟವೆಲಿನಿಂದ
ಒರೆಸಿರಿ. ಸಿಟ್ಟು ಮತ್ತು ಸೆಡವುಗಳು ಮುಖದ ಮೇಲಿರುವ ವಯಸ್ಸಿನ
ಗೆರೆಗಳಿಗೆ ತಮ್ಮ ಕಾಣಿಕೆಯನ್ನು ನಿರಂತರವಾಗಿ ಸಲ್ಲಿಸುತ್ತದೆಂಬುದನ್ನು
ನೆನಪಿನಲ್ಲಿಡಿ. ನಗು ಅಥವಾ ಅದಕ್ಕಿಂತ ಹೃತ್ಪೂರ್ವಕ ನಗುವಿನಿಂದ
ಮುಖದ ಸ್ನಾಯುಗಳಿಗೆ ಬೇರೆಲ್ಲಕ್ಕಿಂತ ಮಿಗಿಲಾದ ವ್ಯಾಯಾಮ
ದೊರೆಯುವುದು, ಮತ್ತು ಅದರಿಂದಾಗಿ ಜೋಲು ಜೀಳುವ ಮುಖದ
ತೊಂದರೆ ಇನ್ನಿಲ್ಲದಂತಾಗುವುದು.

ಹಿಮ್ಮಡಿ ಒಡೆಯುವುದು-ಹಿಮ್ಮಡಿಹುಣ್ಣು
Kibes
ಒಬ್ಬರು ಬರೆಯುತ್ತಾರೆ "ನಾನು ಚಳಿಗಾಲದಲ್ಲಿ ಹಿಮ್ಮಡಿ
ಒಡೆಯುವುದರಿಂದ ಬಳಲುತ್ತಿದ್ದೇನೆ. ಹಿಮ್ಮಡಿ ಒಡೆದು ರಕ್ತ
ಸುರಿಯುವುದು. ಇದು ಬಹಳ ನೋವುಂಟು ಮಾಡುವುದಲ್ಲದೇ ನನ್ನನ್ನು
ನಿಶ್ಚೇತನನ್ನಾಗಿ ಮಾಡುವುದು. ಬೇಸಿಗೆಯಲ್ಲಿ ಈ ಕಾಲು ಒಡೆಯುವುದು
ತಂತಾನೇ ನಿಲ್ಲುವುದು” ಸಹಾಯ ಮಾಡಿ ಎಂದು.

ರಕ್ತದಲ್ಲಿ ಕ್ಷಾರೀಯತೆ ಕಡಿಮೆಯಿರುವುದು ಮತ್ತು ಅಶುದ್ಧ


ಪಾದದಿಂದಾಗಿ ಕಾಲು ಒಡೆಯುವುದು. ಹೆಚ್ಚು ತರಕಾರಿ ಮತ್ತು ಹಣ್ಣು
ಸೇವಿಸಿರಿ ಮತ್ತು ಈ ಮೂಲಕ ರಕ್ತದಲ್ಲಿ ಕ್ಷಾರೀಯತೆಯ ಕೊರತೆಯನ್ನು
ಸರಿದೂಗಿಸಿರಿ. ಹಿಮ್ಮಡಿಗಳನ್ನು ಚೆನ್ನಾಗಿ ಉಜ್ಜಿ ಇಡೀ ಪಾದಗಳನ್ನು
ತೊಳೆಯಿರಿ. ಪಾದವನ್ನು ಬಿಸಿನೀರಿನಿಂದ ತೊಳೆದ ಮೇಲೆ ಒಡೆದ
ಹಿಮ್ಮಡಿಯ ಮೇಲೆ ಕೊಬ್ಬರಿ ಎಣ್ಣೆಯನ್ನು ಹಚ್ಚಿರಿ.

ಸಾಧ್ಯವಾದಷ್ಟೂ "ಶೂ'ಗಳನ್ನು ಧರಿಸಿ. ಬರಿ ಕಾಲಿನಲ್ಲಿ


ನಡೆಯುವುದರಿಂದ ಕಾಲುಗಳು ಕೊಳೆಯಾಗುವುದಲ್ಲದೆ, ಈ ಕೊಳೆಯು
ಒಡೆದ ಕಾಲಿನ ಸಂದುಗಳಲ್ಲಿ ಸೇರಿಕೊಂಡು ಮತ್ತಷ್ಟು ತೀವ್ರವಾದ
ಪರಿಣಾಮಗಳಿಗೆಡೆ ಮಾಡಿಕೊಡುತ್ತದೆ.
140 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಶೇವ್‌ ಮಾಡಿದ ಕೂಡಲೇ ಮುಖದ ಮೇಲೇಳುವ


ಬೊಬ್ಬೆಗಳು
"ಶೇವ್‌ ಮಾಡಿದ ಕೂಡಲೇ ನನ್ನ ಮುಖದ ಮೇಲೆ '
ಗುಳ್ಳೆಗಳೇಳುತ್ತವೆ. ಅವು ಒಡೆದು ಕೀವು ಮುಖದ ತುಂಬೆಲ್ಲ ಹರಡುತ್ತವೆ. '
ಅಂತೆಯೇ ಈ ಗುಳ್ಳಿಗಳೂ ಹರಡತೊಡಗುತ್ತವೆ. ಇವು
ನವೆಯುಂಟುಮಾಡುತ್ತದೆ" ಎಂದು ಕೆಲವರು ಬರೆಯುತ್ತಾರೆ.
ಬಹಳ ಒತ್ತಿ. ಶೇವ್‌ ಆಡುವುದರಿಂದ ಕೆಲವೊಮ್ಮೆ ಈ
ಗುಳ್ಳೆಗಳಾಗುತ್ತವೆ. ನಿಮ್ಮ ರೇಜರು ಪರಿಶುದ್ಧವಾಗಿದೆಯೆಂದು
ಖಾತ್ರಿಪಡಿಸಿಕೊಳ್ಳಿ. ಮಲಗುವ ಮುಂಚೆ ಮುಖದ ಮೇಲೆ ತಣ್‌ಪಟ್ಟಿ
ಹಾಕಿಕೊಳ್ಳುವುದರಿಂದ ಬೆಳಗಿನ ಶೇವ್‌ಗೆ ಅನೂಕೂಲ. ದಿನಕ್ಕೆರಡು
ಅಥವಾ ಮೂರು ಬಾರಿ ಜಿಸಿನೀರ ಶಾಖವನ್ನು ಮುಖಕ್ಕೆ ಕೊಡಿರಿ. ಆದರೆ
ಪ್ರತಿ ಬಾರಿ ಶಾಖ ಕೊಟ್ಟಾಗಲೂ ನಿಮ್ಮ ಮುಖವನ್ನು ತಣ್ಣೀರಿನಿಂದ
ತೊಳೆಯಿರಿ... ಈ ಕ್ರಿಯೆಯಿಂದ ರಕ್ತ ಪರಿಚಲನೆಯನ್ನು
ಪ್ರಚೋದಿಸಿದಂತಾಗುತ್ತದೆ. ಮುಂಜಾನೆ ಕಾಲು ಗಂಟೆಕಾಲ ಸೂರ್ಯಸ್ನಾನ
ಮಾಡಿರಿ. 3 ರಿಂದ 4 ದಿನಗಳವರೆಗೆ ಬರೀ ಹಣ್ಣು ತಿಂದು ದಿನಾಲು
ಎನಿಮಾ ತೆಗೆದುಕೊಂಡರೆ ಈ ತೊಂದರೆಯಿಂದ ಶೀಘ್ರವಾಗಿ
ಗುಣವಾಗಬಹುದು.

ಮೈಲಿ ಕಲೆಗಳು
Small pox scar
"ಮೈಲಿ ಕಲೆಗಳನ್ನು ನಿವಾರಿಸಲು ಯಾವುದಾದರೂ ವಿಧಾನ ಅಥವಾ
ಔಷಧವಿದೆಯೇ? ಇದರಿಂದಾಗಿ ನಾನು ಲೋಷನು ಮತ್ತು ಕ್ರೀಮುಗಳ
ಮೇಲೆ ಬಹಳಷ್ಟು ವೆಚ್ಚ ಮಾಡಿದ್ದರೂ, ಏನೂ ಪ್ರಯೋಜನವಿಲ್ಲ”
ಎಂದೊಬ್ಬರು ಕೇಳಿದ್ದಾರೆ.
ಇಲ್ಲಿ ಕೊಡುವ ಸಲಹೆಯಿಂದ ನಿಮಗೆ ಪೂರ್ಣ
ತೃಪ್ತಿಯಾಗುತ್ತದೆಂದು ಖಾತ್ರಿಯಾಗಿ ಹೇಳಲಾಗದಿದ್ದರೂ ಇದರಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 14]

ಖಂಡಿತವಾಗಿಯೂ ಉಪಯೋಗವಿದೆ. ಬಿಸಿನೀರು ಮತ್ತು ತಣ್ಣೀರಿನಿಂದ


ಪರ್ಯಾಯವಾಗಿ ಮುಖವನ್ನು ಸಿಂಪಡಿಸಿಕೊಳ್ಳಿ. (ತಣ್ಣೀರಿನಿಂದ ಒಂದು
ನಿಮಿಷ ಮತ್ತು ಬಿಸಿನೀರಿನಿಂದಲೂ ಅಷ್ಟೆ ಹೊತ್ತು)ಮುಖದ ಭಾಗದಲ್ಲಿ
ರಕ್ತಸಂಚಾರವನ್ನಿದು ಚೇತನಗೊಳಿಸುತ್ತದೆ. ಮುಖಕ್ಕೆ ಕೊಬ್ಬರಿಎಣ್ಣೆಯನ್ನು
ಹಚ್ಚಿ 5 ನಿಮಿಷಗಳ ಕಾಲ ಮೆದುವಾಗಿ ಅಂಗೈನಿಂದ ತಟ್ಟಿರಿ. ಮೈಲಿ
ಕಲೆಗಳು ಸಂಪೂರ್ಣವಾಗಿ ಮಾಯವಾಗದಿದ್ದರೂ, ಅವೇ ಪ್ರಧಾನವಾಗಿ
ಎದ್ದು ಕಾಣುವುದಂತೂ ಕೊಂಚಮಟ್ಟಿಗೆ ನಿಲ್ಲುತ್ತದೆ.

ಉಗುರ ಮೇಲೆ ಬಿಳಿ ಮಚ್ಚೆಗಳು


White spots on Nails
"ನನ್ನ ಉಗುರ ಮೇಲೆ ಬಿಳಿ ಕಲೆ-ಮಚ್ಚೆಗಳಿವೆ. ಇದನ್ನು
ಹೋಗಲಾಡಿಸುವುದು ಹೇಗೆ?" ಎಂದೊಬ್ಬರು ಕೇಳುತ್ತಾರೆ.
ಉಗುರ ಮೇಲಿರುವ ಬಿಳಿ ಚುಕ್ಕೆಗಳು, ಕ್ಷಾರ-ಸುಣ್ಣ-ಕ್ಯಾಲ್ಸಿಯಂನ
ಕೊರತೆಯನ್ನು ಸೂಚಿಸುತ್ತದೆ. ಎಲೆಯುಳ್ಳ ತರಕಾರಿಗಳು ಮತ್ತು ಹಾಲನ್ನು
ಹೆಚ್ಚಿಗೆ ಸೇವಿಸಿರಿ. ಉಗುರ ಮೇಲಿನ ಬಿಳಿ ಚುಕ್ಕೆಗಳು ಮಾಯವಾಗಿ
ಆರೋಗ್ಯದ ಮೆರುಗು ಮಿರುಗಲಾರಂಭಿಸುತ್ತದೆ.

ಕೂದಲ ಖಾಯಿಲೆಗಳು
Diseases of the Hair
ಕೂದಲು ಚರ್ಮದಿಂದ ಹೊರಹೊಮ್ಮುತ್ತದೆ. ಪ್ರತಿಯೊಂದು
ಕೂದಲಿಗೂ ಪ್ರತ್ಯೇಕ ಬೇರು ಇರುತ್ತದೆ. ಕೂದಲಿನ ಕಾಂಡವು
ಗುಂಡಗಿರುತ್ತದೆ. ಈ ಕಾಂಡದ ಮುಖ್ಯಭಾಗವು ಸೂಕ್ಷ್ಮ
ತಂತುಗಳಿಂದಾಗಿರುತ್ತದೆ. ಈ ಸೂಕ್ಷ್ಮ ತಂತುಗಳು, ಮೃದುವಾದ
ಕೋಶಗಳಿಂದಾಗಿದ್ದು ಇವುಗಳ ನಡುವೆ ಗಾಳಿ ಕೋಶಗಳಿರುತ್ತದೆ.
ಕೂದಲಿನ ಬಣ್ಣವು ಕೂದಲಿನುದ್ದಕ್ಕೂ ಹರಡಿಕೊಂಡಿರುವ ವರ್ಣದ್ರವ್ಯದ
ಪರಿಣಾಮದಿಂದುಂಟಾಗುತ್ತದೆ.
142 ್ ಸಾಮಾನ
‌ ್ಯ ರೋಗಗ
i ಳಿಗೆ ನಿಸರ್ಗ ಚಿಕಿತ್ಸೆ '

ಕೂದಲಿನಲ್ಲಿರುವ ಮೃದುಕೋಶಗಳ ಸುತ್ತ ಆವರಿಸಿರುವ ಹೆಚ್ಚಿನ
ವಾಯುಕೋಶಗಳಿಂದಾಗಿ ಬಿಳಿ ಕೂದಲುಂಟಾಗುವುದು. ಕೂದಲಿನ
ಬೇರುಗಳ ಸೂಕ್ಷ್ಮ ತಂತುಗಳಿಂದಾದ ಜೇನು ಹುಟ್ಟಿನಾಕಾರದ ಗಂತಿಗಳ '
ಮೇಲೆ (ಇವನ್ನು ನರಹುಲಿಗಳೆಂತಲೂ ಹೇಳುವರು) ನಿಂತಿದ್ದು ಈ
ಗಂತಿಗಳಿಂದ ಕೂದಲು ತನಗೆ ಬೇಕಾದ ಪೌಷ್ಠಿಕಾಂಶವನ್ನು '
ಪಡೆದುಕೊಳ್ಳುತ್ತದೆ. ಕೂದಲ ಬೇರುಗಳು ಆಳವಾಗಿದ್ದು ಕೂದಲಿನ
ಬೆಳೆಯುವ ಭಾಗ ಹಳೆಯ ಭಾಗವನ್ನು ಮುಂದೂಡುತ್ತದೆ. ಕೂದಲು
ವರ್ಷಕ್ಕೆ ಸರಾಸರಿ ಆರು ಇಂಚುಗಳಷ್ಟು ಉದ್ದ ಬೆಳೆಯುತ್ತದೆ.
ಕೆಲವ್ಯಕ್ತಿಗಳಲ್ಲಿ ಕೂದಲು ಒಂದು ನಿರ್ದಿಷ್ಟ ಉದ್ದ ಬೆಳೇದ ನಂತರ
ಇನ್ನು ಬೆಳೆಯುವುದು ನಿಂತು ಕ್ರಮೇಣ ಹೊಸ ಭಾಗದಿಂದ
ಒತ್ತುವರಿಸಲ್ಪಟ್ಟು, ಉದುರುತ್ತದೆ. ಹೊಸ ಗಂತಿಯಿಂದ ಹೊಸ ಕೂದಲು,
ಹುಟ್ಟಿಲಾರಂಭಿಸುತ್ತದೆ. ಕೂದಲನ್ನು ಚರ್ಮಕ್ಕೆ ಬಂಧಿಸಿಡುವ
ಕೊಳವೆಯಾಕಾರದ ಅಂಗದ ಎರಡೂ ಪಕ್ಕಗಳಲ್ಲಿ (ರೋಮ ಕೂಪಗಳ)
ಒಂದು ಚಿಕ್ಕ ಸ್ನಾಯುವಿದೆ. ಈ ಸ್ನಾಯುಗಳಿಂದಲೇ ಕೂದಲು ನಿಮಿರಿ
ನಿಂತಾಗ ಚರ್ಮದ ಮೇಲೆ ಕಾಣಿಸಿಕೊಳ್ಳುವ ಬೆವರುಗುಳ್ಳೇಗಳಂತಹ ಸಣ್ಣ
ಗುಳ್ಳಗಳಾಗುವುದು. 00056 Flesh ಎಂದು ಇಂಗ್ಲೀಷಿನಲ್ಲಿ ಹೇಳುವರು.
(ಭಯವಾದಾಗ, ಆಶ್ಚರ್ಯವಾದಾಗ ಇತ್ಯಾದಿ ವೇಳೆ). ಮೇದೋ ಗಂತಿಗಳು
ರೋಮಕೂಪಗಳೊಳಕ್ಕೆ ತೆರೆದುಕೊಳ್ಳುವುವು. ಹೆಚ್ಚು ಕ್ರಿಯಾಶೀಲವಾದ
ಈ ಮೇದೋಗಂತಿಗಳಿಂದಲೇ ಸೌಂದರ್ಯಾಭಿಲಾಷಿಗಳಾದ ಸ್ತ್ರೀಯರು
ಕರೆಯುವ ಗ್ರೀಸೀ (Greasy) ಎಣ್ಣೆಕೂದಲುಂಟಾಗುವುದು.
ಮೇದೋಗ್ರಂಧಿಗಳು ಸ್ರವಿಸುವ ಸ್ರಾವವು, ರೋಮ ಕೂಪಗಳ
ಮುಖಾಂತರ ಹೊರಾವರಣವನ್ನು ತಲುಪಿ, ಕೂದಲನ್ನು ಜಿಗಟಾಗಿಸುತ್ತದೆ,
ಅಂತೆಯೆ ಚರ್ಮಕ್ಕೆ ಮಣಿಯುವ ಗುಣವುಂಟಾಗುವುದು.
ಚರ್ಮದ ಮೂಲಕ ಹರಿಯುವ ರಕ್ತವು ಕೂದಲಿಗೆ
ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಯಾವುದಾದರೂ ಕಾರಣದಿಂದಾಗಿ
ಕೂದಲಿಗೆ ಪೌಷ್ಠಿಕಾಂಶಗಳು ಸರಿಯಾಗಿ ಒದಗದಿದ್ದಲ್ಲಿ ಅದು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 143

ಉದುರಲಾರಂಭಿಸುತ್ತದೆ. ಉತ್ಪಾದಕರು ಹೇಳುವಂತೆ, ಯಾವ ಕ್ರೀಮು,


ಮುಲಾಮುಗಳೂ ಕೂದಲಿಗೆ ಬೇಕಾದ ನೈಸರ್ಗಿಕ ಪೌಷ್ಠಿಕಾಂಶವನ್ನು
ಒದಗಿಸಲಾರವು. ರಭಸದಿಂದ ತಲೆಯನ್ನು ಉಜ್ಜುವುದರಿಂದ ಮಾತ್ರ ಆ
ಭಾಗದಲ್ಲಿ ರಕ್ತಪರಿಚಲನೆ ಸರಿಯಾಗಿ ಆಗುವಂತೆ ಮಾಡಿ, ಅದರಿಂದ
ಚರ್ಮವು ಕೂದಲಿಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವಂತೆ
ಮಾಡಲು ಸಾಧ್ಯ.

ಎಣ್ಣೆ ಬಳಸುವುದರಿಂದ ಕೂದಲಿನ ಮಸಾಜನ್ನು ಚೆನ್ನಾಗಿ


ಮಾಡಬಹುದೇ ಹೊರತು ಅದರಿಂದ ಬೇರೇನನ್ನೂ ಸಾಧಿಸಲು ಸಾಧ್ಯವಿಲ್ಲ.
ಚಿಕ್ಕವಯಸ್ಸಿನಲ್ಲಿ ತಲೆಯುಜ್ಜಿ ಸ್ನಾನ ಮಾಡಿಸುವುದನ್ನು ಅಭ್ಯಾಸ
ಮಾಡಿದರೆ, ವ್ಯಕ್ತಿಯು ತನ್ನ ಜೀವನ ಪರ್ಯಂತ ತಲೆತುಂಬ ಕೂದಲಿರುವ
ವ್ಯಕ್ತಿಯಾಗಬಹುದು.
ತಲೆಯ ನೆತ್ತಿಯನ್ನು ಆವರಿಸಿರುವ ಚರ್ಮವು ಆರೋಗ್ಯಕರವಾಗಿದ್ದು
ರೋಮಕೂಪಗಳು ಮತ್ತು ಮೇದೋಗ್ರಂಧಿಗಳು ಸರಿಯಾಗಿ ಕಾರ್ಯ
ನಿರ್ವಹಿಸುತ್ತಿರಬೇಕು. ಇವುಗಳು ಸರಿಯಿಲ್ಲದಿದ್ದರೆ
ಬೊಕ್ಕತಲೆಯುಂಟಾಗುವುದು, ತಲೆಯ ನೆತ್ತಿಯ ಚರ್ಮವು ದಪ್ಪವಾಗಿದ್ದು
ಅಳ್ಳಕವಾಗಿದ್ದರೆ, ಒತ್ತಾದ ಕೂದಲು ಬೆಳೆಯುವುದು.

ಖಾಯಿಲೆಗಳು
ಅನೇಕ ತೀವ್ರ ಖಾಯಿಲೆಗಳು ಆಂಶಿಕವಾಗಿ ಕೂದಲುದುರುವಿಕೆಯ
ಲಕ್ಷಣಗಳನ್ನು ಒಳಗೊಂಡಿವೆ. ಅವುಗಳೆಂದರೆ, ತೀವ್ರಜ್ವರ,
ಥೈರಾಯಿಡ್‌ಗ್ರಂಥಿಗಳ (ಗಂಟಲಿನ ಮೃದಸ್ಸಿ)ಲ್ಲಿನ ನ್ಯೂನತೆಗಳಿಂದಾಗಿ,
ಚರ್ಮದ ಕೆಳಗಿರುವ ಅಂಗಾಂಶಗಳು (500001೩7000) ಮತ್ತು ಅದಕ್ಕೆ
ಹೊಂದಿಕೊಂಡ ಗ್ರಂಥಿಗಳು ಕುಲಗೆಟ್ಟು ಆಕ್ರಮಿಸುವ ಮುಖವೆಲ್ಲ
ದದ್ದುಗಟ್ಟುವಂತಹ (Myxಂedೀm) ರೋಗ, ಇನ್‌ಪ್ಲುಯೆಂಜಾ,
ಪರಂಗಿರೋಗ (ಸಿಫಿಲಿಸ್‌), ರಕ್ತಹೀನತೆ ಮತ್ತು ತೀವ್ರ ಆಘಾತ ಹಾಗೂ
ಅತಿಬಾವುಕತೆಗಳೇ ಮೊದಲಾದವುಗಳು. ಕ್ರಮೇಣವಾಗಿ
ಬೊಕ್ಕತಲೆಯಾಗುವುದು ಸಾಮಾನ್ಯವಾಗಿ ಅನುವಂಶೀಯ ರೋಗ. ಕೆಲವು
144 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಲಾಲಾರ ಕ್‌ ಸಇ...
ವೇಳೆ. ಇದು ತಲೆಯಲ್ಲಿ ಹೊಟ್ಟಾಗುವುದರಿಂದ ಮೊದಲಾಗುವುದು.
ಹೊಟ್ಟಾಗುವುದು ತಲೆಯಲ್ಲಿರುವ ನೈಸರ್ಗಿಕ ಎಣ್ಣೆಯು '
ಪೃಥಕ್ಕರಣಕೊಳಗಾಗುವುದರಿಂದ ಉಂಟಾಗುವುದು. ಪ್ರತಿದಿನ ಕೂದಲು |
ಬಾಚುವಾಗ ಕೆಲವಷ್ಟು ಕೂದಲು ಉದುರುವುವು. ಇವು ತಮ್ಮ ಅಸ್ತಿತ್ವದ '
ಅವಧಿಯ ಕೊನೆ ಕಂಡಂತಹ ಕೂದಲುಗಳು, ಈ ಕೂದಲುಗಳ ಜಾಗದಲ್ಲಿ
ಹೊಸ ಕೂದಲು ಬೆಳೆಯುವುದು. ಆದರೆ ಈ ಬದಲಾವಣೆ ಅತಿ:
ಶೀಘ್ರವಾಗಿ ಆಗುವುದಾದರೆ ಬೊಕ್ಕತಲೆಯುಂಟಾಗುವುದು. '

ಕೂದಲುದುರುವಿಕೆ
Falling of the Hair
ಕೆಲವೊಂದು ಪ್ರಕರಣಗಳಲ್ಲಿ' ಕೆಲವು ನಿರ್ದಿಷ್ಟ ಖಾಯಿಲೆಗಳ
ಪರಿಣಾಮವಾಗಿ ಕೂದಲುದುರಿದರೆ, ರೋಗಿಯು ಖಾಯಿಲೆಯಿಂದ
ಗುಣವಾಗುತ್ತಿದ್ದಂತೆ, ಕೂದಲು ತಂತಾನೆ ಹುಟ್ಟುತ್ತದೆ. ಈ ಲೆಕ್ಕದಲ್ಲಿ
ಕೂದಲನ್ನು ಖಾಯಿಲೆಯ ಮಾನದಂಡವೆಂದು ಕರೆಯಬಹುದು.
ಕೂದಲುದುರುವುದು ಕಂಡು ಬಂದ ಕೂಡಲೇ ತಲೆನೆತ್ತಿಯನ್ನು
ಉಜ್ಜುವುದನ್ನು ರೋಗಿ ಅಭ್ಯಾಸ ಮಾಡಬೇಕು, ಇಲ್ಲದಿದ್ದರೆ,
ಕೂದಲುದುರಿ ನೆತ್ತಿಯಲ್ಲಿ ಖಾಲಿ ಜಾಗ ಕಾಣಿಸಿಕೊಂಡರೆ, ಬೊಕ್ಕ
ತಲೆಯಾಗುವುದು ದೂರವೇನೂ ಉಳಿಯಲಾರದು.
ತಲೆಗೆ ಹಾಕುವ ಟೊಪ್ಪಿಗೆಗಳು. ಯಾವ ಕಾರಣಕ್ಕೂ ಅತಿ
ಬಿಗಿಯಾಗಿರಬಾರದು. ಇದರಿಂದಾಗಿ ನೆತ್ತಿಯಲ್ಲಿನ ರಕ್ತಸಂಚಲನಕ್ಕೆ
ಅಡ್ಡಿಯಾಗುವುದು. ಬೌದ್ಧಿಕವಾಗಿ ಅತಿ ಹೆಚ್ಚು ಕಾರ್ಯನಿರ್ವಹಿಸುವುದೇ
ಬೊಕ್ಕತಲೆಯ ಮುಖ್ಯ ಕಾರಣವಲ್ಲ, ಏಕೆಂದರೆ ದೈಹಿಕ
ಶ್ರಮವಹಿಸುವವರಲ್ಲೂ ಬೊಕ್ಕತಲೆ ಕಂಡುಬರುವುದು.
ನೆತ್ತಿಯನ್ನು ರಭಸವಾಗಿ ಉಜ್ಜಿದ ನಂತರ ಕೂದಲನ್ನು ತಣ್ಣೀರಿನಿಂದ
ತೊಳೆಯಿರಿ. ನಂತರ ಬಾಚಿರಿ. ಚಿಮ್ಮುವ ನೀರಿಗೆ ತಲೆಯೊಡ್ಡುವುದನ್ನು
ನಿಯಮಿತವಾಗಿ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದು
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 145

ಇಧ್ಯವಾಗದಿದ್ದರೆ, ನಿಮ್ಮ ತಲೆಯನ್ನು ಚಪ್ಪಟೆ ತಳವಿರುವ ಪಾತ್ರೆಯಲ್ಲಿ


ಇಕಿದ ನೀರಿನಲ್ಲಿ ನಿಯಮಿತವಾಗಿ ಪ್ರತಿದಿನ ಒಂದು ನಿಮಿಷದಷ್ಟು ಕಾಲ
ಖುಳುಗಿಸಿಡಿ. ಸಾಧ್ಯವಾದಷ್ಟೂ ಕೂದಲನ್ನು ಬೆರಳಿನಿಂದ ಬಾಚಿರಿ. ನಂತರ
ಓದುವಾಗಿ ಮಸಾಜು ಮಾಡುವ ಮೂಲಕ ಒಣಗಿಸಿ.

ಕೊಕ್ಕತಲೆ
3aldness
ಆಂಶಿಕ ಬೊಕ್ಕತಲೆ-ಅಲೋಷೇಷಿಯಾ ಏರಿಯೋಟಾ (ಷlopecia
7೮೩1೩) ಸಾಮಾನ್ಯವಾಗಿ ನೆತ್ತಿಯಲ್ಲೆ ಕಂಡುಬಂದರೂ, ದೇಹದ
ಲಿರುವ ಇತರ ಕೂದಲಿಗೂ ಹರಡಬಹುದು. ಇದು ಸಾಮಾನ್ಯವಾಗಿ,
`ರುಣರಲ್ಲಿ ಕಂಡು ಬರುವುದು. ಸಾಮಾನ್ಯವಾಗಿರುವ ನಂಬಿಕೆಯಂತೆ
ದು ಯಾವುದೇ ಜೀವಾಣು ಅಥವಾ ಬ್ಯಾಕ್ಟೀರಿಯಾದಿಂದ
ರುವಂತಹದಲ್ಲ. ಕೆಲವರು ಇದು ನರಮಂಡಲ ವ್ಯವಸ್ಥೆಯಲ್ಲಿನ
ರುಪೇರುಗಳಿಂದಾಗಿ ಬರುವುದೆಂತಲೂ ಅಭಿಪ್ರಾಯಪಡುವರು. ನಿಜವಾದ
ಇರಣವೆಂದರೆ, ಚರ್ಮಕ್ಕೆ ರಕ್ತಸಾಗಿಸುವ ರಕ್ತನಾಳಗಳಲ್ಲಿ
ಿಡಚಣೆಯುಂಟಾಗುವುದು. ಆದ್ದರಿಂದಲೇ ಇದರಿಂದ ಕಾಡಿಸಲ್ಪಟ್ಟ
'ರ್ಮದ ಭಾಗವು ಬಣ್ಣ ಕಳೆದುಕೊಂಡು ದೊರಗಾಗುತ್ತದೆ. ಇರುವ
೦ದೇ ಪರಿಹಾರ ಉಪಾಯವೆಂದರೆ, ಭಾದಿತ ಚರ್ಮ ಭಾಗವನ್ನು
ಭಸದಿಂದ ಉಜ್ಜುವುದು. ಖಾಯಿಲೆ ಧಾಳಿಮಾಡಿದ ಮೇಲೆ, ಯಾವ
ಗೆಯ ಎಣ್ಣೆ ಅಥವಾ ಕ್ರೀಮುಗಳನ್ನು ಹಚ್ಚುವುದರಿಂದಲೂ ಏನೂ
ರಿಣಾಮವಾದು.

ಬಹುಜನರು ನಂಬಿರುವಂತೆ ಕೂದಲಿಗೆ ನೀರು ಹಾನಿಕಾರಕವಲ್ಲ.


ಇಗಾಗಿದ್ದರೆ, ನಾವಿಕರು ಮತ್ತು ಮೀನುಗಾರರಿಗೆ ಎಂದೂ ಗಡ್ಡ
ೀಸೆಗಳೇ ಬರುತ್ತಿರಲಿಲ್ಲ. ನಿಮ್ಮ ಕೂದಲಿನ ಯೋಗಕ್ಷೇಮ
ೋಡಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ಅದನ್ನು ಚೆನ್ನಾಗಿ ನೀರಿನಲ್ಲಿ
ನೆಸುವುದು ಮತ್ತು ನಿಮ್ಮ ನೆತ್ತಿಯನ್ನು ಚೆನ್ನಾಗಿ ಉಜ್ಜುವುದು. ಕೂದಲ
146 ಸಾಮಾನ್ಯ ರೋಗಗಳಿಗೆ ನಿಸರ್ಗ

ಕೊನೆಯು ಸೀಳುವುದಾದರೆ, ಅದು, ಒಳಗಣ ಖಾಯಿಲೆ


ಸಂಕೇತವಾಗಿದ್ದು, ಆಹಾರಾಭ್ಯಾಸದ ಬಗೆಗೆ ಕೂಡಲೇ ಎಚ್ಚ
ವಹಿಸುವುದಗತ್ಯ.

ನರೆ ಗೂದಲು
Grey Hair
ವಯಸ್ಸಾದಂತೆಲ್ಲ ಕೂದಲು ನೆರೆಯುತ್ತಾ ಸಾಗುತ್ತದೆ. si
ಇದ್ದಕ್ಕಿದ್ದಂತೆ ಕೂದಲು ನೆರೆಯುವ-ನರೆತ ಉದಾಹರಣೆಗಳು
ಇತಿಹಾಸದಲ್ಲಿ ಸಿಗುತ್ತವೆ. ಹಠಾತ್ತಾದ ಮಾನಸಿಕ ಆಘಾತಗಳಿಂದಾಗಿ ಈ
ನೆರೆಯುವಿಕೆ ಉಂಟಾಗುವುದು. ಕೂದಲ ಬಣ್ಣ
ಬಿಳುಪಾಗುತ್ತಿದೆಯೆಂಬುದೇ, ರೋಗಕ್ಕೆ ಕಾರಣವಾಗಬಾರದು
ಕೂದಲವನ್ನು ಕಪ್ಪಾಗಿಸುವ-ವಿವಿಧ-ಕ್ರೀಮುಲೋಷನ್ನುಗಳನ್ನು
ದೂರವಿರಿಸಬೇಕು. ಇವುಗಳ ಉಪಯೋಗದಿಂದ ಚರ್ಮಕ್ಕೆ ಹಾನಿಯಾಗುನ
ಸಂಭವಗಳು ಹೆಚ್ಚು. ಅಕಾಲಿಕ ನೆರೆಯುಂಟಾದಾಗ ತೆರೆ
ವಾತಾವರಣದಲ್ಲಿ - ಬಯಲು ಸ್ಥಳಗಳಲ್ಲಿ ವ್ಯಾಯಾಮ ಮಾಡುವುದು
ನೆತ್ತಿಯನ್ನು ತಿಕ್ಕುವುದು, ಸೂಕ್ತ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳುವುದ
ಹೆಚ್ಚಾಗಿ ಹಸಿ ತರಕಾರಿಗಳನ್ನು ತಿನ್ನುವುದನ್ನು ಮೊದಲಾಗಿ ಅಭ್ಯಾಸಗಳನೆ
ಬೆಳೆಸಿಕೊಳ್ಳುವುದು ಉತ್ತಮ.

ತಲೆಹೊಟು 1
Dandruff
ತಲೆನೆತ್ತಿಯು ಒಂದು ಅನಾರೋಗಕ್ಕಕರ ಸ್ಥಿತಿಯೆಂದರೆ, ನೆತ್ತಿಯಲ್ಲಿ
ಮೇದೋಗ್ರಂಥಿಗಳು ಅಧಿಕವಾಗಿ ಸ್ರಿವಿಸುವುದರಿಂದ ಉಂಟಾಗು
ತಲೆಹೊಟ್ಟು. ಈ ಅಧಿಕ ಸ್ರಾವವು ಧೂಳಿನೊಡನೆ ಬೆರೆತು ನೆತ್ತಿಯ!
ಹೆಪ್ಪುಗಟ್ಟುತ್ತದೆ. ಇದು ನೆತ್ತಿಗೆ ಪೌಷ್ಠಿಕಾಂಶಗಳ ಪೂರೈಕೆಯ ಕಾರ್ಯದ!
ಅಡ್ಡಿಯುಂಟುಮಾಡಿ ಬೊಕ್ಕತಲೆಗೂ ಕಾರಣವಾಗಬಹುದು. ಇ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 147
ನಿರಿಂದೊಬ್ಬರಿಗೆ ಹರಡುವುದರಿಂದಾಗಿ, ಒಬ್ಬರ ಬಾಚಣಿಗೆ, 'ಟವೆಲು,
ು೦ತಾದ ವೈಯಕ್ತಿಕ ವಸ್ತುಗಳನ್ನು ಮತ್ತೊಬ್ಬರು ಬಳಸಬಾರದು.
ಹೊಟ್ಟಿರುವವರ ಕೂದಲನ್ನು ಚಿಕ್ಕದಾಗಿ ಕತ್ತರಿಸಬೇಕು. ನೆತ್ತಿಯನ್ನು
ದೃವಾಗಿರಿಸಬೇಕು. ಕೂದಲನ್ನು ಕಡಲೆಹಿಟ್ಟು, ಹಾಲೊಡಕು (ಒಡೆದು
ಲಿನಲ್ಲಿನ ನೀರಿನಂಶ) ಮತ್ತು ನೀರಿನಲ್ಲಿ ನೆನೆಸಿದ ಅಳಲೆ ಕಾಯಿಗಳಿಂದ
ಳೆಯಬೆಕು.
ಕೂದಲಿನ ಖಾಯಿಲೆಗಳಿಗೆ ಹೊರ ಔಷಧಿಗಳನ್ನು ಹಚ್ಚುವುದರಿಂದ
ಹೂ ಉಪಯೋಗವಿಲ್ಲ. ಪ್ರಕೃತಿ ಚಿಕಿತ್ಸಾಕ್ರಮಕ್ಕನುಗುಣವಾಗಿ ನಿಮ್ಮ
ೋಗ್ಯವನ್ನು ನೋಡಿಕೊಳ್ಳಬೇಕು.

ನು ಪೀಡಿತ ಕೂದಲು
ce - Infested Hair
ಸಹೋದರಿಯೊಬ್ಬರು ಹೀಗೆಂದು ಬರೆಯುತ್ತಾರೆ "ನನ್ನ ತಂಗಿ
ದಲಿನಲ್ಲಿ ಬಹಳಷ್ಟು ಹೇನು ಸೇರಿಕೊಂಡು ನರಳುತ್ತಾಳೆ. ಯಾವ
ೀಪಾಗಲೀ, (ಸಾಬೂನಾಗಲೀ) ಎಣ್ಣೆಯಾಗಲೀ,
ುನಾಶಕಗಳಿಂದಾಗಲೀ ಏನೂ ಉಪಯೋಗವಿಲ್ಲ" ಎಂದು.
ಅಶುದ್ಧ, ಅನಾರೋಗ್ಯಕರ ಕೂದಲೇ ಹೇನುಗಳ ಜೀವನಾಧಾರ.
ದಲನ್ನು ಬೇಕಾದರೆ ಶುದ್ಧಗೊಳಿಸಬಹುದು. ಆದರೆ ನಿಮ್ಮ
'ರದೊಳಗಿನ ಅಶುದ್ಧತೆಯ ಬಗ್ಗೆ ಏನು ಮಾಡುವುದು?ಹೆಂಗಸರು
ವಾರಗಳ ಕಾಲ ಬರಿ ಹಣ್ಣು ಮತ್ತು ತರಕಾರಿಗಳ ಆಹಾರ ಸೇವಿಸಬೇಕು.
ಲೆಕಾಯಿಯ ಕಷಾಯ, ಹಾಲೊಡಕು ಅಥವಾ ನಿಂಬೆರಸವನ್ನು ಬೆಚ್ಚಗಿನ
ನಲ್ಲಿ ಬೆರೆಸಿ ಅವರು ಕೂದಲನ್ನು ತೊಳೆದುಕೊಳ್ಳಬೇಕು.

3, ಸಂರಕ್ಷಣೆ
re of The Eye
ಪ್ರಕೃತಿಯು ಮಾನವನಿಗೆ ನೀಡಿರುವ ಪಂಚ ಗ್ರಹಣ ಶಕ್ತಿಗಳಲ್ಲಿ
ಸಾಮಾನ್ಯ ರೋಗಗಳಿಗೆ ನಿಸರ್ಗ

ದೃಷ್ಟಿ ಗ್ರಹಣ ಶಕ್ತಿಯು ಬಹುಶಃ ಅತಿ ಮುಖ್ಯವಾದುದು. ದೃಷ್ಟಿ


ಮನುಷ್ಯನ ಸ್ಥಿತಿ ಕರುಣಾಜನಕವಾದುದು. ನಿಮ್ಮ ದೃಷ್ಟಿಗೆ ಅಡ್ಡಿಯು
ಮಾಡುವ ಯಾವುದೇ ತೊಂದರೆಯು ಹಾನಿಕಾರಕವಾದುದು. ನೋ
ಶಕ್ತಿಗುಂಟಾಗುವ ಅಪಾಯವು ಎಲ್ಲ ತೊಂದರೆಗಳಿಗಿಂತ ಹೆ
ವಿನಾಶಕಾರಿ. ಆದ್ದರಿಂದ ನಿಮ್ಮ ಕಣ್ಣುಗಳ ಬಗೆಗೆ ಸಾಕಷ್ಟು ಎ
ವಹಿಸಬೇಕು.
ಕೆಲವೊಮ್ಮೆ ಕಣ್ಣುಗಳು ನಾಲಗೆಯ ಕೆಲಸವನ್ನು ಮಾಡುತ್ತವೆ. ಒ
ದೃಷ್ಟಿ ಮಿನುಗಿಸಿದರೆ ಸಾಕು, ಸಾವಿರಾರು ಮಾತುಗಳನ್ನು ಒಮ್ಮೆ
ಹೇಳಿದಂತಾಗುತ್ತದೆ. ಕಣ್ಣುಗಳು ಮನಸ್ಸನ್ನು ಬಿಂಬಿಸುತ್ತವೆ.
ಸುಂದರವಾಗಿರುವುದು ಚಿಕ್ಕದಾಗಿರುವುದು ಅಥವಾ ದೊಡ್ಡದಾಗಿರುವು
ನಮ್ಮ ಅಣತಿಗೆ ಮೀರಿದ ವಿಷಯವಾದರೂ, ಅವುಗಳ
ಎಚ್ಚರವಹಿಸುವ ವಿಷಯಪೂರ್ತಿ ನಮ್ಮ ಕೈಲಿರುವುದೇ ಆಗಿದೆ. ಕಣ್ಣು
ದೊಡ್ಡದಾಗಿದ್ದರೂ, ಅವುಗಳ ಸುತ್ತ ಕಪು ಎ ವೃತ್ತಗಳಿದ್ದರೆ ನೋ
ಅಸಹ್ಯ. ಆದರೆ ಚಿಕ್ಕ ಕಣ್ಣುಗಳಾದರೂ ಅವು ಸ್ಪಟಿಕದಂತೆ ಶುಭ್ರ
ಮಿನುಗುತ್ತಿದ್ದರೆ, ಎಂತಹವರನ್ನಾದರೂ ಆಕರ್ಷಿಸುತ್ತದೆ.
ಹುಳುಕಗಳನ್ನು ಮೇಕಪ್‌-(ಪ್ರಸಾಧನ) ನಿಂದ ಮುಚ್ಚಿಡಬಹುದು.
ಕಣ್ಣ ಸೌಂದರ್ಯವನ್ನು, ತೀವ್ರ ಕಾಳಜಿಯಿಂದ ಮಾತ್ರ ಕಾಪಾಡಿ
ಬರಲು ಸಾಧ್ಯ,
ಕಣ್ಣಚೆಲುವು ಶರೀರದ ಶುದ್ಧಿಯನ್ನೇ ಅವಲಂಬಿಸಿದೆ. ಉದಾಹರಣೆ
ಮಲಬದ್ಧತೆಯಿರುವವರ ಕಣ್ಣು ಕೊಳಕಾಗಿರುತ್ತದೆ. ಕಣ್ಣ
ಬಳು
ಬಿಳುಪಾಗಿರುವುದೇ ಇಲ್ಲ. ಸಾಕಷ್ಟು ನೀರು ಕುಡಿಯದಿದ್ದರೆ ಅವುಗ
ಳಿ
ನಸು ಹಳದಿ ಲೇಪ ಬರುತ್ತದೆ. ಸಾಕಷ್ಟು ಬೆವರದಿರುವುದು, ಶರೀರದ
ತ್ಯಕ್ತವಸ್ತುಗಳ ಶೇಖರಣೆಯನ್ನು ಹೆಚ್ಚುಮಾಡಿ, ಕಣ್ಣಸುತ್ತಲೂ ಕಪು
ವೃತ್ತಗಳು ಕಾಣಿಸಿಕೊಳ್ಳುತ್ತವೆ. |
ಸೂಕ್ತ ಆಹಾರ ಕ್ರಮ
ಶರೀರದ ಆಂತರಿಕ ಶುದ್ಧತೆಯೇ ಸುಂದರ ಕಣ್ಣುಗಳ ಜೀವಾ
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 149
ಸ್ಮ ಆಹಾರ ಕ್ರಮವನ್ನು ಉತ್ತಮವಾಗಿಸಿಕೊಳ್ಳಿ. ಸೂರ್ಯನಿಗೆ ಮೈಒಡ್ಡಿ.
ನ್ದ ಹವೆ ಸೇವಿಸಿ. ಸಾಧ್ಯವಾದಷ್ಟೂ ಕಡಿಮೆ ಬಟ್ಟೆಯೊಂದಿಗೆ 15
ದ 20 ನಿಮಿಷಗಳ ಕಾಲ ಸೂರ್ಯಸ್ನಾನ ಮಾಡಿರಿ. ಇದರಿಂದ
ರ೯ರಂಧ್ರಗಳಲ್ಲಿ ಸಾಕಷ್ಟು ಗಾಳಿಯಾಡುತ್ತದೆ. ಸೂರ್ಯನ ಶಾಖ
ರುಕ್ಕಿಸುತ್ತದೆ.

ನಿಮ್ಮ ಆಹಾರದಲ್ಲಿ ಸಾಕಷ್ಟು ಜೀವ ಸತ್ವಗಳಿರಬೇಕು. ಬಸಳೆ


ಪ್ಪ, ಸಿಹಿ ಆಲೂಗಡ್ಡೆ, ಹಾಲು, ಬೆಣ್ಣೆ, ಕ್ಯಾಬೇಜು, ಟೊಮಾಟೋ,
ಣಿ, ಕುಂಬಳ, ಸೋರೆ ಮತ್ತು ಕ್ಯಾರೆಟುಗಳಲ್ಲಿ “ಎ' ಜೀವಸತ್ವವು
ಿಲವಾಗಿದ್ದು ಇವನ್ನು ಧಾರಾಳವಾಗಿ ಉಪಯೋಗಿಸಿ.
ಗೋಧಿಹಿಟ್ಟು, ಸೊಯಾಜೀನಂ, ಹಾಲು, ಬಟಾಣಿ, ಪಾಲಿಷ್‌
ಡದ ಅಕ್ಕಿ, ಒಣದ್ರಾಕ್ಷಿ, ಸೌತೆಕಾಯಿ, ಕಿತ್ತಳೆ, ಅನಾನಸು ಮತ್ತು
ತಟಿನಲ್ಲಿ "ಜಿ' ಜೀವಸತ್ವ ಹೇರಳವಾಗಿದೆ.
ಹಸಿರು ಮೆಣಸಿನಕಾಯಿ, ನಿಂಬೆರಸ, ಕಿತ್ತಳೆ, ಸಾಸಿವೆ ಎಣ್ಣೆ, ಎಲೆ
ಸು ಕಾಂಡಗಳು, ಪಪಾಯಿ, ಬೀಟ್‌ರೂಟಿನ ಎಲೆಗಳು, ಕ್ಯಾಬೇಜು,
ಮಾಟೋ, ಮಾವು ಮತ್ತು ಅಳಲೇಕಾಯಿ "ಸಿ' ಜೀವಸತ್ವದ
ಎಲಗಳು.
"ಡಿ' ಜೀವಸತ್ವದ ಅತಿ ಅಗ್ಗದ ಮೂಲಗಳೆಂದರೆ, ಹಾಲು, ಬೆಣ್ಣೆ
ಬ್ರ ಸೂರ್ಯನ ಬೆಳಕು.
ಯಾಮಗಳು
ಕಣ್ಣಿನ ಬಗೆಗೆ ಹೆಚ್ಚು ಗಮನ ಹರಿಸಲು ಕೆಲ ವ್ಯಾಯಾಮಗಳನ್ನು
ತಿಸಿದೆ. ಕಂಕುಳಲ್ಲಿ ಕೈಗಳನ್ನು ಮಡಚಿ ಆರಾಮಾಗಿ ನಿಲ್ಲಿರಿ. ನಿಮ್ಮ
ಗಳನ್ನು ವೃತ್ತಾಕಾರವಾಗಿ ಚಲಿಸಿ ಮತ್ತೆ ಮೊದಲ ಸ್ಥಿತಿಗೆ ಬನ್ನಿ.
ಗದ್ದವನ್ನು ನಿಮ್ಮ ಗಂಟಲ ಕೆಳಭಾಗಕ್ಕೆ ತಗುಲಿಸಿ. ಈಗ ನಿಮ್ಮ
ಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಚಲಿಸಿ. ನಿಮ್ಮ ತಲೆಯು
ನಲು ಬಲಭುಜ ಅನಂತರ ಎಡಭುಜಗಳನ್ನು ತಗಲುವಂತೆ
ಸಾಮಾನ್ಯ ರೋಗಗಳಿಗೆ ನಿಸರ್ಗ
ವೃತ್ತಾಕಾರವಾಗಿ ಚಲಿಸಿರಿ. ನಂತರ ವಿರುದ್ಧ ದಿಕ್ಕಿನಲ್ಲಿ ಮೊದಲು ಎಡಭುಜ
ಮತ್ತು ಅನಂತರ ಬಲಭುಜವನ್ನು ಸೋಕುವಂತೆ ಚಲಿಸಿರಿ.
ಶರೀರವನ್ನು ಅಲುಗಾಡಿಸದೇ, ನಿಮ್ಮ ತಲೆಯನ್ನು ಪಕ್ಕದಿಂದ ಪಕ್ಕೆ
ಚಲಿಸಿರಿ. ತಲೆಯನ್ನು ಸ್ಥಿರವಾಗಿರಿಸಿ ಕಣ್ಣುಗಳನ್ನು ಮೇಲಕ್ಕೂ ಕೆಳ
ಚಲಿಸಿರಿ. ಹೀಗೆಯೆ ಎಡ ಮತ್ತು ಬಲಕ್ಕೂ ಈ ರೀತಿ ಕನಿಷ್ಟ ಪಕ
ಆರು ಬಾರಿಯಾದರೂ ಮಾಡಿರಿ.

ನಿಮ್ಮ ಕೈಯನ್ನು ಮುಂಚಾಚಿ ತೋರುಬೆರಳನ್ನು ಮಾತ


ಹೊರತೆಗೆದು, ಅದರ ಮೇಲೆ ದೃಷ್ಟಿ ಕೇಂದ್ರೀಕರಿಸಿರಿ, ಮತು
ಗುರಿಯಿಡುವಂತೆ ನಿಮ್ಮ ಬೆರಳಿನಾಚೆಗೂ ಇರುವ ವಸ್ತುವನ
ದೃಷ್ಟಿಸಿನೋಡಿ. ಸುಮಾರು 20ಸಾರಿ ಹೀಗೆ ಮಾಡಿ.
ಒಂದಡಿ ಜಾಗಬಿಟ್ಟು ನಿಮ್ಮ ಪಾದಗಳನ್ನೂರಿ ನಿಲ್ಲಿರಿ. ನಿಮ್ಮ ಕಣ
ಮುಚ್ಚಿ ಶರೀರವನ್ನು ಬಲದಿಂದ ಎಡಕ್ಕೆ ಚಲಿಸಿರಿ. ಮುಂಜಾನೆಯ ಹೊತ
ಮೂಡುವ ಸೂರ್ಯನಿಗೆದುರು ನಿಂತು ಈ ರೀತಿ ಮಾಡಬೇಕು. ನಿವ
ಕಣ್ಣಿನ ಮೇಲೆ ತಣ್ಣೀರು ಚಿಮುಕಿಸಿ ಅನಂತರ ಮೆದುಬಟ್ಟೆಯಿಂದ ಒರೆಸಿ!
ನಿಮ್ಮ ಅಂಗೈಗಳನ್ನು ಕಣ್ಣ ಮೇಲಿಡಿ. ನಿಮ್ಮ ಮಂಡಿಗಳ ಮೇ
ಮೊಣಕ್ಕೆ ಬರುವಂತೆ ಅಂಗೈಗಳು ನಿಮ್ಮ ಮುಚ್ಚಿದ ಕಣ್ಣು!
ಮೇಲಿರುವಂತೆ ಕುಳಿತುಕೊಳ್ಳಿ. ಕಣ್ಣ ಗುಡ್ಡೆಗಳ ಮೇಲೆ ಒತ್ತಡ ಬೀಳದಃ
ಮೆದುವಾಗಿ ಈ ರೀತಿ ಮಾಡಿ.

ಈ ವ್ಯಾಯಾಮಗಳನ್ನು ಮಾಡುವಾಗ ನಿಮ್ಮ ಶರೀರ


ಸಂಪೂರ್ಣವಾಗಿ ಆರಾಮಾಗಿರಬೇಕು. (Relaxed state) ಮಃ
ತಲೆಯಲ್ಲಿ ಇನ್ನಾವುದೇ ವಿಧವಾದ ಬೇರೆ... ಆಲೋಚನೆಗ!
ಸ್ಮಳವಿರಬಾರದು. ಎಲ್ಲ ಯೋಚನೆಗಳನ್ನು ದೂರವಿಡಿ. ಇವು ಕಣ್ಣುಗ
ಆರೋಗ್ಯಯುತವಾಗಿ ಕಾಂತಿಯುತವಾಗಿ. ಚೆಲುವಿನಿಂದಿರುವ
ಮಾಡುತ್ತದೆ.
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 151
“ಸರುವ ಕಂಗಳು
theumy Eyes
"ನಾನು ಕಳೆದೆರಡು ವರ್ಷಗಳಿಂದ ಒಸುರುವ, ಸ್ರವಿಸುವ
ಣ್ಲುಗಳಿಂದ ಭಾದಿತನಾಗಿದ್ದೇನೆ. ಪ್ರತಿ ಎರಡೂ ಗಂಟೆಗೊಮ್ಮೆ
ಣ್ಲುಗಳನ್ನು ಒರೆಸಿದರೂ ಪುನಃ ಪಿಸುರು ಶೇಖರವಾಗುತ್ತದೆ.
ದಕ್ಕೇನಾದರೂ ಪರಿಹಾರ ಸೂಚಿಸುವಿರಾ?" ಎಂದೊಬ್ಬರು ಕೇಳುತ್ತಾರೆ.
ಆಕ್ಕಿ, ಗೋಧಿ, ರಾಗಿ ಸಾವೆಗಳು ಮತ್ತು ಎಲ್ಲ ವಿಧದ ಧಾನ್ಯಗಳೂ
ರೀರದಲ್ಲಿ ಶೇಖರವಾಗುವ ಶ್ಲೇಷ್ಮಕ್ಕೆ ಕಾರಣವಾಗುತ್ತವೆ. ತರಕಾರಿಗಳು
ಬುಖ್ಯವಾಗಿ ಹಸಿರು ತರಕಾರಿಗಳು ಮತ್ತು ಹಣ್ಣುಗಳು ಮಾತ್ರ ಹೀಗೆ
ೇಖರವಾಗುವ ಶ್ಲೇಷ್ಮವನ್ನು ನಿವಾರಿಸಬಲ್ಲವು. ಹೆಚ್ಚು ತರಕಾರಿ ಮತ್ತು
ಣ್ಹುಗಳನ್ನು ಕಡಿಮೆ ಧಾನ್ಯಪದಾರ್ಥಗಳನ್ನು ಸೇವಿಸಿರಿ ವ್ಯಾಯಾಮವಂತೂ
ತ್ಯವಶ್ಯಕ. ಆಗಾಗ್ಗೆ ತಣ್ಣೀರಿನಿಂದ ಕಣ್ಣು ತೊಳೆಯಿರಿ.

ಣ್ಣಿನ ರವೆರೋಗ
13000112
"ಕಣ್ಣಿನ ರವೆ ರೋಗದಿಂದ ಕಳೆದರಡು ವರ್ಷಗಳಿಂದ
ರಳುತ್ತಿದ್ದೇನೆ. ಕಣ್ಣಿಗೆ ಹಾಕುವ ವಿವಿಧ ಬಗೆಯ ಔಷಧಿಗಳನ್ನು
ುಪಯೋಗಿಸಿದ್ದೇನೆ. ಆದರೆ ಇವುಗಳಿಂದ ತಾತ್ಕಾಲಿಕ ಪರಿಹಾರ ಮಾತ್ರ
ಗುತ್ತದೆ. ಇದು ಜೀವನ ಪರ್ಯಂತ ಕಾಡುವ ರೋಗವೆಂದೂ,
ಸ್ರಕ್ರಿಯೆಯಿಂದ ಗುಣಪಡಿಸಬಹುದಾದರೂ, ಕೇವಲ ಒಂದೆರಡು ವರ್ಷ
ನಾತ್ರ ಗುಣ ಸಿಗಬಹುದೆಂದೂ, ಡಾಕ್ಟರುಗಳು ಹೇಳಿದ್ದಾರೆ. ಇದರಿಂದಾಗಿ
ಶ್ಚತ ಅಂಧತ್ವ ಬರಬಹುದೆಂದೂ ಕೇಳಿದ್ದೇನೆ. ದಯವಿಟ್ಟು ಸಹಾಯ
ಾಡಿ" ಎಂದೊಬ್ಬರು ಬರೆಯುತ್ತಾರೆ.
ವಿಷಯುಕ್ತವಾದ ಶರೀರ ರಸಧಾತುಗಳಿಂದ (ರಕ್ತ, ಶ್ಲೇಷ್ಮ. ಹರಿತ
ತ್ತ, ಕೃಷ್ಮಪಿತ್ತ) ಕಣ್ಣಿನ ರವೆರೋಗ ಬರುತ್ತದೆ. ಈ ರಸಧಾತುಗಳನ್ನು
ದ್ಹಿ ಮಾಡುವುದರಿಂದಾಗಿ ಮಾತ್ರ ಈ ರೋಗದಿಂದ ಬಿಡುಗಡೆ ಸಾಧ್ಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಈ ಕಾರ್ಯವಾಗದಿದ್ದರೆ, ಮುಲಾಮು ಹಚ್ಚುವುದರಿಂದಾಗಲೀ, ಹೊರ ಔಷಧಿ


ಬಳಿಯುವುದರಿಂದಾಗಲೀ ಅಥವಾ ಇನ್ನಾವುದೇ ಔಷಧಗಳಿಂದಲೂ ಏನೂ
ಪ್ರಯೋಜನವಿಲ್ಲ. |
ಹಣ್ಣು ಮತ್ತು ತರಕಾರಿಗಳು ರಕ್ತಶುದ್ಧಿ ಮಾಡುತ್ತವೆ. ಸಂಸ್ಕರಿಸಿದ
ಆಹಾರಗಳಿಂದ, ಉದಾಹರಣೆಗೆ, ಹಿಟ್ಟಿನ ಪದಾರ್ಥಗಳು ಸಕ್ಕರೆ, ತುಪ್ಪ,
ಧಾನ್ಯಗಳು, ಟೀ, ಕಾಫಿ, ಸಿಗರೇಟು, ರುಚಿಕಾರಕಗಳು ಇತ್ಯಾದಿ, ಶರೀರ
ರಸಧಾತುಗಳು ವಿಷಯುಕ್ತವಾಗುವುದಲ್ಲದೇ ಈ ರೋಗಕ್ಕೆ
ಎಡೆಮಾಡಿಕೊಡುವುದು. ಒಂದು ಪಕ್ಬಕಾಲ ಬರಿ ಹಣ್ಣುಗಳು ಮತ್ತು
ಹಸಿ ತರಕಾರಿಗಳನ್ನು ಟೊಮಾಟೊ, ಕ್ಯಾರೆಟ್‌, ಇತ್ಯಾದಿ ತಿನ್ನಿರಿ. ಈ
ಅವಧಿಯಲ್ಲಿ ಉಪ್ಪನ್ನು ವರ್ಜಿಸಿರಿ. ಇದಾದನ ನಂತರ ಬ್ರೆಡ್ಡು,
ಬೇಯಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿರಿ. ಬರಿ ಹಣ್ಣು
ತೆಗೆದುಕೊಳ್ಳುವ ಅವಧಿಯಲ್ಲಿ ದಿನಾ ಎನಿಮಾ ತೆಗೆದುಕೊಳ್ಳಿ.

ಕಣ್ಣಿನ ಅರ್ದಚರ್ಮದ ಉರಿಯೂತ


Conjunctivitis
ಕೆಲವೊಮ್ಮೆ ಸಣ್ಣಮಕ್ಕಳು ಕಣ್ಣಿನ ಅರ್ದ್ವಚರ್ಮದ (ಕಣ್ಣು ರೆಪ್ಪೆಯ
ಒಳಮ್ಮೆಯನ್ನು ಕಣ್ಣುಡ್ಡೆಯನ್ನು ಆವರಿಸಿರುವ ಚರ್ಮ) ಉರಿಯೂತದಿಂದ
ಮತ್ತು ಇದೇ ತರಹದ ರೋಗಗಳಿಂದ ಬಳಲುವರು. ಇದರಿಂದ ಕಣ್ಣುಗಳು
ಬಾತುಕೊಂಡು ಕೆಂಪಾಗುವುದು. ಈ ಬಗೆಯ ಖಾಯಿಲೆಗಳನ್ನು
ಗುಣಪಡಿಸುವುದು ಹೇಗೆ?
ಮಕ್ಕಳಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ನೀಡಕೂಡದು. ಅವರ
ಆಹಾರವು ಸರಳವಾಗಿದ್ದು, ಖುತುಕಾಲಿಕ ಹಣ್ಣುಗಳು ಮತ್ತು
ತರಕಾರಿಗಳಿಂದ ಕೂಡಿರಬೇಕು. ಈ ಬಗೆಯ ರೋಗಗಳು ಮಕ್ಕಳಲ್ಲಿ
ಕಂಡುಬಂದರೆ, ಅವರಿಗೆ ನೈಸರ್ಗಿಕ ಆಹಾರಗಳಾದ ಹಣ್ಣು ಮತು
ತರಕಾರಿಗಳನ್ನು ನೀಡಬೇಕು. ಸಾಧ್ಯವಿದ್ದಮಟ್ಟಿಗೂ ಉಪ್ಪಿಲ್ಲರ
ಆಹಾರವನ್ನು ನೀಡುವುದರಿಂದಲೂ ಈ ತೊಂದರೆಯಿಂದ ಮುಕ್ತರಾಗಲ
ಸಾಧ್ಯ.
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ ಓಕ

ಉಗುರು ಬೆಚ್ಚಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದರಲ್ಲಿ


ಣ್ಲುಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅರ್ಧಗಂಟೆ ಕಾಲ
ಖಣ್‌ಪಟ್ಟಿಯನ್ನು ದಿನಕ್ಕೆರಡು ಬಾರಿ ಹಾಕಬೇಕು. ಕಣ್ಣುಗಳನ್ನು ತೆಳುವಾದ
ಕತ್ತಿ ಬಟ್ಟೆಯಿಂದ ಮುಚ್ಚಿ ಅದರ ಮೇಲೆ ತೆಳುವಾಗಿ ಕಲಸಿದ ಮಣ್ಣನ್ನು
ಕರಡಬೇಕು. ಇದನ್ನು ಹತ್ತರಿಂದ ಹದಿನೈದು ನಿಮಿಷಗಳ ಕಾಲ
ಣ್ಣಮೇಲೇ ಇರಿಸಿ, ಅನಂತರ ತೆಗೆಯಬೇಕು. ಇದರಿಂದಾಗಿ ತೊಂದರೆ
ಡಿಮೆಯಾಗುವುದು... ಈ ಬಗೆಯ ಮಣ್‌ಪಟ್ಟಿ ಹಾಕುವಾಗ
ಪಯೋಗಿಸುವ ಮಣ್ಣು ಇತರ ಮಲಿನ ವಸ್ತುಗಳೊಂದಿಗೆ ಬೆರೆತಿದೆಯೆ
ದು ಪರೀಕ್ಷಿಸಿ. ಶುದ್ಧ ಮಣ್ಣನ್ನು ಉಪಯೋಗಿಸಿ.

ಣ್ಣಗೆಟ್ಟ ಕಣ್ಣುಗಳು
Jiscoloured Eye
"ನನ್ನ ಕಣ್ಣುಗಳು ಬಣ್ಣಗೆಟ್ಟಿವೆ. ಅವುಗಳ ಬಿಳುಪು ಭಾಗ
)ಿಳುಪಾಗಿರುವುದೇ ಇಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ?” ಎಂದು
ಲವರು ಬರೆಯುತ್ತಾರೆ.
ಹೊಗೆ, ಧೂಮಪಾನ, ಯಕೃತ್ತಿನ ತೊಂದರೆಗಳು, ಮತ್ತು
ಕ್ರಹೀನತೆಯಿಂದಾಗಿ ಕಣ್ಣ ಬಿಳುಪು ಬಣ್ಣಗೆಡುವುದು. ಧೂಮಪಾನ
ರ್ಜಿಸಿ, ಮತ್ತು ಮೇಲೆ ಹೇಳಿದಂತೆ ಯಾವುದಾದರೂ ಕಣ್ಣಿನ
ಸಾಯಿಲೆಯ ಚಿಕಿತ್ಸಾಕ್ರಮ ಅನುಸರಿಸಿರಿ.

ರುಳು ಕುರುಡುತನ
ight blindness

"ನನ್ನ 5 ವರ್ಷದ ಮಗ ಇರುಳು ಕುರುಡುತನದಿಂದ


ಳಲುತ್ತಿದ್ದಾನೆ. ಸೂರ್ಯಾಸ್ತದ ನಂತರ ಅವನು ನೋಡಲಶಕ್ತನಾಗಿದ್ದಾನೆ.
ದುವರೆಗೆ ಯಾವ ಬಗೆಯ ಔಷಧೋಪಚಾರದಿಂದಲೂ ಗುಣವಾಗಿಲ್ಲ"
೦ದೊಬ್ಬ ತಂದೆ ಕೇಳುತ್ತಾರೆ.
154 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಪೌಷ್ಠಿಕತೆಯ ಕೊರತೆಯಿಂದಾಗುವ ರೋಗ ಇರುಳು ಕುರುಡುತನ


ಕೊರತೆಯಿರುವ ಪೌಷ್ಠಿಕಾಂಶಗಳನ್ನು ಆಹಾರದಲ್ಲಿ ಸೇರಿಸಿ ಪೌಷ್ಠಿಕಾಹಾರ
ನೀಡಿದರೆ ಈ ತೊಂದರೆ ಮಾಯವಾಗುವುದು. ಪೌಷ್ಠಿಕಾಂಶಗಳನ್ನು
ನೀಡಬಲ್ಲ ನೈಸರ್ಗಿಕ ಉಪ್ಪು ಮತ್ತು ಜೀವಸತ್ವಗಳು, ಜರಡಿಯಾಡದ
ಹಿಟ್ಟಿನಿಂದ ಮಾಡಿದ ರೊಟ್ಟಿ, ಬ್ರೆಡ್ಡು ಪಾಲಿಷ್‌ ಮಾಡದ ಅಕ್ಕಿ, ತಾಜಾ
ತರಕಾರಿಗಳು ಮತ್ತು ಕುದಿಸದೆ ಇರುವ ಹಾಲಿನಲ್ಲಿ ಕಂಡುಬರುತ್ತದೆ. ಈ
ಜೀವಸತ್ವಗಳ ಕೊರತೆಯಿಂದಲೇ ರಾತ್ರಿ ಕುರುಡುತನ ಬರುವುದು.
ಮಗುವಿಗೆ ಈ ಆಹಾರಗಳನ್ನು ನೀಡಿರಿ. ಅವನಿಗೆ 250 ಗ್ರಾಂಗಳಷ್ಟು
ಕ್ಯಾರೆಟ್‌ಅನ್ನು ಪ್ರತಿದಿನ ನೀಡಿ. ಜೀವಸತ್ವಗಳನ್ನು ಹೊಂದಿರುವ
ಕ್ಯಾರೆಟ್‌ನಿಂದ ಜೀವಸತ್ವಗಳ ಕೊರತೆಯನ್ನು ತುಂಬಬಹುದು.

ಕಣ್ಣ ಕೆಳಗಿನ ಕಪ್ಪು ವರ್ತುಲಗಳು '


Dark Circles Under the Eye
ಕಣ್ಣಕೆಳಗಿರುವ ಕಪ್ಪು ವರ್ತುಲಗಳನ್ನು ಹೋಗಿಸುವ ಬಗೆ ಹೇಗೆ?
ಈ ವರ್ತುಲಗಳು, ಯಕೃತ್ತು ಸರಿಯಾಗಿ ಕೆಲಸ ಮಾಡದಿರುವುದು ಮತ್ತು
ಮಲಬದ್ಧತೆಯ ಕಾರಣವಿರಬಹುದು. ರಾತ್ರಿ ಹೆಚ್ಚು ಹೊತ್ತು
ಎದ್ದಿರುವುದೂ ಕಾರಣಗಳಲ್ಲೊಂದು. ಆಹಾರದಲ್ಲಿ ಕೊಬ್ಬಿನಂಶ ಕಡಿಮೆ
ಮಾಡಿ. ನಿಮ್ಮ ಮಲಬದ್ಧತೆಗೆ ಮೊದಲು ಚಿಕಿತ್ಸಿಸಿ. ಸಾಕಷ್ಟು ವ್ಯಾ
ಯಾಮ
ಮಾಡಿ. ರಾತ್ರಿ ವೇಳೆ ಚೆನ್ನಾಗಿ ಮಲಗಿ. ಚಿಂತೆಗಳನ್ನು
ದೂರವಿಡಿ.
ಕಪ್ಪುವರ್ತುಲಗಳು ತಾನೆ ತಾನಾಗಿ, ಹಿಂದೆ ಸರಿಯುತ್ತವೆ.

ಹಲ್ಲಿನ ಖಾಯಿಲೆಗಳು
Diseases of the Teeth
ಹಲ್ಲುಗಳನ್ನು ಪೀಡಿಸುವ ಕೆಲವು ಸಾಮಾನ್ಯ ಖಾಯಿಲೆಗಳೆಂದರೆ,
ಹಲ್ಲುನೋವು, ವಸಡುಗಳ ಉರಿಯೂತ, ದಂತಕ್ಷಯ ಮತ್ತು ಒಸಡಿನಿಂದ
ಕೀವು ಸುರಿಯುವುದು (71010002. ಇವೆಲ್ಲ ಕಾಯಿಲೆಗಳಿಗೂ
ಸಾಮಾನ್ಕ

ಯ ಯ ರೋಗಗಳಿ
ು ಗೆ ನಿಸರ್ಗಸ
ಚಿಕಿತ್ಸೆ ಿ 155
ಫು ಪಾ ಬ್‌
ಕಾರಣವೆಂದರೆ, ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದು. ಆಹಾರವನ್ನು
ಸರಿಯಾಗಿ ಅಗೆದು ನುಂಗದಿರುವುದು, ಅಗ್ನಿಮಾಂದ್ಯ, ಸಂಸ್ಕರಿಸಿದ
ಸಕ್ಕರೆಯಂತಹ ಆಹಾರಗಳನ್ನು ಮಿತಿಯಿಲ್ಲದೆ ಸೇವಿಸುವುದು ಮತ್ತು
ಸಾಮಾನ್ಯವಾದ ನಿರ್ಲಕ್ಷತನ ಇವುಗಳು. ಇವುಗಳಲ್ಲಿ ಒಸಡಿನಿಂದ ಕೀವು
ಸುರಿಯುವ ಪೀಡೆ ಬಹು ಸಾಮಾನ್ಯವಾದುದು. ಆದರೂ ಇದು ಒಂದು
ಅಪಾಯಕಾರೀ ರೋಗ. ಪಯೋರಿಯಾಕ್ಕೆ ಹೇಳಿದ ಪರಿಕ್ರಮಗಳನ್ನು
ಸರಿಯಾಗಿ ಅನುಸರಿಸುವುದರಿಂದಾಗಿ ಇತರ ಖಾಯಿಲೆಗಳನ್ನು (ಹಲ್ಲಿಗೆ
ಸಂಬಂಧಿಸಿದ) ದೂರವಿರಿಸಬಹುದು.

ಒಸಡಿನಿಂದ ಕೀವು ಸೋರುವುದು


Pyorrhoea
ಪಯೋರಿಯಾವು ಹಲ್ಲುಗಳ ಸುತ್ತ ಕೀವಿನಂತಹ ಪದಾರ್ಥವು
ಅಮರಿಕೊಳ್ಳುವುದು ಮತು ಸಂಬಂಧಿಸಿದ ಹಲ್ಲುಗಳು ಸಡಿಲಾಗುವುದನ್ನು
ಮುಖ್ಯಲಕ್ಷಣವಾಗಿ ಹೊಂದಿದ ರೋಗ. ಪಾಲಿಶ್‌ ಮಾಡಿದ ಅಕ್ಕಿ,
ಡಬ್ಬಿಯಲ್ಲಿ ತುಂಜಿಟ್ಟ ಆಹಾರ ಪದಾರ್ಥಗಳು, ಸಕ್ಕರೆ, ಜರಡಿಯಾಡಿ
ಸಂಸ್ಕರಿಸಿದ ಗೋಧಿಹಿಟು ಮುಂತಾದುವನ್ನು ತಿನ್ನಲು ಪ್ರೇರೇಪಿಸುವ
ನವನಾಗರೀಕತೆಯು ನಮಗೆ ನೀಡಿದ ಶಾಪವೆಂದರೆ ಪಯೋರಿಯಾ. ಬೇರೆ
ರೀತಿಯಲ್ಲಿ ಹೇಳುವುದಾದರೆ, ಅತಿ ಕಡಿಮೆ ನೈಸರ್ಗಿಕ ಆಹಾರ ಮತ್ತು
ಹಲ್ಲುಗಳ ಬಗೆಗಿನ ಆಸೀಮ ನಿರ್ಲಕ್ಷ್ಯದ ಪರಿಣಾಮವೆಂದರೆ
ನಯೋರಿಯಾ. ಹಲ್ಲುಗಳ ಮಧ್ಯೆ ಸಿಕ್ಕಿಕೊಂಡ ಆಹಾರ ಜೊಲ್ಲುರಸವು
ನಲ್ಲುಗಳ ಮೇಲೆ ಹೆಪ್ಪುಗಟ್ಟುವಂತೆ ಮಾಡುತ್ತದೆ. ಒಂದು ಬಗೆಯ
೨ರುಚಿಯುಂಟಾಗುತ್ತದೆ. ಬಾಯಲ್ಲಿ ದುರ್ವಾಸನೆ ಮೂಡುತ್ತದೆ. ಇದರ
ಇನ್ನೊಂದು ಲಕ್ಷಣವೆಂದರೆ, ಕ್ರಮೇಣ ಒಸಡುಗಳಿಂದ ರಕ್ತಸ್ರಾವ
3ರಂಭವಾಗುವುದು.

