You are on page 1of 15

|| ಶ್ರ ೀ ದಿಗ್ವಿ ಜಯ ರಾಮೀ ವಿಜಯತೇ ||

ಹನ್ನ ೊಂದು ಮುದ್ರೆ ಯಲ್ಲಿ


ಆರೋಗ್ಯ
ಹಸ್ತ ಮುದ್ರರ ಚಿಕಿತ್ಸೆ

ಕೊಡುಗೆ:

ಶ್ರ ೀ. ಪಂ. ಅವಧಾನಿ ರಾಮಾಚಾಯಯ

ಪ್ೆ ೋರಣೆ:

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ

ಉತ್ತ ರಾದಿ ಮಠ

ಗುಲ್ಬ ರ್ಗಯ
ಉೊಂಗುರ ಬೆರಳು
ಮಧ್ಯ ಬೆರಳು
ಧ್ರಣಿ ದೇವಿ
ಗ್ಣಪ್ತ ದೇವರು
(ಪೃಥ್ವಿ ತ್ತ್ಿ )
(ಆಕಾಶ್ ತ್ತ್ಿ )
ಕಿರಿ ಬೆರಳು
ವರುಣ ದೇವರು
(ಜಲ್ ತ್ತ್ಿ ) ತೀರ ಬೆರಳು
ಪ್ರ ವಾಹ ವಾಯು ದೇವರು
(ವಾಯು ತ್ತ್ಿ )

ಅೊಂಗುಷ್ಟ ಬೆರಳು
ಅಗ್ವನ ದೇವರು
(ತೇಜಸ್ ತ್ತ್ಿ )

ಮೂರು, ಆರು ಮತ್ತು ಹನ್ನ ೊಂದು

ನಮಮ ದೇಹಕ್ಕೆ - ಮೂರು, ಆರು ಮತ್ತತ ಹನ್ನ ೊಂದ್ರ ನಂಟು ಇದೆ. ಹೇಗೊಂದ್ರೆ:

• ಮನುಷ್ಯ ನಲ್ಲಿ ಮೂರು ಭಾಗ್ಯ ಗ್ಳು ಆರೀಗ್ಯ ದ್ ರಕ್ಷಣೆಗ ಬೇಕು

1. ಅನನ
2. ನಿೀರು
3. ನಿದೆರ

• ಮನುಷ್ಯ ನಲ್ಲಿ ಆರೀಗ್ಯ ಇದೆ ಎೊಂಬುದು ತಳಿಯಲು ಆರು ಯೀಗ್ಯ ವಾಗ್ವರಬೇಕು.

1. ಕಣ್ಣು
2. ಕಿವಿ
3. ಮೂಗು
4. ನಾಲ್ಲಗ
5. ಕೈ-ಸ್ಪ ಶ್ಯ
6. ಮನಸ್ಸೆ

ಈ ಆರು ಇೊಂದಿರ ಯಗ್ಳು ಸ್ರಿಯಾಗ್ವ ಇದ್ದ ರೆ ಆರೀಗ್ಯ ಇದೆ ಎೊಂದು ಅಥಯ

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


• ಈ ಮೂರು ಮತ್ತತ ಆರನುನ ಚೆನಾನ ಗ್ವ ಕಾಪಾಡಿಕೊಳ್ಳ ಲು, ಹನ್ನ ೊಂದು ಮುದೆರ ಗ್ಳ್

ಸ್ಹಾಯ ಬೇಕು. ಆ ಹನ್ನ ೊಂದು ಮುದೆರ ಗ್ಳ್ ಬಗೆ ಈಗ್ ತಳಿಯೀಣ.

