Professional Documents
Culture Documents
ಭಿಕ್ಷು ಗಳೇ, ಈ ಅನುಪಾನಸತಿಯು ಯಾವಾಗ ಧ್ಯಾ ನಿಸುತ್ತ ೇವೆಯೇ ಅಭಿವೃದ್ಧಿ ಗೊಳಿಸುತ್ತ ೇವೆಯೇ ಮತ್ತತ
ನಿರಂತರ ಸಾಧಿಸುತ್ತ ೇವೆಯೇ ಆಗ ಮಹತತ ಲ ನಿೇಡುತತ ದೆ. ಇದು ಪರಮಶಾಂತಿದಾಯಕವಾಗಿದೆ. ಹಾಗು
ಪರಮ ಉದಾತತ ವಾಗಿದೆ. ಇದು ಪರಿಶುದ್ಿ ವಾದ್ ಪರ ಶಾಂತ ವಿಹಾರವಾಗಿದೆ ಮತ್ತತ ಇದು ಅಕ್ಷಶಲ
ಸ್ಥಿ ತಿಗಳನುು ಒಾಂದೇಬಾರಿಗೆ ಅಾಂತಾ ಗೊಳಿಸುತತ ದೆ, ತಡೆಯುತತ ದೆ ಹಾಗು ಉದ್ಯಿಸ್ಥದ್ರೂ ಹಾಗೆಯೇ
ಸತ ಬ್ದ ವಾಗುತತ ದೆ.
ಅನಾಪಾನದ್ ಬ್ಗೆೆ ಇದು ಭಗವಾನರ ಪರ ಶಂಸೆಯಾಗಿದೆ. ಅನಾಪಾನಾಸತಿಯು
ನಾನಾರಿೇತಿಯಲ್ಲಿ ಉಪಯೇಗಕಾರಿಯಾಗಿದೆ. ಆರೇಗಾ ದೃಷ್ಟಿ ಯಿಾಂದ್, ಮಾನಸ್ಥಕ ಪರ ಫುಲಿ ತ್, ಸಮಾಧ್ಯನ
ಅಭಿಜ್ಞಾ ದ್ಶಶನ, ಸಂಬೇಧಿ ಮತ್ತತ ನಿಬಾಾ ಣ ಎಲಿ ವನುು ಇದ್ರಿಾಂದ್ ಪಡೆಯಬ್ಹುದು. ಇದು
ವೈಜ್ಞಾ ನಿಕವಾಗಿಯು ಅತಾ ಾಂತ ಶ್ರ ೇಷ್ಠ ಎಾಂದು ಸಾಬೇತಾಗಿದೆ. ಇಾಂದು ವಿಶವ ದ್ ಎಲ್ಲಿ ಡೆ ವಿವಿಧ ಮತದ್
ಸಾವ ಮೇಜಿಗಳು, ಧ್ಯಾ ನ ಗುರುಗಳು, ವೈದ್ಾ ರು ಮತ್ತತ ಇತರರು ಇದ್ರ ಪರ ಯೇಜನ ಪಡೆದ್ಧದಾದ ರೆ. ಅದ್ನುು
ತಮಮ ದಾಗಿಸ್ಥಕಾಂಡಿದಾದ ರೆ ಹಾಗು ಪರರಿಗೂ ಅದ್ನುು ಬೇಧಿಸುತಿತ ದಾದ ರೆ. ಆದ್ರೆ ಇದ್ರ ಮೂಲ ಬುದ್ಿ
ಭಗವಾನರ ಸಂಶೇಧನೆಯಾಗಿದುದ , ಬೌದ್ಿ ರಲ್ಲಿ ಅದು ಪೂಣಶವಾಗಿ ವಿಕಸ್ಥತ ರೂಪ
ಪಡೆದ್ಧದುದ , ಪರಿಶುದ್ಿ ರೂಪದ್ಲ್ಲಿ ದುದ ಪೂಣಶ ವಿವರಣೆ ಅದ್ರಲ್ಲಿ ಮಾತರ ಸ್ಥಗುತತ ದೆ.