ನಮ್ಮ ಆಹಾರವು ಕ್ಷಾರವಸ್ತುಗಳನ್ನೊಳಗೊಂಡಿರಬೇಕು.


“ರಡಿಯಾಡದೆ. ಇರುವ ಗೋಧಿಹಿಟ್ಟು, ಪಾಲಿಶ್‌ ಮಾಡಿಸದ ಅಕ್ಕಿ,
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ
156 SS S
SLE
ee

ತಾಜಾಹಣ್ಣು ಮತ್ತು ಹಸಿ ಹಾಗೂ ಹಸಿರು


ಕುದಿಸದ ಹಾಲು,
ತೆಯಿಂದ
ತರಕಾರಿಗಳಲ್ಲಿ `ಈ ಅಂಶ ಹೇರಳವಾಗಿದೆ. ಕ್ಯಾಲ್ಸಿ ಯಂನ ಕೊರ
ದಂತಕ್ಷಯ ಮೊದಲಾದ ಇತರ ರೋಗಗಳು ಅಡಿಯಿರಿಸುತ್ತವೆ. ಸಕ್ಕರೆಯು
ಕ್ಯಾಲ್ಸಿಯಂಅನ್ನು ಹೊಂದಿರದಿದ್ದರೂ, ಅದು ಸರಿಯಾಗಿ ಜೀರ್ಣವಾಗಲು,
ಮೂಳೆಗಳಲ್ಲಿನ ... ಕ್ಯಾಲ್ಬಿಯಂಅನ್ನು ಬಳಸಿಕೊಳ್ಳುತ್ತದೆ. ಇದರ ್‌
?
[ಸ್ಮ
ೊಶಲ
ಹ ಈ

ದುಷ್ಪರಿಣಾಮ ಹಲ್ಲುಗಳ ಮೇಲಾಗುತ್ತದೆ. ಪ್ರತಿಯೊಬ್ಬರಿಗೂ ಪ್ರತಿದಿನ


10 "ಗ್ರೇನುಗಳಷ್ಟು ಕ್ಯಾಲ್ಸಿಯಂನ ಅವಶ್ಯಕತೆಯಿದ್ದು, ಈ ಕ್ಯಾಲ್ಸಿಯಂ
ಅನ್ನು ಬಾಳೆಹಣ್ಣು ಕಡಲೆಕಾಯಿಬೀಜ (ಶೇಂಗಾ) ತೆಂಗಿನಕಾಯಿ, ಹಸಿರು
ಬಟಾಣಿ, ಬಾದಾಮಿ, ಖರ್ಜೂರ, ಕ್ಯಾಬೇಜು, ಟೊಮಾಟೋ, ಸೌತೆ,
ಕುಂಬಳ, ಸೋರೆ, ಮುಂತಾದವುಗಳಿಂದ ಪಡೆದುಕೊಳ್ಳಬಹುದು. ಹಾಲು,
ಕಿತ್ತಳೆ ಮತ್ತು ಎಳ್ಳಿನಲ್ಲಿಯೂ ಸಾಕಷ್ಟು ಕ್ಯಾಲ್ಸಿಯಂ ಇದೆ.
ವ್ಯಾಯಾಮಗಳು
ದೇಹದ ಇನ್ನಿತರ ಅಂಗಗಳಂತೆ ಹಲ್ಲುಗಳಿಗೂ ವ್ಯಾಯಾಮ ಬೇಕು.
ಗಟ್ಟಿ ಆಹಾರಗಳಾದ ರಸ್ಕು, ಹಸಿ ತರಕಾರಿ, ಮತ್ತು ಗಟ್ಟಿ ತಿರುಳಿನ
ಹಣ್ಣುಗಳನ್ನು ಸಾಕಷ್ಟು ತಿನ್ನಬೇಕು (ಅಗಿದು). ನೀರಿನಲ್ಲಿ ನೆನೆಸಿದ ಗೋಧಿ
ಮತ್ತು ಮರಳಿನ ಜೊತೆ ಹುರಿದ ಮುಸುಕಿನ ಜೋಳವನ್ನು ಮಧ್ಯಮ
ಪ್ರಮಾಮದಲ್ಲಿ ಅಗಿಯುವು ರಿಂದಲೂ ಹಲ್ಲಿಗೆ ವ್ಯಾಯಾಮವಾಗುವುದು.
ಮೊಳಕೆ ಬರಿಸಿದ ಗೋಧಿಯನ್ನು ಉಪಯೋಗಿಸಿದರೆ ಅತ್ಯುತ್ತಮ.
ಇದರಲ್ಲಿ "ಇ' ಜೀವಸತ್ವವಿದೆ. ಈ ಜೀವಸತ್ವದ ಕೊರತೆಯಿಂದಲೇ,
ಹೆಂಗಸರಲ್ಲಿ ಗರ್ಭಧಾರಣಶಕ್ತಿ ಇಲ್ಲದಂತಾಗುವುದು, ಹಾಲೂಡುವ
ತಾಯಂದಿರಲ್ಲಿ, ಕಡಿಮೆ ಹಾಲು ಉತ್ಪಾದಿತವಾಗುವುದು
ಗರ್ಭಪಾತಗಳಾಗುವುದು ಮತ್ತು ಗಾಯಗಳು ಅತಿ ನಿಧಾನವಾಗಿ
ಮಾಗುವುದು, ಮುಂತಾದ ತೊಂದರೆಗಳುಂಟಾಗುವುದು.
ಊದಿಕೊಂಡ ಮತ್ತು ರಕ್ತಸ್ಪಾವವಾಗುತ್ತಿರುವ ಒಸಡುಗಳನ್ನು
ಹೊಂದಿರುವವರು "ಸಿ', ಜೀವಸತ್ವ ಹೆಚ್ಚಿರುವ ಪದಾರ್ಥಗಳಾದ, ನಿಂ
ಮತ್ತು ಕಿತ್ತಳೆ, ಟೊಮಾಟೋ, ಕ್ಯಾಬೇಜು, ಈರುಳ್ಳಿ, ಬೆಳ್ಳುಳ್ಳಿ, ಅನಾನಸು
ದ್ರಾಕ್ಷಿ, ಸೀಬೆ ಮೊದಲಾದುವುಗಳನ್ನು ಯಥೇಚ್ಛವಾಗಿ ಸೇವಿಸಬೇಕು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 157

ಬೆರಳ ತುದಿಗಳಿಂದ ಒಸಡುಗಳನ್ನು ಉಜ್ಜುವುದರಿಂದಲೂ


ಉಪಯೋಗವಾಗುತ್ತದೆ.

ಉಗಿ ಚಿಕಿತ್ಸೆ
Steam Treatment
ಊದಿಕೊಂಡ ಮತ್ತು ರಕ್ತಸ್ರಾವದಿಂದ ಕೂಡಿದ ಒಸಡುಗಳಿಂದ
ಭಾದಿಸಲ್ಪಟ್ಟವರು. ಹಬೆ ಅಥವಾ ಉಗಿ ಚಿಕಿತ್ಸೆಯನ್ನು ಬೇರೆಲ್ಲವೂ
ನಿಷ್ಪಲವಾದಾಗ ಕೈಗೊಳ್ಳಬೇಕು. ಒಲೆಯ ಮೇಲೆ ನೀರಿನಿಂದ ತುಂಬಿದ
ಪಾತ್ರೆಯೊಂದನ್ನಿಡಿ. ಸ್ವಲ್ಪವೆ ಸ್ಥಳಬಿಟ್ಟು ಪ್ಲೇಟೊಂದನ್ನು ಮುಚ್ಚಿ ನೀರು
ಕುದಿದು ಹಬೆ ಹೊರಬರುವಂತಾದಾಗ, ನಿಮ್ಮ ಒಸಡುಗಳನ್ನು ಹಬೆಗೊಡ್ಡಿ.
ನಡುನಡುವೆ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ ತಿರುಗಿ ಹಬೆಗೆ
ಒಸಡೊಡ್ಡಿರಿ. ಇಡೀ ಮುಖವನ್ನೇ ಹಬೆಗೊಡ್ಡಿದರೂ ಉತ್ತಮ.

ಮುಖವನ್ನು ಹಬೆಗೊಡ್ಡಿದ ನಂತರ, ಕೊಬ್ಬರಿಎಣ್ಣೆ ಅಥವಾ ಸಾಸಿವೆ


ಎಣ್ಣೆಯಲ್ಲಿ ಬೆರೆಸಿದ ನಿಂಬೆರಸವನ್ನು ಮುಖಕ್ಕೆ ಹಚ್ಚಿದರೆ ಯಾವುದೇ
ಫೇಸ್‌ ಕ್ರೀಮು ಅಥವಾ ಲೋಷನು ನೀಡುವ ಮಿರುಗಿಗಿಂತ ಮಿಗಿಲಾದ
ಮಿನುಗು ನಿಮ್ಮ ಚರ್ಮಕ್ಕೆ ಬರುತ್ತದೆ.

ಹಲ್ಲುಜ್ಜುವುದು
ಹಲ್ಲುಜ್ಜಲು ಅತ್ಯುತ್ತಮ ಮಾರ್ಗವೆಂದರೆ ಬೇವಿನಕಡ್ಡಿಯನ್ನು
ಬಳಸುವುದು. ಪ್ರತಿದಿನ ಮುಂಜಾನೆ ಮತ್ತು ನೀವು ಮಲಗುವ ಮುಂಚೆ
ಹಲ್ಲುಜ್ಜಿರಿ. ಅಳಿದುಳಿದ ಆಹಾರ ಭಾಗಗಳು ಕುಳಿಗಳಲ್ಲಿ ಸಿಕ್ಕು
ಕೊಳೆಯಲಾರಂಭಿಸುವುದೇ ಎಲ್ಲ ತೊಂದರೆಗಳಿಗೆ ಮೂಲವೆಂಬುದನ್ನು

ನೆನಪಿನಲ್ಲಿಡಿ. ಹಲ್ಲಿನ ಸಂದುಗಳಲ್ಲಿ ಸಿಲುಕಿಕೊಂಡಿರುವ ಆಹಾರ


ಟೂತ್‌ಪಿಕ್‌ ಅನ್ನಾಗಲೀ ಅಥವಾ ಬೇರಾವುದೇ ಚೂಪಾದ
ತೆಗೆಯಲು
ಆಯುಧವನ್ನಾಗಲೀ ಬಳಸಬೇಡಿ. ಅದನ್ನು ಮಾಡಲೇಬೇಕಾದರೆ, ರೇಷ್ಮೆಯ
ಸಣ್ಣ ಎಳೆಯೊಂದಿಗೆ ಮಾಡಿ. ಊಟವಾದ ನಂತರ, ಮೂಲಂಗಿ, ಕ್ಯಾರೆಟು
158 ಸಾಮಾನ್ಯ ಾ ನಿಸರ್ಗ ಚಿಕಿತ್ಸೆಯ
ರೋಗಗಳಿಗೆ ES
ತಾ ರ
ಸಾಕಾರ 0. ASS ESS

ಸೌತೆ ಅಥವಾ ಸೀಬೆಹಣ್ಣು ಚೂರು ತಿನ್ನಿ. ಅದು ನಿಮ್ಮ ಬಾಯನ್ನು;


ಶುದ್ಧಿಗೊಳಿಸುತ್ತದೆ. |

ನಿದ್ದೆಯಲ್ಲಿ ಜೊಲ್ಲು ಸುರಿಸುವುದು


Salivation during Sleep
'ನಾನು ನಿದ್ದೆ ಮಾಡುವಾಗ ವಿಪರೀತ ಎಂದರೆ, ತಲೆದಿಂಬು
ನೆನೆಯುವಷ್ಟು ಜೊಲ್ಲು ಸುರಿಸುತ್ತೇನೆ. ಈ ಬಾಧೆಯಿಂದ ಬಿಡುಗಡೆ
ಹೇಗೆ?" ಎಂದೊಬ್ಬ ರೋಗಿ ಕೇಳುತ್ತಾರೆ.

ಹೆಚ್ಚು ಜೊಲ್ಲು ಸುರಿಸುವುದು ಅಜೀರ್ಣದ ಸಂಕೇತ. ಮೂರರಿಂದ


ನಾಲ್ಕು ದಿನಗಳವರೆಗೆ ಬರೀ ಹಣ್ಣಿನ ಆಹಾರದಲ್ಲಿರಿ. ಪ್ರತಿದಿನ ಒಂದು
ವಾರದವರೆಗೆ ಎನಿಮಾ ತೆಗೆದುಕೊಳ್ಳಿ. ಕಡಿಮೆ ತಿನ್ನಿರಿ. ವ್ಯಾಯಾಮ
ಮಾಡಿರಿ. ಜೊಲ್ಲು ಸುರಿತ ನಿಲ್ಲುತ್ತದೆ.

ಹೆಚ್ಚಾಗಿ ಜೊಲ್ಲು ಸುರಿಯುವಿಕೆ


Excessive Salivation
ಇನ್ನೊಬ್ಬ ರೋಗಿ ಕೇಳುತ್ತಾರೆ "ಹೆಚ್ಚು ಜೊಲ್ಲು
ಸುರಿಯುವಿಕೆಯಿಂದ ನರಳುತ್ತಿದ್ದೇನೆ. ಎಷ್ಟೆಂದರೆ ಮಾತನಾಡುವಾಗ ನಾನು
ಹೆಚ್ಚಾದ ಜೊಲ್ಲುರಸ ನುಂಗಿ ಸಂಭಾಷಣೇ ಮುಂದುವರಿಸಬೇಕಾಗುತ್ತದೆ.
ಇಲ್ಲದಿದ್ದರೆ ಸುತ್ತಮುತ್ತಲಿರುವವರಿಗೆ ಎಂಜಲು ಸಿಡಿಯುತ್ತದೆ. ಸಹಾಯ
ಮಾಡುವಿರಾ?" ಎಂದು.
ಹೆಚ್ಚು ಜೊಲ್ಲುಂಟಾಗುವುದು, ಸಂಸ್ಕರಿಸಿದ ಆಹಾರವನ್ನು ಹೆಚ್ಚು
ಸೇವಿಸುವುದರಿಂದ ಮತ್ತು ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗ
ಅಶಕ್ತವಾಗುವುದರಿಂದ. ಸಕ್ಕರೆ, ಪಾಲಿಶ್‌ ಮಾಡಿದ ಅಕ್ಕಿಹಿಟ್ಟಿನ
ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ನಿಯಮಿತವಾಗಿ
ಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 159

ಸ್ಯೀಯಾಮ ಮಾಡಿ. ದೂರ ನಡಿಗೆ ಕೈಗೊಳ್ಳಿ. ಕೆಲಸಮಯಾನಂತರ


ಓೊಲ್ಲು ನಿಂತು ಸಹಜ ಸ್ಥಿತಿಗೆ ಮರಳುವಿರಿ.

0ಟಲಲ್ಲಿ ಹುಣ್ಣಾಗುವುದು
11151075 in the Throat
ಒಬ್ಬ ರೋಗಿ ಕೇಳುತ್ತಾರೆ, "ನನ್ನ ಗಂಟಲಲ್ಲಿ ಹುಣ್ಣುಗಳಾಗಿದ್ದು
ಹಾರ ನುಂಗಲು ಕಷ್ಟವಾಗುತ್ತದೆ. ಈ ಪರಿಸ್ಥಿತಿ ಮುಂದುವರೆಯುತ್ತಲೇ
ದೆ" ಎಂದು.
ದೇಹದಲ್ಲಿ ವಿಷಯುಕ್ತ ರಸಧಾತುಗಳು ಸಂಗ್ರಹವಾಗಿರುವ
ೂಚನೆಯಿದು. ನಿಮ್ಮ ಶರೀರ ವ್ಯವಸ್ಥೆಯನ್ನು ಶುದ್ಧಗೊಳಿಸಿ ಮತ್ತು
ಹಾರ ಮತ್ತು ತರಕಾರಿಗಳ ನೈಸರ್ಗಿಕ ಆಹಾರ ಸೇವಿಸಿ. ಮೊದಲು
೦ದೆರಡು ದಿನ ಉಪವಾಸ ಮಾಡಿ, ಅನಂತರ ಬೆಳಿಗ್ಗೆ ಒಂದು ಬಗೆಯ
ಣ್ಣು ಮತ್ತು ಸಂಜೆ ಒಂದು ಬಗೆಯ ಹಣ್ಣಿನ ಆಹಾರ ಸೇವಿಸಿ.
ತ್ತಳೆಯನ್ನು ಮುಂಜಾನೆ ಪಪಾಯಿ ಮತ್ತು ಸೀಬೆಗಳನ್ನು ಸಂಜೆ
ುಪಯೋಗಿಸಿ. ಮಧ್ಯಾಹ್ನದ ಊಟಕ್ಕೆ ಟೊಮಾಟೋ ತಿನ್ನಿರಿ. ಈ
ವಧಿಯಲ್ಲಿ ತಪ್ಪದೆ ದಿನಕ್ಕೆರಡು ಲೀಟರು ನೀರು ಕುಡಿಯಿರಿ. ಉಗುರು
ಚ್ಚಗಿನ ನೀರಿನ ಎನಿಮಾ ಪ್ರತಿದಿನ ತೆಗೆದುಕೊಳ್ಳಿ. ಮೊದಲಚಿಕಿತ್ಸೆ ಬರಿ
ಣ್ಣಿನಾಹಾರ ಆದ ನಂತರ, ಬೇಯಿಸಿದ ತರಕಾರಿಗಳನ್ನು ಮತ್ತು ಬ್ರೆಡ್ಡನ್ನು
ವಿಸಲಾರಂಭಿಸಿ.

ಪ್ರಾರಂಭಿಕ ' ಅವಧಿಯಲ್ಲಿ, ನೀವು ಸ್ವಲ್ಪ


ರ್ಬಲರಾಗಬಹುದಾದರೂ ಏನೂ ಅಪಾಯವಿಲ್ಲ. ಹೆಚ್ಚು ತರಕಾರಿ
ತ್ತು ಹಣ್ಣುಗಳನ್ನು ಸೇವಿಸಿ ಚಿಕಿತ್ಸಾ ಅವಧಿ ಮುಗಿದ ನಂತರವೂ
ಣ್ಣು ಮತ್ತು ತರಕಾರಿ ಸೇವನೆಯನ್ನು ಮುಂದುವರೆಸಿರಿ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿ

ಮೂಗಿನಲ್ಲಿ ರಕ್ತ ಬರುವುದು


Note ತಾತ |
(

"ನನ್ನ ಮಗನ ಮೂಗಿನಲ್ಲಿ ರಕ್ತ ಸುರಿಯುತ್ತದೆ. ಇದು ಅವನಿಗೆ


ಆಗಾಗ ಬರುತ್ತಿರುತ್ತದೆ. ಪರಿಹಾರವೇನಾದರೂ ಇದೆಯೇ?" ಎಂದೊಬ್ಬ
ತಂದೆ ಕೇಳುತ್ತಾರೆ.

ಆಹಾರದಲ್ಲಿ ಕ್ಯಾಲ್ಸಿಯಂನ ಕೊರತೆಯಿಂದ ಮಕ್ಕಳು ಈ


ಖಾಯಿಲೆಯಿಂದ ನರಳುತ್ತಾರೆ. ಮಗುವಿನ ಆಹಾರದಲ್ಲಿ ಹಾಲು,
ಕಿತ್ತಳೆಹಣ್ಣು, ಹಸಿರು ತರಕಾರಿ ಮೊದಲಾದ ಕ್ಕಾಲ್ಸಿಯಂನ ಮೂಲಗಳನ್ನು
ಸೇರಿಸಿದರೆ ಈ ತೊಂದರೆ ಸ್ವಲ್ಪ ಕಾಲಾನಂತರ ತನ್ನಿಂತಾನೇ
ಮಾಯವಾಗುತ್ತದೆ.

ತತ್‌ಕ್ಷಣದ ಚಿಕಿತ್ಸೆಯೆಂದರೆ ಮಗುವಿನ ಮುಖವನ್ನು ತಣ್ಣೀರಿನಿಂದ


ತೊಳೆಯುವುದು. ಅರ್ಧ ಇಂಚು ದಪ್ಪನಾಗಿದ್ದು 2 ಇಂಚು
ಅಗಲವಾಗಿರುವ ಬ್ಯಾಂಡೇಜನ್ನು ನೀರಿನಲ್ಲಿ ಅದ್ದಿ, ಬೆನ್ನುಸುತ್ತ ಸುತ್ತಿದರೆ
(ಹತ್ತು ಹದಿನೈದು ನಿಮಿಷಗಳ ಕಾಲ) ತೊಂದರೆ ಕಡಿಮೆಯಾಗುತ್ತದೆ.

ಗೊರಕೆ ಹೊಡೆಯುವುದು
Snoring
"ನಿದ್ದೆ ಮಾಡುವಾಗ ಗೊರಕೆ ತೆಗೆಯುವ ಅಭ್ಯಾಸ ನನ್ನದು
ಇದರಿಂದ ನನಗೂ ಮುಜುಗರ ನನ್ನ ಜೊತೆಯಲ್ಲಿ ಮಲಗಿದವರಿಗು
ಮುಜುಗರ. ಈ ಅಭ್ಯಾಸದಿಂದ ಬಿಡುಗಡೆ ಹೇಗೆ? ಎಂದೊಬ್ಬರ
ಕೇಳುತ್ತಾರೆ.

ಅಂಗಾತ್ತನಾಗಿ ಮಲಗುವ ಅಭ್ಯಾಸವಿರುವವರು ಸಾಮಾನ್ಯವಾ!


ಗೊರಕೆ ಹೊಡೆಯುವರು. ಮಗ್ಗುಲ ಮುಖಮಾಡಿ ಮಲಗಿರಿ. ಇದರಿಂ!
ಅಭ್ಯಾಸ ನಿಲ್ಲುವುದು.
ಮಾನ್ಯ ರೋಗಗಳ
a dosಿಗೆ ed
ನಿಸರ್ಗ ners.
ಚಿಕಿತ್ಸೆ B 16]
o
ಸಿಯಲ್ಲಿ ಶಬ್ದ ಕೇಳುವುದು
inging in the Ears
"ನನ್ನ ಕಿವಿಯಲ್ಲಿ ನಿರಂತರ ಕೇಳುವ ಶಬ್ದದಿಂದ ಬಿಡುಗಡೆ
ತೆಯುವುದು ಹೇಗೆ" ಎಂದೊಬ್ಬರು ಪ್ರಶ್ನಿಸುತ್ತಾರೆ.
ಹಳೆಯದಾಗಿ ಬೇರೂರಿದ ನೆಗಡಿಯಂತಹ ತೊಂದರೆಗಳಿಂದ ಈ
ಶಿ ಉದ್ಭವಿಸಬಹುದು. ಹೆಚ್ಚಿನ ರಕ್ತದೊತ್ತಡ ಹಾಗೂ ಕ್ಷಿನೈನ್‌ನ ಅತಿ
ವನೆಯೂ ಇದಕ್ಕೆ ಕಾರಣ. ಈ ತೊಂದರೆಗಳಿಗೆ ಚಿಕಿತ್ಸೆ ಪಡೆದ ನಂತರ
ತ್ತು ಕ್ವಿನೈನ್‌ ಸೇವನೆ ನಿಲ್ಲಿಸಿದ ನಂತರ ಈ ಶಬ್ದ ಕೇಳುವುದೂ
ವುದು.

ಯಿಂದ ಕೀವು ಸೋರುವುದು


scharge of Pus From The Ear
"ನನ್ನ ಎಂಟು ವರ್ಷದ ಮಗನಿಗೆ ಕಿವಿಯಿಂದ ಕೀವು ಸೋರುವುದು
ಏವ ಔಷಧೋಪಚಾರವೂ, ಈ ತೊಂದರೆಯನ್ನು ನಿಲ್ಲಿಸಲು
ಲವಾಗಿಲ್ಲ” ಎಂದೊಬ್ಬ ತಂದೆ ಕೇಳುತ್ತಾರೆ.

ಶರೀರದಲ್ಲಿ ಶ್ಲೇಷ್ಮವನ್ನು ಹೆಚ್ಚು ಮಾಡುವ ಆಹಾರಗಳಾದ,


ರಶ್‌ ಮಾಡಿದ ಅಕ್ಕಿ, ಸಕ್ಕರೆ, ಇತ್ಯಾದಿಯನ್ನು ವರ್ಜಿಸಬೇಕು. ಹಣ್ಣು
ಸ್ತು ತರಕಾರಿಗಳನ್ನು ಸೇವಿಸಬೇಕು. ನಿಯಮಿತವಾದ ವ್ಯಾಯಾಮ
ಡಬೇಕು ಆಟಪಾಟಗಳಲ್ಲಿ ಮಗುವು ಹೆಚ್ಚು ಭಾಗವಹಿಸಬೇಕು.
ರೈಸ್ನಾನ ಮತ್ತು ಶುದ್ಧಹವೆ ಬಹು ಮುಖ್ಯ. ಕಿವಿಯ ಒಳಭಾಗಕ್ಕೂ
ರೈಕಿರಣ ಬೀಳುವಂತೆ ಬಿಸಿಲಿನಲ್ಲಿ ಕುಳಿತುಕೊಳ್ಳಲು ಮಗುವಿಗೆ ಹೇಳಿರಿ.
ಹತ್ತರಿಂದ ಹದಿನೈದು ನಿಮಿಷ ಸಾಕು. ಇದರಿಂದ ಕಿವಿಯ ಸ್ರಾವ
ಸಲು ಸಹಕಾರಿಯಾಗುವುದು.
ಸಾಮಾನ್ಯ ರೋಗಗಳಿಗೆ ನಿಸರ್ಗ

ಕೈಕಾಲುಗಳು ಮರಗಟ್ಟುವುದು |
Numbness in Hands and feet

"ಕೈಕಾಲುಗಳು ಜೋಮು ಹಿಡಿಯುತ್ತವೆ. (ಮರಗಟ್ಟುತ್ತದೆ


ಸ್ವಲ್ಪಕಾಲ ಚಕ್ಕಲ-ಮಕ್ಕಲ ಹಾಕಿ ಕೂತರೆ, ಅಥವಾ ಕೈನಲ್ಲಿ ಏನಾದರೂ
ಹಿಡಿದಿದ್ದರೆ, ಈ ಬಾಧೆ ಕಾಣಿಸುವುದು. ಕುಳಿತ ಅಥವಾ ನಿಂತ ಭಂಗಿಯನ್ನು
ಬದಲಾಯಿಸಿದರೆ ಒಂದು ಬಗೆಯ ಕಚಗುಳಿ ಇಟ್ಟಂತಾಗುವುದು. ಅನಂತಃ
ಸರಿಹೋಗುವುದು. ಹೀಗೇಕೆ?" ಎಂದೊಬ್ಬರು ಬರೆಯುತ್ತಾರೆ.

ರಕ್ತಪರಿಚಲನಾ ಕ್ರಮದಲ್ಲಿನ ತೊಂದರೆಯಿಂದಾಗಿ ಈ ಬಾಧೆ. ನಿಮ


ಶರೀರವನ್ನು ಕೆಲದಿನಗಳವರೆಗೆ ಮಸಾಜು ಮಾಡಿಸಿಕೊಳ್ಳಿ. ವ್ಯಾಯಾವ
ಮಾಡಿರಿ. ಪ್ರತಿದಿನ ಎರಡು ಲೀಟರಿನಷ್ಟು ನೀರು ಕುಡಿಯಿರಿ. ಮಸಾಜ
ಮಾಡುವವರು ಸಿಗದಿದ್ದರೆ, ನೀವು ಬಿಸಿನೀರ ಸ್ನಾನ ಮಾಡುವಾಗ-ಜಿ.
ನೀರಿನಿಂದ ಮೈಯುಜ್ಜಿಕೊಳ್ಳಿ. ಇದಾದನಂತರ ಕೂಡಲೇ ತಣ್ಣೇರ ಸ್ನಾ
ಮಾಡಿ. 10 ನಿಮಿಷ ಬಿಸಿನೀರ ಸ್ನಾನ ಮಾಡಿ ನಂತರ ಕೂಡಲೇ ಕೇವ'
2 ನಿಮಿಷಗಳಷ್ಟು ಕಾಲ ತಣ್ಣೀರ ಸ್ನಾನ ಮಾಡಿ.

ಮುಂಜಾನೆಯ ಜಡತನ-ಆಲಸ್ಯ
Lethargy in the Morning
"ನನ್ನ ತಮ್ಮ ಬೆಳಗಾಗೆದ್ದ ಕೂಡಲೇ ಬಹು ಆಲಸ್ಕದಿಂದಿರುತ್ತಾ!
ರಾತ್ರಿಯೆಲ್ಲ ಆರಾಮವಾಗಿ ನಿದ್ರಿಸಿದ ಬಹುತೇಕ ಜ
ಚಟುವಟಿಕೆಯಿಂದಿದ್ದರೆ, ಇವನಿಗೆ ಆಲಸ್ಯವೇಕೆ" ಎಂದೊಬ್ಬರ ಪ್ರಶ್ನೆ.
ಅಜೀರ್ಣದ ಲಕ್ಷಣ ಆಲಸ್ಕ. ರೋಗಿ ಬೇಯಿಸಿದ ತರಕಾರಿ ಮತ
ಹಣ್ಣುಗಳ ಆಹಾರ ಸೇವಿಸಬೇಕು. ಪ್ರತಿದಿನ ಮಲವಿಸರ್ಜನೆ ಮಾಡಿ
ನಂತರ, ಒಂದು ಲೀಟರ್‌ನಷ್ಟು ಉಗುರು ಬೆಚ್ಚಗಿನ ನೀರಿಗೆ. :
ಗ್ರಾಂನಷ್ಟು ಉಪ್ಪು ಬೆರೆಸಿ ಕುಡಿಯಬೇಕು. ಇದರಿಂದ ರೋಗಿಯ ಹೊ
ಜಾಡಿಸಿ ಶುದ್ಧವಾಗುತ್ತದೆ. ವಾರಕ್ಕೆರಡು ಬಾರಿ ಈ ರೀತಿ ಮಾಡಬೇ!
ಅವ ಎಲ್ಲ ನೀರನ್ನು ವಾಂತಿ ಮಾಡಲು ಬಿಡಿ. ಬರಿ ಹಣ್ಣುಗಳನ್ನು 1
ಸಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 163
Es ra ಅರಬ ತ ತ.

3೮. ತಿಂದು, ಹಣ್ಣು ತಿನ್ನುವಷ್ಟು ಕಾಲ ಪ್ರತಿದಿನ ಎನಿಮಾ


ಗೆದುಕೊಂಡರೆ ದುಪ್ಪಟ್ಟು ಪ್ರಯೋಜನಕಾರಿ.

ಲೆಶೂಲೆ
1ead Ache
ಸಾಮಾನ್ಯವಾಗಿ ತಲೆನೋವು, ಕರುಳು ಅಸಮರ್ಪಕವಾಗಿ ಕಾರ್ಯ
ರ್ವಹಿಸುವ ಪರಿಣಾಮ. ಮಲಬದ್ಧತೆಯಿಂದ ಪೀಡಿತರಾಗದಂತೆ ಎಚ್ಚರಿಕೆ
ಹಿಸಿ, ಹಾಗೇನಾದರೂ ಆದರೆ ಅದಕ್ಕೆ ಮೊದಲು ಚಿಕಿತ್ಸೆ. ಮಾಡಿ.
ಹೋವು ಹರಣದ ಮಾತ್ರೆಗಳನ್ನು ತಲೆನೋವಿಗೆಂದು ಎಂದೂ ಸೇವಿಸದಿರಿ.
ದು ಕಾಲಕ್ರಮೇಣ ಬಹಳ ಅಪಾಯಕಾರಿ.
ಜಲಚಿಕಿತ್ಸೆಯಿಂದ ತಲೆನೋವಿಗೆ ಶಾಶ್ಚತ ಪರಿಹಾರ ಸಾಧ್ಯ. 3
೦ಂದ 4 ದಿನಗಳವರೆಗೆ ಬರೀ ಫಲಾಹಾರ ಮತ್ತು ಎನಿಮಾದೊಂದಿಗೆ
ಕಿತ್ಸೆ ಆರಂಭಿಸಿ. 4ನೆಯ ದಿನ ಜರಡಿಯಾಡದ ಹಿಟ್ಟಿನಲ್ಲಿ ಮಾಡಿದ
ಡ್ಡು ಮತ್ತು ಬೇಯಿಸಿದ ತರಕಾರಿಯನ್ನು ಊಟಕ್ಕೆಂದು ತೆಗೆದುಕೊಳ್ಳಿ.
ಳಿಗ್ಗೆ ಮತ್ತು ಸಂಜೆ ಪೃಷ್ಠ ಸ್ನಾನ ಮಾಡಿ. ಪೃಷ್ಠ ಸ್ನಾನದ ಅವಧಿಯನ್ನು
ಮೇಣ 10 ನಿಮಿಷಗಳಿಗೆ ಹೆಚ್ಚಿಸಿ. ಹತ್ತನೆಯ ದಿನ ಪೃಷ್ಟಸ್ನಾನದ
ದಲಿಗೆ ಜನಕಾಂಗಗಳಿಗೆ ಮಾತ್ರ ಸ್ನಾನ ಮಾಡಿ. ಜನಕಾಂಗಗಳಿಗೆ
ನವನ್ನು ಮೊದಲು 10 ನಿಮಿಷಗಳ ಕಾಲ ನಂತರ 15 ನಿಮಿಷಗಳಷ್ಟು
ಲ ಮಾಡಿ. ಜನಕಾಂಗಗಳ ಸ್ನಾನ ಪ್ರಾರಂಭಿಸಿದಂದಿನಿಂದ ಹಸುವಿನ
ನ್ನು ನಿಮ್ಮ ಊಟದ ಜೊತೆ ಸೇವಿಸಿರಿ.
ಈ ಬಗೆಯ ಕ್ರಮವನ್ನು ಒಂದು ತಿಂಗಳವರೆಗೆ ಮುಂದುವರೆಸಿ.
ರಂಭದಲ್ಲಿ ಹತ್ತು ನಿಮಿಷ ಕ್ರಮೇಣ ಹದಿನೈದು ನಿಮಿಷಗಳ ಕಾಲ
ನಕಾಂಗಗಳ ಸ್ನಾನ ಮಾಡಿರಿ. ನಿಮ್ಮ ಊಟಕ್ಕೆ ಮರೆಯದೆ ಹಸುವಿನ
ಲು ಸೇರಿಸಿ ಹೀಗೆ ಮಾಡುವ 6 ರಿಂದ 8 ವಾರಗಳಲ್ಲಿ ನಿಮ್ಮ
ನೋವು ಸಂಪೂರ್ಣ ಮಾಯವಾಗುವುದು.
ಈ ಅವಧಿಯಲ್ಲಿ ಮಲಬದ್ಧತೆಯೇನಾದರೂ ಉಂಟಾಗಿದೆ ಎನಿಸಿದರೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಎನಿಮಾ ತೆಗೆದುಕೊಳ್ಳಿ. ವಾರದಲ್ಲಿ ಒಂದು ದಿನ ಸೂರ್ಯ ಸ್ನಾನ ಮಾಡಿರಿ.


ತುಂಬ ಬಿಸಿಲಿದ್ದರೆ, ನಿಮ್ಮ ತಲೆಯನ್ನು ಒದ್ದೆ ಟವೆಲಿನಿಂದ ಮುಚ್ಚಿಕೊಳ್ಳಿ
ಸೂರ್ಯಸ್ನಾನವಾದ ಕೂಡಲೇ ತಣ್ಣೀರ ಸ್ನಾನ ಮಾಡಿ.

ಬೆನ್ನುನೋವು
Back Ache
"ನನ್ನ ಎಡಬಿಡದ ಸಂಗಾತಿಯಾಗಿರುವ ಬೆನ್ನುನೋವಿನಿಂದ ಬಿಡು
ಹೇಗೆ" ಎಂದೊಬ್ಬರ ದುಃಖ ಪೀಡಿತ ಪ್ರಶ್ನೆ
ಬೆನ್ನುನೋವು ಅನೇಕ ಕಾರಣಗಳಿಂದ ಬರಬಹುದು.
ಅದನ್ನುಂಟುಮಾಡುವ ಅವ್ಯವಸ್ಥೆಗಳಿಗೆ ಮೊದಲು ಚಿಕಿತ್ರಿಸಬೇಕು
ಮಲಬದ್ಧತೆ, ಸಂಧಿವಾತ, ತಪ್ಪು ದೇಹ ಭಂಗಿಗಳು ಮತ್ತು ಹೆಂಗಸ
ಮುಟ್ಟಿನ ದೋಷಗಳು, ಬೆನ್ನುನೋವನ್ನುಂಟು ಮಾಡುವುವು.
ತೊಂದರೆಗಳನ್ನು ನಿವಾರಿಸಿಕೊಂಡ ನಂತರವೂ ನೋವು ಮುಂದುವರೆದರೆ
ಬಿಸಿ. ಶಾಖ ಕೊಡುವುದು, ಮತ್ತು ಮಸಾಜಿನಿ
ಉಪಯೋಗವಾಗಬಹುದು. ಏಕೆಂದರೆ, ಸೊಂಟದ ಪ್ರದೇಶದಲ್ಲಿ ರಕ್ತವ
ಹೆಚ್ಚು ಶೇಖರಣೆಯಾಗುವುದರಿಂದಲೂ ನೋವು ಇರಬಹುದು.
ಕೊಡುವುದು ಮತ್ತು ಮಸಾಜು ಮಾಡುವುದರಿಂದಾಗಿ ಈ ರಕ್ತವ
ಚಿದುರಿಸಿದಂತಾಗಿ ಉಪಶಮನ ಕಾಣುವುದು.

ಮೂತ್ರ ವಿಸರ್ಜೆನೆಯ ನಂತರ ದುರ್ಬಲತೆ


Weakness after urination

"ಪ್ರತಿ ಬಾರಿ ಮೂತ್ರ ವಿಸರ್ಜಿಸಿದ ನಂತರವೂ ನಾನು ಆಲ!


ಹಾಗೂ ದುರ್ಬಲನಾಗುತ್ತೇನೆ. ಇದೇನನ್ನು ಸೂಚಿಸುತ್ತದೆ?" ಎಂದ
ಒಬ್ಬರು ಪ್ರಶ್ನಿಸುತ್ತಾರೆ.

ನಿಮ್ಮ ಮೂತ್ರವನ್ನು ಪರೀಕ್ಷಿಸಿಕೊಳ್ಳಿ. ಇದು ಸಿಹಿಮೂತ್ರ ಅಥವ


ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 105

ಮಧುಮೇಹದ ಲಕ್ಷಣವಾಗಿರಬಹುದು. ಅಜೀರ್ಣದಿಂದ ಬರುವ


ಕೊಂದರೆಯಿರಬಹುದು. ಜೀರ್ಣಶಕ್ತಿಯನ್ನು ಪುನಶ್ಚೇತನಗೊಳಿಸಿ
ನೀರ್ಣಾಂಗಗಳನ್ನು ಬಲಪಡಿಸುವುದರಿಂದ ರೋಗವನ್ನು
ಖುಣಪಡಿಸಬಹುದು.

ನಿಸಿಲ ಆಘಾತ
leat Stroke
ಬಿಸಿಲ ಆಘಾತವನ್ನು ತಪ್ಪಿಸುವ ಬಗೆ ಹೇಗೆ? ಬಿಸಿಲಿನಲ್ಲಿ
ಡಾಡುವಾಗಲೆಲ್ಲ ತಲೆಯನ್ನು ಮುಚ್ಚಿಕೊಳ್ಳಬೇಕೆ?
ಬೇಸಿಗೆಯಲ್ಲಿ ಹೊರಗೆ ಹೋಗಬೇಕಾಗುವ ಮುನ್ನ ಚಿನ್ನಾಗಿ ನೀರು
ುಡಿಯಿರಿ. ಸಾಮಾನ್ಯವಾಗಿ ಶರೀರ ನಿರ್ಜಲವಾಗುವಿಕೆಯು
Dehydration) ಬಿಸಿಲಾಘಾತವನ್ನು ಹಿಂಬಾಲಿಸುತ್ತದೆ.
ಾಯಾರಿಕೆಯನ್ನು ಅದುಮಿಡಲು ಯತ್ನಿಸಬೇಡಿ. ಬೇಸಿಗೆಯಲ್ಲಿ
ರುಥೇಚ್ಛವಾಗಿ ನೀರು ಮತ್ತು ಇತರ ದ್ರವಪದಾರ್ಥಗಳನ್ನು
ಗೆದುಕೊಳ್ಳುವುದು ಅತ್ಯವಶ್ಯ.
ಬಿಸಿಲಿನಲ್ಲಿ ಹೊರಹೋಗುವಾಗ ಒದ್ದೆಟವೆಲಿನಿಂದ ತಲೆಯನ್ನು
ಬಚ್ಚೆಕೊಂಡರೆ. ಬಿಸಿಲಾಘಾತವಾಗುವ ಸಂಭವವೇ ಇಲ್ಲ. ಇಲ್ಲವೆ
ೂಐ್ಬಗೆ ಅಥವಾ ಹ್ಯಾಟು ಧರಿಸಿರಿ. ಸಾಧ್ಯವಾದ ಮಟ್ಟಿಗೆ ಸೂರ್ಯ ಹೆಚ್ಚು
ಖರವಾಗಿರುವ ಮಧ್ಯಾಹ್ನದ ವೇಳೆ ಹೊರಹೋಗಬೇಕಾಗಿ ಬಂದರೆ
ದಷ್ಟೂ ನಿಮ್ಮ ತಲೆಗೆ ರಕ್ಷಣೆಯೊಂದಿರಲಿ.

ಹಾರದಿಂದ ಬೌದ್ಧಿಕ ಸಾಮರ್ಥ್ಯ


itellectual Capacity Through food
"ನನ್ನ ಬೌದ್ಧಿಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಯಾವುದಾದರೂ
ನಾರ ಕೃಮವಿದೆಯೇ?"
166 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ?

ಕೆಲ ಜನರು ಔಷಧ ಮತ್ತು ಇತರ ಪ್ರಸಿದ್ಧಿ ಪಡೆದ ಔಷಧಿಗಳ


ಮೊರೆ ಹೋಗುವರು. ಅವು ತಮ್ಮ ಬೌದ್ಧಿಕಸಾಮರ್ಥ್ಯವನ್ನು ಹೆಚ್ಚಿಸುತ್ತ
ಎಂಬ ಭ್ರಮೆಯಿಂದ. ಇದುವರೆಗೂ ನಾನು ಬೌದ್ಧಿಕ ಸಾಮರ್ಥ್ಯವನ್ನು
ಹೆಚ್ಚಿಸಬಲ್ಲ ಯಾವ ಔಷಧಿಯನ್ನು ಕಂಡಿಲ್ಲ. ನಿಮ್ಮ ಕರುಳಿ
ಬಾಧೆಯುಂಟು ಮಾಡದೆ ಇರುವ ಎಲ್ಲ ಆಹಾರಗಳೂ ನಿಮ್ಮನ್ನು
ಶಾರೀರಿಕವಾಗಿ ಮತ್ತು ಮಾನಸಿಕ ಹಾಗೂ ಬೌದ್ಧಿಕ ಮಟ್ಟದಲ್ಲಿ
ಆರೋಗ್ಯವಂತರನ್ನಾಗಿ ಮಾಡುತ್ತದೆ. ಅದೆಂದರೆ ಹೆಚ್ಚು ಹಣ್ಣು ಮತ
ತರಕಾರಿಗಳಿಂದ ಕೂಡಿದ ಆಹಾರ.

“ಬಿ' ಜೀವಸತ್ವ
Vitamin ‘B’
"ಬಿ' ಜೀವಸತ್ವವಿರುವ ಗುಳಿಗೆಗಳನ್ನು ತೆಗೆದುಕೊಳ್ಳುವಲ್ಲಿ
ಏನಾದರೂ ಅಪಾಯವಿದೆಯೆ? ಈ ಜೀವಸತ್ವವನ್ನು ಹೊಂದಿರು
ಆಹಾರಗಳಾವುವು?
ಕೃತಕ ಜೀವಸತ್ವಗಳಿಂದ ಸ್ವಲ್ಪಾದರೂ ಅಪಾಯವಿದೆ. ಹಸಿರ
ತರಕಾರಿಗಳಲ್ಲಿ, (ಸೊಪು ಗಳಲ್ಲಿ) ಕ್ಯಾರೆಟು, ಟೊಮಾಟೋ, ಕೆಂಪುಸೇ!
ಸೀಬೆ, ಕುಂಬಳ, ಕ್ಯಾಬೇಜು, ಒಣದ್ರಾಕ್ಷಿ, ಶೇಂಗಾ, ಗೋಧಿ, ದ್ವಿದ
ಧಾನ್ಯಗಳು ಮತ್ತು ಹಸಿವಿನ ಹಾಲಿನಲ್ಲಿ ಜಿ. ಜೀವಸತ್ವವಿದೆ. ಇವುಗಳ
ಸಾಕಷ್ಟು ಸೇವಿಸಿದಿರೆಂದರೆ, “ಟು ಜೀವಸತ್ವ ದ ಗುಳಿಗೆಗಳಿಗೆ ೧!
ಹೋಗಬೇಕಾದ ಅವಶ [ಕತೆಯಿಲ್ಲ.

ಹೃದಯ ಬೇನೆಗಳು
Heart Ailments
ಮಿದುಳು, ಪಿತ್ತಜನಕಾಂಗ, ಪುಪ್ಪುಸಗಳು ಮತ್ತು ಜೀರ್ಣಾಂ
ಹಾಗೂ ಹೃದಯ ಈ ಐದು ಅಂಗಗಳಲ್ಲಿ ರ್‌
ರರ ಹಾಯು ಅಥವ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 167
ತೊಂದರೆಗೊಳಗಾದರೆ, ತೀವ್ರವಾದ ಸಂಕಷ್ಟಗಳಿಗೆಡೆಯಾಗುವುದು.
ಹೃದಯದ ಬಹುಮುಖ್ಯ ಕಾರ್ಯವೆಂದರೆ, ಅಪಧಮನಿಗಳಿಗೆ (ರಕ್ತನಾಳಗಳಿಗೆ)
ರಕ್ತವನ್ನು ಪೂರೈಸುವುದು (ಪಂಪುಮಾಡುವುದು) ಮತ್ತು ಶರೀರದ ಇತರ
ಅಂಗಾಂಗಗಳಿಂದ ಬಂದ ಕಾರ್ಬನ್‌ ಡೈಆಕ್ಸೈಡ್‌ನಿಂದ ಕೂಡಿದ ಮಲಿನ
ರಕ್ತವನ್ನು ಶುದ್ಧಿಗೊಳಿಸಲು ಪುಪ್ಪುಸಗಳಿಗೆ ರವಾನಿಸುವುದು.
ಹೃದಯದ ಕೆಲಸವನ್ನು ಗಮನಿಸಿದಾಗ ಅದು ಸಾಯುವವರೆಗೆ
ನಿಲ್ಲುವುದೇ ಇಲ್ಲ. ಇದು ಕೆಲ ತೊಂದರೆಗಳಿಗೆ ಈಡಾಗುವ ಸಾಧ್ಯತೆಗಳು
ಚ್ಚು. ಹೃದಯ ಬೇನೆಗಳ ಮುಖ್ಯ ಕಾರಣ ಹೃದಯದ ರಕ್ತನಾಳಗಳಿಗೆ
ನರುವ ಖಾಯಿಲೆಗಳು, ಹೆಚ್ಚಿನ ರಕ್ತದೊತ್ತಡ ಮತ್ತು ಮೇಹರೋಗ
ಸಿಫಿಲಿಸ್‌) ಸಂಧಿವಾತ ಜ್ವರ ಮಕ್ಕಳನ್ನು ಮುಖ್ಯವಾಗಿ ಭಾದಿಸುವ
ರಾಯಿಲೆಯು ಬಹುತೇಕವಾಗಿ 5 ರಿಂದ 45 ವರ್ಷಗಳವರಿಗೆ
ಂಡುಬರುವ ಹೃದಯ ಬೇನೆಯ ಮುಖ್ಯಕಾರಣಗಳಲ್ಲೊಂದು. ಬೇರೆ
ಾರಣಗಳೆಂದರೆ, ಡಿಫ್ತೀರಿಯಾ, ಥೈರಾಯ್ಡ್‌ ಗ್ರಂಥಿಗಳ ಖಾಯಿಲೆಗಳು
ಖತ್ತು ಕೆಲ ಬಗೆಯ ಬೇರೂರಿದ ಪುಪ್ಪುಸ ಖಾಯಿಲೆಗಳು,
ಮಿಟ್ಟಿನಿಂದಲೇ ಕಂಡು ಬರುವ ಹೃದಯ ವಿಕಾರಗಳೂ, ಹೃದಯ ಬೇನೆಯ
ೌರಣಗಳಾಗಿರಬಹುದು.
ಈ ತರಹೆಯ ಪ್ರಕರಣಗಳಲ್ಲಿ ಉದಾಹರಣೆಗೆ, ಕವಾಟಗಳ
ಸಮರ್ಪಕ ಕಾರ್ಯ ನಿರ್ವಹಣೆ, ಅಥವಾ ಮಗುವು ತಾಯಿಯ
ರ್ಭದಲ್ಲಿದ್ದಾಗಲೇ ನಿರ್ಮಿತವಾದ ಕವಾಟಗಳಲ್ಲಿನ ಕುಳಿಗಳು.
ತ್ಯಾದಿಗಳಿಗೆ ಶಸ್ತ್ರಚಿಕಿತ್ಸೆಯೊಂದೆ ಮಾರ್ಗ. ವಿಟಮಿನ್‌ 'ಬಿ' ಯಂತೆ
ೇವಸತ್ಟಗಳ ಕೊರತೆಯಿಂದ ಬೆರಿಬೆರಿ ಎಂಬ ರೋಗ ಬರುವುದು.

ವ್ಯಕ್ತಿಯ ವಿವಿಧ ಜೀವನ ಶೈಲಿಗೆ ತನ್ನನ್ನು ತಾನೆ ಒಗ್ಗಿಸಿಕೊಳ್ಳುವ


ದಯದ ಅತಿದೊಡ್ಡ ಗುಣವೇ, ತನ್ನನ್ನಾಕ್ರಮಿಸುವ ಖಾಯಿಲೆಗಳನ್ನು
ೀರಿನಿಂತು ಹೃದಯದ ಆಯುಸ್ಸನ್ನು ಹೆಚ್ಚುಮಾಡುವ ಸಂಜೀವಿನಿ. ಈ
ೂಂದಾಣಿಕೆಯಿಂದ ಹೃದಯಕ್ಕಾವರಿಸಿರುವ.. ಬೇನೆಗಳ ಕುರಿತು
ುಶಯಪಡದೇ ಯಥಾಸ್ಥಿತಿ ಜೀವನ ಸಾಗಿಸುವ ಬಲ-ಅಥವಾ
ೋರ್ಬಲ್ಯವನ್ನು ಮಾನವನಿಗೆ ನೀಡುತ್ತದೆ. ಹೃದ ಬೇನೆಗಳಿಂದ ತಕ್ಷಣ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೈೆ

ಸಾವು ಬರುವುದೆಂಬುದು ಒಂದು ಸಾಮಾನ್ಯವಾದ ತಪ್ಪಭಿಪ್ರಾಯ!


ತೊಂದರೆಯಿಂದ ಕೂಡಿದ ಹೃದಯವುಳ್ಳ ಮನುಷ್ಯನೂ ಎಚ್ಚರವಹಿಸಿದರೆ
ದೀರುಕಾಲ ಬಾಳಬಹುದು. ಹೃದಯದ ಮಾಂಸಖಂಡಗಳ
ಡಯಾಬಿಟೀಸ್‌ ನಂತಹ ಖಾಯಿಲೆಗಳ ಕಾರಣದಿಂದಾಗಿ!
ದುರ್ಬಲಗೊಂಡಾಗ ಮಾತ್ರ ಸಾವು ತತ್‌ಕ್ಷಣಬರಬಹುದು. ಹೃದಂ
ನಿಷ್ಕಿಯಗೊಂಡು ದಿಢೀರ್‌ ಸಾವು ಬರಲು ಇನ್ನೊಂದು ಕಾರಣವೆಂದರೆ
ರಕ್ತದಲ್ಲಿ ಗಡ್ಡೆಗಳಾಗುವುದು (ಹೆಪ್ಪಾಗಟ್ಟುವುದರಿಂದ) ಅಪಧಮನಿಗ
ಗಟ್ಟಿಯಾಗುವುದರಿಂದಲೂ ಹೃದಯ ನಿಷ್ಕಿಯವಾಗಬಹುದು. ಆದರಿದ
ಕ್ರಮೇಣ ಅಭಿವೃದ್ಧಿ ಹೊಂದುವ, ನಿಧಾನವಾಗಿ ಪರಿಣಾಮ ಬೀರುಃ
ತೊಂದರೆ.

ಮುಖ್ಯ ತೊಂದರೆಗಳು
ಹೃದಯ ಬೇನೆಯ ಸ್ಥೂಲವಾದ ಪ್ರಕಾರಗಳೆಂದರೆ, (1) ಹೃದಯದ
ಒಳಭಾಗದಲ್ಲಿನ ಇಲ್ಲವೇ ಹೊರಭಾಗದಲ್ಲಿನ ಮಾಂಸಖಂಡಗಳ
ಊದಿಕೊಳ್ಳುವುದು. (1) ಅಪದಮನಿಗಳು ಗಟ್ಟಿಯಾಗಿ, ಗಡ್ಡೆ
ಕಟ್ಟಿಕೊಳ್ಳುವುದರಿಂದ ಉಂಟಾಗುವ ಹಠಾತ್‌ ಹೃದಯ ಸ್ಥಂಭನ (1
ವಯಸ್ಸಾದಂತೆ ದುರ್ಬಲವಾಗುತ್ತಾ ಹೋಗುವ ಮಾಂಸಖಂಡಗಳು ಇಲ್ಲ;
ಕಾಲಕ್ರಮೇಣ ತನ್ನ ಶಕ್ತಿಗುಂದಿಸಿಕೊಳ್ಳುವ ಹೃದಯ (iv
ಸಂಧಿವಾತಕ್ಕಾಗಲೀ ಇಲ್ಲವೇ ಸಿಫಿಲಿಸ್‌ ಪರಂಗಿ ಹುಣ್ಣಿನಿಂದಾಗಲೀ
ಆಘಾತಕ್ಕೀಡಾಗುವ ಸಂಭವ (೪) ಹೃದಯದ ಚಟುವಟ್ಟಿಕೆಯಾದ ಹೃದಂ
ಬಡಿತದಲ್ಲಾಗುವ ಏರುಪೇರು (ಅತಿ ಹೆಚ್ಚು ಇಲ್ಲವೇ ಅತಿ ಕ್ಷೀಣ ನಾಡಿ
ಬಡಿತ) ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿನ ಅಸಮಾನತೆ
ಮತ್ತು ಎದೆನೋವು ಮತ್ತಿವೆಲ್ಲಕ್ಕಿಂತ ಹೆಚ್ಚಾಗಿ ಸಾವು ಆವರಿಸುತ್ತಿದೆ
ಎಂಬ ಭಾವನೆಗಳು.
ಈ ಮೊದಲೇ ಹೇಳಿದಂತೆ, ಶರೀರದ ಎಲ್ಲ ತೊಂದರೆಗಳಿಗೂ
ಪರಿಹಾರೋಪಾಯವೆಂದರೆ ನಿಸರ್ಗ ಚಿಕಿತ್ಸೆ. ಹ್ಹಯದ ಬೇನೆಗಳನ್ನು
ಉಳಿದೆಲ್ಲ ವೈದ್ಯ ಪದ್ಧತಿಗಳಿಗಿಂತ ಉತ್ತಮವಾಗಿ, ಸುರಕ್ಷಿತವಾಗಿ ಈ
ಪದ್ಧತಿಯಿಂದ ಗುಣಪಡಿಸಬಹುದು. ಇದಕ್ಕೊಂದೇ ಅಪವಾದವೆಂದರ
ಸಾಮಾನ್ಯ ರೋಗಗಳಿ ಗೆ ನಿಸರ್ಗ ತ್
ಚಿಕಿತ್ಸೆ ತ
ಬ ತೋ ಯಾರಾ169
ಜನ್ಮತಃ ಬಂದ ಶಸ್ತ್ರಕ್ರಿಯೆಯೊಂದೇ ಮಾರ್ಗವೆಂದು ಸಾಬೀತಾದ
ಪ್ರಕರಣಗಳು ಮಾತ್ರ.
ಇಲ್ಲಿ ಎದೆ ನೋವಿಗೆಂದು ತೆಗೆದುಕೊಳ್ಳಬೇಕಾದ ಚಿಕಿತ್ಸಾ
ವಿಧಾನವನ್ನು ವಿವರಿಸಿದೆ. ಈ ಚಿಕಿತ್ಸಾ ಕ್ರಮವನ್ನೇ ಇತರ ಹೃದಯ
ಬೇನೆಗಳಿಗೂ - ಡಾಕ್ಟರುಗಳು ಅದನ್ನು ಬೇರೆ ಯಾವ ತಾಂತ್ರಿಕ ಹೆಸರಿನಿಂದ
ಕರೆದರೂ - ಅಳವಡಿಸಿಕೊಳ್ಳಬಹುದು.

ಎದೆಗೂಡಿನಲ್ಲಿನ ತೀವ್ರ ನೋವು ರೋಗಿಯನ್ನು ಉಸಿರುಗಟ್ಟುವಂತೆ


ಮಾಡುತ್ತದೆ. ರೋಗಿಯ ಮನದಲ್ಲಿ ಭಯ ಮೂಡುತ್ತದೆ.
ಸಾಮಾನ್ಯವಾಗಿದು ಹೃದಯದೊಳಸಾಗುವ ಅಪಧಮನಿ ತನ್ನ
ಒಳಭಾಗದಲ್ಲಿ ಶೇಖರವಾಗುವ ಕೊಬ್ಬಿನಿಂದಾಗಿ ಚಿಕ್ಕದಾಗುವುದರಿಂದ
ಉಂಟಾಗುತ್ತದೆ. ಬೆನ್ನಿಗೂ ನೋವು ಪಸರಿಸಿ, ಭುಜಗಳಲ್ಲಿ ಮತ್ತು
ತೋಳುಗಳಲ್ಲಿಯೂ ಪ್ರಮುಖವಾಗಿ ಎಡೈಗೈನಲ್ಲಿ ತೀವ್ರವಾಗಿ
ಕಾಣಿಸಿಕೊಳ್ಳುತ್ತದೆ. ಆಘಾತ, ಹೊಟ್ಟೆ ತುಂಬ ಊಟವಾದ ಮೇಲೆ,
ಇಲ್ಲವೆ ಅತಿ ಆಯಾಸವಾದಾಗ, ಇಲ್ಲವೆ ಅತೀವ ದುಃಖ
ಸಂತೋಷವಾದಾಗ ಬರಬಹುದು.
ಗ್ಯಾಸ್‌ನಿಂದಾಗುವ ನೋವಿಗೂ ಎದೆನೋವಿಗೂ ಬಹಳ ಅಂತರವಿದೆ.
ನಿಜವಾದ ಹೃದಯ-ಎದೆಗೂಡಿನ ನೋವು-ಭುಜ ಮತ್ತು ತೋಳುಗಳಿಗೆ
ವ್ಯಾಪಿಸುತ್ತದೆ. ಎದೆಯಲ್ಲಿ ಕಟ್ಟಿಕೊಂಡಂತಾಗಿ (ಹಿಂಡಿದಂತಾಗಿ)
ಬಹಳವಾಗಿ ಬೆವರುತ್ತದೆ. ನಿಜವಾದ ಎದೆನೋವನ್ನು ಸುಳ್ಳು ನೋವಿನಿಂದ
ಇಲ್ಲವೆ ನರಸಂಬಂಧೀ ಉತ್ಪತ್ತಿಯಾದ ನೋವಿನ ಭ್ರಮೆಯಿಂದ
ಬೇರೆಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ಎದೆನೋವನ್ನು ನಿವಾರಿಸಲು ತೆಗೆದುಕೊಳ್ಳುವ ಔಷಧಗಳು
ಎದೆನೋವು. ಬೇರೂರುವಂತೆ. ಮಾಡುತ್ತವೆ. ಸಾಂಪ್ರದಾಯಿಕ
ವೈದ್ಯಪದ್ಧತಿಯಿಂದ ಎದೆನೋವಿಗೆ . ಚಿಕಿತ್ಸೆ ಪಡೆಯುತ್ತಿರುವವರು
ನೈಟ್ರೋಗ್ಲಿಸರಿನ್‌ ಮಾತ್ರೆಗಳನ್ನು... ಯಾವಾಗಲೂ ಇಟ್ಟುಕೊಂಡು,
ಎದೆನೋವಿನಿಂದ ಮುಕ್ತರಾಗಲು ಔಡಾಡುವುದನ್ನು ಕಾಣಬಹುದು.
170 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '
ಟಿ ಯಯಾ ಹರಟ ತವಾ ಲ ತ್ತ ಷ್ಟ ಪಂ SSS

ಅಪತ್ಕಾಲದಲ್ಲಿ ಈ ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದಾದರೂ,


ಎದೆನೋವಿಗೆ ಸರಿಯಾದ ಚಿಕಿತ್ಸೆ ಪ್ರಾರಂಭವಾಗುವುದು ಅದು ರೋಗಿಯ 1
ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ಸದೃಢವಾಗಿ ಕಟ್ಟುವತ್ತ
ಕೇಂದ್ರಿಕೃತವಾದಾಗಲೇ. |

ಆಘಾತವಾದಾಗ ಎದೆಯ ಭಾಗದಲ್ಲಿ ಬಿಸಿನೀರಿನಲ್ಲಿ ಅದ್ದಿದ


ಟವೆಲುಗಳನ್ನು ಹೊದೆಸುವುದು ಅತ್ಯುತ್ತಮ. ಅದು ಎದೆಗೂಡಿನಲ್ಲಿ
ಹೃದಯದ ಸುತ್ತ ಆವರಿಸಿರುವ ಸಂಪೀಡನವನ್ನು ಬಿಸಿಯ ಮೂಲಕ
ಹೋಗಲಾಡಿಸಿ ಗಡ್ಡೆ ಕಟ್ಟಿದ ಮುಚ್ಚಿಕೊಂಡ ಅಪದಮನಿಗಳನ್ನು
ತೆರೆದುಕೊಳ್ಳುವಂತೆ ಮಾಡುತ್ತದೆ. ಮುಚ್ಚಿಕೊಂಡ ಅಪದಮನಿ ತನ್ನ
ಮೂಲಕ ಬೇಕಾದಷ್ಟು ರಕ್ತವನ್ನು ಎದೆಗೆ ಸರಬರಾಜು ಮಾಡಲು '
ಶಕ್ಕವಾಗಿರುವುದಿಲ್ಲ.

ಚಿಕಿತ್ಸೆ
ಹೃದಯ ಬೇನೆಯ ಚಿಕಿತ್ಸೆಯಲ್ಲಿ ಅತಿ ಪರಿಣಾಮಕಾರಿ
ಮಾರ್ಗವೆಂದರೆ. ಮೊಟ್ಟ ಮೊದಲಿಗೆ ಶುದ್ಧಕಾರಕ ಆಹಾರ
ತೆಗೆದುಕೊಳ್ಳುವುದು. ರಕ್ತ ಶುದ್ಧವಾಗಿದ್ದಷ್ಟೂ ವಿಷವಸ್ತುಗಳು ಹೃದಯದ
ಭಾಗದಲ್ಲಿ ಶೇಖರವಾಗುವ ಸಂಭವ ಕಡಿಮೆಯಾಗುತ್ತದೆ. ರೋಗಿಯೂ
ಹಣ್ಣು ಮತ್ತು ತಾಜಾ ತರಕಾರಿಗಳನ್ನೇ ಅವಲಂಬಿಸಬೇಕು. ಅವನ
ಉಪಹಾರ 2 ಕಿತ್ತಳೆಹಣ್ಣುಗಳು ಒಂದು ಸೇಬು ಮತ್ತು
ದ್ರಾಕ್ಷಿಯಾಗಿರಬೇಕು. ಎಲೆಕೋಸಿನಿಂದ ಮಾಡಿದ ಸಲಾಡು; ತುರಿದ ಗಜ್ಜರಿ
ಬೀಟ್‌ರೂಟು ಮತ್ತು ಬೇಯಿಸಿದ ತರಕಾರಿಗಳು. ತವಡು ತೆಗೆಯದ
ಹಿಟ್ಟಿನಿಂದ ಮಾಡಿದ ಬ್ರೆಡ್‌ಅನ್ನು ಊಟಕ್ಕೆ ಬಳಸಬೇಕು. ಕೊಬ್ಬಿನಂಶ
ಇರುವ ತುಪ್ಪ ಇತ್ಯಾದಿಯನ್ನು ವರ್ಜಿಸಬೇಕು. ಚಿಟಿಕೆಯಷ್ಟು ತಾಜಾ
ಬೆಣ್ಣೆಯನ್ನು ಬೇಕಾದರೆ ಉಪಯೋಗಿಸಬಹುದು.
ಉಪ್ಪನ್ನು ಸಂಪೂರ್ಣವಾಗಿ ವರ್ಜಿಸಬೇಕು. ರೋಗಿಗೆ ಅದು
pes ಅತಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 171
ರೋಗಿ ಮಾಂಸಾಹಾರವನ್ನು ಬಯಸುವುದಾದರೆ, ಅವನು ಹಬೆಯಲ್ಲಿ
ಬೇಯಿಸಿದ ಮೀನು ಮತ್ತು ಬೇಯಿಸಿದ ಬಳಿ ಮಾಂಸವನ್ನು
ಬಳಸಬಹುದು. ಮಾಂಸಾಹಾರವನ್ನು ಬಳಸುವಾಗ ಕೊಬ್ಬಿನಂಶ ಹೆಚ್ಚಿರುವ
ಹಂದಿಮಾಂಸ ಇತ್ಯಾದಿ ತಿನ್ನಬಾರದು. ರೋಗಿ ಯಾವ ಸಂದರ್ಭ ದಲ್ಲೂ
ಹೆಚ್ಚು ತಿನ್ನಬಾರದು. ಏಕೆಂದರೆ ಹೆಚ್ಚು ತಿನ್ನುವುದರಿಂದ ಡಯಾಪ್ರಂ
ಅನ್ನು ಜಗ್ಗಿದಂತಾಗಿ ಎದೆನೋವು ಪ್ರಾರಂಭವಾಗಬಹುದು.

ಹೃದಯ ಬೇನೆಗಳಿಂದ ಬಳಲುವವರು ಅಲ್ಪಾವಧಿಯ


ಉಪವಾಸವನ್ನು ಅವರ ಶರೀರ ಪ್ರಕೃತಿಗನುಗುಣವಾಗಿ ಕೈಗೊಳ್ಳಬೇಕು.
ಶರೀರ ವ್ಯವಸ್ಥೆಯನ್ನು ಹೆಚ್ಚು ಶ್ರಮಕ್ಕೀಡು ಮಾಡಬಾರದು. ಅಜೀರ್ಣ
ಮುಂತಾದ ತೊಂದರೆಗಳು ಕಾಣಿಸಿಕೊಳ್ಳದಂತೆ ಎಚ್ಚರವಹಿಸಬೇಕು.
ಹೃದಯ ರೋಗಿ ಯಾವಾಗಲೂ ಹಸಿವಿರುವಂತೆ ಬಹಳ ಕಾಲದ ನಂತರ
ಊಟ ಮಾಡಬೇಕು. ದಿನದ ಕಟ್ಟ ಕಡೆಯ ಊಟವನ್ನು ಮಲಗುವ
ಮುನ್ನ ಮೂರು ತಾಸುಗಳಿರುವಂತೆ ಮಾಡಬೇಕು.
ಮಲಬದ್ಧತೆಯಿದ್ದರೆ ಎನಿಮಾವನ್ನು ತೆಗೆದುಕೊಳ್ಳಬೇಕು. ಮುಂಜಾನೆ
ಮತ್ತು ಸಂಜೆ ಸ್ವಲ್ಪ ದೂರ ನಡೆಯುವುದು ಪ್ರಯೋಜನಕಾರಿ
ಸಾಂಪ್ರದಾಯಿಕ ವೈದ್ಯರೂ ನಡಿಗೆಯು ಹೃದಯ ರೋಗಿಗಳಿಗೆ
ಒಳ್ಳೆಯದೆಂದು ಹೇಳುತ್ತಾರೆ. ಕೆಲವರಂತೂ ರೋಗಿಗಳಿಗೆ ಓಡಲೂ
ಹೇಳುತ್ತಾರೆ. ಇಲ್ಲಿ ಹೇಳಬೇಕಾದ ವೈದ್ಯಕೀಯ ವಾಸ್ತವ ಸಂಗತಿಯೆಂದರೆ,
ನೀವು ನಡೆಯುವಾಗ ಹೃದಯದ ಮೇಲಿನ ಒತ್ತಡ ಬಹಳಷ್ಟು
ಕಡಿಮೆಯಾಗುವುದು, ಏಕೆಂದರೆ ಹೃದಯದ ಮುಖಾಂತರ
ಶುದ್ಧೀಕರಣಕ್ಕಾಗಿ ಶ್ಚಾಸಕೋಶಗಳೆಡೆಗೆ ಹರಿಯುವ ರಕ್ತ ಸುಲಭವಾಗಿ
ಹಿಂದೆ ಬರುತ್ತದೆ. ಈ ಕ್ರಿಯೆ ನೀವು ಕುಳಿತಾಗ ಇಲ್ಲವೇ ಮಲಗಿದಾಗ
ನಡೆಯುವುದಕ್ಕಿಂತ ಸಲೀಸಾಗಿ ನಡೆಯುತ್ತದೆ. ರೋಗಿಯು
ವಾರಕ್ಕೆರಡುಬಾರಿ ಭೇದಿಯುಪ್ಪು (ಮ್ಯಾಗ್ನೀಸಿಯಂ ಸಲ್ಫೇಟ್‌) ಬೆರೆಸಿದ
ನೀರಿನಲ್ಲಿ ಸ್ನಾನ ಮಾಡಬೇಕು.
ಹೃದಯರೋಗಿಯು ಕಟ್ಟುನಿಟ್ಟಾದ ಪಥ್ಯವನ್ನು ಅನುಸರಿಸುವಂತೆಯೇ
ಕಟ್ಟುನಿಟ್ಟಾಗಿ ಜೀವಿಸುವುದನ್ನು ಅನುಸರಿಸುವುದೂ ಬಹುಮುಖ್ಯ.
172
SEN
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '
ET

ಯೋಚಿಸುವುದನ್ನು ಮತ್ತು ಅತಿ ಹೆಚ್ಚು ದೈಹಿಕ ಶ್ರಮವನ್ನು ಬಿಡಬೇಕು.