ಹಸ್ತ ಮುದ್ರರ ಚಿಕಿತ್ಸೆ ಯ ಅನುಸಾರ ಕೈ ಮತ್ತತ ಅೊಂಗುಲ್ಲ(ಬೆರಳು)ಗ್ಳಿೊಂದ್ ಮಾಡುವ

ಮುದ್ರರ ಗ್ಳ್ಲ್ಲಿ ಆರೀಗ್ಯ ದ್ ರಹಸ್ಯ ಅಡಗ್ವದೆ. ಅೊಂಗುಲ್ಲಗ್ಲ್ಲಿ ಪಂಚತ್ತ್ಿ ಗ್ಳು ಪ್ರ ತಷ್ಠೆ

ಗೊಂಡಿರುವುದ್ರಿೊಂದ್ ನಮಮ ಆರೀಗ್ಯ ಕ್ಕೆ ನಮಮ ಕೈಯೇ ಸಾಧ್ನಿೀ ಭೂತ್ವಾಗ್ವದೆ.

ನಮಮ ಋಷಿ ಮುನಿಗ್ಳು ಸಾವಿರಾರು ವಷ್ಯಗ್ಳ್ ಹೊಂದೆ ಇದ್ನುನ ತಳಿದಿದುದ ಪ್ರ ತದಿನ
ಮಾಡುವುದ್ರಿೊಂದ್ ಸ್ಿ ಸ್ಥ ರಾಗ್ವರುತತ ದ್ದ ರು, ಮತ್ತತ ನಿತ್ಯ ಇವು ಚೈತ್ನಯ ವನುನ ನಿೀಡುತತ ದ್ದ ವು. ಈ

ಮುದೆರ ಗ್ಳು ಶ್ರಿೀರದ್ ನಾಡಿಗ್ಳ್ನುನ ಉತ್ಸತ ೀಜಿಸಿ ಅದ್ರಿೊಂದ್ ಶ್ರಿೀರದ್ ಮೇಲೆ ಉತ್ತ ಮ ಪ್ರ ಭಾವ
ಮಾಡುತ್ತ ವೆ.

ಈ ಮುದೆರ ಗ್ಳ್ನುನ ಮಾಡುವ ಪೂವಯದ್ಲ್ಲಿ ಪ್ದ್ರಮ ಸ್ನ ಅಥವಾ ಸ್ಸಖಾಸ್ನ ದ್ಲ್ಲಿ ರುವುದು

ಸೂಕತ . ಹಾಗು ಪ್ರ ತದಿನ ೩೦ - ೩೫ ನಿಮಿಷ್ ಮಾಡಿದ್ರೆ ಸ್ಸು ಟವಾದ್ ಬದ್ಲಾವಣೆ


ಕಾಣಬಹುದು. ಯಾವುದೇ ಮುದೆರ ಮಾಡುವಾಗ್ ಬೇರೆ ಬೆರಳುಗ್ಳ್ನುನ ನೇರವಾಗ್ವಡಬೇಕು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


1. ಜ್ಞಾ ನ ಮುದ್ರೆ

ಕ್ೆ ಮ: ಅೊಂಗುಷ್ಟ ಬೆರಳು (ಹೆಬೆಬ ರಳು)

