You are on page 1of 3

ಶ್ರೀಪಾದರಾಜಂ ಶರಣಂ ಪ್ರಪ್ದ್ಯೆ

ಪ್ರಪ್ಂಚವಂದ್ಯೀ ಸತ್ೆ ಎ೦ದು ನಂಬಿ ಅದರಲಯಲೀ ಇದದರಯ ಅಜ್ಞಾನವು ಕವಿದುಕಯ ಂಡು ಬಿಡುತ್ತದ್ಯ,
ಗಾಢವಾಗಿ ಆವರಿಸಿಕಯ ಂಡುಬಿಡುತ್ತದ್ಯ. ಕಾಣುತ್ತತರುವುದ್ಯಲಾಲ ಸತ್ೆವಯಂದು ನೀವು ಭಾವಿಸುತ್ತತೀರ .
ಆದರಯ ಯಾವುದು ಕಾಣುವುದ್ಯ ೀ ಮುಟ್ಟಲು ಬರುವಂಥಹುದ್ಯ ೀ, ಉಣುುವುದಕಯೆ ತ್ತನುುವುದಕಯೆ
ಸಿಗುವಂತ್ಹುದ್ಯ ೀ ,ಯಾವುದ್ಯಲಾಲ ನಮಗಯ ಗಯ ೀಚರಿಸುತ್ಾತ ಇದ್ಯಯೀ ಅದ್ಾೆವುದ ಶಾಶವತ್ವಲಲ.
ಅದ್ಾೆವುದ ಶಾಶವತ್ವಾಗಿರುವುದಿಲಲ. ಆದದರಿಂದ ಅಶಾಶವತ್ವಾದ ಪಾರಪ್ಂಚಿಕ ಜೀವನದ
ಆಗುಹಯ ೀಗುಗಳೂ ಅಷಯಟೀ . ಅವು ಕ ಡಾ ಶಾಶವತ್ವಲಲ, ಈಗ ದುುಃಖ ಇದ್ಯ ಎಂದರಯ ಅದು ಹಾಗಯೀ
ಇರುವುದಿಲಲ.. ಸುಖ ಬರುತ್ತದ್ಯ. ಈಗ ಸುಖವಿದ್ಯ ಎಂದರಯ ಅದ ಹಾಗಯಯೀ ಇರುವುದಿಲಲ .ದುುಃಖವು
ಬರುತ್ತದ್ಯ .ಪ್ರಪ್ಂಚದಲ್ಲಲ ನಮಗಯ ಯಾವಾಗಲ ಒಳ್ಯೆಯದ್ಯೀ ಆಗುತ್ತತರಬಯೀಕು ಎಂದು ಬಯಸುತ್ತತೀರ
.ಆದರಯ ಅಶಾಶವತ್ವಾದ ಪ್ರಪ್ಂಚವಯೀ ಸತ್ೆವಯಂದು ತ್ತಳಿದು ಜೀವಿಸುತ್ತತರುವಾಗ ಅಲ್ಲಲ ಶಾಶವತ್ ಸುಖ
ಪಾರಪ್ತತ ಆಗುವುದು ಸಾಧ್ೆವಯೀ ? ಸುಖವೀ ದುುಃಖವೀ ಯಾವುದ್ಾದರ ಒಂದು
ಎದುರಾಗುತ್ತತರುತ್ತದ್ಯ. ರಯ ೀಗರುಜನಗಳಿಗ೦ತ್ ಬಿಡುವಿರುವುದಿಲಲ.

ಪ್ರಪ್ಂಚವನುು ಮಾಡಬಯೀಕಾಗುತ್ತದ್ಯ. ಬಯೀಡ ಅನುುವಂತ್ತಲಲ. ಆದರಯ ಪ್ರಪ್ಂಚದಲ್ಲಲ ಇದದರ ಸಹ ನಮಮ


ಲಕ್ಷ್ಯ ಪ್ರಮಾತ್ಮನ ಕಡಯಗಯ ಇರಬಯೀಕು .ನಮಮ ಗುರಿ ಪ್ರಮಾತ್ಮನ ಪಾರಪ್ತತಯಂದ್ಯೀ ಆಗಿರಬಯೀಕು.
ಎಷ್ುಟ ಅಗತ್ೆವೀ ಅಷ್ುಟ ಸರಳವಾಗಿ ಜೀವನ ಮಾಡಿಕಯ ಂಡು ಹಯ ೀಗಬಯೀಕು .ನಾವು ಈ ಜಗತ್ತತಗಯ
ಬಂದಿರುವುದ್ಯೀ ಪ್ರಮಾತ್ಮನನುು ಪಾರಪ್ತತ ಮಾಡಿಕಯ ಳೆಲು . ಅದಕಾೆಗಿ ಶರಮಿಸಬಯೀಕು. ಅದಕಾೆಗಿಯೀ
ಪ್ರಯತ್ುಗಳನುು ಮಾಡಿಕಯ ಂಡು ಹಯ ೀಗಬಯೀಕು.

