Professional Documents
Culture Documents
Chapter1 PDF
Chapter1 PDF
ಲ ೀಖಕಿ
09.11.2013
ಸೀತಾದರ್ಶನ
ಒಿಂದನ ೀ ಅಧ್ಾಾರ್
ಅಭರ್ವನುಾ ಕ ೂಟ್ಟನು. ಶರೀಮನಾಾರಾರ್ಣ ಪರಭುರ್ ೀ, ನಮಮನುಾ ರಕ್ಷ್ಸ ಿಂದು ನಾರದಾದಿ ದ ೀವತ ಗಳು
ದುಷ್ಟರನುಾ ಸಿಂಹರಿಸ, ಶಷ್ಟರನುಾ ಪರಿಪಾಲ್ಲಸದುನು. ಸಾಗಶದ ಸಿಂಪರ್ತನುಾ ಕಿಂಡು ಅಸೂಯೆಗ ೂಿಂಡ ರಾಕ್ಷಸರು
ಸಾಗಶವನ ಾೀ ಆಕರಮಣ ಮಾಡಿ, ದ ೀವತ ಗಳನುಾ ಬಿಂಧಿಸ, ದ ೀವಲ ೂೀಕವನಾಾಳುತ್ತತದು ಕಾಲದಲ್ಲಿ ಇಿಂದಾರದಿ
ದ ೀವತ ಗಳು ಶರೀಮನಾಾರಾರ್ಣನನ ಾ ಮೊರ ಹ ೂಕಿಾ ಪಾರರ್ಥಶಸ ದ ೀವಲ ೂೀಕವನುಾ ರ್ಮಗ ಕ ೂಡಿಸ ಿಂದು ನಮಮನುಾ
ರಾಕ್ಷಸರ ಕಾಟ್ದಿಿಂದ ಬಿಡಿಸ ಿಂದು ಪಾರರ್ಥಶಸದರು. ಆ ಪರಮಾರ್ಮನು ದುಷ್ಟ ಶಕ್ಷಕನು, ರಾಕ್ಷಸ ರ್ ೈರಿರ್ೂ,
ಭಾರದಾಾಜ ಪುರ್ರರಾದ ರ್ಾಾಸರು ದ ೀವಲ ೂೀಕದ ಚರಿತ ರರ್ಲ್ಲಿ ಲ್ಲಖಿರ್ ಲ ೀಖನವನುಾ ಬರ ದರು. “ಕ ೂೀಟಿ ಕ ೂೀಟಿ
ಅಯೀಧ್ ಾರ್ ಚಕರವತ್ತಶ ದರ್ರಥ ಪುರ್ರನಾಗಿ ಜನಮತಾಳಿದನು. ಅಿಂತ ಯೆೀ ಲಕ್ಷ್ಮೀದ ೀವರ್ು ಜನಕರಾಜನ ೀ
ಊಳಿ ಬಿರ್ುತವ ನ ೀಗಿಲ ರ್ುದಿರ್ಲ್ಲಿ ಬಿಂಗಾರದ ಕಮಲದ ಹೂರ್ಾಗಿ ಸಕಿಾಕ ೂಿಂಡು ಲ ೂೀಕ ೂೀರ್ತರ ಸುಿಂದರ ಹ ಣುು
ಶರ್ುರ್ಾಗಿ “ಸೀತ ”ಯೆಿಂಬ ನಾಮದಲ್ಲಿ ಜನಕ ಪುತ್ತರಯಾಗಿ ಜನಕನ ಅರಮನ ರ್ಲ್ಲಿ ಬ ಳ ದಳು. ದರ್ರಥ ಪುರ್ರ
ಕಲಾಾಣಥಶರ್ಾಗಿ ಭೂಲ ೂೀಕದಲ್ಲಿ ನ ಲ ಸದರು. ಶರೀರಾಮನಿಗ ರ್ುವರಾಜ ಪಟ್ಟ ಕಟ್ಟಬ ೀಕ ಿಂದರೂ ದರ್ರಥನ
ಕಿರಿರ್ ಪತ್ತಾ ಕ ೈಕ ೀಯ ವರ ೂೀಧ ಮಾಡಿದಾಗ, ಶರೀರಾಮನು ವನರ್ಾಸ ಕ ೈಗ ೂಿಂಡನು. ಆದರ ಸೀತ ರ್ನುಾ
ರಾವಣನ ಿಂಬ ದುಷ್ಟ ರಾಕ್ಷಸನು ಚಿರ್ರಕೂಟ್ ಪವಶರ್ದ ಕುಟಿೀರದಲ್ಲಿರುರ್ಾಗಲ ಕದ ೂುರ್ುು ರ್ನಾ ವಮಾನದಲ್ಲಿ
ಏರಿಸಕ ೂಿಂಡುಹ ೂೀಗಿ ರ್ನಾ ಲಿಂಕ ರ್ಲ್ಲಿರುವ ಶಿಂಶಪವೃಕ್ಷದಡಿರ್ಲ್ಲಿ ಅಡಗಿಸಟ್ಟನು. ಶರೀರಾಮನು ರ್ನಾ ಸಹ ೂೀದರ
ಲಕ್ಷಮಣನ ೂಡಗೂಡಿ ಕಪಿಸ ೈನಾವನುಾ ಕೂಡಿ ಅಿಂಗದ ಹನುಮಿಂರ್ರಾಗಿ ಲಿಂಕ ರ್ನುಾ ಸ ೀರಿ ರಾವಣ,
ಕುಳಿರ್ನು. ಆಗ ಸೀತ ರ್ು ಶರೀರಾಮಚಿಂದರ ನಿೀನು ಪರಿೀಕ್ಷ್ಸು ಎಿಂದು, ಲಕ್ಷಮಣ ಎಿಂದು ಕರ ದು ಚಿತ ರ್ನುಾ
ಸದಧಗ ೂಳಿಸ ಿಂದು ನುಡಿದಳು. ಲಕ್ಷಮಣನು ಸದಧಗ ೂಳಿಸದ ಚಿತ ರ್ ಮೀಲ ಕುಳಿರ್ು ರ್ನಾಲ್ಲಿರುವ
ಯೀಗಾಗಿಾಯಿಂದಲ ೀ ದಹಸಕ ೂಿಂಡಳು. ಆದರೂ ಸೀತ ರ್ು ಸಾಲಪವೂ ಸುಟ್ುಟಹ ೂೀಗಲ್ಲಲಿ. ಲ ೂೀಕ ೂೀರ್ತರ
ಸುಿಂದರಿರ್ೂ ಮಹಾ ಪತ್ತವರತ ರ್ೂ ರಾಮನಲ್ಲಿ ನಡ ದುಬಿಂದು, ಸಾಾಮಿ, ನಾನು ನಿಮಮ ಧಮಶಪತ್ತಾರ್ು, ನಾನು
ಯಾವುದ ೀ ಅಪವರ್ರರ್ಾದ ರ್ಪುಪಗಳನುಾ ಮಾಡಲ್ಲಲಿ. ನಾನು ಇನುಾ ಬ ೀಡರ್ಾದರ ನಾನು ನನಾ ರ್ಾಸಸಾಾನಕ ಾ
ಹ ೂರಟ್ು ಹ ೂೀಗುರ್ ನು ಎಿಂದು ಸೀತ ರ್ು ಶರೀರಾಮನಿಗ ಹ ೀಳಿದಳು. ಅಿಂತ ಯೆೀ ಶರೀರಾಮನು-ಸೀತ ಯೆೀ, ನಿನಾ
ಪಾತ್ತವರರ್ಾವೂ ಮೂರುಲ ೂೀಕಗಳಲ್ಲಿ ಪರಸದಿಧರ್ನುಾ ಪಡ ಯರ್ು ಎಿಂದು ತ್ತಳಿಸ, ಸೀತ ರ್ನುಾ ರ್ನಾ ತ ೂೀಳುಗಳಲ್ಲಿ
ಬಿಂಧಿಸ ಅಪಿಪಕ ೂಿಂಡನು. ಅಗಿಾದ ೀವನು, ಸೀತ ರ್ೂ ಮಹಾ ಪತ್ತವೃತ ರ್ು, ಅವಳ ಸಮರಣ ಮಾರ್ರದಿಿಂದಲ ೀ
ನುಡಿದರು. ಶರೀರಾಮನು ಅಯೀಧ್ ಾರ್ಲ್ಲಿ ಚಕರವತ್ತಶಯಾಗಿ ಸೀತ ರ್ನುಾ ಪಟ್ಟದಲ್ಲಿ ಕುಳಿಿರಿಸಕ ೂಿಂಡು
ಶರೀರಾಮ ಸೀತ ರ್ರ ಜನಮವೃತಾತಿಂರ್ವನುಾ ಅಯೀಧ್ ಾರ್ ಶಾಸನದ ಲ ೀಖನರ್ಾಗಿ ರ್ುಖ ಮಹಷಿಶಗಳು,
ಸೀತಾಸಾರ್ಿಂವರವನುಾ ಯಾಗ ಸಿಂರಕ್ಷರ್ ರ್ನುಾ ತಾಳ ಗರಿರ್ಲ್ಲಿ ಸೀತಾ-ರಾಮ ಚರಿತ ರರ್ನುಾ ಸಿಂಪೂಣಶರ್ಾಗಿ
ಮಾಮದ ೀವರುಗಳು ನಾರದರಿಿಂದ ರ್ಾಚಿಸಲಪಟ್ಟ ಸೀತಾರಾಮರ ಚರಿತ ರರ್ನುಾ ಕ ೀಳಿದರು. ದ ೀವಲ ೂೀಕದಲ್ಲಿ
ದ ೀವಸಭ ರ್ು ನಡ ರ್ುತ್ತತದ . ಅಲ್ಲಿ ಪಾವಶತ್ತಪರಮೀರ್ಾರರೂ, ಲಕ್ಷ್ಮೀನಾರಾರ್ಣರೂ, ಪರಬರಹಮಸರಸಾತ್ತರ್ರು,
ಅಷ್ಟವಸುಗಳು, ಇಿಂದಾರದಿದ ೀವತ ಗಳು, ನವಗರಹಾದಿದ ೀವತ ಗಳು, ಋಷಿಮುನಿಗಳು, ಭೂಲ ೂೀಕದ
ಚಕರವತ್ತಶಗಳ ಲಿರೂ ಸ ೀರಿ ಸಭ ನಡ ಸುತ್ತತದಾುರ . ನಾವು ಮೂವರು ದ ೀವಲ ೂೀಕದ ಸಭ ಗ ಹ ೂೀಗ ೂೀಣರ್ ೀ?
ಸಭ ರ್ನುಾ ಸ ೀರಿ ಪಾವಶತ್ತ ಪರಮೀರ್ಾರರನುಾ ನಮಸಾರಿಸ ಅವರಿಗ ಸೀತಾರಾಮಚರಿತ ರರ್ನುಾ ಕ ೂಟ್ುಟ, ಇದು
ಅಯೀಧ್ಾಾ ಸಾಮಾರಜಾದಲ್ಲಿ ಸೀತಾರಾಮರ ಚರಿತಾರ ಶಾಸನ. ಇದನುಾ ಈಗಲ ೀ ಪರಸುತರ್ಪಡಿಸುತ ತೀರ್ . ನಿೀವು
ಹ ೂರಡಿಸ, ನಾರದರು ಅವರ ೂಿಂದಿಗ ದ ೀವಲ ೂೀಕಕ ಾ ಹ ೂರಟ್ರು. ರ್ುಖಮುನಿಗಳು ಶರೀರಾಮನ ಸಾಹಸ,
ಭೂಲ ೂೀಕದಲ್ಲಿ ಮನುಕುಲವು ಇರುವುದ ೂೀ, ಎಲ್ಲಿರ್ವರ ಗ ಸೂರ್ಶಚಿಂದರರು ಕಾಣಿಸುತಾತರ ಯೀ, ಅಲ್ಲಿರ್
ರ್ನಕವೂ ನಾವು ಬರ ದು ರಚಿಸದ ಸೀತಾರಾಮಚರಿರ್ರವೂ ರ್ನಾ ಒಿಂದು ಅಕ್ಷರವನುಾ ಕೂಡ ಕಳ ದುಕ ೂಳಿದ ೀ
ನಿರ್ಾನೂರ್ನರ್ಾಗಿ ಅಚಚಳಿರ್ದ ಯೆೀ ಉಳಿರ್ಬ ೀಕ ಿಂದು ಪಾರರ್ಥಶಸದರು. ಅಿಂತ ಯೆೀ ಆಶೀವಶದಿಸಬ ೀಕ ಿಂದು
ಎಿಂದು ಪಾವಶತ್ತದ ೀವರ್ು ಹರಸದಳು. ಅಿಂತ ಯೆೀ ತ್ತರಮೂತ್ತಶರ್ರು, ಲಕ್ಷ್ಮೀ ಸರಸಾತ್ತರ್ರೂ ಹರಸ
ಆಶೀವಶದಿಸ ಹರಸದರು. ರ್ಾಾಸರು ಸಿಂಸೃರ್ದಲ್ಲಿ ಸೀತಾರಾಮ ಚರಿತ ರರ್ನುಾ ರಚಿಸ, ಇಪಪರ್ೂಮರುಕ ೂೀಟಿ
ಮಾಡಿದರು. ರ್ಾಮದ ೀವರು ಸಾಹರ್ಾಭಿಂಡಾರದ ಸುರಕ್ಷತ ರ್ನುಾ ಮಾಡಿದರು. ದಿನ ದಿನವೂ ನ ೈಮಿಷಾರಣಾದಲ್ಲಿ
ದಾಾಪರ ರ್ುಗದಲ್ಲಿ ಏಳುಕಲಪಗಳ ಹಿಂದ ಶರೀಮನಾಾರಾರ್ಣನು ಆದಿಶ ೀಷ್ನ ಮೀಲ ರ್ರ್ನ ಮಾಡಿದುನು.
ಲಕ್ಷ್ಮೀದ ೀವರ್ು ಪರಸನಾತ ಯಿಂದ ಕೂಡಿದವಳಾಗಿ ಶರೀಹರಿರ್ ಸ ೀರ್ ರ್ಲ್ಲಿ ತ ೂಡಗಿದುಳು. ಪತ್ತರ್ ಪಾದವನುಾ
ಶರೀಹರಿರ್ ದರುರ್ನಕ ಾಿಂದು ನಿಿಂರ್ುಕ ೂಿಂಡಿದುರು. ದೂರ್ಾಶಸ ಮುನಿವರ್ಶರು ಶರೀಹರಿರ್ ದರುರ್ನಕ ಾ ಬಿಂದರು.
ಗಧ್ ರ್ನುಾ ಮುಿಂದ ಮಾಡಿ ದೂರ್ಾಶಸಮುನಿಗಳನುಾ ರ್ಡ ದರು. ಬಹಳ ಬಿರುಸನಿಿಂದ ರ್ಡ ದ ಕಾರಣಕ ಾ
ಬಿಡದ ೀ ರ್ಡ ರ್ುವರಲಿ, “ನಿೀವು ಭೂಲ ೂೀಕದಲ್ಲಿ ಹುಟಿಟ”ರ ಿಂದು ಬಿರುಸನಿಿಂದ ಶಾಪವನುಾ ಕ ೂಟ್ುಟ, ಒಳಹ ೂಕಿಾ
ಮರುಗುವುದನುಾ ಕಿಂಡು ಹತ್ತತರಕ ಾ ಬಿಂದು ಜರ್-ವಜರ್ರ ೀ, ನಿಮಗ ೀನಾಯರ್ು? ಏರ್ಕ ಾ ಮರುಗುವರಿ? ಎಿಂದು
ಕ ೀಳಿದನು. ಜರ್ವಜರ್ರು ನಮಗ ದುರ್ಾಶಸ ಮುನಿಗಳು ನಮಿಮಬಬರಿಗೂ ಭೂಲ ೂೀಕದಲ್ಲಿ ಹುಟಿಟರ ಿಂದು
ಶಾಪವನುಾ ಕ ೂಟಿಟದಾುರ . ಶರೀಹರಿಯೆೀ, ನಿೀನ ೀ ನಮಮನುಾ ಉದಧರಿಸು ಎನುಾತಾತ ಶರೀಹರಿರ್ ಪಾದಕ ಾರಗಿ
ಮರಮರಮರಗುತಾತ ಬ ೀಡಿಕ ೂಿಂಡರು. ಲಕ್ಷ್ಮೀದ ೀವರ್ನುಾ ಕಿಂಡು ಮರುಗಿ ಬ ೀಡಿಕ ೂಿಂಡರು. ದುರ್ಾಶಸರನುಾ
ನಾವು ಒಳಗ ಬಿಡಲ್ಲಲಿರ್ ಿಂದು ಶಾಪವನುಾ ಕ ೂಟಿಟದಾುರ . ನಾವು ಭೂಲ ೂೀಕದಲ್ಲಿ ಹುಟಿಟದರ ತ್ತರುಗಿ ರ್ ೈಕುಿಂಠಕ ಾ
ಬರಲು ಸಾಧಾರ್ ೀ? ನಮಗ ಲಕ್ಷ್ಮೀನಾರಾರ್ಣರ ಸ ೀರ್ ಯೆೀ ಬ ೀಕು. ನಾವು ನಿಮಮನುಾ ಸ ೀವಸಬ ೀಕು. ನಿಮಮ
ಮಿಡಿದರು. ಅಿಂತ ಯೆೀ ಜರ್-ವಜರ್ರ ೀ, ನಾವು ಸಹ ನಿಮಮನುಾ ಕರ ರ್ರಲು ಭೂಲ ೂೀಕಕ ಾ ಬರುರ್ ವು.
ನಿೀವಬಬರೂ ಭಕತರಾಗಿ ಆರು ಜನಮವನ ಾತ್ತತ ರ್ ೈಕುಿಂಠಕ ಾ ಬರುತ್ತತರ ೂೀ ಅಥರ್ಾ ರ್ ೈರಿಗಳಾಗಿ, ರಾಕ್ಷಸರಾಗಿ
ಮೂರು ಜನಮವನ ಾ ನಿನಾ ರ್ ೈರಿ ರಾಕ್ಷಸರಾಗಿ ಕಳ ದು ರ್ ೈಕುಿಂಠಕ ಾ ಬರುರ್ ವು ಎಿಂದು ಶರೀಹರಿರ್ನುಾ ಬ ೀಡಿದರು.
ಹರಿರ್ೂ ಹಾಗ ೀ ಆಗಲ್ಲ ಎಿಂದು ನುಡಿದು, ಹರಸದನು. ಅಿಂತ ಯೆೀ ಲಕ್ಷ್ಮೀದ ೀವರ್ನುಾ ಕಿಂಡು ಪಾದಕ ಾರಗಿ,
ತಾಯೆೀ ರಾಕ್ಷಸರಾದರೂ ಬಹಳ ದುಷ್ಟರು, ಬಹಳ ಪಾಪಿಷ್ಟ ಜನಮವು. ನಾವು ರಾಕ್ಷಸರಾಗಿ ಪಾಪಕಮಶಕ ಾ
ತ ೂಡಗಿಕ ೂಳುಿತ ತೀರ್ . ತಾಯೆೀ ಮಹಾಲಕ್ಷ್ಮ, ನಿೀರ್ ೀ ನಮಮನುಾ ಉದಧರಿಸಬ ೀಕ ಿಂದು ಬ ೀಡಿಕ ೂಿಂಡರು.
ಲಕ್ಷ್ಮೀದ ೀವರ್ೂ ಜರ್-ವಜರ್ರ ೀ, ನಿೀವೂ ಚಿಿಂತ್ತಸಬ ೀಡಿರಿ, ನಾವಬಬರೂ ಸತ್ತಪತ್ತಗಳು ಭೂಲ ೂೀಕಕ ಾ ಬಿಂದು
ನಿಮಮ ರ್ ೈರಿಗಳಾಗಿ, ನಿಮಮನುಾ ವಧ್ ಮಾಡಿ, ರ್ ೈಕುಿಂಠಕ ಾ ಬರುವಿಂತ ಮಾಡುತ ತೀರ್ . ನಿಮಮನುಾ
ಬರಮಾಡಿಕ ೂಳುಿತ ತೀರ್ . ನಿೀವು ಚಿಿಂತ್ತಸಬ ೀಡಿರಿ. ಎಲಿವೂ ಕಾಲನಿಣಶರ್ದಿಂತ ನಡ ರ್ುವುದು. ಇದಕ ಾ
ಜಗನಾಮಯೆೀ ಇರುರ್ . ಇದು ನಿಮಗ ತ್ತಳಿದಿದ . ನಾನು ಲ ೂೀಕ ಲ ೂೀಕಗಳು ಹುಟ್ುಟವ ಮೊದಲ ೀ
ಚಿರಸಾಾಯಯಾಗಿದ ುನು. ನಾನ ಜಗರ್ುತ, ನಾನ ಲ ೂೀಕವು, ನಾನ ಪರಕೃತ್ತ ದ ೀವತ ರ್ು, ಆದಿ ಅಿಂರ್ಾ ಎಲಿವು
ನಾನ . ಋತ್ತಾಜ ರ್ರ ಲಿ ನನಾನ ಾ ಸುತತ್ತಸುತಾತರ . ಜರ್ವನುಾ ಗಳಿಸಲ್ಲಕ ಾ ದುಷ್ಟ ನಾರ್ಕ ಾ, ಸಿಂಪರ್ುತ, ಸೌಭಾಗಾ
ಜರ್-ವಜರ್ರ ೀ, ನಿಮಮನುಾ ರಾಕ್ಷಸ ಜನಮದಿಿಂದ ಪಾರು ಮಾಡಿ ಉದಧರಿಸಲ್ಲಕ ಾ ಶರೀಹರಿಗ ನಾನ ೀ ಸಹಾರ್
ಮಾಡುತ ತೀನ ಎಿಂದು ನುಡಿದಳು. ಜರ್ವಜರ್ರು, ಅಮಾಮ ಎಿಂದು ಪಾದವನ ಾ ಹಡಿದು ಮರುಗುರ್ತಲ್ಲದುರು.
ನಾನು ಚಿರಸಾಾಯರ್ು, ನನಗ ಅಿಂರ್ಾರ್ ಿಂಬುದ ಇಲಿ. ನಾನು ಆದಿನಾರಾರ್ಣನ ಸತ್ತರ್ು, ನಾವೂ ಸತ್ತ-
ಪತ್ತಗಳು ದ ೀವರಿಗ ದ ೀವರು, ನಿೀವು ಚಿಿಂತ್ತಸಬ ೀಡಿರಿ (ನಗದಿಪ ಅಹಮೀ ರ್ಾಸುಃ|| ಪೂವಶಿಂರ್ುುಃಹ ೀ) ನಾನ
ಒಬಬಳು ಈ ಜಗರ್ುತ ಹುಟ್ುಟವ ಮೊದಲೂ ಇದ ುನು. ನಾನ ಬರಹಾಮಿಂಡ, ನಾನ ೀ ಪಿಿಂಡಾಿಂಡ, ನಾನ ೀ ವಷ್ುು
ಪತ್ತಾರ್ು ಎಿಂದು ಜಗನಾಮಯೆ ಜರ್-ವಜರ್ರಿಗ ನುಡಿದಳು. ಜರ್-ವಜರ್ರ ೀ, ಹಿಂದ ಶರೀಮನಾಾರಾರ್ಣನು
ಕ್ಷ್ೀರಸಾಗರದಲ್ಲಿ ರ್ರ್ನ ಮಾಡಿದುನು. ಅವನ ಕಣಶದಿಿಂದ (ಕಿವಯಿಂದ) ಗುಗುಿ ಮಣುುಗಳು ಹರಿರ್ತ ೂಡಗಿದುವು.
ಇದ ೀನಿದು? ಆರ್ಚರ್ಶರ್ ಿಂದು ತ್ತಳಿರ್ುತ್ತತರುರ್ಾಗ, ಎರಡು ರಾಕ್ಷಸರು ಕೂಡಲ ೀ ಮೂಡಿ ಬಿಂದರು. ಅಿಂತ ಯೆೀ
ಆದಿಶ ೀಷ್ನ ಜನಿಮಸ ವಷ್ುುವಗ ಹಾಸಗ ಯಾದನು. ಆಗಲ ಹರಿರ್ ಕಿವಯಿಂದ ಹರಿದ ಗುಗುಿಮಣುು
ರಾಕ್ಷಕಾರವನುಾ ಹ ೂಿಂದಿ ಉದಿಸ ಜೀವಿಂರ್ರ್ಾಗಿ ಜೀವರ್ುಿಂಬಿಕ ೂಿಂಡಿರ್ು. ಆ ರಾಕ್ಷಸರು ನಾನು ಮಧು ಎಿಂದು
ಅವರನ ಾೀ ಹಡಿದುಕ ೂಳಿಲ್ಲಕ ಾ ಹತ್ತತರಕ ಾ ಬರುರ್ತಲ ೀ ಇದುರು. ಆಗ ನಾನು ಭೂದ ೀವರ್ನುಾ ಸಮರಿಸದ ನು.
ಪರರ್ಥಿಮಾತ ಯಾದ ನನಾ ಕರ ಗ ಭೂದ ೀವಯೆೀ ಉದಭವಸ ಜಗರ್ತನ ಾೀ ರ್ಾಾಪಿಸದಳು. ಇದು ಕಾಲದ ಮಹಮ
ಎಿಂದು ಅರಿರ್ು ತ್ತರಮೂತ್ತಶಗಳು, ಜಗನಾಮಯೆೀ ಎಿಂದು ನನಾನ ಾೀ ಸುತತ್ತಸದರು. ನಾನು ತ್ತರಮೂತ್ತಶಗಳ ಬಳಿರ್ಲ ಿ
ಪರಕಟ್ರ್ಾಗಿ ಎದುರಿಗ ಲ ೂೀಕ ಸೌಿಂದರ್ಶವನ ಾಲಿ ಧರಿಸ ಸರೀ ರೂಪ ಧರಿಸ ನಿಿಂರ್ುಕ ೂಿಂಡ ನು. ತ್ತರಮೂತ್ತಶಗಳು
ನನಗ ರ್ಮಮ ರ್ಮಮ ರ್ಕಿತರ್ನುಾ ಕ ೂಟ್ುಟ ನಾನಾ ರ್ರದ ಧನಸುು, ಬಾಣ, ಬರ್ತಳಿಕ ಗಳನುಾ ಕ ೂಟ್ುಟ ದುಷ್ಟರನುಾ,
ಕ ೈಟ್ಭರನುಾ ಸಿಂಹರಿಸಬ ೀಕ ಿಂದು ಬ ೀಡಿಕ ರ್ನಿಾಟ್ುಟ, ನನಾನ ಾ ಜಗನಾಮಯೆ ಮಹಾಲಕ್ಷ್ಮೀ ತ್ತರಪುರಸುಿಂದರಿ ಎಿಂದು
ಸುತತ್ತಸದರು. ನಾನ ೀ ದ ೀವಲ ೂೀಕವನ ಾ ಸೃಷಿಟಸ, ಇಿಂದಾರದಿ ದ ೀವತ ಗಳನುಾ ನಿಮಿಶಸದ ನು. ಉದಾಾನ,
ಕಿರೀಡಾವನ, ಹೂಬನಗಳನುಾ ಸೃಷಿಟಸ ನಿಮಾಶಣ ಮಾಡಿದ ನು. ಜಗತ್ತತನ ಸೌಿಂದರ್ಶವನ ಾಲಿ ಧರಿಸ ಜಗನಾಮಯೆ
ರ್ೂಗಿಕ ೂಳುಿತ್ತತರುರ್ಾಗ, ನನಗ ಸಿಂರ್ಸರ್ ೀ ಆಯರ್ು. ಮಧು-ಕ ೈಭಟ್ರು ವನ ವಹಾರ ಮಾಡುರ್ತ ಬಿಂದು ನನಾನುಾ
ಮೊೀಹಗ ೂಳುಿವಿಂತ ಮಾಡಿದ ನು. ಅವರ ವರ್ಾಹರ್ಾಗಲ್ಲಕೂಾ ಸದಧರ್ಾಗಿ ನನಾನುಾ ಪಿೀಡಿಸತ ೂಡಗಿದರು.
ಮಧುವೂ ರ್ನಾನ ಾೀ ವರಿಸ ಿಂದು ಪಿೀಡಿಸ ನನಾ ಬ ನಾ ಹತ್ತತ ಬರುತ್ತತದುನು. ನಾನು ನನಾ ಹರಿರ್ರ್ಾದ ಖಡಿದಿಿಂದಲೂ,
ನಾನಾ ಅಸರದಿಿಂದಲೂ ರ್ುದಧಕ ಾ ಸದಧಳಾಗಿ, ನಿೀವು ರ್ುದಧ ಮಾಡಿರ ಿಂದು ನುಡಿದ ನು. ಅವರು ನಾನಾ ಬಾಣ
ಬರ್ತಳಿಕ ರ್ನುಾ ಧರಿಸ ನನ ೂಾಡನ ರ್ುದಧ ಮಾಡಲು ತ ೂಡಗಿದರು. ನಾನು ಬಿಲುಿಬಾಣಗಳನುಾ ಧರಿಸ,
ಬಾಣಬಿಟ್ುಟ ಮಧುವನುಾ ಕ ೂಿಂದ ನು. ಕ ೈಟ್ಭಟ್ನನುಾ ಹುಡುಕಿ ಬಾಣಬಿಟ್ುಟ ಕ ೂಿಂದ ನು. ತ್ತರಮೂತ್ತಶಗಳು ನನಾ
ಬರಹಮ ರುದರರು ಮಹಾರ್ಕಿತ ಎಿಂದ ನನಾನುಾ ಕರ ದರು. ಮಧು ಕ ೈಟ್ಭರ ದ ೀಹವು ಭೂಲ ೂೀಕದಲ್ಲಿ ಹೂರ್ು
ಭೂಮಿರ್ ನಿಮಾಶಣಕ ಾ ಕಾರಣರ್ಾಗಿರ್ುತ. ನಾನು ಜಗರ್ತನ ಾ ರ್ಾಾಪಿಸ ನಿದ ೀಶಹವನ ಾ ಧರಿಸ ಅದೃರ್ಾಳಾದ ನು.
ಕ ೂಟ್ುಟ ಬ ಳ ಸದನು. ರ್ದನಿಂರ್ರ ನಾನು ಸಮುದರ ರಾಜ ರತಾಾಕರನ ಮನ ರ್ಲ್ಲಿ ಪರಕಟ್ರ್ಾಗಿ ಅವನ
ಆಸಾಾನದಲ್ಲಿ ಕಾಣಿಸಕ ೂಿಂಡ ನು. ರತಾಾಕರ ರಾಜನ ನನಾನ ಾತ್ತತಕ ೂಿಂಡು ಮಹಾಲಕ್ಷ್ಮೀ ಎಿಂದು ಹ ಸರನಿಾಟ್ುಟ
ಒಲ್ಲಸಕ ೂಿಂಡು, ಒಲವನ ಸತ್ತಪತ್ತಗಳಾದ ನಾವೂ ರ್ ೈಕುಿಂಠದಲ್ಲಿ ನಾವು ನಮಮ ರ್ಾಸಸಾಾನರ್ಾಗಿ ಇಲ್ಲಿ
ರ್ಾಸಸದ ುೀರ್ . ಸತ್ತಪತ್ತಗಳಾದ ನಾವು ಪರಕಟ್ಗ ೂಳುಿರ್ತಲೂ, ಅದೃರ್ಾರ್ಾಗಿರ್ೂ ಇರುತ ತೀರ್ ಎಿಂದ
ಲಕ್ಷ್ಮೀದ ೀವಯೆೀ ಜರ್-ವಜರ್ರಿಗ ತ್ತಳಿಸ ನುಡಿದಳು. ಇನುಾ ನಿೀವು ಭೂಲ ೂೀಕದಲ್ಲಿ ಜನಿಮಸಬ ೀಕ ಿಂದು
ನುಡಿದಳು. ಅಿಂತ ಯೆೀ ಶರೀಹರಿರ್ು ಆಜ್ಞ ಇರ್ುತ ಕಣಿುೀರ ಮಿಡಿದನು. ಅಿಂತ ಯೆ ಜರ್-ವಜರ್ರು ನಿದ ೀಶಹವನುಾ
ನಾಮಾಿಂಕಿರ್ರ್ಾಗಿರ್ುತ. ಉಪನರ್ನಾದಿ ಪೂರ ೈಸದ ಮೀಲ ಕಠ ೂೀರ ರ್ಪಸುನುಾ ಮಾಡಿ ಬರಹಮನನ ಾ ಮಚಿಚಸ,
ಹಾರಿಹ ೂೀಗಿ ಆಧ್ಾರವಲಿದ ೀ ಸಮುದರದಲ್ಲಿ ಮುಳುಗಿಹ ೂೀಗಿದುವು. ಇದನುಾ ಕಿಂಡು ಹರರ್ಾಾಕ್ಷನಿಗ ಉಗರಕ ೂೀಪ
ಬಿಂದು, ಇಿಂದರನ ಅಮರಾವತ್ತಗ ಹ ೂೀಗಿ ಇಿಂದಾರದಿದ ೀವತ ಗಳಲ್ಲಿ ರ್ುದಧ ಹೂಡಿದನು. ದ ೀವತ ಗಳು ಸ ೂೀರ್ು
ರ್ುಿಂಡು ಮಾಡಿ ಕ ೂಿಂದನು. ವರಹ ಮೂತ್ತಶ ದ ೀರ್ ೀಿಂದರನನುಾ ಕರ ದು ಮೂರು ಲ ೂೀಕದ ಅಧಿಕಾರವನುಾ
ಕ ೂಟ್ಟನು. ಮುಳುಗಿದು ದ ೀವ ಭೂಮಿರ್ನುಾ ರ್ನಾ ಕ ೂೀಡಿನಲ್ಲಿ ಮೀಲಕ ತ್ತತ ಸಮುದರದಿಿಂದ ಮೀಲ ಬಿಂದ ದ ೀವ
ಉಗರನರಸಿಂಹ ಅವತಾರ ಮಾಡಿ ಕ ೂಿಂದನು. ಹರಣಾಕರ್ಾಪುವನ ಉದರವನುಾ ಸೀಳಿ, ಕರುಳಿನ ಮಾಲ ರ್ನ ಾ
ಫಲವನುಾ ನರಹರಿಗ ತ್ತನಾಲ್ಲಕ ಾ ಕ ೂಟ್ಟಳು. ನರಸಿಂಹನ ಉಗುರುಗಳನುಾ ಅತ್ತತಹಣಿುನಿಿಂದ ಉಜೆ ಸಾಚಛ ಮಾಡಿದಳು.
ದಾಾರಪಾಲಕರ ಮೊದಲನ ರಾಕ್ಷಸ ಜನಮವು ಮುಗಿಯರ್ು. ಎರಡನ ರ್ ಜನಮರ್ ೀ ರಾವಣ ಕುಿಂಭಕಣಶರ ಿಂಬ
ಬರಹಮದ ೀವನು ನಿೀರನುಾ ನಿಮಾಶಣ ಮಾಡಿದನು. ಅದ ೀ ನಿೀರಿನಲ್ಲಿ ಹುಟಿಟ ಬಿಂದ ಜಲಿಂಧರಾದಿ ದ ೈರ್ಾರು
ಮನುಷಾಾಕಾರದಲ್ಲಿಯೆೀ ಇದುುದರಿಿಂದ ಬರಹಮದ ೀವನು ನಿೀವು ನಿೀರನುಾ ರಕ್ಷ್ಸುತಾತ ಇಲ್ಲಿಯೆೀ ಇರಬ ೀಕ ಿಂದು
ಹ ೀಳಿದನು. ಅವರ ಲಿರೂ ನಾವು ದ ೈರ್ಾರು ಎಿಂದು ಬರಹಮನಿಗ ಹ ೀಳಿದರು. ಅಿಂತ ಯೆೀ ಬರಹಮನು ಅಿಂತ ಯೆೀ ನಿೀವು
ಈ ದಿಾೀಪವನುಾ, ನಿೀರನುಾ ರಕ್ಷ್ಸಕ ೂಿಂಡು ಇರಬಹುದು ಎಿಂದು ನುಡಿದನು. ಸೃಷಿಟಕರ್ಶನ ಕ ೀಳಿಕ ರ್ಿಂತ ಆ
ದ ೈರ್ಾರ ಲಿರೂ ನಾವೂ ಇಲ್ಲಿಯೆೀ ಇರುತ ತೀರ್ ಎಿಂದು ಒಪಿಪಕ ೂಿಂಡರು. ದಕ್ಷತ ಯಿಂದ ರಕ್ಷ್ಸುರ್ ವು ಎಿಂದು
ಸುಿಂದರರ್ಾದ ನಗರವನ ಾೀ ನಿಮಾಶಣ ಮಾಡಬ ೀಕ ಿಂದು ಆಜ್ಞ ಇರ್ತನು. ದ ೀವಶಲ್ಲಪರ್ು ಬರಹಮದ ೀವರ ಆಜ್ಞ ರ್ನುಾ
ಶರಸಾವಹಸ ಒಪಿಪಕ ೂಿಂಡನು. ಬಹಳ ಸುಿಂದರರ್ಾಗಿ ನಗರದ ನಿಮಾಶಣಕ ಾ ತ ೂಡಗಿದನು. ಬರಹಮಲ ೂೀಕದಿಂತ
ನಗರ ನಿಮಾಶಣವನುಾ ಮಾಡಿದನು. ನಾನಾ ಜಾತ್ತರ್ ಪರಿಮಳ ಪುಷ್ಪಗಳನುಾ, ಸಿಂಪಗ , ಕ ೀದಿಗ , ಮಲ್ಲಿಗ ,
ಜಾಜ, ಸ ೀವಿಂತ್ತಗ ಸಸಗಳನುಾ ನ ಟ್ುಟ ಹೂಗಳು ಅರಳಿ ನಿಲುಿವಿಂತ ಮಾಡಿದನು. ಸರ ೂೀವರಗಳನುಾ ಮಾಡಿ
ಕ ಿಂಪು ಬಿಳಿ ತಾವರ ರ್ ಸಸಗಳನ ಾಟ್ುಟ ಹೂಗಳು ಕಿಂಗ ೂಳಿಸದವು. ರ್ರುಲತ ಗಳನುಾ, ನಾನಾ ಪರಿಮಳ ಗಿಂಧ
ಪುಷ್ಪಗಳ ವೃಕ್ಷಗಳನುಾ ನಿಮಾಶಣ ಮಾಡಿದನು. ಬರಹಮಲ ೂೀಕದಿಂತ ಕಿಂಗ ೂಳಿಸುವ ನಗರವನುಾ ಬಿಟ್ುಟ
ಸೃಷಿಟಕರ್ಶನು ಬರಹಮಲ ೂೀಕಕ ಾ ಹ ೂರಟ್ು ಹ ೂೀದನು. ಅಿಂತ ಯೆೀ ರಾಕ್ಷಸರು ಬಹುಸಿಂಖ ಾರ್ಲ್ಲಿ ಬ ಳ ದು
ಪರಹ ೀತ್ತರ್ು ರ್ಪಸುಯಾಗಿ, ರ್ಪಸುನಲ್ಲಿಯೆೀ ನಿರರ್ನಾಗಿದುನು. ಹ ೀತ್ತರ್ೂ ಭಯೆ ಎಿಂಬ ರಾಕ್ಷಸರ್ನ ಾ ವರಿಸ
ಸಿಂಸಾರಹೂಡಿ ವಧಾದ ಾೀಶ ಎಿಂಬ ಪುರ್ರನನುಾ ಪಡ ದನು. ವಧಾದ ಾೀಶಗ ಸಾಲಕಟ್ಿಂಟ್ಕ ಎಿಂಬ ರಾಕ್ಷಸಯಡನ
ವರ್ಾಹರ್ಾಗಿ ಅವರಿಗ ಒಬಬ ಪುರ್ರನು ಜನಿಸದನು. ಅವನಿಗ ಸುಕ ೀಶ ಎಿಂದು ಹ ಸರನಿಾಟ್ುಟ ಕರ ದರು.
ಪಾರರ್ರ್ಾಗಲ್ಲ ಎಿಂದು ಹರಸ ಆಶೀವಶದಿಸದರು. ಅಿಂತ ಯೆೀ ಅನುಗರಹವರ್ತರು. ಕರುರ್ ಯಲಿದ ಆ ಜಾತ್ತರ್
ತಾರ್ಿಂದಿರು ಶರ್ುಗಳನುಾ ಹಡ ದು ಅಲ್ಲಿಯೆೀ ಬಿಟ್ುಟ ಕೂಡಲ ೀ ಬ ೀರ ಕಡ ಗ ಹ ೂೀಗುವ ಮತ್ತತನ ಸಿಂರ್ತ್ತಗ ಇಿಂರ್ಹ
ಅನುಗರಹರ್ ೀ ಇರಲ್ಲ ಎಿಂದು ರ್ನಾರಸ ಪರಮೀರ್ಾರರನೂಾ ಪಾರರ್ಥಶಸಕ ೂಿಂಡಳು. ಕರುರ್ ಇಲಿದ ರಾಕ್ಷಸರ್ರು
ಹಡ ದಲ್ಲಿಯೆೀ ಬಿಟ್ುಟ ಕೂಡಲ ಮತ್ತತನಲ್ಲಿ ಬ ೀರ ಕಡ ಗ ಹ ೂೀಗಿ ಶರ್ುವನುಾ ಬಿಟ್ುಟ ಜೀವಸುವ ಮತ್ತತನ ಸಿಂರ್ತ್ತಗ
ಯಾವುದ ಬಾಧ್ ಗಳಾಗದಿಂತ ಈ ಅನುಗರಹರ್ ೀ ಇರಲ ಿಂದು ಪಾವಶತ್ತದ ೀವರ್ು ರ್ನಾರಸನನ ಾ ಪಾರಥಶಸ
ಪುತ್ತರಯಾದ ದ ೀವವತ್ತರ್ನುಾ ವರ್ಾಹ ಮಾಡಿದರು. ಅವರಿಗ ಮಾಲ್ಲ, ಸುಮಾಲ್ಲ ಮಾಲಾವಿಂರ್ನ ಿಂಬ ಹ ಸರನುಾ
ಪರಬರಹಮನನ ಾ ಕುರಿರ್ು ರ್ಪಸುನುಾ ಮಾಡಿ ವರವನುಾ ಪಡ ದುಕ ೂಿಂಡರು. ಅಲಿದ ಸೃಷಿಟಕರ್ಶನಾದ ಬರಹಮನ
ನಿಮಾಶಣ ಮಾಡಿದ ಲಿಂಕ ರ್ನ ಾ ಮರ್ುತ ವಸಾತರ ಮಾಡಿ ಊಜಶರ್ಗ ೂಳಿಸಲ್ಲಕ ಾ ವರ್ಾಕಮಶನಿಗ ಬರಹಮನ ೀ
ಹ ೀಳುವಿಂತ ಪರಬರಹಮನನ ಾೀ ಕ ೂೀರಿದರು. ಬರಹಮನ ೀ ವರ್ಾಕಮಶನನುಾ ಕರ ದು ಲಿಂಕ ರ್ನುಾ ಬಹು ವಸಾತರ ಮಾಡಿ
ಬಹುದ ೂಡಡ ಪಟ್ಟಣವನುಾ ನಿಮಿಶಸದನು. ಅಿಂತ ಯೆೀ ವರ್ಾಕಮಶನು ಲಿಂಕ ರ್ನುಾ ವಸಾತರಗ ೂಳಿಸದನು. ಇದು
ಕಟಿಟದರು. ಅಿಂತ ಯೆ ದ ೀವಲ ೂೀಕದ ಸಿಂಪತ್ತತಗ ಮನಸ ೂೀರ್ು ದ ೀವಲ ೂೀಕವನೂಾ ಸಹ ಪಡ ದುಕ ೂಳಿಬ ೀಕ ಿಂದು
ಇಿಂದರದ ೀವನ ಅಮರಾವತ್ತ ಪಟ್ಟಣವನ ಾ ಮುತ್ತತಗ ಹಾಕಿದರು. ರಾಕ್ಷಸರ ಬಲರ್ ೀ ಹ ಚಾಚಗಿ ಇಿಂದರನಿಗೂ
ಉದಾಾನವನಗಳು, ಸಾಣಶಖಚಿರ್ ಅರಮನ ಗಳು, ಕಲಪವೃಕ್ಷ, ಕಾಮಧ್ ೀನು, ಇಿಂದರನ ಐರಾವರ್ಗಳನುಾ ನ ೂೀಡಿ
ದ ೀವತ ಗಳ ೂಿಂದಿಗ ಘನಘೂೀರ ರ್ುದಧಕ ಾ ತ ೂಡಗಿದರು. ಇಿಂದಾರದಿ ದ ೀವತ ಗಳ ರಾಕ್ಷರಿಗ ಸ ೂೀರ್ು ಕಿಂಗ ಟ್ುಟ,
ಚಕರದಲ್ಲಿ ಕ ೂಚಿಚ ಸವರತ ೂಡಗಿದನು. ಮಾಲ್ಲಯೆಿಂಬವನ ೀ ರ್ನಾ ಬಹಳ ಸಿಂಖ ಾರ್ ಸ ೈನಿಕರ ೂಿಂದಿಗ ಮಡಿದು
ಹ ೂೀದನು. ರಾಕ್ಷಸರ ಮಡಿದು ಸುದರ್ಶನ ಚಕರರ್ ಸವರತ ೂಡಗಿದಾಗ ವಷ್ುುಚಕರಕ ಾ ಹ ದರಿದ ರಾಕ್ಷಸರು ರ್ಮಮ
ಮಕಾಳು ಮರಿಗಳನುಾ ಕಟಿಟಕ ೂಿಂಡು ಸುಮಾಲ್ಲ, ಮಾಲಾವಿಂರ್ರ ೂಿಂದಿಗ ೀ ಲಿಂಕ ರ್ನುಾ ಬಿಟ್ುಟ ಓಡಿಹ ೂೀಗಿ
ಪಾತಾಳಾದಗಡಿರ್ಲ್ಲಿ ಅಡಗಿಕ ೂಿಂಡರು. ಬಹಳ ವರುಷ್ಗಳು ಸಿಂದುಹ ೂೀದವು. ಒಿಂದು ದಿನ ಸುಮಾಲ್ಲರ್ೂ ರ್ನಾ
ಮಗಳು ಕ ೈಕಸ ರ್ನುಾ ಸಿಂಧಿಸ, ವಹರಿಸ ಕುಳಿರ್ು ಮಾರ್ನಾಾಡತ ೂಡಗಿದನು. ಈ ಭೂಮಿರ್ನುಾ ನ ೂೀಡು
ಮಗಳ ೀ, ನಾವೂ ರಾಕ್ಷಸರಾಗಿರ್ೂ ತ್ತೀರರ್ಾಗಿ ಬಲಗುಿಂದಿದ ುೀರ್ . ನಾವು ಬಲಗುಿಂದಿದುವರಾಗಿದ ುೀರ್ ,
ದಾನವರಾಗಿರ್ೂ ನಾವು ಕ ೈಸಾಗದ ೀ ಕುಳಿತ್ತದ ುೀರ್ . ಇನುಾ ಬರಹಮತ ೀಜ ಬಲದಿಿಂದಲ ೀ ನಮಮ ರ್ಕಿತರ್ನುಾ
ಹ ಚಿಚಸಬ ೀಕು. ರ್ಪಸುು ಮಾಡಲ್ಲಕ ಾ ಮನಸ ು ಬರುತ್ತತಲಿ. ಮನಸುಗ ನ ಮಮದಿ ಇಲಿದ ರ್ಪಸುು ಸಾಧಾರ್ಾಗುವುದಿಲಿ.
ಮಗಳ ೀ ಏನು ಮಾಡಲ್ಲೀ? ಎಿಂದು ಸುಮಾಲ್ಲಯೆೀ ಕ ೈಕಸ ರ್ನುಾ ಕ ೀಳಿದನು. ಮಗಳ ೀ, ನಮಮ ಲಿಂಕ ರ್ನುಾ
ನಾನು ಅದನ ಾೀ ಆಲ ೂೀಚಿಸುತ್ತತದ ುೀನ . ಅದನ ಾ ಕುರಿರ್ು ಆಲ ೂೀಚಿಸ, ನಾನು ನಿರ್ಚಯಸದುು ಇಷ್ುಟ. ನಾನು
ಚಿಿಂತ್ತಸದಿಂತ ಯೆೀ- ಓ ನನಾ ಪುತ್ತರ ಕ ೈಕಸ , ನಿೀನೂ ಮನಸುು ಮಾಡಿದರ ಮಾರ್ರ ಸಾಧಾ. ನಿೀನು ನಮಮ
ಹ ಣುು ಮಕಾಳಿಿಂದಲ ೀ ಸಾಧಾರ್ಾಗುರ್ತದ . ಭೂಮಿರ್ಲ್ಲಿ ಈ ಲಿಂಕಾ ಸಾಮಾರಜಾವನುಾ ನ ೂೀಡು, ನಮಮ ಲಿಂಕ ರ್ನುಾ
ಸುಸಾರಗ ೂಿಂಡಿದ . ದ ೀವತ ಗಳು ಸಾಗಶಸರಿರ್ನ ಾ ಪಡ ದಿದಾುರ . ಋಷಿಮುನಿಗಳು, ಚಕರವತ್ತಶಗಳು ನಾನಾ ರ್ರದ
ಹ ಚಿಚಸುತ್ತತದಾುರ . ರಾಕ್ಷಸರಾದ ನಮಗ ತ್ತನಾಲೂ ಆಹಾರವಲಿ, ರ್ಾಸಕ ಾ ಸರಿಯಾಗಿ ಭೂಮಿಯೆೀ ಇಲಿ, ನಮಮ
ನಮಮ ರ್ಕಿತಗಳನುಾ ಉಪಯೀಗಿಸಲೂ ಸಮರ್ ಒದಗಿ ಬರುವುದಿಲಿ. ನಾರ್ ಲಿರೂ ಜೀವ ಇದುರೂ ಇಲಿದಿಂತ ಯೆೀ
ಕಾಲಕಳ ರ್ಬ ೀಕಾಗಿ ಬಿಂದಿದ . ಮಗಳ ೀ, ನಮಮ ಮುಿಂದಿರುವುದು ಒಿಂದ ೀ ಮಾಗಶ. ಬರಹಮತ ೀಜದಿಿಂದ ನಮಮ
ರಾಕ್ಷಸರು ಕುಲದ ಉದಾಧರರ್ಾಗಬ ೀಕು. ನಿೀನೂ ಇದಕ ಾ ಮನಸುು ಮಾಡಬ ೀಕು. ನಿೀನೂ ಆ ಪರಬರಹಮನ
ಮಾನಸ ಪುರ್ರ ಪುಲಸಾ ಅವನ ಪುರ್ರ ಮಿರ್ರವಸುವನುಾ ಮಚಿಚಸಬ ೀಕು. ಅವನಿಿಂದಲ ೀ ಸಿಂತಾನವನುಾ ಪಡ ದರ ಆ
ಮೂಲಕ ನಮಮ ರಾಕ್ಷಸ ವಿಂರ್ದ ಉದಾಧರವು ಆಗುವುದು. ರಾಕ್ಷಸ ಸರೀರ್ರ ಗಭಶದಲ್ಲಿ ಪರಬರಹಮ ಪೌರ್ರನ
ಬ ರ ರ್ು ಹ ೂೀಗಿ ವಿಂಶಾಭಿವೃದಿಧರ್ನುಾ ಮಾಡಿಕ ೂಡಬ ೀಕು. ರಾಕ್ಷಸ ಗಭಶದಲ್ಲಿ ಬಾರಹಮಣ ಬಲವೂ
ನಿನಾ ಸವಶಸಮಥಶತ ರ್ನುಾ ಉಪಯೀಗಿಸಕ ೂಿಂಡು ರಾಕ್ಷಸರ ಕುಲಕ ೂೀಟಿರ್ನುಾ ಉದಾಧರ ಮಾಡು. ಕ ೈಕಸ ೀ,
ಗತ್ತಯಲ ಿಿಂದು ಸುಮಾಲ್ಲರ್ು ರ್ನಾ ಮಗಳು ಕ ೈಕಸ ಗ ಅಥಶರ್ಾಗುವಿಂತ ನುಡಿದನು. ಕಣಿುೀರಿಡುವ ರ್ಿಂದ ರ್ನುಾ
ನ ೂೀಡಿ ಕ ೈಕಸ ರ್ು, ಅಪಪನನುಾ-ನನಾ ರ್ಿಂದ ಯೆೀ ನನಿಾಿಂದ ಈ ರಿೀತ್ತರ್ಲ್ಲಿ ಕಾರ್ಶಸಾಧನ ಆಗುವುದಾದರ
ನಾನು ಈ ಕಾರ್ಶಕ ಾ ಸದಧರ್ಾಗಿದ ುೀನ . ರ್ಿಂದ ಯೆ, ರ್ಿಂದ ಯೆೀ, ನನಾನುಾ ಪೂಣಶರ್ಾಗಿ ಹರಸ ಆಶೀರ್ಾಶದ
ಮಾಡಿರ ಿಂದು ಕ ೈಕಸ ರ್ ಸುಮಾಲ್ಲರ್ ಪಾದಕ ಾರಗಿದಳು ಮರ್ುತ ಶರಸಾಷಾಟಿಂಗ ನಮಸಾಾರ ಮಾಡಿದಳು.
ಅಿಂತ ಯೆ ಸುಮಾಲ್ಲರ್ು ನಾನು ಹ ೀಳಿದಿಂತ ನಡ ದರ ನಮಮ ರಾಕ್ಷಸ ಕುಲಕ ೂೀಟಿರ್ ಉದಾಧರರ್ಾಗುರ್ತದ . ನನಾ
ಆಶೀರ್ಾಶದವು ನಿನಗ ಯಾರ್ಾಗಲೂ ಇರುವದು ಎಿಂದು ನುಡಿದು ಹರಸದನು. ಅಿಂತ ಯೆೀ ಕ ೈಕಸ ರ್ು ನಾನೂ
ನಿನಾ ಮಾತ್ತನಿಂತ ನಡ ರ್ಲು ಸದಧಳಾಗಿದ ುೀನ ಿಂದು ಹ ೀಳಿ ರ್ಿಂದ ಯಿಂದ ಬಿೀಳ ೂಾಿಂಡು ಸ ಿೀಷಾಮರ್ಕ ಪವಶರ್ಕ ಾ
ಸಾಗಿ ನಡ ದಳು. ಒಿಂದು ದಿನ ವರ್ರವಸುವು ಸಿಂಧ್ಾಾ ಕಾಲದ ಅನುಷಾಾನಕಾಾಗಿ ಬಹದ ಶಸ ಗ ಏಳುತ್ತತದುಿಂತ
ಆಶೀರ್ಾಶದ ಮಾಡಿದನು. ಅವಳನುಾ ಕುರಿತ ೀ ವಚಾರಿಸದನು. ನಿೀನಾರ ಿಂದು ಎಲ್ಲಿಿಂದ ಬಿಂದ ಎಿಂದು ನುಡಿದನು.
ಕ ೈಕಸ ರ್ೂ ಆದರಶಳಾಗಿ ರ್ನಾ ಅಭಿಷ್ಟವನುಾ ಪೂರ ೈಸಕ ೂಡಬ ೀಕ ಿಂದು ಆ ಮುನಿ ಪಾದಗಳನುಾ ಗಟಿಟಯಾಗಿ
ಹಡಿದುಕ ೂಿಂಡಳು ಮರ್ುತ ಬಿಕಿಾ ಬಿಕಿಾ ಕಣಿುೀಗಶರ ದು ಅರ್ತಳು. ಅಿಂತ ಯೆೀ ವರ್ರವಸುವೂ ನಿನಾ ಅಭಿಷ್ಟರ್ ೀನು?
ಎಿಂದು ಕ ೀಳಿದನು. ನಿೀವೂ ನನಾ ಇಷಾಟಥಶದಿಂತ ನನಗ ಅಭರ್ ನಿೀಡುವವರ ಗೂ ನಾನೂ ನಿಮಮ ಪಾದವನುಾ
ಬಿಡುವದಿಲಿರ್ ಿಂದು ಇಷಾಟಥಶಯಾಚನ ಮಾಡುರ್ತಲ ೀ ಇದುಳು. ಆಗಲ ವರ್ರವಸುವೂ ನಿನಾ ಇಷಾಟಥಶದಿಂತ ಆಗಲ್ಲ
ಎಿಂದು ಅಭರ್ವರ್ುತ ಹರಸದನು. ಆದರ ಕ ೈಕಸ ರ್ು ಅದನುಾ ನಿೀರ್ ೀ ಪೂರ ೈಸಕ ೂಡುತ ತೀನ ಿಂದು ಆಶೀವಶಶಸ
ಅಭರ್ವರ್ತರ ಹ ೀಳುತ ತೀನ ಎಿಂದು ನುಡಿದಳು. ವರ್ರವಸುವು ಉಪಾರ್ ಹ ೂಳ ರ್ದ , ದಿಕುಾಕಾಣದ ನಿನಾ
ಅಭಿಷ್ಟರ್ ೀನು? ಪೂರ ೈಸಕ ೂಡುರ್ ನ ಿಂದು ಅಭರ್ವರ್ತನು. ಈಗಲ ೀ ಅದನುಾ ಪೂರ ೈಸಕ ೂಡಬ ೀಕ ಿಂದು ಬ ೀಡಿದಳು.
ರ್ಥಾಸುತ ಎಿಂದುಬಿಟ್ಟನು. ಹಾಗ ಯೆೀ ಕ ೈಕಸ ರ್ು ನನಗ ನಿಮಿಮಿಂದಲ ೀ ಸಿಂತಾನರ್ಾಗಬ ೀಕು, ಸಾಾಮಿ ನನಗ
ಈಗಲ ೀ ಸಿಂತಾನವನುಾ ಕರುಣಿಸ ಿಂದು ಬ ೀಡಿಕ ೂಿಂಡಳು. ವರ್ರವಸುವೂ ಅವಳನುಾ ಆ ಕ್ಷಣದಲ್ಲಿ ಭೂಮಿಸಾಕ್ಷ್ಯಾಗಿ
ಕ ೈಹಡಿದು ಹೂವನ ಹಾರವನುಾ ಬದಲಾಯಸ ವರ್ಾಹ ಮಾಡಿಕ ೂಿಂಡು, ಕ ೈಕಸ ರ್ಲ್ಲಿ ಒಿಂದಾಗಿ ಬ ಸ ದು
ಅಪಿಪಕ ೂಿಂಡನು. ಆ ಸಮರ್ ಸಿಂಧ್ಾಾಕಾಲವು, ಕೂಡಲ ೀ ಒಿಂದು ಗಿಂಡು ಶರ್ುವನ ಜನನರ್ಾಯರ್ು. ಅಿಂತ ಯೆೀ
ಆ ಶರ್ುವಗ ಹರ್ುತ ಮುಖ, ಇಪಪರ್ುತ ಕ ೈಗಳು, ಇಪಪರ್ುತ ತ ೂೀಳುಗಳು, ಹರ್ುತ ಮುಖಗಳನುಾ ಕಿಂಡು ಕ ೈಕಸ ರ್ೂ
ಹ ದರಿ ಪತ್ತರ್ನುಾ ಅಪಿಪಕ ೂಿಂಡಳು. ಅವನ ರ ೂೀದನವು ಭೂಮಿ ಆಕಾರ್ಗಳನುಾ ಸೀಳಿ ನಡುಗಿಸರ್ುತ.
ವರ್ಾವಸುವಗ ಖ ೀದರ್ ನಿಸ ಹ ದರಿಕ ೂಿಂಡನು. ಎರಡನ ರ್ವನಾಗಿ ಅದ ಇನ ೂಾಬಬ ಪುರುಷ್ನ ಜನನರ್ಾಯರ್ು. ಆ
ಕ ೈಕಸ ರ್ರು ಹ ದರಿ ಅಳುತ್ತತರುರ್ಾಗ ಇನ ೂಾಿಂದು ಹ ಣುು ಶರ್ುವನ ಜನನರ್ಾಯರ್ು. ಅದರ ಮುಖವೂ ದ ೂಡಡ
ಕರಿಶಲ ರ್ ಬಿಂಡ ರ್ಿಂತ ಇದುು, ಎರ್ತರರ್ಾಗಿಯೆ ಉದು ಹಲುಿ ದಿಂರ್ಪಿಂಕಿತರ್ೂ ಹುಲ್ಲರ್ಿಂತ ಉದುರ್ಾದ
ನಖಗಳು (ಉಗುರು) ಸಿಂಹಶಾದೂಶಲಗಳಿಂತ ಆಭಶಸುವ ಕೂಗನುಾ ಕ ೀಳಿ ಆ ಶರ್ುವನುಾ ನ ೂೀಡಿದ ಕ ೈಕಸ ರ್ು
ವರ್ರವಸುವನುಾ ಕಿಂಡು ಪಾದಕ ಾರಗಿ ಹ ದರಿಕ ೂಿಂಡು, ಈ ಶರ್ುಗಳನುಾ ನ ೂೀಡಿ ನನಗ ಭರ್ಿಂಕರರ್ಾಗಿ
ಕನಿಕರಗ ೂಿಂಡು, ಕ ೈಕಸ , ಇದು ಸಿಂಧ್ಾಾಕಾಲವು, ಸಿಂತಾನ ೂೀರ್ಪತ್ತತ ಕಾಲವು ಅಲಿರ್ ೀ ಅಲಿ. ಸಿಂಧ್ಾಾಕಾಲದಲ್ಲಿ
ಬ ೀಡಿದ . ನಾನು ಅಭರ್ವನುಾ ಕ ೂಟ್ುಟ ಉಪಾರ್ವಲಿದ ನಿನಾನುಾ ಕೂಡಿದ . ಈ ಲ ೂೀಕ ಕಿಂಟ್ಕರಾದ ರಾಕ್ಷಸರ
ಜನಿಮಸದರು ಎಿಂದು ಖ ೀದಪಟ್ಟನು. ಅಿಂತ ಯೆೀ ಕ ೈಕಸ ರ್ು ನನಾದು ಬಹಳ ಅಪರಾಧರ್ಾಯರ್ು, ನನಾನುಾ
ಕ್ಷಮಿಸರಿ ಎಿಂದು ಮರಮರನ ಮರುಗಿದಳು. ವರ್ರವಸುವು ಆದದುು ಆಗಿ ಹ ೂೀಯರ್ು, ಹರಿಭಕತನೂ, ಧಮಿಶಷ್ಟನೂ,
ಹರಿರ್ರಲ್ಲಿ ವಧ್ ೀರ್ನೂ ಆದ ಇನ ೂಾಬಬನನುಾ ಕರುಣಿಸುತ ತೀನ , ಹರ್ತರಕ ಾ ಬಾ ಎಿಂದು ಅಪಿಪಕ ೂಿಂಡನು.
ಅಿಂತ ಯೆೀ ಇನ ೂಾಬಬನ ಜನನರ್ಾಯರ್ು. ಆರ್ ಸಾಧುವು, ಸರ್ುಪರುಷ್ನ ಆಗಿ, ಸಾವಧ್ಾನಚಿರ್ತ ಉಳಿವನಾಗಿದುನು.
ಹ ೂೀದರು. ಹರಿರ್ ಮಗನಿಗ ದರ್ಮುಖನ ಿಂದು, ಎರಡನ ರ್ ಮಗನಿಗ ಕುಿಂಭಕಣಶನ ಿಂದು, ಮೂರನ ರ್ ಹ ಣುು
ಶರ್ುವು ದ ೂಡಡದಾಗಿ ಉಗುರು ರ್್ಪಶನಖಿ ಎಿಂದು, ನಾಲಾನ ರ್ವನಿಗ ವಭಿೀಷ್ಣನ ಿಂದು ನಾಮಕರಣ
ಮಾಡಿದರು. ನಾನು ಧನಾಳಾದ ನ ಿಂದು ಕ ೈಕಸ ರ್ು ಪತ್ತರ್ನುಾ ವಿಂದಿಸದಳು. ವರ್ರವಸುವನ ಆರ್ರಮದಲ್ಲಿಯೆ
ಪತ್ತಸ ೀರ್ ರ್ನುಾ ಮಾಡಿ ಅರ್ಾಿಂರ್ ಭಕಿತಯಿಂದ ಪತ್ತರ್ನುಾ ಸ ೀವಸ, ಅರ್ಾಿಂರ್ ಆನಿಂದದಲ್ಲಿ ಕ್ಷಣವೂ ಬಿಡದ ೀ
ವರ್ರವಸುವಗ ಬಹಳ ತ ೂಿಂದರ ಗಳ ಆಗುತ್ತತರ್ುತ. ಆದರೂ ಸಹಸಕ ೂಳುಿರ್ತಲ್ಲದು. ಅಿಂತ ಯೆೀ ಭರ್ರ್ ೀ ಆಗುತ್ತತರ್ುತ,
ಮಾಡಿಕ ೂಳುಿತ ತೀರ್ ಎಿಂದು ದೂರುತ್ತತದುರು. ಆದರೂ ವರ್ರವಸುವು ಕಾಲಕ ಾ ರ್ಕಾಿಂತ ಉಪನರ್ನ ಸಿಂಸಾಾರವನುಾ
ಮಾಡಿ ರ್ ೀದ, ಉಪನಿಷ್ರ್ುತ, ರ್ ೀದಾಿಂಗ, ಕಲ್ಲಸ ಸಕಲ ವದಾಾಪಾರಿಂಗರ್ರನಾಾ ಮಾಡಿ ಉಪದ ೀರ್ವರ್ತನು. ರ್ನಾ
ಮೂರು ಪುರ್ರರನುಾ ಸಕಲ ಶಾಸರ ಪಾರಿಂಗರ್ರನಾಾಗಿ ಮಾಡಿದುನು. ಅವರು ಆದರೂ ರ್ಮಮ ಚಾಳಿರ್ನುಾ
ತ ೂಿಂದರ ಕ ೂಡುತ್ತತದುರು. ಋಷಿಪತ್ತಾರ್ರು ಬಿಂದು ವರ್ರವಸುವನಲ್ಲಿ ದೂರಿಕ ೂಿಂಡರು. ಕ ೈಕಸ ಯಾದರೂ ರ್ನಾ
ಪತ್ತರ್ ಪುರ್ಾಾರ್ರಮದಲ್ಲಿ ಪತ್ತರ್ ಪಾದಸ ೀರ್ ಮಾಡುತಾತ ಇದುಳು. ಋಷಿಪತ್ತಾರ್ರು ವರ್ರವಸುವನಲ್ಲಿಯೆೀ ಬಹಳ
ದುುಃಖಿಸದರು. ಆಗ ವರ್ರವಸುವೂ ಕ ೈಕಸ ನಿನಾ ಮಕಾಳನೂಾ ಹ ೀಗ ಬ ೀಕ ೂೀ ಹಾಗ ಯೆೀ ನ ೂೀಡಿಕ ೂೀ, ನಿನಾ
ಮಕಾಳ ಪಿೀಡ ಯಿಂದ ನನಾಾರ್ರಮವೂ ಮುಕತರ್ಾಗಲ್ಲ ಎಿಂದು ವರ್ರವಸುರ್ ೀ ಕ ೈಕಸ ರ್ಲ್ಲಿ ನುಡಿದನು. ಅಿಂದಿನಿಿಂದ
ದುುಃಖಿರ್ಳಾದ ಕ ೈಕಸ ರ್ೂ ಮುಿಂದ ೀನು ದಾರಿ ಎಿಂದು ಚಿಿಂತ್ತಸುತ್ತತರುರ್ಾಗಲ ೀ ಸುಮಾಲ್ಲಯೆೀ ಅಲ್ಲಿಗ ಬಿಂದನು.
ಮಗಳನುಾ ಮೊಮಮಕಾಳನುಾ ಕರ ದುಕ ೂಿಂಡ ೀ ಹ ೂೀದನು. ಆದರ ಅಲ್ಲಿ ಅವರಿಗ ಸರಿಯಾದ ರ್ಾಸಸಾಾನವರಲ್ಲಲಿ.
ಆದುರಿಿಂದ ಅವನು ಕ ೈಕಸ ರ್ಲ್ಲಿ ಹ ೀಳಿ ರ್ಪಸುು ಮಾಡಿಸುವಿಂತ ಹ ೀಳಿದನು. ಆಗ ದರ್ಮುಖ, ಕುಿಂಭಕಣಶ,
ಪರಸನಿಾಕರಿಸಬ ೀಕ ಿಂದು ರ್ಪಸುು ಮಾಡತ ೂಡಗಿದನು. ಬರಹಮನ ಒಲ್ಲದ ದರ್ಶನಕ ೂಡಲ್ಲಲಿ. ದರ್ಮುಖನು ರ್ನಾ
ಒಿಂದ ೂಿಂದ ೀ ರ್ಲ ರ್ನುಾ ಕಡಿದು ಚ ಲ್ಲಿ ಬರಹಮನನುಾ ಪರಸನಿಾಕರಿಸಕ ೂಿಂಡನು. ಪರಕಟ್ಗ ೂಿಂಡ ಬರಹಮನು ದರ್ಮುಖ,
ನಿನಾ ಅಭಿಷ್ಟರ್ ೀನ ಿಂದು ಕ ೀಳಿದನು. ದರ್ಮುಖನು ನನಗ ಯಾವ ಜೀವಗಳಿಿಂದಲೂ ಮರಣರ್ ೀ ಬರಬಾರದು
ಎಿಂದು ಹ ೀಳುತಾತ, ಮನುಷ್ಾರನುಾ ಮಿಂಗಗಳನುಾ ಮಾರ್ರ ಬಿಟ್ುಟ, ಉಳಿದ ಎಲಿ ಪಾರಣಿರ್ ಹ ಸರನುಾ ಹ ೀಳಿದನು.
ಸೃಷಿಟಕರ್ಶನು ಹಾಗ ಯೆೀ ಆಗಲ್ಲ ಎಿಂದು ನುಡಿದನು. ಅಿಂತ ಯೆೀ ಅನುಗರಹಸದನು ಮರ್ುತ ದರ್ಮುಖನ ಕಡಿದು
ಚ ಲ್ಲಿದ ರ್ಲ ಗಳು ಕೂಡಿಕ ೂಿಂಡು, ನಿನಾ ಮುಖವೂ ದರ್ಮುಖರ್ ೀ ಆಗಲ್ಲ ಎಿಂದು ಹ ೀಳಿ ಅನುಗರಹಸದನು.
ವಭಿೀಷ್ಣನೂ ಬರಹಮಸುತತ್ತರ್ ಮಾಡುರ್ತಲ ೀ ಇದುನು. ಬರಹಮದ ೀವನು ವಭಿೀಷ್ಣ ನಿನಾ ಅಭಿಷ್ಟರ್ ೀನು? ನಿೀನು
ನನಾನ ಾೀಕ ೀ ಸುತತ್ತಸುರ್ ೀ? ಎಿಂದು ಕ ೀಳಿದನು. ವಭಿೀಷ್ಣನು ಕರ್ ುರ ದು ಬರಹಮದ ೀವನಿಗ ಶರಸಾಷಾಟಿಂಗ
ನಮಸಾಾರವನುಾ ಮಾಡಿದನು. ನನಗ ನನಾಲ್ಲಿಯೆೀ ಹರಿಸಮರರ್ , ಹರಿಭಕಿತಯೀ ಸಾರರ್ಾಗಿ ಇರಬ ೀಕು. ಅದು
ನನಾಲ್ಲಿಿಂದ ಅಗಲಬಾರದು ಎಿಂದು ವರವನುಾ ಕ ೀಳಿದನು. ಬರಹಮದ ೀವನು ವಭಿೀಷ್ಣ ನಿೀನೂ ಸಾರಿಂಜೀವಯಾಗು,
ನಿನಗ ಯಾವ ಕಾಲದಲ ಿ ಆದರೂ ಎಿಂರ್ಹ ಸಿಂದಭಶದಲ್ಲಿರ್ೂ ಧ್ ೈರ್ಶ, ಭಕಿತರ್ೂ ನಿನಗ ಪಾರಪತರ್ಾಗಲ್ಲ. ಅದೂ
ನಿನಾನೂಾ ಆಪತಾಾಲದಲ್ಲಿ ಕಾಪಾಡಲ್ಲ ಎಿಂದು ಬರಹಮದ ೀವನು ವರವನುಾ ಕ ೂಟ್ುಟ ಅನುಗರಹವರ್ತನು. ಹೀಗ
ಕ ೈಕಸ ರ್ ಪುರ್ರರೂ ಬರಹಮದ ೀವರಿಿಂದಲ ವರವನುಾ ಪಡ ದುಕ ೂಿಂಡು ತಾಯರ್ನುಾ ಹುಡುಕಿಕ ೂಿಂಡು ಹ ೂೀದರು.
ತಾಯರ್ ಸನಿಾಧ್ಾನವನುಾ ಕಿಂಡು ತಾಯಗ ಬರಹಮನ ವರದ ವಚಾರವನುಾ ಸವಸಾತರರ್ಾಗಿ ಅರುಹದರು
(ಹ ೀಳಿದರು). ಅಿಂತ ಯೆೀ ಕ ೈಕಸ ರ್ೂ ರ್ನಾ ರ್ಿಂದ ಯಡಗೂಡಿ ರ್ನಾ ಪುರ್ರರಿಗ ಸೃಷಿಟಕರ್ಶನು ನಿೀಡಿದ ವರವನುಾ
ಕ ೀಳಿ ಸಿಂರ್ುಷ್ಟಗ ೂಿಂಡಳು. ಅಿಂತ ಯೆೀ ಬರಹಮನ ೀ ಮಚಿಚ ವಭಿೀಷ್ಣನಿಗ ಬರಹಾಮಸರರ್ ವರರ್ಾಗಿ ಕಾಪಾಡುವುದನುಾ
ಎಲಿವನೂಾ ಕ ೀಳಿ ದರ್ಮುಖನಲ್ಲಿ ಬಹಳ ಗೌರವ ಆದಾರಗಳು ಅಿಂಕುರಿಸ ವಶಾಾಸರ್ ೀ ಮೂಡಿರ್ು. ದರ್ಮುಖನ
ಹತ್ತತರಕ ಾ ಬಿಂದು ಸುಮಾಲ್ಲರ್ು ದರ್ಮುಖ, ನಿೀನು ರಾಕ್ಷಸ ಕುಲವನ ಾ ಉದಾಧರ ಮಾಡು, ಕ ೈ ರ್ಪಿಪದ
ಕ ೂಿಂಡಾಡಿದನು. ಕ ೈಕಸ ರ್ು ಬರಹಮದ ೀವನಿರ್ತ ವರಗಳನುಾ ಕ ೀಳಿ ತ್ತಳಿದು ಕುಿಂಭಕಣಶನಿಗಾಗಿ ಬಹಳ ಮರುಗಿದಳು.
ರಾಕ್ಷಸ ವಿಂರ್ದ ಭಾಗಾದ ೀವತ ಯೆೀ ಇರುರ್ ಎಿಂದು ಕ ೂಿಂಡಾಡಿದನು. ಅವರ ಲಿರ ಸಿಂತ ೂೀಷ್ಕ ಾ ಪಾರರ್ ೀ
ಭರ್ದಿಿಂದ ಶರೀಮನಾಾರಾರ್ಣನನ ಾ ಮೊರ ಹ ೂಕಿಾ, ಇನುಾ ನಾವು ನಮಮ ನಮಮ ಕಾರ್ಶವನುಾ ಮಾಡುವುದು,
ಅವರ ಪಿೀಡ ಯಿಂದ ಪಾರಾಗುವುದು ಹ ೀಗ ? ಎಿಂದು ಬಹಳ ವಾಸನ ಪಟ್ಟರು. ಸೃಷಿಟಕರ್ಶನಲ್ಲಿಗ ಹ ೂೀಗಿ
ಬರಹಮದ ೀವರನುಾ ಪಾರರ್ಥಶಸ ವರದ ಸಿಂಕಲಪವನುಾ ತ್ತಳಿದುಕ ೂಿಂಡರು. ರ್ಕ್ಷ ರ್ಕ್ಷ್ಣಿರ್ರೂ ರ್ ೈಕುಿಂಠದಲ್ಲಿ
ಪುಲಸಾನ ಪುರ್ರ ವರ್ರವಸುವನ ಪುರ್ರರಾಗಿದಾುರ ಎಿಂದು ನುಡಿದರು. ವರ್ರವಸುವು ಸುಮಾಲ್ಲ ಎಿಂಬ ರಾಕ್ಷಸನ
ಪುತ್ತರ ಕ ೈಕಸ ರ್ನುಾ ಮೊೀಹಸ ವರ್ಾಹರ್ಾಗಿ ಈ ಪುರ್ರರನುಾ ಪಡ ದರು. ಈ ಪುರ್ರರು ಹುಟಿಟದ ೂಡನ ಯೆ ಇವರ
ಗಜಶನ , ಆಕಾರಕ ಾ ಹ ದರಿ, ಭರ್ ವಹಾಲರಾಗಿ ದೂರ ಸರಿದು ಏನೂ ಮಾಡಲ್ಲ ಎಿಂದು ರ ೂೀದಿಸದುರು ಎಿಂದು
ರ್ಕ್ಷರ ಲಿರೂ ಲಕ್ಷ್ಮೀದ ೀವರ್ನುಾ ಪಾರರ್ಥಶಸ ಅರುಹದರು. ವರ್ರವಸುವು ದರ್ಮುಖ, ಕುಿಂಭಕಣಶ, ವಭಿೀಷ್ಣರಿಗ
ಉಪನರ್ನ ಸಿಂಸಾಾರವನುಾ ಮಾಡಿ, ರ್ ೀದರ್ ೀದಾಿಂರ್ಗಳನುಾ ಪಾಠಮಾಡಿ ಉಪದ ೀರ್ವರ್ತನು. ಆದರೂ ಇವರು
ಸಜೆನರಿಗ ಪಿೀಡ ರ್ನುಾ ಕ ೂಡುತ್ತತದುರು. ಅವರ ಲಿರೂ ವರ್ರವಸುವನಲ್ಲಿ ದೂರಿಕ ೂಿಂಡರು. ವರ್ರವಸುವು ರ್ನಾ
ಎಿಂದು ಬಿಟ್ಟನು. ಕ ೈಕಸ ರ್ೂ ಕಣಿುೀರು ಸುರಿಸದಳು. ಅಿಂತ ಯೆೀ ರಾಕ್ಷಸ ಸುಮಾಲ್ಲರ್ ಸಾಿಂಗರ್ಾವನುಾ
ಹ ೂಿಂದಿದರು ಎಿಂದು ನುಡಿದರು. ಅಿಂತ ಯೆೀ ನಮಸಾರಿಸ ಹ ೂರಟ್ು ಹ ೂೀದರು. ಜಗನಾಮತ ರ್ೂ ರ್ನಾ
ದೃಷಿಟರ್ನುಾ ಭೂಲ ೂೀಕದಲ್ಲಿಟ್ುಟ ನ ೂೀಡಿದಳು. ಎಲಿವನೂಾ ಅಥ ೈಶಸಕ ೂಿಂಡಳು. ಇನೂಾ ಶರೀಹರಿರ್ು ಶರೀರಾಮನ
ಸುಮಾಲ್ಲರ್ು ಆನಿಂದಭರಿರ್ನಾಗಿ ಉತಾುಹಗ ೂಿಂಡು ದರ್ಮುಖ, ನಿೀನೂ ನಿನಾ ಮಾತ ಮಹಾನಾದ ನನಾ
ಮಾರ್ನುಾ ಕ ೀಳು. ನಿನಾ ಗಮನವು ನನಾ ಮಾತ್ತನಲ್ಲಿ ಇರಲ್ಲ ಎಿಂದು ನುಡಿದನು. ನನಾ ಮಾರ್ನುಾ ಗಮನವಟ್ುಟ
ಕ ೀಳು ಎಿಂದು ನುಡಿದು, ಲಿಂಕ ರ್ು ಬಹಳ ವಷ್ಶಗಳ ಹಿಂದ ನಮಮದಾಗಿರ್ುತ. ನಾವು ಲಿಂಕ ರ್ನುಾ ಆಳುರ್ಾಗ
ದ ೀವತ ಗಳನುಾ ನ ೂೀಡಿ ದ ೀವಲ ೂೀಕಕ ಾ ದಾಳಿಯಟ್ುಟ ಸ ೂೀಲ್ಲಸದ ುವು. ದ ೀವತ ಗಳು ವಷ್ುುವನಲ್ಲಿ ದೂರಿಕ ೂಿಂಡರು.
ಮಹಾವಷ್ುುವು ದ ೀವತ ಗಳ ಆರಾಧಾದ ೀವರು. ಸುದರ್ಶನಧ್ಾರಿಯಾಗಿ ನನಾ ಅಣು ಮಾಲ್ಲರ್ನೂಾ, ಅವನ ಅವನ
ಹದಿನ ಿಂಟ್ು ಅಕ್ ೂೀಹಣಿ ಬಲ ರಾಕ್ಷಸ ಸ ೈನಾವನೂಾ ರ್ನಾ ಚಕರದಿಿಂದ ರ್ುಿಂಡರಿಸ ಕ ೂಿಂದನು. ಆ ಸುದರ್ಶನ
ಚಕರವು ರಾಕ್ಷಸರನುಾ ರ್ುಿಂಡರಿಸುತಾತ ಬಿಂದಿರ್ು. ನಾವು ಸುದರ್ಶನ ಚಕರಕ ಾ ಹ ದರಿ ಪಾತಾಳದಗಡಿರ್ಲ್ಲಿ ಅಡಗಿ
ಕುಳಿತ ವು. ಈಗ ನಮಮ ಲಿಂಕ ರ್ನುಾ ರ್ಕ್ಷರು ದ ೀವತ ಗಳಿಿಂದ ಬಿಡಿಸಕ ೂಳಿಬ ೀಕು. ನಿಮಮ ಹರಿರ್ ಸಹ ೂೀದರ
ರ್ ೈರ್ರವಣನ ಲಿಂಕ ರ್ನುಾ ಆಳುತ್ತತದಾುನ ಎಿಂದು ನುಡಿದನು. ಮರ್ುತ ಸಾಲಪ ಸಮರ್ವನೂಾ ಕೂಡ ತಾಳಬಾರದು,
ಲಿಂಕ ರ್ನುಾ ಬಿಡಿಸಕ ೂಳಿಬ ೀಕು ಎಿಂದು ದರ್ಮುಖನು ಕ ೀಳುವಿಂತ ಬಣಿುಸದನು. ಅಿಂತ ಯೆ ಸುಮಾಲ್ಲ
ಮಾಲಾವಿಂರ್ರು ಕಣಿುೀಮಿಶಡಿದರು. ಅಿಂತ ಯೆೀ ರಾವಣನು ಕನಿಕರಗ ೂಿಂಡನು. ನಾವೂ ಲಿಂಕ ರ್ನುಾ
ಬಿಡಿಸಕ ೂಳ ೂಿೀಣರ್ ಿಂದನು. ಕೂಡಿದು ದಾನವರ ಸಮುದಾರ್ವು ಕೂಡ ಎಲಿವನೂಾ ತ್ತಳಿದುಕ ೂಳುಿವಿಂತ ಸುಮಾಲ್ಲ
ಮಾಲಾವಿಂರ್ರು ಹ ೀಳಿದರು ಮರ್ುತ ಸುಮಾಲ್ಲ ಮಾಲಾವಿಂರ್ರು ಒಿಂದು ದ ೂಡಡ ಎರ್ತರರ್ಾದ ಶಲಾಸನದ ಮೀಲ
ದೂಮಾರಕ್ಷ ಮುಿಂತಾದವರನುಾ ರ್ನಾ ಎಿಂಟ್ುಮಿಂದಿ ಮಾವಿಂದಿರನುಾ ಮಿಂತ್ತರಗಳಾಗಿ ಮಾಡಿಕ ೂಿಂಡನು. ಅಿಂತ ಯೆೀ
ಲಿಂಕ ರ್ ಪರರ್ ೀರ್ಕ ಾ ರ್ನಾ ತಾಯ ಕ ೈಕಸ ಗ ಶರಸಾಷಾಟಿಂಗ ನಮಸಾಾರವನುಾ ಮಾಡಿ ಅಪಪರ್ ರ್ನುಾ ಬ ೀಡಿದನು.
ಆದರ ಸುಮಾಲ್ಲರ್ು ಈಗಲ ರ್ುದಧದಲ್ಲಿ ತ ೂಡಗಿದರ ಬಹಳ ಅಪಾರ್ವು ಎಿಂದು ಹ ೀಳಿದನು. ರ್ ೈರ್ರವಣನಿಗ
ಬ ೀರ ಡ ಗ ಹ ೂೀಗುವಿಂತ ಮಾಡಬ ೀಕು. ರ್ ೈರ್ರವಣನನ ಾ ಒಲ್ಲಸಕ ೂಿಂಡು ಲಿಂಕ ರ್ನುಾ ಬಿಡಿಸಕ ೂಳಿಬ ೀಕು ಎಿಂದು
ಸುಮಾಲ್ಲಯೆೀ ಹ ೀಳಿದನು. ಹಿಂದ ಬರಹಮದ ೀವನು ಲಿಂಕ ರ್ನುಾ ನಿಮಿಶಸ ಅಲ್ಲಿರ್ ಶಾಸನ ಲ್ಲಪಿಗ ರ್ಕ್ಷರ
ಮಾಡುತಾತನ . ಬ ೀಡರ್ಾದಾಗ ನಿದ ೀಶಹದಿಿಂದ ಇರುತಾತನ . ಅವನು ಲಿಂಕಾಸಾಮಾರಜಾದ ಲ ೀಖನ ಲ್ಲಪಿಕಾರನ ಿಂದು
ಅಿಂತ ಯೆ ಪರಹಸಾನು, ನಾನ ೀ ಲಿಂಕ ರ್ನುಾ ಸ ೀರಿ ರ್ ೈರ್ರವಣನನೂಾ ಕಿಂಡು, ಸಮಯೀಪಾರ್ದಿಿಂದ ಮಾರ್ನುಾ
ಲಿಂಕ ರ್ನೂಾ ಸಾಾಧಿೀನಪಡಿಸಕ ೂಳುಿವ ಪರರ್ರ್ಾಕ ಾ ತ ೂಡಗುರ್ ನ ಿಂದು ಸೂಚಿಸ, ಎಲಿರನುಾ ಒಪಿಪಸ,
ಸಮಾಲ ೂೀಚಿಸ ಲಿಂಕ ರ್ನುಾ ಸ ೀರಲ್ಲಕ ಾ ಒಪಿಪಗ ರ್ನುಾ ಪಡ ದನು. ಅಿಂತ ಯೆ ರ್ನಾಾಪತರಾದ ಅನುಚರರನನುಾ
ಜ ೂತ ಗೂಡಿ ರ್ ೈರ್ರವಣನ ಆಸಾಾನವನುಾ ಸ ೀರಿದನು. ಕೂಡಲ ರ್ ೈರ್ರವಣನನುಾ ಕಿಂಡು ಲಿಂಕ ರ್ು ಹಿಂದ ರಾಕ್ಷಸರ
ರ್ನಾ ರ್ಿಂದ ಯಾದ ವರ್ರವಸುವನ ಬಳಿಗ ರ್ನಾ ಪುಷ್ಪಕ ವಮಾನರ್ ೀರಿ ಹ ೂರಟ್ು ಬಿಂದು, ರ್ಿಂದ ರ್ನೂಾ
ಕಿಂಡನು. ರ್ಿಂದ ಯೆೀ ಎಿಂದು ಕರ ದನು. ವರ್ರವಸುವು ಮಗುರ್ ಎಿಂದು ರ್ನಾ ಪುರ್ರ ರ್ ೈರ್ರವಣನನಾಾ ಮಾತಾಡಿಸ,
ರ್ ೈರ್ರವಣ ನಿೀನು ಆರ್ುರದಲ್ಲಿ ನನಾಲ್ಲಿಗ ೀಕ ಬಿಂದ ? ಎಿಂದು ಕ ೀಳಿದನು. ಹರ್ುತ ಮುಖದ ದರ್ಕಿಂಠನು ನನಾ
ಸಹ ೂೀದರನಿಂತ , ರಾಕ್ಷಕದ ೂರ ರ್ಿಂತ ಅವನಿಗ ನನಾ ರಾಜಾವನುಾ ಬಿಟ್ುಟಕ ೂಡುವಿಂತ ರಾಕ್ಷಸರು, ಅವನ
ಸ ೂೀದರ ಮಾವನಿಂತ , ಸಿಂಧ್ಾನ ಮಾಡಿ ರಾಜಾ ಬಿಟ್ುಟಕ ೂಡುವಿಂತ ಕ ೀಳುತ್ತತದಾುರ ಎಿಂದು ರ್ ೈರ್ರವಣನ ರ್ಿಂದ
ಪುಲಸಾನಲ್ಲಿಯೆೀ ವದ ಾವನುಾ ಕಲ್ಲರ್ು, ರ್ ೀದ-ರ್ ೀದಾಿಂಗವನ ಾಲಿ ಅಭಾಾಸ ಮಾಡಿದುನು. ಅಿಂತ ಯೆೀ ವರ್ರವಸುವು
ಪುರ್ರ, ರ್ ೈರ್ರವರ್ಾ ಹ ೀಳುತ ತೀನ ಗಮನವಟ್ುಟ ಕ ೀಳು, ಸುಮಾರು ನೂರುವಷ್ಶದ ಹಿಂದ ಸೃಷಿಟಕರ್ಶ ಬರಹಮನ
ಮಾನಸ ಪುರ್ರ ಪುಲಸಾನು ಮೀರು ಪವಶರ್ ಶಖರದ ಮೀಲ ರ್ಪಸುನಲ್ಲಿ ನಿರರ್ನಾಗಿರುತ್ತತದುನು. ಈ ಪವಶರ್ದ
ಕ ೀದಿಗ , ಸಿಂಪಿಗ , ಸ ೀವಿಂತ್ತಗ , ಮಲ್ಲಿಗ ಲತಾ ಮಿಂಟ್ಪಗಳೂ ಅಲಿಲ್ಲಿ ಅರಳಿನಿಿಂರ್ ಪರಿಮಳ ಸೂಸುವ
ಕ ೂಳದಲ್ಲಿ ನಾನಾ ಬಣುದ ತಾವರ ಹೂವುಗಳು ಅರಳಿದುವು. ಈಗಲೂ ಅಿಂತ ಯೆೀ ಇರುವದು, ಹಿಂದ ಜಲ
ಬಹಳರ್ಾಗಿ ಬ ಳ ದಿದು ಹೂಗಳನ ಾತ್ತತ ರ್ಮಮ ಮುಡಿಗ ೀರಿಸ ಆ ಚಿಂದವೀ, ಈ ಹೂವು ಚಿಂದವೀ ಎನುಾತಾತ
ಮುಳುಗಿಸ ಬಾಯಿಂದ ನಿೀರನುಾ ಸ ೀದಿ ಉಗುಳುತಾತ ಕಿರೀಡಿಸುತ್ತತದುರು. ಒಬಬರನುಾ ಇನ ೂಾಬಬರು ನ ೂೀಡಿ ಕಿಲಕಿಲನ
ನಗುತಾತ ಅಟ್ಟಹಾಸದಿಿಂದ ಮರ ರ್ುತ್ತತದುರು. ಅವರ ಗ ಜ ೆನಾದವು ಕ ೈರ್ ಕಿಂಕಣದ ಸದುುಗಳು ಸ ೀರಿ ದ ೂಡಡ
ಧಿನಿಗ ೈರ್ುತ್ತದುವು. ಅವರ ಅಟ್ಟಹಾಸದ ನಗುವು ಗಿರಿಶಖರದಲ್ಲಿರ್ೂ ಧಿನಿಗ ೈದು ಪುಲಸಾನ ರ್ಪಸುಗ
ಭಿಂಗರ್ಾಗುತ್ತತರ್ುತ. ದಿನ ದಿನವೂ ಸರೀರ್ರ ಕಿರೀಡ ರ್ು ನಡ ರ್ುರ್ತಲ ಇರ್ುತ. ಕ ೂಳದಿಿಂದ ತ ಗ ದ ಕಮಲ-ತಾವರ
ಹೂವನ ದಿಂಟ್ನುಾ ಕಿರ್ುತ, ಅದರಿಿಂದ ನಿೀರನುಾ ಬಾರ್ಲ್ಲಿ ಬರುವಿಂತ ಸ ೀದಿ, ಎಳ ದುಕ ೂಿಂಡು, ಉಗುಳುತಾತ ಮತ ತ
ಸ ೀದುತಾತ ಕಿಲಕಿಲನ ನಗುತಾತ, ಗ ಜ ೆ ಕಿಂಕರ್ಾದಾನಾದ ಕಿಲಕಿಲನ ನಗುವು ನನಾ ರ್ಿಂದ ಪುಲಸಾನ ರ್ಪಸುಗ
ಭಿಂಗವನುಾಿಂಟ್ು ಮಾಡುತ್ತತರ್ುತ. ಪುಲಸಾನು ಈ ಪರದ ೀರ್ಕ ಾ ಕಾಲ್ಲಟ್ಟ ಸರೀರ್ರು ಕೂಡಲ ೀ ಗಭಶವತ್ತರ್ರಾಗಲ್ಲ
ಎಿಂದು ಶಾಪಕ ೂಟ್ುಟ, ರ್ನಾ ಕಮಿಂಡಲ ೂೀದಕವನುಾ ತ ಗ ದು ಹಾರಿಸ ಹರಸ ಬಿಟ್ಟನು. ಅಿಂದಿನಿಿಂದ ಸರೀರ್ರು ಈ
ಪರದ ೀರ್ಕ ಾ ಕಾಲ್ಲಡಲ್ಲಲಿ. ಒಿಂದು ದಿನ ರ್ರಣಬಿಿಂದು ರಾಜ ಋಷಿರ್ ಪುತ್ತರ ಗ ೂೀದ ೀವರ್ು ವನವಹಾರಕ ಾ ಬಿಂದು
ಈ ಪರದ ೀರ್ವನುಾ ನ ೂೀಡಿ, ನಡ ದು ಬಿಂದು ಪುಲಸಾ ಮುನಿರ್ನುಾ ಕಿಂಡು ನಮಸಾಾರ ಮಾಡಿದಳು. ಪುಲಸಾನು
ಕರ್ ತರ ದು ನ ೂೀಡಿದನು. ಗ ೂೀದ ೀವರ್ೂ ಏನ ೂೀ ಒಿಂದು ರ್ರಹದ ಅನುಭವರ್ಾಗಿ ನಾಚಿ ಓಡಿಹ ೂೀದಳು.
ಪುಲಸಾನೂ ಸರೀರ್ರ ನೂಪುರ ಕಿಂಕರ್ಾದಾ ಅಲಿಂಕಾರ ಸದುು ಮೀಲಾಗುವನ ಅಟ್ಟಹಾಸವನುಾ ಕಿಂಡು ಈ
ಪರದ ೀರ್ದ ಶಾಿಂತ್ತರ್ೂ ನಷ್ಟರ್ಾಗಿ ರ್ಪಸುಗ ಭಿಂಗರ್ಾಯತ ಿಂದು, ಈ ಪರದ ೀರ್ದಲ್ಲಿ ಸರೀರ್ರು ಕಾಲ್ಲಟ್ಟ ಕೂಡಲ ೀ
ಗಭಶವತ್ತರ್ರಾಗಲ ಿಂದು ಕಮಿಂಡಲ ೂೀದಕವನುಾ ಅಭಿಮಿಂತ್ತರಸ ರ್ಪಿಸದ ುೀನು, ಈಗ ೀನು ಮಾಡಲ್ಲ ಎಿಂದು
ಸುಮಮನಾದನು. ಗ ೂೀದ ೀವರ್ೂ ಅಿಂಜುರ್ತಲ ೀ ರ್ನಾ ರ್ಿಂದ ರ್ ಆರ್ರಮವನುಾ ಪರರ್ ೀಶಸದುಳು. ಕಾಲಕರಮೀಣ
ದಿನವೂ ಸಾಗಿದಿಂತ ರ್ರಣಬಿಿಂದು ರಾಜಷಿಶರ್ೂ ರ್ನಾ ಪುತ್ತರರ್ ಮೈವಣಶವನುಾ ಕಿಂಡು ಗಮನಿಸ ಕುರದಧನಾಗಿ
ಋಷಿರ್ನುಾ ವಿಂದಿಸದ ನು. ಆಗಲ ಏನ ೂೀ ಒಿಂದು ಅನುಭವರ್ಾಗಿರ್ುತ. ಇದು ಸರ್ಾರ್ ಿಂದು ನುಡಿದಳು.