ತೀರ (ತ್ಜಯನಿಯ) ಬೆರಳ್ ಶ್ರದ್

ಮೇಲೆ ಹಚಿ ಬೇಕು. ಉಳಿದ್ ಮೂರು

ಬೆರಳುಗ್ಳು ನೇರವಾಗ್ವ ಹಡಿಯಬೇಕು

ಲಾಭ: ಸ್ಮ ರಣ ಶ್ಕಿತ ಯು ವಿಕಾಸ್ವಾಗುತ್ತ ದೆ ಮತ್ತತ ಜ್ಞಾ ನ ವೃದಿಿ ಯಾಗುತ್ತ ದೆ. ಓದುವ ಕಡೆ

ಗ್ಮನ ಹೆಚಿಿ ಸಿ ಬುದಿಿ ಯ ಸಾನ ಯುಗ್ಳು ಕಿರ ಯಾಶ್ೀಲ್ವಾಗುತ್ತ ವೆ. ಶ್ರಶೂಲ್ ದೂರವಾಗ್ವ

ಅನಿದೆರ ಯ ಸ್ಮಸ್ಯಯ ಪ್ರಿಹರಿಸಿ, ಸ್ಿ ಭಾವದ್ಲ್ಲಿ ಯೂ ಪ್ರಿವತ್ಯನೆ ಮಾಡುತ್ತ ದೆ. ಆಧಾಯ ತ್ಮ
ಶ್ಕಿತ ಯ ವಿಕಾಸ್ವಾಗ್ವ, ಕೊರ ೀಧ್ವನುನ ನಾಶ್ಮಾಡುತ್ತ ದೆ.

ಸೂಚನೆ: ಆಹಾರ ಮತ್ತತ ವಿಹಾರ ಸಾತಿ ಕವಾಗ್ವದ್ದ ರೆ ಪೂಣಯ ಲಾಭವನುನ ಪ್ಡೆಯುವಿರಿ.

ಅಡಿಕ್ಕ, ತಂಬಾಕುವಂತ್ಹ ಪ್ದ್ರಥಯಗ್ಳ್ನುನ ಸೇವಿಸ್ಸವಂತತ ಲ್ಿ . ಅತೀ ಊಷ್ು ಮತ್ತತ ಅತೀ


ಶ್ೀತ್ ಪ್ದ್ರಥಯಗ್ಳ್ನನ ಸೇವಿಸ್ಬಾರದು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


2. ವಾಯು ಮುದ್ರೆ

ಕ್ೆ ಮ: ತೀರ (ತ್ಜಯನಿಯ) ಬೆರಳು

ಮಡಿಚಿ ಅೊಂಗುಷ್ೆ ದ್ ಮೂಲ್ದ್ಲ್ಲಿ

ಕಿೊಂಚಿತ್ ಒತ್ತ ಬೇಕು. ಉಳಿದ್

ಬೆರಳುಗ್ಳ್ನುನ ನೇರವಾಗ್ವಡಬೇಕು

ಲಾಭ: ವಾಯು ಶೊಂತ್ವಾಗುತ್ತ ದೆ. ಲ್ಕಾಿ (Paralysis), ಸಾಯಾಟಿಕಾ (Sciatica) ಮತ್ತತ ಸಂದಿ
ವಾತ್ಗ್ಳು ಶ್ಮನವಾಗುತ್ತ ವೆ. ಬೆನೆನ ಲುಬು ಸಂಬಂಧಿತ್ ನ್ೀವು ಮತ್ತತ ಪಾಕಿಯನೆ ನ್

(Parkinson) ರೀಗ್ವು ಗುಣವಾಗು ತ್ತ ದೆ.

ಸೂಚನೆ: ಈ ಮುದೆರ ಯೊಂದ್ ಲಾಭವಾಗ್ದಿದ್ದ ಲ್ಲಿ ಪಾರ ಣ ಮುದೆರ ಯ ಜೊತ್ಸ ಮಾಡಬೇಕು

ಮತ್ತತ ಲಾಭ ಆಗುವವರೆಗ ಮಾತ್ರ ಮಾಡಬೇಕು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


3. ಆಕಾಶ ಮುದ್ರೆ

ಕ್ೆ ಮ: ನಡುಬೆರಳ್ನುನ ಹೆಬಬ ರಳ್ ಮೇಲೆ

ಹಚಿ ಬೇಕು. ಉಳಿದ್ ಬೆರಳುಗ್ಳ್ನುನ

ನೇರವಾಗ್ವಡಬೇಕು

ಲಾಭ: ಕಿವಿ ಸಂಬಂಧಿತ್ ರೀಗ್, ಕಿವುಡುತ್ನ, ಪಾದ್ ಸಂಬಂಧಿತ್ ಶ್ಥ್ವಲ್ತ್ಸ ಮತ್ತತ ಹೃದ್ಯ

ರೀಗ್ ಶ್ಮನವಾಗುತ್ತ ದೆ.