ಒಲಯಯನುು ಹಯ ತ್ತತಸುವ ಸಮಯದಲ್ಲಲ ನಾವು ಶರದ್ಯದಯಂದ ಅದರ ಕಡಯಗಯ ಗಮನ ಕಯ ಡಬಯೀಕಾಗುತ್ತದ್ಯ.


ಉರಿ ಕಡಿಮೆಯಾದಂತ್ಯಲಲ ಕಟ್ಟಟಗಯಯನುು ಇಡಬಯೀಕಾಗುತ್ತದ್ಯ. ಆಗ ಮಾತ್ರ ಒಲಯಯು ಚಯನಾುಗಿ
ಉರಿಯುತ್ತದ್ಯ. ಉರಿಯು ಚಯನಾುಗಿರಬಯೀಕಯಂದರಯ ಕಟ್ಟಟಗಯಯನುು ನ ಕುತ್ತತರಬಯೀಕು. ಗಮನವಿಟ್ುಟ
ಶರದ್ಯೆಯಂದ ಆ ಕಯಲಸ ಮಾಡದಿದದರಯ ಉರಿಯು ಕಡಿಮೆಯಾಗಿ ಹಯ ಗಯ ಸುತ್ತತಕಯ ಳಳೆತ್ತದ್ಯ ಒಲಯ ಆರುತ್ತ ದ್ಯ.

ಹೀಗಯಯೀ ಜೀವಿಯು ತ್ನು ನತ್ೆ ಜೀವನದಲ್ಲಲ ಪ್ರಮಾತ್ಮನ ಕೃಪಯಯನುು ಹಯ ಂದಲು ಶರದ್ಯೆಯಂದ


ಪ್ರಯತ್ುಗಳನುು ಮಾಡುತ್ಾತ ಹಯ ೀಗಬಯೀಕು ನಮಮ ಲಕ್ಷ್ಯವು ಆ ಕಡಯಗಯೀ ಇರಬಯೀಕು .ಅದಕಾೆಗಿ ಭಜನಯ
ಸತ್ಸಂಗ ಧ್ಾೆನ ಸಯೀವಯ ಏನಾದರ ಮಾಡುತ್ತತರಬಯೀಕು. ಆಗ ಅಂತ್ರಂಗದ ಪ್ರಕಾಶವು ಚಯನಾುಗಿ
ಬಯಳಗುತ್ತದ್ಯ. ಮಾಡುತ್ತತರುವ ಪ್ರಯತ್ುಗಳನುು ನಲ್ಲಲಸಬಾರದು . ಭಜನಯ ಸತ್ಸ೦ಗ ಇತ್ಾೆದಿಯಾಗಿ
ತ್ಾನು ನತ್ೆವೂ ಮಾಡುತ್ತತರುವ ಪ್ರಯತ್ುಗಳನುು ಕಯೈಬಿಟ್ಟರಯ ಅಜ್ಞಾನವಯಂಬ ಹಯ ಗಯಯು
ಆವರಿಸಿಕಯ ಳಳೆತ್ತದ್ಯ. ಅಂತ್ರಂಗದಲ್ಲಲ ಮಾಯ ಕವಿದುಕಯ ಳಳೆತ್ತದ್ಯ.

