Professional Documents
Culture Documents
ಶ್ೌ ೀಮುಡಿ
“ಆ ಮಹೀಶಕ್ರ ತುವರದೊಳುದ್ದಾ ಮ ಮುನಿಜನರಚಿತ ಮಂತರ
ಸ್ತ ೀಮ ಪುಷ್ಕ ರಪೂತ ಪುಣ್ಯ ಜಲಾಭಿಷೇಚನದ
ಶ್ರ ೀಮುಡಿಗೆ ಕೈಯಿಕ್ಕಕ ದನು; ವರಕಾಮಿನಿೀ ನಿಕುರುಂಬವಕ್ಟಕ್
ಟಾ ಮಹಾಸತಿ ಶ್ವಶ್ವಾಯುಂದೊದಱೆತಲ್ಲ ಲ್ಲಲ .”
– ನಾರಾಣ್ಪ್ಪ
ಕನ್ನ ಡ ಸಾಹಿತ್ಯ ರಂಗದಲ್ಲಿ ದ್ರೌ ಪದಿಯ ಶ್ೌ ೀಮುಡಿಗೆ ಕೈಯಿಟ್ಟ ನಾಲ್ವ ರು ಸಮರ್ಥರಲ್ಲಿ
ಇಬ್ಬ ರು ಮಹಾಕಲ್ಲಗಳು, ಇನ್ನನ ಬ್ಬ ರು ಮಹಾಕವಿಗಳು: ಭೀಮ ದುಶ್ಯಯ ಸನ್; ಪಂಪ,
ನಾರಣಪಪ . ಒಬ್ಬ ಮುಡಿ ಬಿಚ್ಚಿ ದ ಕಲ್ಲ, ಇನ್ನನ ಬ್ಬ ಕಟ್ಟಟ ದ ಕಲ್ಲ. ದ್ರೌ ಪದಿಯ ಮುಡಿ
ಬಿಚ್ಚಿ ದ ಸಂದರ್ಥದಲ್ಲಿ ಪಂಪ ತ್ನ್ನ ‘ಹಿತ್ಮಿತ್ ಮೃದುವಚನ್’ತೆ ಅತಿ
ಕಾಪಥಣಯ ವಾಗುವಷ್ಟ ರ ಮಟ್ಟಟ ಗೆ ಸಂಕ್ಷ ೀಪವಾಗಿ ವರ್ಣಥಸಿಬಿಟ್ಟಟ ಮುುಂದಿನ್
ರುದೌ ರ್ಯಂಕರ ಸನ್ನನ ವೇಶಕ್ೆ ಧಾವಿಸಿದ್ದಾ ನೆ. ಅವನ್ ಪೌ ತಿಭೆಯ ದೃಷ್ಟಟ ಯಲ್ಲಿ ಆ
ಸಂದರ್ಥ ಛಂದಸಿಿ ನ್ ಗೌರವಕ್ಕೆ ಪಾತ್ೌ ವಾಗಿಲ್ಿ ವುಂಬಂತೆ ತೀರುತ್ತ ದೆ. ನಾರಣಪಪ
ಸುಮಾರು ಐವತ್ತತ ಷ್ಟ್ಪ ದಿಗಳಲ್ಲಿ ವಿಸಾತ ರವಾಗಿ ವಿವರವಾಗಿ ಹೇಳುವುದನೆನ ಲ್ಿ ಪಂಪ
ಹತ್ತತ ಹನೆನ ರಡು ಗದಯ ದ ಮತ್ತತ ನಾಲ್ೆ ೀನಾಲ್ಕೆ ಪದಯ ದ ಪಂಕ್ತತ ಗಳಲ್ಲಿ ವರ್ಣಥಸಿ
ಪೂರೈಸುತ್ತತ ನೆ, ನಾರಣಪಪ ಹೇಳಿರುವ ಯಾವುದನ್ನನ ಬಿಡದೆ.
ನಾರಣಪಪ ನ್ ಕರ್ಣೆ ಗೆ ಅರ್ವಾ ಪಾೌ ತಿಕಾಮಿಯ ದೃಷ್ಟಟ ಗೆ, ‘ಚಕ್ತತ್ ಬಾಲ್ ಮೃಗಾಕ್ತಷ ’
ದ್ರೌ ಪದಿ ಆ ಯುವತಿಯರ ಮಧಯ ದಲ್ಲಿ ಹೇಗೆ ಕಾಣುತ್ತತಳೆ? ಸಕಳ ಶಕ್ತತ ಪರಿೀತ್
ವಿಮಳ್ಳುಂಬಿಕ್ಯವೊೀಲ್! ವರಮಂತ್ೌ ದೇವಿೀಪೌ ಕರ ಮಧಯ ದಿ ಶೀಭೀಸುವ
ಸಾವಿತಿೌ ಯಂದದಲ್ಲ! ಪಾೌ ತಿಕಾಮಿ ಆ ‘ಪತಿವೌ ತೆಯರ ಶ್ರೊೀ ಮರ್ಣಯ
ಹತಿತ ರೈತ್ರಲಂಜಿದನು. ತ್ನುನ ತ್ತ ಮಾುಂಗಕ್ೆ ಕರಯುಗವ ಚಾಚುತ್ತ ’
ಪಾುಂಚಾಲ್ನಂದನೆಗೆ ಬಿನ್ನ ಹ ಮಾಡುತ್ತತ ನೆ. ದ್ರೌ ಪದಿಯ ರಾಜಿಾ ೀಭಾವಕ್ೆ , ಪವಿತ್ೌ ತೆಗೆ,
ಆಕ್ಯ ವಯ ಕ್ತತ ತ್ವ ದ ಶ್ೌ ೀಗೆ ಪಾೌ ತಿಕಾಮಿ ಕೈಮುಗಿದು ಗೌರವ ತೀರುತ್ತತ ನೆ:
ಆ ಸತಿಯರ ಸಭೆಯ ಸುಗಿಿ ಯ ಸಿರಿಗೆ ಮಂಜಿನ್ ಸರಿ ಬಿೀಳುತ್ತ ದೆ. ಮೌನ್ಮಯ ಜಲ್ದ
ಮುಸುಗುತ್ತ ದೆ. ಇದು ಮುುಂದಿನ್ ದ್ರೌ ಪದಿಯ ಮಾತ್ತ:
[1]
ಗೌಡಿೀರಿೀತಿಯ, ವಿಚ್ಚತ್ೌ ಮಾಗಥದ ಈ ದಿೀರ್ಥಸಂಸೆ ೃತ್ಪದ ಭ್ರಯಿಷ್ಿ ಸಮಾಸವನುನ
ಔಚ್ಚತ್ಯ ವರಿತೆ ಕವಿ ಪೌ ರ್ೀಗಿಸಿದ್ದಾ ನೆ ಎುಂಬುದು ಅನ್ತಿದೂರ
ಮುುಂದುವರಿಯುವುದರಲ್ಲಿ ಯ ಸಹೃದಯನ್ನಗೆ ಗೊೀಚರವಾಗುತ್ತ ದೆ. ದುಶ್ಯಯ ಸನ್
ದ್ರೌ ಪದಿಯ ಮುಡಿವಿಡಿದು ಅವಳನುನ ಸಭೆಗೆ ಎಳೆತಂದ ಸಂದರ್ಥದಲ್ಲಿ ಅದನುನ
ಕಂಡ ಸಭಾಸದರ ಸಂಕಟ್ಪೂಣಥ ಕೊೌ ೀಧ ಈ ರಿೀತಿ ವಯ ಕತ ವಾಗುತ್ತ ದೆ:
“ಐಸಲೇ!
ಈ ವೌ ತ್ದ ನ್ನನ್ನ ಯ ಭಾಷ್ಣ ನ್ಮಮ ದು. ಸತಿಯ;
ಈ ದುಶ್ಯಯ ಸನ್ನ್ ಹೊಡೆಗಡಿದು ಶ್ಯಕ್ತನ್ನಯರಿಗೆ ರಕ್ಕತ್ವನು ಸೂಸುತೆರೆವನು,ತ್ರುರ್ಣ;
ಸಕ್ತೆ ದ ದೂಷ್ಕನ್ ನೆರೆ ಸಿೀಳಿ ನ್ನನ್ನ ಯ ಕೇಶವನು ಕಟ್ಟಟ ಸಿಯ ಮುಡಿಸುವ
ಕರುಳ ದಂಡೆಗಳ!”
‘ಆರಿವನು?’
‘ತ್ರುರ್ಣ, ಕ್ಕಳಿಾ ರು. ಸಾವ ಮಿ ದೊೌ ೀಹಿಯ ಕರುಳ ಮುಡಿ, ಬಾ. ನ್ನನ್ನ ಖಾತಿಯ
ಪರಿಹರಿಸುವನು. ಖಳನ್ ರುಧಿರಸಾನ ನ್ಕ್ಳುಸುವರೆ ಕೊಳ್’ ಎುಂದು ಖಳದುಶ್ಯಯ ಸನ್ನ್
ಉರವನುನ ಇಬ್ಬ ಗಿಮಾಡಿ ಕ್ಕಡಿತೆಯಲ್ಲ ಕ್ನ್ನನ ೀರನುನ ಮೊಗೆದ. ತ್ನ್ನ ಮಾನ್ನನ್ನಯ
‘ವೇರ್ಣಯನು ನಾದಿದನು. ದಂತ್ಶ್ನೌ ೀರ್ಣಯಲ್ಲ ಬಾಚ್ಚದನು, ಬೈತ್ಲ್ ತೆಗೆದು ಚೆಲ್ಕವಿನ್ಲ್ಲ.’
