You are on page 1of 4

ಶ್ರೀ ಜಗನ್ನಾಥದನಸರು

ಜಲಜ ೇಷ್ಠ ನಿಭಾಕಾರಂ ಜಗದೇಶ ಪದಾಶರಯಂ ಜಗದೇತಲ ವಿಖ್ಾಾತಂ ಜಗನ್ಾಾಥ ಗುರುಂ ಭಜ ೇ

ಇದ ೇ ಭಾದ್ರಪದ್ ಶುದ್ಧ ನವಮಿ ಬುಧವಾರ ಪರಮಪೂಜಾ ಜಗನ್ಾಾಥ ದಾಸರ ಆರಾಧನ್ ಪರಯುಕ್ತ ಮಹನಿೇಯರ ಬಗ್ ೆ ನನಾದ ಂದ್ು
ಪುಟ್ಟ ಲ ೇಖನ. ಇದ್ು ಸಾಹಸವ ೇ ಸರಿ. ಶ್ರೇಮಧ್ಾಾಚಾಯಯರು ವ ೇದ ೇಪನಿಷ್ತುತಗಳು ಭಗವದೆೇತ ಬರಹಮಸ ತರಗಳು ಮೊದ್ಲಾಗಿ
ಸಕ್ಲ ಮ ಲ ಗರಂಥಗಳ ಭಾವವು ಹಾಗ ಅವರು ಪರತಿಪಾದಸಿದ್ ಅವರ ಗರಂಥ ರಾಶ್ಗಳು ಸವಯಮ ಲ ಎಂಬುದಾಗಿ
ಮಾನಾವಾಗಿದ . ಅದ್ರ ಭಾವವನುಾ ಶ್ರೇ ಜಯತಿೇಥಯರು ಮೊದ್ಲಾದ್ವರು ತಮಮ ಟೇಕಾ ಗರಂಥಗಳಲ್ಲಿ ಅನುಪಮಾ ಟೇಕ ಗಳನುಾ
ರಚಿಸಿದಾಾರ . ತದ್ನಂತರ ಶ್ರೇವಾಾಸರಾಜತಿೇಥಯರು ಶ್ರೇವಾದರಾಜತಿೇಥಯರು ಶ್ರ ರಘ ತತಮ ತಿಥಯರು ಶ್ರೇರಾಘವ ೇಂದ್ರತಿೇಥಯರು
ಮೊದ್ಲಾದ್ ಯತಿವರ ೇಣ್ಾ ರಿಂದ್ ವಾಾಸ ಸಾಹಿತಾ ಅಪಾರವಾಗಿ ಬ ಳ ಯಿತು. ಸಾಮತ ಸಾಾಪನ್ ಮತುತ ಪರಮತ ವಿಮರ್ ಯಗಳ
ಪರಿಜ್ಞಾನಕ ೆ ಈ ವಾಾಸ ಸಾಹಿತಾ ಅಧಾಯನ ಅನಿವಾಯಯವಾಗಿದ . ಆದ್ರ ಭಾಷ ಮತುತ ಅಲಪಮತಿಯಿಂದ್ ಎಲಿರಿಗ ವಾಾಸ
ಸಾಹಿತಾ ಸುಲಭವಾಗಿ ಅಥಯವಾಗುವುದಲಿ. ಆದ್ಕಾರಣ್ ಶ್ರೇಸಾಮಾನಾರರಾದ್ ಜಿಜ್ಞಾಸುಗಳಿಗ್ ಅಥಯವಾಗುವಂತ ಬ ಳಕಿಗ್
ಬಂದ್ಧ್ ಧೇ ದಾಸ ಸಾಹಿತಾ. ವಾಾಸ ಸಾಹಿತಾ ದಾಸಸಾಹಿತಾ ಎರಡು ಸ ಯಯಚಂದ್ರರಂತ . ಹ ೇಗ್ ಸ ಯಯನ ಪರಖರವಾದ್ ಕಿರಣ್ಗಳು
ನ್ ೇಡಲು ಅಸಾಧಾವೇ ಹಾಗ್ ೇ ವಾಾಸ ಸಾಹಿತಾ ಶ್ರೇಸಾಮಾನಾರಿಗ್ ಅಥಯವಾಗದದಾಾಗ ಚಂದ್ರನ ತಂಪಾದ್ ಬ ಳದಂಗಳಂತ
ಬ ಳಕಿಗ್ ಬಂದ್ದ ಾೇ ದಾಸ ಸಾಹಿತಾ. ಈ ದಾಸ ಸಾಹಿತಾವ ಲಾಿ ವಾಾಸ ಸಾಹಿತಾದ್ ಕ್ನಾಡೇಕ್ರಣ್ವ ೇ ಆಗಿದ . ನಿತಾ ಜಿೇವನದ್ಲ್ಲಿ ಇದ್ನುಾ
ಅಳವಡಸಿಕ ಂಡು ನ್ಾವುಗಳು ಮುಕಿತ ಮಾಗಯವನುಾ ಕ್ಂಡುಕ ಳಳಬ ೇಕಾಗಿದ . ಇದ್ರ ಮಹತಾವನುಾ ಗುರುತಿಸಿ ಕ್ನಾಡ ಭಾಷ ಯಲ್ಲಿ
ಮಧವ ಸಿದಾಧಂತದ್ ಪರಚಾರಕ ೆ ಚಾಲನ್ ಇತತವರು ಆನಂದ್ತಿೇಥಯರ ಸಾಕ್ಷಾತ್ ಶ್ಷ್ಾರಾದ್ ಶ್ರೇ ನರಹರಿ ತಿೇಥಯರು. ಅವರು
ಆರಂಭಿಸಿದ್ ಸಾಹಿತಾ ಶ್ರೇಪಾದ್ರಾಜರ ಕಾಲದ್ಲ್ಲಿ ವಾಾಪಕ್ವಾಗಿ ಬ ಳ ಯಿತು. ಅವರ ಶ್ಷ್ಾರು ವಾಾಸರಾಯರಂತ ಕ್ನಾಡ ಕ್ೃತಿಗಳ
ಜ ತ ಗ್ ಹರಿದಾಸ ಪಂಥವನುಾ ನಿಮಿಯಸಿ ಪುರಂದ್ರದಾಸರನುಾ ಅದ್ರ ಅಧಾಕ್ಷರನ್ಾಾಗಿ ಸಿದ್ರು. ಪುರಂದ್ರದಾಸರಿಂದ್
ಮುಂದ್ುವರ ದ್ ದಾಸಸಾಹಿತಾದ್ ಬ ಳಕಿನಲ್ಲಿ ದಾಸ ಚತುಷ್ಟಯರ ಂದ ೇ ಬ ಳಕಿಗ್ ಬಂದ್ವರು ಪುರಂದ್ರದಾಸರು ವಿಜಯದಾಸರು
ಗ್ ೇಪಾಲದಾಸರು ಮತುತ ಜಗನ್ಾಾಥದಾಸರು. ಶ್ರೇ ವಿಜಯದಾಸರು ಮತುತ ಗ್ ೇಪಾಲದಾಸರ ಕ್ರುಣ ಯ ಕ್ ಸ ಶ್ರೇ
ಜಗನ್ಾಾಥದಾಸರು.