ನಿಸರ್ಗ ಚಿಕಿತ್ಸೆಯತ್ತ ಮನವೊಲಿಯುವ ಮೊದಲು ರೋಗಿ
ಹೃದಯಬೇನೆಗೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವನ್ನು'
ಕ್ರಮೇಣವಾಗಿ ನಿಲ್ಲಿಸಬೇಕು. ಒಮ್ಮಿಂದೊಮ್ಮೆಲೇ ಔಷಧ ಸೇವನೆ
ನಿಲ್ಲಿಸುವುದರಿಂದ ಅನೇಕ ದುಷ್ಪರಿಣಾಮಗಳಾಗುವುದರಿಂದ ಇದನ್ನು
ಕೈಗೊಳ್ಳಬಾರದು.
ಮೇಲಿನ ಕ್ರಮವನ್ನು ಎಲ್ಲಾ ಹೃದಯ ಬೇನೆಗಳ ವೈದ್ಯರು ಅದಕ್ಕೆ
ಏನೆಂದು ಹೆಸರಿಟ್ಟರೂ ಪರವಾಗಿಲ್ಲ ಚಿಕಿತ್ಸೆಯಲ್ಲಿಯೂ ಅನುಸರಿಸಬೇಕು

£5 ರಕ್ತ ಮತ್ತು ರಕ್ತ ಪರಿಚಲನೆಯ


ತೊಂದರೆಗಳು
DISORDERS OF BLOOD AND ITS
CIRCULATION

ಅಧಿಕ ರಕ್ತದೊತ್ತಡ
HIGH BLOOD PRESSURE
ಕಾರಣ ಮತ್ತು ಚಿಹ್ನೆಗಳು
ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ-ಹೈಪರ್‌ಟೆನ್ನನ್‌ ಅತಿ
ಸಾಮಾನ್ಯ ಖಾಯಿಲೆಯಾಗಿದೆ. ರಕ್ತದೊತ್ತಡಕ್ಕೆ ಮೂಲ ಕಾರಣವೆಂದರೆ,
ಮೂತ್ರಕೋಶಗಳಲ್ಲಿನ ತೊಂದರೆಗಳು (ಖಾಯಿಲೆಗಳು). ನಿರ್ನಾಳ
ಗ್ರಂಥಿಗಳಲ್ಲಿನ ಅವ್ಯವಸ್ಥೆ ಮತ್ತು ಅಪಧಮನಿಗಳಲ್ಲಿನ ತೊಂದರೆಗಳು
ಅಥವಾ ಅವು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಮುಂತಾದವು.
ಶುದ್ಧ ರಕ್ತನಾಳಗಳು ಜನ್ಮತಃ ವಿಕೃತವಾಗಿ ಅಥವಾ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ WAS

ಸರಿಯಾಗಿಲ್ಲದಿರುವುದು ಅಧಿಕ ರಕ್ತದೊತ್ತಡದ ಅತಿ ತೀವ್ರ


ಸ್ವರೂಪಗಳಲ್ಲೊಂದು. ಇದರ ಮುಖ್ಯ ಚಿಹ್ನೆಗಳೆಂದರೆ, ತಲೆನೋವು
ಮುಖ್ಯವಾಗಿ ತಲೆಯ ಹಿಂಬದಿಯಲ್ಲಿ-ಕಿವಿಯಲ್ಲಿ ಮೊರೆತದ ಶಬ್ದ ಮತ್ತು
ತಲೆಸುತ್ತು ಬರುವಿಕೆ ಇತ್ಯಾದಿ. ಮುಂಜಾನೆ ಏಳುವಾಗ ತಲೆನೋವು ಅತಿ
ತೀವ್ರವಾಗಿದ್ದು - ದಿನಗಳೆದಂತೆಲ್ಲಾ ನಿಧಾನವಾಗಿ ಕಡಿಮೆಯಾಗುವುದು.
ಅಧಿಕ ರಕ್ತದೊತ್ತಡದಿಂದ ಸಾಮಾನ್ಯದ ಜೀವನ ವಿಧಾನಕ್ಕೆ ಅತಿಶಯ
ತೊಂದರೆಯೇನೂ ಕಾಣಬರದಿದ್ದರೂ, ಇದನ್ನು ನಿರ್ಲಕ್ಷಿಸುವುದರಿಂದಾಗಿ,
ಕಡೆಯಲ್ಲಿ ಹೃದಯದ ಕಾರ್ಯ ವಿಫಲತೆಯಿಂದ ಸಾವುಂಟಾಗುವುದು.
ರಕ್ತದೊತ್ತಡಕ್ಕೆ. ಬಲಿಯಾಗುವವರಲ್ಲಿ ಕೆಲಭಾಗ ಮೂತ್ರಕೋಶದ
ವೈಫಲ್ಯದಿಂದಲೂ, ಮತ್ತಷ್ಟು ಭಾಗ ಪಾರ್ಶ್ವವಾಯುವಿನಿಂದಲೂ
ಸಾಯಬಹುದು. ರಕ್ತದೊತ್ತಡವು. ಎಷ್ಟು ಬೇಗ ಕಾಲೂರುವುದೋ,
ಜೀವಿತಾವಧಿಯು ಅಷ್ಟೆ ಕಡಿಮೆಯಾಗುವುದು. ಹೃದಯ ವೈಫಲ್ಯದಿಂದಾಗಿ
ಅಥವಾ ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದಾಗಿ ಸಂಭವಿಸುವ
ಸಾವುಗಳು ಬಹಳಷ್ಟು ಪ್ರಕರಣಗಳಲ್ಲಿ ಅನಿಯಂತ್ರಿತ ರಕ್ತದೊತ್ತಡ
ಕೈಚಳಕವೇ ಕಂಡುಬರುವುದು.
ರಕ್ತದೊತ್ತಡವು ಹೃದಯ ಮುಂತಾದ ಕೆಲ ಅಂಗಗಳ ವಿಶಿಷ್ಟ
ಕಾರ್ಯಗಳಿಗೆ ಸಂಬಂಧಿಸಿದ್ದಾಗಿರಬಹುದು. ಇಲ್ಲವೆ ಅವುಗಳ ರಚನೆಯನ್ನು
ಬಾಧಿಸುವುದಾಗಿರಬಹುದು.
ಎರಡನೆ ಪ್ರಕರಣದಲ್ಲಿ, ದೇಹದಲ್ಲಿನ ಕೊಬ್ಬಿನಂಶವು ಹೃದಯಕ್ಕೆ
ರಕ್ತವನ್ನು ಸಾಗಿಸುವ ಅಪಧಮನಿಗಳ ಒಳಭಾಗಗಳಲ್ಲಿ ಶೇಖರವಾಗುತ್ತವೆ.
ಇದರಿಂದಾಗಿ ಹೃದಯವು ಅಂಗಾಂಗಳಿಗೆ ರಕ್ತವನ್ನು ಪೂರೈಸಲು ಬೇಕಾದ
ಹೆಚ್ಚಿನ ಒತ್ತಡ ಪಡೆಯಲು ಹೆಚ್ಚು ವೇಗವಾಗಿ
ಬಡಿದುಕೊಳ್ಳಬೇಕಾಗುವುದು. ಇದರಿಂದಾಗಿಯೇ ರಕ್ತದೊತ್ತಡ
ಹೆಚ್ಚುವುದು.
ನಿಜವಾದ ಅಪರಾಧಿ
ಅತ್ಯಾಧುನಿಕತೆಯ ಶಾಪ ಅಧಿಕ ರಕ್ತದೊತ್ತಡವೆಂದರೆ
174 ಸಾಮಾನ ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತೊಕ ನಾವಾ ವಾಘಾ SETS BESS SESS ಂಜ0ಂ064040೦ಂಒಿ

ಅತಿಶಯೋಕ್ತಿಯೇನಾಗಲಾರದು. ಕಳೆದ 50 ವರ್ಷಗಳಲ್ಲಿ ರಕ್ತದೊತ್ತಡದ


ಪ್ರಕರಣಗಳು ಬಹುವಾಗಿ ಹೆಚ್ಚಳವಾಗಿರುವುದು. ಅತಿವೇಗದಿಂದ ಕೂಡಿದ
ಜೀವನ ವಿಧಾನ ಇಂದಿನ ಕೈಗಾರಿಕಾ ಪರಿಸರದಲ್ಲಿ ಕೆಲಸ
ಮಾಡುವುದರಿಂದಾಗುವ ಅಧಿಕ ಮಾನಸಿಕ ಮತ್ತು ದೈಹಿಕ ಒತ್ತಡ, ಇವು
ಮಾನಸಿಕ ಅಶಾಂತಿ ಮತ್ತು ಉದ್ವೇಗಗಳಿಗೆಡೆ ಮಾಡಿಕೊಡುತ್ತದೆ. ಉದ್ವೇಗ
ಮತ್ತು ಚಿಂತಿಸುವುದರಿಂದಾಗಿ ರಕ್ತದಲ್ಲಿ ಅಡ್ರೆನಾಲಿನ್‌ನ (ಸ್ನಾಯುಗಳ,
ಕಾರ್ಯದ ಮೇಲೆ ಪರಿಣಾಮವುಂಟಾಗುವಂಥಹ ದೃವ್ಯ-ನಿರ್ನಾಳ ಗ್ರಂಥಿಗಳು
ರಕ್ತದಿಂದ ತೆಗೆದಂತಹ) ಅಂಶವನ್ನು ಹೆಚ್ಚಿಸುವುದರಿಂದ ರಕ್ತದೊತ್ತಡವೂ
ಏರುವುದು. ರಕ್ತದೊತ್ತಡದ ರೋಗಿ ಸಾಮಾಜಿಕ ಹೊರೆಯಾಗಬಲ್ಲ.
ಅವನಿಂದ ಹೆಚ್ಚಿನ ಕಾರ್ಯ ನಿರ್ವಹಿಸಲಾಗದು. ಅವನಾವಾಗಲೂ ಅಶಕ್ತ
ಮತ್ತು ಸದಾ ಕಾಲ ನಿರ್ಲಿಪ್ತತೆಯಿಂದಿರುವ ರೋಗಿ ಸಂಪೂರ್ಣ
ನಿದ್ದೆಯಿಂದೆದ್ದ ಮೇಲೂ ಉತ್ಸಾಹಿಯಾಗಿರಲಾರ. ಉಸಿರಾಟದಲ್ಲಿ
ಸಾಮಾನ್ಯವಾಗಿ ತೊಂದರೆಯಿದ್ದು, ಅಜೀರ್ಣವಂತೂ ಅವನ ಶಾಶ್ವತ
ಸಂಗಾತಿ.
ಮಾನಸಿಕ ದಣಿವು ಮತ್ತು ಕೃತಕ ಜೀವನ ವಿಧಾನಗಳು
ರಕ್ತದೊತ್ತಡದ ಮೂಲ ಕಾರಣಗಳು. ಕಡಿಮೆ ಶರೀರ ಶ್ರಮಪಡುವುದು,
ಹೆಚ್ಚು ಕಾಲ ಕುಳಿತೇ ಕಾರ್ಯಮಾಡುವ ಕ್ರಮ, ಅತಹೆಚ್ಚು ಮಾದಕ
ಪದಾರ್ಥಗಳನ್ನು ಸೇವಿಸುವುದು, ಟೀ, ಕಾಫಿ ಮತ್ತು ಸಂಸ್ಕರಿಸಿದ
ಆಹಾರಗಳ ಸೇವನೆಯಿಂದಾಗಿ ಜೀವನದ ಸಹಜ ವೇಗಕ್ಕೆ ಧಕ್ಕೆ ಬರುವುದು.
ವಿಷಯುಕ್ತ ಹಾಗೂ ನಿರುಪಯುಕ್ತ ಪದಾರ್ಥಗಳನ್ನು ದೇಹದಿಂದ
ಹೊರಹಾಕುವ ಕ್ರಮಕ್ಕೆ ಇದರಿಂದ ಧಕ್ಕೆಯಾಗುವುದಲ್ಲದೆ, ಅಪಧಮನಿ
ಮತ್ತು ಅಭಿಧಮನಿಗಳ ಸಹಜ ಚಟುವಟಿಕೆ ಕ್ಷೀಣಗೊಳ್ಳುತ್ತದೆ.
ರಕ್ತದೊತ್ತಡವನ್ನು ಕರಾರುವಾಕ್ಕಾಗಿ ಸ್ಪಿಗ್ನೊಮಾನೋಮೀಟರ್‌
(Sphygnomanometer) ಎಂಬ ಉಪಕರಣದಿಂದ ಅಳೆಯುತ್ತಾರೆ.
ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚಿದ್ದಲ್ಲಿ, ಅಪಧಮನಿಗಳ
ಖಾಯಿಲೆಯಿಂದೊಡಗೂಡಿರುತ್ತದೆ. ಸಾಮಾನ್ಯವಾಗಿ ವಯಸ್ಸಾದಂತೆಲ್ಲ,
ಅಪಧಮಿಗಳು ಗಟ್ಟಿಯಾಗುವುದರಿಂದ ರಕ್ತದೊತ್ತಡವು ಹೆಚ್ಚಾಗುತ್ತದೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಆ 175‌ಾ
ಲಿ ಯೆ ಳು ರ್ಟ್
ಆದರೆ ಅದು ಅನಾರೋಗ್ಯ ಲಕ್ಷಣ. (20 ವರ್ಷ ದಾಟಿದ,
ಆರೋಗ್ಯವಂತನ ರಕ್ತದೊತ್ತಡವು ಸಿಸ್ಟೋಲಿಕ್ಸ್‌ನಲ್ಲಿ 120 ರಿಂದ 140
ಎಂ.ಎಂ. ಆಫ್‌ಹೆಜಿ. ಇದ್ದು ಡಯಾಸ್ಟೊಲಿಕ್‌ನಲ್ಲಿ 70 ರಿಂದ 80
ರವರೆಗಿದ್ದರೆ)
ಮೂತ್ರಕೋಶದ ಖಾಯಿಲೆಗಳು, ಅಪಧಮನಿಗಳು ದಪ್ಪಗಾಗುವುದು
ಮತ್ತು ತೀವ್ರವಾದ ಮಲಬದ್ಧತೆಯಿಂದಾಗಿ ಅಧಿಕ ರಕ್ತದೊತ್ತಡ
ಕಾಣಿಸಿಕೊಳ್ಳುವುದು. ಧೂಮಪಾನವು ಸಹ ಅಧಿಕ ರಕ್ತದೊತ್ತಡದ ಮೂಲ
ಕಾರಣ. ಸಿಗರೇಟೊಂದನ್ನು ಸೇದಿದ ನಂತರ ನಿಮ್ಮ ರಕ್ತದೊತ್ತಡವನ್ನು
ಪರೀಕ್ಷಿಸಿದಲ್ಲಿ ಅದು ಸಾಮಾನ್ಯ ಸ್ಥಿತಿಯಲ್ಲಿರುವುದಕ್ಕಿಂತ ಕೆಲವು
ಪಾಯಿಂಟುಗಳಷ್ಟು ಹೆಚ್ಚಿರುವುದು.
ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯರುಗಳು ನೀಡುವ ಔಷಧಗಳಿಂದ
ರಕ್ತದೊತ್ತಡವು ತಾತ್ಕಾಲಿಕವಾಗಿ ಕಡಿಮೆಯಾಗಬಹುದಾದರೂ
ಅಂತಿಮವಾಗಿ ಅವು ಹಾನಿಕಾರಕವೇ. ರಕ್ತದೊತ್ತಡವನ್ನು ಕಡಿಮೆ ಮಾಡುವ
ಅತ್ಯುತ್ತಮ ಮಾರ್ಗವೆಂದರೆ ಅದರ ನಿಜವಾದ ಕಾರಣವನ್ನು ತೆಗೆದು
ಹಾಕುವುದೇ. ಶರೀರವು ಹೊರಹಾಕಲಾಗದ ವಿಷಯುಕ್ತ ಪದಾರ್ಥಗಳೇ
ರಕ್ತದೊತ್ತಡದ ಕಾರಣವಾಗಿದ್ದು ಅದನ್ನು ಶರೀರ ವ್ಯವಸ್ಥೆಯಿಂದ
ತೆಗೆದುಹಾಕುವುದು, ನೈಸರ್ಗಿಕ ಚಿಕಿತ್ಸಾ ಕ್ರಮ. ಮತ್ತೆ ಪುನಃ ಹೆಚ್ಚು
ಹೆಚ್ಚು ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನುವುದೇ ಶರೀರದ
ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವ ಮಾರ್ಗ. ಈ ವಿಷಯುಕ್ತ
ಪದಾರ್ಥಗಳೇ ರಕ್ತದೊತ್ತಡದ ಕಾರಣ.
ತೀವ್ರ ರಕ್ತದೊತ್ತಡದ ರೋಗಿಯು, ಅವನು ತೀರ
ನಿತ್ರಾಣನಾಗಿಲ್ಲದಿದ್ದರೆ, ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ಕನಿಷ್ಠ
ವಾರದವರೆಗೆ ತಿಂದು ಗುಣಮುಖ ಕ್ರಿಯೆಯನ್ನಾರಂಭಿಸಬೆಕು. ಪ್ರತಿ ಐದು
ಗಂಟೆಗಳಿಗೊಂದು ಬಾರಿಯಂತೆ ದಿನಕ್ಕೆ ಮೂರು ಸಲ ಬರಿ ಹಣ್ಣನ್ನು
ನಾತ್ರ ತೆಗೆದುಕೊಳ್ಳುವುದು ಅತ್ಯುತ್ತಮ ಮಾರ್ಗ. ಮುಂಜಾನೆ
176 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಕಿತ್ತಳೆಹಣ್ಣು, ಮಧ್ನಾಹ್ನ ಸೀಬೆಹಣ್ಣು ಮತ್ತು ಸಂಜೆ ಟೊಮಾಟೋ ಅಥವ


ಸೇಬನ್ನು ತಿನ್ನಬೇಕು. ರಕ್ತದೊತ್ತಡದ ಖಾಯಿಲೆಗೆ - ಕಿತ್ತಳೆ, ಸೇಬು,
ಮಾವು, ಸೀಬೆ, ಅನಾನಸು, ರಾಸ್‌ಬೆರಿ ಮತ್ತು ಕರಬೂಜ ಹಣ್ಣುಗಳು '
ಅತ್ಯುತ್ತಮ ಆಹಾರ. ಆದರೆ ಬಾಳೆಹಣ್ಣು ಮತ್ತು ಹಲಸಿನ ಹಣ್ಣುಗಳನ್ನು '
ತಿನ್ನಬಾರದು. ಒಂದು ವಾರ ಬರಿ ಹಣ್ಣಿನ ಆಹಾರವನ್ನು ಮಾತ್ರ ತಿಂದ
ಮೇಲೆ, ಹಾಲನ್ನು ಊಟದ ಜತೆಗೆ ಸೇರಿಸಬಹುದು. ಹಸುವಿನ ಅಥವಾ
ಆಡಿನ ತಾಜಾ ಹಾಲನ್ನು ಮಾತ್ರ ಉಪಯೋಗಿಸಬಹುದು. ಹಾಲನ್ನು
ಒಂದೇ ಒಂದು ಬಾರಿ ಮಾತ್ರ ಕಾಯಿಸಬೇಕು. ಹೀಗೆ ಎರಡು ವಾರಗಳಾದ '
ನಂತರ ರೋಗಿಗೆ ಗೋಧಿ, ಅಕ್ಕಿ ಮೊದಲಾದ ಧಾನ್ಯಗಳಿಂದ ತಯಾರಿಸಿದ
ಆಹಾರ ಕೊಡಬಹುದು. ಅಂಬಲಿ ಅತ್ಯುತ್ತಮ ಆಹಾರ.
ರಕ್ತದೊತ್ತಡ ರೋಗಿಗಳು ತರಕಾರಿಗಳನ್ನು ಬಳಸಬಹುದು.
ಉಪ್ಪಿಲ್ಲದ ಆಹಾರ ಅತ್ಯುತ್ತಮ. ಉಪ್ಪನ್ನು ಬಳಸಲೇ ಬೇಕಾದ
ಸಂದರ್ಭಗಳಲ್ಲಿ... ಸಾಮಾನ್ಯವಾಗಿ ಉಪಯೋಗಿಸುವ ಉಪ್ಪಿನ
ಕಾಲಾಂಶವನ್ನು ಮಾತ್ರ ಬಳಸಬಹುದು. ಹಸಿ ತರಕಾರಿಗಳನ್ನು ತಿನ್ನುವುದು
ಉತ್ತಮ. ಬೇಯಿಸುವುದಿದ್ದಲ್ಲಿ ತರಕಾರಿಗಳನ್ನು ಸಿಪ್ಪೆಯೊಂದಿಗೇ
ಬೇಯಿಸಿ. ಸಿಪ್ಪೆ ತೆಗೆದು ಬೇಯಿಸಿದಲ್ಲಿ ತರಕಾರಿಗಳಲ್ಲಿನ ಸತ್ವವು
ಉರಿದುಹೋಗುವುದು. ಸೌತೆ, ಕ್ಕಾರೆಟ್ಟು (ಗಜ್ಜರಿ) ಟೊಮಾಟೋ,
ಈರುಳ್ಳಿ, ಮೂಲಂಗಿ ಹಾಗೂ ಕೋಸುಗಳನ್ನು ಅವುಗಳ ಯಥಾ
ಸ್ಥಿತಿಯಲ್ಲಿಯೇ ತಿನ್ನುವುದು ಅತ್ಯುತ್ತಮ ಮಾರ್ಗ. ಮೇಲಿನ
ತರಕಾರಿಗಳನ್ನು ಸಣ್ಣಗೆ ಕತ್ತರಿಸಿ, ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ನಿಂಬೆ
ರಸವನ್ನು ಹಿಂಡಿದರೆ ಅವು ಬೇಗ ಜೀರ್ಣವಾಗುವುದು.

ಎರಡನೆ ಹೆಜ್ಜೆಯೆಂದರೆ, ಕಟ್ಟಿಕೊಂಡಿರುವ ಕರುಳುಗಳನ್ನು


ಸಡಿಲಿಸುವುದು. ಬರಿ ಹಣ್ಣುಗಳನ್ನು ತಿನ್ನುವ ಸಮಯದಲ್ಲಿ ಬಿಸಿನೀರ
ಎನಿಮಾವನ್ನು ಪ್ರತಿದಿನ ತೆಗೆದುಕೊಳ್ಳಬೇಕು.
ರೋಗಿಯು ವ್ಯಾಯಾಮ ಮಾಡಬೇಕು. ಇಲ್ಲವೆ ಶರೀರವನ್ನು
ಮಸಾಜು ಮಾಡಬೇಕು. (ತೀರ ಅಶಕ್ತನಾಗಿದ್ದರೆ) ಹೃದಯದ ಭಾಗವನ್ನು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 177
i n ಕಾಲಾs SENS id
ಬಿಟ್ಟು ಶರೀರದ ಮಸಾಜು ಮಾಡಬೇಕು. ಶರೀರದ ಭಾಗದಿಂದ
ಅವಯವಗಳ ತುದಿಯ ಕಡೆಗೆ ಮಸಾಜು ಮಾಡಬೇಕು. ಉದಾ:
ಮೊಣಕ್ಕೆನಿಂದ ಕೈ ತುದಿಯವರೆಗೆ ಇತ್ಯಾದಿ.
ರಕ್ತದೊತ್ತಡವು ಕಡಿಮೆಯಾದಂತೆಲ್ಲ ಹೆಚ್ಚು ವ್ಯಾಯಾಮ ಮಾಡಿರಿ.
ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುವುದನ್ನು ತಪ್ಪಿಸಿರಿ. ವ್ಯಾಯಾಮ
ಮಾಡುವಾಗ ಇಲ್ಲವೆ ನಡೆಯುವಾಗ ಆಳವಾಗಿ ಉಸಿರಾಡಿರಿ.

ಸ್ನಾನವಾದ ಕೂಡಲೇ ನಿಮ್ಮ ಶರೀರವನ್ನು ಒರಟಾಗಿ ಟವೆಲಿನಿಂದ


ಗಸಗಸನೆ ಐದಾರು ನಿಮಿಷಗಳವರೆಗೆ ತಿಕ್ಕಿರಿ. ಅತಿ ತಣ್ಣಗಿರುವ ನೀರನ್ನು
ಉಪಯೋಗಿಸಬೇಡಿರಿ. ಅದಕ್ಕೆ ಮೈ ಶಾಖಕ್ಕೆ ಬರುವಷ್ಟು ಬಿಸಿನೀರನ್ನು
ಸೇರಿಸಿರಿ ನಿಮಗೆ ಸಾಧ್ಯವಾದರೆ ಹಾಗೂ ತಾಕ್ಮೆಯಿದ್ದರೆ, ನಿಮ್ಮ
ಶರೀರವನ್ನು ಕೈಗಳಿಂದಲೇ ತಿಕ್ಕಿರಿ ಸಾಧ್ಯವಾದರೆ ಟವೆಲನ್ನು
ಉಪಯೋಗಿಸದಿರಿ.

ರಕ್ತದೊತ್ತಡದ ರೋಗಿ ಪಾಲಿಸಬೇಕಾದ ಮತ್ತೊಂದು


ಕಾರ್ಯವೆಂದರೆ ಸಾಧ್ಯವಾದಷ್ಟು ಬೆಗೆ ಮಲಗುವುದು. ರಕ್ತದೊತ್ತಡ
ಇರುವ ರೋಗಿ ಅಡೆತಡೆಯಿಲ್ಲದೆ ಸುಮಾರು 8 ಗಂಟೆಗಳ ಕಾಲ ನಿದ್ದೆ
ಮಾಡುವುದಗತ್ಯ. ನಿದ್ದೆ ಮಾಡುವುದು ಕಷ್ಟ ಸಾಧ್ಯವೆನಿಸಿದರೆ, ರೋಗಿಯು
ಬಿಸಿನೀರಿನಲ್ಲಿ 10 ರಿಂದ 15 ನಿಮಿಷಗಳವರೆಗೆ ತಮ್ಮ ಪಾದಗಳನ್ನಿರಿಸಿ,
ಅನಂತರ ತಣ್ಣೀರಿನಿಂದ ತೊಳೆಯಬೇಕು.
ರೋಗಿಯು, ತೀವ್ರವಾಗಿ ಶ್ರಮ ಪಡುವುದನ್ನು ಬಿಡಬೇಕು.
ಚಿಂತಿಸಬಾರದು. ಯಉದ್ವೇಗಕ್ಕೊಳಗಾಗಬಾರದು. ಕೋಪ ಮತ್ತು
ಆತುರವನ್ನು ಬಿಡಬೇಕು. ಸಾಧ್ಯವಾದಷ್ಟೂ ಪ್ರಸನ್ನಚಿತ್ತನಾಗಿರಬೇಕು.
ನೈಸರ್ಗಿಕ ಕ್ರಮದಿಂದ ರೋಗ ವಾಸಿಯಾಗಲೂ ತುಸು ದೀರ್ಫ ಸಮಯ
ಬೇಕಾಗಬಹುದು. ಆದರೆ ತಾಕ್ಮೆಗೆಡದಿರಿ. ಅದು ರಕ್ತದೊತ್ತಡವನ್ನು
ನಿವಾರಿಸುವ ಅತ್ತುತ್ತಮ ಮತ್ತು ಅತಿಕ್ಷೇಮಕಾರಿ ವಿಧಾನ.
178 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
N N Sms SSE

ವೇಗದ ಹೃದಯ ಬಡಿತ


Palpitation
ರೋಗಿಯೊಬ್ಬರು "ನನ್ನ ಹೃದಯ ಅತಿವೇಗವಾಗಿ '
ಹೊಡೆದುಕೊಳ್ಳುವುದು, ವೈದ್ಯರು ನನಗೆ ಹೈದಯದ ಯಾವ
ತೊಂದರೆಯೂ ಇಲ್ಲವೆಂದು ಆಶ್ವಾಸನೆ ನೀಡಿರುವರಾದರೂ ಅವರು
ನೀಡಿರುವ ಔಷಧದಿಂದ ಯಾವುದೇ ಪರಿಣಾಮ ಕಂಡು ಬಂದಿಲ್ಲ" ಎಂದು '
ಬರೆಯುತ್ತಾರೆ.
ಮಲಬದ್ಧತೆ, ಅಜೀರ್ಣ ಮತ್ತು ಜಠರವಾಯುವಿನಿಂದ ನಾಡಿಬಡಿತ |
ಹೆಚ್ಚಾಗಬಹುದು. ಸಾಕಷ್ಟು ಸಮಯಾವಕಾಶ ಬಿಟ್ಟು ಊಟ ಮಾಡಿರಿ.
ಸಾಧ್ಯವಾದಷ್ಟೂ-ಜೈವಿಕ ಆಹಾರವನ್ನು ಸೇವಿಸಿರಿ ಇದರಿಂದ
ಮಲಬದ್ಧತೆಯಾಗಲೀ ಅಜೀರ್ಮವಾಗಲೀ ಬರಲಾರದು.
ಆಳವಾಗಿ ಉಸಿರಾಡಿರಿ. ಹಾಸಿಗೆಯ ಮೇಲೆ ಅಂಗಾತ ಮುಕಿ
ನಿಮ್ಮಲ್ಲಿನ ಚಿಂತೆ ಮತ್ತು ಉದ್ವೇಗವನ್ನು ಶರೀರದಿಂದ ತೊಲಗಿ :
ಹೋಗುವಂತೆ ಮಾಡಿರಿ. ಶರೀರವನ್ನು. ಸಂಪೂರ್ಣವಾಗಿ ವಿಶ್ರಾಂತಿ ಸ್ಥಿತಿಗೆ
ತನ್ನಿರಿ. ನಿಮ್ಮ ನಾಡಿಬಡಿತದ ವೇಗವು ತನ್ನಿಂತಾನೇ ಕಡಿಮೆಯಾಗುವುದು.
ನೀವು ಧೂಮಪಾನಿಯಾಗಿದ್ದರೆ ಅದನ್ನು ತತ್‌ಕ್ಷಮದಿಂದಲೇ ವರ್ಜಿಸಿ.
ವರ್ಜಿಸಲಾಗದಿದ್ದರೆ, ಕಡಿಮೆಯನ್ನಾದರೂ ಅತ್ಯವಶ್ಯಕವಾಗಿ ಮಾಡಿರಿ.
ಮಾದಕ ಪಾನೀಯಗಳಂತೂ ಸೇವಿಸಲೇಬೇಡಿರಿ.

ರಕ್ತ ಹೀನತೆ
ANAEMIA
ಶರೀರದಲ್ಲಿ ಸಾಮಾನ್ಯವಾಗಿರಬೇಕಾದುದಕ್ಕಿಂತಲೂ ಕಡಿಮೆ
ರಕ್ತವಿರುವ ಪರಿಸ್ಥಿತಿಯೇ ಅನಿಮಿಯಾ ಅಥವಾ ರಕ್ತಹೀನತೆ, ಇದರ
ಮುಖ್ಯ ಲಕ್ಷಣಗಳೆಂದರೆ. ಶರೀರ ಚರ್ಮವು ಕಾಂತಿಹೀನವಾಗುವುದು.
ಕಳಾಹೀನ ಮುಖ, ಹಸಿವಿನ ನಾಶ ಮತ್ತು ಒಂದು ಬಗೆಯ ನಿರಾಸಕ್ತಿ.
ಅಮಿನೀಯಾದ ಸಂಕೀರ್ಣತೆಯನ್ನರಿಯಬೇಕಾದರೆ ರಕ್ತ ರಚನಾ ಕ್ರಮವನ್ನು
ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 179

ಳಿಯುವುದಗತ್ಯ. ರಕ್ತವು ರಕ್ತಕಣಗಳ ದ್ರವದಿಂದ ಕೂಡಿದ್ದು, ಇದಕ್ಕೂ


ುಗಿಲಾಗಿ, ಒಂದು ಇಂಚಿನ ಎಂಟು ಸಾವಿರದ ಒಂದನೇ ಭಾಗದಷ್ಟು
ಇಕ್ಟ್ಪವಾಗಿರುವ ಸೂಕ್ಷ್ಮ ಶರೀರಗಳಿಂದ ಕೂಡಿದೆ. ಅವೆಂದರೆ ಬಿಳಿ
ತ್ತು ಕೆಂಪು ರಕ್ತಕಣಗಳು ಮತ್ತು ಪ್ಲಾಟುಲೆಟುಗಳು. ಇದರ ಜೊತೆಗೆ
ಕ್ಷದಲ್ಲಿ ವಿವಿಧ ಲವಣಗಳು ಮತ್ತು ಪಿಷ್ಠ ಪದಾರ್ಥಗೂ ಇವೆ. ಇವು
ಅಗಾಂಶಗಳಿಗೆ, ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ. ಅಂತೆಯೇ ರಕ್ತದಲ್ಲಿ
ಖೂರಿಕ್‌ ಆಸಿಡ್‌ನಂತಹ ದೇಹದಿಂದ ಹೊರಹಾಕಬೇಕಾದ ತ್ಯಕ್ತ
ಸ್ತುಗಳು ಇವೆ. ಕೆಂಪು ರಕ್ತಕಣಗಳು ರಕ್ತದಲ್ಲಿ ಆಮ್ಲಜನಕವನ್ನು ಹೊತ್ತು
ಗಿಸುವ ವಾಹಕಗಳಂತೆ ಕಾರ್ಯನಿರ್ವಹಿಸುತ್ತದೆ. ಪ್ರತಿ ಒಂದು ಘನ
ಮೀ.ನಷ್ಟು ರಕ್ತದಲ್ಲಿ ಐದು ಮಿಲಿಯನ್‌ ಕೆಂಪು ರಕ್ತಕಣಗಳಿರುತ್ತವೆ.
೪ ರಕ್ತಕಣಗಳೆಂದರೆ, ಪ್ರಕೃತಿಯಿಂದ ರಕ್ತಕ್ಕೆ ದತ್ತವಾಗಿರುವ ಅತಿ
ಕ್ಕ ಹೋರಾಟಗಾರರಿದ್ದಂತೆ. ಸೋಂಕು ಹರಡದಂತೆ ಪ್ರತಿರೋಧ
ಡ್ಲುವುದು ಬಿಳಿರಕ್ತ ಕಣಗಳ ಅತಿ ಮುಖ್ಯ ಕಾರ್ಯ. ಸೂಕ್ತ್ಮಾಣುದರ್ಶಕ
1101050006)ದಲ್ಲಿ.. ಯಾವುದಾದರೂ ಹುಣ್ಣಿನಿಂದ-ಗಾಯದಿಂದ
ವಿಸಿದ ಕೀವನ್ನು ವೀಕ್ಷಿಸಿದರೆ, ಈ ಪ್ರಾಕೃತಿಕ ಯೋಧರ ಮಿಲಿಯಗಟ್ಟಲೆ
ವಗಳನ್ನು ಕಾಣಬಹುದು.
ಅನೀಮಿಯಾವು ಅನೇಕ ಕಾರಣಗಳಿಂದುಂಟಾಗಬಹುದು. ಅವುಗಳಲ್ಲಿ
ಬಖಖ್ಯವೆಂದರೆ, ಗಾಯಗಳಿಂದ ತೀವ್ರವಾದ ರಕ್ತಸ್ರಾವವಾಗುವುದು,
€ವ್ರವಾದ ಖುತುಸ್ರಾವವಾಗುವುದು, ಮೊಳೆವ್ಯಾಧಿ ಅಥವಾ
ಲವ್ಯಾಧಿಯಿಂದಾಗುವ ಸ್ರಾವ ಸೋಂಕುಗಳಿಂದಾಗ ಕಲುಷಿತ ರಕ್ತ
ರ್ಮಾಣ, ವಿಷವಸ್ತುಗಳು, ಮತ್ತು ಔಷಧಿಗಳು ಮತ್ತು ಸಾಕಷ್ಟು
ಮಾಣದಲ್ಲಿ ಕಬ್ಬಿಣದ ಅಂಶವನ್ನು ಸೇವಿಸದಿರುವುದು ಹಾಗೂ ಶರೀರ '
ವಸ್ಥೆಗೆ ಅನುಕರ್ಷಿತವಾಗದಿರುವುದು, ಇವುಗಳು.
ಅನೀಮಿಯಾದ ಅತಿ ಮುಖ್ಯ ಚಿಹ್ನೆಯೆಂದರೆ, ಕಾಂತಿಹೀನತೆ,
ಬ್ಲಗಳ ಕೆಳಭಾಗದಲ್ಲಿ ಗೆರೆ ಮೂಡುವುದು, ನಿಶ್ಯಕ್ತಿ ಮತ್ತು ತಲೆಸುತ್ತು.
ವ್ರವಾದ ಪ್ರಕರಣಗಳಲ್ಲಿ ಸ್ವಲ್ಪ ಶ್ರಮವಾದರೂ ರೋಗಿ ಮೂರ್ಛೆ
ನಗುವನು. ಅತಿ ಶೀಘ್ರವಾಗಿ ಉಸಿರಾಡುವುದು, ಕ್ಷೀಣ ನಾಡಿಬಡಿತ
180 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಮತ್ತು ಅತಿಕಡಿಮೆ ರಕ್ತದೊತ್ತಡ ಇವುಗಳೂ ಇದರ ಚಿಹ್ನೆಗಳು


ರೋಗಿಯ ಕೈಬೆರಳ ಉಗುರುಗಳು, ಖಡಕ್‌ ಆಗಿದ್ದು ಹೊರ ಊತ
ಬದಲಿಗೆ ಒಳ ಉಬ್ಬನ್ನು ಹೊಂದಿರುವುವು. ಲಘುವಾಗಿ ಗುಲ್ಮವ
ಹಿರಿದಾಗುವುದು, ಜಠರ ವಾಯುವಿನ ಸಂಕೋಚನ ಇವುಗಳನ್ನೂ ಕೆಲೆ
ಪ್ರಕರಣಗಳಲ್ಲಿ ಕಾಣಬಹುದು.
ಒಳ ಪ್ರತಿರೋಧವನ್ನು ಒಡ್ಡಲು ಅಶಕ್ಕವಾದ ಕೆಲ ರೋಗಿಗಳಲ್ಲಿ
ಇದು ಕಠಿಣತಮವಾದ ರಕ್ತ ಹೀನತೆಗೂ ತಿರುಗಿಕೊಳ್ಳಬಹುದು
ಸಾಮಾನ್ಯವಾಗಿದು ಮಧ್ಯ ವಯಸ್ಸಿನಲ್ಲಿ ಕಾಣುವ ರೋಗ.
ಇದರಿಂದ ಅಕಾಲಿಕ ನೆರೆ ಕೂದಲಾಗುವುದು ಮತ್ತು ಹೊಟ್ಟೆಯಲ್ಲಿ
ಹೈಡ್ರೋಕ್ಲೋರಿಕ್‌ ಆಮ್ಲದಂಶ ಸಂಪೂರ್ಣವಾಗಿ ಇಲ್ಲದಂತಾಗುವುದ
ಸಂಭವಿಸುತ್ತದೆ. ಅನಿಮಿಯಾದ ಸಂದರ್ಭದಲ್ಲಿ ರಕ್ತದಲ್ಲಾಗುವ ಪ್ರಮುಃ
ಬದಲಾವಣೆಯೆಂದರೆ, ಕೆಂಪು ರಕ್ತಕಣಗಳು ಕ್ರಮೇಣ ಕಡಿಮೆಯಾಗುತ
ಹೋಗುವುದು. ಆದರೆ ಇದೇ ಪರಿಮಾಣದಲ್ಲಿ ಹಿಮೋಗ್ಲೋಬಿನ್‌ನ ಅಂ!
ಕಡಿಮೆಯಾಗದೇ ಇರುವುದು. ಬಿಳಿ ರಕ್ತಕಣಗಳ ಸಂಖ್ಯೆ
ಕ್ಷೀಣಿಸುವುದು.

ಚಿಕಿತ್ಸೆ
ವಿಟಮಿನ್‌ ಬಿ12 ಮತ್ತು ಕಬ್ಬಿಣದ ಅಂಶವನ್ನು ಶರೀರಕ್ಕೆ ನೀಡು:
ಕೃಮವನ್ನು ಅಲೋಪತಿ ವೈದ್ಯಪದ್ಧತಿ ಅವಲಂಬಿಸುವುದಾದರೂ, ಅದ
ಶರೀರ ರಚನೆಯನ್ನು ಬಲಪಡಿಸಬೇಕಾದಂತಹ ಅತ್ಯಗತ್ಯ ವಿಷಯ;
ಗಣನೆಗೆ ತೆಗೆದುಕೊಳ್ಳುವುದಿಲ್ಲ. ಶರೀರ ರಚನೆಯನ್ನು ಬಲಪಡಿಸಿದಲೆ
ಅದು ತನಗೆ ಅಗತ್ಯವಿರುವ ಮೇಲಿನ ಅಂಶಗಳನ್ನು ತನ್ನಿಂತಾನೆ
ಉತ್ಪಾದಿಸಿಕೊಳ್ಳಬಹುದು. ಈ ವಿಷಯದ ಕಡೆಗೆ ಆಲೋಪ
ಪದ್ಧತಿಯಲ್ಲಿ ಗಮನವಿಲ್ಲ. ನೈಸರ್ಗಿಕ ಚಿಕಿತ್ಸಕ ಏನು ಮಾಡಬೇಕೆಂದ
ಬಲ್ಲವನು. ಈ ಖಾಯಿಲೆಯು ಸಾಮಾನ್ಯವಾಗಿ ಆರೋಗ್ಯವಾಗಿದ
ಇತರರಿಗೆ ಜೀವಂತ ದೃಷ್ಟಾಂತವಾಗಬೇಕಾದ ಚಿಕ್ಕ ವಯಸ್ಸಿನವರನ್ನೆ
ಘಾತಿಸುತ್ತದೆ. ತಪ್ಪು ತಪ್ಪಾದ ಜೀವನಕ್ರಮ, ಅಡ್ಡಾದಿಡ್ಡಿಯಾದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 181
381884 19005) ಐಂಅಎೃೃಸ ಯ್ಯ ಭಾ ಎ ಎರ ಅ.4

ದ್ದೆ-ಧೂಮಪಾನಕ್ಕೆ ಬಲಿಯಾಗುವುದು, ಮತ್ತು ವ್ಯಾಯಾಮವಿಲ್ಲ


ರುವುದು, ಇತ್ಯಾದಿ ರೋಗಕಾರಕಗಳು. ಅನೀಮಿಯಾದೊಟ್ಟಿಗೇ,
ಮಲಬದ್ಧತೆ, ಅಜೀಣ ಮತ್ತು ನರದೌರ್ಬಲ್ಯಗಳೂ ಕಾಲಿರಿಸುತ್ತವೆ.
ಕೃದಯಬಡಿತ ವೃದ್ಧಿಸುತ್ತದೆ. ಗಂಡಸರಲ್ಲಿ ರಾತ್ರಿ 'ಸ್ಪಲನ ಮತ್ತು
ಕೆಂಗಸರಲ್ಲಿ ಅತಿ ಕಡಿಮೆ ಖುತುಸ್ಪಾವ ಇತ್ಯಾದಿ ತೊಂದರೆಗಳೂ
ಇಣಿಸಿಕೊಳ್ಳಬಹುದು.
ಸಾಂಪ್ರದಾಯಿಕ ವೈದ್ಯರು ಅನೀಮಿಯಾ ರೋಗಿಗಳಿಗೆ ನೀಡುವ
ಬ್ಬಿಣದ ಕ್ಲೋರೋಫಿಲ್‌ನ ಸಂಗಾತಿಯಾಗಿದ್ದು, ಇದು ತರಕಾರಿಗಳಲ್ಲಿ
ರಿಚ್ಛಾಗಿ ಹಸಿರು ತರಕಾರಿಗಳಲ್ಲಿ ಹೇರಳವಾಗಿ ಸಿಗುವುದು. ಅಂತೆಯೇ
ಣದ್ರಾಕ್ಷಿ ಗೋಧಿಹಿಟ್ಟು, ಗಜ್ಜರಿ, ಕಿತ್ತಳೆ ಮತ್ತು ಖರ್ಜೂರದಲ್ಲಿಯೂ
ಬ್ಬಿಣದ ಅಂಶ ಹೇರಳವಾಗಿರುವುದು. ಈ ಆಹಾರಗಳನ್ನು ತಪ್ಪದೇ
ೇವಿಸುವುದು ಅನೀಮಿಯಾವನ್ನು ಗುಣಪಡಿಸಲು ಅನುಸರಿಸಲೇಬೇಕಾದ
ಘಮಗಳಲ್ಲೊಂದು.
ಶರೀರ ವ್ಯವಸ್ಥೆಯನ್ನು ಉತ್ತೇಜಿಸಬಲ್ಲಂತಹ ವ್ಯಾಯಾಮಗಳನ್ನು
ಬಾಡಬೇಕು. ಪ್ರತಿನಿತ್ಯ 15 ಮಿನಿಟುಗಳ ಕಾಲ ಸೂರ್ಯಸ್ನಾನ
ಬಾಡುವುದರಿಂದಲೂ ದೇಹದಲ್ಲಿ ಅನೀಮಿಯಾವನ್ನು ಎದುರಿಸಲು
ಕಾದ ಮೂಲ ವಸ್ತುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು
ಮಕೂಲವಾಗುವುದು.
ಅನೀಮಿಯಾವನ್ನು ಹೊಡೆದೋಡಿಸಲು, ಶರೀರದ ಮಸಾಜ್‌
ರಾಡುವುದೂ ಅಗತ್ಯ. ಪ್ರತಿನಿತ್ಯ ಮುಂಜಾನೆ ರೋಗಿಯು ತಣ್ಣೀರು
ನ ಮಾಡಿ ಅನಂತರ ದೇಹವನ್ನು ಅಂಗೈನಿಂದ ಉಜ್ಜಬೇಕು.
ನೀಮಿಯಾ ರೋಗಿಯು ಸಂಪೂರ್ಣವಾಗಿ ನಿದ್ದೆ ಮಾಡಿ, ಸಾಧ್ಯವಾದಷ್ಟು
ಸನ್ಮುಖಿಯಾಗಿರಬೇಕು.
ಮಲೇರಿಯಾ, ಮೂಳೆರೋಗ, ಸಿಫಿಲಿಸ್‌, ಅಥವಾ
ಯದಿಂದಾಗುವ ರಕ್ತನಾಶದಿಂದ ಬರುವ ಅನೀಮಿಯಾಕ್ಕೆ ಚಿಕಿತ್ಸೆ
ಡೆಸಬೇಕಾದಾಗ ಮೊದಲು ಮೂಲ ರೋಗಗಳ ಉಚ್ಛಾಟನೆಗೆ ಗಮನ
ರಿಸಬೇಕು.
182 ಸಾಮಾನ್ಯ ರೋಗಗಳಿಗೆ ನಿಸರ್ಗ

ಕಾಮಾಲೆ
Jaundice
ಕಾರಣ ಮತ್ತು ಚಿಹ್ನೆಗಳು |
ಕಾಮಾಲೆಯೆಂದರೆ ಪಿತ್ತರಸವು ಚರ್ಮದ ಆಳದ ಪದರಗಳ
ಶೇಖರವಾಗುವುದರಿಂದ ಚರ್ಮವು ಹಳದಿ ಬಣ್ಣವನ್ನು ಹೊಂದಿ, ತ
ಸಹಜ ಬಣ್ಣವನ್ನು ಕಳೆದುಕೊಳ್ಳುವ ಒಂದು ವಿಕೃತ ಸ್ಥಿತಿ. ಸಾಮಾನ್ಯ
ದೇಹದ 5 ಪ್ರಮುಖ ಅಂಗಗಳಲ್ಲಿ 1) ಮೆದುಳು 2) ಹೃದಯ
ಶ್ವಾಸಕೋಶಗಳು 4) ಮೂತ್ರಜನಕಾಂಗಗಳು ಮತ್ತು 5) ಯಕ್ಕ
ಅಥವಾ ಪಿತ್ತಜನಕಾಂಗ, ಒಂದಾದ ಪಿತ್ತಜನಕಾಂಗವು ಸರಿಯಾಗಿ
ನಿರ್ವಹಿಸದಿರುವುದರ ಫಲಿತಾಂಶವೇ ಕಾಮಾಲೆ.
ಪಿತ್ತಜನಕಾಂಗವೊಂದು ವಿಸೃತವಾದ ರಾಸಾಯನಿಕ ಕಾಖಾ
ಅದರಲ್ಲಾಗುತ್ತಿರುವ ರಾಸಾಯನಿಕ ಬದಲಾವಣೆಗಳಿಂದ ಉತ್ಪತ್ತಿ
ಶಾಖವು ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಮಹತ್ತರ ಕಾಣಿಕೆಯನ
ನೀಡುವುದು. ಪಿತ್ತಜನಕಾಂಗವು ಸ್ರವಿಸುವ ಪಿತ್ತರಸವು, ಪಿತ್ತಲವಣಗಳ
(Bile Salts) ವರ್ಣದ್ರವ್ಯಗಳು (Pigments) ಕೊಲೆಸ್ಟರಾಲ್‌ ಮತ
ಇತರ ರಾಸಾಯನಿಕಗಳಿಂದೊಡಗೂಡಿದೆ. ಪಿತ್ತರಸವನ್ನು ಸ್ರವಿಸುವುದ
ಜೊತೆಗೇ ಅದು ಕೆಂಪುರಕ್ತಕಣಗಳನ್ನು ನಿರ್ಮಿಸುತ್ತದೆ. ರಕ್ತ
ಹೆಪ್ಪುಗಟ್ಟುವಾಗ ಅದರಲ್ಲಿ ಹುಟ್ಟುವ ಬಿಳಿಯ ದಾರದಥ ಅಲಿ!
ಸಸಾರಜನಕ ಪದಾರ್ಥವನ್ನು ತಂತುದ್ರವ್ಯ (Fibrinogen)ವಃ
ಉತ್ಪಾದಿಸುತ್ತದೆ. ಕಬ್ಬಿಣ ಮತ್ತು ರಕ್ತಕಣಗಳನ್ನು ಶೇಖರಿಸುತ್ತ
ಪಿತ್ತಜನಕಾಂಗವು, ಕರುಳಿನಲ್ಲಿ ಉತ್ಪತ್ತಿಯಾಗುವ ಮತ್ತು ರಕ್ತದ
ಸೇರಿಹೋಗುವ ವಿಷಯುಕ್ತ ಪದಾರ್ಥಗಳನ್ನು ಶುದ್ಧಿಗೊಳಿಸುತ್ತ
ಕಾರ್ಬೊಹೈಡ್ರೇಟುಗಳನ್ನು (ಶರ್ಕರ ಪಿಷ್ಟ)ಗಳನ್ನು ಗ್ಲೈಕೊಜೆನ
ರೂಪದಲ್ಲಿ (ಅಸ್ಪಟಿಕವಾದ ರುಚಿ ವಾಸನೆಗಳಿಲ್ಲದ ಪಿಷ್ಟದಂಃ
ದೇಹದಲ್ಲಿ ಸಕ್ಕರೆಯಾಗುವಂತಹ ಪದಾರ್ಥ) ಸಂಗ್ರಹಿಸುತ್ತದೆ. ಆ
ವಿಟಮಿನ್‌ “ಎ' ಅನ್ನು ರೂಪಿಸುತ್ತದೆ ಮತ್ತು ವಿಟಮಿನ್‌ “ಬಿ'
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 183

ಒಂದು ಉಗ್ರಾಣವೇ ಆಗಿದೆ. ದೇಹದ ಕೊಬ್ಬನ್ನು ಶೇಖರಿಸಿ ಜೀವದ್ರವ್ಯ


ರೂಪಣೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಕರುಳುಗಳಿಗೆ
ಪಿತ್ತರಸಲವಣಗಳು ಹಾಗೂ ವರ್ಣದ್ರವ್ಯಗಳನ್ನು ಕೊಂಡೊಯ್ಯುವ
ಪಿತ್ತರಸ ನಾಳಗಳ ಕಾರ್ಯಕ್ಕೆ ತೊಂದರೆಯುಂಟಾದಾಗ
ಕಾಮಾಲೆಯುಂಟಾಗಬಹುದು. ಹೀಗಾದಾಗ ಪಿತ್ತರಸವು ರಕ್ತದೊಡನೆ
ರಸನಾಳಗಳ
ಬೆರೆತು ದೇಹದ ಚರ್ಮಕ್ಕೆ ಹಳದಿ ಛಾಯೆಯನ್ನು ನೀಡುತ್ತದೆ.
ಇಲ್ಲವೆ,
ತಡೆಗೆ ಪಿತ್ತಾಶ್ಮರಿ (Gall Stones)ಯೂ ಕಾರಣವಾಗಬಹುದು.
ಅಥವಾ ಇನ್ನಾವುದೇ ಖಾಯಿಲೆಯಿಂದಾಗಿ ಉಂಟಾಗುವ
ಮಲೇರಿಯಾ
. ಕಾಮಾಲೆಯ
ಪಿತ್ತಜನಕಾಂಗದ ಉರಿಯೂತವೂ ಕಾರಣವಾಗಬಹುದು
ಯಾವ ಖಾಯಿಲೆಯ ನಂತರದ
ತೀವ್ರತೆಯು ಅಂತಿಮವಾಗಿ
ಸೋಂಕಿನಿಂದಾಗಿ ಹಾಗೂ ಆ ಸೋಂಕಿನ ತೀವ್ರತೆಯನ್ನು ಅವಲಂಬಿಸಿದೆ.
ಹಾವು ಕಡಿತದಿಂದಲೂ, ಕಾಮಾಲೆ ಬರಬಹುದು.
ಅನೀಮಿಯಾ ಮತ್ತು
ಟೈಫಾಯ್ಡ್‌ ಹಾಗೂ
ಸೋಂಕು ಜ್ವರಗಳಾದ ಮಲೇರಿಯಾ, ಹಳದಿಜ್ವರ,
ಖಾಯಿಲೆಗಳಿಂದಲೂ ಕಾಮಾಲೆ ಕಾಣಿಸಿಕೊಳ್ಳಬಹುದು.
ಇತರ
ಕ್ಷೀಣಿಸಿದಾಗ ಬರುವ
ಪಿತ್ತಜನಕಾಂಗವು ಸರಿಯಾದ ಪೋಷಣೆಯಿಲ್ಲದೆ
ಆಗಬಹುದು.
ಕಾಮಾಲೆ ಅತಿ ತೀವ್ರಸ್ಟರೂಪದ್ದಾಗಿದ್ದು ಪ್ರಾಣಾಂತಿಕವೂ
ಮೊದಲಿಗೆ ಕಣ್ಣುಗಳಲ್ಲಿರುವ ಬಿಳಿ
| ಕಾಮಾಲೆಯ ಹಳದಿಯು
ಇಡೀ ಶರೀರದ ಚರ್ಮದ ಮೇಲೆ
ಭಾಗದಲ್ಲಿ ಕಾಣಿಸಿಕೊಂಡು ಅನಂತರ ಬಣ್ಮದಿಂದ
ಕಾಣಿಸಿಕೊಳ್ಳುವುದು. ತ್ರವು-ಗಾಢವದ ಹಸಿರು-ಕಂದು
ಮೂ
ಿರು ತ್ತ ದೆ. ಬಾ ಯಿ ಯಲ ್ಲ ಿ ಕಹ ರು ಚಿ ಯಿ ರುವುದು. ಮಲವು ಬೂದು
ಕೂಡ ಕಾಡಿಸುವುದು.
ಅಥವಾ ಬಿಳಿ ಬಣ್ಣದ್ ದಾಗಿದ್ದು ಮಲಬದ್ಧತೆ ತೀವ್ರವಾಗಿ
ಂತಿ ಮತ ್ತ ು ನಾಡ ಿ ಬಡ ಿತ ದ ವೇಗ ದಲ್ಲಿ ಗಮನಾರ್ಹವಾಗಿ
ಮಾನಸಿಕ ಅಶಾ ಹಸಿವು ಕ್ಷೀಣಿಸಿ
ಕಂ ಡು ಬರ ುವ ುದ ು. ರೋ ಗಿ ಗೆ
ಖ ಲಕ್ಷಣ
ುದು.
y ನ್ನು ಕಂಡರೆ ವಾಕರಿಕೆ ಬರುವಂತಾಗುವ
ು ಇಂಗುವುದು, ಅಜೀರ್ಣ ಮತ್ತು
ನಿದ್ದೆಯಿಲ್ಲದಿರುವುದು, ಹಸಿವ
ುದು. ಬಲಭುಜದ ಸ್ವಲ್ಪ
ಕಾಮಾಲೆ ಪ್ರಾರಂಭವಾಗಬಹ
184 ಸಾಮಾನ್ಕ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಕೆಳಗೆ ನೋವು ಕಾಣಿಸಬಹುದು. ರೋಗಿಗೆ ಬಹಳ ಚಳಿಯೆನಿಸಬಹುದು. '
ಮತ್ತು ವಾಂತಿ ಮಾಡುವ ಅನಿಸಿಕೆಯಾದರೂ ಆಗಬಹುದು.
ಪಿತ್ತಜನಕಾಂಗವು ಕೊಬ್ಬನ್ನು ಪೌಷ್ಠಿಕಾಂಶವಾಗಿ ಪರಿವರ್ತಿಸುವ
ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ ಹೀಗಾಗುವುದು.
ಕರಿದ ಪದಾರ್ಥಗಳನ್ನು ತಿನ್ನುವ ಅಭ್ಯಾಸ, ರುಚಿಕಾರಗಳು, ಸಿಹಿ
ಪದಾರ್ಥಗಳು, ಅತಿಹೆಚ್ಚು ಸಾಂಬಾರ ಪದಾರ್ಥಗಳನ್ನು ತಿನ್ನುವುದು
ಇತ್ಯಾದಿಗಳಿಂದ ಕಾಮಾಲೆಗೆ ಉತ್ತೇಜನಕಾರಿಯಾದ ಪರಿಸ್ಥಿತಿಯನ್ನು ನಾವೇ '
ನಿರ್ಮಿಸಿಕೊಟ್ಟಂತಾಗುವುದು. ಇವುಗಳು ಕರುಳುಗಳ ಕಾರ್ಯ ನಿರ್ವಹಣೆಗೆ
ತಡೆಯೊಡ್ಡುತ್ತವೆಯಾದುದರಿಂದ ರೋಗಿಗಳು ವಿರೇಚಕಗಳನ್ನು
ತೆಗೆದುಕೊಳ್ಳುವರು. ಕೆಲವೊಂದು ವಿರೇಚಕಗಳಲ್ಲಿ ಪಾದರಸದಿಂದ
ಉತ್ಪಾದಿಸಲಾದ ಔಷಧ ಅಂಶಗಳಿದ್ದು ಇದು ಪಿತ್ತಜನಕಾಂಗಕ್ಕೆ ಮತ್ತಷ್ಟು
ಅಪಾಯ ತಂದೊಡ್ಡಬಲ್ಲದು.
ಚಿಕಿತ್ಸೆ
ಪಿತ್ತಜನಕಾಂಗಗಳ ಮೇಲಿನ ಒತ್ತಡವನ್ನು ಕಡಿಮೆಮಾಡುವಂತೆ
ನೋಡಿಕೊಳ್ಳುವುದು ಚಿಕಿತ್ಸೆಯ ಮೊದಲ ಹಂತ. ಇದಕ್ಕೆ ಅತ್ಯುತ್ತಮ
ಮಾರ್ಗ ಉಪವಾಸ-ಉಪವಾಸವೆಂದರೆ ರೋಗಿಯನ್ನು ಸಂಪೂರ್ಣ
ನಿರಾಹಾರಿಯನ್ನಾಗಿ ಮಾಡುವುದಲ್ಲ. ಕೆಲವೊಂದು ಪ್ರಾಣಿಗಳು
ಅಸ್ಪಾಸ್ತ್ಯದಿಂದಿರುವಾಗ ಯಾವ ಆಹಾರವನ್ನು ಕಡೆಗೆ ನೀರನ್ನೂ ಸಹ
ಅಲಕ್ಸಿಸುವುದನ್ನು ನೀವು ಗಮನಿಸಿರಬೇಕು. ಅದು ಅವುಗಳನ್ನು ತಿರುಗಿ
ಆರೋಗ್ಯ ಸ್ಥಿತಿಗೆ ತರಲು ಪ್ರಕ್ಷಿಯು ಕಂಡುಕೊಂಡ ಮಾರ್ಗ.
ಪ್ರಾಣಿಗಳಿಂದ ಮಾನವ ಕಲಿಯಬಹುದಾದ ಅನೇಕ ಪಾಠಗಳಲ್ಲಿ
ನಿಶ್ಚಯವಾಗಿ ಇದೂ ಒಂದು. ಆಹಾರ ಸೇವನೆಯನ್ನು ನಿಲ್ಲಿಸುವುದರಿಂದ
ಜೀರ್ಣಾಂಗಗಳಿಗೆ ಜೀರ್ಣಮಾಡುವ ಕಾರ್ಯಭಾರವನ್ನು ತಪ್ಪಿಸಿ ಅವು
ದೇಹದಿಂದ ತ್ಯಕ್ತವಸ್ತುಗಳನ್ನು ಹೊರಚೆಲ್ಲುವ ಕಾರ್ಯದತ್ತ
ಪ್ರವೃತ್ತವಾಗುವಂತೆ ಪ್ರೇರೇಪಿಸಬಹುದು.

ಒಂದು ನಿರ್ದಿಷ್ಠ ಅವಧಿಯವರೆಗೆ ಉಪವಾಸ ಮಾಡಬೇಕೆಂದಾಗ


ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 185
ಅದನ್ನು ಒಬ್ಬ ತಜ್ಞ ನೈಸರ್ಗಿಕ ಚಿಕಿತ್ಸಕನ ನೇತೃತ್ವದಲ್ಲಿ ಮಾಡುವುದು
ಒಳ್ಳೆಯದು. ಹಣ್ಣಿನ ರಸಗಳು. ತರಕಾರಿ ರಸಗಳು ಹಾಗೂ ಸಾಕಷ್ಟು
ನೀರನ್ನು ಉಪವಾಸದ ಅವಧಿಯಲ್ಲಿ ಸೇವಿಸಬೇಕು. ಬಿಸಿನೀರಿನ
ಎನಿಮಾವನ್ನು ತೆಗೆದುಕೊಳ್ಳಬೇಕು. ಇದರಿಂದ ತ್ಯಕ್ತವಸ್ತುಗಳು
ಕರುಳುಗಳಿಂದ ಹೊರಚೆಲ್ಲಲು ಸಹಾಯವಾಗುವುದು. ದೇಹಸ್ಥಿತಿಯಲ್ಲಿ
ಸುಧಾರಣೆ ಕಂಡು ಬಂದಿದೆಯೆನ್ನುವುದು ಸ್ಪಷ್ಟವಾದಾಗ - ಅದನ್ನು
ನಾಲಗೆಯ ಆರೋಗ್ಯಕರ ಬಣ್ಣದಿಂದ ಅರಿಯಬಹುದು - ತಾಜಾ ಹಣ್ಣಿನ
ರಸವನ್ನು ಕುಡಿಯಬಹುದು. ಎರಡು ದಿನಗಳ ನಂತರ ತಾಜಾ
ಹಣ್ಣುಗಳನ್ನು ಆಹಾರದ ಬದಲು ಸೇವಿಸಬಹುದು. ಹಣ್ಣು, ತರಕಾರಿಗಳು
ಮತ್ತು ಕರುಳು ಕಾರ್ಯಗಳಿಗೆ ಹೆಚ್ಚು ಒತ್ತಡ ನೀಡದಂತಹ - ಸುಲಭವಾಗಿ
ಜೀರ್ಣವಾಗಬಲ್ಲ - ಆಹಾರಗಳನ್ನು ತೆಗೆದುಕೊಳ್ಳುವ ಅಭ್ಯಾಸ
ಬೆಳೆಸಿಕೊಂಡಾಗ - ಕಾಮಾಲೆಯ ಭಯವನ್ನು ತಡೆಗಟ್ಟಿದಂತೆ.
ಕಾಮಾಲೆಯಿರುವ ತನಕವೂ ಕೊಬ್ಬಿನ ಪದಾರ್ಥಗಳನ್ನು ಸಂಪೂರ್ಣವಾಗಿ
ವರ್ಜಿಸಬೇಕು. ಸ್ವಲ್ಪಕಾಲದ ನಂತರ, ಜರಡಿಯಾಡದ ಹಿಟ್ಟಿನಿಂದ ಮಾಡಿದ
ಪದಾರ್ಥಗಳು, ಬೇಯಿಸಿದ ತರಕಾರಿಗಳು ಮತ್ತು ಹಸಿ ತರಕಾರಿಯ
ಸಾಲಡ್‌ ಅನ್ನು ನೀಡಬಹುದು. ನಿಂಬೆಹಣ್ಣಿನ ರಸವನ್ನು ಉಗುರುಬೆಚ್ಚನೆ
ನೀರಿನಲ್ಲಿ ಹಿಂಡಿ ಬೆಳಗಿನ ಸಮಯದಲ್ಲಿ ತೆಗೆದುಕೊಳ್ಳಬೇಕು. ಒಣದ್ರಾಕ್ಷಿ,
ಅಂಜೂರದಹಣ್ಣು ಮತ್ತು ತಾಜಾ ಮಾಗಿದ ಹಣ್ಣುಗಳು ಬೆಳಗಿನ
ಉಪಾಹಾರಕ್ಕೆ ಬದಲು ಸೇವಿಸಬೇಕು.
ಬೇರೆ ಬೇರೆ ಅಂಗಗಳಿಗೆ ವ್ಯಾಯಾಮವೊದಗಿಸುವ ವ್ಯಾಯಾಮ
ಪರಿ, ಕಾಮಾಲೆ ರೋಗಿಗಳಿಗೆ ಬಹು ಉಪಕಾರಿ. ಅತ್ಯುತ್ತಮ
ವ್ಯಾಯಾಮವೆಂದರೆ ನಾಲ್ಕೂ ಕಾಲುಗಳ ಮೇಲೆ (ಕಾಲು ಮತ್ತು
ಕೈಗಳೆರಡನ್ನೂ ಊರಿ ಪಶುಗಳಂತೆ) ನಡೆಯುವುದು. ಇದು
ಿತ್ತಜನಕಾಂಗವನ್ನು ಉದ್ರೇಕಿಸಿ ಪಿತ್ತರಸವನ್ನು ಹೆಚ್ಚು ಸ್ರವಿಸುವಂತೆ
ಮಾಡುವುದು. ಜೀರ್ಣಶಕ್ತಿಗೂ ಜೀರ್ಣಕ್ರಿಯೆಗೂ ಹೆಚ್ಚಿನ ಚಾಲನೆ
ದೊರಕುವುದು.
ಸಾಮಾನ್ಯ ರೋಗಗಳಿಗೆ. ನಿಸರ್ಗ ಚಿಕಿ

ಬೊಕ್ಕೆಗಳು
BOILS
ಸ್ನೇಹಿತರೊಬ್ಬರು ಬರೆಯುತ್ತಾರೆ :- ನನ್ನ ಮತ್ತು ನನ್ನ ಮಗ
ಮೈಮೇಲೆ ವಿಪರೀತ ನೋವುಂಟುಮಾಡುವ ಸಣ್ಣ ಬೊಕ್ಕೆಗಳೇಳುತ್ತ
ನನ್ನ ಪಕ್ಕದ ಮನೆಯವರೊಬ್ಬರ ಮಗಳೂ ಸಹ ಈ ತೊಂದರೆಯಿಂ
ನರಳುವುದನ್ನು ಗಮನಿಸಿದ್ದೇನೆ. ಅವಳಿಗೆ ಕೈ ಮತ್ತು ಪಾದಗಳ ಮೇ
ಈ ಬೊಕ್ಕೆಗಳೆದ್ದು, ಇವುಗಳನ್ನು ಕೆರೆದಾಗ ಒಡೆಯುತ್ತವೆ.
ಈ ಎಲ್ಲ ಪ್ರಕರಣಗಳಲ್ಲಿ ಬೊಕ್ಕೆಗಳು ದೇಹದ ಎಿವಿ
ಭಾಗಗಳಲ್ಲೆದ್ದರೂ ಇವುಗಳೆಲ್ಲದರ ಕಾರಣ ಒಂದೇ. ದೇಹದಲ್ಲಿ
ವಿಷವಸ್ತುಗಳು ಸರಿಯಾದ ರೀತಿಯಲ್ಲಿ ಹೊರಚೆಲ್ಲಲ್ಪಡದಿರುವುದೆ!
ಇವುಗಳಿಗೆ ಕಾರಣ. ನೀವುಗಳೆಲ್ಲ ಬರಿ ಹಣ್ಣಿನ ಆಹಾರವನ್ನು ಕೆಲದಿನಗಳ
ಮಟ್ಟಿಗೆ ಸೇವಿಸಬೇಕು. 'ನಿಮಗೆ ಎಷ್ಟು ಹಸಿವಾಗುವುದೋ ಅದನ್ನು
ಅವಲಂಜಿಸಿ ಯಾವುದಾದರೂ ಒಂದು ಬಗೆಯ ಹಣ್ಣನ್ನು ದಿನಕೆ
ಮೂರುಬಾರಿ ಸೇವಿಸಿರಿ. ನೀವು ಬರಿಯ ಹಣ್ಣಿನ ಆಹಾರವನ್ನು
ಬಳಸುತ್ತಿರುವಷ್ಟು ದಿನಗಳೂ ಎನಿಮಾವನ್ನು ತೆಗೆದುಕೊಳ್ಳಿ. ಇದನ್ನು
ಮೂರು ದಿನಗಳ ಕಾಲ ಮುಂದುವರೆಸಿ. ನಾಲ್ಕನೆಯ ದಿನದಿಂದ ಈ
ಕ್ರಮವನ್ನು ಅನುಸರಿಸಿ. ಮುಂಜಾನೆಯ ಮಲವಿಸರ್ಜನೆಯ ನಂತರ 5
ಮಿಲಿ ಲೀಟರಿನಷ್ಟು ನಿಂಬೆ ರಸವನ್ನು 1/2 ಲೀಟರು ಬಿಸಿನೀರಿಗೆ ಹಾ
ದಿನವೂ ಬೆಳಿಗ್ಗೆ ಸೇವಿಸಿರಿ. ಉಪಾಹಾರಕ್ಕಾಗಿ ಬೇಯಿಸಿದ ತರಕಾರಿಯಿಂ?
ಮಾಡಿದ ಸಾರನ್ನು ಸೇವಿಸಿ. ಊಟಕ್ಕಾಗಿ ಬೇಯಿಸಿದ ತರಕಾರಿಗಳನ
ತಿನ್ನಿರಿ ಮತ್ತು ಸಂಜೆಯೂಟಕ್ಕಾಗಿ ಹಣ್ಣುಗಳನ್ನು ತಿನ್ನಿರಿ. 100 ಗ್ರಾಂನಷ:
ಒಣದ್ರಾಕ್ಷಿ ಅಥವಾ ಅಂಜೂರವನ್ನು ರಾತ್ರಿಯೂಟದ ಜೊತೆಗೆ ಸೇವಿಸಿ!
ಒಂದು ವಾರದವರೆಗೆ ಇದನ್ನು ಮುಂದುವರೆಸಿ, ಅನಂತರ ಬ್ರೆಡ್‌ ಅನ
ಬೇಯಿಸಿದ ತರಕಾರಿಯೊಂದಿಗೆ ತಿನ್ನಲು ಆರಂಭಿಸಿ, ಈ ಕ್ರಮವನ
ಕೆಲವಾರಗಳ ಕಾಲ ಅನುಸರಿಸಿದಿರಾದರೆ ಬೊಕ್ಕೆಗಳು ಮಾಯವಾಗಿ ನಿಮ
ಚರ್ಮ ಆರೋಗ್ಯದ ಕಾಂತಿಯಿಂದ ಮಿನುಗುತ್ತವೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 187

ಗದ್ದಕ್ಟು - ಮಂಗನ ಬಾವು


MUMPS
ಅನೇಕ ಮಕ್ಕಳು ಈ ಬಾಧೆಗೊಳಗಾಗುತ್ತಾರೆ. ಗಂಟಲ ಭಾಗದಲ್ಲಿ
ಊದಿಕೊಂಡು ಬಹಳ ನೋವನ್ನನುಭವಿಸುತ್ತಾರೆ. ರೋಗಿಗೆ ತೀವ್ರವಾಗಿ
ಜ್ವರವೂ ಬರುವುದುಂಟು. ಇದು ಹೇಗಾಗುತ್ತದೆ ? ಈ ಖಾಯಿಲೆ
ಸೋಂಕು ರೋಗವೆ? ಇದಕ್ಕೆ ಚಿಕಿತ್ಸೆ ಹೇಗೆ?
ಸಾಕಷ್ಟು ನೀರು ಸೇವಿಸದೆ ಹಾಗೂ ಮಲಬದ್ಧತೆಯಿಂದ ನರಳುವ
ಮಕ್ಕಳಿಗೆ ಈ ರೋಗ ಧಾಳಿಯಿಡುತ್ತದೆ. ಮಕ್ಕಳಿಗೆ ಸಾಕಷ್ಟು ನೀರು
ಕುಡಿಯಲು ಉತ್ತೇಜಿಸಬೇಕು. ಅವರು ನಿಯಮಿತ ವೇಳೆಯಲ್ಲಿ ಮಲ
ವಿಸರ್ಜನೆಗೆ ಹೋಗುವಂತೆ ಶಿಸ್ತನ್ನು ರೂಢಿಸಬೇಕು. ಇದರಿಂದ
ಮಲಬದ್ಧತೆಯ ಭಯವಿಲ್ಲದಂತಾಗುತ್ತದೆ. ಅವರ ಆಹಾರದಲ್ಲಿ ಸಾಕಷ್ಟು
ಹಣ್ಣು ಮತ್ತು ತರಕಾರಿಗಳಿರಬೇಕು. ಗದ್ದಕಟ್ಟು ಬಂದ ಮೇಲೆ ಅವರಿಗೆ
ದಿನಾಲು ಎನಿಮಾ ಕೊಡಬೇಕು ಮತ್ತು ಅವರಿಗೆ ಬರಿಯ ಹಣ್ಣೆನ ರಸ
ನೀಡಬೇಕು. ಊದಿಕೊಂಡ ಭಾಗಕ್ಕೆ ಚಿಸಿಕಟ್ಟು ಹಾಕಿ 10 ನಿಮಿಷಗಳ
ಕಾಲ ಬಿಟ್ಟು ನಂತರ ತಣ್ಣನೆ ಕಟ್ಟನ್ನು ಹಾಕಬೇಕು. (Hot & Cold
Compresses respectively) ಒಂದು ಅಥವಾ ಎರಡು ಗಂಟೆಗಳ ಕಾಲ
ಹಾಕಬೇಕು. ಮೂರರಿಂದ ನಾಲ್ಕುದಿನಗಳ ಕಾಲ ಈ ರೀತಿ ಮಾಡಿದರೆ
ಮಂಗನ ಬಾವು ಮಾಯವಾಗುವುದು.