ರ್ರಣಬಿಿಂದುವೂ ರ್ನಾ ದಿವಾಜ್ಞಾನದಿಿಂದ ಎಲಿವನುಾ ಅರಿರ್ನು. ರ್ನಾ ಮಗಳು ಅವನ ಶಾಪದ ಕುರಿರ್ು ಏನೂ
ತ್ತಳಿದಿಲಿ, ಆದರ ಆ ಶಾಪದ ಸರ್ಾತ ರ್ೂ ಇಿಂದು ಅರಿರ್ಾಯರ್ು ಎಿಂದುಕ ೂಿಂಡು, ರ್ನಾ ಪುತ್ತರರ್ನುಾ
ಎಳ ದುಕ ೂಿಂಡುಹ ೂೀಗಿ ಪುಲಸಾನ ಮುಿಂದ ನಿಲ್ಲಿಸ, ಅವನಿಗ ಶರಸಾಷಾಟಿಂಗ ನಮಸಾಾರವನುಾ ಮಾಡಿದನು.
ಒಪಿಪಕ ೂಿಂಡು, ವಧಿರ್ುಕತರ್ಾಗಿ ಗ ೂೀದ ೀವರ್ನುಾ ವರ್ಾಹ ಮಾಡಿಕ ೂಿಂಡನು. ರ್ರಣಬಿಿಂದು ಋಷಿರ್ ಪುತ್ತರರ್ು
ಬರಹಮನ ಮಾನಸಪುರ್ರ ಪುಲಸಾನ ಮಡದಿಯಾಗಿ ಪತ್ತಸ ೀರ್ ರ್ನಾಾ ಕ ೈಗ ೂಿಂಡಳು. ಪುಲಸಾನೂ ಸರೀರ್ರ
ಬರುವಕ ಯಿಂದ ರ್ಪಸುಗ ಭಿಂಗರ್ಾಗುವುದ ಿಂದು ಇಲ್ಲಿ ಬಿಂದ ಸರೀರ್ರು ಕೂಡಲ ಗಭಶವತ್ತರ್ರಾಗಲ ಿಂದು
ರ್ಪಿಸದ ು, ಅಷ ಟೀ ಆದರ ಹೀಗೂ ಆಯರ್ು ಎಿಂದು ಪುರ್ಾಾರ್ರಮದಲ್ಲಿ ಸಿಂಸಾರ ಹೂಡಬ ೀಕಲಿರ್ ೀ ಎಿಂದು
ಸುಮಮನಾದನು. ಗ ೂೀದ ೀವರ್ೂ ಮಹಾಪತ್ತವರತ ಯೆೀ ಆಗಿ ಪತ್ತರ್ನ ಾ ಸ ೀವಸತ ೂಡಗಿದುಳು. ಒಿಂದು ದಿನ ಗಿಂಡು
ಶರ್ುವನುಾ ಬ ಸನಿಸದಳು. ಪುಲಸಾನು ಪತ್ತಾ ಪುರ್ರರನುಾ ಪಡ ದನು. ತಾಯ ರ್ಿಂದ ರ್ರಿಗ ಪುರ್ರನ ಬರುವಕ ರ್
ಮಾಡಿ ವರ್ರವಸು ಎಿಂದು ಕರ ದರು. ಪುಲಸಾನು ರ್ನಾ ಪುರ್ರನಿಗ ಏಳನ ರ್ ವರ್ಸುನಲ್ಲಿ ಉಪನರ್ನ
ಉಪದ ೀರ್ವರ್ುತ ಹರಸದನು. ಅಿಂತ ಯೆೀ ರ್ಿಂದ ತಾಯಗಳಿಬಬರೂ ರ್ಪಸುನ ಾೀ ಮಾಡಲ್ಲಕ ಾ ಹ ೀಳಿದರು. ಅಿಂದಿನಿಿಂದ
ಇಿಂದಿನವರ ವಗೂ ನಾನು ರ್ಪಸುನುಾ ಮಾಡುರ್ತಲ ಇರುರ್ ನು. ಅಿಂತ ಯೆೀ ನಾನು ರ್ಪಸಾಯೆೀ ಆಗಿಬಿಟ ಟನು.
ವರ್ಾಹ ಮಾಡಿದರು. ನಾನೂ ದ ೀವವಣಿಶನಿಗ ಪತ್ತಯಾಗಿ ನಾವೂ ಸತ್ತಪತ್ತಗಳ ೂಿಂದಾದ ವು ಎಿಂದು ವರ್ರವಸುವು
ಮಹಾಪತ್ತವರತ ಯೆೀ ಆಗಿದುಳು. ನಿನಾ ರ್ಿಂದ ವರ್ರವಸುವು ದ ೀವವಣಿಶನಿರ್ ಕ ೈಹಡಿದು ಧನಾನಾಗಿದುನು. ಕ ಲವು
ಕಾಲ ಕಳ ದು ಹ ೂೀದ ಮೀಲ ದ ೀವವಣಶನಿರ್ು ಗಭಶವನುಾ ಧರಿಸ ನವಮಾಸ ರ್ುಿಂಬಿ ಪುರ್ರರರ್ಾವನುಾ
ಫಲವನುಾ ರ್ ೀದರ್ ೀದಾಿಂರ್ದ ಅರಿವನುಾ ನುಡಿದು ನುಡಿಸುತ್ತತದುನು. ಏಳನ ೀ ವರ್ಸುನಲ್ಲಿ ಬರಹ ೂೋಪದ ೀರ್ವನುಾ
ಮಾಡಿ ಸಕಲ ವದಾಾಪಾರಿಂಗರ್ನಾಗ ಿಂದು ಉಪದ ೀರ್ವರ್ುತ ಅಭಾಾಸ ಮಾಡಿಸದನು. ಅಧಾರ್ನ ಅಧ್ಾಾಪನವನುಾ
ಮಾಡಿಸ ರ್ಿಂದ -ತಾಯರ್ರು ಸೃಷಿಟಕರ್ಶ ಬರಹಮನನ ಾ ಕುರಿರ್ು ರ್ಪಸುು ಮಾಡುವಿಂತ ಹ ೀಳಿದರು. ರ್ ೈರ್ರವಣನು
ಭಾರದಾಾಜಪುರ್ರ ರ್ಾಾಸನೂ ಇಿಂದರನ ಆಸಾಾನದ ಶಾಸನ ನಿರ್ಾಶರ್ಕನಾಗಿ ದ ೀವಲ ೂೀಕವನುಾ ಸ ೀರಿ ಅಲ್ಲಿಯೆೀ
ರ್ಾಸಸದುನು. ರ್ ೈರ್ರವಣನ ರ್ಪಸುಗ ಮಚಿಚದ ಬರಹಮದ ೀವರು ಅವನಿಗ ಪರರ್ಾಕ್ಷರ್ಾಗಿ ದರುರ್ನವರ್ುತ “ರ್ ೈರ್ರವರ್ಾ”
ಆಶೀವಶದಿಸದನು. ಅಿಂತ ಯೆೀ ರ್ ೈರ್ರವಣನು ರ್ನಾ ರ್ಿಂದ ರ್ನುಾ ಕಿಂಡು ಶರಸಾಷಾಟಿಂಗ ನಮಸಾಾರವನುಾ ಮಾಡಿ,
ಪಾರರ್ಥಶಸಕ ೂಿಂಡನು. ವರ್ರವಸುವು ರ್ನಾ ಕುಮಾರನಿಗ ಲಿಂಕ ರ್ನುಾ ತ ೂೀರಿಸ, ಕುಮಾರ ಇದು ದಕ್ಷ್ಣದಲ್ಲಿ ಲಿಂಕ
ಎಿಂಬ ದಿಾೀಪವು ಇರುವುದು. ಅದನುಾ ಮೊದಲು ರಾಕ್ಷಸರು ಆಳುತ್ತತದುರು. ರಾಕ್ಷಸರು ರ್ಕಿತವಿಂರ್ ಬಲದಿಿಂದ ದ ೀಹ
ಸುಸಜೆರ್ರೂ ಅರ್ಾಿಂರ್ ಬಲರ್ಕಿತಯಿಂದ ಕೂಡಿ ರಾಜಾರ್ಾಳುತ್ತತದುರು. ಆದರ ದ ೀವಲ ೂೀಕಕ ಾ ಹ ೂೀಗಿ ಇಿಂದಾರದಿ
ದ ೀವತ ಗಳಿಗ ಪಿೀಡ ಕ ೂಡುತ್ತತದುರು. ದ ೀವ ಲ ೂೀಕದ ಸಿಂಪತ್ತತಗ ಮನಸ ೂೀತ ಕರುಬಿ ದಿಂಡ ತ್ತತ ಹ ೂೀದರು.
ಇಿಂದಾರದಿ ದ ೀವತ ಗಳ ೂಿಂದಿಗ ಸ ೈನಾ ಸಮೀರ್ರಾಗಿ ರ್ುದಧ ಹೂಡಿದರು. ದ ೀವತ ಗಳಿಗೂ ರಾಕ್ಷಸರಿಗೂ
ಘನಘೂೀರ ರ್ುದಧವು ನಡ ದು ಸುರರ ಲಿರೂ ಸ ೂೀರ್ುಹ ೂೀದರು. ಅಸುರರು ದ ೀವಲ ೂೀಕವನುಾ ಆಳಲು
ತ ೂಡಗಿದುರು. ಅಸುರರ ಗ ದುು ಅಮರಾವತ್ತರ್ನುಾ ವರ್ಪಡಿಸಕ ೂಿಂಡರು. ಸುರರು, ಇಿಂದರ, ಅಗಿಾ, ರ್ಾರ್ು,
ವರುಣ, ರ್ಕ್ಷರು, ಕಿನಾರರು ಕೂಡಿಕ ೂಿಂಡು ಮಹಾವಷ್ುುವನುಾ ಮೊರ ಹ ೂಕಿಾ ಪಾರರ್ಥಶಸದರು. ಮಹಾವಷ್ುುವು
ದ ೀವತ ಗಳನುಾ ರಕ್ಷ್ಸುರ್ ನ ಿಂದು ಅಭರ್ವರ್ುತ, ಸುದರ್ಶನಧ್ಾರಿಯಾಗಿ ಒಿಂದ ೀ ಸವನ ರ್ನಾ ಸುದರ್ಶನ ಚಕರವನುಾ
ಬಿಟ್ುಟ, ರಾಕ್ಷಸರ ಲಿರನುಾ ರ್ುಿಂಡರಿಸ ಕ ೂಿಂದನು. ರಾಕ್ಷಸರಾಜನ ೂಿಂದಿಗ ಹದಿನ ಿಂಟ್ು ಅಕ್ ೂೀಹಣಿ ರಾಕ್ಷಸ
ಸ ೈನಾವನ ಾ ಹರ್ ಮಾಡಿದನು. ಅಳಿದು ಉಳಿದ ರಾಕ್ಷಸರ ಲಿರೂ ನಿೀನ ಉಳಿದ ಲಿಂಕ ರ್ನುಾ ಬಿಟ್ುಟ ಎಲ್ಲಿಗ ೂೀ
ಓಡಿಹ ೂೀಗಿದುರು. ಕರಮೀಣ ಪಾತಾಳದ ಗಡಿರ್ಲ್ಲಿ ಅಡಗಿ ಕುಳಿತ್ತದುರು. ಅಿಂದಿನಿಿಂದ ಲಿಂಕ ರ್ು ರಾಕ್ಷಸರಿಿಂದಲ ೀ
ಮುಕಿತರ್ನುಾ ಪಡ ದಿರ್ುತ. ಆದುರಿಿಂದಲ ೀ ನಾನೂ ನಿನಗ ಲಿಂಕ ಯೆ ಯೀಗಾಸಾಾನರ್ ಿಂದು, ಸುಭದರರ್ಾಗಿದ ಎಿಂದು
ನಿನಾ ರ್ಾಸಕ ಾ ಲಿಂಕ ರ್ನುಾ ತ ೂೀರಿಸದ ುೀನು. ಲಿಂಕ ರ್ಲ್ಲಿ ಪರಮಶವನನ ಾೀ ಆರಾಧಿಸುತಾತ ಇರು ಎಿಂದು
ಹ ೀಳಿದ ುನು. ಇಲ್ಲಿರ್ವರ ಗೂ ಲಿಂಕ ರ್ೂ ಸುಭದರ ಸಾಾನರ್ ೀ ಆಗಿ ಕಿಂಗ ೂಳಿಸರ್ುತ. ಕಾರಣ ಇಲ್ಲಿರ್ವರ ಗೂ
ಪರಿಪಾಲ್ಲಸರುರ್ . ಪುಷ್ಪಕವನ ಾೀರಿ ಲಿಂಕಾಪಟ್ಟಣವನುಾ ವಹಸಕ ೂಿಂಡ . ಒಿಂದ ರಡು ದಿವಸ ರ್ ೈರ್ರವಣನ ೀ ಪರಜ ರ್ು,
ಮಾಡಿದ ವಸಾತರ ಕೌರ್ಲಾದಿಿಂದಲೂ ಬಹಳ ಸುಿಂದರ ನಗರರ್ಾಗಿ ಬರಹಮಲ ೂೀಕದಿಂತ ಕಿಂಗ ೂಳಿಸುತ್ತತರ್ುತ. ಸುಿಂದರ
ನಗರರ್ಾಗಿ ರೂಪಗ ೂಿಂಡಿರ್ು. ರ್ ೈರ್ರವಣನು ರ್ನಾ ಪುಷ್ಪಕ ವಮಾನದಲ್ಲಿ ಸಿಂಚರಿಸ, ಆಪತ ಬಿಂಧುಗಳು,
ರ್ಕ್ಷಕುಲದವರೂ ಲಿಂಕ ಗ ಬಿಂದು ನ ಲ ಸದರು. ರ್ ೈರ್ರವಣನು ಮೊದಲ ರೂಪುಗ ೂಿಂಡ ಲಿಂಕ ರ್ನುಾ ಪರಬರಹಮ
ಜೀವಸುತ್ತತದುರು.
ರ್ಿಂದ ರ್ನುಾ ಕಿಂಡು ಪಾದಕ ಾರಗಿ ಆಶೀರ್ಾಶದ ಪಡ ದು ಪಿರ್ನ ಒಪಿಪಗ ಪಡ ದು ಬರುತ್ತತದುನು. ವಮಾನ
ರಾಜನ ಿಂದು ಬಿರುದು ಪಡ ದು ಪುಷ್ಪಕ ವಮಾನವನ ಾೀರಿ ದ ೀವಲ ೂೀಕಕ ಾ ಹ ೂೀಗಿ ದ ೀವತ ಗಳ ಸ ಾೀಹವನುಾ,
ಸಾಿಂಗರ್ಾವನುಾ ಪಡ ದು ಇಿಂದರನ ಸಭ ರ್ಲ್ಲಿ ಪಾಲ ೂಿಿಂಡು ಅಮೃರ್ಪಾನ ಮಾಡಿ ಬರುತ್ತತದುನು. ಒಿಂದು ದಿನವೂ
ರ್ಿಂದ ರ್ನುಾ ಕಿಂಡು ನಮಸಾರಿಸದ ೀ ಇರುತ್ತತರಲ್ಲಲಿ. ಯಾವುದ ೀ ಪರದ ೀರ್ಕ ಾ ಕ್ಷಣಮಾರ್ರದಲ್ಲಿ ಪುಷ್ಪಕರ್ ೀರಿ
ಪೂಜಸುತ್ತತದುನು. ಶವ-ಪಾವಶತ್ತರ್ರನುಾ, ಲಕ್ಷ್ಮೀ ನಾರಾರ್ಣರನುಾ ಪೂಜಸ, ಕಿರೀಡಾ ಜನಕರ ಿಂದು ಕುಣಿ ಕುಣಿದು
ಆದಿಮಾಯೆ ಆದಿರ್ಕಿತರ್ರನುಾ ಆರಾಧಾ ದ ೈರ್ ಿಂದು ಭಕಿತಯಿಂದ ಪೂಜ ರ್ನುಾ ಸಲ್ಲಿಸ ಪಾರರ್ಥಶಸುತ್ತತದುರು. ಅಿಂತ ಯೆೀ
ಎಿಂದು ಬ ೀಡಿಕ ೂಳುಿತ್ತದುರು. ಅಿಂತ ಯೆೀ ಲಕ್ಷ್ಮೀದ ೀವರ್ ರ್ಕ್ಷರ ರ್ಾಸದಲ್ಲಿ ಅಣು-ರ ೀಣು-ರ್ರಣ-ಕಾಷ್ಟಗಳಲ್ಲಿ ನ ಲ ಸ,
ರ್ನಾ ದಾಸರನುಾ ಮಾಡಿಕ ೂಿಂಡಳು. ಎಲ್ಲಿ ಲಕ್ಷ್ಮೀ ನಾರಾರ್ಣರಿರುವರ ೂೀ ಅಲ್ಲಿ ರ್ಕ್ಷರಿರುವರು. ಒಿಂದು ಕಾಲದಲ್ಲಿ
ಅನಾಗರಿಕರಾದ ರ್ಕ್ಷರು ರ್ ೈರ್ರವಣನ ಮನ ೂೀರಥದಿಂತ ಆರಾಧನ ಮುಖದ ದಿವಾಜ ೂಾೀತ್ತರ್ನುಾ ಗುರುತ್ತಸ
ಗುರುತ್ತಸಕ ೂಿಂಡರು. ಅಿಂತ ಯೆೀ ಜ್ಞಾನಬ ೂಧನ ರ್ಲ್ಲಿರ್ೂ ದಿವಾಜ ೂಾೀತ್ತರ್ನುಾ ಗುರುತ್ತಸದರು. ಆ ಬ ಳಕಿನಲ್ಲಿಯೆೀ
ಆರಾಧನ ರ್ಲ್ಲಿರ್ೂ ಶವನನ ಾೀ ಮಚಿಚಸತ ೂಡಗಿದುನು. ಶವನ ಸಿಂಸಾರರ್ ನಿಸದ ಪಾವಶತ್ತದ ೀವರ್ನುಾ ಗಣಪತ್ತ
ರಾಜಾ ರ್ಥಾ ಪರಜ ಯೆನುಾವಿಂತ ಪರಜ ಗಳ ಲಿರೂ ರ್ ೈರ್ರವಣನಿಂತ ಯೆೀ ನಡ ದುಕ ೂಳುಿತ್ತದುರು. ರ್ ೈರ್ರವಣನು
ಪುಷ್ಪಕವನ ಾೀರಿ ದ ೀವಲ ೂೀಕಕ ಾ ಹ ೂೀಗಿ ದ ೀವತ ಗಳ ೂಿಂದಿಗ ಅಮೃರ್ಪಾನವನುಾ ಮಾಡಿ ಅಮರನಾಗಿದುನು.
ಬ ೀಸರರ್ ನಿಸುತ್ತತರ್ುತ. ಇಲ್ಲಿ ನ ಲ ಯಾಗಲೂ ಮನಸುು ಬರಲ್ಲಲಿ. ರ್ಪಸುು ಮಾಡಲ್ಲಕ ಾ ಮನಸುು ಬರುತ್ತರಲ್ಲಲಿ.
ಯಾವ ಪರದ ೀರ್ದಲ್ಲಿ ಪತ್ತವರತ ಯಾದ ಧಮಶಪತ್ತಾರ್ು, ಪಿರ್ೃಭಕತ ಪರಾರ್ಣನಾದ ಪುರ್ರ ರ್ ೈರ್ರವಣನನುಾ
ಪಡ ದಿದುನ ೂೀ ಆ ಸಾಳದಲ್ಲಿ ಪತ್ತಾರ್ ಮರಣದಿಿಂದ ವರ್ರವಸುವಗ ಎಲಿವನುಾ ಕಳ ದುಕ ೂಿಂಡಿಂತ ರ್್ನಾರ್ಾಗಿ
ತ ೂೀರಿರ್ು. ಅಿಂರ್ಹ ಪವರ್ರ ಸಾಳವು ಇಿಂದು ರ್್ನಾರ್ಾಯರ್ಲಿ ಎಿಂದು ಹ ೀಳಿಕ ೂಿಂಡು ಮರಮರನ ಮರುಗಿದುನು.
ಅಿಂತ ಯೆೀ ಸಮಾಧ್ಾನ ರ್ಿಂದುಕ ೂಿಂಡು ಯೀಚಿಸ ರ್ ೈರ್ರವಣನ ಆಸಾಾನಕ ಾ ಸಾಲಪದೂರದಲ್ಲಿ ಶ ಿೀಷಾಮರ್ಮಕ ಪವಶರ್
ಪರದ ೀರ್ದಲ್ಲಿ ಒಿಂದು ಆರ್ರಮವನುಾ ನಿಮಿಶಸಕ ೂಿಂಡು ರ್ಪಸುನಲ್ಲಿ ನಿರರ್ನಾಗಿದುನು. ರ್ ೈರ್ರವಣನಿಗ ರ್ಿಂದ ರ್ ನಿರ್ಾ
ದರ್ಶನಕ ಾ ಪಾದಯಾತ ರರ್ನುಾ ಮಾಡಲ್ಲಕ ಾ ಅನುಕೂಲರ್ಾಗಿರಬ ೀಕು ಎಿಂದಾಗ ರ್ಿಂದ ರ್ ಬಳಿಗ ಹ ೂೀಗಿ
ಬರುತ್ತದುನು. ಆದರೂ ಪರಭಾರ್ ಕಾಲದಲ್ಲಿ ರ್ನಾ ನಿರ್ಾ ಅನುಷಾಾನವನುಾ ಪೂರ ೈಸ ರ್ಿಂದ ರ್ ದರ್ಶನಮಾಡಿ
ದರ್ಮುಖನಿಂತ , ನನಾ ಸಹ ೂೀದರನಿಂತ , ಅವನಿಗ ಲಿಂಕ ರ್ನುಾ ಬಿಟ್ುಟಕ ೂಡಬ ೀಕಿಂತ ಎಿಂದು ನುಡಿದನು.
ರ್ ೈರ್ರವಣ, ಪುರ್ರನ ಕ ೀಳು, ನಿೀನು ಲಿಂಕಾರಾಜಾದ ಅಭಿಷಿಕತನಾಗಿ ರ್ಕ್ಷರನುಾ ರ್ಿಂದು ನಗರವನುಾ ನಿಮಿಶಸ
ಲಿಂಕ ರ್ನುಾ ಆಳತ ೂಡಗಿದ ನಿಜ, ಆದರ ಸುಮಾಲ್ಲ ಎಿಂಬ ರಾಕ್ಷಸನ ಪುತ್ತರ ಕ ೈಕಸ ರ್ು ಒಿಂದು ದಿನ
ಸಿಂಧ್ಾಾಕಾಲದಲ್ಲಿ ನಾನು ಬಹದ ಶಸ ಗ ಏಳುತ್ತತದುಿಂತ ಬಿಂದಳು. ನನಾನುಾ ನ ೂೀಡಿ, ಸಾಾಮಿೀ ಎಿಂದು ಪಾದಕ ಾರಗಿ
ವಸಮರ್ ಪಟಿಟರುವಳ ಿಂದು ಕನಿಕರ ತಾಳಿದ . ನಿೀನ ೀಕ ನನಾ ಪಾದವನುಾ ಹಡಿದ ? ನಿನಾ ಇಷಾಟಥಶರ್ ೀನು? ಎಿಂದು
ಕ ೀಳಿದ . ಕ ೈಕಸ ರ್ೂ ಕಣಿುೀರು ಹರಿಸುತಾತ ಸಾಾಮಿೀ, ನಾನೂ ಪುತಾರರ್ಥಶನಿಯಾಗಿ ಬಿಂದಿರುರ್ ನು. ನಿೀರ್ ೀ ನನಗ
ಪುರ್ರರನುಾ ನಿೀಡಬ ೀಕು. ನಿಮಿಮಿಂದಲ ೀ ನನಾ ವಿಂರ್ವೂ ಉದಾಧರರ್ಾಗಲ್ಲ ಎಿಂದು, ನಿೀವು ನನಾ ಇಷಾಟಥಶ
ಸಲ್ಲಿಸುರ್ ನ ಿಂದು ಅಭರ್ವನುಾ ಕ ೂಟ್ಟ ಹ ೂರರ್ು, ನಾನು ನಿಮಮ ಪಾದವನುಾ ಬಿಡುವುದಿಲಿರ್ ಿಂದು ನುಡಿದಳು.
ಆಗಲ ನಾನು ನಿನಾ ಇಷಾಟಥಶವನುಾ ಈಡ ೀರಿಸುರ್ ನ ಿಂದು ನುಡಿದು ಅಭರ್ವತ ತನು. ಅಿಂತ ಯೆ
ದಾಮರೂ ಎರಡು ಪುರ್ರರ ಒಬಬಬಬರಾಗಿ ಜನಿಸ ಬಿಂದರು. ಮೂರನ ೀ ಹ ಣುು ಶರ್ು ರಾಕ್ಷಸಯೆ ಸರಿ. ಮೂರು
ಮಕಾಳೂ ಒಿಂದ ೀ ಸವನ ಬ ಳ ರ್ತ ೂಡಗಿದುರು. ಇನ ೂಾಬಬನೂ ಜನಿಸದನು. ಅವನು ಸಾತ್ತಾಕನೂ, ಸರ್ುಪರುಷ್ನ ೀ
ನಾಲಾನ ರ್ವನ ವಭಿೀಷ್ಣನು. ಈ ನಾಲುಾ ಮಕಾಳು ಕ ೈಕಸ ರ್ಲ್ಲಿ ಹುಟಿಟದ ವರ್ರವಸುರ್ಾದ ನನಾ ಮಕಾಳು.
ಅವಳನುಾ ಗಿಂಧವಶವರ್ಾಹವನುಾ ಆ ಕ್ಷಣದಲ್ಲಿಯೆೀ ಮಾಡಿಕ ೂಿಂಡು, ಅವಳ ಸಿಂತಾನಕ ಾ ನಾನ ರ್ಿಂದ ಯಾದ ನು.
ಹೀಗ ಅವರ ೀ ನಿನಾ ಸಹ ೂೀದರರು. ಅವರು ಮೂರು ಪುರ್ರರೂ ಪರಬರಹಮನನುಾ ಕುರಿರ್ು ರ್ಪಸುು ಮಾಡಿ
ಮಚಿಚಸಕ ೂಿಂಡು ವರವನುಾ ಪಡ ದಿದಾುರ . ಆದುರಿಿಂದ ನಿೀನು ಅವರ ಜ ೂತ ರ್ುದಧ ಮಾಡಬ ೀಡ. ಮೊದಲು ರಾಕ್ಷಸ
ರಾಜಾರ್ಾದ ಲಿಂಕ ರ್ನುಾ ದರ್ಮುಖನಿಗ ಬಿಟ್ುಟಕ ೂಡು. ನಿೀನೂ ರ್ುದಧರ್ ಸಗಿದರ ಬಹಳ ಅನಾಹುರ್ರ್ ೀ
ಆದರ ಒಡಹುಟಿಟದವರ ಸಹಸಕ ೂಳುಿವುದು ಅಸಾಧಾವೂ ಎಿಂದು ವರ್ರವಸುವು ರ್ ೈರ್ರವಣನಲ್ಲಿ ನುಡಿದನು. ಮರ್ುತ
ನಿನಾ ಸಹ ೂೀದರನ ಮೀಲ ನಿೀನ ಕೃಪ ಮಾಡು ಎಿಂದು ವರ್ರವಸುವು ರ್ನಾ ಪುರ್ರ ರ್ ೈರ್ರವಣನಲ್ಲಿ ನುಡಿದನು.
ಮೊದಲ ೀ ಹೀಗ ಆಗಬಹುದ ಿಂದು ದರ್ಮುಖನ ಜನನದಲ್ಲಿಯೆ ತ್ತಳಿದಿದ ುನು. ಆದರೂ ನನಾ ಪುರ್ರರಿಿಂದ
ಅಪಾರ್ವಲಿ ಎಿಂದು ಸಹ ಆಲ ೂೀಚಿಸದ ುನು. ಏನು ಮಾಡಲ್ಲ ರ್ ೈರ್ರವಣ? ನಿೀನು ಕೃಪ ಮಾಡಿದರ ಬಹುದ ೂಡಡ
ಅನಥಶರ್ ೀ ರ್ಪಿಪಹ ೂೀಗುರ್ತದ . ದರ್ಮುಖನು ವರ್ ೀಕವಲಿದವನು. ನಿೀನಾದರೂ ದ ೀವತ , ಜ್ಞಾನಿರ್ು. ನಿೀನ ೀ
ದರ್ಮುಖನಿಗ ಲಿಂಕಾರಾಜಾವನುಾ ಬಿಟ್ುಟಕ ೂಡು. ಎಲಿವೂ ಮುಗಿದು ಕಾಲವು ಮುಿಂಬರಿದು ಹ ೂೀಗಿದ . ನಿೀನು
ಪರಮಶವನನ ಾೀ ಕುರಿರ್ು ರ್ಪಸುನುಾ ಮಾಡು. ನಿನಾ ಹೃದರ್ ರ್ುದಿಧಮಾಡಿ ರ್ಪಸುಗ ತ ೂಡಗು ಎಿಂದು
ರ್ ೈರ್ರವಣನು ರ್ಿಂದ ಯೆೀ ನನಗೂ ಹೀಗ ಯೆೀ ರ್ಪಸುನುಾ ಕ ೈಗ ೂಳಿಬ ೀಕಾಗಿರ್ುತ. ನಿೀನೂ ಆಶೀವಶದಿಸದ ಎಿಂದು
ನುಡಿದನು. ವರ್ರವಸುವು, ಉರ್ತರದಲ್ಲಿ ಅಳಕಾಪುರಿಯೆಿಂಬ ಪಟ್ಟಣವದ . ನಿೀನೂ ಅಲ್ಲಿ ರ್ಪಸುನುಾ ಮಾಡಿ ಶವನನುಾ
ವರ್ರವಸುವು ರ್ ೈರ್ರವಣನಿಗ ಹ ೀಳಿದನು. ರ್ ೈರ್ರವಣನು ರ್ಿಂದ ಯೆ ನಾನು ನಿಮಮ ಅಪಪರ್ -ಉಪದ ೀರ್ವನುಾ
ಶರಸಾವಹಸ ನಿೀರ್ ಣಿಸದಿಂತ ನಡ ರ್ುತ ತೀನ ಎಿಂದು ವರ್ರವಸುವಗ ಶರಸಾಷಾಟಿಂಗ ನಮಸಾಾರ ಮಾಡಿ,
ಮತ ೂತಮಮ ಆಶೀರ್ಾಶದ, ಉಪದ ೀರ್ ಪಡ ದುಕ ೂಿಂಡು, ಪುಷ್ಪಕದಲ್ಲಿಯೆೀ ಲಿಂಕ ರ್ನುಾ ಸ ೀರಿ, ಪರಹಸಾಾದಿಗಳನುಾ
ಕಿಂಡು ಲಿಂಕ ರ್ು ನಿಮಮ ರಾಜಾರ್ ಿಂದಾದರ ನಿಮಗ ಇರಲ್ಲ. ನಮಮ ಸಹ ೂೀದರನ ದರ್ಮುಖನಿಗ ೀ ಲಿಂಕ ರ್ನುಾ
ಬಿಟ್ುಟಕ ೂಡಬ ೀಕ ಿಂದು ನನಾ ರ್ಿಂದ ವರ್ರವಸುರ್ ತ್ತಳಿಸ, ಉಪದ ೀರ್ ಮಾಡಿದಾುರ . ನನಾ ರ್ಿಂದ ರ್ ಮಾತ್ತನಿಂತ
ಲಿಂಕ ರ್ನುಾ ನನಾ ಸಹ ೂೀದರ ದರ್ಮುಖನಿಗ ಬಿಟ್ುಟಕ ೂಟಿಟದ ುೀನ ಎಿಂದು ಪರಹಸಾಾದಿಗಳಿಗ ಹ ೀಳಿ, ರ್ನಾಾಪತ
ರ್ಕ್ಷರ ೂಡನ ವಮಾನರಾಜನ ಿಂದ ಪರಸದಿಧರ್ನುಾ ಪಡ ದ ಪುಷ್ಪಕವನ ಾೀರಿ ಉರ್ತರಕ ಾ ಪರಯಾಣ ಮಾಡಿ,
ರ್ಪಸುು ಮಾಡಲು ತ ೂಡಗಿದುನು. ಒಿಂದು ರ್ುಗಾಿಂರ್ಾದವರ ಗೂ ಆಹಾರ ನಿದ ರರ್ನುಾ ಬಿಟ್ುಟ ಶವನನ ಾೀ ಕುರಿರ್ು
ರ್ ೈರ್ರವರ್ಾ, ನಿನಾ ಭಕಿತಗ ಮಚಿಚದ ುೀನ . ನಿೀನೂ ಉರ್ತರ ದಿಕಾಪಲಕನಾಗು ಎಿಂದು ಅನುಗರಹಸದನು. ಪರಮಶವನು
ರ್ ೈರ್ರವಣನಿಗ ಅಷ್ಟದಿಕಾಪಲಕರ ಸಾಲ್ಲನಲ್ಲಿ ಸಾಾನವನುಾ ಕ ೂಟ್ಟನು. ಶವನು ಕುಬ ೀರನ ಸಾಾನವನ ಾ ಕ ೂಟ್ುಟ
ಭಿಂಡಾರವನುಾ, ಧನವನುಾ ರ್ಯಾರಿಸುವ ಮರ್ುತ ಎಲಿರ ಬ ೂಕಾಸ ಭಿಂಡಾರಕ ಾ ಕ ೂಡುವ ಅಧಿಕಾರವನುಾ ಕ ೂಟ್ುಟ,
ಶವ ಪಿಂಚಾಕ್ಷರಿ ಜಪದಿಿಂದ, ಐರ್ಾರ್ಶ ಕುಬ ೀರನ ಜಪದಿಿಂದ ಕುಬ ೀರನನುಾ ಧ್ಾಾನಮಾಡಿ ಜಪಮಾಡಿದವರಿಗ
ಹ ೂರಟ್ು ಹ ೂೀದನು. ಅಿಂತ ಯೆೀ ರಾಕ್ಷಸ ಕುಲವೃದಿಧಗ ಸುಮಾಲ್ಲ, ಮಾಲಾವಿಂರ್ರಿಗ ಮಹದಾನಿಂದರ್ ೀ ಆಯರ್ು.
ದರ್ಕಿಂಠನನ ಾ ಮುಿಂದ ಇಟ್ುಟಕ ೂಿಂಡು ರಾಕ್ಷಸ ದಾಮರ ಲಿರೂ ಲಿಂಕ ರ್ನುಾ ಸ ೀರಿದರು. ರ್ ೈರ್ರವಣನ
ಸುಿಂದರ ಹೂಬನಗಳು, ನಾನಾ ಜಾತ್ತರ್ ವೃಕ್ಷಗಳು, ವಸಾತರಗ ೂಿಂಡ ಅರಣಾಪರದ ೀರ್ವು ಒಿಂದಕ ೂಾಿಂದು
ಬ ಳ ದು ನಿಿಂತ್ತದುರಿಿಂದ ರ್ಿಂದ -ತಾಯಗಳಿಗ ಹ ದರಿಕ ಯೆೀ ಆಗುತ್ತತರ್ುತ. ಅಿಂತ ಯೆೀ ರ್ ೈರ್ರವಣನಲ್ಲಿ ವರ್ರವಸು
ಹರಿಸ ೀರ್ ರ್ಲ್ಲಿ ನಿರರ್ಳಾದರೂ, ಜ್ಞಾನದೃಷಿಟರ್ನುಾ ಮೂರುಲ ೂೀಕದಲ್ಲಿಟ್ುಟ ಎಲಿವನುಾ ತ್ತಳಿದುಕ ೂಿಂಡಳು.
ರ್ಕ್ಷ್ಣಿರ್ನುಾ ಕರ ದು ಮೂರುಲ ೂೀಕವನುಾ ಸಿಂಚರಿಸ ಬನಿಾರ ಿಂದು ಎಲಿ ವೃತಾತಿಂರ್ವನುಾ ರ್ಿಂದು ನನಗ
ತ್ತಳಿಸಬ ೀಕ ಿಂದಳು. ರ್ಕ್ಷ್ಣಿರ್ರು ಲಕ್ಷ್ಮೀದ ೀವರ್ ದಾಸರ್ರ ಿಂದು ಲಕ್ಷ್ಮೀದ ೀವರ್ನುಾ ಕಿಂಡು ಅನನಾ
ಸಮಾಚಾರವನುಾ ಅರುಹ ನುಡಿದುರು. ಅಿಂತ ಯೆೀ ಲಕ್ಷ್ಮೀದ ೀವರ್ೂ ಭೂಲ ೂೀಕವನುಾ ವೀಕ್ಷ್ಸುತ್ತದುಳು.
ಮಹದಾನವನುಾಿಂಡು ದರ್ಮುಖನು ಸಾಣಶಲಿಂಕ ರ್ ಸೌಿಂದರ್ಶವನುಾ ಕಿಂಡು ಆನಿಂದಿಸದನು. ಲಿಂಕ ರ್ು ಬಹಳ
ಹ ೀಳಿಕ ರ್ನ ಾೀ ರಾಕ್ಷಸ ದಾಮರ ಲಿರೂ ಶರಸಾ ವಹಸುತ್ತತದುರು. ಲಿಂಕ ರ್ಲ್ಲಿ ಸುಸಜೆರ್ರ್ಾದ ರಾಕ್ಷಸರ ಪಡ ರ್ನುಾ
ದರ್ಮುಖನು ನ ೀಮಿಸಕ ೂಿಂಡನು. ರ್ ೈರ್ರವಣನು ಬಹಳ ಸುಿಂದರರ್ಾದ ರಾಜತ ೂಡುಗ ರ್ನುಾ, ವಸುತ,
ಒಡರ್ ಗಳನುಾ, ಪಿೀತಾಿಂಬರಗಳನುಾ, ಸಿಂಪತ್ತತನಿಿಂದ ಕೂಡಿದ ಐಸರಿರ್ನುಾ ಲಿಂಕ ರ್ಲ್ಲಿಯೆೀ ಬಿಟ್ುಟ ಅಳಕಾಪುರಿಗ
ಸುಸಜೆರ್ಗ ೂಳಿಬ ೀಕ ಿಂದು ರ್ನಾಾಪತ ಅನುಚರರಿಗ ಆಜ್ಞ ಇರ್ತನು. ಅಿಂತ ಯೆ ವಭಿೀಷ್ಣನನ ಾೀ ರ್ುವರಾಜ
ಅವನಿಂತ ರಾಜ ಕುಿಂಭಕಣಶ, ವಭಿೀಷ್ಣನಿಗೂ ರಾಜನಿೀತ್ತರ್ನುಾ ಬ ೂೀಧಿಸ ಅಭಿಷ ೀಕ ಮಾಡಿದರು. ಅಿಂತ ಯೆೀ
ಮುಖಗಳಿಗೂ ಅಕ್ಷತ ರ್ಳಿದು ಹೂವನುಾ ಸುರಿಸ ರಾಜ ೂೀಪಚಾರದಿಿಂದ ಸಿಂರ್ುಷ್ಟಗ ೂಳಿಸದರು. ದರ್ಕಿಂಠನಿಗ
ಜರ್ರ್ಾಗಲ್ಲ ಎಿಂದು ಘೂೀಷ್ರ್ ಮಾಡಿದರು. ಸಿಂರ್ುಷ್ಟನಾದ ದರ್ಕಿಂಠನು ಎದುು ನಿಿಂರ್ು ಸಭಿಕರನುಾದ ುೀಶಸ
ಹಿಂದ ಸಾಣಶಲಿಂಕ ಯೆಿಂದು ಪರಸದಧ ಪಡ ದ ಲಿಂಕ ರ್ು ರಾಕ್ಷಸ ರಾಜಾರ್ಾಗಿರ್ುತ ಮರ್ುತ ಸಕಲ ರ್ ೈಭವದಿಿಂದಲ ೀ
ಕೂಡಿರ್ುತ. ಸಿಂಪದಭರಿರ್ವೂ ಆಗಿರ್ುತ. ಅಿಂತ ಯೆೀ ನಮಮ ಸಹ ೂೀದರ ರ್ ೈರ್ರವಣನು ಕಿರಿರ್ನಾದ ನನಗ ಕ ೂಟ್ುಟ
ಹ ೂರಟ್ು ಹ ೂೀಗಿದಾುನ . ರಾಜಾವನುಾ ಹಿಂದ ಪಡ ದು ಅನುಭ ೂೀಗಿಸುವ ಕಾಲವು ರಾಕ್ಷಸರಿಗ ಒದಗಿ ಬಿಂದಿದ .
ನಮಮ ಹರಿರ್ರು ಆಳಿದ ಲಿಂಕ ರ್ನುಾ ರ್ ೈರ್ರವಣನ ರ್ಕ್ಷರಾಜನಾಗಿ ಆಳಿದುನು. ಆದರೂ ನಮಮ ಪೂವಶಕರ
ಪಾರಪತರ್ಾಗಿದ . ಹಿಂದ ರಾಕ್ಷಸರಿಗ ಬರಹಮದ ೀವನ ೀ ಲಿಂಕ ರ್ನುಾ ನಿಮಿಶಸ ಕ ೂಟಿಟದುನ ಿಂದು, ನನಾ ತಾಯರ್ ರ್ಿಂದ
ಸುಮಾಲ್ಲಯೆೀ ಹ ೀಳಿದಾುನ . ಅಿಂತ ಯೆೀ ಯಾರ ೀ ಆಳಿದರೂ ರಾಕ್ಷಸರಾದ ನಾರ್ ೀ ಲಿಂಕ ರ್ನುಾ ತ್ತರುಗಿ
ಪಡ ದಿದ ುೀರ್ . ಅಿಂತ ಯೆೀ ನನಾ ತಾಯ ಕ ೈಕಸ ಗೂ ಸಮಸತ ರಾಕ್ಷಸರಿಗೂ ಮಹದಾನಿಂದರ್ಾಗಿದ . ನನಾ
ಸಹ ೂೀದರ ರ್ ೈರ್ರವಣನು ಲಿಂಕ ರ್ನುಾ ಬಿಟ್ುಟ ಕ ೂಡಲ್ಲಲಿರ್ ಿಂದಾದರ , ರ್ುದಧ ಮಾಡಿ ರಕತವನುಾ ಚ ಲ್ಲಿ ಲಿಂಕ ರ್ನುಾ
ಹಿಂದ ಪಡ ರ್ಬ ೀಕಾಗಿರ್ುತ. ಹಿಂದ ದ ೀವ-ದಾನವ ರ್ುದಧದಲ್ಲಿ ಸ ೂೀರ್ ದ ೀವತ ಗಳು ವಷ್ುುವನಲ್ಲಿ ಹ ೀಳಿಕ ೂಿಂಡು
ಸುದರ್ಶನಧ್ಾರಿರ್ೂ ಚಕರವನ ಾೀ ಬಿಟ್ುಟ ರಾಕ್ಷಸರ ರುಿಂಡವನ ಾ ಹಾರಿಸುತಾತ ಬಿಂದನ ಿಂದು ಚಕರಕ ಾ ಹ ದರಿದ
ರಾಕ್ಷಸರು ಅವತ ೀ ಕುಳಿರ್ರ ಿಂದು ನಮಮ ತಾರ್ನ ೀ ಹ ೀಳಿದಾುನ . ಆದರ ನಮಮ ರ್ಿಂದ ವರ್ರವಸುವನ
ರ್ಿಂದ ಯಿಂದ ಪಡ ದ ರ್ ೀದ, ವದಾಾ, ಅಧಾರ್ನ ಸಕಲ ಶಾಸರ ಸಿಂಪನಾತ ರ್ೂ ನಮಮಲ್ಲಿ ಇರುವದು. ಅಿಂತ ಯೆ
ಇರಲ್ಲಲಿ. ಅಿಂರ್ೂ ನಮಮ ರಾಜಾವನುಾ ನಾವೂ ಪಡ ದ ವು. ನಿಮಮಲಿರ ಅಭಿಷ್ಟದಿಂತ ನಾನು ಲಿಂಕಾರಾಜಾದ
ರ್ುದಧ ಹೂಡಬಹುದು. ಆದುರಿಿಂದ ನಾರ್ ಲಿರೂ ಬಹಳ ಎಚಚರದಲ್ಲಿ ಗಡಿರಕ್ಷರ್ ರ್ನುಾ ಮಾಡಿಕ ೂಳಿಬ ೀಕು. ಇದು
ನನಾ ಮರ್ುತ ನಿಮಮಲಿರ ಹ ೂರ್ ಯಾಗಿರುರ್ತದ . ಆದುರಿಿಂದ ನಮಮದಾದ ಲಿಂಕಾರಾಜಾವನುಾ ನಾರ್ ಲಿರೂ ರಕ್ಷರ್
ಮಾಡಿಕ ೂಳಿಬ ೀಕು. ಸೂಕ್ಷಮವೂ, ಜ್ಞಾನವೂ ನಮಮನುಾ ಅಗಲ್ಲ ಹ ೂೀಗದಿಂತ ಎಚಚರದಲ್ಲಿ ಇರಬ ೀಕು. ಅಿಂತ ಯೆೀ
ಕರ್ಶವಾಸಾಧನ ರ್ಲ್ಲಿ ನಾರ್ ಲಿರೂ ತ ೂಡಗಿಕ ೂಳಿಬ ೀಕು. ನಾವೂ ಬಲಾಢ್ಾರಾಗಿದ ುೀರ್ , ಕರ್ಶವಾಸಾಧನ ರ್ಲ್ಲಿ ನಿಷ ಾ
ಇರಬ ೀಕು. ಬಲಾಢ್ಾನೂ ನಿಷಾಾವಿಂರ್ನಿಗ ಮಾರ್ರ ಜಗರ್ತನಾಾಳುವ ರ್ಕಿತ ಇರುರ್ತದ . ದುಬಶಲರಿಗ ರಾಜಾರ್ಾಳುವ
ರ್ಕಿತ ಇರುವುದಿಲಿ. ಲಿಂಕ ರ್ು ಈಗ ಸುಭದರ ಸಾಾನರ್ಾಗಿ ಲಭಾರ್ಾಗಿದ . ಅದರ ರಕ್ಷರ್ ರ್ ಭಾರವೂ ನಮಮಲಿರ
ಪಡ ರ್ಬ ೀಕು. ದ ೈರ್ಾ ಬಲರ್ ೀ ಹ ಚಿಚ ನಾವು ಲ ೂೀಕ ಲ ೂೀಕಗಳನುಾ ಗ ದುು ಲ ೂೀಕಪಾಲನಾಗಿ ಘೂೀಷಿಸಬ ೀಕು.
ನಮಮ ಆ ಜನಮ ಜನಮದ ದ ಾೀಷಿಗಳಾದ ಇಿಂದಾರದಿದ ೀವತ ಗಳನುಾ, ಅಷ್ಟದಿಕಾಪಲಕರನುಾ ಗ ಲಿಬ ೀಕು. ರಾಜ
ಚಕ ರೀರ್ಾರರನ ಾಲಿ ಗ ದುು ಅವರ ಆಡಳಿರ್ವನ ಾೀ ನಾವು ತ ಗ ದುಕ ೂಳಿಬ ೀಕು. ಮೊದಲ ೀ ದ ೀವಲ ೂೀಕಕ ಾ ದಿಂಡ ತ್ತತ
ಹ ೂೀಗಿ ರ್ುದಧಕ ಾ ತ ೂಡಗಬ ೀಕು. ನಮಮ ಸಾಣಶಲಿಂಕ ರ್ೂ ಪವರ್ರ ತಾಣರ್ ೀ ಇರುವುದು. ಸುರ್ತಲೂ ಎರ್ತರರ್ಾದ
ಅದನಾಾಳುವ ನಾರ್ ಲಿರೂ ಬಲಾಢ್ಾರಾಗಿ ಇರುತ ತೀರ್ . ನಮಮಲ್ಲಿ ನಲವತ ತರಡು ಕ ೂೀಟಿ ರಾಕ್ಷಸ ಬಲವದ . ಇಲ್ಲಿರ್
ನ ಲ, ನಿೀರು, ಗಾಳಿ, ಬ ಿಂಕಿರ್ೂ ನಮಮನುಾ ಮರ್ುತ ಬಲಾಢ್ಾರನಾಾಗಿ ಮಾಡುರ್ತದ . ನಾರ್ ಲಿರೂ
ರೂಪಿಸಲೂ ಸಾಧಾರ್ಾಗುವುದು. ಅವರ ಆಜ್ಞ ರ್ನ ಾ ಶರಸಾವಹಸ ನಮಮ ಭವಷ್ಾವನುಾ ರೂಪಿಸಕ ೂಳ ೂಿೀಣ.
ಪಾಲಕರಿಲಿರ್ ಿಂದು ಲ ೂೀಕ ಲ ೂೀಕಗಳ ಲಿ ತ್ತಳಿರ್ುವಿಂತ ಮಾಡಬ ೀಕು. ಅಿಂತ ಯೆ ನಿೀರ್ ಲಿರೂ ನನಗ ಸಹಾರ್
ಮಾಡಬ ೀಕು. ಆ ಕಿೀತ್ತಶರ್ನುಾ ನನಗ ಗಳಿಸಕ ೂಳಿಬ ೀಕು. ನಾನು ದಿಗಿಾಜರ್ಕ ಾ ಹ ೂರಡುವ ಕಾಲವೂ
ಸಮಿೀಪಿಸುತ್ತತದ . ದಾನವರ ಬಲರ್ ಲಿ ಸನಾದಧರಾಗಿ ನಿಲಿಬ ೀಕು ಎಿಂದು ದರ್ಕಿಂಠನು ಆಜ್ಞ ಮಾಡಿದುನು.
ಆನಿಂದರ್ುಿಂದಿಲರಾದರು. ಅವರಿಗ ಮಾರ್ು ಹ ೂರಡಲ ೀ ಇಲಿ. ಸಾಲಪ ಹ ೂತ್ತತನಲ್ಲಿ ಸಹಸ ಸುಧ್ಾರಿಸಕ ೂಿಂಡ
ರಾಕ್ಷಸರು ಅಪಪರ್ ಎಿಂದು ಒಪಿಪಕ ೂಿಂಡರು. ಅಿಂತ ಯೆೀ ಲಿಂಕ ರ್ ರಾಜಸಿಂಹಾಸನಕ ಾ ಜರ್ರ್ಾಗಲ್ಲ ಎಿಂದು
ಅಿಂತ ಯೆೀ ಆರ್ಶನಾದ ಮಾಡಿದರು. ಸಮರ್ಪರಜ್ಞ ರ್ನುಾ ಅರಿರ್ು ರಾಕ್ಷಸರು ಸಾಮಾರಟ್ನ ಅಪಪರ್ ಪಡ ದು
ಕಾರ್ಶ ಪರವೃರ್ತರಾದರು. ಎಲ ಿಲ ೂಿೀ ಇರುವ ರಾಕ್ಷಸರನುಾ ಕರ ರ್ಲ್ಲಕ ಾ ಹ ೂೀಗಿ ಹುಡುಕಿ ಕರ ರ್ಿಂದು ಲಿಂಕ ರ್ಲ್ಲಿ
ಆರ್ರರ್ಕ ೂಟ್ಟರು. ಎಲಿ ರಾಕ್ಷಸರ ದಿಂಡು ಬಿಂದು ಲಿಂಕ ರ್ಲ್ಲಿ ನ ಲ ಸಕ ೂಿಂಡಿರ್ು. ರಾಕ್ಷಸ ಸಾವಶಭೌಮನಾಗಿ
ಪಡ ದನು. ಬರಹಮದ ೀವನ ೀ ಅವನಿಗ ಷ್ಡಿಾಮಾಶಸ ೈ ನಿದಾರಿಂ ಭವತ್ತ ಎಿಂದನ ಿಂದು ಕ ೀಳಿಸದಿಂತಾಗಿ ಆರು
ತ್ತಿಂಗಳೂ ನಿದ ೀಶಹರ್ಾವನುಾ ಕ ೀಳಬ ೀಕ ಿಂದು ಅಿಂದುಕ ೂಿಂಡ ಕುಿಂಭಕಣಶನಾಸ ರ್ೂ ಉದುುದು ದಿಂರ್
ಪಿಂಕಿತಯಿಂದಾಗಿ ಮಾರ್ು ತ ೂದಲ್ಲ ನಿದಾರವರ್ಾ ಎಿಂದು ಕ ೀಳಿಸ ಬರಹಮದ ೀವನು ಆರು ತ್ತಿಂಗಳ ಕಾಲ ನಿದ ರರ್ನುಾ
ಆರು ತ್ತಿಂಗಳ ಕಾಲ ಎಚಚರವನುಾ ವರಕ ೂಟ್ಟನು. ಬರಹಮನ ವರದಿಂತ ಆರು ತ್ತಿಂಗಳ ಕಾಲ ನಿದ ರಗ ವರ್ನಾಗಿ
ರರ್ಾಕಚಿರ್ರ್ಾದ ಕಿಂಬಗಳೂ, ಶಲ ರ್ ಗ ೂೀಡ ಗಳೂ, ಸುವಣಶದ ರ್ಗಡಿನ ಮೀಲ ೂೀದಿಕ ರ್ನುಾ ಮಾಡಿ
ರ್ನಗಾಗಿ ನಿಮಾಶಣ ಮಾಡಿದ ಅರಮನ ರ್ಲ್ಲಿ ನಿದಿರಸತ ೂಡಗಿದುನು. ಕುಿಂಭಕಣಶನಿಗೂ ಎಿಂಟ್ು ಅಕ್ ೂೀಯಣಿ
ಸ ೈನಾ ಬಲವನುಾ ಕ ೂಟ್ಟನು. ಕಿರಿರ್ ಸಹ ೂೀದರ ವಭಿೀಷ್ಣನು ರ್ುವರಾಜನೂ, ಸಾತ್ತಾಕನೂ, ರ್್ರನೂ, ಹರಿರ್
ಎಿಂದು ದರ್ಕಿಂಠನ ೀ ನಿಂಬಿದುನು. ಅಿಂತ ಯೆ ರಾಕ್ಷಸ ದಾಮರ ಲಿರೂ ತ್ತಳಿದರು. ಅಿಂತ ಯೆೀ ವಭಿೀಷ್ಣನಿಗ
ರಾಜಾಾಡಳಿರ್ವನ ಾ ಒಪಿಪಸ ಕ ೂಟ್ಟರು. ವಭಿೀಷ್ಣನು ಪರಜ ಗಳ ಸುಖ- ದುುಃಖಗಳನುಾ ಅಥ ೈಶಸಕ ೂಿಂಡು, ದುುಃಖ-
ಮಾಡಿದನು. ಇದರಿಿಂದಲ ಪರಜ ಗಳು ಉನಾರ್ರ್ಾದ ಸಮೃದಧ, ಪರಗತ್ತರ್ನುಾ ಕಿಂಡುಕ ೂಳಿಲ್ಲಕ ಾ ಸಾಧಾರ್ಾಯರ್ು.
ರಾಜನಿೀತ್ತ ವಶಾರದ ಪರಹಸತನು ಚಾರ್ಾಕ್ಷನಾಗಿರುವುದರಿಿಂದ ಮಿಂತ್ತರಮಿಂಡಲವೂ ಲಿಂಕ ರ್ ಸವಶತ ೂೀಮುಖ
ಅಭಿವೃದಿಧಗಾಗಿ ಕಾರ್ಶಕ ೈಿಂಕರ್ಶವನುಾ ಕ ೈಗ ೂಿಂಡು ರ್ರಮಿಸತ ೂಡಗಿರ್ುತ. ಅಿಂತ ಯೆೀ ರಾಷ್ರ ಮರ್ುತ ಪರಜ ಗಳ
ರಕ್ಷರ್ ಗ ರಾಷ್ರ ಸಾರ್ಿಂ ಸ ೀವಕ ಸಿಂಘದ ನಿಮಾಶಣ ಮಾಡಿದರ ಉರ್ತಮರ್ಾದ ರಕ್ಷರ್ ರ್ು ದ ೂರ ರ್ುರ್ತದ
ಎಿಂದು ವಭಿೀಷ್ಣನು ಹ ೀಳಿದನು. ಆದುರಿಿಂದ ನಮಮ ಲಿಂಕ ರ್ಲ್ಲಿ ರಾಷ್ರದ ಒಬ ೂಬಬಬ ಪರಜ ರ್ನುಾ ಬಿಡದ ಚಚಿಶಸ
ಸಾಿಂಘಿಕರ್ಾಗಿ ಒಿಂದುಗೂಡಿ ರಾಷಿರೀರ್ ಸಾರ್ಿಂ ಸ ೀವಕ ಸಿಂಘವನುಾ ಕಟಿಟ ಮುನಾಡ ಸಬ ೀಕು. ಇದರಿಿಂದ
ಅನಾಾರ್, ಮೊೀಸ, ವಿಂಚನ ರ್ನುಾ ರ್ಡ ದು ಪರಜಾ ಜನರ ರಕ್ಷರ್ ರ್ನುಾ ಮಾಡಲ್ಲಕ ಾ ಸಹಾರ್ರ್ಾಗುರ್ತದ .
ವಭಿೀಷ್ಣನು ನುಡಿದನು. ಅಿಂತ ಯೆೀ ಎಲಿರೂ ಒಪಿಪಗ ರ್ನುಾ ಸೂಚಿಸ ಸಿಂಘದ ನಿಮಾಶಣರ್ಾಯರ್ು. ಪರಜಾಜನರ
ರಕ್ಷರ್ ಯೆೀ ವಭಿೀಷ್ಣನ ಧ್ ಾೀರ್ ಧ್ ೂೀರರ್ ಯಾಗಿರ್ುತ. ಲಿಂಕಾನಗರ ರಕ್ಷರ್ ಗ ಲಿಂಕಿಣಿಯೆಿಂಬ ರಾಕ್ಷಸರ್ನೂಾ
ಬರಹಮದ ೀವನ ೀ ನಿರ್ಮಿಸದುನು. ಅವಳ ಲಿಂಕ ರ್ನುಾ ಸುರಕ್ಷ್ರ್ರ್ಾಗಿ ರಕ್ಷ್ಸಕ ೂಿಂಡ ಬಿಂದಿದುಳು. ದರ್ಮುಖನ
ಆಡಳಿರ್ದಲ್ಲಿರ್ೂ ಬರಹಮದ ೀವನ ಅಪಪರ್ ರ್ಿಂತ ನಗರ ರಕ್ಷರ್ ರ್ನೂಾ ಲಿಂಕಿಣಿಗ ವಹಸಕ ೂಟ್ುಟ, ಅವಳನ ಾ ಪುನುಃ
ನ ೀಮಿಸಕ ೂಿಂಡು ಲಿಂಕಿಣಿರ್ನ ಾೀ ಗೌರವಸದನು. ಮರ್ುತ ಅವಳ ಸಹಾರ್ಕ ಾಿಂದು ಅವಳ ಕ ೈಕ ಳಗ ದ ೂಡಡ
ಸ ೈನಾವನೂಾ ಕ ೂಟ್ಟನು. ಆದರ ಲಿಂಕಿಣಿರ್ು ಇಲ್ಲಿರ್ವರ ಗ ಲಿಂಕ ರ್ ನಗರ ರಕ್ಷರ್ ರ್ನುಾ ನಾನ ೂಬಬಳ ೀ
ಮಾಡಿದ ುನು. ನನಾ ಕ ೈಕ ಳಗ ಸಹಾರ್ರ್ ೀ ಬ ೀಡ, ನಾನು ಸಾರ್ಿಂರ್ರಳು. ನಾನ ೂಬಬಳ ೀ ಲಿಂಕಾನಗರವು
ಹಾಳಾಗದಿಂತ ರಕ್ಷರ್ ರ್ನುಾ ಮಾಡುತ ತೀನ ಎಿಂದು ಲಿಂಕಾನಗರ ರಕ್ಷರ್ ರ್ನುಾ ಲಿಂಕಿಣಿಯೆೀ ಒಪಿಪಕ ೂಿಂಡಳು.
ದರ್ಕಿಂಠನಿಗ ಕ ೂೀಪರ್ ೀರಿದುನುಾ ಕಿಂಡು ಪರಹಸಾನೂ ಮೊದಲ್ಲನಿಿಂದಲ ೀ ರಕ್ಷರ್ ಮಾಡುತ್ತತರುವವಳಾದುರಿಿಂದ
ಅವಳಿಗ ಹ ಚಿಚನ ಸಹಾರ್ವೂ ಬ ೀಡರ್ ಿಂದು ಸಮಾಧ್ಾನಗ ೂಳಿಸದನು. ಬಹು ದ ೂಡಡ ಸಿಂಖ ಾರ್ಲ್ಲಿ ಸ ೈನಾವು
ಸಿಂಗರಹರ್ಾಗಿ, ಲಿಂಕ ರ್ಲ್ಲಿ ರಕ್ಷರ್ ರ್ನುಾ ವಹಸಕ ೂಿಂಡಿರ್ು. ದರ್ಮುಖನು ಎಿಂಟ್ು ಮಿಂತ್ತರ(ಅಷ್ಟ ಸಚಿವ
ಮಿಂತ್ತರಗಳಿಗ ಅಿಂಗ ರಕ್ಷಕರನುಾ ನಿರ್ಮಿಸದುನು. ಈಗ ಲಿಂಕ ರ್ಲ್ಲಿ ಸಹಸರ ಸಿಂಖ ಾರ್ಲ್ಲಿ ರಾಕ್ಷಸರು ಬ ಳ ದು
ಬಹಳ ದ ೂಡಡದಾದ ರಾಕ್ಷಸ ರಾಜಾರ್ಾಗಿ ಪರಿರ್ಾಮಗ ೂಿಂಡಿರ್ು. ದರ್ಕಿಂಠನು ರ್ನಾ ಮಿರ್ರರಾದವರನ ಾೀ ಹದಿನ ಿಂಟ್ು
ಅಕ್ ೂೀಹಣಿ ಮೂಲ ಬಲವನುಾ ಹ ೂಿಂದಿಸಕ ೂಿಂಡನು. ಸ ೈನಾವನುಾ ಸಿಂಘಟಿಸ ಇಟ್ುಟಕ ೂಿಂಡನು. ವಭಿೀಷ್ಣನ
ಅಿಂಕ ರ್ಲ್ಲಿರ್ೂ ಬಹಳ ದ ೂಡಡ ಸಿಂಖ ಾರ್ಲ್ಲಿ ಸ ೈನಾವನುಾ ಇಡಲಾಯರ್ು. ಅಿಂತ ಯೆೀ ಕುಿಂಭಕಣಶನಿಗೂ
ಸಚಿವನಾದನು. ಸುಮಾಲ್ಲಗೂ ಮತ ತ ಕ ೈಕಸ ಗೂ ಅವರ ನಿರಿೀಕ್ ರ್ಿಂತ ಅವರ ಇಷಾಟಥಶವೂ ನ ರರ್ ೀರಿ ಕ ೈಗೂಡಿ
ಬಿಂದಿತ ಿಂದು ಮಹದಾನಿಂದರ್ ೀ ಆಯರ್ು. ರಾಕ್ಷಸರ ಲಿರೂ ರಾಕ್ಷಸ ರಾಜಾವನ ಾೀ ಸ ೀರಿ ರಾಕ್ಷಸ ಸಾಮಾರಟ್ನ
ಆಳಿಾಕ ಗ ಒಳಪಟ್ುಟ ಇರುವುದರಿಿಂದ ಮನಸುಗ ನ ಮಮದಿ ಕಿಂಡುಕ ೂಿಂಡರು. ಮರ್ುತ ಅನ ೀಕ ರಾಕ್ಷಸರು ರ್ಪಸುು
ಕ ೈಕಸ ರ್ನುಾ ಆದರಿಸ ಶರಸಾಷಾಟಿಂಗ ನಮಸಾಾರ ಮಾಡುತ್ತತದುನು. ಇದರಿಿಂದ ಕ ೈಕಸ ರ್ು ರಾಜಮಾತ ಯಾಗಿ
ರಾಕ್ಷಸರ ಭಾಗಾದ ೀವತ ಯಾಗಿ ಕಿಂಗ ೂಳಿಸದಳು. ಅಿಂತ ಯೆೀ ರ್ನಾ ಮಕಾಳನುಾ ರ್ನಾ ಪತ್ತ ವರ್ರವಸುವನ ಬಳಿ
ಕರ ದುಕ ೂಿಂಡು ಹ ೂೀಗಿ ಪತ್ತರ್ನುಾ ಕಿಂಡು ಪತ್ತರ್ ಪಾದಕ ಾರಗಿ ನನಾನೂಾ ನನಾ ಮಕಾಳನೂಾ ಕ್ಷಮಿಸಬ ೀಕ ಿಂದು
ರಾಕ್ಷಸ ಸಾಮಾರಜಾದ ಅಧಿದ ೀವತ ಎಿಂದು ಹ ೂಗಳಿಕ ಗ ಪಾರ್ರಳಾದ ಕ ೈಕಸ ರ್ೂ ಎಷ ಟೀ ಐಸರಿಯಿಂದ
ಕೂಡಿದುರೂ ರ್ನಾ ಪತ್ತ ವರ್ರವಸುವನ ೂಿಂದಿಗ ರ್ಾಸಮಾಡಿ ರ್ನಾ ಪತ್ತರ್ ಒತ್ತತನಲ ಿೀ ಇದುು ಶವನನೂಾ ಕುರಿರ್ು
ಬಿಂದನು. ವರ್ರವಸುವನ ಆರ್ರಮದ ೂಳು ಹ ೂಕಿಾ ಸುರ್ತಲೂ ನ ೂೀಡಿದನು. ಎಲ್ಲಿರ್ೂ ತಾಯರ್ನುಾ ಕಾಣದ ೀ
ಕ ೈಲಾಸಕ ಾ ಹ ೂೀದನು. ಕ ೈಲಾಸದ ಬಾಗಿಲ್ಲನಲ್ಲಿಯೆೀ ಶವನನುಾ ಕುರಿರ್ು ರ್ಪಸುು ಮಾಡಲು ತ ೂಡಗಿದನು. ಅವನ
ನ ರರ್ ೀರಿಸಕ ೂಡ ಿಂದು ಬ ೀಡುತಾತ ಶರಸಾಷಾಟಿಂಗ ನಮಸಾಾರವನುಾ ಮಾಡಿದನು. ಅಿಂತ ಯೆೀ ಶವನು ಹಾಗ ೀ
ರ್ಥಾಸುತ ಎಿಂದು ಪಾವಶತ್ತರ್ನುಾ ಕರ ದುಕ ೂಿಂಡು ಹ ೂೀಗು ಎಿಂದು ಶವನು ಅದೃರ್ಾರ್ಾದನು. ದರ್ಮುಖನು
ಪಾವಶತ್ತದ ೀವರ್ನುಾ ನ ೂೀಡಿ, ನಿೀನು ನನಾ ಜ ೂತ ರ್ಲ್ಲಿ ಬಾ, ನಿನಾನುಾ ಪರಶವನು ನನಗ ಕ ೂಟಿಟದಾುನ ಎಿಂದು
ಹ ೀಳಿದನು. ಶವನ ೂಬಬ ಬ ೂೀಳ ರ್ಿಂಕರನೂ ಆಯರ್ು, ನಾನು ನಿನಾ ಜ ೂತ ರ್ಲ್ಲಿ ಬರುವುದಿಲಿ. ನಿನಾ ಹಿಂದ
ನಡ ದುಕ ೂಿಂಡ ಬರುತ ತೀನ . ಆದರ ಒಿಂದು ರ್ರರ್ುತ, ನಿೀನು ಹಿಂದ ತ್ತರುಗಿ ನ ೂೀಡಬ ೀಡ, ನನಗಿಿಂರ್ಲೂ ಮುಿಂದ
ನಡ ರ್ುರ್ತಲ ಹ ೂೀಗಬ ೀಕು ಎಿಂದು ಹ ೀಳಿದಳು. ಅಿಂತ ಯೆೀ ದರ್ಕಿಂಠನು ಪಾವಶತ್ತರ್ನುಾ ಹ ೂರಡಿಸ ತಾನು
ಓಡತ ೂಡಗಿದನು. ಅಿಂತ ಯೆೀ ಪಾವಶತ್ತದ ೀವರ್ೂ ಭದರಕಾಳಿಯಾಗಿ ಅಲ್ಲಿಯೆೀ ನಿಿಂರ್ಳು. ದರ್ಮುಖನು
ದಾರಿಕಾಣದ ಬರಿಗ ೈರ್ಲ್ಲಿ ಲಿಂಕ ಗ ಬರುರ್ಾಗ ದಾರಿರ್ಲ್ಲಿ ರಾಕ್ಷಸಶಲ್ಲಪ ಮಯಾಸುರನು ರ್ನಾ ಮಗಳೂ
ಮಿಂಡ ೂೀದರಿರ್ನುಾ ಹ ೂರಡಿಸ ವರಾನ ೇ಼ ಾೀರ್ ಗ ಕರ ದುಕ ೂಿಂಡು ಬರುತ್ತತದುನು. ಅದ ದಾರಿರ್ಲ್ಲಿ ರ್ಿಂದ -ಮಗಳು
ದರ್ಮುಖನಿಗ ದುರಾಗಿ ಮಾಗಶವನುಾ ಕರಮಿಸುತಾತ ಬಿಂದರು. ಅಿಂತ ಯೆ ದರ್ಮುಖನು ಸೌಿಂದರ್ಶ ಖನಿ ಬಹು
ಸುಿಂದರಿಯಾದ ಮಿಂಡ ೂೀದರಿರ್ ಅಿಂಗಾಿಂಗ ಸೌಿಂದರ್ಶವನುಾ ನ ೂೀಡಿ ನ ೂೀಡಿ, ಎತ್ತತ ಕಟಿಟದ ಕ ೀರ್ಪಾರ್,
ಹಾರಾಡುವ ಮುಿಂಗುರುಳು, ಬಹು ಸುಿಂದರಿರ್ು, ಇವಳಾರು? ಎಿಂದು ರ್ನಾಲ್ಲಿ ರ್ಕಶಮಾಡಿಕ ೂಿಂಡು, ಅರ್ಾಿಂರ್
ಮಯಾಸುರನ ಪುತ್ತರರ್ು, ನನಾ ರ್ಿಂದ ರ್ವರು ವರಾನ ಾೀಷ್ರ್ ಗ ನನ ೂಾಡನ ಹ ೂರಟ್ು ಮಾಗಶವನೂಾ
ಕರಮಿಸುತಾತ ಬಿಂದಿರುರ್ ವು. ನಿಮಮನುಾ ನ ೂೀಡಿ ನಿಿಂರ್ುಕ ೂಿಂಡ ವು. ನಾನೂ ಮಯಾಸುರನ ಮಗಳು, ನನಾ
ನಾಮಾಿಂಕಿರ್ವು ಮಿಂಡ ೂೀದರಿ ಎಿಂದು. ನಿೀರ್ಾರು? ನ ೂೀಡಿದರ ಬಹು ಸುಿಂದರನು, ಸುಗಿಂಧ ಸುರ್ಾಸನ ರ್ು
ಪರಿಮಳವನುಾ ಸೂಸುತ್ತತದ . ನ ೂಸಲಲ್ಲಿ, ಚಿಂದನದ ತ್ತಲಕ, ಅದಕ ೂಪುಪವ ಕವಚ ಕಿರಿೀಟ್, ಕಿಂಠಹಾರ ಕಿಂಕರ್ಾಧಾ
ನಾಮಾಿಂಕಿರ್ವು. ನನಾನುಾ ನಿೀನೂ ವರ್ಾಹರ್ಾಗಬ ೀಕು ಎಿಂದು ಹ ೀಳಿದನು. ನನಾ ಪಿರ್ನ ೂಪಿಪದರ ನಾನು
ನಿಮಮನುಾ ವರ್ಾಹರ್ಾಗುತ ತೀನ ಎಿಂದು ಮಿಂಡ ೂೀದರಿರ್ು ನುಡಿದು ನಾಚಿದಳು. ಅಿಂತ ಯೆೀ ಮಯಾಸುರನು
ಎದುರಾಗಿ ಬಿಂದು ಮಿಂಡ ೂೀದರಿರ್ನುಾ ತ ೂೀರಿಸ, ನಾವೂ ವರವನುಾ ಹುಡುಕುವುದಕ ಾ ಹ ೂರಟಿದ ುೀರ್ . ನಾನು
ದಾನವ ಶಲ್ಲಪ ಮರ್ನ ಿಂಬವನು. ನಿೀವು ಲಿಂಕ ರ್ ಸಾವಶಭೌಮರು. ನನಾ ಪುತ್ತರರ್ನುಾ ನಿಮಗ ಕ ೂಡುರ್ ನು
ಎಿಂದು ಹ ೀಳಿದನು. ಅಿಂತ ಯೆೀ ರ್ುಕಾರಚಾರ್ಶರು ಶಷ್ಾರ ೂಡಗೂಡಿ ಅಲ್ಲಿಗ ಬಿಂದು ರ್ಲುಪಿದರು. ಅಿಂತ ಯೆೀ
ಬ ೀಸಗ ರ್ ವಹಾರ ಮಿಂಟ್ಪದಲ್ಲಿ ರ್ುಕಾರಚಾರ್ಶರು ಮಿಂಡ ೂೀದರಿರ್ನುಾ ದರ್ಮುಖನಿಗ ಕ ೂಟ್ುಟ ಲಗಾ
ಮಾಡಿಸದರು. ದರ್ಮುಖನು ಮಿಂಡ ೂೀದರಿರ್ ಸೌಿಂದರ್ಶಕ ಾ ಮನಸ ೂೀರ್ನು. ಹಳದಿ ಮಿಶರರ್ ಬಿಳಿರ್ ಬಣು
ಅನನಾ ಪತ್ತವರತ ಯಾಗಿಯೆೀ ಸ ೀವಸ ಪಿರೀತ್ತಸದಳು. ಅಿಂತ ಯೆೀ ದರ್ಮುಖನು ಮಿಂಡ ೂೀದರಿರ್ನುಾ ಕ ೈಹಡಿದು
ಕರ ದುಕ ೂಿಂಡು ಹ ೂೀಗಿ ಕ ೈಕಸ ರ್ ಪಾದಕ ಾರಗಿ ಸ ೂಸ ಯೆಿಂದು ಒಪಿಪಸದನು. ಕ ೈಕಸ ರ್ೂ ಮಗಳ ೀ, ಎಿಂದು
ಕ ೈಹಡಿದು ರ್ನಾಾಸನದಲ್ಲಿ ಕುಳಿಿರಿಸಕ ೂಿಂಡಳು. ಅಿಂತ ಯೆೀ ಮಿಂಡ ೂೀದರಿಯೆೀ ರ್ನಾ ಪತ್ತರ್ ಒತ್ತತನಲ್ಲಿ ಕ ೈಕಸ ರ್
ಪಾದಕ ಾರಗಿ ಆಶೀರ್ಾಶದವನುಾ ಪಡ ದಳು. ಕ ೈಕಸ ರ್ು ಒಳ ಿದಾಗಲ್ಲೀ, ಅಖಿಂಡ ಸೌಭಾಗಾವತ್ತಯಾಗ ಿಂದು ಹರಸ
ಆಶೀವಶದಿಸದಳು. ಲಿಂಕ ರ್ಲ್ಲಿ ರ್ುಕಾರಚಾರ್ಶರು ವಧು ಪರರ್ ೀರ್ಕ ಾ ಅಣಿಗ ೂಳಿಸದರು. ಮರವಣಿಗ ರ್ಲ್ಲಿರ್ೂ,
ನಾನಾ ರ್ಾದಾ ನೃರ್ಾಗಳಿಿಂದಲೂ,, ರಥರ್ ೀರಿ ದರ್ಮುಖನ ಅರಮನ ರ್ನುಾ ದರ್ಮುಖ ಮಿಂಡ ೂೀದರಿರ್ರು
ಶ ್ೀಭಿಸದರು. ರ್ೃಿಂಗಾರವದನ ರ್ರ ಲಿ ಆರತ್ತ ಬ ಳಗಿ ಅಕ್ಷತ ರ್ಳಿದರು. ಪುರಜನರಿಗ ನಾನಾ ರ್ರದ ಭಕ್ಷಯ-
ಮಿಂಡ ೂೀದರಿರ್ೂ ಲಿಂಕ ರ್ ಸಾಮಾರಜ್ಞಿ ಎಿಂದು ಪರಸದಧಳಾದಳು. ಮಯಾಸುರನು ಕ ೈಕಸ ರ್ಲ್ಲಿ ರ್ನಾ ಮಗಳು
ಮಿಂಡ ೂೀದರಿರ್ು ಬಹುಸುಿಂದರಿರ್ು, ಅಿಂತ ಯೆೀ ವದಾಾಪಾರಿಂಗತ ರ್ೂ, ಜ್ಞಾನಿರ್ೂ, ಭಕತಳೂ ಇರುವಳು.
ಆದುರಿಿಂದಲ ೀ ಲಿಂಕ ರ್ ಸಾವಶಭೌಮನನ ಾೀ ವರಿಸ ಲಿಂಕ ರ್ ಸಾಮಾರಜ್ಞ ಯೆೀ ಆಗಿರುವಳು ಎಿಂದು ಸಿಂರ್ಸಪಟ್ುಟ
ರ್ಲ ರ್ನುಾ ರ್ನಾ ಕ ೈಯಿಂದಲ ಮೃದುರ್ಾಗಿ ಅಮುಕಿ, ನಿನಾ ರ್ಿಂದ ರ್ು ರ್ಪಸುನಲ್ಲಿ ತ ೂಡಗಿದಾುರ . ನಿೀನೂ ನಿನಾ
ಒಳ ಿರ್ದಾಗಲ್ಲ ಎಿಂದು ನುಡಿದು ಹರಸದಳು. ಅಿಂತ ಯೆ ದರ್ಮುಖನು-ಅಮಮ ನಿನಾ ಆಜ್ಞ ರ್ನುಾ ಶರಸಾವಹಸ,
ಕುಿಂಭಕಣಶ ವಭಿೀಷ್ಣ ರ್್ಪಶನಖಿರ್ರ ವರ್ಾಹ ಮಾಡಿಸುತ ತೀನ . ಅಿಂತ ಯೆೀ ನಿನಾ ಆಶೀರ್ಾಶದವೂ ನನಗಿರಲ್ಲ
ಎಿಂದು ನುಡಿದನು. ಅಿಂತ ಯೆೀ ವಧು-ವರರ ಅನ ಾೀಷ್ಣಕ ಾ ಪರಹಸಾನನುಾ ನಿರ್ಮಿಸದನು. ಪರಹಸಾನು ಬಲ್ಲಚಕರವತ್ತಶ
ಅಿಂತ ಯೆೀ ದರ್ಕಿಂಠನು ಬಲ್ಲಚಕರವತ್ತಶರ್ ಪುತ್ತರ ವೃರ್ಾಜಾಾಲ ರ್ನುಾ, ಶ ೈಲೂಷ್ನ ಿಂಬ ಗಿಂಧವಶರಾಜನ ಪುತ್ತರ
ಅಿಂತ ಯೆೀ ಕುಿಂಭಕಣಶ ವಭಿೀಷ್ಣರು ದಿಬಬಣ ಮರವಣಿಗ ರ್ನೂಾ ಮಾಡಿದರು. ರ್ುಭ ಮುಹೂರ್ಶದಲ್ಲಿ ನಾನಾ
ಸಾರದ ರ್ಾದಾಗಳು ಮೊಳಗಿದವು. ಸುಮಿಂಗಲ ರ್ರ ಕಲರ್ ಕನಾಡಿರ್ನುಾ ಹಡಿದು ಎದುರಿಗ ತ ೂೀರುರ್ತಲ ೀ
ಸಾಣಶಖಚಿರ್ರ್ಾದ ಮಿಂಟ್ಪಕ ಾ ಬಿಂದು ನ ಲ ಸರ್ು. ಅಿಂತ ಯೆೀ ಬಲ್ಲ ಚಕರವತ್ತಶರ್ ಪುತ್ತರ ವೃರ್ರಜಾಾಲ ರ್ನುಾ
ಉದುರ್ಾದ ದಿಂರ್ ಪಿಂಕಿತರ್ು ಉದುುದು ಉಗುರುಳಿಿಂದ ಬಹಳ ಕುರೂಪಿಯಾಗಿದುಳು. ಇವಳಿಗ ವದಾಜೆೀವ ಎಿಂಬ
ರಾಕ್ಷಸನ ಜತ ರ್ಲ್ಲಿ ವರ್ಾಹರ್ಾಗಿ ಅವಳು ಪತ್ತರ್ ಗೃಹಕ ಾ ಹ ೂರಟ್ು ಹ ೂೀದಳು. ಅಿಂತ ಯೆೀ ವರ್ರವಸುವು
ಬಿಂದು ನ ೂೀಡಿದನು. ದರ್ಮುಖನು ರ್ನಾ ಮಾತ ೂೀಶರೀರ್ವರ ಿಂದು ಮಿಂಡ ೂೀದರಿರ್ ಸಹರ್ ಕ ೈಕಸ ರ್
ಸುರಮರ್ರು ಕ ೈಕಸ ರ್ ಪಾದಕ ಾರಗಿ ನಮಸಾಾರ ಮಾಡಿ ಆಶೀರ್ಾಶದವನುಾ ಪಡ ದರು. ಕ ೈಕಸ ರ್ು ರ್ನಾ
ಪತ್ತರ್ ಸಹರ್ ಕ ೈಕಸ ರ್ ಪಾದಕ ಾರಗಿದಳು. ಕ ೈಕಸ ರ್ು ಪುತ್ತರರ್ನುಾ ರ್ಬಿಬಕ ೂಿಂಡು ಆನಿಂದಿಸದಳು. ಅಿಂತ ಯೆೀ
ರ್ನಾ ಪುತ್ತರ, ಪುರ್ರರ ಲಿರ ಉರ್ಾಷ ಶರ್ನುಾ ಕ ೀಳಿ, ಕರ್ಾುರ ನ ೂೀಡಬ ೀಕ ಿಂದು ವರ್ರವಸುವು ಲಿಂಕ ರ್ ಅರಮನ ಗ
ಬಿಂದನು. ಕ ೈಕಸ ರ್ೂ ರ್ನಾ ಮಕಾಳು, ಅಳಿರ್, ಸ ೂಸ ರ್ಿಂದಿರ ೂಿಂದಿಗ ವರ್ರವಸುವನ ಪಾದಕ ಾರಗಿ ನಮಸಾಾರ
ಮಾಡಿದರು. ವರ್ರವಸುವು ರ್ನಾ ರ್ಿಂದ ಪುಲಸಾ ಬರಹಮನನುಾ ಕರ ದುಕ ೂಿಂಡು ಬಿಂದನು. ಆಸನದಲ್ಲಿ ಕುಳಿಿರಿಸ,
ಅಘಾಶಗಳನುಾ ಮಾಡಿ, ಪಾದವನುಾ ಪೂಜ ಮಾಡಿ, ವರವನುಾ ಬ ೀಡಿದನು. ಅಿಂತ ಯೆೀ ಪತ್ತಾ, ಪುರ್ರರು
ಬ ೂೀಧಿಸದನು. ಅಿಂತ ಯೆೀ ಹ ೂರಟ್ು ಹ ೂೀದನು. ವರ್ರವಸು ಕ ೈಕಸ ರ್ರು ಶ ಿೀಷಾಮರ್ಮಕ ಪವಶರ್ದ ಪರದ ೀರ್ಕ ಾ
ಹ ೂರಟ್ು ಹ ೂೀದರು. ದರ್ಮುಖಾದಿಗಳಿಗ ಒಿಂದು ಕಡ ಯಿಂದ ಬರಹಮದ ೀವನ ಅನುಗರಹದ ವರವು ಇನ ೂಾಿಂದು
ಅಿಂತ ಯೆೀ ದರ್ಮುಖಾದಿ ರಾಕ್ಷಸರು ರ್ಮಮ ಉನಾತ್ತರ್ನುಾ ಕಿಂಡುಕ ೂಿಂಡರು. ಅಿಂತ ಯೆೀ ದರ್ಮುಖನು
ರಾಕ್ಷಸರು ಕ ೈಕಸ ರ್ ಪರಭಾವದಿಿಂದ ನಮಮ ರಾಜಧ್ಾನಿರ್ನುಾ ನಾವು ಪಡ ದುಕ ೂಿಂಡು ಆನಿಂದದಿಿಂದಲೂ, ಸಕಲ
ಪಡ ರ್ಬ ೀಕ ಿಂದು ಶ ಿೀಷಾಮರ್ಮಕ ಪವಶರ್ ಪರದ ೀರ್ಕ ಾ ಹ ೂೀದನು. ಅಲ್ಲಿೀ ಕ ೈಕಸ ರ್ನೂಾ ಕಾಣದ ೀ ಎಲಿ ಕಡ ರ್ಲೂಿ
ಓಡಾಡಿ ಸಿಂಚರಿಸ ಬ ೀಸರಿಸ ತಾಯ ಕ ೈಕಸ ರ್ನೂಾ ಹುಡುಕುತಾತ ಕಡಲ ತ್ತೀರಕ ಾ ಬಿಂದನು. ತಾಯ
ಕ ೈಕಸ ರ್ೂ ಮಳಲ ಲ್ಲಿಂಗವನುಾ ಮಾಡಿ ಭಕಿತಪರವರ್ತ ರ್ಲ್ಲಿ ಪೂಜಸುತ್ತದುಳು. ನಿರ್ಾಪೂಜ ರ್ನುಾ
ತ ೂೀರಿಬರುತ್ತದ ರ್ಲಿ, ಇಿಂದ ೀಕ ೂೀ ಸಮುದರರ್ ೀ ಗವಶದಿಿಂದ ನಡ ದುಕ ೂಳುಿತ್ತದ ರ್ಲಿ, ಏನು ಮಾಡಲ್ಲೀ?
ಅಯಾೀ ಅಕಟ್ಕಟ್ ಎಿಂದು ಮರುಗಿದಳು. ಅಿಂತ ಯೆೀ ಲ್ಲಿಂಗವನುಾ ಮಾಡಿ ಧ್ಾಾನಿಸ ಪೂಜಸದುಳು,
ಸಮುದರವು ನಮಮನುಾ ನ ೂೀಡಿ ಪರಿಹಾಸಾ ಮಾಡುವುದು. ನಿೀನು ಚಿಿಂತ್ತಸಬ ೀಡ, ನಾನೂ ಕ ೈಲಾಸಕ ಾ ಹ ೂೀಗಿ
ಶವನನುಾ ಮಚಿಚಸುರ್ ನು, ಶವನನುಾ ಕುರಿರ್ು ರ್ಪಸುು ಮಾಡಿ, ಶವನ ಪಾರಣಲ್ಲಿಂಗವನುಾ ರ್ಿಂದು ಕ ೂಡುರ್ ನು
ಎಿಂದು ಗಜಶನ ರ್ನುಾ ಮಾಡುತಾತ ರ್ನಾ ರಾಜಾವನ ಾೀ ಬಿಟ್ುಟ ಕ ೈಲಾಸಕ ಾ ಹ ೂೀದನು. ಅಲ್ಲಿ ಶವ-ರ್ಕಿತರ್ರು ಸರಸ
ಸಲಾಿಪದಲ್ಲಿ ತ ೂಡಗಿದುರು. ಕ ೈಲಾಸರ್ ೀ ರಾವಣನಿಗ ಬಾಗಿಲು ಮುಚಿಚದಿಂತ ಕಿಂಡಿತ ಿಂದು ಶವ, ಶವನ ೀ ನನಗ
ಬಾಗಿಲನುಾ ತ ರ ದು ದರುರ್ನವನುಾ ಕ ೂಡು ಎಿಂದನು. ಅಿಂತ ಯೆೀ ದರ್ಮುಖನು ಕುಸದು ಕುಳಿರ್ು ಶವಧ್ಾಾನದಲ್ಲಿ
ತ ೂಡಗಿದನು. “ಓಿಂ ನಮುಃ ಶರ್ಾರ್” ಎಿಂದು ಶವನ ಜಪವನ ಾೀ ಆಡಲು ತ ೂಡಗಿದನು. ಆದರು ಶವನು
ದರುರ್ನವನುಾ ಕ ೂಡಲ್ಲಲಿ. ದರ್ಮುಖನ ದುು ನಿಿಂರ್ು ಕ ೈಲಾಸ ಪವಶರ್ವನ ಾ ಸರಿದನು. ರಜರ್ಗಿರಿರ್ ಸ ೂಬಗನುಾ
ನ ೂೀಡಿ ಆಕಷಿಶರ್ನಾಗಿ ಈ ರಜರ್ಗಿರಿಯೆೀ ರ್ನಾ ಲಿಂಕ ರ್ಲ್ಲಿ ಇರಲ್ಲ ಎಿಂದು ಅತಾಾಸ ಯಿಂದ ದರ್ಕಿಂಠನು
ಆಲ ೂೀಚಿಸ, ಶವರ್ಕಿತರ್ರ ಸಹರ್ ರಜರ್ಗಿರಿರ್ನ ಾೀ ಎತ್ತತಕ ೂಿಂಡುಹ ೂೀಗಿ ಲಿಂಕ ರ್ಲ್ಲಿ ಇರಿಸಕ ೂಳಿಬ ೀಕ ಿಂದು
ಅಿಂತ ಯೆೀ ರ್ನಾತಾಯಗ ನಿರ್ಾ ಪೂಜ ಗ ಶವಲ್ಲಿಂಗವು ದ ೂರ ರ್ು, ರ್ನಾ ಆಸ ರ್ು ಪೂರ ೈಸುವುದ ಿಂದು
ರಜರ್ಗಿರಿರ್ನುಾ ರ್ನಾ ಇಪಪರ್ುತ ತ ೂೀಳಿನಿಿಂದ ರ್ನಾ ಇಪಪರ್ುತ ಹಸತಗಳಲ್ಲಿ ಆ ಮಹಾ ಮಹಧರ ರ್ವನ ಾರ್ತಲೂ ರ್ನಾ
ಇಪಪರ್ುತ ತ ೂೀಳುಗಳನುಾ ಚಾಚಿ ಬಿಗಿದಪಿಪ ಹಡಿದುಕ ೂಿಂಡನು. ದರ್ಕಿಂಠನು ರ್ನಾ ಇದುಷ್ುಟ ಬಲವನುಾ
ನಡುಗುತ್ತದ ರ್ಲಿ, ಹ ೀಗ ಏಕ ನಡುಗುತ್ತದ ? ಎಿಂದು ಶವನನುಾ ಅಪಿಪಕ ೂಿಂಡಳು. ಶವ, ಶವನ ೀ, ಇದ ೀನು
ಭೂಕಿಂಪರ್ ೀ? ಏರ್ಕ ಾ ಪವಶರ್ವು ನಡುಗುತ್ತತದ ? ಇದಕ ಾ ಕಾರಣರ್ ೀನು? ಎಿಂದು ಹ ದರಿ ಶವನನ ಾೀ
ಅಪಿಪಕ ೂಿಂಡಳು. ಇದು ಬಲಾಢ್ಾ ರಾಕ್ಷಸರ ಕಾಟ್ರ್ ೀ ಎಿಂದು ಶವನನ ಾ ಅಪಿಪದಳು. ದರ್ಕಿಂಠನು
ಪಾವಶತ್ತರ್ೂ ಭರ್ವನ ಾೀ ತ ೂೀರಿ ಕ ೈಲಾಸವನುಾ ಉಳಿಸಕ ೂಳಿಬ ೀಕು ಎಿಂದು ನುಡಿದು ಶವನನಾಪಿಪದಳು.
ಶವನನಾಪಿಪದಳು. ಶವನು ರ್ನಾ ರಜರ್ಗಿರಿರ್ು ಬಲಾಢ್ಾರ ಸಾಹಸಕ ಾ ಸಕಿಾ ನಡುಗುತ್ತತದ ಎಿಂದು ನುಡಿದು, ರ್ನಾ
ಕಾಲ್ಲನ ಕಿರಿರ್ ಬ ರಳಿನಲ್ಲಿ ಕ ೈಲಾಸ ಪವಶರ್ವನ ಾೀ ಒತ್ತತ ಹಡಿದನು. ಶವನ ೀ ಬಲಾಢ್ಾರ ಬಾಹುಬಿಂಧನದಲ್ಲಿ
ರಜರ್ಗಿರಿರ್ು ಬಿಂಧಿಸದ ಎಿಂದು ಅರಿರ್ನು. ಅಿಂತ ಯೆ ರ್ನಾ ಕಿರುಬ ರಳಿನಲ್ಲಿ ಒತ್ತತಹಡಿದನು. ರಜರ್ಗಿರಿರ್ನುಾ
ಬಿಂಧಿಸದ ದರ್ಮುಖನ ಇಪಪರ್ುತ ತ ೂೀಳುಗಳು ಕ ೈಲಾಸ ಪವಶರ್ದ ಸಿಂದಿನಲ್ಲಿ ಸಕಿಾಕ ೂಿಂಡಿರ್ು. ಎಷ ಟೀ ಬಲವನುಾ
ಪರಯೀಗಿಸದರೂ ರ್ನಾ ತ ೂೀಳುಗಳನುಾ ಗಿರಿಯಿಂದ ಸ ೂಗಿದು ತ ಗ ದುಕ ೂಳಿಲ್ಲಕ ಾ ಆಗಲ್ಲಲಿರ್ ಿಂದು ದರ್ಕಿಂದರನು
ರ್ಕಿತರ್ು ದಮನ ಮಾಡಬ ೀಕ ಿಂದು ನುಡಿದು ಶವನು ರ್ನಾ ಪಾದದ ಕಿರುಬ ರಳಿನಲ್ಲಿ ಕ ೈಲಾಸವನುಾ ಒತ್ತತಹಡಿದನು.
ದರ್ಮುಖನು ಕ ೈಲಾಸವನ ಾತ್ತತದಿಂತ ಅದನುಾ ಕ್ಷಣದಲ್ಲಿ ಅರಿರ್ು ಶವನು ರ್ನಾ ಬ ರಳಿನಲ್ಲಿ ಒತ್ತತದನು. ದರ್ಮುಖ
ಕ ೈಗಳು ಕ ೈಲಾಸ ಪವಶರ್ದ ಅಡಿರ್ಲ್ಲಿ ಸಕಿಾಕ ೂಿಂಡಿರ್ು. ದರ್ಮುಖನು ಕ ೈಲಾಸವನ ಾತ್ತತದಿಂತ ಪಿಂಚಮುಖನು
ಅದನ ಾತ್ತತದನು. ದರ್ಮುಖನ ರ್ಕಿತರ್ನುಾ ಪರಿೀಕ್ಷ್ಸಬ ೀಕ ಿಂದು ಶವನು ದರ್ಮುಖನು ಕ ೈಲಾಸ ಎರ್ತಲು ರ್ಕಿತರ್ನುಾ
ಉಪಯೀಗಿಸದಾಗಲ ಲಿ ಶವನು ಅದನ ೂಾತ್ತತ ಅಲ್ಲಿಯೆೀ ಎಳ ದಿಂತ ಒತ್ತತದನು. ದರ್ಮುಖನ ರ್ಕಿತಪರಿೀಕ್ ರ್ನುಾ
ಶವನು ಮಾಡುರ್ತಲ ಬಿಂದನು. ಅಿಂತ ಯೆೀ ದರ್ಮುಖನಿಗ ಕ ೈಲಾಸವನ ಾರ್ತಲು ಆಗಲ್ಲಲಿ. ಬಹಳ ಬಳಲ್ಲದನು.