ಬುದ್ಿ ಭಗವಾನರು ಅನಾಪಾನಸತಿಯ ಮೂಲಕವೇ ಸಮಮ ಸಂಬೇಧಿ ಪಡೆದ್ಧದ್ದ ರು. ಇದು
ಸಾವಶಕಾಲ್ಲಕ ಶ್ರ ೇಷ್ಠ ಧ್ಯಾ ನವಾಗಿದೆ. ಅನಾ ಎಾಂದ್ರೆ ಉಶವ ಸ ಹಾಗು ಅಪಾನ ಎಾಂದ್ರೆ ನಿಶವ ಸ ಸತಿ
ಎಾಂದ್ರೆ ಜ್ಞಗರೂಕತ್ಯಾಗಿದೆ. ಅಾಂದ್ರೆ ಉಸ್ಥರಾಟದ್ಲ್ಲಿ ಇದ್ನುು ಸಾಧಿಸುವ ಭಿಕ್ಷು ಗಳು ಅರಣಾ ದಂತಹ
ಅಥವಾ ಮರದ್ ಬುಡ ಅಥವಾ ಶೂನಾ ಗೃಹ (ಬ್ರಿದಾದ್ ಕಣೆ)ದಂತಹ ನಿಶಬ್ಿ , ನಿಜಶನ
ವಾತಾವರಣದ್ಲ್ಲಿ ಕ್ಷಳಿತ್ತ ಪದಾಮ ಸನದ್ಲ್ಲಿ ಆಸ್ಥೇನರಾಗಿ, ದೇಹವನುು ಸ್ಥಿ ರವಾಗಿಟ್ಟಿ ಕಾಂಡು, ತಮಮ
ಮಾಂದೆ ಸಮ ೃತಿಯನುು ಸಾಿ ಪಿಸುತಾತ ರೆ ಹಾಗೂ ಅಕ್ಷಶಲವಾದ್ ಸವಶ ಯಚನಾ ಸ್ಥಿ ತಿಗಳನುು
ದೂರಿೇಕರಿಸುತಾತ ರೆ. ಹಾಗು ಉಸ್ಥರಾಟದ್ಲ್ಲಿ ಏಕಾಗರ ವಹಿಸ್ಥ ಎಾಂದ್ಧಗೂ ಎಚಚ ರಿಕೆಯಿಾಂದ್ ಉಶವ ಸ ಮತ್ತತ
ನಿಶವ ಸ ಮಾಡುತಾತ ರೆ. ಅನಾಪಾನಸತಿಯಿಾಂದ್ ಯೇಚನೆಗಳು ಬ್ಹುಬೇಗ ಸತ ಬ್ದ ವಾಗುತತ ದೆ. ಇದು
ನಿವರಣಗಳ ನಾಶಕೆೆ ಬ್ಹು ಸಹಕಾರಿಯಾಗಿದೆ.
ಇದು ಉಸ್ಥರಿನ ವಾಾ ಯಮವಲಿ (ಪಾರ ಣಯಾಮ) ಆದ್ದ ರಿಾಂದ್ ಉಸ್ಥರನುು ಬಗಿಹಿಡಿಯಬೇಡಿ.
ಇಲ್ಲಿ ಧ್ಯಾ ನಿಯು ಎಚಚ ರಿಕೆಯಿಾಂದ್ ಉಸ್ಥರನುು ಒಳಕೆೆ ತ್ಗೆದುಕಳುು ತಾತ ನೆ (ಉಶವ ಸ) ಹಾಗು
ಎಚಚ ರಿಕೆಯಿಾಂದ್ ಉಸ್ಥರನುು ಹೊರಕೆೆ ಬಡುತಾತ ನೆ. ಅದೇರಿೇತಿಯ ಜ್ಞಗರ ತ್ಯ ಸ್ಥಿ ತಿಯನುು ನಿರಂತರ
ಸಾಿ ಪಿಸುತಾತ ನೆ. ಆತನು ಕೇವಲ ಜ್ಞಗರೂಕತ್, ಎಚಚ ರ, ಹಾಗು ಗಮನ ಕಡಬೇಕಷ್ಟಿ . ಸಾಧಕನು
ಉದ್ದ ವಾದ್ ಮೂಗು ಉಳು ವನಾಗಿದ್ದ ರೆ ಉಸ್ಥರು ಮೊದ್ಲು ಆತನ ಮೂಗಿನ ತ್ತದ್ಧಗೆ ಪರ ಶ್ನು ಸುತತ ದೆ ಮತ್ತತ
ಸಾಧಕನಿಗೆ ಉದ್ದ ಮೂಗು ಇಲಿ ದ್ಧದ್ದ ಲ್ಲಿ ಆತನ ಉಸ್ಥರು ಮೇಲ್ಭಾ ಗದ್ ತ್ತಟಿಗೆ ಸಪ ಶರ್ಿಸುತತ ದೆ. ಆತನು
ತನು ಗಮನ, ಏಕಾಗರ ತ್ಯನೆು ಲ್ಭಿ ಅಲ್ಲಿ ೇ ಕೇಾಂದ್ಧರ ೇಕರಿಸಬೇಕ್ಷ. ಈ ರಿೇತಿಯಾದ್ ಅಭ್ಯಾ ಸ ಆತನು
ಪರ ತಿನಿತಾ ಕನಿಷ್ಠ ಅಧಶಗಂಟೆಯಾದ್ರೂ ಮಾಡಬೇಕ್ಷ. ನಿಷ್ಠ ಸಾಧಕರು ಅಹೊೇರಾತಿರ ಸಾಧಿಸುವರು.