ಸಂಧಿವಾತ
GOUT
(ಕೀಲುಗಳಲ್ಲಿ ಸೀಮೆಸುಣ್ಣದಂತಹ ಉಂಡೆಗಳು ರಚನೆಯಾಗಿ ಥಟ್ಟನೆ
ಕೆರಳುವ ಒಂದು ರೋಗ)
ಕೀಲುಗಳಲ್ಲಿ ಉಂಟಾಗುವ ಸಂಧಿವಾತ - ಸಂಧಿವಾತದ ಇನ್ನೊಂದು
ಬಗೆ. ರಕ್ತದಲ್ಲಿ ಯೂರಿಕ್‌ ಆಸಿಡ್‌ನ ಪ್ರಮಾಣ ಜಾಸ್ತಿಯಾಗಿ ಅವು
ತನ್ನಿಂತಾನೇ ಕೀಲುಗಳಲ್ಲಿ ಸೇರಿಕೊಂಡು ಊದಿಕೊಂಡು, ಸೋಡಿಯಂ
188 ಸಾಮಾನ್ಯ ರೋಗಗಳಿ ಗೆ ಫಾರ ನಿಸರ್ಗ ಚಿಕಿತ್ಸೆ

'
ಹ ಸ ಸಾಸ ಸಫಾ ಕಾರಾ

ಬೈಕಾರ್ಬೊನೇಟ್‌ ಅಥವಾ ಉಪ್ಪು (ಇಲ್ಲಿ ದೇಹದಲ್ಲಿನ) ಶೇಖರಗೊಂಡು


ಬಹಳ ಯಾತನೆಯುಂಟುಮಾಡುವ ಉಂಡೆಗಳ ರಚನೆ ಈ ರೋಗದ '
ಮುಖ್ಯ ಲಕ್ಷಣ.
ಹಿಪೊಕ್ರಟಸ್‌ನ್ನು ತನ್ನ ಅಪೋರಿಸಂಸ್‌ (10008189) ಗ್ರಂಥದಲ್ಲಿ
ಈ ಖಾಯಿಲೆಯ ಬಗ್ಗೆ ಬರೆಯುತ್ತಾ ಇದು ಸಾಮಾನ್ಯವಾಗಿ ವಸಂತ
ಮತ್ತು ಶರತ್ಕಾಲಗಳಲ್ಲಿ ಕಾಣಿಸಿಕೊಳ್ಳುವುದೆಂದೂ, ಹೆಂಗಸರಿಗಿಂತ
ಗಂಡಸರು ಹೆಚ್ಚಾಗಿ ಈ ರೋಗಕ್ಕೆ ಗುರಿಯಾಗುವರೆಂದೂ ಹೇಳಿದ್ದಾನೆ.
ಯೂರಿಕ್‌ ಆಸಿಡ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದೇಕೆ
ಎಂಬುದನ್ನು ತಿಳಿದುಕೊಳ್ಳಲು ಅಲೋಪತಿ ವೈದ್ಯರುಗಳಿಗೆ ಸಾಧ್ಯವಾಗಿಲ್ಲ.
ದೇಹವ್ಯವಸ್ಥೆ ಯಲ್ಲಿ ಆಹಾರವು ಪೌಷ್ಠಿಕಾಂಶವಾಗಿ ಪರಿವರ್ತನೆಯಾಗುವ
ಘಟ್ಟದಲ್ಲಿ ಉತ್ಪತ್ತಿಯಾಗುತ್ತದೆ. ಮತ್ತು ಮೂತ್ರ ಕೋಶಗಳಿಂದ
ವಿಸರ್ಜಿಸಲ್ಪಡುತ್ತದೆ. ಗೌಟ್‌ (ಸಂಧಿವಾತ)ದಿಂದ ನರಳುತ್ತಿರುವ
ಮೂತ್ರದಲ್ಲಿನ ಯೂರಿಕ್‌ ಆಸಿಡ್‌ನ ಪ್ರಮಾಮವು
ಸಾಮಾನ್ಯರಲ್ಲಿರುವುದಕ್ಕಿಂತ ಅಧಿಕವಾಗಿರುವುದು ಕಂಡು ಬಂದಿದೆ.
ರೋಗವು ಕೆರಳಿದಾಗ - ದೇಹವು ಬಹಳಷ್ಟು ಯೂರಿಕ್‌ ಆಸಿಡ್‌ ಅನ್ನು :
ಹೊರಚೆಲ್ಲುವಂತೆ ಮತ್ತು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಂತೆ ತೋರಿದರೂ
ಇದು ತಾತ್ಕಾಲಿಕ ಮಾತ್ರ.
ಆಧುನಿಕ ವೈದ್ಯಪದ್ಧತಿಯು - ಸಂಧಿವಾತವನ್ನು ಸಾಮಾನ್ಯವಾಗಿ ಶೇ
50 ರಿಂದ 80 ಭಾಗ ರೋಗಿಗಳ ತಂದೆ ತಾಯಿಯರಿಗೆ ಅಥವಾ ಅಜ್ಜ
ಅಜ್ಜಿಯರಿಗೂ ಈ ರೋಗ ಇರುವುದು ಎಂಬ ಕಾರಣಕ್ಕಾಗಿ. ಇದನ್ನು
ಅನುವಂಶಿಕ ಖಾಯಿಲೆ ಎಂದು ನಂಬುವುದು. ಸಾಮಾನ್ಯವಾಗಿ ಈ ರೋಗ
ಆಲಸಿಗಳನ್ನು ಹೆಚ್ಚು ಕಾಲ ಕೂತು ಕೆಲಸ ಮಾಡುವವರನ್ನು
ಆಕ್ರಮಿಸುವುದು ನಿಜವಾದರೂ, ಬೇರೆಯವರಿಗೂ ಈ ರೋಗ
ಬರಬಾರದೆಂದೇನಿಲ್ಲ. ಸಾಕಷ್ಟು ವ್ಯಾಯಾಮ ಮಾಡದಿರುವುದು,
ಐಷಾರಾಮೀ ಜೀವನ ನಡೆಸುವುದು, ಶ್ರೀಮಂತ ಆಹಾರಗಳನ್ನು (ಹೆಚ್ಚು
ರುಚಿಕಾರಕಗಳು, ಸಾಂಬಾರ ಪದಾರ್ಥಗಳಿಂದ ಕೂಡಿದ)
ರೂಢಿಸಿಕೊಂಡಿರುವುದು - ಮದ್ಯಪಾನ - ಇವುಗಳು ಈ ರೋಗವು
ಸಾಮಾನ್ಯ ರೋಗಗಳ ಿಗೆ ನಿಸರ್ಗs
t e ಸಚಿಕಿತ್ಸೆ sI 189
coos
ಆಕ್ರಮಿಸಲು ದೇಹವನ್ನು ಅಣಿಮಾಡುವ ಸಾಧನಗಳು. ಕೆಲವರು - ಬಹು
ಅಪರೂಪವಾಗಿ - ಮದ್ಯಪಾನ ವ್ಯಸನಿಗಳಲ್ಲದವರು ಹಾಗೂ
ಸಸ್ಯಹಾರಿಗಳೂ ಈ ರೋಗದ ಬಲಿಯಾಗಿರುವ ನಿದರ್ಶನಗಳೂ ಇಲ್ಲದಿಲ್ಲ.
ಈ ರೋಗ ಸಾಮಾನ್ಯವಾಗಿ ಮಧ್ಯ ವಯಸ್ಕರಲ್ಲಿ ಅದರಲ್ಲೂ
ಹೆಂಗಸರಿಗಿಂತ ಹೆಚ್ಚಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುತ್ತದೆ. ಸೀಸ ವಿಷವನ್ನು
ಸೇವಿಸಬೇಕಾದಂತಹ ಪರಿಸರದಲ್ಲಿ ಕೆಲಸ ಮಾಡುವವರು ಉದಾ:
ಪ್ಲಂಬರುಗಳು ಈ ಖಾಯಿಲೆಗೆ ಬಲಿಯಾಗುವ ಸಂಭವ ಜಾಸ್ತಿ. ಛಳಿಗೆ
ಮೈಯೊಡ್ಡುವುದು, ಜೀರ್ಣಾಂಗ ವ್ಯವಸ್ಥೆಯ ನ್ಯೂನತೆ-ತೊಂದರೆಗಳು,
ನಿತ್ರಾಣ ಮತ್ತು ಕೆಲವು ನಿರ್ದಿಷ್ಟ ಕಾಲುಗಳಿಗೆ ಆಗುವ ಗಾಯಗಳು, ಈ
ರೋಗದ ಧಾಳಿಗೆ ದೇಹವನ್ನು ಒಡ್ಡುವ ಅಪಾಯಕಾರಿ ಸಾಧನಗಳು.
ಈ ರೋಗವು ಮುನ್ನೆಚ್ಚರಿಕೆ ನೀಡದೆ ಧಾಳಿಯಿಡಬಹುದು. ಆದರೂ
ಕೆಲಮುನ್ಸೂಚನೆಗಳೂ ಕಾಣುವುದುಂಟು. ಜೀರ್ಣಾಂಗದ ತೊಂದರೆಗಳು,
ಹಸಿವಿಲ್ಲದಿರುವುದು ಇಲ್ಲವೆ ಅತಿಕಡಿಮೆ ಹಸಿವಾಗುವುದು, ವಾಯು
ಶೇಖರಣೆ, ದೇಹದ ಬಲ ಭಾಗದಲ್ಲಿ ಪಿತ್ತಜನಕಾಂಗವಿರುವ ಪ್ರದೇಶದಲ್ಲಿ
ನೋವು ಇಲ್ಲವೆ ಭಾರದ ಅನುಭವ ಮತ್ತು ಮೂತ್ರ ವಿಸರ್ಜಿಸುವಾಗ
ಮೂತ್ರ ಜನಕಾಂಗದಲ್ಲಿ ಉರಿ ಇವು ಕೆಲವು ಮುನ್ಸೂಚನೆಗಳು. ಅಂತೆಯೇ
ಅಂಗಾಗಗಳಲ್ಲಿ, ಉರಿ, ಜೋವು ಹಿಡಿಯುವುದು ಮತ್ತು ತೆಣ್ಬ್ಣು
ಕಾಣಿಸಿಕೊಳ್ಳಬಹುದು. ರೋಗವು ಸಾಮಾನ್ಯವಾಗಿ ರಾತ್ರಿವೇಳೆ ಅದೂ
ರಾತ್ರಿ 2ರಿಂದ... 3... ಗಂಟೆಯ ಒಳಗೆ ಧಾಳಿಯಿಡುವುದು.
ತೊಂದರೆಗಳೊಳಗಾದ ದೇಹಭಾಗ ಊದಿಕೊಂಡು ಕಡು ಕೆಂಪಾಗುವುದು.
ಚರ್ಮವು ಬಿಗಿಯಾಗಿ ಹೊಳೆಯವುದು. ಸುತ್ತಲ ನರಗಳು
ಉಬ್ಬಿದಂತಾಗುವುದು. ಸಾಮಾನ್ಯವಾಗಿ ರೋಗದ ಆಕ್ರಮಣ ಒಂದು
ವಾರದಿಂದ ಹತ್ತು ದಿನಗಳವರೆಗೆ ಮುಂದುವರೆಯುವುದು. ಈ ಕಾಲದಲ್ಲಿ
ರೋಗಿಯು ಮಲಬದ್ಧತೆ, ಅಜೀರ್ಣ ಮತ್ತು ವಿಪರೀತ ಬಾಯಾರಿಕೆಯಿಂದ
ನರಳುತ್ತಾನೆ. ಮೂತ್ರವು ಬಹಳ ಕಡಿಮೆಯಾಗಿದ್ದು ತೀವ್ರವಾದ
ಬಣ್ಣದ್ದಾಗಿರುವುದು, ಮತ್ತು ಬಹಳಷ್ಟು ಮೂತ್ರ
ಧಾತುವಿನಿಂದಾಗಿರುವುದು. ರೋಗಕ್ಕೆ ಪಕ್ಕಾದ ಕೀಲು ಊದಿಕೊಳ್ಳುವುದು.
190 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಊತ ದೇಹದ ಇತರ ಭಾಗಗಳಿಗೂ


ವ್ಯಾಪಿಸಿ ವ್ಯಾಧಿ ತಳವೂರುವುದು. ಕೀಲುಗಳೂ ದೊಡ್ಡದಾಗಿ, ರೋಗಿಯು
ಚಲಿಸಬೇಕಾದಾಗಲೆಲ್ಲ ಅತ್ಯಂತ ಯಾತನೆಯನ್ನನುಭವಿಸಬೇಕಾಗುವುದು.
ನಿಸರ್ಗ ಚಿಕಿತ್ತೆಯಲಲಿ ಇತರ ಎಲ್ಲಿ ಖಾಯಿಲೆಗಳಂತೆಯೇ
ಸಂಧಿವಾತವೂ (Gout), ವಿಷವಸ್ತುಗಳನ್ನು ಹೊರಚೆಲ್ಲಲು
ಅಸಮರ್ಥವಾದ ದೇಹದ ಕುಂದಿದ ಸಾಮರ್ಥ್ಯವನ್ನು ಸೂಚಿಸುತ್ತದೆಂದು
ನಂಬುವುದು. ಕರುಳುಗಳು, ಮೂತ್ರ ನಾಳಗಳು, ಚರ್ಮ ಮತ್ತು ಮೂಗಿನ
ಹೊಳ್ಳೆಗಳು ಎಲ್ಲವೂ ದೇಹದಿಂದ ತ್ಯಕ್ತ ವಸ್ತುಗಳನ್ನು ಹೊರಚೆಲ್ಲಬೇಕು.
ಅವುಗಳು ತಮ್ಮ ಕಾರ್ಯಗತಿಯನ್ನು ಕ್ಲೀಣಿಸಿಕೊಂಡರೆ, ಮತ್ತು ಸರಿಯಾಗಿ
ಕಾರ್ಯಮಾಡದಿದ್ದರೆ. ಈ ತ್ಯಕ್ತ ವಸ್ತುಗಳು ದೇಹದಲ್ಲಿ ಶೇಖರಣೆಯಾಗಿ,
ಸಂಧಿವಾತವನ್ನುಂಟು ಮಾಡುವುವು. ಜೀವವು. ಶುದ್ಧ ರಕ್ತದ ಮೇಲೆ
ಆಧಾರಿತವಾಗಿದ್ದು, ಜ್ವರಗಳು, ನೆಗಡಿ ಮತ್ತು ಆಮಶಂಕೆಗಳಂತಹ
ಆಯುಧಗಳನ್ನು. ಪ್ರಕ್ತಿಯು ನಮಗೆ ದೇಹದ ತ್ಯಕ್ತ ವಸ್ತುಗಳನ್ನು
ಹೊರಚೆಲ್ಲಿ ಶುದ್ಧ ರಕ್ತ ಸದಾ ಇರುವಂತೆ ನೋಡಿಕೊಳ್ಳಲು ನೀಡಿದೆ. |

ಈ ವ್ಯಾಧಿಗಳನ್ನು ಅದುಮಿಟ್ಟರೆ - ಸಾಮಾನ್ಯವಾಗಿ ಅಲೋಪತಿ ವೈದ್ಯ


ಪದ್ಧತಿಗೆ ಮೊರೆಹೊಕ್ಕಾಗ ಆಗುವಂತೆ - ಈ ವಿಷವಸ್ತುಗಳು ದೇಹದಲ್ಲಿರುವ
ಇತರ ದುರ್ಬಲ ಅಂಗಾಂಗಗಳನ್ನು ಆಕ್ರಮಿಸುತ್ತದೆ. ಹೀಗಾಗಿಯೇ
ದೇಹದಲ್ಲಿ ರೋಗಗಳು ಬೇರೂರುವುದು.
ಇದರ ನಿಜವಾದ ಅಪರಾಧಿಯೆಂದರೆ ನಾವು ಅಭ್ಯಾಸ
ಮಾಡಿಕೊಂಡಿರುವ ಆಹಾರ ಕ್ರಮ. ನಮ್ಮ ರಕ್ತವು ಮುಖ್ಯವಾಗಿ
ಕ್ಷಾರೀಯವಾಗಿದ್ದು, ಅಸಿಡಿಟಿಯನ್ನುಂಟು ಮಾಡುವ ಯಾವುದೇ
ಪದಾರ್ಥಗಳನ್ನು ವರ್ಜಿಸಬೇಕು. ಸಂಧಿವಾತವನ್ನು ಇನ್ನಾವುದೇ
ವೈದ್ಯಪದ್ಧತಿಯಿಂದ ಚಿಕಿತ್ಸಿಸಿದರೆ ರೇಜಿಗೆಯಾಗುವುದು. ರೋಗದ
ನಿಜವಾದ ಕಾರಣವನ್ನು ಹತ್ತಿಕ್ಕಲಾರದೆ, ನೋವು ನಿವಾರಕಗಳನ್ನು ಅಥವಾ
ಪೃತಿವಿಷವನ್ನು ನೀಡುವ ಕ್ರಮವನ್ನು ಇತರ ಪದ್ಧತಿಗಳು ಅನುಸರಿಸುತ್ತವೆ.
ಆಯುರ್ವೇದ ಪಂಡಿತರು ಹಣ್ಣ ಮತ್ತು ತರಕಾರಿಗಳನ್ನು ತಿನ್ನುವುದನ್ನು
ಅದು ಶೀತವನ್ನುಂಟು ಮಾಡುವುದೆನ್ನುವ ನೆಪವೊಡ್ಡಿ ನಿಷೇಧಿಸುತ್ತಾರೆ.
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 191

ಇದರಿಂದ ರೋಗಿಗೆ ನಿಜವಾಗಿ ಗುಣಮುಖನಾಗುವ ಅವಕಾಶವನ್ನು


ತಪ್ಪಿಸಿದಂತಾಗುತ್ತದೆ. ಕೆಲವೊಮ್ಮೆ ವೈದ್ಯರು, ರೋಗಿಗಳಿಗೆ ತಮ್ಮ ಹಲ್ಲು
೨ಧವಾ ಟಾನ್ಸಿಲ್‌ ಅನ್ನು ತೆಗೆದು ಹಾಕಲು ಹೇಳುತ್ತಾರೆ. ರೋಗದ
ಮೂಲ ಹಲ್ಲಿನಲ್ಲಿ ಅಥವಾ ಟಾನ್ಸಿಲ್‌ಲ್ಲಿ ಇರುವುದೆಂಬ ತಪ್ಪು ಕಲ್ಪನೆ
೨ವರದು. ಆದರೆ ಇವುಗಳನ್ನು ತೆಗೆದು ಹಾಕುವುದರಿಂದ ರೋಗಿಗೆ ಯಾವ
ಧದ ರೋಗ ಪರಿಹಾರವೂ ಸಿಗದೆ ಹೋದ ಪ್ರಕರಣಗಳು ಸಾಕಷ್ಟಿವೆ.

ತ್ಸ
ಸಂಧಿವಾತದ ಮೊದಲ ಚಿಕಿತ್ಸೆ, ದೇಹದ ಎಲ್ಲ ಡಿಂಕಿ/ದ್ವಾರಗಳೂ
`ರಿಯಾಗಿ ಕಾರ್ಯ ನಿರ್ವಹಿಸಿ, ತ್ಯಕ್ತ ವಸ್ತುಗಳನ್ನು ಸರಿಯಾಗಿ ಹೊರ
3ಲ್ಲುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ರೋಗಿಯು
ಇಧ್ಯವಾದಷ್ಟೂ ಶುದ್ಧ ಹವೆ ಸೇವಿಸಬೇಕು. ರಕ್ತಕ್ಕೆ ಹೆಚ್ಚು ಹೆಚ್ಚು
ತಿಮ್ಲಜನಕ ಪೂರೈಕೆಯಾಗಿ ಅದು ಶುದ್ಧೀಕರಣ ಕಾರ್ಯವನ್ನು ಸರಿಯಾಗಿ
)ರ್ವಹಿಸುವಂತೆ ನೋಡಿಕೊಳ್ಳಬೇಕು. .ರೋಗಿ ಹೆಚ್ಚು ಹೆಚ್ಚು ನೀರು
ೇವಿಸಿ ಹೆಚ್ಚು ಮೂತ್ರ ಉತ್ಪಾದನೆಯಗುವಂತೆ ನೋಡಿಕೊಳ್ಳಬೇಕು.
ೈತಿದಿನ ಮುಂಜಾನೆ ಮತ್ತು ಸಂಜೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ
ರಿಸಿ ಕುಡಿಯಬೇಕು. ಚರ್ಮ ರಂಧ್ರಗಳನ್ನು ಹೆಚ್ಚು
)ಯಾಶೀಲಗೊಳಿಸಲು ದಿನವೂ ತಣ್ಣೀರು ಸ್ನಾನಮಾಡಿ, ದೇಹವನ್ನು
'ಭಸವಾಗಿ ಕೈಗಳಿಂದ ಉಜ್ಜಬೇಕು. ಕೀಲುಗಳಲ್ಲಿ ನೋವು
ುಪರೀತವಾಗಿದ್ದು ರೋಗಿ ತನ್ನ ಮೈಯನ್ನುಜ್ಜಲು ಅಸಮರ್ಥನಾದರೆ
ವನು. ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕು. ಬೆವರುಂಟು
ಬಾಡುವಂತೆ ಸೂರ್ಯಸ್ನಾನ ಮಾಡಬೇಕು. ಬಿಸಿಲಿನಲ್ಲಿ 1/2 ಗಂಟೆ ಕಾಲ
ಳಿದರೆ, ಸ್ಟೇದ ಗ್ರಂಥಿಗಳನ್ನು ಕ್ರಿಯಾಶೀಲವಾಗಿಸಿ ಸರಿಯಾಗಿ ಕಾರ್ಯ
ರ್ವಹಿಸುವಂತೆ ಮಾಡಬಹುದು. ಸೂರ್ಯಸ್ನಾನದ ನಂತರ ತಣ್ಣೀರು ಸ್ನಾನ
ರಾಡುವುದೊಳ್ಳೆಯದು. ರೋಗಿಗೆ ತಣ್ಣೀರುಸ್ನಾನ ಸಾಧ್ಯವಾಗದಿದ್ದರೆ
ದ್ವೆಯಾದ ಟವೆಲಿನಿಂದ ಮೈಯನ್ನು ಉಜ್ಜಿ ಒರೆಯಬೇಕು. ವಾರಕ್ಕೆ
ತೂರು. ಸಲಕ್ಕಿಂತ ಹೆಚ್ಚು ಬಾರಿ ಸೂರ್ಯ ಸ್ನಾನ ಮಾಡಬಾರದು.
ೂರ್ಯನಿಲ್ಲದ ದಿನಗಳಲ್ಲಿ ಹಬೆಯ ಸ್ನಾನದಿಂದಾಗಲೀ ಅಥವಾ
|
192 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಪಾದಗಳನ್ನು ಬಿಸಿನೀರಿನಲ್ಲಿ ನೆನೆಸುವುದರಿಂದಾಗಲೀ ಬೆವರು ಬರುವ
ನೋಡಿಕೊಳ್ಳ ಬೇಕು.

ತಾಜಾ ಹಣ್ಣು ಮತ್ತು ತರಕಾರಿಗಳ-ಇವು ಕರುಳುಗಳಿಗೆ


ಅಂಟಿಕೊಳ್ಳುವುದು - ಆಹಾರ ತೆಗೆದುಕೊಳ್ಳಬೇಕು. ಸಿಪ್ಪೆ ಸುಲಿಯದೇ'
ತಿನ್ನಬಹುದಾದ ಹಣ್ಣುಗಳನ್ನು ತಿನ್ನಬೇಕು. ಚಿಕಿತ್ಸೆಯ ಪ್ರಾರಂಭಿಕ
ಹಂತದಲ್ಲಿ ಅನುಸರಿಸಬೇಕಾದ ಕ್ರಮವೆಂದರೆ, ಹಣ್ಣಿನ ರಸದ ಮೇಲೆಯೇ:
ಅವಲಂಬಿತವಾಗಿರುವುದು. ಅದರಿಂದ ಕರುಳುಗಳಿಗೆ ಸ್ವಲ್ಪ ವಿಶ್ರಾಂತಿ
ಸಿಕ್ಕಂತಾಗುವುದು. ಉಪಯೋಗಿಸಬಹುದಾದ ಹಣ್ಣಾಗಳೆಂದರೆ, ಕಿತ್ತಳೆ,
ದ್ರಾಕ್ಷಿ, ಪೈನ್‌ ಆಪಲ್‌ (ಅನಾನಸು) ರಾಸ್‌ಬೆರಿ ಮತ್ತು ಪಿಯರ್ಸ್‌.
ಕುಂಬಳ ಮತ್ತುತರ ಕಾಯಿಗಳು. ಕ್ಯಾಬೇಜು, ಟೊಮಾಟೋ ಮತು
ಹಸಿರು ತರಕಾರಿಗಳು ಅತ್ಯುತ್ತಮ. ರೋಗ ಎಷ್ಟು ಕಾಲದಿಂದಿರುವುದೊ
ಎಷ್ಟು ಹಳೆಯದೋ ಅಷ್ಟು ದೀರುಕಾಲ ರೋಗಿ ಹಣ್ಣು ಮತು
ತರಕಾರಿಗಳನ್ನು ಮಾತ್ರ ಉಪಯೋಗಿಸಬೇಕು.
ಬರಿ ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಲಾರಂಭಿಸಿದ
ದಿನಗಳ ನಂತರ, ಹಾಲನ್ನು ಉಪಯೋಗಿಸಬಹುದು. ಹಾಲನ್ನು ಕುದಿ
250ರಿಂದ 500 ಮಿ.ಲೀ. ನಷ್ಟು ಹಾಲನ್ನು ಒಂದು ಬಾರಿ ಕುಡಿಯಬೇ
ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಲಾರಂಭಿಸಿದ 15 ದಿನಗ
ನಂತರ ಬ್ರೆಡ್ಡನ್ನು ಉಪಯೋಗಿಸಬಹುದು. ಬ್ರೆಡ್ಡಿಗೆ ಬದಲಾಗಿ ಆಲೂಗ
ಬಟಾಟೆಯನ್ನು ಉಪಯೋಗಿಸಿದರೆ ಅದು ಹೆಚ್ಚು ಪಿಷ್ಠವ
ಹೊಂದಿರುವುದರಿಂದ ಹೆಚ್ಚು ಸಹಕಾರಿ.

ಕೀಲುಗಳಲ್ಲಿನ ನೋವು ನಿವಾರಿಸಲು ಬಿಸಿ ಶಾಖ ನೀಡಬೇಕು. 7೯


ಗ್ರಾಂನಷ್ಟು ಉಪ್ಪನ್ನು ಒಂದು ಲೀಟರ್‌ನಷ್ಟು ಬಿಸಿ ನೀರಿಗೆ ಹಾಕಿ ಈ
ದ್ರಾವಣದಲ್ಲಿ ಅದ್ದಿದ ಬಟ್ಟೆಯಿಂದ ಶಾಖ ಕೊಡಬೇಕು. ಶಾಖ ಕೊಟ್ಟ
ದೇಹದ ಭಾಗವನ್ನು ನಂತರ ತಣ್ಣೀರಿನಿಂದ ತೊಳೆಯಬೇಕು. ನಿರಂತರವಾದ
ನೋವಿನಿಂದ ನರಳುತ್ತಿರುವವರು, ಹಸಿ ಬಟಾಟೆ (ಆಲೂಗಡ್ಡೆಯನ್ನು
ನುಣ್ಣಗೆ ನುರುಗಿ ಅದರ ಹಿಟ್ಟನ್ನು ನೋವಿರುವ ಕಡೆ ಮೆತ್ತಬೇಕು. ಈ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ae ಟಾಟ 193
IS 0s
ಕಟ್ಟಿನ್ನೂ ಸ್ವಲ್ಪ ಗಂಟೆಗಳ ಕಾಲದವರೆಗೆ ನೋವಿರುವ ಜಾಗದಲ್ಲಿ
ಇರಿಸಬೇಕು.

ಗಳಗಂಡ GOITRE
ಗಳಗಂಡವನ್ನು ವಾಸಿ ಮಾಡುವ ಬಗೆ ಹೇಗೆ ?
ಗಳಗಂಡ ಅಥವಾ ಬ್ರಾಂಕೊಸೆಲೆ (Bronchocele) ಎಂದರೆ, ಕತ್ತಿನ
ಮುಂಭಾಗದಲ್ಲಿರುವ ಥೈರಾಯ್ಡ್‌ ಗ್ರಂಥಿಯು ದೊಡ್ಡದಾಗುವುದರಿಂದ
ಉಂಟಾಗುವ ಊತ. ದೇಹದಲ್ಲಿನ ಐಯೋಡಿನ್‌ ಪ್ರಮಾಣ
ಕಡಿಮೆಯಾಗುವುದರಿಂದ ಈ ಖಾಯಿಲೆ ಬರುತ್ತದೆ. ದೇಶದ ಪರ್ವತ
ಪ್ರದೇಶಗಲ್ಲಿ ಕಂಡುಬರುವ ಸ್ಥಳೀಯ ಖಾಯಿಲೆಯಿದು. ಥೈರಾಯ್ಡ್‌
ಗ್ರಂಧಿ ದೊಡ್ಡದಾಗುವಾಗ ಸಾಮಾನ್ಯವಾಗಿ ನೋವೇನೂ
ಕಂಡುಬಾರದಿದ್ದರೂ, ಇದು ತೀರ ದೊಡ್ಡದಾದಾಗ-ಧ್ವನಿ
ಗೊಗ್ಗರಾಗುವುದು. ಇದು ಉಸಿರಾಟಕ್ಕೆ ಅಡ್ಡಿಯುಂಟುಮಾಡಿ ಆಹಾರ
ನುಂಗುವುದೂ ತ್ರಾಸದಾಯಕವಾಗುವುದು.
ಗಳಗಂಡವನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗವೆಂದರೆ,
ಸಹಜವಾಗಿ ಅಯೋಡಿನ್‌ ಇರುವ ಆಹಾರವನ್ನು ತಿನ್ನುವುದು. ಕಮಲದ
ದಂಟು, ಪೈನಾಪಲ್‌, ಕ್ಕುಪರೆಸ್‌-ಟ್ಕೂಬರೋಸಸ್‌ ಯ(Cuperus
[uberosus) ಟ್ಯೂಬರ್‌ ಅಥವಾ ಗೆಡ್ಡೆ ಇತ್ಯಾದಿ. ಇದಕ್ಕೆ ಸೇರಿದಂತೆ,
ರೋಗಿಯು ಪ್ರಕೃತಿ ಚಿಕಿತ್ಸಾ ತತ್ವಗಳನ್ನು ಪಾಲಿಸಿ ನೈಸರ್ಗಿಕ ಆಹಾರ
ವಿಸಬೇಕು.

3ನೆಕಾಲು ರೋಗ ELEPHANTIASIS


ೋಗಿಯೊಬ್ಬರ ಪ್ರಶ್ನೆ :
ಕಳೆದೆರಡು ವರ್ಷಗಳಿಂದ ನಾನು ಆನೆಕಾಲು ರೋಗದಿಂದ
ರಳುತ್ತಿದ್ದೇನೆ. ಸೈಕಲನ್ನು ತುಳಿದರೆ ನನ್ನ ಎಡಗಾಲು ಊದಿಕೊಳ್ಳುತ್ತದೆ.
|
194

ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ!

ನಡೆದರೆ, ಛೇರಿನಲ್ಲಿ ಕುಳಿತರೆ,



ಅಥವಾ ನ ಕಾಲನ್ನು ಇಳಿಬಿಟ್ಟು ಎಲ್ಲಿ!

ಕುಳಿತರೂ ಕಾಲು ಊದಿಕೊಳ್ಳುತ್ ಯಾವ ಚಿಕಿತ್ಸೆಯಿ ಗುಣ'
ತದೆ. ಂದಲೂ
ಕಂಡಿಲ್ಲ. ಏನು ಮಾಡಬೇಕು. |
ದೇಹದಲ್ಲಿ ವಿಷವಸ್ತುಗಳ ಶೇಖರಣೆಯಿಂದ ಬರುವ ಖಾಯಿಲೆ
ಆನೆಕಾಲು ರೋಗ. ದೇಹವನ್ನು ಸಂಪೂರ್ಣವಾಗಿ
ಶುದ್ಧೀಕರಿಸುವುದರಿಂದಾಗಿ ಇದನ್ನು ಗುಣಪಡಿಸಬಹುದು. ಉಪವಾಸ
ಅಥವಾ ನಿರಾಹಾರ ಅನೇಕ ಪ್ರಕರಣಗಳಲ್ಲಿ ಉಪಶಮನ ನೀಡುವುದು.
ನಿರಂತರ ನಿರಾಹಾರದಿಂದ ಇರಲು ಕೆಲವರಿಗೆ ಅಸಾಧ್ಯವಾಗಬಹುದು.
ಅಂಥಹವರು ವಾರಕ್ಕೊಮ್ಮೆಯಾದರೂ ಉಪವಾಸ ಮಾಡಿದಲ್ಲಿ
ಪ್ರಯೋಜನವಾಗುವುದು. ಉಪವಾಸದ ದಿನ 2 ರಿಂದ 3 ಲೀಟರಿನಷ್ಟು
ನೀರು ಕುಡಿಯಬೇಕು. ಉಪವಾಸದ ದಿನ ಸಂಜೆ ಮತ್ತು ಮರುದಿ
ಮುಂಜಾನೆ ಎನಿಮಾ ತೆಗೆದುಕೊಳ್ಳಬೇಕು. ಪ್ರಕೃತಿ ಸಹಜ ಜೀವ
ವಿಧಾನವನ್ನು ಅಳವಡಿಸಿಕೊಳ್ಳಲೆತ್ನಿಸಬೇಕು. ನಿಯಮಿತವಾಗಿ ವ್ಯಾಯಾ
ಮಾಡಬೇಕು. ಜರಡಿಯಾಡದ ಹಿಟ್ಟಿನಿಂದ ಮಾಡಿದ ಬ್ರೆಡ್ಡು, ಹಸಿ
ತರಕಾರಿಗಳು ಮತ್ತು ಹಣ್ಣುಗಳು ಆಹಾರದ ಭಾಗವಾಗಬೇಕು. ಉಪು
ರಹಿತ ಆಹಾರರಿಂದ ದ್ವಿಗುಣ ಪ್ರಯೋಜನವಾಗುವುದು. '

ಫಿಲೇರಿಯಾ ಮತ್ತು ಹೈಡ್ರೊಸಿಲ್‌ (ದ್ರವತುಂಬಿದ ಬಾವು)


FILARIA AND HYDROCELE
ಈ ಎರಡೂ ಖಾಯಿಲೆಗಳು ವಿಶೇಷವಾಗಿ ಗಯಾ ಮತ್ತು ಪಾಟ್ನಾಗಳ
ಸುತ್ತಮುತ್ತ ಕಂಡುಬರುವ ವಿಶೇಷ ಸ್ಥಳೀಯ ಖಾಯಿಲೆಗಳು. ಕೈ ಮತ್ತು
ಕಾಲುಗಳೆರಡೂ ಆನೆಯ ಕೈಕಾಲಿನಷ್ಟು ಗಾತ್ರಕ್ಕೆ ಊದಿಕೊಳ್ಳುವುದು
ಫಿಲೇರಿಯಾ ರೋಗದ ಲಕ್ಷಣ.
ಎಲ್ಲ ಖಾಯಿಲೆಗಳ ಮೂಲ ಕಾರಣ ಒಂದೇ. ಅದುವೆ!
ಅಸಹಜವಾದ ಜೀವನಾಭ್ಯಾಸ ಇದನ್ನು ಗುಣಪಡಿಸಲು ಒಂದೆ
ದಾರಿಯೆಂದರೆ ಸಹಜವಾಗಿ ಬದುಕುವುದು. (ನೈಸರ್ಗಿಕ ಬದುಕು- ಮತು -
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
00004 00005 ಕಾ ಲ್ನ SEN. 195

ಆಹಾರ ಸೇವನೆ) ಈ ಎರಡೂ ಖಾಯಿಲೆಗಳು ಪಾಲಿಷ್‌ ಮಾಡಿದ


ಅಕ್ಕಿಯಿಂದ ಬರುವಂತಹವು. ಈ ಪ್ರದೇಶಗಳಲ್ಲಿ ಬದುಕುವ ಜನರ
ಮುಖ್ಯ ಆಹಾರ ವಿಟಮಿನ್‌ಗಳಿಲ್ಲದ ಮತ್ತು ಸಹಜ ಲವಣವಿಲ್ಲದ ಈ
ತರಹೆಯ ಅಕ್ಕಿ. ಬರಿ ಹಣ್ಣು ಮತ್ತು ತರಕಾರಿಗಳಿಂದ ಕೂಡಿದ
ಧಾನ್ಯಗಳನ್ನು ಉಪಯೋಗಿಸದಿರುವ ಆಹಾರ ಈ ರೋಗಿಗಳಿಗೆ
ಪ್ರಯೋಜನಕಾರಿ.

ಬೊಜ್ಜು (ಮೈ)
OBESITY
ಬೊಜ್ಜು ಅಥವಾ ಸ್ಥೂಲಕಾಯವೆಂದರೆ, ಕೆಲವೊಂದು ಒಳಾಂಗಗಳ
ಸುತ್ತ (ಉದಾ: ಕರುಳು, ಜಠರ ಇತ್ಯಾದಿ) ಹೊರಚರ್ಮದ ಒಳಪದರದಲ್ಲಿ
ಅಧಿಕ ಕೊಬ್ಬು ಶೇಖರಣೆಯಾಗಿ ದೇಹವನ್ನು ವಿಕಾರ ಮಾಡುವ ಒಂದು
ಸ್ಥಿತಿ. ಆರೋಗ್ಯ ಸ್ಥಿತಿಯು ಮನುಷ್ಯನಿಂದ ಮನುಷ್ಯನಿಗೆ ಬೇರೆಯಾಗಿಯೇ
ಇರುವುದು. ಆದರೂ ಮಿಕ್ಕೆಲ್ಲವುಗಳನ್ನೂ ಸಮವೆಂದು ಪರಿಗಣಿಸಿದಲ್ಲಿ
ಮನುಷ್ಯ ಹೆಚ್ಚು ದಪ್ಪಗಾದಂತೆಲ್ಲ ಅವನ ಚುರುಕು ಕಡಿಮೆಯಾಗುತ್ತಾ
ಹೋಗುತ್ತದೆ. ಕೆಲ ಪ್ರಕರಣಗಳಲ್ಲಿ ಸ್ಫೂಲಕಾಯರು ಸಿಡುಕು
ಸ್ರಿಭಾವದವರೂ ಆಗಿರುತ್ತಾರೆ. ನಿರ್ದಿಷ್ಟ ಎತ್ತರವಿರುವ ವ್ಯಕ್ತಿ ನಿರ್ದಿಷ್ಯ
ತೂಕವಿರಬೇಕೆಂದು ಈಗ ಅನೇಕ ಪ್ರಯೋಗಗಳ ಮೂಲಕ ಖಚಿತ
ಮಾಡಿಕೊಳ್ಳಲಾಗಿದ್ದು, ಈ ಸರಾಸರಿ ತೂಕವನ್ನು ಮೀರಿ ಯಾವ
ಮನುಷ್ಯನ ದೇಹತೂಕವು ಹೆಚ್ಚಿರುವುದೋ ಅವನು ಬಹುತೇಕ
ಅನಾರೋಗ್ಯ ಪೀಡಿತನಾಗಿದ್ದು ಅವನ ಜೀವಿತಾವಧಿಯು ಸರಾಸರಿಗಿಂತ
ಡಿಮೆಯಿರುವುದು. ವಿಮಾ ಕಂಪೆನಿಗಳು ಕೆಲವೊಮ್ಮೆ ಅತಿ ತೂಕವಿರುವ
ಓೊಜ್ಜುಮೈನವರ ಜೀವವಿಮೆಗೆ ಒಪ್ಪಿಕೊಳ್ಳಲು ಬಹುತೇಕ ಹಿಂದೆ ಮುಂದೆ
ೋಡುತ್ತವೆ. ಕೆಲ ಪ್ರಕರಣಗಳಲ್ಲಿಯಂತೂ ಸ್ಪಷ್ಟವಾಗಿ ನಿರಾಕರಿಸಿಯೂ
ಿಡುತ್ತವೆ. ಇದುವರೆಗಿನ ಅನುಭವಗಳ ಆಧಾರದ ಮೇಲೆ
ಕೇಳುವುದಾದರೆ, ಸರಾಸರಿ ತೂಕವಿರುವವರಿಗಿಂತ ಹೆಚ್ಚು
ದ್ಥೂಲಕಾಯವಿರುವವರು ಬೇಗ ಸಾಯುವರು. ಈ ಅಂಶವನ್ನು
196 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ

ಪ್ರಯೋಗಗಳ... ಮೂಲಕವೂ ದೃಢೀಕರಿಸಲಾಗಿದೆ. ಅತಿ ಹೆ


ಸ್ಥೂಲಕಾಯವಿರುವವರು ಸಾಮಾನ್ಯವಾಗಿ ಅವರ 30ರ ವಯಸ್ಸಿ
ಆಸುಪಾಸಿನ (30 ರಿಂದ 39) ಆಚೆ ಬದುಕದಿರುವುದೂ, ಕೆಲವರಂ
ತಮ್ಮ ಮಧ್ಯ ವಯಸ್ಸನ್ನು ತಲುಪುವ ಮುಂಚೆಯೇ ಸತ್ತಿರುವುದ
ದಾಖಲೆಗಳ ಮೂಲಕ ಅರಿಯಬಹುದಾಗಿದೆ.
ಬೇರೆ ಬೇರೆ ಕಾರಣಗಳಿಂದ ಬೊಜ್ಜು ಬರಬಹುದು. ನಿರ್ನಾಳ
ಗ್ರಂಥಿಗಳಾದ ಥೈರಾಯ್ಡ್‌, ಪಿಟ್ಯೂಟರಿ ಮತ್ತು ಲಿಂಗ ಗ್ರಂಥಿಗಳಲ್ಲಿ
ಅವ್ಯವಸ್ಥೆಯಿಂದಾಗಿಯೂ ಬೊಜ್ಜು ಬರಬಹುದು. ಕೆಲವೊಂ
ಕುಟುಂಬಗಳಲ್ಲಿ ಬೊಜ್ಜು ಅನುವಂಶೀಕವಾಗಿಯೂ ಬರಬಹುದು. ಆದ
ಬಹುತೇಕವಾಗಿ ಬೊಜ್ಜು, ಐಷಾರಾಮೀ ಜೀವನ ಮತ್ತು ಅತಿ ಹೆ
ತಿನ್ನುವುದರಿಂದಾಗಿ ಬರುವುದು. ಶ್ರೀಮಂತವಾದ, ಚಟುವಟಿಕೆ ರಹಿ
ಜೀವನಶೈಲಿ ಬೊಜ್ಜು ತರುವ ಬಹುಮುಖ್ಯ ಕಾರಣಗಳಲ್ಲೊಂ
ಅತ್ಯಾಹಾರ ಮತ್ತು ಹಚ್ಚಿನ ಮದ್ಯಪಾನಗಳಿಂದಲೂ ಬೊಜ್ಜು ಬರುವುದು
ಜೀರ್ಣವಾಗಿ ದೇಹದಿಂದ ಹೊರಚೆಲ್ಲಲ್ಪಡದೆ. ದೇಹದಲ್ಲಿ ಉಳಿಯುವ
ಹೆಚ್ಚಿನ ಆಹಾರ, ದೇಹದ ಕೊಬ್ಬನ್ನು ಹೆಚ್ಚಿಸುವಲ್ಲಿ ಪ್ರಮುಖ
ಪಾತ್ರವಹಿಸುತ್ತದೆ. ಮದ್ಯಪಾನಿಗಳು, ಸಾಮಾನ್ಯವಾದ ಆಹಾರ ತಿಂದರೂ
ಅದು ಕೊಬ್ಬಾಗಿ ಪರಿವರ್ತನೆಯಾಗುವುದು. ಅವರು ಸಾಮಾನ್ಯವಾಗಿ
ಅರಿತುಕೊಳ್ಳದಿರುವ ಸಂಗತಿಯೆಂದರೆ... ಅಲ್ಕೋಹಾಲ್‌. ಅಥವಾ
ಮದ್ಯಸಾರವು ದೇಹಕ್ಕೆ ತತ್‌ಕ್ಷಣಕ್ಕೆ ಬೇಕಾದ ಶಕ್ತಿಯ ಅಗತ್ಯಗಳನ್ನು
ಪೂರೈಸುತ್ತದೆ. ಈ ಸಮಯದಲ್ಲಿ ಸಾಮಾನ್ಯ ಆಹಾರ ತೆಗೆದುಕೊಂಡರೂ
ಅದು ಕೊಬ್ಬಾಗಿ ಪರಿವರ್ತಿಸಲ್ಪಡುತ್ತದೆ. ಕೊಬ್ಬಿನಂಶವಿರುವ ಸಕ್ಕರೆಯ
ಅಂಶವಿರುವ ಮತ್ತು ಪಿಷ್ಟದ ಅಂಶವಿರುವ ಆಹಾರವನ್ನು ಹೆಚ್ಚು
ಸೇವಿಸುವುದು ಬೊಜ್ಜಿನ ಮೂಲ ಕಾರಣವಾಗುವುದು. ಮದ್ಯಪಾನ
ವಿಶೇಷವಾಗಿ ಸಕ್ಕರೆಯ ಅಂಶ ಹೆಚ್ಚಿರುವ ಬೀರ್‌ನ ಸೇವನೆಯಿಂದಾ!
ದೇಹದಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗುವುದು.
ಹೆಂಗಸರು ವಿಶೇಷವಾಗಿ ಅವರು ತಾಯಂದಿರಾದ ನಂತರ ಸ್ಥ್ಯೋ
ಶರೀರವನ್ನು ಬೇಗ ಹೊಂದುವರು. ಇದು ನಮ್ಮ ದೇಶದಲ್ಲಿ ವಿಶೇಷವಾ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 197
Sa ತತ ಹಾಳ ತಾತಾ ಸಾಯ
ಕಂಡುಬರುವ ಸಂಗತಿ. ಏಕೆಂದರೆ, ಬಾಣಂತಿಯರಿಗೆ ಅವರು ಪ್ರಸವದ
ಸಮಯದಲ್ಲಿ ಕಳೆದುಕೊಂಡ ರಕ್ತ ಮತ್ತು ಶಕ್ತಿಯನ್ನು ಬೇಗ
ಪಡೆಯಲೆಂಬ ಕಲ್ಪನೆಯಿಂದ ಅವರಿಗೆ ಕೊಬ್ಬಿನಂಶ ಮತ್ತು ಪಿಷ್ಟವಿರುವ
ಸದಾರ್ಥಗಳನ್ನು ಹೆಚ್ಚು ಹೆಚ್ಚು ಕೊಡುತ್ತಾರೆ.
ಸ್ಥೂಲ ಶರೀರಿಗಳಿಗೆ ಆರೋಗ್ಯವನ್ನು ನಿರಂತರವಾಗಿ
ಪಾಡಿಕೊಂಡು ಬರುವುದು ಕಷ್ಟಸಾಧ್ಯದ ಸಂಗತಿ. ಸ್ಥೂಲ
ಶರೀರವಿರುವವರು ವ್ಯಾಯಾಮ ಮಾಡುವುದು ಕಷ್ಟ, ಮಾನಸಿಕ ಬಿಗುವು,
ೀಘ್ರಕೋಪ, ಇತ್ಯಾದಿಗಳು ಸ್ಥೂಲ ಶರೀರಗಳನ್ನು ಭಾದಿಸುವುದು ಹೆಚ್ಚು.
ಶಿದೆಯ-ಹೊಟ್ಟೆಯ ಭಾಗದಲ್ಲಿ ಶೇಖರವಾದ ಕೊಬ್ಬು ದೇಹದ ವಿವಿಧ
ಅಂಗಾಂಗಳ ಸುಲಲಿತ ಕಾರ್ಯ ಚಟುವಟಿಕೆಯ ವೇಗವೂ ಕ್ಷೀಣಿಸುತ್ತದೆ.
ದರೆ ಹೀಗಾದರೆ ಆರೋಗ್ಯವಾಗಿರುವ ಪ್ರಕರಣಗಳೂ ಇಲ್ಲದಿಲ್ಲ.
ಸ್ಥೂಲಶರೀರಿಗಳು ಡಯಾಬಿಟೀಸ್‌ ಪಿತ್ತಾಶ್ಮರಿ (Gall-Stone),
್ಟಪಧಮನಿಗಳ ತೊಂದರೆಗಳು, ಅಧಿಕ ರಕ್ತದೊತ್ತಡ ಇತ್ಯಾದಿ
ರಾಯಿಲೆಗಳಿಗೆ ಬಹುಬೇಗ ಬಲಿಯಾಗುವರು. ಜೀವವಿಮಾ ಅಂಕಿ
೦ಖ್ಯೆಗಳು ತೋರುವಂತೆ, ಸರಾಸರಿ ತೂಕಕ್ಕಿಂತ 25 ಪೌಂಡು ಜಾಸ್ತಿ
ೂಕವಿರುವ 45 ವರ್ಷ ವಯಸ್ಸಿನ ಜೀವಿತಾವಥಿ ಶೇ 25 ರಷ್ಟು
ಡಿಮೆಯಾಗುತ್ತದೆ.
ಪ್ರಕೃತಿ ಮಾನವನಿಗೊಂದು ಪ್ರಮಾಣಬದ್ಧ ಶರೀರವನ್ನಿತ್ತಿದೆ. ಆದರೆ
ಕೃತ ಆಹಾರಾಭ್ಯಾಸಗಳಿಂದ ನಾವದನ್ನೊಂದು ವ್ಯಂಗ್ಯ
ತ್ರವಾಗಿಸಿಕೊಳ್ಳುತ್ತೇವೆ. ತೂಕ ಮತ್ತು ಶಕ್ತಿಯ ಪರಿಮಾಣದಂತೆ,
ುನುಷ್ಕನ ತೂಕ ಹೆಚ್ಚಾದಂತೆಲ್ಲ ಅವನ ಶರೀರ ಹೆಚ್ಚು ಹೆಚ್ಚು
ಸಿಯನ್ನು, ತನ್ನ. ಯೋಗಕ್ಷೇಮಕ್ಕಾಗಿಯೇ ಬಳಸಿಕೊಳ್ಳುತ್ತದೆ.
ದರಿಂದಾಗಿ ದೇಹದ ಮಿಕ್ಕ ಚಟುವಟಿಕೆಗಳಿಗೆ ಬೇಕಾದ ಶಕ್ತಿಯ ಪ್ರಮಾಣ
ಂದುತ್ತದೆ. ದೈಹಿಕ ಶಕ್ತಿಯನ್ನು ಉಪಯೋಗಿಸಿ ಕೆಲಸ ಮಾಡುವವರು
ಹುತೇಕ ತೆಳ್ಳನೆ ಶರೀರ ಹೊಂದಿದ್ದು ಅವರಲ್ಲಿ ಬೊಜ್ಜುಮೈ ಇರುವುದು
ನು ಅಪರೂಪ. ಕುಳಿತು ಅಥವಾ ಐಷಾರಾಮೀ ಜೀವನ ನಡೆಸುವವರಿಗೇ
ನಲ್ಲಿ ಕೊಬ್ಬು ಶೇಖರವಾಗಿ ಶರೀರ ಸ್ಥೂಲವಾಗುತ್ತದೆ.
198 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಬೊಜ್ಜು ಮಲಬದ್ಧತೆಯಂತೆ. ಕರುಳಿನಲ್ಲಿ ತ್ಯಕ್ತ ವಸ್ತುಗಳು


ಶೇಖರವಾಗುವಂತೆ, ದೇಹದಿಂದ ಹೊರಚೆಲ್ಲಲ್ಪಡಬೇಕಾದ ತ್ಯಕ್ತವಸ್ತುಗಳು,
ಬೆವರಿನ ರೂಪದಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಚರ್ಮವು
ಒಗ್ಗಿಸಲ್ಪಡಬಹುದಾದುದರಿಂದ, ಹೊರಚರ್ಮದ ಕೆಳಭಾಗದಲ್ಲಿ ಪದರು
ಪದರಾಗಿ ಕೂಡಿಕೊಳ್ಳುತ್ತಾ ಹೋಗುತ್ತದೆ ಕೊಬ್ಬು. ಇದರಿಂದ ಸ್ಥೂಲ
ಶರೀರ. '

ಚೆ
ಸ್ಥೂಲವಾಗಿ ಬೆಳೆದ ಶರೀರವನ್ನು ಸಣ್ಣಗೆ ಮಾಡಿಕೊಳ್ಳುವತ್ತ
ಪ್ರಯತ್ನ ಪಡುವದಕ್ಕಿಂತ ದಪ್ಪಗಾಗದಿರುವುದೇ ಒಳ್ಳೆಯದು ಎಂಬ
ಮಾತನ್ನು ಯಾರಾದರೂ ಒಪ್ಪಲೇಬೇಕು. ಸರಿಯಾದ ಆಹಾರಾಭ್ಯಾ
ಮತ್ತು ಸೂಕ್ತ ವ್ಯಾಯಾಮದ ಹವ್ಯಾಸವಿದ್ದಲ್ಲಿ ಸ್ಥೂಲವಾಗಲು
(ದಪ್ಪಗಾಗಲು) ಅವಕಾಶವೇ ಇರದು. ಆದುದರಿಂದ ಸ್ಥೂಲಕಾಯದ
ವಿರುದ್ಧ ಹೋರಾಟಕ್ಕೆ ಧೈರ್ಯ ಮತ್ತು ಛಲಬೇಕು. ಉಪವಾಸದಿಂದ
ತೂಕವನ್ನು ಕಡಿಮೆ ಮಾಡಬಹುದಾದರೂ ಅದು ವಿಹಿತವಲ್ಲ.
ಇದ್ದಕ್ಕಿದ್ದಂತೆ ಸಂಪೂರ್ಣ ಉಪವಾಸ ಮಾಡುವುದರಿಂದ ದೇಹದಲ್ಲಿ
ಶೇಕರವಾಗಿರುವ ವಿಷವಸ್ತುಗಳು ದೇಹದ ಮೇಲೆಯೇ ಧಾಳಿಯಿಡಬಹುದು.
ಉಪವಾಸ ಕ್ರಮೇಣ ಮತ್ತು ನಿಯಂತ್ರಿತವಾದುದಾಗಿರಬೇಕು. ಅತ್ಯುತ್ತಮ
ಉಪಾಯವೆಂದರೆ, ಹಣ್ಣು ಮತ್ತು ತರಕಾರಿಗಳನ್ನು ಆಹಾರದ ಮುಖ್ಯ
ಭಾಗವನ್ನಾಗಿ ಮಾಡಿಕೊಳ್ಳುವುದು. ಹಣ್ಣು ಮತ್ತು ತರಕಾರಿಗಳನ್ನು
ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಮತ್ತು ಲವಣಾಂಶಗಳು
ದೊರಕುವುದಲ್ಲದೇ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ತಗ್ಗಿಸಲೂ
ಸಹಾಯವಾಗುವುದು.

ಕೊಬ್ಬು ಕರಗಿಸುವ ಇನ್ನೊಂದು ಉಪಾಯವೆಂದರೆ, ನಿರಂತರ


ವ್ಯಾಯಾಮ. ಸ್ಥೂಲ ಶರೀರಿಗಳು ಮಾಂಸ, ಮೀನು, ಮೊಟ್ಟೆ, ಸಂಸ್ಕರಿಸಿದ
ಹಿಟ್ಟು, ದ್ವಿದಳ ಧಾನ್ಯಗಳು, ಪಾಲಿಶ್‌ ಮಾಡಿದ ಅಕ್ಕಿ ಮೊದಲಾದವನ್ನು
ಸಂಪೂರ್ಣವಾಗಿ ವರ್ಜಿಸಬೇಕು. ಅವರು ತಿನ್ನುವ ಆಹಾ
ಸಪ್ಪೆಯಾಗಿರಬೇಕು. ರುಚಕಾರಕಗಳು ಆಹಾರವನ್ನು ರುಚಿಕರವಾಗಿ ಮಾ!
ಸಾಮಾನ
s ್ಯ ರೋಗಗಳ
e ಿಗೆ a
ನಿಸರ್ಗ sci
ಚಿಕಿತ್ರೆ 199
s ಕ ಮಾಮಾ .
ತಾಯಾನ ರ್ಟ
ಹೆಚ್ಚು ತಿನ್ನಲು ಪ್ರೇರೇಪಿಸಬಹುದು. ಹಣ್ಣುಗಳೆಂದರೆ, ಕಿತ್ತಳೆ, ಪೈನಾಪಲು,
ರಾಸ್‌ಬೆರಿ, ಟೊಮಾಟೊ, ಸೇಬು, ಪೀಯರ್‌ಹಣ್ಣು, ಪಪಾಯಿ, ಕರಬೂಜ
(ಕೆಕ್ಕರಿಕೆ ಹಣ್ಣು), ಕಲ್ಲಂಗಡಿ ಇತಾ ಬದಿಗಳನ್ನು ಹೆಚ್ಚು ತಿನ್ನಬೇಕು. ಈ
ಹಣ್ಣುಗಳನ್ನು ಮೇಲೆ ಹೇಳಿರುವಂತೆಯೇ ಪ್ರಾಶಸ್ತ್ಯಕೊಟ್ಟು ತಿನ್ನಬೇಕು.
ಎಲ್ಲ ಬಗೆಯ ಹಸಿರು ತರಕಾರಿಗಳು, ಸೌತೆಕಾಯಿ: ಗ್ಯ ಸೋರೆ,
ಹೀರೆ _ಕಾಯಿಯಂತಹ ತರಕಾರಿಗಳನ್ನು ಹೆಚ್ಚು ಉಪಯೋಗಿಸಬೇಕು.
ಕ್ಯಾರೆಟನ್ನು ಹೆಚ್ಚಾಗಿ ತಿನ್ನಬೇಕು.
ಮೇಲೆ ಹೇಳಿದಂತೆ ಒಂದು ಪಕ್ಷ ಕಾಲ ಆಹಾರಾಭ್ಯಾಸದ ನಂತರ,
ರೋಗಿಯು ಜರಡಿಯಾಡದ ಹಿಟ್ಟಿನಿಂದ ಮಾಡಿದ ರೊಟ್ಟಿ ಸ್ವಲ್ಪ ಬೆಣ್ಣೆ
ಮತ್ತು ಹಾಲು ಉಪಯೋಗಿಸಬಹುದು. ದಪ್ಪಗಿರುವವರು ಪ್ರತಿ
ಮುಂಜಾನೆ ತಪ್ಪದೆ ಒಂದು ಲೋಟ ನೀರಿಗೆ ನಿಂಬೆಹಣ್ಣನ್ನು ಹಿಂಡಿ
ಕುಡಿಯಬೇಕು. ಎಣ್ಣೆಯಿಲ್ಲದ ಮತ್ತು ಮೊಟ್ಟೆಯನ್ನುಪಯೋಗಿಸದ
ಸಾಲಡು (546) ಉಪಯೋಗಿಸಬುಹುದು. ಈ ಲೇಖಕನ
ಅನುಭವದಂತೆ ಸೌತೆಕಾಯಿಯ ಜ್ಯೂಸ್‌ ಕುಡಿಯುವುದರಿಂದ ಅತಿ
ಶೀಘ್ರವಾಗಿ ಸ್ಥೂಲ ಶರೀರವನ್ನು ಸಣ್ಣ ಮಾಡಬಹುದು. ಅಂತೆಯೇ
ಸ್ವಲ್ಪವೇ ನಿಂಬೆಹುಳಿ ಮತ್ತು ಒಂದು ಚಮಚ ಜೇನುತುಪ್ಪ ಹಿಂಡಿದ
ಟೊಮಾಟೋ ರಸವೂ ಅತ್ಯುತ್ತಮ. ಊಟದ ಮಧ್ಯೆ ಸೌತೆಕಾಯಿ ಮತ್ತು
ಟೊಮಾಟೊಗಳನ್ನು ಎಷ್ಟು ಬೇಕಾದರೂ ತಿನ್ನಬಹುದು.
ಮೇಲಿನ ಕ್ರಮವನ್ನು ಅನುಸರಿಸಿದರೆ ಕ್ರಮೇಣ ತೂಕವು
ಕಡಿಮೆಯಾಗುತ್ತಾ ಹೋಗುವುದು. ಪ್ರಾರಂಭದಲ್ಲಿಯೇ ಯಶ ಕಾಣುವುದು
ಸ್ವಲ್ಪ ನಿಧಾನವಾಗಬಹುದು. ಆದರೂ ರೋಗಿಯು ಎದೆಗುಂದದೇ ಕ್ರಮ
ಮುಂದುವರೆಸಬೇಕು. ಅತಿ ಹೆಚ್ಚು ವ್ಯಾಯಾಮ ಮತ್ತು ಅತಿ ಕಡಿಮೆ
ಆಹಾರ ಸೇವಿಸುವ ಮೂಲಕ ಶರೀರ ತೂಕವನ್ನು ಶೀಘ್ರವಾಗಿ ಕಡಿಮೆ
ಮಾಡಬಹುದಾದರೂ, ಅದು ರೋಗಿಯ ಸಾಮಾನ್ಯ ಆರೋಗ್ಯದ ಮೇಲೆ
ನಿಪರೀತ ಪರಿಣಾಮವನ್ನುಂಟುಮಾಡಬಹುದು. ಅನುಸರಿಸಬಹುದಾದ
ಅತ್ಯುತ್ತಮ ವ್ಯಾಯಾಮವೆಂದರೆ ಹಗ್ಗವಾಡುವುದು. ಮಾಂಸಖಂಡಗಳಿಗೆ
ಕೆಚ್ಚು ಕೆಲಸ ನೀಡಬಲ್ಲ. ಇನ್ನಿತರ ವ್ಯಾಯಾಮಗಳನ್ನೂ ಮಾಡಬಹುದು.
200 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
NL ಾವಾರಾಾಪಾರಾರ್ಪಾರ

ಮೇಲೆ ಹೇಳಿದ ಆಹಾರ. ಕ್ರಮದೊಂದಿಗೆ.. ಮತ್ತು


ವ್ಯಾಯಾಮದೊಂದಿಗೆ, ಪ್ರತಿದಿನ ಮುಂಜಾನೆ ಮತ್ತು ಸಂಜೆ 15 ರಿಂದ
20 ನಿಮಿಷಗಳವರೆಗೆ ಪೃಷ್ಠಸ್ನಾನ ಮಾಡುವುದರಿಂದಲೂ ಶರೀರ
ತೂಕವನ್ನು ಶೀಘ್ರವಾಗಿ ಕಡಿಮೆ ಮಾಡಬಹುದು.

ಮಣ್‌ ಕಟ್ಟುಗಳಿಂದಲೂ ಪ್ರಯೋಜನವಿದೆ. ಅಂತೆಯೇ ಮೈ.


ಬೆವರುವವರೆಗೆ ಸೂರ್ಯಸ್ನಾನ ಮಾಡುವುದರಿಂದಲೂ ಬಹಳಷ್ಟು
ಉಪಯೋಗವಿದೆ. ತಜ್ಞ ಪ್ರಕೃತಿ ಚಿಕಿತ್ಸಕರು, ಯಾವ ಕಾರಣಕ್ಕೂ ಶರೀರ!
ತೂಕ ಕಡಿಮೆ ಮಾಡಲು ಹಬೆ ಸ್ನಾನ ಮಾಡುವಂತೆ ಸೂಚಿಸುವುದಿಲ್ಲ.
ಏಕೆಂದರೆ, ಹಬೆ ಸ್ನಾನದಿಂದ ಶಾಶ್ವತ ಗುಣ ಕಾಣುವುದಿಲ್ಲ ಧಾ
ಹಬೆಗೆ ಬಹುಕಾಲ ಮೈಯೊಡ್ಡುವುದರಿಂದ ಮೈಚರ್ಮದ ಕೆಳಗಿರುವ
ನರಾಗ್ರಗಳಿಗೆ ತೊಂದರೆಯುಂಟಾಗಬಹುದು.
ಭಾರತ ಮತ್ತು ಇನ್ನಿತರ ಉಷ್ಣ ಪ್ರದೇಶಗಳಲ್ಲಿ ಶರೀರ ತೂಕ
ಇಳಿಸಲು ಚಿಕಿತ್ಸೆ ಪ್ರಾರಂಭಿಸಹುದಾದ ಅತ್ಯುತ್ತಮ ಕಾಲವೆಂದರೆ ಬೇಸಿಗೆ.
ಈ ಕಾಲದಲ್ಲಿನ ಅನೇಕ ಕಾರಣಗಳು, (ವಾತಾವರಣ ಇತ್ಯಾದಿ)
ದೇಹದಲ್ಲಿನ ಕೊಬ್ಬನ್ನಿಳಿಸಲು ಅತ್ಯಂತ ಸಹಕಾರಿಯಾಗಿವೆ. ಬೇಸಿಗೆಯಲ್ಲಿ
ಹಸಿವು ಕಡಿಮೆಯಾಗುವುದು. ಅಧಿಕ ಉಷ್ಣತೆಯಿಂದ ಸದಾಕಾಲ
ಬಾಯಾರುವುದು. ತಿನ್ನುವ ಆಹಾರದ ಪ್ರಮಾಣ ಕಡಿಮೆಯಾಗಿ ಅದರ
ಬದಲಿಗೆ ಬಾಯಾರಿಕೆಯನ್ನು ತಣಿಸುವತ್ತ ಹೆಚ್ಚು ಪ್ರಯತ್ನ ಸಾಗುವುದು.
ಅದೂ ಅಲ್ಲದೆ ಬೇಸಿಗೆ ಸಮಯದಲ್ಲಿ ಶರೀರವು ಹೆಚ್ಚಾದ ಕೊಬ್ಬು
ಕರಗಸುವಲ್ಲಿ ಹೆಚ್ಚು ಉತ್ಸುಕವಾಗಿರುತ್ತೆ.
ಕೆಲವೊಂದು ವ್ಯಾಯಾಮಗಳ ರೀತಿಯನ್ನು ಈ ಕೆಳಗೆ ವಿವರಿಸಿದೆ.
ಕಿರಿದಾದ - ಎಷ್ಟು ಚಿಕ್ಕದಾದರೆ ಅಷ್ಟು ಒಳ್ಳೆಯದು - ಸ್ಟೂಲೊಂದರ
ಮೇಲೆ ಕುಳಿತುಕೊಳ್ಳಿ. ಒಮ್ಮೆಗೆಲೇ ಎದ್ದು ನಿಲ್ಲಿ. ನೀವು ನಿಂತಿರುವಾಗ
ನಿಮ್ಮ ಮಂಡಿಗಳೆರಡೂ ಒಂದಕ್ಕೊಂದು ತಗುಲಿಕೊಂಡಿರಲಿ. ನಿಮ್ಮ
ಸ್ನಾಯು ಮತ್ತು ಮಾಂಸಖಂಡಗಳನ್ನು ಬಿಗಿಗೊಳಿಸಿ. ನಿಮ್ಮ ಕತ್ತನ್ನು
ಎಷ್ಟು ಸಾಧ್ಯವೊ ಅಷ್ಟು ಹಿಂದಕ್ಕೆ ಚಾಚಿರಿ. ಅನಂತರ ಪುನಃ ಮೊದಲಿನ
| ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 201
ಸ್ಥಿತಿಗೆ ತನ್ನಿರಿ. ತಿರುಗಿ ಸ್ಟೂಲಿನ ಮೇಲೆ ಕುಳಿತುಕೊಳ್ಳಿ ಮತ್ತು ಮೊದಲು
' ಹೇಳಿದಂತೆಯೇ ಮಾಡಿರಿ. ಇದನ್ನು ಎಷ್ಟು ಸಾಧ್ಯವೋ ಅಷ್ಟು ಬಾರಿ
ಮಾಡಿರಿ. ತುಂಬ ಸುಸ್ತಾಗುವವರೆಗೆ ಹೀಗೆ ಮಾಡಿ. ಪ್ರತಿಬಾರಿ ಎದ್ದು
ನಿಂತಾಗಲೂ ಶರೀರವನ್ನು ಸಡಿಲಜಿಟ್ಟು ಮತ್ತೆ ಹುರಿಗೊಳಿಸಿ.
ನಿಮ್ಮ ಪೃಷ್ಠವು ಚಿಕ್ಕ ಸ್ಟೂಲಿನ ಅಂಚಿಗಿರುವಂತೆ ಕುಳಿತುಕೊಳ್ಳಿ.
ನಿಮ್ಮೆರಡೂ ಕೈಗಳನ್ನು ಹಿಂದೆ ಸ್ಟೂಲಿನ ಮೇಲೆ ಆಧಾರವಾಗಿರಿಸಿಕೊಂಡು
ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೆ ಚಾಚಿರಿ. ಅನಂತರ
ಒಮ್ಮೆಗಲೇ ಎದ್ದು ನಿಲ್ಲಿರಿ. ಹೀಗೆ ಮಾಡುವಾಗ ಸುದೀರ್ಥುವಾಗಿ
ಉಸಿರೆಳೆದುಕೊಳ್ಳಿ. ಮತ್ತೆ ಪುನಃ ಪುನಃ ಈ ರೀತಿ ಮಾಡಿ.
ಕುಳಿತುಕೊಳ್ಳುವಾಗ ನಿಮ್ಮ ಭುಜಗಳನ್ನು ರಭಸವಾಗಿ ಹಿಂದೆಗೆದುಕೊಳ್ಳಿ.
ಇದರಿಂದಾಗಿ ಬೆನ್ನೆಲುಬಿಗೆ ಶಕ್ತಿ ಕೊಡುತ್ತದೆ.
ಸಾಧ್ಯವಾಗುವಷ್ಟೂ ಹೊತ್ತು ಹಗ್ಗವಾಡಿ. (Skipping) ಶರೀರದಲ್ಲಿ
ಕೊಬ್ಬಿನ ಪ್ರಮಾಣವಿಳಿಸುವಲ್ಲಿ ಇದು ಬಹು ಸಹಕಾರಿ. ಕ್ರೀಡಾಪಟುಗಳೆಲ್ಲ
ಸಾಮಾನ್ಯವಾಗಿ ತಮ್ಮ ಸ್ಟಾಮಿನಾ ಹೆಚ್ಚಿಸಿಕೊಳ್ಳಲು ಸ್ಕಿಪ್ಪಿಂಗ್‌
ಮಾಡುತ್ತಾರೆಂಬುದನ್ನು ನೆನಪಿನಲ್ಲಿಡಿ.

ಕಿಬ್ಬೊಟ್ಟೆಯ ಮೇಲಿನ ಕೊಬ್ಬು


FAT ON THE ABDOMEN
ಸಹೋದರಿಯೊಬ್ಬರ ಪ್ರಶ್ನೆ ಹೀಗಿದೆ : ನಾನು ಮೂರು ಮಕ್ಕಳ
ತಾಯಿ. ನನ್ನ ಹೊಟ್ಟೆಯ ಪ್ರದೇಶದಲ್ಲಿ ಪದರು ಪದರಾಗಿ ಕೊಬ್ಬು
ಶೇಖರವಾಗಿದ್ದು. ಸುಕ್ಕು ಸುಕ್ಕಾದ ಚರ್ಮದಿಂದ ಕೂಡಿದೆ. ಈ ಕೊಬ್ಬನ್ನು
ನಿವಾರಿಸರೇನಾದರೂ ಉಪಾಯ ಸೂಚಿಸುವಿರಾ?
ಗರ್ಭಧಾರಣೆಯ ಸಂದರ್ಭಗಳಲ್ಲಿ ಕಿಬ್ಬೊಟ್ಟೆಯ ಮೇಲಿನ ಚರ್ಮ
ವಿಕಸಿತವಾಗುವುದು. ಜನನಾಂತರ ಸೂಕ್ತ ವ್ಯಾಯಾಮವಿಲ್ಲದಿರುವುದರಿಂದ
ಈ ಪ್ರದೇಶದಲ್ಲಿ ಕೊಬ್ಬು ಶೇಖರವಾಗುವುದು. ಪೃಷ್ಠ ಸ್ನಾನ ಮತ್ತು
ರಿಂದ
ದೂರದ ನಡಿಗೆಯಿಂದ ಈ ತೊಂದರೆಯನ್ನು ನಿವಾರಿಸಬಹುದು. 5
202 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿತೆ '
7 ಕಿ.ಮೀ.ನಷ್ಟು ದೂರ ವೇಗವಾಗಿ ನಡೆಯುವುದು, ಪೃಷ್ಠಸ್ನಾನ ಹಾಗೂ'
ಕೇವಲ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹೀಗೆ |
ಶೇಖರವಾಗಿರುವ ಕೊಬ್ಬನ್ನು ಕರಗಿಸಬಹುದು. |

ಕ್ಷೀಣವಾಗಿ ಮೊಲೆ ಹಾಲು ಕೊಡುವುದು


INSUFFICIENT LACTATION
ಒಬ್ಬ ತಂದೆಯು ಹೀಗೆ ಬರೆಯುತ್ತಾರೆ : ನನ್ನ ಮಗು 3 ತಂಗಳ |
ವಯಸ್ಸಿನದು. ಆದರೆ ಮಗುವಿಗೆ ಸಾಕಾಗುವಷ್ಟು ಹಾಲು '
ಕೊಡುವುದಿಲ್ಲವಾದುದರಿಂದ ಮಗುವಿಗೆ ಮೊಲೆಯೂಡಿಸಲು ನನ್ನ:
ಮಡದಿಯಿಂದಾಗುತ್ತಿಲ್ಲ. ಬದಲಿಗೆ ಮಗುವಿಗೆ ಬಾಟಲಿ ಹಾಲು'
ಕೊಡಬೇಕಾಗುತ್ತದೆ. ನನ್ನ ಮೊದಲ 3 ಮಕ್ಕಳು ಈ ಕಾರಣದಿಂದಾಗಿ
ಎಳೆವಯಸ್ಸಿನಲ್ಲಿಯೇ ಸತ್ತಿವೆ.
ತಾಯಿಯ ಆಹಾರದಲ್ಲಿ ಸಾಕಷ್ಟು... ಲವಣಾಂಶ ಮತ್ತು
ಜೀವಸತ್ವಗಳಿದ್ದರೆ, ಆಕೆ ಮೇಲಿನ ತೊಂದರೆಯಿಂದ ಬಳಲಬೇಕಾದ
ಪ್ರಶ್ನೆಯೇ ಉದ್ಭವಿಸಲಾರದು. ತಾಯಿ ಬೆಳಗ್ಗೆ ಮತ್ತು ಸಂಜೆ ಬರಿ
ಹಾಲು ಮತ್ತು ಹಣ್ಣುಗಳನ್ನು ಮಾತ್ರ ತಿನ್ನಬೇಕು. ಊಟಕ್ಕಾಗಿ ಬೇಯಿಸಿದ
ತರಕಾರಿಗಳು ಮತ್ತು ಜರಡಿಯಾಡದ ಹಿಟ್ಟಿನಿಂದಾದ ರೊಟ್ಟಿಯನ್ನು
ಬಳಸಬೇಕು. ಆಕೆ ಸಂಜೆ ಮತ್ತು ಮುಂಜಾನೆ ಸಾಕಷ್ಟು ದೂರ
ನಡೆಯಬೇಕು. ಪ್ರತಿನಿತ್ಯ 1.5ರಿಂದ 2 ಲೀಟರುಗಳಷ್ಟು ಹಾಲು
ಕುಡಿಯಬೇಕು.

ಎತ್ತರವನ್ನು ಹೆಚ್ಚಿಸುವ ಬಗೆ ಹೇಗೆ ?