ಕ ೈಗಳ ಲಿ ಕ ೈಲಾಸದಡಿರ್ಲ್ಲಿ ಸಕಿಾಕ ೂಿಂಡ ಇದುಷ್ುಟ ಬಲವನುಾ ಉಪಯೀಗಿಸ ಎಳ ದುಕ ೂಿಂಡರೂ ಕ ೈಗಳನುಾ
ತ ಗ ರ್ಲ್ಲಕ ಾ ಆಗಲ್ಲಲಿ. ಒಿಂದ ೀಸವನ ವಲಪಿಸದನು. ಆದರೂ ಕ ೈಗಳೂ ಸ ೂಗಿರ್ಲ್ಲಕ ಾ ಆಗಲ್ಲಲಿ. ಶವನು
ಎರ್ತಲುತ ೂಡಗಿದಾುನ . ಅವನ ತಾಯ ಕ ೈಕಸ ಗ ಶವನ ಪೂಜ , ಪಾರಥಶನ ಗ ಶವನ ಪಾರಣ ಲ್ಲಿಂಗವನ ಾ
ಕ ೈಲಾಸವನ ಾೀ ಎತ್ತತಕ ೂಿಂಡು ಹ ೂೀಗಿ ಲಿಂಕ ರ್ಲ್ಲಿ ಇಳಿಸಕ ೂಿಂಡರ ತಾಯ ಲ್ಲಿಂಗ ಪೂಜ ಗೂ, ರ್ನಗ
ಇವರು ಕರದರಮ ಮರ್ುತ ದ ೀವಹೂತ್ತರ್ ಪುರ್ರರು. ಜರ್ ಮರ್ುತ ವಜರ್ರ ಿಂದು ಪರಸದಧರು. ಇವರು ದೂರ್ಾಶಸ
ದರ್ಕಿಂಠ-ಕುಿಂಭಕಣಶರ ಿಂಬ ರಾಕ್ಷಸ ಸಹ ೂೀದರರಾಗಿ ಕ ೈಕಸ ವರ್ರವಸುವನ ಪುರ್ರರಾಗಿ ಜನಮರ್ ತ್ತತದಾುರ . ಹಿಂದ
ವಜರ್ರನುಾ ರ್ನಾರಮನ ಗ ಆಹಾಾನಿಸ ರಾಜನ ಮುರ್ುತ-ರರ್ಾ-ಬ ಳಿಿರ್ ಹರಿರ್ಾಣ, ತಾಿಂಬೂಲಾದಿ ದಕ್ಷ್ರ್ ರ್ನುಾ,
ನಾನಾ ರ್ರಹದ ಬಿಂಗಾರದ ಮಾಲ ಗಳನುಾ, ಸುವಣಶ ವಸುತ ಒಡರ್ ಗಳನುಾ ಜರ್-ವಜರ್ರಿಗ ಕ ೂಟ್ುಟ
ಉರ್ತರಿರ್ದಲ್ಲಿ ಕಟಿಟ ಆ ಗಿಂಟ್ನುಾ ರ್ಮಮ ರ್ಲ ರ್ ಅಡಿರ್ಲ್ಲಿಟ್ುಟ ರ್ರ್ನ ಮಾಡಿ ನಿದ ು ಮಾಡಿದುರು. ಜರ್ನ ದುು
ನ ೂೀಡಿದನು. ವಜರ್ನ ಬ ೂಕಾಸದಲ್ಲಿ ಬಹಳ ದಾನ ದಕ್ಷ್ರ್ ಗಳಿದುವು. ಅದನ ಾೀ ಕಿಂಡು ಜರ್ನು ರ್ನಾ ಧನವನ ಾಲಿ
ಮುಚಿಚಟ್ುಟ ವಜರ್ನ ಬ ೂಕಾಸವನುಾ ರ್ನಾದಾಗಿಸಕ ೂಳಿಬ ೀಕ ಿಂದು ಆಲ ೂೀಚಿಸದನು. ಅಿಂತ ಯೆೀ ವಜರ್ನ ದುು
ನಿಿಂರ್ನು, ಜರ್ನು-ವಜರ್ನ ೀ ನನಾ ಬ ೂಕಾಸವನೂಾ ನಿೀನ ೀ ಎತ್ತತಕ ೂಿಂಡಿರುರ್ ಎಿಂದು ಹ ೀಳಿ ಬ ೂಕಾಸವನುಾ
ಎಳ ರ್ತ ೂಡಗಿದನು. ಅಿಂತ ಯೆೀ ವಜರ್ನು ಬ ೂಕಾಸವನುಾ ಎತ್ತತಕ ೂಿಂಡು ಓಡಲು ತ ೂಡಗಿದನು. ಅಿಂತ ಯೆ
ವಜರ್ನನೂಾ ಹಡಿದುಕ ೂಿಂಡು ಮುಷಿಟ ಪರಹರಕ ಾ ತ ೂಡಗಿದನು. ವಜರ್ನು ಬಸವಳಿದನು. ಜರ್ನು ರ್ನಾ
ಸ ೀರಬ ೀಕು. ಇರ್ ಲಿವೂ ನನಾದಾಗಿರುವದು. ಇವುಗಳನುಾ ನನಗ ಕ ೂಟ್ುಟ ನಿೀವೂ ಜರ್-ವಜರ್ರು ಸಹ ೂೀದರರೂ
ರ್ ೈಕುಿಂಠಕ ಾ ಬಿಂದು ನನಾ ದಾಾರಪಾಲಕರಾಗಿ ಎರಡು ಕಡ ರ್ಲ್ಲಿ ಒಬ ೂಬಬಬರು ನಿಲಿಬ ೀಕು ಎಿಂದು ರ್ನ ೂಾಡನ
ರ್ ೈಕುಿಂಠ ದಾಾರಪಾಲಕರಾಗಿ ಬಲದಲ ೂಿಬಬ ಎಡದಲ ೂಿಬಬರು ನಿಿಂರ್ುಕ ೂಳಿಿರ ಿಂದು ಹ ೀಳಿದನು. ಲಕ್ಷ್ಮೀದ ೀವರ್ು
ಇವರಲ ಿ ಕರುರ್ ಯಟ್ುಟ ಪುರ್ರರಿಂತ ತ್ತಳಿದಳು. ಆದರ ಜರ್-ವಜರ್ರು ಬಹಳ ಗವಶದಿಿಂದ ಬಿೀಗಿಹ ೂೀಗಿದುರು.
ಅಿಂತ ಯೆ ನಾಗದ ೀವತ ಗಳು (ಉರಗರು), ರ್ಕ್ಷರು, ಇಿಂದಾರದಿ ದ ೀವತ ಗಳು, ಅಷ್ಟವಸುಗಳು, ನಾರದಾದಿ
ಸುರಮುನಿಗಳು ದರುರ್ನಕ ಾಿಂದು ಬಿಂದರೂ ಅವರನುಾ ಒಳಗ ಬಿಡುತ್ತತರಲ್ಲಲಿ. ತಾರ್ ರ್ ೈಕುಿಂಠಾದಿಪರ ಿಂದ
ಗವಶದಲ್ಲಿ ಬಿೀಗಿಕ ೂಿಂಡು ಅವರ ಲಿರನುಾ ರ್ಡ ದು ನಿಲ್ಲಿಸುತ್ತತದುರು. ಅಿಂತ ಯೆೀ ಒಿಂದು ಹಕಿಾ ಪಕ್ಷ್ಗಳು ಸುಸಾರದಲ್ಲಿ
ಲಕ್ಷ್ಮೀನಾರಾರ್ಣರ ಸುತತ್ತಗ ೈದು, ದ ೀವಮಾನವರು, ರ್ಕ್ಷರು, ಅಷ್ಟವಸುಗಳು, ದ ೀವತ ಗಳು ಬಾಗಿಲ್ಲಗ ಬಿಂದು
ಲಕ್ಷ್ಮೀನಾರಾರ್ಣರ ಸುತಗ ೈದರೂ ಜರ್-ವಜರ್ರೂ ಯಾರಿಗೂ ಒಳಗ ಬಿಡಲ್ಲಲಿ. ರ್ಮಮ ಗದ ರ್ನುಾ ಬಾಗಿಲ್ಲಗ
ಅಡಡರ್ಾಗಿ ಹಡಿದರು. ಅಿಂತ ಯೆೀ ದುರ್ಾಶಸ ಮುನಿಗಳೂ ಲಕ್ಷ್ಮೀದ ೀವಯಿಂದ ೂಡಗೂಡಿದ ಶರೀಮನಾಾರಾರ್ಣನ
ದರುರ್ನಕ ಾ ಬಿಂದರು. ಅವರು ಒಳಗ ಹ ೂಕಾಲ ೀಬ ೀಕ ಿಂದು ಒಳಪರರ್ ೀರ್ಕ ಾ ಮುಿಂದ ನಡ ದರು. ಜರ್-ವಜರ್ರು
ರ್ಮಮ ರ್ಮಮ ಗದ ರ್ನುಾ ಅಡಡರ್ಾಗಿ ಹಡಿದು ದೂರ್ಾಶಸ ಮುನಿಗಳನುಾ ರ್ಡ ದು, ಅಲ್ಲಿಯೆೀ ನಿಲ್ಲಿರ ಿಂದರು. ಆಗಲ ೀ
ದೂರ್ಾಶಸರು ಜರ್-ವಜರ್ರ ೀ, ನಿೀವು ದಾಾರಪಾಲಕರ ಿಂಬ ಗವಶದಲ್ಲಿ ಬಿೀಗುವರಿ, ನಿೀವಬಬರೂ ಭೂಲ ೂೀಕದಲ್ಲಿ
ಲಕ್ಷ್ಮೀನಾರಾರ್ಣರನುಾ ಕಿಂಡು ಮಾರ್ನಾಡಿ ಹ ೂರಟ್ುಹ ೂೀದರು. ಜರ್ ವಜರ್ರು ರ್ಮಗ ಬಿಂದ ಶಾಪವನುಾ
ಭೂಲ ೂೀಕದಲ್ಲಿ ಹುಟಿಟರಿ ಎಿಂದು ಶಾಪವನುಾ ಕ ೂಟಿಟದಾುರ . ಇನುಾ ನಾರ್ ಿಂರ್ು ರ್ ೈಕುಿಂಠದಲ್ಲಿ ಇರಲು ಸಾಧಾ?
ನಮಗ ಬಹಳ ದುುಃಖರ್ ೀ ಪಾರಪತರ್ಾಗಿದ ಎಿಂದು ಪರಲಾಪಿಸದರು. ಕನಿಕರಗ ೂಿಂಡು ಶರೀಮನಾಾರಾರ್ಣನು ಜರ್-
ವಜರ್ರನ ಾೀ ಕುರಿರ್ು ನಿೀವು ಚಿಿಂತ್ತಸಬ ೀಡಿರಿ, ಮುನಿಗಳ ಶಾಪವು ಅಿಂತ ಯೆೀ ನಡ ರ್ುವುದು. ಕಾಲವನುಾ
ಮಿೀರಿದವರಿಲಿ. ಮುನಿ ಶಾಪವು ಯಾರನುಾ ಬಿಡಲ್ಲಲಿ, ಶಾಪದಿಂತ ನಡ ರ್ುವುದ ಸರ್ಾವು. ನಾನ ೀ ನಿಮಮನುಾ
ಉದಧರಿಸುತ ತೀನ . ನಿೀವು ನನಾ ಭಕತರಾಗಿ ಆರು ಜನಮರ್ ತ್ತತ ಬರುವರ ೂೀ ಅಥರ್ಾ ನನಾ ರ್ ೈರಿಯಾಗಿ ರಾಕ್ಷಸರಾಗಿ
ಮೂರು ಜನಮರ್ ತ್ತತ ಬರುವರ ೂೀ ಎಿಂದು ಮಹಾವಷ್ುರ್ ಕ ೀಳಿದನು. ಅಿಂತ ಯೆೀ ಜರ್-ವಜರ್ರು ಲಕ್ಷ್ಮೀಪಾದವನುಾ
ಹಡಿದು ಪರಲಾಪಿಸದರು. ಅಿಂತ ಯೆೀ ಲಕ್ಷ್ಮೀದ ೀವರ್ು ನಿೀವೂ ಚಿಿಂತ್ತಸದಿರಿ, ನಾನು ನಿಮಮನುಾ ರ್ ೈಕುಿಂಠಕ ಾ ಕರ ದು
ರ್ರಲ್ಲಕ ಾ ನಾರಾರ್ಣನಿಗ ಸಹಾರ್ ಮಾಡುತ ತೀನ . ನಾವು ಸತ್ತಪತ್ತಗಳು, ನಿಮಮನುಾ ಭೂಲ ೂೀಕಕ ಾ ಹ ೂೀಗಿ
ರಾಕ್ಷಸರ ೂೀ ಅಥರ್ಾ ಭಕತರ ೂೀ ಆಗಿ ಜನಿಮಸದರೂ ಕರ ದುಕ ೂಿಂಡು ಬರುತ ತೀರ್ . ನಿೀವು ಅಿಂತ ಯೆೀ
ದಾಾರಪಾಲಕರಾಗಿ ನಿಲುಿವರಿ ಎಿಂದು ಹ ೀಳಿದಳು. ಅಿಂತ ಯೆೀ ಜರ್-ವಜರ್ರು ರಾಕ್ಷಸ ಜನಮರ್ಾಗಿ ಮೂರ
ಜನಮರ್ ತ್ತತ ನಿಮಮ ರ್ ೈರಿಗಳಾಗಿ ಬ ೀಗನ ರ್ ೈಕುಿಂಠಕ ಾ ಬರುತ ತೀರ್ ಎಿಂದು ಲಕ್ಷ್ಮೀಸಹರ್ ನಾರಾರ್ಣನಲ್ಲಿ ಅರಿಕ
ಮಾಡಿದರು. ಅಿಂತ ಯೆೀ ದರ್ಮುಖನ ಜರ್ನ ಿಂದು ಶವನು ಪಾವಶತ್ತಗ ಹ ೀಳಿದನು. ಅಿಂತ ಯೆೀ ಈಗ
ಶವನ ೂಲ್ಲರ್ಲ್ಲಲಿ. ಭಜಸದರೂ ಶವನ ೂಲ್ಲರ್ಲ್ಲಲಿ. ರ್ಜುರ್ ೀಶದ, ಸಾಮರ್ ೀದ, ಋಗ ಾೀದ,
ಅಥವಶರ್ ೀದದಿಿಂದಲೂ ಸುತತ್ತಸದನು. ಆದರೂ ಶವನ ೂಲ್ಲರ್ಲ್ಲಲಿ. ಅವನ ಕ ೈಗಳನುಾ ಹಿಂದ ತ ಗ ರ್ಲ್ಲಕ ಾ
ಆಗಲ್ಲಲಿ. ಶವನನ ಾ ಪಾರಥಶನ ಮಾಡಿ ರ್ನಾ ರ್ಲ ಗಳನ ಾ ರಜರ್ಗಿರಿಗ ತ್ತಕಿಾ ತ್ತಕಿಾ ಹ ೀಗ ೂೀ ಕರ್ತರಿಸಕ ೂಿಂಡನು.
ವೀರ್ ಯಾಗಿ ಕ ೈಗಳಿಗೂ ರ್ಲ ಗಳಿಗೂ ಕಟಿಟ ವೀರ್ ರ್ನುಾ ಮಾಡಿ ನಾದವನ ಾಬಿಬಸದನು. ಹಾಡಲು ತ ೂಡಗಿದನು.
ಆಗಲ ಅವನ ಕ ೈಗಳು ಸ ೂಗಿದು ತ ಗ ರ್ಲ್ಲಕ ಾ ಬಿಂದರೂ ತ ಗ ರ್ದ ಯೆ ಹಾಗ ಉಳಿಸಕ ೂಿಂಡು, ನಾಲುಾ
ಪರ್ಶಿಂರ್ ಹಾಡಿದನು. ಅಿಂತ ಯೆ ಭಕಿತಗ ಮಚಿಚ ಶವನು ರಾವರ್ಾ ಎಿಂದು ಕರ ದನು. ರಾವಣನು ಕ ೈಗಳನುಾ ಸಹ
ಸಿಂಪೂಣಶರ್ಾಗಿ ರ್ನಾ ಮನಸುನೂಾ ಶವನಲ ಿೀ ಇಟ್ುಟ ಮತ ತಲಿವನುಾ ಮರ ರ್ು ಹಾಡುರ್ತಲ ಇದುನು. ಅಿಂತ ಯೆೀ
ಅದುಭರ್ರ್ಾಗಿ ಸುಸಾರದಲ್ಲಿ ಹಾಡುತ್ತತರುವುದನುಾ ಕ ೀಳಿದ ಶವನು ರುದರಸೂಕತದಿಿಂದಲ ೀ ಶವನನ ಾ ಧ್ಾಾನಿಸ
ಸಾಮರ್ ೀದವನ ಾ ಗಿೀತ ಯಾಗಿ ಹಾಡತ ೂಡಗಿದನು. ದರ್ಮುಖನ ಗಾನವನುಾ ಕ ೀಳಿದನು. ನಟ್ರಾಜನಾದ ಶವನು
ಎಳ ದುಕ ೂಳಿಲ್ಲಲಿ. ಅವನ ೂ ಶವನಭಕಿತರ್ಲ್ಲಿ ಲ್ಲೀನರ್ಾಗಿ ಎಚಚರವಲಿದ ಶವನ ಗಾನ ಸುತತ್ತರ್ಲ್ಲಿ ಶವನ ೂಬಬನನ ಾ
ಧ್ಾಾನ ಮಾಡುತ್ತತದುನು. ಅಿಂತ ಯೆೀ ಪರಶವನು ಮಚಿಚ ಪಾವಶತ್ತ ಸಹರ್ ಪರಕ್ಷರ್ಾನಾಗಿ ರಾವಣನಿಗ
ಪರರ್ಾಕ್ಷನಾದನು. ಎಚಚರಗ ೂಿಂಡ ದರ್ಕಿಂಠನು ವರದ ಹಸತದ ಪಾವಶತ್ತಸಹರ್ ಪರಮೀರ್ಾರನನುಾ ಕಿಂಡು ‘ಶವನ ೀ’
ಎಿಂದು ಪಾರರ್ಥಶಸದನು ಮರ್ುತ ಮರ್ುತ ರುದರ ಸೂಕತದಲ ಿೀ ಸುತತ್ತಸುತ್ತತದುನು. ಶವನು-ರಾವರ್ಾ, ನಿನಾ ಅಭಿಷ್ಟರ್ ೀನು?
ರ್ುಗಪರ್ಶಿಂರ್ ನನಾನ ಾೀಕ ಸುತತ್ತಸದ ಎಿಂದು ಕ ೀಳಿದನು. ರಾವಣನು-ರ್ಿಂಕರನ ೀ, ನಾನು ವಜರ್ ಯಾತ ರರ್ನುಾ
ಕ ೈಗ ೂಳಿಬ ೀಕ ಿಂದು ತಾಯ ಕ ೈಕಸ ರ್ನುಾ ನ ೂೀಡಿ ನಮಸಾರಿಸ ಆಶೀರ್ಾಶದ ಪಡ ರ್ಬ ೀಕು ಎಿಂದು ತಾಯ
ಸನಿಾಧ್ಾನಕ ಾ ಹ ೂೀದ ನು. ಆದರ ತಾಯ ಕ ೈಕಸ ರ್ು ಕಡಲತ್ತೀರದಲ್ಲಿ ಮಳಲ ಲ್ಲಿಂಗವ ಮಾಡಿ ಪೂಜಸ
ಅಳುತ್ತತರುವ ತಾಯರ್ನುಾ ನ ೂೀಡಿ ಶವನ ಪಾರಣಲ್ಲಿಂಗವನ ಾೀ ರ್ಿಂದು ಕ ೂಡುರ್ ನು, ಅಮಮ ನಿೀನ ೀನೂ
ಅಳಬ ೀಡರ್ ಿಂದು ಕ ೈಲಾಸಕ ಾ ಬಿಂದ ನು. ರಜರ್ಗಿರಿರ್ ಸ ೂಬಗು-ಸೌಿಂದರ್ಶವನುಾ ಕಿಂಡು ಕ ೈಲಾಸವನ ಾತ್ತತ ಲಿಂಕ ಗ
ಒರ್ಾಬ ೀಕ ಿಂದು ನನಾ ಇಪಪರ್ುತ ಕರಗಳನುಾ ಚಾಚಿ ಎರ್ತಲು ನ ೂೀಡಿದ ನು. ಆದರ ಕರಗಳ ಲಿವೂ ಕರ್ತರಿಸದ .
ಆದರೂ ನಿನಾಲ ಿ ನನಾ ಪಾರಥಶನ ರ್ು-ಶವನ ೀ, ನನಾ ತಾಯರ್ ಪೂಜ -ಪಾರಥಶನ ಗಾಗಿ ನಿನಾ ಪಾರಣಲ್ಲಿಂಗವನುಾ
ಕ ೂಡು ಎಿಂದು ಕ ೀಳಿದನು. ಶವನು- ಹಾಗ ಆಗಲ್ಲ ಎಿಂದು ನುಡಿದನು. ಪಾವಶತ್ತಯೆೀ ನಡುಗಿದುಳು. ಆದರ
ಶವನು ರಾವಣನಿಗ ಒಿಂದು ಚಿಂದರಹಾಸವನುಾ ವರರ್ಾಗಿ ಕ ೂಟ್ಟನು. ಅಿಂತ ಯೆ ರಜರ್ಗಿರಿರ್ನುಾ ಎತ್ತತ ಗಜಶಸದ,
ನಿೀನು ರಾವಣನ ಿಂದು ಪರಸದಧನಾಗು, ಇಗ ೂೀ, ಈ ನನಾ ಪಾರಣಲ್ಲಿಂಗವನುಾ ತ ಗ ದುಕ ೂೀ, ಪಾರಣಲ್ಲಿಂಗವನುಾ
ಸೂಯಾಶಸತ ಆಗುವುದರ ೂಳಗ ಲಿಂಕ ರ್ಲ್ಲಿ ಸಾಾಪಿಸ ಪೂಜಸದರ ನಿನಾ ಇಷಾಟಥಶವು ಕ ೈಗೂಡುವುದು ಎಿಂದು
ಹ ೀಳಿ ಪಾರಣಲ್ಲಿಂಗವನುಾ ರಾವಣನಿಗ ತ ಗ ದುಕ ೂಟ್ಟನು. ರಾವರ್ಾ, ಇದನುಾ ನಿೀನು ಎಲ್ಲಿ ಸಾಾಪಿಸದರೂ ನ ಲದ
ಮೀಲ ಇಟ್ಟರೂ ಅಲ್ಲಿಯೆೀ ಹೂರ್ುಕ ೂಿಂಡು ಸಾಾಪಿರ್ರ್ಾಗುರ್ತದ ಎಿಂದು ಹ ೀಳಿದನು. ಯಾರೂ ಈ ಲ್ಲಿಂಗವನುಾ
ಭಕಿತರ್ಲ್ಲಿ ಪೂಜಸ ಪಾರರ್ಥಶಸುವರ ೂೀ ಅವರಿಗ ಜನುಮ ಜನುಮದ ಪಾಪರ್ ಲಿವೂ ಪರಿಹಾರರ್ಾಗಿ ಅವರವರ
ಪರಿಹಾರರ್ಾಗುರ್ತದ ಎಿಂದು ಪಾರಣಲ್ಲಿಂಗವನುಾ ರಾವಣನಿಗ ಕ ೂಟ್ಟನು. ಅಿಂತ ಯೆೀ ರಾವಣ, ನಿನಾ ಕಡಿದ ಕರಗಳು
ಮರ್ುತ ರ್ಲ ಗಳ ಲಿವೂ ಕೂಡಿಕ ೂಳಿಲ್ಲ, ನಿನಾ ಕರಗಳು, ರ್ಲ ಗಳ ಲಿವು ಎಷ ಟೀ ಸಲವೂ ಕಡಿದುಹ ೂೀದರೂ ಪುನಹ
ಕೂಡಿಕ ೂಳಿಲ ಿಂದು ಹರಸ ವರವನಿಾರ್ತನು. ಅಿಂತ ಯೆೀ ರಾವರ್ಾಸುರನು ಪಾರಣಲ್ಲಿಂಗವನುಾ ತ ಗ ದುಕ ೂಿಂಡು
ರ್ನಾ ಪಾರಣಲ್ಲಿಂಗವನುಾ ಲಿಂಕ ರ್ಲ್ಲಿ ಸಾಾಪಿಸ ಪೂಜಸುವಿಂತ ವರವನಿಾರ್ುತ ಕ ೂಟ್ುಟ ಕಳುಹಸದಾುನ . ಅಿಂತ ಯೆೀ
ನುಡಿದನು. ಶರೀಮನಾಾರಾರ್ಣನು ನಿೀರ್ಾರು ಹ ದರಬ ೀಡಿರಿ, ಇದ ಲಿವೂ ಕಾಲದ ನಿಣಶರ್ರ್ ಇರುವುದು. ಎಲಿವೂ
ನಿಮಮ ಮನಸುನಿಂತಾಗಲ್ಲ ಎಿಂದು ಹರಸದನು. ಅಿಂತ ಯೆೀ ಶವನು ಪಾರಣಲ್ಲಿಂಗವನುಾ ದಾನಮಾಡಿ ಎಷ್ುಟ
ಸಮರ್ವೂ ಕಳ ಯರ್ು ಎಿಂದು ನುಡಿದನು. ಎರಡು ಪರಹರಗಳೂ ದಾಟಿದ ಎಿಂದು ನಾರದರು ನುಡಿದರು.
ಅಿಂತ ಯೆೀ ನಾರಾರ್ಣನು ಗಣಪತ್ತರ್ನುಾ ಕರ ದು ರಾವಣನನುಾ ರ್ಡ ದು ಪಾರಣಲ್ಲಿಂಗವನುಾ ಪಡ ದು ನ ಲದ
ಮೀಲ ಇರಿಸ ಿಂದು ಹ ೀಳಿ ಕಳುಹಸದನು. ನಾರದರು ದ ೀವರು ಬರಹಸಪತ್ತರ್ನುಾ ಸಮರಿಸದರು. ಬರಹಸಪತ್ತರ್ು-
ನಾರದರ ೀ, ನನಾನ ಾೀಕ ಸುತತ್ತಸದಿರಿ? ಎಿಂದು ಕ ೀಳಿದನು. ನಾರದರು, ಕ ೈಲಾಸದಲ್ಲಿ ಶವನು ರಾವಣನಿಗ
ಪಾರಣಲ್ಲಿಂಗ ಕ ೂಟ್ುಟ ಸಿಂರ್ುಷ್ಟಗ ೂಳಿಸದನ ಿಂದ ಹ ೀಳಿದರು. ದ ೀವಗುರು ಬರಹಸಪತ್ತರ್ು ಇಿಂದಾರದಿದ ೀವತ ಗಳು
ಎಿಂದು ನುಡಿದನು. ಅಿಂತ ಯೆೀ ಲಕ್ಷ್ಮೀರ್ು ಮಾಯಾದೃಷಿಟರ್ನುಾ ರಾವಣನ ವಚಾರಕ ಾ ಇಟ್ುಟಕ ೂಿಂಡಳು. ಅಿಂತ ಯೆ
ರ್ಿಂಕರಾ ಎಿಂದು ಸುತತ್ತಸದಾಗ ಶವನು ದರ್ಶನಕ ೂಟ್ಟನು. ಲಕ್ಷ್ಮೀಪತ್ತರ್ು ನಿೀನ ೂಬಬ ಬ ೂೀಳ ರ್ಿಂಕರನು, ಅಿಂದು
ಎಷ್ುಟ ಪರಹರವು ಕಳ ಯರ್ು ತ್ತಳಿಸಬ ೀಕು ಎಿಂದು ಕ ೀಳಿದನು. ಅಿಂತ ಯೆ ಶವನು ಮೂರು ಪರಹರವು ಕಳ ದು
ಹ ೂೀಯರ್ು ಎಿಂದು ನುಡಿದನು. ಅಿಂತ ಯೆೀ ಸುದರ್ಶನಧ್ಾರಿಯಾದ ಮಹಾವಷ್ುುವು ರ್ನಾ ಸುದರ್ಶನ ಚಕರವು
ಸವರ್ರದ ೀವರನುಾ ಸಿಂರ್ುಷ್ಟಗ ೂಳಿಸಬ ೀಕ ಿಂದು ಕಾಲರ್ ೀ ಸಮಿೀಪಿಸದ . ಏನು ಮಾಡಲ್ಲೀ? ಎಿಂದು ಅರ್ತ ಇರ್ತ
ನ ೂೀಡಿದನು. ಅಿಂತ ಯೆೀ ಗಣಪತ್ತರ್ು ವಟ್ು ರ್ ೀಷ್ದಲ್ಲಿ ರಾವಣನ ಎದುರಿನಲ್ಲಿಯೆೀ ಕುರ್ದಭ ಶಗಳನುಾ ಅರಸುತಾತ
ದರ್ಕಿಂಠನು-ಓ ಬಾಲಕ, ನಿನಾ ಹ ಸರ ೀನು? ನಿನಾ ತಾಯ ರ್ಿಂದ ರ್ರು ಯಾರು? ಎಿಂದು ಕ ೀಳುತಾತ ಅವನ
ಕ ೈಹಡಿರ್ಲು ಹತ್ತತರಕ ಾ ಬಿಂದನು. ಉಪಾರ್ ಕಾಣದ ಗಣಪತ್ತರ್ು, ಉಮ ಮರ್ುತ ರ್ಿಂಕರರು ನನಾ ತಾಯ
ರ್ಿಂದ ಗಳು. ಪರದ ೂೀಷ್ಕಾಲದ ಪೂಜ ಗ ಶವಲ್ಲಿಂಗವನ ಾ ಸಾಾಪಿಸ, ರ್ಿಂದ -ತಾಯಗಳ ಪೂಜ ಗ ಕುರ್ಧಬ ಶಗಳನುಾ
ಆರಿಸುತ್ತತದ ುೀನ . ಈಗಲ ೀ ಕ ೂಿಂಡ ೂರ್ಾಬ ೀಕು, ನಾನು ಹ ೂೀಗುತ ತೀನ ಎಿಂದು ಗಣಪತ್ತರ್ು ನುಡಿದು
ಕಿಂಗ ೂಳಿಸದನು. ಅಿಂತ ಯೆೀ ರಾವಣನು, ಓ ಬಾಲಕ, ನಿೀನು ಸಜೆನನಿಂತ ಇರುವ, ನಾನು ಸಿಂಧ್ಾಾಕಾಲದ
ಅಘಾಶಪಾದಾಗಳನುಾ ಮಾಡಬ ೀಕಾಗಿದ . ನಾನು ಬರುವವರ ಗ ನಿೀನು ಈ ಲ್ಲಿಂಗವನುಾ ಹಡಿದು ನಿಿಂತ್ತರು, ನಾನು
ಬಹದ ಶಸ ರ್ನುಾ, ಸಾಾನವನುಾ ಮಾಡಿ, ಸವರ್ರದ ೀವರಿಗ ಅಘಾಶಪಾದಾಗಳನುಾ ಮಾಡಿ ಬರುತ ತೀನ . ನಾನು ಬರುವ
ರ್ನಕ ಈ ಲ್ಲಿಂಗವನುಾ ಹಡಿದುಕ ೂೀ. ಇದನುಾ ಭೂಮಿರ್ ಮೀಲ ಇಡಲುಬಾರದು. ನಾನು ಬ ೀಗನ ಬರುತ ತೀನ
ಎಿಂದು ಗಣಪತ್ತರ್ ಕ ೈಹಡಿದನು. ಅಿಂತ ಯೆೀ ಗಣಪತ್ತರ್ು ಹ ದರಿ ನಡುಗಿದನು. ಹಾಗ ಯೆ ರಾವಣನು, ಓ
ಬಾಲಕ ವಟ್ುರ್ , ನಿೀನು ಲಿಂಕ ಗ ಬರುವರ್ಿಂತ . ನಮಮ ಮನ ರ್ಲ್ಲಿ ಗಣಪತ್ತಗ ಎಳಿಿನ ಖಾದಾ, ಉಿಂಡ , ಚಕುಾಲ್ಲ
ಮೊೀದಕಗಳನುಾ ನ ೈರ್ ೀದಾ ಮಾಡುತಾತರ . ನಿನಗ ಅದನ ಾಲಿ ಕ ೂಡುರ್ ನು ಎಿಂದು ಸಿಂರ್ುಷ್ಟಗ ೂಳಿಸದನು.
ಅಿಂತ ಯೆೀ ಗಣಪತ್ತರ್ು ಆಯರ್ು, ಆದರ ಒಿಂದು ರ್ರರ್ುತ. ನಿೀನೂ ಬ ೀಗನ ಬರಬ ೀಕು. ನಾನು ಮೂರು ಬಾರಿ
ನಿನಾನುಾ ಕರ ರ್ುರ್ . ಬರದ ಇದುಲ್ಲಿ ಲ್ಲಿಂಗವನುಾ ಭೂಮಿರ್ಲ್ಲಿ ಇಟ್ುಟ ಬಿಡುತ ತೀನ ಎಿಂದು ನುಡಿದನು. ಅಿಂತ ಯೆೀ
ರಾವಣನು ಲ್ಲಿಂಗವನುಾ ಗಣಪತ್ತರ್ ಹಸತದಲ್ಲಿಟ್ುಟ ಬಾಲಕ, ಇದನುಾ ನ ಲದ ಮೀಲ ಇಡಲುಬ ೀಡ, ನಾನು
ಬರುವವರ ಗ ಹಡಿದುಕ ೂಿಂಡಿರು ಎಿಂದು ಹ ೀಳಿ ಸಮುದರ ಸಾಾನಕ ಾ ಹ ೂೀದನು. ಅಿಂತ ಯೆೀ ಗಣಪತ್ತರ್ು
ಲ್ಲಿಂಗವನುಾ ಹಡಿದುಕ ೂಿಂಡನು. ಅಿಂತ ಯೆ ರಾವಣನನುಾ ಕೂಗಿ ರಾವರ್ಾ, ಈ ಲ್ಲಿಂಗವು ಬಹಳ ಭಾರವು, ಬ ೀಗನ ೀ
ಬಾ ಎಿಂದು ನುಡಿದನು. ರಾವಣನು ಬಹದ ಶಸ ರ್ನುಾ ಮಾಡಿ ಮೀಲಕ ಾದುು ಬಿಂದು ರ್ುಚಿಗ ೂಿಂಡು ಸಾಾನಕ ಾ
ತ ೂಡಗಿದನು. ಅಿಂತ ಯೆ ಬಾಲಕನು ರಾವರ್ಾ, ಬ ೀಗನ ಬಾ ಎಿಂದನು. ಅಿಂತ ಯೆೀ ಇನ ೂಾಮಮ ರಾವರ್ಾ ಬಾ
ಎಿಂದು ಎರಡನ ಬಾರಿ ಕೂಗಿದನು. ರಾವಣನು ಅಘಾಶ ಕ ೂಡಲು ತ ೂಡಗಿದಾಗ ರಾವರ್ಾ, ಬ ೀಗ ಬಾ ಎಿಂದು
ಲ್ಲಿಂಗವನುಾ ಬಹಳ ಸಮರ್ ಹಡಿದುಕ ೂಳಿಲ್ಲಕ ಾ ಭಾರವು, ಆದುರಿಿಂದ ಭೂಮಿ ಸಪರ್ಶವನ ಾ ಮಾಡಿದ ನು ಎಿಂದು
ನುಡಿದು ನಿಿಂರ್ನು. ರಾವಣನು ಬಿಂದು ನ ೂೀಡಿದನು. ಬಾಲಕ ಎಿಂದು ಗಜಶಸ ಗಣಪತ್ತರ್ ರ್ಲ ರ್ ಮೀಲ
ದುುಃಖದಿಿಂದಲೂ ಅಕಟ್ಕಟ್, ವಧ್ಾರ್ನು ಕರುರ್ ಯಲಿರ್ಾಯರ್ಲಿ ಎಿಂದು ಲ್ಲಿಂಗವನುಾ ಎರ್ತಲು ರ್ನಾ ಅಷ್ೂಟ
ಬಲವನುಾ ಪರಯೀಗಿಸ ಮೀಲಕ ಾ ಎಳ ರ್ತ ೂಡಗಿದನು. ಪಾರಣ ಲ್ಲಿಂಗವು ನ ಲದಲ್ಲಿ ಹೂರ್ುಹ ೂೀಗಿರ್ುತ. ರ್ನಾ
ರಾವಣನು ಬಲಪರಯೀಗದಿಿಂದ ಎಳ ದನು. ಇಪಪರ್ುತ ತ ೂೀಳು ಬಲದಿಿಂದ ಎಳ ದಾಗ ಸದಧನ ಆಕಾರವು ಮೂಡಿ
ಚೂರಾಗಿ ಹರಿಯರ್ು. ಅದನುಾ ಸದ ುೀರ್ಾರ ಎಿಂದು ದೂರಕ ಾ ಒಗ ದನು. ಸದ ುೀರ್ಾರನ ಿಂದು ಎರಡನ ೀ ಸಲ ಧ್ಾರ
ಧ್ಾರ ಯಾಗಿ ಬಿಂದಿರ್ು. ಅದನುಾ ದೂರ ಒಗ ದನು. ಅದು ಧ್ಾರಾನಾಥನ ಿಂದು ಧ್ಾರ ೀರ್ಾರರ್ ಿಂದು,
ಮೂರನ ರ್ದನುಾ ಎಳ ದಾಗ ಗುಣಿಸುತಾತ ಬಿಂದು ಚೂರಾಯರ್ು. ಅದನುಾ ಗುಣವಿಂತ ೀರ್ಾರನ ಿಂದು ದೂರಕ ಾ
ಒಗ ದನು. ಅದೂ ಗುಣವಿಂತ ಎಿಂದು, ನಾಲಾನ ೀ ಸಲ ಎಳ ದಾಗ ಮುರುಡಿ ಮುರುಡಿ ಬಿಂದಿರ್ು, ಅದನುಾ ಕಡಲ
ಮಧಾದಲ್ಲಿರುವ ಪವಶರ್ಕ ಾ ಒಗ ದನು. ಅದು ಮುರುಡ ೀರ್ಾರರ್ ಿಂದು ಪರಸದಿಧರ್ನುಾ ಪಡ ಯರ್ು. ಅಿಂತ ಯೆೀ
ಮಹಾಬಲವನ ಾೀ ಪರಯೀಗಿಸ ಎಳ ದರೂ ಬರಲ್ಲಲಿ. ರಾವಣನ ೀ ಮೂಚ ಶಹ ೂೀಗಿ ಲ್ಲಿಂಗವನ ಾ ಅಪಿಪಕ ೂಿಂಡ ಇದುನು.
ಅಿಂತ ಯೆೀ ನಾರದಾದಿ ಸುರಮುನಿಗಳೂ ತ್ತರಮೂತ್ತಶಗಳು ಅಷ್ಟವಸುಗಳು ಅಲ್ಲಿ ನ ರ ದರು. ಮೂಚ ಶಹ ೂೀದ
ಗ ೂೀಕಣಶಕ್ ೀರ್ರರ್ ಿಂಬ ಪುಣಾಕ್ ೀರ್ರರ್ಾಯರ್ು. ನಿನಾ ಬಲವನುಾ ನಿೀಗಿಸ ಹೂತ್ತರುವ ಈ ಲ್ಲಿಂಗವು
ಮಹಾಬಲ ೀರ್ಾರಲ್ಲಿಂಗರ್ ಿಂದು ಪರಸದಧರ್ಾಯರ್ು. ಈ ಗ ೂೀಕಣಶಕ್ ೀರ್ರದಲ್ಲಿ ಮಹಾಬಲ ೀರ್ಾರ ಲ್ಲಿಂಗವನುಾ ಭಕಿತಯಿಂದ
ಪೂಜಸದವರ ಏಳ ೀಳು ಜನಮಗಳ ಶಾಪಗಳ ವಮೊೀಚನ ಯಾಗಿ ಸಕಲ ದುುಃಖ-ಕಷ್ಟಗಳು ಅಿಂರ್ಾರ್ಾಗಿ ಧನ-
ಈ ಪಾರಣಲ್ಲಿಂಗವು ಸದ ಧೀರ್ಾರ, ಧ್ಾರ ೀರ್ಾರ, ಗುಣವಿಂತ , ಮುರುಡ ೀರ್ಾರರ್ ಿಂದು ಪಿಂಚ ಮಹಾಕ್ ೀರ್ರರ್ಾಗಿ
ಲ್ಲಿಂಗಸಪರ್ಶ ಭೂಮಿರ್ು ಪಿಂಚಕ್ ೀರ್ರರ್ಾಗಿ ಪರಸದಧ ಪುಣಾಕ್ ೀರ್ರವು ಆಗುರ್ತದ . ಈ ಐದು ಕ್ ೀರ್ರದಲ್ಲಿರುವ ಲ್ಲಿಂಗವನುಾ
ಅಷ ಟೈರ್ಾರ್ಶವನುಾ ಪಡ ರ್ುತಾತನ . ರಾವಣ ನಿೀನಿಿಂದು ಶವಭಕತನ ಿಂದು ಪರಸದಧನಾಗಿ ಜಗತ್ತತಗ ಪಿಂಚಕ್ ೀರ್ರವನುಾ
ಅಷ್ಟವಸು, ಇಿಂದಾರದಿದ ೀವತ ಗಳು ನ ರ ದರು. ಪಿಂಚಕ್ ೀರ್ರವನ ಾ ಸೃಷಿಟಸ ನಾರದರ ಲ್ಲಿಂಗವನುಾ ಪರತ್ತಷಿಾಸ ಪೂಜಸ
ಪಾರರ್ಥಶಸದರು. ಅಿಂತ ಯೆೀ ಗ ೂೀಕಣಶ ಕ್ ೀರ್ರದಲ್ಲಿ ಕ ೂೀಟಿ ತ್ತೀಥಶ ಸಾಾನವನುಾ ಮಾಡಿ ನಾರದನು ಕ ೂೀಟಿ
ತ್ತೀಥಶದ ವಸಾತರವನುಾ ಮಾಡಿದನು. ಅಿಂತ ಯೆೀ ಇದು ಪಿಂಚಕ್ ೀರ್ರರ್ ಿಂದು ಪರಸದಿಧರ್ನುಾ ಪಡ ಯರ್ು.
ಗ ೂೀಕಣಶದಲ್ಲಿ ಅಿಂತ ಯೆೀ ಗಣಪತ್ತರ್ು ತ್ತರಮೂತ್ತಶಗಳನುಾ ನಾರದಾದಿ ಸುರಮುನಿಗಳನುಾ ಕುರಿರ್ು ಈ
ಪಿಂಚಮಹಾಕ್ ೀರ್ರದಲ್ಲಿ ನನಾನ ಾೀಕ ಇರಲ್ಲಕ ಾ ರ್ುಚಛ ಮಾಡಿದಿುೀರಿ? ನನಾಿಂತ ಇರುವ ಪರತ್ತಮರ್ನುಾ ಮಾಡಿ ಪೂಜ
ಮಾಡಲ್ಲಲಿರ್ ೀಕ ಎಿಂದು ಕ ೀಳಿದನು. ನಿನಗ ಮೊದಲ ಪೂಜ ರ್ನಿಾರ್ುತ ಕಡಬು, ಕಡಲ ರ್ನುಾ ಗ ೂೀಕ್ಷ್ೀರವನುಾ,
ಉಿಂಡ -ಚಕುಾಲ್ಲರ್ನುಾ ಕ ೂಟ್ುಟ ಪೂಜಸುವಿಂತ ಲಕ್ಷ್ಮೀದ ೀವಗ ಶರೀಮನಾಾರಾರ್ಣನ ೀ ತ್ತಳಿಸದಾುನ . ಅಿಂತ ಯೆೀ
ಜಗನಾಮಯೆೀಯೆೀ ನಿನಗ ಗ ೂೀಕ್ಷ್ೀರ, ಉಿಂಡ -ಚಕುಾಲ್ಲರ್ನುಾ ಕ ೂಟ್ುಟ ನಿನಾ ಹಸರ್ ರ್ನುಾ ನಿೀಗಿಸದಾುಳ ಎಿಂದು
ಮೊದಲ ಪೂಜ ರ್ ಮಾಡಿ ಗಣಪತ್ತರ್ನುಾ ಸಿಂರ್ುಷ್ಟಗ ೂಳಿಸದರು. ಅಿಂತ ಯೆೀ ರಾವಣನು ರ್ಪಸುಗ ಕುಳಿರ್ನು.
ಲಿಂಕ ರ್ಲ್ಲಿ ಮಿಂಡ ೂೀದರಿರ್ು ರ್ುಕಾರಚಾರ್ಶರನುಾ ಕುರಿರ್ು, ರ್ನಾ ಪತ್ತ ಪರಮೀರ್ಾರನು ಏಕ ಬರಲ್ಲಲಿ?
ಎಲ್ಲಿರುವನು? ಎಿಂದು ಕ ೀಳಿದಳು. ಅಿಂತ ಯೆೀ ಕ ೈಕಸ ರ್ು ರ್ನಾ ಪತ್ತ ವರ್ರವಸುವನುಾ ಕ ೀಳಿದಳು. ವರ್ರವಸುವು
ನನಾ ಪುರ್ರ ದರ್ಮುಖನು ಕ ೈಲಾಸದಿಿಂದ ಶವನ ಪಾರಣಲ್ಲಿಂಗವನ ಾ ರ್ಿಂದನು. ಆದರ ಲಿಂಕ ಗ ಬರುವ ದಾರಿರ್ಲ್ಲಿ
ಗ ೂೀಕಣಶಕ್ ೀರ್ರದಲ್ಲಿ ಆ ಲ್ಲಿಂಗವು ಭೂಸಪರ್ಶರ್ಾಗಿ ನಾರದಾದಿ ಸುರಮುನಿಗಳ ೂಿಂದಿಗ ಪೂಜಸ
ರ್ಪಸುನಾಾಚರಿಸಕ ೂಿಂಡಿದಾುನ ಎಿಂದು ನುಡಿದ. ಅಿಂತ ಯೆೀ ವಭಿೀಷ್ಣನು ಅಲ್ಲಿಗ ಬಿಂದನು. ಮಿಂಡ ೂೀದರಿರ್ು
ಮಚಿಚಸ ಪಾರಣಲ್ಲಿಂಗವನುಾ ಈ ಭೂಕ ೈಲಾಸಕ ಾ ರ್ಿಂದ ನು. ಸಿಂಧ್ಾಾಕಾಲರ್ ಿಂದು ಒಬಬ ವಟ್ುವನುಾ ಕರ ದು
ಲ್ಲಿಂಗವನುಾ ಹಡಿದುಕ ೂೀ, ನಾನು ಬರುವವರ ಗೂ ಹಡಿದು ನಿಿಂತ್ತರ ಿಂದು ಭೂಮಿರ್ ಮೀಲ ಇಡಲುಬಾರದು ಎಿಂದು
ಹ ೀಳಿ ಕ ೂಟ್ುಟ ಹ ೂೀದನು. ಅವನು ಭಾರರ್ ಿಂದು ನ ಲದಲ್ಲಿ ಸಾಾಪಿಸದನು ಎಿಂದು ರಾವಣನು ತಾಯರ್ನಾಪಿಪ
ಅರ್ುತಬಿಟ್ಟನು. ಕ ೈಕಸ ರ್ು ಎಲಿವನುಾ ಕ ೀಳಿ, ಪುರ್ರ ರಾವರ್ಾ, ನಿನಾನುಾ ಬ ಸನಿಸ ಧನಾನಾದ ನು. ನಿನಿಾಿಂದಲ
ದ ೀರ್ಾನುದ ೀವತ ಗಳು ತ್ತರಮೂತ್ತಶಗಳ ಲಿರೂ ಸ ೀರಿ ಪಾರಣಲ್ಲಿಂಗದ ಪಾರಣ ಪರತ್ತಷಾಾಪನ ರ್ನುಾ ಮಾಡಿದರಿಂತ .
ನಿೀನೂ ಚಿಿಂತ್ತಸಬ ೀಡ, ಮಿಂಡ ೂೀದರಿರ್ನುಾ ಕೂಡಿಕ ೂಿಂಡ ಪಾರಣಲ್ಲಿಂಗವನುಾ ಪೂಜಸು, ನಾನು ನನಾ
ಪತ್ತಯಿಂದಿಗ ಪೂಜಸುತ ತೀನ ಎಿಂದು ಕ ೈಕಸ ರ್ು ರಾವಣನನುಾ ಶಾಿಂರ್ಗ ೂಳಿಸದಳು. ವರ್ರವಸುವು
ಮಹಾಬಲ ೀರ್ಾರಲ್ಲಿಂಗವನುಾ ಪೂಜಸ ಪಾರರ್ಥಶಸದರು. ಅಿಂತ ಯೆೀ ಪಿಂಚಕ್ ೀರ್ರದರುರ್ನವನುಾ ಮಾಡಿ ಪೂಜಸ
ರಾವಣನು ಲಿಂಕ ರ್ನುಾ ಸ ೀರಿ ಮಿಂಡ ೂೀದರಿಯಿಂದಿಗ ಲಿಂಕ ರ್ಲ್ಲಿ ವಹರಿಸುತಾತ ದಕ್ಷತ ಯಿಂದ ರಾಜಾಭಾರ
ಮಾಡಿಕ ೂಿಂಡು ಸಿಂತ ೂೀಷ್ದಿಿಂದ ಕಾಲಕಳ ರ್ುತ್ತದುನು. ಅಿಂತ ಯೆೀ ಕುಿಂಭಕಣಶನು ಎಚಚರಗ ೂಿಂಡು
ವರರ್ರಜಾಾಲ ಯಿಂದಿಗ ವಹರಿಸಕ ೂಿಂಡು ಲಿಂಕ ರ್ು ಸಿಂರ್ಸ ಸಮೃದಿಧಯಿಂದ ಕೂಡಿರ್ುತ. ಕುಿಂಭಕಣಶನು
ಅಿಂತ ಯೆೀ ದಿನಗಳುರುಳಿ ಮೂರು ಅಣು ರ್ಮಮಿಂದಿರಿಗ ನಾಲುಾ ಜನರಿಂತ ಸಿಂತಾನರ್ಾಯರ್ು. ರಾವಣನು
ಪುರ್ರಸಿಂತಾನರ್ಾಯತ ಿಂದು ಸಿಂರ್ಸಗ ೂಿಂಡು ಪುರ್ರರನುಾ ನ ೂೀಡಿದನು. ಮಿಂಡ ೂೀದರಿರ್ು ಪರಸವಸದ ಪುರ್ರರು
ಸಡಿಲ್ಲನ ಗಜಶನ ರ್ಿಂತ ಗಜಶಸ ರ ೂೀದನ ಮಾಡಿದರು. ಹರಿಪುರ್ರನಿಗ ಮೀಘನಾದನ ಿಂದು ನಾಮಕರಣ
ಮಾಡಿದರು. ಅಿಂತ ಯೆೀ ಜನಿಮಸದ ಎಲಿ ಪುರ್ರರಿಗೂ ನಾಮಕರಣ ಮಾಡಿದರು. ಎಲಿ ಪುರ್ರರೂ ರ್ಿಂದ ರ್ಷ ಟ
ಬ ಳ ದು ನಿಿಂರ್ರು. ರಾವಣನ ಪಾಠಶಾಲ ರ್ನುಾ ನಿಮಿಶಸ ರಾಕ್ಷಸವದಾಾಕ ೀಿಂದರರ್ ಿಂದ ೀ ಹ ಸರನಿಾಟ್ುಟ, ಎಲಿ
ಲಿಂಕ ರ್ನುಾ ಆಳುವುದನುಾ ಕಿಂಡು ಸಿಂರ್ುಷ್ಟನಾಗಿ ಇರುವುದನುಾ ಕಿಂಡು ಕ ೈಕಸ ರ್ು ರ್ನಾ ಪುರ್ರ-ಪೌರ್ರ ಅವರ ಲಿರ
ಪುಲಸಾನು ಎಲಿರಿಗೂ ಸದುಬದಿಧರ್ನುಾ ಬ ೂೀಧಿಸ ಹ ೂರಟ್ು ಹ ೂೀದನು. ರಾವಣನು ಒಿಂದು ದಿನ ಪರಹಸಾನನುಾ
ಆಲ ೂೀಚಿಸದ ುೀನ . ಆದುರಿಿಂದ ರ್ುಕಾರಚಾರ್ಶರನುಾ ಕಿಂಡು ರ್ುಭಮುಹೂರ್ಶವನುಾ ನಿಶ ೈಸಕ ೂಳುಿರ್ ನು ಎಿಂದು
ನುಡಿದು, ರ್ನಾ ತಾಯ ಕ ೈಕಸ ರ್ನುಾ ಕಿಂಡು ನಮಸಾಾರವನುಾ ಮಾಡಿ, ಆಶೀರ್ಾಶದವನುಾ ತ ಗ ದುಕ ೂಿಂಡನು.
ಅಿಂತ ಯೆೀ ರ್ುಕಾರಚಾರ್ಶರನುಾ ನಮಸಾರಿಸ ರ್ುಭಮುಹೂರ್ಶವನುಾ ತ್ತಳಿದುಕ ೂಿಂಡನು. ಅಿಂತ ಯೆೀ ಪರಹಸಾನನುಾ
ವಸುತಗಳನುಾ, ಆಭರಣ ವಸರಗಳನುಾ, ಒಳ ಿರ್ ಔಷ್ಧಗಳನುಾ, ರ್ ೈದಾರನುಾ ಸದಧಗ ೂಳಿಸು. ರ್ುದಧ ಸಾಮಗಿರಗಳನುಾ,
ನಾನಾ ಅಸರ, ಬಿಲುಿ-ಬಾಣ, ಬರ್ತಳಿಕ ಗಳನುಾ, ನಾನಾ ಆರ್ುಧಗಳನುಾ ಸಿಂಗರಹಸ ರ್ುದಧಸದಧತ ರ್ನುಾ ಮಾಡು
ಎಿಂದು ನುಡಿದನು. ಅಿಂತ ಯೆ ಮಹಾಸ ೈನಾದಿಿಂದ ಕೂಡಿದವನಾಗಿ ದಿಗಿಾಜರ್ಕ ಾ ಹ ೂರಟ್ುನಿಿಂರ್ನು. ಅಿಂತ ಯೆೀ
ಸಾಮಿಂರ್ರು ಸಕಲ ಸ ೈನಾವನುಾ ಸಜುೆಗ ೂಳಿಸದುರು. ಅಿಂತ ಯೆೀ ಸಕಲ ಸ ೈನಾಗಳ ೂಿಂದಿಗ ಮಿಂತ್ತರ-
ಸಾಮಿಂರ್ರನುಾ ಮುಿಂದಿಟ್ುಟಕ ೂಿಂಡು ರಾವಣನು ಹ ೂರಟ್ನು. ಕ ೈಕಸ ಮಿಂಡ ೂೀದರಿರ್ರು ರ್ಮಮ ರ್ಮಮ
ಸ ೀವಕಿರ್ರ ೂಿಂದಿಗ ರಾವಣನನುಾ ಎದುರುಗ ೂಳುಿತಾತ, ಕಲರ್ ಕನಾಡಿ ಹಡಿದು ಮಿಂದಗಮನ ರ್ರಾಗಿ ನಡ ದರು.
ನಡ ದರು. ರಾಜಬಿೀದಿರ್ನುಾ ದಾಟಿ ಲಿಂಕಾದಾಾರವನುಾ ದಾಟಿ ನಡ ದರು. ಮಿಂಡ ೂೀದರಿ, ಕ ೈಕಸ ರ್ರು ರ್ಮಮ
ಗೌರಿದ ೀವರ್ನುಾ ಪೂಜಸ ಪಾರರ್ಥಶಸಕ ೂಿಂಡಳು. ಅಿಂತ ಯೆೀ ಪೂಜ ರ್ನುಾ ನಿರ್ಾವೂ ಮಾಡಿ ಗೌರಿದ ೀವರ್ನುಾ
ಸುತತ್ತಸ ಪಾರರ್ಥಶಸ ರ್ನಾ ಸೌಭಾಗಾದ ೂಡ ರ್ನಿಗ ಒಿಂದು ಗಾರ್ವೂ ಕೂಡ ಆಗಬಾರದು, ಅಿಂತ ಯೆ
ಸುರಕ್ಷ್ರ್ರ್ಾಗಿ ಲಿಂಕ ಗ ಬಿಂದು ರ್ಲುಪಬ ೀಕ ಿಂದು ಪಾರರ್ಥಶಸತ ೂಡಗಿದಳು. ಅಿಂತ ಯೆ ರಾವಣನು ರ್ನಾಾಪತ
ಮಿಂತ್ತರಗಳ ೂಿಂದಿಗ ರಾಜ ರಾಜರನುಾ ಗ ದುು ಹ ೂಡ ದುರುಳಿಸ ಮುತ್ತತಗ ಹಾಕಿ ರಾಜಾವನುಾ ಸಿಂಪರ್ತನುಾ ವರ್ಕ ಾ
ತ ಗ ದುಕ ೂಳುಿತಾತ ಮುಿಂದ ಮುಿಂದ ಸಾಗುತ್ತತದುನು. ವಜರ್ ಯಾತ ರರ್ನುಾ ರಾಜರನುಾ ಸ ೈನಾವನುಾ ರ್ನಾ
ದ ೂೀಚಿಕ ೂಳುಿತ್ತತದುನು. ಅಿಂತ ಯೆೀ ಸೂರ್ಶವಿಂರ್ಜನಾದ ಮಿಂದಾರ್ ರಾಜನನೂಾ, ಅವನ ರಾಜಾವನುಾ ಮುತ್ತತಗ
ಮಿಂದಾರ್ರಾಜ ಪತ್ತಾರ್ರು, ಪುತ್ತರರ್ರು ಅಗಿಷ್ಟವನುಾ, ಕಾಷ್ಟವನುಾ ಹ ೂತ್ತತಸ ರ್ಮಮ ರ್ಮಮ ಸಖಿರ್ರ ೂಗೂಡಿ
ವಭಿೀಷ್ರ್ಾದಿಯಾಗಿ ಸುರಮ, ಮಿಂಡ ೂೀದರಿ, ವೃರ್ರಜಾಾಲ ರ್ರು ರ್ಮಮ ಅತ ತಯಿಂದಿಗ ಶವರ್ಕಿತರ್ರನುಾ ದರುರ್ನ
ಮಾಡುತ್ತತದುರು. ಅಿಂತ ಯೆೀ ದರ್ಕಿಂಠನ ವಜರ್ ರ್ಾತ ಶರ್ನುಾ ಲಿಂಕ ಗ ದಿನ ದಿನವೂ ಮುಟಿಟಸುತ್ತತದು
ದೂರ್ರ್ಾತ ಶರ್ನುಾ ಕ ೀಳಿ ಲಿಂಕ ರ್ಲ್ಲಿ ಎಲಿರೂ ರಾವಣನನುಾ ಪರರ್ಿಂಸ ಮಾಡಿ, “ಅಬಾಬ ರಾವಣ, ನಿೀನ ೀನೂ
ಚಿಂದರಹಾಸದ ಕುರಿರ್ು ಕ ೀಳಿ, ಎಲಿರೂ ಪರಮ ಸಿಂತ ೂೀಷ್ವನುಾ ತಾಳಿದರು. ಕ ೈಲಾಸವನ ಾೀ ಎತ್ತತದ ಭಕಿತರ್ು
ಪರಮಶವನನ ಾ ಒಲ್ಲಸದ ಭಕಿತಯಿಂದ ಕೂಡಿದ ರ್ಕಿತರ್ು ಪರದ ೂೀಷ್ಕಾಲದಲ್ಲಿ ಪೂಜಸ ಅಚಿಶಸದಾಗ ಲಿಂಕ ರ್ಲ್ಲಿ
ನಿಮಾಶಣ ದರ್ಕಿಂಠನ ೀನು ಸಾಮಾನಾನ ೀ ಎಿಂದು ಲಿಂಕ ರ್ಲ್ಲಿ ಸಕಲ ಜನರು ಪರಮಾರ್ಚರ್ಶಭರಿರ್ರಾದರು.
ರಾವಣನ ಮೀಲ ಪುರಜನರಿಗ ಹ ಚಿಚನ ಗೌರರ್ಾದರಗಳ ಮೂಡಿಕ ೂಿಂಡವು. ಯಾರು ರಾವಣನಿಗ ದುರಾಗಿ
ನಿಲುಿತ್ತತರಲ್ಲಲಿ. ಕ ೈಕಸ ರ್ು ರಾವಣನಿಿಂದ ಎಲಿವನುಾ ಕ ೀಳಿ ರಾವಣನನುಾ ಪಡ ದು ಧನಾಳಾದ ನ ಿಂದು ನುಡಿದು
ಕ ೂಿಂಡಳು. ಇರ್ತ ರಾವಣನು ರ್ನಾ ವಜರ್ ಯಾತ ರರ್ನುಾ ಮುಿಂದುವರಿಸ, ಕಿಂಡು ರಾಜರುಗಳನ ಾಲಿ ರ್ನಾ
ಪುರದ ನಾರಿರ್ರನುಾ ವರ್ಕ ಾ ತ ಗ ದುಕ ೂಿಂಡು ಆಳಲು ತ ೂಡಗಿದನು. ಪುರದ ಚಲುರ್ ರ್ರನುಾ ಎಳ ದು
ರ್ರುವಿಂತ ಆಜ್ಞ ರ್ನುಾ ಮಾಡಿ ರ್ನಾ ವರ್ಕ ಾ ತ ಗ ದುಕ ೂಿಂಡು ರ್ನಾ ಕಾಮರ್ೃಷ ಗ ಭ ೂೀಗಿಸಕ ೂಿಂಡು, ದಿನ
ದಿನವೂ ಒಿಂದ ೂಿಂದು ರಾಜಾದ ನಾರಿರ್ರ ಶೀಲವನ ಾ ಕ ಡಿಸ, ರ್ನಾ ಸಿಂತಾನ ೂೀರ್ಪತ್ತತರ್ ಕಾಮರ್ೃಷ ಗ
ಭ ೂೀಗಿಸುತ್ತತದುನು. ಅಿಂತ ಯೆೀ ಅವನ ಅನುಚರರೂ ರ್ಥಾ ರಾಜ ರ್ಥಾ ಪರಜ ಯೆನುಾವಿಂತ ಕಾಮಾಿಂಧರಾಗಿ
ಸರೀರ್ರನುಾ ಕಾಡಿ ಭ ೂೀಗಿಸದರು. ಅಿಂತ ಯೆೀ ಜಗತ್ತತನ ಕ ೂೀಟಿ ಕ ೂೀಟಿ ಸರೀರ್ರು ಮಾನ ರಕ್ಷರ್ ಗಾಗಿ
ಪಾರರ್ಥಶಸತ ೂಡಗಿದರು. ಪಾವಶತ್ತದ ೀವರ್ು ಶವನನುಾ ಪಾರರ್ಥಶಸ ಪರಮೀರ್ಾರ ಭೂಲ ೂೀಕದ ಜನರು ಮರ್ುತ
ಪಾರಣರಕ್ಷರ್ ಗಾಗಿ ಪಾರರ್ಥಶಸುತ್ತದಾುರ . ಪಾವಶತ್ತದ ೀವರ್ು, ಯಾವ ರಿೀತ್ತಯಿಂದ ಅವರ ಸಿಂಕಷ್ಟಗಳನುಾ ನಿೀಗಿಸಲು
ಸಾಧಾ ಆಗುರ್ತದ ? ಜಗತ್ತತನ ಜನರನುಾ ನಿೀನ ೀ ರಕ್ಷ್ಸಬ ೀಕ ಿಂದು ಶವನನುಾ ಪಾರರ್ಥಶಸದಳು. ಅಿಂತ ಯೆೀ ಪರಶವನು
ಶರೀರಾಮನು ಮನುಷ್ಾನಾಗಿ ಮನುಕುಲದಲ್ಲಿ ಹುಟಿಟ ಬರುತಾತನ . ಆದುರಿಿಂದಲ ನಿೀನು ರಾಮ ತಾರಕ ಮಿಂರ್ರವನುಾ
ಜಪಿಸಬ ೀಕು. “ಶರೀರಾಮ ಜರ್ ರಾಮ ಜರ್ ಜರ್ ರಾಮ” ಎಿಂದು ಒಿಂದು ದಿನವೂ ಬಿಡದ ಜಪಿಸದರ
ದುಷ್ಟರ್ಕಿತರ್ ದಮನರ್ಾಗುವುದು ಎಿಂದು ನುಡಿದು ಹರಸದನು. ಅಿಂತ ಯೆೀ ಪಾವಶತ್ತದ ೀವರ್ೂ ದುಷ್ಟರ್ಕಿತರ್
ದಮನ ಮಾಡಲ್ಲಕ ಾ ರಾಮತಾರಕ ಮಿಂರ್ರವನುಾ ಸಹಸರ ಸಿಂಖ ಾರ್ಲ್ಲಿ ಜಪಿಸಲ್ಲಕ ಾ ತ ೂಡಗಿದಳು. ತ್ತರಲ ೂೀಕ
ಸಿಂಚಾರಿಗಳಾದ ನಾರದರು ಬಿಂದು ಎಲಿವನುಾ ತ್ತಳಿದುಕ ೂಿಂಡು “ನಾರಾರ್ಣ ನಾರಾರ್ಣ” ಎಿಂದು ರ್ನಾ
ರ್ಿಂಬೂರಿರ್ನುಾ ಮಿೀಟಿ ಸಾರವನ ಾಬಿಬಸದರು. ಅಿಂತ ಯೆೀ ಹ ೂರಟ್ು ಹ ೂೀದರು. ಇರ್ತ ಜ ೈರ್ರಯಾತ ರಗ ಹ ೂರಟ್
ರಾವಣನು ಕಿಂಡ ಕಿಂಡ ಭೂಪಾಲಕರನುಾ ಎದುರಿಸ, ಗ ದುು, ಕಪಪವನುಾ ಪಡ ದುಕ ೂಿಂಡು ಅವರ ರಾಜಾವನುಾ ಬಿಟ್ುಟ
ಮುಿಂದ ಸಾಗಿ ಹ ೂೀಗುತ್ತತದುನು. ರ್ುದಧಕ ಾ ನಿಿಂರ್ವರನುಾ ಕ ೂಿಂದು, ಅವರ ರಾಜಾವನುಾ ವರ್ಕ ಾ ತ ಗ ದುಕ ೂಿಂಡು
ಜರ್ವನುಾ ಗಳಿಸ, ಮುಿಂದ ಸಾಗುತ್ತತದುನು. ವಜಯಯಾಗಿಯೆೀ ಮುಿಂದ ಸಾಗಿದನು. ನಿಿಂರ್ಲ್ಲಿ ಕುಳಿರ್ಲ್ಲಿ ನಡ ದಲ್ಲಿ
ಇಲಿರ್ಾದರು. ಯಾವುದ ೀ ಕದನ ಕಲ್ಲಗೂ ರಾವಣನನುಾ ಎದುರಿಸ ನಿಲುಿವ ರ್ಕಿತರ್ು ಇಲಿರ್ಾಗಿರ್ುತ. ಈ ರಾವಣನ
ಶೌರ್ಶ, ಧ್ ೈರ್ಶ, ಇಪಪರ್ುತ ತ ೂೀಳಬಲ ಇದರನಾರಿರ್ು ಲ ಕಾವಲಿದಷ್ುಟ ರಾಜರು ಕಷ್ಟವನಿಾರ್ುತ ರಾವಣನಿಗ ರ್ರರ್ಾಗಿ
ಬದುಕಿದರು. ಒಿಂದ ೂಿಂದು ಗ ಲುವೂ ರಾವಣನ ಶೌರ್ಶವನುಾ ಕ ರಳಿಸ ರಾವಣನನ ಾ ಮಿತ್ತ ಮಿೀರಿಸರ್ು.
ರಾವಣನು ತಾನ ೀ ಸವಶರ್ಿಂರ್ರ ಸಾರ್ಿಂರ್ರನು ಎಿಂದು ರ್ನಾವರಲ್ಲಿ ಹ ೀಳಿಕ ೂಿಂಡನು, ಅಿಂತ ಯೆೀ ತ್ತಳಿದನು,
ಗವಶದಲ್ಲಿ ಕುಣಿದನು. ಅಪಾರರ್ಾದ ರ್ನಾ ದಿಂಡನುಾ ನಡ ಸಕ ೂಿಂಡು ಮುಿಂದಕ ಾ ಸಾಗುರ್ತಲೂ ಇದುನು. ಅಿಂತ ಯೆೀ
ಆಲಸಾಗ ೂಿಂಡು ವಶಾರಿಂತ್ತರ್ಲ್ಲಿ ತ ೂಡಗಿದಾಗ ರ್ನಾನುಾ ಚರರನುಾ ಗಜಶಸ ಕರ ದು ಸುಿಂದರರ್ಾದ
ಕ ಡಿಸುವನ ಿಂದು ತಾರ್ ಚಿತ ರ್ನುಾ ರಚಿಸ ಅಗಿಾಸಪರ್ಶಮಾಡಿ ಅದರ ಮೀಲ ಹಾರಿ ಕುಳಿರ್ು ದಹಸಕ ೂಳುಿತ್ತದುರು.
ರ್ಮಮ ಪತ್ತವರತಾಧಮಶವೂ ಕ ಡಬಾರದ ಿಂದ ೂೀ ರ್ಮಮನೂಾ ತಾರ್ ೀ ದಹಸಕ ೂಳಿತ ೂಡಗಿದರು. ರಾವಣನ
ಕೃರ್ಾವನುಾ ಕ ೀಳಿದವರು ಹ ದರಿ ದಹಸಕ ೂಳಿತ ೂಡಗಿದರು. ಅಿಂತ ಯೆೀ ರಾವಣನು ಸರೀರ್ಾಾಮೊೀಹಕ ಾ ಸಕಿಾ
ಕಿರೀಡಿಸದರ ಅಿಂರ್ಹ ಕಿರೀಡ ಯೆೀ ಮತ ತ ಮತ ತ ಬರ್ಸ ಉಳಿದ ಎಲಿ ಕಾರ್ಶಗಳಲ್ಲಿ ಆಸಕಿತರ್ನುಾ ಕಳ ದುಕ ೂಿಂಡು,
ಸರೀರ್ರಲ್ಲಿ ಮನಸ ೂೀರ್ು ಮಗಾನಾದನು. ಅಿಂತ ಯೆೀ ಒಿಂದು ವಷ್ಶದ ವಜರ್ಯಾತ ರರ್ನುಾ ಮುಗಿಸದ
ರಾವಣನು ಸಮಥಶನಾದ ಸಾವಶಭೌಮನಾದ ನನಗ ಇದು ಒಿಂದು ರ್ರದಲ್ಲಿ ಭೂಷ್ಣರ್ ಿಂದು ರ್ನಾ ಆತ್ತೋರ್ರಲ್ಲಿ
ಹ ೀಳಿಕ ೂಿಂಡನು. ಆದರ ರಾವಣನು ಬಹಳ ದೌಬಶಲಾಕೂಾ ಕಾರಣನಾಗಿದುನ ಿಂಬುವುದು ಮಿಂತ್ತರ-ಸಾಮಿಂರ್ರು
ಮಾರ್ನಾಡಿದರು. ಸುರ ಕುಡಿದು ರ್ರ್ನ ಮಾಡಿದ ರಾವಣನು ಏಳುರ್ತಲ ೀ ಇರಲ್ಲಲಿ. ಅಿಂತ ಯೆೀ ರಾವಣನು
ಲಿಂಕ ರ್ನುಾ ಸ ೀರಿದನು. ದಿಗಿಾಜರ್ದ ರ್ರ್ಸುನ ಲಾಿಂಛನರ್ ಿಂದು ಕಿೀತ್ತಶಕಾಮಿನಿರ್ರನುಾ ಬಳಸ ಹಡಿದ ಲಿಂಕ ಗ
ಬಿಂದನು. ಸಹ ೂೀದರ ರಾವಣನ ದುರ್ಚಟ್ವನುಾ ಕಿಂಡು ವಭಿೀಷ್ಣನು ಬಹು ಮರುಗಿದನು. ಕುಿಂಭಕಣಶನು ನಿದ ುಗ
ಕಲ್ಲರ್ುತ್ತತದುರು. ಲಿಂಕ ರ್ಲ್ಲಿ ಮಿಂಡ ೂೀದರಿರ್ು ಪತ್ತವರತಾ ಧಮಶವನಾರಿರ್ು ರ್ನಾ ಪತ್ತರ್ನುಾ ಪಿರೀತ್ತಯಿಂದಲೂ,
ಸಹ ೂೀದರಿರ್ ಪತ್ತ ವದಾಜೆೀವಾನನುಾ ತಾನ ೀ ಕ ೂಿಂದಿದುನು. ಅದರ ಅರಿರ್ಾಗಿ ಮರಮರನ ಮರುಗಿದನು. ಅದನ ಾ
ಮಿಂಡ ೂೀದರಿರ್ಲ್ಲಿ ನುಡಿದು ಕಣಿುೀಮಿಶಡಿದನು. ರ್ನಾ ಪತ್ತಗ ಒತ ೂತತ್ತತಬರುವ ಕಣಿುೀರನುಾ ಮಿಂಡ ೂದರಿರ್ು
ಕ ೈವಸರದಲ್ಲಿ ಒರ ಸದಳು. ಪತ್ತರ್ ಅಳುವನಲ್ಲಿ ತಾನು ದುುಃಖಿಸ ಪಾಲ ೂಿಿಂಡಳು. ಪತ್ತಾರ್ನುಾ ಕಿಂಡು
ಅಿಂರ್ುಃಪುರದ ಅರಮನ ರ್ನ ಾ ಸ ೀರಬ ೀಕಾಗಿ ಬಿಂರ್ು. ವಭಿೀಷ್ಣ, ಕ ೈಕಸ ರ್ರು ಮರಮರನ ಮರುಗಿದರು.
ರಾವಣನು ರ್ಪಪನ ೂಾಪಿಪ ಕಣಿುೀಸುಶರಿಸದನು. ಏನು ಮಾಡಲ್ಲೀ, ಅಯಾೀ ಅಕಟ್ಕಟ್ ಎಿಂದು ರಾವಣನು
ಮರುಗಿದನು. ಕ ೈಕಸ ರ್ು ಮಗಳ ದುುಃಸಾತ್ತರ್ನುಾ ಕಿಂಡು, ರ್್ಪಶನಖಿರ್ನುಾ ರ್ನಾ ತ ೂೀಳಿನಲ್ಲಿ ಮಲಗಿಸಕ ೂಿಂಡು
ನನಾ ಸಹ ೂೀದರಿರ್ ಸೌಭಾಗಾವನ ಾೀ ಕಳ ದ ನಲಾಿ ಎಿಂದು ನ ೂಿಂದು ಕ ೂಳುಿರ್ತಲ ೀ ಇದುನು. ಅಯಾೀ, ಅಕಟ್ಕಟ್
ಎಿಂದು ನುಡಿರ್ುತ್ತತದುನು. ಸವಶಸಿಂಪತ್ತತನ ಐಸರಿರ್ ರ್ವರು ಮನ ಯಾದರೂ ರ್್ಪಶನಖಿಗ ಲಿಂಕ ರ್ಲ್ಲಿ ಇರಲು
ಬ ೀಸರರ್ ಿಂದು ರ್್ಪಶನಖಿರ್ು ದರ್ಮುಖನಲ್ಲಿ ತ ೂೀಡಿಕ ೂಿಂಡಳು. ರಾವಣನು ಜಗುಪ ುಗ ೂಿಂಡು ಮನಸುು
ಹೀಗಿರುರ್ಾಗ ಒಿಂದು ದಿನ ರ್ಕ್ಷನ ೂೀವಶನು ಬಿಂದು ರ್ ೈರ್ರವಣನ ಲ ೀಖನದ ಲ್ಲಪಿರ್ನುಾ ರಾವಣನಿಗ ಕ ೂಟ್ುಟ.
ರ್ ೈರ್ರವಣನು ನಿಮಮ ಸಹ ೂೀದರನು ಕ ೂಟ್ಟ ಲ ೀಖನರ್ ಿಂದು ನುಡಿದನು. ರ್ ೈರ್ರವಣನು ಮುರ್ುತ, ರರ್ಾ, ಹವಳ,
ಕ ೂಳರ್ ರ್ನೂಾದದ ಕ ೂೀಪ್ೀದಿರಕತನಾಗಿ ಓದಲು ತ ೂಡಗಿದುನು. ಅದರ ಒಕಾರ್ ಯೆೀ ಏನಿದು? ಎಿಂದು
ಲಿಂಕ ೀರ್ಾರನಿಗ ರ್ಕ್ ೀರ್ಾರನ ಅನುಭವದ ಮಾರ್ು ಸಹ ೂೀದರ ರಾವರ್ಾಸುರ, ನಿನಗ ಹತ ೂೀಪದ ೀರ್ವು
ಔರಸಪುರ್ರರಾದ ನಾವು ನಮಮ ನಮಮ ಯೀಗಾತ ಗ ರ್ಕಾಿಂತ ಬ ೀರ ಬ ೀರ ಕಡ ರ್ಲ್ಲಿ ರ್ಾಸಸುತ್ತತದ ುೀರ್ . ಆದರೂ
ಸಹ ೂೀದರರಾದ ನಮಗ ರ್ಾರ್ುಲಾ ಸಿಂಬಿಂಧಗಳು ಇಲಿರ್ ೀ ಇಲಿ. ಆದರೂ ನಮಮ ನಮಮ ನಿರ್ಾಕರ್ಶವಾದ ವಧಿ
ಕಾಣಿಸುರ್ತದ . ಆದರೂ ಒಿಂದು ವಚಾರವನುಾ ನಿನಗ ತ್ತಳಿಸುತ ತೀನ . ನಾನೂ ಹಮಾಲರ್ ಪಾರಿಂರ್ಾದಲ್ಲಿ ವನ
ನನಗ ಮರ್ೂತ ನ ೂೀಡಬ ೀಕು ಎಿಂದು ಅವಳನುಾ ನ ೂೀಡಿ ನನಾ ದೃಷಿಟರ್ನುಾ ಅವಳಲ್ಲಿ ಕ ೀಿಂದಿರೀಕರಿಸದ ನು. ಒಿಂದು
ಉರಿರ್ುವ ಕಾಷ್ಟವೂ ಬಿಂದು ನನಾ ಕಣಿುಗ ಚುಚಿಚದಿಂತ ಆಗಿ ಆ ಕಣುು ಉರಿಯರ್ು. ನಿೀರು ಬಿಂದು ಸುರಿಯರ್ು.
ಬಹಳ ರ್ ೀದನ ಯಾಗಿ ಕಣುು ಕಾಣಿಸಲ ೀ ಇಲಿ. ರ್ತ್ಕ್ಷಣದಲ್ಲಿ ಪಾವಶತ್ತ ಪರಮೀರ್ಾರರನ ಾೀ ಧ್ಾಾನ ಮಾಡಿ
ನಮಸಾಾರ ಮಾಡಿದ ನು. ಅಿಂತ ಯೆೀ ನನಾದು ಸರ್ಾಶಪರಾಧರ್ಾಯತ ಿಂದು ಬ ೀಡಿಕ ೂಿಂಡ ನು.
ಉದಧರಿಸದರು. ಉರಿದ ಕಣುು ಕಾಣಿಸಲ ೀ ಇಲಿ. ಅಿಂದಿನಿಿಂದ ಒಿಂದ ೀ ಕಣಿುನ ಕುಬ ೀರನಾದ ನು. ರಾವಣ ನಿೀನು
ಲಿಂಕ ರ್ ಸಾವಶಭೌಮನು. ನಿೀನು ನಿನಾ ರ್ಪಸುನಲ್ಲಿ ಶವನನ ಾೀ ಮಚಿಚಸರುರ್ . ಸೃಷಿಟಕರ್ಶ ಬರಹಮನು ನಿನಾ
ರ್ಪಸುಗ ಮಚಿಚ ವರವನ ಾೀ ಕ ೂಟಿಟದಾುನ . ನಿನಿಾಿಂದಲ ಪಿಂಚಕ್ ೀರ್ರದ ನಿಮಾಶಣರ್ಾಗಿದ . ಮಹಾ ಅದುಭರ್ರ್ಾದ
ರ್ಪುಃರ್ಕಿತಯೆೀ ನಿನಾಲ್ಲಿದ . ಹಾಗ ಯೆೀ ಬಲಾಢ್ಾನೂ, ರ್್ರನೂ, ಶೌರ್ಶದಿಿಂದ ಕೂಡಿದ ಸಾಹಸರ್ು. ಅಿಂತ ಯೆೀ
ದಿಗಿಾಜರ್ದ ಮೂಲಕ ದ ೀರ್ ದ ೀರ್ಗಳನುಾ ಜಯಸ ಪರಚಿಂಡನ ೀ ಆಗಿರುರ್ . ನಿನಾ ಯಾವ ದ ೂೀಷ್ದಿಿಂದಲ ೂೀ
ತ್ತಳಿಯೆೀನು. ಈ ನಿನಾ ಕಿೀತ್ತಶರ್ೂ ಸಜೆನರ ಮಚುಚಗ ರ್ನೂಾ ಕಳ ದುಕ ೂಿಂಡಿದ . ನಾನು ತ್ತಳಿದಿಂತ ನಿನಾ
ಬಿಡಬ ೀಡ. ಧಮಶಕರ್ೃಶರ್ಾಗು. ಇಿಂದಿರರ್ಗಳು ಹಸದಾಗ ಸಹಸಕ ೂಿಂಡು, ಸಿಂರ್ಮವನುಾ ರ್ಿಂದುಕ ೂಿಂಡು,
ಮೈಯಿಂದಲ ೀ ಬ ವರು ಹರಿದು ಜಲವೂ ನಮಮ ರ್ರಿೀರದಲ್ಲಿ ಜಲವೂ ಹರಿರ್ುವಿಂತ ಮಾಡಿಕ ೂಳಿಬ ೀಕು.
ಇದರಿಿಂದ ಇಿಂದಿರರ್ ಲಾಲಸ ರ್ು ರ್ಮನರ್ಾಗಿ ದಮನರ್ಾಗುರ್ತದ . ನಮಮ ಮನಸುನ ಾೀ ನಾವು ಹಡಿದಿಟ್ುಟ,
ಎರ್ತರರ್ಾದ ವೃಕ್ಷಗಳನುಾ ನ ೂೀಡಬ ೀಕು. ಇಿಂದಿರರ್ವನುಾ ಶಾಿಂರ್ಗ ೂಳಿಸಕ ೂಳಿಬ ೀಕು. ಸಿಂರ್ಮದಿಿಂದ
ಇಿಂದಿರರ್ವನುಾ ಗ ಲಿಬ ೀಕು. ಕ್ಷುದರರ್ಾದ ಇಿಂದಿರರ್ಗಳು ನಮಮಲ್ಲಿ ರ್ುದಧಕ ಾ ಬಿಂದರ ಅದನುಾ ಸಹ ಗ ಲಿಬ ೀಕು.
ಇಿಂದಿರರ್ ಬ ೀಡಿಕ ಗಳನುಾ ಸಲ್ಲಿಸುತಾತ ಇದುರ ಅಧಿಕಾರ ಐರ್ಾರ್ಶಗಳು ನಾನಾ ಪರಲ ೂೀಭಕೂಾ ಕಾರಣರ್ಾಗುರ್ತದ .
ಮೈನವರ ೀಳುವಿಂತ ರ್ರಮವಹಸು. ಹೀಗ ಯೆೀ ಸಿಂತ ೂೀಷ್ದಿಿಂದ ಲಿಂಕ ರ್ನಾಾಳಿ ಕಿೀತ್ತಶಭಾಜನನಾಗು ಎಿಂದು
ಅಿಂತ ಯೆೀ ಲಕ್ಷ್ಮೀದ ೀವರ್ು-ದಾಸದಾಸರ್ರ ೀ ಎಿಂದು ರ್ಕ್ಷ ರ್ಕ್ಷ್ಣಿರ್ರನುಾ ಕರ ದಳು. ರ್ತ್ಕ್ಷಣದಲ್ಲಿ ರ್ಕ್ಷ
ರ್ಕ್ಷ್ಣಿರ್ರು, ಅಮಮ ಕರ ದ ಯೆೀನು? ಎಿಂದು ಕ ೀಳುತಾತ ನಿಿಂರ್ುಕ ೂಿಂಡರು ಮರ್ುತ ಲಿಂಕ ರ್ಲ್ಲಿ ನಡ ದ
ರಾವಣನನುಾ ನ ೂೀಡ ಿಂದು ನಿಮಮ ಲ ೂೀಕಕನಾಡಿರ್ ಕಣುನುಾ ದೃಷಿಟಸ ನ ೂೀಡಬ ೀಕ ಿಂದು ನುಡಿದರು. ರ್ತ್ಕ್ಷಣದಲ್ಲಿ
ಕುಬ ೀರನ ಲ್ಲಪಿರ್ನುಾ ರ್ಾಾಖಾಾನಿಸ ನ ೂೀಡುತ್ತದುನು. ಕುಬ ೀರ ರ್ಾಹಕವು ರಾವರ್ ೀರ್ಾರನ ಸಾಾಭಿಮಾನದ ಕಿಚಚನುಾ
ಅವರಿಗ ಕುಬ ೀರನ ಲ್ಲಪಿರ್ನುಾ ಕ ೂಟ್ುಟ ಓದಲು ಹ ೀಳಿದನು. ರ್ ೈರ್ರವಣನ ಲ್ಲಪಿರ್ ಒಕಾರ್ ರ್ು ಸ ೀಡನುಾ
ತ್ತೀರಿಸಕ ೂಳುಿರ್ ನ ಿಂದು ಕುಬ ೀರನ ಸಾಾನ ಅಲಕಾಪುರಿಗ ಹ ೂರಟ್ು ಹ ೂೀದನು. ರ್ತ್ಕ್ಷಣದಲ್ಲಿ ಅಲಕಾಪುರಿರ್ನುಾ
ಮುತ್ತತಗ ಹಾಕಿರ ಿಂದು ರ್ನಾಾಪತ ಮಿಂತ್ತರಗಳಿಗ ಆಜ್ಞ ರ್ನಿಾರ್ತನು. ಕೂಡಲ ೀ ಮುತ್ತತಗ ರ್ನುಾ ಹಾಕಿ
ಕ ೂೀಲಾಹಲವನ ಾಬಿಬಸ ಅಲ್ಲಿರ್ ದ ೀವತ ಗಳನುಾ ಸ ೂೀಲ್ಲಸದನು. ಕುಬ ೀರನ ಐಸರಿರ್ನುಾ ಸೂರ ಗ ೂಿಂಡನು.
ಲಿಂಕ ಗ ಕ ೂಿಂಡುಹ ೂೀಗಿರ ಿಂದು ಎಲಿರೂ ಮೂಟ ಕಟಿಟ ರಥದಲ್ಲಿಟ್ಟರು. ರ್ ೈರ್ರವಣನ ಪುಷ್ಪಕ ವಮಾನವನುಾ
ಕಳುಹಸ ಈ ದುಸಾತ್ತರ್ನುಾ ರ್ ೈರ್ರವಣನ ೀ ರ್ಿಂದುಕ ೂಿಂಡನು. ಅದು ನಿರಥಶಕ ಫಲವನ ಾ ಕ ೂಟಿಟರ್ು. ರ್ ೈರ್ರವಣನು
ರ್ಟ್ಸಾನಾಗಿದುನು. ತಾನ ೀ ಬಿಂದು ಕುಬ ೀರ ಆಸಾಾನವನುಾ ಸೂರ ಗ ೂಿಂಡು ಗಿಂಟ್ುಮೂಟ ಕಟಿಟಕ ೂಿಂಡು ಪುಷ್ಪಕ
ವಮಾನದಲ್ಲಿಟ್ುಟ ಪುಷ್ಪಕ ವಮಾನವನುಾ ಲಿಂಕ ಗ ತ ಗ ದುಕ ೂಿಂಡು ಹ ೂೀದನು. ಕ ೈಲಾಸದ ಹಾದಿ ಹಡಿದು
ಪುಷ್ಪಕವನ ಾೀರಿ ಕ ೈಲಾಸದರ್ತ ಹಾರಿದನು. ರಜರ್ಗಿರಿರ್ ಬಳಿರ್ಲ್ಲಿ ರಾವಣನ ರ್ಕಿತರ್ ದಮನರ್ಾಯತ ಿಂದು
ರಾವಣ ಕ ೈಗಳ ಲಿ ಸತಬಧರ್ಾಯರ್ು. ವಮಾನ ಕೂಡ ಕಿಿಂಚಿರ್ುತ ಚಲ್ಲಸಲ್ಲಲಿ. ಅಿಂತ ಯೆೀ ಸತಬಧರ್ಾಯರ್ು.
ಆರ್ಚರ್ಶಗ ೂಿಂಡ ರಾಣನ ೀರ್ಾರನು ಚಕಿರ್ನಾದನು. ರಾವನ ೀರ್ಾರನು ಕ ಳಗ ಇಳಿದನು. ಶವನ ರ್ಾಹನ ನಿಂದಿಯೆ
ರಾವಣನಲ್ಲಿಗ ನಡ ದು ಬಿಂದು ಅಯಾಾ, ರಜರ್ಗಿರಿ ಶಖರ ಪರದ ೀರ್ದಲ್ಲಿ ಶವನು ತಾಿಂಡವ ನೃರ್ಾದಲ್ಲಿ
ತ ೂಡಗಿದಾುನ . ಆದುರಿಿಂದ ಯಾರು ಅಲ್ಲಿಗ ಹ ೂೀಗಬಾರದು. ನಿೀನೂ ಹ ೂೀಗುವಿಂತ್ತಲಿ ಎಿಂದು ನಿಂದಿಕ ೀರ್ಾರನು
ರಾವಣನಲ್ಲಿ ಹ ೀಳಿದನು. ಅದನುಾ ಕ ೀಳಿದ ರಾವಣನು ನಿಂದಿಕ ೀರ್ಾರನನ ಾೀ ರ್ುಚಿಛೀಕರಿಸ, ಇದನುಾ ಹ ೀಳಲ್ಲಕ ಾ
ಅಣಕಿಸದನು. ಕುರದಧನಾದ ನಿಂದಿರ್ು ನಿೀನು ನಿನಾ ರಾಕ್ಷಸವಿಂರ್ರ್ ಲಿವೂ ನಿಮೂಶಲನರ್ಾಗಿ, ಹಾಳಾಗಿ ಹ ೂೀಗಲ್ಲ
ರಾವಣನೂ ಕ ೈಲಾಸದ ಇನ ೂಾಿಂದು ದಿಕಿಾನಲ್ಲಿ ವಮಾನವನುಾ ಹಾರಿಸ ನಡ ದನು. ಅಲ್ಲಿ ಸಾರ್ಿಂ ಪರಕಾಶಸ
ಸುಳಿದಾಡಿದಿಂತ ರ್ೂ ಕಾಣಲ್ಲಲಿ. ಆ ರ್ಪಸಾನಿರ್ ದಿವಾ ತ ೀಜಸುು ಆ ಪರದ ೀರ್ದಲ್ಲಿ ಬ ಳಕುಚ ಲ್ಲಿ ಸೂರ್ಶನಿಂತ
ಬ ಳಗುತ್ತರ್ುತ. ಹಿಂದ ೂಮಮ ಮಹಷಿಶಗಳ ಲಿ ಸ ೀರಿ ಅಲ್ಲಿಯೆೀ ಒಿಂದಾಗಿ ಸಭ ರ್ನುಾ ಸ ೀರಿ ರ್ ೀದ ಪರವಚನಗಳನೂಾ
ವರಿಸುವಳ ಿಂದು, ಅಯೀನಿಜ ಯಾಗಿ ರ್ ೀದ ಮಿಂರ್ರ ಘೂೀಷ್ರ್ ೀ ಮೈಯೆಾತ್ತತ ಬಿಂದಿದು ಆ ಶರ್ುವನುಾ ರ್ ೀದವತ್ತ
ಅವಳನುಾ ಸಾಕುವ ಹ ೂರ್ ರ್ನುಾ ಅವನಿಗ ವಹಸ, ಆ ಶರ್ುವನುಾ ಬಿಟ್ುಟ ಮಹಷಿಶಗಳ ಲಿ ಹ ೂರಟ್ು ಹ ೂೀದರು.
ಆಗ ಕುರ್ಧಿಜನು ಬಹಳ ಮರುಗಿ ಅಯಾೀ, ಅಕಟ್ಕಟ್... ಬಾಲಬರಹಮಚಾರಿಯಾದ ನನಗ ಹ ಣುು ಕೂಸ ೂಿಂದು
ಸಾಕುವ ಭಾರವು ಬಿಂರ್ು. ಆದರೂ ಬರಹಮಷಿಶಗಳ ಲಿ ಕುರ್ಧಿಜನ ಮಗಳ ಿಂದು ತ್ತೀಮಾಶನಿಸ ಇವಳನುಾ ಇಲ್ಲಿಯೆೀ
ಬಿಟ್ುಟಹ ೂೀದರಲಿ ಎಿಂದು ದುುಃಖಿಸದನು. ಆಗ ಅವನಿಗ ೀ ಆಕಾರ್ದಿಿಂದ ಧಿನಿಯಿಂದು ಕ ೀಳಿರ್ು. ಇವಳ ೀನು
ಆ ಪರಮಾರ್ಮನನ ಾ ವರ್ಾಹರ್ಾಗಬ ೀಕು ಎಿಂದು ನುಡಿದು, ಅದ ೀ ರ್ಪಸುನ ಕುರಿರ್ು ಉಪದ ೀರ್ವನುಾ ಮಾಡಿ,
ಅವಳನುಾ ಅನುಗರಹಸ, ಬ ೀರ ಕಡ ಗ ಹ ೂರಟ್ು ಹ ೂೀದನು. ಅಿಂತ ಯೆೀ ರ್ ೀದವತ್ತರ್ ರ್ಪಸುಗ ಕುಳಿರ್ು ನೂರು
ರ್ನುಕಾಿಂತ್ತರ್ೂ ದಿವಾಚ ೀರ್ನವನೂಾ ರ್ುಿಂಬಿಕ ೂಿಂಡಿರ್ುತ. ಅವಳ ರ್ನುವು ಬಾಡಲ್ಲಲಿ. ಶರೀಹರಿರ್ನ ಾ ಕುರಿರ್ು
ಬ ಳಕಾಗಿದುವು.
ರಾವರ್ ೀರ್ಾರನು ಆ ಬ ಳಕಿನ ಪರಭ ರ್ನುಾ ನ ೂೀಡಿದನು. ಅಲ್ಲಿಯೆೀ ತ ೀಜ ೂೀರಾಶರ್ ಕುಮಾರಿಯಬಬಳು ರ್ಪಸುಗ
ಬಳಿಿರ್ನುಾ ನೂಲೂ ಮಾಡಿ ಕುಪುಪಸವನುಾ ನ ಯದು ರ್ಯಾರಿಸ ತ ೂಟಿಟದುಳು. ಹಸುರಾದ ಕುಪುಪಸವು ಬಿಳಿರ್
ಪಿೀತಾಿಂಬರವು ಅವಳ ದ ೀಹಕಾಿಂತ್ತರ್ನುಾ ಇಮಮಡಿಗ ೂಳಿಸರ್ುತ. ನೂರು ವಷ್ಶ ರ್ಪಸಾುಧನ ರ್ಲ್ಲಿ ಕುಳಿರ್ ಆ
ಮಹಾ ರ್ಪಸಾನಿರ್ನುಾ ಅವಳ ಅಿಂಗಾಿಂಗರ್ ೀ ಪರಕಾರ್ಮಾನರ್ಾಗಿ ಸೂರ್ಶಕಿರಣದಿಂತ ಹ ೂಳ ಹ ೂಳ ದು
ಮಿನುಗುವುದನುಾ ಕಿಂಡು ದರ್ಗಿರೀವನು ಅವಳ ಮೀಲ ಯೆೀ ನ ಟ್ಟ ದೃಷಿಟರ್ನುಾ ಕಿೀಳದಾದನು. ರ್ನಾ ಇಪಪರ್ುತ
ಕಣಿುನಲೂಿ ಹೂ ನಗ ರ್ನುಾ ಚ ಲ್ಲಿ ತ ರ ದು ನ ೂೀಡುತ್ತತದುನು. ಅಿಂತ ಯೆೀ ಕ ೂೀರ ೈಸುವ ಬ ಳಕನುಾ ರ್ಡ ದುಕ ೂಳಿಲ್ಲಕ ಾ
ಸಾಧಾರ್ಾಗದ ೀ ಕಣುುಗಳನ ಾಲಿ ಮುಚಿಚ ಅಿಂತ ಯೆೀ ತ ರ ದು ನ ೂೀಡಿದನು. ನ ೂೀಡಿ ನ ೂೀಡಿ ಅವಳನುಾ
ಅಪಿಪಕ ೂಳಿಬ ೀಕ ನಿಸ, ಹತ್ತತರಕ ಾ ಹ ೂೀಗಿ ಅವಳ ಗಡಡವನುಾ ಹಡಿದು ಅಲಾಿಡಿಸ ಮುರ್ತನಿಾಟ್ಟನು. ರ್ ೀದವತ್ತ ನಿನಾ
ರ್ ೀದವತ್ತರ್ ಗಡಡವನುಾ ಅಲುಗಾಡಿಸ ಮುರ್ತನುಾ ಕ ೂಡುರ್ ನ ಿಂದು, ಮುಖದ ಹತ್ತತರಕ ಾ ತ ಗ ದುಕ ೂಿಂಡು ಹ ೂೀದನು.
