Professional Documents
Culture Documents
ಶ್ರೀಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ
[ಮೂಲ ಶ ್ಲೀಕಗಳು: ಬನನಂಜ ಗ ೂೀವಂದಾಚಾರ್ಯ್ಥರಂದ ಪ್ರಕಾಶ್ರ್ತವಾದ ಶ್ರೀ ಹೃಷೀಕ ೀಶತೀರ್ತ್ಥರ
ಮೂಲಪಾಠಾನುಸಾರ “ಶ್ರೀಮಹಾಭಾರರ್ತತ್ಾರ್ತಾರ್ಯ್ಥನಿರ್ಣ್ಥರ್ಯಃ” (ಸಂಸೃರ್ತ)]
[ಕನನಡ ಭಾವಾರ್ಥ : ವದಾಾನ್ ವಜರ್ಯಸಂಹಾಚಾರ್ಯ್ಥ ತ್ ೂೀಟಂತಲ್ಾಲರ್ಯರ ಪಾಠವನ್ಾನಧರಸ]
ಭಾಗ-೦೧
(ಅಧ್ಾ್ರ್ಯ ೦೧-೧೮)
Visit us @: https://mahabharatatatparyanirnaya.blogspot.com/
ಚಿರ್ತರಕೃಪ : ಅಂರ್ತಜಾಥಲ
ಪರಿವಿಡಿ
ಪರಿವಿಡಿ
ಶ್ರೀಮನ್ಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ (ಭಾಗ-೦೧) ............................................................................. 3
i. ಮೂಲ ಸಂಸೃರ್ತ ಶ ್ಲೀಕದ ಪ್ರಸುುತ ................................................................................................. 3
ii. ಅಧ್ರ್ಯನಕ ೆ ತ್ ೂಡಗುವ ಮೊದಲು .................................................................................................. 5
೧. ಸರ್ಯಶಾಸರತಾತಪರ್ಯ್ಯನಿರ್ಣ್ಯರ್ಯಃ ....................................................................................................... 9
೨. ವಾಕ ್್ೀದ್ಾಾರಃ ............................................................................................................................ 66
೩. ಸರ್ಗಾಗಯನ್ುಸಗಗಯಲರ್ಯಪ್ಾರದುಭಾಯರ್ನಿರ್ಣ್ಯರ್ಯಃ..................................................................................... 124
೪. ರಾಮಾರ್ತಾರ ೀ ಅಯೀಧ್ಾ್ ಪರವ ೀಶಃ ............................................................................................ 161
೫. ಹನ್್ಮದ್ ದಶಯನ್ಮ್ ............................................................................................................... 183
೬. ಶ್ರೀರಾಮಚರಿತ ೀ ಸಮುದರತರರ್ಣನಿಶಚರ್ಯಃ ......................................................................................... 207
೭. ಹನ್್ಮತ್ ಪರತಿಯಾನ್ಮ್ .......................................................................................................... 226
೮. ಹನ್್ಮತಿ ಶ್ರೀರಾಮದಯಾದ್ಾನ್ಮ್ ............................................................................................. 241
೯. ಶ್ರೀರಾಮಚರಿತ ೀ ರಾಮಸವಧ್ಾಮಪರವ ೀಶಃ ........................................................................................ 309
೧೦. ವಾ್ಸಾರ್ತಾರಾನ್ುರ್ರ್ಣ್ಯನ್ಮ್ ................................................................................................... 349
೧೧. ಭಗರ್ದರ್ತಾರಪರತಿಜ್ಞಾ ............................................................................................................ 379
೧೨. ಪ್ಾರ್ಣಡವೀತಪತಿತಃ ...................................................................................................................... 471
೧೩. ಕಂಸರ್ಧಃ ............................................................................................................................. 521
೧೪. ಉದಾರ್ಪರತಿಯಾನ್ಮ್ .............................................................................................................. 564
೧೫. ಪ್ಾರ್ಣಡರ್ಶಸಾರಭಾ್ಸಃ ................................................................................................................ 600
೧೬. ಸೃರ್ಗಾಲರ್ಧಃ .......................................................................................................................... 620
೧೭. ಹಂಸಡಿಭಕರ್ಧಃ ..................................................................................................................... 633
೧೮. ಭೀಮಾರ್ಜುಜಯನ್ದಿಗ್ವವರ್ಜರ್ಯಃ ........................................................................................................... 714
ಪುಸತಕದ ಕುರಿತು
ವಿಜ್ಞಾಪನ
ಶ್ರೀಮನ್ಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ (ಭಾಗ-೦೧)
i. ಮ್ಲ ಸಂಸೃತ ಶ ್ಿೀಕದ ಪರಸುತತಿ
ಪ್ಾರಚಿೀನ್ ರ್ಯಾ್ಕರರ್ಣ ಶಾಕಲ್ನ್ "ಸರ್ಯತರ ಶಾಕಲ್ಸ್" ಎಂಬ ಸ್ತರದಂತ ' ರ ' ಕಾರರ್ು ಸವರದ ಮುಂದ್
ಬಂದರ , ಅದರ ಎದುರಿರುರ್ ಯಾರ್ುದ್ ೀ ರ್್ಂರ್ಜನ್ ಎರಡು ಬಾರಿ ಬರುತತದ್ . ಉದ್ಾ: ರ್ರ್ + ರ್ಯ = ರ್ರ್ಯ್ಯ.
"ಅಚ ್ೀ ರಹಾಭಾ್ಂ ದ್ ವೀ" ಎನ್ುನರ್ ಪ್ಾಣಿನಿರ್ಯ ಸ್ತರರ್ೂ ಕ್ಡಾ ಇದನ ನೀ ಹ ೀಳುತತದ್ . ಈ ಸ್ತರರ್ನ್ುನ
ಬಹುಶಃ ವಿಕಲಪವ ಂದು ಬರ್ಗ ದು ಬಹಳಷ್ುು ಸಂಸೃತ ತಜ್ಞರು ಬಳಸುರ್ುದಿಲಿ. ಆದರ ಅದು ನಿರ್ಜವಾದ ಪರಯೀಗ.
ವಾ್ಕರರ್ಣಕ ಾ ಬಹಳ ಸಮಮತವಾದ ಪರಯೀಗ. ಉದ್ಾಹರಣ ರ್ಗ ತಾತಪರ್ಯಯ ಇದಾದುಾ ತಾತಪರ್ಯ್ಯ ಆಗುತತದ್ ,
ಆಚಾರ್ಯಯ ಇದಾದುಾ ಆಚಾರ್ಯ್ಯ ಆಗುತತದ್ , ನಿರ್ಣಯರ್ಯ ಇದಾದುಾ ನಿರ್ಣ್ಯರ್ಯಃ ಆಗುತತದ್ , ಇತಾ್ದಿ. ಬನ್ನಂಜ
ರ್ಗ ್ೀವಿಂದ್ಾಚಾರ್ಯಯರ ಸಂಸೃತ ಗರಂರ್ಗಳಲ್ಲಿ ಇಷ್ುು ಸ್ಕ್ಷಮ ವಾ್ಕರರ್ಣ ವ ೈಶ್ಷ್ುಯಗಳನ್ುನ ಕಾರ್ಣುರ್ುದು ಒಂದು
ಹಬಬ. ಈ ಅಂಶರ್ನ್ುನ ಗಮನ್ದಲ್ಲಿಟುುಕ ್ಂಡು ಇಲ್ಲಿ ಸಂಸೃತ ಶ ್ಿೀಕಗಳನ್ುನ ಪರಸುತತಪಡಿಸುರ್
ಕ್ತರುಪರರ್ಯತನರ್ನ್ುನ ಮಾಡಿರುರ್ುದನ್ುನ ಓದುಗರು ಗಮನಿಸಬ ೀಕು. ಈ ಕಾರ್ಯಯದಲ್ಲಿ ನ ರವಾದ ಬನ್ನಂಜ
ಬಳಗದ ಮಿತರರಾದ ಶ್ರೀರ್ಯುತ ಪರಸಾದ್ ದಂಪತಿಗಳಿರ್ಗ ನ್ಮಮ ಕೃತಜ್ಞತ ಗಳು.
ಮ್ಲ ಸಂಸೃತ ಶ ್ಿೀಕಗಳನ್ುನ ಮತುತ ಸಂಸೃತ ವಿರ್ರಣ ರ್ಯನ್ುನ ಸಂಸೃತ ಬಲಿರ್ರು ಈ ಕ ಳಗ್ವನ್
ಕ ್ಂಡಿರ್ಯಲ್ಲಿ ಕಾರ್ಣಬಹುದು:
https://archive.org/details/MahabharathaTatparyaNirnayaVol1
https://archive.org/details/MahabharathaTatparyaNirnayaVol2
ಕನ್ನಡದಲ್ಲಿ ಒತತಕ್ಷರ ಬರ ರ್ಯುರ್ ಲ್ಲಪಿರ್್ರ್ಸ ್ರ್ಯಲ್ಲಿ ಒಂದು ತ ್ಂದರ ಇದ್ . ಉದ್ಾಹರಣ ರ್ಗ : ಕೃಷ್್ , ವಾ್ಸ,
ದತಾತತ ರೀರ್ಯ. ಇಲ್ಲಿ ಉಚಾಚರದ ಪರಕಾರ ‘ಷ್, ರ್, ತ’ ಅಧ್ಾಯಕ್ಷರಗಳು ಮತುತ ‘ರ್ಣ, ರ್ಯ, ರ’ ಪೂಣಾಯಕ್ಷರಗಳು.