HOW TO INCREASE HEIGHT?
ಹುಡುಗನೊಬ್ಬನ ಪ್ರಶ್ನೆ : "ನಾನು 14 ವರ್ಷದ ಹುಡುಗ ಆದರೆ
4 3" ಮಾತ್ರ ಉದ್ದವಿದ್ದೇನೆ. ನಾನು ಹೆಚ್ಚು ಎತ್ತರ ಬೆಳೆಯಲು
ಉಪಾಯವನ್ನೇನಾದರೂ ಸೂಚಿಸುವಿರಾ 7"
ಸಾಮಾನ್ಯ
ಕೊ ರೋಗಗಳಿಗೆ
ಕೋ ಬಾನಿಸರ್ಗ Eine
ಚಿಕಿತ್ಸs ೆ
ಎ ೨.2034
ತನ್ನ ವಯಸ್ಸಿಗನುಗುಣವಾಗಿ ನೋಡಿದರೆ ನಿಜವಾಗಿಯೂ ಹುಡುಗನ
ಎತ್ತರ ಸಾಲದು. ಆದರೆ ಪ್ರಯತ್ನಪಟ್ಟರೆ. ಆತ ತನ್ನ 24ನೆಯ
ವಯಸ್ಸಿನವರೆಗೂ ಎತ್ತರ ಹೆಚ್ಚಿಸಿಕೊಳ್ಳಬಹುದು. ಸಾಧ್ಯವಾದಷ್ಟೂ
ಸೂರ್ಯಸ್ನಾನ ಮಾಡಬೇಕು. ಮತ್ತು ಹಣ್ಣು ಮತ್ತು ತರಕಾರಿಗಳಿಗೆ
ಆಹಾರದಲ್ಲಿ ಆದ್ಯತೆ ನೀಡಬೇಕು.
ಎತ್ತರ ಬೆಳೆಯಬೇಕೆಂದರೆ, ಮೂಳೆಯ ಹಂದರವನ್ನು ಸಾಧ್ಯವಾದ
ಮಟ್ಟಿಗೆ ಸ್ಥಿತಿಸ್ಥಾಪನ ಅವಸ್ಥೆಯಲ್ಲಿರಿಸಬೇಕು. ಇದಕ್ಕಾಗಿ ನಿಯಮಿತವಾಗಿ
ವ್ಯಾಯಾಮ ಮಾಡಬೇಕು. ಎತ್ತರ ಬೆಳೆಯಲು ಈ ಕೆಳಗಿನ
ವ್ಯಾಯಾಮಗಳು ಸಹಾಯ ಮಾಡುವುವು.
1. ಮೈದಾನದಲ್ಲಿ "ಅಟೆನ್ನನ್‌' ಭಂಗಿಯಲ್ಲಿ ನಿಲ್ಲಿರಿ. ದೀರ್ಥವಾಗಿ
ಉಸಿರೆಳೆದುಕೊಂಡು ನಿಮ್ಮ ಕೈಗಳೆರಡನ್ನೂ ಭುಜದವರೆಗೆ
ಮುಂಚಾಚಿರಿ. ನಿಮ್ಮ ಕೈಗಳು ನೇರವಾಗಿರಲಿ. ಸ್ವಲ್ಪ ಹೊತ್ತು ಈ
ಭಂಗಿಯಲ್ಲಿಯೇ ಇದ್ದು ಅನಂತರ ನಿಮ್ಮ ಕೈಗಳನ್ನು
ಸಾಧ್ಯವಾದಷ್ಟೂ ಹಿಂಚಾಚಿರಿ. ಈಗ ಮತ್ತೆ ದೀರ್ಥುವಾಗಿ
ಉಸಿರೆಳೆದುಕೊಂಡು ನಿಧಾನವಾಗಿ ಉಸಿರು ಹೊರಬಿಡಿ.
ಮೊದಲಿನ ಭಂಗಿಗೇ ಬನ್ನಿರಿ.
2. ನಿಮ್ಮ ಕೈಗಳು ದೇಹಕ್ಕೆ ಲಂಬವಾಗಿರುವಂತೆ ಚಾಚಿ ನಿಲ್ಲಿರಿ.
ಎರಡೂ ಕೈಗಳನ್ನೂ ಭುಜದ ಮೇಲಕ್ಕೆತ್ತಿ. ಹೀಗೆ ಮಾಡುವಾಗ
ಉಸಿರನ್ನು ಹೊರಬಿಡದಿರಿ. ನಿಮ್ಮ ಹೆಬ್ಬೆರಳುಗಳ ಮೇಲೆ ನಿಂತು
ಹಿಮ್ಮಡಿಯನ್ನು ಆದಷ್ಟೂ . ಮೇಲೆತ್ತಿರಿ. ಈಗ ನಿಧಾನವಾಗಿ
ಉಸಿರು ಬಿಟ್ಟು ಮೊದಲಿನ ಸ್ಥಿತಿಗೆ ಬನ್ನಿ. ಸ
3. ನಿಮ್ಮ ಕೈಗಳನ್ನು ಭುಜದೆತ್ತರಕ್ಕೆ ಮುಂಚಾಚಿರಿ. ಶ್ವಾಸಕೋಶಗಳ
4 ಭಾಗದಷ್ಟು ಗಾಳಿ ತುಂಬುವಂತೆ ಉಸಿರೆಳೆದುಕೊಳ್ಳಿ. ಸ್ವಲ್ಪ
ಕ್ಷಣ ತಡೆದು ನಿಮ್ಮ ಕೈಗಳನ್ನು ತಲೆಯ ಮೇಲಕ್ಕೆತ್ತಿರಿ. ಈಗ
ನಿಮ್ಮ ಕೈಗಳನ್ನು ನಿಧಾನವಾಗಿ ಹಿಂದೆ ತಂದು ವೃತ್ತಾಕಾರದಲ್ಲಿ
ಸುತ್ತಿರಿ. ನಿಧಾನವಾಗಿ ಉಸಿರು ಹೊರಬಿಡಿ.
204 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಶರೀರ ತೂಕವನ್ನು ಹೆಚ್ಚಿಸುವ ಬಗೆ ಹೇಗೆ ?


HOW TO INCREASE BODY WEIGHT
3 ರಿಂದ 4 ದಿನಗಳವರೆಗೆ ಬರಿ ಹಣ್ಣಿನ ಆಹಾರ ಸೇವಿಸಿರಿ. 100
ರಿಂದ 150 ಗ್ರಾಂನಷ್ಟು ತವುಡನ್ನು ಹಣ್ಣುಗಳ ಜೊತೆ ತಿನ್ನಿರಿ.
ಪಪಾಯದಂತಹ ಹಣ್ಣಿನೊಂದಿಗೆ ಬೆರೆಸಿ ತಿನ್ನುವುದು ಅತ್ಯುತ್ತಮ
ಉಪಾಯ. ಇದು ಹಸಿವನ್ನು ಹೆಚ್ಚಿಸುತ್ತದೆ. ಜೀರ್ಣಶಕ್ತಿಯನ್ನು
ವೃದ್ಧಿಸುತ್ತದೆ. ಮಲಬದ್ಧತೆಯಿದ್ದರೆ ನಿವಾರಿಸುತ್ತದೆ. ಆಹಾರ ತಿನ್ನುವ
ಅಪೇಕ್ಷೆ ಹೆಚ್ಚುತ್ತದೆ. ಮತ್ತು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ
ಸಾಮರ್ಥ್ಯವೂ ಹೆಚ್ಚುತ್ತದೆ.

ಹಿಟ್ಟು, ಅಕ್ಕಿ, ಒಣದ್ರಾಕ್ಷಿ, ಖರ್ಜೂರ, ಅಂಜೂರ, ಬೆಣ್ಣೆ


ಮುಂತಾದುವು ಶರೀರ ತೂಕ ವೃದ್ಧಿಯಾಗಲೂ ಸಹಾಯ ಮಾಡುತ್ತವೆ.
ಸಿಹಿ ಪದಾರ್ಥಗಳು ಕೊಬ್ಬಿನಂಶವಿರುವ ಆಹಾರಗಳಿಗಿಂತ ಉತ್ತಮವಾಗಿ
ಶರೀರ ತೂಕ ವೃದ್ಧಿಯಾಗಲು ನೆರವಾಗುತ್ತದೆ. ದೇಹದ ತೂಕವನ್ನು
ಹೆಚ್ಚಿಸಲು ಇಚ್ಛಿಸುವವರು ಸಂಪೂರ್ಣ ಶಾಖಾಹಾರಿಗಳಾಗಬೇಕು.
ಹಣ್ಣುಗಳು, ಅಕ್ಕಿ, ಹಿಟ್ಟು, ತಾಜಾ ತರಕಾರಿಗಳು, ಬಾಳೆಹಣ್ಣು ಒಣಗಿಸಿದ
ಹಣ್ಣುಗಳು, ಬೆಣ್ಣೆ ಮತ್ತು ಹಾಲನ್ನು ಹೆಚ್ಚಾಗಿ ಸೇವಿಸಬೇಕು. ಮೊಳಕೆ
ಬರಿಸಿದ ಗೋಧಿಯನ್ನು ಹಾಲಿನ ಜತೆಗೆ ಗಂಜಿಯ ರೂಪದಲ್ಲಿ
ಸೇವಿಸುವುದು ಅತ್ಯಂತ ಪ್ರಯೋಜನಕಾರಿ.
ಸಾಕಷ್ಟು ನೀರು ಕುಡಿಯಿರಿ. ನಿಯಮಿತವಾಗಿ ವ್ಯಾಯಾಮ ಮಾಡಿರಿ.
ವಾರಕೊಮ್ಮೆ ಉಪವಾಸ ಮಾಡಿರಿ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೆ 205

8. ನರವ್ಯೂಹದ ಕಾಯಿಲೆಗಳು
DISEASES OF THE NERVOUS
SYSTEM
ಏನಿವು?
ನರವ್ಯಾಧಿಗಳನ್ನು ಕಂಡುಹಿಡಿಯುವುದು ಬಹು ಕಷ್ಟ. ಏಕೆಂದರೆ,
ವೈದ್ಯನ ಬರಿಗಣ್ಣಿಗೆ ಕಾಣದಿರುವ ಕಾಯಿಲೆಗಳಿವು. ನರಗಳಿಗೆ
ಸಂಬಂಧಿಸಿರುವ ಅಂಗಾಂಗಗಳು, ವಿಶಿಷ್ಟ ನ್ಯೂನತೆಗಳಿಂದ ನರಳುವಾಗ
ಮಾತ್ರ, ಯಾವ ಬಗೆಯ ನರವ್ಯಾಧಿ ಇತ್ಯಾದಿಗಳನ್ನು ಗುರುತಿಸಬಹುದು.
ತೀಕ್ಷ್ಮವಾಯು (ಮಿದುಳಿಗೆ ಹೆಚ್ಚು ರಕ್ತ ನುಗ್ಗುವುದರಿಂದ ಅಲ್ಲಿಯ
ಧಮನಿಗಳು ಒಡೆದುಹೋಗಿ ಇಂದ್ರಿಯ ವ್ಯಾಪಾರಗಳು ಮತ್ತು ಚಲನಶಕ್ತಿ
ಥಟ್ಟನೆ ನಿಂತುಹೋಗುವ ಒಂದು ಖಾಯಿಲೆ), ಮರೆವು, ಉನ್ಮಾದ,
ಮಾನಸಿಕ ಅಸ್ವಸ್ಥತೆ, ಮಿದುಳಿನ ಕಾಯಿಲೆಗಳು ಮತ್ತು ನರದೌರ್ಬಲ್ಯ
ಇವು ನರವ್ಯಾಧಿಗಳ ಹಲವು ಬಗೆಗಳು. ಸಾಮಾನ್ಯವಾಗಿ ಎಲ್ಲರಿಗೂ
ಗೊತ್ತಿರುವ ನರವ್ಯಾಧಿಗಳೆಂದರೆ, ನರಗಳ ದೌರ್ಬಲ್ಯ, ನರವ್ಯೂಹದ ಕುಸಿತ
ಮತ್ತು ನರಗಳ ಶಕ್ತಿ ಕ್ಷೀಣಿಸುವುದು ಇತ್ಯಾದಿ.

ಕಾರಣಗಳು
ನರವ್ಯಾಧಿಗಳು ಕಂಡು ಬರಲು ಅನೇಕ ಕಾರಣಗಳಿವೆ. ಕೆಲವರು
ಹುಟ್ಟುತ್ತಲೇ ಈ ವ್ಯಾಧಿಯನ್ನು ಪಡೆದುಕೊಂಡಿರುವರು. ಅವರುಗಳ
ನರವ್ಯೂಹ ರಚನೆ ಸಾಮಾನ್ಯರಲ್ಲಿನದಕ್ಕಿಂತ ತೊಡಕಾಗಿರುವುದು.
ಸಾಮಾನ್ಯವಾಗಿ ಇಂತಹವರಲ್ಲೇ ಕಂಡುಬಹುವ ಕಾಯಿಲೆಗಳೆಂದರೆ,
ತಲೆನೋವು, ನರಶೂಲೆ, (ತೀವ್ರ ತಲೆನೋವು), ಉನ್ಮಾದಪೂರಿತ
ಆಧುನಿಕ
ನಡವಳಿಕೆ ಮತ್ತು ವಿಲಕ್ಷಣ ಮಾನಸಿಕ ಚಟುವಟಿಕೆ ಇತ್ಯಾದಿ.
ಜೀವನ ಪದ್ಧತಿಯ ವೇಗ ನಡೆಗೆ ನರವ್ಯೂಹಗಳೂ ಪಕ್ಕಾಗುವುವು. ಈ
ಜೀವನ ಪದ್ಧತಿಯಿಂದಾಗಿ, ವ್ಯಗ್ರತೆ, ಜೀರ್ಣಾಂಗಗಳ
ವೇಗದ
206 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಕಾಯಿಲೆಗಳು, ನಿತ್ರಾಣವಾಗುವುದು ಮುಂತಾದ ಕಾಯಿಲೆಗಳು ಸರ್ವೇ
ಸಾಮಾನ್ಯವಾಗಿವೆ. ದೈಹಿಕ ಹಾಗೂ ಮಾನಸಿಕ ಆಘಾತಗಳು, |
ಆಪ್ತರ ಸಾವು, ಹಣಕಾಸಿನ ಏರುಪೇರು, ವಿಫಲ ಪ್ರೇಮ a
ಯಾವುದಾದರೂ ಅಪಘಾತ ಇಂಥಹವುಗಳು ಅನೇಕ ನರವ್ಯಾಧಿಗಳಿಗೆ
ಕಾರಣವಾಗಬಲ್ಲವು. ಸಿಫಿಲಿಸ್‌ ಅಂಥಹ ಮಾರಕ ರೋಗಗಳಿಂದಾಗಿ,
ದೇಹದಲ್ಲಿ ಉತ್ಪತ್ತಿಯಾಗುವ ಜೈವಿಕ ವಿಷಗಳೂ ಕೂಡ ನರವ್ಯಾಧಿಗಳಿಗೆ
ಎಡೆಮಾಡಿಕೊಡಬಹುದು. ನಿರಂತರ ಮದ್ಯಪಾನದಿಂದಲೂ ಮಾನಸಿಕ
ಅಸ್ವಾಸ್ಥೃತೆ ತಲೆದೋರಬಹುದು. ಜೈವಿಕ ಕಾಯಿಲೆಗಳು ಕಣ್ಣಿಗೆ
ಕಾಣಬಹುದಾದರೂ, ಅಜೈವಿಕ ಕಾಯಿಲೆಗಳಿಂದ, ಉನ್ಮಾದ, ಭಾವೋದ್ರೇಕ,
ನರಕುಸಿತ ಮುಂತಾದ ಕಾಯಿಲೆಗಳನ್ನು ಗುರುತಿಸುವುದು ಕಷ್ಟಸಾಧ್ಯ.
ನರವ್ಯೂಹದಲ್ಲಿನ ದೌರ್ಬಲ್ಯದಿಂದಾಗಿ, ಅಜೀರ್ಣ, ಮಂದಾಗ್ನಿ
ಮೊದಲಾದ ಕಾಯಿಲೆಗಳು ಉದ್ಭವಿಸಬಹುದು. ಇವುಗಳನ್ನು ಕರುಳ ಮೇಲೆ
ಪ್ರಯೋಗಿಸಿದ ಔಷಧಗಳಿಂದ ಗುಣಪಡಿಸುವುದು ಸಾಧ್ಯವಿಲ್ಲ. ಮಿದುಳು
ಮತ್ತು ಮಿದುಳಿನಲ್ಲಿ ಸುರಕ್ಷಿತವಾಗಿರುವ ನರಮಂಡಲವು ದೇಹದ
ಚಟುವಟಿಕೆಗಳನ್ನು ನಿಯಂತ್ರಿಸುವ ಸಾಧನಗಳಾಗಿರುವುದು ಎಲ್ಲರಿಗೂ
ಗೊತ್ತಿರುವ ಸಂಗತಿಯೇ. ಇದೇ ಕಾರಣದಿಂದಲೇ ಭಯಭೀತರಾದಾಗ,
ಕರುಳು ಸಡಿಲಗೊಂಡು, ಮೂತ್ರವಿಸರ್ಜನೆ ಇತ್ಯಾದಿಗಳು ಸಂಭವಿಸುವುದು.
ಕೆಲವರು ಕಾಯಿಲೆಗೊಳಗಾದಾಗ ಇತರರಿಗಿಂತ ಹೆಚ್ಚು ಧೈರ್ಯವಾಗಿ
ಕಾಯಿಲೆಯನ್ನೆದುರಿಸಿ ಬೇಗ ಗುಣಮುಖರಾಗುವುದು, ಇನ್ನಿತರ
ಸಂದರ್ಭಗಳಲ್ಲಿ ಅತಿಹೆಚ್ಚು ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದೂ ಇದೇ
ಕಾರಣದಿಂದಾಗಿ.

ಚಿಹ್ನೆಗಳು
ನರದೌರ್ಬಲ್ಯದಿಂದ ಬಳಲುತ್ತಿರುವ ವ್ಯಕ್ತಿ ಹೆಸರಿಸಲಾಗದ
ಭಯವನ್ನು ಅನುಭವಿಸುವನು. : ಕೆರಳುವಿಕೆ, ದಿಗ್ಬೃಮೆ. ಮತ್ತು
ಗೊಂದಲಗಳಿಂದ ಬಳಲುವನು. ಸದಾ ಕಾಡುವ ಒಂಟಿತನ, ಯೋಚನೆ
ಮತ್ತು ನಿರಾಶೆಗಳಿಂದ ಭಾದಿತನಾಗಿ ನಿದ್ದೆಗೇಡಿತನದಿಂದಲೂ ಬಳಲುವನು.
ದೈಹಿಕ ಕುರುಹುಗಳೆಂದರೆ ಅಜೀರ್ಣ, ಮಲಬದ್ಧತೆ, ತಲೆನೋವು, ವಿಚಿತ್ರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 207

ದೈಹಿಕ ನೋವು, ದೇಹಪೂರ್ತಿ ಪಡಿಮೂಡಿದ ನೋವು ಮತ್ತು ಜ್ವರ


ಬಂದಂತಾಗುವುದು ಇತ್ಯಾದಿ. ರೋಗಿಯು ತನಗೆ ಯಾವುದೋ
' ಪ್ರಬಲವಾದ ದೇಹವ್ಯಾಧಿಯಿದೆಯೆಂದು ನಿಷ್ಕಾರಣವಾದ ನಂಬಿಕೆಯಿಂದ
ಪೇಚಾಡುವನು. ಬುದ್ಧಿವಂತ ವೈದ್ಯರು ಈ ಬಗೆಯ ರೋಗಿಗಳನ್ನು
ವೈದ್ಯಸಾಹಿತ್ಯದಿಂದ ದೂರವಿಡುವರು.
ನರವ್ಯಾಧಿಗಳ ಮೂಲಕಾರಣವೆಂದರೆ ಇಂದಿನ ಬದುಕಿನ ಅತಿವೇಗ.
ಹಣ ಮತ್ತು ಯಶಸ್ಸಿನ ಅತಿವ್ಯಾಮೋಹದಿಂದಾಗಿ ಮನುಷ್ಯ ಮಾನಸಿಕ
ಮತ್ತು ದೈಹಿಕವಾಗಿ ಅತಿಹೆಚ್ಚು ಶ್ರಮಪಡುವನು. ಮಾಡಬೇಕಾದ ಮತ್ತು
ಮಾಡಿರುವ ಕೆಲಸಗಳ ಬಗೆಗೆ. ನಿರಂತರ ಚಿಂತಿಸುವುದರಿಂದ ಮಾನಸಿಕ
ಬಿಗಿತವುಂಟಾಗಿ ಮನುಷ್ಟ ತನ್ನ ಕಾಲಮೇಲೆ ತಾನೇ ಚಪ್ಪಡಿ
ಎಳೆದುಕೊಳ್ಳುವನು. ಹೆಚ್ಚಿನ ಶ್ರಮ ತಪ್ಪುಗಳಿಗೆಡೆ ಕೊಡುವುದಲ್ಲದೇ
ಮಾನವನ ಆತ್ಮವಿಶ್ವಾಸವನ್ನೂ ಕಡಿಮೆ ಮಾಡುವುದು. ಒಮ್ಮೆ
ಹೀಗಾಯಿತೆಂದರೆ ಮುಂದಿನ ಪ್ರಯಾಣ ಬೆಟ್ಟದಿಂದ ಕೆಳಕ್ಕೇ.

ಚಿಕಿತ್ಸೆ
ಆರೋಗ್ಯವಂತ ಶರೀರದಲ್ಲಿ ಮಾತ್ರ ಆರೋಗ್ಯಯುತ ಮನಸ್ಸು
ನೆಲೆಸಬಹುದು. ಆದುದರಿಂದ ಶರೀರ ಮರಳಿ ತನ್ನ ಆರೋಗ್ಯ
ಪಡೆದುಕೊಳ್ಳುವಂತೆ. ನೋಡಿಕೊಳ್ಳುವುದು ಬಹುಮುಖ್ಯ. ರೋಗಿ
ಸಾಮಾನ್ಯವಾದ ನಿರ್ಮಲ ಜೀವನ ನಡೆಸಬೇಕು. ಅವನು ಸಾಧ್ಯವಾದಷ್ಟು
ನಿದ್ದೆ ಮಾಡಬೇಕು. ಹಗಲಿನ ವೇಳೆಯಲ್ಲಿ ಮಲಗುವುದರಿಂದಲೂ
ತಪ್ಪೇನಿಲ್ಲ. ನಿದ್ದೆಮಾಡಿ ವಿಶ್ರಾಂತಿ ತಗೆದುಕೊಳ್ಳುವುದರಿಂದ ಉದ್ವೇಗ
ಕಡಿಮೆಯಾಗಿ, ರೋಗಿಯ ದೇಹದ ಇತರ ಅಂಗಗಳು ತಮ್ಮ
ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅಂತೆಯೇ
ರೋಗಿ ದೇಹವಿಷವನ್ನು ಕಳೆದುಕೊಳ್ಳುವತ್ತಲೂ ಯತ್ನಿಸಬೇಕು.
' ಮುಂದಿನ ಅವಶ್ಯಕತೆಯೆಂದರೆ, ವ್ಯಾಯಾಮ. ರೋಗಿ ಸಾಧ್ಯವಿದ್ದಲ್ಲಿ
ಓಡುವ ವ್ಯಾಯಾಮ ಮಾಡಬೇಕು. ಇಲ್ಲವಾದರೆ ನಡಿಗೆಯನ್ನಂತೂ
ಕೈಗೊಳ್ಳಲೇಬೇಕು. ತವಡು ತೆಗೆಯದ ಹಿಟ್ಟಿನಿಂದ ಮಾಡಿದ ರೊಟ್ಟಿ
208 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ|

ತಿನ್ನಬೇಕು. ಹಣ್ಣು ಮತ್ತು ತರಕಾರಿಗಳಂತೂ ಅತ್ಯವಶ್ಯ. ನರಗಳ!


ದೌರ್ಬಲ್ಯ - ವಿಟಮಿನ್‌ “ಬಿ'ಯ ಕೊರತೆಯನ್ನು ಎತ್ತಿ ತೋರುವುದರಿಂದ, |
ಈ ಕೊರತೆಯನ್ನು ತುಂಬಲು, ವಿಟಮಿನ್‌ “ಬಿ' ಹೆಚ್ಚಿರುವ ಆಹಾರವನ್ನು
ತೆಗೆದುಕೊಳ್ಳಬೇಕು. ಪಾಲಿಶ್‌ ಮಾಡಿಸದ ಅಕ್ಕಿ, ಹಾಲು, ಸೌತೆ, ಮಾವಿನ
ಹಣ್ಣು, ಪೈನಾಪಲ್‌, ಸೀಬೆ, ಟೊಮಾಟೋ, ಒಣದ್ರಾಕ್ಸಿ ಮತ್ತು ಎಲೆ
ತರಕಾರಿಗಳಲ್ಲಿ ಈ ಜೀವಸತ್ವ ಹೆಚ್ಚಿದೆ. ರೋಗಿ ಆಹಾರವನ್ನು ನಿಧಾನವಾಗಿ
ಮತ್ತು ಸಮಾಧಾನವಾದ ಮನಸ್ಥಿತಿಯಲ್ಲಿಟ್ಟುಕೊಂಡು ಸೇವಿಸಬೇಕು. |
ಚೆನ್ನಾಗಿ ಆಹಾರವನ್ನು ಅಗಿದು ನುಂಗಬೇಕು.
ಮಸಾಜುಗಳಿಂದಲೂ ನರ ವ್ಯವಸ್ಥೆಯನ್ನು ಉದ್ದೀಪನ
ಗೊಳಿಸುವುದರ ಕುರಿತು ಹೆಚ್ಚು ಪ್ರಯೋಜನವಿದೆ. ಜಲ ಚಿಕಿತ್ಸೆಯಿಂದಲೂ
ಪ್ರಯೋಜನವಿದೆ. ಬೆನ್ನು ಮೂಳೆಯ ಭಾಗವನ್ನು ಶವರಿನಿಂದ (Shower)
ಸ್ನಾನ ಮಾಡಿಸಬೇಕು. 2 ಅಥವಾ 3 ಮಿನಿಟುಗಳ ಕಾಲ. ನೀರು.
ತಣ್ಣಗಿದ್ದಷ್ಟು ಅನುಕೂಲ. ಬೇಸಿಗೆಯಲ್ಲಿ ದಿನಕ್ಕೆ ಮೂರು ಬಾರಿ
ಚಳಿಗಾಲದಲ್ಲಾದರೆ ದಿನಕ್ಕೆರಡು ಬಾರಿ ಈ ಚಿಕಿತ್ಸೆ ಅಗತ್ಯ.
ರೋಗಿಯು ರೋಗದಿಂದ ಗುಣಮುಖನಾಗಬೇಕಾದರೆ ತನ್ನ
ಇಚ್ಛಾಶಕ್ತಿಯನ್ನು ಬಳಸಬೇಕು. ಅದಕ್ಕೆ ಕಸರತ್ತು ನೀಡಿ ತನ್ನ
ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು. ಅವನಿಗೆ ಸದಾ ತಾನು
ಗುಣಮುಖನಾಗುತ್ತಿದ್ದೇನೆಂಬ ಭಾವನೆ ಬರುವಂತೆ ಮಾಡಬೇಕು. ರೋಗಿಗೆ
ಬಂದಿರುವ ಕಾಯಿಲೆ ಗುಣಪಡಿಸಲು ಅಸಾಧ್ಯವಾದುದೇನೂ ಅಲ್ಲ
ಎಂಬಂತೆ ಅವನಲ್ಲಿ ಮಾನಸಿಕ ಪ್ರಭಾವ ಹುಟ್ಟಿಸಬೇಕು. ನಲ್ಫೂಚನೆಗಳು
ನರವ್ಯಾಧಿಯನ್ನು ದೂರ ಮಾಡಬಲ್ಲ ಅತ್ಯುತ್ತಮ ಸಾಧನಗಳು.
ಕೆಲವೊಮ್ಮೆ ಉನ್ಮಾದದಂತಹ ರೋಗಗಳು ಸ್ವಯಂ ಪ್ರೇರಿತರಾಗಿರುತ್ತವೆ.
(ರೋಗಿಯ ದುರ್ಬಲ ಮನಸ್ಸು ತೀವ್ರ ಯೋಚಿಸುವಂತಾಗಿ
ಉಂಟಾಗಿರುತ್ತವೆ) ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.
ನರ ದೌರ್ಬಲ್ಯದಿಂದ ಬಳಲುತ್ತಿರುವ ವ್ಯಕ್ತಿ ಸದಾ ಯಾರಾದರೊಬ್ಬರ
ಆಧಾರ ಹುಡುಕುತ್ತಿರುತ್ತಾನೆ. ಯಾರಾದರೂ ಸಿಕ್ಕರೆ ಸಾಕು ಅವರ ಬಳ
ದುಃಖ ತೋಡಿಕೊಳ್ಳಲು ಕಾತರನಾಗಿರುತ್ತಾನೆ. ಬುದ್ಧಿವಂತ ವೈದ
ಇಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ... ' 209
ಖಾವಾಗಲೂ ತನ್ನ ರೋಗಿಯ ಆತ್ಮ ವಿಶ್ವಾಸವನ್ನು ಉದ್ದೀಪನಗೊಳಿಸಿ
ಿತನಿಗೆ ತನ್ನ ಮೇಲೆ ತನಗೇ ನಂಬುಗೆ ಬರುವಂತಹ ವಾತಾವರಣ
ೃಷ್ಟಿಸುತ್ತಾನೆ.
ಕ್ಯಾಯಾಮಗಳು
ಕೆಳಗಿನ ಈ ವ್ಯಾಯಾಮಗಳು ನರ ದೌರ್ಬಲ್ಯವಿರುವವರಿಗೆ
ಹಕಾರಿಯಾಗಬಲ್ಲವು.
1 ನಿಮ್ಮ ಮಂಡಿಗಳು ಹೊಟ್ಟೆಗೆ ತಗಲುವಂತೆ ನಿಮ್ಮ ಪಾದಗಳ
ಮೇಲೆ ಕುಳಿತುಕೊಳ್ಳಿ. ನಿಮ್ಮ ಬೆನ್ನನ್ನು ನೇರವಾಗಿರಿಸಲು ಯತ್ನಿಸಿ
ನಿಮ್ಮ ಕೈಗಳೆರಡನ್ನೂ ಚಾಚಿರಿ. ಈಗ ನಿಮ್ಮ ಬಲ ಪಾದವನ್ನು
ಮುಂದೆ ಚಾಚಿರಿ. ಒಮ್ಮೆಲೇ ಎದ್ದು ನಿಲ್ಲಿರಿ. ಮೊದಲಿನ ಭಂಗಿಗೆ
ತಿರುಗಿ ವಾಪಸು ಬನ್ನಿ. ಈಗ ಇದೇ ವ್ಯಾಯಮವನ್ನು ನಿಮ್ಮ
ಎಡಪಾದ ಚಾಚುವುದರೊಂದಿಗೆ ಮುಂದುವರೆಸಿರಿ.
ನಿಮ್ಮ ಬಲಗಾಲು ಎಡಗಾಲಿನಿಂದ ಒಂದಡಿ ದೂರವಿರುವಂತೆ
ನಿಲ್ಲಿರಿ. ನಿಮ್ಮ ಕೈಗಳನ್ನು ಕೂಡಿಸಿ ಕೆಳಮುಖವಾಗಿ ಮುಂಚಾಚಿರಿ.
ನಂತರ ಮೇಲ್ಮುಖವಾಗಿ ಕಡೆಗೆ ಹಿಂದಕ್ಕೆ ಹೀಗೆ ಮಾಡಿರಿ. ನಿಮ್ಮ
ಕೈಗಳೆರಡನ್ನೂ ಒಂದಕ್ಕೊಂದು ಹೆಣೆದು ವೃತ್ತಾಕಾರವಾಗಿ ಬೀಸಿರಿ.
ಈ ರೀತಿ ಮಾಡುವಾಗ ದೀರ್ಫುವಾಗ ಉಸಿರಾಡಿರಿ.
111) ನಿಮ್ಮ ಮೊಣಕ್ಕೆಗಳು ಪಕ್ಕೆಗಳಿಗೆ ತಗುಲಿರುವಂತೆ ಅಂಗಾತ
ಮಲಗಿರಿ. ಈಗ ನಿಮ್ಮ ದೇಹವನ್ನು ಮೊಣಕ್ಕೆಗಳು ಮತ್ತು
ಹಿಮ್ಮಡಿಗಳ ಸಹಾಯದಿಂದ ಮೇಲೆತ್ತಲು ಪ್ರಯತ್ನಿಸಿರಿ. ಮತ್ತೆ
ಮೊದಲಿನ ಸ್ಥಿತಿಗೆ ಬನ್ನಿ.
iv) ಬಾಕ್ಟರುಗಳು ನಿಲ್ಲುವಂತೆ ನಿಂತು ನಿಮ್ಮ ಮುಷ್ಠಿಗಳಿಂದ
ಇನ್ನೊಬ್ಬರನ್ನು ಹೊಡೆಯುವಂತೆ ಕೈಗಳನ್ನು ಚಲಿಸಿರಿ. ನೆರಳು
ಮುಷ್ಠಿ ಯುದ್ಧವನ್ನು (Shadow Boxing) ಅಭ್ಯಾಸ ಮಾಡಿರಿ.
ನಿಮ್ಮ ಕೈಕಾಲುಗಳೆರಡನ್ನೂ ಬಾಕ್ಸರುಗಳು ಚಲಿಸುವಂತೆಯೇ
ಚಲಿಸಿರಿ.
210 ಸಾಮಾನ್
ರ. ನಿಸರ್ಗ ಚಿಕಿತ್ಸೆ
..ಿಗೆ Se
ಯ ರೋಗಗಳ
ಕ ಎಮು
೪) ಸಾಮಾನ್ಯ ಭಂಗಿಯಲ್ಲಿ ನಿಂತು ಸರಕ್ಕನೆ ನಿಮ್ಮ ಕಾಲ
ಹೆಬ್ಬೆರಳುಗಳನ್ನೂರಿ ಕುಳಿತುಕೊಳ್ಳಿ. ಅಂಗೈಗಳನ್ನು ನೆಲಕ್ಕೆ ಆಧಾರ
ಮಾಡಿಕೊಳ್ಳಿ. ಒಮ್ಮೆಲೆಗೆ ನಿಮ್ಮ ಪಾದಗಳನ್ನು ಹಿಂದಕ್ಕೆಸೆಯಿರಿ.
ಜಟ್ಟಿಗಳು ಒಂದೇ ಬಾರಿಗೆ ಬಸ್ಕಿ ಮತ್ತು ದಂಡಾ (Situps ಹಿ
Pushups) ಮಾಡುವಂತೆ ಮಾಡಿರಿ. |

ಈ ಕ್ರಮವನ್ನು ಕೆಲ ವಾರಗಳ ಕಾಲ ಅನುಸರಿಸಿದಲ್ಲಿ ನಿಮಗಿರುವ


ಯಾವುದೇ ಬಗೆಯ ನರ ದೌರ್ಬಲ್ಯದಿಂದಲಾದರೂ ಮುಕ್ತರಾಗಬಹುದು.
ಇದು. ಸೊಂಟ ನೋವು, ಅಂಡಬಾವು ಮತ್ತು ಜಲೋದರಗಳ
ಚಿಕಿತ್ತೆಯಲ್ಲಿಯೂ ಪ್ರಯೋಜನಕಾರಿ ಹಾಗೂ ಪರಿಣಾಮಕಾರಿ.

ನಿದ್ರಾ ಹೀನತೆ
INSOMNIA
ನಿದ್ರೆ ಎಂದರೆ ದೇಹವು ಕಾಲಕಾಲಕ್ಕೆ ವಿಶ್ರಾಂತಿ ಪಡೆಯುವ ಸ್ಥಿತಿ.
ಅದರಲ್ಲಿಯೂ ನರವ್ಯೂಹ ವ್ಯವಸ್ಥೆಗೆ ಬೇಕಿರುವ ವಿಶ್ರಾಂತ ಸ್ಥಿತಿಯೇ
ನಿದ್ದೆ. ಪ್ರಕೃತಿ ಸಹಜವಾಗಿ ಬಂದ ವಿಶ್ರಾಂತಿ ಮತ್ತು ಚಟುವಟಿಕೆಗಳ
ಚಕ್ರವೆಂದರೆ ನಿದ್ದೆ ಮತ್ತು ಎಚ್ಚರ. ಈ ಒಂದು ವಿಸ್ಮಯವ
ವಿಶ್ಲೇಷಿಸುವಲ್ಲಿ ಅರ್ಥೈಸುವುದಂತೂ ಅತ್ತಕಡೆಯಿರಲಿ - ವೈದ್ಯಕಿ
ವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೆ. ಸಾಮಾನ್ಯ ಮನುಷ್ಯ
ನಿದ್ದೆಯೊಂದು ಸಹಜಸ್ಥಿತಿ. ಇದನ್ನು ಬಿಟ್ಟು ಬಹುಕಾಲ ಯಾರೂ
ಇರಲಾರರು. ಕೆಲವರಿಗೆ ಇತರರಿಗಿಂತ ಸ್ವಲ್ಪವೇ ಕಡಿಮೆ ನಿದ್ದೆ
ಸಾಕಾಗುತ್ತದೆ. (ಸಾಮಾನ್ಯವಾಗಿ ಮನುಷ್ಯರಿಗೆ ದಿನಕ್ಕೆ 8ರಿಂದ 9 ಗಂಟೆಗಳ
ನಿದ್ದೆ ಅವಶ್ಯವಿದ್ದರೂ) ಐದರಿಂದ ಆರು ಗಂಟೆಗಳಷ್ಟು ನಿದ್ದೆಯೇ ಅವರಿಗೆ
ಸಾಕು. ಈ ಅವಧಿಯಲ್ಲಿ ಅವರು ಗಾಢವಾಗಿ ನಿದ್ರಿಸುವುದರಿಂದ ಮತ್ತು
ಅಷ್ಟು ನಿದ್ದೆಯಿಂದಲೇ ಅವರು ಉಲ್ಲಸಿತರಾಗುವುದರಿಂದ ಇದು
ಸಾಧ್ಯವಾಗುತ್ತದೆ. |
ಮಾನಸಿಕ ಬಿಗಿತದಿಂದ ವಿಶ್ರಾಂತಿ, ಮೆದುಳು ಮತ್ತು ಶರೀರಕ್ಕೆ
[ಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ
eo 211

ಗುವ ವಿಶ್ರಾಂತಿಯಿಂದಾಗಿ, ನಿದ್ದೆಯಿಂದೆದ್ದ ಬಳಿಕ ಮನುಷ್ಯರು


ಲ್ಲಸಿತರಾಗಿ ಹಾಗೂ ಪುನಶ್ಚೇತನ ಪಡೆದವರಂತಾಗುತ್ತಾರೆ. ಆದರೆ
ಅವರಲ್ಲಿ ಈ ಉಲ್ಲಾಸವಿರುವುದಿಲ್ಲ. ಅವರಿಗೆ ನಿದ್ದೆಯಿಂದೆದ್ದ ಬಳಿಕವೂ
ಕಯಾಸವಾಗುತ್ತದೆ. ಕೆಲವರಿಗಂತೂ ನಿದ್ದೆಯೇ ಬರುವುದಿಲ್ಲ. ಆದರೆ
ಸನ್ನು ಕೆಲವರಿಗೆ ತಲೆದಿಂಬಿಗೆ ತಲೆ ಸೋಕಿದರೆ ಸಾಕು ನಿದ್ದೆಗಾರಂಭಿಸಿಯೇ
ಶಿಡುತ್ತಾರೆ.
ನಿದ್ರಾಹೀನತೆಯಿಂದ ಸಾಮಾನ್ಯವಾಗಿ ಅಸ್ವಾಸ್ಥತೆಯುಂಟಾಗುವುದು.
ಹಜವಾಗಿ ಸಿಗಬೇಕಾದ ವಿಶ್ರಾಂತಿ ನಿದ್ರಾಹೀನತೆಯಿಂದ ದೊರಕದಿದ್ದಾಗ
ೆ ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಅನವಶ್ಯಕ
ಿಡಚಣೆಗಳುಂಟಾಗುತ್ತದೆ. ನಿದ್ರಾಹೀನತೆ ಅಭ್ಯಾಸವೇ ಆಗಿಹೋದರೆ
ದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗಬಹುದು.

ಾ»ರಣಗಳು
ನಿದ್ರಾಹೀನತೆ ಬರಲು ಅನೇಕ ಕಾರಣಗಳಿರಬಹುದು.
ದ್ರಾಹೀನತೆಯೆಂದರೆ ಕೆಲವೊಮ್ಮೆ ಇಡೀ ರಾತ್ರಿ ವ್ಯಕ್ತಿಗೆ ನಿದ್ದೆಯೇ
ಇರದಿರಬಹುದು. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನಿದ್ರಾಹೀನತೆಯ
ಾಧೆಯಿರುವಾಗ, ಚುಟುಕು ನಿದ್ದೆ ಕನಸುಗಳಿಂದ ಕೂಡಿದ - ಇಲ್ಲವೇ
ುಲ್ಲಾಸವನ್ನುಂಟು ಮಾಡದ - ನಿದ್ದೆಯೂ ಇರಬಹುದು. ಸಾಮಾನ್ಯವಾಗಿ
*ವ್ರವಾಗಿ ಭಾವುಕರಾಗಿರುವವರನ್ನು ಕಾಡುವ ಈ ರೋಗ ಬಹುತೇಕ
ದ್ಧಿ ಕವಾಗಿ ಅತಿಹೆಚ್ಚು ದುಡಿಯುವವರಿಗೆ ಬರುವುದು. ದೈಹಿಕವಾಗಿ
ಚ್ಚು ದುಡಿದಾಗಲೂ, ನರ ವ್ಯವಸ್ಥೆಯನ್ನು ಅತಿ ಹೆಚ್ಚು ದುಡಿಸಿದಂತಾಗಿ
ಗಲೂ ನಿದ್ರಾಹೀನತೆ ಮೈದೋರಬಹುದು. ಆದರೆ, ಸಾಮಾನ್ಯವಾಗಿ
ಹಿಕ ಶ್ರಮವು ನಿದ್ದೆ ಬರಿಸುವ ಸಾಧನವಾಗಿ ಕಾರ್ಯಮಾಡುವುದು.
ತ್ಕಾಲಿಕ ನಿದ್ರಾಹೀನತೆಯ ಪ್ರಕರಣಗಳಲ್ಲಿ ನಿದ್ರಾಹೀನತೆಗೆ ಬಾಹ್ಯ
ರಣಗಳೇ ಇರಬಹುದು. ಬಹುವಾದ ಚಳಿ, ಧಗೆ ಅಥವಾ ಸೆಖೆ,
ಳ್ಳೈಗಳ ಕಾಟ ಇತ್ಯಾದಿ. ಯಾವುದಾದರೂ ದೇಹಭಾಗದಲ್ಲಿನ ನೋವು,
ಕೀರ್ಣ ಮುಂತಾದುವೂ ಸಹ ನಿದ್ದೆ ಇಲ್ಲದಿರುವುದಕ್ಕೆ
ರಣಗಳಾಗಿರಬಹುದು. ಈ ಕಾರಣಗಳಿಂದ ಬರುವ ನಿದ್ರಾಹೀನತೆಯನ್ನು
12 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ

ಗುಣ ಪಡಿಸುವುದು ಸುಲಭ. ಮೇಲಿನ ತರಹೆಯ ಬಾಹ್ಯ ತೊಂದರೆಗಳ


ದೂರ ಮಾಡಿದರೆ ನಿದ್ರಾಹೀನತೆಯನ್ನು ಗುಣಪಡಿಸಿದಂತೆ ಆದರೆ ಹಳತಾಃ
ನಿದ್ರಾಹೀನತೆಯ ರೋಗವನ್ನು ಗುಣಪಡಿಸುವುದು ಅಷ್ಟು ಸುಲಭವಲ್ಲ
ನಿದ್ರಾಹೀನತೆ ಅಭ್ಯಾಸವಾದ ಸಂದರ್ಭಗಳಲ್ಲಿ, ನಿದ್ರಾ ಕಾಲವ
ಸ್ವಯಂ ಇಚ್ಛೆಯಿಂದ ಮಿತಿ ಪಡಿಸಿಕೊಳ್ಳುವುದು, ಹೆಚ್ಚು ಓದುವುದ
ಚಿಂತೆ. ಅಥವಾ ಯೋಚನೆ. ಮಾಡುವುದು, ಇತ್ಯಾದಿಗ
ನಿದ್ರಾಹೀನತೆಯನ್ನು ಅಭ್ಯಾಸ ಮಾಡಿಕೊಳ್ಳುವ ಸಾಧನಗಳಾಗುವುವು.
ಅಭ್ಯಾಸಗಳನ್ನು ಬಿಡುವುದು ಕಷ್ಟ. ಎಷ್ಟೇ ನಿದ್ದೆ ಮಾಡ
ಪ್ರಯತ್ನಿಸಿದರೂ, ಅವನ ಮಿದುಳು ಎಚ್ಚರವಾಗಿಯೇ ಇರುವು
ದೇಹದಲ್ಲಿನ ವಿಷವಸ್ತುಗಳು ರಕ್ತಚಲನೆಯಲ್ಲಿ ಹೆಚ್ಚಿ
ಪ್ರಮಾಣದಲ್ಲಿದ್ದಾಗಲೂ ಮೇಲಿನ ಪರಿಸ್ಥಿತಿಯೇ ಉಂಟಾಗುವುದು. ಜ್ವ
ಗಳಗಂಡ, ಅತಿಹೆಚ್ಚು ಧೂಮಪಾನ ಇತ್ಯಾದಿ ಕಾರಣಗಳಿಂದ ದೇಹದಲ್ಲಿ
ವಿಷದ ಶೇಖರಣೆ ಹೆಚ್ಚುವುದು. ನಿದ್ರಾಹೀನತೆಯ ಇನ್ನೊಂ
ಕಾರಣವೆಂದರೆ, ನರದೌರ್ಬಲ್ಯದಿಂದ ಬಳಲುತ್ತಿರುವವ
ಮಲಗಿದೊಡನೆಯೇ ನಿದ್ರೆಗೆ ಜಾರಬಹುದಾದರೂ, ಒಂದು ಅಥ
ಎರಡು ಗಂಟೆಗಳ ನಂತರ ಎಚ್ಚರಾಗಿ ಬಿಡುವರು. ಅನಂತರ ಇ
ರಾತ್ರಿ ನಿದ್ರೆಯಿಲ್ಲದೆ ತೊಳಲಾಡುವರು.

ಹೇಳುವುದಾದರೆ, ಚಿಂತೆ, ವಿಷಯಾಸಕ್ತಿ, ಮಿತಿಮೀರಿದ ಧೂಮಪಾಃ


ಮದ್ಯಪಾನ, ಕಾಲವಲ್ಲದ ಕಾಲದಲ್ಲಿ ಉಟಮಾಡುವುದು -(ವೇಳೆಮೀ
ಊಟ) ಕೆಲಸದ ಸಮಯದಲ್ಲಿ ಮತ್ತು ಅನಂತರವೂ ಕೆಲಸದ ಬಗ್ಗೆಯೆ
ಯೋಚಿಸುತ್ತಿರುವುದು, ಸಾಕಷ್ಟು ಗಾಳಿಯಿರದ ಕೋಣೆಗಳ
ಮಲಗುವುದು, ಚದುರಂಗ ಅಥವಾ ಇಸ್ಪೀಟಿನಂತಹ ಆಟಗಳನ
ಮಲಗುವ ಮುಂಚೆ ಆಡುವುದು- ಇವೆಲ್ಲವೂ ನಿದ್ರಾಹೀನತೆಗೆ ಕಾರಣಗಳ
ಸುತ್ತಮುತ್ತ ಅತಿಗದ್ದಲದ ವಾತಾವರಣವಿದ್ದರೂ ನಿದ್ದೆ ಬರುವುದೀ
ಅಂತೆಯೇ ಪರಿಶುದ್ಧ ಮನಸ್ಸಿನಲ್ಲಿವರೂ ನಿದ್ರಾಹೀನತೆಯಿಂ
ನರಳುವರು.
ಇಮಾನ್ಯsರೋಗಗ ಳಿಗೆ
a k s ನಿಸರ್ಗ t
ಚಿಕಿತ್ಸi
ೆ ne
...213
ತಿನ್ನಾಗಿ ನಿದ್ದೆ ಮಾಡಲು ಕಲಿಯಿರಿ
ನಿದ್ದೆ ಮಾಡುವುದೂ ಒಂದು ಕಲೆ. ಅದರ ಪ್ರಧಾನ
ಶಿಯಮಗಳೆಂದರೆ
] ಚೊಕಕಟವಾಗಿರುವ, ಚೆನ್ನಾಗಿ ಗಾಳಿಯಾಡುವ ಮಲಗುವ ಕೋಣೆ
ಮತ್ತು ಶುಭ್ರವಾಗಿರುವ ಹಾಸಿಗೆ ಮಲಗುವಾಗ ಹಾಕಿಕೊಳ್ಳುವ
ಬಟ್ಟೆಗಳೂ ಸಡಿಲವಾಗಿದ್ದು, ದೇಹದ ಯಾವುದೇ
ಭಾಗವನ್ನಾಗಲೀ ಬಿಗಿಯಾಗಿ ಆವರಿಸಿರಬಾರದು.

ನಿದ್ದೆಗಾಗಿ ನಿಮ್ಮನ್ನು ಸಿದ್ಧ ಪಡಿಸಿಕೊಳ್ಳಿ. ಇಂದೇನು ಮಾಡಿದಿರಿ


ನಾಳೆಯೇನು ಮಾಡಬೇಕು ಎನ್ನುವ ಯೋಚನೆಗಳನ್ನೆಲ್ಲ ಬಿಟ್ಟು
ನಿಶ್ಚಿಂತೆಯಿಂದ ಮಲಗಿರಿ.
ನಿವು ಮಲಗುವ 1/2 ಗಂಟೆಯ ಮುಂಚಿನಿಂದ ನಿದ್ದೆಯನ್ನು
ಜಿಟ್ಟು ಬೇರಾವುದರ ಬಗ್ಗೆಯೂ ಯೋಚಿಸದಿರಿ.
ನಿಯಮಿತ ವೇಳೆಯಲ್ಲಿ ಊಟ ಮತ್ತು ನಿದ್ದೆ ಮಾಡುವುದನ್ನು
ಅಭ್ಯಾಸ ಮಾಡಿಕೊಳ್ಳಿ.
ಅತಿ ಹೆಚ್ಚು ಸಂಬಾರ ಪದಾರ್ಥಗಳನ್ನು ಹಾಕಿದ ಆಹಾರ, ಮಾಂಸ
ಮತ್ತು ಮದ್ಯವನ್ನು ವಿಸರ್ಜಿಸಿ. ಅತಿಯಾದ ಧೂಮಪಾನವೂ
ನಿದ್ರಾಹೀನತೆಯನ್ನು ಆಹ್ವಾನಿಸುವ ಅನಿಷ್ಟ.
ನಿದ್ರಾಕಾರಕಗಳನ್ನು ತೆಗೆದುಕೊಳ್ಳಬೇಡಿ. ಒಮ್ಮೆ
ಗೆದುಕೊಂಡಿರೆಂದರೆ ಅದೇ ಚಟವಾಗುವ ಸಾಧ್ಯತೆಗಳಿದೆ. ಬಹಳಷ್ಟು
ಕರಣಗಳಲ್ಲಿ ಮುಖ್ಯವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿದ್ದೆಯ
ಾತ್ರೆಗಳಿಗೆ ಅಭ್ಯಾಸವಾದವರು ದಿನದಿಂದ ದಿನಕ್ಕೆ ಮಾತ್ರೆಯ
ಮಾಣವನ್ನು ಹೆಚ್ಚಿಸುತ್ತಲೇ ಹೋಗುವ ದೃಷ್ಟಾಂತಗಳು ಬೇಕಾದಷ್ಟಿವೆ.
್ರೈಮಾತ್ರೆಗಳ ಪ್ರಭಾವದಿಂದ ಮಾಡುವ ನಿದ್ದೆಯ, ಸಹಜವಾಗಿನ
ಯಷ್ಟು ಉಲ್ಲಾಸದಾಯಕವೂ, ವಿಶ್ರಾಂತಿದಾಯಕವೂ ಆಗಿರುವುದಿಲ್ಲ.
ಔಷಧಿಗಳು ಗುಣಕ್ಕಿಂತ ತೊಂದರೆಗಳನ್ನೇ ಹೆಚ್ಚು ಉಂಟುಮಾಡುವುವು.
214 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿ

ಚಿಕಿತ್ಸೆ
ನಿರಂತರ ನಿದ್ರಾಹೀನತೆಯಿಂದ ಬಳಲುವವರು ತಾಜಾಹಣ್ಣು ಮ
ತರಕಾರಿಗಳ ಸಹಜ ಪ್ರಾಕೃತಿಕ ಆಹಾರ, ನಿಯಮಿತ ವ್ಯಾಯಾಮ ಮ
ಚಿಂತೆಗಳಿಂದ ಮುಕ್ತರಾಗದೇ ಫಲವಿಲ್ಲ. ನಿದ್ದೆ ಮಾಡುವ ಮುಂ
ಲಘುವಾಗಿ ಕತ್ತು ಮತ್ತು ಬೆನ್ನಿನ ಸ್ನಾಯುಗಳಿಗೆ ಲಘುವಾಗಿ ವ್ಯಾಯಾ
ಮಾಡುವುದರಿಂದಲೂ ಪ್ರಯೋಜನವಿದೆ. 4 ಇಂಚು ಅಗಲವಾ
ನೀರಿನಲ್ಲಿ ನೆನೆಸಿದ ಬ್ಯಾಂಡೇಜ್‌ ಬಟ್ಟೆಯನ್ನು ಕತ್ತಿನ ಸ
ಕಟ್ಟುವುದರಿಂದ ಶೀಘ್ರವಾಗಿ ನಿದ್ದೆಯ ಮೊರೆ ಹೋಗಬಹುದು.

ಮಲಗುವ ಮುಂಚೆ ಸ್ನಾನ ಮಾಡುವುದರಿಂದ ಮತ್ತು


ಮಾಡುವಾಗ ಅಂಗೈನಿಂದ ಮೈಯನ್ನುಜ್ಜುವುದರಿಂದಲೂ ನಿದ್ದೆಯ
ಬರಿಸಬಹುದು. ಮಲಗುವಾಗ ಒಂದು ಕಪ್ಪು ಬಿಸಿನೀರು ಅಥವಾ ಹಾ
ಕುಡಿಯುವುದೂ ಪ್ರಯೋಜನಕಾರಿ.
ಮಾನಸಿಕ ಕಾತುರತೆಯಿಂದಾಗಿ, ನಿದ್ರಾಹೀನತೆಯಿಂದ ನರಳುವವ
ನಿದ್ದೆಗೆ ಮುಂಚೆ ಬಿಸಿನೀರಿನಲ್ಲಿ ಪಾದಗಳನ್ನು ನೆನೆಸಬೇಕು. ನೀರಿನ ಉ
ದೇಹದ ಉಷ್ಣತೆಗಿಂತ 3 ರಿಂದ 4 ಡಿಗ್ರಿಗಳಿಗಿಂತಲೂ ಹೆಚ್ಚಾಗಿರಬಾರ
ತಣ್ಣೀರಿನಲ್ಲಿ ಅದ್ದಿದ ಟವೆಲೊಂದನ್ನು ತಲೆಯ
ಸುತ್ತಿಕೊಳ್ಳುವುದೊಳಿತು. ಹೆಚ್ಚು ಪ್ರಬಲವಾದ ನಿದ್ರಾಹೀನತೆಯಿಂ
ಬಳಲುವವರು, ಇಡೀ ದೇಹವನ್ನು ದೇಹದ ಇಷ್ಣತೆ
ಉಷ್ಣತೆಯಿರುವ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಸ್ವಲ್ಪ ಕಾ
ಇರುವುದು ಉತ್ತಮ. ನೀವು ಸ್ನಾನದ ತೊಟ್ಟಿಯಲ್ಲೇ ನೀರಿನ
ಮುಳುಗಿರುವಾಗ ನಿದ್ರಿಸಬಲ್ಲಿರಾದರೆ, ಅದು ಹಾಸಿಗೆಯಲ್ಲಿ 2 ಗಂಟೆಗ
ಕಾಲ ಮಲಗಿ ನಿದ್ರಿಸುವುದಕ್ಕಿಂತ ಹೆಚ್ಚು ಆರಾಮದ ಸುಖವನ
ನೀಡುತ್ತದೆ.
ಬಹುತೇಕ ಪ್ರಕರಣಗಳಲ್ಲಿ ದೇಹಶ್ರಮವಿಲ್ಲದಿರುವುದ
ನಿದ್ರಾಹೀನತೆಗೆ ಕಾರಣ. ಇಂತಹ ಪ್ರಕರಣಗಳಲ್ಲಿ ವ್ಯಾಯಾಮಃ
ಸರಿಯಾದ ನಿವಾರಣೋಪಾಯ. ಸಾಧ್ಯವಾದರೆ ಮಲಗುವಾಗ ಒಂ!
' ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
|| ನಾನ
ವನ
215

ಪೆನ್ಸಿಲ್‌ ಮತ್ತು ಸಣ್ಣ ಕಾರ್ಡ್‌ಬೋರ್ಡ್‌ ಒಂದನ್ನು ತೆಗೆದುಕೊಂಡು


ಲೈಟ್‌ ಆರಿಸಿದ ನಂತರ ಕಾರ್ಡ್‌ಬೋರ್ಡ್‌ನ ಮೇಲೆ
ಚುಕ್ಕಿಗಳನ್ನಿಡುವುದರಿಂದ ಇದೊಂದು ಬಗೆಯ ವಿಶಿಷ್ಟ ಪ್ರಯೋಗದಿಂದಾಗಿ
ನಿದ್ದೆಯನ್ನು ತರಿಸಬಹುದು.

ಆತ್ಮಹತ್ಯಾ ಭಾವನೆಗಳು
SUICIDAL TENDENCIES
ಕ್ಷಯ, ಸಕ್ಕರೆ ರೋಗ (ಮಧುಮೇಹ), ಪಾರ್ಶವಾಯು ಅಥವಾ
ಹೃದಯಬೇನೆಗಳಂತಹ ತೀವೃಕಾಯಿಲೆಗಳು ವರ್ಷಾ ವರ್ಷ ಎಷ್ಟು
ಜೀವಗಳನ್ನು ಬಲಿ ತೆಗೆದುಕೊಳ್ಳುವುವೋ ಅಷ್ಟೇ ಅಥವಾ ಅದಕ್ಕೂ ಹೆಚ್ಚು
ಜೀವಗಳು ಆತ್ಮಹತ್ಯೆ ಎಂಬ ಮಾನಸಿಕ ರೋಗಕ್ಕೂ ಬಲಿಯಾಗುವುವು.
ತಮ್ಮ ಕೈಯಾರೆ ತಾವೇ ಸಾವು ತಂದುಕೊಳ್ಳುವವರ ಸಂಖ್ಯೆ ದಿನೇ
ದಿನೇ ಜಾಸ್ತಿಯಾಗುತ್ತಲೇ ಇರುವುದನ್ನು ಅಧ್ಯಯನಗಳು ತೋರುವುವು.
ತಮ್ಮ ಜೀವನವನ್ನು ಸುಗಮವಾಗಿ ನಡೆಸಬಲ್ಲಂತಹವರೂ ತಮ್ಮ
ಜೀವವನ್ನು ಅಕಾಲಿಕವಾಗಿ ಕೊನೆಗಾಣಿಸಿಕೊಳ್ಳುವುದೇಕೆ? ಇದೊಂದು
ತರಹೆಯ ರೋಗಿಯ ಜೀವಕ್ಕೇ ಅಪಾಯ ಬಂದಾಗ ಮಾತ್ರ
ಹೊರಕಾಣಿಸುವ ಮಾನಸಿಕ ಕಾಯಿಲೆಯೆ? ಆತ್ಮಹತ್ಯಾ ಪ್ರಯತ್ನದಲ್ಲಿ
ವಿಫಲಗೊಂಡವರನ್ನು ಪ್ರಶ್ನಿಸಿದಾಗ ನಿರಾಸೆಯೇ ಬಹುಮಟ್ಟಿನ
ಆತ್ಮಹತ್ಯೆಗಳಿಗೆ ಕಾರಣವೆಂಬುದು ಕಂಡುಬರುವುದು. ಕೆಲಪ್ರಕರಣಗಳಲ್ಲಿ
ಭ್ರಮೆಯುಂಟುಮಾಡುವ ಔಷಧಗಳ ಪರಿಣಾಮವಾಗಿ, (ಎಲ್‌ಎಸ್‌ಡಿ
ಇತ್ಯಾದಿ) ರೋಗಿ ಆತ್ಮಹತ್ಯೆಗೆಳಸುವುದೂ ಕಂಡುಬರುವುದು. ಇನ್ನೂ ಕೆಲ
ಪ್ರಕರಣಗಳಲ್ಲಿ ಮಾನಸಿಕ ಅಸ್ತವ್ಯವಸ್ತತೆ ಆತ್ಮಹತ್ಯೆಯ
ಕಾರಣವಾಗಿರುವುದು... ಕಾರಣಗಳೇನೇ ಇದ್ದರೂ, ಸ್ವನಾಶಕ್ಕಾಗಿ
ಪ್ರೇರೇಪಿಸುವ ವಿಕೃತ ಮಾನಸಿಕ ಪರಿಸ್ಥಿತಿ ಆತ್ಮಹತ್ಯೆಗೆ ಮೂಲ ಕಾರಣ.
ಆರೋಗ್ಯವಂತನಾಗಿ ಸಮತೋಲನವಾದ ಮಾನಸಿಕ ಆರೋಗ್ಯ
ಹೊಂದಿರುವ ಯಾವ ವ್ಯಕ್ತಿಯು ಆತ್ಮಹತ್ಯೆಯ ಯೋಚನೆಯನ್ನು ಸಹಿತ
216 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಮಾಡಲಾರ. ಕೆಲವರಂತೂ ತೀರ ಕೊನೆಯ ಘಟ್ಟಕ್ಕೆ ತಲುಪಿದಾಗಲೂ'
(ಯಾವ ವಿಧದ ನಿರಾಸೆಯಿಂದಾಗಲೀ) ತಮ್ಮ ಮಾನಸಿಕ ಪರಿಸ್ಥಿತಿಯಿಂದ:
ಹೊರಬಂದು ಆತ್ಮಹತ್ಯೆಯ ಭಾವನೆಯನ್ನು ಮನದಿಂದ ತೊಡೆದುಹಾಕಿ
ಗೆದ್ದಿದ್ದಾರೆ.
ಆತ್ಮಹತ್ಕಾ ಮನೋಭಾವವನ್ನು ಅಭ್ಯಾಸಮಾಡುವಲ್ಲಿ ವಿಶೇಷ
ಪರಿಜ್ಞಾನ ಪಡೆದ ಅಮೆರಿಕಾದ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ,
ಬಹುತೇಕ, ಆತ್ಯಹತ್ಕಾ ಪ್ರಯತ್ನಗಳು, ಖಿನ್ನತೆಯಿಂದಾಗಲೀ, ಇಲ್ಲವೇ
ಜೀವನದಲ್ಲಿನ ವೈಫಲ್ಯದಿಂದಾಗಲೀ, ಇಲ್ಲವೇ ವಾಸಿಮಾಡಲಾಗದ ಕಾಯಿಲೆ
ಅಥವಾ ಅಸಹನೀಯವಾದ ನೋವಿನಿಂದ ಪ್ರೇರಿತವಾಗಲೀ ಆಗಿರದಿದ್ದ
ಪಕ್ಷದಲ್ಲಿ... ಮಾನಸಿಕ. ಅಸ್ಪಾಸ್ಥತೆಯಿಂದ ಪ್ರೇರಿತರಾದವುಗಳು.
ಖನ್ನತೆಯಿಂದ ಬಳಲುವ, ಮತ್ತು ನಿರಾಶರಾದವರು. ಎಲ್ಲ ಆಶೆಗಳನ್ನು
ಕಳೆದುಕೊಂಡವರು, ಎತ್ತರದ ಕಟ್ಟಡಗಳಿಂದ ಜಿಗಿಯುತ್ತಾರೆ ವಿಷ
ತೆಗೆದುಕೊಳ್ಳುತ್ತಾರೆ, ಬಾವಿ ಕೆರೆಗಳಿಗೆ ಹಾರಿಕೊಳ್ಳುತ್ತಾರೆ, ರೈಲಿಗೆ ಸಿಕ್ಕಿ
ಸಾಯುತ್ತಾರೆ. ನೇಣುಹಾಕಿಕೊಳ್ಳುವುದೋ ಇಲ್ಲವೇ ಗುಂಡು:
ಹಾರಿಸಿಕೊಳ್ಳುವುದೋ ಮಾಡಿಕೊಂಡು ಸಾಯುತ್ತಾರೆ.
ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರದ ಪ್ರೊಫೆಸರ್‌
ಆಗಿದ್ದ ವಿಲಿಯಂ ಜೇಮ್ಸ್‌ರವರ ಪ್ರಕಾರ ಮನುಷ್ಯ ಆತ್ಮಹತ್ಯೆಯನ್ನು
ಕಷ್ಟಮಯ ಜೀವನಕ್ಕಿಂತ ಕಡಿಮೆ ಅಪಾಯಕಾರಿ ಎಂದು ಭಾವಿಸಿ
ಆತ್ಮಹತ್ಯೆಗೆಳಸುತ್ತಾನೆ. ಅವನ ಜೀವಿತ ಸಂದರ್ಭಗಳಲ್ಲಿ ಸಾವು
ಬದುಕಿಗಿಂತ ಸಹನೀಯವಾಗುತ್ತದೆ. ಆತ್ಮಹತ್ಯೆ ತಾತ್ಕಾಲಿಕ
ಹುಚ್ಚಾಗಿರಬಹುದೇ? ಎಂದು ನೀವು ಕೇಳಬಹುದು. ಪ್ರೊ| ಜೇಮ್ಸ್‌ರ
ಪ್ರಕಾರ, ಒಬ್ಬನ ಜೀವವನ್ನು ಕೈಯಾರ ಅಂತ್ಯಗೊಳಿಸಿಕೊಳ್ಳುವ
ಪ್ರವೃತ್ತಿಯನ್ನುಂಟು ಮಾಡುವ ವಿಷಕಾರೀ ಮನೋವೃತ್ತಿಯೊಂದು
ಖಂಡಿತವಾಗಿಯೂ ಇದೆ. ಈ ವಿಷಯುಕ್ತ ಮನೋವೃತ್ತಿ ಕಣ್ಣಿಗೆ
ಕಾಣಿಸದು. ಆತ್ಮಹತ್ಯೆಯಿಂದ ಸಾವಿಗೀಡಾದವರ ಶರೀರವನ್ನು
ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅನೇಕ ಬಾರಿ ದೇಹದಲ್ಲಿ
ಸಾಮಾನ್ತರ
ಯ ರೋಗಗಳಿಗೆ Sia
ನಿಸರ್ಗಕ ಿಚಿಕಿತ್ಸೆ
ಎ ಕ ತು ಎ ಬ 217
4ಜಿ
ವಿಷವಸ್ತುಗಳು ಉತ್ಪನ್ನವಾಗಿರುವುದು ಕಂಡುಬಂದಿದೆ. ಈ ವಿಷವಸ್ತುಗಳೇ
ಅಪರಾಧಿಗಳೆಂಬ (ವ್ಯಕ್ತಿಯನ್ನು ಕೊಂದ) ನಂಬಿಕೆಗೆಡದೆ
ಮಾಡಿಕೊಡುವುದಾದರೂ, ಇವು ಆ ವ್ಯಕ್ತಿಯ ಮಾನಸಿಕ ಪ್ರವೃತ್ತಿಯನ್ನು
(ಸ್ಥಿತಿಯನ್ನು) ಕಲುಷಿಗೊಳಿಸಿದ್ದು ಆತ್ಮಹತ್ಯೆಗೆ ಪ್ರೇರೇಪಿಸಿರಬಹುದಾದ
ಸಾಧ್ಯತೆಗಳೂ ಇವೆ. ಆರೋಗ್ಯವಂತನಾದ ಇಲ್ಲವೇ ಮಾನಸಿಕವಾಗಿ ಯಾವ
ತೊಂದರೆಯೂ ಇಲ್ಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರೆ
ನೀಡಬಹುದಾದ ವಿವರಣೆ ಇದೊಂದೇ ಆಗಿದೆ.
ಕೆಲ ತಜ್ಞರು ಆತ್ಮಹತ್ಯೆಗೆ ಕಾರಣ ಮನಸ್ಸು ಅಸ್ತವ್ಯಸ್ಥವಾಗುವ
ರೊಚ್ಚಿಗೇಳುವ ಕೆಲ ಕ್ಷಣಗಳ ಫಲಿತಾಂಶವೆನ್ನುವ ಅಭಿಪ್ರಾಯ
ಹೊಂದಿದ್ದಾರೆ, ಸಂಬಂಧಿತ ವ್ಯಕ್ತಿ ನಿರಾಶನಾಗಿ, ವಿಕ್ಷಿಪ್ತನಾಗಿ
ಆತ್ಮಹತ್ಯೆಯೊಂದೇ ಮಾರ್ಗ ಎಂದು ಬಗೆದು, ತನ್ನನ್ನು ತಾನೇ
ಕೊಂದುಕೊಳ್ಳುವ ಅಸೀಮ ತಪ್ಪೆಸಗುತ್ತಾನೆ ಎನ್ನುತ್ತಾರೆ. ಆದರೆ ಬಹುತೇಕ
ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣ ದೇಹದಲ್ಲಿ ಶೇಖರವಾಗುವ
ಸಸಾರಜನಕ ವಿಷವಸ್ತುಗಳಿಂದ ಮನಸ್ಸು ತೀವ್ರ ಪರಿಣಾಮಕ್ಕೊಳಗಾಗಿ,
ಆತ್ಮಹತ್ಯೆಗೆ ಮನಸ್ಸನ್ನು ಸಜ್ಜುಗೊಳಿಸುವುದೇ ಆಗಿರುವದು. ಆತ್ಮಹತ್ಯೆ
ಮಾಡಿಕೊಳ್ಳಬೇಕೆಂದಿರುವ ಇಲ್ಲವೇ ಆತ್ಮಹತ್ಯೆಗೆ ಬಲಿಯಾಗುವ
ಮನೋಭಾವವಿರುವ ವ್ಯಕ್ತಿಗೆ ಯಾರಾದರೊಬ್ಬ ಒಳ್ಳೆಯ ಸ್ನೇಹಿತ ಸಿಕ್ಕು
ಅವನ ಬಳಿ ತನ್ನ ಮನಸ್ಸನ್ನು ಬಿಚ್ಚಿಕೊಂಡರೆ, ಅವನು ಆತ್ಮಹತ್ಯೆಗೇ
ಎಳಸದಂತೆ ಅವನ ಮನಃಪರಿವರ್ತನೆ ಮಾಡಬಹುದು. ಪುಸಿದ್ಧ
ಉರ್ದುಕವಿ ಇಕ್ಬಾಲ್‌ರವರು ತುಂಬಿಹರಿಯುವ ರಾವಿನದಿಗೆ
ಹಾರಿಕೊಳ್ಳಲಿದ್ದ ತರುಣನೊಬ್ಬನನ್ನು ತಡೆದರಂತೆ.
ಹಿಂದೂವಾಗಿದ್ದುಕೊಂಡೂ, ಪುನರ್ಜನ್ಮದಲ್ಲಿ ನಂಬಿಕೆಯಿರಿಸಿಕೊಂಡೂ,
ಮುಂದಿನ ಜನ್ಮಗಳಲ್ಲಿ ಉತ್ತಮ ಜೀವನ ನಡೆಸುವ ಭರವಸೆಯಿದ್ದೂ,
ನದಿಗೆ ಹಾರಿ ಪ್ರಾಣಕಳೆದುಕೊಳ್ಳುವ ಪ್ರಮೇಯವೇನಿದೆ ಎಂದವನನ್ನು
ಪ್ರಶ್ನಿಸಿ, ಜೀವನದಲ್ಲಿ ಅವನ ನಂಬಿಕೆಗಳನ್ನು ಬಲಪಡಿಸಿ, ಅವನನ್ನು
ಸರಿದಾರಿಗೆಳೆದು ಒಂದು ಜೀವವುಳಿಸಿದ ಪುಣ್ಯಕಟ್ಟಿಕೊಂಡ ಮಹಾತ್ಮ, ಕವಿ
ಇಕ್ಬಾಲರು. ಈ ತರಹೆಯ ಪ್ರಕರಣಗಳು ಅಪರೂಪವೇನಲ್ಲ.
218 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಚಿಕೆತ್ಸೆ
ಪ್ರತಿಯೊಬ್ಬರೂ ತಮ್ಮನ್ನು ತಾವೇ ಪೃಶ್ನಿಸಿಕೊಳ್ಳುವ ಪ್ರವೃತ್ತಿ
ರೂಢಿಸಿಕೊಳ್ಳಬೇಕು. ತಾವು ಮಾಡಿದ್ದು ಸರಿಯಾಗಿದೆಯೇ ತಪ್ಪೇ.
ತಪ್ಪಾಗಿದ್ದರೆ ಕಾರಣಗಳೇನು? ಅದನ್ನು ಸರಿಪಡಿಸುವ ಬಗೆ ಹೇಗೆ"
ಜೀವನದಲ್ಲಿ ವಿಫಲತೆಗೆ ಕಾರಣವೇನು? ಸಾಫಲ್ಯಕ್ಕೆ ದಾರಿ ಯಾವುದು
ಎಂದು ಸ್ವವಿಮರ್ಶೆ ಮಾಡಿಕೊಳ್ಳುವ ಮನೋಭಾವವನ್ನು
ಬೆಳೆಸಿಕೊಳ್ಳಬೇಕು. ಆತ್ಮಹತ್ಯೆಗೆ ಸರಿಯಾದ ಕಾರಣಗಳಿಲ್ಲದಿದ್ದರೆ -
ಬಹುತೇಕ ಕಾರಣಗಳಿರುವುದೇ ಇಲ್ಲ - ಅಸಹಾಯಕತೆ ಮತ್ತು
ಭ್ರಮನಿರಸನಕ್ಕೆ ಯಾವ ಬಲವತ್ತರವಾದ ಕಾರಣವೂ ಇಲ್ಲದಿದ್ದಲ್ಲಿ,
ಶರೀರ ವ್ಯವಸ್ಥೆಯಲ್ಲಿಯೇ ಏನಾದರೂ ದೋಷವಿರಬೇಕು. ಸಂಗ್ರಹಿತ
ವಿಷವಸ್ತುಗಳನ್ನು ಹೊರಚೆಲ್ಲುವ ಅಶಕ್ಕವಾದ ಶರೀರ ಈ ವಿಷ ವಸ್ತುಗಳು
ಉಂಟುಮಾಡುವ ಮಾರಕ ಪರಿಣಾಮಗಳನ್ನೆದುರಿಸಬೇಕಾದೀತು.
ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು. ಈ ಭಾವನೆಗಳು ಸುರಿಸಿದ
ಕೂಡಲೇ ಜೀವನ ಕ್ರಮವನ್ನು ಬದಲಾಯಿಸಬೇಕು.
ಮೊದಲ ಹೆಜ್ಜೆಯೆಂದರೆ ಶರೀರ ವ್ಯವಸ್ಥೆ ತನ್ನಲ್ಲಿರುವ ವಿಷವನ್ನು
ಹೊರಚೆಲ್ಲುಲು ಅನುವು ಮಾಡಿಕೊಡಬೇಕು. ಎಲ್ಲ ಬಗೆಯ ಮಾದಕ
ಪದಾರ್ಥಗಳ ಸೇವನೆಯನ್ನು ತ್ಯಜಿಸಬೇಕು, ತಂಬಾಕನ್ನೂ ಸೇರಿಸಿ. ಮೂತ್ರ
ಜನಕಾಂಗಗಳು ವಿಷವನ್ನು ಹೊರಚೆಲ್ಲಲು ಅವಕಾಶವಾಗುವಂತೆ ಹೆಚ್ಚು
ಹೆಚ್ಚು ನೀರು ಸೇವಿಸಬೇಕು. ಹೆಚ್ಚು ಬೆವರು ಬರುವಂತಹ
ವ್ಯಾಯಾಮಗಳನ್ನು ಮಾಡಬೇಕು. ಶರೀರ ಜಡವೆನಿಸುತ್ತಿದ್ದರೆ, ಕರುಳುಗಳು
ನಿಷ್ಕಿಯವಾಗಿದೆ ಎಂದೆನಿಇದರೆ ಎನಿಮಾ ತೆಗೆದುಕೊಳ್ಳಬೇಕು ಮಾನಸಿಕ :
ಆರೋಗ್ಯ ಕೇಂದ್ರಗಳೂ, ಅತಿ ತೀವ್ರವಾದ ಪ್ರಕರಣಗಳಲ್ಲಿ ತನ್ನ
ರೋಗಿಗಳಿಗೆ ಎನಿಮಾ ನೀಡಿ ಅವರ ಮಾನಸಿಕ ಸ್ಟಾಸ್ತ್ಯವನ್ನು ತಹಬಂದಿಗೆ
ತರುತ್ತವೆಂಬುದನ್ನು ನೆನಪಿನಲ್ಲಿಡಿ.
ಹಣ್ಣು ತರಕಾರಿಗಳು, ತವಡು ಬೇರೆ ಮಾಡದೆ ಇರುವ ಹಿಟ್ಟಿನಿಂದ
ಮಾಡಿದ ಪದಾರ್ಥಗಳು, ಹಾಲು ಮತ್ತಿತರ ಮಲಬದ್ಧತೆಯುಂಟು
ಮಾಡದಿರುವ ಪದಾರ್ಥಗಳನ್ನು ಆಹಾರದ ಪ್ರಮುಖ ಭಾಗಗಳಾಗಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 219

ಬಳಸಬೇಕು. ಕುತ್ತಿಗೆಯವರೆಗೂ ಬರುವಷ್ಟು ಇಲ್ಲವೇ ಅತೀ


ತೃಪ್ತನಾಗುವಷ್ಟು ತಿನ್ನಬಾರದು. ಊಟ ಬಿಟ್ಟೇಳುವಾಗ ಇನ್ನೊಂದಿಷ್ಟು
ತಿನ್ನಬಹುದು ಎಂಬು ಅನಿಸಿಕೆಯಿಂದೇಶಬೇಕು. ಹೆಚ್ಚಾದ ಪ್ರೋಟೀನು
ಮತ್ತು ಶರ್ಕರ ಪಿಷ್ಠಗಳನ್ನು ಕರಗಿಸಲು ವ್ಯಾಯಾಮ ಅತ್ಯವಶ್ಯ. ಅದು
ಶರೀರ ವ್ಯವಸ್ಥೆಯನ್ನು ಚೇತನಗೊಳಿಸಿ ಸುಸ್ಥಿತಿಯಲ್ಲಿಡುವುದಲ್ಲದೆ,
ನರಮಂಡಲವನ್ನೂ ಸ್ಪಾಸ್ಕ್ಯವಾಗಿರಿಸುತ್ತದೆ. ಸೂಕ್ತ ವ್ಯಾಯಾಮಕ್ಕಿಂತ
ಮಿಗಿಲಾದ ಟಾನಿಕುಗಳಿಲ್ಲ. ಖನ್ನತೆಯಿಂದ ನರಳುವ ಮನುಷ್ಯ ಸಾಕಷ್ಟು
ವ್ಯಾಯಾಮ ಮಾಡಿದರೆ, ಅವನಿಗೆ ಸುಖನಿದ್ರೆ ಬರುವುದೂ ಅಲ್ಲದೆ
ಸಲ್ಲದ ಆತ್ಮಹತ್ಯೆಯಂತಹ ವಿಚಾರಗಳನ್ನೇ ಯೋಚಿಸುವುದೂ
ನಿಲ್ಲುವುದು. ಬದಲಿಗೆ ಚೇತೋಹಾರಿಯಾದ ನಿದ್ದೆ ಮಾಡಬಹುದು.
ಯಾವಾಗಲೂ ಕಪ್ಪು ಮೋಡಗಳ ನಡುವಣ ಬೆಳ್ಳಿ ಕೋಲನ್ನು
ನಿರುಕಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಶಾವಾದಿಯಾಗಬೇಕು.
ನಿರಾಶಾವಾದಿಯಾಗಬಾರದು. ನೆನಪಿಡಿ, ಯಾವಾಗಲೂ ಬೆಳ್ಳನೆ ಬೆಳಕಾಗುವ
ಮುಂಚಿನ ಕತ್ತಲು ಅತಿ ಗಾಢವಾಗಿರುತ್ತದೆ. ದೈವದತ್ತವಾದ ಈ ಜೀವನ
ಯಾವುದೇ ವಿಷಗಳಿಗೆಯಲ್ಲಿ ಕಳೆದುಕೊಳ್ಳಬಹುದಾದ ಅಗ್ಗದ ವಸ್ತುವಲ್ಲ.
ಅದೊಂದು ಅಮೂಲ್ಯವಾದ ದೈವ ಪ್ರಸಾದ.