ಆತ ಬ್ಲವಂತವಾಗಿ ಉಸ್ಥರಾಟ ಮಾಡಬಾರದು ಕೇವಲ ಉಸ್ಥರಾಟವನುು ಗಮನಿಸಬೇಕಷ್ಟಿ .
ಈ ಸಾಧನೆಯ ಪಾರ ರಂಭಿಕ ಮೆಟಿಿ ಲು ಏನೆಾಂದ್ರೆ ತನು ಉಸ್ಥರಾಟದ್ ಬ್ಗೆೆ ಯೆ ಪೂಣಶ ಗಮನ
ನಿೇಡಬೇಕ್ಷ. ಆದ್ರೆ ಹೊಸಬ್ರಿಗೆ ಇದು ಕೂಡಲೇ ಸಾಧಾ ವಾಗುವುದ್ಧಲಿ . ಅವರ ಮನಸುು ಭೂತಕಾಲದ್
ಸಮ ರಣೆಯಲ್ಲಿ ಯ ಅಥವಾ ಭವಿಷ್ಾ ತಿತ ನ ಕನಸುಗಳಲ್ಲಿ ಯೇ ಸುತಾತ ಡುತಿತ ರುತತ ದೆ. ಅಥವಾ ವತಶಮಾನದ್
ಕೆಲಸಕಾಯಶಗಳ ಬ್ಗೆೆ ಯೇ, ಭೇಗಗಳ ಚಾಂತನೆಯಲ್ಲಿ ಅಥವಾ ವಾ ಕ್ತತ ಗಳ ಬ್ಗೆೆ ದೆವ ೇಷ್ದ್
ಚಾಂತನೆಯಲ್ಿ ೇ ಅಥವಾ ಸ್ಥಿ ತಿಗಳ ಬ್ಗೆೆ ವಿರೇಧ ಭ್ಯವನೆಯಿಾಂದ್ಲ್ೇ ಅಥವಾ ಮಾಡಿರುವ ತಪ್ಪಪ ಗಳ
ಬ್ಗೆೆ ಪಶಚ ತಾತ ಪದ್ಧಾಂದ್ಲ್ೇ ಅಥವಾ ಮಾಡದೆ ಇರುವ ಕಾಯಶಗಳ ಬ್ಗೆೆ
ಚಾಂತ್ಯಿಾಂದ್ಲ್, ಭಯದ್ಧಾಂದ್ಲ್ ಅಥವಾ ಸಂದೇಹ ಪಿೇಡಿತನಾಗಿ, ಧವ ಾಂಧವ ಗಳಲ್ಲಿ ಸ್ಥಲುಕ್ತ ನಿಧರ್ಿ ರ
ಬ್ರದ್ವನಾಗಿಯೇ ಅಥವಾ ವಿಶರ ಾಂತಿ ಬ್ಯಕೆವುಳು ವನಾಗಿ, ಜಡತ್ ಹಾಗು ನಿದೆರ ಯ ಸಿ ತಿಯಲ್ಲಿ
ಕೂಡಿರುವವನಾಗಿರುತಾತ ನೆ. ಆತನು ದೃಢತ್ ತಾಳಿ ಇವಾಾ ವ ಸ್ಥಿ ತಿಯೂ ಇರದಂತ್ ಮನಸು ನುು ಬ್ರಿದು
ಮಾಡಿ, ಮಾಂದೆಯೂ ಈ ಯೇಚನೆಗಳು ಬಾರದಂತ್ ಎಚಚ ರ ವಹಿಸುತಾತ ನೆ. ಆ ದ್ಧಕ್ತೆ ನಲ್ಲಿ
ಪರ ಯತಿು ಸುತಾತ ನೆ. ಪಾರ ರಂಭದ್ಲ್ಲಿ ಕಾಲು ನೇಯುವಿಕೆ ಅಥವಾ ಜೇಮ ಹಿಡಿಯುವಿಕೆ ಆಗಬ್ಹುದು.
ಆದ್ನುು ಲ್ಲಕ್ತೆ ಸದೆ ಸಾಧನೆ ಮಾಡಬೇಕ್ಷ.