ಶ್ರೇ ಜಗನ್ಾಾಥದಾಸರು ಪರಸಿದ್ಧ ಹರಿದಾಸರಲ್ಲಿ ಕ ನ್ ಯವರು. ಕ್ನ್ಾಯಟ್ಕ್ ರಾಯಚ ರು ಜಿಲ ಿ ಮಾನಿಾ ತಾಲ ಕಿನ ಬಾಾಗವಾಟ್
ಎಂಬ ಗ್ಾರಮ ಇವರ ಜನಮಸಾಳ. ತಂದ ನರಸಿಂಹದಾಸರು ಎಂದ್ು ಪರಸಿದ್ಧರಾದ್ ನರಸಪಪ ತಾಯಿ ಲಕ್ಷಮಮ. ಗ್ ೇತರ ಹರಿತಸ ಯಜು:
ರ್ಾಖ್ ಯ ಮನ್ ತನ. ಬಹುಕಾಲ ತಿರುಪತಿಯ ಶ್ರೇನಿವಾಸನನುಾ ಸ ೇವಿಸಿದ್ ಫಲವಾಗಿ ಜನಿಸಿದ್ ಇವರಿಗ್ ತಂದ -ತಾಯಿಗಳು ಇಟ್ಟ
ಹ ಸರು ಶ್ರೇನಿವಾಸ. ಶ್ರೇನಿವಾಸ ಆಶುಕ್ವಿ ಆಗಿದ್ಾ. ಯೌವನದ್ಲ ಿೇ ವಿವಿಧ ರ್ಾಸರಗಳಲ್ಲಿ ಪಾಂಡತಾ ಗಳಿಸಿ
ಶ್ರೇನಿವಾಸಾಚಾಯಯರಾದ್ರು. ಶ್ರೇ ರಾಘವ ೇಂದ್ರ ಮಠದ್ ಪರಂಪರ ಗ್ ಸ ೇರಿದ್ ವರದ ೇಂದ್ರ ತಿೇಥಯರು ಇವರ ವಿದಾಾ ಗುರುಗಳು.
ಆಗ ಉತತರಾದ ಮಠದೇಶರಾದ್ ಶ್ರೇ ಸತಾಬ ೇಧ ತಿೇಥಯರಿಗ ತುಂಬಾ ಪ್ರೇಯರಾಗಿದ್ಾರು. ತುಂಬು ತಾರುಣ್ಾದ್ಲ್ಲಿ ಸಂಸೃತದ್ಲ್ಲಿ
ಅಪಾರ ಪಾಂಡತಾ. ಕ್ನಾಡ ಸಾಹಿತಾವ ಂದ್ರ ಇವರಿಗ್ ಅಷ್ುಟ ಸ ೇರುತಿತರಲ್ಲಲಿ. ಆ ಪಾಂಡತಾದ್ ಬ ಳಕಿನಲ್ಲಿ ಇದ್ಾ ಇವರಿಗ್ ಪಾರರಬಧ
ವರ್ಾತ್ ಶ್ರೇ ವಿಜಯದಾಸರಿಗ್ ಮಾಡದ್ ಅಪಚಾರದ್ ಫಲವಾಗಿ ಭಯಂಕ್ರ ಉದ್ರಶೂಲ . ಸ ಾೇತತಮರಿಗ್ ಅಪಚಾರ ಮಾಡದ್
ಫಲವಾಗಿ ಭಯಂಕ್ರವಾಗಿ ವಾಾಧಿ ಉಲಬಣಿಸಿತು. ಶ್ರೇ ರಾಘವ ೇಂದ್ರ ಸಾಾಮಿಗಳಲ್ಲಿ ನಿರಂತರ ಸ ೇವ ಮಾಡದ್ ಇವರಿಗ್ ರಾಯರು
ಸಾಪಾದ್ಲ್ಲಿ ಬಂದ್ು ನಿನಿಾಂದ್ ಸ ೇತತಮರ ದ ರೇಹ ಆಗಿದ . ಅದ್ರ ಫಲವಾಗಿ ನಿನಗ್ ಈ ರ ೇಗ ಬಂದದ . ನಿೇನು ಅವರನ್ ಾೇ ಶರಣ್ು
ಹ ೇಗಬ ೇಕ್ು ಅದ್ು ಬಿಟ್ುಟ ಬ ೇರ ಯಾವ ಮಾಗಯವೂ ಇಲಿ ಎಂದ್ು ಸ ಚಿಸಿದಾಗ ವಿಜಯ ರಾಯರಲ್ಲಿ ಕ್ಷಮಾಯಾಚನ್ ಮಾಡದ್ರು.