ಪಾರಪ್ಂಚಿಕವಾಗಿ ಎದುರಾಗುವ ಅಡತ್ಡಯಗಳನುು ವಿವಯೀಕದಿಂದ ನೀಗಿಸಿಕಯ ಳೆಬಯೀಕು. ಏನಾದರ


ಅಡಯತ್ಡಯ ಎದುರಾದ್ಾಗ ಅದಕಯೆ ಒಂದು ವೆವಸಯೆಯನುು ಮಾಡಿ ಸತ್ ಸಂಗದಲ್ಲಲ ಭಾಗವಹಸಬಯೀಕು.
ಮನುಷ್ೆನು ಭಗವಂತ್ನ ಕಡಯಗಯ ಹಯ ೀಗುವಾಗಲಯೀ ವಿಘ್ುಗಳಳ ಹಯಚಾಾಗಿ ಎದುರಾಗುತ್ತವಯ .ಅನಯೀಕ
ಭಕತರು ಇಲ್ಲಲ ಬಂದ್ಾಗ ಹಯೀಳಳತ್ಾತರಯ, " ಅಪಾಾಜ, ನಾನು ಸತ್ಸಂಗಕಯೆ ಅಥವಾ ನಮಮ ದಶಶನಕಯೆ
ಬರುವಾಗಲಯೀ ನನಗಯ ಕಯಲಸದ ಒತ್ತಡವು ಹಯಚಾಾಗುತ್ತದ್ಯ. ಮೆೀಲಧಿಕಾರಿಗಳಿಂದ ನಾನಾರಿೀತ್ತಯ
ಅಡಯತ್ಡಯ ಎದುರಾಗುತ್ತದ್ಯ"ಎನುುತ್ಾತರಯ .ಭಗವಂತ್ನ ಕಡಯಗಯ ಹಯ ೀಗುವಾಗ ಹೀಗಯ ಆಗುವುದು ಸಹಜ
.ಅದು ಭಕತನಗಯ ಪ್ರಿೀಕ್ಷಯಯ ಹೌದು. ಆಗ ಧ್ೃತ್ತಗಯಡದ್ಯ ಭಗವಂತ್ನ ಕಡಯಗಯ ಸಾಗಬಯೀಕು.
ಸಂಸಾರವನುು ನಯಚಿಾ ಕಯಡಬಯೀಡ ಎಂದು ಹಯೀಳಿರುವುದು ಇದಕಾೆಗಿಯೀ.

