You are on page 1of 2

ಶ್ರೀ ಸ್ವರ್ಣಗೌರಿ ವ್ರತ ಕಥಾರ್ಣವ್ು

ಸೂತ ಪುರಾಣಿಕರು ಶೌನಕಾದಿ ಭಹಾಮುನಿಗಳನ್ನು ಕುರಿತು, ಎಲೈ ಮುನಿವಮಯರೇ! ಕೈಲಾಸ


಩ವಯತದಲ್ಲಿ ಩ಯಶಿವಮೂರ್ತಯಯು ಮಕ್ಷ ಕಿನು ಯ ಗಂಧವಯರಿಿಂದ ಸೇವೆಮನ್ನು ಕೈಗೊಳ್ಳು ತ್ತಾ , ನಾಯದ
ತುಿಂಬುಯಯ ವೀಣಾಗಾನದಿಿಂದ ಆನಂದವನ್ನು ಹಿಂದಿರುವ ಸಭಮದಲ್ಲಿ ಷಣ್ಮು ಖಸ್ವಾ ಮಿಯು
ಬಕಿಾ ವನಮಪೂರಿತನಾಗಿ ಸ್ವಾ ಮಿಮನ್ನು ಕುರಿತು, ಹೇ! ಸ್ವಾ ಮಿಯೇ, ಩ೃ ಪಂಚದಲ್ಲಿ ಜನರು ಯಾವ
ವೃ ತವನ್ನು ಆಚರಿಸಿದರೆ ಸಭಸಾ ವಾದ ಇಷ್ಟಾ ರ್ಯಗಳನ್ನು ಹಿಂದಿ ಸಂತೀಷಚಿತಾ ರಾಗಿ ಯಾವ
ವಧವಾದ ನ್ಯೂ ನತೆಯೂ ಇಲ್ಿ ದ ಪುತೃ ಪೌತ್ತೃ ಭಿವೃದಿಿ ಮನ್ನು ಹಿಂದುತ್ತಾ ರೆಯೀ ಅಿಂತಹ
ವೃ ತವಿಂದನ್ನು ಩ೃ ಪಂಚೀದ್ಧಿ ಯಕಾಾ ಗಿ ರ್ತಳಿಸಬೇಕಿಂದು ಪ್ರೃ ರ್ಥಯಸಲು, ಩ಯಮ೅ಶ್ಾ ಯನ್ನ
ಕುಮಾಯಸ್ವಾ ಮಿಮ ಮಾತನ್ನು ಕೇಳಿ ಆನಂದದಿಿಂದ, ಎಲೈ ಕುಮಾಯಸ್ವಾ ಮಿಯೇ, ಒಳ್ಳು ಮ ಩ೃ ಶ್ನು ಮನ್ು ೀ
ಮಾಡಿದೆ. ಹೇಳ್ಳವೆನ್ನ ಕೇಳ್ಳ:-

಩ೃ ಪಂಚದಲ್ಲಿ ಜನಗಳ್ಳ ಆಚರಿಸತಕಾ ವೃ ತಗಳಲ್ಲಿ ಅತೂ ಿಂತ ಶ್ನೃ ೀಷಠ ತಯವಾದ


ಸಾ ರ್ಯಗೌರಿಪೂಜೆಯಿಂಫ ಒಿಂದು ವೃ ತವಿಂಟು. ಈ ವೃ ತವ ಸಕಲ್ ಇಷ್ಟಾ ರ್ಯಗಳನ್ನು ಕ೉ಡತಕಾ ದುು .
ಅಲ್ಿ ದೆ ಭಹಾ ಪುರ್ೂ ಕಯವಾದದುು . ಇದಕಾಾ ಗಿ ಒಿಂದು ಇರ್ತಹಾಸವನ್ನು ಹೇಳ್ಳವೆನ್ನ ಕೇಳ್ಳ.