ರ್ರ್ುರರ್ಾಗಿ ಮರಣವು ಬರಲ್ಲ ಎಿಂದು ನುಡಿದು, ರ್ನಾ ಹ ೂೀಮಾಗಿಾರ್ನುಾ ಪರಜಾಲ್ಲಸ ಹ ೂತ್ತತಸ ಉರಿದು
ದಹಸಕ ೂಿಂಡಳು. ದರ್ಮುಖನ ಕ ೈಗಳು ತಾಳಲಾರದ ಉರಿರ್ಲ್ಲಿ ಸುಟ್ುಟಹ ೂೀದವು. ಆ ರ್ಪಸಾನಿಯೆೀ ದರ್ಗಿರೀವನ
ಕಾಮರ್ೃಷ ಗ ಹ ದರಿ ದಹಸಕ ೂಿಂಡಳು. ಅಿಂತ ಯೆೀ ದರ್ಗಿರೀವನು ಉರಿದುಹ ೂೀದ ಅವಳ ಚಿತಾಭಸಮವನುಾ
ಏರಿ ಬ ೀರ ಡ ಗ ಹ ೂೀದನು.
ರ್ಪಸುಗ ಕುಳಿರ್ ಋಷಿಗಳನುಾ ನ ೂೀಡಿ ಪುಷ್ಪಕವನಿಾಳಿಸ ಋಷಿಮುನಿಗಳ ಕುಟಿೀರವನುಾ ನ ೂೀಡಿದನು. ಅಿಂತ ಯೆ
ಬ ಿಂಕಿರ್ನಿಾಟ್ಟನು. ಇದರಲ್ಲಿ ಬಾರಹಮಣ ಋಷಿಗಳ ಲಿ ದಹಸ ಹ ೂೀದರು. ಇದನುಾ ನ ೂೀಡಿದ ಹರನಿಗೂ, ಬರಹಮನಿಗೂ
ಬಹಳ ಖ ೀದರ್ಾಗಿ ವಸಮರ್ಗ ೂಿಂಡರು. ಭೂಲ ೂೀಕದಲ್ಲಿ ರಾವಣನು ಬಹಳ ಕಷ್ಟ-ದುುಃಖವನುಾ ಕ ೂಡುತ್ತತದಾುನ .
ಎಿಂದು ಪರಮಶವನೂ ಪಾವಶತ್ತದ ೀವರ್ನುಾ ಕುರಿರ್ು ಹ ೀಳಿದನು. ಅಿಂತ ಯೆೀ ಪಾವಶತ್ತದ ೀವರ್ೂ, ಸಾಾಮಿ
ರಾಮನಿಗ ಕ ೀಳುರ್ತದ . ಅಿಂತ ಯೆೀ ಶರೀಹರಿರ್ು ರಾಮನಾಗಿ ನಿಲುಿತಾತನ . ಅಿಂತ ಯೆ ರಾಮತಾರಕ ಮಿಂರ್ರವು
ರಾಮತಾರಕ ಮಿಂರ್ರವನುಾ ನಿನಗ ಜಪಿಸಲ್ಲಕ ಾ ತ್ತಳಿಸದ ುನು. ನಿನಾ ರಾಮತಾರಕ ಮಿಂರ್ರದಿಿಂದಲ ೀ ರಾವಣ
ಶರೀಹರಿಯೆೀ, ಭೂಲ ೂೀಕವನುಾ ನ ೂೀಡು. ರಾವರ್ಾದಿ ರಾಕ್ಷಸರ ಕಾಟ್ವು ರ್ಡ ರ್ಲ್ಲಕ ಾ ಆಗುವುದಿಲಿರ್ ಿಂದು
ಪುಲಸಾನು ರ್ಕ್ಷಕುಲದ ಗ ೂೀದ ೀವರ್ನುಾ ವರಿಸ ವರ್ರವಸುವನುಾ ಪಡ ದನು. ರ್ ೈರ್ರವಣನು ಇವರ ಪುರ್ರನು,
ಅಿಂತ ಕಾಲವೂ ಗತ್ತಸದಿಂತ ಬರಹಮನಿಮಿಶರ್ ಲಿಂಕ ರ್ನುಾ ಆಳಿದುನು. ರಾಕ್ಷಸರು ಲಿಂಕ ರ್ ನ ೂೀಡಿ
ವಾಸನಪಡುತ್ತತರುರ್ಾಗ ಸುಮಾಲ್ಲಯೆೀ ಕ ೈಕಸ ರ್ನುಾ ಪ ರೀರ ೀಪಿಸ, ಮಗಳ ರಾಕ್ಷಸ ವಿಂರ್ದಲ್ಲಿ ಬರಹಮತ ೀಜದ
ಉದಭವರ್ಾಗಿ ರಾಕ್ಷಸ ಗಭಶವನುಾ ಸ ೀರಿದರ ರಾಕ್ಷಸ ವಿಂರ್ದ ಉದಾಧರರ್ಾಗುವುದ ಿಂದು ಹ ೀಳಿದನು. ಅಿಂತ ಯೆ
ಕ ೈಕಸ ರ್ೂ ವರ್ರವಸುವನುಾ ಒಲ್ಲಸಕ ೂಿಂಡು ಹೂಮಾಲ ರ್ನಿಾಕಿಾ ಸತ್ತಪತ್ತಗಳಾಗಿ ದರ್ಮುಖ ಕಿಂಭಕಣಶರ ಿಂಬ
ದ ೀರ್ಾನುದ ೀವತ ಗಳಿಿಂದಲೂ ಮರಣ ಬರಬಾರದ ಿಂದು, ಒಿಂದ ೂಿಂದು ಪಾರಣಿರ್ ಹ ಸರನುಾ ಹ ೀಳುತಾತಹ ೂೀಗಿ
ಮನುಷ್ಾರನುಾ ಕಪಿಗಳನುಾ ಮರ ರ್ು ಬಿಟ್ಟನು. ಅಿಂತ ಯೆೀ ಚರ್ುಮುಶಖನು ವರವನುಾ ಕ ೂಟಿಟದಾುನ . ಅಿಂತ ಯೆೀ
ಭೂಲ ೂೀಕವನುಾ ನ ೂೀಡು, ರಾವಣನು ಮಹಾಬಲವನ ಾ ಹ ೂಿಂದಿಕ ೂಿಂಡು ಸ ೂಕಿಾ ಮರ ರ್ುತ್ತತದಾುನ . ಮನುಷ್ಾನಿಗ
ಅವನನುಾ ಸಿಂಹರಿಸುವ ರ್ಕಿತ ಇರುವುದಿಲಿ. ನಿೀನು ನನಾ ಜ ೂತ ರ್ಲ್ಲಿ ಭೂಲ ೂೀಕಕ ಾ ಬಿಂದು ನನಗ
ಸಹಾರ್ಮಾಡ ಿಂದು ಲಕ್ಷ್ಮೀದ ೀವರ್ನುಾ ಲಕ್ಷ್ಮೀಪತ್ತರ್ು ಪಾರರ್ಥಶಸದನು. ಜಗನಾಮಯೆರ್ೂ “ಅಿಂತ ಯೆೀ ಆಗಲ್ಲ”
ಎಿಂದು ನುಡಿದಳು. ಅಿಂತ ಯೆೀ ಜಗನಾಮಯೆರ್ು ಭೂಲ ೂೀಕವನುಾ ವೀಕ್ಷ್ಸದಳು. ರಾವರ್ಾಸುರನು ಭೂಲ ೂೀಕದ
ಲಿಂಕ ರ್ಲ್ಲಿ ರ್ನಾ ದಪಶವನುಾ ತ ೂೀರುತ್ತತದುನು. ಸಾಧು, ಸಿಂರ್ರು, ರ್ಪಸಾಗಳಿಗ ದರ್ಮುಖನು ತ ೂಿಂದರ ರ್ನುಾ
ಎಿಂಬ ಧಿನಿಯೆೀ ಕ ೀಳಿಸಲೂ ತ ೂಡಗಿರ್ುತ. ಅಿಂತ ಯೆೀ ಪಾವಶತ್ತ ದ ೀವಯೆ ಜಗನಾಮಯೆರ್ನುಾ ಸಮರಿಸದಳು.
ಜಗನಾಮಯೆರ್ೂ ಪಾವಶತ್ತ ದ ೀವಗ ದರುರ್ನವರ್ುತ ನನಾನುಾ ಸಮರಿಸದ ಕಾರಣರ್ ೀನು? ಎಿಂದು ಕ ೀಳಿದಳು. ಆಗ
ನನಾ ಸಿಂತ ೂೀಷ್ಕ ಾ ಪಾರರ್ ೀ ಇಲಿ. ನಿೀನು ಪರಕಟ್ಗ ೂಿಂಡು ನನಗೂ ಅನುಗರಹಸದ . ಜಗನಾಮಯೆೀ
ಭೂಲ ೂೀಕವನುಾ ನ ೂೀಡು, ತ ರೀತಾರ್ುಗದಲ್ಲಿ ನಿನಾ ಪತ್ತರ್ು ಶರೀಹರಿರ್ು ಶರೀರಾಮನ ಿಂಬ ನಾಮದಲ್ಲಿ ಹುಟಿಟ
ಮನುಷ್ಾನಾಗಿ ಅವತಾರ ಮಾಡುತಾತನ ಿಂದು ಆದಿಲಕ್ಷ್ಮೀಪತ್ತರ್ು ಅವನನುಾ ಮಿಂರ್ರಪೂರ್ನಾದ ತಾರಕ
ಮಿಂರ್ರದಿಿಂದಲ ೀ ಸಿಂರ್ುಷ್ಟಗ ೂಳಿಸಬ ೀಕು ಎಿಂದು ನನಾ ಪತ್ತರ್ು ಶವನು ಹ ೀಳಿದಾುನ ಎಿಂದು ಪಾವಶತ್ತರ್ು
ನುಡಿದಳು. ಅಿಂತ ಯೆೀ ಜಗನಾಮಯೆರ್ು ಅದೃರ್ಾರ್ಾದಳು. ಅಿಂತ ಯೆೀ ಪಾವಶತ್ತರ್ು ಶವನು ನುಡಿದಿಂತ
ಅಿಂತ ಯೆ ರಾವಣನು ಬಿಂದು ರ್ಜ್ಞಮಿಂಟ್ಪವನುಾ ನ ೂೀಡಿದನು. ಅಲ್ಲಿ ರ್ ೈರ್ಾರಾಜರ ಲಿ ಸ ೀರಿ ದ ೀವತ ಗಳನುಾ
ಅಲ್ಲಿರುವ ಸರೀರ್ರೂ ಆ ರ್ಜ್ಞಕುಿಂಡದಲ್ಲಿ ಹಾರಿ ದಹಸಕ ೂಿಂಡರು. ಋಷಿಮುನಿಗಳನ ಾಲಿ ಕರ್ತರಿಸ ಹಾಕಿದನು.
ಬಿಂಧಿಸುವಿಂತ ತ್ತಳಿಸ ಆಜ್ಞ ಯರ್ತನು. ಅವನ ದೂರ್ರ ಲಿ ಅಪಾರ ಸಿಂಖ ಾರ್ ಸರೀರ್ರನುಾ ಲಿಂಕ ಗ ಕ ೂಿಂಡ ೂರ್ುು
ಬಿಂದಿಸಟ್ಟರು. ಇದನುಾ ತ್ತಳಿದ ಮಿಂಡ ೂೀದರಿರ್ು ಅವರನುಾ ಸಿಂತ ೈಸ ರ್ನಾ ಅಿಂರ್ುಃಪುರದ ಅರಮನ ಗ
ವಭಿೀಷ್ಣನಲ್ಲಿ ಹ ೀಳಿ ಅವನ ಒಪಿಪಗ ಪಡ ದು ರ್ನಾ ಅಿಂರ್ುಃಪುರದ ಬಿಂದಿೀಖಾನ ಗ ಗ ಕರ ದು ರ್ರುವಿಂತ ಆಜ್ಞ
ಬಿಂಧಿಸದಳು. ದಾಸರ್ರನುಾ ಕರ ದು ಅವರ ರಕ್ಷರ್ ಮಾಡಲ್ಲಕ ಾ ಹ ೀಳಿದಳು. ಅಿಂತ ಯೆೀ ರಾವಣನು ನಿಂದಿೀರ್ಾರ
ರ್ ೀದವತ್ತಯಿಂದ ಶಾಪವನುಾ ಪಡ ದು ರ್ ೈರ್ಾರಾಜರನ ಾಲಿ ರ್ನಾ ಚಿಂದರಹಾಸದಲ್ಲಿಯೆೀ ಸಿಂಹರಿಸ ರ್ನಾ
ವಮಾನವನ ಾೀರಿ ಹ ೂೀಗಿ ಮಾನಸ ಸರ ೂೀವರದಲ್ಲಿ ಕ ಳಗಿಳಿದು ಸಾಾನವನುಾ ಮಾಡಿ, ಆನಿಂರ್ರ ಅಲ್ಲಿ ಸಾಾನಕಾಾಗಿ
ಬಿಂದ ಸುಿಂದರ ದ ೀವಕನಿಾಕ ರ್ರು ರಿಂಭ , ಊವಶಶ, ತ್ತಲ ೂೀರ್ತಮರ್ನುಾ ಕಣುತಿಂಬ ರ್ುಿಂಬಿಕ ೂಿಂಡು ಅವರ ಲಿರೂ
ಕೂಡಲ ಮಾರ್ರ್ಾದರ ಿಂದು ತ್ತಳಿದು, ರ್ನಾ ಮಾಯಾವದ ಾರ್ನುಾ ಉಪಯೀಗಿಸ ಅವರನುಾ ಹಡಿರ್ಬ ೀಕ ಿಂದರೂ
ಜಲವೂ ರ್ುಿಂಬಿ ಹರಿರ್ುರ್ತಲ ಇರುವುದು. ಅಲಿಲ್ಲಿ ಕ ೀದಿಗ , ಸಿಂಪಿಗ , ನಾಗಸಿಂಪಿಗ , ಜಾಜ, ಮಲ ಿಹೂಗಳು ಅರಳಿ
ಸುರ್ಾಸನ ರ್ನ ಾ ಕ ೂಡುತ್ತತರ್ುತ. ಸರ ೂೀವರದಲ್ಲಿ ಕಮಲ, ತಾವರ ಹೂಗಳು ಅರಳಿ ಸೌಿಂದರ್ಶವನುಾ ಇಮಮಡಿಸ
ತ್ತಳಿಸದನು. ಅಿಂತ ಯೆ ರಾವರ್ಾದಿಗಳು ಆ ಸರೀರ್ರನುಾ ಹಡಿದು ಬಿಂಧಿಸದರು. ಅಿಂತ ಯೆೀ ರಾವಣನು ಎಲಿ
ಸರೀರ್ರನುಾ ದಿನ ದಿನವೂ ರ್ನಾ ಚಪಲಕ ಾ ಬಳಸ ಭ ೂೀಗಿಸದನು. ಅವರು ಸೌಿಂದರ್ಶದಿಿಂದಲೂ ಸರಸದಿಿಂದಲೂ
ಶೀಲವನುಾ ಕಳ ದುಕ ೂಳಿಲಾರದ ಯೆೀ ರ ೂೀದಿಸ ಕಣಿುೀಸುಶರುಸದರು. ಅಿಂತ ಯೆೀ “ಮಹಾಮಾಯೆೀ, ಜಗದಿಂಬ ,
ನಮಮ ಮೀಲ ನಿನಗ ಕನಿಕರವಲಿರ್ ೀ? ಈ ರಾವರ್ಾದಿಗಳಲ್ಲಿ ಬಿಂಧಿಯಾದ ನಮಮನುಾ ಬಿಡಿಸು. ನಮಮ ಶೀಲ-
ಕುಲಗಳನುಾ ಕಾಪಾಡು” ಎಿಂದು ಋಷಿಪತ್ತಾರ್ರು, ಉರ್ತಮ ಸರೀರ್ರೂ ಮೊರ ಯಟ್ಟರು. ರಾವಣನು ರ್ನಾ
ಚಾರರನುಾ ಕರ ದು ಅವರನ ಾಲಿ ಮಿಂಡ ೂೀದರಿರ್ ಅಿಂರ್ುಃಪುರದ ಅರಮನ ರ್ಲ್ಲಿೀ ಕರ ದುಕ ೂಿಂಡು ವಮಾನವನುಾ
ಲಿಂಕ ಗ ೂರ್ುು ಸ ೀರಿಸುವಿಂತ ಹ ೀಳಿದನು. ಅಿಂತ ಯೆೀ ರಾಜರಾಜರ ಲಿ ಸ ೀರಿ ಪವಶರ್ ಪರದ ೀರ್ದಲ್ಲಿ ಯಾಗವನುಾ
ಮಾಡುತ್ತತದುರು. ಇದನುಾ ತ್ತಳಿದ ರಾವಣನು ಅಲ್ಲಿ ರ್ನಾನುಚರರನುಾ ಕಳುಹಸ ರ್ಜ್ಞವನುಾ ನಾರ್ಮಾಡಿರಿ ಎಿಂದು
ನುಡಿದನು. ಅಿಂತ ಯೆೀ ಅವರ ೂಿಂದಿಗ ತಾನೂ ಹ ೂರಟ್ನು. ರಾಕ್ಷಸರು ರ್ಜ್ಞವನುಾ ರ್ಮಮ ಆರ್ುಧಗಳಿಿಂದ
ರ್ಡ ದರು. ಮಲ-ಮೂರ್ರಗಳನುಾ ವಸಜಶನ ಮಾಡಿದರು. ಈ ಪರದ ೀರ್ದಲ್ಲಿ ರ್ಜ್ಞಕಾಾಗಿ ಹವಸುನುಾ ಹಾಕಲ್ಲಕ ಾ
ಸರೀರ್ರ ಲಿರನುಾ ಲಿಂಕ ಗ ೂರ್ುು ಬಿಂಧಿಸುವಿಂತ ರ್ನಾ ಚಾರರಿಗ ಆಜ್ಞ ಇರ್ತನು. ಅಯೀಧ್ ಾಗ ಸ ೀರಿದ
ಅರಣಾಪರದ ೀರ್ವನುಾ ಹ ೂಕಿಾ ಅಲ್ಲಿ ಸೂರ್ಶವಿಂರ್ದ ಅರಣಾರಾಜನ ೂಡನ ರ್ುದಧಮಾಡಿ ಅರಣಾನನುಾ
ಸ ೂೀಲ್ಲಸದನು. ಅರಣಾನು ಮೂಚ ಶಯಾಗಿ ಬಿದುನು. ಅವನನುಾ ಕ ೂಲಿಲೂ ಹವಣಿಸದಾಗ ಮೂಚ ಶ ತ್ತಳಿದ ದುು,
“ಎಲವೀ ರಾವಣ” ಎಿಂದನು. ನಿೀನು ನಮಮ ಸೂರ್ಶವಿಂರ್ದವರಿಿಂದಲ ನಿನಗ ಮರಣವೂ ಬರಲ್ಲ ಎಿಂದು
ನುಡಿದು ಶಾಪವರ್ತನು. ಅಿಂತ ಯೆೀ ನನಾ ವಿಂರ್ಜರು ನಿನಾನುಾ ಕ ೂಲಿದ ಬಿಡುವುದಿಲಿ, ನನಾ ವಿಂರ್ಜರ ೀ ನಿನಾನುಾ
ಕ ೂಲುಿವರು ಎಿಂದು ಶಾಪವರ್ತನು. ಆ ಕ್ಷಣದಲ್ಲಿ ರಾವಣನು ಅರಣಾನನುಾ ಕ ೂಿಂದನು. ಅಿಂತ ಯೆ ಅಯೀಧ್ ಾರ್
ಅರಣಾ ಪರದ ೀರ್ರ್ ಲಿವೂ, ದಿಂಡಕಾರಣಾವೂ ರಾವಣನ ವರ್ರ್ಾಯರ್ು. ರಾವಣನು ಸಿಂಪರ್ುತ ಗಳಿಸದಷ ಟೀ
ಶಾಪವನುಾ ಪಡ ದನು.
ಅಿಂತ ಯೆೀ ಭೂಲ ೂೀಕವನುಾ ದೃಷಿಟಯಟ್ುಟ ನ ೂೀಡುತ್ತತದು ಆದಿಲಕ್ಷ್ಮೀದ ೀವರ್ು ರ್ನಾ ಗಣಗಳನುಾ ಕರ ದಳು.
ಅಿಂತ ಯೆೀ ಪರಕಟ್ಗ ೂಿಂಡ ರ್ಕ್ಷ್ಣಿರ್ು, ಮಹಾಮಾಯೆೀ ಭೂಲ ೂೀಕದಲ್ಲಿ ರಾವಣನ ದಪಶ, ಅಹಿಂಕಾರವು ಬಹಳ
ಹ ದರಿದ ಸರೀರ್ರು ನಿಮಮನುಾ ಮೊರ ಇಟ್ುಟ ಭಜಸುತ್ತತದಾುರ . ಪಾವಶತ್ತದ ೀವಗ ಶವನು ರಾಮತಾರಕ ಮಿಂರ್ರದ
ಉಪದ ೀರ್ ಮಾಡಿರುವನಿಂತ , ಅಿಂತ ಯೆೀ ಅವರೂ ರಾಮತಾರಕ ಮಿಂರ್ರವನುಾ ಜಪಿಸುತ್ತತದಾುರ . ಸರೀರ್ರಿಗೂ
ರಾವಣನಿಗ ರಸತಾಲಕ ಾ ಹ ೂೀಗಿ ಬಲ್ಲಯಡನ ರ್ುದಧ ಮಾಡ ೂೀಣರ್ ನಿಸರ್ು. ಪುಷ್ಪಕರ್ ನಿೀನು ರಸತಾಲಕ
ನಮಮನುಾ ಕರ ದ ೂರ್ಾಬ ೀಕು ಎಿಂದನು. ವಮಾನವು ರಜರ್ ಮಹಲ್ಲನಿಂತ ಕಿಂಗ ೂಳಿಸುವ ಅರಮನ ರ್ ಹತ್ತತರ
ನಿಿಂರ್ುಕ ೂಿಂಡಿರ್ು. ಅಿಂತ ಯೆೀ ಅರಮನ ರ್ು ಗ ೂೀಚರಿಸರ್ು. ಈ ಅರಮನ ರ್ ಶಲಪಚಾರ್ುರ್ಶವು ಬಹಳ
ಅಿಂತ ಯೆೀ ರಾವಣನು ಒಳಹ ೂಕಿಾ ಹ ೂೀದನು. ಹರ್ುತ ರ್ಲ ಮುಖ ಇಪಪರ್ುತ ಕ ೈಗಳನುಾ ನ ೂೀಡಿ ಇದ ೂಿಂದು
ಅಪರ್ಕುನರ್ ಿಂದು ಯಾರೂ ಮಾತಾಡಿಸಲ್ಲಲಿ. ರಾವಣನು, ಆಹಾ ಇಲ್ಲಿರುವವರ ಲಿರೂ ನಿೀಲ್ಲ ಬಣುದವರು,
ಲ ೂೀಕದವರಿಂತ ಕಾಣುವುದಿಲಿ ಎಿಂದು ಬಲ್ಲರ್ು ನುಡಿದನು. ರಾವಣನಿಗ ಬಲ್ಲರ್ ಧಿನಿರ್ನುಾ ಕ ೀಳಿ ಭರ್ರ್ಾಗಿ
ನಡುಗಿದನು. ರಾವಣನ ದ ೀಹವು ನಡುಗಿ, ಬಾಯ ರ್ುಟಿಗಳು ನಡುಗಿ ಮಾತ ಹ ೂರಡದಿಂತಾಯರ್ು. ಆದರೂ
ಧ್ ೈರ್ಶವಿಂರ್ನ ಿಂದ ೀ ತ ೂದಲ್ಲ ನಾನು ಲಿಂಕ ರ್ ರಾವನ ೀರ್ಾರ ಎಿಂದು ನುಡಿದನು. ಬಾಲಸೂರ್ಶನ ಹ ೂಳಪಿನಲ್ಲಿ
ಹ ೂಳ ದು ಮಿನುಗುವ ಬಲ್ಲಚಕರವತ್ತಶರ್ು ರಾವಣನ ಿಂಬ ಧಿೀರನ ಸಾರದ ತ ೂದಲ್ಲ ನುಡಿದ ಮಾರ್ುಗಳನುಾ ಕ ೀಳಿ
ತ ೀಜ ೂೀವಧ್ ರ್ನುಾ ಮಾಡಲು ಬಲ್ಲಚಕರವತ್ತಶರ್ು ಇಚಿಛಸಲ್ಲಲಿ. ರಾವಣನ ೀಕ ನನಾಲ್ಲಿಗ ಬಿಂದನು ಎಿಂದು ನುಡಿದು,
ರಾವರ್ಾ, ನಿೀನು ನನಾ ಬಿಂಧುವು, ನಿೀನು ನನ ೂಾಡನ ರ್ುದಧಮಾಡಿ ನನಾನ ಾ ಸ ೂೀಲ್ಲಸ ರಸಾರ್ಲವನುಾ
ವರ್ಪಡಿಸಕ ೂಳಿಲ್ಲಕ ಾ ಬಿಂದವನು ಅಲಿರ್ ೀ? ಇದು ನಿನಾ ಆಸ ಯೆೀ? ಈಗ ನಿೀನು ನನ ೂಾಡನ ರ್ುದಧವನುಾ
ಮಾಡು ಎಿಂದು ಬಲ್ಲರ್ು ನುಡಿದನು. ಆಗ ರಾವಣನು ನನಾ ಕುಲಬಾಿಂಧವರ ೂಿಂದಿಗ ರ್ುದಧರ್ ೀ? ಖಿಂಡಿತಾ
ಸಾಧಾವಲಿ ಎಿಂದು ನುಡಿದನು. ಅಿಂತ ಯೆ ಬಲ್ಲರ್ು, ರಾವರ್ಾ, ನಿನಾ ತ ೂದಲುವ ನುಡಿರ್ು ಮುದುಡಿ ಸಣುಗಾದ
ಮಖವು ಎಲಿವನುಾ ತ್ತಳಿಸದ . ನಿೀನು ನಮಮ ಕುಲಬಾಿಂಧವನು, ಅಸುರ ವಿಂರ್ದದ ೂರ ಗಳು ನನಾನುಾ
ಸ ೂೀಲ್ಲಸಲ್ಲಕ ಾ ಬಿಂದಿದಾುರ . ಆದರ ರಾವರ್ಾ, ನಾನು ರ್ುದಧಮಾಡಿ ಗ ಲುಿವುದು ನಿನಾ ಹೃದರ್ವನುಾ. ನನಾ ಪುತ್ತರ
ವರರ್ರಜಾಾಲ ರ್ನುಾ ನಿನಾ ಸಹ ೂೀದರನಿಗ ವರ್ಾಹವನುಾ ನಿೀನ ೀ ಮಾಡಿಸರುರ್ . ನನಾ ಕುಲಬಿಂಧುವನ ೂಡನ
ರ್ುದಧರ್ ೀ? ನಾನು ಜತ ೀಿಂದಿರರ್ನು ಎಿಂದ ನಿಸದರ ಇಿಂದಿರರ್ವನುಾ ಗ ಲುಿವುದು ಸಾಧಾವಲಿ. ಆದುರಿಿಂದ ನಿೀನು
ನನ ೂಾಡನ ಮಲಿರ್ುದಧವನುಾ ಮಾಡು. ಅಿಂತ ಯೆೀ ನಿೀನು ನನಾನುಾ ಗ ಲುಿರ್ ಯಾ? ಎಿಂದು ಹ ೀಳಿದನು. ರಾವಣನು
ಪದಾಥಶಗಳನುಾ ಭ ೂೀಜನವಕಿಾದನು. ಅಿಂತ ಯೆೀ ಮೂಟ , ಮೂಟ , ಧನ-ಕನಕಗಳನುಾ ದ ೀಣಿಗ ಯಾಗಿ ರಾವಣನಿಗ
ಕ ೂಟ್ುಟ ಬಿೀಳ ೂಾಟ್ಟನು. ಅಿಂತ ಯೆೀ ಬಲ್ಲಚಕರವತ್ತಶರ್ು ರಾವಣನನೂಾ ಗೌರವದಿಿಂದ ಬಿೀಳ ೂಾಟ್ಟನು. ರಾವಣನು
ಜಲಕಿರೀಡ ರ್ಲ್ಲಿ ತ ೂಡಗಿದುನು. ರಾವಣನು ನದಿತ್ತೀರಕ ಾ ಹ ೂೀಗಿ ಸಾಾನ ಮಾಡಿ ರ್ುಚಿಭೂಶರ್ನಾಗಿ ಮಳಲ
ಹ ೂೀಯರ್ು. ಇದಕ ಾ ಇದರ ಕಾರಣವನುಾ ಅರಿರ್ಬ ೀಕ ಿಂದು ರಾವಣನು ರ್ನಾ ಚಾರರನುಾ ಕರ ದು ನದಿರ್ ನ ರ ಗ
ಕಾರಣವನುಾ ಅರಿರ್ು ಬಾ ಎಿಂದು ಆಜ್ಞ ಮಾಡಿದನು. ಮಿಂತ್ತರ ಪರಹಸಾನು ರಾವಣನಲ್ಲಿಗ ಬಿಂದು, ರಾವರ್ ೀರ್ಾರ,
ಕಾತ್ತಶವೀಯಾಶಜುಶನ ರಾಜನು ರ್ನಾ ಐದುನೂರು ಕ ೈಗಳಿಿಂದ ಸುಿಂದರಿರ್ರನುಾ ಬಳಿಸ ಹಡಿದು ಮತ ತ
ಐದುನೂರು ಕ ೈಗಳಿಿಂದ ಸುಿಂದರಿರ್ರ ೂಡಗೂಡಿ ಜಲವನುಾ ಎತ್ತತ ಹಾರಿಸುತ್ತತದಾುನ . ಅಿಂತ ಯೆೀ ಜಲಪರಳರ್ವನುಾ
ನುಡಿದನು. ಜಲಪರಳರ್ವು ಸಿಂಭವಸದಿಂತ ಜಲವು ಮೀಲ ೀರಿ ಬಿಂದು ಶವಲ್ಲಿಂಗವನುಾ ಕ ೂಚಿಚಕ ೂಿಂಡು ಹ ೂೀಗಿರ್ುತ.
ರಾವರ್ಾಸುರನು ಭಿೀಕರರ್ಾಗಿ ಗಜಶನ ಮಾಡುತಾತ, ಮಾಹಷ್ಮತ್ತರ್ ನಗರ ಪರಜ ಗಳಿಗ ಕಿರುಕುಳ ಕ ೂಡಲ್ಲಕ ಾ
ರಾವಣನನುಾ ನ ೂೀಡಿ, ನಿೀನಾರು? ಇಲ್ಲಿಗ ೀಕ ಬಿಂದಿರುರ್ ? ಪರಜ ಗಳಿಗ ೀಕ ಪಿೀಡ ಕ ೂಡುರ್ ? ಎಿಂದು ಕ ೀಳಿದರು.
ಅಿಂತ ಯೆೀ ರಾವಣನು ನಾನು ರ್ುದಧ ಮಾಡುರ್ ನ ಿಂದು ಗಜಶಸದನು. ಅಿಂತ ಯೆ ಮಾಹಷ್ಮತ್ತ ಮಿಂತ್ತರರ್ು
ಕಾತ್ತಶವೀರ್ಶನಲ್ಲಿಗ ಹ ೂೀಗಿ, ದ ೂರ ಯೆೀ ರಾವರ್ಾಸುರನು ದಿಂಡ ತ್ತತ ರ್ುದಧಕ ಾ ಬಿಂದಿರುವನ ಿಂದು ತ್ತಳಿಸದನು.
ಆಗಲ ೀ ಕಾತ್ತಶವೀಯಾಶಜುಶನನು ಕೂಡಲ ೀ ಬಿಂದು ರಾವಣನನ ಾ ನ ೂೀಡಿ, ಹ ೀ ರಾವರ್ಾಸುರ, ನಿೀನ ೂಬಬ ಹರ್ುತ
ರ್ಲ ರ್ ಹುಳವು ಎಿಂದು ವಾಿಂಗರ್ಾಗಿ ನಕಿಾದನು. ಅಿಂತ ಯೆೀ ರ್ನಾ ಗದ ರ್ನುಾ ಮೀಲಕ ಾತ್ತತ ತ್ತರುಗಿಸದನು.
ಅಿಂತ ಯೆೀ ರಾವಣನು ಹ ೀ, ಕಾತ್ತಶವೀಯಾಶಜುಶನ, ನಿೀನು ಮಾಹಷ್ಮತ್ತರ್ ದ ೂರ ರ್ು. ಸಹಸರ ರ್ಲ ರ್ವನು,
ನಿೀನು ಬರಹಮನ ವರದಿಿಂದ ಕ ೂಬಿಬರುರ್ , ನಿನಾನ ಾೀ ನಾನು ಸುಲಭರ್ಾಗಿ ಸಿಂಹರಿಸಬಲ ಿನು. ಆದರ ನಿನಾ
ಅಿಂತ ಯೆೀ ದ ೀವತ ಗಳು ಬಲು ಸಿಂತ ೂೀಷ್ಪಟ್ಟರು. ಕಾತ್ತಶವೀರ್ಶನು ಗದಾಪರಹಾರವನುಾ ಕಿಂಡು ರಾವಣನು
ವಕ್ಷಸಾಲಕ ಾ ಗಧ್ ಯಿಂದ ಇರಿದನು. ರಾವಣನು ಪರಜ್ಞ ರ್ಪಿಪ ಮೂಚ ಶಹ ೂೀದನು. ಅಲ್ಲಿಗ ಬಿಂದು ಪುಲಸಾನು
ರಾವಣನನುಾ ನ ೂೀಡಿ ಮೂಚ ಶಹ ೂೀದನ ಿಂದು ತ್ತಳಿದನು. ಅಿಂತ ಯೆೀ ಮಾವನಾದ ಮಾರ್ವದಾಾ
ಎಚಚರಗ ೂಳಿಸದರು. ರಾವಣನು ಚ ೀರ್ರಿಸಕ ೂಿಂಡನು. ಅಿಂತ ಯೆೀ ಕಾತ್ತಶವೀರ್ಶನಿಗೂ ರಾವಣನಿಗೂ ಘೂೀರ
ಹ ದರಿಕ ೂಿಂಡರು ಮರ್ುತ ರಾವಣನು ಸ ೂೀಲ ೂಪಿಪಕ ೂಳಿಲ್ಲಲಿ. ಕಾತ್ತಶವೀಯಾಶಜುಶನನ ೂಡನ ಸ ರ್ ಸಲು ಮುನುಾಗಿಿ
ಆನಿಂದಿಸದರು. ಇದರಿಿಂದ ಪುಲಸಾ ಮಹಷಿಶಗ ಖ ೀದರ್ಾಗಿ ರ್ನಾ ರ್ಪಸುಗ ತ ರಳಿದನು. ಸಹಸರ ವಷ್ಶಗಳು
ಕಳ ದು ಹ ೂೀದವು. ರಾವಣನು ಬರಲ್ಲಲಿರ್ ಿಂದು ಕ ೈಕಸ ಮಿಂಡ ೂೀದರಿರ್ರಿಗ ಬಹಳ ಆರ್ಿಂಕವು, ಅಿಂತ ಯೆೀ
ಎಿಂದುಕ ೂಿಂಡು ಪುಲಸಾನು ಅಿಂತ ಯೆೀ ಮುಜುಗುರಗ ೂಿಂಡು ರಾವಣನ ವರ್ಶನ ರ್ನುಾ ಖಿಂಡಿಸ, ಕೂಡಲ ೀ
ಕೂಡಿದವನು, ನಿೀನು ಬಹಳ ಉದಾರಿರ್ು ಎಿಂದು ನಿನಾಲ್ಲಿಗ ಬಿಂದ ನು. ನಿೀನೂ ರಾವಣನನುಾ ನನಗ
ಒಪಿಪಸಬ ೀಕು ಎಿಂದು ನುಡಿದನು. ಕಾತ್ತಶವೀಯಾಶಜುಶನನು ರಾವಣನನುಾ ಪುಲಸಾನಿಗ ಒಪಿಪಸದನು. ಅಿಂತ ಯೆೀ
ರ್ಾಸದಲ್ಲಿರುವುದು ಲಿಂಕ ರ್ಲ್ಲಿ ಎಲಿರಿಗೂ ತ್ತಳಿಯರ್ು. ಕ ೈಕಸ ಮಿಂಡ ೂೀದರಿರ್ರು ಕಣಿುೀರು ಸುರಿಸದರು. ರಾಕ್ಷಸ
ಬಿಂಧುಗಳ ಲಿರೂ ವಾಥ ಗ ೂಿಂಡಿದುರು. ಎಲಿವನುಾ ಅರಿರ್ು ಪುಲಸಾನು ತಾನ ೀ ಮಾಹಷ್ಮತ್ತಗ ತ ರಳಿ
ಕಾತ್ತಶವೀರ್ಶನ ಗುಣಗಾನ ಮಾಡಿ, ರಾವಣನನುಾ ಬಿಡಿಸ ಲಿಂಕ ಗ ರ್ಿಂದುಬಿಟ್ುಟ ಹ ೂರಟ್ು ಹ ೂೀದನು. ಪುಲಸಾ
ಶಷ್ಾನು ರ್ುಖ ಮಹಷಿಶರ್ು ರಾವಣ ಚರಿರ್ರ ಶಾಸನವನುಾ ಬರ ದನು. ರಾವಣನ ಆಳಿಾಕ ಯಾದರೂ
ಸಾಧಿಸದವನು ಎನಿಸಕ ೂಳಿಬ ೀಕ ಿಂದು ರಾವಣನೂ ಕಿಶಾಿಂದ ಗ ಹ ೂರಟ್ು ಹ ೂೀದನು. ಅಿಂತ ಯೆೀ ರ್ಾಲ್ಲರ್
ಮಿಂತ್ತರರ್ು ಕಾರ ಎಿಂದು ತ್ತಳಿದು ಅವನನುಾ ಸ ಾೀಹದಿಿಂದ ಮಾರ್ನಾಡಿಸ, ರ್ಾಲ್ಲರ್ ಶೌರ್ಶ, ಸಾಹಸವನುಾ
ತ್ತಳಿದುಕ ೂಿಂಡನು. ಆಗ ಕಾರನು ನಿೀವು ಯಾರು? ಎಲ್ಲಿಿಂದ ಬಿಂದಿರುವರಿ ಎಿಂದು ಪರಶ ಾ ಮಾಡಿ ನುಡಿದನು. ಹ ೀ
ಕಾರನ ೀ, ನಾನು ರಾವರ್ ೀರ್ಾರನ ಿಂಬ ಸಾಣಶಲಿಂಕ ರ್ ದ ೂರ ರ್ು. ಕಪಿೀರ್ಾರ ರ್ಾಲ್ಲಯಿಂದಿಗ ಮಲಿರ್ುದಧವನುಾ
ಮಾಡಬ ೀಕ ಿಂದು ಕಿಶಾಿಂದ ಗ ಬಿಂದ ನು ಎಿಂದು ನುಡಿದನು. ಹಾಗ ೂೀ! ಸಾಲಪ ಸಮರ್ ತಾಳಿರಿ, ರ್ಾಲ್ಲ ನಮಮ
ದ ೂರ ರ್ು ಸಮುದರ ಸಾಾನಕ ಾ ಹ ೂೀಗಿದಾುರ . ಇನುಾ ಸಾಲಪ ಸಮರ್ದಲ್ಲಿ ಬಿಂದು ಬಿಡುತಾತರ ಎಿಂದು ಕಾರನು
ನುಡಿದನು. ಆರ್ುರದಿಿಂದ ಕೂಡಿದ ರಾವಣನು ನಾನು ರ್ಾಲ್ಲರ್ನುಾ ಅಲ್ಲಿಯೆೀ ನ ೂೀಡುತ ತೀನ ಿಂದು ಹ ೂರಟ್ು
ತ್ತಳಿದನು. ಅಿಂತ ಯೆ ರ್ಾಲ್ಲರ್ನುಾ ರ್ನಾ ಇಪಪರ್ುತ ತ ೂೀಳುಗಳಲ್ಲಿ ಹಿಂದುಗಡ ಯಿಂದ ಬಿಂಧಿಸ ಹಡಿದನು. ರ್ಾಲ್ಲರ್ು
ಸಮುದರದಲ್ಲಿ ಮುಳುಗ ೀಳಿಸದನು. ಅಿಂತ ಯೆೀ ರಾವಣನು ಸಮುದರ ಜಲವನುಾ ಕುಡಿದು, ಮೂಗು ಬಾಯ
ಕಿವಗಳಲ್ಲಿ ನಿೀರು ಒಸರಿ ಬರಲುತ ೂಡಗಿರ್ು. ಧ್ಾರಾಕಾರರ್ಾಗಿ ಸಮುದರ ಜಲವು ಹರಿಯರ್ು. ಅಿಂತ ಯೆೀ
ಗಿಂಟ್ಲು, ಬಾಯ, ಕಿವಗಳಲ್ಲಿ ಜಲವು ಸಕಿಾಕ ೂಿಂಡಿರ್ು. ಅಿಂತ ಯೆೀ ರ್ಾಲ್ಲರ್ು ಪವಶರ್ಕ ಾ ಹಾರಿದನು.
ರಾವಣಸುರನನುಾ ಹ ೂರ್ುತಕ ೂಿಂಡು ಹ ೂೀಗಿ ಕಿಷಿಾಿಂದ ಪವಶರ್ದಿಿಂದ ಮಾವನ ಮರರ್ ೀರಿ ರಾವಣನನುಾ ರ್ನಾ
ಉದಾಾನವನಕ ಾ ಕ ೈ ಬಿೀಸ ಒಗ ದನು. ಅಿಂತ ಯೆ ರ್ಾಲ್ಲ ಅರಮನ ರ್ನುಾ ಸ ೀರಿದನು. ಅಲ್ಲಿ ರ್ಡರಸಾಾನ
ಭ ೂೀಜನಗಳನುಾ ತ್ತೀರಿಸ, ಎಲ ಅಡಿಕ ರ್ನುಾ ತ್ತನುಾರ್ತ ತಾಿಂಬೂಲದ ಸವರ್ಲ್ಲಿ ಮಿಂತ್ತರ ಕಾರನನಾಾ ಕರ ದು,
ಹೀಗ ನರಳುತ್ತತರುರ್ ? ಎಿಂದು ಗ ೀಲ್ಲ ಮಾಡಿ ಮಾರ್ನಾಡಿದನು. ನಿನಾಿಂಥ ವೀರರು ಹೀಗ ನರಳುವುದ ೀ? ಎಿಂದು
ಮರ್ುತ ಮರ್ುತ ಹಾಸಾ ಮಾಡಿದನು. ರಾವರ್ಾಸುರನು ರ್ನಾ ಕೃರ್ಾಕ ಾ ನಾಚಿ, ರ್ಾಲ್ಲಯೆ, ನಿೀನು ನನಾ ಮಹಾ
ರಾವಣನು ಲಿಂಕ ರ್ನುಾ ಸ ೀರಿದನು. ಲಿಂಕ ರ್ಲ್ಲಿ ಸಾಣಶಲಿಂಕ ರ್ ಸಾವಶಭೌಮನಾದರೂ ಚಿಿಂತ ರ್ು ಪರಬಲರ್ಾಗಿ
ಅನಸೂಯೆರ್ರು ರ್ಮಮ ರ್ಮಮ ಮಕಾಳ ಕ್ ೀಮಕಾಾಗಿ ಚಿಿಂತ್ತಸುತ್ತತದುರು. ಏನು ಮಾಡಿದರ ಕ್ ೀಮರ್ಾಗುವುದ ಿಂದು
ಗೌರಿರ್ಿಂಕರನನುಾ ಪರಸನಿಾೀಕರಿಸ ಪರರ್ಾಕ್ಷ ದರುರ್ನವನುಾ ಕ ೂಟ್ುಟ ನಿೀರ್ ಲಿರೂ ರಾಮತಾರಕ ಮಿಂರ್ರವನುಾ ಜಪಿಸ,
ಲಕ್ಷ್ಮೀದ ೀವರ್ನುಾ ಪಾರರ್ಥಶಸರಿ. ನಿಮಮ ದುುಃಖ-ಕಷ್ಟಗಳು ನಿರ್ಾರರ್ ಯಾಗುರ್ತದ . ಅಿಂತ ಯೆೀ ಜಗನಾಮಯೆ
ಮಾಡಬ ೀಕು? ಎಲ್ಲಿ ಉಳಿದರೂ ರ್ಾಸಸಾಾನಕ ಾ ಅನುಕೂಲರ್ಾಗುವುದಿಲಿ. ಎಲ್ಲಿ ಹ ೂೀದರೂ ರಾವರ್ಾದಿ ರಾಕ್ಷಸರು
ಮಿಂರ್ರವನುಾ ಜಪಿಸಬ ೀಕು ಎಿಂದು ಉಪದ ೀರ್ ಮಾಡಿ ರ್ಮಾಮರ್ರಮದಲ್ಲಿ ಇಟ್ುಟಕ ೂಿಂಡರು. ಆದರೂ ರ್ಜ್ಞ
ಆಕರಿಂದನವು ನಿಲುಿತ್ತತಲಿ. ಏನು ಮಾಡಲೂ ಮಾಗಶವು ನಿಿಂರ್ುಹ ೂೀಯತ ಿಂದು ಋಷಿಗಳ ಲಿರೂ ಅವರವರ
ರಕ್ಷರ್ ಗೂ ರಾಮತಾರಕ ಮಿಂರ್ರವನುಾ ಉಪದ ೀರ್ ಮಾಡಿದರು. ಅಿಂತ ಯೆೀ ಬಾರಹಮಣರ ಲಿ ರ್ಮಮ ರ್ಮಮ
ಲಕ್ಷ್ಮೀವರರ್ವನುಾ ಮಾಡ ೂೀಣ. ಲಕ್ಷ್ಮೀನಾರಾರ್ಣರನ ಾ ಪೂಜಸ ಪಾರರ್ಥಶಸದರ ದುಷ್ಟರ ಲಿರ, ರಾಕ್ಷಸರ ಲಿರ
ಸಿಂಹಾರರ್ಾಗಿ ಲ ೂೀಕಕ್ ೀಮರ್ಾಗಿ ನಾರ್ ಲಿರೂ ಕಷ್ಟ-ದಾರಿದರಯದಿಿಂದಲೂ ಬಿಡುಗಡ ರ್ನುಾ ಪಡ ರ್ುತ ತೀರ್ . ಕಾತ್ತಶಕ
ಅರ್ಾಹಸ, ಪೂಜಸ, ಪಾರರ್ಥಶಸಬ ೀಕು. ಒಿಂದು ಮಾಸ ಪರ್ಶಿಂರ್ ಪೂಜ ಮಾಡಬ ೀಕು. ಇಿಂದು ಕಾತ್ತಶಕ ಬಹುಳ
ಮಾಡಿ, ಶ ್ೀಡಶ ್ೀಪಚಾರದಿಿಂದ ಪೂಜ ರ್ನುಾ ಮಾಡ ೂೀಣ. ಇದರಿಿಂದ ಪುರ್ರಶ ್ೀಖವು ಅಿಂರ್ಾರ್ಾಗಿ, ಧನ-
ನಾರಾರ್ಣರ ಕಲರ್ವನುಾ ಸಾಾಪಿಸ ಪೂಜಸತ ೂಡಗಿದರು. ಅಿಂತ ಯೆೀ ಶಾರವಣ ಮಾಸದಲ್ಲಿ ದುಗಾಶಲಕ್ಷ್ಮೀ
ಎಲಿರೂ ಕ್ ೀಮರ್ಾದರು.
ರಾವರ್ ೀರ್ಾರನ ಸಾಿಂಗರ್ಾದಲ್ಲಿ ಮಾಯಾವದ ಾ ದುರ್ಚಟ್ ದಿನದಿಂತ ಯೆೀ ಸಾಗಿದುವು. ವರುಣನ ಸುರಿಸುವಕ ರ್ಿಂತ
ತ್ತರುಗಾಡಲ್ಲಕ ಾ ಬಿಟ್ುಟ ಬಿಟ್ಟನು. ನಿೀವು ವಹರಿಸಕ ೂಿಂಡಿರಿ ಎಿಂದು ನುಡಿದನು. ದರ್ಮುಖನು ನಾನು ಇಲ್ಲಿರ್ವರ ಗ
ತಾಯೆೀ, ನಮಮನುಾ ರಕ್ಷ್ಸು, ನಮಮ ಗುಣಶೀಲಗಳನುಾ ಕುಲವನುಾ ಕಾಪಾಡು, ಅಯಾೀ ಅಕಟ್ಕಟ್, ವಧ್ಾರ್ನೂ
ಇನುಾ ನಮಗ ೀಕ ಈ ದುುಃಖವು? ಎಿಂದು ಲಕ್ಷ್ಮೀದ ೀವರ್ನುಾ ಕುರಿರ್ು ಧ್ಾಾನಮಾಡಿ ಮೊರ ಯಟ್ುಟ
ರ ೂೀದಿಸತ ೂಡಗಿದುರು. ಎಲ್ಲಿ ನ ೂೀಡಿದರೂ ರಾಕ್ಷರ ಕಾಟ್ವೂ ಪೃರ್ಥಿರ್ನುಾ ರ್ಾಾಪಿಸ ಮೂರು ಲ ೂೀಕದಲೂಿ
ಅರಣಾನ ಶಾಪ, ಆದರೂ ರ್ುದಧಮಾಡಿ ಜರ್ಗಳಿಸ ರಾಜಾ ರಾಜಾವನುಾ, ಪದಾತ್ತಗಳನುಾ, ಸರೀರ್ರನುಾ ವರ್ಕ ಾ
ತ ಗ ದುಕ ೂಿಂಡ ನು. ರಾಜ, ರಾಜಾ, ಐಸರಿಗಳನುಾ ಬ ೂಕಾಸ ಭಿಂಡಾರಗಳನುಾ ವರ್ಪಡಿಸ ಲಿಂಕ ಗ ಸ ೀರಿಸಕ ೂಿಂಡು,
ಆದರ ರ್ ೀದವತ್ತರ್ ಸೌಿಂದರ್ಶವೂ ಕಣಿುಗ ಕಟ್ುಟತ್ತತದ ಎಿಂದು ಕಣು ಮುಿಂದ ನಿಿಂರ್ಿಂತಾಯರ್ು. ಅದನ ಾ
ನ ನ ನ ನ ದು ಮನದಲ್ಲಿ ರ್ಲ್ಲಿೀನರ್ಾಯರ್ು. ಮಿಂದಾಕಿನಿರ್ೂ ಹರಿದು ಬರುವ ಧಿನಿರ್ು ಸರೀರ್ರ ಗ ಜ ೆಗಳ
ಕಾಣುತ್ತತದುನು. ಆಕಾರ್ದಲ್ಲಿ ಮೊೀಡಗಳು ಸರಿದು ಚಿಂದರಮನನ ಾ ಮುಚಿಚ ಜಾರಿಹ ೂೀಗುತ್ತತದು ಮೊೀಡಗಳು ಚಿಂದರನಿಗ
ಮುತ್ತತಕಿಾಹ ೂೀಗುವಿಂತ ಕಾಣುತ್ತತರ್ುತ. ಸರೀಲ ೂೀಲನಾದ ರಾವಣನಿಗ ಎಲ್ಲಿ ನ ೂೀಡಿದರೂ ಸರೀಸಾಿಂಗರ್ಾವೂ ಕಿಂಡು
ಕಿಂಗ ೂಳಿಸರ್ು. ಹ ಣಿುನ ಸಾನಿಾಧಾರ್ ೀ ಕಿಂಡು ಸಾಿಂಗರ್ಾವನ ಾ ಬರ್ಸರ್ು. ರಾವಣನಿಗ ಅಲ್ಲಿರುವ ಪರತ್ತಯಿಂದು
ಸರೀಯಾಗಿ ಕಿಂಡಿರ್ು. ಪರತ್ತಯಿಂದು ಸರೀಯೆೀ ಎಿಂದು ರಾವಣನು ಭರಮಿಸದನು. ಅವನು ಸರ ಹಡಿದ ಸರೀರ್ರು
ಅರ್ೂತ ಅರ್ೂತ ತ ೀಜ ೂೀವಧ್ ಯಿಂದ ಸೂಯದು ತ ೀಜ ೂೀಬಲವನ ಾ ಕಳ ದುಕ ೂಿಂಡಿದುರು. ಆಕಾರ್ದಲ್ಲಿ ತಾರ ರ್ರು
ಚಿಂದರನ ೂೀಲ ೈಸ ಮುಗುಳು ನಗುವಿಂತ ರಾವಣನಿಗ ಭಾಸರ್ಾಯರ್ು. ರಾವಣನು ಸರೀಸುಖದ ಸಪರ್ಶವನುಾ ಮರ್ುತ
ದಿೀಪಗಳಿಂತ ಅರ್ತರ್ುತ, ಬಳಲ್ಲ ಸಾರ್ುತಾತ, ಕಳ ಗುಿಂದಿ, ದಿಸ ಗ ಟ್ುಟ ಬಳಸ ಉಸರಾಡುತ್ತತದುರು. ಅಿಂತ ಯೆೀ
ನಡ ರ್ುತ್ತತದುಳು. ರಾವಣನು ನನಗಾಗಿ ಇನುಾ ಯಾವ ಸರೀರ್ಳಿದಾುಳ ಎಿಂದು ರ್ನಾ ಇಪಪರ್ುತ ಕಣುುಗಳಿಿಂದ
ರಿಂಭ ಯೆೀ ಕ ೂೀಲ್ಲಮಿಂಚಿನಿಂತ ರಾವಣನಿಗ ಕಾಣಿಸದಳು. ಆಗ ರಾವಣನು ಅಿಂಬರದ ರ್ತರಕ ಾ ಹಾಕಿ ರ್ನಾ ಇಪಪರ್ುತ
ತ ೂೀಳಿನಲೂಿ ರಿಂಭ ರ್ನುಾ ಹಡಿದು ಬಿಗಿದಪಿಪ ಕ ಳಗಿಳಿಸದನು. ಆಗ ರಿಂಭ ರ್ ರಾವರ್ಾಸುರ, ನನಾನುಾ ಬಿಟ್ುಟ
ಬಿಡು, ನಾನು ನನಾ ಪ ರೀರ್ಸ ನಳಕೂಬರನಲ್ಲಿಗ ಹ ೂೀಗಬ ೀಕು. ಕುಬ ೀರ ಪುರ್ರ ನಳಕೂಬರನಲ್ಲಿಗ ಹ ೂೀಗುರ್ ನು.
ನನಾನುಾ ಬಿಟ್ುಟ ಬಿಡು ಎಿಂದು ರಾವಣನನುಾ ಪಾರರ್ಥಶಸದಳು. ರಾವಣನು ಬಿಗಿಯಾಗಿ ಹಡಿದು ರಿಂಭ ನಿನಾನುಾ
ಬಿಡುವುದಿಲಿ. ಆಹಾ, ನಿೀನ ೀಷ್ುಟ ಸುಿಂದರಿ! ಬ ಳಿಿರ್ ಹೂಗುಚಛವಟ್ುಟ ನಿೀಲ ಸ ರಗಿನ ಪಿತಾಿಂಬರವನುಾಟ್ುಟ
ಕ ೂರಳಲ್ಲಿ ಬಿಂಗಾರದ ನಗಗಳು, ಅದಕ ಾಲಿ ಒಪುಪವ ಕುಪುಪಸ, ವಜರ-ರ್ ೈಡೂರ್ಶ, ನವರರ್ಾ ಹಾರ ಕರಗಳಲ್ಲಿ
ಹ ೂಳ ರ್ುವ ವಜರ-ರ್ ೈಡೂರ್ಶ, ಬಿಂಗಾರ ರತಾಾದಾಲಿಂಕಾರ ಕಿಂಕಣ ತ ೂೀಳಬಿಂದಿ ಸ ೂಲಲ್ಲಿ ರ್ೃಿಂಗಾರದ ಬ ೂಟ್ುಟ
ಮುಡಿರ್ಲ್ಲಿ ಬಿಂಗಾರದ ಜಡ ನ ತ್ತತ ಸಿಂಗಾರ, ಆಹಾ ಇಿಂರ್ಹ ದ ೀವಲ ೂೀಕದ ಸುಿಂದರಿರ್ನುಾ ಚುಿಂಬಿಸ
ಕಿರೀಡಿಸದ ಹ ೂರರ್ು ಬಿಡಲು ಸಾಧಾವಲಿ. ಎಲವೀ ರಾವರ್ಾ, ಈ ಶರೀಿಂಗಾರರ್ ಲಿವೂ ನಳಕೂಬರನಿಗಾಗಿ, ಅವನ
ನಿನಗ ಸಹ ೂೀದರನ ಪುರ್ರನು. ನಾನು ನಳಕೂಬರಲ್ಲಿಗ ಹ ೂೀಗಲ ೀಬ ೀಕು ಎಿಂದು ಅರ್ುತ ಪಾರರ್ಥಶಸದಳು.
ರಿಂಭ ರ್ು ಎಷ ಟೀ ಯಾಚಿಸದರೂ ರಾವಣನು ಲಕ್ಷಯಕ ಾ ತ ಗ ದುಕ ೂಳಿದ ೀ ರ್ನಾ ವರ್ಕ ಾ ತ ಗ ದುಕ ೂಿಂಡನು.
ರಿಂಭ ರ್ಲ ಿೀ ಕಿರೀಡಿಸದನು. ಸೂಯೀಶದರ್ವು ಕಿಂಡು ರಾವಣನು ಎಚ ಚದುು ರಿಂಭ ರ್ನುಾ ಬಿಟ್ುಟ, ನಿೀನು ಇನ ಾಲ್ಲಿಗ
ಹ ೂೀಗುತ್ತತಯೀ ಅಲ್ಲಿಗ ಹ ೂೀಗು ಎಿಂದು ನುಡಿದನು. ರಿಂಭ ರ್ು ನಳಕೂಬರನಲ್ಲಿಗ ಹ ೂೀಗಿ ನಡ ದ ಸಿಂಗತ್ತರ್ನುಾ
ರಾವಣನನುಾ ನ ೂೀಡಿ ರಾವಣ, ನಿೀನು ಅನುಮತ್ತ ಇಲಿದ ಯೆ, ಸರೀರ್ರ ಸಿಂಪೂಣಶ ಅನುಮತ್ತ ಪಡ ರ್ದ ಯೆ
ನಿೀನು ನಿನಾ ಕಾಮಾಿಂಧ ಕಾಮರ್ೃಷ್ಗ ಭ ೂೀಗಿಸಕ ೂಿಂಡರ ನಿನಾ ರ್ಲ ಯೆೀ ಸಾವರ ಹ ೂೀಳಾಗಿ ಹ ೂೀಗಲ್ಲ ಎಿಂದು
ನಳಕೂಬರನು ಶಾಪವನುಾ ಕ ೂಟ್ಟನು. ಇದನುಾ ಕ ೀಳಿದ ರಾವಣನು ನನಗ ಪರಮಶವನು ನಿನಾ ರ್ಲ ರ್ು ಎಷ ಟೀ
ಸಲ ಕಡಿದು ಹ ೂೀದರೂ ಮತ ತ ಕೂಡಿಕ ೂಳಿಲ್ಲ ಎಿಂದು ವರವನ ಾ ಕ ೂಟಿಟದಾುನ . ನಿನಾ ಶಾಪವು ನನಾ ರ್ಲ ಗ
ತಾಗುವುದಿಲಿ. ಎಿಂಥವರ ೀ ಆದರೂ ಬರಹಮ ರುದರರು ರ್ಲ , ಕರಗಳು ಕಡಿದರ ಮತ ತ ಕೂಡಿಕ ೂಳಿಲ್ಲ ಎಿಂದು
ವರವನುಾ ಕ ೂಟಿಟದಾುರ ಎಿಂದು ರಾವಣನು ನುಡಿದನು. ಅಿಂತ ಯೆ ರ್ನಾ ಚಾರರನುಾ ಕರ ದು ಬಿಂಧಿರ್ರಾದ ಎಲಿ
ಅಿಂತ ಯೆೀ ರಾವರ್ ೀರ್ಾರನು ರ್ನಾ ಬಹುದ ೂಡಡ ಪಡ ಯಿಂದಿಗ ಪುಷ್ಪಕ ರಥ ಐರಾವರ್ವನ ಾೀರಿ ಅಮರಾವತ್ತರ್ನುಾ
ಪೂಣಶಸುಖವನುಾಿಂಡು ಅನುಭವಸುತ್ತತದುರು. ಆಗ ಲಿಂಕ ಯಿಂದ ಹ ೂರಟ್ ರಾವರ್ ೀರ್ಾರನನುಾ ರ್ನಾ ಬಹುದ ೂಡಡ
ಪಡ ಯಿಂದಿಗ ಅಮರಾವತ್ತರ್ನುಾ ಮುತ್ತತಗ ಹಾಕಿ ದಾಳಿ ಮಾಡಿದನು. ಇಿಂದಾರದಿದ ೀವತ ಗಳ ಲಿ ಭರ್ಗ ೂಿಂಡರು.
ರಾವರ್ಾಸುರನ ಕಾಟ್ವು ಇಲ್ಲಿರ್ೂ ಬಿಂರ್ಲಿ, ಇಲ್ಲಿರ್ವರ ಗೂ ದ ೀವಲ ೂೀಕವೂ ಕ್ ೀಮರ್ಾಗಿರ್ುತ. ಬರಹಮದ ೀವನ
ಇಲಿರ್ ಿಂದು ದ ೀರ್ ೀಿಂದರನ ಅರಿತ್ತದುನು. ಆದರ ರಾವರ್ ೀರ್ಾರನು ತಾನ ೀ ತಾನಾಗಿ ರ್ುದಧಮಾಡಲ್ಲಕ ಾ ಬಿಂದಾಗ
ಎಷ ಟೀ ಬಲ್ಲಷ್ಾ ರಾಕ್ಷಸನಾದರೂ ರ್ುದಧ ಮಾಡುವುದು ಕರ್ಶವಾರ್ ೀ ಆಗಿದ . ಆದುರಿಿಂದ ರ್ುದಧ ಮಾಡಲ ೀಬ ೀಕ ಿಂದು
ಇಿಂದಾರದಿ ದ ೀವತ ಗಳು ನಿಶ ೈಸದರು. ದ ೀರ್ ೀಿಂದರನ ಆಜ್ಞ ರ್ಿಂತ ದ ೀವತ ಗಳ ಲಿರೂ ಸಮರಕ ಾ ಸದಧರಾದರು.
ಬಹಳ ಸಿಂಖ ಾರ್ಲ್ಲಿ ದ ೀವತ ಗಳು ಸ ೈನಾಸದಧತ ರ್ನುಾ ಮಾಡಿ ದ ೀವತ ಗಳ ಲಿರೂ ಬಹು ವಧದಲ್ಲಿ
ಈಶಾನಾನಾದ ಶವನು, ಭಕತನಿಗ ಮುನಿದು ಶವನು ರ್ುದಧ ಮಾಡುವುದು ಸರಿರ್ಲಿರ್ ಿಂದು ಸುಮಮನಾದನು.
ರ್ ೈರ್ರವಣನು ಬಹಳ ಹಿಂದ ಯೆೀ ರ್ಿಂದ ವರ್ರವಸುವು ಸಹ ೂೀದರನ ೂಡನ ರ್ುದಧ ಮಾಡಬಾರದು ಎಿಂದು
ಹ ೀಳಿರುವನ ಿಂದು ಸುಮಮನಾದನು. ಅಿಂತ ಯೆೀ ರ್ ೈರ್ರವಣನೂ ರ್ಿಂದ ಮಾರ್ನುಾ ಪಾಲ್ಲಸ ಶರಸಾವಹಸದನು.
ದರ್ಮುಖನ ೂಿಂದಿಗ ರ್ದಧ ಮಾಡತ ೂಡಗಿದನು. ರ್ುದಧ ಮಾಡುರ್ತ ಎರಡು ದರ್ಕಗಳು ಕಳ ಯರ್ು. ದರ್ಮುಖನು
ವರುಣನೂ ಸ ೂೀರ್ು ಹ ೂೀದನು. ರಾವಣನಿಗ ಸ ೂೀಲ ಿಂಬುದ ೀ ಇಲಿ. ಇಿಂದರನ ಪುರ್ರ ಜರ್ಿಂರ್ನೂ
ಕಣಮರ ಯಾದನು. ಇಿಂದರನು ರ್ನಾವರ ೂಿಂದಿಗ ಸ ೀರಿಕ ೂಿಂಡು ರ್ುದಧದಲ್ಲಿ ನಿರರ್ನಾದನು. ಮಹ ೀಿಂದರ, ಅಗಿಾ,
ವರುಣ, ರ್ಾರ್ು ದರ್ಮುಖನ ಸಿಂಗಡ ರ್ುದಧ ಮಾಡುತ್ತತದುರು. ಯಾರು ಸ ೂೀಲಲ್ಲಲಿ. ಭೂಲ ೂೀಕದಲ್ಲಿ ಬಹಳ
ಋಷಿಮುನಿಗಳು, ದ ೀವತ ಗಳಿಗ ಯಾಗ-ರ್ಜ್ಞಗಳನೂಾ ಮಾಡಿ ಹವಸುನುಾ ಕ ೂಟ್ುಟ, ದ ೀವತ ಗಳನುಾ ಪಾರರ್ಥಶಸ,
ಮಿಂಡ ೂೀದರಿರ್ು ಮಹಾತ್ತವರತ ರ್ು, ಪುರ್ರನನುಾ ರ್ುದಧದಲ್ಲಿ ಗ ದುುಬಾರ ಿಂದು ಹರಸದಳು. ಮೀಘನಾದನು
ಸಾಗಶವನ ಾೀರಿ ರ್ಿಂದ ರ್ ಒತ್ತತನಲ್ಲಿ ನಿಿಂರ್ು ಇಿಂದಾರದಿ ದ ೀವತ ಗಳ ೂಿಂದಿಗ ರ್ುದಧಕ ಾ ತ ೂಡಗಿದನು. ದ ೀವತ ಗಳು
ಬಲರ್ಕಿತರ್ು ಕಡಿಮಯಾಗಿ ದ ೀವತ ಗಳು ಒಬಬರಾಗಿ ಸ ೂೀರ್ು ಕಾಲ ತಗ ರ್ಲು, ಇಿಂದರನ ೀ ಮೀಘನಾದನನುಾ
ಎದುರಿಸದನು. ಇಿಂದರನು ನಾನ ಸ ೂೀಲಬ ೀಕಾಗಿ ಬರುವುದ ೀ ಎಿಂದು ಚಿಿಂತ ಮಾಡುರ್ಾಗ, ಏಕಾದರ್ರುದರರು,
ಬ ಳ ಸದರು. ರ್ಕ್ಷರು, ಕಿನಾರರು ಧ್ ೈರ್ಶ ರ್ುಿಂಬಿದರು. ರಾವಣನು ವರುಣಲ ೂೀಕಕ ಾ ಹ ೂೀಗಿ ರ್ುದಧ
ಮಾಡತ ೂಡಗಿದನು. ಬಹಳ ವಷ್ಶಗಳವರ ಗೂ ಕಾದಾಡಿ ವರುಣದ ೀವನ ಾೀ ಸ ೂೀಲ್ಲಸದನು. ವರುಣ ಪುರ್ರರ ಲಿರೂ
ಸ ೂೀರ್ು ಮೂಚ ಶಹ ೂೀದರು. ವರುಣ ಲ ೂೀಕದಲ್ಲಿರುವ ರತಾಾಭರಣಗಳನುಾ ಬ ೂಕಾಸ ಭಿಂಡಾರಗಳನುಾ ಮೂಟ
ಮೂಟ ಕಟಿಟಕ ೂಿಂಡು ರ್ನಾ ಪುಷ್ಪಕ ವಮಾನದಲ್ಲಿಟ್ುಟ ಅಲ್ಲಿರುವ ನಾಗಕನಿಾಕ ರ್ರನುಾ ದ ೀವ ಕನಿಾಕ ರ್ರನುಾ
ದ ೈರ್ಾಕನಿಾಕ ರ್ರನುಾ ಕರ ದು ರ್ಿಂದು, ರ್ನಾ ವಮಾನದಲ್ಲಿ ಬಿಂಧಿಸ, ಮಾರ್ ಕವಚದಿಿಂದ ಎಲಿರನೂಾ ಬಿಂಧಿಸ,
ರ್ನಾ ಚಾರಕರನುಾ ಕರ ದು, ಈ ಸಿಂಪರ್ತನುಾ ಲಿಂಕ ರ್ಲ್ಲಿಳಿಸ, ಈ ಸರೀರ್ರನುಾ ಬಿಂದಿಖಾನ ರ್ಲ್ಲಿ ಬಿಂಧಿಸುವಿಂತ
ತ್ತಳಿಸದನು. ಅಿಂತ ಯೆೀ ನಡ ರ್ಲು ಮಿಂಡ ೂೀದರಿಯೆೀ ಆ ಸರೀರ್ನಿಾಳಿಸಕ ೂಿಂಡು ರ್ನಾಿಂರ್ಪುರದ ಸೌಧದಲ್ಲಿ
ದರುರ್ನವನುಾ ಕ ೂಟ್ುಟ, ಇಲ್ಲಿಗ ಬಿಂದು ನನಾನುಾ ಸುತತ್ತಸಲು ನಿಮಗ ಸ ೂೀಲು ಒದಗಿ ಬಿಂದಿರುವುದ ಅಥರ್ಾ
ಯಾವ ಕಾರಣಕ ಾ ನನಾನುಾ ಸುತತ್ತಸದಿುೀರಿ ಎಿಂದು ಕ ೀಳಿದನು. ನಾರದಾದಿ ಇಿಂದರದ ೀವತ ಗಳು-ರ್ಿಂದ ಯೆೀ, ನಿೀನ ೀ
ನಮಮನ ಾಲಿ ಸಲಹಬ ೀಕು. ಸಾಣಶಲಿಂಕ ರ್ ರಾಕ್ಷಸ ಸಾವಶಭೌಮ ರಾವರ್ ೀರ್ಾರ ರಾಕ್ಷಸಾದಿಗಳು ಅಮರಾವತ್ತರ್
ಎಲಿ ಪಟ್ಟವನೂಾ ಮುತ್ತತಗ ಹಾಕಿ ವರ್ಪಡಿಸಕ ೂಿಂಡಿದಾುರ . ನಾರಾರ್ಣನ , ನಿೀನ ೀ ನಮಮ ಮೊರ ರ್ನುಾ ಆಲ್ಲಸ,
ನಮಮಲಿರನೂಾ ರಕ್ಷ್ಸು ರಕ್ಷ್ಸ ಿಂದರು. ಅಿಂತ ಯೆ ರಾಮ ರಾಮ ನಾರಾರ್ಣನ ಿಂದು ಸುತತ್ತಗ ೈದರು. ಅಿಂತ ಯೆೀ
ಲಕ್ಷ್ಮೀದ ೀವರ್ು-ಸಾಾಮಿೀ, ರಾವರ್ ೀರ್ಾರನು ಬರಹಮನನುಾ ಕುರಿರ್ು, ಅಿಂತ ಯೆ ರುದರನನುಾ ಕುರಿರ್ು ರ್ಪಸುನಾಾಚರಿಸ
ಪರಸನಿಾೀಕರಿಸಕ ೂಿಂಬನ ಿಂದು ಶವಸತ್ತರ್ು ಪಾವಶತ್ತರ್ು ತ್ತಳಿಸದಿಂತ ಯೆೀ ರಾವಣನನುಾ ಸಾಮಾನಾರು ವಧ್
ಮಾಡಲು ಸಾಧಾವಲಿರ್ ಿಂದು ಪತ್ತರ್ಲ್ಲಿ ತ ೂೀಡಿಕ ೂಿಂಡಳು. ಅಿಂತ ಯೆೀ ಲಕ್ಷ್ಮೀಪತ್ತರ್ು ಇಿಂದಾರದಿದ ೀವತ ಗಳಿಗ
ಪರಸನಾನಾಗಿ ನಿಿಂರ್ು ನಿನಾ ಅಭಿಷ್ಟರ್ ೀನ ಿಂದು ಕ ೀಳಿದಾಗ, ನನಗ ದ ೀರ್ಾನುದ ೀವತ ಗಳಿಿಂದಲೂ, ನ ಲದಲ್ಲಿ
ಹರಿದಾಡುವ ನಾಲುಾಕಾಲ್ಲನಲ್ಲಿ ಓಡುವ ಯಾವ ಪಾರಣಿಯಿಂದಲೂ ಮರಣ ಬರಬಾರದ ಿಂದು ವರವನುಾ
ಪಡ ದುಕ ೂಳುಿರ್ಾಗ ಒಿಂದ ೂಿಂದ ಸಾಲ್ಲನಲ್ಲಿರುವ ಪಾರಣಿಗಳ ಹ ಸರನುಾ ಹ ೀಳಿದನಿಂತ . ಆದರ ಮನುಷ್ಾರ ಮರ್ುತ
ಮಿಂಗಗಳ ಹ ಸರನುಾ ಮರ ತ್ತರುವನಿಂತ . ಅಿಂತ ಯೆೀ ದ ೀವತ ಗಳನುಾ ತ್ತರಮೂತ್ತಶಗಳು ಮರ್ುತ ಯಾವ
ದ ೀವತ ಗಳು ಕಪಿಗಳಾಗಿ ಹುಟಿಟ, ಮನುಕುಲದಲ್ಲಿ ಹುಟಿಟ ನನಗ ಸಹಾರ್ ಮಾಡಿರಿ ಎಿಂದು ವರವನಿಾರ್ತನು.
ಅಿಂತ ಯೆ ಇಿಂದಾರದಿ ದ ೀವತ ಗಳು ಮನುಷ್ಾ ಮರ್ುತ ಕಪಿಗಳು ಮಾರ್ರ ರಾವಣನುಾ ಕ ೂಲಿಲು ಸಾಧಾರ್ಾಗುರ್ತದ .
ಸಾಧ್ಾರಣ ಮನುಷ್ಾ ಮರ್ುತ ಕಪಿಗಳನುಾ ರಾಕ್ಷಸರು ಭಕ್ಷ್ಸ ಉದರ ಪ್ೀಷ್ರ್ ಮಾಡಿಕ ೂಳುಿತಾತರ ಎಿಂದು
ತ್ತಳಿದರು. ಅಿಂತ ಯೆೀ ಇಿಂದಾರದಿ ದ ೀವತ ಗಳ ಲಿರೂ ಕಪಿಗಳಾಗಿ ಹುಟಿಟರಿ ಎಿಂದು ಹರಸ ವರವನುಾ ಕ ೂಟ್ಟನು.
ಅಿಂತ ಯೆ ಜಗನಾಮಯೆೀ, ಸಾಾಮಿ, ನಿೀವು ನನಾನುಾ ಸಹ ನಿಮಮ ಸಿಂಗಡದಲ್ಲಿ ಪೃರ್ಥಿಗ ಕರ ದುಕ ೂಿಂಡು
ಹ ೂೀಗಬ ೀಕು. ಅಲ್ಲಿಗ ಮುಟಿಟದಾಗ ಅಲ್ಲಿರ್ ಭವಷ್ಾವನುಾ ಕುರಿರ್ು ವಚಾರ ಸಿಂಗರಹಸ ಆಮೀಲ ಯಾವ ರಿೀತ್ತ
ನಿನಗ ಸಹಾರ್ ಮಾಡಲು ಯಾವ ರೂಪದಲ್ಲಿರಬ ೀಕ ಿಂಬುದನುಾ ಆಲ ೂೀಚಿಸುತ ತೀನ ಎಿಂದು ನುಡಿದಳು. ನಿೀವು
ಜನಮವನ ಾ ಎರ್ತಬ ೀಕಲಿರ್ ೀ? ಮನುಷ್ಾರಿಗ ರಾಕ್ಷಸವಧ್ ರ್ೂ ಕಷ್ಟರ್ಾಗುರ್ತದ . ಆದುರಿಿಂದ ನಾನು ಜಗನಾಮಯೆೀ
ಪೃರ್ಥಿಗ ಬರುತ ತೀನ ಎಿಂದು ನುಡಿದು ಸುಮಮನಾದಳು. ಸುದರ್ಶನಧ್ಾರಿ ಮಹಾವಷ್ುುದ ೀವರು ‘ಹಾಗ ಆಗಲ್ಲ’
ಎಿಂದು ನುಡಿದರು. ಅಿಂತ ಯೆೀ ರ್ಿಂಖಚಕರ ಗಧ್ ರ್ನುಾ ಪಿಡಿದು ಸಾಾಮಿೀ, ಎಿಂದು ರ್ನಾನ ಾೀ ಪೂಜಸುತ್ತತರುವ
ರ್ಕ್ಷನ ೂಬಬನನುಾ ಕರ ದು, ನಿೀನು ನಮೊಮಿಂದಿಗ ಪೃರ್ಥಿಗ ಬರಬ ೀಕ ಿಂದು ಹರಸ ಆಜ್ಞ ಇರ್ತನು. ಅಿಂತ ಯೆ
ಲಕ್ಷ್ಮೀದ ೀವರ್ು, ಸಾಾಮಿ ನಾನು ಸರ್ರಿೀರದಿಿಂದಲ ೀ ಭೂಲ ೂೀಕಕ ಾ ಬಿಂದು ನಿಮಮನ ಾ ವರಿಸುತ ತೀನ ಎಿಂದು
ನುಡಿದು, ಅಪಪರ್ ರ್ನುಾ ಪಡ ದಳು. ಅಿಂತ ಯೆೀ ವಷ್ುುದ ೀವನು ಹಿಂದ ರ್ನಾ ಚಕರವನುಾ ರಾಕ್ಷಸವಧ್ ಗ
ಉಪಯೀಗಿಸದಾಗ, ಚಕರರ್ ೀ ಹ ೂೀಗಿ ರಾಕ್ಷಸರನುಾ ಸವರಿ, ರಾಕ್ಷಸರನ ಾ ಹ ದರಿಸ, ರಾಕ್ಷಸರ ಲಿ ಅವರ್ುಕ ೂಿಂಡ
ಮೀಲ , ವಷ್ುುದ ೀವನಲ್ಲಿಗ ಬಿಂದು, ರ್ನಿಾಿಂದಲ ರಾಕ್ಷಸ ಸಿಂಹಾರರ್ಾಯತ ಿಂದು ಮಹಾಗವಶವನ ಾ ತ ೂೀರಿಸದಾಗ,
ಹಾಗಾದರ ನಿೀನು ಭೂಲ ೂೀಕದ ರಾಜವಿಂರ್ದಲ್ಲಿ ಜನಿಮಸು ಎಿಂದು ನುಡಿದು ಹರಸದುನು. ಅಿಂತ ಯೆೀ ಇಿಂದು
ಅಿಂಗ ೈರ್ಲ್ಲಿ ಧರಿಸ, ರ್ಿಂಖ-ಚಕರ-ಗದಾ-ಪದಮಗಳ ೀ ನಿೀರ್ ಲಿರೂ ಪೃರ್ಥಿರ್ಲ್ಲಿ ನನಾ ಸಹ ೂೀದರರಾಗಿ ಜನಿಮಸ,
ಅಿಂತ ಯೆ ದ ೀವಲ ೂೀಕದಲ್ಲಿ ಇಿಂದಾರದಿ ದ ೀವತ ಗಳು ರಾವಣನ ೂಿಂದಿಗ ರ್ುದಧಕ ಾ ತ ೂಡಗಿದರು. ಈ ರ್ುದಧದಲ್ಲಿ
ರಾವಣನು ರ್ಮನನ ಾ ಹುಡುಕಿ ರ್ಮನ ೂಿಂದಿಗ ರ್ುದಧಕ ಾ ತ ೂಡಗಿದನು. ಬಹಳ ಪರಖಾಾರ್ರ್ಾದ ಬಹುದ ೂಡಡ
ರ್ುದಧರ್ ೀ ಪಾರರಿಂಭಗ ೂಿಂಡಿರ್ು. ಆದರ ನಾರದರ ೀ ರ್ಮನಲ್ಲಿಗ ಹ ೂೀಗಿ, ರಾವಣನು ಬಹುಸಿಂಖಾಾರ್ ಬಲದಿಿಂದ
ಕೂಡಿ ರ್ುದಧಕ ಾ ಬರುತ್ತದಾುನ ಎಿಂದು ತ್ತಳಿಸದುರು. ಅಿಂತ ಯೆೀ ಮುನ ಾಚಚರಿಕ ರ್ನುಾ ಕ ೂಟಿಟದುರು. ರಾವರ್ಾಸುರನು
ಶವನನುಾ ಧ್ಾಾನ ಮಾಡಿ, ಪೂಜ ಮಾಡಿ, ಅಚಿಶಸ, ರ್ನಾ ಸಕಲ ಸ ೈನಾದ ೂಿಂದಿಗ ರ್ಮಪುರಕ ಾ ಹ ೂೀಗಿದುನು.
ಚಿರ್ರಗುಪತರು ರ್ಮನ ಆಜ್ಞ ರ್ಿಂತ ಪಾಪ ಮಾಡಿದವರನುಾ ದಿಂಡಿಸುತ್ತತದುರು. ಅವರವರ ಪಾಪಕ ಾ ರ್ಕಾಿಂತ
ಹ ೂಡ ದರೂ, ಬಿಸಯೆೀರಿ ಕುದಿ ಕುದಿದು ಹಾರುವ ತ ೈಲದಲ್ಲಿ ಹಾಕಿ ಏಳಿಸ ಹಾಕಿ ಕ ಿಂಪಗ ಕಾಸ ಬಿಸಯೆೀರಿದ
ರ್ಮಭಟ್ರ ೀ, ಯಾರಿಗ ಆಗಲ ೀ ಇಷ ೂಟಿಂದು ಶಕ್ ಕ ೂಡಬ ೀಡಿರಿ, ಅಯಾೀ ಅಕಟ್ಕಟ್ ಎಿಂದು ಕನಿಕರದಿಿಂದ
ರ್ಮಮ ಪಾಲ್ಲನ ದ ೀವರ ಿಂದು ಕ ೂಿಂಡಾಡಿದರು. ಅಿಂತ ಯೆೀ ರ್ಮಭಟ್ರು, ರಾವಣನು ಪಾಪಾರ್ಮರನುಾ ಶಕ್ಷ್ಸದ
ಕಾರಣಕ ಾ ಬ ನಾಟಿಟ ಧನಸುು-ಬಾಣಗಳಿಿಂದ ಹ ೂಡ ರ್ುತಾತ ಬಾಣ ಹೂಡಿಕ ೂಿಂಡು ನಮಮನುಾ ಅಟಿಟಸಕ ೂಿಂಡು
ಬರುತ್ತತದಾುನ ಿಂದು ರ್ಮನಿಗ ಹ ೀಳಿದರು. ರ್ಮನು ಕ ೂರೀಧ್ ೂೀನುಮಖನಾಗಿ ರಾವಣನ ೂಿಂದಿಗ ರ್ುದಧಕ ಾ
ತ ೂಡಗಿದನು. ರಾವಣನಿಗೂ ರ್ಮನಿಗೂ ಘೂೀರ ರ್ುದಧವು ನಡ ಯರ್ು. ರಾವಣನ ಪುಷ್ಪಕ ವಮಾನವು ರ್ುಿಂಡು
ವಮಾನವನುಾ ರ್ುಿಂಡು ಮಾಡಿದ ರ್ಮನನುಾ ನ ೂೀಡಿ ದರ್ಮುಖನು ಹಲುಿ ಕಡಿದು, ಕ ೂರೀಧ್ ೂೀನುಮಖನಾಗಿ,
ಕ ೂೀಣವು ರ್ನಾ ಲ ೂೀಕವನ ಾ ಬಿಟ್ುಟ ಸರ್ಾಲ ೂೀಕಕ ಾ ತ ರಳಿರ್ು. ಅದರ ಜ ೂತ ರ್ಲ್ಲಿಯೆೀ ರ್ಮನು ಸರ್ಾ ಲ ೂೀಕಕ ಾ
ದ ೀವತ ಗಳ ಲಿರೂ ಸರ್ಾಲ ೂೀಕಕ ಾ ಹ ೂೀಗಿ ಬರಹಮನನುಾ ಕಿಂಡು ನಡ ರ್ುತ್ತತರುವ ಸಿಂಗತ್ತಗಳನುಾ ಹ ೀಳಿದರು.
ಹ ೀಳಿದನು. ಅಿಂತ ಯೆ ಮತ ೂತಮಮ ಬ ೀಡಿಕ ೂಿಂಡನು. ಬರಹಮರ್ಾಕಾವನುಾ ಗೌರವಸ ರ್ಮನು ಕಾಲ ದಿಂಡವನ ಾೀ
ಬಿಸಾಡಿ ಸರ್ಾ ಲ ೂೀಕವನ ಾೀ ಸ ೀರಿಕ ೂಿಂಡು ಅಲ ಿ ಮಾರ್ರ್ಾದನು. ರ್ಮನ ೀ ನನಗ ಹ ದರಿ ಓಡಿಹ ೂೀದನ ಿಂದು
ತ್ತಳಿದ ದರ್ಮುಖನು ಮುಿಂದಿನ ರ್ುದಧಕ ಾ ತ ೂಡಗಿಕ ೂಿಂಡನು. ದ ೀರ್ ೀಿಂದರನಿಗೂ-ರಾವಣನಿಗೂ ಘೂೀರ ರ್ುದಧರ್
ನಡ ರ್ತ ೂಡಗಿರ್ು. ದ ೀರ್ ೀಿಂದರನ ಸ ೈನಾದಲ್ಲಿದು ಗಿಂಧವಶರು ಮೂಚ ಶಹ ೂೀದರು. ಕಿನಾರರೂ ಅಸು ನಿೀಗಿದರು.
ಮೃರ್ದ ೀಹಗಳ ರಾಶಯೆ ಆಯರ್ು. ಹರ್ುತ ವಷ್ಶ ಒಿಂದು ದರ್ಮಾನ ವಷ್ಶಗಳು (ದರ್ಪವಶ) ಇಿಂದರನ ೂಿಂದಿಗ
ಘೂೀರ ರ್ುದಧವು ನಡ ದರೂ ರಾವಣನ ಸ ೈನಿಕರಾಗಲ್ಲ ದ ೀರ್ ೀಿಂದರನ ಸ ೈನಿಕರಾಗಲ್ಲ ಸ ೂೀಲಲ್ಲಲಿ. ಕ ಲವೂ
ಮಿಂದಿ ಸ ೈನಿಕರು ಎರಡು ಕಡ ರ್ಲ್ಲಿ ಅಸು ನಿೀಗಿದುರು. ಎಲ ಿಲ್ಲಿ ನ ೂೀಡಿದರೂ ಮೃರ್ದ ೀಹಗಳು, ರಕತದ ೂೀಕುಳಿರ್ು
ಹರಿದಿರ್ುತ. ಇದನ ಾಲಿ ದೂರದಿಿಂದಲ ೀ ಕಿಂಡು ರಾವರ್ಾಸುರನು ಇಿಂದರನಲ್ಲಿಯೆೀ ಧ್ಾವಸ ಬಿಂದನು. ಅದನುಾ
ನ ೂೀಡುರ್ತಲ ೀ ರಾವಣನ ಪುರ್ರ ಮೀಘನಾದನು ರ್ಿಂದ ರ್ನ ಾೀ ರ್ಡ ದು, ತಾನ ರ್ುದಧಕ ಾ ನಿಿಂರ್ನು.
ಮೀಘನಾದನೂ ರಥವನುಾ ಓಡಿಸುತಾತ ದ ೀರ್ ಿಂದರನ ದುರಿಗ ಬಿಂದನು. ದ ೀರ್ ೀಿಂದರನು ವಜಾರರ್ುಧವನುಾ ಧರಿಸ
ಐರಾವರ್ವನ ಾೀರಿ ಮುನುಾಗಿಲು ಅವನ ಪುರ್ರ (ಇಿಂದರನ) ಪುರ್ರ ಜರ್ಿಂರ್ನು ರ್ಡ ದು ತಾನ ೀ ಮೀಘನಾದನ
ಭಾಷ್ಣ, ಬಾಣಗಳನುಾ ಬಾರ್ಲ್ಲಿ ಮಾರ್ು ಸುರಿಸ, ಇಬಬರಿಗೂ ರ್ಾಗಾಾಣಗಳ ಕದನವು ನಡ ಯರ್ು. ಜರ್ಿಂರ್ನು
ಇಿಂದರನ ಬಾಣಗಳನುಾ ಬಿಟ್ುಟ ರಾವಣನ ಬಾಣಗಳನುಾ ರ್ುಿಂಡರಿಸದನು. ಅಿಂತ ಯೆೀ ದ ೀರ್ ೀಿಂದರನು ರ್ನಾ
ಬಾಣವನುಾ ರಾವಣನ ಸುರ್ತಲು ಪರಯೀಗಿಸ ಬಾಣಗಳ ಪಿಂಜರದಲ್ಲಿ ರಾವಣನು ಸಕಿಾಕ ೂಿಂಡನು. ದ ೀರ್ ೀಿಂದರನು
ಬಾಣಗಳನುಾ ಸುರಿಸತ ೂಡಗಿದನು. ಈ ರ್ರದ ಬಾಣದ ಸುರಿಮಳ ರ್ು ಎಲ್ಲಿಿಂದ ಬರುವುದ ಿಂದು ಇಿಂದರನು ಕೂಡ
ದಿಕಿಾನಿಿಂದ ಬಾಣವು ಬರುವುದ ಿಂದು ಕಾಣಿಸಲ್ಲಲಿ, ಮೀಘನಾದನು ಇಿಂದರನನುಾ ಸರಪಳಿರ್ಲ್ಲಿ ಬಿಂಧಿಸ ರಥದಲ್ಲಿ
ಹಾಕಿಕ ೂಿಂಡು ಜರ್ಭ ೀರಿಯಿಂದಿಗ ೀ ಮುಿಂದ ಸಾಗಿದನು. ರಾವಣನಿಗ ಪರಜ್ಞ ರ್ು ಬಿಂದಿರ್ು. ಇಿಂದರನ ೂಿಂದಿಗ
ರ್ರ್ುರವನುಾ ಜಯಸ ಜರ್ಭ ೀರಿರ್ಲ್ಲಿ ಬರುತ್ತತರುವುದನುಾ ನ ೂೀಡಿ ರಾವಣನು ಸಿಂತ ೂೀಷ್ದಲ್ಲಿ ಕುಣಿದನು.
ಇಿಂದರನನ ಾ ಜಯಸ ಜರ್ಕಾರದ ಜರ್ಧಿನಿ ಮೊಳಗಿಸುತಾತ ರ್ನಾ ಬಳಿಗ ಬಿಂದ ರ್ನಾ ಸುರ್ನನುಾ ಹ ೂಗಳಿ
ಶಾಿಘಿಸದನು. ಪುರ್ರನ ೀ, ಇಿಂದರನನ ಾ ಸ ರ ಹಡಿದು ರ್ಿಂದ ನಿನಾ ಪರಾಕರಮವನುಾ ನಾನು ಮಚಿಚದ ುೀನ . ಅಿಂತ ಯೆೀ
ಇಿಂದರನನ ಾೀ ಜಯಸದ ಪರಾಕರಮಿಯಾದ ನಿೀನು ಇಿಂದಿನಿಿಂದ ಈ ಕ್ಷಣದಲ್ಲಿಯೆೀ ಇಿಂದರಜರ್ು ಎಿಂದು
ರಾವಣರ ಸ ೈನಿಕರು ಎಲಿರೂ ಒಿಂದಾಗಿ ಸಾಗಶಲ ೂೀಕದ ಭ ೂೀಗ-ಭಾಗಾಗಳನ ಾಲಿ ಸ ೂರಗಿ ಸೂರ ಗ ೂಿಂಡು
ಲಿಂಕ ೀರ್ಾರನ ಪುಷ್ಪಕ ವಮಾನದಲ್ಲಿ ರ್ುಿಂಬಿ, ದರ್ಮುಖನು ರ್ನಾ ಅಮೊೀಘರ್ಾದ ಸ ೈನಾದ ೂಿಂದಿಗ ಹ ೂೀಗಿ
ಲಿಂಕ ರ್ನುಾ ಸ ೀರಿದನು. ಲಿಂಕ ರ್ಲ್ಲಿ ಪರಜ ಗಳ ಲಿ ಬಿರಿಸು ಬಾಣಗಳನುಾ ಪರಯೀಗಿಸದರು. ನಾನಾ ರ್ರದ
ಲಿಂಕಾಸಾಮಾರಜ್ಞ ಮಿಂಡ ೂೀದರಿರ್ು ರ್ನಾ ಪತ್ತರ್ ಒತ್ತತನಲ್ಲಿ ಆಸನಳಾದಳು. ತಾಯ ಕ ೈಕಸ ರ್ು ರಾಜಮಾತ
ಎಿಂದು ಹ ೂಗಳಿಸಕ ೂಳುಿತಾತ ರಾವಣನ ಪಕಾದ ಆಸನದಲ್ಲಿ ಆಸೀನಳಾದಳು. ಅಿಂತ ಯೆೀ ಸಾಮಿಂರ್ರು,
ಬಹಳ ವಾಥ ರ್ಲ್ಲಿ ಎಿಂರ್ಹ ದುರ್ಚಟ್ರ್ ಿಂದು ನುಡಿದನು. ಕ ೈಕಸ ರ್ು ನಿರುಪಾರ್ಳಾದಳು. ಮಿಂಡ ೂೀದರಿರ್ು
ಯಾವ ಪರಿರ್ ರ್ೂ ಇರಲ್ಲಲಿ. ರಾವರ್ ೀರ್ಾರನು ಎಲಿರ ಸಮುಮಖದಲ್ಲಿ “ಎಲಿರೂ ಕ ೀಳಿರಿ, ಸಮಗರ ಸಾಗಶವನ ಾೀ
ಸೂರ ಗ ೂಿಂಡು ಬಿಂದಿದ ುೀನ . ಮೀಘನಾದನು ಇಿಂದರಜರ್ು ಎಿಂದು ಪರಸದಧನಾಗಿದಾುನ . ಅವನ ಸಾಹಸವನುಾ
ಎಲಿರೂ ಮಚಚಬ ೀಕು” ಎಿಂದು ಪಡ ದ ಜರ್ರ್ಾತ ಶರ್ನುಾ ಶಾಿಘಿಸ ಹ ೀಳಿದನು. ಹಾಗ ಯೆೀ ಇಿಂದರನ ೂಿಂದಿಗ
ತಾನ ೀ ರ್ುದಧಮಾಡಿ ಸ ೂೀಲ್ಲಸದ, ಅಗಿಾ, ರ್ಾರ್ು, ವರುಣ, ರ್ಮ, ಕುಬ ೀರರನುಾ ಸ ರ ಹಡಿದು ರ್ಿಂದಿರುರ್ ನ ಿಂದು
ಹ ೀಳಿದನು. ಅಿಂತ ಯೆೀ ಸಾವಶಭೌಮನ ಅಹಿಂಕಾರವನುಾ ತ ೂೀರಿದನು. ಅಿಂತ ಯೆ ತಾಯ ಕ ೈಕಸ ರ್ನುಾ ಬಳಸ
ಹಡಿದು, ‘ತಾಯ’ ಎಿಂದು ಕರ ದು, ನನಾ ಪುರ್ರನು ಇಿಂದರನನ ಾೀ ಸ ರ ಹಡಿದು ಅಜ ೀರ್ನಾಗಿರುವನ ಿಂದು
ಪರಜ ಗಳಿಗೂ ತ್ತಳಿಸ ನುಡಿದು ಸಿಂರ್ಸಪಟ್ಟನು. ಪುರ್ರನ ಪರಾಕರಮವನುಾ ಸಾರಿ ಘೂೀಷಿಸದನು. ಎಲಿರಿಿಂದಲೂ
ಮಿಂಡ ೂೀದರಿರ್ನುಾ ಅಪಿಪಕ ೂಿಂಡನು. ಲಿಂಕಾ ಪಟ್ಟಣವನುಾ ಸಿಂಗರಿಸಲ್ಲಕ ಾ ಆಜ್ಞ ಮಾಡಿದನು. ಅಿಂತ ಯೆೀ ಎಲಿರೂ
ಸಾಮಾರಟ್ನ ಆಜ್ಞ ರ್ನುಾ ಶರಸಾವಹಸ ಸಿಂಗಾರದಿಿಂದ ೂಪುಪವ ಲಿಂಕ ರ್ನುಾ ಮರ್ುತ ಒಪಪರ್ಾಗಿ ರ್ೃಿಂಗಾರ
ತ ೂೀರಣಗಳನುಾ ಮಾಡಿ ರಾಜಬಿೀದಿರ್ಲ್ಲಿ ಸಾಲಾಲಿಂಕೃರ್ ಕಿಂಬದಲ್ಲಿ ದಿೀಪವನುಾ ಹಚಿಚದರು. ಅಿಂತ ಯೆೀ ಕಮಾನು
ಕಟಿಟದರು. ರ್ ೈಭವೀಪ ೀರ್ರ್ಾಗಿ ರ್ೃಿಂಗರಿಸದರು. ಅಿಂತ ಯೆೀ ರಾವಣನು ಸ ೈನಾಾಧಿಕಾರಿ ಸಹರ್ ಸ ೈನಿಕರಿಗೂ,
ಮಿಂತ್ತರ ಮಾಗದರಿಗ , ನಗರ ಪರಮುಖರಿಗೂ, ಅರಮನ ರ್ ಚಾರಕ ಚಾರಿಕ ರ್ರಿಗೂ, ಊರಪರಜ ಗಳಿಗೂ,
ಅವರವರಿಗ ರ್ಕಾಿಂತ ವಜರ, ರ್ ೈಢ್ೂರ್ಶ, ಮುರ್ುತ, ರತಾಾದಿ ಉಡುಗ ೂರ ರ್ನುಾ, ಮಾಲ್ಲಕ -ಕಾಿಂಚನಗಳನುಾ
ಕ ೂಟ್ಟನು. ಪಿೀತಾಿಂಬರದ ಶಾಲು, ಸೀರ ಗಳನುಾ ಉಡುಗ ೂರ ಕ ೂಟ್ುಟ, ರಸವತಾತದ ಭ ೂೀಜನಾದಿಗಳು ನಡ ದವು.