ಆದರ ಕನ್ನಡದಲ್ಲಿ ಅಧ್ಾಯಕ್ಷರಗಳನ್ುನ ಇಡಿಯಾಗ್ವ ಮೀಲ್ ಬರ ರ್ಯುತ ತೀವ . ಇಡಿ ಅಕ್ಷರಗಳನ್ುನ ಒತಾತಕ್ಷ ರವಾಗ್ವ
ಮತುತ ಅಧ್ಾಯಕ್ಷರವಾಗ್ವ ಬರ ರ್ಯುತ ತೀವ . ಆದರ ತುಳು ಮತುತ ದ್ ೀರ್ನಾಗರಿ ಲ್ಲಪಿರ್ಯಲ್ಲಿ ಈ ಸಮಸ ್ ಇಲಿ. ಅಲ್ಲಿ
ಒತಾತಕ್ಷರಗಳ ಆನ್ಂತರ ಪೂಣಾಯಕ್ಷರಗಳನ್ುನ ಬರ ರ್ಯುರ್ ರ್್ರ್ಸ ್ ಇದ್ . ಉದ್ಾಹರಣ ರ್ಗ :
ಸಂಸೃತ ಭಾಷ ರ್ಯಲ್ಲಿ ಅನ್ುನಾಸಕ ಮತುತ ಅನ್ುಸಾವರಗಳ ಉಚಾಚರ ಸಪಷ್ುವಾಗ್ವರಬ ೀಕು. ಉದ್ಾಹರಣ ರ್ಗ :
‘ಪಂಚ’ ಎನ್ುನರ್ುದರ ಸರಿಯಾದ ರ್ಪ ‘ಪಞ್ಚ’ ; ಅದ್ ೀ ರಿೀತಿ ಅಂಗ->ಅಙ್ಗ, ದಂಡ->ದರ್ಣಡ, ತಂತು->ತನ್ುತ,
*********
ಇತ್ೃಗ್ರ್ಜುಃಸಾಮಾರ್ರ್ಯಪಞ್ಚರಾತ ರೀತಿಹಾಸತಃ ।
ಪುರಾಣ ೀಭ್ಃಸತಥಾsನ ್ೀಭ್ಃ ಶಾಸ ರೀಭ ್್ೀ ನಿರ್ಣಯರ್ಯಃ ಕೃತಃ ॥೧.೧೩೫॥
[ಪ್ೂರ್ಣಥಪ್ರಜ್ಞ ಎಂಬ ಚ ಲುಹ ಸರನ (ಅಚು್ರ್ತಪ್ರಜ್ಞರು ಆಚಾರ್ಯಥರಗ ಆಶರಮದಿೀಕ್ಷ ನಿೀಡಿದಾಗ ಇಟು ಹ ಸರು)
ಆನಂದತೀರ್ಥ(ಆಚಾರ್ಯಥರಗ ವ ೀದಾಂರ್ತ ಸಾಮಾರಜ್ದಲ್ಲಲ ಪ್ಟ್ಾುಭಿಷ್ ೀಕ ಮಾಡಿದಾಗ ಅಚು್ರ್ತಪ್ರಜ್ಞರು
ನಿೀಡಿದ ಹ ಸರು) ಎಂಬ ಮುನಿ, ಜಗತುಗ ಲಲ ಒಡ ರ್ಯನ್ಾದ ನ್ಾರಾರ್ಯರ್ಣನ ಅಂರ್ತರಂಗಶ್ಷ್್, ಬದರರ್ಯಲ್ಲಲ
ಅವನಿಂದಲ್ ೀ ನ್ ೀರ ಆರ್ಣತ ಪ್ಡ ದು ಈ ಗರಂರ್ವನುನ ರಚಿಸದನು]
[ಗರಂರ್ ಋರ್ಣ: ಆಚಾರ್ಯಥ ಬನನಂಜ ರ್ಯವರಂದ ಪ್ರಕಾಶ್ರ್ತವಾದ ಶ್ರೀ ಹೃಷೀಕ ೀಶತೀರ್ಥರ
ಮೂಲಪಾಠಾನುಸಾರ “ಶ್ರೀಮಹಾಭಾರರ್ತತ್ಾರ್ತಾರ್ಯಥನಿರ್ಣಥರ್ಯ”]
*********
೧. ಸರ್ಯಶಾಸರತಾತಪರ್ಯ್ಯನಿರ್ಣ್ಯರ್ಯಃ
ಓಂ ॥
ನಾರಾರ್ಯಣಾರ್ಯ ಪರಿಪೂರ್ಣ್ಯಗುಣಾರ್ಣ್ಯವಾರ್ಯ ವಿಶ ್ವೀದರ್ಯಸ್ತಿಲಯೀನಿನರ್ಯತಿಪರದ್ಾರ್ಯ ।
ಜ್ಞಾನ್ಪರದ್ಾರ್ಯ ವಿಬುಧ್ಾಸುರಸೌಖ್ದುಃಖ ಸತಾಾರಣಾರ್ಯ ವಿತತಾರ್ಯ ನ್ಮೊೀನ್ಮಸ ತೀ ॥೧.೧॥
೩೧,೧೦೪ ಸಾವರ ಕ ೂೀಟ್ಟ ಮಾನವ ವಷ್ಥಗಳು. ಇದು ಭಗವಂರ್ತನಿಗ ಆರ್ತನ ಕರ್ಣು್ ಮಿಟುಕಿಸುವ
ಸಮರ್ಯ!)
ಆ ನ್ಾರಾರ್ಯರ್ಣನು ರ್ತನನ ಹ ೂಟ್ ುರ್ಯಲ್ಲಲ ಇರುವ, ಆನಂದವ ೀ ಮೈವ ರ್ತುು ಬಂದಿರುವ ಮುಕುರನೂನ, ಆನಂದವ ೀ
ಮೈವ ರ್ತುು ಬಂದ ಸಂಸಾರದಿಂದ ಮುಕುರಾದವರನೂನ, ಧಾ್ನದಲ್ಲಲ ಇರುವವರನೂನ, ಸಂಸಾರದಲ್ಲಲದುಾ
ಹಿೀಗಿರುವವರನೂನ, ಸುಷ್ುಪ್ುರ್ಯಲ್ಲಲಯೀ ಇರುವ, ಬರಹಮನಿಂದ ಆರಂಭಿಸ ಕಲ್ಲರ್ಯ ರ್ತನಕ ಇರುವವರನೂನ
ಹಾಗೂ ಮಧ್ದಲ್ಲಲರುವವರನೂನ ಕಂಡು (ರ್ತನನ ಅಧೀನದಲ್ಲಲರುವ ಎಲ್ಾಲ ಯೀಗ್ತ್ ರ್ಯ ಜೀವರನುನ ಕಂಡು)
ಈ ರೀತ ಯೀಚನ್ ಮಾಡಿದನು:
ಬಹಳ ರ್ತರಹದ ಜೀವ ಗರ್ಣಗಳಿಗ ಸುಖ, ದುಃಖ ಹಾಗೂ ಸುಖದುಃಖಗಳ ರಡರ ಪಾರಪ್ುಗಾಗಿ ನನನ ಆಟವನುನ
ಬರ್ಯಸುವವನ್ಾಗಿ ಸೃಷು ಮಾಡುತ್ ುೀನ್ . ಈ ಸೃಷು ಬರಹಾಮಂಡದಲ್ಲಲ ನನಗ ೂಂದು ಆಟ. ಇದು ಜೀವರ
ಸಾಭಾವದ ವಶ್ಷ್ುವಾದ ಆವಷ್ಾೆರಕೂೆ ಕೂಡಾ ಸಹಾರ್ಯಕವಾಗಿದ . ಇದು ಶ್ರೀಲಕ್ಷ್ಮಿೀಗೂ ಆನಂದವನುನ
ಉಂಟುಮಾಡುವುದ ೀ ಆಗಿದ .
(ಸೃಷು ಎನುನವುದು ಭಗವಂರ್ತನಿಗ ೂಂದು ಕಿರೀಡ . ಆನಂದದಿಂದಾಡುವ ಈ ಆಟಕ ೆ ಆನಂದವ ೀ ಪ್ರಯೀಜನ.
ತ್ ೈತುರೀರ್ಯ ಉಪ್ನಿಷ್ತುನ ಈ ಮಾರ್ತು ಇದಕ ೆ ಪ್ೂರಕವಾಗಿದ : “ಕ ್ೀ ಹ ್ೀವಾನಾ್ತ್ ಕಃ ಪ್ಾರಣಾ್ತ್,
ರ್ಯದ್ ೀಷ್ ಆಕಾಶ ಆನ್ಂದ್ ್ೀ ನ್ ಸಾ್ತ್”. ಆದಾರಂದ ಆನಂದದಿಂದ ಆಡುವ ಈ ಆಟದಿಂದ ಭಗವಂರ್ತನಿಗ
ಇರ್ತರ ಯಾವುದ ೀ ಪ್ರಯೀಜನವಲಲ. ಆಟವ ೀ ಪ್ರಯೀಜನ. ಆದರ ಸೃಷುಯಿಂದ ಜೀವರಗ ಪ್ರಯೀಜನವದ .
ಸೃಷುಯಿಂದಾಗಿ ಸಾತುಿಕರು ಸುಖವನೂನ, ತ್ಾಮಸರು ದುಃಖವನೂನ , ರಾಜಸರು ಸುಖ ಹಾಗೂ ದುಃಖ
ಇವ ರಡನೂನ ಹ ೂಂದುತ್ಾುರ . ಈ ಸೃಷು ದ ೀವರು ಮರ್ತುು ಬರಹಾಮದಿ ಜೀವರ ಮಧ ್ ಇರುವ ಶ್ರಲಕ್ಷ್ಮಿೀಗೂ
ಕೂಡಾ ಆನಂದವನುನ ನಿೀಡುವಂರ್ತಹದಾಾಗಿದ . ಅದಕಾೆಗಿ ಭಗವಂರ್ತ ಸೃಷು ಮಾಡುತ್ಾುನ್ )
ಎಣ ಯಿರದ ಶಕಿು ಇರುವ ನ್ಾರಾರ್ಯರ್ಣನು ಈ ರ್ತನನ ಮೂತಥಗಳಿಂದ ಸಾವರ ವಷ್ಥಗಳ ಕಾಲ ಇದುಾ,
ರ್ತದನಂರ್ತರ ಪ್ರದು್ಮನರೂಪ್ಯಾದ ನ್ಾರಾರ್ಯರ್ಣನು ರ್ತನನ ಹ ೂಟ್ ುಯಳಗಡ ಇರುವ ಈ ಎಲ್ಾಲ ಜೀವರನುನ
ಅನಿರುದಿನಿಗಾಗಿ ಕ ೂಟುನು.
ನ್ಾರಾರ್ಯರ್ಣ, ವಾಸುದ ೀವ, ಸಂಕಷ್ಥರ್ಣ, ಪ್ರದು್ಮನ, ಅನಿರುದಿ, ಎನುನವ ಐದು ರೂಪ್ವುಳಳ ಪ್ರಮಾರ್ತಮನು
ಕ ೀಶವಾದಿ ಹನ್ ನರಡು ರೂಪ್ವುಳಳವನ್ಾದನು. ಹರ್ತುು ರೂಪ್ವುಳಳವನ್ಾದನು.
ವಶಾ ಮೊದಲ್ಾದ ಸಾವರಾರು ರೂಪ್ವುಳಳವನ್ಾದನು. ಆದರ ವಸುುರ್ತಃ ಅವನು ಒಬಬನ್ (ಏಕಃ). ರ್ತನನ ಎಲ್ಾಲ
ರೂಪ್ಗಳಲ್ಲಲರ್ಯೂ ಸಮಾನವಾದ ಗುರ್ಣ, ಸಮಾನವಾದ ಪ್ರಜ್ಞ ಇರುವವನು. ಯಾವ ದ ೂೀಷ್ವೂ ಇಲಲದ ೀ
ಹ ೂೀದರೂ, ಪ್ೂರ್ಣಥಗುರ್ಣವುಳಳವನ್ಾದರೂ, ಎಲ್ ಲಡ ಬಹಳ ರೂಪ್ವನುನ ಆ ಭಗವಂರ್ತ ತ್ ಗ ದುಕ ೂಂಡನು.