ಪೂವಯಕಾಲ್ದಲ್ಲಿ ಸಯಸಾ ರ್ತೀ ನದಿೀ ರ್ತೀಯದಲ್ಲಿ ವಭಲಾಪುರಿಯಿಂಫ ಒಿಂದು ಩ಟ್ಾ ರ್ವದಿು ತು. ಆ
಩ಟ್ಾ ರ್ವನ್ನು ಚಂದೃ ಩ೃ ಬನ್ಿಂಫ ಅಯಸನ್ನ ಸತೂ ಧಭಯಗಳನ್ನು ಬಿಡದೆ ಩ರಿಪ್ರಲ್ಲಸುರ್ತಾ ದು ನ್ನ. ಆತನಿಗೆ
ಸಿಂದಮಯನಿಧಿಗಳಾದ ಇಫಬ ರು ಩ರ್ತು ಮರಿದು ರು. ಇವಯಲ್ಲಿ ರಿರಿಮ ಂಿಂಡರ್ತಮಲ್ಲಿ ದೊರೆಗೆ ಪ್ೃ ೀಭವ
ಅರ್ತಯಾಗಿದಿು ತು. ರಿೀಗಿಯಲು ಒಿಂದ್ಧನಿಂದು ದಿನ ಚಂದೃ ಩ೃ ಬನ್ನ ಅಯರ್ೂ ದಲ್ಲಿ ್ೃ ಯಮೃಗಗಳ್ಳ
ಅರ್ತಯಾಗಿರುವದೆಿಂದು ವನಪ್ರಲ್ಕರಿಿಂದರಿತು, ಬೇಟೆಯಾಡುವ ಉದಿು ಶ್ೂ ದಿಿಂದ ಕಾಡಿಗೆ ಹಯಟ್ನ್ನ.
ಅಲ್ಲಿ ್ೃ ಯಮೃಗಗಳಾದ ವಾೂ ಘೃ ಫಲ್ಲಿ ಕಗಳನ್ಯು , ಹುಲ್ಲ, ಚಿಯತೆ, ಕಾಡೆಮೄು ಮೊದಲಾದುವಗಳನ್ಯು
ಬೇಟೆಯಾಡಿ, ಫಹಳ ಕಾಲ್ ಬೇಟೆಯಾಡಿದುದರಿಿಂದ ಫಳಲ್ಲ ವಶ್ೃ ಿಂರ್ತಗಾಗಿ ಸಥ ಳವನ್ನು
ಹುಡುಕಿಕ೉ಿಂಡು ಹಯಟ್ನ್ನ. ಫಹಳ ದೂಯದಲ್ಲಿ ಒಿಂದು ಯಭಣಿೀಮವಾದ ಸರೀವಯವ
ಕಣ್ಮು ಗಳಿಗೆ ಗೊೀಚಯವಾಯಿತು. ಆ ಸರೀವಯವ ರ್ತಳಿಯಾದ ನಿೀರಿನಿಿಂದಲ್ಲ, ಬಿಳಿಮದ್ಧದ
ತ್ತವರೆಹೂಗಳಿಿಂದಲ್ಲ, ಅನೇಕ ಮಂದಿ ಅ಩ಸ ಯಸಿಾ ರೀಮರಿಿಂದಲ್ಲ ಩ೃ ಕಾಶ್ಮಾನವಾಗಿದಿು ತು. ಆ
಩ೃ ದೇಶ್ದಲ್ಲಿ ನೇಭದಿಿಂದ ವೃ ತ್ತಚಯಣೆಮನ್ನು ಮಾಡುರ್ತಾ ದು ಅ಩ಸ ಯಸಿಾ ರೀಮಯನ್ನು ನೀಡಿ ರಾಜನ್ನ
ಭ್ೃ ಿಂತನಾಗಿ ವೃ ತದಶ್ಯನ ಮಾತೃ ದಿಿಂದಲೇ ಆಯಾಸ ಩ರಿಹಾಯವಾಗಲು, ಅ಩ಸ ಯ ಸಿಾ ರೀಮಯ ಸಮಿೀ಩ಕಾ
ಬಂದು, ಸಭ್ಗೂ ವರ್ತಮರಿರಾ! ನಿೀವ ಮಾಡುರ್ತಾ ರುವ ವೃ ತವಾವದು? ಎಿಂದು ಕೇಳಲು, ಸಿಾ ರೀಮರು
ಎಲೈ ರಾಜನೇ! ನಾವ ಸಾ ರ್ಯಗೌರಿೀ ವೃ ತವನ್ನು ಮಾಡುರ್ತಾ ದೆು ೀವೆ ಎಿಂದು ಹೇಳಲು,
ಆಶ್ಚ ಮಯಚಕಿತನಾದ ರಾಜನ್ನ, ಎಲೈ ಅ಩ಸ ಯ ಕಾಮಿನಿಮರೇ! ಈ ವೃ ತವಧಾನವ ಹೇಗೆ? ಇದರಿಿಂದ
ಯಾವ ವಧವಾದ ಕಾಭೂ ಸಿದಿಿ ಯಾಗುವದು? ಸವಸ್ವಾ ಯವಾಗಿ ಈ ಕಥೆಮನ್ನು ಹೇಳಬೇಕಿಂದು ಕೇಳಲು
ಆ ಅ಩ಸ ರಾಿಂಗನ್ಮರು,

ಎಲೈ ಭೂವಯರ್ತಲ್ಕನೇ ಈ ವೃ ತವನ್ನು ಭ್ದೃ ಩ದ ಶುದಿ ತದಿಗೆ ದಿನದಲ್ಲಿ ಮಾಡಬೇಕು.