ತೊದಲುವಿಕೆ
Stammering
ಕಾರಣ ಮತ್ತು ಚಿಹ್ನೆಗಳು
ಮಾತನಾಡುವಾಗ ಅಸ್ಪಲಿತವಾಗಿ ಮಾತನಾಡಲಾಗದೆ,
ತಡವರಿಸುವುದು, ಕೆಲವೊಮ್ಮೆ ಕೆಲವು ಪದಗಳನ್ನು
ಉಚ್ಛರಿಸಲಾಗದಿರುವುದು, ಉಚ್ಛರಿಸಿದರೂ ಪುನರಾವರ್ತಿಸುವುದಕ್ಕೆ
ತೊದಲುವಿಕೆ ಅಥವಾ ಉಗ್ಗುವಿಕೆ ಎನ್ನಬಹುದು.
ಮೆದುಳಿನಲ್ಲಿ ತೊಂದರೆಯಿರುವುದು ಇಲ್ಲವೇ ಮಾತಿನಂಗಗಳ
ವಲ್ಲ.
(ನಾಲಗೆ, ಧ್ವನಿಪೆಟ್ಟಿಗೆ ಇತ್ಯಾದಿ) ತೊಂದರೆ ತೊದಲುವಿಕೆಗೆ ಕಾರಣ
220 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಬದಲಿಗೆ ಅದನ್ನೊಂದು ಕ್ರಿಯಾತ್ಮಕ ತೊಂದರೆ ಇಲ್ಲವೆ ಕೆಟ್ಟ ಅಭ್ಯಾಸ


ಎಂದು ಬೇಕಾದರೆ ವಿವರಿಸಬಹುದು. ಸಾಮಾನ್ಯವಾಗಿ ಬಾಲ್ಯದಲ್ಲಿ ಇದು
ಹುಡುಗರು ಇನ್ನೊಬ್ಬರನ್ನು ನೋಡಿ ಅನುಕರಣೆ ಮಾಡುವುದರಿಂದಾಗಿ,
ಸಾಮಾನ್ಯವಾಗಿ : ಬೇರೊಬ್ಬರು ಇತರರಿಗಿಂತ ಬೇರೆಯಾಗಿಯೇ
ಮಾತನಾಡುವುದನ್ನು ಬಹು ಬೇಗ ಮಕ್ಕಳು ಗ್ರಹಿಸಿ ಅವರಂತೆ
ಮಾತನಾಲೆತ್ನಿಸುತ್ತಾರೆ. ಶುರುವಾಗಿ ಹಾಗಾಯೇ ಮುಂದುವರಿಯುವುದು.
ಉಗ್ಗುವುದು ಮೂಲತಃ ಮಾತಿಗೆ ಸಂಬಂಧಿಸಿದ ವಿವಿಧ ಅಂಗಗಳಲ್ಲಿನ
ಸಾಮರಸ್ಯತೆ ಏರುಪೇರಾಗುವುದರಿಂದ ಬರುತ್ತದೆ. ಮಾತಿನ ಅಂಗಗಳೆಂದರೆ,
ಹಾರ್ಮೊೋನಿಯಂನ ಧ್ವನಿಯನ್ನೇ - ಅದರ ತಂತ್ರವನ್ನೇ ಹೋಲುವಂತಹ
ಎದೆಗೂಡು, ಹಾರ್ಮೋನೀಯಂನ ಧ್ವನಿ ಕೀಲುಗಳ ಕಾರ್ಯವನ್ನು
ಹೋಲುವಂತಹ ಕಾರ್ಯ ನಿರ್ವಹಿಸುವ ಧ್ವನಿಪೆಟ್ಟಿಗೆ ಮತ್ತು ಆಗಾಗ್ಗೆ
ನಿಂತು ಸ್ವರವನ್ನು ನೇರಗೊಳಿಸುವ ಹಾರ್ಮೊೋನೀಯಂನ ಕೆಲಸವನ್ನೇ
ಹೋಲವಂತಹ ನಾಲಿಗೆ ತುಟಿಗಳೂ, ಅಂಗುಳು, ಇತ್ಯಾದಿ.
ಹಾರ್ಮೋನಿಯಂನಿಂದ ಸುಸ್ವರ ಹೊರಡಲು ಹೇಗೆ ಈ ಮೂರು
ವಿವಿಧ ಭಾಗಗಳು ಸಾಮರಸ್ಯದಿಂದ ಕಾರ್ಯ ನಿರ್ವಹಿಸಬೇಕೋ ಅದೇ ರೀತಿ,
ಎದೆ, ಧ್ವನಿಪೆಟ್ಟಿಗೆ ಮತ್ತು ನಾಲಗೆ ತುಟಿಗಳು ಮತ್ತು ಅಂಗುಳೂ ಸಹ
ಸಾಮರಸ್ಯದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಸರಿಯಾಗಿ, ಧ್ವನಿ
ಹೊರಡಲು ಸಾಧ್ಯ.
ತೊದಲುವಿಕೆಯ ಬಗ್ಗೆ ಇಷ್ಟು ಹೇಳಿದ ನಂತರ, ಇದನ್ನು
ಗುಣಪಡಿಸುವ ಬಗೆಗೆ ಹೇಳುವ. ಮುಖ್ಯವಾಗಿದು ಒಂದು ಬಗೆಯ
ಮಾನಸಿಕ ಸ್ಥಿತಿಯಾಗಿದ್ದು, ಮಾನಸಿಕವಾಗಿಯೇ ಇದಕ್ಕೆ ಚಿಕಿತ್ಸೆ
ಮಾಡಬೇಕು. ಚಿಕಿತ್ಸೆಯ ಮೊದಲ ಹೆಜ್ಜೆಯೆಂದರೆ... ನರಮಂಡಲ
ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ದೇಹದ ಎಲ್ಲ
ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುವುದು. ಅದಕ್ಕಾಗಿ
ನರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವುದು. ಇದಕ್ಕಾಗಿ ದೇಹವು ತನ್ನ
ಕೆಲಸ ಕಾರ್ಯಗಳನ್ನು. ಚಾಚೂತಪ್ಪದಂತೆ ನೋಡಿಕೊಳ್ಳುವುದು ಅವಶ್ಯ,
ಇದನ್ನು ಸಾಧಿಸಬೇಕಾದರೆ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವಂತೆ ಬೇರೆ
ಬೇರೆ ರೋಗಗಳನ್ನು ಚಿಕಿತ್ಸೆಗೊಳಪಡಿಸಿದಂತೆಯೇ ಮಾಡಬೇಕು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ek cis Se 1

ಚಿಕಿತ್ಸೆ
ತೊದಲುವಿಕೆಯಿರುವವರು ತಂಬಾಕು ಸೇವನೆಯನ್ನು ಬಿಡಬೇಕು.
ಇದರಿಂದ ನರಮಂಡಲ ವ್ಯವಸ್ಥೆ ಪುನಶ್ಚೇತನಗೊಳ್ಳುವುದು. ಮದ್ಯಪಾನ
ಇಲ್ಲವೇ ಮಾದಕ ದ್ರವ್ಯಗಳಿಂದಂತೂ ದೂರವಿರಬೇಕಾದುದು ಅತ್ಯವಶ್ಯ.
ನರಗಳನ್ನು ಉತ್ತೇಜಿಸುವ ಪದಾರ್ಥವೇ ಆದರೂ ಅದು ತ್ಯಾಜ್ಯ.
ಬಯಲಿನಲ್ಲಿ ವ್ಯಾಯಾಮ ಮಾಡುವುದು ಅತ್ಯವಶ್ಯ. ದೂರದ
ನಡಿಗೆಯನ್ನು ಪ್ರಾರಂಭಿಸಿ, ತೋಟಗಾರಿಕೆ ಮಾಡಿ ಇಲ್ಲವೆ ತೆರೆದ
ವಾತಾವರಣದಲ್ಲಿ ಸಾಕಷ್ಟು ಹೆಚ್ಚು ಕಾಲ ಇರುವಂತಹ ಯಾವುದೇ ಕಾರ್ಯ
ಕೈಗೊಳ್ಳಿ.
ಬಹುತೇಕ ತೊದಲುವಿಕೆಯ ಪ್ರಕರಣಗಳು ಭಯದಿಂದ
ಪ್ರೇರಿತವಾದುದೇ ಆಗಿರುತ್ತದೆ. ಮಗುವನ್ನು ಯಾವ ಕಾರಣಕ್ಕೋ
ಗದರಿದಾಗ ಉಂಟಾದ ಭಯ ಅದರ ಮನಸ್ಸಿನಲ್ಲಿ ಶಾಶ್ವತವಾಗಿ
ನಿಲ್ಲಬಹುದು, ಇದೇ ಆಘಾತ ಮುಂದೆ ತೊದಲುವಿಕೆಗೆ
ಕಾರಣವಾಗಬಹುದು. ತಜ್ಞ ನಿಸರ್ಗ ಚಿಕಿತ್ಸಕ ಯಾವಾಗಲೂ ತೊಂದರೆಯ
ಮೂಲವನ್ನು ತಡಕಲೆತ್ನಿಸಬೇಕು. ಭಯವೇ ರೋಗಿಯ ರೋಗದ
ಕಾರಣವಾಗಿದ್ದರೆ ಅದನ್ನು ಅಮೂಲಾಗ್ರವಾಗಿ ಆತನಿಗೆ ವಿವರಿಸಿ ಹೇಳಿ
ಅವನು ಭಯಮುಕ್ತನಾಗುವಂತೆ ಮಾಡಬೇಕು. ಸ್ವಲ್ಪಂಶ ಮನಶಾಸ್ತ್ರೀಯ
ಚಿಕಿತ್ಸೆಗೆ ರೋಗಿಯ ಮಾನಸಿಕ ವಿಶ್ಲೇಷಣೆಯೂ ಅಗತ್ಯ. ರೋಗಿಯ
ಇಚ್ಛಾಶಕ್ತಿಯನ್ನು ಬಲಪಡಿಸಬೇಕು. ರೋಗಿ ತನ್ನನ್ನು ತಾನೇ ಸರಿಯಾಗಿ
ವಿಶ್ಲೇಷಿಸಿಕೊಂಡು ಬಾಲ್ಯದಿಂದಲೂ ತನ್ನನ್ನು ಕಾಡುತ್ತಾ ಬಂದಿರುವ
ಭಯದಿಂದ ವಿಮುಕ್ತನಾಗುವಂತೆ ಮಾಡಬೇಕು. ಆಹ್ಲಾದಕರ ವ್ಯಕ್ತಿತ್ವವನ್ನು
ರೂಢಿಸಿಕೊಂಡು ನಿಮ್ಮನ್ನು ಪೀಡಿಸುವ ಯೋಚನೆಗಳಿಂದ ಮುಕ್ತರಾಗಲು
ಯತ್ನಿಸಿರಿ. ವಿಶ್ರಾಂತಿ ಅವಶ್ಯ. ಯಾವುದಾದರೊಂದು ಅಡಚಣೆ ರಹಿತ
ಮೂಲೆಯಲ್ಲಿ ಉದ್ಯಾನವನ ಇಲ್ಲವೆ ಮನೆಯ ತಾರಸಿ ಇತ್ಯಾದಿ ಮುಕ್ತ
ವಾತಾವರಣದಲ್ಲಿ ನಿಶ್ಚಿಂತೆಯಿಂದ ಮಲಗಲೆತ್ನಿಸಿ. ಹೀಗೆ ಮಲಗಿದಾಗ
ನಿಮ್ಮ ಕೆಲಸದ ಅಥವಾ ಇನ್ಯಾವುದೇ ಪ್ರಾಪಂಚಿಕ ಯೋಚನೆಗಳಿಂದ
ಹೊರಬಂದು, ಪೂರ್ಣ ರಿಲಾಕ್ಸ್‌ ಆಗಿರಿ.
222 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಿಮ್ಮ ಸ್ನಾಯುಗಳನ್ನೆಲ್ಲ ಸಡಿಲಿಸಿ ದೀರ್ಫ್ಥವಾಗಿ ಉಸಿರಾಡಿರಿ
ಶ್ವಾಸವನ್ನು ನಿಧಾನವಾಗಿ ಹೊರಬಿಡಿ. ಹೀಗೆ ದೀರ್ಫ ಉಸಿರಾಟವನ್ನು
ಏಳು ಬಾರಿ ಮಾಡಿರಿ. "ನಾನು ಆರೋಗ್ಯವಾಗಿದ್ದೇನೆ. ನನಗೇನೂ ಆಗಿಲ್ಲ".
ಎಂದು ನಿಮಗೆ ನೀವೆ, ಗಟ್ಟಿಯಾಗಿ ಹೇಳಿಕೊಳ್ಳಿ. ಹೀಗೆ ಕೆಲವು
ವಾರಗಳವರೆಗೆ ಮಾಡದಿರಾದರೆ ನಿಮ್ಮ ಉಗ್ಗು ತನ್ನಿಂತಾನೆ ಕಡಿಮೆಯಾಗಿ
ಮಾಯವಾಗುವುದು. ನೀವು ಎಲ್ಲರಂತೆ ಮಾತನಾಡಲು ಶಕ್ಕರಾಗುವಿರಿ.
ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಗಳ ಸಮ್ಮಿಳನವನ್ನು ಸಾಧಿಸಿ.
ಮೇಲಿನ ವ್ಯಾಯಾಮ ಈ ಸಮ್ಮಿಳನವನ್ನು ಸಾಧಿಸಲು ನೆರವಾಗುತ್ತದೆ.
ಚಿತ್ತಕ್ಷೋಭೆ ನಿಂತು, ನಿಮ್ಮ ಶರೀರ ಹಾಗೂ ಮಾನಸಿಕ ವ್ಯವಸ್ಥೆಯಿಂದ
ಬಿಗಿತ ತೊಲಗುತ್ತದೆ.
ತೊದಲುವಿಕೆಯು ಮಾತಿನ ಮೂರು ಅಂಗಗಳ
ಸಮಾನಾಧಿಕರಣದಿಂದಲೂ ಬರಬಹುದು. ಆದರೆ ಈ ಕಾರಣದಿಂದ ಬರುವ
ತೊದಲುವಿಕೆಯ ಉದಾಹರಣೆಗಳು ಕಡಿಮೆ. ಈ
ಸಮಾನಾಧಿಕರಣ-(ಸಾಮರಸ್ಯ)ವನ್ನು ಸಾಧಿಸಿರಿ. ಮಾತನಾಡುವ,
ಪದಗಳನ್ನುಚ್ಚರಿಸುವ ಮುಂಚೆ ನಿಮ್ಮ ನಾಲಗೆ ಇಲ್ಲವೇ ದವಡೆಗಳಲ್ಲಿ
ನಡುಕದಂತಹುದೇನಾದರೂ ಇದ್ದರೆ, ನೀವು ಪದಗಳನ್ನು ರೂಪಿಸಿ
ಮಾತಾಡುವ ಮುನ್ನ ಈ ನಡುಕ ಬಂದು ಹೋಗುವಂತೆ ಪ್ರಯತ್ನಿಸಿ
ನಿಮ್ಮ ದವಡೆಯ ಸ್ನಾಯುಗಳನ್ನು ಹುರುಪುಗೊಳಿಸುವ ಮಾರ್ಗವೆಂದರೆ,
ನಿಮ್ಮ ತೋರು ಬೆರಳನ್ನು ಗಂಟಲೊಳಗಿಟ್ಟು ಕೆಳದವಡೆಯನ್ನು ಚಲಿಸಿರಿ.
ನಿಧಾನವಾಗಿ ಅದನ್ನು ಕೆಳಮಖವಾಗಿ ಚಲಿಸಿ. ದವಡೆಯ ಸ್ನಾಯುಗಳನ್ನು
ಸಡಿಲಗೊಳಿಸಿ, ನಿಮ್ಮ ಧ್ರನಿಪೆಟ್ಟಿಗೆ-ಕಾರ್ಕ. ಪ್ರಾರಂಭಿಸದೆ ಬಾಯಿ
ತೆಗೆಯಲಾರದು ಎಂಬ ಸ್ಥಿತಿ ಮುಟ್ಟುವವರೆಗೆ ಈ ವ್ಯಾಯಾಮವನ್ನು
ಮುಂದುವರೆಸಿ.
ನಿಮ್ಮ ಹಿಂಭಾಗದಿಂದ ಬೆಳಕು. ಬರುವಂತೆ ಕನ್ನಡಿಗೆದುರಾಗಿ
ಕುಳಿತುಕೊಳ್ಳಿ. ಸೂರ್ಯನ ಬೆಳಕನ್ನು ಕನ್ನಡಿಯ ಮೂಲಕ ಪ್ರತಿಫಲಿಸಿ ಅದು
ನಿಮ್ಮ ತೆರೆದ ಬಾಯಲ್ಲಿ ಬೀಳುವಂತೆ ಮಾಡಿ. ದೀರ್ಥವಾಗಿ
ಉಸಿರೆಳೆದುಕೊಂಡು ಬಾಯನ್ನು ನಿಧಾನವಾಗಿ ತೆರೆಯಿರಿ. ಕನ್ನಡಿಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಳ್ ‌ 924

ಪ್ರತಿಫಲನವನ್ನು ನಾಲಗೆಯ ಮೇಲೆ ಬಿಡಿರಿ. ನೀವು ಮೇಲೆ ಹೇಳಿ



ವ್ಯಾಯಾಮವನ್ನು ಸರಿಯಾಗಿ ಮಾಡಿದ್ದೀರಾದರೆ ನಿಮ್ಮ ನಾಲಗೆ ಬಾಯ
ಿಯ
ಕೆಳಭಾಗಕ್ಕೆ ಅಂಟಿಕೊಂಡಂತಿರುತ್ತದೆ. ನಾಲಗೆಯನ್ನು ಸಡಿಲಬಿಡಿ.
ಯಾವುದೇ ಸಂದರ್ಭದಲ್ಲೂ ಅದು ಬಿಗಿಯಾಗಿರಕೂಡದು.
ಬಿಗಿಯಾಗಿದ್ದಲ್ಲಿ ತೊದಲುವಿಕೆ ಮೈದೋರುತ್ತದೆ. ಹಿಂದಿಯ "ಕ್ಯಾ ಹೊ”
ಪದಗಳನ್ನು ಉಚ್ಛರಿಸುವುದನ್ನು ಅಭ್ಯಸಿಸಿ. ನಿಮ್ಮ ನಾಲಿಗೆಯನ್ನು
ನೇರ್ಪಡಿಸುವುದರಲ್ಲಿ ಅದು ಅತಿ ಸಹಕಾರಿ.
ಮೇಲ್ಕಂಡ ಕ್ರಮವನ್ನು 15 ದಿನಗಳ ಕಾಲ ಇಲ್ಲವೆ. 1 ತಿಂಗಳು
ಅನುಸರಿಸಿದ ನಂತರ ಕನ್ನಡಿಯ ಮುಂದೆ ನಿಂತು ಏನನ್ನಾದರೂ
ಗಟ್ಟಿಯಾಗಿ ಓದಿರಿ. ಹೀಗೆ 20 ನಿಮಿಷಗಳ ಕಾಲ ಓದಿರಿ. ಓದುವ
ಮುಂಚೆ ದೀರ್ಥುವಾಗಿಉಸಿರೆಳೆದುಕೊಳ್ಳಿ -ಉಸಿರನ್ನು ನೀವು
ಹಿಡಿದಿಡಬೇಕೆಂದೇನೂ ಇಲ್ಲ. ಆದರೂ ಓದುವಾಗ ನಿಧಾನವಾಗಿ ಆಳವಾಗಿ
ಉಸಿರಾಡಿರಿ. ಪ್ರತಿಯೊಂದು ಶಬ್ದವನ್ನು ಗಮನವಿಟ್ಟು ಸರಿಯಾಗಿ
ಉಚ್ಛರಿಸಿರಿ. ಈ ನಿಮ್ಮ ಪ್ರಯತ್ನದಲ್ಲಿ ನಿಮ್ಮ ಮುಖ ನಿಮಗೇ ಕೆಟ್ಟದಾಗಿ
ಕಂಡರೂ ಗಾಬರಿಯಾಗದಿರಿ. ಬೇಸರಿಸಿಕೊಳ್ಳದೇ ಈ ಅಭ್ಯಾಸವನ್ನು
ಮುಂದುವರೆಸಿರಿ.

ಅಕ್ಷರಗಳನ್ನು ಸರಿಯಾಗಿ ಉಚ್ಛರಿಸಿರಿ. ಮೊದ ಮೊದಲು ಇದಕ್ಕಾಗಿ


ಬಹಳ ಯತ್ನಿಸಬೇಕಾಗುವುದು. "ಬೆ'ಅಥವಾ "ಬಿ' ಅಥವಾ “ಎಂ' ಇಲ್ಲವೇ
ಇನ್ನಾವುದೇ ಅಕ್ಬರಗಳನ್ನೋದುವಾಗ ತಡೆಯುಂಟಾಗಬಹುದು. ಪ್ರಯತ್ನ
ಪೂರ್ವಕ ಈ ತಡೆಯನ್ನು ನಿವಾರಿಸಿಕೊಂಡು ಅಕ್ಷರಗಳನ್ನು ಸರಿಯಾಗಿ
ಉಚ್ಛರಿಸಲೆತ್ತಿಸಿ.
ಹಾಡಲು ಪ್ರಯತ್ನಿಸಿ. ಕುತೂಹಲಕಾರಿ ಸಂಗತಿಯೆಂದರೆ
ಇಮಾನ್ಯವಾಗಿ ಮಾತನಾಡಲು ತೊದಲುವವರು ಹಾಡುವಾಗ
ೊದಲುವುದಿಲ್ಲ. ಸಾಧ್ಯವಾದರೆ ಪದಗಳನ್ನೆ ರಾಗವಾಗಿ ಉಚ್ಛರಿಸಿರಿ.
ಮೇಣ ತಿದ್ದಿಕೊಳ್ಳಬಹುದು. |
ಮೇಲಿನ ಕ್ರಮವನ್ನು ನಿಯಮಿತವಾಗಿ ಅನುಸರಿಸಿ. ನಿಯಮಿತತೆ
224 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '

ಮತ್ತು ತಾಳ್ಮೆ ನಿಜಕ್ಕೂ ಅಚ್ಚರಿಯ ಫಲಿತಗಳನ್ನು ನೀಡುತ್ತವೆ. ಕ್ರಮೇಣ '


ಈ ವ್ಯಾಯಾಮಗಳ ಅವಧಿಯನ್ನು ಹೆಚ್ಚಿಸಿರಿ. ನಿಮ್ಮ ಯಾರಾದರೊಬ್ಬ
ಅನುಕಂಪಭರಿತ ಸಂಗಾತಿಯ ಮನವೊಲಿಸಿ ಅವರೆದುರಿಗೆ ಹೀಗೆ ಓದಿ,
ಅವರ ಸಲಹೆ ಕೇಳಿ ಅದರಂತೆ ನಿಮ್ಮನ್ನು ನೀವು ತಿದ್ದಿಕೊಳ್ಳುತ್ತಾ ಸಾಗಿ, ;
ನಿಮ್ಮ ತೊದಲು ಶೀಘ್ರವೇ ಮಾಯವಾಗುವುದರಲ್ಲಿ ಸಂದೇಹವಿಲ್ಲ.

ಮಾನಸಿಕ ದೌರ್ಬಲ್ಯ
Mental Debility
"ಗಂಧವನ್ನು ತೇದು ತನ್ನ ಹಣೆಗೆ ಹಟ್ಟಿಕೊಂಡರೆ ಒಂದು ಬಗೆಯ
ಉರಿ ಕಾಣಿಸುತ್ತದೆ. ಚರ್ಮ ಒಡೆಯಲಾರಂಭಿಸುತ್ತದೆ. ಇದನ್ನು ಹೇಗೆ '
ವಾಸಿ ಮಾಡುವುದು?" ಎಂದೊಬ್ಬರು ಕೇಳುತ್ತಾರೆ.
ಇದು ನಿಮ್ಮ ಭ್ರಮೆಯಷ್ಟೆ. ಇಲ್ಲವೆ ಗಂಧಕ್ಕೂ ಅಲರ್ಜಿಯಿರುವ
ಅತಿವಿಶೇಷ ಪ್ರಕರಮ ನಿಮ್ಮದಾಗಿರಬಹುದು. ನೆನಪಿಡಿ, ಅಲರ್ಜಿ ಒಂದು
ಮಾನಸಿಕ ಸ್ಥಿತಿಯಷ್ಟೆ, ಯಾರದರೊಬ್ಬ ಮಾನಸಿಕ ವಿಶ್ಲೇಷಕ ನಿಮ್ಮಿಂದ
ಈ ತೊಂದರೆ ದೂರಮಾಡಬಲ್ಲ. ಇಲ್ಲವೆ ಹೀಗೆ ಮಾಡಿ. ಗಂಧವನ್ನು
ತೇದು ಇಡೀ ಮೈಗೆ ಹಚ್ಚಿಕೊಳ್ಳಿ. ನಿಮಗೆ ಖಂಡಿತವಾಗಿ ಗುಣವಾಗುತ್ತದೆ.
ಡಾ ಈ

ದುಸ್ವಪ್ನಗಳು
Night Mare
"ದಿನಾಲು ರೀತ್ರಿ ಬೀಳುವ ದುಸ್ವಷ್ನಗಳಿಂದ ಬಳಲುತ್ತಿದ್ದೇನೆ. ರಾತ್ರಿ
ಉಸಿರುಗಟ್ಟಿದಂತಾಗಿ, ಎದ್ದಾಗ ಬೆವರಿನಿಂದ ತೊಯ್ದು
ತುಪ್ಪಟೆಯಾಗಿರುತ್ತೇನೆ. ದಿನೇ ದಿನೇ ನಿಶ್ಯಕ್ತನಾಗುತ್ತಿದ್ದು
ಯಾವುದರಿಂದಲೂ ಗುಣಕಾಣದಂತಾಗಿದೆ" ಎಂದೊಬ್ಬರು ಬರೆಯುತ್ತಾರೆ.
ಅರೆಬರೆ ನಿದ್ರೆ ಮತ್ತು ದುಸ್ಪಪ್ನಗಳು ಅತಿ ಹೆಚ್ಚು
ತಿನ್ನುವುದರಿಂದಾಗುವ ಪರಿಣಾಮಗಳು. ರಾತ್ರಿ ವೇಳೆ ಕಡಿಮೆ ತಿನ್ನಿರಿ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
R 225
O ರ್ಸ್‌
ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡಿರಿ. ರಾತ್ರಿ ವೇಳೆ
ಮಲಗುವಾಗ ಹಾಲು ಕುಡಿಯುವ ಅಭ್ಯಾಸವಿದ್ದರೆ ಅದನ್ನು ಕೈಬಿಡಿ, ಬರಿ
ಬೇಯಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ರಾತ್ರಿಯೂಟಕ್ಕೆ
ಬಳಸುವಿರಾದರೆ ಅದಿನ್ನೂ ಒಳ್ಳೆಯದು. ಚೆನ್ನಾಗಿ ವ್ಯಾಯಾಮ ಮಾಡಿ.
ಅದರಿಂದ ಮೈದಣಿದು ಮಲಗಿದ ಕೂಡಲೇ ನಿದ್ದೆ ಬರುತ್ತದೆ. ನಿದ್ದೆ
ಮಾಡುವ ಮುನ್ನ ಆಳವಾಗಿ ಉಸಿರಾಡಿ, ದೇಹದ ಎಲ್ಲ ಸ್ನಾಯುಗಳನ್ನು
ಸಡಿಲ ಬಿಟ್ಟು ನಿಮಗೆ ನೀವೇ "ಈ ದಿನ ಕೆಟ್ಟ ಕನಸು ಬೀಳುವುದಿಲ್ಲ"
ಎಂದು ಹೇಳಿಕೊಂಡು ಮಲಗಿ.

ಮೂರ್ಛೆರೋಗ-ಅಪಸ್ಮಾರ
Epilepsy
ಅಕಸ್ಮಾತ್‌-ಇದ್ದಕ್ಕಿದ್ದಂತೆ ಜ್ಞಾನ ತಪ್ಪುವುದು. ದೊಪ್ಪೆಂದು ಕೆಳ
ಬಿದ್ದು ಮೈಯೆಲ್ಲ ಸೆಳೆತ ಬರುವುದು. ಇವುಗಳಿಂದ ಗುರ್ತಿಸಲ್ಪಡುವ
ಒಂದು ಬಗೆಯ ನರಮಂಡಲ ದೋಷವೇ ಮೂರ್ಛೆರೋಗ ಇಲ್ಲವೇ
ಅಪಸ್ಮಾರ. ಬಹುತೇಕ ಪ್ರಕರಣಗಳಲ್ಲಿ ಸೆಳೇತವು ಇದ್ದಕ್ಕಿದ್ದಂತೆ
ಕಾಣಿಸಿಕೊಳ್ಳುವುದಾದರೂ ಕೆಲವು ಪ್ರಕರಣಗಳಲ್ಲಿ ಅದು ಮುನ್ಸೂಚನೆ
ನೀಡಿ ಧಾಳಿಯಿಡುತ್ತದೆ. ಅತಿ ಹೆಚ್ಚು ಖುಷಿಯಾಗುವುದು ಇಲ್ಲವೆ,
ಇದ್ದಕ್ಕಿದ್ದಂತೆ ಖನ್ನನಾಗುವುದು, ಇತ್ಯಾದಿ, ಹೊರನೋಟದಲ್ಲಿಯೂ
ಬದಲಾವಣೆಗಳು ಕಾಣಬಹುದು. ಕೆಲವೊಂದು ವಿಶೇಷ ರೀತಿಯ
ಭಾವನೆಗಳೂ ರೋಗ ಧಾಳಿಯಿಡುವ ಮುನ್ನ ಕಾಣಿಸಿಕೊಳ್ಳಬಹುದು.
ವೈದ್ಯಕೀಯ ಪರಿಭಾಷೆಯಲ್ಲಿ ಇವನ್ನು "ಔರಾ ಎಫಿಲೆಫ್ಬಿಕಾ ಸಟ
epileptica’ ಎನ್ನುವರು. ಅರ್ಧದಷ್ಟು ಅಪಸ್ಮಾರೀಯ ಸೆಳೆತಗಳಲ್ಲಿವು
ಎದ್ದು ಕಾಣುವುವು. ಕೆಲವೊಂದು ಅಂಗಗಳಲ್ಲಿ ವಿಪರೀತ
ನೋವುಂಟಾಗುವುದು, ದೇಹದ ಒಳಗೂ ನೋವು ಕಾಣಿಸಿಕೊಳ್ಳುವುದು
ಇತ್ಯಾದಿ. ವಿಶೇಷ ರೀತಿಯ ವಾಸನೆಯ ಅನುಭವವಾಗವುದು ಇಲ್ಲವೇ
ಅಪರಿಚಿತ ದೃಶ್ಯಗಳು ಮನಃಪಟಲದ ಮೇಲೆ ಮೂಡುವುದು
ಮುಂತಾದವೂ ಅಪರೂಪವಲ್ಲ. ಕೆಲ ಪ್ರಕರಣಗಳಲ್ಲಿ ಅಪಸ್ಮಾರದ
226 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಧಾಳಿಯ ಮುನ್ನ ಕೈಕಾಲು ಅದುರುವುದನ್ನು ಗುರ್ತಿಸಬಹುದು. ಕೆಲವೊಂದು


ಸಲ ಈ ಮುನ್ಸೂಚನೆಗಳು ತುಸು ಮುಂಚಿತವಾಗಿಯೇ ಬಂದು ರೋಗಿ
ಒಂದು ಕಡೆ ಮಲಗಿಸಿಕೊಳ್ಳುವುದೋ, ಇಲ್ಲವೆ ಕ್ಷೇಮವಾದ ಜಾಗ
ಸೇರಿಕೊಳ್ಳುವುದೋ ಮಾಡುವುದಕ್ಕೆ ಅವಕಾಶ ನೀಡುವುದು.

ರೋಗ ಧಾಳಿಗೆ ಮುನ್ನ ರೋಗಿ ಸಾಮಾನ್ಯವಾಗಿ ಕಿಟಾರನೆ


ಕಿರಿಚಿಕೊಳ್ಳುವುದುಂಟು. ಸಾಮಾನ್ಯ ನಂಬಿಕೆಯಂತೆ ಇದು ಭಯ ಅಥವಾ
ವಿಷ್ಟಲತೆಯ ಕೂಗಲ್ಲ. ಬದಲಿಗೆ ಧ್ವನಿ ಪೆಟ್ಟಿಗೆಯಲ್ಲಿನ ಸೆಳೆತದಿಂದಾಗಿ
ಶ್ವಾಸಕೋಶಗಳಿಂದ ವಾಯು ಇದ್ದಕ್ಕಿದ್ದಂತೆ ಹೊರದೂಡಲ್ಪಟ್ಟಾಗ
ಉಂಟಾಗುವ ಶಬ್ದ. ರೋಗಿಯೇನಾದರೂ ನಿಂತಿದ್ದರೆ, ಇದ್ದಕ್ಕಿದ್ದಂತೆ
ಅವನು ಕೆಳಗೆ ಬೀಳುವನು. ಬಹಳಷ್ಟು ಸಂದರ್ಭಗಳಲ್ಲಿ ಹೀಗೆ
ಬೀಳುವುದರಿಂದ ಮಾರಣಾಂತಿಕ ಪೆಟ್ಟಾಗಿ ರೋಗಿಗೆ ಅದೇ
ಮುಳುವಾಗಲೂಬಹುದು. ಮಾಂಸಖಂಡಗಳು ಬಿಗಿಯಾಗಿ, ತಲೆ ಒಂದೇ
ಕಡೆ ತಿರುಗಿಕೊಂಡು ಉಸಿರಾಟ ಕ್ಷಣಕಾಲ ನಿಲ್ಲುತ್ತದೆ. ಮುಖವು:
ರಕ್ತರಹಿತವಾಗಿ ಅನಂತರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಕಣ್‌ಪಾಪೆಗಳು
ದುರ್ಬಲವಾಗಿ ನಾಡಿ ಬಡಿತ ಜೋರಾಗುತ್ತದೆ. ಈ ಸೂಚನೆಗಳು
ಅಪಸ್ಮಾರದ ಮೊದಲ ಹಂತವಾಗಿದ್ದು ಒಂದರ್ಧ ನಿಮಿಷ ಕಾಲ
ಮಾತ್ರವಿರುತ್ತದೆ. ನಂತರ ಸೆಳೆತ ಪ್ರಾರಂಭವಾಗಿ ಇಡೀ
ದೇಹವನ್ನಾವರಿಸಿಕೊಳ್ಳುತ್ತದೆ. ಕಣ್ಣುಗಳು ಗರಗರ ತಿರುಗಿ ಹಲ್ಲು"
ಕಟೆದುಕೊಳ್ಳುತ್ತದೆ. ಕೆಲವೊಮ್ಮೆ ಹೀಗಾದಾಗ ರೋಗಿಯ ನಾಲಗೆ
ಕತ್ತರಿಸಲ್ಪಡುವುದೂ ಉಂಟು. ಉಸಿರಾಟ, ಗೊರಗೊರ ಎಂಬ ಸದ್ದಿನಿಂದ
ಕೂಡಿದ್ದು ರೋಗಿಯ ಬಾಯಿಯಿಂದ ನೊರೆ ಮಿಶ್ರಿತ ರಕ್ತ ಹೊರ
ಬರುತ್ತದೆ.
ಕೆಲ ಪ್ರಕರಣಗಳಲ್ಲಿ ಕರುಳು ಮತ್ತು ಮೂತ್ರಜನಕಾಂಗಗಳು
ಸಡಿಲವಾಗಿ ಮಲಮೂತ್ರ ವಿಸರ್ಜನೆಯಾಗಲೂಬಹುದು. ಈ ಹಂತದಲ್ಲಿ
: ರೋಗದ ಧಾಳಿ ಬಹುತೇಕ ಕೆಲ ಸೆಕೆಂಡುಗಳಿಂದ ಒಂದೆರಡು
ನಿಮಿಷಗಳವರೆಗೂ ಮುಂದುವರೆದು, ಕೊನೆಗೆ ಸೆಳೆತ ಕ್ರಮೇಣ ನಿಂತು
ರೋಗಿಗೆ ಪ್ರಜ್ಞೆ ಮರಳುವುದು. ಇದಾದ ನಂತರ ಒಂದು ಬಗೆಯ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 227
ಕೋಕಾ ಕಾ.
ನಿತ್ರಾಣವಾಗಿ, ಮಂಪರು ಕವಿದಂತಾಗುವುದು. ಈ ಅವಸ್ಥೆ ಕೆಲ ಗಂಟೆಗಳ
ಕಾಲದವರೆಗೂ ಮುಂದುವರೆಯಬಹುದು. ರೋಗಿ ಎಚ್ಚರಗೊಂಡ ನಂತರ
ಕೆಲವೊಮ್ಮೆ. ಪೂರ್ಣ ಆರೋಗ್ಯವಂತನಾಗಿರಬಹುದು ಇಲ್ಲವೇ
ಖಿನ್ನತೆಯಿಂದ ಕೂಡಿದವನಾಗಿರಬಹುದು. ವಿಶೇಷ ಸಂದರ್ಭಗಳಲ್ಲಿ ಒಂದು
ನಿಗೆಯ ಉದ್ರೇಕಿತ ಪರಿಸ್ಥಿತಿಯಿಂದಲೂ ಕೂಡಿದ್ದು ಈ ಉದ್ರೇಕ
ನಿಹಳವಾದಾಗ ಅದು ಹುಚ್ಚಾಗಿಯೂ ಪರಿಣಮಿಸಬಹುದು.
ಗರಣಗಳು
ಈ ರೋಗಕ್ಕೆ ಇಂಥದೇ ನಿಖರವಾದ ಕಾರಣವೆಂದು ಹೇಳಲು
ಇದುವರೆಗೂ ಆಧುನಿಕ ವಿಜ್ಞಾನ ಸಫಲವಾಗಿಲ್ಲ. ಆದರೆ ರೋಗಕ್ಕೆ ಮುಖ್ಯ
?ೌರಣವನ್ನು ಹೀಗೆ ವಿಶ್ಲೇಷಿಸುತ್ತದೆ. ಆರೋಗ್ಯವಂತ ಮೆದುಳು
`ರಶಕ್ತಿಯನ್ನು ನಿಯಂತ್ರಣದಿಂದಾಗಲೀ ಇಲ್ಲವೇ ತಾನೇ ಸ್ವಯಂ ಆಗಲಿ,
ದ್ವಕ್ಕಿದ್ದಂತೆ ವ್ಯಯ ಮಾಡುವ ಶಕ್ತಿ ಹೊಂದಿದ್ದು ಅಪಸ್ಮಾರದ
ೋಗಿಗಳಲ್ಲಿನ ಮೆದುಳು, ಈ ನರಶಕ್ತಿಯನ್ನು ನಿಯಂತ್ರಣದಲ್ಲಿಡಲು
ಶಕ್ತವಾಗಿದ್ದು, ಆಗಿಂದಾಗ್ಗೆ ಈ ಶಕ್ತಿಯ ವ್ಯಯವು ಅಸಾಮಾನ್ಯ
ೂಪದಲ್ಲಿ ವ್ಯಕ್ತವಾಗುವುದರಿಂದ ಸೆಳೆತ ಇತ್ಯಾದಿಗಳು ಕಾಣಿಸಿಕೊಳ್ಳುವುವು.
ಅಪಸ್ಮಾರವು ಅನುವಂಶೀಯವಾಗಿ ಬರುವ ಖಾಯಿಲೆಯಾದರೂ,
ೇೀರವಾಗಿ ತಂದೆ ತಾಯಿಗಳಿಂದ ಮಕ್ಕಳಿಗೇ ಬರುವುದು ಬಹು
ಪರೂಪವಾದುದರಿಂದ ಡಾಕ್ಟರುಗಳು ಅಪಸ್ಮಾರ ರೋಗಿಗಳಿಗೆ
ುದುವೆಯನ್ನೇ ಮಾಡಿಕೊಳ್ಳದಿರಿ ಎಂದು ಹೇಳುವುದನ್ನು ನಿಲ್ಲಿಸುತ್ತಿದ್ದಾರೆ.
ಪಸ್ಮಾರವು ಸಾಮಾನ್ಯವಾಗಿ ರೋಗಿ ವಯಸ್ಕನಾಗುವ ಮೊದಲು ತನ್ನ
ರಾಳ ರೂಪವ್ಯಕ್ತಗೊಳಿಸುತ್ತದೆ. ಬಹುವಾಗಿ ಬಾಲ್ಯದಲ್ಲಿ ಇಲ್ಲವೆ
ಯಸ್ಕಾವಸ್ಥೆಯನ್ನು ತಲುಪುವ ಸಮಯದಲ್ಲಿ ಅಪಸ್ಮಾರದತ್ತ ಒಬ್ಬ
ಕ್ರಿಯನ್ನು ಕೊಂಡೊಯ್ಯಬಲ್ಲ ಇತರ ಕಾರಣಗಳೆಂದರೆ, ಅಕಸ್ಮಾತ್‌
ಯ, ಬಹು ಕಾಲದಿಂದ ಕಾಡುವ ಮಾನಸಿಕ ಉದ್ವೇಗಗಳು, ಅತಿಯಾದ
ಸ ಮತ್ತು ಅತಿಯಾದ ಮದ್ಯಪಾನ ಇತ್ಯಾದಿ. ತಲೆಗೆ ಬಿದ್ದ
ಕ್ಟನಿಂದಾಗಿ, ಮತ್ತು ಮೆದುಳಿಗೆ ಬರಬಹುದಾದ ರೋಗದಿಂದಾಗಿಯೂ
ನಸ್ಮಾರ ಬರಬಹುದು.
228 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯಪದ್ಧತಿಯು ಈ ರೋಗವನ್ನು ಗುಣಪಡಿಸ
ಸಮರ್ಥವಾಗಿಲ್ಲ. ಅದು ರೋಗ ಧಾಳಿಯಿಟ್ಟಾಗ ರೋಗಿಗೆ ಶಾಮಕಗಳನ್ನು
ನೀಡುವುದರಿಂದ ರೋಗವನ್ನು ತಾತ್ಕಾಲಿಕವಾಗಿ ನಿಯಂತ್ರಿಸಬಲ್ಲಷ್ಟೆ
ಸಮರ್ಥವಾಗಿದೆ. ಅದು ರೋಗಿಯನ್ನು ಸೆಳೆತದಿಂದ ಸ್ವಲ್ಪ ಪಾ
ಮಾಡಬಹುದು ಮತ್ತು ರೋಗದ ಧಾಳಿ ಅತಿ ತೀವ್ರವಾಗದಂ
ಮಾಡಬಹುದೇ ಹೊರತು ಶಾಮಕಗಳು ಶಾಶ್ಚತಗುಣಕಾರಿಗಳಲ್ಲ.
ನಿಸರ್ಗ. ಚಿಕಿತ್ಸೆಯ ಪ್ರಕಾರ, ರೋಗವನ್ನು ಆಮೂಲಾಗ್ರವಾ
ಮರುಕಳಿಸದಂತೆ ಗುಣಪಡಿಸಬಹುದು. ಈ ಲೇಖಕನ ನಂಬಿಕೆಯಂತೆ
ಶರೀರವು ವಿಸರ್ಜಿಸಲಾಗದ ವಿಷವಸ್ತುಗಳು, ದೇಹದ ಮಾಂಸಖಂಡಗಳನ್ನು
ನಿಯಂತ್ರಿಸುವ ಮೆದುಳಿನ ಭಾಗದಲ್ಲಿ ಪ್ರವೇಶಿಸಿ ಮಾಡುವ ವಿನಾಶಕಾ
ಚಟುವಟಿಕೆಯೇ ರೋಗದ ನಿಜವಾದ ಕಾರಣ. ದೇಹದ ವಿಷವಸ್ತುಗಳನ್ನು
ಸಮರ್ಥವಾಗಿ ಹೊರಚೆಲ್ಲಲಾಗದ ಅಶಕ್ತ ಶರೀರವನ್ನು (ವಿಷವಸ್ತುಗ
ಪ್ರಮುಖವಾಗಿ ಅತಿಯಾಗಿ ಸಂಸ್ಕರಿಸಿದ ಪದಾರ್ಥಗಳನ್ನು ತಿನ್ನುವುದರಿಂ
ಮತ್ತು ' ಅತಿಯಾಗಿ ಬೇಯಿಸಿದ ಇಲ್ಲವೆ ಒಣಗಿದ ಆಹಾರಗಳ
ತಿನ್ನುವುದರಿಂದ ಉತ್ಪತ್ತಿಯಾಗುತ್ತವೆ) ಹೊಂದಿರುವವರನ್ನೇ ರೋಗ
ತನ್ನ ಗುರಿಯನ್ನಾಗಿಸಿಕೊಂಡಿರುವುದನ್ನು ಗಮನಿಸಬಹುದು. ದೀರ್ಥಕಾ
ಖನಿಜಾಂಶಗಳು ಮತ್ತು ವಿಟಮಿನುಗಳೆ ಇಲ್ಲದ ಆಹಾರವ
ಸೇವಿಸುವುದರಿಂದಲೂ ರೋಗ ಕಾಲಿರಿಸಬಹುದು.

ಅಪಸ್ಮಾರ ರೋಗಿಯ ಚಿಕಿತ್ಸೆ, ಒಂದು ವಾರದಲ್ಲಿ ಒಂದು ದಿನದಿಂ


ಮೂರು ದಿನದವರೆಗೆ ಉಪವಾಸಎರುವುದರಿಂದ ಪ್ರಾರಂಭವಾಗಿ ಅನಂತ
ಹಣ್ಣು ಮತ್ತು ಉಪ್ಪಿಲ್ಲದ ಬೇಯಿಸಿದ ತರಕಾರಿಗಳನ್ನು ತಿನ್ನುವುದರಿಂ
ಮುಂದುವರೆಯುವುದು. ಉಪವಾಸದ ಅವಧಿಯಲ್ಲಿ ಬರಿ ನೀರು ಇಲ್ಲ
ನಿಂಬೆರಸವನ್ನು ಮಾತ್ರ ಕುಡಿಯಬೇಕು. ಈ ಆಹಾರ ಕ್ರಮವನ್ನು ಕ
ನಾಲ್ಕು ವಾರಗಳವರೆಗಾದರೂ ಮುಂದುವರೆಸಬೇಕು. ಅನಂತರ
ಆಹಾರವನ್ನು ತೆಗೆದುಕೊಳ್ಳಬಹುದು. ಆಗಲೂ ಸಹ ಆ
ರುಚಿಕಾರಗಳನ್ನಾಗಲೀ ಇಲ್ಲವೆ ಅತಿ ಸಂಸ್ಕರಣವನ್ನಾ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 229
o O ತ
ಹೊಂದಿರಬಾರದು. ಆಹಾರಿವು ಹೆಚ್ಚು ಸರಳವಾಗಿದ್ದಷ್ಟೂ ಒಬ್ಬರ
ಆರೋಗ್ಯ ಕಾಯ್ದುಕೊಳ್ಳುವುದು ಸುಲಭ.
ಮುಂಜಾನೆ ಎದ್ದ ಮೇಲೆ ರೋಗಿ ತನ್ನ ಶರೀರವನ್ನು ರಭಸವಾಗಿ
ಒಣಗಿದ ಟವೆಲಿನಿಂದ ಉಜ್ಜಿಕೊಳ್ಳಬೇಕು. ಅನಂತರ ಬಿಸಿನೀರಿನಲ್ಲಿ
(ಸ್ನಾನದ ತೊಟ್ಟಿಯಲ್ಲಿ) ಸ್ನಾನ ಮಾಡಬೇಕು. ನೀರಿನ ಉಷ್ಣತೆಯು
ಶರೀರದ ಉಷ್ಣತೆಗಿಂತ ಹೆಚ್ಚಿರಬಾರದು. ರೋಗಿ ಈ ನೀರಿನಲ್ಲಿ 1/2
ಗಂಟೆ ಕಾಲ ತನ್ನ ಶರೀರವನ್ನು ಮುಳುಗಿಸಿರಬೇಕು. ಬೆನ್ನುಮೂಳೆಗೆ
ಮೊದಲು ಬಿಸಿನೀರು ನಂತರ ತಣ್ಣೀರಿನಿಂದ ಸ್ನಾನ ಮಾಡಿಸಬೇಕು. ಬಿಸಿ
ನೀರಿನಲ್ಲಿ ಅದ್ದಿದ ಟವೆಲೊಂದನ್ನು ಬೆನ್ನಮೇಲೆ ಎರಡು
ನಿಮಿಷಗಳವರೆಗಿಡಿ. ಅನಂತರ ಇದೇ ರೀತಿ ತಣ್ಣೀರಿನಲ್ಲಿ ನೆನೆಸಿದ
ಟವೆಲನ್ನು ಬೆನ್ನಮೇಲಿರಿಸಿ. ಈ ತರಹೆ 5 ಬಾರಿ ಮಾಡಿ. 5 ಸೆಟ್‌
ಟವೆಲುಗಳನ್ನು ಇದಕ್ಕಾಗಿ ತೆಗೆದಿಡಿ. ರೋಗಿಯು ಗಾಳಿಯಾಡುವ
ರೂಮಿನಲ್ಲಿ ಒಂಟಿಯಾಗಿ ಮಲಗಬೇಕು.
ನಾಲ್ಕು ವಾರಗಳ ಕಾಲ ಈ ಕ್ರಮವನ್ನನುಸರಿಸಿದ ನಂತರ, ರೋಗಿ
ತನ್ನ ಹಿಂದಿನ ಆಹಾರ ಕ್ರಮಕ್ಕೇ ಹಿಂದಿರುಗಬಹುದು. ಆದರೆ ಶರೀರದ
ಯಾವ ಭಾಗವನ್ನು ಉದ್ರೇಕಿಸುವಂತಹ ಆಹಾರವನ್ನು ತೆಗೆದುಕೊಳ್ಳದಂತೆ
ಎಚ್ಚರಿಕೆವಹಸಬೇಕು. ಶೇ 50 ರಷ್ಟು ಹಣ್ಣು, ಶೇ25 ರಷ್ಟು ಬೇಯಿಸಿದ
ತರಕಾರಿಗಳು, ಶೇ. 10ರಷ್ಟು ಒಣಹಣ್ಣುಗಳು ಇಲ್ಲವೇ ಅವುಗಳ ತಿರುಳು
ಮತ್ತು ಶೇ. 15 ರಷ್ಟು ಧಾನ್ಯಗಳನ್ನು ರೋಗಿಯ ಆಹಾರ
ಎಳಗೊಂಡಿರಬೇಕು. ಇದು ರೋಗಿಯ ಕರುಳು ಮತ್ತಿತರ ಜೀರ್ಣಾಂಗಗಳು
ಇಲ್ಲವೆ ಹೊರಚೆಲ್ಲುವ ಅಂಗಗಳು (ಚರ್ಮ, ಮೂತ್ರಕೋಶ ಇತ್ಯಾದಿ)
ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಮಾಂಸಖಂಡಗಳನ್ನು
ನಣಿಸುವ ವ್ಯಾಯಾಮ ಮಾಡಬೇಕು.
ಅಪಸ್ಮಾರವಿರುವವರು ಉದ್ರೇಕಕ್ಕೊಳಗಾಗಬಾರದು. ಅವರು ಲೈಂಗಿಕ
jಯೆಯಿಂದ ದೂರವಿರಬೇಕು. ಧೂಮಪಾನ ಮದ್ಯಪಾನಗಳನ್ನು
ಪೂರ್ಣವಾಗಿ ವರ್ಜಿಸಬೇಕು. ಟೀ, ಕಾಫಿಗಳನ್ನು ಸೇವಿಸದಿರುವುದು
ತ್ತಮ. ಟೀ, ಕಾಫಿಗಳೂ ಉದ್ರೇಕವನ್ನುಂಟು ಮಾಡುವುವು.
230 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತೆ,

ಈ ಕ್ರಮವನ್ನು ಅನೇಕ ರೋಗಿಗಳ ಮೇಲೆ ಈ ಲೇಖಕನೇ


ಯಶಸ್ವಿಯಾಗಿ ಪ್ರಯೋಗಿಸಿದ್ದು ಎಲ್ಲರೂ ಇದರಿಂದ ಪ್ರಯೋಜನ
ಪಡೆದಿರುವರು. ಇನ್ನೊಂದು ವಿಷಯ, ರೋಗಿಯು ಯಾವಾಗ
ಆಹ್ಲಾದಯುತನಾಗಿದ್ದು, ಆಸೆಯನ್ನು ಬಿಡಬಾರದು. ರೋಗ
ಗುಣಪಡಿಸಲಾಗದುದೇನೂ ಅಲ್ಲ. ಇದನ್ನು ನಿಸರ್ಗ ಚಿಕಿತ್ಸೆಯಿಂದ
ಪೂರ್ಣವಾಗಿ ಗುಣಪಡಿಸಬಹುದು.

ಪೋಲಿಯೋ
Polio
ಕಾರಣ ಮತ್ತು ಚಿಹ್ನೆಗಳು
ಮಕ್ಕಳ ಬಾಲ್ಯದಲ್ಲಿ ಬರುವ ಪಾರ್ಶ್ವವಾಯುವಿಗೆ ಪೋಲಿಯೋ
ಎಂದು ಹೆಸರು. ಬೆನ್ನು ಮೂಳೆ ಮತ್ತು ಮೆದುಳನ್ನು ಕಾಡುವ ಇದೊಂದು
ಅಂಟುರೋಗ.

3 ರಿಂದ 21 ದಿನಗಳವರೆಗೆ ಜೀವವೃದ್ಧಿ ಹೊಂದುವ ಗುಣವಿರುವ


ಬ್ಯಾಕ್ಟೀರಿಯಾದಿಂದ ಈ ರೋಗಬರುವುದೆಂದು ಆಧುನಿಕ ವೈದ್ಯಪದ್ಧತಿ
ನಂಬಿದೆ. ರೋಗದ ಮುಂದರಿಕೆ ಇದ್ದಕ್ಕಿದ್ದಂತೆ ಇಲ್ಲವೆ
ಕ್ರಮೇಣವಾಗಬಹುದು. ಮಗು ಎಲ್ಲವನ್ನು ಬೇಡವೆನ್ನಬಹುದು
ಕೆಲದಿನಗಳ ನಂತರ ದೇಹದ ವಿವಿಧ ಭಾಗಗಳಲ್ಲಿ ನೋಯುತ್ತಿದೆ ಎಂದು
ಹೇಳಬಹುದು. ಇದಾದ ನಂತರ ದೇಹದಲ್ಲಿ ಇದ್ದಕ್ಕಿದ್ದಂತೆ ಉಷ್ಣತೆ ಹೆಚ್ಚಿ
ಅಂಗಾಂಗಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ಪಾರ್ಶ್ವವಾಯ.
ಬಡಿಯಬಹುದು. ಜ್ವರ 103% ಗಳವರೆಗೂ ಏರಬಹುದು. ಮಗುವ
ಜ್ವರದಲ್ಲಿ ಮಲಗಿರುವಾಗ ಪಾರ್ಶ್ವವಾಯು ತಗುಲಬಹುದು. ಬೆನ್ನುಮೋ
ಮತ್ತು ಮೆದುಳು ಎಷ್ಟು ಪ್ರಮಾಣದಲ್ಲಿ ಜ್ವರದಿಂದ ಘಾತವಾಗಿರುವುದೊ
ಅಷ್ಟು ಪ್ರಮಾಣವನ್ನು ಪಾರ್ಶ್ವವಾಯುವಿನ ಅಂ!
ಅವಲಂಬಿತವಾಗಿರುವುದು.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 231
ನಿಸರ್ಗ ಚಿಕಿತ್ಸೆಯ ಪ್ರಕಾರ ಈ ರೋಗಕ್ಕೆ ಕಾರಣವೆಂದರೆ
ನರಮಂಡಲಗಳ ಹುರುಪು ಮತ್ತು ಶಕ್ತಿ ಕಡಿಮೆಯಾಗುವುದು ಇಲ್ಲವೆ
ನಷ್ಟವಾಗುವುದು. ಬೆನ್ನು ಮೂಳೆಗಳಲ್ಲಿ ಕೇಂದ್ರೀಕೃತವಾಗಿರುವ
ನರಮಂಡಲ ಕೈಕಾಲುಗಳ. ಮಾಂಸಖಂಡಗಳ ಚಟುವಟಿಕೆಯನ್ನು
ಸಮನ್ಪಯಗೊಳಿಸುವುದು. ತಪ್ಪು ಆಹಾರಾಭ್ಯಾಸಗಳನ್ನು ಬಿಡದೆ
ಮುಂದುವರೆಸುವುದು ಸಸಾರಜನಕ ಖನಿಜ ಲವಣಗಳ ಕೊರತೆ,
ಇತ್ಯಾದಿಗಳಿಂದ ನರಮಂಡಲದ ಶಕ್ತಿಗುಂದಿ ಪಾರ್ಶ್ವವಾಯುವಿಗೆ ಮಗು
ತುತ್ತಾಗುವುದು. ಪ್ರಯೋಗಾಲಯಗಳಲ್ಲಿ ಪ್ರಾಣಿಗಳನ್ನು ಸಂಸ್ಕರಿಸಿದ
ಆಹಾರಗಳು, ಬಿಳಿಬ್ರೆಡ್ಡು, ಪಾಲಿಶ್‌ ಮಾಡಿಸಿರುವ ಅಕ್ಕಿ ಮತ್ತಿತರ ಖನಿಜ
ಲವಣಾಂಶಗಳಿಲ್ಲದ ಆಹಾರವನ್ನು ನೀಡುತ್ತಾ ಬೆಳೆಸಿದಾಗ
ಅವು-ಕೆಲವಾರಗಳಲ್ಲಿಯೇ ಬಾಲ್ಕದ ಪಾರ್ಶ್ವವಾಯುವಿಗೆ
ಪಕ್ಕಾಗಬಹುದಾದ ಚಿಹ್ನೆಗಳನ್ನು ತೋರುವುದು ಕಂಡು ಬಂದಿದೆ. ಈ
ಆಹಾರ ಕ್ರಮವನ್ನು ತವಡು ತೆಗೆಯದ ಹಿಟ್ಟಿನಿಂದ ಮಾಡಿದ ರೊಟ್ಟಿ,
ಪಾಲಿಶ್‌ ಮಾಡದಿರುವ ಅಕ್ಕಿ ಇವುಗಳಿಗೆ ಬದಲಾಯಿಸಿದಾಗ ಪ್ರಾಣಿಗಳಲ್ಲಿ
ಶೀಘ್ರವೇ ಮೇಲಿನ ತೊಂದರೆಯಿಂದ ಆರೋಗ್ಯದೆಡೆಗೆ ಆಶ್ಚರ್ಯಕರ
ಬದಲಾವಣೆ ಆಗಿರುವುದೂ ಕಂಡು ಬಂದಿದೆ.

ಚಿಕಿತ್ಸೆ
ಜ್ವರವು ಇರುವ ತನಕವೂ, ಇತರ ಜ್ವರಗಳಿಗೆ ಅನುಸರಿಸುವ
ಚಿಕಿತ್ಪಾಕ್ರಮವನ್ನೇ ಅನುಸರಿಸಬೇಕು. ಮಗುವು ಉಪವಾಸ ಮಾಡಬೇಕು.
ನೀರು ಮತ್ತು ಕಿತ್ತಳೆ ರಸವನ್ನು ಮಾತ್ರ ಮಧ್ಯಮ ಪ್ರಮಾಣದಲ್ಲಿ
ನೀಡಬೇಕು. ಇದರ ಜೊತೆಗೆ ಇಡೀ ದೇಹವನ್ನು ಮಸಾಜು ಮಾಡಬೇಕು.
ಮಸಾಜು ಮಾಡಲು ಯಾವುದಾದರೂ ಎಣ್ಣೆ ಬಳಸಬುಹುದು. ಆದರೆ
ಆಲಿವ್‌ ಎಣ್ಣೆ ಹೆಚ್ಚು ಪರಿಣಾಮಕಾರಿ. ಜ್ವರದಿಂದ ಗುಣಮುಖನಾದ
ಮಗು ಸಾಧ್ಯವಾದಷ್ಟೂ ಶುದ್ಧ ಗಾಳಿಯಲ್ಲಿ ತೆರೆದ
ವಾತಾವರಣದಲ್ಲಿರುವಂತೆ ನೋಡಿಕೊಳ್ಳಬೇಕು. ತಾಜಾ ಹಣ್ಣು ಮತ್ತು
ತರಕಾರಿಗಳನ್ನು ಸಂಸ್ಕರಿಸಿಲ್ಲದ ಆಹಾರ ಪದಾರ್ಥಗಳ ಜೊತೆಯಲ್ಲಿ ನೀಡಿ
ಇವೇ ಮಗುವಿನ ಮುಖ್ಯ ಆಹಾರವಾಗುವಂತೆ ನೋಡಿಕೊಳ್ಳಬೇಕು.
232 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ತಣ್ಣಗಾಗುವ ಪಾದಗಳು
Cold Feet
"ಆಗಿಂದಾಗ್ಗೆ ನನ್ನ ಪಾದಗಳು ರಾತ್ರಿಯಲ್ಲಿ ತಣ್ಮಗಾಗಿ ರಾತ್ರಿಯೆಲ್ಲ |
ಎಚ್ಚರದಿಂದಿರುವಂತಾಗುವುದು. ಈ ತೊಂದರೆಗೇನಾದರೂ ಉತ್ತಮ '
ಸಲಹೆ ನೀಡಬಲ್ಲಿರಾ" ಎಂದೊಬ್ಬರು ಬರೆಯುತ್ತಾರೆ.

ಶರೀರದ ಕೆಳಭಾಗಗಳಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗದಿದ್ದರೆ |


ಪಾದಗಳು ತಣ್ಣಗಾಗುವುವು. ನಿಯಮಿತವಾಗಿ ವ್ಯಾಯಾಮ ಮಾಡಿ ಹೆಚ್ಚು '
ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನುಪಯೋಗಿಸಬೇಕು. ಮಲಗುವ |
ಮುನ್ನಪಾದವನ್ನು ತಣ್ಣೀರಿನಿಂದ ತೊಳೆಯಬೇಕು. ಇದರಿಂದ |
ತಣ್ಣಗಾಗುವುದರಿಂದ ತಣುಪಾದ ಚರ್ಮವನ್ನು ಬಿಸಿಯಾಗಿರಿಸಲು ರಕ್ತ
ಆ ಕಡೆಗೆ ನುಗ್ಗುತ್ತದೆ. ಇದರಿಂದ ಆ ಭಾಗಗಳಲ್ಲಿ ರಕ್ಷಪರಿಚಲನೆ |
ಸರಾಗವಾಗಿ ಆಗಿ ರಾತ್ರಿ ತೊಂದರೆಯಿಲ್ಲದೆ ನಿದ್ರೆ ಬರುತ್ತದೆ. '
|
|

9. ಲೈಂಗಿಕ ತೊಂದರೆಗಳು
Sexual Disorders

ಮುಟ್ಟು ಮತ್ತು ಅದಕ್ಕೆ ಸಂಬಂಧಿಸಿದ ತೊಂದರೆಗಳು


Menstruation & Disorders Connected
With it
ಮುಟ್ಟು ಎಂದರೇನು?
ಮಾನವರಲ್ಲಿ ಮತ್ತು ಮೇಲ್ವರ್ಗದ ಕೋತಿಗಳಲ್ಲಿ ಕಾಲ
ಕಾಲಕ್ಕಾಗುವ ದೈಹಿಕ ಬದಲಾವಣೆ ಮುಟ್ಟು. ಮುಖ್ಯವಾಗಿ
ಗರ್ಭಾಶಯದಲ್ಲಿನ ಪೊಳ್ಳು ಭಾಗದಿಂದಾಗುವ ರಕ್ಷಸಾವ, ಮುಟ್ಟು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 233

ಕೆಲವೊಂದು ವಿಶಿಷ್ಟವಾದ ದೈಹಿಕ ತೊಂದರೆಗಳೊಂದಿಗೇ ಥಳುಕು


ಹಾಕಿಕೊಂಡಿದೆ. ಸಾಮಾನ್ಯವಾಗಿ ಹದಿಮೂರರಿಂದ ಹದಿನೈದರ
ವಯಸ್ಸಿನಲ್ಲಿ ಪ್ರಾರಂಭವಾಗುವ ಇದು, ಭೌಗೋಲಿಕವಾಗಿ
ಉಷ ಪ್ರದೇಶಗಳಲ್ಲಿ ಮತ್ತು ಕೆಲವೊಂದು ಜನಾಂಗಗಳಲ್ಲಿ ಇದಕ್ಕಿಂತ
ಬೇಗಲೂ, ಶೀತ ಪ್ರದೇಶಗಳಲ್ಲಿ ಇದಕ್ಕಿಂತ ನಿಧಾನವಾಗಿಯೂ
ಪ್ರಾರಂಭವಾಗಬಹುದು. ಮುಟ್ಟಿನೊಂದಿಗೇ ಕೆಲವು ಪ್ರಮುಖ ದೈಹಿಕ
ಲಕ್ಷಣಗಳೂ ಕಾಣಿಸಿಕೊಳ್ಳುವುವು. ಎದೆಯುಬ್ಬುವುದು, ಗುಪ್ತಾಂಗಗಳ
ಮೇಲೆ ಕೂದಲು ಬೆಳೆಯುವುದು ಇತ್ಯಾದಿ. ಮುಟ್ಟಿನ ಅವಧಿಯು
ಸಾಮಾನ್ಯವಾಗಿ ಎರಡರಿಂದ ಎಂಟು ದಿನಗಳವರೆಗೆ ಇದ್ದು, ಬಹುತೇಕವಾಗಿ
ನಿಯಮಿತವಾಗಿರುವುದು. ಮುಟ್ಟಿನಿಂದ ಮುಟ್ಟಿನವರೆಗೆ ಸಾಮಾನ್ಯವಾಗಿ
28 ರಿಂದ 30 ದಿನಗಳ ಅಂತರವಿರುವುದು. 45 ರಿಂದ 50 ವರ್ಷ
ವಯಸ್ಸಿನ ಅವಧಿಯಲ್ಲಿ ಮುಟ್ಟು ನಿಲ್ಲುವುದು. ಇದನ್ನು ಮುಟ್ಟು
ನಿಲ್ಲುವುದು ಅಥವಾ ಖುತುಬಂಧ ಎನ್ನುವರು.
ಆರೋಗ್ಯವಾಗಿ ಸಹಜ ಜೀವನ ನಡೆಸುವ ಬಹುತೇಕ ಮಹಿಳೆಯರಲ್ಲಿ
ಯತುಚಕ್ರವು (ಮುಟ್ಟಿನಿಂದ ಮುಟ್ಟಿನವರೆಗಿನ ಅವಧಿ) ಸಾಮಾನ್ಯವಾಗಿ
28 ರಿಂದ 30 ದಿನಗಳದ್ದಾಗಿರುವುದು. (ಮಕ್ಕಳಾಗುವ ಅವಧಿಯನ್ನು
ಹೊರತುಪಡಿಸಿ). ಆದರೆ ಕೆಲವು ಪ್ರಕರಣಗಳಲ್ಲಿ, ಯತುಸ್ರಾವವೇ
ಆಗದಿರುವುದು (Amenorhoea) ಇಲ್ಲವೇ ಅತಿ ಯತುಸ್ರಾವದ
(Menorrhagia) ಇಲ್ಲವೇ ಖುತುಸ್ಪಾವದ ಸಮಯದಲ್ಲಿ ತೀವ್ರನೋವು
ಕಾಣಿಸಿಕೊಳ್ಳುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು.

ಮುಟ್ಟೇ (ಯತುಸ್ರಾವವೇ) ಆಗದಿರುವುದು


ಅನೀಮಿಯಾ, ಅಥವಾ ರಕ್ತಹೀನತೆ, ನಿರಾಹಾರ, ಅಶುದ್ಧ ಪರಿಸರ,
ಮತ್ತು ದೈಹಿಕ ಚಟುವಟಿಕೆಗಳನ್ನು ಅದುಮಿರಿಸುವ ಪ್ರವೃತ್ತಿಯ ಇತರ
ಎಲ್ಲ ಕಾರಣಗಳಿಂದಲೂ ಆರೋಗ್ಯ, ಶಕ್ತಿಯ ಕೊರತೆಯಿಂದಾಗಿ
ಮುಟ್ಟಾಗದಿರುವುದು ಕಂಡುಬರಬಹುದು. ಮಲೇರಿಯಾ, ಅತಿಯಾದ
ಅಜೀರ್ಣ, ಕ್ಷಯದಂತಹ ರೋಗಗಳಿಂದಲೂ, ಆಕಸ್ಮಿಕ ಆಘಾತಗಳು,
234 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿತೆ!