ಕಾಲದಿಂದ ಇವನಿಗ ಆದಿ ಇಲಲ. ಅವನು ದ ೀಶದಿಂದಲೂ ಗುರ್ಣದಿಂದಲೂ ಕ ೂನ್ ಇಲಲದವನು. [ಎಲ್ ಲಡ
ವಾ್ಪ್ುನ್ಾಗಿದಾಾನ್ . ಎಲ್ಾಲ ಕಾಲದಲೂಲ ಇದಾಾನ್ . ಎಲ್ಾಲ ಗುರ್ಣಗಳೂ ಅವನಿಗಿದ ] ಉರ್ತೃಷ್ುನ್ಾದ,
ಯಾವಾಗಲೂ ಇರುವ ನ್ಾರಾರ್ಯರ್ಣನಿಗ ಬ ಳವಣಿಗ ರ್ಯೂ ಇಲಲ. ಕುಗುಗವಕ ರ್ಯೂ ಇಲಲ. ಈರ್ತನಿಗ
ಸಮನ್ಾದವನು ಹಿಂದ ಆಗಲ್ಲಲಲ, ಮುಂದಾಗುವುದಿಲಲ, ಮುಂದ ರ್ಯೂ ಇರುವುದಿಲಲ. [ಇದು ಪ್ರಮಾರ್ತಮನ
ಅಸಾಧಾರರ್ಣವಾದ ಮಹಿಮ].
ಈ ಜೀವರ ಸಾರೂಪ್ವು ಇದ ೀ ಆಗಿದ . ಯಾವ ಕಾರರ್ಣದ ಸ ಯಿಂದ ಮುಕಿುರ್ಯನುನ ಪ್ಡ ದರೂ ಕೂಡಾ,
ಮೊೀಕ್ಷದಲ್ಲಲರ್ಯೂ ಕೂಡಾ ಜೀವರು ಈ ರೀತ *ತ್ಾರರ್ತಮ್ದಲ್ ಲೀ ಇರುತ್ಾುರ . ನೂರು-ಹರ್ತುು-ಸಾವರ
ಇತ್ಾ್ದಿ ಎಲ್ಾಲ ಶಬಾಗಳೂ ಕೂಡಾ ‘ಬಹಳ’ ಎನುನವ ಅರ್ಥವನುನ ಹ ೀಳುರ್ತುವ . ಇನೂನ ಹ ೀಳಬ ೀಕು ಅಂದರ
ಅವು ಆ ಸಂಖ ್ಗಿಂರ್ತ ಕಡಿಮರ್ಯನನಂರ್ತೂ ಹ ೀಳುವುದಿಲಲ. [ಉದಾಹರಣ ಗ ನ್ಾವು ‘ನೂರಾರು’ ಎನುನವ
ಪ್ದವನುನ ಉಪ್ಯೀಗಿಸುತ್ ುೀವ . ಇದರ ಅರ್ಥ ನೂರಕಿೆಂರ್ತ ಹ ಚುು ಎಷ್ುು ಬ ೀಕಾದರೂ ಆಗಬಹುದು. ಆದರ
ನೂರಕಿೆಂರ್ತ ಕ ಳಗಿನ ಸಂಖ ್ಗ ಈ ಪ್ದ ಬಳಕ ಯಾಗುವುದಿಲಲ]
[*ತ್ಾರರ್ತಮ್= ಪ್ಕ್ಷಪಾರ್ತ(partiality) ಎನುನವ ರ್ತಪ್ುಾ ಅರ್ಥ ಇಂದು ಬಳಕ ರ್ಯಲ್ಲಲದ . ಆದರ ತ್ಾರರ್ತಮ್ ಎಂದರ
hierarchy ಎಂದಷ್ ುೀ ಅರ್ಥ].
ಇಲ್ಲಲ ಎಲ್ಾಲ ಶಾಸರಗಳ ಮಾರ್ತನೂನ ಕೂಡಾ ಆಚಾರ್ಯಥರು ಚಿಂತಸುವಂತ್ ಮಾಡಿದಾಾರ . ಓಂ ಆಭಾಸ ಏರ್
ಚ ಓಂ ॥ ಬರಹಮಸ್ತರ ೨.೩.೫೦॥ . ಬರಹಮಸೂರ್ತರದ ಈ ಸಾಲು ಜೀವನು ಪ್ರಮಾರ್ತಮನ ಪ್ರತಬಿಂಬ ಎನುನವ
ಮಾರ್ತನುನ ಹ ೀಳಿದರ , ಓಂ ಪೃರ್ಗುಪದ್ ೀಶಾತ್ ಓಂ ॥ ೨.೩.೨೮ ॥. ಎನುನವ ಬರಹಮಸೂರ್ತರದ ಮಾರ್ತು ಜೀವನು
ಪ್ರಮಾರ್ತಮನಿಂದ ಭಿನನನ್ಾಗಿದಾಾನ್ ಎಂದು ಎಲ್ಾಲ ಉಪ್ನಿಷ್ರ್ತುುಗಳು ಅನುಶಾಸನ ಮಾಡಿವ ಎನುನರ್ತುದ .
ಓಂ ರ್ಜಗದ್ಾವಯಪ್ಾರರ್ರ್ಜಯಮ್ ಓಂ ॥ಬರಹಮಸ್ತರ ೪.೪.೧೭॥ ಮುಕುರಗ ಜಗತುನ ವ್ವಹಾರ ವಜ್ಥ. ಅವರು
ಸೃಷು-ಸ್ತ-ಪ್ರಳರ್ಯ ಇತ್ಾ್ದಿ ಜಗದಾಾಾಪಾರದಲ್ಲಲ ರ್ತಮಮನುನ ತ್ ೂಡಗಿಸಕ ೂಳುಳವಂತಲಲ. ವ ೀದವಾ್ಸರ
ಬರಹಮ ಸೂರ್ತರದ ಈ ಮಾರ್ತನುನ ಆಚಾರ್ಯಥರು ಅರ್ಥರ್ತಃ ವಾ್ಖಾ್ನ ಮಾಡಿ ಮುಕತಸ್ ನಾಸತ ರ್ಜಗತ ್ೀ
ವಿಷ್ಯೀ ತು ಶಕ್ತತಃ’ ಎಂದು ವವರಸದಾಾರ .
‘ಮಾತಾರಪರ ್ೀsಸ ನ್ತು ತ ೀsಶುನರ್ತ ೀ ಮಹಿತವಮ್’ ಎನುನವ ಆಚಾರ್ಯಥರ ಮಾತನ ಭಾವ ‘ಪರ ್ೀ
ಮಾತರಯಾ ತನಾವ ರ್ೃಧ್ಾನ್ ನ್ ತ ೀ ಮಹಿತವಮಾನ್ವಶುನರ್ಂತಿ’ ಎನುನವ ಋಗ ಾೀದವಾಣಿರ್ಯನುನ (೭.೯೯.೧)
ನ್ ನಪ್ಸುರ್ತುದ . ಇದು ಏನನುನ ಹ ೀಳುರ್ತುದ ಅಂದರ : ‘ದ ೀವರು ನಮಮ ಪ್ರಜ್ಞ ಯಿಂದಲೂ ಮುಟುಲ್ಾಗದವನು
ಮರ್ತುು ನಮಮ ದ ೀಹದಿಂದಲೂ ಮುಟುಲ್ಾಗದವನು’ ಎಂದು. ಈ ಎರಡರಂದಲೂ ಆಚ ಇರುವ ಭಗವಂರ್ತನ
ಮಹಿಮರ್ಯನುನ ಯಾರೂ ಕೂಡಾ ವಾ್ಪ್ಸಲ್ಾರರು ಎಂದು ಆಚಾರ್ಯಥರು ಅನುವಾದಿಸದಾಾರ .
‘ಷಾಡುಗರ್ಣ್ವಿಗರಹ’ ‘ಸುಪೂರ್ಣಯಗುಣ ೈಕದ್ ೀಹಃ’ . ಇದು ಪ್ಂಚರಾರ್ತರದ ‘ಜತಂ ತ ೀ ಪುಂಡರಿೀಕಾಕ್ಷ
ಪೂರ್ಣಯಷಾಡುಗರ್ಣ್ವಿಗರಹ’ ಎನುನವ ಮಾರ್ತನುನ ಹ ೀಳುರ್ತುದ . ಆರು ವಗರಹವ ೀ ಮೈವ ರ್ತುು ಬಂದವನು ಆ
ಭಗವಂರ್ತ. ಗುರ್ಣಗಳ ೀ ದ ೀವರು ಹ ೂರರ್ತು ಗುರ್ಣ ಬ ೀರ ದ ೀವರು ಬ ೀರ ಅಲಲ. ಅದರಂದಾಗಿಯೀ ಅನ್ಾದಿ-
ಅನಂರ್ತ ಕಾಲದಲ್ಲಲರ್ಯೂ ಕೂಡಾ ದ ೀವರು ಗುರ್ಣಪ್ೂರ್ಣಥ, ಆನಂದಪ್ೂರ್ಣಥ. ಈ ರೀತ ಯಾರು ಉಪಾಸನ್
ಮಾಡುತ್ಾುರ ಅವರಗ ಆನಂದ ಪಾರಪ್ು ಆಗುರ್ತುದ ಎನುನತ್ಾುರ ಶಾಸರಕಾರರು. ಗುರ್ಣಗಳ ೀ
ಈ ಭೂಮಿರ್ಯಲ್ಲಲರುವ ಗುರ್ಣ, ರೂಪ್, ಸೌಭಾಗ್, ಆನಂದ, ಸೌಂದರ್ಯಥ, ಜ್ಞಾನ, ಹಿೀಗ ಸಮಸು ಶ ರೀಷ್ಠ
ಗುರ್ಣಗಳ ಲಲವೂ ಮೂಲರ್ತಃ ಪ್ರಮಾರ್ತಮನಿಂದ ಬಂದಿರುವುದು. ತ್ಾರರ್ತಮ್ದಲ್ಲಲ ನಮಗಿಂರ್ತ ಮೀಲ್ಲನವರು
ಹ ಚುು ಗುರ್ಣಗಳನುನ ಹ ೂಂದಿರುತ್ಾುರ . ಅವರಗಿಂರ್ತ ಹಿರರ್ಯರು ಅವರಗಿಂರ್ತ ಇನೂನ ಹ ಚಿುನ ಗುರ್ಣಗಳನುನ
ಹ ೂದಿರುತ್ಾುರ . ಹಿೀಗ ಎಲ್ಾಲ ಗುರ್ಣಗಳ ಮೂಲವನುನ ಹುಡುಕಿಕ ೂಂಡು ಹ ೂೀದರ ಇದ ಲಲವೂ
ಪ್ರಮಾರ್ತಮನಿಂದ ಬಂದಿದುಾ ಎನುನವುದು ತಳಿರ್ಯುರ್ತುದ .