ಅಲಾಪಯುಷ್ಾರಾದ್ ಇವರಿಗ್ ವಿಜಯರಾಯರು ಅವರ ಶ್ಷ್ಾರಾದ್ ಗ್ ೇಪಾಲದಾಸರಿಂದ್ 40ವಷ್ಯ ಆಯುದಾಯನ ಮಾಡಸಿದ್ರು.
ಅವರು ನಿೇಡದ್ ಅಧ್ಾಯಯುಷ್ಾ ದಂದ್ ಪೂಣ್ಯ ಆಯಸುು ಪಾರಪ್ತ ಆಯಿತು. ಮುಂದ ತಾವು ಹರಿದಾಸರ ಆಗುವ ಬಯಕ ಹ ಂದ
ಗುರುಗಳ ಆದ ೇಶದ್ಂತ ಪಂಡರಾಪುರಕ ೆ ಪರಯಾಣ್ ಮಾಡ ಅಲ್ಲಿ ಚಂದ್ರಭಾಗ್ಾ ನದಯಲ್ಲಿ ಜಗನ್ಾಾಥ ವಿಠಲ ಎಂಬ ಅಂಕಿತ
ಪಾರಪ್ತಯಾಯಿತು. ಅಂದನಿಂದ್ ಜಗನ್ಾಾಥದಾಸರು ಎಂದ ೇ ಪರಖ್ಾಾತಿಯಾದ್ರು. ಮುಂದನ ಜಿೇವನವ ಲಿ ಪಾಠ-ಪರವಚನ ಕ್ೃತಿರಚನ್
ತಿೇಥಯಯಾತ ರ ಆತಯರ ಉದಾಾರದ್ ಮ ಲಕ್ ತತಾ ಪರಸಾರಕ ೆ ಜಿೇವನವನುಾ ಮುಡಪಾಗಿಟ್ಟರು. ರಂಗ್ ೇಲ್ಲಯಲ್ಲಿ ಚಿತರದ್ ರಚಿಸುವ
ಕೌಶಲಾದಂದ್ ರಂಗನನುಾ ಒಲ್ಲಸಿಕ ಂಡು ರಂಗ್ ೇಲ್ಲ ದಾಸರು ರಂಗವಲ್ಲದ್ ದಾಸರು ಪರಸಿದಧ ಪಡ ದ್ರು. ಇವರ ಸಮಕಾಲ್ಲೇನರನುಾ
ನ್ ೇಡದ್ರ ಇವರ ಜಿೇವನ ಎಷ್ುಟ ಮಹತಾದಂದ್ ಕ್ ಡದ ಎಂದ್ು ಅಥಯವಾಗುತತದ . ಉತತರಾದ ಮಠದ್ ಸತಾಬ ೇಧ ತಿೇಥಯರು
ಶ್ರೇಸತಾಸಂಧತಿೇಥಯರು ಶ್ರೇ ಸತಾವರ ತಿಥಯರು ಮತುತ ಸತಾಧಮಯ ತಿೇಥಯರು, ಶ್ರೇ ರಾಘವ ೇಂದ್ರ ಮಠದ್ ಶ್ರೇ ವರದ ೇಂದ್ರ
ತಿೇಥಯರು, ವಾಸುದ ೇವ ವಿಠಠಲಾಂಕಿತರಾದ್ ವಾಾಸತತಾಜ್ಞ ತಿೇಥಯರು, ಭಾಗವತ ಸಾರ ೇದಾಧರ ರಚಿಸಿದ್ ಶ್ರೇ ಮಾದ್ನ ರು
ವಿಷ್ುುತಿೇಥಯರು ಮೊದ್ಲಾದ್ ಸಮಕಾಲ್ಲಕ್ ಮಹನಿೇಯರ ಪ್ರೇತಿ ಮತುತ ಆದ್ರಗಳಿಗ್ ಪಾತರರಾದ್ ದವಾಜಿೇವನ ಇವರದ್ು. ತಿಮಮಣ್ು
ದಾಸರು ಮತುತ ದಾಮೊೇದ್ರದಾಸರು ಎಂಬ ಪುತರರು ಇವರಿಗ್ ಇದ್ುಾ ಅವರಿಬಬರ ತಾರುಣ್ಾದ್ಲ್ಲಿಯೇ ವಿಧಿವಶರಾದ್ರು ಎಂದ್ು
ಪರತಿೇತಿ. ಮಾನವಿ ಅಲ್ಲಿನ ದಾಸರ ವಾಸ ಗರಹವ ೇ ಇಂದನ ದಾಸರ ಗುಡಿ.