ಮುುಂದೆ ಭೀಮ ದ್ರೌ ಪದಿಯರ ಅಮಾನುಷ್ವಾದ ರಕತ ಶುಂಗಾರದ ವಣಥನೆ
ರ್ಯಂಕರವಾಗಿ ಸಾಗುತ್ತ ದೆ. ಅುಂತೂ ಬಿಚ್ಚಿ ದ ಮುಡಿ ಕಟ್ಟಟ ತ್ತ ದೆ. ಅದನುನ ಶ್ೌ ೀಮುಡಿ
ಎುಂದು ಕರೆಯುವುದಕ್ಕೆ ಈಗ ಹೆದರಿಕ್ಯಾಗುತ್ತ ದೆ. ಏಕ್ುಂದರೆ ಅುಂದು ಯಾವ ಮುಡಿ
ಕರತ್ತವರದಲ್ಲಿ ಉದ್ದಾ ಮ ಮುನ್ನ ಜನ್ರಿುಂದ ರಚ್ಚತ್ವಾದ ಮಂತ್ೌ ಪುಷ್ೆ ಲ್ಗಳಿುಂದ
ಪೂತ್ವಾದ ಪುಣಯ ಜಲಾಭಷೇಚನ್ದಿುಂದ ಶ್ೌ ೀಯುವಾಗಿದಿಾ ತ ಅದು ಇುಂದು
ನ್ನೀಚನ್ನಬ್ಬ ನೆತ್ತ ರು ನೆಣ ಕರುಳು ಮಾುಂಸಾದಿ ರ್ಯಂಕರ ಅಸಹಯ ತೆಯಿುಂದ
ಲ್ಲಪತ ವಾಗಿ ಅಶ್ೌ ೀಯುತ್ವಾಗಿದೆ ಅರ್ವಾ ರೌದೌ ಬಿೀರ್ತ್ಿ ರ್ಯಾನ್ಕ
ರಸಶ್ೌ ೀಯುತ್ವಾಗಿದೆ.
ಜನ್ನ ಕವಿ ತ್ನ್ನ ‘ಯಶೀಧರ ಚರಿತೆ’ಯ ಆದಿಭಾಗದಲ್ಲಿ ತ್ನ್ನ ಕಾವಯ ದ ಉದೆಾ ೀಶವನುನ
ಕ್ಕರಿತ್ತ ಹಿೀಗೆ ಹೇಳಿಕೊುಂಡಿದ್ದಾ ನೆ:
ಶ್ಯೌ ವಕಜನ್ದುಪವಾಸಂ
ಜಿೀವದಯಾಷ್ಟ ಮಿರ್ಳ್ಳಗೆ ಪಾರಣೆ ಕ್ತವಿಗ
ಳಿಿೀ ವಸುತ ಕರ್ನ್ದಿುಂದು
ದ್ದು ವಿಸೆ ಕವಿಭಾಳಲೀಚನಂ ವಿರಚ್ಚಸಿದಂ
ತ್ತಳುಗೆಯನುಚ್ಚಥ ನೆತಿತ ಯ
ಗಾಳಂ ಗಗದೊಳೆೞಲ್ವ ವಾರಿಯ ಬಿೀರರ್
ಪಾಳಿರ್ಳೆಸೆದರ್ ಪಾಪದ
ಜೀಳದ ಬೆಳಸಿುಂಗೆ ಬೆಚುಗಟ್ಟಟ ದ ತೆರದಿುಂ
ದೆಸೆದೆಸೆಗೆ ನ್ರಶ್ರಂ ತೆ
ತಿತ ಸೆ ಮೆಱಿದುವು ಮದಿಲಳಬೆಬ ಪೇರಡಗಿನ್ ಪೆ
ರೆ್ಬ ಸನ್ದೆ ಪೊೀಱಗಣ ಜಿೀವ
ಪೌ ಸರಮುಮಂ ಪಲ್ವು ಮುಖದಿನ್ವಳೀಕ್ತಪವೊಲ್
ಇುಂತ್ಹ ರ್ಯಂಕರ ಸನ್ನನ ವೇಶವೊುಂದನುನ ಸೃಷ್ಟಟ ಸಿ, ‘ಭೈರವನ್ ಜವನ್ ಮಾರಿಯ
ಮೂರಿಯವೊಲ್ ನ್ನುಂದ’ ಮಾರಿದತ್ತ ರಾಜ ಚ್ಚತ್ೌ ವನುನ ಕೊಟ್ಟಟ , ಅ ಸನ್ನನ ವೇಶದಲ್ಲಿ
ಸವ ಲ್ಪ ವೂ ವಿಚಲ್ಲತ್ರಾಗದೆ ಸೆಿ ೈಯಥದಿುಂದ ಶ್ಯುಂತಿಯನುನ ಬೀಧಿಸುವ ಮಕೆ ಳಿವಥರ
ರ್ವಯ ನ್ನೀಟ್ವನುನ ಆರಂರ್ದಲ್ಲಿ ಯ ಕೊಟ್ಟಟ ದ್ದಾ ನೆ. ಆಗ ‘ಧನ್ಮಂ ಕಂಡ ದರಿದೌ ನ್
ಮನ್ದವೊಲ್ಱಗಿದುವು ಪರಿಜನಂಗಳ ನ್ನಸಲ್’, ‘ರ್ಲ್ರೆ ನೃಪೇುಂದ್ದೌ ದಯರ್ಳ್
ನೆಲ್ಗೊಳಿಸಿದೆ ಮನ್ಮನ್’, ‘ನ್ನೀನ್ ಕೇಳುಾ ದು ಸತ್ಫ ಲ್ಮಾಯುತ ’ ಎನುವಲ್ಲಿ , ಈ ಕರ್ನ್
‘ಸತ್ೆ ರ್ನ್’ ಎನುವಲ್ಲಿ ನ್ನಜವಾದ ಕಾವಯ ದ ಉದೆಾ ೀಶ ವಯ ಕತ ವಾಗಿದೆ. ಮಾರಿದತ್ತ ುಂ
ಕಲ್ಲಯಂ ಮೂದಲ್ಲಸಿದಂತೆ ದೇವನೆ ಆದಂ’ ಎುಂದು ಹೇಳುವ ಮಾತ್ತದರೂ ಮೇಲ್ಲನ್
ದೃಷ್ಟಟ ಯನೆನ ಧವ ನ್ನಸುತ್ತ ದೆ.
ಯಶೀಧರ ಅಮೃತ್ಮತಿಯನುನ
[1] ಮದುವಯಾಗುತ್ತತ ನೆ. ಆದರೆ ಅದಕ್ೆ ಹಿುಂದಿನ್ ಯಾವ ಒುಂದು ರ್ಟ್ಯನಾನ ದರೂ
ಕವಿ ವರ್ಣಥಸಿಲ್ಿ . ಯಶೀಧರನ್ ರೂಪವೊೀ:
ನ್ನೀಡುವ ಕಣಿ ಳ ಸಿರಿ, ಮಾ
ತ್ತಡುವ ಬಾಯಿ ಳ ರಸಾಯಣಂ, ಸಂತ್ಸದಿುಂ
ಕ್ಕಡುವ ತೀಳಿಳ ಪುಣಯ ುಂ
ನಾಡ್ಡಡಿಯ ರೂಪು ಕ್ಕವರ ವಿದ್ದಯ ಧರನಾ?
ಇನುನ ಅಮೃತ್ಮತಿರ್ೀ ‘ಗಡ ಯಶೀಧರನ್ ಮನಃಪಿೌ ಯ’ ಕವಿ ಹೇಳುವ ಈ
ಮಾತ್ತಗಳಿುಂದಲೇ ನಾವು ಅವರ ದ್ದುಂಪತ್ಯ ವನುನ ಚ್ಚತಿೌ ಸಿಕೊಳುಾ ವುದ್ದದರೆ
ಅದೊುಂದು ಆದಶಥ ದ್ದುಂಪತ್ಯ . ಇಬ್ಬ ರೂ ಸುಫ ರದೂೌ ಪಿಗಳು. ಅಲ್ಲಿ ಯಾವ ಬ್ಗೆಯ
ಊನ್ಕ್ಕೆ ಆದಶಥ ದ್ದುಂಪತ್ಯ . ಇಬ್ಬ ರೂ ಸುಫ ರದೂೌ ಪಿಗಳು. ಅಲ್ಲಿ ಯಾವ ಬ್ಗೆಯ
ಊನ್ಕ್ಕೆ ಎಡೆಯಿಲ್ಿ . ಅವರ ನ್ಡುವ ಯಾವ ಬ್ಗೆಯ ವಿರಸವುುಂಟಾಗುವುದೂ
ದುಸಾಿ ಧಯ ವುಂಬಂತೆ ಚ್ಚತಿೌ ತ್ವಾಗಿದೆ. ಹಿೀಗಿರುವಾಗ ಅಮೃತ್ಮತಿ ಜಾರಬ್ಹುದ್ದದ
ಸೂಚನೆಯಾದರೂ ಎಲ್ಲಿ ? ಆದರೂ ಆಕ್ ಜಾರಿದಳು. ಜಾರಲ್ಕ ಕಾರಣ, ಆಕ್
ನೆಟ್ಟಟ ರುಳಿನ್ಲ್ಲಿ ಕೇಳಿದ ನುಣಪ ನ್ನಯ? ನ್ನಜವಾಗಿ ಅದು ಕಾರಣವಲ್ಿ ; ಅದೊುಂದು ನೆವ,
ನೆವಮಾತ್ೌ . ಸೀಮದೇವ ಸೂರಿಯ ‘ಯಶಸಿತ ಲ್ಕ ಚಂಪು’ವಿನ್ಲ್ಲಿ ಅಮೃತ್ಮತಿಗೆ
ಗಂಡನ್ನುನ ಕ್ಕರಿತ್ತ ಪಿೌ ೀತಿಯ ಇರಲ್ಲಲ್ಿ ವುಂಬ್ ಮಾತ್ತದರೂ ಬ್ರುತ್ತ ದೆ. ಆದರೆ ಜನ್ನ ನ್
‘ಯಶೀಧರ ಚರಿತೆ’ಯಲ್ಲಿ ಆ ಬ್ಗೆಯ ಒುಂದೂ ಸೂಚನೆ ಕ್ಕಡ ಇಲ್ಿ ವಾಗಿದೆ, ರ್ಟ್ನೆ
ಸಂರ್ವಿಸುವ ಮುನ್ನ .