ಸೂಚನೆ: ಭೀಜನ ಸ್ಮಯದ್ಲ್ಲಿ , ನಡೆದ್ರಡುವ ಸ್ಮಯದ್ಲ್ಲಿ ಇದ್ನನ ಮಾಡಬಾರದು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


4. ಶೂನಯ ಮುದ್ರೆ

ಕ್ೆ ಮ: ನಡುಬೆರಳ್ನುನ ಹೆಬಬ ರಳ್

ಅೊಂಗುಷ್ೆ ದ್ ಮೂಲ್ದ್ಲ್ಲಿ ಹಚಿ ಬೇಕು

ಹಾಗು ಅೊಂಗುಷ್ೆ ದಿೊಂದ್ ಒತ್ತ ಬೇಕು.

ಲಾಭ: ಕಿವಿ ಸಂಬಂಧಿತ್ ಸ್ವಯರೀಗ್ ಕಿವುಡುತ್ನ ಆದಿ ದೂರವಾಗುತ್ತ ದೆ. ಶ್ಬದ ಗ್ರ ಹಣ

ಉತ್ತ ಮವಾಗುತ್ತ ದೆ. ವಸ್ಡುಗ್ಳ್ನುನ ಹಡಿತ್ ಬಿಗ್ವಯಾಗುತ್ತ ದೆ. ಕೊರಳು ಮತ್ತತ ಥೈರಾಯಡ್
ಸಂಬಂಧಿತ್ ರೀಗ್ದ್ ಉಪ್ಶ್ಮನಕ್ಕೆ ಲಾಭದ್ರಯಕ.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


5. ಪೃಥ್ವಿ ಮುದ್ರೆ

ಕ್ೆ ಮ:. ಉೊಂಗುರ ಬೆರಳ್ನುನ

ಹೆಬಬ ರಳ್ನ್ೊಂದಿಗ ಕೂಡಿಸ್ಬೇಕು

ಲಾಭ: ಶ್ರಿೀರದ್ಲ್ಲಿ ಸೂು ತಯ , ಕಾೊಂತ ಹಾಗು ತೇಜಸ್ಸೆ ಬರುತ್ತ ದೆ ದುಬಯಲ್ ವಯ ಕಿತ ಸೂಥ ಲ್
ವಾಗ್ಬಹುದು. ದೇಹದ್ ತೂಕ ಹೆಚ್ಚಿ ತ್ತ ದೆ. ವಾಯ ಧಿ ಕ್ಷಮತ್ಿ (Immune System)

ವಿಕಾಸ್ವಾಗುತ್ತ ದೆ. ಜಿೀಣಯ ಶ್ಕಿತ ಮತ್ತತ ಕಿರ ಯೆ ಸ್ರಿಯಾಗ್ವ ಮಾಡಿಸಿ, ಸಾತಿ ಕ ಗುಣಗ್ಳ್ನುನ
ವೃದಿಿ ಸ್ಸತ್ತ ದೆ. ಮಾನಸಿಕ ಶೊಂತಯನುನ ಕಾಪಾಡಲು ತ್ತೊಂಬಾ ಉಪ್ಕಾರಿಯಾಗ್ವದೆ

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


6. ಸೂಯಯ ಮುದ್ರೆ

ಕ್ೆ ಮ:. ಉೊಂಗುರ ಬೆರಳ್ನುನ ಅೊಂಗುಷ್ೆ ದ್

ಮೂಲ್ದ್ಲ್ಲಿ ಹಚಿಿ , ಅೊಂಗುಷ್ೆ ದಿೊಂದ್ ಒತ್ತ ಬೇಕು.