ಆತನಿಗೆ ಉಸ್ಥರಾಟ ಗಮನ ಕಷ್ಿ ವಾದುದ್ರಿಾಂದಾಗಿ ಅತನು ಅಾಂಕೆಗಳನುು ಎಣಿಸ್ಥ ಉಸ್ಥರಾಟ
ಮಾಡಬೇಕ್ಷ.1 ಎಾಂದು ಮನಸ್ಥು ನಲ್ಲಿ ಯೇ ಹೇಳಿಕಾಂಡು ಉಸ್ಥರು ತ್ಗೆದುಕಳು ಬೆಕ್ಷ. 2 ಎಾಂದು
ಮನಸ್ಥು ನಲ್ಲಿ ಯೇ ಹೇಳಿಕಾಂಡು ಉಸ್ಥರು ಹೊರಕೆೆ ಬಡಬೆಕ್ಷ. ಇದೇರಿೇತಿ 10ರ ತನಕ ಎಣಿಸಬೇಕ್ಷ. ಈ
ಪರ ಕ್ತರ ಯೆ ಸುಮಾರು 20 ಸಾರಿ ಮಾಡಿದ್ ನಂತರ ಎಣಿಕೆ ಇಲಿ ದೆ ಧ್ಯಾ ನ ಮಾಡಬೇಕ್ಷ. ಕೇವಲ
ವತಶಮಾನದ್ಲ್ಲಿ ೇ ಅದು ಧ್ಯಾ ನದ್ಲ್ಲಿ ಮನಸೆು ಲ್ಭಿ ಇರಬೇಕ್ಷ. ಆತನು ಉಸ್ಥರಾಟದ್ ಜ್ಞಗರೂಕತ್ಯನುು
ಬೆರೆಸಬೇಕ್ಷ. ಇದೇ ಸಂಪಕಶವಾಗಿದೆ.
ಆತನು ಮೂಗಿನ ತ್ತದ್ಧ ಅಥವಾ ಮೇಲ್ಭಾ ಗದ್ ತ್ತಟಿಯ ಮೇಲ್ಲ ಸಪ ಶಶ ಗರ ಹಿಸಬೇಕ್ಷ. ಅಾಂದ್ರೆ
ಗಾಳಿಯ, ಉಸ್ಥರಿನ, ಸಪ ಶಶ ಗರ ಹಿಸುತಾತ ನಿರಂತರ ಉಶವ ಸ ಮತ್ತತ ನಿಶವ ಸದ್ ಸಪ ಶಶ ಗರ ಹಿಸುತಿತ ರಬೇಕ್ಷ.
ಅಲ್ಲಿ ಯೇ ಮನಸು ನುು ನೆಟಿ ಬೇಕ್ಷ ಮತ್ತತ ಗಮನಿಸಬೇಕ್ಷ. ಆನಂದ್, ಸುಖಗಳನುು
ಸಾಿ ಪಿಸಬೇಕ್ಷ. ಈ ರಿೇತಿಯ ಎಣಿಕೆಯಿಾಂದ್ ಅನಿಧರ್ಿ ರವು ಅಾಂತಾ ವಾಯಿತ್ತ ಹಾಗು ಚೆಲ್ಭಿ ಪಿಲ್ಲಿ ಯಾಗಿ
ಯೇಚಸುತಿತ ದ್ದ ಮನಸುು ನಿಯಂತಿರ ತವಾಯಿತ್ತ. ಸಪ ಶಶದ್ಧಾಂದ್ ಚದುರುವಿಕೆಯು ನಿವಾರಣೆಯಾಗಿ
ಏಕಾಗರ ತ್ಯು ಸಾಿ ಪಿತವಾಗುತತ ದೆ.
ಉಸಿರಾಟದ 16 ಆಧಾರಗಳು :
1. ಮೊದ್ಮೊದ್ಲು ಉಸ್ಥರಾಟವು ದ್ಧೇರ್ಶವಾಗಿರುತತ ದೆ. ಆಗ ಆತನು ಜ್ಞಗರೂಕತ್ಯ ಅರಿವಿನಿಾಂದ್ ನಾನು
ಉದ್ಿ ವಾದ್ ಉಶವ ಸವನುು ಮಾಡುತಿತ ದೆದ ೇನೆ ಅಥವಾ ನಾನು ಉದ್ದ ವಾದ್ (ದ್ಧೇರ್ಶ) ನಿಶವ ಸವನುು
ಮಾಡುತಿತ ದೆದ ೇನೆ ಎಾಂದು ಬಾವಿಸುತಾತ ನೆ.