ಅವನ್ನಪನ್ನಮೆಥ ಸಭಾಮರ್ಣ
ರ್ವನ್ದಿನಂಬ್ರತ್ರಂಗಿರ್ಣೀ ಪುಳಿನ್ಮನೆ
ಱುವ ಹಂಸನಂತೆ ಶಯಾಯ
ಧವಳ ಪಾೌ ಸಾದತ್ಳಮನೇಱಿದನ್…
ಪರಿಮಳದ ತೂುಂಬ್ನೆತಿತ ದ
ನ್ರಲಂಬಂ ಜನ್ಮನ್ನೀವನ್ಕ್ೆ ನೆ ಕಾಳ್ಳ
ಗರುಧೂಮಲ್ತಿಕ್ ಜಾಲಾುಂ
ದರದಿುಂದೊಗೆದುದು ಕಪೊೀತ್ಪಕ್ಷಚುಛ ರಿತಂ
ಸುರಚಾಪಚಛ ವಿ ಸುತಿತ ದ
ಶರದರ್ೌ ದೊಳೆಸೆವ ಖಚರದಂಪತಿಗಳವೊೀಲ್
ಹೃದಯಪಿೌ ಯರಂತಱಗಿದ
ಪದದೊಳ್ ಗರಟ್ಟಗೆಯ ಜವದುಕೆ ಡದುಲ್ಲ ಮ
ೞ್ಿ ದ ಪೊತ್ತತ ಸೂೞತಿ ಕರುಮಾ
ಡದ ಪಕೆ ದೊಳಿದಥ ಪಟ್ಟ ದ್ದನೆಯ ಬ್ದಗಂ
ಬಿನ್ದಕ್ ಪಾಡುತಿತ ರೆ ನು
ಣಪ ನ್ನ ನ್ನದೆೌ ಗೆ ಕತ್ಕಬಿೀಜಮಾಯತ ನೆ ಮೃಗಲೀ
ಚನೆ ತಿಳಿದ್ದಲ್ಲಸಿ ಮುಟ್ಟಟ ದ
ಮನ್ಮಂ ತಟ್ಟ ನೆ ಪಸಾಯದ್ದನಂಗೊಟ್ಟ ಳ್
ಅುಂತೆಸೆಯ ಪಾಡುತಿರೆ ತ್
ದಾ ುಂತಿಪನ್ತಿನ್ನನ ತ್ನ ಗಿೀತ್ ಪಾತ್ನ್ವಿಕಲ್
ಸಾವ ುಂತೆಗೆ ನ್ನೀಡುವ ಕ್ಕಡುವ
ಚ್ಚುಂತೆ ಕಡಲ್ವ ರಿದುದಂದು ಬೆಳಗಪಿಪ ನೆಗಂ
ಅಮೃತ್ಮತಿಯತ್ತ ರೂಪಾ
ಧಮನ್ಷಾಟ ವಂನೆತ್ತ ಚ್ಚತ್ೌ ಮಪಾತೆೌ ೀ
ರಮತೇ ನಾರಿೀ ಎುಂಬುದು
ಸಮನ್ನಸಿದುದು ಬೆುಂದ ಬಿದಿಗೆ ಕರ್ಣೆ ಲ್ಿ ಕ್ಕೆ ುಂ
‘ಚ್ಚತ್ೌ ುಂ! ಅಪಾತೆೌ ೀ ರಮೇ ನಾರಿೀ!’ – ಕವಿಗೆ ಮುಖಯ ವಾಗಿ ಇದನುನ ಹೇಳಬೇಕಾಗಿದೆ.
ಜಿೀವನ್ದಲ್ಲಿ ಯಾವುದು ಭೀಗದ ತ್ವರೊೀ, ಯಾವುದನುನ ಸುಖವುಂದೂ
ಸಾವ ರಸಯ ವುಂದೂ ನಾವು ಕೊುಂಡ್ಡಡುತೆತ ೀವರ್ೀ ಅದೇ ಇಷ್ಟಟ ಅಸಹಯ ಎುಂಬುದನುನ
ತೀರಿಸಿ, ಯಶೀಧರನ್ ವೈರಾಗಯ ಕ್ೆ ಅರ್ಣಮಾಡಿ ಕೊಡುವುದು,
ಸಹೃದಯಹೃದಯದಲ್ಲಿ ವೈರಾಗಯ ಭಾವವನುನ ಹುಟ್ಟಟ ಸುವುದು ಕವಿಯ ಏಕಮಾತ್ೌ
ಆಶಯ.
ಆ ದೂದಿ
…ಬಂದು ವಿಷ್ಣಾೆ
ನ್ನೆಯಂ ಮಾಗಾಥವಲ್ಗನ ನೆತ್ೌ ಯನುಚಾಛ ವ
ಸ ನ್ನತ್ಪಾೌ ಧರರುಚ್ಚಯಂ
ನುಜುಂದ್ದೌ ುಂಗನೆಯನೆಯಿಾ ಕಂಡಿುಂತಂದಳ್
ಅೞ್ಪುಳಾ ಡೆ ನ್ನೀಡಿಱೆದೊಡೆ
ನ್ೞ್ವುದೇ ಪೆಣ್ ತ್ಪಿಪ ನ್ಡೆಯ ಚ್ಚಾಃ ಕ್ತಸುಗುಳಮೆುಂ
ದುೞ್ವುದೆ ಗೆಲ್ಿ ುಂ! ಕೊುಂದ್ದ
ಪುೞತ ಪುಟ್ಟಟ ವ ನ್ರಕದೊಳಗೆ ಬಿೀೞವ ನೆ ಚದುರಂ ?
ಆ ಗಂಡನ್ನ್ಪಿಪ ದ ತೀಳ್
ಪೊೀಗಂಡನ್ನ್ಪುಪ ವಂತೆ ಮಾಡಿದ ಬಿದಿಯಂ
ಮೂಗಂ ಕೊಯಿಾ ಟ್ಟಟ ಗೆರ್ಳ್
ಪೊೀಗೊರಸದೆ ಕಂಡೆನಾದೊಡುಂ ಬಿಟ್ಟ ಪೆನೇ!
ಆ ರಾಜಕ್ಕಮಾರಂ ಬ್ೞ್
ಕಾ ರೂಪಿನ್ ಪೆುಂಡಿರಿುಂತ್ತ ಕೞ್ಪಾದೊಡೆ ಚ್ಚಾಃ
ಕ್ಕರಿಸುವ ಕ್ಕಪಥ ಮಾತಂ
ಮಾರಿಗೆ ಕ್ಕಡು ಸಿರಿಯನ್ನಟ್ಟಟ ಸುಡು ಹೊೀಗೆುಂದನ್!
ಕಾವಯ ದಲಾಿ ಗಲ್ಲ ಬ್ದುಕ್ತನ್ಲಾಿ ಗಲ್ಲ ಪಾಪಸಮರ್ಥನೆ ಕೇಡಿಗೆ ಹೆದ್ದಾ ರಿ. ಪಾಪಿಯಲ್ಲಿ
ಅನುಕಂಪೆ ಪಾಪದಲ್ಲಿ ಮೈತಿೌ ಯಾಗಬಾರದು. ನ್ಮಮ ಪಾಪಿಯ ಅನುಕಂಪೆ
ಒಮೊಮ ಮೆಮ ನ್ಮಮ ಪಾಪರುಚ್ಚಯ ಛದಮ ರೂಪವಾಗಿರುವುದೂ ಸಾಧಯ . ಶಸತ ರಚ್ಚಕ್ತತೆಿ ಗೆ
ಅಹಥವಾದ ರೊೀಗದೊಡನೆ ಅನುಕಂಪೆ ತೀರಿದರೆ ದೇಹನಾಶ ಸವ ತಃಸಿದಧ .
ನ್ರಕಶ್ಕ್ಷ ಗೆ ಅಹಥವಾದ ಪಾಪದೊಡನೆ ಸಹಾನುಭ್ರತಿಯ ಸರಸವಾಡಿದರೆ ಆತ್ಮ ನಾಶ
ಸವ ತಃಸಿದಧ . ನ್ಮೆಮ ಲ್ಿ ರ ಚೇತ್ನ್ದಲ್ಲಿ ರುವ ‘ಅಮೃತ್ಮತಿತ್ವ ’ಕ್ೆ ನಾವು ನ್ನಷ್ಟಿ ರರೂ
ನ್ನದಥಯರೂ ತಿೀವೌ ಶಸತ ರಚ್ಚಕ್ತತ್ತಿ ರೂಪರೂ ಆಗದಿದಾ ರೆ ನ್ಮಗೆ ‘ಯಶೀಧರತ್ವ ’
ಸಿದಿಧ ಸುವುದಿಲ್ಿ . ನ್ಮಮ ‘ಅಮೃತ್ಮತಿತ್ವ ’ವನುನ ಕಠೀರ ಶ್ಕ್ಷ ಗೆ, ಕೊನೆಗೆ
ಧೂಮಪೌ ಭೆಗಾದರೆ ಧೂಮಪೌ ಭೆಗೆ, ಕತ್ತತ ಹಿಡಿದು ತ್ಳಿಾ ಅದರ ಅಧೀಗಾಮಿತ್ವ ಕ್ೆ
ಪೂವಥವಿರಾಮ ಹಾಕ್ತ, ಅದು ಊಧಾವ ಥಭಮುಖಿಯಾಗಿ, ತ್ನ್ನ
‘ಅಷಾಟ ವಂಕಮೊೀಹತ್ವ ’ದ ಕ್ತಲ್ಲಬ ಷ್ದಿುಂದ ಸಂಪೂಣಥವಾಗಿ ಪಾರಾಗಿ ಶುಚ್ಚಯಾಗಿ,
ನ್ನಜವಾಗಿಯೂ ‘ಅಮೃತ್ಮತಿ’ ಯಾಗಿ ತ್ನ್ನ ‘ಯಶೀಧರ’ನ್ನುನ ಮತೆತ
ಕ್ಕಡಿಕೊಳುಾ ವಂತೆ ಮಾಡಬೇಕ್ಕ. ಆ ದೃಷ್ಟಟ ಯಿುಂದ ನ್ನೀಡಿದರೆ ಕವಿಯ ಕೌೌ ಯಥ
ಅವನ್ ಕರುಣಾಹಸತ ದ ಒುಂದು ನ್ಖರೂಪ ಮಾತ್ೌ ವಾಗಿ ತೀರುತ್ತ ದೆ.