ಲಾಭ: ಶ್ರಿೀರ ಸಂತ್ತಲ್ನವಾಗ್ವ ತೂಕ ಕಡಿಮೆಯಾಗುತ್ತ ದೆ. ಶ್ರಿೀರದ್ಲ್ಲಿ ಊಷ್ು ತ್ಸ ವೃದಿಿ ಯಾಗ್ವ
ಶ್ಕಿತ ಯ ವಿಕಾಸ್ವಾಗುತ್ತ ದೆ ಮತ್ತತ ರಕತ ದ್ಲ್ಲಿ ಬೊಜ್ಜು ಪ್ರ ಮಾಣವನುನ (Cholestrol) ಕಡಿಮೆ

ಮಾಡುತ್ತ ದೆ. ಮಧುಮೇಹ, ಯಕೃತ್ನ (ಪಿತ್ತ ) ದೀಷ್ಗ್ಳ್ನುನ ದೂರ ಮಾಡಲು ಸ್ಹಕಾರಿ.

ಸೂಚನೆ: ದುಬಯಲ್ರು ಹಾಗು ಬಿಸಿಲ್ಲನಲ್ಲಿ ತ್ತೊಂಬಾ ಸ್ಮಯ ಇರುವವರು ಈ ಮುದೆರ ಯನುನ


ಅಧಿಕವಾಗ್ವ ಮಾಡಬಾರದು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


7. ವರುಣ ಮುದ್ರೆ

ಕ್ೆ ಮ:. ಕಿರಿ ಬೆರಳ್ನುನ ಹೆಬಬ ರಳ್ನ್ೊಂದಿಗ

ಕೂಡಿಸ್ಬೇಕು.

ಲಾಭ: ಈ ಮುದೆರ ಯು ಶ್ರಿೀರದ್ ದ್ಣಿವನುನ ಶ್ಮನ ಮಾಡಿ, ಶ್ಕಿತ ಯನುನ ತ್ತೊಂಬುತ್ತ ದೆ


(ಉತ್ಸೆ ಹಶ್ೀಲ್ ಮಾಡುತ್ತ ದೆ). ಚಮಯರೀಗ್, ರಕತ ವಿಕಾರ ಮತ್ತತ ನಿೀರಿನ ಅೊಂಶ್

ಅಭಾವದಿೊಂದ್ ಉೊಂಟಾಗುವ ವಾಯ ಧಿಗ್ಳ್ನುನ ದೂರಮಾಡುತ್ತ ದೆ. ಮುಖದ್ ಮಡವೆಗ್ಳ್ನುನ


ದೂರಮಾಡಿ ಮುಖದ್ ಕಾೊಂತಯನುನ ಹೆಚಿಿ ಸ್ಸತ್ತ ದೆ.

ಸೂಚನೆ: ಕಫ ಪ್ರ ಕೃತಯರುವವರು ಈ ಮುದೆರ ಯನುನ ಅಧಿಕವಾಗ್ವ ಮಾಡಬಾರದು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


8. ಅಪಾನ ಮುದ್ರೆ

ಕ್ೆ ಮ: ಉೊಂಗುರ ಬೆರಳು ಮತ್ತತ ಮಧ್ಯ

ಬೆರಳ್ನುನ ಹೆಬಬ ರಳ್ ಆಗ್ರ ಭಾಗ್ಕ್ಕೆ ಹಚಿ ಬೇಕು

ಲಾಭ: ಶ್ರಿೀರ ಮತ್ತತ ನಾಡಿಗ್ಳು ಶುದಿಿ ಯನುನ ಹೊಂದುತ್ತ ವೆ. ಕಬು (Constipation)
ನಿವಾರಣೆಯಾಗುತ್ತ ದೆ. ಮಧುಮೇಹ, ಮೂತ್ಸರ ವರೀಧ್, ದಂತ್ ದೀಷ್ ದೂರವಾಗುತ್ತ ದೆ.

ಹಟ್ಟಟ ಯ ಆೊಂತ್ರಿಕ ಕಿರ ಯೆಗ ಮತ್ತತ ಹೃದ್ಯರೀಗ್ ನಿವಾರಣೆಗ ಲಾಭದ್ರಯಕ.