ಮಹಿಮೆಗಳು :

ಒಬ್ಬ ಬ್ಡ ಬ್ನರಹ್ಮಣ ನಿತಾ ಇವರನುಾ ಸ ೇವಿಸುತಿತದ್ನ


ಾ ು. ಆದ್ರ ಅವನು ಹಿಂದನ ಜನಮದ್ಲ್ಲಿ ಏನ ದಾನ ಮಾಡದ್ ಫಲವಾಗಿ
ದ್ರಿದ್ರನ್ಾಗಿ ಜನಿಸಿದ್ನು. ಇದ್ನುಾ ಅರಿತ ದಾಸರು ಅವನಲ್ಲಿದ್ಾ ಒಂದ್ು ತಂಬಿಗ್ ಯಲ್ಲಿ ಭಗವಂತನಿಗ್ ಪಾನಕ್ ಸಮಪಯಣ ಮಾಡಸಿ
ಆ ತಂಬಿಗ್ ಯನುಾ ದಾನವಾಗಿ ಕ ಡಸಿದ್ರು. ದ್ುರಿತವನ ಕ್ುಠಾರಿ ದ್ುಜಯನ ಕ್ುಲವ ೈರಿ ಎಂಬ ನರಸಿಂಹ ಸುಳಾದ ಯನುಾ ರಚಿಸಿ
ಅದ್ರ ಪಾರಾಯಣ್ ಮಾಡಸಿ ಅವನನುಾ ಶ್ರೇಮಂತನನ್ಾಾಗಿ ಮಾಡದ್ರು. ಉಡುಪ್ಯಲ್ಲಿ ಮ ಕ್ನಿಗ್ ಮಾತು ಬರಿಸಿ ಅದ್ನುಾ
ಪರಿೇಕ್ಷಿಸಲು ಯತಿಾಸಿದ್ ವಾಗಿಮಯನುಾ ಮ ಕ್ನನ್ಾಾಗಿಸಿದ್ರು. ಮಂತಾರಲಯದ್ ರಾಘವ ೇಂದ್ರ ಸಾಾಮಿಗಳ ನ್ ೇರ ಸಂಭಾಷ್ಣ ಯ
ಭಾಗಾವನುಾ ಹ ಂದದ್ಾರು. ರಾಯರು ಪರಹಲಾಿದ್ ರಾಜರಾಗಿದಾಾಗ ಇವರು ಅವರ ತಮಮನ್ಾಗಿದ್ಾರು.

ಕೃತಿಗಳು :

ಶ್ರೇಹರಿಕ್ಥಾಮೃತಸಾರ ನ ರಾರು ತತಾಸುವಾಾಲ್ಲ ಗಳು ಇನ ಾರಕ್ ೆ ಹ ಚುು ಕಿೇತಯನ್ ಗಳು ಉಗ್ಾಭ ೇಗಗಳು ನ ರಾರು
ಸುಳಾದಗಳು. ಶ್ರೇಪಾದ್ರಾಜ ರಚಿತ ಮಧವನ್ಾಮ ಹಾಗ ಶ್ರೇವರದ ೇಂದ್ರ ರಚಿತ ಕ್ನಾಡ ತಂತರಸಾರ ಗಳಿಗ್ ಫಲಶುರತಿ ಗಳನುಾ
ರಚಿಸಿದಾಾರ .