ದ ೂರ ರ್ ಪೂವಶ ಪುಣಾರ್ ಿಂದು ಕ ೂಿಂಡಾಡಿ ಜರ್ ಘೂೀಷ್ವನ ಾ ಪಾಡಿದರು. ಅಿಂತ ಯೆೀ ಗೌರರ್ಾದರಗಳನುಾ
ಕ ೂಿಂಡಾಡಿದರು. ರಾಕ್ಷಸರ ಭಾಗಾವಧ್ಾತ ಎಿಂದು ಕ ೈಕಸ ರ್ನುಾ ಎತ್ತತ ಹಡಿದು ಉಡುಗ ೂರ ರ್ನಿಾರ್ತರು.
ಪುರಜನರು, ರಾವಣನ ಒಿಂದು ವಗಶದವರು ಹಷ ೂೀಶದಾಿರ ಮಾಡಿ ಕುಣಿದರು. ಲಿಂಕ ರ್ಲ್ಲಿ ಎಲಿರೂ
ಪೂಣಶಸಿಂತ ೂೀಷ್ವನುಾ ಅನುಭ ೂೀಗಿಸದರು. ರಾವಣನು ತಾನ ೀ ರ್ಿಂದ ಸರೀರ್ರ ಲಿ ಹ ೀಗಿರುವರ ದು ಅಿಂರ್ುಃಪುರದ
ಮಧುರ್ ಿಂಬ ದ ೈರ್ಾನು ಅದೃರ್ಾನಾಗಿ ಬಿಂದು ಅಿಂರ್ುಃಪುರವನುಾ ಪರರ್ ೀರ್ ಮಾಡಿ, ಅಲ್ಲಿರುವ ಕಾವಲು ಭಟ್ರನುಾ
ಕ ೂಿಂದು ಕಡಿದು ಚ ಲ್ಲಿದನು. ಯಾರಿಗೂ ಕಾಣಿಸಕ ೂಳಿದ ೀ ನಮಮ ಜನನಿರ್ ಸಹ ೂೀದರಿ ಕುಿಂಭಿನಿಸ ರ್ನುಾ
ನಿೀನು ಅನಾರಿಗ ಕ ೂಟ್ಟ ತ ೂಿಂದರ ರ್ನುಾ ಮಧು ದ ೈರ್ಾನು ನಮಗ ಕ ೂಟಿಟದಾುನ . ನಾವು ಸಹ ಅನಾರಿಂತ
ಕ ೂರೀಧ್ ೂೀನಮರ್ತನಾಗಿ, ರ್ನಾ ಪಡ ಸಹರ್ ಪುಷ್ಪಕ ವಮಾನವನ ಾೀರಿ ಮಧು ದ ೈರ್ಾನನ ಾ ನಾರ್ಮಾಡುರ್ ನ ಿಂದು
ಹ ೂೀಗಿಬಿಟ್ಟನು. ಆದರ ಕುಿಂಭಿನ ಸ ರ್ು ದರ್ಗಿರವನನುಾ ಕಿಂಡು, ಮಗನ , ಪುರ್ರನ ಸಟಾಟಗಬ ೀಡ, ನಿೀನಿಲಿದಾಗಿ
ನನಾ ಪತ್ತರ್ು ಅದೃರ್ಾರ್ಾಗಿ ಲಿಂಕ ಗ ಬಿಂದು, ಅಿಂರ್ುಃಪುರದ ದಾಾರಪಾಲಕರನುಾ ಕಡಿದು ಕ ೂಿಂದು, ನನಾನುಾ
ಎತ್ತತಕ ೂಿಂಡು ಬಿಂದಿದುು ಬಹಳ ಅಪರಾಧವು. ಅದು ಸರ್ಾವು. ಆದರ ಈಗ ಅವರು ನನಗ ಪತ್ತದ ೀವರು. ಅವರ
ಅಪರಾಧವನುಾ ಕ್ಷಮಿಸು ಎಿಂದು ನಾನು ಕ್ಷಮರ್ನುಾ ಯಾಚಿಸುತ ತೀನ . ನಿನಾನುಾ ನ ೂೀಡಿ ಪುರ್ರನ ೀ, ನನಗ
ಮಹದಾನಿಂದರ್ಾಯರ್ು. ನಿೀನು ನಿನಾ ಚಿಕಾ ರ್ಿಂದ ರ್ನುಾ ಕ ೂನ ಗಾಣಿಸಬ ೀಡ. ಕಿಂದನ ೀ ನಿೀನು ನಿನಾ ಚಿಕಾ
ರ್ಿಂದ ರ್ನುಾ ಕಾಪಾಡು, ಏನೂ ಮಾಡಲ್ಲ, ನಾನು ವನವಹಾರ ಮಾಡಿದಾಗ ಅವರಿಗ ನನಾಲ್ಲಿ ಪ ರೀಮವು ಆಗಿ,
ನನಾನುಾ ನ ೂೀಡಿ ಎಲಿರಿಿಂದ ಅದೃರ್ಾರಾಗಿ ನನಗೂ ತ್ತಳಿರ್ದಿಂತ ಎತ್ತತಕ ೂಿಂಡು ಬಿಂದದುು ಬಹಳ ಅಪರಾಧರ್ ೀ
ಹೌದು. ಆದರ ನನಾ ಮೀಲ್ಲನ ಪಿರೀತ್ತಯಿಂದಲೂ, ನಿನಾ ಮೀಲ್ಲನ ಭಿೀತ್ತಯಿಂದಲೂ ಅದೃರ್ಾರಾಗಿ ನನಾನ ಾತ್ತತಕ ೂಿಂಡು
ಮೀಲ ಮುನಿಸಕ ೂಳಿಬ ೀಡ. ನನಾ ಪತ್ತ ಈಗ ವೃದಧರು. ಅವರನುಾ ಕ್ಷಮಿಸು, ಓಲ ೈಸು ಎಿಂದು ಕುಿಂಬಿನ ಸ ಯೆೀ
ಅವನನುಾ ರ್ನಾ ಸ ೈನಾಕ ಾ ಸ ೀರಿಸಕ ೂಿಂಡನು. ಅಿಂತ ಯೆೀ ಮಧು ದ ೈರ್ಾನು ಪರಕಟ್ರ್ಾದನು. ಅವನನುಾ ನ ೂೀಡಿ
ಗ ದುು ಲ ೂೀಕನಾಥನ ಿಂದು ಹ ೂಗಳಿದನು. ಅಿಂತ ಯೆೀ ನಮಮ ಆತ್ತಥಾವನುಾ ಸಾೀಕರಿಸ ನಾಲುಾ ದಿವಸ ಇಲ್ಲಿಯೆ
ಇರಬ ೀಕ ಿಂದು ಸತ್ತಪತ್ತರ್ ನಮಮನ ಾಲಿ ಕ್ಷಮಿಸಬ ೀಕ ಿಂದು ಪಾರರ್ಥಶಸದರು. ರಾವಣನು ನಾಲುಾದಿನ ಉಳಿದು
ಸುಪಿರೀರ್ನಾಗಿ ಅವರ ಪುರ್ರನ ಸಹಾರ್ ತ ಗ ದುಕ ೂಿಂಡು ಲಿಂಕ ರ್ನುಾ ಸ ೀರಿದನು. ಅಿಂತ ಯೆೀ ಇಿಂದಾರದಿ
ನಾಲ್ಲಗ ರ್ನುಾ ಹಿಂದಾಡಿಸಲ್ಲಲಿ. ಅಿಂತ ಯೆೀ ನಾರದರು ಗುರು ಬರಹಸಪತ್ತರ್ನುಾ ಕೂಡಿಕ ೂಿಂಡು ಕ್ಷಣಮಾರ್ರದಲ್ಲಿ
ಲಿಂಕ ರ್ನುಾ ಸ ೀರಿ ಇಿಂದಾರದಿ ದ ೀವತ ಗಳನುಾ ಕಿಂಡು, ರಾವಣನ ದಾಸಾವನುಾ ಒಪಿಪಕ ೂಿಂಡರ ರಾವಣನ
ದ ೀವತ ಗಳನುಾ ನಿನಾ ದಾಸರನಾಾಗಿ ಮಾಡಿಕ ೂೀ, ನಿೀನು ಲ ೂೀಕ ಲ ೂೀಕವನುಾ ಗ ದುು ಲ ೂೀಕಪಾಲನು ಎಿಂದು
ಇಿಂದಾರದಿದ ೀವತ ಗಳ ಲಿರೂ ನಿನಾ ದಾಸರಾಗಲ್ಲ ಎಿಂದು ಹ ೀಳಿದರು. ಹಾಗ ಯೆೀ ನಾರದಾದಿ ಬರಹಸಪತ್ತಗುರು
ದ ೀವತ ಗಳು ಇಿಂದಾರದಿಗಳು ರಾವಣನಲ್ಲಿ ವಧ್ ೀರ್ರಾಗಿ ಅವನಿಗ ವಧ್ ೀರ್ತ ರ್ನಾಪಿಶಸ ಅವನ ಕ ೈಿಂಕರ್ಶ
ದಾಸರಾಗುರ್ ರ್ ಿಂದು ನಿರ್ ೀದನ ರ್ನಿಾರ್ುತ, ಇಿಂದಾರದಿ ದ ೀವತ ಗಳು ರಾವಣನ ದಾಸಾವನುಾ ಒಪಿಪಕ ೂಿಂಡು
ವಧ್ ೀರ್ರಾದರು. ಇಿಂದರನನುಾ ಸ ರ ಯಿಂದ ಬಿಡಿಸಕ ೂಿಂಡರು. ಇಿಂದಾರದಿ ದ ೀವತ ಗಳು, ಅಷ್ಟವಸುಗಳು
ಶರೀಮನಾಾರಾರ್ಣನು ಇಿಂದರನ ಸಹರ್ಲ ೀ ಇಿಂದಾರದಿದ ೀವತ ಗಳಿಗ ಅಭರ್ವರ್ುತ, ನಿೀರ್ ಲಿರೂ ಭೂಲ ೂೀಕದಲ್ಲಿ
ಕಪಿಗಳಾಗಿ ಹುಟಿಟರಿ, ನನಗ ಸಹಾರ್ ಮಾಡಿರಿ, ನಾನು ಮನುಕುಲದಲ್ಲಿ ಜನಿಮಸ ಶರೀರಾಮನಾಗಿ ಜಗನಾಮಯೆೀ
ಸೀತ ಸಹರ್ಲ ೀ ನಿನಾ ಸಹಾರ್ವನುಾ ಪಡ ರ್ುತ ತೀನ . ಈಗಲ ನಿೀವು ಭೂಲ ೂೀಕದಲ್ಲಿ ಕಪಿಗಳಾಗಿರಿ ಎಿಂದು
ಹರಸದನು. ಅಿಂತ ಯೆ ಇಿಂದಾರದಿ ಮೂವರ್ೂಮರು ಕ ೂೀಟಿ ದ ೀವತ ಗಳು ಭೂಲ ೂೀಕದಲ್ಲಿ ಕಪಿಗಳಾದರು. ಅಿಂತ ಯೆ
ರಾವಣನು ಲಿಂಕ ರ್ಲ್ಲಿ ಸುಖ ಭ ೂೀಜನವನುಾ ಮಾಡಿ ತಾನ ೀ ರ್ಿಂದ ರ್ನಾ ಸರೀರ್ರನುಾ ನ ೂೀಡುವುದಕಾಾಗಿ ಅರ್ತ
ಮಾಡಿದುಳು. ರಾವಣನು ಮಜೆನಗೃಹದ ಅಿಂರ್ಪುರವನುಾ ಸ ೀರಿ ಇಪಪರ್ುತ ಕಣುುಗಳಿಿಂದಲೂ ಕ ಿಂಗಡ ರ್ನುಾ ಸುರಿಸ,
ಈ ಸರೀರ್ರನುಾ ಈ ಸೌಧದಲ ಿೀಕ ಬಿಟ್ಟರು? ಎಲಿರೂ ವಕಾರ ದಾಡ ಗಳಿಿಂದ ಕೂಡಿದವರು ಎಿಂದು ನುಡಿದು
ಇವರನುಾ ಇಲ್ಲಿಯೆೀ ಬಿಂಧಿಸದಾುರ . ಅವರ ರ್ಮಮ ಸಾಿಂತ್ತಕ ರ್ಲ್ಲಿ ನಮಗ ಆಜ್ಞ ಮಾಡಿದಾುರ . ಇಲ್ಲಿಯೆೀ ಇವರನುಾ
ರಕ್ಷ್ಸಕ ೂಿಂಡಿರಲು ನಮಗ ತ್ತಳಿಸದಾುರ ಎಿಂದು ಪರಿಚಾರಿಗ ಯೀವಶಳು ನುಡಿದು ಭಿನಾವಸದಳು. ಸಿಂರ್ುಷ್ಟನಾದ
ರಾವಣನು ಪಾವೀಟಿಗಳನ ಾೀರಿ ಮೀಲ ಹ ೂೀದನು. ಇದನುಾ ನ ೂೀಡಿದ ಮಿಂಡ ೂೀದರಿರ್ ಪರಿಚಾರಿಕ ರ್ರು
ಮಿಂಡ ೂೀದರಿ ಬಳಿಗ ಬಿಂದು, ರ್ಮಮ ಸಾಮಾರಜ್ಞ ರ್ನುಾ ಕಿಂಡು, ದ ೂರ ರ್ು ಅಿಂರ್ುಃಪುರಕ ಾ ಬಿಂದಿದುರು ಎಿಂದು
ಪಾವೂಟಿಗ ಗಳನ ಾೀರಿ ಮೀಲ್ಲನ ಅಿಂರ್ುಃಪುರಕ ಾ ಹ ೂೀಗಿರುವರ ಿಂದು ತ್ತಳಿಸದರು. ಮಿಂಡ ೂೀದರಿರ್ ಉರ್ತಮರ
ಮಾನ ರಕ್ಷರ್ ಆಯತ ಿಂದು ತ್ತಳಿದಳು. ರಾವಣನ ಅಿಂರ್ುಃಪುರದಲ್ಲಿ ರಾವಣನು ನ ೂೀಡಿದ ಪರಿಚಾರಿಕ ರ್ರು, ರ್ಮಮ
ಸಾಮಾರಜ್ಞಿರ್ಲ್ಲಿಗ ಬಿಂದು, ದ ೂರ ಗಳು ಅಿಂರ್ುಃಪುರಕ ಾ ಬಿಂದಿರುವರ ಿಂದು ತ್ತಳಿಸ ನುಡಿದರು. ಅಿಂತ ಯೆೀ
ಮಿಂಡ ೂೀದರಿರ್ು ಭ ೂೀಜನವನುಾ ತ್ತೀರಿಸ ಪಿೀತಾಿಂಬರವನುಾ ಅದಕ ೂಪುಪವಿಂತ ಕುಪುಪಸ ಧರಿಸ, ಕಸೂತರಿ ತ್ತಲಕ
ಅರಿಶನ-ಕುಿಂಕುಮಗಳನಿಟ್ುಟ ಮೀಲ ತ್ತತ ಮುಡಿರ್ನುಾ ಕಟಿಟ, ನಾನಾ ರ್ರದ ನಗ-ನಾಣಾಗಳ ವಜರ, ರ್ ೈಢ್ೂರ್ಶ,
ರರ್ಾಮಾಲ ಗಳನುಾ ಧರಿಸ, ಮಿಂದಲ ಬಟ್ುಟ, ನ ತ್ತತ ಸಿಂಗಾರ ಮುಡಿಗ ಗಳನುಾ ಧರಿಸ, ಕ ೈ ಕಿಂಕಣ, ತ ೂೀಳುಬಿಂದಿ,
ಸದಧಗ ೂಳಿಸುವಿಂತ ರ್ನಾ ಪರಿಚಾರಿಕ ಗ ಹ ೀಳಿದಳು. ರಾವಣನ ಅಿಂರ್ುಃಪುರದಲ್ಲಿ ಹ ೂಸದಾಗಿ ಬಿಂದಿರುವ ಸರೀರ್ರು
ಪಾವಟಿಗ ರ್ನ ಾೀರಿ ನಡ ದನು. ಸಜೀವರ ಸಾಲ್ಲನಲ್ಲಿಯೆೀ ಸಾಣಶಕಾಿಂತ್ತಯಿಂದ ೂಪಿಪ ನಿರ್ಮಗ ೂಿಂಡಿದ ನಿೀರ ರ್ರು
ಗಾರ್ರವಲಿಂಬನದಲ್ಲಿ ಹರಿದ ದಾರದ ಮುರ್ತನುಾ ಸುರಿದು ಹೂವನಾಕೃತ್ತರ್ ಸರೀರ್ರನುಾ ಸೀಸಕ ಾ ಆಿಂರ್ು ನಿಲ್ಲಿಸದ
ಸರೀರ್ರ ಒತ್ತತನಲ್ಲಿಯೆ ಸರೀರ್ರ ಹಿಂದಿಟ್ುಟ ದರ್ಗಿರವನು ಮೀಲುಪಪರಿಗ ರ್ನ ಾೀರಿದನು. ಎರ್ತರರ್ಾದ ಶಖರದ
ಅಿಂರ್ುಃಪುರವನುಾ ರಾವಣನು ಪರರ್ ೀರ್ ಮಾಡಿದನು. ಅಲ್ಲಿ ಬಹಳ ಮಿಂದಿ ರ್ಾರಾಿಂಗನ ರ್ರು ಕಸೂತರಿ ಗಿಂಧ
(ಅರ್ತರು) ಚಿಂದನಗಳನುಾ, ಪರಿಮಳ ದರವಾಗಳನುಾ ಅರಸನ ಮೈಗ ಲ ೀಪಿಸದರು. ಅದರಿಿಂದ ರಾವಣನ ರ್ರಿೀರವು
ಬಿೀಸ ಮೃದುರ್ಾಗಿ ರಾವಣನಿಗ ರ್ಿಂಪುಗ ೂಳಿಸದರು. ಸಾವಶಭೌಮನ ಮೈ-ಕ ೈಗಳನ ಾ ಆಧರಿಸ, ಆನಿಸ, ಕರ ದು
ರ್ಿಂದು ಸುಖಾಸನರ್ಾದ (ಪಲಿಿಂಗ) ಮಿಂಚದ ಮೀಲ ಕುಳಿಿರಿಸದರು. ದರ್ಗಿರವನ ಇಪಪರ್ುತ ಕ ೈಗಳನುಾ ಎರಡ ರಡು
ಸರೀರ್ರಿಂತ ನಲವರ್ುತ ಮಿಂದಿ ಸರೀರ್ರು ಹ ಗಲನ ಾೀರಿಸ ಆನಿಸ ನಿಿಂರ್ುಕ ೂಿಂಡರು. ಹರ್ುತ ಮಿಂದಿ ಸರೀರ್ರು
ಹ ಗಲನ ಾೀರಿದ ದರ್ಮುಖನ ಕಾಲುಗಳನುಾ ಬ ೀರ ಯೆ ಇರುವ ಸರೀರ್ರು ಹರ್ುತ ಮಿಂದಿ ಮೃದುರ್ಾಗಿ ಒರ್ುತತ್ತತದುರು.
ಇನ ೂಾಿಂದು ಗುಿಂಪಿನ ಸರೀರ್ರು ಹರ್ುತ ಮಿಂದಿರ್ರು ತಾಿಂಬೂಲವನುಾ ಮಡಿಸ ದರ್ಮುಖನ ಹರ್ುತ ಬಾಯಗ
ಇಟ್ುಟ ಬಳಿರ್ಲ್ಲಿ ನಿಿಂರ್ುಕ ೂಿಂಡರು. ಸಾವಶಭೌಮನ ಕಟಾಕ್ಷವು ಯಾರ ಮೀಲ್ಲದ ಯೀ ಎಿಂದು ಹಲವರ ಣಿಸದರ ,
ಒಬ ೂಬಬಬರಾಗಿ ಅಪಾದಮಸಾಕದಿಿಂದ ನ ೂೀಡುತ್ತತದುನು. ಅಿಂತ ಯೆೀ ರ್ನಾ ರ್ ೈಭವವನ ಾಣಿಸ ತಾನ ೀ ಹಗಿಿಹ ೂೀದನು.
ಅಿಂತ ಯೆೀ ಪರಿಚಾರಿಕ ಯಿಂದಾವರರ್ಳಾಗಿ ಮಹಾರಾಜ್ಞಿ ಮಿಂಡ ೂೀದರಿರ್ು ರ್ನಾ ಘನತ ಗ ೂಪುಪವಿಂತ ರಾವಣನಲ್ಲಿಗ
ಬಿಂದು ರಾವರ್ಾಸುರನ ಮುಿಂದ ನಿಿಂರ್ುಕ ೂಿಂಡಳು. ಆಗಲ ದರ್ಗಿರವನನುಾ ಆವರಿಸ, ಆದರಿಸ ನಿಿಂರ್ ಸರೀರ್ರು
ದೂರ ಸರಿದರು. ಅಿಂತ ಯೆೀ ವಲಾಸನಿರ್ರ ಲಿರೂ ರಾವಣನನುಾ ಬಿಟ್ುಟ ದೂರ ಸರಿದು ನಿಿಂರ್ರು.
ರಾವಣನು ಮಿಂಡ ೂೀದರಿಯೆೀ ಪತ್ತಗ ಭೂಷ್ಣಳ ಿಂದು ತ್ತಳಿದು ಮಿಂಡ ೂೀದರಿರ್ ಸ ೂಬಗು-ಸೌಿಂದರ್ಶವನುಾ
ಕಣುತಿಂಬಿಕ ೂಿಂಡನು. ಮಿಂಡ ೂೀದರಿರ್ು ಪತ್ತರ್ ಪಾದಕ ಾರಗಿ ಪಾದವನೂಾ ಕಣಿುಗ ೂತ್ತತಕ ೂಿಂಡಳು. ಅಿಂತ ಯೆ ಆ
ಸರೀರ್ರ ಲಿರೂ ಮಿಂಡ ೂೀದರಿ ಭಾಗಾವನುಾ ನ ೂೀಡಿರಿ, ಸಾಣಶಲಿಂಕ ರ್ ಸಾಮಾರಟ್ನ ಪತ್ತಾರ್ು, ಅವಳ
ಸಾಮಾರಜ್ಞಿಯಾಗಿಯೆೀ ಇದುಳು. ರಾಜಾವನುಾ ಆಳುತಾತಳ . ಅಸಾಮಾನಾ ಜ್ಞಾನಿರ್ೂ, ಆಲಸಾವಲಿರ್ ಿಂದು
ಕಳ ದುಕ ೂಿಂಡಿರ್ು. ಮಿಂಡ ೂೀದರಿರ್ು ರ್ನಾ ಪತ್ತರ್ ಮುಿಂದ ನಿಿಂರ್ು ಅಲ್ಲಿ ನ ರ ದ ಸರೀರ್ರನುಾ ಕಣುತಿಂಬಾ
ನ ೂೀಡಿದಳು. ದ ೀರ್ ದ ೀರ್ದಿಿಂದ ರ್ಿಂದ ಸರೀರ್ರನುಾ ಕಿಂಡು ಅಯಾೀ, ಅಕಟ್ಕಟಾ ಇವರ ಸಾತ್ತಯೆೀ
ಎಿಂದುಕ ೂಿಂಡಳು. ಹಾಗ ಯೆೀ ಪರಮ ಶವನ ಪರಸಾದವನುಾ ರ್ನಾ ಪತ್ತರ್ ನ ೂಸಲ್ಲಗಿಟ್ಟಳು. ತಾನ ಮಾಡಿದ
ರಾವಣನು ಮಿಂಡ ೂೀದರಿರ್ನ ಾೀ ನ ೂೀಡುತ್ತತದುನು. ಪರಿಚಾರಿಕ ರ್ನುಾ ಹತ್ತತರ ಕರ ದುಕ ೂಿಂಡು ಅವಳ ಬಳಿರ್ಲ್ಲಿ
ನಿಿಂರ್ು ಬಿಂಗಾರ ಹರಿರ್ಾಣದ ಹೂವು, ಅಕ್ಷತ , ಗಿಂಧ ಒಿಂದ ೂಿಂದಾಗಿ ರ್ನಾ ಕ ೈರ್ಲ್ಲಿ ಕ ೂಡಬ ೀಕ ಿಂದು
ತ್ತಳಿಸದಳು. ಆ ಪರಿಚಾರಿಕ ರ್ು ಮಿಂಡ ೂೀದರಿರ್ ಒತ್ತತನಲ್ಲಿ ನಿಿಂರ್ು ಬಿಂಗಾರದ ಹರಿರ್ಾಣದಲ್ಲಿಟ್ುಟಕ ೂಿಂಡು
ಮಲ್ಲಿಗ ರ್ ಅರಳನುಾ ಬ ೂಗಸ ಕ ೈರ್ಲ ಿತ್ತತ ಮಿಂಡ ೂೀದರಿಗ ಕ ೂಟ್ಟಳು. ಅವಳು ರ್ನಾ ಪತ್ತರ್ ಹರ್ುತ ಶರದ
ಮೀಲ ಪರತ ಾೀಕ ಪರತ ಾೀಕರ್ಾಗಿ ಸುರಿದಳು. ಗಿಂಧ-ಚಿಂದನ ಕುಿಂಕುಮವನಿಾಟ್ಟಳು. ಶವನಕ್ಷತ ರ್ನುಾ ಬಾಯಗಿಟ್ಟಳು.
ಕ ಳಗ ಬದು ಇರುವ ಮಲ್ಲಿಗ ಅರಳ ೂಿಂದನುಾ ರ್ನಾ ಮುಡಿಗ ೀರಿಸದಳು. ಕ್ಷಣಕಾಲ ದರ್ಮುಖವನುಾ ದೃಷಿಟಸ
ಒಿಂದ ೂಿಂದ ಮುಖವನುಾ ನ ೂೀಡಿದಳು. ದಶಾನನವನುಾ ದೃಷಿಟ ಇಟ್ುಟ ನ ೂೀಡಿದಳು. ಲಿಂಕ ೀರ್ಾರನ ಪಕಾದಲ್ಲಿಯೆೀ
ಮಿಂಡಿಸ ಕುಳಿರ್ುಕ ೂಿಂಡಳು. ಅಿಂತ ಯೆೀ ಮಣಿದು ನಮಸಾಾರ ಮಾಡಿದಳು. ಮಿಂಡ ೂೀದರಿರ್ ರ್ನಾ ಮೃದುರ್ಾದ
ಹಸತದಿಿಂದ ರ್ನಾ ಪತ್ತರ್ ಎದ ರ್ನುಾ ಸವರಿದಳು. ರ್ನಾ ಸ ರಗಿನ ರ್ುದಿರ್ಲ್ಲಿ ಗಾಳಿಹಾಕಿ ಒರಸದಳು.
ಮಿಂಡ ೂೀದರಿರ್ು ರಾವಣನ ಮುಖವನೂಾ ನ ೂೀಡಿ ನಗುತಾತ, ಸಾಾಮಿ ನಿಮಮನುಾ ದಿನ ದಿನವೂ ನ ನ ಸಕ ೂಿಂಡು
ಬ ೀಡಿಕ ೂಿಂಡ ನು ಎಿಂದು ಪತ್ತರ್ ಮುಖವನುಾ ಸವರಿದಳು. ದರ್ಗಿರವನ ಇಪಪರ್ುತ ಹಸತಗಳು ಮಿಂಡ ೂೀದರಿರ್ನುಾ
ಅಪಿಪಕ ೂಿಂಡು ಮುಿಂಗುರಳನುಾ ನ ೀವರಿಸರ್ು. ಈ ಸಮರ್ವನಾರಿರ್ ಮಿಂಡ ೂೀದರಿರ್ು ರ್ನಾ ಪತ್ತರ್ ಕ ೈಹಡಿದು
ನ ೂರ ಗಳಿಂತ ರ್ನಾ ಶ ಾೀರ್ ಚಾಮರವನ ಾತ್ತತ ಬಿೀಸ ರ್ಿಂಪುಗ ೂಳಿಸದಳು. ಲಿಂಕ ೀರ್ಾರನ ಅಿಂರ್ಸತಗ ರ್ಕಾಿಂತ
ಮಿಂಡ ೂೀದರಿರ್ು ರೂಪಲಾವಣಾವೂ ಒಪುಪವಿಂತ್ತರ್ುತ. ಅಿಂತ ಯೆೀ ಲಿಂಕ ೀರ್ಾರನಿಗ ೀ ಅವಳ ಸೌಿಂದರ್ಶರ್ ೀ
ಒಪಿಪಕ ೂಿಂಡಿರ್ು. ಮಾಯಾಸುರನ ಪುತ್ತರಯಾದರೂ ಅಪುರ ರ್ ಪುತ್ತರರ್ೂ ಮಿಂಡ ೂೀದರಿರ್ ತಾಯ ರಾಕ್ಷಸನನ ಾೀ
ವರಿಸದರೂ ಒಳ ಿರ್ ರ್ಪಸುನಲ್ಲಿಯೆೀ ಮಿಂಡ ೂೀದರಿರ್ ತಾಯಯೆೀ ತ ೂಡಗಿ ಪತ್ತರ್ು ಅವಳನ ಾ ಬಿಟ್ುಟ ರ್ನಾ
ಪುತ್ತರಯಿಂದಿಗ ಬ ೀರ ಡ ರ್ಲ್ಲಿ ರ್ಾಸಸತ ೂಡಗಿದುನು. ಆದರ ಮಿಂಡ ೂೀದರಿರ್ ಯಾರಿಗೂ ತ ೂಿಂದರ ಯಾಗದ
ರಿೀತ್ತರ್ಲ್ಲಿ ಉಮಾರ್ಿಂಕರನನುಾ ಪೂಜಸ ಸಮರ್ವರಿರ್ು ರ್ಪಸುನುಾ ಮಾಡುತ್ತತದುಳು. ಮಿಂಡ ೂೀದರಿರ್
ರ್ಿಂದ ರ್ು ಹ ೀಮಯೆಿಂಬ ಸೌಿಂದರ್ಶದಿಿಂದ ಕೂಡಿದ ಅಪುರ ರ್ನುಾ ವರ್ಾಹರ್ಾಗಿದುನು. ಒಿಂದು ಸಾವರ
ವಷ್ಶಗಳ ಹಿಂದ ಯೆೀ ರಾಕ್ಷಸ ಶಲ್ಲಪ ಮಯಾಸುರನು ಬರಹಮನನುಾ ಕುರಿರ್ು ರ್ಪಸುನುಾ ಮಾಡಿ ರ್ುಕರಧನವನ ಾಲಿ
ವರರ್ಾಗಿ ಪಡ ದು ಹ ೀಮಯೆಿಂಬ ಅಪುರ ರ್ನುಾ ವರ್ಾಹ ಮಾಡಿಕ ೂಿಂಡು ಬಹಳ ಕಾಲ ಸುಖರ್ಾಗಿದುನು.
ಮಯಾಸುರನಿಗೂ ಇಿಂದರನಿಗೂ ರ್ುದಧರ್ಾಗಿ ಇಿಂದರನ ವಜರಹತ್ತರ್ನುಾ ತಾಳಲಾರದ ಮಯಾಸುರನೂ
ಹ ೀಮರ್ಲ್ಲಿ ಹುಟಿಟದ ಪುತ್ತರ ಮಿಂಡ ೂೀದರಿರ್ನುಾ ಕರ ದುಕ ೂಿಂಡು ಓಡಿ ಅವರ್ುಕ ೂಳುಿತಾತ ಇರುರ್ಾಗಲ ಓಡ ೂೀಡಿ
ಹ ೂೀಗುತಾತ ವರ್ಾಹದ ಕನ ಾ ಮಿಂಡ ೂೀದರಿಗ ರಾವಣನ ದುರಾಗಿ ಸೌಿಂದರ್ಶದ ಖನಿರ್ೂ ಸಕಿಾದಿಂತ
ಮಾಡಿಸದರು. ಅಿಂತ ಯೆೀ ಸತ್ತಪತ್ತಗಳ ೂಿಂದಾಗಿ ಸಿಂರ್ಸರ್ಾಗಿದುರು. ಮಿಂಡ ೂೀದರಿರ್ೂ ಪರಮ ಪತ್ತವರತ ಯಾಗಿ
ಪತ್ತಯೆೀ ದ ೀವರ ಿಂದು ನಿಂಬಿದವಳು. ಮಿಂಡ ೂೀದರಿರ್ು ರ್ನಾ ಪತ್ತರ್ನುಾ ಪರ್ಶಿಂಕದಲ್ಲಿ ಕುಳಿಿರಿಸ
ಅಘಾಶಪಾದಾಗಳನುಾ ಮಾಡಿ ಹ ೂನಾಚಿಶಸ ರ್ನಾ ಪತ್ತಗ ಆರತ್ತರ್ನುಾ ಮಾಡಿ ಅವನ ಪಾದವನುಾ ಕ ೈವಸರದಿಿಂದ
ರ್ುಚಿಗ ೂಳಿಸ ಪತ್ತದ ೀವನ ಒತ್ತತನಲ್ಲಿಯೆೀ ಕುಳಿರ್ುಕ ೂಿಂಡಳು. ಬಹಳ ವಷ್ಶಗಳಿಿಂದಲ ೀ ದಿಂಪತ್ತ ಸಾಿಂಗರ್ಾಗಳನುಾ
ಕಳ ದುಕ ೂಿಂಡು, ಈಗ ಒಿಂದಾಗಿ ಕುಳಿರ್ು, ರ್ಮಮ ದಿನನಿರ್ಾದ ಸಾಹಸ, ಶೌರ್ಶ, ಸಿಂಪರ್ತನುಾ ಕುರಿರ್ು
ರಾವರ್ಾಸುರನು ರ್ನಾ ಪತ್ತಾರ್ಲ್ಲಿ ನಿರ್ ೀದಿಸಕ ೂಿಂಡನು. ಅಿಂತ ಯೆೀ ಪರ್ಶಿಂಕದಲ್ಲಿ ರ್ರ್ನ ಮಾಡಿ ನಿದ ು
ಹ ೂೀದರು. ಬ ಳಿಿಚುಕಿಾ ಅಿಂಗಳಕ ಾ ಬಿಂದಾಗ ಎಚಚರಗ ೂಿಂಡ ರಾವಣ ಮಿಂಡ ೂೀದರಿರ್ರು ರಾವಣನು
ಸಿಂಪತ್ತತನ ೂಿಂದಿಗ ರ್ನಗ ಒದಗಿ ಬಿಂದ ಶಾಪದ ಕುರಿರ್ು ಹ ೀಳಿದನು. ರ್ ೀದವತ್ತ ನಿಂದಿಕ ೀರ್ಾರರ ಶಾಪವನುಾ,
ನಳಕೂಬರನ ಶಾಪವನುಾ, ರ್ನಾ ಸತ್ತರ್ಲ್ಲಿ ನಿರ್ ೀದಿಸಕ ೂಿಂಡನು. ಅಿಂತ ಯೆೀ ಅರಣಾರಾಜನ ಶಾಪವನೂಾ
ತ್ತಳಿಸದನು. ದಿಗಿಾಜರ್ದ ಸಿಂದಭಶದಲ್ಲಿ ಸಿಂಪರ್ುತ, ಶಾಪ ಎರಡು ಮಿಂಡ ೂೀದರಿಗ ಬ ೀಸರರ್ ಆಯರ್ು.
ದಿಗಿಾಜರ್ದ ಸಿಂಪೂಣಶ ವೃತಾತಿಂರ್ವನುಾ ಪತ್ತರ್ ಮುಖದಲ್ಲಿಯೆೀ ಕ ೀಳಿ ತ್ತಳಿದ ಮಿಂಡ ೂೀದರಿರ್ು ರ್ನಾ ಪತ್ತರ್
ನಿೀಚ ಪರವೃತ್ತತಯಿಂದ ಒದಗಿ ಬಿಂದ ಶಾಪದ ವಚಾರವನ ಾೀ ಮನಸುಗ ರ್ಿಂದುಕ ೂಿಂಡು ಬಹಳ ನ ೂಿಂದುಕ ೂಿಂಡು
ದುುಃಖಿಸರುವುದನುಾ ಕಿಂಡು ದರ್ಗಿರವನು ಅಿಂತ ಯೆೀ ವಾಸನ ಪಟ್ಟನು. ಸಾಲಪಹ ೂರ್ುತ ಸುಮಮನಿದುು
ಸತ್ತಪತ್ತಗಳಿಬಬರೂ ಮೌನರ್ಾಗಿದುರು. ಅಿಂತ ಯೆೀ ಮಿಂಡ ೂೀದರಿರ್ು ಮೌನ ಮುರಿದು ರ್ನಾರಸನ ಪಾದವನುಾ
ಹಡಿದುಕ ೂಿಂಡು ಅರ್ಾಿಂರ್ ಭರ್-ಭಕಿತರ್ನುಾ ವಾಕತಪಡಿಸ ಮುಗಧತ ರ್ನ ಾೀ ತ ೂೀರಿ, ಸಾಾಮಿ, ನಿಮಮ ನಿೀಚರ್ನದ
ಕೃರ್ಾದಲ್ಲಿ ಬಿಂದ ೂದಗಿದ ಶಾಪವಿಂರ್ೂ ಪಾರರ್ ೀ ಇಲಿ. ಇನಾಾದರೂ ಇಿಂರ್ಹ ಕೃರ್ಾಗಳನುಾ ಬಿಟ್ುಟ ಬಿಡಬ ೀಕು
ಎಿಂದು ಕಣಿುೀಸುಶರಿಸದಳು. ಇಿಂರ್ಹ ಕೃರ್ಾವನುಾ ಬಿಟ್ುಟ ಬಿಡಿರಿ ಎಿಂದು ಮತ ತ ಮತ ತ ಪಾರರ್ಥಶಸಕ ೂಿಂಡಳು.
ರಾವರ್ ೀರ್ಾರನಿಗ ಒಪಿಪಗ ಆಯತ ೂೀ ಇಲಿವೀ ಅಿಂರ್ು ಮೌನದಿಿಂದಲ ಇದುನು. ರಾವರ್ ೀರ್ಾರನ ಮೌನರ್ಾದನು.
ಮತ ತ ಮಹಾರಾಜ್ಞ ಯೆೀ ಮಾತಾಡತ ೂಡಗಿದಳು. ರಾತ್ತರರ್ು ಹರಿದು ಬ ಳಕು ಚ ಲ್ಲಿರ್ು. ದ ೈರ್ಾ ಸಾಮಾರಜಾದ
ಸಾಮಾರಟ್ನು ರ್ನಾ ಜೀವನದಲ್ಲಿ ಅಮೃರ್ ಗಳಿಗ ಎಿಂಬಿಂತ ದಾಿಂಪರ್ಾ ಸುಖದ ಪೂರ್ಾಶನಿಂದವನುಾಿಂಡು ರ್ನಾ
ಧಮಶಪತ್ತಾಯೆೀ ಶ ರೀಷ್ಾತ ರ್ಲ್ಲಿ ಶ ರೀಷ್ಾಳ ಿಂದು ಹ ೀಳಿಕ ೂಿಂಡನು. ರಾವಣನು ರ್ನಾ ವಜರ್ರ್ಾತ ಶರ್ಲ್ಲಿ ಲ ೂೀಕ
ಬ ೀಕಾದಿಂತ ಅನುಚರರಲ್ಲಿ ಹ ೀಳಿ ಆಜ್ಞ ಮಾಡಿ ಸರೀರ್ರನುಾ ಎಳ ದು ರ್ಿಂದು ನನಗ ೂಪಿಪಸುವಿಂತ ಹ ೀಳುತ್ತತದ ುನು.
ಅವರು ರ್ಿಂದು ನನಗ ೂಪಿಪಸದ ಸರೀರ್ರು ಸೌಿಂದರ್ಶ ಸರೀರ್ರನುಾ ಚಪಪರಿಸ ನನಾ ಕಾಮರ್ೃಷ ಗ ಅವರ
ಅನುಮತ್ತ ಇಲಿದಿದುರೂ ಎಳ ದುಕ ೂಿಂಡು ಭ ೂೀಗಿಸುತ್ತತದ ುನು. ನನಾ ಚಾರರ ೀ ನನಗ ಬ ೀಕ ಿಂದುಕೂಡಲ ೀ
ಸರೀರ್ರನುಾ ನನಗ ೂಪಿಪಸುತ್ತತದುರು ಎಿಂದು ರಾವಣನು ರ್ನಾ ವಜರ್ ರ್ಾತ ಶರ್ ಪೂಣಶ ದೃಷಾಟಿಂರ್ವನುಾ
ಅಕಟ್ಕಟ್, ವಧ್ಾರ್ನ ೀ, ನನಾ ಪತ್ತಗ ಬುದಿಧ ಹ ೀಳಲ್ಲಲಿವಲಿ, ಹ ೀಳಿದರೂ ಪರಯೀಜನವಲಿ. ತಾನ ನಿನಗಿಿಂರ್ಲೂ
ದ ೂಡಡ ದ ೀವರು ಎನುಾತಾತನ . ಕ ಡುವ ಕಾಲಕ ಾ ಬುದಿಧ ಇಲಿ, ಮರಣ ಕಾಲಕ ಾ ಔಷ್ಧವಲಿ, ಏನು ಮಾಡಲೂ
ಸಾಧಾವಲಿ ಎಿಂದು ವಾಸನಪಟ್ುಟ ದುುಃಖಿಸದಳು. ಅಿಂತ ಯೆೀ ಶಾಪವೂ ಒದಗಿ ಬಿಂದಿತ ಿಂದು ಹ ೀಳಿಕ ೂಿಂಡು
ನಿದ ುಹ ೂೀದಳು. ರಾವರ್ ೀರ್ಾರನು ಸಮಗರ ಸಾಗಶವನ ಾಲಿ ಗ ದುು ಇಿಂದಾರದಿ ದ ೀವತ ಗಳನ ಾ ರ್ನಾ ಕ ೈಿಂಕರ್ಶದಲ್ಲಿ
ತ ೂಡಗಿಸಕ ೂಿಂಡು ಇಿಂದಾರದಿ ದ ೀವತ ಗಳ ಲಿರೂ ಲಿಂಕ ೀರ್ಾರನ ದಾಸರಾಗಿದುರು. ಬ ಳಿಬ ಳಿಗ ಿ ಮಿಂಡ ೂೀದರಿ ಎದುು
ಅವನಿಗೂ ಹೂವನುಾ ಅಚಶನ ಮಾಡಿ, ಅವನ ಪಾದ ಪರಸಾದವನುಾ ಮುಡಿದು ರ್ನಾ ಪತ್ತರ್ಲ್ಲಿ ಭಕಿತಭಾವಗಳನುಾ
ನಿರ್ ೀದಿಸಕ ೂಿಂಡಳು. ಅಿಂತ ಯೆೀ ರಾವಣನು ಮಿಂಡ ೂೀದರಿರ್ನುಾ ಬಿಗಿದಪಿಪಕ ೂಿಂಡನು. ತಾನ ೀ ಪಿರೀತ್ತಸ
ಎಳ ದುಕ ೂಿಂಡರೂ ಪರತ್ತಭಟಿಸುವ ಸರೀರ್ರ ಷ್ುಟ? ರ ೂೀಷ್ದಲ್ಲಿ ಹ ೂಗ ಕಾರುವ ಸರೀರ್ರ ಷ್ುಟ? ಪರತ್ತಭಟಿಸುವ
ಸರೀರ್ರ ಷ್ುಟ? ಎಲಿರಿಗಿಿಂರ್ಲೂ ರ್ನಾ ಧಮಶಪತ್ತಾ ಮಿಂಡ ೂೀದರಿಯೆೀ ಶ ರೀಷ್ಾಳ ಿಂದು ತ್ತಳಿದನು. ಪರಮಶವನು ರ್ನಾ
ಅಧ್ಾಶಿಂಗಿರ್ಲ್ಲಿ ಹ ೀಳಿದನು. ರಾವಣನು ಇಿಂದಾರದಿ ದ ೀವತ ಗಳನ ಾ ರ್ನಾ ದಾಸರಾಗಿ ಮಾಡಿಕ ೂಿಂಡಿದಾುನ .
ರಾವರ್ ೀರ್ಾರನು ಕರ ದಾಗ ಅವರ ಲಿರೂ ರ್ಲ ರ್ಗಿಿಸ ನಿಲುಿವಿಂತಾಗಿದ . ನಾರದಾದಿ ಸುರಮುನಿಗಳು ಇಿಂದಾರದಿ
ಪರಸನಿಾೀಕರಿಸಕ ೂಿಂಡು ರ್ಮಮ ದೃಷಾಟಿಂರ್ವನುಾ ತ್ತಳಿಸ, ಶರೀಹರಿಯೆೀ, ನಿೀನ ೀ ಕಾಪಾಡ ಿಂದು ಕ ೀಳಿಕ ೂಿಂಡಿದುರು.
ಆಗಲ ೀ ಶರೀಹರಿರ್ು ರಾವಣನ ಸಿಂಹಾರರ್ಾಗಬ ೀಕು, ನಿೀರ್ ಲಿರೂ ಕಪಿಗಳಾಗಿ ಜನಮರ್ ರ್ುತ ನನಗ ಸಹಾರ್
ಮಾಡಿರಿ ಎಿಂದು ತ್ತಳಿಸದನು. ಅಿಂತ ಯೆೀ ಇಿಂದಾರದಿ ದ ೀವತ ಗಳ ಲಿ ಕಪಿಗಳಾದರು ಎಿಂದು ಶವನ ೀ ನುಡಿದನು.
ಬಹಳರ್ಾಗಿ ಸ ೂಕಿಾ ಸಾಗಶವನ ಾ ಆಳತ ೂಡಗಿದಾುರ . ಆದುರಿಿಂದ ಶರೀರಾಮನು ದ ೀವರಲ್ಲಿ ಜನಿಸದರ ರಾವಣ,
ಅಿಂತ ಯೆೀ ಮಹಾಲಕ್ಷ್ಮೀದ ೀವರ್ು ಒಪಿಪ ಅಭರ್ವನಿಾರ್ತಳು. ಅಗ ೂೀ ನ ೂೀಡು, ಜಗನಾಮಯೆೀ ವಷ್ುುಪತ್ತಾರ್ು ರ್ನಾ
ಪತ್ತಯಡನ ಇರುವಳು ಎಿಂದು ಶವನು ಪಾವಶತ್ತಗ ತ ೂೀರಿಸ ಹ ೀಳಿದನು. ಅಿಂತ ಯೆೀ ಜಗನಾಮಯೆರ್ು ಶವ
ಸತ್ತಗ ದರುರ್ನವರ್ುತ ಜಗನಾಮತ ಯೆೀ, ನಿೀನು ನನಾನ ಾೀಕ ಸಮರಿಸ ದರುರ್ನ ಕ ೂೀರಿದ ಎಿಂದು ಪಾವಶತ್ತರ್ನುಾ
ಕ ೀಳಿದಳು. ಪಾವಶತ್ತರ್ೂ ಅಗ ೂೀ ನ ೂೀಡು, ಲಿಂಕ ರ್ನುಾ ನ ೂೀಡು, ವೀಕ್ಷ್ಸ ನ ೂೀಡು, ಮಾನಿನಿರ್ರು, ರ್ಕ್ಷ,
ಕಿನಾರ, ಅಪುರ , ದ ೀವನಾಗ ಸರೀರ್ರ ಲಿ ಮಾನ-ಪಾರಣ ರಕ್ಷರ್ ಗ ಆದಿರ್ಕಿತ ಆದಿಮಾಯೆೀ ಎಿಂದು ಸುತತ್ತಸ
ಮನುಕುಲದ ದರ್ರಥ- ಕೌರ್ಲ ಾರ್ರ ಪುರ್ರರಾಗಿ ಜನಿಮಸುತಾತರ . ನಾನು ಹ ಣುು ಶರ್ುರ್ಾಗಿ ಕಮಲದಲ್ಲಿ ಅವರ್ು
ಸೀತ ಯಾಗಿರುರ್ . ಅಿಂತ ಯೆೀ ರ್ಾಲ್ಲೋಕಿರ್ರಿಗ ನಮಮ ಪೃರ್ಥಿ ಪರರ್ಾಸದ ಚಾರಿರ್ರಯವನುಾ ಹ ೀಳಿ, ಲ್ಲಪಿ
ಅಿಂತ ಯೆ ಲಿಂಕ ರ್ಲ್ಲಿ ಮಿಂಡ ೂೀದರಿರ್ು ವಭಿೀಷ್ಣನಾದ ರ್ನಾ ರಕ್ಷರ್ ರ್ಲ್ಲಿರುವ ಸರೀರ್ರಿಗಾಗಿ ಸಿಂಗಿೀರ್, ನಾಟ್ಾ,
ರ್ಾದಾವನುಾ ಕಲ್ಲಸಲು ಸಾಹರ್ಾ ಭಿಂಡಾರವನ ಾ ತ ರ ದಳು ಮರ್ುತ ನಾಗರಿಕ ಸರೀರ್ರಿಗೂ ಆ ವದಾಾಕ ೀಿಂದರದಲ್ಲಿ
ಪರರ್ ೀರ್ವರ್ತಳು. ಅಿಂತ ಯೆೀ ಸರೀ ಸಿಂಗದಿಿಂದಲೂ ರ್ಾಾಪಾರ ಕ ೀಿಂದರ ಗುರಿ ಕ ೈಗಾರಿಕ ಗಳು ನಡ ರ್ುವಿಂತ ಮಾಡಿ
ಶವನ ಪೂಜ ಪಾರಥಶನ ರ್ನುಾ ರಾವಣನು ನಿರ್ಾವೂ ಮಾಡುತ್ತತದುನು. ಲಿಂಕ ರ್ು ಲ ೂೀಕ ೂೀರ್ತರರ್ಾದ
ಅಿಂತ ಯೆೀ ಜಗನಾಮಯೆರ್ು ಪಾವಶತ್ತದ ೀವ, ಶರೀರಾಮನ ಜನನಕಾಾಗಿ ಶರೀರಾಮನನ ಾ ಜಪಿಸಬ ೀಕು. ನಾನಾದರೂ
ನುಡಿರ್ಲು ತ ೂಡಗಿದಾುಳ ಎಿಂದು ಶವನು ಪಾವಶತ್ತಗ ಹ ೀಳಿದನು. ಪಾವಶತ್ತದ ೀವರ್ು ಪತ್ತದ ೀವನ ೀ, ಶರ್ಾ
ಮಾಡಿ ದ ೀರ್ಾಲರ್ವನ ಾ ನಿಮಿಶಸಕ ೂಿಂಡು, ಕೌಲಸ ಾ ಸುಮಿತ ರರ್ರು ಬಾರಹಮಣರನ ಾೀ ನ ೀಮಿಸಕ ೂಿಂಡು,
ದರ್ರಥನಿಗ ಮೂರು ಪತ್ತಾರ್ರು. ಕ ೈಕ ೀಯ, ಸುಮಿತ ರ, ಕೌಸಲ ಾ. ಕೌಸಲ ಾ ದರ್ರಥನ ಮೊದಲ ಪತ್ತಾ, ಸುಮಿರ್ರ
ಮಿಂರ್ರವನುಾ ಜಪಿಸ ಶರೀರಾಮನನುಾ ಸಾಕ್ಾರ್ಾರಿಸಕ ೂಳಿಬ ೀಕ ಿಂದು ರ್ನಾ ಪತ್ತಗ ತ್ತಳಿಸದಳು. ಈ ಮಿಂರ್ರ
ಜಪದಿಿಂದ ಲಕ್ಷ್ಮೀನಾರಾರ್ಣರು ಮನುಷ್ಾನಾದ ರಾಮನನ ಾ ಸ ೀರಿ ರಾವರ್ಾದಿಗಳ ಸಿಂಹಾರರ್ಾಗುವುದು ಎಿಂದು
ದ ೀವರ್ಕಿತಯೆೀ ಕಡಿಮಯಾಗುರ್ತದ . ನಿೀನ ಸರ್ರಿೀರ ಯಾಗಿ ನನಾನ ಾ ಸ ೀರಿ, ನನಗ ಸಹಾರ್ವನುಾ ಮಾಡು ಎಿಂದು
ನಾರಾರ್ಣನ ೀ ರ್ನಾ ಪತ್ತಾರ್ಲ್ಲಿ ನುಡಿದನು. ಅಿಂತ ಯೆೀ ಲಕ್ಷ್ಮೀದ ೀವರ್ು-ಶರೀಹರಿಯೆೀ, ನಿೀನು ರಾಮಜನಮವನುಾ
ಅಿಂತ ಯೆೀ ರಾಮ ತಾರಕ ಮಿಂರ್ರ ಜಪದಿಿಂದ ಸಿಂತಾನ, ಸೌಖಾ, ಧನ, ಧ್ಾನಾವು ಲಭಿಸ,
ಸಿಂಪದಭರಿರ್ರಾಗುವಿಂತ ಮಾಡುವುದ ಿಂದು ಶವನು ಹರಸದಾುನ ಎಿಂದು ಲಕ್ಷ್ಮೀದ ೀವಯೆ ನುಡಿದಳು. ಅಿಂತ ಯೆ
ಸಾಾಮಿ, ನಾನು ನಿೀವು ಶರೀರಾಮನಾಗಿ ಜನನರ್ಾದ ಮೀಲ ಸರ್ರಿೀರ ಯಾಗಿ ನಾನು ನಿಮಮಲ್ಲಿದುು, ನನಾ ಪತ್ತ
ಶರೀಹರಿರ್ನುಾ ಕಾಪಾಡಿಕ ೂಳುಿತ ತೀನ . ಇದಕ ಾ ಸಿಂರ್ರ್ವಲಿರ್ ಿಂದು ಲಕ್ಷ್ಮೀದ ೀವಯೆೀ ನುಡಿದಳು. ಅಿಂತ ಯೆೀ
ಶರೀಹರಿರ್ು ದುಷ್ಟಸಿಂಹಾರ ಕಾರ್ಶಕಾಾಗಿ ವಸಷಾಾರ್ರಮದಲ್ಲಿರ್ೂ ವಶಾಾಮಿರ್ರರ ಆರ್ರಮದಲ್ಲಿರ್ೂ ತ್ತರುಗಾಡಿ
ಅಯೀಧ್ ಾರ್ ಚಕರವತ್ತಶ ಮನುವಿಂರ್ಜನು, ದರ್ರಥ ಸಾವಶಭೌಮನು ಬಹಳ ವಷ್ಶಗಳಿಿಂದ ಸಿಂತಾನವಲಿರ್ ಿಂದು
ನಿಿಂರ್ುಹ ೂೀಯರ್ಲಿ, ಅಯಾೀ ಅಕಟ್ಕಟ್ ಎಿಂದು ಕಣಿುೀಮಿಶಡಿದು ದುುಃಖವನುಾ ಸಹಸಕ ೂಳುಿತ್ತತದುನು. ಅಿಂತ ಯೆ
ಒಿಂದು ದಿನ ದರ್ರಥನು ರ್ನಾ ಗುರು ವಸಷ್ಾರಲ್ಲಿ ಹ ೀಳಿಕ ೂಿಂಡರ ಸಿಂತಾನ ಭಾಗಾವು ಕೂಡಿ ಬಿಂದಿೀತ ಎಿಂದು
ಆಶಾಜ ೂಾೀತ್ತರ್ ರ್ುಣುಕ ೂಿಂದು ಕಾಣಲ್ಲಲಿ. ಅವಳ ಸಿಂತಾನಕಾಾಗಿ ರ್ಪಸುು ಮಾಡಿ ರ್ಪಸಾನಿಯೆೀ ಆಗಿದಾುಳ .
ಮನ ರ್ನುಾ ರ್ುಿಂಬಿಸಕ ೂಿಂಡ . ಕೌಸಲ ಾರ್ೂ ಸುಮಿತಾರ ನನಾ ಸಹ ೂೀದರಿ, ನನಗಿಂರ್ೂ ಸಿಂತಾನ ಭಾಗಾವಲಿ.
ನಿನಗ ಸಿಂತಾನರ್ಾಗಲ್ಲ ಎಿಂದು ಹರಸದಳು. ಆದರ ಲಕ್ಷ್ಮೀನಾರಾರ್ಣನನ ಾೀ ಕುರಿರ್ು ರ್ಪಸುು ಮಾಡಿ ಎಚ ಚರ್ುತ,
ಅಯಾೀ ಅಕಟ್ಕಟ್, ನನಗ ಸಿಂತಾನ ಭಾಗಾವಲಿರ್ ೀ ಎಿಂದು ದುುಃಖಿಸುತ್ತತದುಳು. ಅಿಂತ ಯೆೀ ಶರೀಮನಾಾರಾರ್ಣ,
ದ ೀರ್ದ ಕ ೀಕ ೀ ರಾಜನ ಪುತ್ತರ ಕ ೈಕ ೀಯರ್ನುಾ ವರ್ಾಹ ಮಾಡಿಕ ೂಿಂಡು, ಅಯೀಧ್ಾಾ ಪಟ್ಟಣಕ ಾ ಕರ ರ್ಿಂದು, ರ್ನಾ
ಹರಿರ್ರಸರ್ ಪುತ್ತರರ್ು. ಅವಳು ತಾಯ ಇಲಿದ ೀ ರ್ಬಬಲ್ಲಯಾಗಿ ಬ ಳ ದವಳು. ಆದರೂ ಬಹು ವದಾಾ
ಪರವೀರ್ ರ್ು, ಜ್ಞಾನಿಯೆೀ ಆಗಿದಾುಳ . ಅಿಂತ ಬಿಲುಿವದಾಾ ವಶಾರದ ರ್ೂ ಆಗಿರುವಳು. ರ್ುಿಂಬು ಯೌವಾನ,
ಸುಕ ೂೀಮಲ ರ್ು, ದರ್ರಥನು ಗುಣ, ರೂಪ, ಸೌಿಂದರ್ಶ ವದ ಾಯಿಂದಲ ೀ ಕೂಡಿರುವ ಮೂರು ಮಡದಿರ್ರಲ್ಲಿ
ಅರಸರ್ರ ೂಿಂದಿಗ ಬಹು ದುುಃಖದಲ್ಲಿ ವಾತ್ತಥನಾಗಿ ಕಣಿುೀಮಿಶಡಿದನು. ದರ್ರಥನ ೂಿಂದಿಗ ಪತ್ತಾರ್ರು ಬಹು
ಸಿಂತಾಪಗ ೂಿಂಡರು. ಪರಜ ಗಳಿಗೂ ರ್ಮಮ ದ ೂರ ರ್ು ಸಿಂತಾನವಲಿದ ಸಿಂತಾಪದಲ್ಲಿ ದುುಃಖಿಸರುವುದು ತ್ತಳಿದು,
ಪರಜ ಗಳಿಗೂ ಬಹುಬ ೀಸರದಲ್ಲಿ ಸಿಂತಾನರ್ ೀಕಿಲಿ? ಇದರ ಕಾರಣರ್ಾದರೂ ಏನು? ಎಿಂದು ಅಯೀಧ್ ಾರ್ ಸಕಲ
ಪರಜ ಗಳು ಅರಸನ ಪುರ್ರಸಿಂರ್ತ್ತಗಾಗಿ ದ ೀವರಲ್ಲಿ ಮೊರ ಇಟ್ಟರು. ಅಿಂತ ಯೆೀ ದ ೀವರಲ್ಲಿ ದಿನ ದಿನವೂ
ಮೊರ ಇಟ್ಟರು. ಪರಜ ಗಳ ಲಿರೂ ನಮಮ ಸಾವಶಭೌಮನಿಗ ಸಿಂತಾನವಲಿರ್ ಿಂದು ಬಹಳ ಸಿಂತಾಪಗ ೂಳುಿತ್ತತದುರು.
ಅಿಂತ ಯೆೀ ದ ೀವರಲ್ಲಿ, ದ ೂರ ಗ ಸಿಂತಾನ ಭಾಗಾ ಮೊರ ಇಟ್ುಟ ಪಾರರ್ಥಶಸುತ್ತತದುರು. ಪರಜ ಗಳನುಾ ಪಿರೀತ್ತಯಿಂದಲೂ
ದಕ್ಷತ ಯಿಂದಲೂ ನ ೂೀಡಿಕ ೂಿಂಡು, ರ್ನಾ ಸಿಂತಾನರ್ ೀ ಎಿಂದು ಕುಟ್ುಿಂಬದವರಿಂತ ನ ೂೀಡಿದ ಸಾವಶಭೌಮನನುಾ,
ದರ್ರಥನ ಪರಜ ಗಳು ಹಾಗ ತ್ತಳಿದರೂ ಆರ್ಚರ್ಶವಲಿ ಎಿಂದು ವಸಷ್ಟರು ದರ್ರಥನಿಗ ಆಗಾಗ ಹ ೀಳುತ್ತತದುರು.
ಅಯೀಧ್ಾಾ ಸಕಲ ಪರಜ ಗಳ ಒಮಮರ್ದ ಬ ೀಡಿಕ ಯಾಗಿರ್ುತ. ಅರಮನ ರ್ ಚಾರರಿಗೂ ಚಾರಿಕ ರ್ರಿಗೂ ನಮಮ
ಬರ್ಕ ರ್ು. ಅಿಂತ ಯೆೀ ವಧ್ಾರ್ನ , ಯಾರ್ಾಗ ನಮಮರಸಗ ಪುರ್ರನನುಾ ಕ ೂಡರ್ ? ಬ ೀಗನ ೀ ಕ ೂಡು ಎಿಂದು
ಬ ೀಡಿಕ ೂಳುಿತ್ತತದುರು. ಅಿಂತ ಯೆ ಮೂವರರಸರ್ರ ದಾಸರ್ರು ರ್ಮಮ ರ್ಮಮ ಇಷ್ಟ ದ ೀವರನ ಾೀ
ವೃದಿಧಯಾಗುರ್ತಲ ೀ ಇರ್ುತ. ದರ್ರಥನು ರ್ನಾ ಯೌವಾನ ಮರ್ುತ ಬಾಲಾ ವೃದಾಧಪಾವನ ಾ ಕುರಿರ್ು ಆಲ ೂೀಚಿಸುರ್ಾಗ,
ತಾಿಂಡವನ ಿಂಬ ಮುನಿ ಪುರ್ರನು ರ್ನಾ ಭಾಷ್ಣಕ ಾ ರ್ುತಾತಗಿ ದುುಃಖರ್ಪತರಾದ ಆ ತಾಯ-ರ್ಿಂದ ಅಿಂದರ
ತಾಿಂಡವಮುನಿರ್ ಶಾಪದ ಸರ್ಾತ ಗಾದರೂ ನನಗ ಪುರ್ರ ಸಿಂತಾನವು ಸಿಂರ್ತ್ತರ್ು ಆಗಲ ೀಬ ೀಕು ಎಿಂದು
ಆಸ ಯಿಂದು ಚಿಗುರಿ ಮಾರ್ರ್ಾಗುತ್ತತರ್ುತ. ವಸಷ್ಟರನುಾ ಕುರಿರ್ು ರ್ನಾ ಆಲ ೂೀಚನ ರ್ನುಾ ಹ ೀಳಿದನು. ವಸಷ್ಟರೂ
ರಾಜ, ನಿೀನು ಇಲ್ಲಿರ್ ವರ ಗ ಸದಧಮಶದಿಿಂದ ರಾಜಾರ್ಾಳುತ್ತತರುರ್ . ನಿನಾ ಆಳಿಾಕ ರ್ಲ್ಲಿ ಯಾವ ಲ ೂೀಪ-
ವಧ್ಾರ್ನ ೀ ಬಲಿನು. ವೃದಧನ ಿಂದುಕ ೂಳುಿರ್ . ಆದರ ಸೂರ್ಶವಿಂರ್ದ ದ ೂರ ಯಾಗಿ ರ್ವಾನದ ಚಿಲುಮಯೆೀ
ಆಗಿರುರ್ . ಸದಧಮಶದಿಿಂದಲೂ ದಕ್ಷತ ಯಿಂದಲೂ ಸಾಕ ೀರ್ ಸಾಮಾರಜಾವನ ಾ ಆಳುತ್ತತರುರ್ . ಅಿಂತ ಯೆೀ
ಅಿಂತ ಯೆ ಕ ೈಕ ೀಯ, ಸುಮಿತಾರ, ಕೌಸಲ ಾರ್ರ ೂಿಂದಿಗೂ ಸಿಂತಾನರ್ಾಗಲ್ಲಲಿ ಎಿಂದು ಸಿಂತಾಪ ತ ೂೀಡಿಕ ೂಿಂಡು,
ಸಿಂತಾನರ್ಾಗಬ ೀಕು. ಅಿಂತ ಯೆ ಆಗಲ್ಲಕ ಾೀ ಬ ೀಕು ಎಿಂದು ವಸಷ್ಟರಲ್ಲಿ ತ ೂೀಡಿಕ ೂಿಂಡನು. ಅಿಂತ ಯೆೀ ರ್ಮಮ
ವಸಷ್ಾ ಮಹಷಿಶಗಳ ಪಾದಕ ಾರಗಿ, ಗುರುರ್ ೀ, ನನಾ ಹರ ರ್ಲ್ಲಿ ಒಿಂದುದಿನ ನಾನು ಅಭಯಾರಣಾಕ ಾ ಹ ೂೀದಾಗ
ದಾರಿರ್ಲ್ಲಿ ಆಯಾಸರ್ಾಗಿ ಒಿಂದು ಆಲದ ಮರದಡಿರ್ಲ್ಲಿ ಮಲಗಿದ ನು. ಆಗ ಕ ೂಳದಲ್ಲಿ ಸದುು ಕ ೀಳಿ ಬಿಂದಿರ್ು.
ಆ ಧಿನಿರ್ು ಕ ೀಳಿ ಬಿಂದ ದಿಕಿಾಗ ೀ ಬಾಣಪರಯೀಗವನುಾ ಮಾಡಿದಾಗ ‘ಅಯಾೀ’ ಎಿಂದು ಒಬಬ ಮನುಷ್ಾನ ಕೂಗು
ಕ ೀಳಿಸರ್ು. ಅಿಂತ ಯೆ ಆ ಧಿನಿ ಬಿಂದ ಡ ಗ ನಡ ದು ಹುಡುಕಿದ . ಒಬಬ ಬಾರಹಮಣ ಕುಮಾರನಿಗ ನನಾ ಬಾಣವು
ಅಕಟ್ಕಟಾ ಎಿಂದು ಮನಸುು ದುುಃಖಿಸ, ಅವನ ಹತ್ತತರದಲ್ಲಿ ನಿಿಂರ್ುಕ ೂಿಂಡ ನು. ಆ ಬರಹಮಚಾರಿರ್ು, ನಾನು
ರ್ರವಣಕುಮಾರನು, ನನಾ ರ್ಿಂದ -ತಾಯಗಳು ಕಾಶಗ ಹ ೂೀಗಬ ೀಕು ಎಿಂದು ಹ ೀಳಿದರು. ನಾನು ಅವರನುಾ
ಕರ ದುಕ ೂಿಂಡು ಬಿಂದಿರುರ್ ನು. ನಾನ ೀ ರ್ರವಣಕುಮಾರನು, ನನಾ ರ್ಿಂದ -ತಾಯರ್ರು ವೃದಧರು. ಅಿಂತ ಯೆೀ ಕಣುು
ಭ ೂೀಜನವನುಾ ಮಾಡಿ ಬಡಿಸ, ಗಿಂಗಾಜಲವನುಾ ರ್ುಿಂಬಿಸಕ ೂಿಂಡು ಮೀಲ ೀರಿ ಹ ೂೀಗಬ ೀಕ ಿಂದು ಬಿಂದಿರುರ್ .
ತಾಯರ್ರನುಾ ರ್ಕಾಡಿರ್ಲ್ಲಿ ಕೂರಿಸಕ ೂಿಂಡು ಅದರ ದಿಂಡ ರ್ನುಾ ಹ ಗಲ ಮೀಲ್ಲಟ್ುಟಕ ೂಿಂಡ ಬಿಂದ ನು. ಅವರ
ರ್ೃಷ ಗ ನಿೀರಿಗಾಗಿ ಕ ೂಳಕ ಾ ಬಿಂದು ನಿೀರು ಕ ೂಡದಲ್ಲಿ ರ್ುಿಂಬಿಸಕ ೂಳುಿವ ಸದುು ನಿನಗ ಕ ೀಳಿಸತ ೀ? ಅಿಂತ ಯೆೀ
ನನಾ ಎದ ಗ ಬಾಣವು ಚುಚಿಚಕ ೂಿಂಡಿದ . ನನಾ ಮಾತಾ-ಪಿರ್ರು ಇದ ೀ ಕ ೂಳದ ದಿಂಡ ರ್ ಮೀಲ ಇರುತಾತರ .
ಅವರಿಗ ನಿೀರನುಾ ಕ ೂಟ್ುಟ ನಿೀನ ರ್ುರ್್ರಷ ಮಾಡಬ ೀಕು ಎಿಂದು ನುಡಿದನು. ಆಗ ನಾನ ೀ ಮದಾುನ ರ್ ದಿಂಡು
ನಿೀರು ಕುಡಿರ್ುವ ಸದ ುಿಂದು ತ್ತಳಿದು ಬಾಣಪರಯೀಗ ಮಾಡಿ, ನಿನಾನುಾ ಈ ಸಾತ್ತಗ ರ್ಿಂದ ನು. ಅಯಾೀ,
ಅಕಟ್ಕಟಾ, ಬರಹಮಚಾರಿಯಾದ ನಿನಾನುಾ ಕ ೂಿಂದುಬಿಟ ಟನಲಿ, ಅಯಾೀ ಅಕಟ್ಕಟ್, ಏನು ಮಾಡಲ್ಲ? ಎಿಂರ್ಹ
ಅಪಚಾರರ್ಾಯರ್ಲಿ, ನನಿಾಿಂದ ಬರಹಮಚಾರಿಯಾದ ನಿನಗ ಸಾರ್ ೀ ಬಿಂದಿರ್ಲಿ ಎಿಂದು ಬಹಳರ್ಾಗಿ ವಾಸನಪಟ ಟನು.
ಅಿಂತ ಯೆೀ ರ್ರವಣಕುಮಾರನ ಪಾರಣಪಕ್ಷ್ರ್ು ಹಾರಿ ಹ ೂೀಗಿರ್ುತ. ರ್ರವಣನು ನಿಸ ತೀಜನಾಗಿ ಮಲಗಿದುನು ಎಿಂದು
ದರ್ರಥನು ಬಹಳರ್ಾಗಿ ವಾಸನಪಟ್ುಟ ದುುಃಖಿಸದನು. ಅಿಂತ ಯೆ ದರ್ರಥನು-ಗುರುಗಳ , ಅಿಂತ ಯೆೀ ನಾನ ೀ ನಿೀರು
ತ ಗ ದುಕ ೂಿಂಡು ಅವನ ರ್ಿಂದ ತಾಯರ್ರಾದ ಇಳಾದ ೀವ ತಾಿಂಡವ ಮುನಿರ್ರಲ್ಲಿಗ ಹ ೂೀಗಿ ನ ೂೀಡಿದ ನು.
ಒಿಂದು ಕಡ ರ್ಲ್ಲಿ ಅಡಿಗ ಸಾಮಗಿರಗಳು ಬುಟಿಟರ್ು, ಇನ ೂಾಿಂದು ಕಡ ರ್ಲ್ಲಿ ಕಣುು ಕಾಣಿಸದ ಯೆ ನನಾನ ಾ
ರ್ರವಣನ ಿಂದು ರ್ರವಣಕುಮಾರ ಬಿಂದ ಯಾ? ಮಗನ ೀ, ಬ ೀಗನ ೀ ನಮಮನುಾ ಕಾಶರ್ಲ್ಲಿ ಗಿಂಗಾಸಾಾನ ಮಾಡಿಸು,
ಆಮೀಲ ಯೆೀ ನಾವು ಇಹಲ ೂೀಕಯಾತ ರರ್ನುಾ ಮುಗಿಸ, ಸಾಗಶವನ ಾ ಸ ೀರಿಕ ೂಳುಿತ ತೀರ್ ಎನುಾರ್ತ ರ್ವಡಿದರು.
ನಾನು ಓ ವೃದಧ ದಿಂಪತ್ತಗಳ ೀ, ನಿೀವು ಸಹ ನನಾ ತಾಯ-ರ್ಿಂದ ರ್ರಿಂತ ಎಿಂದು ಅವರಿಗ ನಿೀರು ಕ ೂಡುರ್ಾಗ,
ನನಾ ಕ ೈರ್ನುಾ ಗಟಿಟಯಾಗಿ ಹಡಿದುಕ ೂಿಂಡು, ನಿೀನು ನಮಮ ಮಗನಲಿ, ನಾವು ಕ ೀಳಿದ ಆಕರಿಂದನವು ನಮಮ
ಪುರ್ರ ರ್ರವಣನದ ುೀ ಇರಬ ೀಕು, ನಿೀನು ಯಾರು? ಎಿಂದು ಕ ೀಳಿದರು. ಆಗ ನಾನು ಅಯೀಧ್ ಾರ್
ರಾಜಕುಮಾರನು, ದರ್ರಥನ ಿಂದು ನನಾ ಹ ಸರು. ಆನ ರ್ ದಿಂಡು ಕ ೂಳಕ ಾ ಬಿಂದಿದ ಎಿಂದು ಗುಳಿಂ ಗುಳಿಂ
ಗುಳು ಗುಳು ಎಿಂಬ ಸದುನ ಾೀ ಕ ೀಳಿ ನಾನು ಬಾಣಪರಯೀಗ ಮಾಡಿದ ನು. ಬಾಣವು ರ್ರವಣಕುಮಾರನ ಎದ ರ್ಲ್ಲಿ
ನ ಟ್ುಟಕ ೂಿಂಡು ಆಕರಿಂದನ ಮಾಡಿದನು. ಅಿಂತ ಯೆೀ ನಾನು ಅಲ್ಲಿ ಹ ೂೀಗಿ ನ ೂೀಡಿದಾಗ ನಾನು ಆನ ಎಿಂದು ಬಿಟ್ಟ
ಬಾಣವು ರ್ರವಣನ ಎದ ರ್ನ ಾ ಚುಚಿಚ ಪಾರಣಬಿಟ್ಟನು ಎಿಂದು ರಾಜಕುಮಾರನಾದ ನಾನ ೀ ಹ ೀಳಿದ ನು. ಆಗ ಆ
ದಿಂಪತ್ತಗಳೂ ಹೀಗೂ ಆಯತ ೀ? ನಮಮ ಪುರ್ರನು ಮೃರ್ನಾದನ ೀ? ಇನೂಾ ನಾರ್ ೀಕ ಬದುಕಬ ೀಕು? ನಾವೂ
ಹಾಗ ಯೆೀ ಎಿಂದು ಹರಸ ಪಾರಣವನುಾ ಬಿಟ್ಟರು. ಅಿಂತ ಯೆೀ ಆ ರ್ರವಣನ ರ್ಿಂದ ತಾಯರ್ರು ನಿೀನು ನಿನಾ
ಬಳಿರ್ಲ್ಲಿ ಪುರ್ರರಾರೂ ಇಲಿದಿರುರ್ಾಗ ಮರಣವನಾಪುಪ ಎಿಂದು ಶಾಪವನುಾ ಕ ೂಟಿಟದಾುರ . ಅದರ ಸರ್ಾತ ಗಾದರೂ
ನನಗ ಪುರ್ರ ಸಿಂತಾನರ್ಾಗಲ ೀಬ ೀಕು ಎಿಂದು ದರ್ರಥನು ವಸಷ್ಾ ಮಹಷಿಶಗಳಲ್ಲಿ ತ ೂೀಡಿಕ ೂಿಂಡನು. ಆ
ಶಾಪದ ಸರ್ಾತ ಗಾದರೂ ನನಗ ಪುರ್ರಸಿಂತಾನವು ಆಗಲ್ಲಕ ಾೀ ಬ ೀಕ ಿಂದು, ನನಗ ಸಿಂತಾನವು ಪಾರಪಿತಸದ ೀ
ಇರಲು ಸಾಧಾವಲಿ ಎಿಂದು ಎಣಿಸಕ ೂಿಂಡು, ನಾನು ಆ ಗುಟ್ಟನುಾ ಯಾರಿಗೂ ಹ ೀಳಲ್ಲಲಿ. ಕ ಿಂಡವನುಾ ಉಡಿರ್ಲ್ಲಿ
ಕಟಿಟಕ ೂಿಂಡಿಂತ ಚಡಪಡಿಸ ಚಿಿಂತಾಕಾರಿಂರ್ನಾಗಿ ಬ ೀರ ೂಿಂದು ಆಲ ೂೀಚನ ರ್ು ಬಿಂದರ , ಅದನುಾ ಹುದುಗಿಸ
ದುದ ೈಶವಯಾಗಿ ನಾನು ಹುಟಿಟಕ ೂಿಂಡ ನು. ನಮಮ ಹರಿರ್ರಾಳಿದ ನಮಮ ರಾಜಾಕ ಾೀ ನಮಮ ವಿಂರ್ದ ರಾಜನ ೀ
ಇಲಿರ್ ಿಂದಾಯರ್ಲಿ. ನನಾನುಾ, ನನಾ ಮನ ರ್ನವನುಾ ಓಲ ೈಸಕ ೂಿಂಡು ಬಿಂದ ನಮಮ ಪರಜ ಗಳಿಗ ಇನುಾ ಯಾವ
ರಾಜನ ಆಳಿಾಕ ಯೀ? ವಧ್ಾರ್ನ ೀ ಬಲಿನು. ಅಯಾೀ ಅಕಟ್ಕಟಾ, ಇದನ ಾಲಿ ಬಲಿವರಾರು? ರ್ಪಸುು, ಧ್ಾಾನ,
ಉಪರ್ಾಸ ವರರ್ಗಳನ ಾಲಿ ನಡ ಸಕ ೂಿಂಡು ಬಿಂದ ನು. ಆದರೂ ಪವರ್ರರ್ಾದ ನಮಮ ವಿಂರ್ ಮುಿಂದುವರಿರ್ುವಿಂತ
ಕಾಣುವುದಿಲಿ. ನಾನು ನನಾ ಮೂವರರಸರ್ರು ಪುರ್ರಭಾಗಾಕ ಾ ಹ ೂರತಾಗಿ ಜನಿಮಸದ ುೀರ್ . ನನಗ ಇನ ಾಲ್ಲಿರ್
ಹ ೂೀಗಬ ೀಕಾಗಿದ . ಆದರ ರಾಜಸೂರ್ರವನುಾ ಸಿಂತ ೂೀಷ್ದಿಿಂದ ಪುರ್ರನ ಕ ೈರ್ಲ್ಲಿಟ್ುಟ ಹ ೂೀಗುವ ಯೀಗವನುಾ
ವಧ್ಾರ್ನು ನನಗ ಕರುಣಿಸಲ್ಲಲಿ. ಪಿರ್ೃಗಳಿಗ ನನಾ ಬಳಿಕ ಪಿಿಂಡ ೂೀದಕವಲಿದ ೀ ನಾನು ಪಿರ್ೃದ ೀವತ ಗಳ
ಋಣದಲ್ಲಿ ಬಿೀಳುವಿಂತಾಯರ್ು. ನನಗೂ ಪ ರೀರ್ರ್ಾದ ವಮೊೀಚನ ಯೆೀ ಆಗುವುದಿಲಿ. ಗುರುರ್ ಏನು ಮಾಡಲ್ಲ
ಸುಮಮನಾದರು. ಗುರು ವಸಷ್ಟರು ರ್ಮಮ ದಿವಾಜ್ಞಾನದಿಿಂದ ಪರಿಸಾತ್ತರ್ ಅವಲ ೂೀಕನ ಮಾಡಿ ಅರಿರ್ುಕ ೂಿಂಡು,
ಭವಷ್ರ್ತನುಾ ಆಲ ೂೀಚಿಸದರು. ಅಿಂತ ಯೆೀ ರಾಜ ೀಿಂದರ, ದರ್ರಥ ಮಹಾರಾಜ, ರ್ರವಣ ಮುನಿರ್ ಮಾತಾ-ಪಿರ್ರ
ಶಾಪವು ಅವರ ಸಿಂಸಾಾರ ಮಾಡಿ, ತಾಿಂಡವ-ಇಳಾದ ೀವರ್ರು ಮರ್ುತ ರ್ರವಣಕುಮಾರನ ಅವರವರ ಹ ಸರಿನಲ್ಲಿ
ತಾರಣವಲಿದವರೂ ಆಗಿದುರು. ನಿೀನು ಉದಾರ ಮನಸುನಿಿಂದ ಅವರ ಲಿರ ಸಿಂಸಾಾರವನುಾ ಮಾಡಿ, ದಾನ-
ಧಮಾಶದಿಗಳನ ಾಲಿ ಮಾಡಿ, ನಿನಾ ಕೃರ್ಾಕ ಾ ಪಾರರ್ಶಚರ್ವೂ ಆಗಿದ . ಅಿಂತ ಯೆೀ ರ್ರವಣನ ಮಾತಾ-ಪಿರ್ರ
ಶಾಪರ್ ೀ ನಿನಗ ಆಶೀರ್ಾಶದವು. ರ್ರವಣ ಮುನಿರ್ನುಾ ರ್ರವಣ ನಕ್ಷರ್ರನಾಗು ಎಿಂದು ಸೂರ್ಶನೂ ಹರಸದಾುನ .
ಅಿಂತ ಯೆ ಅಗ ೂೀ ನ ೂೀಡು, ರ್ರವಣನು ನಕ್ಷರ್ರರ್ಾದನು ಎಿಂದು ವಸಷ್ಟರು ದರ್ರಥನಿಗ ಹ ೀಳಿದರು. ರಾಜ ೀಿಂದರ,
ನಿೀನು ಅವರ ಮರಣದ ನಿಂರ್ರ ಅವರಿಗ ಮರ್ುತ ಬ ೀರ ರ್ವರಿಗು ಸಹ ನಿರ್ಮಕ ಾ ರ್ಕಾಿಂತ ಸಿಂಸಾಾರ ಮಾಡಿ,
ದಾನ-ಧಮಾಶದಿಗಳನುಾ ಮಾಡಿ, ಉರ್ತರ ೂೀರ್ತರ ಅಭಿವೃದಿಧಗಾಗಿ ಪಿರ್ೃದ ೀವತ ಗಳನ ಾೀ ಪಾರರ್ಥಶಸಬ ೀಕು ಎಿಂದು
ವಸಷ್ಟರು ದರ್ರಥನಿಗ ಹ ೀಳಿದರು. ರಾಜ ೀಿಂದರ, ನಿನಾ ಮೂವರು ಅರಸರ್ರಿಗೂ, ನಿನಗೂ ವಿಂಶಾವಳಿರ್
ಕಾಲವು ಮುಗಿರ್ಲ್ಲಲಿ. ನಿೀನು ನಿನಾ ಪಿರ್ೃದ ೀವತ ಗಳ ಹಾರ ೈಕ ರ್ಿಂತ ದ ೀರ್ಾಿಂರ್ರ್ ೀ ನಿನಾ ಪತ್ತಾರ್ರ
ಆಹುತ್ತಯಾಗಬ ೀಕು. ಈ ರ್ಜ್ಞಕ ಾ ಋಷ್ಾರ್ೃಿಂಗನೂ ಅಧಿರ್ುಶರ್ಾಗಿ ಬರಬ ೀಕು ಎಿಂದು ವಸಷ್ಟ ಮಹಷಿಶಗಳು
ಮಾಡಿಸ, ಭ ೂೀಜನಗಳನುಾ ಮಾಡಿಸ, ಧ್ಾನಾ, ದಕ್ಷ್ರ್ , ವಸುತ, ಒಡರ್ ಗಳನುಾ ದಾನ ಮಾಡುತ್ತತದುನು.
ದ ೀವಲ ೂೀಕದ, ಪಾತಾಳಲ ೂೀಕದ, ನ ೈಮಿಷಾರಣಾದ ಧಮಶಸಭ ಗ ಆಹಾಾನವು ಇರುತ್ತತರ್ುತ. ಅಿಂರ್ಹ ದರ್ರಥನು
ವಸಷ್ಾರ ನುಡಿರ್ನಾಾಲ್ಲಸ, ಗುರುಗಳ ಆಶೀರ್ಾಶದರ್ ಿಂದು ಆಸ ರ್ ರ್ುಣುಕ ೂಿಂದು ಮೂಡಿದ ಎಿಂದನು. ಅಿಂತ ಯೆ
ಹ ೀಳಿದನಾದರೂ, ಅಿಂತ ಯೆೀ ಚಿಿಂತಾಕಾರಿಂರ್ನಾಗಿ, ಗುರುವರ್ಶನ ೀ, ಈಗ ನನಗ ಆಸ ರ್ ಸಿಂತಾನವು
ಆಗಬಹುದ ಿಂದು ವಿಂಶ ್ೀದಾಧರಕನ ೀ ಹುಟಿಟ ಬರಬಹುದ ಿಂದು ಕಾಣಿಸುತ್ತತದ . ಆದರೂ ಹುಟ್ುಟವನ ೂೀ
ಹುಟ್ಟಲಾರನ ೂೀ ಎಿಂಬ ಚಿಿಂತ ರ್ು ಕಾಡುತ್ತತದ . ಅಯಾೀ, ಅಕಟ್ಕಟಾ, ಏನು ಮಾಡಲ್ಲ? ಎಿಂದು
ಎಿಂದು ಹರಸ, ವಿಂರ್ವನುಾ ಉದಧರಿಸುವವನ ೀ ಬ ೀಕ ಿಂಬ ಆಸ ರ್ನುಾ ಬಿಟ್ುಟ ಬಿಡಬ ೀಕು. ಅಿಂರ್ಹ ಆಸ ರ್ು
ಎಿಂದ ಿಂದಿಗೂ ರ್ರ್ುಿಂತಾನವನುಾ ಕ ೂಡುವುದಿಲಿ. ನಿನಾ ಆಸ ಯೆೀ ಪೂರ ೈಸಬ ೀಕ ಿಂದಾದರ ನಿೀನು
ಅಥರ್ಾ ಹುಟ್ುಟವ ಪುರ್ರರ ಮೀಲ ಯಾವುದ ೀ ಆಸ ರ್ನುಾ ಇಟ್ುಟಕ ೂಳಿರ್ಕಾದಲಿ. ಅನಿಂರ್ರ್ಾದ ಕಾಲದ
ಅದನುಾ ಸುದರ್ಶನ ಚಕಾರಧ್ಾರಿ ಪರಮಾರ್ಮನ ೂಬಬನ ೀ ತ್ತಳಿದಿದಾುನ . ಸಿಂತಾನ ಪಾರಪಿತಗ ತಾಯ-ರ್ಿಂದ ರ್ರು
ಕಾಲವನುಾ ನಾವು ಕಾರ್ಲ ೀಬ ೀಕು. ನಿೀರ್ ಲಿ ಪುರ್ರ ಪಾರಪಿತಗ ಹ ೀಗ ಹಿಂಬಲ್ಲಸುವರ ೂೀ ಹಾಗ ಯೆೀ ನಿಮಮ
ಇರುವನು. ಇಿಂರ್ಹ ಬರ್ಕ ರ್ಲ್ಲಿ ನಿನಾಿಂರ್ಹ ಸರ್ಾವಿಂರ್ನು, ಪರಾಕರಮಿರ್ೂ ಆಗಿರುವ ಪುರ್ರನು ನಿನಾ
ಮಾರ್ರನಾಗಿರಬ ೀಕು. ಅಿಂತ ಯೆೀ ನಿೀನು ನಿಮಿರ್ತ ಮಾರ್ರನಾಗುರ್ . ಅಿಂತ ಯೆೀ ನಿನಗ ಪುರ್ರಸಿಂತಾನವು
ಆಗಬ ೀಕ ಿಂದಿದುರ ನಿೀನು ಅದನ ಾೀ ಒಪಿಪಕ ೂಿಂಡು, ಜಗತ್ತತಗಾಗಿ ನಿೀನು ಪುರ್ರರನುಾ ಪಡ ದುಕ ೂೀ. ಅಿಂತ ಯೆ ಪುರ್ರ
ಸಿಂತಾನರ್ಾಗಲ್ಲ. ನಿೀನು ನಿನಾ ಕುಲವೃದಿಧಗಾಗಿ ವಿಂಶ ್ೀದಾಧರಕರು ಬ ೀಕ ಿಂಬ ಆಸ ರ್ನುಾ ತ ೂರ ದು ಬಿಡಬ ೀಕು.
ನಾರ್ಕೂಾ ನಿನಾ ಹ ೂಟ ಟರ್ಲ್ಲಿ ಪುರ್ರರು ಅಿಂತ ಯೆೀ ಶರೀಮನಾಾರಾರ್ಣನ ಪುರ್ರನಾಗಿ ಹುಟ್ುಟ ಬರಬ ೀಕು. ಮೂರು
ಲ ೂೀಕದಲೂಿ ಸುುಃಖ, ಸಮೃದಿಧ, ಶಾಿಂತ್ತ, ನ ಮಮದಿರ್ು ಸಕಾಲ ೀಬ ೀಕು ಎಿಂದು ಸಿಂಕಲಪವನೂಾ ಮಾಡು. ಈ
ಸಿಂಕಲಪದಿಂತ ಪುರ್ರಕಾಮೀಷ್ಟ ರ್ಜ್ಞವನುಾ ಮಾಡು. ಅಿಂತ ಯೆೀ ಪುರ್ರಕಾಮವು ಪುರ್ರ ಪರಧ್ಾನ
ದರ್ರಥನು-ಗುರುದ ೀವರ ೀ, ನಿೀವು ಹ ೀಳಿದಿಂತ ಪುರ್ರಕಾಮೀಷ್ಾ ರ್ಜ್ಞ ಮಾಡಲ್ಲಕ ಾ ನಾನು ಸದಧನಾಗಿದ ುೀನ ಎಿಂದು
ಹ ೀಳಿ, ರ್ನಾ ರಾಣಿರ್ರ ಸಮುಮಖದಲ್ಲಿ ಗುರುರ್ಾಕಾ ಪರಿಪಾಲನ ಗಾಗಿ ವಸಷ್ಾರ ಆದ ೀರ್ದಿಂತ ರ್ನಾ ರಾಣಿರ್ರಾದ
ಕೌಸಲಾಾ, ಸುಮಿತಾರ, ಕ ೈಕ ೀಯರ್ರ ೂಿಂದಿಗ ಪುರ್ರಕಾಮೀಷ ಾರ್ ರ್ಜ್ಞದಿೀಕ್ ರ್ನುಾ ರ್ನಾ ಕುಲಗುರುಗಳಾದ
ಅವನ ಜನಮವೃತಾತಿಂರ್ವನುಾ ನನಗ ತ್ತಳಿಸುವುದಾಗಬ ೀಕು ಎಿಂದು ದರ್ರಥನು ವಸಷ್ಾರನ ಾ ಪಾರರ್ಥಶಸಕ ೂಿಂಡನು.
ರಾಜನ ನಿಸದುರು. ಮಿಂದಾರ್, ಇಕ್ಾಾಕು, ತ್ತರರ್ಿಂಕು, ದಿಲ್ಲೀಪ, ಸಗರ, ಭಗಿೀರಥ, ರಘು, ಅಜ ಮೊದಲಾದ ಅನ ೀಕ
ವದಾಾ ವಶಾರದ ರ್ರು. ಅಿಂತ ಯೆೀ ಶೌರ್ಶದಲೂಿ ಅಸಾಮಾನಾರನ ಾ ಮಿೀರಿಸದಾುರ . ಅಿಂತ ಯೆೀ
ಲ್ಲೀಲಾ ಮನುಷ್ಾನಾದ ಶರೀಹರಿಯೆೀ ನಿನಾ ಗಭಶದಲ್ಲಿ ಜನಿಮಸ ಬರುವುದಕ ಾ ಕಾಲವನುಾ ಹುಡುಕುರ್ತಲ ೀ ಇರುವನು.