2.ಹಾಗೆಯೇ ಆತನ ಉಸ್ಥರಾಟವು ಕ್ತರಿದಾಗಿರುವಾಗ ಆತನು ಜ್ಞಗರೂಕತ್ಯ ಅರಿವಿನಿಾಂದ್ ನಾನು
ಕ್ತರಿದಾಗಿ ಉಶವ ಸ ಮಾಡುತಿತ ದೆದ ೇನೆ ಅಥವಾ ನಾನು ಕ್ತರಿದಾಗಿ ನಿಶವ ಸವನುು ಮಾಡುತಿತ ದೆದ ೇನೆ ಎಾಂದು
ಭ್ಯವಿಸುತಾತ ನೆ. ಆತನು ಅತಾ ಾಂತ ಜ್ಞಗರೂಕತ್ಯಿಾಂದ್ ಕೂಡಿರುತಾತ ನೆ. ಆತನಿಾಂದ್ ಯಾವ ಉಸ್ಥರು ಸಹಾ
ಗಮನಿಸಲಪ ಡದೆ ಒಳಗೆ ಹೊೇಗುವಂತಿಲಿ . ಹಾಗೆಯೇ ಹೊರಗೆ ಬ್ರುವಂತಿಲಿ . ಹೆಬಾಾ ಗಿಲ್ಲನ
ಕಾವಲುಗಾರನ ರಿೇತಿ ಪರ ತಿಯಾಂದು ಜ್ಞಗರೂಕತ್ಯಿಾಂದ್, ಅರಿವಿನಿಾಂದ್ ಕೂಡಿರುತಾತ ನೆ. ಹಾಗೆಯೇ
ಸಾಧನೆ ಮಾಂದುವರೆಯು ತಿತ ದ್ದ ಾಂತ್ ಆತನಿಗೆ ಉಸ್ಥರು ಸೂಕ್ಷ್ಮ ವಾಗಿ, ಅತಿಕ್ತರಿದಾಗಿ, ಸಭಾ ವಾಗಿ ಕಾಣಿಸುತತ ದೆ.
3. ಇಡಿೇ ಉಸ್ಥರಿನ ಕಾಯವನುು ಅನುಭವಿಸ್ಥದ್ವನಾಗಿ ನಾನು ಉಸ್ಥರಾಡುತಿತ ದೆದ ೇನೆ ಎಾಂಬ್ ಜ್ಞಗರೂಕತ್ಯ
ಅರಿವನುು ಸಾಿ ಪಿಸುತಾತ ನೆ. ಇಲ್ಲಿ ಆತನು ಅತಾ ಾಂತ ವಿಶ್ಿ ೇಷ್ಣೆಯುತವಾಗಿ ಜ್ಞಗರೂಕವಾಗುತಾತ ನೆ. ಆತನು
ತನು ಏಕಾಗರ ತ್ಯೆಲ್ಭಿ ಉಸ್ಥರಲ್ಲಿ ನೆಲಸ್ಥರುತಾತ ನೆ. ಆಗ ಈ ರಿೇತಿ ಅರಿಯುತಾತ ನೆ. ಉಸ್ಥರು ಮೂಗಿನ
ತ್ತದ್ಧಯಿಾಂದ್ ಪಾರ ರಂಭವಾಗುತತ ದೆ ಹೃದ್ಯದ್ ಹತಿತ ರ ಮಧಾ ವಸೆಿ ಯಲ್ಲಿ ರುತತ ದೆ ಹಾಗು ಅದ್ರ ಅಾಂತಾ ವು
ಕ್ತಬಾ ಟೆಿ ಬ್ಳಿ ಆಗುತತ ದೆ. ಹಾಗೆಯೇ ನಿಶವ ಸವು ಕ್ತಬಾ ಟೆಿ ಯಿಾಂದ್ ಪಾರ ರಂಭವಾಗಿ, ಹೃದ್ಯದ್ಲ್ಲಿ
ಮಧಾ ವಾಗಿ, ಮೂಗಿನಿಾಂದ್ ಅಾಂತಾ ವಾಗುತತ ದೆ. ಈ ರಿೇತಿಯಲ್ಲಿ ಆತ ಇಡಿೇ ಉಸ್ಥರಾಟದ್ ಆದ್ಧ, ಮಧಾ ಮ
ಮತ್ತತ ಅಾಂತಾ ಗಳ ಮೂರು ಅವಸೆಿ ಯಲ್ಲಿ ಜ್ಞಗರೂಕನಾಗಿರುತತ ದೆ. ಆದ್ಧಯ ಪರ ತಿಕ್ಷ್ಣ ಜ್ಞಗರೂಕನಾಗಿ
ಮಧಾ ದ್ ಪರ ತಿಕ್ಷ್ಣ ಜ್ಞಗರೂಕನಾಗಿ, ಅಾಂತಾ ದ್ ಪರ ತಿಕ್ಷ್ಣ ಜ್ಞಗರೂಕನಾಗಿರುತಾತ ನೆ.