ಹ್ರಿಕಥನಮೃತಸನರ

ಶ್ರೀ ಹರಿಕ್ಥಾಮೃತಸಾರ ಇವರ ಮೇರುಕ್ೃತಿ ಆಗಿದ . ಇದ್ು ಅಣ್ು ಸುಧ್ಾ ಎಂದ ೇ ಪರಸಿದ್ಧವಾಗಿದ . ಇದ್ು ಭಾಮಿನಿಷ್ಟ್ಪದಯ ಕ್ೃತಿ.
ಇದ್ರಲ್ಲಿ ಒಟ್ುಟ ಮ ವತ ತರಡು ಸಂದಗಳು 986 ಪದ್ಾಗಳು ಇದ . ಹರಿಕ್ಥಾಮೃತಸಾರ ಎಂಬ ಹ ಸರ ೇ ಸ ಚಿಸುವಂತ ಇದ್ು
ಭಗವಂತನ್ಾದ್ ಶ್ರೇಹರಿಯ ಅನಂತ ಕ್ಲಾಾಣ್ ಗುಣ್ಗಳು ಗುಣ್ಪೂಣ್ಯತಾ ಸಕ್ಲ ದ ೇಷ್ದ್ ರತಾ ಪರಧ್ಾನವಾಗಿ ನಿರ ಪ್ಸುತಾತ
ಅದ್ರ ಅಂಗವಾಗಿ ಜಗತ್ ಸತಾತಾ ಪಂಚಭ ೇದ್ ದ ೇವ ದ ೈತಾರ ತಾರತಮಾ ಮೊೇಕ್ಷ ಸಾಧನ್ ಗಳ ವಿವರ ಉಪಾಸನ್ ಯ ರಿೇತಿ ಭಕಿತಯ
ಮಹತಾ ಮೊದ್ಲಾದ್ ತತಾಗಳನುಾ ಮನಮುಟ್ುಟವಂತ ನಿರ ಪ್ಸಿದಾಾರ . 5 ಪದ್ಾಗಳ ಅನುಕ್ರಮಣಿಕ್ ತಾರತಮಾ ಸಂಧಿ ಅತಿ ಚಿಕ್ೆ
ಸಂಧಿಯಾದ್ರ 63 ಪದ್ಾಗಳ ಕ್ಲಪ ಸಾಧನ ಸಂಧಿ ಅತಿ ದ ಡಡ ಸಂಧಿಯಾಗಿದ .. ಪರತಿ ಪದ್ದ್ಲ ಿ ಭಗವಂತನ ಬಗ್ ೆ ಭಕಿತ ತುಂಬಿ
ತುಳುಕ್ುತತದ . ಭಗವಂತನ ಕಾರುಣ್ಾವನುಾ ಪರಿಪರಿಯಾಗಿ ನಿರ ಪ್ಸಿದಾಾರ . ಭಗವಾನಮಹಿಮಯನುಾ ಭಕ್ತರಿಗ್ ತಲುಪ್ಸುವ
ಕ್ಳಕ್ಳಿಯಂತ ಎಂಥವನಿಗ ಇವರ ಬಗ್ ೆ ಆತಿೀಯ ಭಾವ ಮ ಡಸುತತದ . ಅಲಿಲ್ಲಿ ಸಂಸೃತಭ ಯಿಷ್ಠ ರ್ ೈಲ್ಲ ಇದ್ಾರ ಅದ್ು
ಕ್ನಾಡಕ ೆ ಹ ಂದಕ ಳುಳವಂತ ಎಚುರವಹಿಸಿದಾಾರ . ಇದ್ು ಅವರ ಅದ್ುುತ ಕೌಶಲಾಕ ೆ ಉದಾಹರಣ ಆಗಿದ . ಇದ್ು ದ ಾೈತ
ವ ೇದಾಂತದ್ ಪರಮೇಯ ಕ ೇಶ. ವಿದಾಾಂಸರಿಗ ಉಪಕಾರಕ್ವಾದ್ ವ ೇದಾಂತದ್ ಕ ೈಪ್ಡ. ದಾಸಸಾಹಿತಾ ವಾಾಸ ಸಾಹಿತಾದ್
ಕ್ನಾಡ ಆವಿಷಾೆರವಾದ್ರ ಹರಿಕ್ಥಾಮೃತಸಾರ ಅದ್ರ ಸಾರಸವಯಸಾ. ಅದ್ಕ ೆಂದ ೇ ಇದ್ು ಹರಿದಾಸ ಸಾಹಿತಾದ್ ನ್ಾಾಯಸುಧ್ಾ.