ಜಲಕಿರೀಡ ರ್ಲ್ಲಿ ನಿರರ್ಳಾಗಿದುಳು. ಅಿಂತ ಯೆೀ ದಿಂಡ ರ್ ಮೀಲ ಬಿಂದು ಸ ೈಕರ್ ರ್ ೀಲ ರ್ಲ್ಲಿ ರ್ನಾ ತ ೂರ್ುುಹ ೂೀದ
ಬಟ ಟರ್ನುಾ ಅರಿರ್ ರ್ನುಾ ಕಳಚಿಟ್ುಟ ಮೀಲ ರ್ಲ್ಲಿಟ್ಟ ಗರಿಗರಿ ಒಣಗಿದ ದೂಕುಲವನುಾ ಧರಿಸುರ್ಾಗ ಅವಳ
ಅಿಂಗಾಿಂಗ ಸೌಿಂದರ್ಶದ ಪುಷಿಟರ್ಲ್ಲಿರುವ ಆ ದ ೀವ ಕನಿಾಕ ರ್ು ನಿಿಂರ್ು ನ ೂೀಡಿದ ವಭಾಿಂಡಕ ಮಹಷಿಶರ್ ಕಣುು
ರ್ುಿಂಬಿಕ ೂಿಂಡಿರ್ು. ಅನಿಂಗ ವಕಾರಕ ಾ ಅವಕಾರ್ ಮಾಡಿಕ ೂಟಿಟರ್ುತ. ಆ ಸಿಂಗರ್ ಣಿುನ ಅಿಂಗಾಿಂಗಗಳನ ಾೀ ಆಳಿ
ಅವಳಲ್ಲಿ ಬ ರ ರ್ು ಕೂಡಬ ೀಕ ನುಾವ ಹಿಂಬಲವು ವಭಾಿಂಡಕ ಮಹಷಿಶರ್ ಮನಸುನ ಾೀ ಸೂರ ಗ ೂಿಂಡು
ಚಿಂಚಲಚಿರ್ತರ್ಾಗಿ ಅವನು ನಿಿಂರ್ ಜಲದಲ್ಲಿ ವಭಾಿಂಡಕನ ಸಿಂರ್ಮದ ಕಟ್ುಟ ಸಡಿಲಗ ೂಿಂಡು ಇಿಂದಿರರ್
ರೂಪದಲ್ಲಿಯೆೀ ಗಿಂಗಾತ್ತೀರಕ ಾ ರ್ೃಷ ರ್ನುಾ ಇಿಂಗಿಸಲ್ಲಕ ಾ ಬಿಂದು, ಗಿಂಗಾಜಲವನುಾ ಸ ೀದಿ ಸ ೀದಿ ಕುಡಿರ್ಲು
ಪ ರೀಮರಸದ ೂಿಂದಿಗ ನಿೀರು ಚಿಗುರ ರ್ ಗಭಶವನುಾ ಸ ೀರಿರ್ು. ಅಿಂತ ಯೆೀ ದಿನಗಳುರುಳಿ ಚಿಗುರ ರ್ು ದಿನ
ರ್ುಿಂಬದ ಗಭಿಶಣಿರ್ು ವಭಾಿಂಡಕ ಆರ್ರಮದ ಎದುರಿನ ಆಲದ ಮರದ ನ ರಳಿನಲ್ಲಿ ಆಲದ ಲ ರ್ನುಾ ಹ ಕಿಾ
ತ್ತನುಾತ್ತತದುಳು. ನಾಲ್ಲಗ ರ್ನ ಾ ಮುಿಂದ ಚಾಚಿ ಆಲದ ಲ ರ್ನ ಾ ತ್ತನುಾತ್ತತರುರ್ಾಗ ವಭಾಿಂಡಕನು ನ ೂೀಡು
ವಭಾಿಂಡಕನಿಗ ಮನುಷ್ಾನಿಂತ ಇದುು ಮನುಷ್ಾನ ಧಿನಿರ್ಲ್ಲಿ ಉಿಂಙ ೀ ಎನುಾವ ಕೂಗು ಕ ೀಳಿಸರ್ು. ಅಿಂತ ಯೆೀ
ಗಿಂಗಾಜಲದಲ್ಲಿ ಕರಗಿ ನಿೀರಾದ ಆ ನಿೀರನುಾ ಹರಿಣಿರ್ು ಕುಡಿದಿರ್ುತ. ಅಿಂತ ರ್ ಹರಣಿರ್ು ದ ೀವಕನಿಾಕ ಯೆೀ
ಇರುವಳು. ಶಾಪದ ಪರಿರ್ಾಮ ಚಿಗರ ಯಾಗಿದುಳು. ಅಿಂತ ಯೆೀ ನನಾ ಸಿಂತಾನ ದರವವನುಾ ಕುಡಿದಳು. ಅಿಂತ ಯೆ
ಆ ಹರಿರ್ಾಿಂಗನ ಯೆೀ ಗಭಶವನುಾ ಧರಿಸ ಗಿಂಡು ಶರ್ುವನುಾ ಗಿಂಟ್ಲ್ಲನಿಿಂದಲ ೀ ಉಗುಳಿ, ಗಿಂಡು ಶರ್ುವಗ
ತಾಯಯಾದಳು. ಅರಿರ್ದವಳ ಿಂಬಿಂತ ಹ ೂರಟ್ು ಹ ೂೀದಳು. ಆ ಚಿಗುರ ಗ ರ್ನಾ ಶರ್ುರ್ ಿಂದ ೀ ತ್ತಳಿರ್ಲ್ಲಲಿ.
ತ್ತಿಂದ ಆಹಾರವನುಾ ಉಗುಳಿಹ ೂೀಗಿದುಳು. ಆ ಶರ್ು ರ್ನಾದ ಿಂದು ವಭಾಿಂಡಕನಿಗ ದಿವಾಜ್ಞಾನದಿಿಂದ ನ ೂೀಡಿದ
ಗ ೂೀಕ್ಷ್ೀರವನ ಾೀ ಕ ೂಟ್ುಟ ಅದನ ಾ ರ್ನಾ ಬ ರಳಿನಲ್ಲಿ ಅರಿರ್ ರ್ ಕಕಾಡವನುಾ ಗ ೂೀಕ್ಷ್ೀರದಲ್ಲಿ ಅದಿು, ಆ ಶರ್ುವನ
ಬಾರ್ಲ್ಲಿ ಇಟ್ುಟ, ಕ್ಷ್ೀರವನುಾ ನುಿಂಗಿದ ಕೂಡಲ ಮರ್ುತ ಮರ್ುತ ಅದನ ಾೀ ಕ ೂಟ್ುಟ, ಆ ಶರ್ುವನುಾ ಸಾಕಿ
ಸಲಹದನು. ರ್ನಾ ಮಗನ ಿಂದು ಆ ಹರಣಿ ಕುಮಾರನಿಗ ಸಿಂಪೂಣಶ ಮಾನವರಿಂತ ಆಕಾರವದುು, ನ ತ್ತತರ್
ಮೀಲ ಒಿಂದ ೀ ಕ ೂೀಡು ಮೂಡಿರ್ುತ. ವಭಾಿಂಡಕನು ಆ ಶರ್ುವಗ ಋಷ್ಾರ್ೃಿಂಗನ ಿಂದು ಹ ಸರನಿಾಟ್ುಟ, ತ ೂಟಿಟಲಲ್ಲಿಟ್ುಟ
ಮಾಡಿಸ, ಅಭಾಿಂಜನ ಮಾಡಿಸುತ್ತತದುನು. ಅಿಂತ ಯೆೀ ರ್ನಾ ರ್ಪಸುನುಾ ಮರ್ುತ ರ್ ೀದ-ರ್ ೀದಾಿಂರ್ಗಳನುಾ ರ್ನಾ ಪುರ್ರ
ಋಷ್ಾರ್ೃಿಂಗನಿಗ ಕ ೂಟ್ುಟ ಧ್ಾರ ಯೆರ ದನು. ಅಿಂತ ಯೆೀ ವಭಾಿಂಡಕ ಪುರ್ರ ಋಷ್ಾರ್ೃಿಂಗನು ರ್ನಾ ರ್ಿಂದ
ವಭಾಿಂಡಕನಿಂತ ಜ್ಞಾನಿರ್ೂ, ರ್ಪಸುನಾಾಚರಿಸುರ್ತಲ ಬಿಂದನು. ಅಿಂತ ಯೆೀ ವಭಾಿಂಡಕನ ರ್ನಾ ಶಷ್ಾರಿಗ ೀ ರ್ ೀದ-
ರ್ ೀದಾಿಂರ್, ಪರವಚನ ವದ ಾಗಳನುಾ ಉಪದ ೀರ್ ಮಾಡುರ್ಾಗ ರ್ನಾ ಪುರ್ರನನೂಾ ರ್ನ ೂಾಿಂದಿಗ ಕುಳಿಿರಿಸಕ ೂಿಂಡು,
ಹ ದರಿಕ ೂಳುಿತ್ತತದುನು. ಆದರೂ ನಿಷ ಾರ್ುಳಿ ಬರಹಮಚಾರಿಯೆೀ ಆಗಿದುನು. ವಭಾಿಂಡಕನು ತಾನು ಊವಶಶರ್ನುಾ
ಊಧಿಶರ ೀರ್ಸಾನಾಗಬ ೀಕ ಿಂಬ ಹ ಬಬರ್ಕ ಯಿಂದ ಹ ಣುನ ಾೀ ಋಷ್ಾರ್ೃಿಂಗನ ಕಣಿುಗ ಕಾಣಿಸದಿಂತ , ಸರೀರ್ರಿಿಂದಲ ೀ
ರ್ ೀದ-ರ್ ೀದಾಿಂರ್ ಶಾಸರಗಳನ ಾಲಿ ತ್ತಳಿದಿದುನು. ಪುರುಷ್ರ ಹ ೂರರ್ು ಸರೀರ್ರ ಯಾವುದ ೀ ಜ್ಞಾನವೂ ಅವನಿಗ
ತ್ತಳಿರ್ಲ ೀ ಇಲಿ. ಸರೀಲ್ಲಿಂಗದ ಯಾವ ಜ್ಞಾನವೂ ಇಲಿರ್ ೀ ಇಲಿ. ಋಷ್ಾರ್ೃಿಂಗನನೂಾ, ಅವನ ಯೀಗ
ಋಷ್ಾರ್ೃಿಂಗನಿಗ ವರವನುಾ ಕ ೂಟ್ಟರು. ಅಿಂತ ಯೆೀ ಕಾಲದಲ್ಲಿ ಅಿಂಗದ ೀರ್ವನುಾ ಲ ೂೀಮಪಾದನ ಿಂಬ ದ ೂರ ರ್ು
ಆಳುತ್ತತದುನು. ಅವನ ದ ೀರ್ದಲ್ಲಿ ಮಳ ರ್ು ಬಾರದ ೀ ಭಿೀಕರರ್ಾದ ಬರಗಾಲವು ರ್ಲ ದ ೂೀರಿರ್ುತ. ದವಸ-
ಹ ೂಳ ರ್ಲ ೀ ಇಲಿ. ಅಿಂತ ಯೆೀ ನಾರದ ಮಹಷಿಶಗಳು ಋಷ್ಾರ್ೃಿಂಗನು ಅಿಂಗದ ೀರ್ಕ ಾ ಬಿಂದು ನ ಲವನುಾ
ಮಟಿಟದರೂ ಮಳ -ಬ ಳ ರ್ು, ಸಮೃದಧ ಐಸರಿರ್ು ಬರುವುದ ಿಂದು, ಆದುರಿಿಂದಲ ೀ ಋಷ್ಾರ್ೃಿಂಗನನ ಾ ಅಿಂಗದ ೀರ್ಕ ಾ
ಆದರೂ ಲ ೂೀಮಪಾದನು ಅಯೀಧ್ ಾರ್ ಅರಸು ರ್ನಾ ಸಖನ ಿಂದು, ದರ್ರಥನು ಲ ೂೀಮಪಾದನು ಸಿಂಧಿಸ
ಅವನ ಕಣಿುೀರನುಾ ತ ೂಡ ದು, ನನಾ ಮಗಳೂ ರ್ಬಬಲ್ಲ ಎಿಂದು ಲ ೂೀಮಪಾದನಿಗ ಸಾಕಲು ಕ ೂಟಿಟದುನು. ಆದುರಿಿಂದ
ದರ್ರಥ ಮಹಾರಾಜನು ಆಗಾಗ ಅಿಂಗದ ೀರ್ಕ ಾ ಹ ೂೀಗಿ ಬರುತ್ತತದುನು. ಅವರಿಬಬರೂ ರ್ಮಮ ದ ೀರ್ದ ಅನಾವೃಷಿಟಗ
ಪಾರರ್ಥಶಸಬ ೀಕು ಎಿಂದು ನುಡಿದರು. ಅಿಂತ ಯೆೀ ಚಿಕಾವಳಾದ ಶಾಿಂತ ರ್ು, ದರ್ರಥನ ಪುತ್ತರರ್ು ಮಳ -
ಸಮೃದಧರ್ಾಯರ್ು. ಅಿಂತ ಯೆೀ ಚಿಕಾವಳಾದ ಶಾಿಂತ ರ್ು ರ್ನಾ ತಾಯಯಡಗೂಡಿ ಧನಲಕ್ಷ್ಮೀ, ಧ್ಾನಾಲಕ್ಷ್ಮೀರ್ನುಾ
ಪೂಜಸ ಪಾರರ್ಥಶಸುತ್ತತದುಳು. ಅಿಂತ ಯೆೀ ಅಿಂಗದ ೀರ್ವು ಬಹಳ ವಷ್ಶ ಸುಭಿಕ್ಷರ್ಾಗಿರ್ುತ. ಮತ ೂತಮಮ ಅಿಂಗದ ೀರ್ದಲ್ಲಿ
ಮಳ ಬಾರದ ೀ ದ ೀರ್ವು ಭಿೀಕರ ಬರಗಾಲವನುಾ ರ್ಳ ಯರ್ು. ಬಹಳ ರಿೀತ್ತರ್ಲ್ಲಿ ಕ್ಾಮವು ರ್ಲ ದ ೂೀರಿರ್ು. ಆಗಲ ೀ
ಅಿಂಗದ ೀರ್ಕ ಾ ನಾರದ ಮುನಿಗಳು ಬಿಂದರು. ಲ ೂೀಮಪಾದನು ನಾರದ ಮುನಿಗಳನುಾ ರ್ನಾರಮನ ಗ ಕ ೈಹಡಿದು
ಕರ ದುಕ ೂಿಂಡು ಹ ೂೀಗಿ ಆಸನದಲ್ಲಿ ಕುಳಿಿರಿಸ ಪಾದವನುಾ ಪೂಜ ಮಾಡಿ ನಾರದರನುಾ ಸಿಂರ್ುಷ್ಟಗ ೂಳಿಸ
ನಾರದರ ೀ, ಸಾಾಮಿ, ನಮಮ ದ ೀರ್ದಲ್ಲಿ ಬಹುವಷ್ಶದಿಿಂದಲೂ ಮಳ ಯೆೀ ಬರಲ್ಲಲಿ. ವರುಣದ ೀವನು ನಮಮ ಮೀಲ
ಕೃಪ ದ ೂೀರಲ್ಲಲಿ. ಇದಕ ಾ ಕಾರಣರ್ ೀನು? ಎಿಂದು ಪಾರರ್ಥಶಸದನು. ಸಾಾಮಿ, ಮಳ ಯಲಿದ ೀ ಬ ಳ ಯಾಗಲ್ಲಲಿ.
ಇದರಿಿಂದಲ ೀ ಪರಜ ಗಳ ಲಿ ಬ ೀಸರ್ುತ ಕಪಾಪಗಿ ಹ ೂೀಗಿದಾುರ . ಹಸರ್ ನಿೀರಡಿಕ ಗಳು ಹ ಚಾಚಗಿ ರ್ರ್ತರಿಸ ಬದುಕ ೀ
ಅಸಾಧಾರ್ಾಗಿದ ಎಿಂದು ಲ ೂೀಮಪಾದನು ನಾರದರಲ್ಲಿ ಭಿನಾವಸಕ ೂಿಂಡನು. ಎಲಿವನೂಾ ಕ ೀಳಿ ತ್ತಳಿದ ನಾರದರು-
ಬರುವುದು. ಅಿಂತ ಯೆೀ ಮಳ ಬ ಳ ಯಾಗಿ ದ ೀರ್ವು ಸಿಂಪೂಣಶ ಸಮೃದಿಧರ್ನುಾ ಹ ೂಿಂದಿ, ದಾರಿದರಯ ದುುಃಖವು
ಸಿಂಪೂಣಶರ್ಾಗಿ ಅಿಂರ್ಾರ್ಾಗುರ್ತದ . ಮಳ ಬ ಳ ರ್ ಸಮೃದಿಧಯಾಗಿ ದ ೀರ್ವು ಸಿಂಪದಭರಿರ್ರ್ಾಗುರ್ತದ ಎಿಂದು ಹ ೀಳಿ
ಬಹಳ ಮರುಕಪಟ್ಟನು. ಅಿಂತ ಯೆೀ ಲ ೂೀಮದ ೀರ್ದ ಮಿಂತ್ತರರ್ು ವೃದಧನೂ, ಬಹಳ ಜ್ಞಾನಿರ್ೂ ಆಗಿದುನು.
ನಿರ್ಚಯಸದನು. ಅಿಂತ ಯೆೀ ರ್ಾರಾಿಂಗನ ರ್ರನುಾ ರ್ನಾ ಬಳಿಗ ಕರ ಯಸಕ ೂಿಂಡು, ಚರ್ುರ ರ್ರ , ನಿೀವು
ವಭಾಿಂಡಕನ ಪುರ್ರ ಋಷ್ಾರ್ೃಿಂಗನನುಾ ಕರ ದುಕ ೂಿಂಡು ಬರಬ ೀಕು ಎಿಂದು ತ್ತಳಿಸದನು. ರ್ಾರಾಿಂಗನ ರ್ರು
ರಾಜಾಜ್ಞ ರ್ನುಾ ಮಿೀರುವುದುಿಂಟ ೀ? ರ್ಾರಾಿಂಗನ ರ್ರು ನಾಟ್ಾಕ ಾಿಂದು ತ್ತಳಿದು, ಅಿಂತ ಯೆೀ ರ್ೃಿಂಗರಿಸಕ ೂಿಂಡು
ನಿಿಂತ್ತದುರು. ಚರ್ುರ ರ್ರೂ, ರ್ಾಕಾ ನಿಪುರ್ ರ್ರೂ ಆದ ಸರೀರ್ರನುಾ ನ ೂೀಡಿ, ಅಿಂಗದ ೀರ್ದ ರಾಜನು
ಮಿಂತ್ತರರ್ನುಾ ನ ೂೀಡಿ ಸಚಿವನ , ನಿೀನು ಈ ರ್ಾರಾಿಂಗನ ರ್ರನುಾ ಕರ ದುಕ ೂಿಂಡು ವಭಾಿಂಡಕಾರ್ರಮಕ ಾ ಹ ೂೀಗಿ
ಋಷ್ಾರ್ೃಿಂಗನನುಾ ಕರ ದು ರ್ರಬ ೀಕು ಎಿಂದು ಆಜ್ಞ ಮಾಡಿದನು. ಅಿಂತ ಯೆೀ ಮಿಂತ್ತರರ್ು ಆ ಚರ್ುರ ರ್ರನುಾ
ಒಡಗ ೂಿಂಡು ಒಿಂದು ಸುಿಂದರರ್ಾದ ಹಡಗನುಾ ರ್ರಿಸ ಅದರಲ ೂಿಿಂದು ಆರ್ರಮವನ ಾೀ ರಚಿಸ, ರ್ಿಂಪಾದ ರ್ರಬರ್ುತ-
ಪಾನಕಗಳನುಾ ಬ ಳಿಿರ್ ಬಾಿಂಡ ರ್ಲ್ಲಿ ರ್ುಿಂಬಿಸ, ದಾಳಿಿಂಬ , ಸ ೀಬು, ಕಿರ್ತಳ , ದಾರಕ್ಷ್ ಹಣುುಗಳು, ಕದಳಿ ಫಲಗಳು,
ರ್ಯಾರಿಸಕ ೂಟ್ುಟ, ವೃದಧ ಮಿಂತ್ತರರ್ು ರ್ಾರಾಿಂಗನ ರ್ರ ೂಡಗೂಡಿ ನೌಕ ರ್ನ ಾೀರಿ ಹುಟಿಟನಲ್ಲಿ ಹುಟ್ಟನುಾ ಬಿೀಸ
ಜಲವನುಾ ಜಾರಿಸ ನೌಕ ರ್ನುಾ ನಡ ಸುತಾತ ವಭಾಿಂಡಕ ಮಹಷಿಶರ್ ಆರ್ರಮದ ಬಳಿಗ ಬಿಂದರು. ವಭಾಿಂಡಕ
ಮುನಿರ್ು ಆರ್ರಮದಲ್ಲಿ ಇಲಿದ ರ್ ೀಳ ರ್ಲ್ಲಿ ಆ ಬ ಲ ರ್ ಣುುಗಳನುಾ ಋಷ್ಾರ್ೃಿಂಗನ ಪರಿಚರ್ಕ ಾ ಆರ್ರಮಕ ಾ ಹ ೂೀಗಿರಿ
ಎಿಂದನು. ಅಿಂತ ಯೆೀ ರ್ಾರಾಿಂಗನ ರ್ರು ವಭಾಿಂಡಕಾರ್ರಮಕ ಾ ಹ ೂೀಗಿ ಸ ೀರಿಕ ೂಿಂಡರು. ವಭಾಿಂಡಕನು
ಭಕ್ಷಯಗಳನುಾ ನಿೀಡಿದರು. ಋಷ್ಾರ್ೃಿಂಗನು ಅದನ ಾಲಿ ಆನಿಂದದಿಿಂದ ಸಾೀಕರಿಸ ಅವರ ಲಿರನುಾ ಆನಿಂದದಿಿಂದ
ಮುಖದ ಕಾಿಂತ್ತರ್ನುಾ ಕಿಂಡು ನನಗ ಬಹಳ ಸಿಂತ ೂೀಷ್ರ್ಾಗಿದ . ನಿೀವು ರ್ೃಷ ಗಾಗಿ ನಿೀರನುಾ ಕುಡಿಯರಿ,
ಹಸರ್ ಯಾಗಿದುರ ಕಿಂದ ಮೂಲ ಫಲಗಳನುಾ ತ್ತನಿಾರಿ, ನಿಮಗ ಪಾದಪೂಜ ರ್ನುಾ ಮಾಡುತ ತೀನ . ನಿಧ್ಾನರ್ಾಗಿ
ಮುಖವನ ಾತ್ತತ ಮುರ್ುತಕ ೂಟ್ುಟ ದೂರ ಸರಿದರು. ನಾವು ಪಾದಪೂಜ ರ್ನುಾ ಮಾಡಿಸಕ ೂಳುಿವುದಿಲಿ. ನಮಮಲ್ಲಿ
ಮಿರ್ರರು ಸಿಂಧಿಸದಾಗ ಹೀಗ ನಡ ದುಕ ೂಳುಿತ ತೀರ್ ಎಿಂದು ನುಡಿದು ಋಷ್ಾರ್ೃಿಂಗನ ಾ ಆಲಿಂಗಿಸಕ ೂಿಂಡರು. ಆ
ರ್ಾರಿಂಗನ ರ್ರು ಋಷ್ಾರ್ೃಿಂಗನ ಅಪಿಪಕ ೂಿಂಡು ಮುದಾುಡಿ ಮೈಮುಟಿಟ ಕ ೈರ್ಟಿಟ ನತ್ತಶಸದರು, ಹಾಡಿದರು, ಹೂ
ಚ ಿಂಡಾಡಿದರು. ನಕುಾ ನಲ್ಲದು, ಚಿಂಡಾಡಿ, ಬಸವಳಿದು ತಾವು ರ್ಿಂದ ಭಕ್ಷಯ, ಪಾನಕ, ಹಣಿುನರಸ,
ಬಿಂದಿರುವರಿ? ಎಿಂದು ಕ ೀಳಿದನು. ನಾವೂ ಇಲ್ಲಿಿಂದಲ ಬಿಂದ ವು ಎಿಂದು ದಡದಲ್ಲಿರುವ ನೌಕ ರ್ನುಾ ತ ೂೀರಿದರು.
ಅಿಂತ ಯೆೀ ರ್ಾರಾಿಂಗನ ರ್ರು ಋಷಿಕುಮಾರ ನಾವನುಾ ಬರುತ ತೀರ್ , ನಮಗ ಅಗಿಾಹ ೂೀರ್ರದ ಸಮರ್ರ್ಾಯರ್ು
ಎಿಂದು ಹ ೀಳಿ ಮತ ೂತಮಮ ಅವನನ ಾ ಚುಿಂಬಿಸ ಅಲ್ಲಿಿಂದಲ ೀ ತ ರಳಿದರು. ಇನುಾ ವಭಾಿಂಡಕನು ಬರುವನು
ಎಿಂದುಕ ೂಿಂಡರು. ಅಿಂತ ಯೆೀ ಅಿಂಗದ ೀರ್ಕ ಾ ಹ ೂೀಗಿ ದ ೂರ ರ್ನುಾ ಕಿಂಡು, ನಾವು ವಭಾಿಂಡಾರ್ರಮಕ ಾ
ಮಿಂತ್ತರಯಡನ ತ ರಳಿದ ುವು. ಆದರ ಋಷ್ಾರ್ೃಿಂಗನನುಾ ಕರ ದು ರ್ರಲ್ಲಕ ಾ ಆಗಲ್ಲಲಿ. ನಾರ್ ಲಿರೂ ಋಷ್ಾರ್ೃಿಂಗನನುಾ
ಬಹಳರ್ಾಗಿ ಓಲ ೈಸದ ುವು. ರಸವತಾತದ ಪಾನಕ, ಭಕ್ಷಯಗಳನುಾ, ಮಧುಪಕಶವನುಾ ಕ ೂಟ ಟವು. ಹಾಡಿದ ವು,
ನತ್ತಶಸದ ವು, ಅವನ ೂಿಂದಿಗ ಹೂ ಚಿಂಡಾಡಿದ ವು, ಏನು ಮಾಡಿದರೂ ಅವನು ವಚಲ್ಲರ್ನಾಗಲ ೀ ಇಲಿ, ಕ ೂೀಣನ
ಮುಿಂದ ಕಿನಾರಿ ಬಾರಿಸದಿಂತ ಆಯರ್ು. ನಮಗ ಒಿಂದು ತ ರನಾದ ಹ ದರಿಕ ಉಿಂಟಾಗಿ ನಾವು ಹಿಂದಕ ಾ
ಬಿಂದ ವು. ನಾವು ಮಾಡಿದ ಪರರ್ರ್ಾವು ವಾಥಶರ್ಾಯರ್ು ಎಿಂದು ಮಿಂತ್ತರರ್ಲೂಿ, ರಾಜನಲ್ಲಿ ಹ ೀಳಿಕ ೂಿಂಡು
ಬ ೀಸರಗ ೂಿಂಡರು. ಋಷ್ಾರ್ೃಿಂಗನು ನಮಮ ಓಲ ೈಕ ಗ ಸಪಿಂದಿಸಲ್ಲಲಿ, ನಮಮನ ಾಲಿ ಒಿಂದು ವಗರಹರ್ ಿಂದು,
ಬರಹಮಚಾರಿಗಳ ಿಂದು ಹ ೀಳಿದನು. ನಮಗ ಬಹು ಆರ್ಚರ್ಶರ್ ೀ ಆಗುತ್ತತದ ಎಿಂದು ರ್ಾರಾಿಂಗನ ರ್ರು ನುಡಿದರು.
ಇದನ ಾಲಿ ಕ ೀಳಿದ ಲ ೂೀಮಪಾದನ ಸಾಕು ಮಗಳು ಶಾಿಂತ ರ್ು ಅಪಪ ಋಷ್ಾರ್ೃಿಂಗನು ಅಿಂಗದ ೀರ್ದ ನ ಲವನುಾ
ಮಟಿಟದರ ನಮಮ ದ ೀರ್ಕ ಾ ಮಳ ರ್ು ಬಿಂದು ಸಮೃದಧರ್ಾದ ಬ ಳ ಯಾಗಿ ನಮಮ ಪರಜ ಗಳು
ಸುಖಿಗಳಾಗುತಾತರ ಯೆಿಂದಾದರ ನಾನು ವಭಾಿಂಡಕ ಪುರ್ರನನುಾ ಕರ ದುಕ ೂಿಂಡು ಬರುತ ತೀನ ಎಿಂದು ರ್ಿಂದ ರ್ನುಾ
ಒಪಿಪಸ, ರ್ನಾ ಸಖಿರ್ರ ೂಿಂದಿಗ ವಲಾಸನಿರ್ರ ನೌಕ ರ್ಲ್ಲಿ ಕುಳಿರ್ು ವಭಾಿಂಡಕ ಮುನಿರ್ ಆರ್ರಮಕ ಾ ಬಿಂದಳು.
ಹ ಸರ ೀನು? ನಿೀನು ಈ ದಭಾಶಸನದಲ್ಲಿ ಕುಳಿರ್ುಕ ೂೀ, ರ್ೃಷ ಗ ಹಾಲನುಾ ಕ ೂಡುತ ತೀನ ಎಿಂದು ಉಪಚರಿಸ,
ನಾನು ಸಾಾನ, ಅಗಿಾಹ ೂೀರ್ರ, ರ್ಪಸುು, ಅಘಾಶಗಳನುಾ ಮುಗಿಸಕ ೂಿಂಡು ಬರುತ ತೀನ , ನಿೀನು ಎಲೂಿ ಹ ೂೀಗಬ ೀಡ
ಅಥರ್ಾ ಗುರುಕುಮಾರ ನನ ೂಾಿಂದಿಗ ಬಾ ಎಿಂದು ಋಷ್ಾರ್ೃಿಂಗನು ರ್ನಾ ಅನುಷಾಾನಕ ಾ ತ ರಳಿದನು. ಅಿಂತ ಯೆೀ
ಶಾಿಂತ ರ್ು ರ್ನಾ ಸಖಿರ್ರ ೂಿಂದಿಗ ಆರ್ರಮದ ಹೂ ಬನವನುಾ ನ ೂೀಡಿದಳು. ಮಲ್ಲಿಗ , ಜಾಜ ಹೂಗಳನುಾ ಮಾಲ
ಮಾಡಿ, ಪೂಜಾಮಿಂಟ್ಪದ ಬಳಿರ್ಲ್ಲಿಟ್ಟಳು. ಋಷ್ಾರ್ೃಿಂಗನು ಇದನ ಾಲಿ ನ ೂೀಡಿ ಸಖನ , ನಿೀನ ೀನು
ಮಾಡುತ್ತತರುರ್ ? ನಿೀನ ಿಂದರ ನನಗ ಇಷ್ಟವು ಎಿಂದು ನುಡಿದನು. ಅಿಂತ ಯೆ ಋಷ್ಾರ್ೃಿಂಗನ ೂಿಂದಿಗ ಆರ್ರಮದ
ಬಾಲಕರಿಬಬರೂ ನಿಮಾಶಲಾರೂ, ಶಾಿಂತ ರ್ು ಬಹಳ ಚಿಕಾವಳು ಎಿಂದು ವಭಾಿಂಡಕನು ರ್ನಾ ರ್ಪಸುಗ
ಹರಿರ್ುರ್ತದ . ತಾನ ಋಷ್ಾರ್ೃಿಂಗನನುಾ ಕರ ದುಕ ೂಿಂಡ ೀ ಬರುವುದಾಗಿ ಹ ೀಳಿಹ ೂೀಗಿದುಳು. ಅವನು ಬರುವನ ೂ
ಇಲಿವೀ? ಬಹಳ ದಿನಗಳಿಂರ್ೂ ಉರುಳಿ ಹ ೂೀದವು. ಶಾಿಂತ ರ್ೂ ಬರಲ್ಲಲಿ. ವಲಾಸನಿರ್ರನ ಾೀ ಕರ ದು,
ಶಾಿಂತ ರ್ನುಾ ಬರಲ್ಲಕ ಾ ಹ ೀಳಿ, ಕರ ದು ಬನಿಾ ಎಿಂದು ಲ ೂೀಮಪಾದನು ವಲಾಸನಿರ್ರನ ಾೀ ಕಳುಹಸ ಕ ೂಟ್ಟನು.
ಅಿಂತ ಯೆ ರ್ಾರಾಿಂಗನ ರ್ರು ವಭಾಿಂಡಾರ್ರಮಕ ಾ ಹ ೂೀಗಿ ಶಾಿಂತ ರ್ನುಾ ಕಿಂಡು, ಶಾಿಂತ ಯೆೀ, ನಿಮಮ ರ್ಿಂದ
ಲ ೂೀಮಪಾದ ಮಹಾರಾಜರು ನಿನಾನುಾ ಕರ ದು ಬರುವಿಂತ ಹ ೀಳಿದಾುರ ಎಿಂದು ಲ ೂೀಮಪಾದ ರಾಜಕುಮಾರಿಗ
ಹ ೀಳಿದರು. ಆಗ ಶಾಿಂತ ರ್ು ಋಷ್ಾರ್ೃಿಂಗನನುಾ ಕರ ದು, ಋಷ್ಾರ್ರಿಂಗಾ, ನನಾ ರ್ಿಂದ ರ್ು ನನಾನುಾ ಕರ ದುಕ ೂಿಂಡು
ಋಷ್ಾರ್ೃಿಂಗನನುಾ ಕರ ದುಕ ೂಿಂಡು ಬರಬ ೀಕ ಿಂದು ಹ ೀಳಿದುರು. ನಿೀನು ಬಿಂದರ ನಮಮ ದ ೀರ್ದಲ್ಲಿ ಮಳ -ಬ ಳ ರ್ು
ಮಾಡುತ್ತತರುರ್ . ನನಾ ರ್ಿಂದ ರ್ ಅಪಪರ್ ರ್ಿಂತ ನಿೀನು ಬಿಂದರ ಕರ ದುಕ ೂಿಂಡು ಹ ೂೀಗುರ್ ನು ಎಿಂದು ಶಾಿಂತ ರ್ು
ಎಿಂದು ಶಾಿಂತ ರ್ು ಋಷ್ಾರ್ೃಿಂಗನಲ್ಲಿ ಹ ೀಳಿದಳು. ಆಗಲ ೀ ವಭಾಿಂಡಕನು ಬಹಮುಶಖನಾಗಿ ಆರ್ರಮಕ ಾ ಬಿಂದು
ಶಾಿಂತ ರ್ನುಾ ನ ೂೀಡಿದನು. ಅಿಂತ ಯೆೀ ರ್ನಾ ಪುರ್ರ ಋರ್ಾರ್ೃಗನನುಾ ನ ೂೀಡಿ, ಇವರ ಸ ಾೀಹರ್ ಿಂದರ ಬಾಲಕ-
ಬಾಲಕಿರ್ ಸ ಾೀಹರ್ ಿಂದು ಸುಮಮನಿದುನು. ಅಿಂತ ಯೆ ವಭಾಿಂಡಕನಿಗ ಶಾಿಂತ ಎಿಂದರ ಪಿರೀತ್ತ, ಗೌರವವು
ಉಿಂಟಾಗಿರ್ುತ. ಅವನು ರ್ುಚಿಭೂಶರ್ನಾಗಿ ಹ ೂರಟ್ು ಹ ೂೀದನು. ಅಿಂತ ಯೆೀ ಶಾಿಂತ ರ್ು ಋಷ್ಾರ್ೃಿಂಗನು
ಒಡನಾಡಿಗಳ ೀ ಆಗಿದುರು. ಅಿಂತ ಯೆೀ ಶಾಿಂತ ರ್ು ಋಷ್ಾರ್ೃಿಂಗ, ನಿೀನು ನನ ೂಾಡನ ಬಾ ಎಿಂದು ಕರ ದಳು.
ಋಷ್ಾರ್ೃಿಂಗನು ನಾನು ಬರಲಾರ ಎಿಂದು ನುಡಿದನು. ಶಾಿಂತ ರ್ು ನಾನು ಬಿಂದ ಕ ಲಸವೂ ಸಾಧಿಸಲ್ಲಲಿ,
ರ್ಿಂದ ರ್ ಮಾರ್ನುಾ ಮಿೀರುವಿಂತ ರ್ೂ ಇಲಿ. ಆದರ ಇಷ್ುಟದಿನ ನಾವಬಬರೂ ಒಬಬರನುಾ ಬಿಟ್ುಟ ಒಬಬರೂ
ರ್ಿಂದ ರ್ನುಾ ಕ ೀಳಿ ಅವರು ಒಪಿಪಕ ೂಿಂಡರ ನಾನು ಬರುತ ತೀನ ಎಿಂದು ನುಡಿದನು. ಅಿಂತ ಯೆೀ ಶಾಿಂತ ರ್ು,
ಋಷ್ಾರ್ೃಿಂಗ ನನಾ ರ್ಿಂದ ರ್ ಮಾರ್ನುಾ ಮಿೀರುವುದು ನಾಾರ್ವಲಿ ಎಿಂದಳು. ನನಾ ರ್ಿಂದ ಬರುವವರ ಗಾದರೂ
ಶಾಿಂತ ನಿೀನು ಇಲ್ಲಿಯೆೀ ಇರಬ ೀಕು ಎಿಂದು ಋಷಿಕುಮಾರನು ಹ ೀಳಿದನು. ಶಾಿಂತ ರ್ು ಋಷಿಕುಮಾರ ನನಾ
ರ್ಿಂದ ಯೆೀ ಹ ೀಳಿದಾುರ ಎಿಂದು ನುಡಿದು, ನಾನು ಸಹ ರ್ಿಂದ -ತಾಯರ್ರ ೂಡಗೂಡಿ ಪೂಜಸ ಪಾರರ್ಥಶಸುತ್ತತದ ನ
ು ು
ಋಷ್ಾರ್ೃಿಂಗನು ಎಲ್ಲಿ ಹ ೂೀದರೂ ಶಾಿಂತ ರ್ ಧಿನಿಯೆೀ ಕ ೀಳಿಸದಿಂತ ಆಯರ್ು. ಶಾಿಂತ ರ್ನುಾ ಬಿಟಿಟರಲಾರದ
ಶಾಿಂತ ಯೆೀ ಮಾಡುತ್ತತದು ಲಕ್ಷ್ಮೀಕಟಾಕ್ಷವು, ಶಾಿಂತ ರ್ು ಋಷ್ಾರ್ೃಿಂಗನು ಅಿಂಗದ ೀರ್ಕ ಾ ಬರಬ ೀಕು ಎಿಂದು
ಜಗನಾಮಯೆರ್ನ ಾೀ ಪಾರರ್ಥಶಸುತ್ತತದುಳು. ಅಿಂತ ಯೆೀ ಋಷ್ಾರ್ೃಿಂಗನು ಶಾಿಂತ ರ್ನುಾ ಬಿಟಿಟರಲಾರದ ೀ
ದಿವಾದೃಷಿಟಯಿಂದ ಎಲಿವನೂಾ ಅರಿರ್ನು. ನಾರದರು ಋಷ್ಾರ್ೃಿಂಗನು ಅಿಂಗದ ೀರ್ದ ನ ಲವನುಾ ಮಟಿಟ ನಿಿಂರ್ರ
ಸುಭಿಕ್ಷರ್ಾಗಿ ಪರಜ ಗಳ ಲಿರೂ ಸಿಂಪದಭರಿರ್ರ್ಾಗಿ ಆನಿಂದಿಸುವರು ಎಿಂದು ಹಿಂದ ಯೆೀ ತ್ತಳಿಸದುರು. ನಾರದರ
ಎಿಂದು, ನನಾ ಮುದಿುನ ಪುರ್ರನು ಯಾವುದರಲೂಿ ಆಸಕಿತ ತ ೂೀರದ ಮಿಂದಮತ್ತಯಾದನಲಿ, ಹೀಗೂ ಆಯತ ೀ?
ಅಯಾೀ ಅಕಟ್ಕಟ್ ಏನ ಿಂದು ಕ ೀಳಲ್ಲ ಎಿಂದು ವಭಾಿಂಡಕನು ದುುಃಖಿಸದನು. ಅಿಂತ ಯೆೀ ಋಷ್ಾರ್ೃಿಂಗನ ಬಳಿರ್ಲ್ಲಿ
ಕುಳಿರ್ು, ಓ ನನಾ ಮುದುುಕುಮಾರ, ನಿೀನು ಇಷ ೂಟಿಂದು ಮಿಂದಮತ್ತಯಾಗಬ ೀಡ, ಪರಕಾಿಂಡ ಪಿಂಡಿರ್ನು ನಿೀನು,
ನಿನಾ ರ್ ೀದ ವದ ಾರ್ನುಾ, ಬರಹಮಚರ್ಶವನುಾ ಜಾಗರರ್ಗ ೂಳಿಸಕ ೂೀ ಎಿಂದು ವಭಾಿಂಡಕ ಮುನಿರ್ು ರ್ನಾ ಪುರ್ರನಿಗ
ರ್ಾರ್ುಲಾದಿಿಂದಲ ೀ ಉಪದ ೀರ್ ಮಾಡಿದನು. ಅಿಂತ ಯೆೀ ಅಿಂಗದ ೀರ್ದಲ್ಲಿ ಶಾಿಂತ ರ್ು ರ್ನಾ ರ್ಿಂದ ರ್ನ ೂಾಪಿಪಸ
ರ್ನಾ ಕ ಲಸ ಕಾರ್ಶಗಳನ ಾಲಿ ಪೂಣಶಗ ೂಳಿಸ ಕ ಲವು ದಿವಸವಷ ಟೀ ಅಿಂಗ ದ ೀರ್ದಲ್ಲಿದುು ಪುನುಃ ರ್ಿಂದ ರ್ನ ೂಾಪಿಪಸ
ಋಷ್ಾರ್ೃಿಂಗನ ಆರ್ರಮಕ ಾ ಬಿಂದಳು. ಅಿಂತ ಯೆೀ ಋಷ್ಾರ್ೃಿಂಗನು ಶಾಿಂತ ರ್ು ಎಿಂದು ಬಿಂದಳ ೂೀ ಎಿಂದು
ಕಾಮಾಿಂಧತ ರ್ೂ ಇರಲ್ಲಲಿ. ಅಚಚ ರ್ುದಧ ನಿಮಶಲರ್ಾದ ಪ ರೀಮವು ಶಾಿಂತ -ಋಷ್ಾರ್ೃಿಂಗರದಾುಗಿರ್ುತ. ಇಲ್ಲಿ ಅನಾತಾ
ಆಲ ೂೀಚಿಸುತ್ತತರುವುದನುಾ ನ ೂೀಡಿ, ಆಹಾ ಇದ ೀನು? ನನಾ ಪುರ್ರನು ಹೀಗ ಸುಮಮನ ಕುಳಿರ್ುಕ ೂಳುಿವುದಕ ಾ
ಕಾರಣರ್ ೀನು? ನನಾ ಪುರ್ರನಿಗ ಏನಾಯರ್ು? ಎಿಂದು ವಾಸನಪಟ್ುಟ ಬಹಳ ನ ೂಿಂದುಕ ೂಿಂಡನು. ದಿವಾಜ್ಞಾನದಿಿಂದ
ಪುರ್ರನ ಪರಿಸಾತ್ತರ್ನುಾ ಪರಾಿಂಬರಿಸದನು. ಅಿಂತ ಯೆೀ ಸರೀಸಿಂಪಕಶವು ಇಲಿದಿಂತ ರ್ನಾ ಪುರ್ರನನುಾ ಬ ಳ ಸದುನು.
ಹೀಗೂ ಆಗುವುದುಿಂಟ ಎಿಂದು ಪರಿರ್ಪಸದನು. ಅಯಾೀ ಅಕಟ್ಕಟ್, ಇನ ಾೀನೂ ಮಾಡಲ್ಲ ಎಿಂದು ನುಡಿದು, ರ್ನಾ
ಇಷ್ಟ ದ ೀವರನುಾ ಪಾರರ್ಥಶಸ ಮೊರ ಇಟ್ಟನು. ಅಿಂತ ಯೆೀ ರ್ನಾ ರ್ಿಂದ ರ್ನುಾ ಒಪಿಪಸ ಅಿಂಗದ ೀರ್ದಿಿಂದ ಹ ೂರಟ್ು
ಹೂಮಾಲ ರ್ನುಾ ನಡುವಗ , ಕ ೂರಳಿಗ , ತ ೂೀಳಿಗ ಮರ್ುತ ಮುಿಂಗ ೈ ಮೀಲುಗಡ ರ್ಲ್ಲಿ ದಪಪರ್ಾದ, ಗಟಿಟಯಾದ
ಬಿಂಗಾರದ ಮಾಲ ಗಳನುಾ ಕಟಿಟದುರು. ಅವರ ಲಿರೂ ಬಹಳ ಸುಿಂದರರ್ಾಗಿದುರು. ಆಲದ ಲ ರ್ಿಂತ್ತರುವ
ದೂಕುಲವನುಾ ಕಟಿಟದುರು. ಅವರು ಎದ ರ್ ಮೀಲ ಎರಡು ಕಲರ್ಗಳನುಾ ಕಟಿಟಕ ೂಿಂಡಿದುರು. ಕ ೂರಳಲ್ಲಿ ಹಾಕಿದ
ಗಾನದಿಂತ ಕ ೀಳುತ್ತತರ್ುತ. ಅವರು ಒಿಂದು ಗಟಿಟಯಾದ ಹಣುಲ್ಲಿ ನನ ೂಾಡನ ಆಟ್ರ್ಾಡಿದರು. ಅಿಂಗ ೈರ್ಲ್ಲಿ ಬಡಿದು
ಹಾರಿಸ ಒಗ ದು ಆಟ್ರ್ಾಡಿದರು ಎಿಂದು ಋಷ್ಾರ್ೃಿಂಗನು ರ್ನಾ ರ್ಿಂದ ಗ ಮುಗಧತ ಯಿಂದ ಹ ೀಳಿದನು. ಅಿಂತ ಯೆೀ
ಶಾಿಂತ ರ್ು ಋಷ್ಾರ್ೃಿಂಗನ ಹತ್ತತರಕ ಾ ಬಿಂದಳು. ಅಿಂತ ಯೆೀ ವಭಾಿಂಡಕ ಮುನಿಗ ಪಾದ ಮುಟಿಟ ನಮಸಾಾರ
ದಾರಿದರಯ-ದುುಃಖವು ರ್ಲ ದ ೂೀರಿ, ಪರಜ ಗಳ ಲಿ ಸ ೂರಗಿ, ಕಪಾಪಗಿ ಕಿಂಗ ಟ್ುಟ ಹ ೂೀಗಿದಾುರ . ನಮಮ ಮನ ರ್ಲೂಿ
ಶಾಪವರುವುದರಿಿಂದ ಮಳ ಯಾಗುವುದಿಲಿ. ಅಿಂತ ಯೆೀ ಸಿಂಪದಭರಿರ್ ಬ ಳ ಯಾಗುವುದಿಲಿ. ನನಾ ರ್ಿಂದ ರ್ು ನಾರದ
ಋಷ್ಾರ್ೃಿಂಗನು ಅಿಂಗದ ೀರ್ಕ ಾ ಬರಬ ೀಕು ಸಾಾಮಿ, ನಿೀವು ಕಳುಹಸಕ ೂಡಬ ೀಕು, ನನಾನೂಾ ಆಶೀವಶದಿಸ
ಋಷ್ಾರ್ೃಿಂಗನನೂಾ ನನಾ ಜತ ರ್ಲ್ಲಿ ಕಳುಹಸ ಕ ೂಡಬ ೀಕು ಎಿಂದು ಶಾಿಂತ ರ್ು ವಭಾಿಂಡಕ ಮುನಿರ್ನುಾ
ಪಾರರ್ಥಶಸಕ ೂಿಂಡಳು. ಅಿಂತ ಯೆೀ ನಾರದರು ನನಾ ರ್ಿಂದ ರ್ನುಾ ಆಶೀವಶದಿಸ ಹ ೂರಟ್ು ಹ ೂೀಗಿರುವರು ಎಿಂದು
ಶಾಿಂತ ರ್ು ನುಡಿದಳು. ಅಿಂತ ಯೆೀ ಶಾಿಂತ ರ್ು ನನಾ ರ್ಿಂದ ರ್ವರು ಮಿಂತ್ತರಯಡನ ಆಲ ೂೀಚಿಸ ಮಿಂತ್ತರಯೆೀ
ಸಲಹ ಮಾಡಿದುನ ಿಂದು ಋಷ್ಾರ್ೃಿಂಗರನುಾ ಕರ ದು ರ್ರಲ್ಲಕ ಾ ರ್ಾರಾಿಂಗನ ರ್ರನುಾ ಕಳುಹಸದುರು. ಆದರ ಅವರ
ಪರರ್ರ್ಾಕ ಾ ಋಷ್ಾರ್ೃಿಂಗನು ಒಲ್ಲರ್ಲ್ಲಲಿ. ಅಿಂತ ಯೆ ಅವರಿಗ ೂಲ್ಲದು ಋಷ್ಾರ್ೃಿಂಗನು ಅಿಂಗದ ೀರ್ಕ ಾ ಬರಲ್ಲಲಿ.
ಅಿಂತ ಯೆೀ ನಾನು ನನಾ ರ್ಿಂದ ರ್ನ ೂಾಪಿಪಸ ವಭಾಿಂಡಕ ಪುರ್ರ ಋಷ್ಾರ್ೃಿಂಗರನುಾ ನಾನು ಹ ೂೀಗಿ ಕರ ದು ನನಾ
ಜತ ರ್ಲ್ಲಿ ಕರ ದುಕ ೂಿಂಡು ಬರುರ್ ನ ಿಂದು ಹ ೀಳಿ ನನಾ ರ್ಿಂದ ರ್ನ ೂಾಪಿಪಸ ರ್ಾರಾಿಂಗನ ರ್ರ ಆರ್ರಮ ನೌಕ ರ್ನುಾ
ನದಿರ್ಲ್ಲಿ ನಡ ಸಕ ೂಿಂಡು ವಭಾಿಂಡಕಾರ್ರಮಕ ಾ ಬಿಂದು ಆರು ತ್ತಿಂಗಳು ಋಷ್ಾರ್ೃಿಂಗನನುಾ ಒಪಿಪಸ ಕರ ದುಕ ೂಿಂಡು
ಹ ೂೀಗಲ್ಲಕ ಾ ಬಿಂದ ನು. ಸಾಾಮಿ, ದರ್ವಟ್ುಟ ಋಷ್ಾರ್ೃಿಂಗರನುಾ ನನಾ ಸಿಂಗಡದಲ್ಲಿ ಅಿಂಗದ ೀರ್ಕ ಾ ಬರುವಿಂತ
ಮಾಡಿ, ನನಾನೂಾ ಅವರನೂಾ ಆಶೀವಶದಿಸ, ಕಳುಹಸಕ ೂಡಿರ ಿಂದು ಪಾರರ್ಥಶಸದಳು. ಅಿಂತ ಯೆೀ ವಭಾಿಂಡಕ
ಮುನಿರ್ು ದಿವಾಜ್ಞಾನದಿಿಂದ ವೀಕ್ಷ್ಸ, ಪರಿೀಕ್ಷ್ಸ, ರ್ನಾ ಪುರ್ರನನುಾ ಕರ ದು, ಮುದುು ಕುಮಾರ, ನಿೀನು
ಅಿಂಗದ ೀರ್ಕ ಾ ಹ ೂೀಗು, ರಾಜಪುತ್ತರಯಾದ ಶಾಿಂತ ರ್ು ನಿನಾನುಾ ಕರ ರ್ುತ್ತತರುವಳು. ಋಷ್ಾರ್ೃಿಂಗ, ನಿೀನು ಅವಳ
ಜತ ರ್ಲ್ಲಿ ಅಿಂಗದ ೀರ್ಕ ಾ ಹ ೂೀಗು ಎಿಂದು ವಭಾಿಂಡಕ ಮುನಿರ್ು ರ್ನಾ ಪುರ್ರನಿಗ ಹ ೀಳಿದನು. ಋಷ್ಾರ್ೃಿಂಗನು
ಶಾಿಂತ ರ್ ಜತ ರ್ಲ್ಲಿ ನೌಕ ರ್ಲ್ಲಿ ಕುಳಿರ್ು ಅಿಂಗದ ೀರ್ಕ ಾ ಹ ೂರಟ್ನು. ವಭಾಿಂಡಕನಿಗ ಬ ೀಸರರ್ ನಿಸರ್ು. ಅವನು
ಅಿಂಗದ ೀರ್ದ ಹತ್ತತರದಲ್ಲಿ, ನದಿರ್ ದಿಂಡ ರ್ ಮೀಲ ಆರ್ರಮವನುಾ ನಿಮಿಶಸಕ ೂಿಂಡು ರ್ಪಸುು ಮಾಡಲು
ಕಳುಹಸಕ ೂಟ್ಟನು. ಋಷ್ಾರ್ೃಿಂಗನು ಅಿಂಗದ ೀರ್ದ ನ ಲವನುಾ ಮಟಿಟದ ಕೂಡಲ ೀ ಮಳ ರ್ು ಪಾರರಿಂಭರ್ಾಯರ್ು.
ಋಷ್ಾರ್ೃಿಂಗನ ರ್ಿಂದ ವಭಾಿಂಡಕ ಮುನಿರ್ು ಬ ೀರ ೂಿಂದು ವನದಲ್ಲಿ ರ್ಪಸುು ಮಾಡುತ್ತತದುನು. ಅಿಂತ ಯೆೀ ಆ
ಋಷಿರ್ು ಬಹದ ಶಸ ಗ ಿಂದು ಎದುು ಗಿಂಗಾನದಿರ್ಲ್ಲಿ ಸಾಾನ ಮಾಡಿ ಋಷ್ಾರ್ೃಿಂಗನನುಾ ನ ೂೀಡಬ ೀಕ ಿಂದು ರ್ನಾ
ಪಾದಪೂಜ ಮಾಡಿ, ಆಸನ, ಅಘಾಶ, ಪಾದಾಾದಿಗಳನುಾ ಮಾಡಿ, ಪಕಾಾನಾ ಶಾಲಾಾನಾ, ನಾನಾವಧ ಪಕಾ
ನಿಮಮ ದ ೀರ್ಕ ಾ ಬಿಂದಿರುವನಲಿರ್ ೀ? ಶಾಿಂತ ಯೆೀ ನಮಾಮರ್ರಮಕ ಾ ಬರುವ ಮೊದಲು ರ್ಾರಾಿಂಗನ ರ್ರನುಾ
ಕಜಾೆರ್ವನುಾ ಕ ೂಟ್ುಟ, ಮಧುರಸವನುಾ ಕುಡಿಸದರಿಂತ . ಆದರೂ ನನಾ ಪುರ್ರ ಅವರಿಗ ಮನಸ ೂೀಲಲ್ಲಲಿರ್ ಿಂದು
ನುಡಿದನು. ರ್ಾರಾಿಂಗನ ರ್ರು ನೌಕಾರ್ರಮದ ಮುನಿಪುರ್ರರ ಿಂದು ತ್ತಳಿದು, ನಿೀನ ೀಕ ಇಿಂದು ಸುಮಮನ ಕುಳಿತ್ತರುರ್
ಋಷಿಕುಮಾರರು ಬಿಂದಿದುರ ಿಂದು ಹ ೀಳಿದನು. ಅಿಂತ ಯೆೀ ಅವರ ನ ನಪು, ಅವರು ಯಾರ ಿಂದು ಆಲ ೂೀಚಿಸದ ನು.
ಆಗ ಲ ೂೀಮಪಾದನು ನನಾ ಮಗಳು ಶಾಿಂತ ಯೆೀ ಇರುವಳು. ಶಾಿಂತ ರ್ನುಾ ಋಷ್ಾರ್ೃಿಂಗನಿಗ ಕ ೂಟ್ುಟ ವರ್ಾಹ
ಮೊೀಸಹ ೂೀಗಬ ೀಡ ಎಿಂದು ಸವಮಾತ್ತನಲ್ಲಿ ತ್ತಳಿಸ, ಬುದಿಧಹ ೀಳಿದ ನು. ಹೀಗೂ ಆಯತ ೀ? ಅಕಟ್ಕಟ್, ಅಿಂತ ಯೆೀ
ರಾಜಕುಮಾರಿ ಶಾಿಂತ ಚಿಕಾವಳ ಿಂದು, ಚಿಕಾವರ ಆಟ್ ನಿಮಶಲಾರ್ಾಗಿರುವುದ ಿಂದು ಸುಮಮನಾಗಿ, ಶಾಿಂತ ರ್ು
ಸಾಾಮಿ, ನಿಮಮ ಪುರ್ರ ಋಷ್ಾರ್ೃಿಂಗನು ಅಿಂಗದ ೀರ್ಕ ಾ ಬಿಂದರ ಮಳ ಬ ಳ ಯಾಗಿ ದಾರಿದರಯವೂ ನಿರ್ಾರರ್ ಯಾಗಿ
ಸಿಂಪದಭರಿರ್ರ್ಾಗುವುದ ಿಂದು ನಾರದರು ನಮಮ ರ್ಿಂದ ಗ ಹ ೀಳಿದರ ಿಂದು, ಸಾಾಮಿೀ, ನಿಮಮ ಪುರ್ರ ಋಷ್ಾರ್ೃಿಂಗನನುಾ
ನನಾ ಜತ ರ್ಲ್ಲಿ ಕಳುಹಸಕ ೂಡಬ ೀಕ ಿಂದು ಪಾರರ್ಥಶಸದಾಗ, ಒಪಿಪ ಕಳುಹಸದ ನು ಎಿಂದು ವಭಾಿಂಡಕನು ನುಡಿದು,
ಅಿಂಗದ ೀರ್ದ ದ ೂರ ಯೆೀ, ನನಾ ಪುರ್ರ ಋಷ್ಾರ್ೃಿಂಗ ಶಾಿಂತ ರ್ರನೂಾ ನನಾಾರ್ರಮಕ ಾ ಕಳುಹಸಕ ೂಡು ಎಿಂದು
ನನಾ ಪುರ್ರ ಶಾಿಂತ ರ್ರನುಾ ನನ ಾದುರಿಗ ಕರ ಸಕ ೂಡು ಎಿಂದು ವಭಾಿಂಡಕ ಮಹಷಿಶರ್ು ನುಡಿದನು. ಅಿಂತ ಯೆೀ
ಕಿಂಗ ಟ್ುಟ, ಕಪಾಪಗಿ ರ ೂೀಗರುಜನಗಳಿಿಂದ ಸ ೂರಗಿ ಸಾವನಾಪುಪತ್ತತದುರು. ನಾನು ಉಪಾರ್ ಕಾಣದ , ನಾರದ
ಮಹಷಿಶಗಳನುಾ ಕ ೀಳಿದ ನು. ಅವರು ವಭಾಿಂಡಕ ಪುರ್ರ ಋಷ್ಾರ್ೃಿಂಗನನೂಾ ಅಿಂಗದ ೀರ್ಕ ಕರ ಸದರ ಅವನು
ರ ೂೀಗರುಜನಗಳು ನಿವೃತ್ತತಯಾಗಿ ಪರಜ ಗಳ ಲಿ ಸುಖಿಗಳಾಗುತಾತರ ಿಂದು ಹ ೀಳಿದರು. ಅಿಂತ ಯೆೀ ನನಾ ಮಿಂತ್ತರ
ಸುಭ ೂೀದನು ಋಷ್ಾರ್ೃಿಂಗನನುಾ ಕರ ದು ರ್ರಲ್ಲಕ ಾ ರ್ಾರಾಿಂಗನ ರ್ರಿಗ ಮಾರ್ರ ಸಾಧಾವು. ಅವನು ಅಸಾಮಾನಾ
ಬರಹಮಚಾರಿರ್ು ಎಿಂದು ನುಡಿದನು. ನಾನು ಮಿಂತ್ತರರ್ ನುಡಿರ್ನೂಾ ಕ ೀಳಿ, ಅವನ ಜತ ರ್ಲ್ಲಿ ನೌಕ ರ್ಲ್ಲಿ
ಫಲ್ಲಸಲ್ಲಲಿ, ನಾರ್ ಲಿರೂ ಅವನನುಾ ಕರ ದ ೀ ರ್ರಬ ೀಕ ಿಂದು ಬಹಳರ್ಾಗಿ ಅವನನುಾ ಚುಿಂಬಿಸ, ಅವನ ೂಿಂದಿಗ ಆಡಿ,
ಹಾಡಿ, ಕುಣಿದು ನತ್ತಶಸ, ಭಕ್ಷಯಭ ೂೀಜನಾದಿ ಮಧುಪಕಶ ವಧವಧರ್ಾದ ಫಲಗಳನ ಾಲಿವೂ ನಿೀಡಿದ ವು. ಆದರೂ
ಋಷ್ಾರ್ೃಿಂಗನು ವಚಲ್ಲರ್ನಾಗಲ ೀ ಇಲಿರ್ ಿಂದು ನುಡಿದು ಬ ೀಸರಿಸದರು. ಅಿಂತ ಯೆೀ ನನಾ ಪುತ್ತರ ನಿಮಮನ ಾ
ಪಾರರ್ಥಶಸದಳು. ರ್ನಾ ಸಿಂಗಾತ್ತ ಎಿಂದು ಋಷ್ಾರ್ೃಿಂಗನು ನಮಮ ದ ೀರ್ಕ ಾ ಶಾಿಂತ ರ್ ಜತ ಗೂಡಿ ಬರಲು
ಅಿಂತ ಯೆೀ ನಮಮ ದ ೀರ್ದಲ್ಲಿ ಪರಜ ಗಳ ಲಿರೂ ಸಿಂಪದಭರಿರ್ರಾಗಿ ಸುಖ-ಶಾಿಂತ್ತ, ಆರ ೂೀಗಾ, ನ ಮಮದಿರ್ನುಾ
ಪಡ ದರು. ವಭಾಿಂಡಕ ಪುರ್ರನಾದ ಋಷ್ಾರ್ೃಿಂಗನ ೀ ನಿಮಮ ದ ೀರ್ದ ನ ಲವನುಾ ಮಟಿಟದರ , ಅಲ್ಲಿಯೆೀ ರ್ಾಸಸದರ
ಆಗಿರುವುದು, ಪರಜ ಗಳ ರಕ್ಷರ್ ಗೂ, ದ ೀರ್ ರಕ್ಷರ್ ಗೂ ಹೀಗ ಲಿ ಮಾಡಬ ೀಕಾಗಿ ಬಿಂರ್ು. ನನಾದು ನನಾ ಪುತ್ತರರ್ದೂ
ಹರಸ ಆಶೀವಶದಿಸದನು. ಅಿಂತ ಯೆೀ ಶಾಿಂತ ರ್ು, ಋಷ್ಾರ್ೃಿಂಗನು ಅಲ್ಲಿಗ ಬಿಂದರು. ಶಾಿಂತ ರ್ು,
ಋಷ್ಾರ್ೃಿಂಗನು ರ್ನಾ ರ್ಿಂದ ರ್ನುಾ ಕಿಂಡು ಪಾದಕ ಾರಗಿ, ಶರಸಾಷಾಟಿಂಗ ನಮಸಾಾರ ಮಾಡಿದರು. ವಭಾಿಂಡಕನು
ಹಷ್ಶಚಿರ್ತನಾಗಿ ರ್ನಾ ಪುರ್ರನನೂಾ ಎತ್ತತ ಆನಿಸಕ ೂಿಂಡನು. ಶಾಿಂತ ರ್ನುಾ ರ್ನಾ ಪುರ್ರನನುಾ ಹರಸ ಆಶೀರ್ಾಶದ
ಮಾಡಿದನು. ಶಾಿಂತ ರ್ು ಋಷ್ಾರ್ೃಿಂಗನು ನಿವಶಿಂಚನ ಯಿಂದ ರ್ಿಂದ ರ್ಲ್ಲಿ ನಡ ದುಕ ೂಿಂಡರೂ ಅದರಿಿಂದ ದ ೀರ್ವು
ಗಭಶವತ್ತೀಭವ ಎಿಂದು ತ್ತಳಿದು, ಅಷ್ಟಪುರ್ರ ಸೌಭಾಗಾವತ್ತ ಭವ, ಚಿರಸೌಭಾಗಾವತ್ತ ಭವ ಎಿಂದು ಹರಸ, ನಿೀವು
ಸತ್ತಪತ್ತಗಳು ಪುರ್ರನಿಗ ಜನಮವರ್ುತ ಆರ್ರಮಕ ಾ ಬರಬ ೀಕ ಿಂದು ಅಪಪರ್ ಮಾಡಿ, ವಭಾಿಂಡಕ ಮುನಿರ್ು ಹ ೂರಟ್ು
ಶಾಿಂತ ರ್ು ಋಷ್ಾರ್ೃಿಂಗನನುಾ ಪತ್ತಯಾಗಿ ಪಡ ದಳು. ಹಾಗ ಯೆೀ ಶಾಿಂತ ಋಷ್ಾರ್ೃಿಂಗರಿಬಬರೂ ಅರಿರ್ದ ಯೆೀ
ಶಾಿಂತ ರ್ನುಾ ಋಷ್ಾರ್ೃಿಂಗನು ಪತ್ತಾಯಾಗಿ ಪಡ ದನು. ಇಿಂರ್ಹ ಅಗ ೂೀಚರ ರ್ಕಿತರ್ ಸಹಾರ್ದಿಿಂದ ವಭಾಿಂಡಕ
ಕಾಮವಕಾರಕ ಾ ಸಪಿಂದಿಸದ ೀ, ತಾನ ೀ ತಾನಾಗಿ ಹರಿದುಹ ೂೀದ ಪ ರೀಮ ದರವದಲ್ಲಿ ಹುಟಿಟ, ಅದರ ವರ್ವತ್ತಶಗಳನುಾ
ಪವರ್ರರ್ಾದ ಆರ್ರಮದಲ್ಲಿ ಹುಟಿಟ ಬ ಳ ದು, ನಿರ್ಾಾಶಜಾ ಸ ಾೀಹದಿಿಂದ ಮಾರ್ರ ಪರಪಿಂಚವನುಾ ಕಿಂಡು, ಕಾಲ್ಲಟ್ಟ
ಮಹಾರ್ಮನಾದ ಋಷ್ಾರ್ೃಿಂಗನ ೀ ಅಯೀಧ್ ಾಗ ಬಿಂದು ದರ್ರಥ ಚಕರವತ್ತಶರ್ ಪುರ್ರಕಾಮೀಷ್ಾಯಾಗದ ಅಧಿರ್ುಶ
ಆಗಬ ೀಕ ಿಂದು ವಸಷ್ಾರು ದರ್ರಥ ಮಹಾರಾಜನಿಗ ಹ ೀಳಿದರು. ಆಗ ದರ್ರಥನು, ವಸಷ್ಾರ ಅಪಪರ್ ರ್ಿಂತ
ವಸಷ್ಾರನುಾ, ಮಿಂತ್ತರ ಸುಮಿಂರ್ರನನುಾ, ವಸಷ್ಾ ಸುಮಿಂರ್ರರ ೂಡಗೂಡಿ ಅಿಂಗದ ೀರ್ಕ ಾ ಕಳುಹಸದನು. ವಸಷ್ಾರು
ಸರ್ಾರಿಸ ಪಿೀತಾಿಂಬರದ ಶಾಲನುಾ ಉಡುಗ ೂರ ಕ ೂಟ್ಟನು. ವಸಷ್ಾರು ಲ ೂೀಮಪಾದ ರಾಜ, ನಿನಾ ಮಗಳು
ಶಾಿಂತ ರ್ನೂಾ, ಅಳಿರ್ ಋಷ್ಾರ್ೃಿಂಗನನೂಾ ಅಯೀಧ್ ಾರ್ ದರ್ರಥ ರಾಜನ ಪುರ್ರಕಾಮೀಷ್ಾ ರ್ಜ್ಞಕ ಾ
ಕರ ದುಕ ೂಿಂಡು ಹ ೂೀಗಲ್ಲಕ ಾ ನಾವು ಬಿಂದಿರುರ್ ವು. ಋಷ್ಾರ್ೃಿಂಗನ ೀ ದರ್ರಥರಾಜನ ಪುರ್ರಕಾಮೀಷ್ಾ ರ್ಜ್ಞದ
ಅಧಿರ್ುಶ ಆಗಬ ೀಕ ಿಂದು ಕರ ದುಕ ೂಿಂಡು ಹ ೂೀಗಲ್ಲಕ ಾ ಬಿಂದಿರುತ ತೀರ್ ಎಿಂದು ವಸಷ್ಾರು ಲ ೂೀಮಪಾದನಲ್ಲಿ
ಋಷ್ಾರ್ೃಿಂಗನ ಪೌರ್ರ, ಶಾಿಂತ ರ್ ಪುರ್ರ, ವಭಾಿಂಡಕ ಮುನಿರ್ನುಾ ಕರ ಸಕ ೂಿಂಡು ರ್ನಾ ಪತ್ತಾ, ಪುತ್ತರ, ಅಳಿರ್
ಪೌರ್ರರಿೀಗ ವಭಾಿಂಡಕನ ೂಡಗೂಡಿ, ದವಸ-ಧ್ಾನಾಗಳ ಮೂಟ ಮೂಟ ಗಳನ ಾ ರಥದಲ್ಲಿಟ್ುಟ ವಸಷ್ಾರು, ಮಿಂತ್ತರ
ಸುಮಿಂರ್ರನ ೂಿಂದಿಗ ಹ ೂರಟ್ು ದರ್ರಥನರಮನ ರ್ನುಾ ಸ ೀರಿದನು. ಋಷ್ಾರ್ೃಿಂಗ ಶಾಿಂತ ರ್ರನ ಾ ಮುಿಂದ
ಇಟ್ುಟಕ ೂಿಂಡು ಅಯೀಧ್ ಾರ್ನುಾ ಸ ೀರಿದನು. ದರ್ರಥನು ಎಲಿರನೂಾ ಸಾಾಗತ್ತಸ, ಹಣುು, ಸಕಾರ , ಹಾಲು,
ಪಾನಕವನುಾ ಕ ೂಡಿಸ ಲ ೂೀಮಪಾದನನುಾ ಅಪಿಪಕ ೂಿಂಡನು. ಅಿಂತ ಯೆೀ ಲ ೂೀಮಪಾದರಾಜನ ಕುಟ್ುಿಂಬದವರಿಗೂ
ವೀಕ್ಷ್ಸ ಕ ೀಳುತ್ತತದುಳು. ನನಾ ಪತ್ತದ ೀವನು ಮನುಷ್ಾನಾಗಿ ರಾವರ್ಾದಿಗಳನುಾ ಸಿಂಹಾರ ಮಾಡಬ ೀಕಾಗಿ ಬಿಂರ್ಲಿ.
ಮನುಷ್ಾ ರ್ಕಿತರ್ು ದುಬಶಲ ರ್ಕಿತರ್ು, ರಾಕ್ಷಸ ರ್ಕಿತರ್ು ಮಹಾಬಲ ರ್ಕಿತರ್ು. ಆದರೂ ರಾಮನಾಮಕೂಾ
ಧರಿಸಲ್ಲ ಎಿಂದು ಹರಸದಳು. ಅಿಂತ ಯೆೀ ಶರೀರಾಮತಾರಕ ಮಿಂರ್ರ ಜಪದಿಿಂದಲ ೀ ಶರೀರಾಮನ ೀ ಹುಟ್ಟಬ ೀಕು.
ಶರೀರಾಮನನುಾ ಕರ ರ್ುತ್ತತದುರ ಮಾರ್ರ ಅವರ ಗಭಶದಲ್ಲಿ ಮಿಂರ್ರಪೂರ್ ಶರೀರಾಮನ ಹುಟಿಟಬರುತಾತನ ಎಿಂದು
ಜಗನಾಮಯೆೀ ಹರಸನುಡಿದಳು. ಅಿಂತ ಯೆೀ ಅಯೀಧ್ ಾರ್ ಪರಜ ಗಳ ಲಿರೂ ಭಜನ , ಕಿೀರ್ಶನ ಗಳನುಾ ರಾಮನಾಮ
ಕ ಡಿಸುತ್ತತದಾುರ ಿಂದು ಸಷ ಟೀಷ್ಟ ಹ ೂೀಮವನುಾ ಮಾಡಿ, ದಿಗಬಿಂಧನವನೂಾ ಹಾಕಿ, ರಾಮತಾರಕ ಮಿಂರ್ರ ಜಪವನುಾ
ಜಪಿಸುತ್ತತದುರು. ಅಿಂತ ಯೆೀ ಲಕ್ಷ್ಮೀದ ೀವರ್ು ಪೃರ್ಥಿರ್ನುಾ ವೀಕ್ಷ್ಸುತ್ತತರುರ್ಾಗ ಪೃರ್ಥಿರ್ಲ್ಲಿ ಎಲ ಿಲೂಿ ರಾಮತಾರಕ
ಮಿಂರ್ರ ಜಪರ್ ೀ ಕ ೀಳಿ ಬರುತ್ತತರ್ುತ. ಇನುಾ ಮಹಾವಷ್ುುರ್ ೀ ನನಾ ಪತ್ತರ್ು ರಾಮತಾರಕ ಮಾಡಲ್ಲಕ ಾೀ ಕ ಲವು
ರ್ಕ್ಷನ ೂೀವಶನನುಾ ಜತ ರ್ಲ್ಲಿ ಇಟ್ುಟಕ ೂಿಂಡು, ವಸಷ್ಾ, ವಶಾಾಮಿರ್ರರ ಆರ್ರಮದಲ್ಲಿ ಸಿಂಚರಿಸುತ್ತತದಾುನ . ಇನುಾ
ರಾಮತಾರಕ ಮಿಂರ್ರ ಪೂರ್ ಶರೀರಾಮನು ದರ್ರಥ ಕೌಸಲ ಾರ್ರ ಪುರ್ರನಾಗಿ, ಕೌಸಲಾಾ ಗಭಶಸಿಂಭೂರ್ನಾಗಿ
ಜಗನಾಮಯೆರ್ೂ-ನಾರದಾ, ನಿೀನು ಬಿಂದಿರುವ ಕಾರಣರ್ ೀನು ಎಿಂದು ಪರಶ ಾರ್ನುಾ ಮಾಡಿದಳು. ಅಿಂತ ಯೆೀ
ಅಿಂತ ಯೆೀ ಲಕ್ಷ್ಮೀರ್ು ಶರೀಮನಾಾರಾರ್ಣನನುಾ ಸಮರಿಸ, ಪೃರ್ಥಿರ್ಲ್ಲಿ ಪತ್ತರ್ನುಾ ಕಿಂಡಳು. ಸಾಾಮಿ, ನನಗಿನೂಾ
ನಿಮಮನುಾ ನ ೂೀಡುವ ಅವಕಾರ್ರ್ ಲ್ಲಿ? ನಿಮಮ ದರುರ್ನಕ ಾ ಬಿಂದ ನು. ನಿೀವು ಮಾನವರಾಗುವರಲಿರ್ ೀ? ನಾನು
ವಾರ್ಮಾಡುತ್ತತದಾುನ . ಅಿಂತ ಯೆೀ ನಾನು ಮಿರ್ಥಲ ರ್ಲ್ಲಿ ಸರ್ರಿೀರದಿಿಂದಲ ೀ ಜನಕ ರಾಜನನುಾ ಕಿಂಡು ಜನಕ
ಪುತ್ತರಯಾಗುರ್ ನು. ಅಿಂತ ಯೆೀ ಶರೀರಾಮನನ ಾ ವರಿಸುರ್ ನು ಎಿಂದು ರ್ನಾ ಪತ್ತ ಶರೀಮನಾಾರಾರ್ಣನಲ್ಲಿ
ದರ್ರಥ ಮಹಾರಾಜನ ಆಸಾಾನದಲ್ಲಿ ಅಯೀಧ್ ಾರ್ ಚಕರವತ್ತಶ ದರ್ರಥ ರಾಜನ ಪುರ್ರಕಾಮೀಷ್ಾ ಯಾಗಕಾಾಗಿ
ನಾನಾ ದ ೀರ್ದ ರಾಜರು ದವಸ-ಧ್ಾನಾ, ಗುಡಾ-ರ್ಕಶರಗಳನ ಾಲಿ ಮೂಟ ಮೂಟ ಕಟಿಟ, ರಥದಲ್ಲಿ ರ್ುಿಂಬಿಕ ೂಿಂಡು
ದರ್ರಥನ ಆಸಾಾನಕ ಾ ಬಿಂದು ಉಗಾರಣ ಸೌಧದಲ್ಲಿ ಇಳಿಸ ರ್ುಿಂಬಿದರು. ನಾನಾ ದ ೀರ್ದ ರಾಜರು ಸಹ ಕುಟ್ುಿಂಬ
ಪರಿರ್ಾರದ ೂಿಂದಿಗ ಬಿಂದು ದರ್ರಥನನುಾ ಕಿಂಡು ವಿಂದಿಸದರು. ಅಿಂತ ಯೆೀ ಅಯೀಧ್ ಾರ್ ಆಡಳಿರ್ಕ ಾ ಒಳಪಟ್ಟ
ರಾಜಾಗಳ ರಾಜರು ಕಪಪಕಾಣಿಕ ರ್ನುಾ ರ್ಿಂದ ೂಪಿಪಸದರು. ದರ್ರಥನು ದೂರ್ರಿಿಂದಲ ೀ ಆಹಾಾನ ಲ ೀಖನವನುಾ
ಕಳುಹಸದುನು. ನಾನಾ ದ ೀರ್ದ ಬಾರಹಮಣ ದಿಂಪತ್ತಗಳು ಬಿಂದು ಅಯೀಧ್ ಾರ್ಲ್ಲಿ ರ್ಮಗಾಗಿ ನಿಮಿಶಸದ
ಮಹಲ್ಲನಲ್ಲಿ ಬಿೀಡು ಬಿಟ್ಟರು. ನಾನಾ ದ ೀರ್ದ ಋಷಿಮುನಿಗಳೂ ಬಿಂದಿಳಿದರು. ಅತ್ತರ, ಅಗಸಯ, ಪುಲಸಾ,
ಮಹಷಿಶಗಳ ಹ ೀಳಿಕ ರ್ಿಂತ ಪುರ್ರಕಾಮೀಷ್ಾ ಯಾಗದ ಸುವಾವಸ ಾರ್ು ವಸಾತರಗ ೂಿಂಡಿರ್ು. ಸಹಸರ ಸಹಸರ
ಕೂಡಿಟ್ಟರು. ಅಿಂತ ಯೆೀ ಕಾಿಂಚನ ಭಿಂಡಾರಗಳೂ ರ್ುಿಂಬಿಸಡಲಾಯರ್ು. ಎಲಿ ಸಾಮಗಿರಗಳನೂಾ ಯಾಗ ಶಾಲ ಗ
ಚಕರವತ್ತಶರ್ ಆಸಾಾನವನುಾ ಸ ೀರಿದರು. ಪಟ್ಟಣರ್ ಲಿ ರ್ೃಿಂಗಾರಗ ೂಿಂಡವು. ಅಯೀಧ್ ಾರ್ ಮುಖಾರ್ಾದ ಪರಧ್ಾನ
ಅರಿರ್ ರ್ ಮೀಲ ಸುವರ್ಾಶಕ್ಷರದಲ್ಲಿ ಅಚ ೂಚರ್ುತ ಲ್ಲಪಿಗಳನುಾ ರಚಿಸದುರು. ರಾಜ ಬಿೀದಿರ್ಲೂಿ, ಅಯೀಧ್ ಾರ್
ರ್ಾಚಕರು ಓದಿಕ ೂಿಂಡು ಪಟ್ಟಣ ರ್ೃಿಂಗಾರವನುಾ ನ ೂೀಡಿ ಕಣುತಿಂಬಿಕ ೂಿಂಡು, ಆಹಾ ಇದನ ಾಲಿ ನ ೂೀಡುವುದ ೀ
ನಮಮ ಸೌಭಾಗಾರ್ ಿಂದು ಶಾಿಘಿಸ ಹ ೂಗಳಿದರು. ಪುರ್ರಕಾಮೀಷ್ಾಯಾಗ ಶಾಲ ರ್ು ಬಹಳ ವಸಾತರಗ ೂಿಂಡಿರ್ು.
ಬಹಳ ವಜೃಿಂಭಿಸುವಿಂತ ಮಾಡಿದುರು. ನಾನಾ ಆಕಾರದ ರಚನ ಯಿಂದ ಕೂಡಿದ ದಿೀಪಗಳು ಪರಜಾಲಮಾನರ್ಾಗಿ
ಉರಿರ್ುವಿಂತ ಮಾಡಿದುರು. ಅಿಂತ ಯೆ ದಿೀಪಗಳು ಪರಜಾಲ್ಲಸ ಬ ಳಕನುಾ ಕ ೂಡುತ್ತತದುವು. ದರ್ರಥನ ಅರಮನ ರ್ು
ಶಾಲಾಾನಾ, ಪಕ್ಾನಾ, ವಶ ೀಷ್ರ್ಾದ ಪಕಾರ್ಾದ ಕಜಾೆರ್ವನುಾ ಮಾಡಲ್ಲಕ ಾ ಒಿಂದ ೂಿಂದ ಬಗ ರ್ಲೂಿ ನಮೃರ್ಾದ
ಸ ೀವಕರನೂಾ ನ ೀಮಿಸಕ ೂಿಂಡನು. ಅಿಂತ ಯೆೀ ರ್ನಾ ಮಡದಿರ್ರನುಾ ಜ ೂತ ರ್ಲ ಿೀ ಇರಿಸ, ನಡ ಸಕ ೂಿಂಡು
ಕ ೈಕ ೀಯ ಸುಮಿರ್ರ ಕೌಸಲ ಾರ್ರ ೂಿಂದಿಗ ಸುರ್ತಲೂ ವೃರ್ತದ ವಾವಸ ಾಗ ೂಳಿಸದುನೂಾ ನ ೂೀಡಿ ಆನಿಂದಿಸದನು.
ಅಿಂತ ಯೆೀ ದರ್ರಥ ಚಕರವತ್ತಶರ್ ಪುರ್ರಕಾಮೀಷ್ಾಯಾಗದ ವಾವಸ ಾರ್ು ಸಿಂಪೂಣಶಗ ೂಿಂಡಿರ್ು. ಅಿಂತ ಯೆೀ
ದರ್ರಥರಾಜನ ರ್ಜ್ಞದ ಸುವಾವಸ ಾರ್ು ಆನಿಂದದಾರ್ಕರ್ಾಗಿ ಕಿಂಗ ೂಳಿಸರ್ು. ಅಿಂತ ಯೆೀ ನಾಗರಿಕರು ರ್ಾಾಪಾರ
ಕ ೀಿಂದರಗಳಲೂಿ, ವದಾಾಕ ೀಿಂದರಗಳಲೂಿ, ಯಾಗ ಮಿಂಟ್ಪದಲೂಿ, ದರ್ರಥ ಸಾವಶಭೌಮನ ಪುರ್ರಕಾಮೀಷ್ಾ ರ್ಜ್ಞಕ ಾ
ಮಾಗಶದ ಎರಡೂ ಪಕಾದಲ್ಲಿ ಕಿಂಬಗಳನುಾ ನ ಟ್ುಟ ರ್ೂಗುಬಿಟಿಟದುರು. ನಾನಾ ರ್ರದ ಬಣುಗಳನುಾ ರ್ುಿಂಬಿ,
ಋಷ್ಾರ್ೃಿಂಗನ ೀ ಪುರ್ರಕಾಮೀಷ್ಾ ರ್ಜ್ಞದ ಪರಧ್ಾನ ಅಧಿರ್ಶವನುಾ ವಹಸಕ ೂಿಂಡನು. ಅಿಂತ ಯೆೀ ಋಷ್ಾರ್ೃಿಂಗನಿಗ
ರ್ಾದಾಗಳನ ಾಲಿ ಮೊಳಗುರ್ತಲ ೀ ಇದುವು. ಋಷ್ಾರ್ೃಿಂಗನು ಅಧಿರ್ಶವನುಾ ವಹಸಕ ೂಿಂಡು, ಕಲರ್ವನುಾ ಸಾಾಪಿಸ,
ನಾಮ ನಕ್ಷರ್ರ ರಾಶಗಳಿಿಂದಲ ಸಿಂಕಲಪಮಾಡಿಸ ಮಾಸ ತ್ತಿಂಗಳು ತ್ತರ್ಥಗಳನುಾ ಉಚಚರಿಸ, ರ್ುಕಿಪಕ್ಷದ ಚರ್ುರ್ಥಶ
ಋಷ್ಾರ್ೃಿಂಗನ ೀ ಸೂರ್ಶನಿಗ ದುರಾಗಿ ಕನಾಡಿರ್ನುಾ ಹಡಿದು, ನಾಳಿಿೀರ ಖಿಂಡದ ನಾರಿನ ಮೀಲ ಕನಾಡಿಯದಲ ೀ
ಬ ಳಕನುಾ ಚ ಲ್ಲಿ, ಸೂರ್ಶನ ಪರತ್ತಬಿಿಂಬವನುಾ ನಾಳಿಿರ ಖಿಂಡದ ಮುಗುಟಿನ ಮಾಲ ಚ ಲ್ಲಿ, ಸೂರ್ಶನ
ರ್ುದ ೂಧೀದಕ ಅಕ್ಷತ ಗಳನುಾ ಅರವರ್ೂಮರು ಕ ೂೀಟಿ ದ ೀವತ ಗಳನುಾ ಸಮರಿಸ, ಅಗಿಾಕುಿಂಡಕ ಾ ಪ್ರೀಕ್ಷ್ಸ, ಆಧ್ಾಾರ್ಮದ
ಕಡ ಗ ದರ್ರಥ ಸಾವಶಭೌಮನ ಚಿರ್ತವನುಾ ಸಾರ್ಗ ೂಳಿಸುವಿಂತ ಪಾರರ್ಥಶಸ, ಋಷ್ಾರ್ೃಿಂಗನ ಆಜ್ಞ ರ್ಿಂತ ದರ್ರಥ
ಪಿರೀರ್ಾಥಶರ್ಾಗಿ ಹೂವು, ಅಕ್ಷತ , ಗರರ್, ಬ ಲಿ, ಸಕಾರ , ಪರಮಾನಾ, ಶಾಲಾಾನಾವನುಾ, ದದಿ-ಕ್ಷ್ೀರ-ರ್ುದ ೂಧೀದಕವನುಾ
ಪಾರಾರ್ಣ ಜಪದ ೂಿಂದಿಗ ರ್ಜ್ಞ ೀರ್ಾರನಿಗ ಆಹುತ್ತ ನಿೀಡಲು ತ ೂಡಗಿದನು. ರ್ಜ್ಞನಾರಾರ್ಣನು ಆಹುತ್ತರ್ನುಾ
ಸಾೀಕರಿಸತ ೂಡಗಿದನು. ಇಷ್ಟ ಲ್ಲಿಂಗಾಚಶನ ಗಾಗಿ ರುದರಕಲರ್ವನುಾ ಇಟ್ುಟ ಪೂಜಸದರು. ರುದರನು ಸಿಂರ್ುಷ್ಟನಾಗಿ
ಕುದುರ ಗಳನುಾ ರ್ಜ್ಞ ನಾರಾರ್ಣನಿಗ ಆಹುತ್ತರ್ನುಾ ನಿೀಡತ ೂಡಗಿದರು. ದವಸ-ಧ್ಾನಾದ ಮಳಿಗ ಗಳನುಾ ಸಹ
ಸಿಂಹರಿಸ, ಪರಪಿೀಡ ಕ ೂಡುವ ದುಷ್ಟರನುಾ, ದುಷ್ಟರಾಕ್ಷಪಿೀಡ ರ್ನುಾ ಸಿಂಹರಿಸಬ ೀಕ ಿಂದು, ಲ ೂೀಕ ೂೀದಾಧರಕನಾದ
ದ ೀವನ ಜನಿಸಬ ೀಕ ಿಂದು ಪಾರರ್ಥಶಸ, ಶರೀಮನಾಾರಾರ್ಣನನ ಾೀ ಕುರಿರ್ು ರ್ಪಸಾಯೆೀ ಆಗಿ, ಆಹುತ್ತ ನಿೀಡುತ್ತತದುನು.
ಅಿಂತ ಯೆೀ ದರ್ರಥನ ರ್ಜ್ಞವು ಅಷ್ಟದಿನ ಪರ್ಶಿಂರ್ ನಡ ಯರ್ು. ಅಿಂತ ಯೆೀ ಪೂರ್ಾಶಹುತ್ತರ್ು
ಕಾಣುತ್ತತದುನು. ಕೌಸಲಾಾ, ಸುಮಿತ ರ, ಕ ೈಕ ೀಯರ್ರ ಆನಿಂದಕ ಾ ಪಾರರ್ ೀ ಇರಲ್ಲಲಿ. ಅವರ ಲಿರೂ ಇಿಂದರನರಸ
ಸಚಿದ ೀವರ್ರಿಂತ ಸೌಿಂದರ್ಶ, ಗಾಿಂಭಿೀರ್ಶವನುಾ ರ್ಳ ದು ಕಿಂಗ ೂಳಿಸುತ್ತತದುರು. ಕಿಂಕಣ, ಕಡಗ ತ ೂೀಳುಸುರ್ತ,
ದ ೀವತ ಗಳು ಹವಸುನುಾ ತ ಗ ದುಕ ೂಿಂಡು ಸಿಂರ್ುಷ್ಟರಾಗಿ ‘ದರ್ರಥ, ನಿನಾ ಸದಿಾಚ ಛ ಪೂಣಶರ್ಾಗಲ್ಲ.
ಶರೀಮನಾಾರಾರ್ಣನ ೀ ನಿನಾ ಹ ೂಟ ಟರ್ಲ್ಲಿಯೆೀ ಹುಟಿಟಬರಲ್ಲ’ ಎಿಂದು ಸಿಂರ್ುಷ್ಟರಾಗಿ ಹರಸದರು. ಅಗಿಾಕುಿಂಡದಲ್ಲಿ
ದ ೀವದೂರ್ನು ಪರರ್ಾಕ್ಷನಾಗಿ, ಬಿಂಗಾರದ ಗಡಿಗ ರ್ನುಾ ಹಡಿದುಕ ೂಿಂಡು, ಅದಕ ಾ ಮೀಲುಪಪರದ ಬ ಳಿಿರ್
ಮುಚಚಳವನುಾ ಬ ಸ ದು, ಬಿಂಗಾರದ ಪಾತ ರರ್ಲ್ಲಿ ಪಾರ್ಸವನುಾ ರ್ುಿಂಬಿಕ ೂಿಂಡು, ‘ದರ್ರಥ ಮಹಾರಾಜ, ಈ
ಪಾರ್ಸವನುಾ ನಿೀನು ಕುಡಿದು, ನಾಲಾರಲ್ಲಿ ಒಿಂದು ಭಾಗವು ನಿನಗ , ಮೂರು ಭಾಗವು ನಿನಾ ಪತ್ತಾರ್ರಿಗ
ಕ ೂಡು, ಅವರ ಲಿರೂ ನಿೀನು ಈ ಅಮೃರ್ ಮಿರ್ರಣದಿಿಂದ ಕೂಡಿದ ಪಾರ್ಸವನುಾ ಕುಡಿರ್ಲ್ಲ’ ಎಿಂದು ನುಡಿದು
ಕೌಸಲ ಾರ್ರಿಗ ಕ ೂಟ್ಟನು. ಅದ ೀ ಸಮರ್ಕ ಾ ಸುಮಿರ್ರದ ೀವರ್ೂ ಅಲ್ಲಿಗ ಬಿಂದಳು. ಕೌಸಲ ಾ ಕ ೈಕ ೀಯರ್ರೂ
ರ್ಮಮ ಭಾಗದ ಪಾರ್ಸದಲ್ಲಿ ಒಿಂದು ಮೂರು ಭಾಗ ಮಾಡಿ ಒಿಂದ ೂಿಂದು ಭಾಗವನುಾ ಸುಮಿತಾರದ ೀವಗ
ಭಾಯೆಶರ್ರೂ ಪಾರ್ಸವನುಾ ಕುಡಿದರು. ಸುಮಿರ್ರದ ೀವಗ ಎರಡು ಭಾಗರ್ ೀ ಸಕಿಾ ಪಾರ್ಸವನುಾ ಕುಡಿದಳು.
ಅನಸೂಯೆ, ಅಗಸಯ, ಮೈತ ರೀಯ, ವಸಷ್ಾ, ಅರುಿಂಧತ್ತರ್ರ ಲಿರೂ ದರ್ರಥನನೂಾ-ಅವನ ಪತ್ತಾರ್ರ ಲಿರನೂಾ
ಒಿಂದುಗೂಡಿ ಕೌಸಲ ಾ, ಸುಮಿತಾರ, ಕ ೈಕ ೀಯರ್ರೂ ದರ್ರಥನ ಒತ್ತತನಲ್ಲಿ ನಿಿಂರ್ು, ಪತ್ತರ್ನುಾ ಹಡಿದುಕ ೂಿಂಡು
ಸಿಂತಾನವು ಮಾನವ ಸಹಜರ್ಾದ ಬರ್ಕ ಯಾಗಿ ಬಹುಕಾಲದಿಿಂದಲೂ ನಮಗ ಪುರ್ರಸಿಂತಾನರ್ ೀ ಆಗಬ ೀಕ ಿಂದು
ಮನಸುು ಬ ೀಡಿಕ ೂಳುಿತ್ತತದ ುವು. ‘ನಮಗ ಪುರ್ರ ಸಿಂತಾನರ್ ಆಗಲ್ಲ’ ಎಿಂದು ದರ್ರಥನ ರಾಣಿರ್ರು ಒಿಂದ ೀ
ಹಾಕಿ ರ್ಳಿದು ರಾಜನ ರ್ಲ ರ್ ಮೀಲ ಋಷ್ಾರ್ೃಿಂಗನು ವಸುಟಲ್ಲಿಂಗ ಅಕ್ ಗಳನ ಾರಚಿ ಅನುಗರಹಸದನು. ರ್ಜ್ಞದ
ಆಜಾ ಶ ೀಷ್ ಹವಶ ೀಷ್ಾಗಳಿಿಂದ ದಿವಾ ಪರಸಾದವನುಾ ರ್ಜ್ಞಪುರುಷ್ನ ಪರತ್ತನಿಧಿಯಾಗಿ ಅಧಿರ್ಶರ್ಾದ
ಅದ ೀ ಪರಸಾದವನುಾ ಹಡಿದ ೂಡನ ಯೆೀ ಗುರುಗಳಾದ ವಸಷ್ಾ ಋಷಿಗಳ ಚರಣದಲ್ಲಿ ಇಟ್ುಟ, ಶರಸಾಷಾಟಿಂಗ
ನಮಸಾಾರವನುಾ ಮಾಡಿದನು. ಅಿಂತ ಯೆೀ ವಸಷ್ಾರು ದರ್ರಥನಿಗ ಪೂರ್ಾಶಶೀರ್ಾಶದ ಮಾಡಿ ಹರಸ, ರಾಜನು
ಪಡ ದ ಪರಸಾದವನುಾ ತಾನು ತ ಗ ದುಕ ೂಿಂಡು ಕ ೈಕ ೀಯ, ಸುಮಿತ ರ, ಕೌಸಲ ಾರ್ರಿಗ ಹಿಂಚಿಕ ೂಟ್ಟನು. ಅಿಂತ ಯೆೀ
ದರ್ರಥನು ಪರಸಾದವನುಾ ಪತ್ತಾರ್ರ ೂಿಂದಿಗ ಭುಿಂಜಸದನು ಮರ್ುತ ಈ ಮಹಾರ್ಜ್ಞವು ಸಾಿಂಗರ್ಾಗಿ ಸಾಗಿದ
ಮೊರ ಇಟ್ುಟ ರ್ಮಮ ಇಷ್ಟದ ೀವರು ಲಕ್ಷ್ಮೀನಾರಾರ್ಣರನೂಾ ನಮಸಾಾರ ಮಾಡಿದರು. ದರ್ರಥನ ಕೌಸಲ ಾ,
ಕೌಸಲಾಾ ರಾಣಿರ್ ದಾಸರ್ರು ನಮಮ ರಾಣಿಗ ದ ೀವರ ಪುರ್ರನಾಗಿ ಹುಟಿಟ ಬರಲ್ಲ ಎಿಂದು ಆಶಸುತ್ತತದುರು.
ಮಾರ್ನಾಡಿಕ ೂಳುಿತ್ತತದುರು.
ಅಿಂತ ಯೆೀ ದರ್ರಥನು ಒಿಂದು ದಿನ ಕೌಸಲ ಾರ್ರ ೂಡಗೂಡಿ ಅಿಂರ್ುಃಪುರದ ಹೂಬನದಲ್ಲಿ ಕುಳಿರ್ುಕ ೂಿಂಡು
ತ ಗ ದುಕ ೂಳುಿವ ರಿೀತ್ತರ್ನುಾ ಚಚಿಶಸುತ್ತತರುರ್ಾಗ, ದರ್ರಥ ಸಾವಶಭೌಮನಿಗ ರ್ನಾ ರ್ರಿೀರದಲ್ಲಿ ಒಿಂದು ಕಿರಣದ
ಚುಿಂಬಿಸದಿಂತಾಗಿ ನಿೀಲಾಕಾರ್ರ್ ರ್ನಾನುಾ ಆವರಿಸದಿಂತಾಯರ್ು. ಅಿಂತ ಯೆೀ ಕೌಸಲ ಾರ್ನುಾ ಅಪಿಪಕ ೂಿಂಡು
ಲ್ಲೀನರ್ಾದಿಂತ ಎಣಿಸದುಳು. ಈ ವಚಾರದಲ್ಲಿ ಯಾವ ಅನಿಸಕ ರ್ೂ ಬರದ ೀ ಬಿದಿಗ ಚಿಂದರನನುಾ ದಿಂಪತ್ತಗಳಾದ
ನಾವು ನ ೂೀಡುತ್ತತರುವುದರಿಿಂದಲ ೀ ಹೀಗಾಗಲೂ ಸಾಧಾವದ ಎಿಂದುಕ ೂಿಂಡಳು. ಆದರ ರ್ನಾ ಮೈನವರ ೀಳಲ್ಲಕ ಾ
ಕಾರಣವದ . ರ್ನಾ ಮೈರ್ಲ್ಲಿ ಆಕಾರ್ರ್ ೀ ಅಸತಿಂರ್ಗರ್ಾದಿಂತ ಆಯರ್ಲಿ ಏನಿದರ ಅಥಶರ್ ಿಂದು ದಿಂಪತ್ತಗಳು
ದರ್ರಥನು ಗುರುಗಳಾದ ವಸಷ್ಾರಿಗ ಹ ೀಳಿದನು. ವಸಷ್ಾರು ದರ್ರಥ ರಾಜ ಒಳ ಿರ್ದಾಯರ್ು ಎಿಂದು ನುಡಿದರು.