4. ಉಸ್ಥರು ಕಾಯದ್ ಸಂಖಾರಗಳನುು (ಚಟ್ಟವಟಿಕೆ) ಶಾಂತಗೊಳಿಸ್ಥ ಉಸ್ಥರಾಡುತಿತ ದೆದ ೇವೆ. ಎಾಂಬ್
ಜ್ಞಗರೂಕತ್ಯ ಅರಿವನುು ಹೊಾಂದುತಾತ ನೆ. ಅಾಂದ್ರೆ ಇಲ್ಲಿ ಶರಿೇರವು ಯಾವ ರಿೇತಿಯಲ್ಲಿ ಯೂ
ಚಲ್ಲಸದೆ, ಅಲ್ಭಿ ಡದೆ, ಬಾಗದೆ ಇರಬೇಕಾಗುತತ ದೆ. ಹಾಗು ನಾವು ಯಾವುದೇರಿೇತಿ ಯೇಚಸುವಾಗ ಉಸ್ಥರು
ಕಸ್ಥವಿಸ್ಥಯಾಗುತತ ದೆ. ನಮಮ ಯೇಚನೆಗಳೆಲ್ಭಿ ನಿಾಂತಾಗ, ಕಸ್ಥವಿಸ್ಥ ನಿಲುಿ ತತ ದೆ. ಕಸ್ಥವಿಸ್ಥ ನಿಾಂತಾಗ
ಶರಿೇರಿಕ ಅಸಮತೇಲನ, ಶರಿೇರಿಕ ಕು ಭೆ ನಿಲುಿ ತತ ದೆ. ಶರಿೇರಿಕ ಕು ಭೆ ನಿಾಂತಾಗ ಶರಿೇರ
ಶಾಂತವಾಗುತತ ದೆ. ಈ ರಿೇತಿಯಲ್ಲಿ ಆತನು ಸಂಖಾರಗಳನುು ಶಾಂತಗೊಳಿಸ್ಥ ಉಶವ ಸ, ನಿಶವ ಸ
ಮಾಡುತಾತ ನೆ.
5. ಆನಂದ್ವನುು (ಪಿೇತಿ) ಅನುಭವಿಸ್ಥದ್ವನಾಗಿ ನಾನು ಉಸ್ಥರಾಡುತಿತ ದೆದ ೇನೆ ಎಾಂಬ್ ಜ್ಞಗರೂಕತ್
ಅರಿವನುು ಹೊಾಂದುತಾತ ನೆ. ಆತನು ಆನಂದ್ ಅನುಭವಿಸ್ಥ ಉಶವ ಸ ಹಾಗು ನಿಶವ ಸ ಮಾಡುತಿತ ರುತಾತ ನೆ.
ಇಲ್ಲಿ ಸಾಧಕನು ಧ್ಯಾ ನಮಗು ನಾಗಿರುವಾಗಿ ಆತನು ಧವ ಾಂದ್ವ ತ್, ಸಂಶಯಗಳನುು ಮೇರುತಾತ ನೆ. ಆಗ
ಆತನಲ್ಲಿ ಆನಂದ್ ಉಾಂಟಾಗುತತ ದೆ. ಹಾಗೆಯೇ ಆತನಿಗೆ ಧ್ಯಾ ನ ವಿಷ್ಯದ್ಧಾಂದ್ಲ್ಲ ಆನಂದ್
ಉಾಂಟಾಗುತತ ದೆ. ಹೇಗೆಾಂದ್ರೆ ಯಾವಾಗ ಕಾಯದ್ ಚಟ್ಟವಟಿಕೆಗಳು (ಸಂಖಾರ) ಶಾಂತವಾದ್ವು ಆಗ
ಆತನಲ್ಲಿ ಆನಂದ್ವು ಉಾಂಟಾಗುತತ ದೆ. ಆನಂದ್ವು 5 ವಿಧದಾದ ಗಿರುತತ ದೆ. ರೇಮಾಾಂಚನ ಆನಂದ್, ಕ್ಷ್ಣಿಕ
ಆನಂದ್, ಪರ ಸರಿಸುವ ಆನಂದ್, ವೇಗದ್ ಆನಂದ್, ಉದೆವ ೇಗದ್ ಆನಂದ್ ಇವುಗಳನುು ಅನುಭವಿಸುತಾತ
ಆತನು ಉಸ್ಥರಾಡುತಾತ ನೆ.
6. ಸುಖವನುು (ಶಾಂತತ್) ಅನುಭವಿಸ್ಥದ್ವನಾಗಿ ನಾನು ಉಸ್ಥರಾಡುತಿತ ದೆದ ೇನೆ ಎಾಂಬ್
ಜ್ಞಗರೂಕತ್, ಅರಿವನುು ಹೊಾಂದುತಾತ ನೆ, ಅದ್ರಂತ್ ಅಭಾ ಸ್ಥಸುತಾತ ಆತನು ಉಶವ ಸ ಮತ್ತತ ನಿಶವ ಸ
ಮಾಡುತಿತ ರುತಾತ ನೆ. ಇಲ್ಲಿ ಸಾಧಕನಿಗೆ ಆನಂದ್ ಉಾಂಟಾದಾಗ ಅದ್ರ ಹಿಾಂದೆ ಸುಖವು ಉಾಂಟಾಗುತತ ದೆ.