ಹದಿನಾರು ವಷಯಗಳ್ಳ ಕೃ ಭವಾಗಿ ಈ ವೃ ತವನಾು ಚರಿಸಿ ಆದಿಮಲಾಿ ಗಲ್ಲೀ, ಭಧೂ ದಲಾಿ ಗಲ್ಲೀ,
ಅಿಂತೂ ದಲಾಿ ಗಲ್ಲೀ ಉದ್ಧೂ ಩ನ್ಮನ್ನು ಮಾಡಬೇಕು ಎಿಂದು ಹೇಳಿದ ಅ಩ಸ ರಾಿಂಗನ್ಮಯ ಮಾತನ್ನು
ಕೇಳಿದೊಡನ್ಯೇ ರಾಜನ್ನ ಜಿತಿಂದಿೃ ಮನಾಗಿ ಅವರು ಹೇಳಿದ ಕಲ್ಪ ದಂತೆ ವೃ ತವನಾು ಚರಿಸಿ
ದೊೀಯಬಂಧನವನ್ನು ಮಾಡಿಕ೉ಿಂಡು ಭನ್ಗೆ ಬಂದು ತನು ಇಫಬ ರು ಩ರ್ತು ಮರಿಿಂದಲ್ಲ ವೃ ತವನ್ನು
ಮಾಡಿಸಲು ಩ೃ ಮತು ಩ಟ್ಾ ನ್ನ. ರಿರಿಮ ಂಿಂಡರ್ತಯು ಩ರ್ತಮ ಮಾತನ್ನು ಕೇಳ್ಳತಾ ಲೇ ಅತೂ ಿಂತ
ಕ೉ೀಪ್ರವನಿಾ ತಳಾಗಿ ಩ರ್ತಯು ಧರಿಸಿದು ದ್ಧಯವನ್ನು ಕಿತುಾ ಅಯಭನ್ಮ ರಿಿಂದೆ ಇದು ಒಿಂದು ಒರ್ಗಿದ
ಗಿಡದಮ೅ಲೆ ಅದನ್ನು ಬಿಸ್ವಡಿದಳ್ಳ. ಩ರ್ತಯು ಇದು ಸರಿಮಲ್ಿ ವೆಿಂದು ಎಷ್ಟಾ ಹೇಳಿದರೂ
ಕೇಳದೆಹೀದಳ್ಳ. ಗಿಡವ ಒರ್ಗಿಹೀಗಿದು ರೂ ಈಕಯು ಬಿಸ್ವಡಿದ ವೃ ತದ್ಧಯದ ಭರಿಮೄಯಿಿಂದ
ಚಿಗುರಿ ಹೂವಾಗಿ ಪಲಾಭಿವೃದಿಿ ಯಾಯಿತು. ಕಿರಿಮ ಂಿಂಡರ್ತಯು ಈ ವಚಾಯವನ್ು ಲಾಿ ನೀಡಿ ಆ
ದ್ಧಯವನ್ನು ಬಕಿಾಯಿಿಂದ ತೆಗೆದುಕ೉ಿಂಡುಹೀಗಿ ರಾಜನ್ನ ಹೇಳಿದಂತೆ ವೃ ತವನ್ನು ಮಾಡಿ, ಆತನ
ಪ್ೃ ೀರ್ತಗೆ ಪ್ರತೃ ಳಾಗಿ ಬೇಕಾದ ಇಷ್ಟಾ ರ್ಯಗಳನ್ನು ಩ಡೆದು ರಾಜನ ಕೃಪ್ಗೆ ಪ್ರತೃ ವಾಗಿದು ಳ್ಳ. ರಿರಿಮ
ಂಿಂಡರ್ತಯು ವೃ ತವನ್ನು ದೂರಿೀಕರಿಸಿದ ಪ್ರತಕದಿಿಂದ ಅತೂ ಿಂತ ತಿಂದರೆಗೊಳಗಾಗಿ, ದೊರೆಯಿಿಂದ
ದೂಷಿಸಲ್ಪ ಟ್ಾ ವಳಾಗಿ ಅಯರ್ೂ ಕಾ ಹೀಗಿ ಅಲ್ಲಿ ದು ಋಷ್ಟೂ ಶ್ೃ ಭಗಳನ್ನು ಸೇರಿದಳ್ಳ. ಅವರೂ ಸಹ
ನಿೀನ್ನ ಫಹು ಪ್ರಪ್ಯು, ನಭು ಆಶ್ೃ ಭಗಳಲ್ಲಿ ನಿಲ್ಿ ಲು ಅವಕಾಶ್ವಾಗಲಾಯದೆಿಂದು ತರೆದುಬಿಟ್ಾ ರು.
ಅಲ್ಲಿ ಿಂದ ರ್ತಯಸಾ ಾತಳಾಗಿ ಸಾ ರ್ಯಗೌರಿಮನ್ು ೀ ಧಾೂ ನಿಸುತ್ತಾ ದುುಃಖದಿಿಂದ ಒಿಂದು ಩ೃ ದೇಶ್ದಲ್ಲಿ
ಕುಳಿತುಕ೉ಳು ಲು, ಆಕಮಲ್ಲಿ ಸಂತುಷಿಾ ಗೊಿಂಡ ಸಾ ರ್ಯಗೌರಿಯು ಩ೃ ತೂ ಕ್ಷಳಾದಳ್ಳ. ್ಡಲೇ ರಾಜನ
ಭ್ಯಯಯು ಅತೂ ಿಂತ ಸಂತೀಷದಿಿಂದಲ್ಲ, ಶ್ೃ ದ್ಧಿ ಬಕಿಾ ಗಳಿಿಂದಲ್ಲ ಆಕಗೆ ಸ್ವಷ್ಟಾ ಿಂಗ
ದಂಡ಩ೃ ಣಾಭವನ್ನು ಮಾಡಿ ಸ್ಾೀತೃ ವನ್ನು ಮಾಡಿದಳ್ಳ. ಈಕಯು ಮಾಡಿದ ಸ್ಾ ರೀತೃ ದಿಿಂದ
ಸಂತುಷಾ ಳಾದ ಪ್ರವಯರ್ತಯು ಆಕಗೆ ಸಭ್ಗೂ ವನ್ಯು , ಪುತೃ ಸಂತ್ತನವನ್ಯು , ಇಷ್ಟಾ ರ್ಯಸಿದಿಿ ಗಳನ್ಯು
ಕ೉ಟುಾ ಅಿಂತಧಾಯನಳಾದಳ್ಳ. ಈ ವೃ ತ್ತಚಯಣೆಯಿಿಂದ ಸಕಲ್ವಾದ ಕಾಭೂ ಗಳನ್ಯು ಹಿಂದಿ
಩ರ್ತಯಡನ್ ಅನೇಕ ಕಾಲ್ ಸುಖವಾಗಿದುು ಩ರ್ತಸರಿತಳಾಗಿ ಶಿವಲ೉ೀಕವನ್ನು ಹಿಂದಿ
ಸ್ವಯುಜೂ ಮುಕಿಾಮನ್ನು ಩ಡೆದಳ್ಳ.