‘ನ ೈವ ೈಕ ಏರ್ ಪುರುಷ್ಃ ಪುರುಷ ್ೀತತಮೊೀsಸಾವ ೀಕಃ ಕುತಃ ಸ ಪುರುಷ ್ೀ’ ‘ರ್ಯತ ಏರ್ ಜಾತಾ್ ।
‘ಅತಾ್ಯತ್ ಶುರತ ೀಶಚ ಗುರ್ಣತ ್ೀ ನಿರ್ಜರ್ಪತಶಚ ‘ನಿತಾ್ನ್್ ಏರ್ ಕರ್ಮಸತ ಸ ಇತ್ಪಿ ಸಾ್ತ್’ ॥೧.೨೮॥
ಹುಟ್ಟುಸದವ ಎಂದರ್ಥ. ಅವನು ರ್ತಂದ ಗ ನಮಸಾೆರ ಮಾಡಿ, ಅವರಂದ ಅನುಜ್ಞ ರ್ಯನುನ ಪ್ಡ ದು, ‘ಯಾಗ
ಮಾಡುತ್ ುೀನ್ ’ ಎಂದು ದಿೀಕ್ಷ್ಮರ್ತನ್ಾಗಬ ೀಕು ಎನುನವುದು ತ್ಾರ್ತಾರ್ಯಥ. ಇವಷ್ುು ನ್ಾವು ನಮಮ ಪ್ರಜ್ಞ ರ್ಯನುನ
ಸರ್ತ್ದ ಹಾದಿರ್ಯಲ್ಲಲ ಹ ೀಗ ಕ ೂಂಡ ೂರ್ಯ್ಬ ೀಕು ಎನುನವುದರ ನಿದಶಥನ. ಗರಂರ್ವನುನ ಓದುವಾಗ ನ್ಾವು ಎಷ್ುು
ಜಾಗರೂಕರಾಗಿರಬ ೀಕು ಎನುನವುದರ ಒಂದು ಹ ೀಳಿಕ .
ನಮಗ ಪ್ುರಾರ್ಣ ಮಹಾಭಾರರ್ತ ಇತ್ಾ್ದಿ ಗರಂರ್ಗಳಲೂಲ ಕೂಡಾ ಭಗವಂರ್ತನ ಅವತ್ಾರದ ವವರಣ ರ್ಯಲ್ಲಲ
ದ ೂೀಷ್ ಇದಾಂತ್ ಕಂಡು ಬರುರ್ತುದ . ಅಂರ್ತಹ ಸಂದಭಥದಲ್ಲಲ ಏನನುನ ಗರಹಿಸಬ ೀಕು ? ಪ್ುರಾರ್ಣಗಳನುನ ಹ ೀಗ
ಅರ್ಥಮಾಡಿಕ ೂಳಳಬ ೀಕು? ಇತ್ಾ್ದಿ ಪ್ರಶ ನಗಳಿಗ ಆಚಾರ್ಯಥರು ಇಲ್ಲಲ ಉರ್ತುರ ನಿೀಡಿದಾಾರ .
ನ್ಾರಾರ್ಯರ್ಣನು ರ್ತನನ ಅವತ್ಾರ ರೂಪ್ದಲ್ಲಲ[ರಾಮಾವತ್ಾರ ಮೊದಲ್ಾದ ಅವತ್ಾರಗಳಲ್ಲಲ] ಮನುಷ್್ರಂತ್
ನಟ್ಟಸ ಏನನುನ ತ್ ೂೀರಸುತ್ಾುನ್ ೂೀ, ಅದೂ ಕೂಡಾ ದ ೈರ್ತ್ರ ಮೊೀಹಕಾೆಗಿ. ಯಾವ ಕಾರರ್ಣದಿಂದಲೂ
ಕೂಡಾ ನ್ಾರಾರ್ಯರ್ಣನಿಗ ದ ೂೀಷ್ವ ಂಬುದು ಇಲಲ.
ಯಾವ-ಯಾವ ರೀತ ಭಗವಂರ್ತ ದ ೈರ್ತ್ರನುನ ಮೊೀಹಗ ೂಳಿಸುತ್ಾುನ್ ಎನುನವುದನುನ ಆಚಾರ್ಯಥರು ಇಲ್ಲಲ
ಸಂಕ್ಷ್ಮಪ್ುವಾಗಿ ವವರಸದಾಾರ :
ಅಜ್ಞಾನಿರ್ಯಂತ್ ಕಾಣಿಸುವುದು [ಉದಾಹರಣ ಗ : ಶ್ರೀರಾಮಚಂದರ ‘ನ್ಾನ್ಾ್ರು’ ಎಂದು ದ ೀವತ್ ಗಳನುನ
ಕ ೀಳಿರುವುದು], ಪ್ರಮಾದದಿಂದ ತಳಿರ್ಯದ ೀ ಏನ್ ೂೀ ಮಾಡಿಬಿಟ್ ು ಅನುನವ ರೀತರ್ಯಲ್ಲಲ
ತ್ ೂೀರಸಕ ೂಳುಳವುದು, ರ್ಯುದಿದಲ್ಲಲ ಪ ಟುುಬಿದಾಂತ್ ತ್ ೂೀರಸಕ ೂಳುಳವುದು, [ಉದಾಹರಣ ಗ :
ಮಹಾಭಾರರ್ತರ್ಯುದಿದಲ್ಲಲ ಭಿೀಷ್ಾಮಚಾರ್ಯಥರ ಬಾರ್ಣದಿಂದ ಭಗವಂರ್ತನ ಮೈರ್ಯಲ್ಲಲ ರಕು ಬಂದಂತ್
ಕಾರ್ಣುವುದು], ರ್ತಂದ -ತ್ಾಯಿರ್ಯರ ಸಂಸಗಥದಲ್ಲಲ ಒಂಬರ್ತುು ತಂಗಳು ಗಭಥವಾಸ ಮಾಡಿ ಹುಟ್ಟುದಂತ್
ತ್ ೂೀರುವುದು[ಉದಾಹರಣ ಗ : ಶ್ರೀರಾಮ-ಶ್ರೀಕೃಷ್ಾ್ವತ್ಾರ] ದ ೀಹತ್ಾ್ಗ ಮಾಡಿದಂತ್
ಅವನಿಗ ಯಾವ ದ ೂೀಷ್ವೂ ಕೂಡಾ ಇಲಲ. ಈ ನ್ಾರಾರ್ಯರ್ಣನು ಎಲ್ಾಲ ಗುರ್ಣಗಳಿಂದ ರ್ತುಂಬಿದಾಾನಷ್ ು. ಎಲ್ಾಲ
ಜೀವರ ದ ೀಹದಲ್ಲಲ ಅಂರ್ತಯಾಥಮಿಯಾಗಿರುವ ರೂಪ್ದಲ್ಲಲರ್ಯೂ, ಪಾರದುಭಾಥವದಲ್ಲಲರ್ಯೂ ಪ್ರಮಾರ್ತಮನಿಗ
ಭ ೀದವಲಲ.
“ನ್ಾನು ಜನರಗ ಮೊೀಹವನುನ ಸೃಷುಸುತ್ ುೀನ್ . ಯಾವ ನನನ ನಡವಳಿಕ ರ್ಯು ಎಲ್ಾಲ ಜನರನುನ ದಾರ
ರ್ತಪ್ಾಸುರ್ತುದ ೂೀ, ಆ ರೀತಯಾದ ನಡವಳಿಕ ರ್ಯನುನ ನ್ಾನು ಮಾಡುತ್ ುೀನ್ . ಎಲ್ ೈ ಮಹಾಬಾಹುವಾದ
ರುದರನ್ ೀ, ನಿೀನೂ ಕೂಡಾ ಮೊೀಹಶಾಸರಗಳನುನ ಮಾಡಿಸು ಮರ್ತುು ಮಾಡು. [ಭಗವಂರ್ತನ ಇಚ ೆರ್ಯಂತ್
ಸದಾಶ್ವ ಪಾಶುಪ್ತ್ಾಗಮನಕ ೆ ಮೂಲಪ ರೀರಕನ್ಾದ. ಅವನ ಶ್ಷ್್ರಾದ ದಧೀಚಿ, ವಾಮದ ೀವ
ಮೊದಲ್ಾದವರ ಲಲರೂ ಕೂಡಾ ರುದರನ ಆಜ್ಞ ರ್ಯನುನ ಶ್ರಸಾ ವಹಿಸ ಆ ರೀತರ್ಯ ಮೊೀಹಶಾಸರಗಳನುನ
ಏಕ ಂದರ ರ್ತನನ ಮಗನ್ಾದ ಸೆಂದನಿಗಾಗಿಯೀ ಹ ೀಳಿರುವುದು ಎನುನವ ಧವನಿ ಇದ . ಇನುನ ಪ್ರಸಂಗ: ಒಳ ಳರ್ಯ
ವಷ್ರ್ಯ ಹ ೀಳಬ ೀಕು ಅಂರ್ತಲ್ ೀ ಕುಳಿತರುವುದು. ಹಾಗಾಗಿ ಇದು ಹಾಸ್ಕಥ ಮೊದಲ್ಾದವುಗಳಲಲ
ಎನುನವುದೂ ತಳಿರ್ಯುರ್ತುದ ].
ಸಾೆಂಧ ಪ್ುರಾರ್ಣ ಶ್ವನನುನ ಪ್ರತಪಾದನ್ ಮಾಡುವ ಶಾಸರ. ಶ್ವ ಶಾಸರದಲ್ಲಲರ್ಯೂ ಕೂಡಾ ಯಾವುದು ವಷ್ು್
ಶಾಸರಕ ೆ ಸಮಮರ್ತವಾಗಿರುರ್ತುದ ೂೀ ಅದನುನ ಸಾೀಕರಸಬ ೀಕು.
ಶ್ವ ಹ ೀಳುತ್ಾುನ್ : “ನ್ಾರಾರ್ಯರ್ಣ ಒಬಬನ್ ೀ ಸವೀಥರ್ತುಮನು. ಆ ಪ್ರಮಾರ್ತಮನ ಜ್ಞಾನವ ೀ ಮೊೀಕ್ಷಕ ೆ
ಸಾಧನವಾಗಿದ . ಇದು ಶಾಸರಗಳ ನಿರ್ಣಥರ್ಯವಾಗಿದ . ಇದನುನ ಬಿಟುು ಉಳಿದದ ಾಲಲವೂ ಮೊೀಹನಕಾೆಗಿಯೀ
ಇದ ರ್ಯಷ್ ುೀ” ಎಂದು.