ಹ್ರಿಕಥನಮೃತಸನರದ ಕೆಲವು ಪದಯಗಳ ಅವಲೆ ೀಕನ್ೆ

ಮಂಗಳಾಚರಣ್ ಸಂಧಿಯಲ್ಲಿ ಅನಿಷ್ಟಗಳ ನಿವೃತಿತ ಪೂವಯಕ್ ಇಷ್ಟಪಾರಪ್ತಗ್ ಅವರ ಕ್ುಲದ ೇವರಾದ್ ನರಸಿಂಹ ದ ೇವರನುಾ
ಪಾರರ್ಥಯಸಿದಾಾರ . ಶ್ರೇರಮಣಿ ಕ್ರಕ್ಮಲ ಪೂಜಿತ….. ಕ ೈವಲಾ ದಾಯಕ್ ನ್ಾರಸಿಂಹನ್ ನಮಿಪ ಕ್ರುಣಿಪುದ ಮಗ್ ಮಂಗಳವಾ
ಎಂದದಾಾರ . ನವವಿಧ ಭಕಿತಯಲ್ಲಿ ಒಂದಾದ್ ಹರಿಕ್ಥಾ ಶರವಣ್ ದಂದ್ಲ ೇ ಮೊೇಕ್ಷಕ ೆ ದಾರಿ ಹ ೇಳಿದಾಾರ .

ಶ್ರವಣ ಮನಕನನಂದ ವೀವುದು ಭವಜನಿತ ದುುಃಖಗಳ ಕಳೆವುದು.

ಪರಮಾತಮ ತನಗ್ ಏನ ಪರಯೇಜನವಿಲಿ ದದ್ಾರ ತನಾ ನಂಬಿದ್ ಭಕ್ತರನುಾ ಕಾದ್ುಕ ಂಡು ರಕ್ಷಿಸುವನು. ಇದ್ಕ ೆ ಅದ್ುುತ
ಉದಾಹರಣ ಧನವ ಸಂರಕ್ಷಿಸುವ ಫಣಿ ತಾನುಣ್ದ ಮತ ತಬಬರಿಗ್ ಕ ಡದ ದನದನದ ನ್ ೇಡುತ ಸುಖಿಸುವಂದ್ದ್ಲ್ಲ ಲಕ್ುಮಿ
ವಲಿಭನು ಪರಣ್ತಾರನ ಕಾಯಿಾಹನು. ಪರಮಾತಮ ಎಲ ಲ್ಲ
ಿ ಿಯ ಎಲಿರಲ್ಲಿಯ ವಾಾಪತನ್ಾ ಗಿದ್ಾರ ಸುಖ-ದ್ುುಃಖಗಳ ಲ ೇಪ ಅವನಿಗಿಲಿ
ಇದ್ಕ ೆ ಉದಾಹರಣ ಕಾದ್ ಕ್ಬಿಬಣ್ ಹಿಡದ್ು ಬಡಯಲು ವ ೇದ್ನ್ ಯು ಲ ೇಹಗಳಿಗ್ ಅಲಿದ ಆದ್ುದ ೇನ್ ೈ ಅನಲಗ್ಾ ವಾಥ ಏನು
ಮಾಡದ್ರು. ಆದದ ೇವನು ಸವಯಜಿೇವರ ಕಾದ್ುಕ ಂಡಹನ ಳಹ ರಗ್ ದ್ುುಃಖ್ಾದಗಳು ಸಂಬಂಧ ವಾಗುವವ ೇನು ಚಿನಮಯಗ್ .

ನ್ಾವು ಮಾಡುವ ಕ್ಮಯಗಳ ಲಿವೂ ಪರಮಾತಮನ ಅಧಿೇನವ ಂದ್ು ತಿಳಿದ್ು ಅವನಿಗ್ ಸಮಪಯಣ ಮಾಡಬ ೇಕ್ು ಅಂದ್ರ ಸಮಪಯಣ
ಮಾಡುವುದ್ರಲ್ಲಿ ಭ ೇದ್ ಉಂಟ್ು. ಪಾಪಕ್ಮಯಗಳನುಾ ಪರಮಾತಮನಿಗ್ ಪಾದ್ುಕ ಗಳನ್ಾಾಗಿ ಸಮಪ್ಯಸಿದ್ರ ಪುಣ್ಾ ಕ್ಮಯಗಳನುಾ
ದ ೇವರಿಗ್ ಸುಗಂಧ ಸಮಪ್ಯಸಿದ್ಂತ . ಪಾಪಕ್ಮಯಗಳನುಾ ಒಪ್ಪಸಿದ್ರ ದ ೇಷ್ ಬಂದೇತ ಂಬ ಸಂಶಯವನುಾ ಬಿಟ್ುಟ ಲಕ್ಷಿಿ
ನಿವಾಸನಿಗ್ ಸವಯ ಕ್ಮಯಗಳು ನಿನಾ ಅಧಿೇನ ವ ಂದ್ು ಅಪ್ಯಸಬ ೇಕ್ು. ಜ್ಞಾನ ನಿಧಿಯಾದ್ ದ ೇವರು ಸವಯ ಕ್ಮಯಗಳನುಾ ಅಂಗಿೇಕ್ರಿಸಿ
ಹುಲುಿ ನಿೇರು ಸಿಾೇಕ್ರಿಸಿದ್ ಗ್ ೇವು ಕ್ಷಿೇರವನುಾ ಕ ಡುವಂತ ನಿರಂತರ ಶರಣಾಗತರಿಗ್ ಪಾಪ ಹರಿಸಿ ಪುಣ್ಾ ಫಲವನುಾ ಕ ಡುವನು.