ಆದುದರಿಿಂದ ಯಾರು ಈ ವೃ ತವನ್ನು ಮಾಡುತ್ತಾ ರೆಯೀ ಅವರಿಗೆ ಸಾ ರ್ಯಗೌರಿೀದೇವಮ


ಅನ್ನಗೃ ಹದಿಿಂದಸಕಲ್ ಇಷ್ಟಾ ರ್ಯಗಳ್ಳ ಸಿದಿಿ ಸುವವ ಎಿಂದು ಩ಯಮ೅ಶ್ಾ ಯಸ್ವಾ ಮಿಯು
ಕುಮಾಯಸ್ವಾ ಮಿಗೆ ಹೇಳಿದನ್ನ ಎಿಂದು ಸೂತಭಹಾಮುನಿಯು ಶೌನಕಾದಿಭಹಾ ಮುನಿಗೆಳಿಗೆ
ರ್ತಳಿಸಿದನ್ನ ಎಿಂಫಲ್ಲಿ ಗೆ ಸ್ವಾ ಿಂದಪುರಾರ್ದಲ್ಲಿ ಹೇಳಿರುವ ಸಾ ರ್ಯಗೌರಿ ವೃ ತಕಥೆಯು
ಸಂಪೂರ್ಯವಾಯಿತು.

---

You might also like