***
ಪುವಥುಂಬ್ ಜವಳಿಗಟ್ಟಟ ನ್
ಕವಿಥನ್ ಬಿಲ್ಲಿ ುಂಗೆ ಬಿಗಿದ ಮಧುಕರಮಾಲಾ
ಮೌವಿಥಯನೆ ಮುಗಿದ ಕಣಿ ಳ
ಪವುಥಗೆರ್ಳ್ ಮೆಱಿದುದವರ ತ್ಳೆತ ಮೆದುಱುಗಲ್
ಕಂಸ ನ್ಮಮ ಪುರಾಣಗಳನುನ ಓದಿದಾ ವನಾಗಿದಾ ರೆ ಅವನ್ನಗೆ ಚೆನಾನ ಗಿ ಗೊತ್ತತ ಗುತಿತ ತ್ತತ ,
ಈ ಅಶರಿೀರವಾರ್ಣಗಳಿಗೆ ಕ್ತವಗೊಡುವುದರಿುಂದಲ್ ಕೇಡಿಗೆ ಹಾದಿ ಹಾಕ್ತದಂತ್ತಗುತ್ತ ದೆ
ಎುಂದು: ಅದು ಸೂಚ್ಚಸುವ ಕೇಡಿನ್ನುಂದ ಪರಿಹಾರ ಪಡೆಯಲ್ಕ ಮಾಡುವ ಪೌ ಯತ್ನ ವ
ತ್ನ್ನ ನುನ ಕೇಡಿಗೆ ತ್ಳುಾ ವ ಉಪಾಯವಾಗುತ್ತ ದೆ ಎುಂದು ಅಶರಿೀರವಾರ್ಣಯ ರೂಪದಲ್ಲಿ
ಅರ್ವಾ ನಾರದನ್ ರೂಪದಲ್ಲಿ ಬ್ರುವ ಹಿತ್ವೇಷ್ದ ಎಚಿ ರಿಕ್ಗಳೆಲ್ಿ ಅಹಿತ್
ಪರಿಣಾಮಕ್ೆ ನ್ಮಮ ನುನ ತ್ಳುಾ ವುದಕಾೆ ಗಿಯ ಬ್ರುತ್ತ ವ ಎುಂದು! ರಾಹುಕಾಲ್ವನುನ
ತಿಳಿಸುವ ಪಂಚಾುಂಗವೇ ರಾಹು ನ್ನವಾಸ ಎುಂದು! ಆಗ ಅವನು ಆ
ಅಶರಿೀರವಾರ್ಣಯನುನ ಕೇಳಿಯೂ ಕೇಳದವನಂತೆ ಅದನುನ ನ್ನರಿೀಕ್ತಷ ಸಿ, ಆ ಶುರ್ದ
ಮೆರವರ್ಣಗೆಯ ಮಂಗಳಕ್ೆ ಹಾನ್ನ ತ್ಟ್ಟ ದಂತೆ ವತಿಥಸಿ, ತ್ನ್ನ ಅಶುರ್ವನುನ
ಪರಿಹರಿಸಿಕೊಳುಾ ತಿತ ದಾ ನೆುಂದು ತೀರುತ್ತ ದೆ. ಆದರೆ ಆ ವಿಚಾರದಲ್ಲಿ ತ್ತುಂಬ್
ಆಸಿತ ಕನಾಗಿದಾ ಅವನು ಶೌ ದೆಧ ಯಿುಂದ ವತಿಥಸಿ ತ್ನ್ನ ಲ್ಲಿ ಅುಂತ್ಗಥತ್ವಾಗಿದಾ ಅಸುರತ್ವ
ಸುಪೌ ಕಟ್ವಾಗುವಂತೆ ವತಿಥಸುತ್ತತ ನೆ.
[1]
ರ್ಗವಂತ್ತ ತ್ನ್ನ ತ್ತಯಿಯಾದ ದೇವಕ್ತಯ ಕರ್ಣೆ ಗೂ ತಂದೆಗೆ ಕಂಡಂತೆಯ
ನ್ನಜರೂಪದಿುಂದಲ್ ಕಾಣುತ್ತತ ನೆ. ಆಕ್ಯೂ ಆತ್ನ್ನುನ ಸುತ ತಿಸಿ ನ್ನಜರೂಪವನುನ
ಮರೆಮಾಡಿಕೊಳುಾ ವಂತೆ ಬೇಡಿಕೊಳುಾ ತ್ತತಳೆ. ‘ಎಲ್ಿ ವನ್ನನ
ಹೊಟೆಟ ಯಲ್ಲಿ ಟ್ಟಟ ಕೊುಂಡಿರುವ ನ್ನೀನು ನ್ನ್ನ ಹೊಟೆಟ ಯಲ್ಲಿ ಹುಟ್ಟಟ ಬಂದೆ ಎುಂದರೆ
ಲೀಕ ನಂಬುವುದೇ? ಸವೇಥಶವ ರನಾದ ನ್ನೀನು ಮಾನುಷ್ಟಯಾದ ನ್ನ್ನ ಜಠರದಲ್ಲಿ
ಜನ್ನಸಿದೆ ಎುಂದರೆ ಲೀಕ ನ್ಗುವುದಿಲ್ಿ ವೇ?[2]
ಆದರೆ ದೈವ ಸುಳ್ಳಾ ಡುವುದಿಲ್ಿ ಎುಂಬುದು ಅವನ್ನಗೆ ಮುುಂದೆ ಗೊತ್ತತ ಗಿಯ ಆಗುತ್ತ ದೆ!
ಶ್ೌ ೀಕೃಷ್ೆ ನು ಜನ್ಮ ವತಿತ ದ ಈ ರಾತಿೌ ಸವಥಲೀಕ ಪೂಜಯ ವಾದ ಪವಿತ್ೌ ರಾತಿೌ . ಆ ಮತ್ ಈ
ಮತ್, ಆ ಧಮಥ ಈ ಧಮಥ, ಆ ದೇಶ ಈ ದೇಶ, ಆ ಜನಾುಂಗ ಈ ಜನಾುಂಗ ಎನ್ನ ದೆ
ಎಲ್ಿ ರಿುಂದಲೂ ಎಲ್ಿ ಕಾಲ್ಕ್ಕೆ ಗೌರವಕ್ೆ ಪಾತ್ೌ ವಾಗಿರುವ ‘ರ್ಗವದಿಿ ೀತೆ’ಗೆ
ಅುಂಕ್ಕರಾಪಥಣೆಯಾದ ದಿವಯ ರಾತಿೌ . ಏಕ್ುಂದರೆ ಶ್ೌ ೀಮದ್ ರ್ಗವದಿಿ ೀತೆ ಶ್ೌ ೀಕೃಷ್ೆ ನ್
ವಾಕ್್ಕೃತಿರೂಪದ ಅವತ್ತರವಾಗಿದಾ ರೆ ಶ್ೌ ೀಕೃಷ್ೆ ಶ್ೌ ೀಮದ್ ರ್ಗವದಿಿ ೀತೆಯ
ಪುರುಷ್ೀತ್ತ ಮ ರೂಪದ ಅವತ್ತರವಾಗಿದ್ದಾ ನೆ. ರ್ಗವದಿಿ ೀತೆಯಲ್ಲಿ ಪೌ ರ್ಣೀತ್ವಾದ
ಪೂಣಥದೃಷ್ಟಟ ಯ ಪೂಣಥದಶಥನ್ಕ್ೆ ತ್ನ್ನ ಸಮಗೌ ಜಿೀವನ್ವನೆನ ೀ ನ್ನದಶಥನ್ವನಾನ ಗಿ
ಒಡಿಾ ದ್ದಾ ನೆ ಶ್ೌ ೀಕೃಷ್ೆ . ಶ್ೌ ೀಮದ್ ರ್ಗವದಿಿ ೀತೆ ಶ್ೌ ೀಕೃಷ್ೆ ನ್ ವಾಙ್ಮ ಯ ಶರಿೀರ; ಶ್ೌ ೀಕೃಷ್ೆ
ಶ್ೌ ೀಮದ್ ರ್ಗವದಿಿ ೀತೆಯ ಚ್ಚನ್ಮ ಯ ಕಳೇವರ! ಸಮನ್ವ ಯ, ಸವೊೀಥದಯ ಮತ್ತತ
ಪೂಣಥದೃಷ್ಟಟ -ಈ ತ್ತ್ತ ವ ಗಳು ನ್ಮಮ ಲೀಕದ ರ್ವಿತ್ವಯ ದ ಬಾಳಿಗೆ ಮಾಗಥದಶಥಕ
ದಿೀಪಗಳ್ಳಗಬೇಕಾದರೆ ರ್ಗವದಿಿ ೀತೆಯ ವೊಯ ೀಮವಿಶ್ಯಲ್ವೃಕ್ಷವನುನ ಆಶೌ ಯಿಸಿದಲ್ಿ ದೆ
ಗತ್ಯ ುಂತ್ರವಿಲ್ಿ . ದ್ದವ ಪರಯುಗದ ಗರ್ಥದಿುಂದ ಹೊಮಿಮ ಕಲ್ಲಯುಗದ ಹೃತ್್ಕೇುಂದೌ ಕ್ೆ
ಧುಮುಕ್ಕತಿತ ರುವ ಆ ಕ್ತಷ ೀರಜಲ್ಪಾತ್ದ ಪಾುಂಚಜನ್ಯ ಘೀಷ್ ನ್ಮೆಮ ಲ್ಿ ರ ಪಾೌ ಣಗಳಲ್ಲಿ
ಪೌ ತಿಸಪ ುಂದಿಸಿ ಅನುರರ್ಣತ್ವಾಗಲ್ಲ!