ಹೆದರಿಕೆ, ತೀವ್ರವಾದ ದುಃಖ ಮುಂತಾದ ಮಾನಸಿಕ ಕಾರಣಗಳಿಂದಲೂ;


ಖತುಸ್ರಾವವಾಗದಿರಬಹುದು. '
| ಅತಿ ಖಯತುಸ್ರಾವಕ್ಕೆ, ಖುತುಸ್ಪಾವವೇ ಆಗದಿರುವಂತಹ ಮೇಲೆ
ಹೇಳಿದ ಕಾರಣಗಳೂ ಬಹುಮಟ್ಟಿಗೆ ಕಾರಣವಾಗಬಹುದು. ತೀವ್ರ ಆಘಾ
(Shock) ಇಲ್ಲವೇ ಅತಿಯಾದ ದುಃಖದಿಂದ, ಹೆಣ್ಣುಮಕ್ಕಳಲ್ಲಿ
ಗರ್ಭಪಾತವಾಗುವುದು ಇಲ್ಲವೆ ಮುಟ್ಟಿನ ದಿನಗಳಲ್ಲಿ ಅತಿ ಹೆ
ರಕ್ತಸ್ಪಾವವಾಗುವುದು. ಬಹುತೇಕ ತಿಳಿದಿರುವ ವಿಷಯವೆ ಆಗಿದೆ
ಅನಿಯಮಿತವಾಗಿ ರಕ್ತಸ್ರಾವವಾಗುವುದು, ಅತಿ ಹೆಚ್ಚು ಕಾಲ ಸ್ರಾವ
ನಿಲ್ಲದಿರುವುದೂ ಸಂಭವಿಸಬಹುದ

ಮುಟ್ಟಿನ ಸಮಯದಲ್ಲಿ ನೋವು


ಮುಟ್ಟಿನ ಸಮಯದಲ್ಲಿನ ನೋವು ತೀವೃಸ್ಟರೂಪದ್ದಾಗಿರಬಹುದು.
ಇಲ್ಲವೇ ಅಷ್ಟು ತೀವ್ರವಲ್ಲದಿದ್ದರೂ ವಾಂತಿ ಮತ್ತು ನಿತ್ರಾಣದಿಂ
ಕೂಡಿರಬಹುದು. ರಕ್ತ ಹೀನತೆಯಿಂದಾಗಿ, ನೋವಿನಿಂದ ಕೂಡಿ
ಖತುಸ್ಪಾವವಾಗಬಹುದು... ಅಂತೆಯೇ ಯತುಸ್ರಾವ ನಿಲ್ಲ
ರಕ್ತಹೀನತೆಯೇ ಕಾರಣವಾಗಬಹುದು. ಮುಟ್ಟಾಗುವ ಮುಂಚೆ ಬರುವ
ನೋವು, ಗರ್ಭಾಶಯದಲ್ಲಿನ ರೇಜಿಗೆಯಿಂದುಂಟಾಗಬಹುದು. ಈ ನೋ
ಬಹುವಾಗಿ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು.
ತರಹೆಯ ನೋವಿನ ಉಪಶಮಕ್ಕಾಗಿ ಉತ್ತಮ ಆಹಾರ ಸೇವನೆ
ವಿಸರ್ಜನಾಭ್ಯಾಸಗಳನ್ನು ರೂಢಿಸಿಕೊಳ್ಳುವುದು, ನಿಯಮಿತವಾ
ವ್ಯಾಯಾಮ ಮಾಡುವುದು ಮತ್ತು ಶಾಖ ಕೊಡುವುದನ್ನು ಮಾಡಬೇಕು
ನಮ್ಮ ದೇಶದ ಬಹುತೇಕ ಮಹಿಳೆಯರು ನೋವೆಂದರೆ ಹೆಣ್ತನ
ಒಂದು ಅಂಗವೆಂದೇ ಭಾವಿಸಿರುವರು. ಖತು ಸಮಯದಲ್ಲಿನ ನೋವನ್ನು
ಇದು ಸಾಮಾನ್ಯವಾಗಿ ಎಲ್ಲರಿಗೂ ಬರುವ ಸ್ಥಿತಿಯೆಂದು ಭಾವಿಸ
ಅನುಭವಿಸುವರು. ಹೆಚ್ಚಾಗಿ ನೋವಿನ ಉಪಶಮನಕ್ಕಾಗಿ ಅವರು ಅಸ್ಪರಿನ್‌
ನಂತಹ ನೋವು ನಿವಾರಕಗಳ ಮೊರೆ ಹೋಗುವರು.
ನಿರಂತರವಾದ ಹಾಗೂ ಹಳೆಯದಾದ ತಲೆನೋವಿನಿಂದ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 235

ಬಳಲುತ್ತಿರುವವರು ಮತ್ತು ಮುಟ್ಟಾದಾಗ ನೋವಿನಿಂದ


ಬಳಲುತ್ತಿರುವವರೂ ಚಿಕಿತ್ಸೆಗೆಂದು ಬಂದಾಗ ಅವರ ತಲೆನೋವು ಪ್ರಕೃತಿ
ಚಿಕಿತ್ಸೆಯಿಂದ ಗುಣಮುಖವಾದಾಗ, ಮುಟ್ಟಿನ ಸಮಯದಲ್ಲಿನ ನೋವೂ
ಸಹ ಆಶ್ಚರ್ಯಕರ ರೀತಿಯಲ್ಲಿ ಮಾಯವಾದುದನ್ನು ಕಂಡು
ಬೆರಗಾದವರಿದ್ದಾರೆ.
ಮುಟ್ಟಿನ ಸಮಯದಲ್ಲಿ ಬರುವ ನೋವು, ತಪ್ಪಾದ ಆಹಾರಾಭ್ಯಾಸ
ಹಾಗೂ ಕ್ರಮಬದ್ಧವಲ್ಲದ ಜೀವನ ರೀತಿಯಿಂದಾಗಿ ಉಂಟಾಗುವ ಒಂದು
ಅಸಹಜ ಸ್ಥಿತಿ ಟೀ ಮತ್ತು ಕಾಫಿಗಳ ಅತಿ ಸೇವನೆ, ತಲೆನೋವಿನ
ಉಪಶಮನಕ್ಕಾಗಿ ನೋವು ನಿವಾರಕಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವ
ದುರಭ್ಯಾಸ, ಕರಿದ ಮತ್ತು ಸಂಸ್ಕರಿಸಿದ ತಿಂಡಿ ತಿನಿಸುಗಳನ್ನು ತಿನ್ನುವ
ಅಭ್ಯಾಸ, ನಿರಂತರ ವ್ಯಾಯಾಮ ಮಾಡದಿರುವುದು ಇವೆಲ್ಲವೂ, ಮುಟ್ಟಿನ
ಸಮಯದ ನೋವಿಗೆ ಕಾರಣಗಳು. ಇದರ ಅತಿ ಮುಖ್ಯ ಕಾರಣವೆಂದರೆ
ಮಲಬದ್ಧತೆ ಮತ್ತು ಸಾಕಷ್ಟು ನೀರನ್ನು ಸೇವಿಸದಿರುವುದು. ಕೆಲ ಹೆಣ್ಣು
ಮಕ್ಕಳು ಮೂತ್ರ ವಿಸರ್ಜನೆಗೆ. ಹೋಗುವಂತಾಗಬಾರದೆಂದು
ಉದ್ದೇಶಪೂರ್ವಕವಾಗಿ ಅತಿ ಕಡಿಮೆ ನೀರು ಸೇವಿಸುವರು. ಇದು ಮುಟ್ಟಿನ
ಸಮಯದ ನೋವಿಗೆ ಮೂಲ ಕಾರಣವಾದ ಮಲಬದ್ಧತೆಯನ್ನು ಇನ್ನೂ
ಉಲ್ಬಣಿಸುವಂತೆ ಮಾಡುವುದು. ರೋಗಿಯು ಸಂಸ್ಕರಿಸಿದ ಆಹಾರ ಸೇವನೆ,
ಪಾಲಿಶ್‌ ಅಕ್ಕಿ, ಸಕ್ಕರೆ ಮತ್ತು ಬಟಾಟೆ (ಆಲೂಗಡ್ಡೆ)ಯನ್ನು
ವರ್ಜಿಸಬೇಕು. ಹಣ್ಣು ಮತ್ತು ಬೇಯಿಸಿದ ತರಕಾರಿಗಳು ಹೆಚ್ಚು ಹೆಚ್ಚು
ಹಸಿರು ತರಕಾರಿಗಳು, ರೋಗಿಯ ಆಹಾರದ ಬಹುಮುಖ್ಯ
ಭಾಗವಾಗಬೇಕು.

ಚಿಕಿತ್ಸೆ
ರೋಗಿಯು ಉಪಾಹಾರಕ್ಕೆ ಹಾಲು ಮತ್ತು ಹಣ್ಣುಗಳನ್ನು
ಸೇವಿಸಬೇಕು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕಾಗಿ, ತವುಡು ತೆಗೆಯದ
ಹಿಟ್ಟಿನಿಂದ ಮಾಡಿದ ರೊಟ್ಟಿ, ಬೇಯಿಸಿದ ತರಕಾರಿಗಳು ಮತ್ತು 2
ರಿಂದ 3 ಲೀಟರಿನಷ್ಟು ನೀರು ಕುಡಿಯಬೇಕು. ರುಚಿಕಾರಕ ಮತ್ತು
ಮಸಾಲೆ ಪದಾರ್ಥಗಳನ್ನು ವರ್ಜಿಸಬೇಕು. ಇವುಗಳನ್ನು
236 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಉಪಯೋಗಿಸುವುದರಿಂದ ಆಸಿಡಿಟಿ ಆಮ್ಲೀಯತೆ ಹೆಚ್ಚಾಗುವುದಲ್ಲದೆ
ಮಲಬದ್ಧತೆಯುಂಟಾಗುವುದು.
ನಡೆಯುವುದು. ಮತ್ತಿತರ ಲಘು ವ್ಯಾಯಾಮಗಳನ್ನು ನಿಯಮಿತವಾಗಿ
ಮಾಡಬೇಕು. ವಾಕ್‌ ಹೋಗುವ (ವಾಯು ವಿಹಾರಕ್ಕೆ ಹೋಗುವ) ಮುಂಚೆ '
ಮತ್ತು ವ್ಯಾಯಾಮಕ್ಕೆ ಮುಂಚೆ ಪೃಷ್ಠ ಸ್ನಾನ ಮಾಡುವುದೊಳ್ಳೆಯದು.
ಪೃಷ್ಠಸ್ನಾನಕ್ಕೆ ಉಪಯೋಗಿಸುವ ನೀರಿನ ಉಷ್ಣತೆ. ದೇಹದ
ಉಷ್ಣತೆಗಿಂತ 15 ರಿಂದ 30 ಡಿಗ್ರಿಗಳಷ್ಟು ಕಡಿಮೆಯಿರಬೇಕು. ಮುಟ್ಟಿನ '
ಸಮಯದಲ್ಲಿ ಪೃಷ್ಠಸ್ನಾನ ಸಲ್ಲ. ಆದರೆ ನೋವು ಸಹಿಸಲಸಾಧ್ಯವಾದರೆ
ಆಗ ಬೇಕಾದರೆ ಪೃಷ್ಠಸ್ನಾನ ಮಾಡಬಹುದು.
ರೋಗಿಯು ಎತ್ತರದ ಹಿಮ್ಮಡಿಯಿರುವ ಪಾದರಕ್ಷೆಗಳನ್ನು
ಧರಿಸಬಾರದು ಅಂತೆಯೇ ಅತಿ ಬಿಗಿಯಾದ ಉಡುಪುಗಳನ್ನೂ
ಧರಿಸಬಾರದು.

ವ್ಯಾಯಾಮಗಳು
ಈ ಕೆಳಗೆ ವಿವರಿಸಿರುವ ವ್ಯಾಯಾಮಗಳು ಮುಟ್ಟಿಗೆ ಸಂಬಂಧಿಸಿದ
ಎಲ್ಲ ತೊಂದರೆಗಳನ್ನು - ನೋವಿರುವುದು, ಅತಿಸ್ಪಾವ, ಇಲ್ಲವೆ
ಸ್ಪಾವವಿಲ್ಲದಿರುವುದು, ಅನಿಯಮಿತವಾಗಿ ಮುಟ್ಟಾಗುವುದು ಇತ್ಯಾದಿ
ನಿವಾರಿಸಲು ಸಹಕಾರಿಯಾಗುವುವು.

ನಿಮ್ಮ ಅಂಗೈಗಳು ನೆಲ ಮುಟ್ಟುವಂತೆ ನೆಲದ ಮೇಲೆ ಕುಳಿತುಕೊಳ್ಳಿ.


ನಿಮ್ಮ ಕಾಲುಗಳು ಹೊರ ಚಾಚಿರಲಿ. ಈಗ ನಿಮ್ಮ ಹಿಮ್ಮಡಿಗಳ ಮೇಲೆ
ಸಾಧ್ಯವಾಗುವಷ್ಟೂ ಒತ್ತಡ ಹಾಕಿ ನಿಮ್ಮ ದೇಹವನ್ನೆತ್ತಲು ಪ್ರಯತ್ನಿಸಿರಿ.
ಕಡೆಯ ಪಕ್ಷ ಹತ್ತು ಬಾರಿಯಾದರೂ ಹೀಗೆ ಮಾಡಿರಿ.
ಶರೀರಕ್ಕೆ ಸಮಾನಾಂತರವಾಗಿ ನಿಮ್ಮ ಕೈಗಳಿರುವಂತೆ, ನೆಲದ ಮೇಲೆ
ಮಲಗಿರಿ. ಈಗ ನಿಮ್ಮ ಶರೀರವನ್ನು ಎತ್ತದೆ ಒಂದು ಕಾಲನ್ನು ಮೇಲೆತ್ತಿರಿ.
ನಿಮ್ಮ ಶರೀರ ನೆಲದ ಮೇಲೆ ಇದೆಯೆಂದು ಖಚಿತಪಡಿಸಿಕೊಳ್ಳಿ. ಅನಂತರ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಈ 237
. ಜಾ ಕ. Sin: .NS ಲ

ಇನ್ನೊಂದು ಕಾಲನೆತ್ತಿರಿ. ಒಂದು ಕಾಲಿಗೆ ಹತ್ತು ಬಾರಿಯಂತೆ, ಹೀಗೆ


ಮಾಡಿರಿ.
ನೆಲದ ಮೇಲೆ ಮಲಗಿರಿ. ಹಿಮ್ಮಡಿಗಳ ಮೇಲೆ ಮತ್ತು ತಲೆಯ
ಮೇಲೆ ಒತ್ತಡ ಹಾಕಿ ನಿಮ್ಮ ಶರೀರವನ್ನು ಮೇಲೆತ್ತಿರಿ. ಬಿಲ್ಲಿನ
ಆಕಾರದಲ್ಲಿ ನಿಮ್ಮ ಶರೀರವಿರುವಂತೆ ನೋಡಿಕೊಳ್ಳಿರಿ. ಮತ್ತೆ ತಿರುಗಿ
ಮೊದಲ ಸ್ಥಿತಿಗೆ ಬನ್ನಿರಿ. ಇದೇ ರೀತಿ ಕನಿಷ್ಟ ಹತ್ತು ಬಾರಿಯಾದರೂ
ಮಾಡಿರಿ.

ನಿಮ್ಮ ಟೊಂಕದ ಕೆಳಗೆ ಒಂದು ದಿಂಬನ್ನಿರಿಸಿ ಮಲಗಿರಿ. ಕೈಗಳು


ಗದ್ದವನ್ನು ತಗಲುವಂತೆ ಮೊಣಕೆ ಗಳನ್ನು ಮಡಿಚಿರಿ. ಈಗ ನಿಮ್ಮ
ಮೊಣಕಾಲನ್ನು ಮೇಲೆತ್ತಿ ಕಾಲುಗಳನ್ನು ಮುಂಚಾಚಿರಿ. ಇದೇ ರೀತಿ
ಹತ್ತುಬಾರಿ ಮಾಡಿರಿ.

ಮೇಲೆ ಹೇಳಿದ ಆಹಾರಾಭ್ಯಾಸದೊಂದಿಗೆ ಈ ಕ್ರಮವನ್ನು


ರೋಗಿಯನ್ನು ಕಾಡುತ್ತಿರುವ ನೋವಿನ ಪರಿಹಾರ ಕಾಣುವವರೆವಿಗೂ
ಮುಂದುವರೆಸಬೇಕು.

ಬಿಳಿಸೆರಗು
Leucorrhoea
ಮಹಿಳೆಯರನ್ನು ಕಾಡುವ ಸಾಮಾನ್ಯ ರೋಗಗಳಲ್ಲಿ ಬಿಳಿಸೆರಗೂ
ಒಂದು. ಗರ್ಭಾಶಯದಿಂದ ಒಂದು ಬಗೆಯ ದ್ರವವು ಸೃವಿಸಲ್ಪಡುವುದು.
ಇದು ಬಿಳಿಯ ಬಣ್ಣದ್ದಾಗಿರುವುದರಿಂದ ಬಿಳಿಸೆರಗೆಂದು ಹೆಸರು. ಸ್ರಾವ
ಬಿಳಿಯದಾಗಿದ್ದು ಮಂದವಾಗಿರುವುದು. ರೋಗಿಯು ಜನನಾಂಗಗಳ
ತೊಂದರೆಯಿಂದೇನಾದರೂ ಬಳಲುತ್ತಿದ್ದರೆ ಈ ಸ್ರಾವ ಬಹುತೆಕ ಕೀವಿನಿಂದ
ಕೂಡಿರುವುದು. ಆದರೆ ಬಹುತೇಕ ಇದು ಗರ್ಭಾಶಯದ ನೆಗಡಿಯಂತೆ
ಎಲ್ಲರಲ್ಲೂ ಕಂಡು ಬರುವುದು. ಸಾಮಾನ್ಯ ಪ್ರಕರಣಗಳಲ್ಲಿ ಖುತುಸ್ಪಾವದ
ಮುಂಚೆ ಈ ಸ್ರಾವ ಕಂಡುಬರುವುದು. ತುಸು ತೀಕ್ಷ್ಮ ಪ್ರಕರಣಗಳಲ್ಲಿ
ಇದು ಖತುಸ್ರಾವದ ಅವಧಿ ಪೂರ್ಣ ಕಂಡುಬರುವುದು. ಈ
238 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ತೊಂದರೆಯಿಂದ ಬಳಲುತ್ತಿರುವ ರೋಗಿ


ನಿತ್ರಾಣಳಾಗಿ-ಕಳಾಹೀನಳಾಗಿರುವಳು. ಸ್ವಲ್ಪವೇ ಶ್ರಮಪಟ್ಟರೂ
ಆಯಾಸದಿಂದ ಬಳಲುವಳು. ಸಾಮಾನ್ಯವಾಗಿ ಬೆನ್ನಿನ ಕೆಳಭಾಗದಲ್ಲಿ
ತೀಕ್ಷ್ಮ್ಣನೋವಿರುವುದು.

ಕಾರಣಗಳು
ಅಲೋಪತಿಯ ಪ್ರಕಾರ ಇದರ ಕಾರಣ ಒಂದು ಬಗೆಯ ಸೋಂಕು
ಅಥವಾ ಪ್ರಸವದ ನಂತರ ಗರ್ಭಾಶಯದ ಉರಿಯೂತ ಇಲ್ಲವೇ
ಗನೋರಿಯಾ ಅಥವಾ ಶುಕ್ಷದೋಷದಂತಹ ಲೈಗಿಂಕ ಖಾಯಿಲೆ.
ಬಿಳಿಸೆರಗಿನ ಲಕ್ಷಣಗಳು ಬಹುತೇಕ ಮೂಗಿನ ನೆಗಡಿಯಂತೆಯೇ. ಇದನ್ನು
ಗರ್ಭಾಶಯದ ನೆಗಡಿಯೆಂದು ಕರೆಯಬಹುದಾದಷ್ಟು ಸಾಮ್ಯ. ಎರಡೂ
ಬಗೆಯ ನೆಗಡಿಗಳಲ್ಲಿ ನೀರಿನಂತಹ ಸ್ರಾವ ಇಲ್ಲವೆ ಮಂದವಾದ
ಲೋಳೆಯ ಸ್ರಾವ ಸಾಮಾನ್ಯ. ಎರಡೂ ತೊಂದರೆಗಳು, ಅನಾರೋಗ್ಯದ
ಲಕ್ಷಣಗಳನ್ನು - ಕಳೆಗುಂದಿದ ಮುಖ, ಹಸಿವಿನ ನಾಶ-ನಿತ್ರಾಣ ಮತ್ತು
ಅತ್ಯಲ್ಪ ಶ್ರಮದಿಂದಲೂ ಅತ್ಯಾಯಾಸ ಇತ್ಯಾದಿ ಬಿಂಬಿಸುತ್ತವೆ.
ಪ್ರಕೃತಿಯು ಖಾಯಿಲೆಗೀಡಾದ ಅಂಗವು ತನ್ನಲ್ಲಿನ ವಿಷವಸ್ತುಗಳನ್ನು
ಹೊರಹಾಕುವಂತೆ ಮಾಡುತ್ತದೆ. ಅಂತೆಯೇ ನೈಸರ್ಗಿಕ ಚಿಕಿತ್ಸೆಯಲ್ಲಿ ಈ
ಖಾಯಿಲೆಗೂ ಇತರ ಬೇನೆಗಳಿಗೆ ಹೇಳಿರುವಂತೆಯೇ ಅದೇ ಬಗೆಯ
ಚಿಕಿತ್ಸೆ.
ದೈಹಿಕ. ಬಲವನ್ನುಪಯೋಗಿಸಿ ದುಡಿಯುವವರನ್ನು ನೆಗಡಿ
ಕಾಡಿಸುವುದು ವಿರಳ. ಅಂತೆಯೇ ಶ್ರಮದ ದುಡಿಮೆ ಮಾಡುವ
ಹೆಂಗಸರಲ್ಲಿ ಬಿಳಿ ಸೆರಗಿನ ಬಾಧೆಯೂ ಅತ್ಯಲ್ಪ. ಸಾಮಾನ್ಯವಾಗಿದು
ಸೋಮಾರಿ ಮತ್ತು ಐಷಾರಾಮೀ ಜೀವನ ನಡೆಸುವ ಹೆಂಗಸರನ್ನು
ಕಾಡುವುದೇ ಹೆಚ್ಚು.

ಚಿಕಿತ್ಸೆ
ಆದುದರಿಂದ "ಬಿಳಿಸೆರಗು' ಖಾಯಿಲೆಯಿಂದ ಬಳಲುವ ಹೆಂಗಸರು
ಮಾಡಬೇಕಾದ ಮೊಟ್ಟಮೊದಲ ಕಾರ್ಯವೆಂದರೆ, ಶರೀರಕ್ಕೆ ಸಾಕಷ್ಟು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
S 239
e hi! rin. SN
ವ್ಯಾಯಾಮ ನೀಡುವುದು, ಓಡುವುದು, ಬ್ಯಾಡ್ಮಿಂಟನ್‌ ಅಥವಾ
ಟೆನಿಸ್‌ನಂತಹ ಆಟಗಳನ್ನು ಆಡುವುದು, ಇಲ್ಲವೆ ಸಾಕಷ್ಟು ವ್ಯಾಯಾಮ .:
ನೀಡಬಲ್ಲ ಮನೆಗೆಲಸಗಳನ್ನು ಮಾಡುವುದು ಅತ್ಯುತ್ತಮ.
ಈ ಖಾಯಿಲೆಯಿಂದ ಬಳಲುವ ಹೆಂಗಸರು ಧಾನ್ಯಗಳನ್ನು
ತಿನ್ನುವುದನ್ನು ಬಿಡಬೇಕು. ಹಣ್ಣು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು
ಸೇವಿಸಬೇಕು. ಸಾಂಬಾರ ಪದಾರ್ಥಗಳು ಮತ್ತು ರುಚಿಕಾರಕಗಳು
ಮೃದ್ವಂಗಿಗಳನ್ನು ಘಾತಗೊಳಿಸುವುದರಿಂದ ಅವುಗಳನ್ನು ವರ್ಜಿಸಬೇಕು.
ಭಾರತೀಯ ಮಹಿಳೆಯರು ಹೆಚ್ಚಾಗಿ ನಾಚಕೆ ಅಥವಾ
ಅತಿಶಿಷ್ಟತೆಯಿಂದಾಗಿ ತಮ್ಮೀದುಸ್ಥತಿಯನ್ನು ಮುಚ್ಚಿಡುವರು. ಬದಲಾಗಿ
ಕಣ್ಣೆಳೆಯುವ ಮತ್ತು ಮೇಲಿನ ತೊಂದರೆಗೆ ಬಹುಬೇಗ
ಗುಣನೀಡುವುದೆಂದು ಬಡಾಯಿಕೊಚ್ಚುವ ಜಾಹಿರಾತುಗಳಿಗೆ ಮರುಳಾಗಿ
ಸಲ್ಲದ ವೆಚ್ಚ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳುವರು. ಈ ಔಷಧಿಗಳು
ತಾತ್ಕಾಲಿಕ ಉಪಶಮನ ನೀಡಬಲ್ಲವೇ ಹೊರತು ಶಾಶ್ವತ ಗುಣವನ್ನಂತೂ
ಕಾಣಿಸವು. ಸಹಜ ಹಾಗೂ ನಿಸರ್ಗಪೂರಿತ ಜೀವನ ನಡೆಸುವುದೇ
ಅತ್ಯುತ್ತಮ ಮಾರ್ಗ. ಸಾಂಬಾರ ಪದಾರ್ಥಗಳನ್ನು, ಸಂಸ್ಕರಿಸಿದ
ಆಹಾರವನ್ನು ತೊರೆದು, ಬೆವರು ಬರುವಂತೆ ವ್ಯಾಯಾಮ ಮಾಡುವುದು
ಅತ್ಯಂತ ಪರಿಣಾಮಕಾರಿ.
ವ್ಯಾಯಾಮದ ನಂತರ ತಣ್ಣೀರಿನಲ್ಲಿ ಸ್ನಾನಮಾಡಿ. ಅನಂತರ ನಿಮ್ಮ
ದೇಹವನ್ನು ಅಂಗೈನಿಂದ ರಭಸವಾಗಿ ಉಜ್ಜಿರಿ. ನಿಮ್ಮ ಚರ್ಮಕ್ಕೂ
ಆರೋಗ್ಯಯುತ ಹೊಳಪು ಬರುವುದು.
ಪಾಲಿಶ್‌ ಮಾಡಿದ ಅಕ್ಕಿ, ಮೀನು ಮಾಂಸ ಇತ್ಯಾದಿ ಶರೀರದಲ್ಲಿ
ಶೋಳೆಯುಕ್ಕಿಸುವಂತಹ ಆಹಾರವನ್ನು ವರ್ಜಿಸಿರಿ. ತವಡು ತೆಗೆಯದ
ಟ್ಟು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಸೌತೆ, ಕ್ಯಾರೆಟು,
ಸೊಮಾಟೋ, ಈರುಳ್ಳಿ, ಮೂಲಂಗಿ ಮತ್ತಿತರ ಎಲೆಯಿರುವ
ತರಕಾರಿಗಳನ್ನು ಹಸಿಯಾಗಿ ತಿನ್ನಿರಿ. ಚಿಕಿತ್ಸೆಯ ಮೊದಲ ಹದಿನೈದು ದಿನ
ನಾಲು ಮತ್ತು ಹಾಲಿನಿಂದಾದ ಪದಾರ್ಥಗಳನ್ನು ವರ್ಜಿಸಿರಿ.
|
240 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ '
|

ಬಿಸಿಲಿನಿಂದ ಬಹಳಷ್ಟು ಪ್ರಯೋಜನವಿದೆ. ದಿನಕ್ಕೆ 15ರಿಂದ 20


ನಿಮಿಷಗಳವರೆಗೆ ಸೂರ್ಯಸ್ನಾನ ಮಾಡಿರಿ. ಬೆವರು ಕಿತ್ತು ಬರುವವರೆಗೆ
ಬಿಸಿಲಿನಲ್ಲಿ ಕುಳಿತುಕೊಳ್ಳಿ. ಸೂರ್ಯಸ್ನಾನ ಮಾಡುವಾಗ ಬಿಸಿನೀರು!
ಗುಟುಕರಿಸಿದರೆ ಬೆವರು ಉಕ್ಕುವುದು. ಸೂರ್ಯಸ್ನಾನದ ನಂತರ ತಣ್ಣೀರಿನಲ್ಲಿ
ಸ್ನಾನ ಮಾಡಿರಿ. ಚಳಿಗಾಲದಲ್ಲಿ ತಲೆಗೂದಲನ್ನು ತಣ್ಣೀರಿನಿಂದ ತೊಳೆಯಿರಿ
ದೇಹದ ಉಳಿದ ಭಾಗಗಳನ್ನು ತಣ್ಣೀರಿನಲ್ಲಿ ಅದ್ದಿದ ಬಟ್ಟೆಯಿಂದ ಉಜ್ಜಿರಿ.
ಸೂರ್ಯ ಸ್ನಾನದ ಒಂದು ಗಂಟೆಯ ಮೊದಲು ಅಥವಾ ಸ್ನಾನವಾದ
ಎರಡು-ಮೂರು ಗಂಟೆಗಳ ನಂತರ ಊಟ ಮಾಡಿ. ಜನನಾಂಗದ ಮೇಲೆ
ತಣ್ಬಟ್ಟಿ ಹಾಕುವುದೂ ಪ್ರಯೋಜನಕಾರಿ. ತಣ್ಬಟ್ಟಿಯನ್ನು ಸ್ಕಾನಿಟರಿ
ನ್ಯಾಪ್‌ಕಿನ್‌ ಬಳಸುವಂತೆ ಬಳಸಿರಿ, ಇಲ್ಲವೆ ರಾತ್ರಿ ನಿದ್ದೆ ಮಾಡುವಾಗ
ಬಳಸಿರಿ.

ತಡವಾದ ಮುಟ್ಟು ಮತ್ತು ರಕ್ತಹೀನತೆ


Delayed Menstruation & Anaemia
ಒಬ್ಬ ಹುಡುಗಿ ಬರೆಯುತ್ತಾಳೆ
"ನಾನು 18 ವರ್ಷ ವಯಸಿನವಳಾಗಿದ್ದು ಬಹು ತಡವಾಗಿ
ಮುಟ್ಟಾಗುತ್ತೇನೆ. ಕೆಲವೊಮ್ಮೆಯಂತೂ ಎರಡು ತಿಂಗಳವರಗೂ ತಡೆದು
ಅನಂತರ ಆಗುವುದು. ರಕ್ತಹೀನತೆ ಇದಕ್ಕೆ ಕಾರಣವೇನು? ಇದಕ್ಕೆ
ಪರಿಹಾರವಿದೆಯೆ?” ಎಂದು.
ನಿಜ. ರಕ್ತಹೀನತೆಯಿಂದ ಮುಟ್ಟಾಗುವುದು ತಡವಾಗಬಹುದು.
ಕೆಲವೊಮ್ಮೆ ಕೆಲವು ತಿಂಗಳವರೆವಿಗೂ ಮುಟ್ಟಾಗುವುದೇ ಇಲ್ಲ. ಈ
ಸಂದರ್ಭಗಳಲ್ಲಿ ಮೊದಲು ರಕ್ತಹೀನತೆಗಾಗಿ ಚಿಕಿತ್ಸೆಯಾಗಬೇಕು. ಇದಕ್ಕಾಗಿ
ಎಲೆಯಿರುವ ತರಕಾರಿಗಳು, ಹಸಿ ತರಕಾರಿಗಳು, ಮರಳಿನಲ್ಲಿ ಸುಟ್ಟ
ಆಲೂಗೆಡ್ಡೆ, ಸೌತೆಕಾಯಿ, ಟೊಮಾಟೋ, ಕ್ಯಾರೆಟುಗಳು, ಕಿತ್ತಳೆ,
ಪೈನಾಪಲು, ಕೆಕ್ಕರಿಕೆ ಹಣ್ಣುಗಳು ಆಹಾರದ ಮುಖ್ಯ ಭಾಗವಾಗಬೇಕು.
ಸಂಸ್ಕರಿಸಿದ ಪದಾರ್ಥಗಳನ್ನು, ತವಡು ತೆಗೆದ ಹಿಟ್ಟಿನಿಂದಾದ ರೊಟ್ಟಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 241

ಸಕ್ಕರೆ ಮತ್ತು ಪಾಲಿಶ್‌ ಮಾಡಿಸಿರುವ ಅಕ್ಕಿಯನ್ನು ತಿನ್ನುವುದನ್ನು


ಬಿಡಬೇಕು. ಬದಲಾಗಿ ಒಣದ್ರಾಕ್ಷಿ, ಖರ್ಜೂರ, ಅಂಜೂರ, ಮುಂತಾದ
ಪದಾರ್ಥಗಳನ್ನು ಸಕ್ಕರೆಗೆ ಬದಲಾಗಿ ಉಪಯೋಗಿಸಬಹುದು. ಹಾಲು
ಮತ್ತು ಹ-ಶಿನ ಉತ್ಪನ್ನಗಳನ್ನು ಯಥೇಚ್ಛವಾಗಿ ಸೇವಿಸಬೇಕು.
ನಡೆದಾಡುವುದು ಕಿಬ್ಬೊಟ್ಟೆಯ ಆಕಾರವನ್ನು ಉತ್ತಮಪಡಿಸುವಂತಹ
ವ್ಯಾಯಾಮಗಳು ಮುಂಜಾವಿನಲ್ಲಿ ಸೂರ್ಯಸ್ನಾನ ಮಾಡುವುದು, ಬಿಸಿ ಮತ್ತು
ತಣ್ಣೀರಿನಲ್ಲಿ ಪೃಷ್ಠಸ್ನಾನ ಮುಂತಾದುವುಗಳಿಂದಲೂ ಉಪಯೋಗವಿದೆ.
ಎರಡು ತೊಟ್ಟಿಗಳನ್ನು ಬಳಸಿ ಒಂದರಲ್ಲಿ ದೇಹೋಷ್ಣಕ್ಕಿಂತ ತುಸು ಹೆಚ್ಚು
85 ಯಿಂದ 10%ಯಷ್ಟು ಉಷ್ಣವಾಗಿರುವ ಬಿಸಿನೀರನ್ನು, ಇನ್ನೊಂದರಲ್ಲಿ
ತಣ್ಣೀರನ್ನು ತುಂಬಿರಿ. 5 ನಿಮಿಷಗಳ ಕಾಲ ತಣ್ಣೀರ ತೊಟ್ಟಿಯನ್ನೂ
ನಂತರ 2 ನಿಮಿಷಗಳ ಕಾಲ ಬಿಸಿನೀರ ತೊಟ್ಟಿಯನ್ನು ಪೃಷ್ಠಸ್ನಾನಕ್ಕಾಗಿ
ಬಳಸಿ. ನಾಲ್ಕು ಬಾರಿ ಹೀಗೆ ಮಾಡಿ ಅನಂತರ ತಣ್ಣೀರಿನಲ್ಲಿ ಸ್ನಾನ
ಮಾಡಿ.
ಇನ್ನೊಂದು ವಿಷಯ: ದೈಹಿಕವಾಗಿಯಾಗಲೀ ಮಾನಸಿಕವಾಗಲೀ ಅತಿ
ಹೆಚ್ಚು ಶ್ರಮಪಡಬೇಡಿ.

ಬಿಳಿಮೂತ್ರ
Phosphaturia
ಚಿಹ್ನೆಗಳು
ಮೂತ್ರದ ಜೊತೆಗೆ ಫಾಸೈಟುಗಳೂ ವಿಸರ್ಜತವಾಗುವುದು ಈ
ರೋಗಲಕ್ಷಣ. ಮೂತ್ರ ಮಾಡುವ ಮುನ್ನವಾಗಲೀ ಅಥವಾ ಮೂತ್ರ
ವಿಸರ್ಜನೆಯ ನಂತರವಾಗಲೀ ಒಂದು ಬಗೆಯ ಬಿಳಿ ದ್ರವ
ಅತಿ
ವಿಸರ್ಜಿತವಾಗುವುದು. ಏನೇನೂ ಅಪಾಯಕಾರಿಯಲ್ಲದ ಇದನ್ನು
ಹೆಚ್ಚು ಪ್ರಾಮುಖ್ಯತೆ ನೀಡಿ ಮುಗ್ಧರೋಗಿಗಳನ್ನು ಹೆದರಿಸಿ ನಕಲಿ

ವೈದ್ಯರುಗಳು ಲಾಭ ಮಾಡಿಕೊಳ್ಳುವರು. ಇದೊಂದು ಬಗೆಯ ಲೈಂಗಿ
ತೊಂದರೆಯೆಂದೇ ಅವರು ವಾದಿಸುವರು. "ಮೂತ್ರದೋಷ-ಮೂತ್ರದ
242 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಮುನ್ನ ಅಪಾಯ-ಮೂತ್ರದ ನಂತರ ಅಪಾಯ' ಗುಣ ಕಾಣ


ನಮ್ಮಲ್ಲಿಗೆ ಬನ್ನಿ ಎಂಬಂತಹ ಜಾಹೀರಾತುಗಳನ್ನು ನೀವು
ನೋಡಿರಬಹುದು. ಈ ಬಿಳಿ ಪದಾರ್ಥದ ವಿಸರ್ಜನೆಯಿಂದಾಗಿ ದೇಹಕ್ಕೆ
ಅತ್ಯವಶ್ಯಕವಾಗಿ ಬೇಕಾದ ಮೂಲಧಾತು ನಷ್ಟವಾಗುತ್ತದೆಂದು ನಂಬಿಸಿ
ಧಾತು ನಷ್ಟದಿಂದಾಗಿ ಲೈಂಗಿಕ ದುರ್ಬಲತೆ ಮೈದೋರುತ್ತದೆಂದು ಹೇಳಿ
ಅಮಾಯಕರಿಗೆ ಗಾಬರಿ ಹುಟ್ಟಿಸಿ ಅವರಿಂದ ಹಣ ಕೀಳುವುದಷ್ಟೇ
ವೈದ್ಯರ ಉದ್ದೇಶ. ಆದರೆ ವಾಸ್ತವವಾಗಿ ಈ ಧಾತು ನಷ್ಟದಿಂದಾ
ಯಾವ ಅಪಾಯವೂ ಇಲ್ಲ. ಜೀರ್ಣಕ್ರಿಯೆಯಲ್ಲಿನ ಏರುಪೇರುನಿಂದಾ
ಈ ಬಿಳಿ ಬಣ್ಣವಿರುವ ಫಾಸ್ಟೇಟುಗಳನ್ನು ಮೂತ್ರಜನಕಾಂಗಗಳ ಮೂಲಕ
ಮೂತ್ರದೊಳಗೇ ದೇಹ ಹೊರಕೆಡಹುದಷ್ಟೆ. ಈ ತೊಂದ
ಮುಂದುವರಿದಲ್ಲಿ ಅನ್ನಾಂಗಗಳ ಕೊರತೆಯೆಂದು ಭಾವಿಸಿ ಸೂಕ್ತ ಚಿಕಿತೆ
ನಡೆಸಬೇಕು. ಅಜೀರ್ಣಕ್ಕೆ ಹೇಳಿದ ಚಿಕಿತ್ಸಾಕ್ರಮದಿಂದಲೇ ಈ ದೋ
ನಿವಾರಣೆಯೂ ಸಾಧ್ಯ.

ಗರ್ಭಪಾತದ ಭಯ
Apprehension of Miscarriage
ಒಬ್ಬ ಸೋದರಿಯ ಪ್ರಶ್ನೆ ಹೀಗಿದೆ
"ಗರ್ಭಪಾತವಾಗುವ ಭಯವಿರುವಾಗ ಅದನ್ನು ಪ್ರಕೃತಿ ಚಿಕಿತ್ಸೆಯಿಂ
ತಪ್ಪಿಸಬಹುದೇ? ವೈದ್ಯರೇನೋ ಚುಚ್ಚುಮದ್ದು ತೆಗೆದುಕೊಳ್ಳ
ಹೇಳಿದ್ದಾರೆ. ಆದರೆ ನನಗೇ ಭಯ. ನಾನೀಗ ಎರಡು ತಿಂಗಳ ಗರ್ಭಿ
ಏನು ಮಾಡಲಿ?”
ಗರ್ಭಿಣಿ ತಾಯಿಗೆ ನೋವಿನ ಅನುಭವವಾದರೆ ಇಲ್ಲವೆ
ಕೃಚಿತ್ತಾದರೂ ರಕ್ತಸ್ಪಾವವಿದ್ದರೆ ಕೂಡಲೇ ಆಕೆ 3 ರಿಂದ 4 ದಿನಗಳವ
ವಿಶ್ರಾಂತಿ - ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಬೆಳಗಿನ ಹೊತು
ಗರ್ಭಿಣಿಯು ಮಲಗಿರುವ ಹಾಸಿಗೆಯ ಕಾಲಿನ ಭಾಗವನ್ನು ಕೆಲಗಂಟೆಗ
ಹೊತ್ತು ಒಂದೆರಡು ಇಂಚುಗಳಷ್ಟು ಮೇಲೆತ್ತರಿಸಬೇಕು. ಪ್ರತಿದಿನ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ 243

ಮತ್ತು ಸಂಜೆ ಒಂದು ಗಂಟೆಯ ಕಾಲ ಗುಪ್ತಾಂಗದ ಮೇಲೆ ತಣ್ಬಟ್ಟಿ


ಹಾಕಬೇಕು.

ಗರ್ಭಿಣಿಯು ಸಾಮಾನ್ಯ ದಿನಗಳಲ್ಲಿ ಅಂದರೆ ಗರ್ಭ ಧರಿಸುವ


ಮುಂಚೆ. ಸಾಮಾನ್ಯವಾಗಿ ಮುಟ್ಟಾಗುತ್ತಿದ್ದ ದಿನಾಂಕಗಳಲ್ಲಿ ಅಥವಾ
ದಿನಗಳಲ್ಲಿ ಈ ಚಿಕಿತ್ತೆಯನ್ನು ಪುನರಾವರ್ತಿಸಬೇಕು. ಗರ್ಭದಾರಣೆಯ
ಮೂರು ತಿಂಗಳ ನಂತರ ಗರ್ಭಪಾತದ ಭಯ ಹಿಂಜರಿಯುವುದು.

ಗರ್ಭಿಣಿಯರಲ್ಲಿ ಓಕರಿಕೆ
ಗರ್ಭಿಣಿ ಸ್ತ್ರೀಯರು ಓಕರಿಕೆಯಿಂದ ಬಳಲುವುದೇಕೆ'

ಇಂಥಹವರನ್ನು ಕಾಡುವ ಮಲಬದ್ಭತೆಯೇ೩ ಒಕರಿಕೆಗೆ ಕಾರಣ.


ಗರ್ಭಿಣಿಯರು ಮಲಬದ್ಧತೆಯಿಂದ ಕರಳುಗಳು ಜಡವಾಗುವುದನ್ನು
ತಪ್ಪಿಸುವಂತೆ ನೋಡಿಕೊಂಡರೆ ಅಂಧಹವರು ಓಕರಿಕೆಯಿಂದ
ಬಳಲಬೇಕಿಲ್ಲ.

ಎಂಟನೆಯ ತಿಂಗಳಿನಲ್ಲಿಯೆ ಮಗುವಿನ ಜನನ


Child Birth in the Eighth Month
"ನನ್ನ ಪತ್ನಿ ಎಂಟನೆಯ ತಿಂಗಳಿನಲ್ಲಿಯೇ ಹೆತ್ತು, ಆ ಮಗುವು
24 ಗಂಟೆಗಿಂತಲೂ ಹೆಚ್ಚುಕಾಲ ಬದುಕಲೇ ಇಲ್ಲ. ಹೀಗಾಗುವುದನ್ನು
ತಪ್ಪಿಸಲು ಏನು ಮಾಡಬೇಕು?" ಎಂದೊಬ್ಬರು ಪ್ರಶ್ನಿಸುತ್ತಾರೆ.
ತಾಯ ಗರ್ಭದಲ್ಲಿ ಮಗು ಆರೋಗ್ಯವಾಗಿ ಬೆಳೆಯಲು ಅನೇಕ
ನೈಸರ್ಗಿಕ ಲವಣಗಳ ಕ್ಯಾಲ್ಸಿಯಂ೦ನ್ನು ಸೇರಿಸಿ - ಅವಶ್ಯಕತೆಯಿದೆ.
ಗರ್ಭಿಣಿಯರ ಆಹಾರದಲ್ಲಿ ಈ ನೈಸರ್ಗಿಕ ಲವಣಗಳ
ಯಲಾರದು."
ಕೊರತೆಯಿದ್ದರೆ. ಭ್ರೂಣವು ಸರಿಯಾದ ರೀತಿಯಲ್ಲಿ ಬೆಳೆ
ಆಧರಿಸಿರುವ:
ಇದರಿಂದಾಗಿ ತಾಯಿಯು ನಿಶ್ಯಕ್ತಳಾಗಿ, ಗರ್ಭಾಶಯವನ್ನು
ದುರ್ಬಲವಾಗಿ ಗರ್ಭಸ್ರಾವವಾಗುವ ಸಾಧ್ಯತೆಗಳು”
ಸ್ನಾಯುಗಳು
244 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ:
ಹೆಚ್ಚಾಗುವುವು. ಸಹಜ ಜನನವಾದರೂ, ಹೀಗೆ ಜನಿಸುವ ಮಗು ಬಹುತೇಕ
ನಿಶ್ಶಕ್ತವಾಗಿ, ರೋಗಪೀಡಿತವಾಗಿರುವ ಸಾಧ್ಯತೆಗಳೇ ಹೆಚ್ಚು.
ಹಾಲು ಮತ್ತು ಎಲೆ ತರಕಾರಿಗಳಲ್ಲಿ ಕ್ಯಾಲ್ಸಿಯಂ
ಯಥೇಚ್ಛವಾಗಿರುವುದು. ಗರ್ಭಿಣಿಯು ಸಮತೂಕದ ಆಹಾರ ಸೇವಿಸಿ
(ಸಮತೋಲವಾದ ಆಹಾರ) ನೈಸರ್ಗಿಕ ಚಿಕಿತ್ಸಾ ತತ್ವಗಳನ್ನನುಸರಿಸಿದರೆ
ಆಕೆ ಆರೋಗ್ಯವಂತ ಮಕ್ಕಳ ತಾಯಿಯಾಗುವಳು.

ಗರ್ಭಿಣಿಯರಿಗೆ ಮತ್ತು ತಾಯಂದಿರಿಗೆ ಆಹಾರಕ್ರಮ


Diet for Pregnant Women & Mothers
ಗರ್ಭಿಣಿಯರು ತೆಗೆದುಕೊಳ್ಳಬೇಕಾದ... ಆಹಾರ ಯಾವುದು?
ಜನನಾನಂತರ ತಾಯಂದಿರು ತೆಗೆದುಕೊಳ್ಳಬೇಕಾದ ಆಹಾರವೇನು?

ಗರ್ಭಿಣಿ ಸ್ತ್ರೀಯರ ಆಹಾರ ಕ್ರಮವೇನೂ ವಿಶೇಷವಾದುದಲ್ಲ.


ಗರ್ಭಧರಿಸಿರುವುದರಿಂದ ಮಗುವಿಗೆ. ಹೆಚ್ಚಿನ ಪೋಷಕಾಂಶಗಳು
ದೊರೆಯಬೇಕು ಎನ್ನುವ ಭಾವನೆಯಿಂದ ಆಕೆ ಅತಿ ಹೆಚ್ಚು ತಿನ್ನದಿದ್ದರೆ.
ಸಾಕು. ಆದಾಗ್ಯೂ ಆಕೆಯ ಆಹಾರ ಸಾಕಷ್ಟು ಹಣ್ಣುಗಳು, ತರಕಾರಿ
ಮತ್ತು ಹಾಲನ್ನು ಒಳಗೊಂಡಿರಬೇಕು.
ಮಗುವಿನ ಜನನವಾದ ದಿನ ಮತ್ತು ಮರುದಿನ ಆಕೆ
ಉಪವಾಸವಿದ್ದು ದಿನಕ್ಕೆ ನಾಲ್ಕರಿಂದ ಐದು ಬಾರಿ ನೀರನ್ನು ಮಾತ್ರ
ಕುಡಿಯಬೇಕು. ಮೂರನೆಯ ದಿನ ಆಕೆಗೆ ಹಣ್ಣುಗಳನ್ನು ಅನಂತರ
ಹಣ್ಣುಗಳು ಮತ್ತು ಹಾಲನ್ನು ನೀಡಬಹುದು. ಒಂದು ವಾರದ ನಂತರ
ಆಕೆ ಸಾಮಾನ್ಯ ಆಹಾರ ತೆಗೆದುಕೊಳ್ಳಬಹುದು. ಕೊಬ್ಬಿನಂಶವಿರುವ
ಆಹಾರವನ್ನು ಒಂದು ಪಕ್ಷ ಕಾಲ (15ದಿನಗಳವರೆಗೆ) ಬಾಣಂತಿಯರಿಗೆ
ನೀಡಬಾರದು. ಆಕೆಗೆ ತುಪ್ಪವನ್ನು ನೀಡುವುದನ್ನು ಪ್ರಾರಂಭಿಸಿದಾಗ
(ನಮ್ಮ ಸಂಸ್ಕೃತಿಯಲ್ಲಿ ಬಾಣಂತನದಲ್ಲಿ ಹೆಚ್ಚು ತುಪ್ಪ ನೀಡುವ ವಾಡಿಕೆ)
ಅದನ್ನು ಮಿತವಾದ ಪ್ರಮಾಣದಲ್ಲಿ ನೀಡಬೇಕು.
ಸಾಮಾನ್ಯ ರೋಗಗಳಿಗೆ
EE ನಿಸರ್ಗ ಚಿಕಿತ್ಸೆ SEs 245

ಜನನ ಕಾಲದಲ್ಲಿಸ್ತ್ರೀ ಅನುಭವಿಸುವ ನೋವು, ಆಕೆಯನ್ನು ಅತಿ


ನಿತ್ರಾಣ ಮಾಡುವುದರಿಂದಾಗಿ, ಮತ್ತು ಅತಿ ಹೆಚ್ಚು
ಸುಸ್ತಾಗುವುದರಿಂದಾಗಿ, ಬಾಣಂತಿಯರು ' ತಮ್ಮ ಜೀರ್ಣಾಂಗಗಳಿಗೆ
ವಿಶ್ರಾಂತಿ ನೀಡುವುದವಶ್ಯಕ. ಆಕೆ ಎದ್ದು ಓಡಾಡುವಂತಾದಾಗ ಮಾತ್ರ
ಕೊಬ್ಬಿನಂಶವನ್ನು ಜೀರ್ಣಿಸಿಕೊಳ್ಳಬಲ್ಲಳು.

ಗರ್ಭಾಶಯವು ಸ್ಥಳ ಪಲ್ಲಟವಾಗುವುದು


Displacement of the Uterus
ವಸ್ತಿಕುಹರ ಅಥವಾ ಕಿಬ್ಬೊಟ್ಟೆಯ ಕುಳಿಯಲ್ಲಿ ಗರ್ಭಾಶಯವಿದ್ದು,
ಅದಕ್ಕೆ ಸಾಕಷ್ಟು ಚಲನ ಸ್ವಾತಂತ್ರ್ಯವಿದೆ. ಎಡಕ್ಕೆ, ಬಲಕ್ಕೆ, ಮೇಲಕ್ಕೆ,
ಕೆಳಕ್ಕೆಲ್ಲ ಅದು ಚಲಿಸಬಲ್ಲದು. ಅದರ ಸಹಜವಾದ ಸ್ಥಿತಿಯೆಂದರೆ ಅದರ
ನೀಳ ಕಕ್ಷೆಯು ಮೇಲ್ಮುಖವಾಗಿ, ಮುಮ್ಮುಖವಾಗಿ ಗುದನಾಳ ಮತ್ತು
ಮೂತ್ರಕೋಶಗಳ ಮಧ್ಯೆ ಇರುವುದು. ಆದರಿದು ದೇಹದೊಳಗಿನ ಒಂದಲ್ಲ
ಒಂದು ಒತ್ತಡದಿಂದಾಗಿ ತನ್ನ ಸಹಜ ಸ್ಥಳದಿಂದ ಸ್ಥಳಪಲ್ಲಟವಾಗಿರುವ
ಸಾಧ್ಯತೆಗಳೂ ಇವೆ. ಗರ್ಭಾಶಯದ ಸ್ಥಳಪಲ್ಲಟವಾಗಲು ಅನೇಕ
ಕಾರಣಗಳಿರಬಹುದು. ಸಾಮಾನ್ಯವಾಗಿ ಇದರೊಟ್ಟಿಗೇ ಉರಿಯೂತವು
ಜತೆಗೂಡುವುದು.
ಗರ್ಭಾಶಯವು ಕೆಳಮುಖವಾಗಿ ಸ್ಥಳಪಲ್ಲಟಗೊಂಡರೆ ಇದನ್ನು
ಕೆಳಜಾರುವಿಕೆಯೆನ್ನುವರು. ಈ ಸ್ಥಿತಿಯಲ್ಲಿ ಗರ್ಭಾಶಯವು-ಗುದನಾಳ
ಮತು ಮೂತ್ರಕೋಶಗಳ ಮಧ್ಯದ ಜಾಗಕ್ಕೆ ಜಾರಿಬಿಡುವುದು.
ಸಾಮಾನ್ಯವಾಗಿ ಸ್ಥೂಲವಾಗಿರುವ ಹೆಚ್ಚು ಕೆಲಸ ಮಾಡಬೇಕಾಗಿರುವ
ಮತ್ತು ಜನನ ಸಮಯದಲ್ಲಿ ಗರ್ಭಾಶಯವನ್ನು ಆಧರಿಸುವ ಅಂಗಗಳಿಗೆ
ಗಾಯವುಂಟಾಗಿರುವ ಹೆಂಗಸರಲ್ಲಿ ಈ ತೊಂದರೆ ಕಾಣಿಸಿಕೊಳ್ಳುವುದು.
ಗರ್ಭ ಧರಿಸಿ ಭ್ರೂಣವು ಬೆಳೆಯಲಾರಂಭಿಸಿದಾಗ ಗರ್ಭಾಶಯವು
ಉಬ್ಬುತ್ತದೆ. ಅದರ ಮಾಂಸಖಂಡಗಳೂ ಉಬ್ಬಲಾರಂಭಿಸುತ್ತವೆ.
ಗರ್ಭಾಶಯವನ್ನು ಹಿಡಿದಿರಿಸಿಕೊಂಡಿರುವ ಮಾಂಸಖಂಡಗಳು
246 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ರೆ

ಗರ್ಭಧಾರಣೆಯ ಸಮಯದಲ್ಲಿ ಬೆಳೆಯುತ್ತಿರುವ ಮಗವಿನ ಭಾರವನ್ನು


ತಡೆಯಲು ಸಮರ್ಥವಾಗಿ ಬಲಯುತವಾಗಿರಬೇಕಾಗುತ್ತದೆ. .. ಈ
ಮಾಂಸಖಂಡಗಳ ಮೇಲೆ ಮಗುವಿನ ಜನನ ಕಾಲದಲ್ಲಿ ಜೀಳುವ ಒತ್ತಡ
ಬಹುವಾಗಿರುತ್ತದೆ. ಅವು ಸುಮಾರು 15 ಪೌಂಡುಗಳಷ್ಟು ಭಾರವನ್ನು
ಹೊರುವಷ್ಟು ಸಮರ್ಥವಾಗಿರಬೇಕಾಗುತ್ತದೆ.

ಮಗುವಿನ ಜನನದ ನಂತರ ಗರ್ಭಾಶಯವು ತನ್ನ ಮಾಮೂಲು


ಆಕಾರಕ್ಕೆ ಹಿಂತಿರುಗುತ್ತದೆ ಮತ್ತು ಮಾಂಸಖಂಡಗಳೂ ತಮ್ಮ ಸಹಜ
ಆಕಾರಕ್ಕೆ ಮರಳುತ್ತವೆ. ಈ ಮಾಂಸಖಂಡಗಳಲ್ಲಿನ ಸ್ಥಿತಿಸ್ಥಾಪಕತೆ
ನಾಶವಾದರೆ ಅವು ತಮ್ಮ ಮೊದಲ ಸ್ಥಿತಿಗೇ ಬರಲಡ್ಡಿಯುಂಟಾಗುವುದು.

ಲಕ್ಷಣಗಳು
ಗರ್ಭಾಶಯವು ಸ್ಥಳಪಲ್ಲಟಗೊಂಡಿದೆ ಎಂದು ಸೂಚಿಸುವ
ಲಕ್ಷಣಗಳೆಂದರೆ, ಬೆನ್ನುನೋವು, ತಲೆನೋವು, ಕಿಬ್ಬೊಟ್ಟೆಯಲ್ಲಿ ಜಡತ್ವ
ಮತ್ತು ಕರುಳುಗಳು ಕಟ್ಟಿಕೊಳ್ಳುವುದು ಇತ್ಯಾದಿ. ಕೆಲ ಅಸ್ಥಿರಜ್ಜುಗಳು
ಘಾತಕ್ಕೊಳಗಾಗಿ, ಗರ್ಭಾಶಯದ ದ್ವಾರವು ಉರಿಯುವುದು.
ಗರ್ಭಾಶಯಕ್ಕೆ ಏನೋ ಅಂಟಿಕೊಂಡಿದೆ ಎನ್ನುವಂತೆ ರೋಗಿಗೆ
ಭಾಸವಾಗುವುದು. ಗರ್ಭಾಶಯದ ಸ್ಥಳ ಪಲ್ಲಟದಿಂದಾಗಿ,
ನರಕೇಂದ್ರಗಳಿಗೂ ಧಕ್ಕೆಯಾಗಿ, ರೋಗಿ ಯಾವಾಗಲೂ, ಸಿಡುಕು
ಸ್ವಭಾವದವಳಾಗಿ ಖಿನ್ನಳಾಗಿರುವಳು. ಸಾಮಾನ್ಯವಾಗಿ, ಆಯಾಸ ಮತ್ತು
ನಿಶ್ಯ ಕ್ಷಯಿಂದ ಭಾದಿಸಲ್ಪಡುವಳು.
ಸ್ಥಳಪಲ್ಲಟದಿಂದಾಗಿ ಕೆಲವೊಂದು ಬಾರಿ ಅನೇಕ ತೊಂದರೆಗಳು
ಉದ್ಭವಿಸುವುವು. ಸಾಂಪ್ರದಾಯಿಕ ವೈದ್ಯರು ಈ ತೊಂದರೆಗೆ
ಶಸ್ತ್ರ್ಪಯೆಯೊಂದೇ ಮಾರ್ಗವೆನ್ನುವರು, ಹಿಗ್ಗಿದ ಅಸ್ಥಿರಜ್ಜುಗಳನ್ನು
ಹೊಲೆಯುವುದು ಇಲ್ಲವೇ ಗರ್ಭಾಶಯವು ಸ್ಥಾನಪಲ್ಲಟವಾಗದಂತೆ,
ಉಪಸ್ಥನಾಳದಲ್ಲಿ ಧರಿಸುವ ಒಂದು ಸಲಕರಣೆ (Pessary)Mನ್ನು
ಜೋಡಿಸುವುದು ಈ ಶಸ್ತ್ರಕ್ರಿಯೆಯ ಚಿಕಿತ್ಸಾರೂಪ. ಆದರೆ
ಗರ್ಭಾಶಯವನ್ನು ಹೊತ್ತಿರುವ ಮಾಂಸಖಂಡಳಿಗೆ . ಸ್ವಲ್ಪ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ತಾ eas. SSNs 247
ಆಧಾರವನ್ನೊದಗಿಸುವುದರಿಂದಲೇ ಅವು ಮರಳಿ ತಮ್ಮ ಸಹಜ ರೂಪಕ್ಕೆ
ಬರಲಾರದುದರಿಂದ ಈ ಚಿಕಿತ್ಸೆ ಕೇವಲ ಉಪಶಮನಕಾರಿಯಾಗಬಲ್ಲುದೇ
ಹೊರತು ಶಾಶ್ವತ ಗುಣವಲ್ಲ, ಶಸ್ತ್ರಕ್ರಿಯೆಯಿಂದಾಗಿ ಬೇರೆ ತೊಂದರೆಗಳು
ಉದ್ಭವಿಸಿ ಶಾಶ್ವತ ನೋವು ಮತ್ತು ಒಂದ ಬಗೆಯ ಆತಂಕದ
ಸ್ಥಿತಿಯನ್ನುಂಟು ಮಾಡಬಹುದು. ಈ ಬಗೆಯ ಶಸ್ತ್ರಚಿಕಿತ್ಸೆಯ ನಂತರ
ರೋಗಿ ಚೇತರಿಸಿಕೊಳ್ಳುವುದೇ ಒಂದು ದೀರ್ಥಕಾಲದ
ಪ್ರಕ್ರಿಯೆಯಾಗುವುದು. ರೋಗಿಯು ಹಾಸಿಗೆಯಲ್ಲಿ ಮಲಗಿ ಸಂಪೂರ್ಣ
ವಿಶ್ರಾಂತಿ ಪಡೆಯದಿದ್ದರೆ, ಈ ತೊಂದರೆ ಮರುಕಳಿಸುವ ಸಾಧ್ಯತೆಗಳೂ
ಹೆಚ್ಚು.
ದೇಹದಲ್ಲಿರುವ ಮಾಂಸಖಂಡಗಳಿಗೆ ಅವು ಬಾಹ್ಯವಾಗಿರಲೀ ಅಥವಾ
ಆಂತರಿಕ ಮಾಂಸಖಂಡಗಳಾಗಲೀ ತಮ್ಮದೇ ಆದ ಕಾರ್ಯಗಳಿವೆ. ಅವು
ತಮ್ಮ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡರಾಗಲೀ ಇಲ್ಲವೇ ತಮ್ಮ
ಬಲವನ್ನು ಕಳೆದುಕೊಂಡರಾಗಲೀ, ಅವುಗಳ ಕಾರ್ಯ ನಿರ್ವಹಣೆಯಲ್ಲಿ
ಏರುಪೇರಾಗಿ ಮೇಲಿನ ತೊಂದರೆಗಳಿಗೆ ವಎಡೆಮಾಡಿಕೊಡುತ್ತವೆ.
ಚಟುವಟಿಕೆಯಿಲ್ಲದ ಮಾಂಸಖಂಡಗಳು ತಮ್ಮ ಮೇಲ್ಪದರದ ಮೇಲೆ
ಕೊಬ್ಬು ಶೇಖರವಾಗಲು ಆಸ್ಪದವುಂಟು ಮಾಡಿ ಕೊನೆಗೆ
ನಿಷ್ಕ್ರಿಯವಾಗುತ್ತವೆ. ಸೂಕ್ತ ವ್ಯಾಯಾಮವಿಲ್ಲದಿರುವುದು, ಹೆಚ್ಚಿನ ಕೊಬ್ಬು
ಶೇಖರಣೆ, ಶರೀರದಲ್ಲಿ ವಿಷವಸ್ತುಗಳ ಸಂಗ್ರಹ ಮತ್ತು
ವಿಟಮಿನುಗಳಿಲ್ಲದ ಅಸಮರ್ಪಕ ಆಹಾರಿ ಸೇವನೆಯಿಂದಾಗಿ
ಮಾಂಸಖಂಡಗಳು ತಮ್ಮ ಶಕ್ತಿ ಕಳೆದುಕೊಳ್ಳುತ್ತವೆ. ಆರೋಗ್ಯವಂತ
ಮಹಿಳೆಗೆ ಜನನ ಸಮಯದಲ್ಲಾಗಲೀ ಇಲ್ಲವೇ ನಂತರದ
ಅವಧಿಯಲ್ಲಾಗಲೀ ಯಾವ ತೊಂದರೆಗಳೂ ಭಾದಿಸಲಾರವು
ಎಂಬಂಶವನ್ನು ನೆನಪಿನಲ್ಲಿರಿಸುವುದು ಒಳ್ಳೆಯದು. ರೋಗ ಚಿಕಿತ್ಸೆಗಿಂತ
ರೋಗ ಬಾರದಂತೆ ನೋಡಿಕೊಳ್ಳುವುದು ಯಾವಾಗಲೂ ಒಳ್ಳೆಯದು.
ಜನನ ಪೂರ್ವ ಮತ್ತು ಜನನಾಂತರ ವಹಿಸುವ ಎಚ್ಚರದಿಂದ ಮತ್ತು
ಸರಿಯಾದ ಆಹಾರಾಭ್ಯಾಸದಿಂದ, ಗರ್ಭಾಶಯ ಸ್ಥಾನಪಲ್ಲಟಗೊಳ್ಳುವ
ಭಯವನ್ನು ಯಶಸ್ವಿಯಾಗಿ ನಿವಾರಿಸಬಹುದು.
248 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ಚಿಕಿತ್ಸೆ
ಗರ್ಭಾಶಯದ ಸ್ಥಾನಪಲ್ಲಟದ ತೊಂದರೆಯನ್ನು ಎದುರಿಸಲಿರುವ
ಅತ್ಯುತ್ತಮ ಮಾರ್ಗವೆಂದರೆ ನೈಸರ್ಗಿಕ ಮಾರ್ಗವೊಂದೇ. ಸ್ಥಾನಪಲ್ಲಟವು
ತೀವ್ರವಾದಷ್ಟೂ ಗುಣಮುಖರಾಗುವ ಅವಧಿ ತೀವ್ರವಾಗುವುದು. ರೋಗಿಗೆ
ವಯಸ್ಸಾಗಿದ್ದು, ನಿಶ್ಯಕ್ತಳಾಗಿದ್ದರೆ, ಮತ್ತು ಆಕೆಯ ಆರೋಗ್ಯ ಸಾಮಾನ್ಯ
ಸ್ಥಿತಿಗಿಂತ ಕೆಳಮಟ್ಟದಲ್ಲಿದ್ದರೆ, ಆಕೆಯನ್ನು ಮೊದಲಿನ ಸ್ಥಿತಿಗೆ ತರಲು
ಸ್ವಲ್ಪ ದೀರ್ಫಕಾಲ ಬೇಕಾಗಬಹುದು. ಶಸ್ತ್ರಚಿಕಿತ್ಸೆಯಿಂದ ಗೃಹಿಣಿ
ಸಾಮಾನ್ಯವಾಗಿ ಒಂದು ವರ್ಷದವರೆಗೆ ತನ್ನ ಗೃಹಕಾರ್ಯಗಳಿಂದ ನಿವೃತ್ತಿ '
ಪಡೆಯಬೇಕಾಗಬಹುದು. ಆದರೆ ನೈಸರ್ಗಿಕ ಚಿಕಿತ್ಸೆಯಿಂದ ರೋಗಿಯನ್ನು
ಕೇವಲ ಒಂದೆರಡು ತಿಂಗಳುಗಳಲ್ಲಿಯೇ ಸಾಕಷ್ಟು ಗುಣಪಡಿಸಬಹುದು.
ಈ ರೋಗ ಚಿಕಿತ್ಸೆಯಲ್ಲಿ ಮೊದಲ ಹೆಜ್ಜೆಯೆಂದರೆ ಉಪವಾಸ
ಮಾಡುವುದು. ಕನಿಷ್ಟ 3 ದಿನಗಳವರೆಗಾದರೂ ನಿಟ್ಟುಪವಾಸ ಮಾಡಬೇಕು.
ಇದಕ್ಕಿಂತ ಹೆಚ್ಚಿನ ಉಪವಾಸದ ಅವಶ್ಯಕತೆ ಕಂಡುಬಂದರೆ, ಅದನ್ನು ತಜ್ಞ
ನಿಸರ್ಗ ಚಿಕಿತ್ಸಕರ ಮಾರ್ಗದರ್ಶನ ಪಡೆಯುವುದೊಳ್ಳೆಯದು. ಇದರಿಂದ
ಉಪವಾಸದ ಅವಧಿಯಲ್ಲಿ ಕಂಡುಬರಬಹುದಾದ ಆಕಸ್ಮಿಕ
ತೊಂದರೆಗಳನ್ನೆದುರಿಸಲು ಸುಲಭ.
ಎರಡನೆಯ ಹೆಜ್ಜೆಯೆಂದರೆ, . ಆಹಾರ ಕ್ರಮವನ್ನು
ಉತ್ತಮಪಡಿಸಿಕೊಳ್ಳುವುದು. ಆಹಾರವು ಹಣ್ಣುಗಳು, ಹಸಿರು
ತರಕಾರಿಗಳು, ಒಳಗೊಂಡಿರಬೇಕು. ಹಾಲಿನ ಉತ್ಪನ್ನಗಳು, ಸಂಸ್ಕರಿಸಿದ
ಪದಾರ್ಥಗಳು, ಟೀ, ಕಾಫಿ, ಸಿಹಿ ಪದಾರ್ಥಗಳು ಮತ್ತು ಉಪ್ಪನ್ನು
ವರ್ಜಿಸಬೇಕು.

ಹದಿನೈದು ದಿನಗಳ ಕಾಲ ರೋಗಿ ಸಂಪೂರ್ಣ


ವಿಶ್ರಾಂತಿಯಲ್ಲಿರಬೇಕು. ಆದರೆ ವಿಶ್ರಾಂತಿಯಲ್ಲಿರುವಾಗ ಆಕೆ
ಉಲ್ಲಸಿತಳಾಗಿರಬೇಕು. ಅಂದರೆ ಮಾತ್ರ ದೇಹದಲ್ಲಿರುವ ಧಾವಂತವು
ಕಡಿಮೆಯಾಗಲು ಸಾಧ್ಯ. ನೆಲದಲ್ಲಿ ಅಂಗಾತ ಮಲಗಿಕೊಂಡು, ಆಳವಾಗಿ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ ಜ್‌ ಗ್‌
ಉಸಿರಾಡಿರಿ. ಅನಂತರ ನಿಮ್ಮ ಮಾಂಸಖಂಡಗಳು ಸಡಿಲಗೊಳ್ಳುವಂತೆ
ಮಾಡಿರಿ.

ವ್ಯಾಯಾಮಗಳು
ಗರ್ಭಾಶಯದ ಭಾರ ಹೊತ್ತಿರುವ ಮಾಂಸಖಂಡಗಳು
ಬಲಗೊಳ್ಳುವಂತೆ ಕೆಲವೊಂದು ವ್ಯಾಯಾಮಗಳನ್ನು ಹೇಳಲಾಗಿದೆ. ಆದರೆ
ಈ ವ್ಯಾಯಾಮಗಳನ್ನು ಮಾಡುವ ಮುನ್ನರೋಗಿ 15 ರಿಂದ 20
ನಿಮಿಷಗಳ ಕಾಲ ಪೃಷ್ಠಸ್ನಾನ ಮಾಡಬೇಕು. ಸ್ನಾನದ ತೊಟ್ಟಿಯಲ್ಲಿರುವ
ನೀರಿನ ಮಟ್ಟ ಸೊಂಟದವರೆಗಿರಬೇಕು. ನೀರಿನಲ್ಲಿ ಮುಳುಗಿರುವ ನಿಮ್ಮ
ಅಂಗಾಂಗಗಳನ್ನು ಕೈನಿಂದ ರಭಸವಾಗಿ ಉಜ್ಜಬೇಕು. ಸ್ನಾನದ
ತೊಟ್ಟಿಯಿಂದ ಹೊರಬಂದ ನಂತರ ನೆನೆದ ಅಂಗಾಂಗಗಳನ್ನು ಒರಟಾದ
ಟವೆಲಿನಿಂದ ಬಿರುಸಾಗಿ ಉಜ್ಜಿ ಒರೆಸಬೇಕು. ಅನಂತರ ವ್ಯಾಯಾಮ
ಪ್ರಾರಂಭಿಸಬೇಕು.
ನೆಲದ ಮೇಲೆ ಅಂಗಾತ ಮಲಗಿಕೊಂಡು ನಿಮ್ಮ ಕಾಲುಗಳನ್ನು
ಒಂದಾದ ನಂತರ ಒಂದರಂತೆ ಮಂಡಿಗಳನ್ನು ಮಡಚದೆ ಮೇಲೆತ್ತಿರಿ.
ಹೀಗೆ ಕೆಲ ನಿಮಿಷ ಮಾಡಿದ ನಂತರ ಎರಡೂ ಕಾಲುಗಳನ್ನು ಒಟ್ಟಿಗೆ
ಮೇಲೆತ್ತಿರಿ. ಅನಂತರ ಮಲಗಿಕೊಂಡೇ ಸೈಕಲ್‌ ತುಳಿಯುವಂತೆ
ಕಾಲುಗಳನ್ನು ಚಲಿಸಿರಿ.
ನೆಲದ. ಮೇಲೆ ಮಲಗಿರುವಂತೆಯೇ ನಿಮ್ಮ ಸೊಂಟವನ್ನು
ಮೇಲೆತ್ತಿರಿ, ಬಿಲ್ಲಿನಾಕಾರದಲ್ಲಿರುವಂತೆ. ಆದರೆ ನಿಮ್ಮ ಹಿಮ್ಮಡಿ ಮತ್ತು
ತಲೆಗಳೆರಡೂ ನೆಲದ ಮೇಲೆಯೇ ಇರಲಿ. ಇದೇ ಭಂಗಿಯಲ್ಲಿದ್ದು
ಆಳವಾಗಿ ಉಸಿರಾಡುವ ಮೂಲಕ ನಿಮ್ಮ ಹೊಟ್ಟೆಯನ್ನು ಒಳಕ್ಕೂ
ಹೊರಕ್ಕೂ ತಳ್ಳಿರಿ. ಹಲವು ಬಾರಿ ಇದನ್ನು ಪುನರಾವರ್ತಿಸಿರಿ. ನಿಮ್ಮ
ಹೊಟ್ಟೆಯ ಮೇಲೆ ಅಂಗೈನಿಂದ ವೃತ್ತಾಕಾರವಾಗಿ ತಿಕ್ಕಿಕೊಳ್ಳಿ. ಅನಂತರ
ಎಡ ಅಂಗೈನಿಂದಲೂ ಇದೇ ರೀತಿ ತಿಕ್ಕಿಕೊಳ್ಳಿ.
ಮೇಲೆ ಹೇಳಿದ ಭಂಗಿಯಲ್ಲಿ ಮಲಗಿರುವಂತೆಯೇ ನಿಮ್ಮ
ಸೊಂಟವನ್ನು ಮೊದಲು ಎಡಭಾಗಕ್ಕೂ ಅನಂತರ ಬಲಭಾಗಕ್ಕೂ ಚಲಿಸಿರಿ.
250 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ನಿಮ್ಮ ತಲೆ ಮತ್ತು ಕಾಲುಗಳು ನೆಲದ ಸಂಪರ್ಕ ಬಿಡಬಾರದು. ನಿಮ್ಮ.
ಬೆನ್ನನ್ನು ನಿಧಾನವಾಗಿ ನೆಲಕ್ಕೆ ತಾಗಿಸಿ. ತಿರುಗಿ ದೇಹವನ್ನು ಮೇಲಿತ್ತಿರಿ.
ಹೀಗೆ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಮಾಡಿರಿ.
ಮುಖ ಅಡಿಯಾಗಿ ನೆಲದ ಮೇಲೆ ಮಲಗಿರಿ. ನಿಮ್ಮ ತೊಡೆ
ಮತ್ತು ಪಾದಗಳು ನೆಲವನ್ನು ಮುಟ್ಟುತ್ತಿರಲಿ. ಹಾಗೆಯೇ ನಿಮ್ಮ
ಹೊಟ್ಟೆಯನ್ನು ಮೇಲೆತ್ತಿರಿ. ಅದನ್ನು ಮೇಲಕ್ಕೂ ಕೆಳಕ್ಕೂ ಚಲಿಸಿ ಹೀಗೆ
ಹದಿನೈದು ನಿಮಿಷಗಳ ಕಾಲ ಮಾಡಿರಿ.
ಬಹಳಷ್ಟು ಮಹಿಳೆಯರಿಗೆ ಈ ವ್ಯಾಯಾಮಗಳನ್ನು ಮಾಡುವುದು
ಕಷ್ಟವಾಗಬಹುದು. ಸ್ವಲ್ಪ ಹೊಟ್ಟೆಯಿರುವವರಿಗಂತೂ ಇದು ಕಷ್ಟ ಸಾಧ್ಯ.
ನಿಮ್ಮ ಹೊಟ್ಟೆಯನ್ನು. ಚಲಿಸುವ ಉದ್ದೇಶ. ಹೊಟ್ಟೆಯ
ಮಾಂಸಖಂಡಗಳಿಗೆ ವ್ಯಾಯಾಮ ನೀಡುವುದು. ಹೀಗೆ ಮಾಡಬೇಕಾದರೆ
ತೊಡೆಯು ನೆಲದಿಂದ ಮೇಲಿರಬಾರದು. ತೊಡೆಯನ್ನು ಎತ್ತಿದರೆ
ಹೊಟ್ಟೆಯ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುವುದಿಲ್ಲ.
ತೊಡೆಗಳು ಒಂದನ್ನೊಂದು ಸೇರಿರುವಂತೆ ನೆಟ್ಟಗೆ ನಿಲ್ಲಿ. ಈಗ
ದೀರ್ಥುವಾಗಿ ಉಸಿರೆಳೆದುಕೊಂಡು ಹೊಟ್ಟೆಯನ್ನು ಮೇಲೆ ಚಲಿಸಲೆತ್ನಿಸಿ
ಮತ್ತು ಕೆಳಹೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸಿರಿ. ಇದ
ಮಾಡಬಹುದಾದ ಅತ್ಯುತ್ತಮ ಮಾರ್ಗವೆಂದರೆ, ನಿಮ್ಮ ನೈಸರ್ಗಿಕ
ಕರೆಗಳನ್ನು ತಡೆಯುತ್ತಿರುವಿರೆಂದು ಭಾವಿಸಿಕೊಂಡು ಸ್ನಾಯುಸಂಕುಚನ
ಮಾಡುವುದು. ಪ್ರತಿಪ್ರಯತ್ನದ ನಂತರವೂ ಸ್ನಾಯುಗಳನ್ನು ಸಡಿಲ ಬಿಡಿ.
ಇನ್ನೊಂದು ಅತಿ ಮುಖ್ಯ ವ್ಯಾಯಾಮವೆಂದರೆ, ರೋಗಿಯು
ಮಲಗುವಾಗ ಗಟ್ಟಿಯಾದ ದಿಂಬೊಂದನ್ನು ತನ್ನ ಪೃಷ್ಠಗಳ
ಕೆಳಗಿರಿಸಿಕೊಂಡು ತಲೆಗಿರಿಸಿಕೊಳ್ಳುವ ದಲು ಮಲಗುವುದು. ಹೀಗೆ
ಮಲಗಲು ಸಾಧ್ಯವಾದರೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ,
ಗರ್ಭಾಶಯವು ತನ್ನ ಸಹಜ ಸ್ಥಾನಕ್ಕೆ ಮರಳಲು ತೀವ್ರ ಸಹಾಯಕಾರಿ.
ನಿಮ್ಮ ಮಂಡಿಗಳು ಎದೆ ಮುಟ್ಟುವಂತೆ ಕಾಲು ಮಡಚಿಕೊಂಡು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
E E 251
ಯಾರ ದ.
ಮಲಗಿದರೂ ಗರ್ಭಾಶಯವು ಸಹಜ ಸ್ಥಿತಿಗೆ ಬರಲು
ಸಹಕಾರಿಯಾಗುವುದು.