ಸೂಚನೆ: ಈ ಮುದೆರ ಯ ಪ್ರ ಯೀಗ್ದಿೊಂದ್ ಅಧಿಕವಾಗ್ವ ಬೆವರು ಬರುತ್ತ ದೆ ಹಾಗು ಮೂತ್ರ

ವಿಸ್ಜಯನೆ ಅಧಿಕವಾಗ್ವ ಆಗುತ್ತ ದೆ.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


9. ಅಪಾನ ವಾಯು ಮುದ್ರೆ

ಕ್ೆ ಮ: ತೀರ (ತ್ಜಯನಿಯ) ಬೆರಳು ಮಡಿಚಿ

ಅೊಂಗುಷ್ೆ ದ್ ಮೂಲ್ದ್ಲ್ಲಿ ಕಿೊಂಚಿತ್ ಒತ್ತ ಬೇಕು

ಹಾಗು ಉೊಂಗುರ ಬೆರಳು ಮತ್ತತ ಮಧ್ಯ

ಬೆರಳ್ನುನ ಹೆಬಬ ರಳ್ ಆಗ್ರ ಭಾಗ್ಕ್ಕೆ ಹಚಿ ಬೇಕು

ಇದ್ಕ್ಕೆ , ಹೃದ್ಯರೀಗ್ ಮುದ್ರರ ಮತ್ತತ ಮೃತ್ಸಂಜಿೀವಿನಿ ಮುದ್ರರ ಅೊಂತೂ ಕರೆಯುತ್ಸತ ರೆ.

ಲಾಭ: ಯಾರ ಮನಸ್ಸೆ ಅತೀ ಚಂಚಲ್ವಾಗ್ವದೆಯೀ ಅವರು ಇದ್ನನ ಪ್ರ ತದಿನ ಮಾಡಬೇಕು.
ಮನಸ್ಸೆ ಅಸ್ತ ವಯ ಸ್ತ ವಾದ್ರಗ್ ಈ ಮುದ್ರರ ಮಾಡುವುದ್ರಿೊಂದ್ ಆರಾಮ ಎನಿಸ್ಸತ್ತ ದೆ.

ಹಟ್ಟಟ ಯಲ್ಲಿ ವಾಯು ತ್ತೊಂಬಿದ್ಲ್ಲಿ ಹರಗಹೀಗುತ್ತ ದೆ. ಶ್ಸ್ಯಹುಳ್ ನಿವಾರಣೆಗ ಮತ್ತತ


ಶಿ ಸ್ ಸಂಬಂಧಿತ್ ಸ್ಮಸ್ಯಯ ನಿವಾರಣೆಗ ಲಾಭದ್ರಯಕ. ಮೆಟಟ ಲೇರುವ ಮದ್ಲು ೧೦ ರಿೊಂದ್

೧೫ ನಿಮಿಷ್ ಈ ಮುದ್ರರ ಪ್ರ ಯೀಗ್ಮಾಡಿ ಮೆಟಟ ಲು ಹತತ ದ್ಲ್ಲಿ ಆಯಾಸ್ ಆಗುವುದಿಲ್ಿ .


ಹೃದ್ಯದ್ಲ್ಲಿ ಒತ್ತ ಡವೆನಿಸಿದ್ರಗ್ಲೂ ಈ ಮುದ್ರರ ಮಾಡಬಹುದು..