ಮೊೀಹಕಾೆಗಿ ಏನ್ ಲ್ಾಲ ಶಾಸರದಲ್ಲಲ ಹ ೀಳಲಾಟ್ಟುದ ಎನುನವ ಒಂದು ಪ್ಟ್ಟುರ್ಯನ್ ನೀ ಶ್ವ ನಿೀಡಿದಾಾನ್ . ಅದರ
ಪ್ರಕಾರ (೧). ಜ್ಞಾನವನುನ ಹ ೂರರ್ತುಪ್ಡಿಸ ಮುಕಿು ಇದ ಎಂದು ಎಲ್ಾಲದರೂ ಹ ೀಳಿದಾರ ಅದು ಆ ಶಾಸರದ
ಮೊೀಹನ. (೨). ನನಗ (ಸದಾಶ್ವನಿಗ ) ನ್ಾರಾರ್ಯರ್ಣನಿಂದ ಸಮರ್ತಾವನುನ ಎಲ್ಾಲದರೂ ಹ ೀಳಿದರ ಅದು
ಮೊೀಹಕಾೆಗಿ. (೩). ಪ್ುರ್ಣ್ತೀರ್ಥದಲ್ಲಲ ಸಾನನ ಮಾಡಿದರ ಜ್ಞಾನ ಬರುರ್ತುದ ಎನುನವ ಕ ಲವಂದು
ಮಾರ್ತುಗಳಿವ . ಅದ ಲಲವೂ ಮೊೀಹಕಾೆಗಿ. [ಗುರು ಮುಖ ೀನವ ೀ ಜ್ಞಾನ ಪ್ಡ ರ್ಯಬ ೀಕು]. (೪). ನನಗ (ಶ್ವನಿಗ )
ನ್ಾರಾರ್ಯರ್ಣನಿಂದ ಆದಿಕ್ವನುನ ಎಲ್ಾಲದರೂ ಹ ೀಳಿದಾರ ಅದ ಲಲವೂ ಮೊೀಹನಕಾೆಗಿ. (೫). ನ್ಾನು-ಬರಹಮ-ವಷ್ು್
ಈ ಮೂರರಲ್ಲಲ ಅಭ ೀದವನುನ ಹ ೀಳಿದರ , (೬) ಪ್ರಮಾರ್ತಮನಿಂದ ಮುಕುರಗ ಅಭ ೀದ ಹ ೀಳಿದರ , ಇವ ೀ
ಮೊದಲ್ಾದ ಎಲಲವೂ ದುಜಥನರು ದಾರ ರ್ತಪ್ಾಲ್ ಂದ ೀ ಹ ೀಳಲಾಡುರ್ತುದ . ಮೊೀಹ ಬಿಟುು ಬ ೀರ ಉದ ಾೀಶವ ೀ
ಇದಕಿೆರುವುದಿಲಲ ಎನುನತ್ಾುನ್ ಶ್ವ. ಇಲ್ಲಲ ಸದಾಶ್ವ ಸೆಂದನನುನ ‘ಪ್ುತ್ಾರ’ ಎಂದು ಸಂಬ ೂೀಧನ್
ಮಾಡುತುರುವುದನುನ ಕಾರ್ಣುತ್ ುೀವ . ಆ ಪ್ುತ್ಾರ’ ಎನುನವ ಸಂಬ ೂೀಧನ್ ರ್ಯಲ್ಲಲ ದಾರ ರ್ತಪ್ಾಬ ೀಡ ಎಂದು
ಕಾಳಜಯಿಂದ ಹ ೀಳುತುರುವುದು ಎದುಾ ಕಾರ್ಣುರ್ತುದ . ಅದರಂದಾಗಿ, ಪ್ುರಾರ್ಣದಲ್ಲಲರುವ ಈ ಮಾರ್ತನುನ
ತ್ ಗ ದುಕ ೂಂಡರ ಇದು ಪ್ರಬಲ. ಇದು ಉಳಿದದ ಾಲಲವನೂನ ಕೂಡಾ ಮಿೀರ ನಿಲುಲರ್ತುದ .
[ಶ ೈವ ಪ್ುರಾರ್ಣದಲ್ಲಲ ಪ್ರಮಾರ್ತಮ ಸವೀಥರ್ತುಮ ಎಂದ ೀನ್ ೂೀ ಇದ , ಆದರ ವಷ್ು್ ಪ್ುರಾರ್ಣದಲ್ಲಲ ಶ್ವ ಶ ರೀಷ್ಠ
ಅಂತ್ ೀನ್ಾದರೂ ಹ ೀಳಿದಿಾದಾರ ? ಈ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ಉರ್ತುರ ನಿೀಡಿದಾಾರ ].
ಇದು ಋಗ ಾೀದದ ೭ನ್ ೀ ಮಂಡಲದ ೪೭ನ್ ರ್ಯ ಸೂಕುದ ಐದನ್ ರ್ಯ ಋಕ್. ಈ ವ ೀದವಾಕ್ದ ಸಂಕ್ಷ್ಮಪ್ು ಅರ್ಥ
ಹಿೀಗಿದ : “ಬ ೀಡಿದಾನುನ ನಿೀಡುವ, ಎಲಲರ ಅಂರ್ತಯಾಥಮಿಯಾಗಿರುವ, ಎಲಲರಗೂ ಇಷ್ುನ್ಾಗಿರುವ
ನ್ಾರಾರ್ಯರ್ಣನನುನ, ಹವಸುನಿಂದ ಒಡಗೂಡಿ ಪ್ೂಜಸದ ರುದರನು, ರುದರ ಪ್ದವರ್ಯ ವ ೈಭವವನುನ ಪ್ಡ ದನು.
ಹಿೀಗ ಯೀ ಅಶ್ಾನಿೀ ದ ೀವತ್ ಗಳೂ ಕೂಡಾ ಸಮೃದಿವಾಗಿರುವ ರ್ತಮಮ ಪ್ದವರ್ಯನುನ ಪ್ಡ ದರು”.
ಇಲ್ಲಲ ಸಾಷ್ುವಾಗಿ ಹ ೀಳಿದಾಾರ : ಸದಾಶ್ವನು ಪ್ರಮಾರ್ತಮನ ಅನುಗರಹದಿಂದ ರ್ತನನ ರುದರಪ್ದವರ್ಯನುನ ಪ್ಡ ದ
ಎಂದು.
ಸುುಹಿ ಶುರರ್ತಂ ಗರ್ತಥಸದಂ ...ಎನುನವುದು ಋಗ ಾೀದದ ಎರಡನ್ ೀ ಮಂಡಲದ, ೩೩ನ್ ರ್ಯ ಸೂಕುದ, ೧೧ನ್ ರ್ಯ
ಋಕ್. ಅದು ರುದಾರಂರ್ತಯಾಥಮಿಯಾಗಿರುವ ನರಸಂಹನನುನ ಸ ೂುೀರ್ತರ ಮಾಡರ್ತಕೆಂರ್ತಹ ಮಂರ್ತರ. “ಆ
ನರಸಂಹನನುನ ಸ ೂುೀರ್ತರ ಮಾಡು” ಎಂದು ರುದರದ ೀವ ರ್ತನಗ ತ್ಾನ್ ೀ ಹ ೀಳಿಕ ೂಳುಳತುರುವ ಮಾತದು. “ಎಲ್ಾಲ
ವ ೀದಗಳಲ್ಲಲ ಪ್ರಸದಿನ್ಾದ, ಯಾವಾಗಲೂ ರ್ಯುವಕನ್ಾಗಿಯೀ ಇರುವ, ವರ್ಯಸಾುಗದ, ರುದರನ
ಅಂರ್ತಯಾಥಮಿಯಾಗಿರುವ, ಪ್ರಳರ್ಯ ಕಾಲದಲ್ಲಲ ಎಲಲರನೂನ ಕೂಡಾ ಸಂಹರಸುವ,
ಮೃಗರೂಪ್ಯಾಗಿರುವ(ಸಂಹದ ಮೊೀರ ರ್ಯುಳಳ), ಅಂರ್ತಯಾಥಮಿಯಾಗಿರುವವನನುನ ಓ ರುದರನ್ ೀ, ಸ ೂುೀರ್ತರ
ಮಾಡು” ಎಂದು ರುದರದ ೀವರು ಹ ೀಳಿಕ ೂಂಡಿದಾಾರ .
ಇದರಂದ ನ್ಾರಾರ್ಯರ್ಣನ ಸವೀಥರ್ತುಮರ್ತಾ ಸಾಷ್ುವಾಗಿ ತಳಿರ್ಯುರ್ತುದ ಮರ್ತುು ನರಸಂಹ ಅಂರ್ತಗಥರ್ತ ಶ್ವನ
ಮೀಲ್ಲನ ಭಕಿುರ್ಯೂ ಹ ಚುುರ್ತುದ .
ರ್ಯಂ ಕಾಮಯೀ... ಎನುನವುದು ಅಂಭೃಣಿೀ ಸೂಕು(೫). ಋಗ ಾೀದದಲ್ಲಲ ಹರ್ತುನ್ ೀ ಮಂಡಲ, ೧೨೫ನ್ ರ್ಯ ಸೂಕು,
೫ನ್ ರ್ಯ ಋಕ್. ಅರ್ವಥವ ೀದದಲ್ಲಲ ನ್ಾಲೆನ್ ರ್ಯ ಕಾಂಡ, ೩೦ನ್ ರ್ಯ ಸೂಕು, ೩ನ್ ರ್ಯ ಋಕ್. ಇದರ ಅರ್ಥ
ಹಿೀಗಿದ : ಯಾರನುನ ಬರ್ಯಸುತ್ ುೀನ್ ೂೀ ಅವನನುನ ರುದರನನ್ಾನಗಿ ಮಾಡುತ್ ುೀನ್ . ಯಾರನುನ ಬರ್ಯಸುತ್ ುೀನ್ ೂೀ
ಅವನನುನ ಬರಹಮನನ್ಾನಗಿ ಮಾಡುತ್ ುೀನ್ . ಯಾರನುನ ಋಷರ್ಯನ್ಾನಗಿ ಮಾಡಲು ಬರ್ಯಸುತ್ ುೀನ್ ೂೀ ಅವನನುನ
ಋಷರ್ಯನ್ಾನಗಿ, ಯಾರನುನ ಜ್ಞಾನಿರ್ಯನ್ಾನಗಿ ಮಾಡಲು ಬರ್ಯಸುತ್ ುೀನ್ ೂೀ ಅವನನುನ ಜ್ಞಾನಿರ್ಯನ್ಾನಗಿ
ಮಾಡುತ್ ುೀನ್ . ಎಂದು ಲಕ್ಷ್ಮಿೀದ ೀವ ಹ ೀಳಿಕ ೂಳುಳತ್ಾುಳ . ಇದರಂದ ಶ್ರೀಲಕ್ಷ್ಮಿ ಬರಹಮ-ರುದಾರದಿ ಸಮಸು
ಜೀವರಗಿಂರ್ತ ತ್ಾರರ್ತಮ್ದಲ್ಲಲ ಹಿರರ್ಯಳಾಗಿದಾಾಳ ಎನುನವುದು ಸಾಷ್ುವಾಗಿ ತಳಿರ್ಯುರ್ತುದ .