ಆನಂದ್ವು ಸೂಿ ಲವಾದ್ರೆ ಸುಖ(ಶಾಂತತ್)ವು ಸೂಕ್ಷ್ಮ ತ್ಯುಳು ದಾದ ಗಿದೆ. ಈ ರಿೇತಿಯ ಸುಖವನುು ಆತ
ನಿವರಣಗಳ ನಾಶ ಹೊಾಂದುತಿತ ರುವುದ್ರಿಾಂದ್ ಅನುಭವಿಸುತಿತ ರುತಾತ ನೆ.
ಪ್ರ ಥಮ ಸಮಾಧಿ
ಇಲ್ಲಿ ಸಾಧಕನಿಗೆ ತನು ಉಸ್ಥರು ಅತಾ ಾಂತ ಶಾಂತವಾದ್ ರಿೇತಿ ಸಾಗುತಿತ ದೆ ಎಾಂಬ್ ಅರಿವು ಬ್ರುತತ ದೆ. ಆತನ
ಉಸ್ಥರಾಟವು ಸೂಕ್ಷ್ಮ ವು ಹಾಗು ಅತಾ ಾಂತ ಶಾಂತವಾಗಿರುತತ ದೆ. ಇದೇರಿೇತಿಯಲ್ಲಿ ಸಾಗುತಿತ ರುವಾಗ ಆತನು
ಉಸ್ಥರು ಕಾಯದ್ ಚಟ್ಟವಟಿಕೆ ಶಾಂತಗೊಾಂಡಾಗ, ಆನಂದ್ವು ಉಕ್ತೆ ದಾಗ, ಆತನ ದೇಹವು
ಹಗುರವಾಗುತತ ದೆ. ಕೆಲವರ ದೇಹವು ತೇಲ್ಭಡುತತ ದೆ ಮತ್ತತ ಹಾಗೆಯೇ ಮೇಲಕೆೆ ೇರುತತ ದೆ. ಹಾಗೆಯೇ
ಕೆಳಕೂೆ ಸಹಾ ಇಳಿಯುತತ ದೆ. ಇದು ಅನುಭವಿಗಳ ಮಾತಾಗಿದೆ.
ಸಾಧಕನು ಉಸ್ಥರಾಡುತಿತ ರುವಾಗ ಆತನ ಮೂಗಿನ ತ್ತದ್ಧಯಲ್ಲಿ ಅಥವಾ ಮೇಲ್ಲನ ತ್ತಟಿಯ
ಮೇಲ್ಭಾ ಗದ್ಲ್ಲಿ ಹತಿತ ಯಂತಹ ಸಪ ಶಶವಾಗುತತ ದೆ. ಇದು ವಶ್ನೇಕೃತ ಚಹೆು ಯಾಗಿದೆ (ಉಗೆ ಹನಿಮತತ ).
ಆಗ ಸಾಧಕ ತನು ಗಮನವನೆು ಲ್ಭಿ ಅಲ್ಲಿ ೇ ಕೇಾಂದ್ಧರ ೇಕೃತ ಮಾಡಿದಾಗ ಆತನಲ್ಲಿ ನಿವರಣಗಳು
ನಾಶವಾಗುತತ ದೆ. ಅಾಂದ್ರೆ ಇಾಂದ್ಧರ ೇಯ ಭೇಗಲ್ಭಲಸೆ, ವಿರೇಧತ್, ಜಡತ್, ಚಾಂತ್, ಸಂದೇಹಗಳೆಲ್ಭಿ
ನಾಶವಾಗಿ ಆತನ ಮನಸುು ಶುದ್ಿ ವಾಗುತ್ತ . ಉಸ್ಥರಾಟವು ಇನ್ನು ಪರ ಕಾಶಮಾನವಾಗಿ ಕಂಡುಬ್ರುತತ ದೆ.
ಆತನಿಗೆ ನಕ್ಷ್ತರ ಗಳ ಗುಾಂಪ್ಪ ಕಾಣಿಸಬ್ಹುದು ಅಥವಾ ನಕ್ಷ್ತರ ಕಾಣಿಸಬ್ಹುದು ಅಥವಾ ರತು ದಂತ್
ಕಾಣಿಸಬ್ಹುದು ಅಥವಾ ರತು ಗಳ ಗುಾಂಪ್ಪ ಕಾಣಿಸಬ್ಹುದು. ಅಥವಾ ಮತ್ತತ ಗಳ ಗುಾಂಪ್ಪ
ಕಾಣಿಸಬ್ಹುದು. ಸುಾಂದ್ರವಾದ್ ಹೊಗೆ ಕಾಣಿಸಬ್ಹುದು. ಜೇಡರ ಬ್ಲ್ಲಯಂತ್ ಕಾಣಿಸಬ್ಹುದು.