ಏನು ಮಾಡುವ ಕ್ಮಯಗಳು ಲಕ್ಷಿಿೇನಿವಾಸನಿಗಪ್ಯಸು ಅನುಸಂಧ್ಾನ ಪೂವಯಕ್ದಂದ್ ಸಂದ ೇಹಿಸದ ದನದನದ ಮಾನ ನಿಧಿ
ಕ ೈಕ ಂಡು ಸುಖವಿತತನವರತ ಸಂತ ೈಪ ತೃಣ್ ಜಲ ಧ್ ೇನು ತಾನುಂಡನವರತ ಪಾಲೆರ ವಂತ ಎಂದದಾಾರ . ಶರಿೇರ ಗತ ನ್ಾಡಗಳಲ್ಲಿ
ಮುಖಾ ನ್ಾಡ ಯಾದ್ ಸುಷ್ುಮಾಾ ನ್ಾಡ ಇರುವ ಸಾಳ ಅದ್ರಲ್ಲಿರುವ ಆರು ಕ್ಮಲಗಳ ವಿಚಾರ ಮ ಲ ೇಶ ಅಗ್ ರೇಶ ಪಾರದ ೇಶ
ನ್ಾಮಕ್ ಬಿಂಬ ರ ಪಗಳ ಚಿಂತನ ಪರಕಾರವನುಾ ಮನಮುಟ್ುಟವಂತ ವಣಿಯಸಿದಾಾರ . ಪರಮಾತಮನ ಧ್ಾಾನ ಅವನು ಉಪಾಸನ್
ಹ ೇಗ್ ಮಾಡಬ ೇಕ್ು ಎಂದ್ು ತಿಳಿಸಿದಾಾರ . ಹ್ಗಲು ನಂದನದೀಪದಂದದ ನಿಗಮ ವೆೀದಯನ ಪೂಜಿಸುತ ಕೆೈಮುಗಿದು ನ್ನಲಕರಳೆ ಂದು
ಪುರುಷನಥಥವನು ಬ್ೆೀಡದೆಲೆ ಜಗದುಧರ ಕೆ ಟ್ಟದನು ಭುಂಜಿಸಿ ಮಗ ಮಡದ ಪ್ನರಣ ಇಂದರಯ ಆತ್ನಮದಗಳು
ಭಗವದಧೀನವೆಂದಡಿಗಡಿಗೆ ನ್ೆನ್ೆಯುತಿರು. ಈ ನಿಮಿತತ ನಿಷಾೆಮ ಉಪಾಸನ್ ಮಾಡಬ ೇಕ ಂದ್ು ತಿಳಿಸುತಾತರ . ನಮಮ ದ ೇಹದ್ಲ್ಲಿ 72
ಸಾವಿರ ನ್ಾಡಗಳು ಇದ ಇದ್ರಲ್ಲಿ 36 ಸಾವಿರ ನ್ಾಡಗಳು ಪುರುಷ್ ನ್ಾಡಗಳು 36 ಸಾವಿರ ಸಿರೇನ್ಾಡಗಳು ಈ ನ್ಾಡಗಳಲ್ಲಿ
ಪರಮಾತಮನ ವಾಾಪಾರಗಳು ಹೃದ್ಯಂಗಮವಾಗಿ ವಣಿಯಸಿದಾಾರ . ನ್ಾವು ಪರಮಾತಮನ ಸಮರಣ ಯನುಾ ಒಂದ್ು ಅರಗಳಿಗ್ ಕ್ ಡ
ಬಿಡಬಾರದ್ು ಎಂದ್ು ತಿಳಿಸಿದಾಾರ .
ಮಕಕಳನಡಿಸುವನಗ ಮಡದಯೊಳಕಕರದ ನಲಿವನಗ…ಸಿಕಕನ್ೆಮ ದ ತರಿಗೆ ಆವನವಲಿಿ ನ್ೆ ೀಡಿದರು.

ಮುಖಾಪಾರಣ್ ದ ೇವರ ಮಹಿಮ ಮತುತ ಅವರು ಮಾಡುವ ಹಂಸ ಜಪಗಳ ವಿವರಣ ಯನುಾ ನಿೇಡದಾಾರ .