ಸಾಧ್ಯವಾದಷ್ಟೂ ಮನೆಕೆಲಸಗಳನ್ನು ಕುಳಿತೇ ಮಾಡುವುದು ಉತ್ತಮ.


ಊಟವಾದ ನಂತರ ಬೆನ್ನಿಗೊಂದು- ದಿಂಬು ಕೊಟ್ಟು ಅಂಗಾತ ಮಲಗಿರ
ಿ.
ಉತ್ತಮ ಫಲಿತಗಳಿಗಾಗಿ ಈ ಕ್ರಮವನ್ನು ಕಡೆಯ ಪಕ್ಷ ಆರು
ತಿಂಗಳವರೆಗಾದರೂ ಅನುಸರಿಸಬೇಕು. ಯಾವುದೇ ಕಾರಣಕ್ಕೂ ತಾಳ್ಮೆ
ಕಳೆದುಕೊಳ್ಳಬಾರದು. ಮಾನವ ಶರೀರ ಅದ್ಭುತವಾದ ಸ್ಥಿತಿಸ್ಥಾಪಕ ಶಕ್ತಿ
ಹೊಂದಿದೆಯೆಂಬುದನ್ನು, ಸರಿಯಾದ ಆಹಾರಕ್ರಮ ಮತ್ತು
ವಿಚಕ್ಸಣೆಯಿಂದಾಗಿ ದುರ್ಬಲ ಮಾಂಸಖಂಡಗಳನ್ನು
ಬಲಪಡಿಸಬಹುದೆಂಬುದನ್ನು ನೆನಪಿನಲ್ಲಿರಿಕೊಳ್ಳಿ.

ರಾತ್ರಿ ಸ್ಪಲನ
Night Emissions
ನಮ್ಮ ದೇಶದ ನಕಲಿವೈದ್ಯರುಗಳು ಬಹಳಷ್ಟು ಹುಯಿಲೆಬ್ಬಿಸುವ
ವಿಷಯವೆಂದರೆ, ರಾತ್ರಿ ಹೊತ್ತು ಆಗುವ ಈ ಅನೈಚ್ಛಿಕ ವೀರ್ಯಸ್ಸಲನ.
ಲೈಂಗಿಕ ಸಾಹಿತ್ಯವನ್ನೋದುವುದು, ಇಲ್ಲವೆ ಉದ್ರೇಕಕಾರೀ ದೃಶ್ಯಗಳಿಂದ
ಕೂಡಿದ - ನಮ್ಮ ಬಹುತೇಕ ಸಿನಿಮಾಗಳಲ್ಲಿರುವಂತೆ ಸಿನಿಮಾಗಳನ್ನು
ನೋಡುವುದರಿಂದ, ಹದಿಹರೆಯದವರಲ್ಲಿ ಸ್ಪಪ್ನಸ್ಟಲನ ಸಾಮಾನ್ಯ.
ಯುವಕರು ಸರಿಯಾದ ಲೈಂಗಿಕ ಜ್ಞಾನ ಪಡೆದಿರದಿದ್ದರೆ, ಅವರು ಈ
ಸ್ವಪ್ನ ಸ್ಪಲನವನ್ನೇ ಅತಿದೊಡ್ಡ ಲೈಂಗಿಕ ದೌರ್ಬಲ್ಯವೆಂದು ನಂಬಿ
ದಿಕ್ಕೆಡುವುದೂ ಉಂಟು. ವೀರ್ಯವು ರಕ್ತದಿಂದ ಉತ್ಪಾದನೆಯಾಗುವುದು
ಎಂದು ಬೋಧಿಸುವ ನಮ್ಮ ಪರಂಪರಾಗತ ಧಾರ್ಮಿಕ ಬೋಧೆಗಳು ಈ
ನಂಬಿಕೆಗೆ ಬಹು ಮಟ್ಟಿಗೆ ಕಾರಣ. "ವೀರ್ಯನಾಶ ಶಕ್ತಿನಾಶ' ಇತ್ಯಾದಿ
ಹೇಳಿಕೆಗಳ ಜನನ ನಮ್ಮಲ್ಲಿಯೇ ಬಹುತೇಕ. ವಾಸ್ತವವಾಗಿ ವೀರ್ಯವು
ತರಡು ಬೀಜಗಳಿಂದ ಉತ್ಪಾದಿಸಲ್ಪಡುವ ಒಂದು ದ್ರವ. ಸಂಭೋಗದ
252 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ |
|
ಸಮಯದಲ್ಲಾಗಲೀ ಇಲ್ಲವೆ ಅನೈಚ್ಛಿಕವಾಗಲೀ ಆಗುವ ವೀರ್ಯಸ್ಪಲನ, '
ನಮ್ಮ ನಕಲಿ ವೈದ್ಯರುಗಳು ಹೇಳುವಂತೆ ಅತ್ಯಂತ ದಾರುಣವಾದ'
ಖಾಯಿಲೆಯಂತೂ ಯಾವ ಕಾರಣಕ್ಕೂ ಅಲ್ಲ. |

ಈ ತೊಂದರೆಯಿರುವವರು ಎದೆಗೆಡದೆ, ಸ್ವಚ್ಛ ಮತ್ತು ಆರೋಗ್ಯಕರ |


ಜೀವನದತ್ತ ದೃಷ್ಟಿಯಿಸಬೇಕು. ಲೈಂಗಿಕ ಆಲೋಚನೆಗಳನ್ನು|
ದೂರಮಾಡಬೇಕು. ರಾತ್ರಿ ಕಳೆದುಕೊಂಡ ವೀರ್ಯಶಕ್ತಿಯನ್ನು|
ಮರಳಿಪಡೆಯಲು ಶ್ರೀಮಂತ-ಆಹಾರಗಳು ಅವಶ್ಯಕ ಎಂಬ ಕುರುಡು'
ನಂಬಿಕೆಯನ್ನು ದೂರಮಾಡಬೇಕು. ಶ್ರೀಮಂತ ಆಹಾರವನ್ನು
ವರ್ಜಿಸಬೇಕು. ಸಂಬಾರ ಪದಾರ್ಥಗಳು ಮತ್ತು ಹೆಚ್ಚು ಕೊಬ್ಬಿನಂಶದಿಂದ
ಕೂಡಿರುವ ಈ ಶ್ರೀಮಂತ ಆಹಾರಗಳು, ಶರೀರವನ್ನು
ಭಾರಮಾಡುವುದಲ್ಲದೇ ಮತ್ತಾವುದಕ್ಕೂ ಪ್ರಯೋಜನವಿಲ್ಲ. ಬದಲಾಗಿ
ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುವುದಷ್ಟೇ ಈ ಆಹಾರಗಳಿಂದಾಗುವ
ಲಾಭ. ಸಾಧ್ಯವಾದಷ್ಟು ಸರಳವಾದ, ಹಣ್ಣು, ತರಕಾರಿಗಳು ಮತ್ತು
ಸ್ವಲ್ಪವೇ ರುಚಿಕಾರಕಗಳಿಂದಾದ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು.
ನಿದ್ದೆಗೆ ಮೂರು ತಾಸು ಮುನ್ನ ಆಹಾರ ಸೇವಿಸಬೇಕು.
ಚಿಕಿತ್ಸೆ
ಸ್ವಷ್ನಸ್ಸಲನದಿಂದ ಬಳಲುವವರು ಅನುಸರಿಸಬಹುದಾದ ಅತ್ಯುತ್ತಮ
ಮಾರ್ಗೊೋಪಾಯವೆಂದರೆ, ನಸುಕಿನಲ್ಲಿಯೇ ಎದ್ದು, ಮಲವಿಸರ್ಜನೆ:
ಮುಗಿಸಿ, ಸ್ನಾನಮಾಡಿ ದೂರದ ನಡಿಗೆಗೆ ಉಪಕ್ರಮಿಸುವುದು. ಮುಂಜಾನೆ.
ಏಳುಗಂಟೆಯ ಸಮಯಕ್ಕೆ ಸೂರ್ಯಸ್ನಾನ ಮಾಡುವುದು. ಒಂದು ಸಲ
ಮಾತ್ರ ಕಾಯಿಸಿದ ಹಸುವಿನ ಹಾಲು ಮತ್ತು ಹಣ್ಣುಗಳ ಫಲಹಾರ
ಸೇವಿಸುವುದು. ಜರಡಿಯಾಡದ ಹಿಟ್ಟಿನಿಂದ ಮಾಡಿದ ಚಪಾತಿ, ಬೇಯಿಸಿದ
ತರಕಾರಿಗಳ ರುಚಿಕಾರಕಗಳಿಲ್ಲದ ಆದರೆ ಒಂದು ಚಿಟಿಕೆ ಉಪು ೫» ಅರಿಶಿನ
ಮತ್ತು ಚಿಟಿಕೆ ಸಾಸಿವೆ ಬೆರೆಸಿದ ಊಟಮಾಡುವುದು. ಸಂಜೆ ಐದು
ಗಂಟೆಯ ವೇಳೆಗೆ ತಿರುಗಿ ಮಾಡುವುದು. ದೂರ ನಡಿಗೆ, ಅನಂತರ ಸ್ನಾನ
ಮತ್ತು ಬೇಗನೆ ರಾತ್ರಿಯೂಟ ಮಾಡುವುದು. ಒಂಬತ್ತು ಗಂಟೆಯ ವೇಳೆಗೆ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 253
L L
ಗುಪ್ತಾಂಗಗಳ ಮೇಲೆ ಮಣ್‌ಪಟ್ಟಿಯನ್ನು ಹಾಕಿಕೊಂಡು
ನಿದ್ದೆಮಾಡುವುದು. |
ಈ ಪರಿಕ್ರಮವು ಮುಟ್ಟಿನ ತೊಂದರೆಯಿರುವ ಜಡತೆಯಿರುವ
ಮತ್ತು ಇತರೆ ತೊಂದರೆಗಳಿರುವ ಹೆಂಗಸರಿಗೂ ಉಪಯುತ್ತ

ಶೀಘ್ರ ಸ್ಪಲನ
Premature Ejaculation
ಇನ್ನೊಂದು ತೊಂದರೆಯೆಂದರೆ ಇದನ್ನು ಮೊದಲಿಗೆ
ತೊಂದರೆಯೆಂದು ಕರೆಯಬಹುದಾದರೆ - ಶೀಘ್ರಸ್ಟಲನ. ನಮ್ಮ ನಕಲಿ
ವೈದ್ಯರುಗಳು ಅಮಾಯಕರನ್ನು ಬೆದರಿಸಿ ಲಾಭ ಮಾಡಿಕೊಳ್ಳುವ
ಇನ್ನೊಂದು ಸಾಧನ. ಅತಿ ಹೆಚ್ಚಿದರೆ ಇದೊಂದು ಮಾನಸಿಕ
ಕಾರಣಗಳಿಂದುಂಟಾಗುವ ಪರಿಸ್ಥಿತಿಯಷ್ಟೆ. ಸಾಮಾನ್ಯವಾಗಿ ಗಂಡಸರು
ಹೆಂಗಸರಿಗಿಂತ ಬೆಗ ಮತ್ತು ಹೆಚ್ಚಾಗಿ ಉದ್ರೇಕಗೊಳ್ಳುವರು. ಆದರೆ
ಹೆಂಗಸರಿಗೆ ಮೈಥುನದ ಮುಂಚಿನ ಉದ್ದೀಪನದ ಅವಶ್ಯಕತೆಯಿದ್ದು ಸ್ವಲ್ಪ
ಸಮಯದ ನಂತರ ಅವರು ಉದ್ರೇಕಿತರಾಗಿ ಸಂಭೋಗಕ್ಕೆ
ಅಣಿಯಾಗುವರು. ಮೈಥುನದ ಕುರಿತು ಬಹು ಹೆಚ್ಚು ನಿರೀಕ್ಷಿಸುವುದು,
ಮತ್ತು ಹೆಚ್ಚು ಉದ್ರೇಕಗೊಳ್ಳುವುದರಿಂದಲೂ ಶೀಘ್ರ ಸ್ಪಲನವಾಗಬಹುದು.
ಇದರಿಂದಾಗಿ, ಸಂಭೋಗದ ನಂತರ ಉಂಟಾಗಬೇಕಾದ ಸಂತೃಪ್ತಿಯ
ಮನೋಭಾವನೆ ಇಲ್ಲದಂತಾಗಬಹುದು. ಇಲ್ಲವೇ ಒಂದು ಬಗೆಯ
ವಿಫಲತೆಯ ಮನೋಭಾವನೆ ಮೂಡಬಹುದು. ಈ ತರಹೆ ಆಗದಿರಲು
ಸೂಚಿಸಬಹುದಾದ ಒಂದೇ ಒಂದು ಸಲಹೆಯೆಂದರೆ, ಭಾವನೆಗಳನ್ನು
ಹಿಡಿತದಲ್ಲಿಟ್ಟುಕೊಂಡು ಉದ್ರೇಕ ಮಿತಿಮೀರದಂತೆ ನೋಡಿಕೊಳ್ಳಬೇಕಾದ
ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು. "ರಾತ್ರಿ ಸ್ಪಲನ'ವನ್ನು ಹಿಮ್ಮೆಟ್ಟಿಸಲು
ಸೂಚಿಸಿರುವಂತಹ ಪರಿಕ್ರಮವನ್ನೇ ಈ ಸಂದರ್ಭದಲ್ಲಿಯೂ ಪಾಲಿಸಿದರೆ
ಯಶ ಖಂಡಿತ.
254 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ನಪುಂಸತ್ವ
Impotence
ಎರಡು ಬಗೆಯ ನಪುಂಸತ್ವಗಳು
ನಪುಂಸತ್ವವೆಂದರೆ ಲೈಂಗಿಕ ಕ್ರಿಯೆಗಳನ್ನು ನಿರ್ವಹಿಸಲು '
ಅಸಮರ್ಥರಾಗಿರುವುದು. ಇದು ಆಂಶಿಕವಾಗಿರಬಹುದು. ಇಲ್ಲವೆ!
ಪೂರ್ಣವಾಗಿರಬಹುದು. ತಾತ್ಕಾಲಿಕವಾಗಿರಬಹುದು ಇಲ್ಲವೆ !
ಶಾಶ್ಚತವಾದುದಾಗಿರಬಹುದು. ಈ ತೊಂದರೆಯು ಅಪರೂಪವಾದುದೇನೂ |
ಅಲ್ಲ. ಇದನ್ನು ಸಾಮಾನ್ಯವಾಗಿ ಜೈವಿಕ ಮತ್ತು ಮಾನಸಿಕ!
ನಪುಂಸತ್ವಗಳೆಂಬ ಎರಡು ಗುಂಪುಗಳನ್ನಾಗಿಸಬಹುದು. ಜೈವಿಕ!
ನಪುಂಸತ್ಚವುಂಟಾಗಲು ಲೈಂಗಿಕ ಅಂಗಗಳ ವೈಕಲ್ಯ ಉದಾಹರಣೆಗೆ ಬಿಗಿದ |
ಮುಂದೊಗಲು ಮುಂತಾದ ಕಾರಣಗಳಿರಬಹುದು. ಇಲ್ಲವೆ,:
ನಿರ್ನಾಳಗ್ರಂಥಿಗಳಲ್ಲಿನ ತೊಂದರೆಗಳಿಂದಲೂ ನಪುಂಸತ್ವ
ಉಂಟಾಗಬಹುದು. ಥೈರಾಯ್ಡ್‌ ಪಿಟ್ಕೂಟರಿ ಮತ್ತು ಅಂಡಾಶಯಗಳಲ್ಲಿನ
ತೊಂದರೆಗಳು ಇತ್ಯಾದಿ. ಕೇಂದ್ರ ನರಮಂಡಲದಲ್ಲಿನ ತೊಂದರೆಗಳಿಂದಲೂ
ನಪುಂಸತ್ವ ಬರಬಹುದು.
ಡಯಾಬಿಟೀಸ್‌ನಂತಹ ರೋಗದಿಂದ, ಮದ್ಯಪಾನ
ವ್ಯಸನಿಯಾಗುವುದರಿಂದಲೂ ನಪುಂಸತ್ವವುಂಟಾಗಬಹುದು. ಸಾಕಷ್ಟು
ಲೈಂಗಿಕ ಜ್ಞಾನವಿಲ್ಲದಿರುವುದು, ವಿನಾಕಾರಣ ಭಯ, ಲೈಂಗಿಕ
ತೃಷೆಯಿಲ್ಲದಿರುವುದು ಇಲ್ಲವೆ ಅತಿ ಹೆಚ್ಚು ಲೈಂಗಿಕಾಸಕ್ತಿ
ಮುಂತಾದುವುಗಳು ಮಾನಸಿಕ ನಪುಂಸತ್ಚವನ್ನುಂಟು ಮಾಡುವ
ಕಾರಣಗಳು.
ಜೈವಿಕ ನಪುಂಸತ್ವವನ್ನು ಇಲ್ಲವಾಗಿಸಲು, ಅದನ್ನುಂಟು ಮಾಡಿದ
ರೋಗದೊಂದಿಗೆ ಹೋರಾಡುವುದು ಅತ್ಯುತ್ತಮ ಮಾರ್ಗ. ಜನನಾಂಗದ
ಮುಂದೊಗಲು ್ಹಐಿಗಿಯಾಗಿದ್ದರೆ, ಶಸ್ತ್ರಚಿಕಿತ್ಸೆಯಿಂದ ಇದನ್ನು
ನಿವಾರಿಸಿಕೊಂಡು ಶಿಶ್ನವನ್ನು ಲೈಂಗಿಕ ಕ್ರಿಯೆಗೆ ಅಣಿಮಾಡಬಹುದು.
ಮದ್ಯಪಾನದಿಂದ ನಪುಂಸತ್ವ ಉಂಟಾಗಿದ್ದರೆ ರೋಗಿಯನ್ನು ಈ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 255
i _ಶಷ್ಣ್ಮೃಶಾ್ರ್ರ_ಶಶಐ್ವ ಉಉ[್ಞಭ
ವ್ಯಸನದಿಂದ ಮುಕ್ತಿಗೊಳಿಸಿ ಅವನ ದೇಹದಲ್ಲಾಗಿರುವ ಅತಿ ಮದ್ಯಪಾನದ
ಪರಿಣಾಮಗಳನ್ನು ಪ್ರಕೃತಿ ಶುದ್ಧಗೊಳಿಸುವಂತೆ ಅಣಿ ಮಾಡಿಕೊಟ್ಟು
ಅವನು ನಪುಂಸತ್ವವನ್ನು ಮರಳಿ ಪಡೆಯುವಂತೆ ಮಾಡಬಹುದು.
ಗ್ರಂಥಿಗಳ ಕಾರ್ಯ ನಿರ್ವಹಣೆಯಲ್ಲಿನ ತೊಂದರೆಗಳಿಂದುಂಟಾಗಿರುವ
ನಪುಂಸತ್ವ ನಿವಾರಣೆಗೆ ಮುನ್ನ ಗ್ರಂಥಿಗಳನ್ನು ಆರೋಗ್ಯದತ್ತ
ಹೊರಳಿಸುವಲ್ಲಿ ಕ್ರಮಕ್ಕೆಗೊಳ್ಳಬೇಕು.
ಕಾರಣಗಳು
ಅದೃಷ್ಟವಶಾತ್‌ ನಪುಂಸಕತೆಯ ಬಹುತೇಕ ಕಾರಣಗಳು ಮಾನಸಿಕ
ಕಾರಣಗಳು. ಲೈಂಗಿಕ ಕ್ರಿಯೆಯನ್ನು ನಿರ್ವಹಿಸಲು ಅಸಮರ್ಥನಾಗಿದ್ದೇನೆ
ಎಂದು ದೂರುವ ವ್ಯಕ್ತಿಗಳ ಮನಸ್ಸಿನಲ್ಲಿ ಸಾಮಾನ್ಯವಾಗಿ ಒಂದು ತಪ್ಪಿತಸ್ಥ
ಭಾವನೆ ಕಾಡುತ್ತಿರುತ್ತದೆ. ತಾರುಣ್ಯದಲ್ಲಿ ಅಭ್ಯಾಸ ಮಾಡಿಕೊಂಡ
ಮುಷ್ಟಿಮೈಥುನದಿಂದ ಈಗ ಅಸಮರ್ಥನಾಗಿರುವೆನೆಂಬ ಭಾವನೆ. ಇಲ್ಲವೆ,
ಸಮಾಜ ಬಾಹಿರವಾದ ಸಂಬಂಧಗಳ ಜೊತೆಗೆ ನಡೆಸಿದ ಅನೈತಿಕ ಲೈಂಗಿಕ
ವ್ಯವಹಾರದಿಂದಾಗಿ ಈಗ ಅಸಮರ್ಥವಾಗಿರುವೆನೆಂಬ ಭಾವನೆ
(ವಿವಾಹೇತರ, ಇಲ್ಲವೆ. ಸಂಬಂಧದೊಳಗಿನ ಲೈಂಗಿಕ ಸಂಪರ್ಕಗಳು
ಇವುಗಳಿಂದ ನೈತಿಕವಾಗಿ ಅಧೋಗತಿಗಿಳಿದಿರುವೆ ಎಂಬ ಭಾವನೆ)
ಇತ್ಯಾದಿಗಳು. ತಾರುಣ್ಯದಲ್ಲಿ ಸ್ವಚ್ಛಂದ ಕಾಮಕ್ಕೆಳೆಸಿ, ನಂತರ ತಮ್ಮ
ನಡುವಳಿಕೆಯಿಂದಾಗುವ ಅನಾಹುತಗಳನ್ನು ಅರಿತುಕೊಂಡು,
ಪರಿತಪಿಸುವವರೂ, ಒಂದು ಬಗೆಯ ತಪ್ಪಿತಸ್ಥ ಭಾವನೆಯಿಂದ
ನರಳುವರು. ಇದರಿಂದಲೂ ನಪುಂಸತ್ವ ಬರಬಹುದು.
ಈ ತಪ್ಪಿತಸ್ಥರೆಂಬ ಭಾವನೆ ಅವರ ಲೈಂಗಿಕ ಸಾಮರ್ಥ್ಯದ ಮೇಲೆ
ನೇರ ಪರಿಣಾಮ ಬೀರುವುದು. ಲೈಂಗಿಕತೆಯಲ್ಲಿ ಬಹಳಷ್ಟು
ತೊಡಗಿಕೊಂಡಿದ್ದೇನೆಂಬ ಭಾವವೂ ತಪ್ಪಿತಸ್ಥ ಭಾವನೆಯನ್ನುಂಟು
ಮಾಡಬಹುದು. ಮನುಷ್ಯನ ಲೈಂಗಿಕ ನಡವಳಿಕೆಗಳನ್ನು ವಿಶೇಷವಾಗಿ
ಅಭ್ಯಾಸ ಮಾಡಿದಂತಹ ಹ್ಯಾವ್‌ಲಾಕ್‌ಎಲ್ಲಿಸ್‌ (Havelloc Ells)
ನಂತಹ ತಜ್ಞರೂ ಸಹಿತ ಅತಿ ಹೆಚ್ಚು ಕಾಮಾತುರತೆಯನ್ನು ಸರಿಯಾಗಿ
ನಿಷ್ಯರ್ಷಿಸಬಲ್ಲ ಯಾವ ಒಂದು ಪರಿಮಾಣವನ್ನು ಸೂಚಿಸಿರುವುದಿಲ್ಲ.
256 "ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ

ವಿಷಯಾಸಕ್ತಿ (ಕಾಮಾಸಕ್ತಿ) ಒಂದು ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ'


ಬದಲಾಗುತ್ತಾ ಹೋಗುವುದು. ಒಬ್ಬನಿಗೆ ಅತಿ ಹೆಚ್ಚಿದ್ದರೆ ಮತ್ತೊಬ್ಬನಿಗೆ
ಅತಿ ಕಡಿಮೆ. ಕೆಲವರಿಗೆ ಆಸಕ್ತಿಯೆ ಇರುವುದಿಲ್ಲ ಹೀಗೆ. ಆದರೆ ಒಬ್ಬ
ವ್ಯಕ್ತಿ ತನಗೆ ತಾನೇ ಹಾಕಿಕೊಂಡ ಪರಿಮಿತಿಯಿಂದ ದಾಟಿ ಹೆಚ್ಚು '
ಕಾಮಾಸಕ್ತನಾಗಿದ್ದರೆ, ಈ ಪರಿಮಿತಿಯಿಂದ ಹೊರಬಂದಿರುವ ಅವನ
ಭಾವನೆಯೇ ಅವನನ್ನು ಕಾಡಿಸುವುದಂತೂ ನಿಜ.

ತಪ್ಪೋ ಅಥವಾ ಸರಿಯೋ, “ಅತಿ ಸರ್ವತ್ರ ವರ್ಜಯೇತ್‌' '


ಎಂದಿರುವಂತೆ, ಹೆಚ್ಚಿನ ಲೈಂಗಿಕಾಸಕ್ತಿ ಕಡೆಗೆ ದೈಹಿಕ ಮತ್ತು ಮಾನಸಿಕ
ದಣಿವನ್ನುಂಟು ಮಾಡಿ ಕಡೆಗೆ ಲೈಂಗಿಕಾಸಕ್ತಿಯೇ ಇಲ್ಲದಂತೆ ಮಾಡುತ್ತದೆ. '
ಇದನ್ನು ಸುಲಭವಾಗಿ ಹೋಗಲಾಡಿಸಬಹುದಾದರೂ, ಮಾನಸಿಕವಾಗಿ ಈ
ನಿರಾಸಕ್ತಿಯನ್ನು ತಡೆಯಬೇಕಾಗುವುದು. ಹೀಗೆ ಲೈಂಗಿಕ ನಿರಾಸಕ್ತಿ ಅಥವಾ
ಪುಂಸತ್ವ ಕಳೆದುಕೊಂಡ ರೋಗಿ ತನ್ನ ವಿಷಯದಲ್ಲಿ ಈ ಲೈಂಗಿಕ
ನಪುಂಸತ್ಪ ಇದ್ದಕ್ಕಿದ್ದಂತೆ ಉಂಟಾಗಿರುವುದೆಂಬುದನ್ನು ಅರಿತುಕೊಳ್ಳಬೇಕು.
ತನ್ನನ್ನು ತಾನೇ ಪುಶ್ನಿಸಿಕೊಂಡು ನಿಜವಾದ ಕಾರಣವನ್ನು
ಕಂಡುಕೊಳ್ಳಬೇಕು. ಯಾವುದರಿಂದ ನಪುಂಸತ್ವ್ತ ಉಂಟಾಗಿದೆ
ಎಂಬುದನ್ನವನು ಅರಿತುಕೊಂಡೊಡನೆಯೇ - ನಪುಂಸತ್ವ ತನ್ನಿಂತಾನೇ
ಹಿಂಜರಿವುದು.

ನಿರಂತರ ಮುಷ್ಟಿ ಮೈಥುನದಿಂದ ಅಥವಾ ಅನೈತಿಕ ಸಂಬಂಧಗಳಿಂದ


ನೆಪುಂಸತ್ವ ಹೊಂದಿದ ರೋಗಿಯ ಹೆದರಿಕೆಯನ್ನು ಹಿಗ್ಗಿಸಿ - ಅದರಿಂದ
ಲಾಭ ಮಾಡಿಕೊಳ್ಳುವ ನಕಲಿ ವೈದ್ಯರು ಅದೃಷ್ಟವಶಾತ್‌- ಜನರ ತಿಳಿವಳಿಕೆ
ಇತ್ತೀಚೆಗೆ ಹೆಚ್ಚುತ್ತಿರುವುದರಿಂದಾಗಿ ಇವರ ಸಂಖ್ಯೆ ಇಳಿಮುಖವಾಗುತ್ತಿದೆ
ತಾವು ನೀಡುವ ಕಾಮೋದ್ದೀಪಕಗಳಿಂದ ಫುಂಸತ್ವ ಮರಳಿ ಬರುತ್ತದೆ
ಎನ್ನುವ ನಂಬಿಕೆಯನ್ನು ರೋಗಿಗಳ ಮನದಲ್ಲಿ ಬಿತ್ತುವರು. ಆದರಿದೆಲ್ಲ
ಬರೀ ಸುಳ್ಳು.

ನಪುಂಸತ್ಚ ನಿವಾರಣೆಗೆ ಅತ್ಯುತ್ತಮ ಮಾರ್ಗೊೋಪಾಯವೆಂದರೆ


ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 257

ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು. ಹಣ್ಣುಗಳು,


ತಾಜಾ ತರಕಾರಿಗಳು, ಹಸಿಯ ತರಕಾರಿಗಳಾದರೆ ಉತ್ತಮ ಇಲ್ಲದಿದ್ದರೆ
ಬೇಯಿಸಿದ ತರಕಾರಿಗಳು, ಕಾಯಿಸದಿರುವ ಹಾಲು, ಮೊಳಕೆ ಬರಿಸಿದ
ಧಾನ್ಯಗಳನ್ನು ರೋಗಿ ಯಥೇಚ್ಛವಾಗಿ ತಿನ್ನಬೇಕು. ಮೊಳಕೆ ಬರಿಸಿದ
ಬೇಳೆಯಕಾಳು-ನಪುಂಸತ್ಚ ನಿವಾರಣೆಯಲ್ಲಿ ಮುಖ್ಯವಾದ ವಿಟಮಿನ್‌
"ಇ'ಯನ್ನು ಒಳಗೊಂಡಿರುತ್ತದೆಂದು ಸಾಂಪ್ರದಾಯಿಕ ವೈದ್ಯರು
ಹೇಳುವರು. ಗೋಧಿ, ಬೇಳೆ ಮತ್ತು ಅವರೆ ಕಾಳುಗಳಿಗೆ ಮೊಳಕೆ ಬರಿಸಿ
ತಿನ್ನುವುದು ಅತ್ಯುತ್ತಮ. ಈ ಕಾಳುಗಳನ್ನು 24 ತಾಸುಗಳ ಕಾಲ ನೀರಿನಲ್ಲಿ
ನೆನೆಸಿ ಅನಂತರ ನೀರನ್ನೆಲ್ಲ ಚೆಲ್ಲಿ ಒಂದು ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟರೆ
ಒಂದು ದಿನದಲ್ಲಿ ಕಾಳುಗಳು ಮೊಳಕೆಯೊಡೆಯುವುವು.
ಚೆನ್ನಾಗಿ ವ್ಯಾಯಮ ಮಾಡಿ. ದೈಹಿಕವಾಗಿ ದಣಿವಾಗುವ
ಆಟಗಳನ್ನಾಡಿ. ದಿನಾಲು "ಜಾಗ್‌' ಮಾಡಿರಿ. ಕ್ರಮೇಣವಾಗಿ ನೀವು ಓಡುವ
ದೂರವನ್ನು ಹೆಚ್ಚಿಸುತ್ತಾ ಬನ್ನಿ.

ಬಿಸಿಲಿನಲ್ಲಿ ಸ್ಪಲ್ಪ ಕಾಲ ಕಳೆಯಿರಿ. ಬಿಸಿಲು ಜೀವದಾಯಕ.


ಬಿಸಿಲಿನಲ್ಲಿರುವಾಗ ಸಾಧ್ಯವಾದಷ್ಟು ಕಡಿಮೆ ಬಟ್ಟೆ ಧರಿಸಿರಿ.
ಬೆನ್ನುಮೂಳೆಯ ಉದ್ದಕ್ಕೂ ತಣ್ಬಟ್ಟಿ ಹಾಕುವುದರಿಂದ ನರಮಂಡಲಕ್ಕೆ
ಶಕ್ತಿದೊರೆತು ದೇಹ ಚುರುಕಾಗುವುದು. ಒಂದು ಬೆಡ್‌ಶೀಟನ್ನು ಒಂದಡಿ
ಅಗಲ ಮತ್ತು ಎರಡಡಿ ಉದ್ದವಿರುವಂತೆ ಮಡಚಿರಿ. ಇದನ್ನು
ತಣ್ಣೀರಿನಲ್ಲಿ ನೆನೆಸಿ ಹಿಂಡಿರಿ. ತಲೆದಿಂಬಿನ ಮೇಲೆ ಬರುವಂತೆ ಮಡಚಿರಿ.
ಇದನ್ನು ತಣ್ಣೀರಿನಲ್ಲಿ ನೆನೆಸಿ ಹಿಂಡಿರಿ. ತಲೆದಿಂಬಿನ ಮೇಲೆ ಬರುವಂತೆ
ಗಟ್ಟಿಯಾದ ಹಾಸಿಗೆಯ ಮೇಲೆ ಇದನ್ನು ಹಾಸಿರಿ. ಇದರ ಮೇಲೀಗ
ನಗ್ನರಾಗಿ ಮಲಗಿರಿ. ಮಲಗಿದಾಗ ಈ ಬೆಡ್‌ಶೀಟ್‌ ನಿಮ್ಮ ಬೆನ್ನುಮೂಳೆ
ನಿರಂತರ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಿ. ಒಂದು ರಗ್ಗನ್ನು
ಹೊದ್ದುಕೊಳ್ಳಿ. ತಣುಪು ಈಗ ನಿಮ್ಮ ನರ ವ್ಯವಸ್ಥೆಯೊಳಗಿಳಿದು,
(ನರವ್ಯವಸ್ಥೆ ಬೆನ್ನುಮೂಳೆಯ ಸುತ್ತ ಗುಂಪಾಗಿರುವುದು) ನಿಮಗೆ ಒಂದು
ಬಗೆಯ ಶಾಂತಿ ಮತ್ತು ಸಮಾಧಾನದ ಭಾವನೆ ಮೂಡಿಸುತ್ತದೆ. ಹೀಗೆ
258 ನಿಸರ್ಗ ಚಿಕಿತ್ಸೆ
ಸಾಮಾನ್ಯ ರೋಗಗಳಿಗಸೆ ದಂ
ಯ್‌
ಹುಸ ದಂ.

1/2 ಗಂಟೆ ಮಲಗಿರಿ. ಊಟದ ನಂತರ ಇಲ್ಲವೆ ಮಧ್ಯಾಹ್ನ ಇದನ್ನು


ಪುನರಾವರ್ತಿಸಿ.

ಯಥೇಚ್ಛವಾಗಿ ನೀರು ಕುಡಿಯಿರಿ. ನಿಮ್ಮ ದೇಹದಲ್ಲಿರುವ


ವಿಷವಸ್ತುಗಳನ್ನದು ಹೊರಸೆಳೆಯುತ್ತದೆ.
ಈ ಪರಿಕ್ರಮವು ಎಲ್ಲ ಬಗೆಯ ಲೈಂಗಿಕ ಅನಾನುಕೂಲತೆಗಳನ್ನು
ರಾತ್ರಿ ಸ್ಪಲನವನ್ನೂ ಸೇರಿ ನಿವಾರಿಸಲು ಸಹಕಾರಿ.

ಗುಹ್ಯರೋಗಗಳು
Venereal Diseases
ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತ ಚರ್ಚೆ '
ನಡೆಸುವುದು ಸಾಧ್ಯವಿಲ್ಲದ ಮಾತು. ಅಕಸ್ಮಾತ್‌ ಲೈಂಗಿಕ ಸಂಪರ್ಕದಿಂದ '
ಗುಹ್ಯರೋಗಗಳಿಗೆ ತುತ್ತಾದವರು ಇದನ್ನು ಬಹುತೇಕ ಮುಚ್ಚಿಡಲು'
ಬಯಸುವುದೇ ಹೆಚ್ಚು. ಹೀಗಾಗಿ ಗುಹ್ಕರೋಗಗಳು ಬಹುತೇಕ
ಅಪಾಯಕಾರಿಯಾಗಬಲ್ಲವು. ಇವನ್ನು ಮುಚ್ಚಿಡಬಯಸುವ ರೋಗಿಯ
ಮನೋಭಾವದಿಂದಾಗಿ ರೋಗ ಬೇರೂರುವುದೂ, ಇನ್ನಿತರರಿಗೆ
(ಪತ್ನಿ/ಪತಿ) ಹರಡುವ. ಸಂಭವಗಳೂ ಹೆಚ್ಚು. ಬಹುತೇಕ ಈ
ಕಾರಣಕ್ಕಾಗಿಯೇ ಇದನ್ನು "ಗುಪ್ತರೋಗ'ವೆಂದು ನಮ್ಮಲ್ಲಿ ಕರೆದಿರಲೂ
ಸಾಕು. ಲೈಂಗಿಕ ಶಿಕ್ಷಣವನ್ನು ನಾವು ಕಡೆಗಣಿಸುವುದರಿಂದ, ಬಹುಜನರು |
ಜನನಾಂಗಗಳ ಕಾರ್ಯ ನಿರ್ವಹಣೆಯ ಬಗ್ಗೆ ಏನನ್ನೂ ಅರಿಯರು. ಬದಲಿಗೆ
ಜನನಾಂಗಗಳು ಸುಖ ನೀಡುವ ಒಂದು ಸಾಧನವೆಂದು ಮಾತ್ರ
ಬಗೆದವರು. ಈ ಪರಿಸ್ಥಿತಿ-ಗುಹ್ಕರೋಗಗಳನ್ನು ಗುಣಪಡಿಸುತ್ತೇವೆಂದು
ಹೇಳಿಕೊಳ್ಳುವ ವೈದ್ಯರಿಗೆ ಅನುಕೂಲಕರವಾಗಿ ಪರಿಣಮಿಸಿ, ಯಥೇಚ್ಛ
ಹಣ ಮಾಡುವ ಚಿನ್ನದ ಗಣಿಗಳನ್ನು ಅವರಿಗೆ ತೆರೆದಿರಿಸಿದೆ. ಬಿಳಿ ಮೂತ್ರ
ಮತ್ತು ರಾತ್ರಿಸ್ಟಲನಗಳಂತಹ ಅತಿಸಣ್ಣ ತೊಂದರೆಗಳನ್ನೇ ಹಿರಿದುಗೊಳಿಸಿ
ಅವುಗಳನ್ನು ಗುಣಪಡಿಸುತ್ತೇವೆ ಎನ್ನುವ ಜಾಹೀರಾತುಗಳಿಗಾಗಿ ಈ
ಜಾಹೀರಾತುದಾರರ ಬೆನ್ನು ಬೀಳುವ ಅಮಾಯಕರು ಮಾಡುವ ವೆಚ್ಚವೇ
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 259
ಲಕ್ಷಾಂತರ ರೂಗಳಷ್ಟು. ಲೈಂಗಿಕ ಜ್ಞಾನವಿಲ್ಲದ ಸಾಮಾನ್ಯ ಜನರ
ಮುಗ್ಧತೆಯು ಏನೂ ತಿಳಿಯದ ಅಪಾಯಕಾರೀ ನಕಲಿ ವೈದ್ಯರ ಪಾಲಿನ
ವರವಾಗಿದೆ. ಬರಿ ಜೀರ್ಣ ವ್ಯವಸ್ಥೆಯ ತೊಂದರೆಯಿಂದುಂಟಾಗುವ
ಬಿಳಿಮೂತ್ರ ಹಾಗೂ ರಾತ್ರಿಸ್ಥಲನಗಳಿಂದ ಜೀವಕ್ಕೇ ಅಪಾಯೆಂದು ನಂಬಿಸಿ
ಕಡ್ಡಿಯನ್ನು ಗುಡ್ಡ ಮಾಡುವ ಮೋಸಗಾರೀ ವೈದ್ಯರು. ನ್ಯಾಚುರೋಪತಿ
ಮತ್ತು ಹೋಮಿಯೋಪತಿ ವೈದ್ಯ ಪದ್ಧತಿಗಳನ್ನುಳಿದು ಇತರ:
ವೈದ್ಯಪದ್ಧತಿಗಳು ಗುಹ್ಯರೋಗಗಳನ್ನು ದಮನ ಮಾಡುವ ಅತಿ ಶಕ್ತಿ
ಔಷಧಗಳಿಂದ ಸಜ್ಜಾಗಿವೆ. ಅದರೀ ಔಷಧಗಳು ಗುಹ್ಮರೋಗವನ್ನುಂಟು
ಮಾಡುವ ರೋಗಾಣುಗಳನ್ನು ಕೊಲ್ಲುವುದರ ಜೊತೆಗೇ ದೇಹ
ವ್ಯವಸ್ಥೆಯನ್ನು ಘಾತಕವಾಗಿ ಘಾತಿಸುತ್ತವೆ. ಈ ಬಗೆಯ ಶಮನಕಾರೀ
ಔಷಧಿಗಳಿಂದ ಬಗೆಬಗೆಯ ತೊಂದರೆಗೀಡಾದ ಅನೇಕ ರೋಗಿಗಳು ಪೃಕೃತಿ
ಚಿಕಿತ್ಸಕರ ಗಮನಕ್ಕೆ ಬಂದಿರುವರು.

ಶುಕ್ಲ ದೋಷ-ಮೇಹರೋಗ
Gonorrhoa
ಪ್ರಮುಖವಾದ ಎರಡು ಗುಪ್ತರೋಗ ಅಥವಾ ಲೈಂಗಿಕ
ರೋಗಗಳೆಂದರೆ ಗನೋರಿಯಾ(ಶುಕ್ಷದೋಷ) ಮತ್ತು ಸಿಫಿಲಿಸ್‌
(ಪರಂಗಿಹುಣ್ಣು). ಮೂತ್ರನಾಳದಲ್ಲಿ ಉರಿಯೂತವುಂಟಾಗಿ ಅಲ್ಲಿನ
ಲೋಳೆಗೂಡಿದ ನಯಚರ್ಮವನ್ನು ಭಾದಿಸುವ ರೋಗ ಗನೋರಿಯಾ.
ಇದು ಮಹಿಳೆಯರಲ್ಲಿ ಗುಪ್ತಾಂಗವನ್ನು ಇದೇ ರೀತಿ ಭಾದಿಸುವುದು. ಈ
ರೋಗ ದೇಹದ ಇತರ ಭಾಗಗಳಿಗೂ ಹರಡಬಹುದು. ಸಂಭೋಗದ
ಮೂಲಕ ಪ್ರಮುಖವಾಗಿ ಹರಡುವ ಇದೊಂದು ಸಾಂಕ್ರಾಮಿಕ ರೋಗ.
ರೋಗಿಯು ಉಪಯೋಗಿಸುವ ಸ್ಪಂಜು, ಟವೆಲು, ಅಥವಾ ಬಟ್ಟೆಗಳ
ಮೂಲಕವೂ ಇತರರಿಗೆ ಹರಡಬಹುದು. ಪುರುಷರಲ್ಲಿ ಮೂತ್ರನಾಳದ
ಉರಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ಅತೀವ ನೋವು, ಮತ್ತು
ಮೂತ್ರ ದೊಂದಿಗೆ ಒಂದು ಬಗೆಯ ಜಿಗಟಾದ ಹಳದಿ-ಬಿಳಿ-ಬಣ್ಣದ ದ್ರವದ
ವರಾತ ಇವು ರೋಗ ಸೂಚಕಗಳು. ಸೊಂಟದ ಬಳಿಯಿರುವ ಗ್ರಂಧಿಗಳು
260 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಊದಿಕೊಂಡು ಕೀವು ತುಂಬಿಕೊಳ್ಳಬಹುದು. ಮೂತ್ರವು ಮಸಕಾಗಿದ್ದು
ಕೀವಿನ ಎಳೆಗಳನ್ನು ಬರಿಗಣ್ಣಿಂದಲೇ ನೋಡಬಹುದು. ರೋಗದ
ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡದಿದ್ದರೆ, ಸೊಂಟದ ಬಳಿಯಿರುವ
ಇತರ ಅಂಗಗಳೂ ಬಾತುಕೊಂಡು, ತರಡುಬೀಜಗಳು, ಮೂತ್ರಕೋಶ,
ಮೂತ್ರಕೋಶದ ಕಂಠವನ್ನು ಬಳಸಿಕೊಂಡಿರುವ ಇತರ ಗ್ರಂಥಿಗಳೂ
ಹಾನಿಗೊಳಗಾಗುವುವು. ಮುಂದುವರಿದ ಹಂತದಲ್ಲಿ ಮೂತ್ರನಾಳದ
ಊತದಿಂದ ಮೂತ್ರನಾಳದ ಸುತ್ತಲೂ ಪೊರೆ ಕಟ್ಟಿಕೊಂಡು,
ಮೂತ್ರನಾಳವನ್ನು ಬಂದು ಮಾಡಿ ಮೂತ್ರ ವಿಸರ್ಜನೆಯೇ
ಸಾಧ್ಯವಾಗದಂತೆ ಆಗುತ್ತದೆ. ದೇಹ ವ್ಯವಸ್ಥೆಯೊಳಗೆ ವಿಷ ಹರಡಿದಂತೆಲ್ಲ
ದೇಹದ ಕೀಲುಗಳೂ ಬಾತುಕೊಳ್ಳುತ್ತವೆ. ಶರೀರದ ಮೇಲೆಲ್ಲ '
ಬೊಕ್ಕೆಗಳಾಗಲಾರಂಭಿಸಿ ಹೃದಯದ ಕವಾಟುಗಳೂ ಬಾತುಕೊಳ್ಳುತ್ತವೆ. '
ಈ ಹಂತದಲ್ಲಿ ರೋಗಿ ಸಾಯಲೂಬಹುದು. '
ಮಹಿಳೆಯರಲ್ಲಿ ಗುಪ್ತಾಂಗದಿಂದ ಹಳದಿ ದ್ರವದ ವಿಸರ್ಜನೆಯಿಂದ
ರೋಗ ಪ್ರಾರಂಭವಾಗುವುದು. ಮೂತ್ರವಿಸರ್ಜಿಸುವಾಗ ಅತೀವ ನೋವು,
ಯೋನಿಯ ಸುತ್ತಲಿರುವ ಗ್ರಂಥಿಗಳು ಯೋನಿದ್ವಾರ ಬಾತುಕೊಳ್ಳಬಹುದು. |
ಉರಿಯೂತವು ಗರ್ಭಕೋಶಕ್ಕೂ ಹರಡಬಹುದು. ಅಂಡನಾಳಗಳು ಹಾಗೂ |
ಅಂಡಾಶಯವೂ ಬಾತು ಇದರಿಂದಾಗಿ ಘಾತಕ ಪರಿಣಾಮಗಳಾಗಬಹುದು.
ಹೊಟ್ಟೆಯನ್ನಾವರಿಸಿರುವ ತೆಳುಪೊರೆಯೂ ಬಾತುಕೊಂಡು ಕೆಲವೊಮ್ಮೆ '
ಮರಣಾಂತಿಕವಾಗಬಹುದು. |

ಪರಂಗಿಹುಣ್ಣು-ಸಿಫಿಲಿಸ್‌
Syphilis
ಇನ್ನೊಂದು ಲೈಂಗಿಕ ರೋಗವೆಂದರೆ ಸಿಫಿಲಿಸ್‌. ಪ್ರಾರಂಭಿಕ
ಹಂತದಲ್ಲಿದ್ದು ಸೋಂಕು ತಗಲಿದ ಜಾಗದಲ್ಲಿ ಹುಣ್ಣಾಗುವುದರಿಂದ
ತನ್ನಿರುವು ಪ್ರಕಟಿಸುತ್ತದೆ. ಬೆಳೆದ ಹಂತದಲ್ಲಿ ಇದು ಕುಷ್ಟ ಮತ್ತು
ಕ್ಷಯರೋಗಗಳಲ್ಲಿನಂತೆಯೇ ವಿಷಯುಕ್ತ ಪರಿಸ್ಥಿ ತಿಯುಂಟು ಮಾಡುತ್ತದೆ.
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 261

ಈ ರೋಗವು ಮಾನವರನ್ನು ಮಾತ್ರ ಕಾಡಿಸುವುದಾಗಿದ್ದು, ಲೈಂಗಿಕ


ಸಂಪರ್ಕದ ಮೂಲಕ ಒಬ್ಬರಿಂದೊಬ್ಬರಿಗೆ ಹರಡುವುದು.
ರೋಗವಿರುವವರ ಸಂಪರ್ಕದಿಂದಾಗಲೀ ಇಲ್ಲವೆ ರೋಗವಿರುವ
ತಂದೆ-ತಾಯಿಗಳಿಂದಾಗಲೀ ಈ ರೋಗ ಬರಬಹುದು. ಸಾಮಾನ್ಯವಾಗಿ
ಲೈಂಗಿಕ ಸಂಪರ್ಕದಿಂದಲೇ ಈ ರೋಗ ಬರುವುದಾದರೂ, ರೋಗಿಯೊಟ್ಟಿಗೆ
ಚುಂಬನದಿಂದಾಗಲೀ ಇಲ್ಲವೇ ಸಿಫಿಲಿಸ್‌ ಹುಣ್ಣಿರುವ ಸ್ಥಳದ
ಸಂಪರ್ಕದಿಂದಾಗಲೀ ಈ ರೋಗ ಬಂದಿರುವ ಪ್ರಕರಣಗಳೂ ಹಲವು.
ಸಿಫಿಲಿಸ್‌ ರೋಗಿಯು ಬಳಸುವ ಉಪಕರಣಗಳು, ಬಟ್ಟೆ ಬರೆ
ಮೊದಲಾದವುಗಳೂ ಹಲವೊಮ್ಮೆ ರೋಗವಾಹಕಗಳಾಗಬಹುದು.
ಒಂದು ಸಣ್ಣ ಹುಣ್ಣು ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಅದರ
ಹಿಂದೆಯೇ ಹುಣ್ಣಿನ ಸುತ್ತ ಇರುವ ಅಂಗಾಂಶಗಳು ಗಟ್ಟಿಯಾಗಿ ಹುಣ್ಣನ್ನು
ಯಾವ ಔಷಧದಿಂದಲೂ ವಾಸಿಮಾಡಲಾಗದಂತಾಗುತ್ತವೆ. ಇದು ಸಿಫಿಲಿಸ್‌
ಪ್ರಾರಂಭಿಕ ಹಂತ. ಹುಣ್ಣಿನಿಂದ ಬಹುತೇಕ ಯಾವ ನೋವಾಗಲೀ, ಇತರ
ತೊಂದರೆಗಳಾಗಲೀ ಮೊದಲಿಗೆ ಕಾಣಿಸದು. ಕೆಲವೊಮ್ಮೆ ಹುಣ್ಣಾಗಿರುವುದೇ
ತಿಳಿಯದು. ಆದರೆ ಸ್ವಲ್ಪ ಸಮಯದ ನಂತರ ಹುಣ್ಣಿನ ಸುತ್ತಲಿರುವ
ದುಗ್ಗರಸ ಗ್ರಂಥಿಗಳೂ ಹಾಗೂ ಶರೀರದ ಇತರೆಡೆಯಿರುವ ದುಗ್ಧರಸ
ಗ್ರಂಥಿಗಳೂ ಬಾತು ಗಟ್ಟಿಯಾಗುತ್ತವೆ. ಈ ಸ್ಥಿತಿ ಕೆಲವಾರಗಳ ಕಾಲ
ಮುಂದುವರಿಯಬಹುದು. ಇದಾದ ನಂತರ ರೋಗದ ಎರಡನೆ ಹಂತ
ಕಾಲಿಡುವುದು. ಜ್ವರ ಬರುವುದು, ಹಸಿವಿನ ನಾಶ, ಶರೀರ ಪೂರ್ತಿ
ನೋವು, ಮತ್ತು ಎದೆಯ ಮೇಲೆ ಎದ್ದು ಕಾಣುವ ಕೆಂಪು ದದ್ದೆಗಳಿಂದ
ಎರಡನೆ ಹಂತ ಪ್ರಾರಂಭ. ಈ ಸ್ಥಿತಿಯಿಂದಾಚೆಗೆ, ರೋಗ ಬಹುಬೇಗ
ವ್ಯಾಪಿಸುವುದು. ಕೂದಲುದರಲು ಪ್ರಾರಂಭವಾಗಬಹುದು. ಅರಕ್ತತೆ
ಮೊದಲಾಗುವುದು. ಗಂಟಲು, ಬಾಯಿಯಲ್ಲಿ ಹುಣ್ಣುಗಳು, ತಲೆನೋವು
ಮತ್ತು ಮಾನಸಿಕ ಅಸ್ತವ್ಯಸ್ತತೆ ರೋಗ ರೇಗಿರುವ ಸೂಚನೆಗಳು
ಮೂಳೆಗಳು ನೋವಿನಿಂದ ಕೂಡಿ ಊದಿಕೊಳ್ಳಬಹುದು.
ಮೂರನೆ ಮತ್ತು ಕೊನೆಯ ಹಂತವು ಕೆಲ ತಿಂಗಳು ಇಲ್ಲವೆ
ವರ್ಷಗಳ ನಂತರ ಕಾಣಿಸಿಕೊಳ್ಳುವುದು, ಶರೀರ ಪೂರ್ತಿ
262 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಬೊಕ್ಕೆಗಳಾಗುವುವು. ಇವು ಗಟ್ಟಿಯಾಗಿ ಸಣ್ಣ ಗಂಟಲುಗಳು ಇಲ್ಲವೆ
ಮಾಂಸಖಂಡಗಳಲ್ಲಿ ಗಡ್ಡೆಗಳ ರೂಪದಲ್ಲಿಯೂ ಇರಬಹುದು.
ಅಪಧಮನಿಗಳ ರೋಗ ಮತ್ತು ನರಮಂಡಲಕ್ಕೆ ತಗಲುವ ರೋಗ
ಸಿಫಿಲಿಸ್‌ನ ಕಡೆಯ ಹೊಡೆತ. |
ರೋಗದ ಸೋಂಕು ಅನುವಂಶಿಕವಾಗಿದ್ದಾಗ, ಮಗು ಜನಿಸುವಾಗಲೇ '
ಸತ್ತಿರಬಹುದು. ಇಲ್ಲವೇ ಗರ್ಭಪಾತವಾಗಬಹುದು. ಇಲ್ಲವೇ
ಗರ್ಭಸ್ಪಾವವಾಗಬಹುದು. ಮಗು ಜೀವಂತವಾಗಿಯೇ ಹುಟ್ಟಿದರೆ ರೋಗದ
ಎರಡನೆ ಹಂತ - ಮಗುವಿನ ಜನನದ ಕೆಲವಾರಗಳ ನಂತರ
ಕಾಣಿಸಿಕೊಳ್ಳಬಹುದು.
ಚಿಕಿತ್ಸೆ
ಸಾಂಪ್ರದಾಯಿಕ ವೈದ್ಯಪದ್ಧತಿ ಬಹುತೇಕ ಗಂಧಕಯುಕ್ತ ವೇದನ
ಪ್ರತಿಬಂಧಿಗಳ (Sulphonamides) ಇಲ್ಲವೇ ಪಾದರಸದ ಸಂಯುಕ್ತಗಳ '
ಮತ್ತು ಸ್ಪಟಿಕ ಪಾಶಾಣಗಳನ್ನು ರೋಗ ತಡೆಗೆ ಅವಲಂಬಿಸಿದೆ. ಎರಡನೆಯ
ಜಾಗತಿಕ ಯುದ್ಧದ ಸಮಯದಲ್ಲಿ ಪೆನಿಸಿಲಿನ್‌ಅನ್ನು ರೋಗ ತಡೆಗೆ
ಉಪಯೋಗಿಸಬಹುದೆಂಬ ವಿಷಯ ತಿಳಿದ ನಂತರ ಅದನ್ನು ಸಿಫಿಲಿಸ್‌ನ
ಚಿಕಿತ್ಸೆಯಲ್ಲಿ ಆಂಶಿಕ ಯಶಸ್ಸಿನೊಂದಿಗೆ ಬಳಸಲಾಗುತ್ತಿದೆ. ಅನಂತರ
ಅನೇಕ ಜೀವಾಣು ವಿರೋಧಿಗಳು, ಸಿಫಿಲಿಸ್‌ ಮತ್ತು ಗನೋರಿಯಾದ
ಚಿಕಿತ್ಸೆಯಲ್ಲಿ ವೈದ್ಯರಿಂದ ಬಳಕೆಯಾಗುತ್ತಿವೆ. ದೇಶೀಯ ವೈದ್ಯ
ಪದ್ಧತಿಯಲ್ಲಿ, ಅನೇಕ ವಿಷ-ಸಂಯುಕ್ತಗಳು ಮತ್ತು ವಿವಿಧ ಲೋಹದ
ಆಕ್ಸೈಡ್‌ಗಳನ್ನು (ಭಸ್ಮಗಳನ್ನು) ಈ ರೋಗ ಚಿಕಿತ್ಸೆಗೆ
ಬಳಸಿಕೊಳ್ಳಲಾಗುತ್ತದೆ. ಆದರೆ ಈ ವೈದ್ಯ ಪದ್ಧತಿಯ ವೈದ್ಯರುಗಳೇ
ಒಪ್ಪಿಕೊಳ್ಳುವಂತೆ, ಇವುಗಳಿಂದ ಖಚಿತ ಯಶವನ್ನು ಸಾಧಿಸಲಾಗಿಲ್ಲ.
ಅತಿ ಹೆಚ್ಚೆಂದರೆ ಇವುಗಳ ಶಮನಕಾರಿಗಳಾಗಿ ಕಾರ್ಯ ನಿರ್ವಹಿಸಿವೆಯಷ್ಟೆ.
ಬದಲಾಗಿ, ಇವು ತಾತ್ಕಾಲಕ್ಕೆ ರೋಗವನ್ನು ಅದುಮಿಡುವುದಲ್ಲದೇ:
ಕೆಲಕಾಲದ ನಂತರ ತೀರ ಮಾರಕ ಪರಿಣಾಮಗಳಿಗೆಡೆ ಮಾಡಿಕೊಡುತ್ತದೆ.
ಮೊದಲ ಹೆಜ್ಜೆಯೆಂದರೆ ರೋಗಿಯ ಮಾನಸಿಕ ಪರಿಸ್ಥಿತಿಯನ್ನು
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ 263
e sನಾಯೂ ಹುಮುಜಾಹಂಯಾಜಾಯಾ
ಉತ್ತಮಪಡಿಸುವುದು. ಅವನು ಲೈಂಗಿಕ ಸಂಪರ್ಕದಿಂದ ದೂರವಿದ್ದು
ಶುದ್ಧ ಜೀವನವನ್ನು ನಡೆಸುವಂತೆ ಮನವೊಲಿಸುವುದು. ಅಂತೆಯೇ ಅವನು
ಬಳಸುವ ಪದಾರ್ಥಗಳನ್ನು ಅವನ ಮನೆಯ ಇತರ ಮುಗ್ಧ ಸದಸ್ಕರಾರೂ
ಬಳಸದಂತೆ ಎಚ್ಚರವಹಿಸಲು ತಿಳಿಸುವುದು. ಇದರಿಂದಾಗಿ ರೋಗ
ವ್ಯಾಪಿಸುವುದನ್ನು ತಡೆಯಬಹುದು.
ಈ ಖಾಯಿಲೆಗಳು ಮೊದಲು ಚರ್ಮವ್ಯಾಧಿಗಳಾಗಿ ಪ್ರಾರಂಭವಾಗಿ
ದಮನಕಾರೀ ಔಷಧಗಳ ಬಳಕೆಯ ನಂತರ ತತ್ಕಾಲಕ್ಕೆ ಸ್ತಬ್ದವಾಗಿ
ಅನಂತರ ತಮ್ಮ ಕರಾಳ ರೂಪ ತೋರಲಾರಂಭಿಸುತ್ತದೆ. ಆದುದರಿಂದ
ನಂತರದ ಹೆಜ್ಜೆಯೆಂದರೆ, ರೋಗಿಯ ರಕ್ತವನ್ನು ಶುದ್ಧಿಗೊಳಿಸುವ ಚಿಕಿತ್ಸೆ
ಕೈಗೊಳ್ಳುವುದು.
ಆಹಾರಾಭ್ಯಾಸವನ್ನು ಸರಿಯಾಗಿ ಕ್ರಮಬದ್ಧಗೊಳಿಸುವುದರಿಂದ
ಮಾತ್ರ ಇದು ಸಾಧ್ಯ. ಹಣ್ಣು ಮತ್ತು ತರಕಾರಿಗಳು, ದೇಹದಲ್ಲಿನ
ರಕ್ತದಲ್ಲಿರುವ ವಿಷವಸ್ತುಗಳನ್ನು ಹೊರಚೆಲ್ಲುವ ಅತ್ಯುತ್ತಮ ಸಾಧನಗಳು.
ಆದರೆ ಹಣ್ಣು ಮತ್ತು ತರಕಾರಿಗಳು ಘನವಾದಷ್ಟೂ ಅವುಗಳು ನೀಡುವ
ಶಕ್ತಿ ಕಡಿಮೆಯಾಗುವುದರಿಂದ, ಬಾಳೆಹಣ್ಣು, ಹಲಸಿನಹಣ್ಣು, ಕಬ್ಬು ಮತ್ತು
ಬಟಾಟೆಗಳನ್ನು ಪ್ರಾರಂಭಿಕ ಹಂತದಲ್ಲಿ ನೀಡುವುದು ಸಲ್ಲ. ಲೈಂಗಿಕ
ರೋಗಗಳಿಂದ ಬಳಲುವವರಿಗೆ ಕೆಕ್ಕೆರಿಕೆ ಹಣ್ಣು ಅತ್ಯುತ್ತಮ
ಆಹಾರವಾದುದರಿಂದ ಇದು ರೋಗಿಯ ಆಹಾರದ ಮುಖ್ಯ
ಭಾಗವಾಗಬೇಕು. ಇದನ್ನು ಉಪಾಹಾರ ಮತ್ತು ರಾತ್ರಿ ಊಟಕ್ಕಾಗಿ
ಉಪಯೋಗಿಸಬೇಕು. ಮಧ್ಯಾಹ್ನದ ಊಟದಲ್ಲಿ, ಸೌತೆಕಾಯಿ
ಮರಸೇಬುಹಣ್ಣನ್ನು ಬಳಸಬೇಕು. ಕೆಕ್ಕರಿಕೆ ಹಣ್ಣಿನ ಹೆಚ್ಚಿನ
ಸೇವನೆಯಿಂದುಂಟಾಗುವ ಮಲಬದ್ಧತೆಯನ್ನು ಮರಸೇಜಿನ
ಸೇವನೆಯಿಂದಾಗಿ ತಡೆಯಬಹುದು. ಈ ಆಹಾರ ಕ್ರಮದಿಂದಾಗಿ ರೋಗಿ
ಸ್ವಲ್ಪ ನಿತ್ರಾಮನಾಗಬಹುದಾದರೂ ಇದರಿಂದ ಚಿಂತೆಯಿಲ್ಲ. ಈ
ಆಹಾರಕ್ರಮವನ್ನು ಪ್ರಾರಂಭಿಸಿದ ಹದಿನೈದು ದಿನಗಳ ನಂತರ, ರೋಗಿಗೆ
ಧಾನ್ಯಗಳನ್ನು ನೀಡಬಹುದು ಆದರೆ ಮೊಳಕೆ ಬರಿಸಿದ ಧಾನ್ಯಗಳನ್ನು
ಮಾತ್ರ ನೀಡಬೇಕು. ಅನಂತರ ಇದು ಆಹಾರದ ಒಂದು ಭಾಗವಾಗಬೇಕು.
264 ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ಉಪಾಹಾರ ಮತ್ತು ರಾತ್ರಿಯೂಟಕ್ಕೆ ಹಣ್ಣುಗಳನ್ನು ಮಾತ್ರ ಬಳಸಬೇಕು.
1/4 ಲೀಟರಿನಷ್ಟು, ಒಂದು ಸಾರಿ ಕಾಯಿಸಿದ ಹಸುವಿನ ಹಾಲನ್ನು
ರಾತ್ರಿಯೂಟದ ಸಮಯದಲ್ಲಿ ನೀಡಬಹುದು
ರೋಗಿ ಈ ಆಹಾರಾಭ್ಯಾಸವನ್ನು ಪ್ರಾರಂಭಿಸಿದ ಮೊದಮೊದಲು
ರೋಗ ಉಲ್ಬಣವಾಗಬಹುದು. ಆದರಿದಕ್ಕೆ ಚಿಂತಿಸಬೇಕಾದ ಕಾರಣವಿಲ್ಲ.
ರೋಗ ಉಲ್ಬಣವಾಗುವುದು ಶರೀರ ವ್ಯವಸ್ಥ ವಿಷವಸ್ತುಗಳನ್ನು
ಹೊರಕ್ಕೆಸೆಯಲೆತ್ನಿಸುವ ಕುರುಹು. ರೋಗಿಗೆ ಸಾಧ್ಯವಾದರೆ ಉಪವಾಸ
ಮಾಡುವುದರಿಂದಾಗಿ ಈ ಉಲ್ಬಣಾವಸ್ಥೆಯನ್ನು ನಿಯಂತ್ರಿಸಬಹುದು.
ಉಪವಾಸದ ತಾಂತ್ರಿಕತೆಯನ್ನು ಅರಿತುಕೊಳ್ಳುವುದು ಸುಲಭ.
ಶರೀರವು ಆಹಾರವನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಶಕ್ತಿಯನ್ನು
ಬಳಸುವುದು. ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಈ
ಶಕ್ತಿಯು ರೋಗವನ್ನು ಎದುರಿಸಲು, ರಕ್ತ ಶುದ್ಧೀಕರಣದ ಮೂಲಕ
ವ್ಯಯವಾಗುವುದು. ಉಪವಾಸದ ಅವಧಿಯಲ್ಲಿ ಎನಿಮಾವನ್ನು ತಪ್ಪದೆ
ನಿಯಮಿತವಾಗಿ ತೆಗೆದುಕೊಳ್ಳ ಬೇಕು.
ಹುಣ್ಣುಗಳ ಚಿಕಿತ್ಸೆಗಾಗಿ ಮಣ್‌ಪಟ್ಟಿ (Mud packs) ಹಾಕುವುದು
ಅತ್ಯವಶ್ಯ. ಹುಣ್ಣುಗಳು ಮತ್ತು ಭಾದಿತ ಭಾಗಗಳ ಮೇಲೆ ಮಣ್‌ಪಟ್ಟಿ
ಹಾಕುವುದು ಅತ್ಯುತ್ತಮ ಮಾರ್ಗ. ಪೃಷ್ಠಸ್ನಾನದಿಂದ ರೋಗ ಶಮನದ.
ವೇಗ ವೃದ್ಧಿಸುವುದು. |
ನಮ್ಮ ಇತರ ಪ್ರಕಟಣೆಗಳು
ನೂರಾರು ಜೋಕ್ಸ್‌ ಆಂಧ್ರ ಶೈಲಿ ಅಡಿಗೆ
ಕುಶ್‌ವಂತ್‌ ಸಿಂಗ್‌ ಜೋಕ್ಸ್‌ ಬ್ಯೂಟಿ-ಸೌಂದರ್ಯದ ಕೈಪಿಡಿ
ಪಾರ್ಟಿ ಜೋಕ್ಸ್‌ ಕೌಟುಂಬಿಕ ಕಿವಿ ಮಾತುಗಳು
ವಾಸನ್ಸ್‌ ಜನರಲ್‌ ನಾಲೆಡ್ಜ್‌ ನಿಮ್ಮ ಮಗುವಿಗೊಂದು ಅರ್ಥಪೂರ್ಣ
ಜನರಲ್‌ ನಾಲೆಜ್‌ ಕ್ವಿಜ್‌ ಹೆಸರು
ನಿಮ್ಮ ಯಶಸ್ಸಿಗೊಂದು ಕೈಪಿಡಿ ನೂರಾರು ಮಕ್ಕಳ ಕಥೆಗಳು
ಇದು ನಿಮಗೆ ಗೊತ್ತೆ? ಪಂಚ ತಂತ್ರ
ವಿದ್ಯಾರ್ಥಿ ಮಿತ್ರ ತೆನಾಲಿ ರಾಮಕೃಷ್ಣನ ಕಥೆಗಳು
ಪ್ರಪಂಚದ ಪ್ರಸಿದ್ದ ವ್ಯಕ್ತಿಗಳು ಅಕ್ಬರ್‌-ಜೀರಬಲ್‌ ಕಥೆಗಳು
ಪ್ರಪಂಚದ ಅದ್ಭುತಗಳು
ಈಸೋಪನ ನೀತಿ ಕಥೆಗಳು
ಪ್ರಪಂಚದ ಪ್ರಸಿದ್ಧ ಧರ್ಮಗಳು
ಪೌರಾಣಿಕ ಕಥೆಗಳು
ಪ್ರಪಂಚದ ಪ್ರಸಿದ್ಧ ಘಟನೆಗಳು
ವಿಕ್ರಮ-ಬೇತಾಳ ಕಥೆಗಳು
ಪ್ರಪಂಚದ ಪ್ರಸಿದ್ಧ ವಿಜ್ಞಾನಿಗಳು
ವಿಕ್ರಮಾದಿತ್ಯನ ಕಥೆಗಳು
ನಿಮ್ಮ ಆರೋಗ್ಯ-ನಿಮಗೆಷ್ಟು ತಿಳಿದಿದೆ?
ನೂರಾರು ನುಡಿ ಮುತ್ತುಗಳು ಮಕ್ಕಳ ಮಹಾಭಾರತ
ಪ್ರಬಂಧ ಮಾಲೆ ಮಕ್ಕಳ ರಾಮಾಯಣ
ಇವರಾರು ಬಲ್ಲಿರಾ? ಕರ್ನಾಟಕ ಡಿಸ್ಬೆನ್ಸ್‌ ಡೈರೆಕ್ಟರಿ
ನಿಮ್ಮ ಮಗುವಿಗೊಂದು ಮುದ್ದಾದ ಕರ್ನಾಟಕ ರೋಡ್‌ ಗೈಡ್‌
ಹೆಸರು ಪ್ರಜಾ ಪ್ರಭತ್ವ
ಪಾಕದರ್ಶಿನಿ (ಮಾಂಸಹಾರಿ ಅಡಿಗೆ) ಭಾರತ ದರ್ಶನ
ಐಸ್‌ಕ್ರೀಂ ಮತ್ತು ಫಲಾಹಾರಗಳು ಸ್ಕಿನ್‌ ಪ್ರಿಂಟಿಂಗ್‌
ಹೊಸ ಪಾಕ (ಶಾಕಾಹಾರಿ ಅಡಿಗೆ) ತಮಿಳಿನಿಂದ ಕನ್ನಡ ಕಲಿಯುವಿಕೆ
ನೂರಾರು ಕಿವಿಮಾತು ಡಾ॥ ರಾಜ್‌ಕುಮಾರ್‌ ಸಿನಿಮಾ-
ವಾಸನ್ಸ್‌ ರಂಗೋಲಿ ಬದುಕು-ಸಾಧನೆ
ಫಲಾಮೃತ ಸಾಮಾನ್ಯ ರೋಗಗಳಿಗೆ ಯೋಗ ಚಿಕಿತ್ರೆ
ನಿಮ್ಮ ಮಗು ಲಾಲನೆ, ಪಾಲನೆ ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ವಧೂವರರಿಗೊಂದು ಉಡುಗೊರೆ ಮನೆ ಕಟ್ಟಡ-ಮಾಲೀಕರ ಮತ್ತು
ಉತ್ತರ ಭಾರತ ಅಡಿಗೆಗಳು ಬಾಡಿಗೆದಾರರ ಹಕ್ಕು ಬಾಧ್ಯತೆಗಳೇನು
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ವಾಸನ್‌ ಬುಕ್‌ ಡಿಪೊ
“&) 1ನೇ ಕ್ರಾಸ್‌, ಗಾಂಧಿನಗರ, ಬೆಂಗಳೂರು-560 009
ದೂರವಾಣಿ: 2264709 / 2258332

You might also like