ಮೊೇಡಗಳಂತ್ ಕಾಣಿಸಬ್ಹುದು, ಕಮಲದ್ ಹೂ ಅಥವ ರಥದ್ ಚಕರ , ಸೂಯಶನಂತ್, ಚಂದ್ಧರನಂತ್
ಅಥವಾ ಇನಾಾ ವುದೇ ಹೊಳೆವ ವಿಷ್ಯ ಕಾಣಿಸಬ್ಹುದು. ಇದು ಪರ ತಿಭ್ಯಗ ನಿಮತತ ವಾಗಿದೆ (ಪರ ತಿಫಲ್ಲತ
ಚಹೆು ). ಇದು ಕಾಣಿಸ್ಥಕಾಂಡಾಗ ಮರೆಯಾಗಲು ಬಡಬಾರದು. ಇದು ಮರೆಯಾಗಬಾರದೆಾಂದ್ರೆ ಆತನು
ಅತಾ ಾಂತ ಕ್ಷಶಲ್ಲಯಾಗಿರಬೇಕ್ಷ. ಶ್ನೇಲ, ಸಂಯಮ, ನಿವರಣರಹಿತ ಧ್ಯಾ ನ, ಧ್ಯಾ ನ ಕೌಶಲಾ , ಸೂಕ್ಷ್ಮ ತ್ಗೆ
ವಾಲುವಿಕೆ, ಸೂೂ ತರ್ಿ, ದೃಢತ್ ಮತ್ತತ ಪಂಚಬ್ಲಗಳು ಸಮತೇಲನ ಸಹಾಯಕಾರಿಯಾಗುತತ ದೆ.
ನಂತರ ಸಾಧಕನು ಪರ ತಿಭ್ಯಗ ನಿಮತತ ವನುು ವಿಕಸ್ಥಸಬೇಕಾಗುತತ ದೆ. ಮೊದ್ಲು ರಕ್ತು ಸಲು
ಸಾಪಲಾ ಪಡೆದ್ ಮೇಲ್ಲ ಅದ್ನುು ಇಾಂಚು ಇಾಂಚಾಗಿ ವಿಕಸ್ಥಸಲು ಪರ ಯತಿು ಸಬೇಕ್ಷ. ನಂತರ 1 ಅಡಿ
ಅಗಲ, 2 ಅಡಿ ಅಗಲ ಕಡೆಯಷ್ಟಿ ರಥದ್ ಚಕರ ದ್ಷ್ಟಿ ಮನೆಯಷ್ಟಿ , ಊರಿನಷ್ಟಿ ನಂತರ ಅನಂತವಾಗಿ
ವಿಕಸ್ಥಸಬೇಕ್ಷ. ಎಲ್ಲಿ ಲ್ಲಿ ಬೆಳಕನೆು ೇ ಕಾಡುವ ಈ ರಿೇತಿಯ ಆನಂತ ಬೆಳಕನುು ಪಡೆಯುವುದ್ರಿಾಂದಾಗಿ
ಆತನಲ್ಲಿ ವಿತಕಶ ವಿಚಾರ, ಪಿರ ೇತಿ, ಸುಖ, ಏಕಾಗರ ತ್ ಧ್ಯಾ ನಾಾಂಗಗಳು ಕೂಡಿ ಬ್ಲ್ಲಷ್ಠ ವಾಗಿ ಪರ ಥಮ
ಸಮಾಧಿ ಪಡೆಯುತಾತ ನೆ.
ನಂತರ ಆತನು ಈ ಸಮಾಧಿಯಲ್ಲಿ ಬೇಕೆನಿಸ್ಥದಾಗ, ಕ್ತು ಪರ ವಾಗಿ ಲಕ್ಷ್ ಕಡುತಾತ ನೆ. ಬೇಗ
ಪರ ವೇಶ್ನಸುತಾತ ನೆ. ತನಗೆ ಇಷ್ಟಿ ಬಂದ್ಷ್ಟಿ ಕಾಲ ಅದ್ರಲ್ಲಿ ನೆಲಸುತಾತ ನೆ, ವಿಹರಿಸುತಾತ ನೆ. ಹಾಗೆಯೇ
ಕ್ತು ಪರ ವಾಗಿ ಹೊರಬ್ರುತಾತ ನೆ. (ಅಥವಾ ಮಾಂದ್ಧನ ಸಮಾಧಿಗೆ ಪರ ವೇಶ್ನಸುತಾತ ನೆ) ಮತ್ತತ ಅದ್ನುು ಪ್ಪನರ್
ಅವಲ್ೇಕ್ತಸುತಾತ ನೆ.