ಜಿೇವನಿಗ್ ಸಾತಂತರ ಕ್ತೃಯತಾ ಭ ೇಕ್ೃತಾ ರ ಪ ಶಕಿತ ಇಲಿದದ್ಾರ ದ್ತತ ಸಾಾತಂತರಯ ಅಭಿಮಾನ ಮ ಲಕ್ ಜಿೇವರಿಗ್ ಪಾಪ ಪುಣ್ಾ
ಲ ೇಪವಾಗುವುದ ಂದ್ು ತಿಳಿಸುತಾತರ . ಪರಮಾತಮನಿಗ್ ಪಾರಕ್ೃತ ರಸ ಭ ೇಜನ ಹ ೇಗ್ ಂಬ ಆಕ್ಷ ೇಪ ಪರಿಹಾರಾಥಯವಾಗಿ ಈಶ ಜಿೇವರ
ಭ ೇಗ ದ್ೃಷಾಟಂತ ತಿಳಿಸುತಾತರ .

ಗರ್ಭಥಣಿ ಸಿರೀ ಉಂಡನ ಭೆ ೀಜನ ಗಭಥಗತ ಶ್ಶ್ು ಉಂಬ್ ತ್ೆರದ ನಿಭಥಯನು ತ್ನನುಂಡುಣಿಸುವನು ಸವಥ ಜಿೀವರಿಗೆ.

ಪರಮಾತಮನು ಅಪಾರ ಕ್ರುಣಾ ಸಮುದ್ರ. ಅವನನುಾ ಯಾವ ರಿೇತಿಯಲಾಿದ್ರ ಸಮರಣ ಮಾಡದ್ರ ಕಾಪಾಡುತಾತನ್ .

ಬಿಟ್ಟಟಗಳ ನ್ೆವದಂದನಗಲಿ ಹೆ ಟ್ೆಟಗೆ ಸ ಗವನಗಲಿೀ ಕೆಟ್ಟ ರೆ ೀಗ ಪರಯುಕತ ವನಗಲಿ ಅಣುಕದಂದೆ ಮೆಮ ನಿಟ್ುಟಸಿರಿನಿಂಬ್ನಯ್ತತರೆದು
ಹ್ರಿವಠಲ ಸಲಹೆಂದೆನಲು ಕೆೈಕೆ ಟ್ುಟ ಕನವ ಕೃಪ್ನಳು ಸಂತತ ತನಾ ಭಕುತರನು. ಆಡು ಮುಟ್ಟದ್ ಸ ಪ್ಪಲಿ ಎಂಬ ನ್ಾಣ್ುುಡಯಂತ
ಹರಿಕ್ಥಾಮೃತಸಾರ ಚಚಿಯಸದ್ ವಿಷ್ಯವಂತ ಇಲಿ. ಪಾಮರರಾದ್ ನ್ಾವು ಏನು ಬರ ಯಬಲ ವ
ಿ ು. ಅವರ ಕಾರುಣ್ಾ ಅಪಾರ.

ಇಂಥ ಹರಿಕ್ಥಾಮೃತಸಾರಕ ೆ ಅನ್ ೇಕ್ ದಾಸರುಗಳು ಫಲಶೃತಿಯನುಾ ಬರ ದದಾಾರ . ಜಮಖಂಡ ಸಂಸೃತದ್ಲ್ಲಿ ವಾಾಖ್ಾಾನವನುಾ
ಬರ ದದಾಾರ ಇದ್ರ ಮಹತಾವ ೇನು ಎಂದ್ು ನ್ಾವು ತಿಳಿಯಬ ೇಕ್ು

ಈ ಗರಂಥವನುಾ ಭಕಿತಪೂವಯಕ್ ಪಠಿಸುವವರಿಗ್ ಶ್ರೇ ಹರಿಗುರು ದ ೇವತಾನುಗರಹವಾಗುತತದ . ರಮಾರಮಣ್ನ್ಾದ್ ಶ್ರೇಹರಿ ಈ


ಸುಪದ್ಾಗಳನುಾ ಪಠಿಸುವ ಭಕ್ತಜನರಿಗ್ ಸದಾ ಬ ೇಡದ್ ಇಷಾಟಥಯವನುಾ ಕ ಟ್ುಟ ಜ್ಞಾನ ಭಕಿತ ವ ೈರಾಗಾ ಗಳನುಾ ಕ್ರುಣಿಸುತಾತನ್ .

ಶ್ರೇಕ್ೃಷಾುಪಯಣ್ಮಸುತ

ನ್ಾಹಂ ಕ್ತಾಯ ಹರಿುಃ ಕ್ತಾಯ

ಹ ೇಮಶ್ರೇಧರಾಚಾರ್ - ಪರಕಾಶನಗರ

You might also like