ತ್ಾನು ನತ್ೆ ಅನುಸರಿಸುವ ಭಗವತ್ ಪಾರಪ್ತತಯ ಪ್ರಯತ್ುಗಳನುು ಹಯಚುಾ ಮಾಡಿಕಯ ಳಳೆತ್ಾತ


ಹಯ ೀಗಬಯೀಕು ... ಅದು ಕಡಿಮೆಯಾಗಬಾರದು. ನಾವು ಆಶರಮದಲ್ಲಲ ಹಂದ್ಯ ಪ್ೂಜಯ ಮಾಡುತ್ತತದ್ಯದವು
ನಂತ್ರ ವಿಶಯೀಷ್ ದಿನಗಳಲ್ಲಲ ಉತ್ಸವ ಮಾಡಿದ್ಯವು, ಅಮಾವಾಸಯೆ ದಿನ ಪ್ಲಲಕ್ಕೆ ಉತ್ಸವ
ಪಾರರಂಭಿಸಿದ್ಯವು.. ಈಗ ಪ್ರತ್ತ ಗುರುವಾರವೂ ವಿಜೃಂಭಣಯಯಂದ ಪ್ಲಲಕ್ಕೆ ಉತ್ಸವ ಮಾಡುತ್ತತದ್ಯದೀವಯ.
ನೀವಯೀ ನಯ ೀಡುತ್ತತದಿದೀರ. ಹೀಗಯಯೀ ನೀವು ಈಗ ಮಾಡುತ್ತತರುವ ಪ್ರಯತ್ುಗಳನುು ಹಯಚಿಾಸಿಕಯ ಳಳೆತ್ಾತ
ಹಯ ೀಗದಿದದರಯ ಪ್ರಯತ್ು ಕುಂಠಿತ್ವಾಗಿ ಭಕ್ಕತಯು ಸಹ ಕುಂಠಿತ್ವಾಗಿ 'ಕರಮೆೀಣ ಮಾಯಯಂಬ
ಹಯ ಗಯಯು ಆವರಿಸಿ ಅಜ್ಞಾನವು ಕವಿದು ಕಯ ಳಳೆತ್ತದ್ಯ. ನಾನಾ ರಿೀತ್ತಯ ಭರಮೆ ಕಲಾನಯಗಳಳ
ಆಲಯ ೀಚನಯಗಳಳ ಬರುತ್ತವಯ ಹಯ ರಗಿನಂದ ಯಾರಯ ೀ ನಮಗಯ ವಿಘ್ು ತ್ರುವುದಲಲ, ನಮಮ ಮನಸಯಸೀ
ನಮಗಯ ನಾನಾ ರಿೀತ್ತಯ ಆಲಯ ೀಚನಯಗಳನುು ತ್ಂದು ಹಾಕುವ ಮ ಲಕ ಅಡಯತ್ಡಯ
ಉಂಟ್ುಮಾಡುತ್ತದ್ಯ. ಯಾಕಯ ಸತ್ಸಂಗಕಯೆ , ಗುರು ದಶಶನಕಯೆ ಹಯ ೀಗಬಯೀಕು, ಹೀಗಯಯೀ ಚಯನಾುಗಿದ್ಯ
ಎಂದು ಹಚಿಾ ಕಯ ಡುತ್ತದ್ಯ . ಆದದರಿಂದ, ಬಿಡದ್ಯ ನರಂತ್ರ ಪ್ರಯತ್ುಗಳನುು ಮಾಡುತ್ಾತ ಹಯ ೀಗಿರಿ.
ಉಣುುವುದು ತ್ತನುುವುದನುು, ಜೀವಿಸಲು ಅವಶೆಕವಾಗಿ ಇರುವಂತ್ಯ ಇಟ್ುಟಕಯ ಳಿೆರಿ.
ಉಣುುವುದಕಾೆಗಿಯೀ ಬದುಕ್ಕರುವಂತ್ಯ ಇರಬಾರದು.ನೀವು ಯಾವ ವೆಕ್ಕತಗಳಲ್ಲಲ ,ಮನಯ, ವಸುತ
ವಿಚಾರಗಳಲ್ಲಲ ಮೀಹವನುು ಇಟ್ಟಟರುತ್ತತೀರಯ ೀ ಅಲ್ಲಲ ಏನಾದರ ವೆತ್ಾೆಸವಾದ್ಾಗ ನಮಗಯ ತ್ಳಮಳ
ಆಗುತ್ತದ್ಯ, ನೀವು ಅಂದುಕಯ ಂಡಿದುದ ನಡಯಯದಿದ್ಾದಗ ಅಥವಾ ನಮಮಂತ್ಯ ನಡಯಯುತ್ತತರುವಾಗ
ಯಾರಾದರ ಅದಕಯೆ ವಿರುದೆವಾಗಿ ಮಾತ್ಾಡಿದರಯ ಆಗ ತ್ಳಮಳಗಯ ಳಳೆತ್ತತೀರ. ಆದರಯ ಯಾರು
ಎಡಬಿಡದ್ಯ ಗುರುಸಮರಣಯ ಗುರುವಿನ ಭಜನಯ ಸತ್ಸಂಗಳಲ್ಲಲ ಭಾಗವಹಸುತ್ಾತ ಗುರುಸಯೀವಯ
ಗುರುಕರುಣಯಗಾಗಿ ಹಾತ್ಯ ರಯಯುತ್ಾತರಯಯೀ, ಅದಕಾೆಗಿ ಎಡಯಬಿಡದ್ಯ ಪ್ರಯತ್ು ಪ್ಡುತ್ಾತರಯ ೀ
ಪ್ರಮಾತ್ಮನಗಾಗಿ ಹಂಬಲ್ಲಸುತ್ಾತರಯಯೀ ಅವರಿಗಯ ಖಂಡಿತ್ವಾಗಿ ಭಗವದ್ ಕೃಪಯಯು
ಪಾರಪ್ತತಯಾಗುತ್ತದ್ಯ. ಗುರುವಿನ ಬಳಿಗಯ ಆಧ್ಾೆತ್ತಮಕವಾದ ಪಾರಪ್ತತಗಾಗಿ ಕಯೀಳಿಕಯ ಂಡು ಬರಬಯೀಕು.ದತ್ತನ
ಸನುಧಿಯಲ್ಲಲ ಅದ್ಯೀ ಸಿಗುವುದು. ಕಣ್ಣುಗಯ ಕಾಣುವುದು ಮುಟ್ಟಲು ಬರುವ೦ತ್ವುಗಳ್ಯಲಾಲ ಪ್ರಪ್ಂಚದಲ್ಲಲ
ಸಿಗುತ್ತವಯ. ಇಲ್ಲಲ ಅವು ಸಿಗುವುದಿಲಲ.

ಜಯೈ ಗುರುದ್ಯೀವ ದತ್ತ

You might also like