ಇದು ತ್ ೈತುರ ೀರ್ಯ ಉಪ್ನಿಷ್ತುನ ಮಾತ್ಾಗಿದ [೨.೧.೧.]. “ಯಾರು ಹೃದರ್ಯದ ಒಳಗಡ ಇರುವ, ದ ೂಡಡ
ಆಕಾಶದಲ್ಲಲರುವ ರ್ತರ್ತುಿವನುನ ತಳಿದಿದಾಾರ ೂೀ, ಅವರು ರ್ತಮಮಲ್ಾಲ ಬರ್ಯಕ ಗಳನುನ ಸವಥಜ್ಞನ್ಾದ
ನ್ಾರಾರ್ಯರ್ಣನ ಜ ೂತ್ ಭ ೂೀಗಿಸುತ್ಾುರ ”. ಉಪ್ನಿಷ್ತುನ ಈ ಮಾರ್ತು ಮುಕಿುರ್ಯಲ್ಲಲರ್ಯೂ ಇರುವ ಭ ೀದವನುನ
ಸೂಚಿಸುರ್ತುದ . [ಜೀವ ಭಗವಂರ್ತನ್ ೀ ಆಗುವುದಿಲಲ ಆದರ ಆರ್ತ ರ್ತನನ ಯೀಗ್ತ್ ಗನುಗುರ್ಣವಾದ
ತ್ಾರರ್ತಮ್ದಲ್ಲಲ ಭಗವಂರ್ತನ ಜ ೂತ್ ಗಿರುತ್ಾುನ್ ]
ಈ ಜಗರ್ತುು ಸುಳುಳ ಎಂದು ಹ ೀಳುವವರದಾಾರ . ಆ ರೀತ ಏಕ ಹ ೀಳುತ್ಾುರ ಎಂದರ : ಜೀವ ಮರ್ತುು ಪ್ರಮಾರ್ತಮ
ಏಕ ಎಂದಾಗ ಇಬಬರೂ ಕೂಡಾ ಗುರ್ಣಹಿೀನರಾಗಬ ೀಕು. ಭ ೀದ ಎನುನವುದು ಹುಟುುವುದು ಗುರ್ಣಭ ೀದದಿಂದಲ್ ೀ.
ಹಿೀಗಾಗಿ ಗುರ್ಣವ ೀ ಸುಳುಳ ಎಂದಾದಾಗ ಮಾರ್ತರ ಇಬಬರ ನಡುವ ಅಭ ೀದ ಸಾಧ್. ಈ ಅಭಿಪಾರರ್ಯ
ಇಟುುಕ ೂಂಡು ಜಗತುನಲ್ಲಲರುವ ಎಲ್ಾಲ ಗುರ್ಣಗಳನೂನ ಸುಳುಳ ಎಂದು ಹ ೀಳಿ, ಇಡಿೀ ಜಗತ್ ುೀ ಸುಳುಳ ಎಂದು
ಹ ೀಳುತ್ಾುರ . ಆದರ ಇದು ವ ೀದಕ ೆ ಸಮಮರ್ತವಾದುದಲಲ ಎನುನವುದನುನ ವ ೀದದಲ್ ಲೀ ಸಾಷ್ುವಾಗಿ ಹಿೀಗ
ಹ ೀಳಿದಾಾರ :
ಪ್ರ ಘಾ ನಾಸ್ ಮಹತ್ ೂೀ..... ಎನುನವ ಈ ಮಾರ್ತು ಋಗ ಾೀದದ ಎರಡನ್ ೀ ಮಂಡಲದ ಹದಿನ್ ೈದನ್ ೀ ಸೂಕು
(ಗೃರ್ತುಮದ ಮಂಡಲ). ಇಲ್ಲಲ ಪ್ರಮಾರ್ತಮನನುನ ಕುರತ್ಾಗಿ ಹ ೀಳುವಾಗ “ಈ ಗುರ್ಣಪ್ೂರ್ಣಥನ್ಾದ ಭಗವಂರ್ತನ
ಉರ್ತೃಷ್ುವಾದ, ಸರ್ತ್ಭೂರ್ತವಾಗಿರುವ ಕ ಲಸಗಳನುನ ಹ ೀಳುತ್ ುೀನ್ ” ಎಂದಿದ .
ಸರ್ತ್ಮೀನಮನು... ಎನುನವ ಸಾಲು ಋಗ ಾೀದದಲ್ಲಲ ನ್ಾಲೆನ್ ರ್ಯ ಮಂಡಲದಲ್ಲಲ ಹದಿನ್ ೀಳನ್ ರ್ಯ ಸೂಕುದಲ್ಲಲ
ಐದನ್ ರ್ಯ ಋಕ್. ಇಲ್ಲಲ ಹ ೀಳುವಂತ್ : “ಈ ನ್ಾರಾರ್ಯರ್ಣನನುನ ಪ್ರಪ್ಂಚದಲ್ಲಲ ಸರ್ತ್ ಎಂದು ಹ ೀಳುತ್ಾು ರ . ಈ
ಜಗರ್ತುು ಸ ೂುೀರ್ತರ ಮಾಡುವ, ಕಿರೀಡಾದಿ ಗುರ್ಣ ವಶ್ಷ್ುನ್ಾದ ನ್ಾರಾರ್ಯರ್ಣನ ಕಾಣಿಕ ಎಂದು ತಳಿರ್ಯುವ
ಸಜಜನರು, ಈ ಜಗತುನಲ್ಲಲ ರ್ತಮಮ ಕರ್ತಥವ್ಕ ೆ ಅನುಕೂಲವಾಗಿ ಇದುಾ ಸರ್ತ್ರ್ತಾವನುನ ಅನುಭವಸುತ್ಾುರ ”.
ಇದು ಪ್ರಪ್ಂಚ ಮಿರ್್ ಅಲಲ ಎನುನವುದನುನ ಸಾಷ್ುಪ್ಡಿಸುರ್ತುದ .
ರ್ಯಚಿುಕ ೀರ್ತ ಸರ್ತ್ಮಿತ್ ......ಇದು ಋಗ ಾೀದದ ಹರ್ತುನ್ ೀ ಮಂಡಲದ ೫೫ನ್ ರ್ಯ ಸೂಕು, ೬ನ್ ರ್ಯ ಋಕ್. ಅಲ್ಲಲ
ಈ ರೀತ ಇದ : ಪ್ರಮಾರ್ತಮನು ಯಾವುದನುನ ಸೃಷುಮಾಡಿದನ್ ೂೀ ಅದು ಸರ್ತ್ವ ೀ ಆಗಿದ . ಅದು ವ್ರ್ಥ ಅಲಲ.
[ದ ೀವರು ಮಾಡಿದ ಈ ಪ್ರಪ್ಂಚ ವ್ರ್ಥ ಅಲಲ. ದ ೀವರು ಮಾಡಿದುಾ ಸುಳುಳ ಅಂತ್ಾದರ ಇದು
ವ್ರ್ಥವಾಗುರ್ತುದ .]
ಅರ್ತ್ಂರ್ತ ಬರ್ಯಸಬ ೀಕಾದ ಸಂಪ್ತುದು. [ಸಂಪ್ತುನ ಮೂಲ ಎನಿಸಕ ೂಂಡಿರುವ ಭೂಮಿ, ಬಂಗಾರ
ಇವುಗಳ ಲಲವುದರ ಮೀಲ್ ಎಲಲರಗೂ ಆಸ ಇರುರ್ತುದ . ಅದರಂದಾಗಿ ಈ ಜಗರ್ತುು ಎಲಲರ ಬರ್ಯಕ ಗ
ವಷ್ರ್ಯವಾಗಿರುವ ಸಂಪ್ರ್ತುು]. “ಅದನುನ ಗ ದಿಾದಾಾನ್ ಮರ್ತುು ಇಂದರನಿಗ ಕ ೂಟ್ಟುದಾಾನ್ ” ಎಂದು ವಾಮನ
ಅವತ್ಾರದ ಚಿಂರ್ತನ್ ಯಂದಿಗ ಇಲ್ಲಲ ಹ ೀಳಲ್ಾಗಿದ . [ಬಲ್ಲಯಿಂದ ವಾಮನ ಭೂಮಿರ್ಯನುನ ದಾನವಾಗಿ
ಸಾೀಕರಸದ. ಸರ್ತ್ವಲಲದಾನುನ ದಾನವಾಗಿ ಪ್ಡ ರ್ಯಲ್ಾಗದು]
ಸರ್ತ್ಃ ಸ ೂೀ ಅಸ್ ಮಹಿಮಾ .....ಋಗ ಾೀದದ ಮೂರನ್ ೀ ಮಂಡಲ ೩ನ್ ರ್ಯ ಸೂಕು ೪ನ್ ರ್ಯ ಋಕ್. “ಈ
ಪ್ರಮಾರ್ತಮನ ಮಹಿಮರ್ಯು ಸರ್ತ್ವ ೀ ಆಗಿದ . ಬಾರಹಮರ್ಣರ ಲಲ ಸ ೀರದಾಗ ರ್ಯಜ್ಞಗಳಲ್ಲಲ ಆನಂದಕರವಾದ
ಪ್ರಮಾರ್ತಮನ ಮಹಿಮರ್ಯನುನ ಹ ೀಳುತ್ ುೀನ್ ” ಎನುನವ ಮಾರ್ತು ಇಲ್ಲಲ ಬಂದಿದ . ಇದು ಒಬಬ ಋಷ ರ್ತನನನ್ ನೀ
ಕುರರ್ತು ಮಾಡಿಕ ೂಳುಳವ ‘ಸಾಗರ್ತ’. (ಭಾವವೃರ್ತು ಸೂಕು). ವ ೀದಗಳಲ್ಲಲ ಇಂರ್ತಹ ಎಷ್ ೂುೀ ಸಾಗರ್ತಗಳಿವ . ಋಷ
ರ್ತನನನುನ ಕುರರ್ತು ತ್ಾನ್ ೀ ಹ ೀಳಿಕ ೂಳುಳತ್ಾುನ್ . ರ್ತನನ ಒಳಗಡ ಇರುವ ಪ್ರಮಾರ್ತಮನನುನ ಕುರರ್ತು ತ್ಾನು
ಸ ೂುೀರ್ತರ ಮಾಡಿಕ ೂಳುಳತ್ಾುನ್ . ಎಲ್ ೈ ವರೂಪ್ನ್ ೀ, ನಿರ್ತ್ವಾದ ಮಾರ್ತುಗಳಿಂದ ಸ ೂುೀರ್ತರ ಮಾಡು(ವಾಚಾ
ವರೂಪ್ ನಿರ್ತ್ಃ) ಎಂದು ಋಷ ಹ ೀಳಿಕ ೂಂಡಿದಾಾನ್ .
ಇಲ್ಲಲ ಹರರ್ಯ ಗುರ್ಣಗಳೂ ಸರ್ತ್, ಈ ಪ್ರಪ್ಂಚವೂ ಸರ್ತ್ ಎನುನವ ಮಾರ್ತನುನ ದೃಢವಾಗಿ ಹ ೀಳಲ್ಾಗಿದ .