* ‘ಅಗಿನ ಹಂಸ’ದಿುಂದ
ಕವಿಯ ದಶಥನ್ ತ್ತ್ತ ವ ಶ್ಯಸತ ರಜಾ ನ್ ತ್ಕಥಬ್ದಧ ವಾದ ದಶಥನ್ವಲ್ಿ . ಅದು ಋಷ್ಟಯ
ಅಪರೊೀಕಾಷ ನುಭ್ರತಿಗೆ ಹೆಚುಿ ಸಮಿೀಪವಾದದುಾ . ನ್ನಷ್ೆ ೃಷ್ಟ ವಾದ ಕೇುಂದೌ ವಾಗಲ್ಲ
ಖಚ್ಚತ್ವಾದ ನೇಮಿಯಾಗಲ್ಲ ಅದಕ್ತೆ ದೆ ಎುಂದು ಹೇಳಲಾಗುವುದಿಲ್ಿ . ಅನುರ್ವ
ಬ್ದಲಾಯಿಸಿದಂತೆ, ಪೌ ಜೆಾ ವಿಕಾಸವಾದಂತೆ ಅದು ಪರಿಣಾಮಗೊಳುಾ ತ್ತ ದೆ.
ಕೇವಲ್ವಾದ ಭ್ರಮಾನುಭ್ರತಿ ಸಿದಿಧ ಸುವವರೆಗೂ ಅದರ ವೃದಿಧ ಗಾಗಲ್ಲ
ಪರಿವತ್ಥನೆಗಾಗಲ್ಲ ಪೂಣಥವಿರಾಮ ಲ್ಭಸುವುದಿಲ್ಿ . ಅದು ಅನಂತ್ ಕಾಲ್ವೂ
ನ್ನರಂತ್ರ ವಿಕಾಸಶ್ೀಲ್ವಾದುದು. ಅನಂತ್ದ ಸಿದಿಧ ಗೆ ಅುಂತ್ವಲ್ಲಿ ? ಆದಾ ರಿುಂದಲ್
ರಸಋಷ್ಟ ಹಿೀಗೆ ಹೇಳುತ್ತತ ನೆ:
ಯಾವ ಮತ್ದವನ್ಲ್ಿ ,
ಎಲ್ಿ ಮತ್ದವನು;
ಯಾವ ಪಂರ್ವು ಇಲ್ಿ ,
ಬ್ಹು ಪಂರ್ದವನು.
ಎಲ್ಿ ಬಿಡುವವನ್ಲ್ಿ ,
ಎಲ್ಿ ಹಿಡಿದವನ್ಲ್ಿ .
ನಾನು ಉಮಮ ರನ್ಲ್ಿ ,
ಚಾವಥಕನ್ನ ಅಲ್ಿ ,
ನ್ನೀತಿಜಡನ್ನ ಅಲ್ಿ ,
ನ್ನೀತಿರ್ಗಡಿಯೂ ಅಲ್ಿ .
ಬ್ರಿ ಕನ್ಸಿನ್ವನ್ಲ್ಿ ,
ಬ್ರಿ ಕ್ಲ್ಸದವನ್ಲ್ಿ .
ಎಲ್ಿ ಬಿಡಲೂ ಬ್ಲ್ಿ ,
ಎಲ್ಿ ಹಿಡಿಯಲ್ಕ ಬ್ಲ್ಿ .
……………………..
………………………
ಎಲ್ಿ ನ್ಶವ ರವುಂದು
ಇರುವುದನುಳಿವುದೇಕ್?
ಕ್ಲ್ಹಣುೆ ಕಹಿಯುಂದು
ಎಲ್ಿ ಹಳಿಯುವುದೇಕ್?
ಕಹಿಯದೆರ್ಳಿಹ ಸಿಹಿಯು
ಸಿಕೆ ಷ್ಟಟ ಸಿಗಲ್ಲ|
ದುಾಃಖದೊಳಗಿಹ ಸಿಹಿಯು
ಸಿಕೆ ಷ್ಟಟ ಸಿಗಲ್ಲ |
ದುಾಃಖದೊಳಗಿಹ ಸುಖವು
ಬಂದಷ್ಟಟ ಬ್ರಲ್ಲ |
………………….
…………………..
ಗುರುದೇವನ್ನು ರ್ಜಿಸಿ,
ಬೇಡವಾದುದ ತ್ಯ ಜಿಸಿ,
ಕೈಗೆ ಬಂದುದ ಭುಜಿಸಿ,
ಬ್ದುಕ್ಕವಂ ಬಾ!
ರ್ಕ್ತತ ಯಲ್ಲ, ಶ್ಯುಂತಿಯಲ್ಲ,
ಒುಂದಿಇತ್ತ ಗೊಣಗುಡದೆ,
ನ್ಶವ ರದ ನ್ಡುವಯಿಹ
ಶ್ಯಶವ ತ್ವ ಸವಿಯುತ್ತ ,
ದುಾಃಖಗಳ ಎದೆರ್ಳಿಹ
ಸುಖಗಳನು ಸುಲ್ಲಯುತ್ತ
ಇಹಪರಗಳೆರಡನ್ನ
ಪೆೌ ೀಮದಿುಂ ಮುತ್ತತ ತ್ತ
ನ್ಲ್ಲಯುವಂ ಬಾ!
[1]
ಯಾವ ದೇಶದ ಕವಿಯಾಗಲ್ಲ ತ್ನ್ನ ಜತೆಯ ಪಾೌ ಚ್ಚೀನ್ ಸಂಸೆ ೃತಿಯ ನೆಲ್ದಲ್ಲಿ ಯ
ಮೊಳೆತ್ತ ಬೇರುಬಿಟ್ಟಟ ಬೆಳೆಯುತ್ತತ ನೆ. ಭಾರತಿೀಯನಾದ ಕವಿಗೆ ವೇದ, ಉಪನ್ನಷ್ತ್ತತ ,
ರ್ಗವದಿಿ ೀತೆ, ಷ್ಡಾ ಶಥನ್ಗಳು, ರಾಮಾಯಣ ಮಹಾಭಾರತ್ತದಿ ಮಹಾಕಾವಯ ಗಳು,
ಪುರಾಣಗಳು-ಇತ್ತಯ ದಿ ಭಾರತಿೀಯ ದಶಥನ್ ಸಾಹಿತ್ಯ ಗಳು ಅವನ್
ಸಂಸಾೆ ರಕೊೀಶವನುನ ಸಿದಧ ಗೊಳಿಸುವ ಭತಿತ ಯಾಗಿ ಪರಿಣಮಿಸುತ್ತ ವ.
ಮನ್ಮ ನ್ನೀಮಂದಿರಕ್, ಓ
ಲೀಕಗುರುಗಳೆಲ್ಿ ಬ್ನ್ನನ !
ಬ್ನ್ನನ , ಬ್ನ್ನನ , ಬ್ನ್ನನ ![3]
ನ್ನನ್ನ ಬಾುಂದಳದಂತೆ
ನ್ನ್ನ ಮನ್ವಿರಲ್ಲ;
ನ್ನನ್ನ ಸಾಗರದಂತೆ
ನ್ನ್ನ ಎದೆಯಿರಲ್ಲ.
ನ್ನನ್ನ ಸುಗಿಿ ಯ ತೆರದಿ
ನ್ನ್ನ ಸುಗಿಿ ಯ ತೆರದಿ
ನ್ನ್ನ ಸಬ್ಗಿರಲ್ಲ;
ನ್ನನ್ನ ಲ್ಲೀಲ್ಯ ತೆರದಿ
ನ್ನ್ನ ಬಾಳಿರಲ್ಲ.
ನ್ನನ್ನ ಬ್ಲ್ವಿರುವಂತೆ
ನ್ನ್ನ ಬ್ಲ್ವಿರಲ್ಲ;
ನ್ನನ್ನ ತಿಳಿವಿರುವಂತೆ
ನ್ನ್ನ ತಿಳಿವಿರಲ್ಲ.
ನ್ನನ್ನನ ಲ್ಮ ಯಿುಂದದಲ್ಲ
ನ್ನ್ನನ ಲ್ಮ ಯಿರಲ್ಲ,
ನ್ನೀನೆ ನ್ನ್ಗಿರಲ್ಲ.