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


10. ಪಾೆ ಣ ಮುದ್ರೆ

ಕ್ೆ ಮ: ಕನಿಷ್ೆ ಬೆರಳು ಮತ್ತತ ಉೊಂಗುರ ಬೆರಳು

ಹೆಬಬ ರಳ್ ಆಗ್ರ ಭಾಗ್ಕ್ಕೆ ಹಚಿ ಬೇಕು

ಲಾಭ: ಈ ಮುದೆರ ಯೊಂದ್ ಶ್ರಿೀರದ್ ದುಬಯಲ್ತ್ಸಯನುನ ದೂರಮಾಡುತ್ತ ದೆ. ಕಣ್ಣು ಗ್ಳ್


ದೀಷ್ವನುನ ದೂರಮಾಡಿ, ಕಣ್ಣು ಗ್ಳ್ ಶ್ಕಿತ ಯನುನ ಹೆಚಿಿ ಸ್ಸತ್ತ ದೆ. ಶ್ರಿೀರಕ್ಕೆ ಪ್ರ ತರೀಧ್

ಶ್ಕಿತ ಯನುನ ಹೆಚಿಿ ಸ್ಸತ್ತ ದೆ. ಶ್ರಿೀರದ್ಲ್ಲಿ ಹಸ್ ಶ್ಕಿತ ಯ ಸಂಚಾರವಾಗುತ್ತ ದೆ. ಹಲ್ವು ದಿನಗ್ಳ್
ಉಪ್ವಾಸ್ ಹಾಗು ಬಹಳ್ ದೂರದ್ವರೆಗ ಪಾದ್ ಸಂಚಾರ ಮಾಡುವವರಿಗ ಮತ್ತತ ಹಸಿವೆ

ನಿೀರಡಿಕ್ಕಯೊಂದ್ ಪ್ರಿತ್ಪಿಸ್ಸವವರಿಗ ಈ ಮುದ್ರರ ತ್ತೊಂಬಾ ಸ್ಹಕಾರಿಯಾಗುತ್ತ ದೆ. ಮುಖ,


ಕಣ್ಣು ಮತ್ತತ ಶರಿೀರಿಕ ಕಾೊಂತ ಉಳಿಯುತ್ತ ದೆ.

ಸೂಚನೆ: ಅನಿದ್ರರ ದ್ಲ್ಲಿ ಇದ್ನನ ಜ್ಞಾ ನಮುದ್ರರ ದಡನೆ ಮಾಡಬೇಕು.

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ


11. ಲ್ಲೊಂಗ್ ಮುದ್ರೆ

ಕ್ೆ ಮ: ಎರಡು ಕೈಗ್ಳಿೊಂದ್ ಮುಷಿಟ ಕಟಟ ಬೇಕು,

ಹಾಗಯೇ ವಾಮ (ಎಡ) ಹಸ್ತ ದ್

ಅೊಂಗುಷ್ೆ ವನುನ ನಿಲ್ಲಿ ಸಿ ಉಳಿದ್ಬೆರಳ್ಗ್ಳ್ನುನ

ಬಂಧಿಸ್ಬೇಕು

ಲಾಭ: ಶ್ರಿೀರದ್ಲ್ಲಿ ಊಷ್ು ತ್ಸ ಹೆಚಾಿ ಗುತ್ತ ದೆ. ನೆಗ್ಡಿ, ಕ್ಕಮುಮ , ದ್ಮುಮ , ಸಿೀನು, ಸೈನಸ್
ಮುೊಂತ್ಸದ್ ರೀಗ್ಕ್ಕೆ ಕಡಿವಾಣ ಹಾಕುತ್ತ ದೆ. ಕಫವನುನ ಶುಷ್ೆ ಗಳಿಸ್ಸತ್ತ ದೆ.

ಸೂಚನೆ: ಈ ಮುದ್ರರ ಪ್ರ ಯೀಗ್ವಸ್ಸವಾಗ್ ಜಲ್, ಫಲ್, ಫಲ್ಗ್ಳ್ರಸ್, ತ್ತಪ್ಪ ಮತ್ತತ ಹಾಲ್ನುನ

ಅಧಿಕವಾಗ್ವ ಸೇವಿಸ್ಬೇಕು. ಈ ಮುದ್ರರ ಪ್ರ ಯೀಗ್ವನುನ ಹೆಚ್ಚಿ ಸ್ಮಯ ಮಾಡಬಾರದು

ಶ್ರ ೀ ಮದ್ರ ಘುನಾಥ ತೀಥಯ ಅಧ್ಯ ಯನಾಶ್ರ ಮ

You might also like