ಪ್ರಮಾರ್ತಮನ ಗುರ್ಣಗಳು ಸರ್ತ್ವ ೀ ಆಗಿದ . ಜೀವ ಹಾಗೂ ಈಶಾರರ ಭ ೀದವು ನಿರ್ತ್ವಾಗಿದ . ಜೀವರಲ್ಲಲರುವ
ಪ್ರಸಾರ ಭ ೀದವೂ ನಿರ್ತ್ವಾಗಿದ . ನ್ಾವು ಕಾರ್ಣುತುರುವ ಮರ್ಣು್-ನಿೀರು-ಬ ಂಕಿ- ಗಾಳಿ-ಆಕಾಶಗಳಿಂದ
ರ್ತುಂಬಿರುವ ಜಗರ್ತುು ಸರ್ತ್ವ ೀ ಆಗಿದ .
ನ್ಾರಾರ್ಯರ್ಣನ ರೂಪ್ಗಳಲ್ಲಲ ಇರುವ ಭ ೀದವು ಸರ್ತ್ವಲಲ. ಉಳಿದ ಯಾವುದೂ ಕೂಡಾ ಅಸರ್ತ್ವಲಲ, ಅದು
ಸರ್ತ್ವ ೀ. ಈ ಕ ಳಗಿನ ಐದು ಭ ೀದಗಳಿಂದ ಕೂಡಿರುವ ಜಗತುನ ಪ್ರವಾಹ ಏನಿದ ಯೀ, ಅದು ಸರ್ತ್ವಾಗಿದ .
(೧). ಜೀವ ಹಾಗೂ ಪ್ರಮಾರ್ತಮರಗ ಭ ೀದವದ . (೨). ಜೀವರಲ್ಲಲ ಪ್ರಸಾರ ಭ ೀದವದ . (೩). ಜಡ ಹಾಗೂ
ನ್ಾರಾರ್ಯರ್ಣನಿಗ ಭ ೀದವದ . (೪). ಜಡ-ಜಡಗಳಲ್ಲಲ ಭ ೀದವದ . (೫). ಜಡ ಹಾಗೂ ಜೀವರಲ್ಲಲ ಭ ೀದವದ .
ಇವ ೀ ಆ ಐದು ಭ ೀದಗಳು. ಈ ಭ ೀದಗಳು ನಿರ್ತ್ವಾದವುಗಳು. ಇಂದು-ನಿನ್ ನ-ನ್ಾಳ ಎಂದಿಲಲದ , ಎಲ್ಾಲ
ಅವಸ ್ಗಳಲ್ಲಲರ್ಯೂ ಇದು ನಿರ್ತ್ವ ೀ. ಮುಕುರಾದಾಗಲೂ ಕೂಡಾ ಈ ಐದು ಭ ೀದಗಳು ನ್ಾಶವಾಗುವುದಿಲಲ.
ತ್ಾರರ್ತಮ್ವೂ ಕೂಡಾ ನ್ಾಶವಾಗುವುದಿಲಲ.
‘ಸೃಷುರಕ್ಾಹೃತಿಜ್ಞಾನ್ನಿರ್ಯತ್ಜ್ಞಾನ್ಬನ್ಾನಾನ್ ।
‘ಮೊೀಕ್ಷಂ ಚ ವಿಷ್ು್ತಸ ತವೀರ್ ಜ್ಞಾತಾವ ಮುಕ್ತತನ್ನಯಚಾನ್್ಥಾ ॥೧.೮೩॥
ಈ ಪ್ರಪ್ಂಚದ ಸೃಷು, ಪಾಲನ್ , ಜ್ಞಾನ , ನಿರ್ಯಮನ , ಬಂಧನ, ಇವುಗಳ ಲಲವೂ ಕೂಡಾ ಆ ನ್ಾರಾರ್ಯರ್ಣನಿಂದ
ಎಂದು ತಳಿದ ೀ ಮುಕಿುರ್ಯು. ಬ ೀರ ರೀತಯಾಗಿ ಇಲಲ.
ಪ್ರಮಾರ್ತಮನು ದ ೂಡಡವನು ಎನುನವ ಜ್ಞಾನ ಗಟ್ಟುಯಾಗಿ ಇರಬ ೀಕು. ಎಲಲಕಿೆಂರ್ತ ಮಿಗಿಲ್ಾಗಿ ದ ೀವರಲ್ಲಲ ಸ ನೀಹ-
ಪ್ರೀತ ಇರಬ ೀಕು. ಇವ ರಡು ಸ ೀರದರ ಅದು ಭಕಿುಯಾಗುರ್ತುದ . ಭಕಿುಯಿಂದಲ್ ೀ ಮುಕಿುರ್ಯು. ಬ ೀರ
ರೀತಯಾಗಿ ಇಲಲ.
[ಭಕಿು ಇಲಲದ ೀ ಹ ೂೀದರೂ ಕೂಡಾ ದ ೀವರು ಮುಕಿು ಕ ೂಡುತ್ಾುನ್ , ದ ಾೀಷ್ದಿಂದ ಮುಕಿು, ಇತ್ಾ್ದಿಯಾದ ಅನ್ ೀಕ
ರ್ತಪ್ುಾ ವಾದಗಳು ಬಂದಿದಾವು. ಅದಕಾೆಗಿ ಆಚಾರ್ಯಥರು ಇಲ್ಲಲ ‘ಮೊೀಕ್ಷಮಾಗಥದಲ್ಲಲ ಭಕಿುರ್ಯ ಮಹರ್ತಾ ಏನು’
ಎನುನವುದನುನ ಸಾಷ್ುಪ್ಡಿಸುತ್ಾು, ಭಕಿು ಅಲಲದ ೀ ಮುಕಿುಗ ಇನ್ಾನಾವುದೂ ಸಾಧನ ಅಲ್ಾಲ ಎನುನವ ಮಾರ್ತನುನ
ಹ ೀಳಿದಾಾರ ]
[ಮೀಲ್ಲನ ವವರಣ ರ್ಯನುನ ನ್ ೂೀಡಿದಾಗ ಭಕಿು ಎಲಲರಗೂ ಏಕ ಇರುವುದಿಲಲ ಎನುನವ ಪ್ರಶ ನ ಬರುರ್ತುದ . ಈ
ಪ್ರಶ ನಗ ಆಚಾರ್ಯಥರ ೀ ಉರ್ತುರ ನಿೀಡಿದಾಾರ ]
ದ ೀವತ್ ಗಳು, ಮನುಷ್್ರು ಮರ್ತುು ದಾನವರು ಎಂದು ಜೀವರಲ್ಲಲ ಮೂರು ವಧ. ದ ೀವತ್ ಗಳು ಮರ್ತುು
ಮನುಷ್್ರಲ್ಲಲ ಉರ್ತುಮರು ಮುಕಿು ಯೀಗ್ರಾಗಿರುತ್ಾುರ . [ಮನುಷ್್ರಲ್ಲಲ ಉರ್ತುಮ ಮನುಷ್್, ಮಧ್ಮ
ಮನುಷ್್ ಮರ್ತುು ಅಧಮ ಮನುಷ್್ ಎಂದು ಮೂರು ವಧ. ಇವರಲ್ಲಲ ಉರ್ತುಮ ಮನುಷ್್ ದ ೀವತ್ ಗಳಂತ್ ಮೊೀಕ್ಷ
ಯೀಗ್ರಾಗಿರುತ್ಾುರ ]
ಮಧ್ಮ ಮನುಷ್್ರು ಸಂಸಾರಕ ೆ, ಮನುಷ್ಾ್ಧಮರು ನರಕಕ ೆ ಮರ್ತುು ದಾನವರು ರ್ತಮಸುನಲ್ ಲೀ ಇರುತ್ಾುರ .
ಇವಷ್ುು ಜೀವನದಲ್ಲಲ ನ್ಾವು ಅನಿವಾರ್ಯಥವಾಗಿ ತಳಿದುಕ ೂಳಳಬ ೀಕಾದ ಸಂಗತ.
[ಮೂರು ರ್ತರಹದ ಜೀವರಲ್ಲಲ ಮುಕಿುಯೀಗ್ರು ಭಕಿು ಮಾಡುತ್ಾುರ . ಮುಕಿುಯೀಗ್ರಲಲದವರು
ಪ್ರಮಾರ್ತಮನನುನ ದ ಾೀಷ್ ಮಾಡುತ್ಾುರ . ಮಧ್ಮರು ಪ್ರಮಾರ್ತಮನನುನ ಒಮೊಮಮಮ ಪ್ರೀತಸುತ್ಾುರ ,
ಒಮೊಮಮಮ ದ ಾೀಷಸುತ್ಾುರ . ಈ ಹಿನ್ ನಲ್ ರ್ಯಲ್ಲಲ ಮಹಾಭಾರರ್ತವನುನ ನ್ಾವು ನ್ ೂೀಡಿದರ , ಅಲ್ಲಲ
ಇದಕೆನುಗುರ್ಣವಾದ ಪಾರ್ತರಗಳನುನ ಕಾರ್ಣುತ್ ುೀವ . ಅಲ್ಲಲ ದುಯೀಥಧನ್ಾದಿಗಳು ದ ಾೀಷ್ವನ್ ನೀ ಮಾಡಿದರ ,
ಪಾಂಡವಾದಿಗಳು ಭಕಿುರ್ಯನ್ ನೀ ಮಾಡುತ್ಾುರ . ಇದಲಲದ ಎರಡೂ ಕಡ ಮನಸುು ತ್ ೂಯಾಾಡುತು ರುವವರನೂನ
ನ್ಾವಲ್ಲಲ ನ್ ೂೀಡುತ್ ುೀವ . ಈ ತರವಧ ಜೀವ ಸಂಗದ ಚಿಂರ್ತನ್ ರ್ಯನುನ ಇಟುುಕ ೂಂಡು ನ್ ೂೀಡಿದಾಗ
ಮುಕಿುಗ ಒಮಮ ಹ ೂೀದರ ಮತ್ ು ಹಿಂದ ಬರುವ ಪ್ರಶ ನ ಇಲಲ. ಹಾಗ ೀ, ಅಂಧಂರ್ತಮಸುಗ ಹ ೂೀದರ ವಾಪಾಸು
ಬರುವುದಿಲಲ. ಇವ ರಡರಂದಲೂ ಹಿಂತರುಗಿ ಬರಲು ಆಗುವುದ ೀ ಇಲಲ. ದ ೀವತ್ ಗಳಿಗ ನರಕವಾಗಲ್ಲೀ,
ಅಂಧಂರ್ತಮಸಾುಗಲ್ಲೀ ಇಲಲ.
ಅಸುರರಾದವರಗ ಮುಕಿು ಇಲಲ. ಈ ರ್ತನಕ ಆಗಿಲಲ, ಮುಂದ ರ್ಯೂ ಆಗುವುದಿಲಲ. ಯಾವುದ ೀ ಕಾರರ್ಣದಿಂದಲೂ
ಆಗುವುದಿಲಲ(ಎಂದ ಂದಿಗೂ). ಮಧ್ಮ ಮನುಷ್್ರಗ ಅಂಧಂರ್ತಮಸೂು ಆಗುವುದಿಲಲ, ಸುಖರೂಪ್ವಾಗಿರುವ
ಮೊೀಕ್ಷವೂ ಲಭಿಸುವುದಿಲಲ.