ಮೊದಲ್ನ್ರಿಯದ್ದದಿಯಿುಂದ
ಆದಿ ತಿಮಿರದುದರದಿುಂದ
ಮೂಡಿ ಬಂದೆನು:
ಆ ಪೂಣಥದೃಷ್ಟಟ ಗೆ ಪೌ ತಿಮೆಯಾಗಿ ನ್ನಲ್ಕಿ ತ್ತ ದೆ, ಶ್ೌ ೀ ಕೃಷ್ೆ ನ್ ಬೃಹನ್ ಮಹಾ ರ್ಗವತ್
ಪಾತ್ೌ . ಆ ಪೂಣಥದೃಷ್ಟಟ ಸಾವಥಕಾಲ್ಲಕ; ಸಾವಥದೇಶ್ಕ; ಸವಾಥುಂತ್ಯಾಥಮಿ;
ಸವಾಥತಿೀತ್. ಅದರ ಇಚೆಛ ಋತ್ಚ್ಚದಿಚೆಛ . “ಈಶವ ರಃ ಸವಥಭ್ರತ್ತನಾುಂ
ಹೃದೆಾ ೀಶೇಢರ್ಜಥನ್ ತಿಷ್ಿ ತಿ | ರ್ೌ ಮಯನ್ ಸವಥಭ್ರತ್ತನ್ನ ಯಂತ್ತೌ ರೂಢಾನ್ನ
ಮಾಯಯಾ||” ಆ ನ್ನತ್ಯ ಶಕ್ತತ ತ್ನ್ನ ಲ್ಲೀಲಾರ್ಥವಾಗಿ, ತ್ನ್ಗೆ ಮಾತ್ೌ
ಪೂಣಥಗೊೀಚರವಾಗಿರುವ ತ್ನ್ ಅಚ್ಚುಂತಯ ೀದೆಾ ೀಶಕಾೆ ಗಿ, ಮನ್ನೀಮಯ ಮಾತ್ೌ
ನ್ನಷ್ಿ ವಾಗಿರುವ ಮಾನ್ವ ವಿಚಾರಾವಲೀಕನ್ಕ್ೆ ಅಗಮಯ ವಾಗಿರುವ ಸಚ್ಚಿ ದ್ದನಂದ
ಪೌ ರ್ೀಜನ್ಕಾೆ ಗಿ, ನ್ಮಗೆ ಅರ್ಥವಾಗದ ಅರ್ವಾ ಅನ್ರ್ಥವಾಗಿ ತೀರುವ
ಅನೇಕಾನೇಕ ರಿೀತಿಗಳಲ್ಲಿ ಪೌ ವತಿಥಸುತ್ತ ದೆ. “ಅಹಂಕಾರ ವಿಮೂಢಾತ್ತಮ
ಕತ್ತಥಹಮಿತಿ ಮನ್ಯ ತೇ” ಅದನ್ನ ರಿಯದೆ ಅಹಂಕಾರಭಾೌ ುಂತ್ವಾದ ಮನುಷ್ಯ ಚೇತ್ನೆ
‘ನಾನೆ ಅದನೆನ ಲ್ಿ ಮಾಡುತಿತ ದೆಾ ೀನೆ’ ಎುಂದು ಸಂಸಾರ ಭಾರವನೆನ ಲ್ಿ ತ್ನ್ಗೆ ತ್ತನೆ
ಆರೊೀಪಿಸಿಕೊಳುಾ ತ್ತತ ತ್ಲ್ಯ ಮೇಲ್ ಹಾಕ್ತಕೊುಂಡು ದಿಗಾು ರುಂತ್ವಾಗುತ್ತ ದೆ. ಅುಂತ್ಹ
ದಿಗ್ಭಾೌ ುಂತಿ ಅಹಂದೃಷ್ಟಟ ಗೆ ಅತ್ಯ ುಂತ್ ಸತ್ಯ ವಾದುದ್ದದರೂ ಪೂಣಥದೃಷ್ಟಟ ಗೆ
ಶಶವಿಷಾಣಸದೃಶವಾದ ಒುಂದು ಮಿಥೆಯ . ಅಹಂದೃಷ್ಟಟ ಯ ಮುುಂದೆ ರ್ಯಂಕರವಾಗಿ
ನ್ನುಂತ್ತ, ಪರಿಹಾರ ನ್ನೀಡು ಎುಂದು ಉಗೌ ವಾಗಿ ಒರಲ್ಕವ ಯಕ್ಷಪೌ ಶನ ೀಪಮವಾದ ಆ
ಸಮಸೆಯ ಯ ಬೂತ್ತ ಪೂಣಥದೃಷ್ಟಟ ಯ ಮುುಂದೆ ಸಂಪೂಣಥವಾಗಿ ನ್ನರಸನ್
ಹೊುಂದುತ್ತ ದೆ.
***
[1] ಎುಂದರೆ ಅವರ ಅಭಪಾೌ ಯದಂತೆ ಕವಿಕೃತಿ ವಾಸತ ವವುಂದು ನ್ಮಿಮ ುಂದ
ಪರಿಗರ್ಣತ್ವಾಗಿ ಸತ್ಯ ವುಂಬ್ ವಿಶೇಷ್ಣದಿುಂದ ಕರೆಯಿಸಿಕೊಳುಾ ವ ಬಾಹಯ ಜಗತಿತ ನ್
ಒುಂದು ಭಾಗವೂ ಅಲ್ಿ , ಅದರ ಒುಂದು ಪೌ ತಿ ಅರ್ವಾ ನ್ಕಲೂ ಅಲ್ಿ ; ಏಕ್ುಂದರೆ ಅದು
ತ್ನ್ಗೆ ತ್ತನೆ ಒುಂದು ಲೀಕ; ಅನಾಯ ಶೌ ಯ ನ್ನರಪೇಕ್ಷವಾದದುಾ ’ ಸವ ಸಂಪೂಣಥವಾದುದು
ಸವ ತಂತ್ೌ ವಾದದುಾ .
ಸುಂದಯಥತ್ತ್ತ ವ ಸಮಾಲೀಚಕರಾದ ಇನ್ನನ ಬ್ಬ ಆುಂಗೆಿ ೀಯ ವಿದ್ದವ ುಂಸರು
ಎಸ್.ಅಲ್ಗಾಿ ುಂಡರ್ ಎುಂಬುವರು ಕಲಾಪೌ ಪಂಚೆ ಸವ ರೂಪವನುನ ಕ್ಕರಿತ್ತ ಹಿೀಗೆ
ಬ್ರೆಯುತ್ತತ ರೆ: (“We create an autonomous world, a blending of the physical with
ourselves, and therefore a new reality within the so-called real world[2] ಎುಂದರೆ
ಇವರ ಅಭಪಾೌ ಯದಂತೆ ಕಲಾಜಗತ್ತತ , ಕಲಾಸೃಷ್ಟಟ , ಸಂಪೂಣಥವಾಗಿ,
‘independent’ಅರ್ವಾ ಅನಾಯ ಧಾರದೂರವಾದದಾ ಲ್ಿ . ನಾವು (Ourselves) ಮತ್ತತ ಲೀಕ
(Physical) ಎರಡರ ಸಂರ್ೀಗದಿುಂದ ಅದು ಹುಟ್ಟಟ ತ್ತ ದೆ. ಸತ್ಯ ವುಂದು ನಾವು
ವಿಶೇಷ್ಟಸುವ ಬಾಹಯ ಜಗತಿತ ನ್ನಳಗೆ ಅದೊುಂದು ಹೊಸ ಸತ್ಯ ವಾಗುತ್ತ ದೆ; ಅರ್ವಾ ಹೊಸ
ಸತ್ಯ ದ ಒುಂದು ಲೀಕವಾಗುತ್ತ ದೆ.
[1] “Oxford Lectures on Poetry” ಎುಂಬ್ ಗೌ ುಂರ್ದ’ ‘Poetry for Poetry’s Sake’ಎುಂಬ್
ಪೌ ಬಂಧದಲ್ಲಿ .
[2] “Beauty and Other forms of Value” ಎುಂಬ್ ಗೌ ುಂರ್ದಲ್ಲಿ .
[3] I.A.Richards-‘Principles of Literary Criticism’
[4] To appreciate a work of art we need bring with us nothing from life,
no knowledge of its ideas and affairs, no familiarity with its emotions.”
ಕ್ಿ ೈವ ಬೆಲ್ (Clive Bell) ವಿಮಶಥಕರ ಈ ವಾದದಲ್ಲಿ ರುವ ಅತಿರೇಕ ಆ ದೃಷ್ಟಟ ಯ
ಒುಂದು ತ್ತತ್ತ ತ್ತದಿ ಎುಂದು ಹೇಳಬ್ಹುದು.
[5] ‘ವಿಭ್ರತಿ ಪೂಜೆ’ ಎುಂಬ್ ಗೌ ುಂರ್ದಲ್ಲಿ ‘ನ್ವಭಾರತ್ಕ್ೆ ವಿವೇಕಾನಂದರ ಸಂದೇಶ’
ಎುಂಬ್ ಪೌ ಬಂಧವನುನ ನ್ನೀಡಿ.
[6] “The poet who borrows his ‘idea’ borrows only a subject, the whole
work of expressing the impressions it has stirred in him remains to be
done. A bad poet may confine himself to a description of the material
detail of a picture, a good one may do what Keats did with the Greecian
Urn.”-A.E.Powell.
[7] ಈ ಅನ್ನ್ಯ ಪರತಂತ್ೌ ತೆಗೂ ಒುಂದು ಮಿತಿ ಇದೆ ಎುಂಬುದನುನ ಉತ್ತ ಮ ಕವಿ
ನ್ನಲ್ಥಕ್ತಷ ಸುವುದಿಲ್ಿ . ಅನ್ನ್ಯ ಪರತಂತ್ೌ ತೆ ಔಚ್ಚತ್ಯ ಕ್ೆ ಒಳಗಾಗದಿದಾ ರೆ
‘ವಿಕಲ್ಪ ನೆಯಾಗುತ್ತ ದೆ. ‘ಕಲ್ಪ ನೆ’ಗೆ ಇರುವ ಸಾವ ತಂತ್ೌ ್ಯ ‘ಉಚ್ಚತ್’ವನುನ ಮಿೀರಿದರೆ
ರಸಭಂಗಕ್ೆ ಕಾರಣವಾಗುತ್ತ ದೆ; ‘ಅನುಚ್ಚತ್’ಕ್ೆ ಕಾಲ್ಲಟ್ಟ ರೆ ವಿಕಲ್ಪ ನಾಸೃಷ್ಟಟ ಗೂ
ರಸಾಭಾಸಕ್ಕೆ ಎಡೆಗೊಡುತ್ತ ದೆ. ಉದ್ದಹರಣೆಗಾಗಿ ಕನ್ನ ಡದ ಒಬ್ಬ ಕಾದಂಬ್ರಿಕಾರನ್
ಕಲ್ಪ ನೆ ತ್ನ್ನ ಕಥಾನಾಯಕನ್ನುನ ಚಾಮುುಂಡಿಬೆಟ್ಟ ದ ಬುಡದಲ್ಲಿ ಹರಿಯುವಂತೆ
ವರ್ಣಥತ್ವಾದ ಗಂಗಾ ನ್ದಿಯಲ್ಲಿ ಮಿೀಯಿಸಿ. ಅದರ ನೆತಿತ ಯ ಮೇಲ್ಲರುವಂತೆ
ವರ್ಣಥತ್ವಾದ ಮಂರ್ಜಗಡೆಾ ಯಿುಂದ ಉತ್ಪ ನ್ನ ವಾದ ಶ್ೀತ್ಲ್ ಜಲ್ಪಾನ್ದಿುಂದ ಅವನ್
ಬಾಯಾರಿಕ್ಯನುನ ತ್ರ್ಣಸಿತೆುಂದು ಇಟ್ಟಟ ಕೊುಂಡರೆ ಎುಂತ್ಹ ‘ವಿಕಲ್ಪ ನೆ’ಗೂ
‘ಅಭಾಸ’ಕ್ಕೆ ಕಾರಣವಾದಿೀತ್ತ? ಆದಾ ರಿುಂದಲ್ ‘ಪೌ ತಿಕೃತಿಯ’ಸಾಹಿತ್ಯ
ಬಾಹಯ ಲೀಕಸತ್ಯ ಕ್ೆ ಕಟ್ಟಟ ಬಿೀಳುವ ಪಾರತಂತ್ೌ ಯ್ ವನುನ ತ್ನ್ನ ಕ್ಷ ೀಮಕಾೆ ಗಿಯ
ಒಪಿಪ ಕೊಳುಾ ತ್ತ ದೆ.