ಅಿಂತ ಯೆೀ ದರ್ರಥನಿಗ ಏನ ೂೀ ಒಿಂದು ರಿೀತ್ತರ್ ಆನಿಂದ-ಉತ ತೀಜನ ಉಿಂಟಾಯರ್ು. ದರ್ರಥನು ಆನಿಂದ-
ದರ್ರಥ ಕೌಸಲ ಾರ್ರ ಇಿಂಥ ಅನುಭವರ್ ೀ ಶರೀಮನಾಾರಾರ್ಣನ ೀ ಪುರ್ರನಾಗಿ ಪಡ ರ್ಲು ಸಾಧಾ. ಅಿಂತ ಯೆೀ
ದೃಷಿಟರ್ಲ್ಲಿ ನ ೂೀಡಿರಿ, ಅಯಾೀ ಅಕಟ್ಕಟ್, ನನಾ ಪತ್ತರ್ನುಾ ಹ ೀಗ ನ ೂೀಡಲ್ಲ? ಮನುಷ್ಾನಾಗಿ ಜನಮರ್ ತ್ತತದರಲಿ
ಜನಕಪುತ್ತರಯಾಗಬ ೀಕು ಎಿಂದು ನುಡಿದಳು. ಅಿಂತ ಯೆೀ ದರ್ರಥನನುಾ ಮುಿಂದಿನ ಸಿಂತಾನಕ ಾ ಹರಸದಳು.
ದರ್ರಥನಿಗ ಉರ್ತರ ೂೀರ್ತರ ಸಿಂತಾನವು ಅಭಿವೃದಿಧಯಾಗಲ ಿಂದು ನುಡಿದಳು. ದರ್ರಥನ ಸಿಂತಾನ ಭಾಗಾಕ ಾ
ಹಾಗೂ ಅಯೀಧ್ಾಾ ರಾಜಕುಮಾರನು ಹುಟಿಟ ತಾ ಬರಲ್ಲ ಎಿಂದು ಹಾರ ೈಸುತ್ತತದುರು. ಅಿಂತ ಯೆೀ ಪರಜ ಗಳು,
ಮಹಾಪುರುಷ್ನ ೀ ಪುರ್ರನಾಗಿ ಹುಟಿಟ ಬರಲ್ಲ, ಅಿಂತ ಯೆೀ ಪುರುಷ್ಪರಧ್ಾನರ್ಾದ ರಾಷ್ರದಲ್ಲಿ ಸರೀರ್ರಿಗೂ ರ್ಕಿತ
ಸಾಮಥಾಶದಲ್ಲಿರುವ ಹಕುಾ ಬಾಧಾತ ರ್ನುಾ ರ್ರಲ್ಲ. ಸರೀರ್ರಿಗೂ ಧನಸುು-ಬಾಣಗಳ ರ್ಕಿತ ಸಾಮಥಾಶವನುಾ ರ್ರಲ್ಲ’
ಮೃಗನ ರೂಪದಲ್ಲಿರುವ ರಾಕ್ಷಸನ ೂಡನ ಹ ೂೀರಾಡಿ ಬಾಣಬಿಟ್ುಟ ಕ ೂಿಂದಿದುರು. ಹೀಗಿರುರ್ಾಗ ಸರೀರ್ರು ಕೂಡ
ವೀರಗಾಿಂಭಿೀರ್ಶವನುಾ ಹ ೂಿಂದಿದವರು. ಅಿಂತ ಯೆೀ ಪತ್ತವರತ ರ್ರು. ಪತ್ತರ್ ಆಜ್ಞ ಹ ೂರರ್ು ಯಾವ
ಹುಟಿಟ ಬರುತಾತನ ಎಿಂದು ಪರಜ ಗಳು ದ ೀವರನುಾ ಪಾರರ್ಥಶಸದಿಂತ ಹಾರ ೈಸುತ್ತತದುರು. ಒಿಂದುದಿನ ಕೌಸಲ ಾ,
ಸುಮಿತ ರ, ಕ ೈಕ ೀಯರ್ರು ದ ೀರ್ಾಲರ್ದಲ್ಲಿ ಸಿಂಧಿಸ ಬಾರಹಮಣರನ ಾ ನಿರ್ಮಿಸದ ಪೂಜ ರ್ು ಪರತ್ತದಿನ ಪರ್ಶಿಂರ್
ನಡ ರ್ುರ್ತಲ ಬಿಂದಿರುವುದರಿಿಂದ ತಾರ್ ಲಿ ರಾಣಿರ್ರು ಪೂಜ ರ್ಲ್ಲಿ ಪಾಲ ೂಿಿಂಡು, ಹೂವು ಅಕ್ಷತ ರ್ನಾಚಿಶಸ,
ದಿನವು ಹ ೂಸಲು ನಾರಿದ ನಮಮ ರ್ರಿೀರವನುಾ ರ್ುಚಿಗ ೂಳಿಸಕ ೂಳುಿತ ತೀರ್ . ಸೂಯಾಶಸತದವರ ಗೂ ದ ೀವರನುಾ
ನಮಿಸುವಿಂತ್ತಲಿ. ಆನಿಂರ್ರ ಸಾಾನಮಾಡಿ ರ್ುಚಿಭೂಶರ್ರಾಗಿ ದ ೀವರ ದಿೀಪವನುಾ ಹಚಚಸ ನಮಿಸುತ ತೀರ್ . ಈ ದಿನ
ಐದನ ರ್ ದಿನ ಸಾಾನ ಮಾಡಿ ರ್ುಚಿಭೂಶರ್ಳಾಗಿ ಬಿಂದಿರುರ್ ಎಿಂದು ರ್ನಾ ಪುರ್ರರ ೂಡನ ಬಿಂದಿದುರು ಎಿಂದು
ನುಡಿದರು. ಅಿಂತ ಯೆೀ ಸುಮಿತ ರ, ಕೌಸಲ ಾರ್ರೂ ನಾವೂ ಮೂವರೂ ಪುರ್ರಕಾಮೀಷ್ಟಯಾಗಕಿಾಿಂರ್ಲೂ ಎಿಂಟ್ು
ದಿನ ಮೊದಲ ೀ ಋರ್ುಶಾರವಾರಾಗಿ ಒಬಬರು ರ್ುಚಿೀಭೂಶರ್ರಾಗಿದ ುವು. ಆನಿಂರ್ರ ನಾರ್ಾರೂ ಋರ್ುಶಾರವಾರಾಗಲ ೀ
ಇಲಿ ಎಿಂದು ಕೌಸಲ ಾರ್ು ರ್ನಾ ಕುಟ್ುಿಂಬದ ಸಹ ೂೀದರಿರ್ರ ೂಡನ ಹ ೀಳಿದಳು. ಅಿಂತ ಯೆ ಓ ಬಾರಹಮಣ
ಭಾಯೆಶ, ನಿಮಗಿದು ಪುರ್ರಕಾಮೀಷ್ಾ ರ್ಜ್ಞದ ನಿಂರ್ರ ಎಷ್ಟನ ರ್ ಋರ್ುಶಾರವಾವು? ಅಿಂದು ನಾರ್ ಲಿರೂ ಒಿಂದ ೀ
ಕಾಲದಲ್ಲಿ ಋರ್ುಶಾರರ್ ಾರ್ರಾಗಿದ ುೀವಲಿರ್ ೀ ಎಿಂದು ಪರಶಾಸದಳು. ಬಾರಹಮಣ ಪತ್ತಾರ್ು ನನಗಿದು ಮೂರನ ೀ
ಋರ್ುಶಾರವಾವು ಎಿಂದು ನುಡಿದರು. ಅಿಂತ ನಾವುಗಳ ಲಿ ಶಾರವಣರ್ುಕಿ ಬಿದಿಗ ರ್ಿಂದು ಋರ್ುಶಾರರ್ ಾರ್ರಾಗಿದ ುವು.
ಅಿಂದರ ಈಗ ಮೂರು ತ್ತಿಂಗಳು ನಡ ರ್ುತ್ತತದ . ಅಮಮ ನಿೀರ್ ಲಿರೂ ಸುಪುರ್ರರ ತಾಯಯಾಗಲು ಸದಧರಾಗಿದಿುೀರಿ.
ಎಿಂದು ಹಾರ ೈಸ ಆಶೀರ್ಾಶದ ಮಾಡಿದು. ಅಿಂತ ಯೆೀ ದರ್ರಥನ ರಾಣಿರ್ರು ಅತಾಾನಿಂದಭರಿರ್ರಾಗಿ, ರ್ಕಶರ
ಮೂರುತ್ತಿಂಗಳ ಗಭಿಶಣಿರ್ರು ಎಿಂದು ನುಡಿದು ಹ ೂರಟ್ುಹ ೂೀದರು. ಅಿಂತ ಯೆೀ ಕೌಸಲಾಾ, ಸುಮಿತಾರ,
ಕ ೈಕ ೀಯರ್ರು ನಾವೂ ಮೂವರೂ ದರ್ರಥನ ಅರಸರ್ರು ರಾಜಪುರ್ರರಿಗ ಜನಮನಿೀಡುತ್ತತದ ುೀರ್ ಎಿಂದು
ದಾಸರ್ರಿಗೂ ರಾಜಪುರ್ರರು ಜನಿಸುವ ಕಾಲವು ಬಿಂದಿತ ಿಂದು ಹ ೀಳಿದಳು. ಆಗ ದಾಸರ್ರ ಲಿರೂ ಅರಮನ ರ್
ಕ ಲಸಕ ೈಿಂಕರ್ಶದಲ್ಲಿ ತ ೂಡಗಿದ ದಾಸದಾಸರ್ರಿಗ ಸಾವಶಭೌಮರ ಅರಸರ್ರು ಮೂರು ತ್ತಿಂಗಳ
ಗಭಿಶಣಿರ್ರ ಿಂದು ಹ ೀಳಿದರು. ಅರವರ್ುತ ಸಹಸರ ವಷ್ಶದ ದ ೂರ ಯಾದರೂ ವೃದಧನಿಂತ ಇಲಿದ ದ ೂರ ರ್ು
ಕ ೈಗಳನೂಾ ತಾನ ೀ ಎತ್ತತ ರ್ನಾ ಭುಜದ ಮೀಲ ಇಟ್ುಟಕ ೂಳುಿತ್ತತದುಳು. ಸುಮಿತಾರದ ೀವರ್ು ರ್ನಾರಸನ ಪಾದವನುಾ
ದರ್ರಥನ ರಾಜ ಪುರ್ರರು ಜನಿಸುವರ ಿಂದು, ನಾವು ಮೂವರರಸರ್ರೂ ಮೂರು ತ್ತಿಂಗಳ ಗಭಶವತ್ತರ್ರ ಿಂದು
ಮನ ರ್ಲೂಿ, ಗುಿಂಪುಗೂಡಿದ ಪರಜ ಗಳ ಲಿರ ಸಮುಮಖದಲೂಿ ನುಡಿ ನುಡಿದು ಹ ೀಳುತಾತ ಬಿಂದರು. ದರ್ರಥನ
ರಾಣಿರ್ರ ಲಿ ಗಭಶವತ್ತರ್ರ ಿಂದು ನಗರ ನಾಗರಿಕರು, ಪರಜ ಗಳು ತ್ತಳಿದರು. ಅಿಂತ ಯೆೀ ದ ೀರ್ ದ ೀರ್ದ
ಪರಜ ಗಳಿಗೂ ದರ್ರಥನ ಮೂವರರಸರ್ರು ಗಭಶವತ್ತರ್ರ ಿಂದು ಸುದಿುರ್ು ತ್ತಳಿಯರ್ು. ಅಯೀಧ್ ಾರ್ ಪರಜ ಗಳ ಲಿ
ಲ ೂೀಕ ೂೀದಾಧರಕನಾದ ದಿವಾಪುರುಷ್ನ ಜನಿಮಸ ಬರುತಾತನ ಎಿಂದ ಸಿಂರ್ಸವನುಾ ಹಿಂಚಿಕ ೂಿಂಡರು. ದರ್ರಥನು
ಪುರ್ರನಾಗಿ ಪರಸವಸುತಾತರ ಎಿಂದು, ದ ೀವಸಾರೂಪದ ಸಿಂತಾನರ್ ೀ ರಾಣಿರ್ ಗಭಶವನುಾ ಪರರ್ ೀರ್ ಮಾಡಿದ
ಎಿಂದು ಆ ರ್ಪಸಾನಿ ಕೌಸಲ ಾ, ಸುಮಿತ ರರ್ರಿಗ ಮರ್ುತ ಕ ೈಕ ೀಯಗೂ ಅವತಾರಿ ಪುರುಷ್ರ ೀ ಹುಟ್ುಟವರ ಿಂದು,
ದರ್ರಥಸಾವಶಭೌಮನಿಗ ಅಯೀಧ್ಾಾ ಸಿಂಹಾಸನಕ ಾ ಒಳ ಿರ್ ಭವಷ್ಾವದ ಎಿಂದು ಪರಜ ಗಳ ಲಿ ಹಷ ೂೀಶದಾಿರ
ರಾಮತಾರಕ ಮಿಂರ್ರಗಳು ನಡ ರ್ತ ೂಡಗಿದವು. ರ್ಾಮದ ೀವರು ದ ೂರ ರ್ ಸಿಂಗತ್ತರ್ನ ಾಲಿ ಆಸಾಾನ ಶಾಸನದಲ್ಲಿ
ಬರ ದರು. ಅಿಂತ ಯೆೀ ಲ್ಲಖಿರ್ ಪರತ್ತರ್ನುಾ ರ್ುಖ ಮಹಷಿಶಗಳು ಒರ್ುರು. ರ್ುಖಮಹಷಿಶಗಳು ಪುಲಸಾನಲ್ಲಿಗ
ಭಾರದಾಾಜರಿಿಂದಲ ತ್ತಳಿದು ತಾಳ ಗರಿರ್ಲ್ಲಿ ಲ್ಲಖಿರ್ ಲ ೀಖನವನುಾ ಬರ ದರು. ಸಾಕ ೀರ್ದ ದರ್ರಥ ಚಕರವತ್ತಶರ್
ಪತ್ತಾರ್ರು ಕೌಸಲಾಾ, ಸುಮಿತಾರ, ಕ ೈಕ ೀಯ ಸಾಕ ೀರ್ ರಾಣಿರ್ರು ಗಭಶವನುಾ ಧರಿಸ, ಗಭಶವತ್ತರ್ರ ಿಂದು
ರ್ಮಮ ರ್ಮಮ ಮೈವಣಶದ ಬದಲಾವರ್ ರ್ನುಾ ಗಮನಿಸಕ ೂಿಂಡು, ನಾಚಿಕ ಎನಿಸ ಮುಖವನೂಾ ರ್ಗಿಿಸಕ ೂಿಂಡು
ಪುರ್ರರಾಗಿ ಸೂರ್ಶವಿಂರ್ದ ಕುಡಿರ್ನುಾ ನಾವು ನಮಮ ಗಭಶದಲ್ಲಿ ಇಟ್ುಟಕ ೂಿಂಡಿರುರ್ ವು ಎಿಂದು ಹಗಿಿ, ರ್ಮಮ
ಉದರ ಬ ಳವಣಿಗ ರ್ನೂಾ ನ ೂೀಡಿ ಸಿಂರ್ಸಗ ೂಳುಿತ್ತತದುರು. ರ್ಮಮ ರ್ಮಮ ಅನುಭವವನುಾ ಹಿಂಚಿಕ ೂಳುಿತ್ತತದುರು.
ಇದ ೀ ನಮಮ ಸೌಭಾಗಾರ್ ೀ ಇರುವುದ ಿಂದು ನುಡಿರ್ುತ್ತತದುರು. ಅಿಂತ ಯೆೀ ತ್ತಳಿದುಕ ೂಿಂಡರು. ದರ್ರಥನು
ಪಿೀತಾಿಂಬರಾದಿ, ಸೀರ - ದೂಕಲಗಳನೂಾ ಅವರಿಗ ಮಚಿಚಗ ಯಾಗುವಿಂತ ರ್ರಿಸಕ ೂಟ್ಟನು. ಯಾರು ಯಾವ
ರುಚಿರ್ನುಾ ಇಷ್ಟಪಡುವರ ಿಂದು ಅರವರನ ಾ ಕ ೀಳಿ ಕ ೀಳಿ ನಾನಾ ರ್ರಹದ ಕಜಾೆರ್ಗಳನೂಾ, ಪಕಾಾನಾ, ಶಾಲಾಾನಾ,
ನಿೀಡಿದನು. ಹ ೂೀಮ, ದಾನ, ದಕ್ಷ್ರ್ ಗಳಿಂರ್ೂ ದಿನ ನಿರ್ಾದಲೂಿ ನಡ ಸುರ್ತಲ ೀ ಬಿಂದಿದುನು. ಎಲಿ ಕಾಲದಲ್ಲಿರ್ೂ
ರಾಣಿರ್ರು ಇಷ್ಟಪಟ್ಟಿಂತ ಅವರವರಿಗ ಬ ೀರ ಬ ೀರ ಯಾಗಿ ಅವರ ಇಷ್ಟ ಕಷ್ಟವನುಾ ತಾನೂ ಧರಿಸ ಅವರ
ಹ ೀಳಿಕ ೂಿಂಡರು. ಇಲ್ಲಿರ್ವರ ಗ ನಮಮ ದ ೂರ ರ್ು ನಾವು ಏನ ೀ ಕ ೀಳಿದಾಗಲೂ ಇಲಿ ಎನುಾತ್ತತರಲ್ಲಲಿ ಎಿಂದು
ರ್ನಾರಸರ್ರಿಗ ಅವರ ಬರ್ಕ ರ್ನುಾ ಕ ೀಳಿ ಕ ೀಳಿ ಅವರ ಇಚ ಛರ್ಿಂತ ಖಾದಾಗಳನುಾ ಮಾಡಿಸಕ ೂಡುತ್ತತದುನು.
ನಾನಾ ಜಾತ್ತರ್ ಹಣುುಗಳನುಾ ಕದಳಿ, ದಾಳಿಿಂಬ , ಮೂಸುಿಂಬ , ಪ ೀರಲ , ಸ ೀಬು, ಕಿರ್ತಳ , ಕಜೂಶರ, ದಾರಕ್ಷ್,
ಹುಣಸ ಸುವಣಶ ಫಲಗಳನುಾ ರ್ರಿಸಕ ೂಡುತ್ತತದುನು. ಅವರ ಲಿರನುಾ ದರ್ರಥನ ಅರಮನ ರ್ಲ್ಲಿಯೆೀ
ಇಟ್ುಟಕ ೂಿಂಡಿದುನು. ಅಿಂತ ಯೆೀ ಅವರಿಚ ಛರ್ನುಾ ಪೂರ ೈಸದುನು. ಅಿಂತ ಯೆೀ ಸೂಲಗಿತ್ತತರ್ರನುಾ ಕರ ಸ,
ನ ೂೀಡಿಕ ೂಳುಿವಿಂತ ವಾವಸ ಾಗ ೂಳಿಸದುನು. ಅಿಂತ ಯೆ ಮೂವರೂ ರ್ಮಮ ರ್ಮಮ ಅಿಂರ್ುಃಪುರದ ಅರಮನ ರ್ನುಾ
ಸ ೀರಿಕ ೂಿಂಡರು. ಮೂವರರಸರ್ರನೂಾ ದಿನ ದಿನವೂ ಯೀಗಕ್ ೀಮವನುಾ ವಚಾರಿಸಕ ೂಳುಿತ್ತತದುನು. ಭೂಮಿರ್ಲ್ಲಿ
ಧ್ಾನಾ, ಗ ೂೀಕ್ಷ್ೀರಗಳ ಲಿ ಸಮೃದಿಧಗ ೂಿಂಡವು. ಅಿಂತ ಯೆೀ ಬ ೀಸಾರ್ ಮಾಡಿ ಬ ಳ ಗಳನುಾ ರಕ್ಷ್ಸುವುದಕಾಾಗಿ ಬ ೀರ
ಮಳಿಗ ಗಳನೂಾ ವಸಾತರಗ ೂಳಿಸ ನಿಮಾಶಣ ಮಾಡಿದನು. ದದಿಗಳ ಲಿ ರ್ುಿಂಬಿ ಹರಿರ್ಲು ತ ೂಡಗಿದವು. ಅಿಂತ ಯೆೀ
ಮಹಾಪುರುಷ್ ಪುರುಷ ೂೀರ್ತಮನ ೀ ಜನಿಮಸ ಭೂಮಿಗ ಬರುವುದರಿಿಂದ ಭೂಮಿರ್ಲ್ಲಿ ನಿರ್ಾರ್ುಭ ೂೀದರ್ದ
ಚಿಗುರ ಲ ಗಳು ಕವಲ ೂಡ ದು ಕ ೂೀಗಿಲ ಗಳು ರಾಗದ ಆಲಾಪನ ರ್ನುಾ ಮಾಡುತ್ತತದುವು. ಚಿಂದಿರಕಾವೃಷಿಟರ್ು
ರಾಗಸುಧ್ ರ್ನುಾ ಹೀರಲು ಅತಾಾಸಕಿತಯಿಂದ ಬಾಯಬಟ್ುಟ ಹಾರ ೈಸುತ್ತತದುವು. ಇಿಂರ್ಹ ದಿನಗಳಲ್ಲಿ ಚ ೈರ್ರಮಾಸದ
ರ್ುಕಿಪಕ್ಷದ ನವಮಿ ಪುನವಶಸು ನಕ್ಷರ್ರ ಕಕಶಲಗಾ ಮಿಥುನರಾಶರ್ಲ್ಲಿ ದರ್ರಥ ಕೌಸಲ ಾರ್ರಿಗ ಪುರ್ರನು
ರ್ುಭರರ್ಾಗಿ ಕಾಣಿಸದನು. ಆದರ ದರ್ರಥ ಕೌಸಲ ಾರ್ರು ಒತ್ತತನಲ್ಲಿ ಕುಳಿರ್ು ಸೂರ್ಶನನೂಾ ನ ೂೀಡಿದರು.
ಸೂರ್ಶನು ನಿೀಲವಣಶದಲ್ಲಿ ರ್ಿಂಪಾಗಿ ಹಮವನ ಾ ಬಿೀರುರ್ತ ಕಿರಣಗಳನ ಾ ರ್ುಿಂಬಿಕ ೂಿಂಡನು. ಅಿಂತ ಯೆೀ
ಝಗಮಗಿಸ ಹ ೂಳ ಹ ೂಳ ದು ಜಗತ್ತತನಲ್ಲಿ ಕಣಿುರ್ ರ್ನುಾ ಸಹ ಮುಚಿಚ ತ ರ ರ್ದ ಪೃರ್ಥಿರ್ಲ್ಲಿ ಜನರು ಸೂರ್ಶನನ ಾ
ಮೀಲಕ ಾತ್ತತ ಕರಜ ೂೀಡಿಸದರು. ಕೂಡಲ ಕೌಸಲ ಾಗ ಮೈಮನಗಳಲೂಿ ಪರಸವ ರ್ ೀದನ ರ್ು ಎಿಂದು ದರ್ರಥನಲ್ಲಿ
ನುಡಿರ್ುತ್ತತದುಿಂತ ದರ್ರಥನು ರ್ನಾ ರಾಣಿರ್ನುಾ ಕಣುತಿಂಬಿಕ ೂಿಂಡನು. ಅಿಂತ ಯೆೀ ಪಟ್ಟದರಸ ಕೌಸಲ ಾರ್
ತ ೂಡ ರ್ ಮೀಲ ಪುರ್ರನು ಮಲಗಿ ನಗುತ್ತತದುನು. ಇದನಾರಿರ್ು ಇಿಂದಾರದಿದ ೀವತ ಗಳು ದುಷ್ಟರಾವರ್ಾದಿ ರಾಕ್ಷಸರ
ಸಿಂಹಾರಕಾಾಗಿಯೆೀ ಶರೀಮನಾಾರಾರ್ಣನು ದರ್ರಥ ಕೌಸಲ ಾರ್ರ ಪುರ್ರನಾಗಿ ಮಾನವ ಅವತಾರವನುಾ
ಮಾಡಿದನು ಎಿಂದು ಆಕಾರ್ದಿಿಂದಲ ೀ ಹೂವಚಶನ ರ್ನುಾ ಮಾಡಿದರು. ವರುಣನು ಮಳ ರ್ನುಾ ಸುರಿಸ ಅಭಿಷ ೀಕ
ಮಾಡಿದನು. ರ್ಾರ್ುವು ರ್ಿಂಪಾಗಿ ಬಿೀಸದನು. ಸಮುದರವು ಭ ೂೀಗಶರ ದು ಸಮುದರ ಜಲವನುಾ ಸಿಂಪಡಿಸರ್ು.
ದ ೀವತ ಗಳು ಅಷ್ಟವಸುಗಳ ಲಿರೂ ನಾಟ್ಾವನುಾ ಅಪಿಶಸದರು. ದ ೀವಕನಿಾಕ ರ್ರು, ರಿಂಭ -ಊವಶಶರ್ರು
ನತ್ತಶಸದರು. ದರ್ರಥ ಕೌಸಲ ಾರ್ರ ಸಿಂತ ೂೀಷ್ಕ ಾ ಪಾರರ್ ೀ ಇಲಿ. ಕ ೈಕ ೀಯ, ಸುಮಿತ ರರ್ರು ಕೌಸಲಾಾ
ಪುರ್ರನನುಾ ನ ೂೀಡಿ ಎತ್ತತಕ ೂಿಂಡು ಮುತ್ತತಟ್ಟರು. ಅಕಾಾ, ಶರೀಮನಾಾರಾರ್ಣನ ೀ ನಿನಾ ಪುರ್ರನಾಗಿ ಜನಿಸದಾುನ .
ಇವನು ದ ೀವನ ಇರುತಾತನ ಎಿಂದು ನನಗ ಹ ೂಳ ದಿದ ಎಿಂದು ಕ ೈಕ ೀಯ ಹ ೀಳಿದಳು. ಸುಮಿರ್ರಳೂ, ಅಕಾ ಈ
ಚಕರಧ್ಾರಿ ಮಹಾವಷ್ುುರ್ ೀ ಇರುತಾತನ ಎಿಂದು ನುಡಿದು, ಎತ್ತತ ಮುದಾುಡಿ, ತ ೂೀಳಿನಲ್ಲಿ ಜ ೂೀಗುಳ ರ್ೂಗಿದಳು.
ಶರೀರಾಮನು ಪುರ್ರನಾಗಿ ಜನಿಮಸದಾುನ ಎಿಂದು ನುಡಿದು, ಶರೀರಾಮನ ಿಂದ ನಾಮಕರಣವನುಾ ಮಾಡ ೂೀಣ ಎಿಂದು
ದರ್ರಥನಲ್ಲಿ ಹ ೀಳಿದರು. ಅಿಂತ ಯೆೀ ಅರಮನ ರ್ ಸುದಿುರ್ನುಾ ಸಾರುವ ಕಿಂಚುಕಿಗಳು ರಾಮ ಅವತಾರಿೀ
ಎಿಂದು ಡಿಂಗುರ ಹ ೂಡ ದು ಸಾರಿ ಹ ೀಳಿದರು. ಅಯೀಧಾ ನಗರದ ಕಿರು ದಾರಿ ಬಿೀದಿ ಬಿೀದಿಗಳಲೂಿ
ನ ೂೀಡಿ ಸಾಲು ಸಾಲಾಗಿ ಬಿಂದು ನ ೂೀಡಿ, ಹಾಡುತಾತ ಕುಣಿ ಕುಣಿದು ನತ್ತಶಸದರು. ಪ ೀಟ ಪಟ್ಟಣಗಳ ಲಿ
ರ್ೃಿಂಗಾರಗ ೂಿಂಡವು. ಎಲ್ಲಿ ನ ೂೀಡಿದರೂ ಭಜನ ಕಿೀರ್ಶನ , ಬಿರಿಸು-ಬಾಣಗಳು ಸುಟ್ುಟ, ಗಜ್ಞಿ ಪಟಾಕಿಗಳನುಾ
ನ ೂೀಡಿ, ಅಮಮ ತಾಯೆೀ, ಎಲ್ಲಿಿಂದ ಬಿಂದಿರುರ್ ? ನಿನಾ ರ್ಿಂದ -ತಾಯರ್ರು ಯಾರು? ಎಿಂದು ಅವಳನುಾ
ಕ ೀಳಿದರು. ರತಾಾಕರನ ಿಂಬ ರಾಜಪುತ್ತರರ್ು, ನನಾ ಹ ಸರು ರಾಜರಾಜ ೀರ್ಾರಿರ್ು ಎಿಂದು ಹ ೀಳಿದಳು. ಕೌಸಲ ಾರ್ೂ
ಉರ್ತರಿೀರ್ವನುಾ ಕ ೂಟ್ಟಳು. ಅಿಂತ ಯೆೀ ಶರೀರಾಮನು ಆ ಬಾಲ್ಲಕ ರ್ನ ಾ ದೃಷಿಟಸ ನ ೂೀಡಿ ನಕಾನು. ಆ
ಬಾಲ್ಲಕ ರ್ೂ ರಾಮನ ಎರಡು ಪಾದವನುಾ ರ್ನಾ ಪುಟ್ಟಕರಗಳಿಿಂದ ಹಡಿದು ಶರೀರಾಮನನ ಾೀ ದೃಷಿಟಸ ನ ೂೀಡಿದಳು.
ಅಿಂತ ಯೆೀ ರಾಮ ರಾಮ ಎನುಾತಾತ ಹ ೂರಟ್ು ಹ ೂೀದಳು. ವಸಷ್ಾರು ಈ ಬಾಲ್ಲಕ ರ್ು ಜಗನಾಮಯೆಯೆೀ ಇರುವಳು
ಎಿಂದು ದರ್ರಥನಲಿ ನುಡಿದರು. ಅಿಂತ ಯೆೀ ಒಿಂದು ದಿನ ಕಳ ದ ಕೂಡಲ ೀ ಕ ೈಕ ೀಯಗ ಪುರ್ರನ ೀ ಜನಿಸದನು.
ಅಿಂತ ಯೆೀ ಕ ೈಕ ೀಯಗ ಪರಸವರ್ ೀದನ ಎಿಂದು ಚ ೀಟ ರ್ು ತ್ತಳಿಸದ ಕೂಡಲ ೀ ದರ್ರಥನು ಹ ೂೀಗಿ ನ ೂೀಡಿದನು.
ನುಡಿದಳು. ವಸಷ್ಾರ ಬಿಂದು ಕ ೈಕ ೀಯ ಪುರ್ರನನುಾ ನ ೂೀಡಿ ಜನನ ಸಮರ್ದಲ್ಲಿ ಪುಷಾಾನಕ್ಷರ್ರ, ಏಕಾದಶ ತ್ತರ್ಥ,
ಧನುರಾಶ, ಮಕರ ಲಗಾರ್ ಿಂದು ದರ್ರಥನಲ್ಲಿ ನುಡಿದರು ಮರ್ುತ ಮತ ತರಡು ದಿನದಲ್ಲಿ ಸುಮಿತಾರದ ೀವರ್ು ಅವಳಿ
ಜವಳಿ ಪುರ್ರರನುಾ ಪರಸವಸದಳು. ಅಿಂತ ಯೆೀ ಸುಮಿತಾರದ ೀವ ಎರಡು ಪುರ್ರರನ ಾೀ ಪರಸವಸದಳು. ವಸಷ್ಾರು
ತಾಳ ನ ೂೀಡಿ, ಮಘಾ ನಕ್ಷರ್ರ, ಧನುರಾಶ, ದಾಾದಶ ಕಳ ದು ರ್ರಯೀದಶ ಕುಿಂಭಲಗಾರ್ ಿಂದು ದರ್ರಥನಲ್ಲಿ
ನುಡಿದರು. ಅಿಂತ ಯೆೀ ದರ್ರಥನು ವಸಷ್ಾ ಮಹಷಿಶಗುರುಜೀ, ನನಗ ಪಿರ್ೃ ದ ೀವತ ಗಳ ಹಾರ ೈಕ ರ್ು
ಇರುವುದರಿಿಂದ ನಾಲುಾ ಪುರ್ರರನುಾ ನನಾ ಪತ್ತಾರ್ರು ನನಗ ಕ ೂಟ್ಟರು. ಅಿಂತ ಯೆೀ ದ ೀವದೂರ್ನ ಪಾರ್ಸ
ಸಾೀಕಾರರ್ ೀ ಅಧಿರ್ಶ ಋಷ್ಾರ್ೃಿಂಗನು ನಿೀಲಪಿೀರ್ ಶ ಾೀತಾರುಣರ್ ೀ ಮುಿಂತಾದ ವಣಶಗಳಿಿಂದ ರಿಂಜರ್ನಾದ
ಸಪಾತಚಿಶರ್ೂ ಋತ್ತಾಜರು ಮಿಂರ್ರಘೂೀಷ್ವನುಾ ಗ ೈರ್ುಾತ್ತತರಲು ಪಾರರ್ಥಶಸದ ದರ್ರಥನಾದ ನನಾ ರ್ಲ ರ್ ಮೀಲ
ವಸುಪಲ್ಲಿಂಗಾಚಶನ ಅಕ್ಷತ ಹೂವುಗಳನುಾ ವರವರ್ುತ, ಹರಸ ಪ್ರೀಕ್ಷ್ಸ ರ್ಳಿದನು ಎಿಂದನು. ಅಿಂತ ಯೆ ಮರ್ೂತ
ಮರ್ೂತ ವಸುಪಲ್ಲಿಂಗಾಚಶನ ಅಕ್ಷತ ಗಳನ ಾರಚಿ ಅನುಗರಹಸದುನು ಎಿಂದು ವಸಷ್ಾರು ನುಡಿದರು. ಅಿಂತ ಯೆೀ ರಾಜ,
ನಿನಗ ಪುರ್ರ ಸಿಂತಾನರ್ಾಗಿ, ಸಾಲಾಗಿ ನಾಲಾರು ಜನಿಸದಾುರ . ಅವರ ಲಿರು ದ ೀವರ್ಾವನುಾ ನಿೀನು ತ್ತಳಿದುಕ ೂೀ,
ಕ ೈಕ ೀಕಯ ಪುರ್ರನು ವಷ್ುುವನ ಕರಗಳ ರ್ಿಂಖವು, ಈ ಪುರ್ರನಿಗ ಭರರ್ನ ಿಂದು ನಾಮಕರಣವನುಾ ಮಾಡ ೂೀಣ.
ಅಿಂತ ಯೆೀ ಸುಮಿತಾರ ಪುರ್ರರು ಮೊದಲನ ರ್ವನ ಮಹಾವಷ್ುುವನ ರ್ರ್ನ ಮಾಡುವ ಆದಿಶ ೀಷ್ನು
ಪರಸಾದವನುಾ ನಿೀನು ಸಾೀಕರಿಸ, ನಿನಾ ಪತ್ತಾರ್ರಾದ ಕ ೈಕ ೀಯ, ಕೌಸಲ ಾರ್ರಿಗ ಎರಡು ಭಾಗ ಮಾಡಿ
ಹಿಂಚಿರುರ್ . ಆದರ ಅಲ್ಲಿಗ ಬಿಂದ ಸುಮಿತಾರದ ೀವಗ ಕೌಸಲ ಾ ಕ ೈಕ ೀಯರ್ರೂ ರ್ಮಮಲ್ಲಿರುವ ಮೂರನ
ಪರಸಾದವನುಾ ಸಾೀಕರಿಸದರು. ಆದರ ಸುಮಿತಾರದ ೀವಗ ಎರಡು ಭಾಗ ದ ೂರ ರ್ು, ಎರಡು ಸಲ ಪರಸಾದವನುಾ
ಸಾೀಕರಿಸದುಳು. ಅಿಂತ ಯೆೀ ಎರಡು ಪುರ್ರರನುಾ ಪಡ ದು ತಾಯಯಾದಳು. ಹರಿರ್ನಿಗ ಲಕ್ಷಮಣನ ಿಂದು ಕಿರಿರ್ನಿಗ
ರ್ರ್ುರಘಾನ ಿಂದು ನಾಮಕರಣವನುಾ ಮಾಡ ೂೀಣ ಎಿಂದು ವಸಷ್ಾರು ದರ್ರಥನಿಗ ಹ ೀಳಿದರು. ದರ್ರಥ
ಸಾವಶಭೌಮನು ವಸಷ್ಾ ಮಹಷಿಶ ಗುರುಜೀ, ಎಲಿವೂ ನಿಮಮ ಆಶೀರ್ಾಶದವು, ನಾನು ನಿಮಮ ಹ ೂರರ್ು ಬ ೀರ
ದ ೀವರನೂಾ ಕಾಣಲಾರ , ಚರಾಚರ ವಸುತಗಳಲ್ಲಿರುವ ಸವಶದ ೀವರು ನಿೀರ್ ೀ ಇರುವರಿ ಎಿಂದು ದರ್ರಥನು
ಪುರ್ರನನೂಾ ನ ೂೀಡಿದನು. ಕ ೈಕ ೀಯ ಕ್ ೀಮರ್ ೀ? ಆರ ೂೀಗಾರ್ ೀ? ಎಿಂದು ವಚಾರಿಸದನು. ಅಿಂತ ಯೆೀ ಸುಮಿತ ರರ್
ಮಾಡಿಸದನು. ಕದಳಿೀ ಫಲ, ಕ್ಷ್ೀರ, ಸುವಣಶಫಲವನಿಾರ್ುತ ನಮಸಾರಿಸದನು. ಅಿಂತ ಯೆೀ ಕಾಿಂಚನ ದಕ್ಷ್ರ್ ರ್ನುಾ
ಕ ೂಟ್ಟನು. ಅಿಂತ ಯೆೀ ದರ್ರಥನ ನಾಲುಾ ಪುರ್ರರ ಭವಷ್ಾಗಳನುಾ ಹ ೀಳಿ ಜಾರ್ಕವನುಾ ರಚಿಸದರು. ವಸಷ್ಾರು
ದಿವಾ ದೃಷಿಟರ್ಲ್ಲಿ ವೀಕ್ಷ್ಸದರು. ನಾಮಕರಣ ಮಹ ೂೀರ್ುವವನುಾ ರ್ ೈಶಾಖ ಮಾಸದ ರ್ದಿಗ ರ್ಿಂದು ಮಾಡ ೂೀಣ.
ಎಿಂದು ವಸಷ್ಾರು ನುಡಿದರು. ಅಿಂತ ಯೆೀ ಮಡದಿರ್ರಿಗ ಹರ್ುತ ರಾತ್ತರ ಕಳ ದು ರ್ುದಧ ಸಾಾನವನುಾ ಮಾಡಿಸ
ಪರಧ್ಾನ ದಾಾರದ ಪರರ್ ೀರ್ವನುಾ ಪುರ್ರರ ಸಹರ್ರ್ಾಗಿ ಮಾಡಿಸದನು. ಅಿಂತ ಯೆೀ ಭ ೂೀಜನಾದಿ ದಾನ,
ಉರ್ತರಿೀರ್ವನುಾ ತ ೂಡಿಸದನು. ಅಿಂತ ಯೆೀ ಕೌಸಲಾಾ, ಸುಮಿತಾರ, ಕ ೈಕ ೀಯರ್ರ ೂಿಂದಿಗ ಕುಳಿರ್ು ದರ್ರಥನು
ವಸಷ್ಾರನ ಾ ಮುಿಂದಿಟ್ುಟಕ ೂಿಂಡು ರ್ ೈಶಾಖ ರ್ುಕಿಪಕ್ಷ ರ್ದಿಗ ರ್ಿಂದು ನಾಮಕರಣ ಮಹ ೂೀರ್ುವದ ಸೂಚನಾ
ಫಲಕವನುಾ ರಚಿಸದರು. ಅಿಂತ ಯೆ ಪ ೀಟ ಪಟ್ಟಣವನುಾ ನಾಮಕರಣ ಮಹ ೂೀರ್ುವಕ ಾ ರ್ೃಿಂಗರಿಸರ ಿಂದು
ಕಿಂಚುಕಿಗಳನುಾ ಕರ ದು ಡಿಂಗುರ ಸಾರಲು ತ್ತಳಿಸದನು. ಅಿಂತ ಯೆೀ ರಾಜಾಜ್ಞ ರ್ನೂಾ ಕಿಂಚುಕಿಗಳು ಸಾರಿದರು.
ಅಯೀಧ್ ಾರ್ ನಗರರ್ ಲಿ ರ್ೃಿಂಗಾರಗ ೂಿಂಡಿರ್ು. ಅಿಂತ ಯೆ ನಾಮಕರಣ ಮಹ ೂೀರ್ುವವು ನ ರರ್ ೀರಿರ್ು. ಕೌಸಲಾಾ
ಪುರ್ರನಿಗ ರಾಮವತಾರಿಯೆೀ ಇರುವನ ಿಂದು ವಸಷ್ಾರು ಹ ೀಳಿದಿಂತ ಯೆೀ ‘ರಾಘವ’, ‘ಶರೀರಾಮ’, ‘ರಘುನಾಥ’,
‘ರಾಮ’, ‘ರಾಮಚಿಂದರ’, ‘ರಾಜರಾಮ’ ಎಿಂದು ನಾಮಕರಣವನುಾ ಮಾಡಿದನೂ. ಅಿಂತ ಯೆೀ ಕೌಸಲಾಾ ರಾಣಿರ್ು
ತ ೂಟಿಟಲು ಕಟಿಟ, ರ್ನಾ ಪುರ್ರ ಶರೀರಾಮನನುಾ ತ ೂಟಿಟಲು ರ್ುಿಂಬಿ ಜ ೂೀಗುಳ ಹಾಡಿ ರ್ೂಗಿದಳು. ರ್ನಾ
ಶರೀಹರಿರ್ನುಾ ರ್ನಾ ಪುರ್ರನ ಿಂದು ಜ ೂೀಗುಳ ಹಾಡಿ ರ್ೂಗಿದಳು. ಕ ೈಕ ೀಯ ಪುರ್ರನು ಶರೀಹರಿರ್ ಆರ್ುಧ
ಮಾಡಿಸದರು. ಸುಮಿತ ರರ್ ಪುರ್ರರಿಗ ಗದ ಎಿಂದು ಗದನ ಿಂಬ ರ್ಕ್ಷನು ಶರೀಹರಿರ್ನ ಾ ಪೂಜಸುವ ದಾಸನ ಿಂದು,
ಶರೀಹರಿಯೆ ರ್ರ್ನ ಮಾಡುವ ಆದಿಶ ೀಷ್ನ ಿಂದು ದಿವಾದೃಷಿಟರ್ಲ್ಲಿ ತ್ತಳಿದ ವಸಷ್ಾರು, ಸುಮಿತ ರರ್ ಮೊದಲ
ಪುರ್ರನಿಗ ಲಕ್ಷಮಣನ ಿಂದು ಶರೀಹರಿರ್ ಪೂಜಸುವ ದಾಸನಿಗ ಸುಮಿತ ರರ್ ಕಿರಿರ್ ಪುರ್ರನಿಗ ರ್ರ್ುರಘಾನ ಿಂದು
ನಾಮಕರಣವನುಾ ಮಾಡಿಸದರು. ಅಿಂತ ಯೆೀ ವಸಷ್ಾರು ಹರಿರ್ ಪುರ್ರನು ಶರೀರಾಮ ಎರಡನ ೀ ಪುರ್ರನು ಭರರ್
ಮೂರನ ೀ ಪುರ್ರನು ಲಕ್ಷಮಣ ನಾಲಾನ ೀ ಪುರ್ರನು ರ್ರ್ುರಘಾನ ಿಂದು ದರ್ರಥ ಚಕರವತ್ತಶರ್ ಪುರ್ರರಿಗ ವಸಷ್ಾರು
ದರ್ರಥನ ೂಡಗೂಡಿ ನಾಮಕರಣವನುಾ ಮಾಡಿಸದರು. ಅಿಂತ ಯೆೀ ದರ್ರಥನು ರ್ನಾರಸರ್ರ ೂಿಂದಿಗ ನಾಲೂಾ
ಮುಗಿಸಕ ೂಿಂಡು ರಾಜಪುರ್ರರನುಾ ಆಟ್ರ್ಾಡಿಸುತ್ತತದುರು. ಅಿಂತ ಯೆೀ ಪರಜ ಗಳು ರಾಜಪುರ್ರರನುಾ ನ ೂೀಡಿ
ಕ ಿಂಪಾದ ರ್ುಟಿರ್ ಕಮಲದ ಎಸಳಿನಿಂತ ಕಣಿುನ ಸಮಾನತ ಕಪಾಪದ ಮಧಾದ ಚಕಾರಕಾರವು, ಅಿಂತ ಯೆೀ
ದಾಸರ್ರು ತಾಯರ್ರು ಶರೀರಾಮನನುಾ ಎತ್ತತ ಮುದಿುಸ, ರಾಮನ ಚ ಲುವು ಅವರ ಮನಸುನಲ್ಲಿ ಸಾರ್ಗ ೂಿಂಡು
ಶರೀರಾಮನನ ಾೀ ಧ್ಾಾನಿಸ ರಾಮನ ಚ ಲುವು ವಣಿಶಸುತಾತ ರಾಮನ ನಗುವು ರಾಮನ ತ ೂದಲ ನುಡಿ
ರಾಜಪುರ್ರರ ವಣಶನ ರ್ೂ ನಡ ರ್ುರ್ತಲ ಇರುವುದು. ಆದರೂ ಶರೀರಾಮನ ಿಂದರ ಪರಜ ಗಳ ಲಿ ಬಹಳ ಪಿರೀತ್ತ,
ಮುದಿುಸುತಾತ, ಇವರ ಲಿರೂ ದ ೀವರ ೀ ಇರುತಾತರ . ಶರೀರಾಮನು ಸಾಕ್ಾತ್ ರ್ ೈಕುಿಂಠಪತ್ತ ಶರೀಹರಿಯೆೀ ಇರುತಾತನ .
ಇವರ ಲಿರೂ ಹ ಸರಿಗ ರ್ಕಾಹಾಗ ಬಾಳಿ ಬದಕಲ್ಲ, ಇವರ ಲಿರೂ ರಾಜಾರ್ಾಳುವ ರ್ಕಿತ ಸಾಮಥಾಶದಿಿಂದ
ಮಹಾರಾಜನ ಪುರ್ರರು ರ್ಿಂದ -ತಾಯರ್ರ ಪ್ೀಷ್ರ್ , ಪಾಲನ ರ್ಲ್ಲಿ, ಮಡಿಲಲ್ಲಿಯೆೀ ಕುಳಿರ್ು ತ ೂೀಳು
ವಣಿಶಸದಷ್ುಟ ಸಾಲದ ಿಂಬಿಂತ ವಣಿಶಸ ಶರೀರಾಮನ ಧ್ಾಾನದಲ್ಲಿಯೆೀ ಇರುತ್ತತದುರು. ಅರಮನ ರ್ಲ್ಲಿ ರಾಜ ಪುರ್ರರಿಗ
ದದಿ ಸ ೀವನ , ಕ್ಷ್ೀರ ಮೊಸರನಾ ಊಟ್ ಮಾಡುರ್ಾಗಲೂ ಒಿಂದಾಗಿಯೆೀ ಇರುತ್ತತದುರು. ಸಾಾನ ಮಾಡಿಸುರ್ಾಗಲೂ
ಒಿಂದಾಗಿಯೆೀ ಇರುತ್ತತದುರೂ. ಒಬಬರನ ೂಬಬರೂ ಆಗಲುತ್ತತರಲ್ಲಲಿ. ಅಿಂತ ಯೆೀ ಒಬ ೂಬಬಬರೂ ಒಿಂದ ೂಿಂದು
ಬಾರ್ಲ್ಲಿಟ್ುಟ ಉಣಬಡಿಸದರು. ದಾರಕ್ಷ್, ಕಜೂಶರ, ದಾಳಿಿಂಬ , ಸ ೀಬು, ಮೂಸುಿಂಬ , ಕಿರ್ತಳ , ಕದಳಿ, ಗ ೂೀಡಿಂಬಿ,
ರಾಜನ ಲ್ಲಿ, ಸುವಣಶ ಫಲಗಳನುಾ ಒಿಂದ ೂಿಂದು ಹಣುುಗಳನೂಾ ಬ ೀರ ಬ ೀರ ಬುಟಿಟರ್ಲ್ಲಿಟ್ುಟ, ಅವರ ಲಿರೂ
ಯಾವುದು ಇಷ್ಟರ್ ಿಂದು ಒಿಂದು ರ್ುರ್ತನುಾ ಕ ೂಟ್ುಟನ ೂೀಡಿ ಇಷ್ಟರ್ಾದದನ ಾ ಕ ೂಡುತ್ತತದುರು. ದಿನ ದಿನವೂ ಪಕಾಾನಾ,
ಹಾಸಗ ರ್ಲ್ಲಿ ಮಲಗಿಸ ನಿದ ು ಮಾಡಿಸುತ್ತತದುರು. ಪುರ್ರರ ಲಿರ ಚ ಲುವು-ಒಲವುಗಳನುಾ ಮಚಿಚಕ ೂಿಂಡು ಭ ೀದವಲಿದ
ಅನಿಾಸುತ್ತತರ್ುತ. ಅಿಂತ ಯೆ ಅವನಲ್ಲಿ ಪಿರೀತ್ತ, ಗೌರವ, ಆದರಗಳಿದುು, ಶರೀರಾಮನು ರ್ನಾ ಪುರ್ರನ ೀ ಎಿಂದು ಎಣಿಸ,
ಕ ೈಕ ೀಯಗ ಬಹಳ ಇಷ್ಟರ್ಾಗಿರ್ುತ. ಶರೀರಾಮನನ ಾೀ ಎತ್ತತ ಮಡಿಲ ೂಳಗಿಟ್ುಟಕ ೂಿಂಡು ತ ೂೀಳತ ೂಟಿಟಲ ರ್ೂಗಿ
ರಾಜಪುರ್ರರ ಲಿರೂ ರ್ನಾ ಪುರ್ರರು ಎಿಂದ ೀ ಅವಳು ತ್ತಳಿದಿದುಳು. ಕೌಸಲಾಾರಾಣಿರ್ು ನನಗ ನಾಲಾರು ಪುರ್ರರು
ಎಿಂದ ೀ ತ್ತಳಿದಿದುಳು. ನಾಲಾರಲ್ಲಿ ಯಾರು ಏನ ೀ ಹ ೀಳಿದರೂ ಅದನುಾ ನ ರರ್ ೀರಿಸಕ ೂಡುತ್ತತದುಳು. ಯಾರಿಗೂ
ಯಾವ ಕ ೂರತ ರ್ನುಾ ಮಾಡುತ್ತತರಲ್ಲಲಿ. ಅಿಂತ ಯೆೀ ನಾಲುಾ ಪುರ್ರರನುಾ ಮೂವರು ರಾಣಿರ್ರು ರ್ಮಮ
ಸೌಭಾಗಾರ್ ಿಂದು ಬ ಳ ಸುತ್ತತದುರು. ಅಿಂತ ಯೆೀ ಕೌಸಲಾಾ, ಕ ೈಕ ೀಯ, ಸುಮಿತಾರ ರಾಣಿರ್ರು ರಾಮ, ಲಕ್ಷಮಣ,
ಭರರ್, ರ್ರ್ುರಘಾರನುಾ ರ್ನಾ ಪುರ್ರರ ಿಂದ ೀ ಹ ೀಳುತ್ತತದುರು. ಅಿಂತ ಯೆೀ ಉಣಬಡಿಸ ಜ ೂೀಗುಳಹಾಡಿ ರ್ೂಗಿದರು.
ಹಿಂಸದೂಲ್ಲಕಾ ಪರ್ಶಿಂಕದಲ್ಲಿ ಮರ್ತನ ರ್ ಹಾಸಗ ರ್ಲ್ಲಿ ಮಲಗಿಸ ನಿದ ು ಮಾಡಿಸುತ್ತತದುರು. ರ್ಿಂದ -ತಾಯರ್ರ
‘ಗರ್ ೀಶಾರ್ನಮುಃ’ ಎಿಂದು ಕ ೈ ಹಡಿದು ಅಕಿಾರ್ನುಾ ಹರವ ಲ ೀಖನವನುಾ ಬರ ಸದುರು. ಶರೀರಾಮ, ಲಕ್ಷಮಣ,
ಬಿಡುತ್ತತದುನು. ಇದನ ಾಲಿ ನ ೂೀಡಿದ ದರ್ರಥನು ರ್ನಾ ರಾಣಿರ್ರ ಲಿರನೂಾ ಕರ ದು ತ ೂೀರಿಸ, ಅವರ ೂಿಂದಿಗ
ಆನಿಂದದಿಿಂದ ನಗುತ್ತತದುನು. ಅಿಂತ ಯೆೀ ಐದನ ೀ ವಷ್ಶದಲ್ಲಿ ಮತ ೂತಮಮ ಅಕ್ಷರ ಮುಹೂರ್ಶವನುಾ ಮಾಡಿಸ,
ಧನುವಶದಾಾ, ಗಾಿಂಧವಶವದಾಾ, ಆರ್ುರ್ ೀಶದ, ಧನುರ್ ೀಶದ, ಗಿಂಧವಶರ್ ೀದ ಮೊದಲಾದ ರಾಜ ೂೀಚಿರ್ ಶಕ್ಷಣವು
ಸಾಗುತ್ತತರ್ುತ. ಅಿಂತ ಯೆೀ ನಾನಾ ರ್ ೀಷ್ಧ್ಾರಿಗಳು ಕುಣಿದು ಕುಪಪಳಿಸುತಾತ, ನಾನಾ ರ್ರಹದ ರ್ಾದಾಗಳನುಾ ಮಿೀಟಿ,
ಸಾರಗಳನ ಬಿಬಸುರ್ತ ಶರೀರಾಮಾದಿಗಳ ಉರ್ುವವು ನಿಂದಿಗಾರಮದ ಅರಮನ ರ್ ಅಿಂಗಳದಲ್ಲಿ ನಿಿಂರ್ು
ನರ್ಶನಾದಿಗಾನಗಳು ಮುಗಿದ ಕೂಡಲ ೀ ಲಕ್ಷ್ಮೀನಾರಾರ್ಣ ದ ೀರ್ಾಲರ್ದ ಅಿಂಗಳದಲ್ಲಿ ನಿಿಂರ್ು ಶರೀರಾಮ,
ಲಕ್ಷಮಣ, ಭರರ್, ರ್ರ್ುರಘಾರನುಾ ದ ೀರ್ಾಲರ್ಕ ಾ ಕರ ದುಕ ೂಿಂಡು ಹ ೂೀದರು. ಗಿಂಧಪುಷ್ಪ ಕುಿಂಕುಮಾಚಶನ ರ್ನೂಾ
ಮಿಂಗಳಾರತ್ತ ಬ ಳಗಿಸ ಆರತ್ತರ್ನುಾ ಸಾೀಕರಿಸ ಅಿಂತ ಯೆ ಅವರ ತ ೀರು ಅರಮನ ರ್ ಅಿಂಗಳಕ ಾ ಬಿಂದು
ರ್ಲುಪಿರ್ು. ದರ್ರಥನು ಜನನ ೂೀರ್ುವದ ತ ೀರಿನಲ್ಲಿ ಕುಳಿರ್ ರಾಜಕುಮಾರರನುಾ ಅರಮನ ಗ ಕರ ರ್ಿಂದು, ಬಿಲುಿ-
ಶರೀರಾಮನಿಗ ಬಾಣದ ಮುಡಿಗ ರ್ನುಾ ಕಟಿಟದನು. ಲಕ್ಷಮಣ, ಭರರ್, ರ್ರ್ುರಘಾರಿಗ ಬರ್ತಳಿಕ ರ್ನುಾ ವರರ್ಾಗಿ
ಕ ೂಟ್ಟನು. ಶರೀರಾಮನು ಐರಾವರ್ವನ ಾೀರಿದನು. ಅಿಂತ ಯೆೀ ಲಕ್ಷಮಣ, ಭರರ್, ರ್ರ್ುರಘಾರೂ ರಾಮನ ೂಿಂದಿಗ
ಅಿಂತ ಯೆೀ ಜಿಂಬೂಸರ್ಾರಿರ್ು ಪಟ್ಟಣದಲ ಿಲಿ ಕಡ ರ್ಲೂಿ ಸಿಂಚರಿಸ ಅರಮನ ರ್ನುಾ ಸ ೀರಿರ್ು. ಕೌಸಲಾಾ,
ಕ ೈಕ ೀಯ, ಸುಮಿತಾರ ರಾಣಿರ್ರು ಆನಿಂದದಿಿಂದ ದರ್ರಥನ ೂಿಂದಿಗ ಪುರ್ರರ ಶೌರ್ಶ-ಧ್ ೈರ್ಶವನುಾ ಮಚಿಚಕ ೂಿಂಡು
ನಗುತ್ತತದುರು.
ವದಾಾಕ ೀಿಂದರಕ ಾ ಕಳುಹಸಬ ೀಕು ಎಿಂದು ವನಮರರ್ಾಗಿ ನುಡಿದರು. ವಸಷ್ಾರ ವನಮರ ನುಡಿರ್ನುಾ, ಅದರ
ಭಾಷ್ಾವನುಾ ಅಥಶಮಾಡಿಕ ೂಿಂಡ ದರ್ರಥನು- ಗುರುದ ೀವ, ನಿಮಮ ಆದ ೀರ್ದಿಂತ ಉಪನರ್ನ ಸಿಂಸಾಾರವನುಾ
ಮಾಡ ೂೀಣವಿಂತ . ಅಿಂತ ಯೆೀ ದರ್ರಥರಾಜನು ಶರೀರಾಮ, ಲಕ್ಷಮಣ, ಭರರ್, ರ್ರ್ುರಘಾರ ಉಪನರ್ನ
ಸಿಂಸಾಾರವನುಾ ಮಾಡಿದನು. ಅಿಂತ ಯೆ ಅಯೀಧ್ಾಾ ನಗರದ ದರ್ರಥ ಚಕರವತ್ತಶರ್ ಆಡಳಿರ್ಕ ಾ ಒಳಪಟ್ಟ ಎಲಿ
ರಾಜಕುಮಾರರು ಕ ೀಳಿ, ಪಾಠ-ಪಠಣ ಮಾಡಿಕ ೂಿಂಡು ಆ ಪಾಠದ ಸಾರಾಿಂರ್ವನಾರಿರ್ು, ಬಾಣ ಬಿಟ್ುಟ, ಕತ್ತತ
ವರಸ ಮಾಡಿ, ಗದಾರ್ುದಧದ ಅಭಾಾಸವನುಾ ಕೂಡ ರಾಜಪುರ್ರರು ಮಾಡುತ್ತತದುರು. ಅಿಂತ ಯೆೀ ಯಾವುದ ೀ
ಅಡ ರ್ಡ ಗಳಿಲಿದ ೀ ಬಾಲಕರ ವದಾಾಭಾಾಸ ಸಾಗುರ್ತಲ ೀ ಬಿಂದಿರ್ು. ಗುರುಪದ ೀರ್ದ ಏಕಪಾಠ, ದಿಾಪಾಠಗಳಿಿಂದ
ಹರಸುತ್ತತದುನು. ರಾಜಪುರ್ರರು ರ್ಮಮ ಹದಿನ ೈದು ವಷ್ಶಗಳಲ್ಲಿ ವವಧ ರ್ಸಾರಸರ ಪಾರಿಂಗರ್ರಾದರು. ವಸಷ್ಾರು
ಮಹದಾನಿಂದರ್ಾಯರ್ು. ಅಿಂತ ಯೆೀ ಅಯೀಧ್ ಾರ್ ಅರಮನ ರ್ಲ್ಲಿ ರ್ಮಮ ರ್ಿಂದ -ತಾಯರ್ರಿಗ ಶರಸಾಷಾಟಿಂಗ
ನಮಸಾಾರವನುಾ ಮಾಡಿದರು.
ಅರಮನ ರ್ಲ್ಲಿಯೆೀ ಅವರವರ ಹ ಸರಿನ ಹ ೂೀಮ, ಜಪ, ರ್ಪ, ಭ ೂೀಜನವು ನಡ ಸುರ್ತಲ ಬಿಂದಿದುನು. ಅಿಂತ ಯೆೀ
ಈಗಲೂ ಮಾಡುತ್ತತದುನು. ದಾನ, ದಕ್ಷ್ರ್ , ತಾಿಂಬೂಲಾದಿ ವಸುತ ಒಡರ್ ಗಳನುಾ, ಪಿೀತಾಿಂಬರ, ದೂಕುಲ,
ದರವಾಗಳನುಾ, ಸುವಣಶ, ಕದಳಿ, ದಾಳಿಿಂಬ ಫಲಗಳನುಾ ಇಟ್ುಟ ಕ ೂಡಿಸುತ್ತತದುನು. ರ್ನಾ ಮರ್ುತ ಪುರ್ರರಿಗ
ಅಿಂತ ಯೆೀ ರ್ ೈಕುಿಂಠದರಸ ಸಾಕ್ಾತ ಮಹಾಮಾಯೆ ದರ್ರಥನ ಅಿಂರ್ುಃಪುರಕ ಾ ಬಿಂದಳು. ಐದು ವಷ್ಶದ
ಶಿಂಗಾರ, ಮೂಗಿನಲ್ಲಿ ನರ್ುತ, ಕ ೂರಳಲ್ಲಿ ಮಾಿಂಗಲಾ, ನಾನಾ ರ್ರಹದ ರರ್ಾಹಾರಗಳು, ನಾನಾ ವಣಶದಲ್ಲಿ ಹ ೂಳ
ಪರವಚನದ ಅನುಭವ ಹ ೀಗಾಯತ ಿಂದು, ಗುರು ಸಾವಶಭೌಮರು, ರ್ಿಂದ ತಾಯರ್ರು ಹ ೀಗಿರುವರ ಿಂದು
ಶರೀರಾಮನಲ್ಲಿ ಕ ೀಳಿದಳು. ಅಿಂತ ಯೆೀ ಶರೀರಾಮನು ಅವಳನುಾ ಅರಿರ್ು ಮಹಾಮಾಯೆ, ನಿೀನು ಮಿರ್ಥಲ ರ್ಲ್ಲಿ
ಬ ೀಗನ ಕಾಣಿಸಕ ೂೀ. ಜನಕ ಪುತ್ತರಯಾಗಿ ನನಾನ ಾೀ ವರಿಸುರ್ ರ್ಿಂತ ಎಿಂದು ನುಡಿದಿದುನುಾ ವಸಷ್ಾರೂ
ಕ ೀಳಿಸಕ ೂಿಂಡರು. ಅಿಂತ ಯೆೀ ದಿವಾದೃಷಿಟರ್ಲ್ಲಿ ಬಾಲ್ಲಕ ರ್ನುಾ ನ ೂೀಡಿ, ಮಹಾಮಾಯೆ, ಮಹಾಲಕ್ಷ್ಮೀ, ತಾಯೆೀ
ಮಹಾಮಾತ ಎಿಂದು ನಮಸಾಾರವನುಾ ಮಾಡಿದರು. ಅಿಂತ ಯೆೀ-ದರ್ರಥ, ಬಾಲ್ಲಕ ರ್ನುಾ ನ ೂೀಡು ಎಿಂದು
ದರ್ರಥನಲ್ಲಿ ನುಡಿದರು. ಅಿಂತ ಯೆೀ ದರ್ರಥನು ಈ ಸೌಿಂದರ್ಶದ ರಾಶರ್ ಬಾಲ್ಲಕ ರ್ು ಯಾರು?
ಅಸರವದು. ಶರೀರಾಮನ ಮುಡಿಗ ರ್ನುಾ ಒಿಂದ ೂಿಂದ ಅಸರವು ಬಿಂದು ಸ ೀರಿಕ ೂಿಂಡು ಅಕ್ಷರ್ ಮುಡಿಗ ಯಾಯರ್ು.
ಅಿಂತ ಯೆೀ ಶರೀರಾಮನು ರ್ನಾರಸರ್ನುಾ ಗುರುತ್ತಸ ಮಿರ್ಥಲ ರ್ನುಾ ಸ ೀರು ಎಿಂದು ನುಡಿದನು. ಅಿಂತ ಯೆೀ
ಹರಿಸತ್ತಯೆೀ ಇರುವಳ ಿಂದು ನುಡಿದರು. ಇವಳು ಶರೀರಾಮನನುಾ ನ ೂೀಡಲು ಬಿಂದು ಪರಕಟ್ರ್ಾಗಿದುಳ ಿಂದು
ರ್ಾಮದ ೀವರನೂಾ, ವಸಷ್ಾ, ದರ್ರಥರನೂಾ ನ ೂೀಡಿ ಹ ೀಳಿದರು. ಎಲಿರೂ ಒಪಿಪ ಆನಿಂದಿಸದರು. ಕ ೈಕ ೀಯ ರ್ನಾ
ಪುರ್ರರ ಲಿರಲ್ಲಿರ್ೂ ಮೊೀಸ ವಿಂಚನ ರ್ನುಾ ಮಾಡುತ್ತತರಲ್ಲಲಿ. ಅಿಂತ ಯೆೀ ಸುಮಿರ್ರಳು ಶರೀರಾಮ-ಲಕ್ಷಮಣರಿಬಬರೂ
ರ್ನಾ ಪುರ್ರರ ಿಂಬ ಭಾವನ ಹೃದಯಾಿಂರ್ರಾಳದಲ್ಲಿ ಹುಟಿಟಕ ೂಿಂಡಿರ್ುತ. ನನಾ ಪುರ್ರರು ನಾಲಾರ ಿಂದ ೀ ತ್ತಳಿದಿದುಳು.
ಪುರ್ರರು, ಶರೀರಾಮನನುಾ ಅಿಂತ ಯೆ ಮೂವರು ಪುರ್ರರನೂಾ ನಾನ ಹಡ ದಷ್ುಟ ಸಿಂರ್ಸವು, ನನಗ ನಾಲಾರು
ಪುರ್ರರ ಿಂದ ೀ ತ್ತಳಿದುಕ ೂಿಂಡು, ಅಿಂತ ಯೆೀ ಹೃದಯಾಿಂರ್ರಾಳದಲ್ಲಿ ಎಲಿ ಪುರ್ರರನುಾ ನಾನ ಹಡ ದಿಂತ ಪಿರೀತ್ತ,
ರ್ಾರ್ುಲಾವನುಾ ಇಟ್ುಟಕ ೂಿಂಡಿದುಳು. ಅಿಂತ ಯೆೀ ಯಾರಲ್ಲಿರ್ೂ ಮೊೀಸ, ವಿಂಚನ ರ್ನುಾ ಮಾಡುತ್ತತರಲ್ಲಲಿ. ಆದರ
ಪಾರರ್-ಪರಬುದಧಳು, ಸೌಿಂದರ್ಶದ ಖನಿರ್ು ಅಿಂರ್ಲ ೀ ರ್ನಾನುಾ ದರ್ರಥನು ರ್ನಾ ಪಿರೀತ್ತಗ ಹ ಚಿಚನ ಭಾವವನ ಾ
ತ ೂೀರಿಸುತ್ತತದಾುನ . ಅಿಂತ ಯೆೀ ಬಿಲುಿ ವದಾಾ ಪರವೀರ್ ಎಿಂಬ ಅಹಿಂಭಾವರ್ ರ್ಲ ದ ೂೀರಿರ್ುತ. ದರ್ರಥನ ಪಿರೀತ್ತರ್
ವೃದಧನ ಿಂಬ ಬ ೀಸರವು ಹೃದಯಾಿಂರ್ರಾಳದಲ್ಲಿ ರ್ಾಸರ್ಾಗಿರ್ುತ. ಅದು ಅವಳನುಾ ಬಿಡುತ್ತತರಲ್ಲಲಿ. ಅಿಂತ ಯೆೀ
ಕ ರಳಿನಿಲುಿವ ಸಾಭಾವವು ಅವಳ ದುರಹಿಂಕಾರದ ಪರತ್ತೀಕರ್ ೀ ಆಗಿರ್ುತ. ಸುಮಿತಾರದ ೀವಗ ರ್ನಾ ದ ೂರ ರ್ು ರ್ನಾ
ಪಟ್ಟದರಸ ಕೌಸಲ ಾ ಕಿರಿರ್ ರಾಣಿ ಕ ೈಕ ೀಯರ್ರಲ್ಲಿ ಹ ಚಿಚನ ಪಿರೀತ್ತ ರ್ಾರ್ುಲಾದಿಿಂದಲ ೀ ವಾವಹರಿಸುತ್ತತದಾುನ . ನನಾ
ಅವಕಾರ್ರ್ ೀ ಇರುವುದಿಲಿರ್ ಿಂದು ತ್ತಳಿದು, ತಾನು ಔದಾಸೀನಾದವಳು ಎಿಂದು ತ್ತಳಿದು, ಕಿರಿರ್ ರಾಣಿಗ ಸ ೂಗಸು
ಔದಾರ್ಶ, ಪಿರೀತ್ತ, ರ್ಾರ್ುಲಾವು. ಅವಳಲ್ಲಿ ರ್ವಾನವದ , ಸೌಿಂದರ್ಶವದ ಎಿಂದು ಅವಳ ಮಹಾರಾಜರ ಮಚಿಚನ
ಸತಾಾರ, ವರರ್, ಕಥ ಗಳ ಪೂಜ , ರ್ಪಸುು, ಧ್ಾಾನರ್ ಿಂದು ಸಮರ್ವೂ ನನಗಿಲಿ. ಈಗಲಾದರೂ ರಾಜಪುರ್ರರ
ಆದರ, ಅಭಿಮಾನಗಳು. ಅಿಂತ ಯೆೀ ಪುರ್ರರ ಲಿರೂ ಆದರ, ಗೌರವ, ಅಭಿಮಾನಗಳನುಾ ಒಬಬರ ಮೀಲ ೂಬಬರೂ
ರ್ನಾನ ಾ ಅಿಂಟಿಕ ೂಿಂಡ ಇರಬ ೀಕು. ಲಕ್ಷಮಣನು ಶರೀರಾಮನಿಗ ೀ ತಾಗುರ್ತಲ ೀ ಇರಬ ೀಕು. ಅಿಂತ ಯೆ ಭರರ್-
ರ್ರ್ುರಘಾರೂ ಶರೀರಾಮನಲ್ಲಿಯೆೀ ಪಿರೀತ್ತ-ರ್ಾರ್ುಲಾ ಗೌರರ್ಾದರಗಳನ ಾ ಇಟ್ುಟಕ ೂಿಂಡಿದುರು. ಯಾರಲ್ಲಿರ್ೂ ಯಾವ
ಒಡಿಂಬಡಿಕ ರ್ನುಾ ಪರಜ ಗಳ ಲಿರೂ ಬಹಳ ಮಚಿಚಕ ೂಿಂಡಿದುರು. ಆಹಾ! ನಮಮ ದ ೂರ ರ್ ಪುರ್ರರ ಲಿರೂ ಬಹಳ
ಸಾಕ ೀರ್ ಪರಜ ಗಳ ಲಿರೂ ರಾಜಪುರ್ರರ ಕುರಿರ್ ಹ ೂಿಂದಾಣಿಕ ರ್ನುಾ ನ ೂೀಡಿ ಅಭಿಮಾನ ಹ ೂಿಂದಿದುರು. ಅಿಂತ ಯೆ
ಸುಕುಮಾರ್ಶದ ತ ೀಜಸಾನಿಿಂದಲೂ ಸಾಕ ೀರ್ ಪರಜ ಗಳಿಗ ಶರೀರಾಮನ ಿಂದರ ಪಿರೀತ್ತ, ಆದರ, ಗೌರವಗಳು
ದಿನನಿರ್ಾದಲೂಿ ಬ ಳಿಬ ಳಗ ಿ ಎದುು ಸಾಾನ ಮಾಡಿ ದ ೀವರಿಗೂ, ಸೂರ್ಶನಿಗೂ ಅಘಾಶವನುಾ ಕ ೂಟ್ುಟ ನಮಸಾಾರ
ಮಾಡಿ, ಅಿಂತ ಯೆೀ ಅರಮನ ಗ ಬಿಂದು ಶರೀರಾಮನನುಾ ಶರೀರಾಮ ಎಿಂದು ಕರ ದು ಕಣುಣಿಯೆೀ ನ ೂೀಡಿದರ
ರಾಮಧ್ಾಾನವು, ರಾಮನ ದರುರ್ನವು ಬಹಳ ಶ ರೀಷ್ಾಕರರ್ಾದುದ ಿಂದು ತ್ತಳಿದು ದಿನ ದಿನದಲ್ಲಿರ್ೂ ರಾಮತಾರಕ
‘ಕೌಸಲಾಾ ಸುಪರಜಾ ರಾಮ’ ಎಿಂದು ರಾಮನ ೀ ದ ೀವರ ಿಂದು ಸಾರಿ ಸಾರಿ ಹ ೀಳುತ್ತತದುರು. ದರ್ರಥ
ಸಾವಶಭೌಮನ ಪುರ್ರ ಶರೀರಾಮನು ರ್ಮಮ ಬಿಂಧುವು ಎಿಂದು ಸಾಕ ೀರ್ ಪರಜ ಗಳ ಲಿರೂ ತ್ತಳಿದಿದುರು.
ಕಾಣುತ್ತತದುನು. ನಾಗರಿಕರ ಉರ್ಾಚದಿಿಂದಲೂ ದರ್ರಥ ಮಹಾರಾಜನು ರ್ನಾ ಕಿವರ್ಲೂಿ ಕ ೀಳಿದುನು. ಅಿಂತ ಯೆೀ
ಮಹಷಿಶಗೂ ರ್ ೈರವು ಬಹಳ ವಷ್ಶಗಳ ಹಿಂದ ರ್ಲ ದ ೂೀರಿರ್ುತ. ಅಿಂತ ಯೆ ವಶಾಾಮಿರ್ರ ಋಷಿಗಳಿಗ ವಸಷ್ಾರ
ಅತ್ತರ, ಮರಿೀಚಿ, ಅಿಂಗಿೀರಸ, ಪುಲಸಾ, ಪುಲಹ, ಕೃರ್ು, ಭೃಗು, ದಕ್ಷ, ನಾರದ ಮುಿಂತಾದ ದ ೀವಷಿಶ ಋಷಿ
ಹಿಂದಿನ ವಿಂರ್ಜರ ರಾಜಪುರ ೂೀಹರ್ರು-ಕುಲಗುರುಗಳ ೀ ವಸಷ್ಾರಾಗಿದುರು. ಅಿಂತ ಯೆ ರಾಮನ ಪಿರ್ೃದ ೀವತ ಗಳು
ಪೃರ್ಥಿರ್ಲ್ಲಿ ಜೀವಿಂರ್ರ್ಾಗಿ ಜೀವಸುರ್ಾಗ ಅವರಿಿಂದ ಅನ ೀಕ ಲ ೂೀಕ ೂೀಪಕಾರರ್ಾದ ಕಾರ್ಶಗಳನೂಾ
ದಿಲ್ಲೀಪನಿಗ ಸಿಂತಾನವಲಿರ್ ಿಂದೂ ನಿಂದಿನಿರ್ನೂಾ ಸ ೀವಸ ಿಂದು ಸ ೀರ್ ಮಾಡಲ್ಲಕ ಾ ಹ ೀಳಿದರು. ನಿಂದಿನಿರ್
ಭರರ್ರು ರ್ುದಧದಲ್ಲಿ ಸ ೂೀರ್ು ಅವಮಾನಿರ್ರಾಗಿದುರು. ಅವರ ಪರಜ ಗಳ ಲಿರೂ ರ್ರ್ುರ ರಾಜರ ಆಕರಮಣದಿಿಂದ
ಕಿಂಗಾಲಾಗಿದುರು. ಆ ಕಾಲದಲ್ಲಿ ಭರರ್ರ ಪರಜ ಗಳನುಾ ರಕ್ಷ್ಸುವವರು ಯಾರೂ ಇರಲ್ಲಲಿ. ದ ೀರ್ದ ಇದರ ಈ
ದುರವಸ ಾ, ದ ೈನಾ, ದಾರಿದರಯವನುಾ ಕಿಂಡು ವಸಷ್ಾರ ಅಿಂರ್ುಃಕರಣವು ಕಲ್ಲಕರಗಿರ್ು. ಕೂಡಲ ೀ ಅವರು ಪರಜ ಗಳ ಲಿರ
ರ್ ೈದಿಕ ಕಾಲದಲ್ಲಿ ವಸಷ್ಾ ರಾಜಷಿಶರ್ ಮುರ್ುದಿುಗಿರಿಗ ದಾರ್ಶನಿಕರ್ಾದ ಇನ ೂಾಿಂದು ಘಟ್ನ ಎಿಂದರ ಪಿಂಜಾಬದ
ರಾವ ನದಿರ್ ದಿಂಡ ರ್ ಮೀಲ ನಡ ದ ಕಾರಿಂತ್ತ. ಮಹಷಿಶ ವಶಾಾಮಿರ್ರರ ಶಷ್ಾನಾದ ಸುದಾಸ ಮಹಾರಾಜನು
ಮಾಡತ ೂಡಗಿದರು. ಪರಾಕರಮಿಗಳಾದ ಸುದಾಸ ಮಹಾರಾಜರು ದ ೀರ್-ವದ ೀರ್ಗಳ ರಾಜ ಮಹಾರಾಜರನ ಾಲಿ
ಸ ೂೀಲ್ಲಸ ರ್ಮಮ ಅರ್ಾಮೀಧ ಕುದುರ ರ್ನುಾ ಭೂಮಿಂಡಲದ ರ್ುಿಂಬಾ ಮರ ಸಕ ೂಿಂಡು ಸುರಕ್ಷ್ರ್ರ್ಾಗಿ
ಮರಳಿಬಿಂದರು. ರ್ಜ್ಞವು ಕೂಡ ಸಾಿಂಗರ್ಾಗಿ, ನಿವಶಘಾರ್ಾಗಿ ನ ರರ್ ೀರಿರ್ು. ಆದರ ಈ ಘಟ್ನ ಯಿಂದ ಸುದಾಸ
ಮಹಾರಾಜರ ಮೀಲ ಯೆೀ ಇಡಿೀ ಜಗತ್ತತನ ಎಲಿ ರಾಜರಿಗೂ ಅಸೂಯೆರ್ ಉರಿರ್ು ಹ ೂತ್ತತಕ ೂಿಂಡಿರ್ು. ಎಲಿ
ರಾಜರ ಹೃದರ್ದಲ್ಲಿ ಪರತ್ತಕಾರದ ಭಾವವು, ಪರತ್ತಕಾರ ಮಾಡಲ ೀಬ ೀಕ ಿಂಬ ಭಾವನ ರ್ು ಹ ೂಗ ಯಾಡತ ೂಡಗಿರ್ು.
ಸುದಾಸ ರಾಜರನುಾ ಎದುರಿಸುವ ಧ್ ೈರ್ಶ-ಶೌರ್ಶವು ಯಾವ ರಾಜರಲೂಿ ಇರಲ್ಲಲಿ. ಎಲಿ ದ ೀರ್ದಲೂಿ ಸ ೂೀರ್
ರಾಜರು ಈ ಅವಮಾನದ ಕಿಚಚನುಾಿಂಡು ಬಾಯ ಮುಚಿಚಕ ೂಿಂಡು ಕ ಲವು ಕಾಲ ಸುಮಮನಿದುರು. ಆದರ ಅವರ ಲಿರೂ
ಕೂಡಿಯೆೀ ಗ ೂೀಪಾರ್ಾಗಿ ರ್ುದಧದ ರ್ಯಾರಿರ್ನುಾ ನಡ ಸದರು. ಅಿಂತ ಯೆೀ ಸ ೂೀರ್ ದ ೀರ್ದ ರಾಜರ ಲಿರೂ
ರಾಷ್ರ ಸಾರ್ಿಂ ಸ ೀವಕ ಸಿಂಘದ ಒಪಿಪಗ ರ್ನುಾ ಪಡ ದು, ಸಾಮೂಹಕರ್ಾಗಿಯೆೀ ರ್ುದಧದ ರ್ಯಾರಿರ್ನುಾ
ಕಾರಣವು. ನಮಮಲ್ಲಿ ಶೌರ್ಶ, ಧ್ ೈರ್ಶವನ ಾ ನಾರ್ ೀ ರ್ುಿಂಬಿಕ ೂಳಿಬ ೀಕು ಎಿಂದು ಅರಿರ್ುಕ ೂಿಂಡು, ದ ೀರ್-ದ ೀರ್ದ
ರಾಜರ ಲಿರೂ ಕೂಡಿ ಸಿಂಘಟಿರ್ರಾಗಿ, ಸುದಾಸ ರಾಜರನುಾ ಸ ೂೀಲ್ಲಸಬ ೀಕ ಿಂದು ಪುರು, ದುರಹು, ಕವಷ್ಭ ೀದ, ಕವ
ರ್ ೈಕಣಶ ಮುಿಂತಾದ ಮುಖಾ ಪರಮುಖರಾದ ಹರ್ುತ ಮಿಂದಿ ಮಹಾರಾಜರ ಲಿರೂ ರ್ವಶಸು ರಾಜನ ನ ೀರ್ೃರ್ಾದಲ್ಲಿ
ಸಿಂಘಟಿರ್ರ್ಾದ ಪರಚಿಂಡ ಸ ೈನಾವು ಸುಧ್ಾಸರಾಜರ ಮೀಲ ಏರಿ ಬಿಂದರು. ರ್ ೈರಿ ರಾಜರ ಸಿಂಘಟಿರ್ರ್ಾದ
ಸ ೈನಾದ ಆಕರಮಣವನುಾ ನ ೂೀಡಿ, ಅವರ ಲಿರ ಪರಚಿಂಡ ಸ ೀನಾಸನಾಾಹಗಳನುಾ ಕಿಂಡು ಸುಧ್ಾಸ ಮಹಾರಾಜನ
ಶೌರ್ಶ-ಧ್ ೈರ್ಶವು ಕಿಂಗ ಟ್ುಟ ಉಡುಗಿಹ ೂೀಯರ್ು. ಭರರ್ಖಿಂಡದ ಶಾಸನದಲ್ಲಿ ಇಷ್ುಟ ದ ೂಡಡ ಪರಮಾಣದಲ್ಲಿ
ರಾಜ ಮಹಾರಾಜರ ಲಿರೂ ಒಗೂಿಡಿ-ಒಿಂದಾಗಿ ಯಾವ ದ ೀರ್ದ ರಾಜನ ಮೀಲೂ ನುಗಿಿ ಆಕರಮಣ ಮಾಡಿರಲ್ಲಲಿ.
ಈ ಸ ೀನಾ ಸಾಗರವನುಾ ನ ೂೀಡಿ ಇಿಂರ್ಹ ಸಮರ್ದಲ್ಲಿ ರ್ನಗ ಉಳಿಗಾಲರ್ ೀ ಇಲಿ ಎಿಂದು ಸುದಾಸ
ಮಹಾರಾಜನು ತ್ತಳಿದುಕ ೂಿಂಡನು. ಅಿಂತ ಯೆೀ ಎದ ಗುಿಂದಿದವನಾಗಿ ಮರ್ುತ ಸುಧ್ಾರಿಸಕ ೂಿಂಡು ಸಾಿಂರ್ಾನವನುಾ
ತಾನ ೀ ರ್ಿಂದುಕ ೂಿಂಡು ಸುಧ್ಾಸರಾಜನು ವಸಷ್ಾ ಮುನಿವರ್ಶರ ಆರ್ರಮಕ ಾ ಬಿಂದು ವಸಷ್ಾರನುಾ ಕಿಂಡು
ಶರಸಾಷಾಟಿಂಗ ನಮಸಾಾರ ಮಾಡಿದನು. ಅಿಂತ ಯೆೀ ಅವರ ಪಾದವನುಾ ಹಡಿದುಕ ೂಿಂಡು ಭಗರ್ಾನ, ನಿೀರ್ ೀ
ನನಾನುಾ ಈ ಸಿಂಕಟ್ದಿಿಂದ ಪಾರುಮಾಡಬ ೀಕ ಿಂದು ಬ ೀಡಿಕ ೂಿಂಡನು. ಸುಧ್ಾಸ ರಾಜನು ರ್ನಾನೂಾ, ರ್ನಾ
ರಾಷ್ರವನೂಾ ಕಾಪಾಡಿಕ ೂಡಬ ೀಕ ಿಂದು ಬ ೀಡಿಕ ೂಿಂಡನು. ಅಿಂತ ಯೆೀ ದ ೀರ್ಕ ಾ ಒದಗಿ ಬಿಂದ ವಪರ್ತನುಾ ಕಿಂಡು
ಪರಿಸಾತ್ತರ್ನುಾ ತ್ತಳಿದಾಗ ಗಣನ ಗೂ ಮಿೀರಿ ಸಮಸ ಾರ್ು ಉದಭವಸರ್ುತ. ಅದನುಾ ಬಗ ಹರಿಸುವ ರಿೀತ್ತರ್ನುಾ
ದಿವಾದೃಷಿಟಯಿಂದ ವೀಕ್ಷ್ಸ, ತಾಳ ಮಾಡಿ, ಗಣನ ಗ ತ ಗ ದುಕ ೂಿಂಡು ಮನನ ಮಾಡಿ ಶಾಸನವನುಾ ಬರ ದರು.
ರ್ ೈರಿರಾಜರ ಬಲಾಬಲವನೂಾ ಪರಶಾಸಕ ೂಿಂಡು ಅದಕ ಾ ಉರ್ತರರ್ಾಗಿ ಶಾಸನವನುಾ ಬರ ದರು. ಜಾಗತ್ತಕ ರ್ುದಧರ್ ೀ
ಎದುರಿಗ ಆಡು, ನರಿಗಳು ಕೂಗಿದಿಂತ ಅನಿಾಸ ಗ ೂೀಚರಿಸರ್ು (ಸಿಂಹಾಿಂ ಚಿತ್ ಪ ೀತ ಾೀ ನಾಿಂ ಜಘಾನ್) ಎಿಂದು
ಉಭರ್ ಪಕ್ಷಗಳ ರ್ುಲನ ಮಾಡಿದರು. ಸುದಾಸ ರಾಜನಿಗ ಈ ಮಹಾರ್ುದಧದಲ್ಲಿ ಗ ಲುಿರ್ ನ ಿಂಬ ಆಸ ರ್ು
ಕಿಿಂಚಿರ್ೂತ ಇರಲ್ಲಲಿ. ಆದರೂ ಸುದಾಸರಾಜ ನಿೀನು ಪುಕಾಲನಾಗಿ ಧ್ ೈರ್ಶಗುಿಂದಿ ಹಿಂದ ಸರಿರ್ಬ ೀಡ ಎಿಂದು
ಪಾತ ರರ್ನುಾ ಅಲ್ಲಿಯೆೀ ಬಿಸುಟ್ು ಸುದಾಸನ ಯಾಗ ಮಿಂಟ್ಪಕ ಾ ಧ್ಾವಸ ಬಿಂದನು. ಇಿಂದರದ ೀವನ ೀ ಬಿಂದ
ಬಳಿಕ ಸುದಾಸರಾಜನು ಇಿಂದರದ ೀವನ ಸಹಾರ್ದಿಿಂದ ಸುದಾಸನಿಗ ದ ೀವತ ಗಳ ಬಲವು ರಕ್ ಯಾಗಿ ನಿಿಂರ್ು
ಬ ಿಂಗಾವಲಾಗಿ ನಿಿಂರ್ುಕ ೂಿಂಡಿರ್ು. ಅಿಂತ ಯೆೀ ರ್ ೈರಿರಾಜರ ಪರಚಿಂಡ ಸ ೀನಾಬಲವು ಚಿನಾವಚಿಛನಾರ್ಾಗಿ ಸಡಿದು
ಪತ್ತವರತ ಯಾಗಿದುಳು. ಅಿಂತ ಯೆೀ ವಸಷ್ಾ ಪತ್ತಾ ಅರುಿಂಧತ್ತರ್ ಪಾತ್ತವರರ್ಾದ ಮಹಮ, ಆದರಾತ್ತಥಾ, ಸಾಧಿಿ
ಪುರ್ರರು ಜನಿಸದುರು. ರ್ಕಿತ ಋಷಿಗಳಿಗ ಅದೃರ್ಾಿಂತ್ತ ಎಿಂಬ ಪತ್ತಾಯಿಂದ ಪರಾರ್ರ ಋಷಿಗಳು ಜನಿಸದರು.
ಲ್ಲಪಿರ್ ಹ ೂೀಮವನುಾ ಜಗತ್ತತಗ ಲಿ ಸಾರಿದರು. ಸೀತಾರಾಮರ ಚರಿತ ರರ್ ಇಪಪತ ತಿಂಟ್ು ದರ್ಕ ೂೀಟಿ ಶ ್ಿೀಕವನುಾ
(ಅಯೀಧ್ಾಾಪತ್ತ ಶರೀರಾಮ ಸೀತ ರ್ ಚಾರಿರ್ರವು ಕಷ್ಟ ನಿರ್ಾರಕವೂ, ಸುಖ, ಸಿಂತ ೂೀಷ್, ಆರ ೂೀಗಾ, ಸಿಂತಾನ,
ಸುದಾಸನಿಗ ತಾನ ೀ ಗ ಲುಿರ್ ನ ಿಂಬ ನಿಂಬಿಕ ಮರ್ುತ ಧ್ ೈರ್ಶರ್ ೀ ಇರಲ್ಲಲಿ. ವಸಷ್ಾರ ಮಿಂರ್ರ ಪರಭಾವರ್ ೀ
ಇಿಂದರದ ೀವನ ಾ ಒಲ್ಲಸಕ ೂಿಂಡು ಸುದಾಸನ ಬ ಿಂಗಾವಲಾಗಿ ರ್ುದಧದಲ್ಲಿರ್ೂ ವಜರ್ಲಕ್ಷ್ಮೀಯೆೀ ಸುಧ್ಾಸರಾಜರಿಗ
ವಜರ್ ಮಾಲ ರ್ನುಾ ಹಾಕಿದಳು. ಅಿಂತ ಯೆ ಸುದಾಸ ರಾಜನ ೀ ರ್ ೈರಿ ರಾಜರನುಾ ಸ ೂೀಲ್ಲಸ ರುಿಂಡವನುಾ
ಚಿಂಡಾಡಿದನು. ಆದರೂ ಸುದಾಸ ರಾಜನಿಗ ವಸಷ್ಾರ ಕರ್ಶವಾ ರ್ಪುಃರ್ಕಿತರ್ನುಾ ಮನಸಾ ಸಮರಿಸ, ಮಹಷಿಶಗಳ
ರ್ಪ್ೀಬಲರ್ ೀ ರ್ನಾ ಗ ಲುವಗ ಕಾರಣರ್ ಿಂದರಿರ್ು ವಸಷ್ಾ ಮಹಷಿಶಗಳ ರ್ಪುಃರ್ಕಿತಗಳಲ್ಲಿ ವಶಾಾಸರ್ ೀ ಮೂಡಿ
ಸುಧ್ಾಸನು ವಶಾಾಮಿರ್ರರನುಾ ಬಿಟ್ುಟ ಬಿಟಿಟದುನು. ವಶಾಾಮಿರ್ರರು ರ್ಪಸುಗ ಕುಳಿತ್ತದಾುಗ ಇಿಂದರ ಪುರ ೂೀಹರ್ಾವನುಾ
ಜಯಸದುರಿಿಂದ ಇಿಂದರನು ಮೀನಕ ರ್ನುಾ ವಶಾಾಮಿರ್ರರ ರ್ಪಸುನುಾ ನಿಲ್ಲಿಸಬ ೀಕ ಿಂದು ಹ ೀಳಿ ಕಳುಹಸದುನು.
ಅಿಂತ ಯೆೀ ಮೀನಕ ರ್ು ವಶಾಾಮಿರ್ರರು ರ್ಪಸುು ಮಾಡುವಲ್ಲಿಗ ಬಿಂದು ಅವರ ಎದುರಿನಲ್ಲಿಯೆೀ ನತ್ತಶಸುತಾತ,
ಹಾಡಿ ಹಾಡಿ ನತ್ತಶಸ, ಅವರ ರ್ಪಸುನುಾ ಭಿಂಗಗ ೂಳಿಸ ವಶಾಾಮಿರ್ರರ ೂಿಂದಿಗ ಜೀವಸುತ್ತತದುಳು. ವಶಾಾಮಿರ್ರರಿಗ
ಯಾವ ಪರಿರ್ ರ್ೂ ಇರಲ್ಲಲಿ. ರ್ುದಧ ಪೂವಶದಲ್ಲಿಯೆೀ ಸುದಾಸ ರಾಜನು ವಶಾಾಮಿರ್ರರನುಾ ಬಿಟ್ುಟ ಬಿಟಿಟದುನು.
ಆದರ ವಶಾಾಮಿರ್ರರು ದ ೀರ್ಾಿಂಗನ ರ್ು ಹ ೂರಟ್ು ಹ ೂೀದ ಮೀಲ ಸುದಾಸ ರಾಜನ ಬಳಿಗ
ಹಿಂದ ಯೆೀ ವಶಾಾಮಿರ್ರ ಮರ್ುತ ವಸಷ್ಾ ಮಹಷಿಶಗಳಲ್ಲಿ ಮನಸಾತಪವು ಬಹಳರ್ಾಗಿ ಬ ಳ ದು ಬಿಂದಿರ್ುತ. ಅದು
ಸಿಂಕಲಪಮಾಡಿ ಶಾಪವನುಾ ಕ ೂಟ್ಟರು. ವಶಾಾಮಿರ್ರ ಶಾಪದ ಪರಿರ್ಾಮದಿಿಂದ ವಸಷ್ಾರ ನೂರು ಮಿಂದಿ ಪುರ್ರರೂ
ಒಿಂದು ದಿನ ವಶಾಾಮಿರ್ರರು ವಸಷ್ಾರನ ಾೀ ಕ ೂಿಂದುಬಿಡುವುದ ಿಂದು ಆಲ ೂೀಚಿಸ ವಸಷಾಾರ್ರಮದ ಹಿಂದುಗಡ ರ್ಲ್ಲಿ
ಅವರ್ುಕ ೂಿಂಡು ಕುಳಿತ್ತದುರು. ಅಿಂತ ಯೆೀ ಒಿಂದು ಮರದ ಬಲ್ಲಷ್ಾರ್ಾದ ಟ ೂಿಂಗ ರ್ನುಾ ಮುರಿದಿಟ್ುಟ
ಖಚಿರ್ಪಡಿಸಬ ೀಕು ಎಿಂದು ರ್ಮಮ ರ್ಮಮ ಪತ್ತದ ೀವರಲ್ಲಿ ಕ ೀಳಿದರು. ವಸಷ್ಾರು ಶಾಿಂರ್ರ್ಾಗಿಯೆೀ, ಖಚಿರ್ರ್ಾದ
ಸಾರದಲ್ಲಿ ವಶಾಾಮಿರ್ರರ ೀ ಬರಹಮಷಿಶ ಎಿಂದು ಉರ್ತರ ಕ ೂಟ್ಟರು. ಈ ಸಿಂಭಾಷ್ರ್ ರ್ನುಾ ಕ ೀಳಿದ ವಶಾಾಮಿರ್ರರಿಗ
ಆನಿಂದರ್ಾಯರ್ು. ಅಿಂತ ಯೆೀ ಬಹು ದುುಃಖರ್ಾಗಿ, ಅಯಾೀ ಅಕಟ್ಕಟ್, ಎಿಂರ್ಹ ಕೂರರ ಕ ಲಸವನುಾ
ಹ ೂರಳಾಡಿದರು. ನನಾ ಅಪರಾಧವನುಾ ಕ್ಷಮಿಸಬ ೀಕ ಿಂದು ವಸಷ್ಾಲ್ಲಿ ವಶಾಾಮಿರ್ರರು ಬ ೀಡಿಕ ೂಿಂಡರು. ಅಿಂತ ಯೆೀ
ಕಟಿಟಕ ೂಿಂಡ ಕಲಿನುಾ ಬಿಚಿಚಕ ಡವ ಮೈಗ ಅಿಂಟಿಕ ೂಿಂಡ ಹಗಿವನೂಾ, ಹಗಿದ ಪಾರ್ವನೂಾ ಬಿಚಿಚ ವಸಷ್ಾರನುಾ ರ್ನಾ
ತ ರ ರ್ ತ ೂೀಳುಗಳಲ್ಲಿ ರ್ಕ ೈಸ, ತ್ತೀರಕ ಾ ರ್ಿಂದು ಇಳಿಸತ ಿಂದು ವಸಷ್ಾರು ರ್ನಾ ಮಡದಿಗ ಹ ೀಳಿದರು. ಈ
ವಶಾಪ ನದಿರ್ಲ್ಲಿ ವಸಷ್ಾ ಶಲ ಕೃಷ್ುಶಲ ಎಿಂಬ ವಸಷ್ಾರ ಆರ್ರಮವದ . ಈ ಆರ್ರಮವು ವಪಾರ್ ವಶಾಪ
ಎಿಂದು ಅವರ ಸರ್ಾನಿಷ ಾರ್ು ಅನಾಾದೃರ್ರ್ಾಗಿದುವು. ಭೂಮಿರ್ ಪ ರೀಮವು ಅಿಂತ ಯೆೀ ಅನಾಾದೃರ್ರ್ಾಗಿದುವು.