ಹಿೀಗೆ ಪೌ ತ್ಯ ಕ್ಷಸಿದಧ ವಾದ ಭೌಗೊೀಲ್ಲಕದಂತ್ಹ ಸತ್ಯ ಕ್ೆ ಭಂಗತ್ರುವುದು ಎಷ್ಟಟ
ಅನುಚ್ಚತ್ವೊೀ ಅಷ್ಣಟ ೀ ಅರ್ವಾ ಅದಕ್ತೆ ುಂತ್ಲೂ ಹೆಚುಿ ಅನುಚ್ಚತ್ವಾಗುತ್ತ ದೆ ಒುಂದು
ದೇಶ ಅರ್ವಾ ಜನ್ಕ್ಕಟ್ದ ಸಮಷ್ಟಟ ಮನ್ನೀಭ್ರಮಿಕ್ಯಲ್ಲಿ ಬಾಹಯ ಜಗತಿತ ನ್
ಭೌಗೊೀಲ್ಲಕ ಸತ್ಯ ಕ್ತೆ ುಂತ್ಲೂ ಸುಸಿಿ ರವಾಗಿ ಸುಪೌ ತಿಷ್ಟಿ ತ್ವಾಗಿ ಶ್ಯಶವ ತ್ರೂಪವಗಿ,
ಐತಿಹಾಸಿಕ ರ್ಟ್ನೆ ವಯ ಕ್ತತ ಚಾರಿತ್ೌ ಗಳಿಗಿುಂತ್ಲೂ ಸುವಯ ಕತ ವೂ ಸುಸಪ ಷ್ಟ ವೂ
ಸುಪರಿಚ್ಚತ್ವೂ ಅನುಲಂರ್ನ್ನೀಯವೂ ಆಗಿ ಸಂಸಾಿ ಪಿತ್ವಾಗಿರುವ
ಪೌ ತಿಮಾರೂಪವಾದ ಸತ್ಯ ಗಳಿಗೆ ಭಂಗವೊದಗಿದ್ದಗ, ವಿಕಾರವುುಂಟಾದ್ದಗ ಅರ್ವಾ
ಕಾವಯ ಸತೆತ ಯಲ್ಲಿ ಋತ್ಪಲ್ಿ ಟ್ ಸಂರ್ವಿಸಿದ್ದಗ.
‘ಅಶವ ತ್ತಿ ಮನ್’ ನಾಟ್ಕ ಹೊರಬಿದ್ದಾ ಗ ಜನ್ಮನ್ಸುಿ ಕನ್ಲ್ಲ ಆಲೀಡಿತ್ವಾದದುಾ
ನ್ನಜವಾಗಿಯೂ ಋತ್ಪಲ್ಿ ಟ್ದ ಕಾರಣಕಾೆ ಗಿಯ ಹೊರತ್ತ ಚ್ಚರಂಜಿೀವಿ
ಸತ್ತ ನೆುಂಬುಷ್ಟ ಕ್ೆ ೀ ಅಲ್ಿ . ನ್ಮಮ ಪ್ರರಾರ್ಣಕ ಮಹಾವಯ ಕ್ತತ ಗಳ್ಳರೂ ‘ಆತ್ಮ ಹತೆಯ ’ಯ
ಅಗೌರವಕ್ೆ ಕೈಯಿಟ್ಟ ವರಲ್ಿ . ಇುಂತ್ಹ ಒುಂದು ಸಂಸೆ ೃತಿಯ ಮನ್ನೀಧಮಥಕ್ೆ ೀ
ಅಸಂರ್ವನ್ನೀಯವಾದ, ಅಸಾಧಯ ವಾದ, ಅಸಾವ ಭಾವಿಕವಾದ, ವಿಕೃತ್ವಾದ ಕಾಯಥವು
ದೊೌ ೀಣಾಚಾಯಥರ ಪುತ್ೌ ನ್ನ ರುದ್ದೌ ವತ್ತರಿಯೂ ಜಾಾ ನ್ನಯೂ, ಸಾಲ್ದಾ ಕ್ೆ ಬೇರೆ
ಚ್ಚರಂಜಿೀವಿಯೂ ಆಗಿರುವ ಅಶವ ತ್ತಿ ಮನ್ನುಂದ ನ್ಡೆಯಿತೆುಂದು ಚ್ಚತಿೌ ಸುವುದು
ಚಾಮುುಂಡಿಬೆಟ್ಟ ದ ಬುಡದಲ್ಲಿ ಗಂಗೆಯನುನ ಹರಿಸುವುದಕ್ತೆ ುಂತ್ಲೂ ವಿಕೃತ್ವಾದದುಾ .
ಏಕ್ುಂದರೆ ಅದು ಸಮಷ್ಟಟ ಮನ್ನೀಧಮಥದ ಒುಂದು ಶ್ಯಶವ ತ್ ನ್ನಯತಿನಾಯ ಯಕ್ೆ ೀ
ವಿರುದಧ ವಾಗುತ್ತ ದೆ. ಈ ವಿರೊೀಧವು ಅತಿ ‘ಊಧವ ಥಗಾಮಿ’ಯಾಗುವ ಅನ್ನ್ವ ಯದಿುಂದ
ಒದಗುವುದಕ್ತೆ ುಂತ್ಲೂ ಹೆಚಾಿ ಗಿ ಅತಿ ‘ಅಧೀಗಾಮಿ’ಯಾಗುವ ಅನ್ನ್ವ ಯದಿುಂದ
ಉಲ್ಬ ರ್ಣಸುತ್ತ ದೆ.
ಇಬ್ಬ ರದೂಾ ಸರಿ: ಏಕ್ುಂದರೆ ಒಬಬ ಬ್ಬ ರದೂ ಬೇರೆ ಬೇರೆಯ ಗುರಿ ಪೌ ರ್ೀಗದಲ್ಲಿ
ಭಾಷ್ಣ ಒುಂದೆ ಆಗಿ ತೀರಿದರೂ ಅದರ ಉಪರ್ೀಗಗಳು ಬೇರೆ ಬೇರೆ. ಒುಂದು
ಲೀಕೊೀಪರ್ೀಗಿ; ಇನ್ನನ ುಂದು ಭಾವೊೀಪರ್ೀಗಿ. ಭಾಷ್ಣಯ ಒುಂದು
ಉಪರ್ೀಗವನುನ ಅದರ ಇನ್ನನ ುಂದು ಉಪರ್ೀಗದಲ್ಲಿ ಕಾಣಬ್ಯಸಿದರೆ ದಿಕ್ೆ
ತ್ಪಿಪ ದಂತ್ತಗಿ ಸೇರಬೇಕಾದ ಗುರಿಯನೆನ ನಾವು ಸೇರುವುದಿಲ್ಿ .
[1]
ಭಾರತಿೀಯ ಕಾವಯ ಮಿೀಮಾುಂಸೆ ಬ್ಹು ಪಾೌ ಚ್ಚೀನ್ಕಾಲ್ದಲ್ಲಿ ಯ ಶಬಾಾ ರ್ಥ ಸವ ರೂಪ
ವಿಚಾರವಾದ ಈ ಸತ್ಯ ವನುನ ಕಂಡುಕೊುಂಡಿದೆ, ಶಬ್ಾ ಕ್ೆ ಅರ್ಥ ಎರಡು ವಿಧವಾಗಿದೆ
ಎುಂದು. ಒುಂದು ‘ವಾಚಯ ’ ಮತತ ುಂದು ‘ಪೌ ತಿೀಯಮಾನ್’. ಶಬ್ಾ ಕ್ೆ ಅರ್ಥವನುನ
ಕೊಡುವ ಸಾಮರ್ಯ ಥಕ್ೆ ‘ವೃತಿತ ’ ಎುಂದು ಹೆಸರು. ಶಬ್ಾ ಕ್ೆ ವಾಚಯ ವಾದ ಅರ್ವಾ
ಲೀಕೊೀಪರ್ೀಗಿಯಾದ[2] ನೇರವಾದ ಅರ್ಥವನುನ ಕೊಡುವ ವೃತಿತ
‘ಅಭಧಾ’:ಪೌ ತಿೀಯಮಾನ್ವಾದ (ಭಾವೊೀಪರ್ೀಗಿಯಾದ) ಅರ್ವಾ ಗಮಯ ವಾದ
ಅರ್ಥವನುನ ಕೊಡುವ ವೃತಿತ ಕವಲಡೆದು ಎರಡ್ಡಗಿದೆ. ಒುಂದು ‘ಲ್ಕ್ಷಣಾ’
ಮತತ ುಂದು ‘ವಯ ುಂಜನಾ; ಕೊಡುವ ವೃತಿತ ಕವಲಡೆದು ಎರಡ್ಡಗಿದೆ. ಒುಂದು ‘ಲ್ಕ್ಷಣಾ’
ಮತತ ುಂದು ‘ವಯ ುಂಜನಾ’, ಶಬ್ಾ ದ ಅಭಧಾವೃತಿತ ಯಿುಂದ ನೇರವಾದ ವಾಚಾಯ ರ್ಥ
ಸುಫ ರಿಸುತ್ತ ದೆ. ಲ್ಕ್ಷಣೆಯಿುಂದ ಲ್ಕಾಷ ಯ ರ್ಥವೂ ವಯ ುಂಜನೆಯಿುಂದ ವಯ ುಂಗಾಯ ರ್ಥವೂ
ಸುಫ ರಿಸುತ್ತ ದೆ. ಈ ಅರ್ಥ ಒುಂದು ಶಬ್ಾ ದಲ್ಲಿ ವಯ ವಹರಿಸಬ್ಹುದು; ಒುಂದು ಕಾವಯ
ಭಾಗವನೆನ ಲ್ಿ ಆಕೌ ಮಿಸಬ್ಹುದು; ಕೊನೆಗೆ ಇಡಿಯ ಕಾವಯ ವನ್ನನ ತ್ತುಂಬಿ
ಹರಿಯಬ್ಹುದು.
ಅುಂದರೆ ಒುಂದು ಪದಕ್ೆ ಇರುವುದು ಒುಂದೇ ಅರ್ಥ ಅಲ್ಿ ; ಅಲ್ಿ ದೆ ಅರ್ಥ ಎುಂಬ್
ಪದಕ್ಕೆ ಅನೇಕಾರ್ಥಗಳಿವ.
ಶ್ೌ ೀಕೃಷ್ೆ ನು ಕಣಥನ್ನಗೆ ಅವನ್ ಜನ್ನ್ವೃತ್ತತ ುಂತ್ವನೆನ ಲ್ಿ ವಿವರಿಸಿ, ಅವನು ಪಾುಂಡವರ
ಅಗೌ ಜಾದುದರಿುಂದ ಆ ಪಕ್ಷಕ್ೆ ಬ್ರಬೇಕ್ುಂದು ಸೂಚ್ಚಸಿದ್ದಗ ಕಣಥ ತ್ತುಂಬ್
ಸಂಕಟ್ಪಟ್ಟಟ ಕೊುಂಡು ‘ಕೌರವೇುಂದೌ ನ್ ಕೊುಂದೆ ನ್ನೀನು’ ಎನುನ ತ್ತತ ನೆ. ಅಲ್ಲಿ ‘ಕೊುಂದೆ’
ಎನುನ ವ ಪದಕ್ೆ ಅಭಧಾವೃತಿತ ಯಿುಂದ ಒದಗುವ ನೇರವಾದ ವಾಚಾಯ ರ್ಥ
‘ಸಾಯಿಸಿಬಿಟೆಟ ’ ಅದಲ್ಿ ಕಣಥನ್ ಉದೆಾ ೀಶ. ಅಲ್ಲಿ ಯ ಅರ್ಥ ‘ಕೊುಂದೆ’ ಎುಂಬ್ ಪದದ
ವಾಚಾಯ ರ್ಥದಲ್ಲಿ ಲ್ಿ ; ಆ ಅರ್ಥದ ಉದೆಾ ೀಶ ಲೀಕಸಂವಾದವನುನ
ಅಪೇಕ್ತಷ ಸುವುದರಲ್ಲಿ ಲ್ಿ . ಭಾವಸಂವಾದವ ಅದರ ಪೌ ರ್ೀಜನ್; ಅದರ ಉದೆಾ ೀಶ
ಸಾರ್ಥಕವಾಗುವುದು ನಾವು ಸಂದಭೀಥಚ್ಚತ್ವಾಗಿ ಲ್ಕ್ಷಯ ವೂ ವಯ ುಂಗಯ ವೂ ಆಗುವ
ಅದರ ಪೌ ತಿೀಯಮಾನಾರ್ಥವನುನ ಗೌ ಹಿಸಿದ್ದಗ.
ಕಣಥನ್ ರಣರೌದೌ ಕ್ೆ ತ್ತ್ತ ರಿಸಿದ ಪಾುಂಡವರ ಸೇನೆ ಮತೆತ ಮೇಲಾವ ಯುಾ ಅವನ್
ರರ್ವನುನ ಮುತಿತ ತ್ರುಬಿದುದನುನ ಹಿೀಗೆ ವರ್ಣಥಸುತ್ತತ ನೆ ಕವಿ:
ಪಾೌ ರ್ೀಗಿಕ ಮನಃಶ್ಯಸತ ರಜಾ ರಾಗಿರುವ ಇತಿತ ೀಚ್ಚನ್ ಪಾಶ್ಯಿ ತ್ಯ ಸಾಹಿತ್ಯ
ಮಿೀಮಾುಂಸಕರಲ್ಲಿ ಕ್ಲ್ವರು ಇದನೆನ ಸಿದ್ದಧ ುಂತ್ವಾಗಿ ಪೌ ತಿಪಾದಿಸಿದ್ದಾ ರೆ. ಅದರ
ಜಿಜಾಾ ಸೆ ಇನ್ನನ ಅನೇಕ ತ್ತತಿತ ವ ಕವಾದ ಪೌ ಶ್ನನ ಗಳಿಗೆ ಎಡೆಗೊಡುವುದರಿುಂದ ಅದರ
ಕ್ಕಲಂಕಷ್ ವಿಮಶ್ನಥಗೆ ಮತತ ುಂದು ಪೌ ತೆಯ ೀಕ ಪೌ ಬಂಧವ ಮಿೀಸಲಾಗಬೇಕಾಗುತ್ತ ದೆ.
***
[1] We may either use words for the sake of the refereces they promote,
or we may use them for the sake of the attitude and emotions which
ensue. – I.A.Richards
[2] ‘ವಾಚಯ ’ ಮತ್ತತ ‘ಪೌ ತಿೀಯಮಾನ್’ಗಳು ‘ಲೀಕೊೀಪರ್ೀಗಿ’ ಮತ್ತತ
‘ಭಾವೊೀಪರ್ೀಗಿ’ ಎುಂಬ್ ಪದಗಳಿಗೆ ಸಂಪೂಣಥವಾಗಿ
ಪಯಾಥಯಪದಗಳ್ಳಗುವುದಿಲ್ಿ . ಈ ವಿಚಾರವಾದ ಜಿಜಾಾ ಸೆ ಬೇರೊುಂದು
ಪೌ ಬಂಧದಲ್ಲಿ ದೊರೆಯುತ್ತ ದೆ.
[3] ಯಥಾ ಪದ್ದರ್ಥದ್ದವ ರೇಣ ವಾಕಾಯ ರ್ಥಾಃ ಸಂಪೌ ತಿೀಯತೇ|
ವಾಚಾಯ ರ್ಥಪೂವಿಥಕಾ ತ್ದವ ತ್ ಪೌ ತಿಪತ್ತ ಸಯ ವಸುತ ನಃ ||…ತ್ದವ ತ್ ಸಚೇತ್ಸಾುಂ
ಸೀsರ್ೀಥ ವಾಚಾಯ ರ್ಥ ವಿಮುಖಾತ್ಮ ನಾಮ್| ಬುದ್ರಧ ತ್ತ್ತತ ವ ರ್ಥದಶ್ಥನಾಯ ುಂ
ಝಟ್ಟತೆಯ ೀವಾವಭಾಸತೇ || -ಧವ ನಾಯ ಲೀಕ
[4] But usually references are involved as conditions for, or stages in,
the ensuing development of attitudes. yet it is still the attitudes not the
references which are important. -I.A.Richards
[5] It matters not at all in such cases whether the references are true or
false. Their sole function is to bring about and support the attitudes which
are the further response. The questioning, verificatory way of handling is
irrelevant, and in a competent reader it is not allowed to interfere. –
I.A.Richards
ಲೀಕದ ಇತ್ರ ಕ್ಷ ೀತ್ೌ ಗಳಲ್ಲಿ ರುವಂತೆ ಸಾಹಿತ್ಯ ದಲ್ಲಿ ಯೂ ಒುಂದು ನ್ನತ್ತಯ ುಂಶ, ಒುಂದು
ಲ್ಲೀಲಾುಂಶ, ಒುಂದು ಸಾಿ ರಾುಂಶ, ಒುಂದು ಚರಾುಂಶ ಇರುತ್ತ ವ. ನ್ನತ್ತಯ ುಂಶವೂ
ತಿೌ ಕಾಲಾತಿೀತ್ವಾಗಿರುವುದರಿುಂದ ಸಾವಥಕಾಲ್ಲಕವುಂಬಂತೆ ತೀರುತ್ತ ದೆ; ಲ್ಲೀಲಾುಂಶ
ಅರ್ವಾ ಚರಾುಂಶವು ಕಾಲಾಧಿೀನ್ವಾಗಿರುವುದರಿುಂದ ಕಾಲಾತ್ಮ ಕವಾಗಿ
ತ್ತತ್್ಕಾಲ್ಲಕವಾಗಿ ಹೊಮುಮ ತ್ತ ದೆ. ಈ ಸತ್ಯ ಮಾನ್ವಜಿೀವನ್ದಲ್ಲಿ ರುವಂತೆಯ ಆ
ಜಿೀವನ್ ಮತ್ತತ ಜಿೀವನಾನುರ್ವಗಳನುನ ಪೌ ತಿಬಿುಂಬಿಸುವ ಮತ್ತತ ಪೌ ತಿಮಿಸುವ
ಸಾಹಿತ್ಯ ದಲ್ಲಿ ಯೂ ಪೌ ಕಟ್ವಾಗುತ್ತ ದೆ. ಎಲ್ಲಿ ಯಾದರೂ ನ್ನತ್ಯ ವೂ ನ್ನತ್ನ್ವಾಗಿ
ಹೊಮುಮ ವ ಆ ಚ್ಚರತ್ತ್ತ ವ ವು ಚರತ್ತ್ತ ವ ವಾಗಿ ಪೌ ಕಟ್ಗೊಳಾ ದಿದಾ ರೆ ಆ ಜಿೀವನ್ ಮುಗಿದು
ಮೃತ್ಸಿಿ ತಿ ಪಾೌ ಪತ ವಾಯಿತೆುಂದು ಒಪಿಪ ಕೊಳಾ ಬೇಕಾಗುತ್ತ ದೆ. ಆದಾ ರಿುಂದಲ್ ಎಲ್ಲಿ ಸಾಹಿತ್ಯ
ಜಿೀವಂತ್ವಾಗಿರುತ್ತ ದೆರ್ೀ ಅಲ್ಲಿ ಬ್ದಲಾವಣೆ ಪರಿವತ್ಥನೆ ಅನ್ನವಾಯಥವಾಗಿ
ಸಂರ್ವಿಸುತ್ತ ದೆ.