ಅವರಿಗ ಲೌಕಿಕ ಸುಖ-ಸೌಕರ್ಶದಲ್ಲಿ ಯಾವ ಆಸ ರ್ೂ ಇರಲ್ಲಲಿ. ರಾಷ್ರಕ ಾ ಗಿಂಡಾಿಂರ್ರ ಬಿಂದರ ಮಾರ್ರ
ತ್ತರಮೂತ್ತಶಗಳ ಪೂಜ ಗಳನುಾ ಮುಗಿಸಕ ೂಿಂಡು ರ್ಪಸುುಗ ೈರ್ುತ್ತರುರ್ಾಗ ಸಾಕ್ಾತ ಈರ್ಾರ ದ ೀವರ ೀ ಬಿಂದು-
ವಸಷಾಾ, ನಿೀನು ಇಕ್ಾಾಕು ವಿಂರ್ದ ಪುರ ೂೀಹರ್ಾವನುಾ ವಹಸಕ ೂಳಿಬ ೀಕು ಎಿಂದು ನುಡಿದನು. ಆ ಪರಮೀರ್ಾರನು
ನುಡಿದ ಮಾರ್ನುಾ ಕ ೀಳಿದ ವಸಷ್ಾರು ನನಗ ಯಾವ ಪುರ ೂೀಹರ್ಾವೂ ಬ ೀಡ ಎಿಂದು ಸುಮಮನಾದರು. ಅಿಂತ ಯೆೀ
ನಿಮಗ ಆ ಶರೀಹರಿರ್ ಸ ೀರ್ಾಭಾಗಾ ದ ೂರ ರ್ುವುದ ಿಂದು ಶವನು ನುಡಿದಾಗ ವಸಷ್ಾರು ಒಪಿಪಕ ೂಿಂಡರು.
ಅಿಂತ ಯೆ ರಾಜಕಾರಣದ ವಶಷ್ಟತ ರ್ನುಾ ಮಾಮಿಶಕರ್ಾಗಿ ವರ್ ೀಚನ ಮಾಡಿದುರು. ವಸಷ್ಾರು ಗೌರವಣಶದವರು,
ಅವರ ರ್ಲ ರ್ ಮಧಾದಲ್ಲಿ ರಿಂಡಾದ ಚಿಂಡಿಕ ರ್ು ಶ ್ೀಭಿಸುತ್ತತರ್ುತ. ಮಿಂರ್ರವದಾಾ ಮರ್ುತ ಯಾಜ್ಞಿಕ ಕಮಶದಲ್ಲಿ
ಪರಸನಿಾೀಕರಿಸಕ ೂಿಂಡು ಪರರ್ಾಕ್ಷ ಕಿಂಡಿದುರು. ಅವರಲ್ಲಿ ಸಾವರ ಆಕಳುಗಳು ಇರುತ್ತತದುವು. ಜರೂರರ್ನ ಿಂಬ
ದ ೀವತ ಗಳ ಲಿರೂ ಶರೀಹರಿದಾಸರ ೀ ಆಗಿದುು ದ ೀವತ ಗಳ ಲಿರೂ ಶರೀಹರಿರ್ ಕಿಿಂಕರರಾಗಿದುು, ಆ ದ ೀವತ ಗಳಲ್ಲಿ
ಉಪಾಸಸುತ್ತತದುರು. ಶರೀಹರಿರ್ ಕಿಿಂಕರರ ಿಂದು ದ ೀವತ ಗಳ ಲಿರನುಾ ವಸಷ್ಾರು ಸುತತ್ತಸುತ್ತತದುರು. ಅಿಂತ ಯೆ ಇಿಂದರ,
ಪರಸನಾರಾಗಿರುತ್ತತದುರು.
ಕ್ಷತ್ತರರ್ರಾದರೂ ರ್ಪಸಾುಧನ ಯಿಂದಲ ೀ ಬಾರಹಮಣಾವನುಾ ಪಡ ದುಕ ೂಿಂಡರು. ಅಲಿದ ಸರ್ರ್ರ್ಾದ ಸಾಧನ ಯಿಂದ
ಬಾರಹಮಣಾವನುಾ ಸಾಧಿಸಕ ೂಳುಿವುದಕ ಾ ಸಾಧಾವದ ಎಿಂದು ಜಗತ್ತತಗ ತ ೂೀರಿಸಕ ೂಟ್ಟರು. ಮಾರ್ರವಲಿ ತಾವು
ಪಡ ದ ರ್ಪಸದಿಧರ್ನುಾ ಕನಿಷ್ಾವಣಿಶರ್ರ ಮೀಲ ಪರಯೀಗ ಮಾಡಿ ಆ ರ್ಕಿತಯಿಂದಲ ೀ ಅವರನುಾ ಪರಿರ್ುದಧಗ ೂಳಿಸ
ಬಾರಹಮಣರಾಗಿ ಮಾಡಿದುರು ಮರ್ುತ ಆ ಪಾರಯೀಗಿಕ ಪರಿೀಕ್ ರ್ಲ್ಲಿ ರ್ಮಮ ಸದಿಧರ್ ಪರಮ ಸರ್ಾವನುಾ ಜಗತ್ತತನಲ್ಲಿ
ಇದನುಾ ತ್ತಳಿದ ಮಹಷಿಶ ವಶಾಾಮಿರ್ರರು ಲ ೂೀಕಕ್ ೀಮದ ಭದರತ ರ್ ಕುರಿರ್ು ಅನನಾರ್ಾಗಿ ಚಿಿಂತ್ತಸತ ೂಡಗಿದರು.
ಧ್ಾರ ಯೆರ ದು ಮರ್ುತ ಅವನಿಿಂದಲ ೀ ಲ ೂೀಕ ೂೀದಾಧರಕ ಕಾರ್ಶವನುಾ ಮಾಡಿಸಬ ೀಕ ಿಂದು, ಈ ಯೀಚನ ರ್ು
ಪರರ್ಸತರ್ಾದುದ ುಿಂದು ನಿಧಶರಿಸಕ ೂಿಂಡು, ಅಿಂರ್ಹ ಸುಯೀಗಾರ್ಾದ ಶಷ್ಾನು ಯಾರಿರುತಾತರ ಎಿಂದು ಅರಸಲ್ಲಕ ಾ
ರ್ುರುಹಚಿಚಕ ೂಿಂಡರು. ಸುಯೀಗಾ ಶಷ್ಾನಿಗಾಗಿ ದ ೀರ್ ದ ೀರ್ದ ರಾಜಾಗಳನುಾ ಗಾರಮಗಳನ ಾಲಿ ಅರಸದರು. ಆದರೂ
ಅಿಂರ್ಹ ಸರ್ುಪರುಷ್ನು ದ ೂರಕಲ ೀ ಇಲಿ. ಅಿಂತ ಯೆೀ ಸುಯೀಗಾರ್ಾದ ಶಷ್ಾನ ಪಾರಪಿತಗಾಗಿ ನೂರು ವಷ್ಶಗಳ
ಕಾಲವನುಾ ಕಾದು ಹಿಂಬಲ್ಲಸುರ್ತಲ ೀ ಇರುತ್ತತದುರು. ಕ್ಷಣ ಕ್ಷಣಕೂಾ ಹಿಂಬಲವದು ಬಲರ್ಾಗತ ೂಡಗಿರ್ು. ಇದರಿಿಂದಲ ೀ
ಸಿಂರ್ಮರ್ ಸಡಿಲಾಗಿ ಅಿಂತ ಯೆೀ ರ್ಪಸುು ಅಸಾಧಾರ್ ೀ ಎಿಂದುಕ ೂಿಂಡರು. ಪರಿಸಾತ್ತರ್ ಸೂಕ್ಷಮತ ರ್ನಾರಿರ್ು
ಮಹಷಿಶಗಳಾದ ವಶಾಾಮಿರ್ರರು ರ್ಪಸುನ ಸಿಂರ್ಮವು ಸಡಿಲರ್ಾಗಿರುವುದರಿಿಂದ ಅದರ ಹಾನಿರ್ನುಾ
ಹರ್ಸಾಧನಾ ರ್ಕಿತರ್ನುಾ ಪರಧ್ಾನ ದ ೀವತ ಯಾಗಿಟ್ುಟಕ ೂಿಂಡು, ರ್ನಾ ಅಭಿಷ್ಟಗಳಾದ ಶಷ್ಾಕಾಮೀಷ್ಟ ಸ ೂೀಹಿಂ
ಅಿಂತ ಯೆೀ ಅನ ೀಕ ವಷ್ಶಗಳು ಕಳ ದ ಮೀಲ ಒಿಂದು ದಿನ ವಶಾಾಮಿರ್ರರು ದಿವಾಜ್ಞಾನದಿಿಂದ ಅವಲ ೂೀಕಿಸ
ಪುರುಷ ೂೀರ್ತಮ ರ್ಕಿತರ್ ವೃದಿಧಗಾಗಿ ಮಹಾರ್ಜ್ಞವನುಾ ಕ ೈಗ ೂಳಿಬ ೀಕ ಿಂದು ಸಿಂಕಲಪಮಾಡಿ, ಅದರ ಸದಧತ ಗಾಗಿ
ಅಣಿಯಾದರು. ಇದುಕಿಾದುಿಂತ ಯೆೀ ವಶಾಾಮಿರ್ರರು ಹ ೂೀಮಿಸುವು ರ್ಜ್ಞಕುಿಂಡದಲ್ಲಿ ರಕತವು ಧ್ಾರ ಯಾಗಿ ಹರಿದು
ಮಾಿಂಸಗಳ ಲಿವೂ ಮೀಲ್ಲನಿಿಂದಲ ೀ ಬಿೀಳಲ್ಲಕ ಾ ರ್ುರುಹಚಿಚಕ ೂಿಂಡಿರ್ು. ಕೂಡಲ ೀ ರಾಕ್ಷಸರ ವಕಟ್ ಅಟ್ಟಹಾಸವು
ರಾಕ್ಷಸರಾಗಲ್ಲೀ ಹತ್ತತರ ಬರಲೂ ಸಾಧಾವಲಿರ್ ಿಂದು ಹ ೂೀಮಕ ಾ ಕುಳಿರ್ುಕ ೂಿಂಡಿದುರು. ರಾಕ್ಷಸರ ವಕಟ್
ಮಿಂರ್ರಕ ಾ ಫಲವನುಾ ಕ ೂಡಲ್ಲಲಿ. ಇದಕ ಾ ಕಾರಣರ್ ೀನು ಎಿಂದು ವಶಾಾಮಿರ್ರರು ಚಿಿಂತ್ತಸದರು. ರ್ಮಮ
ಹಾಗಿದುರ ಅದು ಎಲ್ಲಿಯೀ ಪುರುಷ ೂೀರ್ತಮ ರ್ಕಿತರ್ು ಜೀವಧ್ಾರಣ ಮಾಡಿರಲ ೀಬ ೀಕು. ಇಲಿರ್ಾದರ
ಸರ್ಾವು. ಆಪತ್ತತನ ನಿರ್ಾರರ್ ಗಾಗಿ ಈ ನಾವು ಉಚಚರಿಸುವ ಮಿಂರ್ರಗಳು ದ ೀಹಧ್ಾರರ್ ಮಾಡುವುದು ಸಾಧಾರ್ ೀ
ಇಲಿ. ಆದರೂ ಯಾವುದ ೂೀ ಪುರುಷ ೂೀರ್ತಮ ರ್ಕಿತರ್ು ಶರೀರಾಮ ಮಿಂರ್ರದಿಿಂದಲ ೀ ಮಿಂರ್ರವಶ ೀಷ್ವು ಜಗತ್ತತನ
ಸವಶರಕ್ಷರ್ ಗಾಗಿ ರಕ್ಷರ್ ರ್ನುಾ ನಿವಶಹಸಕ ೂಿಂಡು ರ್ನಾ ಬಿೀಜಾಕ್ಷರ ಜೀವರ್ಕಿತಗಳಿಿಂದ ರೂಪಗ ೂಿಂಡು
ಧ್ಾಾನಸಾರಾಗಿ ಪರಪಿಂಚವನ ಾಲಿ ಅವಲ ೂೀಕಿಸದರು. ವಶಷಾಾರ್ರಮದಿಿಂದ ಆ ದಿವಾ ಪುರುಷ ೂೀರ್ತಮ ರ್ಕಿತರ್ ಆ
ದಿವಾಮಿಂರ್ರದ ಆ ದಿವಾತ ೀಜಸಾ ಪುರುಷ್ನು ಅಯೀಧಾ ಕಡ ಹ ೂರಟ್ು, ದರ್ರಥನ ಅರಮನ ಗ ಪರರ್ ೀಶಸದಿಂತ
ಕಾಣಿಸರ್ು. ವಶಾಾಮಿರ್ರರು ಥಟ್ಟನ ದುು, ರ್ಪಸುಗ ಕುಳಿತಾಗ ಕಾಲಗಭಶದಲ ೂಿಮಮ ರ್ನಾ ದೃಷಿಟಗ ಕಾಣಿಸದ ರ್ನಗ
ದೃಷ್ಟರ್ಾಗಿದು ಶರೀಹರಿಯೆೀ ಮನುಷ್ಾವತಾರಮಾಡಿ ದುಷ್ಟರಾವರ್ಾದಿ ರಾಕ್ಷಸರ ಸಿಂಹಾರರ್ಾಗುರ್ತದ ಎಿಂದು
ಹ ೀಳಿದುನು. ಅಿಂತ ಯೆೀ ಮಿಂರ್ರಪೂರ್ನಾದ ಶರೀರಾಮನ ಜನಮರ್ಾಗಿದ . ದರ್ರಥ ಕೌಸಲ ಾರ್ರ ಪುರ್ರನ ೀ
ಶರೀರಾಮ. ಇದನ ಾ ನಾನು ಕಾಲಗಭಶದಲ್ಲಿಯೆೀ ರ್ಪಮಹಮರ್ಲ್ಲಿ ಕಿಂಡಿರುರ್ ನು. ಇಿಂದು ಬಹಳ ಹಿಂದಿನ
ಜ ೂಾೀತ್ತಸಾರೂಪಕ ಾ ಅಿಂಟಿಕ ೂಿಂಡ ಅರಮನ ರ್ನುಾ ಹ ೂಕಿಾ ನಡ ದನು. ಅಿಂತ ಯೆೀ ನಾನಿಂದು ಹ ೂೀಮಿಸದ
ಶಷ್ಾಕಾಮೀಷ್ಟವು ನನಗಿಿಂದು ಸಚಿಛಸಾ ಸಚಿಛರ್ಾನನೂಾ ಒದಗಿಸ ಕ ೂಟಿಟದ ಎಿಂದುಕ ೂಿಂಡು ಮಹಷಿಶ ವಶಾಾಮಿರ್ರರು
ಚಾಮರಸ ೀರ್ ರ್ನುಾ ಮಾಡಿಸದನು. ಅಿಂತ ಯೆೀ ಪೂಜಾರಾದ ವಸಷ್ಾರು ಬಿಂದು ಸ ೀರಿದರು. ರ್ಾಮದ ೀವರು
ರ್ಾಮದ ೀವ, ಭಾರದಾಾಜ, ವಸಷ್ಾ, ವಶಾಾಮಿರ್ರರು, ಪುರಜನರು, ಕೌಸಲಾಾ, ಸುಮಿತಾರ, ಕ ೈಕ ೀರ್ರೂ ಬಿಂದು
ಆಸೀನರಾದರು. ಅಿಂತ ಯೆೀ ರ್ುಕ ಮಹಷಿಶಗಳೂ ಬಿಂದು ಸನಿಾಹರ್ರಾದರು. ದರ್ರಥ ರಾಜನು ರ್ನಾ
ಮಡದಿರ್ರ ೂಡನ ಅಿಂದಿನ ಸಭ ರ್ನುಾ ಸರ್ಾರಿಸ, ವಿಂದಿಸ, ಆಸೀನರಾದರು. ಅಿಂತ ಯೆೀ ದರ್ರಥನು
ವಶಾಾಮಿರ್ರರನುಾ ನ ೂೀಡಿ ವಿಂದಿಸ, ಕರಜ ೂೀಡಿಸಕ ೂಿಂಡು ‘ಭಗರ್ಾನ್ ಏನಪಪರ್ ?’ ಎಿಂದು ನುಡಿದನು. ಅಿಂತ ಯೆೀ
ಮರ್ೂತ ಮರ್ೂತ ಭಿನಾವಸಕ ೂಿಂಡನು. ಆಗಲ ೀ ವಶಾಾಮಿರ್ರರು ವಸಷ್ಾರನುಾ ನ ೂೀಡಿ, ಅಿಂತ ಯೆೀ-ದರ್ರಥ
ರಾಜ ೀಿಂದರ, ಸದಾಧರ್ರಮದ ರ್ಪಸಾಗಳಾದ ನಾವು ಸದಾಧರ್ರಮದ ಆರ್ರಮ ಕಮಶಗಳನುಾ ಪೂರ ೈಸುವುದಕಾಾಗಿ ಜಪ-
ರ್ಪ-ಹ ೂೀಮಗಳನುಾ ಪೂರ ೈಸುವುದ ದುಸತರರ್ಾಗಿದ . ದುಷ್ಟ ರಾಕ್ಷಸರ ಬಾಧ್ ರ್ು ಬಹಳರ್ಾಗಿ ಅವರ
ಕಾಟ್ದಿಿಂದಲ ೀ ಹ ೂೀಮ, ರ್ಜ್ಞ, ಜಪ, ರ್ಪಗಳ ಲಿವೂ ನಿಿಂರ್ುಹ ೂೀಗಿ ಒಿಂದು ರ್ುಗರ್ ೀ ಕಳ ದು ಹ ೂೀಗಿದ .
ಸಿಂತಾನವು ಆಗಲ ಇಲಿ. ಪುರ್ರ ಭಾಗಾವಲಿದ ನಿನಗ ನಾಲುಾ ಪುರ್ರರು ಜನಿಸದಾುರ . ಅದ ಲಿವೂ
ಪುರ್ರಕಾಮೀಷ್ಟರ್ಜ್ಞದ ಪರಸಾದರ್ ೀ ಇರುವುದು ಎಿಂಬುದು ನನಾ ದಿವಾದೃಷಿಟರ್ಲ್ಲಿ ಅವಲ ೂೀಕಿಸದಾಗ
ತ್ತಳಿದುಬಿಂದಿದ . ಅಿಂತ ಯೆೀ ನಿನಾ ಪುರ್ರಕಾಮೀಷ್ಟದ ಅಧಾರ್ನ ಪರವಚನ ಮಾಡಿದ ರ್ಾಮದ ೀವರು ಎಲಿವನೂಾ
ನುಡಿದಿದಾುರ . ಅಿಂತ ಯೆೀ ನಾವು ಸಹ ಶಷ್ಾಕಾಮೀಷಿಾ ರ್ಜ್ಞವನುಾ ಮಾಡಿರುತ ತೀರ್ . ನಿನಗ ನಾಲಾರು ಪುರ್ರರು
ಜನಿಸದುು ನಮಗ ಲಿರಿಗೂ ಬಹಳ ಸಿಂರ್ೃಪಿತಯಿಂದಿಗ , ಬಹಳ ಸಿಂತ ೂೀಷ್ರ್ ೀ ಆಗಿರುವುದು. ನಾವು ಒಿಂದು
ಘನರ್ಾದ ಉದ ುೀರ್ವನಿಾಟ್ುಟಕ ೂಿಂಡು ನಿನಾ ಅರಮನ ಗ ಬಿಂದಿರುತ ತೀರ್ . ನಮಿಮಿಂದ ಕ ೈಗ ೂಳಿಲಪಡುವ ಆ ರ್ಜ್ಞವನುಾ
ಸಿಂರಕ್ಷ್ಸಲು ನಿಮಮ ಜ ಾೀಷ್ಾ ಪುರ್ರನಾದ ಶರೀರಾಮನನುಾ ನಮೊಮಿಂದಿಗ ಕಳುಹಸಕ ೂಡಬ ೀಕು. ಶರೀರಾಮನನುಾ
ಕರ ದುಕ ೂಿಂಡು ಹ ೂೀಗಬ ೀಕ ಿಂದು ನಾವು ಇಲ್ಲಿರ್ವರ ಗೂ ಬಿಂದವರಾಗಿದ ುೀರ್ ಎಿಂದು ವಶಾಾಮಿರ್ರ ಮಹಷಿಶಗಳು
ಮೂಛ ಶಬಿಂದಿಂತ ಆಗಿ, ರ್ರಿೀರ ಎಲಿ ಬ ರ್ ರ್ು ಮಾರ್ು ಬರಲ್ಲಲಿ. ದರ್ರಥನು ಸಿಂಕಟ್ಪಟ್ುಟ ಸತಬಧನಾಗಿ
ಕುಳಿತ್ತದುನು. ಅಿಂತ ಯೆೀ ವಸಷ್ಾರ ಮುಖವನುಾ ನ ೂೀಡಿದನು. ಅಿಂತ ಯೆೀ ಸಾವರಿಸಕ ೂಿಂಡು, ಹಾಗ ಯೆೀ
ದ ೈನಾತ ಯಿಂದ ಕೂಡಿದವನಾಗಿ, ಪೂಜಾರ ೀ ಇನೂಾ ಬಾಲಾದಲ ಿ ಇರುವ ನನಾ ರಾಮನಿಿಂದ ಏನು
ಸಾಧಾರ್ಾದಿೀರ್ು? ನಿೀವು ಅಪಪರ್ ಮಾಡಿದರ ನಾನ ಬರುರ್ ನು ಎಿಂದು ನಿರ್ ೀದಿಸಕ ೂಿಂಡನು. ಆ ಮಾರ್ು
ದರ್ರಥನಾಡುತ್ತತರುವಿಂತ ಯೆೀ ವಶಾಾಮಿರ್ರರು ಪುರ್ರರ ಮೀಲ್ಲನ ಅತ್ತಯಾದ ರ್ಾರ್ುಲಾದಿಿಂದ ಕ್ಷತ್ತರರ್ನಾದ ನಿೀನು
ಹೀಗ ನುಡಿದರ ನಮಮನುಾ ಅಪಚಾರ ಮಾಡಿದಿಂತ ಯೆೀ ಸರಿ. ಪುರ್ರಕಾಮೀಷ್ಾದ ರ್ಜ್ಞದಲ್ಲಿ ನಿನಾ
ಪುರುಷ್ನಾದ ಶರೀರಾಮನನುಾ ಪುರ್ರನಾಗಿ ಪಡ ದಿರುರ್ . ಪುರ್ರಕಾಮನ ರ್ನುಾ ತಾಾಗ ಮಾಡಿದ ಮೀಲ , ನಿನಾ
ಪುರ್ರನ ೀ ಆದರೂ ಹುಟಿಟಬಿಂದ ಶರೀರಾಮನ ಮೀಲ ಮರ್ುತ ಅವನ ಸಹ ೂೀದರರ ಮೀಲ ನಿನಗ ಪೂಣಶರ್ಾದ
ಅಧಿಕಾರರ್ ಲ್ಲಿದ ? ನಾವು ನಮಮ ಪರಬಲರ್ಾದ ಶಷ ಾೀಚ ಛರ್ನೂಾ ಚ ೈತಾಗಿಾರ್ಲ್ಲಿ ಹ ೂೀಮಮಾಡಿ ಆಹುತ್ತ ನಿೀಡಿದ
ಮೀಲ ಯೆೀ ಶರೀರಾಮನ ಜನನರ್ಾಗಿದ . ಸೂರ್ಶವಿಂರ್ದ ಬ ಳವಣಿಗ ಗಾಗಿ ಅಥರ್ಾ ಅಯೀಧ್ ಾ ಸಿಂಹಾಸನಕಾಾಗಿ
ಮಾರ್ರ ಶರೀರಾಮ, ಲಕ್ಷಮಣ, ಭರರ್, ರ್ರ್ುರಘಾರನುಾ ಪಡ ದದ ುಿಂದು ನಿೀನು ಭಾವಸರುರ್ . ನಾವು ಹಾಗ
ತ್ತಳಿರ್ಲ್ಲಲಿ. ಲ ೂೀಕಕ್ ೀಮದ ಭದರತ ಗಾಗಿಯೆೀ ಶರೀರಾಮನನ ಾ ನಾವು ಬರ್ಸದಾುಗಿದ . ಶರೀರಾಮನ ಗುಣ
ಪಿೀತಾಿಂಬರವನುಾ ಧರಿಸುವ ರ್ಲ ರ್ಲ್ಲಿ ಅವನು ಈಗಲ ೀ ಜಟ ರ್ನುಾ ಧರಿಸದಾುನ . ಶರೀರಾಮನ ಮಹಮರ್ನುಾ
ವಶಾಾಮಿರ್ರರು ಎಲಿ ಮಹಷಿಶಗಳ ಸಮುಮಖದಲ್ಲಿ ದರ್ರಥನಿಗ ಹ ೀಳಿದರು. ಅಿಂತ ಯೆೀ ವಸಷ್ಾರನುಾ ಕ ೀಳು ಎಿಂದು
ನುಡಿದರು.
ಸಕಿಾಕ ೂಿಂಡದುನುಾ ಕಿಂಡು ವಸಷ್ಾ ಮಹಷಿಶಗಳು ಅದರ ಸೂಕ್ಷಮವನಾರಿರ್ು, ದರ್ರಥರಾಜ, ರಾಜ ೀಿಂದರ ಎಿಂದು
ಮೃದು ಮಧುರರ್ಾಗಿ ಕರ ದು, ವಶಾಾಮಿರ್ರರ ಮಾರ್ುಗಳನುಾ ಅಲಿಗಳ ದು ಬ ೀಸರಿಸಬ ೀಡ, ಮಹಷಿಶಗಳ ಮಾರ್ು
ಸರ್ಾವು. ಲ ೂೀಹವು ಬಿಂಗಾರರ್ಾಗಬ ೀಕಾದರ ಕಾಿಂರ್ಶಲ , ಅಬರಕ, ತಾಮರಗಳಿಿಂದ ಹಣಿದು ಹಣಿದು, ಬಿಂಗಾರ
ತ ೈಲದಿಿಂದ ಉಜೆ ಉಜೆ, ಬಿಂಗಾರದ ಲ ೂೀಹವನುಾ ರ್ಯಾರಿಸುತಾತರ . ಅಿಂತ ಯೆೀ ಬಿಂಗಾರದ ಲ ೂೀಹವನುಾ
ಸರವನುಾ ಪಾತ ರ ಮೀಲ ೂೊದಿಕ ರ್ನುಾ ರ್ಯಾರಿಸುವರು. ಹಾಗ ಯೆೀ ಅಗಿಾರ್ು ಸಣು ರೂಪದಲ್ಲಿ ಇರುರ್ಾಗ ನಾವು
ಅದರ ಪರಜಾಲರ್ಾದ ಉರಿರ್ನುಾ ಕಾಣಲಾರ ವು. ನದಿರ್ ಪವಶರ್ ಶಖರದ ಬುಡದಲ್ಲಿಯೆೀ ಹುಟಿಟದರೂ ಎಲ ಿಲ ೂಿೀ
ಸಾವಶಭೌಮನಾದ ನಿೀನು ಅರಿರ್ಲ ೀಬ ೀಕು. ಹಿಂದ ತಾರಕಾಸುರನ ಿಂಬ ದ ೈರ್ಾನು ಲ ೂೀಕ ಕಿಂಟ್ಕನಾಗಿ
ಇಿಂದಾರದಿ ದ ೀವತ ಗಳ ಲಿರನುಾ ದ ೀವಲ ೂೀಕವನ ಾೀ ಮುತ್ತತಗ ಹಾಕಿ ಓಡಿಸದುನು. ಅದಕೂಾ ಮೊದಲು ಬರಹಮನಿಿಂದ
ರ್ಪಸುು ಮಾಡಿ ವರವನುಾ ಪಡ ದನು. ರ್ಪಸುಗ ಮಚಿಚದ ಬರಹಮನು ತಾರಕನಿಗ ದರುರ್ನವರ್ತನು. ನಿನಾ
ಅಭಿಷ್ಟರ್ ೀನು ಎಿಂದು ಕ ೀಳಿದನು. ಆಗ ತಾರಕನು ನನಗ ಶವಪುರ್ರನಿಿಂದಲ ೀ ಮಾರ್ರ ಮರಣ ಬರಬ ೀಕು.
ಮತಾತರಿಿಂದಲೂ ಯಾವ ಕಾರಣಕೂಾ ಮರಣ ಬರಬಾರದು. ಶವಕುಮಾರನಿಿಂದಲ ೀ ನನಗ ಮರಣ ಬರಲ್ಲ ಎಿಂದು
ಕುಮಾರನಿಲಿರ್ ಿಂದು ತ್ತಳಿದಿರ್ುತ. ಶವನ ಪತ್ತಾಯಾದ ಸತ್ತಯೆೀ ರ್ವರ ಿಂದು ಆಹಾಾನವಲಿದಿದುರೂ ನಾನಾ ರ್ರದಲ್ಲಿ
ಶವನನುಾ ಬ ೀಡಿ ಒಪಿಪಗ ಇಲಿದಿದುರೂ ರ್ನಾ ರ್ಿಂದ ದಕ್ಷನು ಮಾಡುವ ರ್ಜ್ಞಕ ಾಿಂದು ನಡ ದಳು. ಅಲ್ಲಿ ಶವನಿಗ
ದಕ್ಷನು ರ್ಜ್ಞದಲ್ಲಿ ಹವಭಾಶಗವನುಾ ಕ ೂಡಲ್ಲಲಿ. ರ್ನಾ ಪತ್ತ ಶವನಿಗ ರ್ಜ್ಞದಲ್ಲಿ ಈಶಾನಾ ಹವಭಾಶಗವನುಾ
ಕ ೂಡಲ್ಲಲಿರ್ ಿಂದು ರ್ಜ್ಞಕುಿಂಡದಲ್ಲಿ ಹಾರಿ ದ ೀಹವನುಾ ದಹಸಕ ೂಿಂಡಿದುಳು. ಅಿಂತ ಯೆೀ ಶವನು ನಿಷಿಾರರ್ನಾಗಿ
ದ ೀವತ ಗಳಿಗ ಅತ್ತಯಾದ ಬಾಧ್ ರ್ನುಾ ಕ ೂಡಲು ತ ೂಡಗಿದುನು. ಕಿಂಗ ಟ್ುಟ ಇಿಂದಾರದಿ ದ ೀವತ ಗಳು ನಾರದಾದಿ
ಬರಬ ೀಕು, ಬ ೀರ ಯಾರಿಿಂದಲೂ ಅನಾಥಾ ಮರಣ ಬರಬಾರದ ಿಂದು ವರವನುಾ ಪಡ ದಿದಾುನ ಎಿಂದು ಇಿಂದಾರದಿ
ದ ೀವತ ಗಳು ಪರಮಶವನಲ್ಲಿ ಭಿನಾವಸಕ ೂಿಂಡರು. ನಿೀನ ೀ ನಮಮನುಾ ರಕ್ಷ್ಸು ರಕ್ಷ್ಸ ಿಂದರು. ಸುಪಿರೀರ್ನಾದ
ಪರಮಶವನು ದ ೀವತ ಗಳನುಾ ರಕ್ಷ್ಸುರ್ ನ ಿಂದು ಅಭರ್ವರ್ತನು. ಪಾವಶತ್ತದ ೀವರ್ನುಾ ವರ್ಾಹಮಾಡಿಕ ೂಿಂಡು
ಮಾಡಿರುವನಲಿರ್ ೀ? ಕರ್ತಲ ಯೆೀ ದಟ ಟೈಸಕ ೂಿಂಡಿದುರೂ ಬಾಲಸೂರ್ಶನ ಪರಭ ರ್ು ಬಿದಾುಗ ಕರ್ತಲ ಯೆೀ ಕಳ ದು
ಬ ಳಕು ಬರುರ್ತದ ರ್ಲಿರ್ ೀ? ಯಾವ ಸಿಂದ ೀಹವನೂಾ ಮಾಡಲುಬ ೀಡ. ಶರೀರಾಮನು ವಶಾಾಮರ್ರರ ಶಷ್ಾನಾಗಲ್ಲ.
ಸಿಂತ ೂೀಷ್ದಿಿಂದ ಶರೀರಾಮನನುಾ ವಶಾಾಮಿರ್ರರ ಜತ ರ್ಲ್ಲಿ ಕಳುಹಸಕ ೂಡು. ಸಿಂದ ೀಹವನುಾ ರ್ಳ ರ್ಬ ೀಡ ಎಿಂದು
ಒಪಿಪಕ ೂಿಂಡನು. ಅಿಂತ ಯೆ ರ್ನಾ ಮೂವರು ರಾಣಿರ್ರ ಒಪಿಪಗ ರ್ನುಾ ಪಡ ದನು. ಶರೀರಾಮನನೂಾ ರ್ನಾಲ್ಲಿಗ
ಅಿಂತ ಯೆೀ ದರ್ರಥನು ವಶಾಾಮಿರ್ರರ ೀ ಯಾಗ ಸಿಂರಕ್ಷರ್ ರ್ನುಾ ಶರೀರಾಮನ ೀ ಮಾಡಬ ೀಕ ಿಂದು ಕರ ದು
ಜತ ರ್ಲ್ಲಿಯೆೀ ಕರ ದುಕ ೂಿಂಡು ಹ ೂೀಗಲು ಬಿಂದಿರುವರ ಿಂದು ಶರೀರಾಮನಿಗ ದರ್ರಥನು ತ್ತಳಿಸ ಹ ೀಳಿದನು ಮರ್ುತ
ಶರೀರಾಮ ವಶಾಾಮಿರ್ರರು ರ್ಜ್ಞ ಸಿಂರಕ್ಷರ್ ರ್ನುಾ ಮಾಡು ನಿನಗ ಮಿಂಗಳರ್ಾಗಲ್ಲ, ನಿೀನು ವಶಾಾಮಿರ್ರರ ಜತ ಗ
ಪೂಜಾರ ಆರ್ರಮಕ ಾ ಹ ೂೀಗು ಎಿಂದು ದರ್ರಥನು ನುಡಿದನು. ಅಿಂತ ಯೆೀ ಶರೀರಾಮ-ಲಕ್ಷಮಣರು ರ್ಾಮದ ೀವರು,
ವಸಷ್ಾ ಮಹಷಿಶಗಳಿಗ ಶರಸಾಷಾಟಿಂಗ ನಮಸಾಾರವನುಾ ಮಾಡಿದರು. ಅಿಂತ ಯೆೀ ರ್ಿಂದ -ತಾಯರಿಗ ಲಿರಿಗೂ
ಶರಸಾಷಾಟಿಂಗ ನಮಸಾಾರವನುಾ ಮಾಡಿದರು. ಅಿಂತ ಯೆೀ ನಿಮಗ ಲಿರಿಗೂ ಮಿಂಗಳರ್ಾಗಲ್ಲ ಎಿಂದು ದರ್ರಥನನುಾ,
ದರ್ರಥನು ನನಾ ಪುರ್ರರು ಹಿಂಸದೂಲ್ಲಕಾ ಪರ್ಶಿಂಕದಲ್ಲಿ ಮರ್ತನ ರ್ ಹಾಸಗ ರ್ಲ್ಲಿ ನಿದಿರಸುತಾತರ . ನಿರ್ಾದಲ್ಲಿರ್ೂ
ಶಾಲಾಾನಾ, ಚಿತಾರನಾ ಊಟ್ ಮಾಡಿ ಚ ೈರ್ನಾ ರ್ುಿಂಬಿಕ ೂಿಂಡಿದುರು. ಆದರಿೀಗ ಪೂಜಾರ ೀ, ನಿಮಮ ರ್ಾಕಾಗಳನುಾ
ವಶಾಾಮಿರ್ರರಲ್ಲಿಯೆೀ ನುಡಿದನು. ಅಿಂತ ಯೆೀ ವಸಷ್ಾರು-ದರ್ರಥ, ನಿೀನು ಚಿಿಂತ್ತಸಬ ೀಡ, ಪರಸನಾನಾಗು. ಪುರ್ರರನುಾ
ಹರಸು, ಆಶೀವಶದಿಸ ಕಳುಹಸು, ಎಲಿರ ೂಿಂದಿಗ ಸರರ್ೂನದಿರ್ ರ್ನಕವೂ ಹ ಜ ೆಹಾಕಿ ಬಿೀಳ ೂಾಡು ಎಿಂದು
ವಿಂದಿಸದನು. ಅಿಂತ ಯೆೀ ವಶಾಾಮಿರ್ರರು ರಾಜಪುರ್ರರನೂಾ ಕ ೈಹಡಿದು ಕರ ದುಕ ೂಿಂಡು ಹ ೂರಟಿದುರು. ದರ್ರಥನು
ರಾಜನಿಗ ಭರ್ವನುಾಿಂಟ್ುಮಾಡಿರ್ುತ. ಆದುರಿಿಂದಲ ೀ ಅವರನುಾ ಪುರ್ರರನುಾ ಬಿೀಳ ೂಾಡಲು ಬಿಂದಿದುನು. ಹಾಗ ಯೆೀ
ಸರರ್ೂ ನದಿತ್ತೀರದಲ್ಲಿ ರ್ನಾ ತ ೂದಲು ನುಡಿಯಿಂದ ರ್ನಾ ಮುದುು ಶರೀರಾಮ-ಲಕ್ಷಮಣರನುಾ ಅಪಿಪ ಮುದಿುಸ,
ರ್ಲ ರ್ ಮೀಲ ರ್ಮಮ ವರದ ಹಸತವನಿಾಟ್ುಟ ಕ ೈಹಡಿದು ಜತ ಯಾಗಿ ಹ ಜ ೆಯಟ್ುಟ ನಡ ದು, ಸರರ್ೂ ನದಿರ್ನುಾ
ನೌಕ ರ್ಲ್ಲಿ ಕುಳಿರ್ು ಪುರ್ರರ ೂಿಂದಿಗ ದಾಟಿದರು. ರಾಜಪುರ್ರರ , ನಿೀವು ನಮಗ ಸಹ ಪುರ್ರರಿಂತ್ತರುವರಿ,
ನಿಮಗ ಲ್ಲಿರ್ ಭರ್ವು ಎಿಂದು ನುಡಿದು, ಸರರ್ೂ ನದಿರ್ನುಾ ದಾಟಿದರು. ಪುರ್ರರ ಬ ನುಾ ಸವರಿ ಮಲಿ ಮಲಿನ
ಉಪಪರದಲ್ಲಿ ನಿಿಂರ್ು ನ ೂೀಡುತ್ತತದುನು. ಅಿಂತ ಯೆೀ ಕಣಿುಗ ಕಾಣಿಸದಿಂತ ಲಿ ನ ೂೀಡಿ ಸಿಂಪೂಣಶ ಕಣಮರ ಯಾದ
ಕೂಡಲ ೀ ಅರಮನ ರ್ನುಾ ಸ ೀರಿದರು. ಕೌಸಲಾಾ, ಸುಮಿತ ರರ್ರು ಮೂಕಪ ರೀಕ್ಷಕರ ೀ ಆಗಿದುರು. ಅಿಂತ ಯೆೀ
ವಶಾಾಮಿರ್ರರನುಾ ಸ ೀರಿ ನಮಮ ಪುರ್ರರು ರಾಜಷಿಶಗಳಾಗಲ್ಲ, ನಮಮ ಪುರ್ರರಿಗ ಮಿಂಗಳರ್ಾಗಲ ಿಂದು ಹರಸ,
ಆಶೀರ್ಾಶದ ಮಾಡಿದುರು. ಕ ೈಕ ೀಯಗ ರ್ನಾ ಪುರ್ರನನ ಾೀ ಕಳಿಸದಿಂತಾಗಿ ವಾಸನ ಪಟಿಟದುಳು. ನಾಲಾರಲೂಿ ಒಿಂದ ೀ
ತ ರನಾದ ದುುಃಖವುಿಂಟಾಗಿರ್ುತ.
ಪುರ್ರರಿಗ ಹಾಲು-ಹಣುುಗಳನುಾ ಕ ೂಟ್ುಟ ಸರ್ಾರಿಸದರು. ವಶಾಾಮಿರ್ರ ವದಾಾಕ ೀಿಂದರವನುಾ ಪರರ್ ೀರ್ ಮಾಡಿ
ರಾಜನಿೀತ್ತ ಜ ೂೀತ್ತಷ್ಾ ಶಾಸರ ಬರಹಮವದ ಾ (ಜ ೂೀತ್ತಷ್ಾ) ಧನಸುು ಬಾಣಗಳ ಪರಯೀಗ ಮುಿಂತಾದವುಗಳ ಮೀಲ
ಬರಹಮಷಿಶಗಳಾದ ವಶಾಾಮಿರ್ರರು ಪರವಚನದ ಪಾಠಗಳನುಾ ಮಾಡಿ, ಲ್ಲಖಿರ್ ಲ ೀಖನವನುಾ ರ್ಯಾರಿಸುವಿಂತ
ರಾಜಪುರ್ರರ ೂಿಂದಿಗ ರ್ಮಮ ಎಲಿ ಶಷ್ಾರಿಗೂ ಬಿದಿರಿನ ಕಟ್ುಟ, ಮಶ, ತಾಳ ಗರಿರ್ಲ್ಲಿ ದ ೀವನಾಗರ ಲ್ಲಪಿರ್ನುಾ
ಮುದಿರಸ ಬರ ದರು. ಅಿಂತ ಯೆೀ ಎಲಿರೂ ವಶಾಾಮಿರ್ರರ ಶಷ್ಾರು ಮುದಿರಸ ಬರ ದರು. ವವಧ ಆರ್ುಧಗಳ
ಕಿಂಡು ವಶಾಾಮಿರ್ರರು ಪಾಠ-ಪರವಚನ ಉಪದ ೀರ್ಗಳು ಒಿಂದ ೂಿಂದಾಗಿ ನಡ ದು, ರಾಮ-ಲಕ್ಷಮಣರು ಗುರುಗಳು
ಸಿಂಬಿಂಧವು ಎರಡು ದ ೀಹ ಒಿಂದ ೀ ಮನಸುು ಎಿಂದು ವಶಾಾಮಿರ್ರರು ತ್ತಳಿದು ಎಷ್ುಟ ಹ ೂಗಳಿ ಹರಸದರು.
ರ್ಪಸುು ಮಾಡಿದುರು. ಅಿಂತ ಯೆೀ ಪರಮಶವನು ಪರರ್ಾಕ್ಷ ದರುರ್ನವರ್ುತ ವಶಾಾಮಿರ್ರರಿಗ ಮಿಂತಾರಸರವನುಾ ಕ ೂಟ್ುಟ
ಮಿಂರ್ರದ ೀವತ ಗಳ ಮಹಮಾಸದಿಧರ್ನುಾ ಶವನ ೀ ವಶಾಾಮಿರ್ರರಿಗ ಉಪದ ೀರ್ ಮಾಡಿದುನು. ಅಿಂತ ಯೆೀ
ವಶಾಾಮಿರ್ರರು ರ್ನಾ ರ್ಪಸಾುಧನ ಯಿಂದ ಪಡ ದುಕ ೂಿಂಡ, ಶವನು ದರ್ಪಾಲ್ಲಸದ ಮಹಾಸರಮಿಂರ್ರ ದ ೀವತ ಗಳ
ಸದಿಧರ್ನೂಾ ಶರೀರಾಮ- ಲಕ್ಷಮಣರಿಗ ಉಪದ ೀರ್ವನುಾ ಮಾಡಿ, ಧ್ಾರ ಯೆರ ದು ಅನುಗರಹಸದರು. ವಶಾಾಮಿರ್ರರು
ರಾಮ-ಲಕ್ಷಮಣರ ಬ ನುಾ ಸವರಿ ರ್ನಾ ತ ೂೀಳತ ಕ ಾರ್ಲ್ಲಿ ಹಡಿದು ಅಪಿಪಕ ೂಿಂಡು, ನ ತ್ತತರ್ನುಾ ಪೂಸ, ರ್ಲ ರ್
ಮೀಲ ವರದಹಸತವನುಾ ಇಟ್ುಟ ಹರಸುತ್ತತದುರು. ಕ್ಷಣ ಕ್ಷಣದಲ್ಲಿರ್ೂ ಅಧಿಕರ್ಾಗಿ ಪರಕಾರ್ಗ ೂಳುಿತ್ತತದು
ಒಿಂದು ದಿನ ವಶಾಾಮಿರ್ರರು ಶರೀರಾಮನನುಾ ಕರ ದರು. ಶರೀರಾಮನ ೂಿಂದಿಗ ನದಿತ್ತೀರಕ ಾ ಹ ೂೀಗಿ, ಅಲ್ಲಿ ಒಿಂದು
ಏಕಾಿಂರ್ ಸಾಳದಲ್ಲಿ ಶಲಾಸನದ ಮೀಲ ಕುಳಿರ್ುಕ ೂಿಂಡರು. ಶರೀರಾಮನು ವಶಾಾಮಿರ್ರರನುಾ ನಮಸಾರಿಸ ಅಲ್ಲಿಯೆೀ
ಕುಲುಕುಲು ಸದುುಗಳನುಾ ಮಾಡುರ್ತಲ ೀ ಇರ್ುತ. ರ್ಾರ್ುವು ರ್ಿಂಪಾಗಿ ಬಿೀಸ ಬರುತ್ತತರ್ುತ. ವಶಾಾಮಿರ್ರರು ಒಿಂದು
ವೃಕ್ಷವನುಾ ಮೀಲ ತ್ತತದ ಕಣುುಗಳಲ್ಲಿ ಎಲ ಗಳನುಾ ನ ೂೀಡುತಾತ, ಆಕಾರ್ದ ಡ ಗ ನ ೂೀಡುತಾತ, ಶರೀರಾಮನನುಾ ಎರ್
ಬಳಿರ್ಲ್ಲಿ ಕುಳಿಿರಿಸಕ ೂಿಂಡರು. ವತಾು, ಶರೀರಾಮ, ಧಮಶವಲಿದ ದುಷ್ಟರಾಕ್ಷಸರ ಬಾಧ್ ರ್ನೂಾ ಪೃರ್ಥಿರ್ಲ್ಲಿಯೆ
ಬಿಂದಿರುತ ತೀರ್ . ಸಶಚಷ್ಾನಾದ ನಿನಗ ನಾವು ಪಡ ದ ಸಕಲ ಸದಿಧರ್ನೂಾ ಅನುಗರಹಸಬ ೀಕಾಗಿರ್ುತ. ಇಗ ೂೀ, ಈ
ಹಾವಳಿರ್ನುಾ ನಾರ್ ಮಾಡುವ ಭಾರವನೂಾ ನಿನಗಿರ್ುತ ಹರಸದಾುರ . ಅದಕಾಾಗಿಯೆೀ ನಿನಾನುಾ ಸದಧಗ ೂಳಿಸದಾುರ .
ಅಿಂತ ಯೆೀ ಮಹಾಪುರುಷ್ನೂ, ಅವತಾರಿರ್ೂ ಆಗಿ ಜನಿಸ ಬಿಂದಿರುರ್ . ನಿನಗ ಇದನುಾ ಹ ೀಗ ತ್ತಳಿಸಲ್ಲ?
ತ್ತಳಿದಿರುವ ನಿೀನು ನಮಮಲ್ಲಿ ಹ ೀಳುವುದಿಲಿ. ನಿನಾ ಗುರು ವಸಷ್ಾರು ಬರಹಮಷಿಶಗಳ ಧಮಶಸಿಂರಕ್ಷರ್ ರ್ ಭಾರವನ ಾೀ
ಅಭಾಾಸವು ವಶಾಾಮಿರ್ರನಾದ ನನಾ ಮೂಲಕ ಪೂಣಶಗ ೂಳುಿವುದಕಾಾಗಿ ಶರೀರಾಮ, ನಿನಾನುಾ ನನಾ ಸಿಂಗಡ ನಮಮ
ಸದಾಧರ್ರಮಕ ಾ ಕಳಿಸಬ ೀಕ ಿಂದು ನಿನಾ ರ್ಿಂದ ದರ್ರಥ ಚಕರವತ್ತಶಗ ವಸಷ್ಾರು ಆಜ್ಞ ಮಾಡಿದುರು. ನಾವು ಕೂಡ
ಬರಹಮತ ೀಜವನುಾ ಕಿಂಡು ಬ ಚಿಚ ಹ ದರಿಕ ಯಿಂದ ಕೂಡಿದವನಾಗಿ, ಈ ದಿವಾರ್ಕಿತರ್ ಬರ್ಕ ಯಿಂದ ನಾರ್ ಷ್ುಟ
ಸಾಧಿಸದರೂ ಅದಾಗಿ ಅದು ನಮಗ ಒಲ್ಲರ್ಲ್ಲಲಿ. ಬರಹಮತ ೀಜವು ನಮಗ ಸದಿಧಯಾಗಲ ಇಲಿ. ಆ ದಿವಾರ್ಕಿತರ್
ಸಾಗಾಶರ ೂೀಹಣದ ಯಾಗದಲ್ಲಿ ವಸಷ್ಾ ಪುರ್ರರ ಮರಣಕ ಾ ಕಾರಣನಾದ ನು. ನೂರು ಪುರ್ರರ ಸಾವನಿಿಂದ
ಬಹುನ ೂಿಂದು ಬಸವಳಿದು ಹ ೂೀಗಿದು ಆ ವಸಷ್ಾರ ಪತ್ತಾ ಅರುಿಂಧತ್ತ ದ ೀವರ್ವರ ಕಷ್ಟ-ದುುಃಖಗಳನುಾ ಕಿಂಡು
ಇಿಂದರದ ೀವನು ನನಗ ದರ್ಶನವನುಾ ಕ ೂಟ್ುಟ-ವಶಾಾಮಿರ್ರ, ವರರ್ರಸುರನ ವಧ್ ರ್ ವೃತಾತಿಂರ್ವನುಾ ಕ ೀಳು ಎಿಂದು
ಪಾರಪಿತಗಾಗಿ ಇಿಂದರನಾದ ನಾನು ದದಿಚಿ ಋಷಿರ್ನುಾ ಕುರಿರ್ು ರ್ಪಸುಗ ತ ೂಡಗಿದ ನು. ಅಿಂತ ಯೆೀ ದದಿಚಿ
ಋಷಿಗಳ ಪರಸನಾರಾಗಿ ಇಿಂದರನಾದ ನನಗ ದರ್ಶನಕ ೂಟ್ುಟ ಪರಸನಾಚಿರ್ತದಲ್ಲಿ-ಇಿಂದಾರ, ನಿನಾ ಬರ್ಕ ಏನು?
ಎಿಂದು ಕ ೀಳಿದರಿಂತ . ಇಿಂದರದ ೀವನು ದದಿಚಿ ಮುನಿವರ್ಶನ ೀ, ವರರ್ರನ ವಧ್ ರ್ು ನಡ ರ್ಲ ೀಬ ೀಕು. ಏನು
ಮಾಡುವುದು? ಎಿಂದನಿಂತ . ದದಿಚಿರ್ು-ಇಿಂದರ, ನನಾ ಬ ನುಾ ಮೂಳ ರ್ನುಾ ಆರ್ುಧ ಮಾಡಿಕ ೂೀ ಎಿಂದು
ತ್ತಳಿಸದರಿಂತ . ಅಿಂತ ಯೆೀ ವರರ್ರ ವಧ್ ರ್ನುಾ ನಿೀನು ಅದರಿಿಂದಲ ೀ ಮಾಡು ಎಿಂದು ನುಡಿದರಿಂತ . ದದಿೀಚಿ
ಋಷಿರ್ು ರ್ನಾ ರ್ಪಸುನ ಮರ್ುತ ವಜರಕಾರ್ದ ಸವಶರ್ಕಿತರ್ನೂಾ ರ್ನಾ ಬ ನಾ ಮೂಳ ರ್ಲ್ಲಿ ಒಿಂದುಗೂಡಿಸ
ಇಿಂದರನಿಗ -ಇಿಂದರ, ನಿೀನು ದದಿಚಿರ್ ಬ ನಾಮೂಳ ರ್ನುಾ ಆರ್ುಧರ್ಾಗಿ ಮಾಡಿಕ ೂಿಂಡು ವರರ್ರಸೂರನನುಾ ಕ ೂಲುಿ.
ಲ ೂೀಕಕಿಂಟ್ಕನಾದ ವರರ್ರನ ಿಂಬ ದ ೈರ್ಾನ ವಧ್ ಗ ನನಾ ಬ ನುಾ ಮೂಳ ರ್ನುಾ ಆರ್ುಧ ಮಾಡಿಕ ೂಿಂಡು
ಕ ೂಿಂದುಬಿಡು ಎಿಂದು ನುಡಿದು, ರ್ನಾನುಾ ತಾನ ಕ ೂಿಂದುಕ ೂಿಂಡರು. ಅಿಂತ ಯೆೀ ಇಿಂದರನು ಆ ಬ ನುಾ
ಮೂಳ ರ್ನುಾ ತ ಗ ದುಕ ೂಿಂಡನು. ಅಿಂತ ಯೆೀ ಆ ಮಹಾ ರ್ಪಸಾಗಳು ರ್ನಾ ಬ ನುಾ ಮೂಳ ರ್ನುಾ ಅದ ೀ
ವಜರಕಾರ್ವನೂಾ ಇಿಂದರನಿಗ ಅನುಗರಹಸದರಿಂತ . ಇಿಂದರನು ಆ ವಜರಕಾರ್ವನುಾ ಪರಿಗರಹಸದನಿಂತ .
ದ ೀವಶಲ್ಲಪಯಾದ ಮರ್ನನೂಾ ಇಿಂದರನ ೀ ಕರ ದನಿಂತ . ಅಿಂತ ಯೆೀ ಮರ್ನು ಬಿಂದು ನ ೂೀಡಿದನಿಂತ . ಅಿಂತ ಯೆೀ
ಇಿಂದರನು ಈ ದದಿೀಚರ ಮೂಳ ರ್ಲ್ಲಿ ವಜಾರರ್ುಧವನುಾ ರ್ಯಾರಿಸಬ ೀಕ ಿಂದು ಆಜ್ಞ ಮಾಡಿದನಿಂತ . ಮರ್ನು
ಇಿಂದರದ ೀವನಿಗ ವಜಾರರ್ುಧವನುಾ ರ್ಯಾರಿಸಕ ೂಟ್ಟನಿಂತ . ಅಿಂತ ಯೆೀ ವಜರಕಾರ್ದಿಿಂದ ರ್ಯಾರಿಸಕ ೂಿಂಡ
ವಜಾರರ್ುಧವನುಾ ಧರಿಸ ಇಿಂದರದ ೀವನು ವಜರಧರನಾದನಿಂತ . ಅಿಂತ ಯೆೀ ವರತಾರಸುರನು ಎಲ್ಲಿರುವನ ಿಂದು
ನುಿಂಗಿಬಿಟ್ಟನಿಂತ . ಆದರ ಇಿಂದರದ ೀವನು ಅವನ ಉದರ ಪರರ್ ೀರ್ ಮಾಡಿ, ವರತಾರಸುರನ ಒಿಂದ ೂಿಂದ
ಮೂಳ ರ್ನುಾ ರ್ುಿಂಡು ರ್ುಿಂಡು ಮಾಡಿದನಿಂತ . ಒಿಂದ ೂಿಂದ ಮೂಳ ರ್ನುಾ ಮುರಿದರೂ ರ್ನಾ
ಅವನನುಾ ಕ ೂಲಿಲ ೀಬ ೀಕ ಿಂಬ ರ್ನಾ ದೃಢ್ಸಿಂಕಲಪದಿಿಂದ ಎಲಿವನುಾ ಭ ೀದಿಸ (ಅದು ಅದರಿಿಂದ ಬ ೀಪಶಡಿಸ
ಕ ೂಲಿಲ್ಲಲಿ, ಅವನ ಲ್ಲಿ ಹ ೂೀದನ ಿಂದು ಇಿಂದರನು ವರರ್ರನನುಾ ಭೂಮಿ, ಆಕಾರ್, ಪಾತಾಳದಲ್ಲಿ ಹುಡುಕಿದನು.
ಆದರೂ ವರತಾರಸುರನು ಸಕಾಲ ೀ ಇಲಿ. ಆದರೂ ಅಚಚರಿಗ ೂಿಂಡು ಇಿಂದರನು ಒಿಂದು ದಿನ ಭೂಲ ೂೀಕಕ ಾ ಬಿಂದು
ವರತಾರಸುರನ ಿಂಬ ದ ೈರ್ಾನು ಎಲ್ಲಿರುವನ ಿಂದು ಕ ೀಳಿದನಿಂತ . ಅವನು ಲ ೂೀಕಕಿಂಟ್ಕನು, ನನಿಾಿಂದ ರ್ಪಿಪಸಕ ೂಿಂಡು
ಕಣಮರ ಯಾಗಿದಾುನ . ವಸಷ್ಾರ , ವರರ್ರನ ಲ್ಲಿರುವನ ಿಂದು ತ್ತಳಿಸ ಹ ೀಳಿರಿ ಎಿಂದು ಇಿಂದರನು ವಸಷ್ಾರಲ್ಲಿ ಮೊರ
ಇಟ್ಟನಿಂತ . ವಸಷ್ಾ ಮಹಷಿಶಗಳು ರ್ಮಮ ದಿವಾಜ್ಞಾನದಿಿಂದ ಮೂಲ ೂೀಶಕದಲ್ಲಿರ್ೂ ಹುಡುಕಿ ಅಿಂತ ಯೆ ವರರ್ರನು
ಇಿಂದರನ ದ ೀಹದಲ್ಲಿಯೆೀ ಅಡಗಿ, ಅಹಿಂಕಾರ ರ್ರ್ಾದಲ್ಲಿ ಅಡಿಗಿದಾುನ ಎಿಂದು ಇಿಂದರನಿಗ ವಸಷ್ಾರು ಹ ೀಳಿದರಿಂತ .
ವಸಷ್ಾರ ನುಡಿರ್ನುಾ ಕ ೀಳಿ ಇಿಂದರನು ಪೂಜಾರ ಆದ ೀರ್ದಿಂತ ರ್ನಾ ಅಹಿಂಕಾರವನುಾ ವಧಿರ್ುಕತರ್ಾಗಿ
ನುಡಿದನು. ಶರೀರಾಮ ನಿನಗ ನಾನು ತ್ತಳಿಸದನು ಮರ್ುತ ದಧಿೀಚಿರ್ರ ಅದುಭರ್ರ್ಾದ ತಾಾಗ-ರ್ಕಿತಯಿಂದ ಕೂಡಿದ
ಅಹಿಂಕಾರ ವಸಜಶನ ರ್ನುಾ ಮಾಡಿದ ಇಿಂದರನ ೀ ನನಗ ಹ ೀಳಿದನು. ಅದರ ಕಾರಣವನುಾ ಸವಸಾತರರ್ಾಗಿ
ನಮಗ ದರುರ್ನವರ್ುತ ತ್ತಳಿಸ ನುಡಿದನು. ಅಿಂತ ಯೆೀ ವಸಷ್ಾ ಮಹಷಿಶಗಳ ಪುರ್ರಶ ್ೀಕವನುಾ ಕಡಿಮ ಮಾಡಲ್ಲಕ ಾ
ಅಿಂತ ಯೆೀ ನಾವು ಸಹ ಅವರ ಪುರ್ರ ಶ ್ೀಕಕ ಾ ಭಾಗಿಯಾದ ವು ಎಿಂದು ಬ ೀಸರಿಸ, ನಾವು ಸಹ
ಪುರ್ರಶ ್ೀಖವನುಾ ತ ಗ ದುಕ ೂಿಂಡರ ಅದರ ಮೂಲಕ ವಸಷ್ಾರ ತ ೀಜಸುು ವೃದಿಧಯಾಗುವಿಂತ ಮಾಡಬ ೀಕು.
ಅಿಂತ ಯೆೀ ವಶಾಾಮಿರ್ರ ಮುನಿಗಳಾದ ನಾವು ಘೃತಾಚಿಶ ಎಿಂಬ ಅಪುರ ರ್ನುಾ ವರ್ಾಹರ್ಾಗಿ ಒಿಂದು ನೂರು
ಪುರ್ರ ಸಿಂತಾನವನುಾ ಪಡ ದ ನು. ಅಲಿದ ಹರಿರ್ಚಿಂದರನ ಯಾಗದಲ್ಲಿ ರ್ಜ್ಞಪರ್ುರ್ಾದ ಕುದುರ ಪುನಶ ಚೀಪನನೂಾ
ದ ೀವತ ಗಳು ನಮಗ ಕ ೂಟ್ುಟ ಅನುಗರಹಸದುರು. ಅಿಂತ ಯೆೀ ನಾವು ಆ ಪರ್ುವನೂಾ ದ ೀವರಾರ್ನ ಿಂಬ ನಾಮಕರಣ
ನಿಮಿರ್ತರ್ಾಗಿ ಆಿಂದರಕಾದಿ ನಮಮ ಐವರ್ುತ ಪುರ್ರರ ನಮಮ ಔರಸ ಪುರ್ರರ ೈವರ್ುತ ಮಿಂದಿರ್ನುಾ ಬಲ್ಲಕ ೂಟ ಟವು.
ನಾವು ಸಹ ಪುರ್ರಶ ್ೀಖವನುಾ ಅನುಭ ೂೀಗಿಸಬ ೀಕಾಗಿ ಬಿಂರ್ು. ಆ ಕಾರಣದಿಿಂದಲ ೀ ಪೂಜಾರಾದ ವಸಷ್ಾರು
ಪೂಣಶ ತ ೀಜವನುಾ ಪಡ ದರು. ಅಿಂತ ಯೆೀ ನಾವು ಐವರ್ುತ ಪುರ್ರರನೂಾ ಬಲ್ಲಕ ೂಟ್ುಟ ಪುರ್ರಶ ್ೀಖವನುಾ
ಅನುಭ ೂೀಗಿಸಬ ೀಕಾಗಿ ಬಿಂರ್ು. ನಮಮ ಐವರ್ುತ ಪುರ್ರರು ಮರರ್ುಾವನ ೈರ್ಲು ನಮಗ ಶ ್ೀಕವು, ನಮಮ
ಶ ್ೀಖವನೂಾ ತ ಗ ದುಕ ೂಿಂಡು ವಸಷ್ಾರು ರ್ಮಮ ಪುರ್ರಶ ್ೀಖವನುಾ ಮರ ರ್ರು. ಅಿಂತ ಯೆೀ ಹ ರವರ ಶ ್ೀಕವನುಾ
ಸಾೀಕರಿಸ ಅವರನುಾ ಸಚ ೀರ್ನಗ ೂಳಿಸ ರ್ಕಾ ರ್ಕಿತರ್ು ವಸಷ್ಾರಿಂತ ಯೆೀ ನಮಗೂ ಪಾರಪಿತಸತ ಿಂಬ
ನಮಮ ಅಹಿಂಭಾವಕ ಾ ರ್ೃಪಿತರ್ನುಾ ಕ ೂಟಿಟರ್ು. ಆದರ ಮರುಕ್ಷಣದಲ್ಲಿ ಇಿಂದರದ ೀವನು ನಮಗ ದರುರ್ನವರ್ುತ
ವರತಾರಸುರನನುಾ ಸಿಂಹರಿಸದ ರಿೀತ್ತರ್ನುಾ ಇಿಂದರದ ೀವನ ತ್ತಳಿಸದ ಸಿಂದಭಶವು ಸಮರರ್ ಗ ಬಿಂದು ತಾಾಗರ್ಕಿತರ್ು
ವಜರರ್ ೀ ಆಗಿದುರೂ ನಮಮ ರ್ಕಿತರ್ು ವಜರದಿಂತ ಕಠ ೂೀರ ಮನರ್ಕಿತಯಾದರೂ ಇಿಂದರನ ಆದರೂ ಅಹಿಂಕಾರವನುಾ
ಇದ ೂಿಂದು ಕಿೀಳತನದ ಬರ್ಕ ಎಿಂದು ನಾವು ಅರಿತ ವು. ನಾನು ವಸಷ್ಾರಿಂತ ಬರಹಮಷಿಶಯಾಗಬ ೀಕ ಿಂದು
ಬರ್ಸದುು ನನಾ ರ್ಪುಪ ಆಗ ಹ ೂಳ ಯರ್ು. ನಮಮಲ್ಲಿಯೆೀ ನಮಗ ನಮಮನುಾ ಕಾಣುವ ಪರಿಜ್ಞಾನವು ಕ್ಾತ್ತರರ್ರಾಗಿ
ಕ್ಾತ್ತರರ್ತ ರ್ನ ಾ ನಾವು ಬಿಟ್ುಟ ಬರಹಮಷಿಶಯಾಗಬ ೀಕ ಿಂಬ ಕಾಮನ ಯಿಂದ ಮಹಾಸಾಧನ ಗ ತ ೂಡಗಿಕ ೂಿಂಡ ವು.
ಒಪಿಪಕ ೂಿಂಡ . ಆದರ ವಸಷ್ಾ ಮಹಷಿಶಗಳಿಗ ನನಿಾಿಂದಲ ೀ ಬಹಳ ಪುರ್ರಶ ್ೀಖದ ದುುಃಖಕ ಾ ಕಾರಣರ್ಾಯರ್ು.
ಶರೀರಾಮಚಿಂದರ ನಮಮನುಾ ನಾವು ಅರಿತಾಗ ನಮಮ ಕುರಿರ್ು ನಾರ್ ೀ ನಗಬ ೀಕಾಗಿ ಬಿಂರ್ು. ಅರಸನಾದ ನಾವು
ಕೌಶಕ ಮಹಾರಾಜನ ಿಂಬ ಬಿರುದಿನಲ್ಲಿ ಇದ ುವು. ನಾವು ರಾಜಾಪಾಲನ ರ್ನುಾ ಮಾಡುವುದ ೀ ನಮಮ
ಇರುವುದು. ಅಿಂತ ಯೆೀ ಅವನ ೀ ರಕ್ಷ್ಸುವನು. ನಮಗ ಸುದರ್ಶನಧ್ಾರಿ ಮಹಾವಷ್ುುವನಿಂತ ಶಕ್ಷ್ಸಲು, ರಕ್ಷ್ಸಲು
ರ್ನಾ ಅಹಶತ ಯಿಂದಲ ೀ ರಾಜನು ರ್ನಾ ರಾಜಾವನುಾ ಪರಿಪಾಲ್ಲಸಬ ೀಕು. ನಾವು ಸಹ ಅರಸುರ್ನದಲ್ಲಿ ಇದಾುಗ
ನನಾ ಅಧಿಕಾರ ರಾಜಾಭಾರ ಕರ್ಶವಾವನುಾ ಮಚಿಚದ ಬರಶಾಾಸಮುನಿಗಳು ನಮಗ ೂಿಂದು ಅನುಗರಹವನುಾ
ದರ್ಪಾಲ್ಲಸದುರೂ ಅವರು ಅದಮಾರ್ಾದ ರಕಾಸರ ಬಾಧ್ ರ್ನುಾ ಸಹಸಲಾರದ ಧಮಶದ ೂರೀಹಗಳ ಸಿಂಹಾರ
ರ್ಕಿತಯೆೀ ಪಾರಪಿತಸಬ ೀಕ ಿಂದು ಮಹ ೂೀಗರರ್ಾದ ರ್ಪಸುನುಾ ಕ ೈಗ ೂಿಂಡಿದುರು. ಅದರ ಫಲರ್ಾಗಿ ಬರಶಾರ್ಾರಿಗ ನೂರು
ನಿಧ್ಾಶರ ತ ಗ ದುಕ ೂಿಂಡು, ಆ ರ್ಪಸಾಗಳು ರ್ನಾ ಹ ಣುು ಮಕಾಳಲ್ಲಿ ಐವರ್ುತ ಪುತ್ತರರ್ರನೂಾ ಮಿಂರ್ರ
ದ ೀವತ ಗಳಾಗಿರ್ೂ ಮರ್ುತ ಉಳಿದ ಐವರ್ುತ ಮಿಂದಿ ಪುತ್ತರರ್ರನೂಾ ಬಾಣಗಳಾಗಿ ರ್ಮಮ ರ್ಪುಃರ್ಕಿತಯಿಂದಲ
ಮರ್ುತ ಮಿಂರ್ರವನುಾ ನನಗ ಅನುಗರಹಸದುರು. ಆದರ ನಾನ ೀ ತ ಗ ದುಕ ೂಿಂಡ ನಿಧ್ಾಶರದಿಿಂದಲ ೀ ಬರರ್ರ್ಾರು ಕ ೂಟ್ಟ
ಮಿಂತಾರಸರವು ಮರ್ುತ ಮಿಂರ್ರವು ಎರಡು ಅನುಗರಹವು ನನಾಲ್ಲಿಯೆೀ ಇರುವುದು. ನಾನು ಅದನುಾ ಪರಯೀಗಿಸುವ
ಕಾರ್ಶ ಪರವೃರ್ತನಾಗಲ ೀ ಇಲಿ. ಬರಹಮಷಿಶಗಳಾದ ನಮಗ ರ್ುದಧಮಾಡಿ ಯಾರನ ಾ ಆಗಲ್ಲೀ ಕ ೂಲುಿವ ಅಧಿಕಾರವು
ಇರುವುದಿಲಿ. ಬರಶಾರ್ಾರು ಕೌಶಕ ರಾಜನಾದ ನನಗ ಅನುಗರಹಸದುರು. ಅದು ಕೌಶಕ ರಾಜನಾದ ನನಾ
ಕರ್ಶವಾರ್ ೀ ಆಗಿದುರೂ ನಾವು ಕೂಡಲ ೀ ಆ ಕಾರ್ಶದಲ್ಲಿ ತ ೂಡಗಲ ೀ ಇಲಿ. ಇಿಂದು ನಾವು ಬರಹಮಷಿಶಗಳು.
ಅಿಂತ ಯೆೀ ನಾವು ಕರ್ಶವಾ ಭರಷ್ಟರಾದ ವು. ವಜೃಿಂಭಕಾಸರವನೂಾ, ಅದರ ಮಹರ್ಾವನೂಾ, ಅದರ ಪುಣಾಫಲವನುಾ
ವಜೃಿಂಭಕಾಸರಗಳನುಾ, ಅಿಂತ ಯೆೀ ನನಾಲ್ಲಿರುವ ಎಲಿ ಅಸರವದ ಾಗಳನುಾ ದಾನ ಮಾಡುವ ಸಿಂಕಲಪಗಳನುಾ ಮಾಡಿ,
ನನಾನುಾ ನಾನು ತ್ತದಿುಕ ೂಿಂಡ ನು. ಅಿಂತ ಯೆೀ ನಾವು ಎಲಿ ಬರ್ಕ ಗಳನುಾ ಬಿಟ್ುಟ ನಾವು ರ್ಪಸುನಲ್ಲಿ ನಿರರ್ರಾಗಿ
ಸಿಂಕಲಪ ಅವತಾರಿ ಪುರುಷ್ನಾದ ಶರೀರಾಮನನ ಾ ಜನಿಮಸ ಕ ೂಟಿಟದ . ಶರೀರಾಮಚಿಂದರ ಈಗ ನಮಮ ಮುಿಂದ ನಮಮ
ಶಷ್ಾನಾಗಿ ನಿಿಂತ್ತದಾುನ . ಇಿಂರ್ಹ ಶಷ್ಾನನುಾ ಪಡ ರ್ಬ ೀಕ ನುಾವುದ ೀ ನಮಮ ಬರ್ಕ ಯಾಗಿ, ನಮಮ ಸಿಂಕಲಪದಿಿಂದ
ಕಾದು ಕಾದು ಹಿಂಬಲ್ಲಸದ ುವು. ಇದ ಲಿವನೂಾ ಅರಿರ್ ಮಹಾರ್ಮರಾದ ವಸಷ್ಾರು ರ್ಮಮ ಅಮೃರ್
ವದಾಾಧ್ಾರ ಯಿಂದ ನಿನಾನುಾ ಸದಧಗ ೂಳಿಸ ಅನುಗರಹಸದರು. ಶರೀರಾಮ, ನಾವು ನಮಮ ಅನುಭವದ
ಮಾರ್ುಗಳನ ಾಲಿ ನಿನಗ ಹ ೀಳಿರುರ್ ವು. ನಿನಾ ಚಿರ್ತದಲ್ಲಿ ಈ ನನಾ ನುಡಿಗಳ ಲಿವೂ ಅಚ ೂಚತ್ತತ ನಿಲಿಲ್ಲ.
ಸಿಂತ ೂೀಷ್ ಸಮೃದಿಧರ್ನುಾ ರ್ಿಂದುಕ ೂಡಲ ಿಂದು ಹರಸ ಶರೀರಾಮನ ಿಂದು ನುಡಿದರು. ಶರೀರಾಮನಾಮಕ ಾ ರ್ಕಾಿಂತ
ಅಿಂತ ಯೆೀ ನಿೀನು ನಡ ರ್ಬ ೀಕು. ಇದ ಲಿವೂ ನಿನಾ ಕರ್ಶವಾರ್ಾಗಿದ . ಕ್ಷತ್ತರೀರ್ನಾದವನಿಗ ಹುಟಿಟನಲ್ಲಿಯೆ
ನಿನಾದ ೀ ಆಗಿ ಧಮೊೀಶದಾಧರದ ಸಾಹಸವು ನಿನಿಾಿಂದ ಶಾರ್ಾರ್ರ್ಾಗಿ ನ ಲ ಗ ೂಳಿಲ್ಲ. ಇದ ೀ ನಮಮ ಹಾರ ೈಕ ರ್ು.
ಅಿಂತ ಯೆೀ ಆಶೀರ್ಾಶದವು. ಮಿಂತಾರಸರ ಮಿಂತ ೂರೀಪದ ೀರ್ಕ ಾ ಸದಧನಾಗು, ಬದಧನಾಗು ಎಿಂದು ವಶಾಾಮಿರ್ರರು
ಬಳಿರ್ಲ್ಲಿಯೆೀ ನಿಿಂರ್ುಕ ೂಿಂಡಿದುನು. ವಶಾಾಮಿರ್ರರು ಶರೀರಾಮನ ರ್ಲ ರ್ ಮೀಲ ರ್ಮಮ ವರದ ಹಸತವನಿಾಟ್ುಟ ರ್ನಾ
ಮಿಂರ್ರಪೂರ್ ವಜೃಿಂಭಕಾಸರವನುಾ ಕ ೂಟ್ುಟ, ಮಿಂರ್ರವನುಾ ಉಪದ ೀರ್ ಮಾಡಿದರು. ಅಿಂತ ಯೆ ರ್ಮಮಲ್ಲಿ ಇರುವ
ಸಕಲ ರ್ಸಾರಸರಗಳನುಾ ತಾವು ಗಳಿಸದ ರ್ಪಸದಿಧರ್ನುಾ ಶರೀರಾಮನಿಗ ಉಪದ ೀರ್ವರ್ುತ, ವರಹಸತವನುಾ ರ್ಲ ರ್
ಮೀಲ್ಲಟ್ುಟ, ಉಪದ ೀರ್ ಮಾಡಿ ಧ್ಾರ ಯೆರ ದರು. ಅಿಂತ ಯೆೀ ಶರೀರಾಮನ ರ್ಲ ರ್ ಮೀಲ ವರದ ಹಸತವನಿಾಟ್ುಟ
ಹರಸದರು. ಶರೀರಾಮನು ವಶಾಾಮಿರ್ರ ಮಹಷಿಶ ಗುರುಪದ ೀರ್ದಿಿಂದ ಪರಮಾನಿಂದ ಭರಿರ್ನಾದನು. ಅಿಂತ ಯೆೀ
ನಿಿಂರ್ುಕ ೂಿಂಡನು. ವಶಾಾಮಿರ್ರರು ರ್ಮಮ ಮುಿಂದ ಕ ೈಜ ೂೀಡಿಸಕ ೂಿಂಡು ನಿಿಂರ್ುಕ ೂಿಂಡ ಶರೀರಾಮನನುಾ ನ ೂೀಡಿ,
ರ್ಮಮ ಪಿರೀತ್ತರ್ ಶಷ್ಾನನುಾ ರ್ಮಮ ತ ೂಡ ರ್ ಮೀಲ ಕುಳಿಿರಿಸಕ ೂಿಂಡು, ಶರೀರಾಮನ ಮುಖವನ ೂಾಮಮ ನ ೂೀಡಿ,
-ಶರೀರಾಮ, ನಾನು ವಶಾಾಮಿರ್ರನ ಿಂಬ ಹ ಸರನ ಾೀ ಪಡ ದ ನು. ಕೌಶಕರಾಜನಾದ ನಾನು ವಶಾಾಮಿರ್ರ ಮಹಷಿಶ
ಎಿಂದು ಪರಸದಧ ರ್ಪಸಾಯಾಗಿ ಸದಾಧರ್ರಮವನೂಾ, ವದಾಾಕ ೀಿಂದರವನೂಾ ನಿಮಾಶಣ ಮಾಡಿರುರ್ ನು. ನಾನು ಪಡ ದ
ಲ ೂೀಕಕ್ ೀಮದ ರ್ಪಸುು, ರ್ಸಾರಸರಗಳನ ಾಲಿ ನಿನಗ ದಾನಮಾಡಿ, ನಿನಾನ ಾೀ ಶಷ್ಾನಾಗಿ ಪಡ ದ ನು. ಇನುಾ ನನಿಾಿಂದ
ಪಡ ದದುನ ಾಲಿ ನಿೀನು ಸಾಧಿಸ ಸಾಥಶಕಗ ೂಳಿಸಬ ೀಕು ಮರ್ುತ ಬಲಾತ್ತಬಲರ್ ಿಂಬ ಮಿಂರ್ರ ವಶ ೀಷ್ವು ಒಿಂದು
ಬಾಧ್ ಗಳುಿಂಟಾಗುವುದಿಲಿ ಎಿಂದು ವಶಾಾಮಿರ್ರರು ಶರೀರಾಮನಿಗ ತ್ತಳಿಸ ಹ ೀಳಿದರು. ಅಿಂತ ಯೆೀ ಅತ್ತಬಲ
ಹರಸದರು. ಒಡನ ಯೆೀ ಬರಶಾರ್ಾ ದರ್ತರ್ಾದ ಬಾಣಗಳು ಒಿಂದ ೂಿಂದಾಗಿ ಬಿಂದು ಶರೀರಾಮನಿಗ ಪರದಕ್ಷ್ರ್ ರ್ನುಾ
ಮಾಡಿ ಅವನ ಮುಡಿಗ ರ್ನುಾ ಸ ೀರಿಕ ೂಿಂಡವು. ಮಿಂರ್ರದ ೀವತ ಗಳು ಶರೀರಾಮನಿಗ ಪೂಣಶರ್ಾಗಿ ಒಲ್ಲದಿರ್
ಶರಸಾಷಾಟಿಂಗ ನಮಸಾಾರ ಮಾಡಿದನು, ಅರ್ಾಿಂರ್ ಸಿಂತ ೂೀಷ್ಗ ೂಿಂಡನು. ಅಿಂತ ಯೆೀ ವಶಾಾಮಿರ್ರರು ಶರೀರಾಮನ
ಕಟಿಟಕ ೂಿಂಡು ಜಟಾಜೂಟ್ಧರನಾಗಿ ಲಕ್ಷಮಣನು ಬಾಣ-ಬರ್ತಳಿಕ ರ್ನುಾ ತ ಗ ದುಕ ೂಿಂಡು, ರಾಮ-ಲಕ್ಷಮಣರು ಬಿಲುಿ-
ಬಾಣಗಳನೂಾ ಕ ೈರ್ಲ್ಲಿ ಧರಿಸ, ರ್ಜ್ಞಕುಿಂಡಕ ಾ ಪರದಕ್ಷ್ರ್ ರ್ನುಾ ಮಾಡಿ, ವಶಾಾಮಿರ್ರರನೂಾ, ರ್ಾಮದ ೀವರನೂಾ
ವಿಂದಿಸ, ರ್ಜ್ಞ ಮಾಡುವ ಎಲಿ ಋಷಿಗಳನೂಾ ವಿಂದಿಸ, ಕುಲಪತ್ತಗಳ ಪುಣಾಪಾದಗಳನುಾ ಸಮರಿಸ, ವಸಷ್ಾರನುಾ
ಜತ ಯಾಗಿಯೆೀ ಹ ೂರಹ ೂಮಿಮರ್ು. ಅಿಂತ ಯೆೀ ಅರಣಾ ಮಧಾದಿಿಂದ ರಾಕ್ಷಸರ ಧಿನಿರ್ೂ ಕ ೀಳಿಬಿಂದಿರ್ು. ಸಡಿಲ್ಲನ
ಗಜಶನ ರ್ಿಂತ ರಾಕ್ಷಸರು ಆಭಶಟಿಸುರ್ತಲ ೀ ಒಿಂದ ೀ ಸವನ ಆರ್ರಮದ ಮೀಲ ೂೀದಿಕ ರ್ ಮೀಲ ಕಲುಿ ಬಿಂಡ ,
ಬಾಣಕ ಾ ಹ ದರಿದ ರಾಕ್ಷಸರು ಹಿಂದ ಸರಿದು ಓಡಿಹ ೂೀದರು. ಬಹಳ ವಷ್ಶಗಳಿಿಂದ ಇಿಂರ್ಹ ವದಾಾಮಾನವನುಾ
ಕಿಂಡರಿರ್ದ ರಾಕ್ಷಸರು, ಅಿಂತ ಯೆೀ ರಾಕ್ಷಸರು ವವಧ್ಾರ್ುಧಗಳನುಾ ಧರಿಸ, ಶರೀರಾಮ-ಲಕ್ಷಮಣರನುಾ
ಎದುರಿಸಲು ತ ೂಡಗಿದರು. ಆದರ ಸೂರ್ಶಕಿರಣದ ಮುಿಂದ ಕರ್ತಲ ರ್ು ಕರಗುವಿಂತ ರ್ುದಧವು ಘೂೀರರ್ಾಗಿ
ನಡ ಯತಾದರೂ ರಾಕ್ಷಸರ ಲಿ ಸ ೂೀರ್ು ಓಡಿಹ ೂೀದರು. ಅದನೂಾ ತ್ತಳಿದ ಸುಬಾಹು ಎಿಂಬ ರಾಕ್ಷಸನು ರ್ನಾ
ಹರಸದಳು. ಅಿಂತ ಯೆೀ ಶರೀರಾಮನಿಗ ಅಣು-ರ ೀಣು-ರ್ರಣ-ಕಾಷ್ಟವೂ ಗ ೂೀಚರಿಸತ ೂಡಗಿರ್ು. ಅಿಂತ ಯೆೀ
ಬಿಲ್ಲಿಗ ಸ ೀರಿಸ ಸುಬಾಹು ರಾಕ್ಷಸನಿಗ ಬಾಣಬಿಟ್ಟನು. ಆ ರ್ಬುರ್ ೀದಿ ಬಾಣವು ಆ ದುಷ್ಟರಾಕ್ಷಸನನುಾ ಸಿಂಹರಿಸ
ಅಿಂದುಕ ೂಿಂಡಿಂತ ಸುಬಾಹುವನುಾ ಮರಣರ್ಾಗುತ್ತತದುಿಂತ ತಾಟ್ಕ ಎಿಂಬ ದಾನವರ್ು ಪವಶರ್ರ್ ಿಂಬಿಂತ ಕಿಂಡು,
ಆಭಶಟಿಸುತಾತ, ಪವಶರ್ಗಾರ್ರದ ರ್ನಾ ದ ೀಹವನುಾ ಚಲ್ಲಸ ಸರಿಸದಿಂತ ಬಾಯೆುರ ದು, ವಕಾರರ್ಾಗಿ ಆಭಶಟಿಸುರ್ತ,
ರ್ನಾ ಅಟ್ಟಹಾಸವನ ಾೀ ತ ೂೀರಿದಳು. ಶರೀರಾಮ-ಲಕ್ಷಮಣರಿಗ ರ್ಮಮ ರಕ್ಷರ್ ರ್ನುಾ ಹ ೀಗ ಮಾಡಿಕ ೂಳುಿವದ ಿಂದ
ರ್ಡ ರ್ುತ್ತತದುನು. ಶರೀರಾಮನಿಗ ರಾಕ್ಷಸಯೆೀ ಆದರೂ ಅವಳನುಾ ಕ ೂಲುಿವುದು ಅನಾಾರ್ ಆಗುವುದ ಿಂದ ನಿಸರ್ು.
ಅಿಂತ ಯೆ ವಶಾಾಮಿರ್ರರು ಶರೀರಾಮ ತಾಟ್ಕ ರ್ು ಸರೀಯಾದರೂ ಮಹಾ ಕೂರರಿ ರಾಕ್ಷಸ. ಅವಳು ಸರೀರ್ಳ ಿಂದು
ಧಮಶಬುದಿಧರ್ನುಾ ಮಚಚಬ ೀಕು. ಆದರ ವರ್ು, ಶರೀರಾಮಚಿಂದರ, ನಿನಾ ಸಿಂದ ೀಹವು ನಮಗಥಶರ್ಾಗಿರುವುದು.
ಆಗಬಹುದಲಿರ್ ೀ? ಧಮಶಶಾಸರಕ ಾ ಬಹಳ ಮನಾರ್ ಯೆೀ ಇರುವುದು. ಶಾಸರ ರೂಪಿಸುವ ಭಗವಿಂರ್ನ ೀ ಸರೀರ್ರು
ವಧ್ ಗ ಅಹಶರಲಿರ್ ಿಂದು ನಿರೂಪಿಸದಾುನ . ಇದು ಸರ್ಾ, ಧಮಶಶಾಸರಕ ಾ ಮನಾರ್ , ಮಯಾಶದ ರ್ನಿಾರ್ತ
ತಾಟ್ಕಿರ್ನುಾ ಕ ೂಲುಿವುದ ೀ ಶಾಸರಸಮಮರ್ ಆಗಿದ . ಲ ೂೀಕ ೂೀದಾಧರದ ನಿಮಿರ್ತರ್ಾಗಿ ದ ೀರ್ಾನುದ ೀವತ ಗಳ ರಕ್ಷಕ,
ಶಾಸರಸಮಮರ್ರ್ಾಗಿದ . ರ್ಜ್ಞರಕ್ಷರ್ ರ್ ಭಾರವನುಾ ವಹಸಕ ೂಿಂಡು ಲ ೂೀಕ ೂೀದಾಧರದ ಚಿಿಂರ್ನ ರ್ನುಾ ಮಾಡಿ ಈ
ದಾನವರ್ನುಾ ಕ ೂಲುಿವುದ ೀ ರಾಜಪುರ್ರನಾದ ನಿನಾ ಕರ್ಶವಾವು. ಲ ೂೀಕರಕ್ಷರ್ ರ್ನುಾ ಮಾಡಬ ೀಕಾದ ನಿೀನು ಈ
ದಾನವರ್ನುಾ ಕ ೂಿಂದು ದ ೂೀಷ್ರಹರ್ನ ಿಂದು ಲ ೂೀಕರ್ ೀ ಮಚುಚವಿಂತ ಮಾಡು ಎಿಂದು ವಶಾಾಮಿರ್ರರು
ಶರೀರಾಮನಿಗ ಅಪಪರ್ ಮಾಡಿದರು. ಅಿಂತ ಯೆೀ ಶರೀರಾಮನು ಜಗತ್ತತನ ರಕ್ಷರ್ ಮಾಡುತ್ತತರುವ ರ್ಜ್ಞಕಾರ್ಶವನ ಾೀ
ವವರಿಸ ನುಡಿದರು. ವಶಾಾಮಿರ್ರರ ಉಪದ ೀರ್ದಿಿಂದ ಶರೀರಾಮನು ಕರ್ಶವಾ ಸಾಧನ ರ್ ಧಮಶವನುಾ ಅರಿರ್ನು.
ಪರಕಾರ್ಮಾನರ್ಾಯರ್ು.
ರಾಮ-ಲಕ್ಷಮಣರ ಹತ್ತತರ ಹತ್ತತರಕ ಾ ಬಿಂದಳು. ರಾಮ-ಲಕ್ಷಮಣರು ಹಿಂದ ಸರಿದರು. ಅಿಂತ ಯೆೀ ರಾಮ-ಲಕ್ಷಮಣರಿಗ
ಬಹಳ ಕಷ್ಟರ್ ನಿಸ ಭರ್ರ್ಾಯರ್ು. ಜಗನಾಮಯೆ ರ್ನಾ ಪತ್ತರ್ನುಾ ರಕ್ಷರ್ ಮಾಡಬ ೀಕ ಿಂದು ಜನಕಪುತ್ತರಯಾಗಿ
ಮಿತ್ತಲ ರ್ಲ್ಲಿ ಬ ಳ ರ್ತ ೂಡಗಿದುಳು. ಶರೀರಾಮನಿಗ ಸಹಾರ್ ಮಾಡಬ ೀಕ ಿಂದು ರ್ುದಧವನ ಾದುರಿಸುವ
ಶರೀರಾಮನಲ್ಲಿಯೆ ಬಿಂದು ಶರೀರಾಮನಲ್ಲಿ ಅಿಂರ್ದಶನಳಾಗಿ ಶರೀರಾಮ, ಹ ದರಬ ೀಡ. ಅವಳನುಾ ಸಿಂಹಾರ ಮಾಡು,
ನಾನು ನಿನಾಲ್ಲಿರುರ್ ನು ಎಿಂದು ನುಡಿದದುು ಕ ೀಳಿಸರ್ು. ಶರೀರಾಮನಿಗ ಒಿಂದು ದಿವಾರ್ಕಿತರ್ು ರ್ನಾನ ಾೀ ಆವರಿಸ
ಐಕಾರ್ಾದಿಂತ ಎನಿಸರ್ು. ಅಿಂತ ಯೆ ತಾಟ್ಕಿರ್ನುಾ ಸಿಂಹಾರ ಮಾಡು ಎಿಂದು ರ್ನಾಲ ಿ ನುಡಿದದುು ಕ ೀಳಿಸರ್ು.
ಗಜಶಸದಳು. ರ್ನಾ ಪವಶರ್ರ್ ೀ ಎಿಂಬಿಂರ್ಹ ದ ೀಹವನುಾ ಸಾಗಿಸುತಾತ ಬಿಂದಳು. ಅವಳ ಕಾಲುಗಳು ಎರ್ತರ,
ದಪಪರ್ಾದ ಪನ ಾರಲ ಕಿಂಡಿರ್ಿಂತ್ತದುವು. ಗುಹ ರ್ಿಂತ್ತರುವ ಕಣುು ಗುಡ ಡಗಳು –ಕರಗಳ ಿಂದರ ಪವಶರ್ಗಾರ್ರಕ ಾ
ಕ ಡಿಸಲ್ಲಕ ಾ ರಾಕ್ಷಸರ ೂಡಗೂಡಿ ಬಿಂದವಳು. ಅವಳು ರ್ಜ್ಞಸಿಂರಕ್ಷರ್ ರ್ನುಾ ಮಾಡುವ ನಿಮಮ ಮೀಲ
ಬಿಂಡ ಗಳಿಿಂದ ಕವಚತ ೂಟ್ುಟ ನಿಮಮನ ಾೀ ಹ ೂಸಕಿ ಕ ೂಿಂದು ತ್ತನುಾವ ಹಿಂಬಲದಲ್ಲಿದುು, ಮಹಾಯಾಗವನುಾ ಕ ಡಿಸುವ
ಪರಯೀಗಿಸ ಅವಳನುಾ ಸಿಂಹಾರ ಮಾಡು ಎಿಂದು ರ್ನಾಲ್ಲಿಯೆೀ ನುಡಿದದುು ಕ ೀಳಿಸರ್ು. ಅಿಂತ ಯೆ ಶರೀರಾಮನು
ನಿೀನಾರು? ಎಿಂದು ನುಡಿದನು. ನಾನು ಸೀತ ರ್ು, ನಿನಾಲ ಿ ಇರುರ್ ನು ಎಿಂದು ನುಡಿದಳು. ಅಿಂತ ಯೆೀ
ಮಾಡಿದನು. ಅಿಂತ ಯೆೀ ತಾಟ್ಕ ರ್ು ಮೃರ್ುಾವನ ಾೈದಳು. ತಾಯ ಮೃರ್ಳಾದಳ ಿಂದು ಶರೀರಾಮ-ಲಕ್ಷಮಣರ ಮೀಲ
ಸ ೀಡು ತ್ತೀರಿಸಕ ೂಳಿಲ್ಲಕ ಾ ಮಾರಿೀಚನ ಿಂಬ ಮಾಯಾವ ರಾಕ್ಷಸನು ರ್ನಾ ಸವಶರ್ಕಿತರ್ನೂಾ ಪರಯೀಗಿಸ
ಜಗತ್ತತನ ಧಮಶವನೂಾ ರಕ್ಷ್ಸಬ ೀಕು. ಅದ ೀ ನಾವು ನಿನಿಾಿಂದ ಬರ್ಸುವ ಗರುದಕ್ಷ್ರ್ ರ್ು ಎಿಂದು ವಶಾಾಮಿರ್ರರು
ನುಡಿದು, ಶರೀರಾಮ-ಲಕ್ಷಮಣರನುಾ ಹರಸ ಆಶೀರ್ಾಶದ ಮಾಡಿದರು. ಅಿಂತ ಯೆೀ ಆಜ್ಞ ರ್ನೂಾ ಮಾಡಿದರು.
ಶರೀರಾಮ-ಲಕ್ಷಮಣರು ‘ಗುರುದ ೀರ್ಾ’ ಎಿಂದು ಪಾದಕ ಾರಗಿ, ಶರಸಾಷಾಟಿಂಗ ನಮಸಾಾರವನುಾ ಮಾಡಿದರು. ಅಿಂತ ಯೆ
ಒಪಿಪರುರ್ ವು ಎಿಂದು ನುಡಿದು ಆಶೀರ್ಾಶದವನುಾ ಪಡ ದರು. ಅಿಂತ ಯೆೀ ವಶಾಾಮಿರ್ರರು ಸುಪಿರೀರ್ರಾದ ವು ಎಿಂದು
ಸಕಿಾತ ಿಂದು ಶರೀರಾಮ-ಲಕ್ಷಮಣರು ಸಿಂರ್ುಷ್ಟಗ ೂಿಂಡು ಪರಸನಾತ ರ್ನುಾ ಹ ೂಿಂದಿದರು. ಆರ್ರಮರ್ಾಸಗಳ ಲಿರೂ
ಒಲ್ಲಸಕ ೂಳಿತ ೂಡಗಿದರು. ‘ಶರೀರಾಮ ಜರ್ರಾಮ ಜರ್ ಜರ್ರಾಮ’ ಎಿಂದು ಶರೀರಾಮನನ ಾೀ ನ ೂೀಡಿ
ಬಾಲಕರಿವರ ಿಂದು ರಾಮ-ಲಕ್ಷಮಣರಿಗ ಸಿಂತ ೂೀಷ್ವನುಾಿಂಟ್ು ಮಾಡುತ್ತತದುರು. ಇಿಂರ್ಹ ಕಾಟ್ಕ ೂಡುವ ದುಷ್ಟರ್ಕಿತಗಳ
ಪರಭಾವವು ನಾರ್ರ್ಾಗಬ ೀಕಾದರ ರಾಮತಾರಕಮಿಂರ್ರವನುಾ ಪಠಿಸದರ ಮನುಕುಲದ ಹಾಗೂ ಜಗತ್ತತನಲ್ಲಿಯೆೀ
ಸಮೃದಿಧರ್ನುಾ ಪಡ ರ್ುವರ ಿಂದು ವಶಾಾಮಿರ್ರರು ಪರವಚನ ಮಾಡಿ ಬ ೂೀಧಿಸದರು. ಅಿಂತ ಯೆೀ ರ್ಾಾಸರು ಬರ ದು
ರಚಿಸದರಿಂತ .