ಅಸುರರಗ ಅಂಧನುಮಸುು ಕಟ್ಟುಟು ಬುತು. ಯಾವಾಗ ಒಬಬ ಅಸುರ ಜ್ಞಾನಿರ್ಯ ಸಮುಮಖದಲ್ಲಲರ್ಯೂ ಕೂಡಾ
ಪ್ರಮಾರ್ತಮನ ಜ್ಞಾನವನುನ ತ್ ಗ ದುಕ ೂಳುಳವುದ ೀ ಇಲಲವೀ, ಆಗ ಅವನಿಗ ಅಂಧನುಮಸುು
ಪಾರಪ್ುಯಾಗುರ್ತುದ .[ಉದಾಹರಣ ಗ : ದುಯೀಥಧನ. ಸಾರ್ಯಂ ಶ್ರೀಕೃಷ್್ ಬಂದು ಹ ೀಳಿದರೂ ಆರ್ತ ಕ ೀಳಲ್ಲಲಲ,
ವ ೀದವಾ್ಸರು ಬಂದು ಹ ೀಳಿದರೂ ಕ ೀಳಲ್ಲಲಲ, ಧೃರ್ತರಾಷ್ರ ಹ ೀಳಿದರೂ ಕ ೀಳಲ್ಲಲಲ. ಇಂರ್ತವರಗ
ಅಂಧನುಮಸುು ಪಾರಪ್ುಯಾಗುರ್ತುದ ].
ಮನುಷ್್ರಂದ ಹಿಡಿದು ಬರಹಮನ ರ್ತನಕ ಅವರವರಗ ಎಷ್ ುಷ್ುು ಗುರ್ಣಗಳಿಂದ ಉಪಾಸನ್ ಮಾಡಲ್ಲಕ ೆ
ಸಾಧ್ವೀ ಅಷ್ುಷ್ುು ಗುರ್ಣಗಳಿಂದ ಉಪಾಸನ್ ಮಾಡಬ ೀಕು.
ಮಹಾಭಾರರ್ತಕ ೆ ಬರಹಮದ ೀವರು ಮುಖ್ ಅಧಕಾರ ಎಂದು ಈ ಹಿಂದ ನ್ ೂೀಡಿದ ಾೀವ . ಇಂರ್ತಹ ಬರಹಮದ ೀವರು
ಯಾರು? ಯಾರು ಈ ಪ್ದವರ್ಯನುನ ಪ್ಡ ರ್ಯಬಹುದು? ಎಂದರ : ಬರಹಮ ಪ್ದವಗ ಯೀಗ್ವಾಗಿರುವ ಒಂದು
ಗರ್ಣ ಇದ . ಅದನುನ ಋಜುಗರ್ಣ ಎಂದು ಕರ ರ್ಯುತ್ಾುರ . ಆ ಪ್ದವರ್ಯ ಯೀಗ್ತ್ ಇರವವರ ೀ ಬ ೀರ . ಅವರು
ಮಾರ್ತರ ಆ ಪ್ದವರ್ಯನುನ ಹ ೂಂದುತ್ಾುರ . ಆ ಯೀಗ್ತ್ ಇಲಲದವರು ಎಷ್ ುೀ ಪ್ರರ್ಯರ್ತನಪ್ಟುರೂ ಕೂಡಾ ಆ
ಸಾ್ನವನುನ ಹ ೂಂದಲು ಸಾಧ್ವಲಲ. ಈ ರೀತ ಬರಹಮಪ್ದವಗ ಮಾರ್ತರ ಅಲಲ, ಪ್ರತಯಬಬ ದ ೀವತ್ ರ್ಯ
ಪ್ದವಗೂ ಆಯಾ ಪ್ದವಗ ಯೀಗ್ರಾದ ಜೀವಗಳ ಸಮೂಹವ ೀ ಬ ೀರ ಇರುರ್ತುದ . ಉದಾಹರಣ ಗ :
ಸದಾಶ್ವನ್ಾಗಲು ಯೀಗ್ನ್ಾಗಿರುವ ಜೀವರ ಗರ್ಣ ಪ್ರತ್ ್ೀಕವಾಗಿರುರ್ತುದ . ಗರುಡಪ್ದವಗ
ಯೀಗ್ರಾಗಿರುವ ಜೀವರ ಸಮೂಹ ಪ್ರತ್ ್ೀಕ. ಅವರ ಲಲ ಆಯಾ ಪ್ದವಗ ಬಂದು, ಆಯಾ ಸಾಧನ್ ಗಳನುನ
ಮಾಡಿ, ಪ್ರಮಾರ್ತಮನ ಸ ೀವ ರ್ಯನುನ ಸಲ್ಲಲಸ, ಮುಕುರಾಗುತ್ಾುರ .
ಆದಾರಂದ ಜೀವರಲ್ಲಲ ತ್ಾರರ್ತಮ್(hierarchy) ಇದ ಾೀ ಇದ . ನಿೀವು ಏನ್ ೀ ಮಾಡಿದರೂ ತ್ಾರರ್ತಮ್ವನುನ
ಅಲಲಗಳ ರ್ಯುವುದಾಗಲ್ಲೀ, ಮುರರ್ಯುವುದಾಗಲ್ಲೀ ಸಾಧ್ವಲಲ. ಅದು ಸಾಭಾವ. ಆ ಸಾಭಾವವನುನ ಬದಲ್ಲಸಲು
ಸಾಧ್ವ ೀ ಇಲಲ.
ಯಾವುದ ೀ ಒಬಬ ಜೀವನು ರ್ತನಗ ಯೀಗ್ ಅಲಲದಾನುನ ಬರ್ಯಸದರ ನಿಶುರ್ಯವಾಗಿ ಬಿೀಳುತ್ಾುನ್ . ಇದರಲ್ಲಲ
ಯಾವುದ ೀ ಸಂಶರ್ಯವಲಲ. ಆ ಕಾರರ್ಣದಿಂದ ಅವರವರ ಯೀಗ್ತ್ ಗನುಗುರ್ಣವಾಗಿ ನ್ಾರಾರ್ಯರ್ಣನು
ಸ ೀವ್ನ್ಾಗಿದಾಾನ್ . ಹಿೀಗಾಗಿ “ನಮನಮಮ ಗುರ್ಣಕ ೆ ಅನುಸಾರವಾಗಿ, ನಮಮನಮಮ ಯೀಗ್ತ್ ಗ
ಅನುಗುರ್ಣವಾಗಿ ದ ೀವರನುನ ಪ್ರೀತಸುತ್ ುೀನ್ , ಭಕಿು ಮಾಡುತ್ ುೀನ್ ” ಎನುನವ ಸಂಕಲಾ ನಮಮಲ್ಲಲರಬ ೀಕು.
[ಇದು ಇಡಿೀ ಮಹಾಭಾರರ್ತ ರಾಮಾರ್ಯರ್ಣಗಳಲೂಲ ಗ ೂೀಚರವಾಗುರ್ತುದ . ಉದಾಹರಣ ಗ ‘ಶಂಭೂಕ’. ಅವನು
ರ್ತಪ್ಸುನ್ಾನಚರಸದುಾ ಪಾವಥತರ್ಯನುನ ಕುರರ್ತು. ಉದ ಾೀಶ: ರುದರ ಪ್ದವ ಪ್ಡ ರ್ಯುವುದು. [ಅಥಾಥತ್ ತ್ಾನು
ಪಾವಥತರ್ಯ ಗಂಡನ್ಾಗಬ ೀಕು ಎಂಬ ಬರ್ಯಕ !]. ಇದು ಎಂರ್ತಹ ದ ೂರೀಹ? ಅವನಿಗ ಅಯೀಗ್ವಾದ
ಪ್ದವರ್ಯ ಬರ್ಯಕ . ಅದರಂದಾಗಿ ಶ್ರೀರಾಮನಿಂದ ಆರ್ತ ಮರರ್ಣಹ ೂಂದಿದ. ಹಿೀಗಾಗಿ
ಯೀಗ್ತ್ ಗನುಗುರ್ಣವಾಗಿ ಸ ೀವ ರ್ಯನುನ ಮಾಡಬ ೀಕು. ”ನನನ ಯೀಗ್ತ್ ಗ ಅನುಸಾರವಾದ ಕಮಥಗಳನುನ
ಮಾಡಿಸು” ಎಂದು ದ ೀವರಲ್ಲಲ ಶರಣಾದರ ನಮಮ ಯೀಗ್ತ್ ರ್ಯ ಅರವು ನಮಗಾಗಿ, ಮೊೀಕ್ಷದ ಮಾಗಥ
ಗ ೂೀಚರವಾಗುರ್ತುದ . ಇದನುನ ಬಿಟುು ಯೀಗ್ವಲಲದಾನುನ ಬರ್ಯಸದರ ನಮಮ ಪಾಡೂ ಶಂಭೂಕನ ಪಾಡ ೀ
ಆಗುರ್ತುದ ].
ದಾನ, ತೀರ್ಥಸಾನನ, ರ್ತಪ್ಸುು, ರ್ಯಜ್ಞ ಇತ್ಾ್ದಿ ಎಲಲವೂ ಪ್ರಮಾರ್ತಮನ ಭಕಿುಗ ಪೀಷ್ಕವಾಗಿ ಮುಕಿುರ್ಯನುನ
ಕ ೂಡುರ್ತುವ ಯೀ ವನಃ ಅನ್ತ್ಾ ಅಲಲ. ಭಕಿುಯೀ ಮೂಲರ್ತಃ ಮುಕಿುಗ ಮಾಗಥ. ಉದಾಹರಣ ಗ : ದಾನ
ಮಾಡಿದರ ಶಾಸರ ಓದುವ ಒಳ ಳ ಬುದಿಿ ಬರುರ್ತುದ . ತೀರ್ಥ ಕ್ಷ ೀರ್ತರ ಮೊದಲ್ಾದವುಗಳಲ್ಲಲ ಸಾನನ ಮಾಡಿದರ
ಪಾಪ್ ಪ್ರಹಾರವಾಗಿ ಜ್ಞಾನವನುನ ಪ್ಡ ದುಕ ೂಳುಳವ ಯೀಗ್ತ್ ಉಂಟ್ಾಗುರ್ತುದ . ಜಪ್ ಮಾಡಿದರ ಪಾಪ್
ನ್ಾಶವಾಗಿ ಜ್ಞಾನವನುನ ಪ್ಡ ರ್ಯುವ ಪ್ುರ್ಣ್ ಬರುರ್ತುದ . ರ್ಯಜ್ಞವೂ ಕೂಡಾ ಜ್ಞಾನ-ಭಕಿುಗ ಪ್ೂರಕ. ಹಿೀಗ
ಇವ ಲಲವೂ ಕೂಡಾ ಪ್ರಮಾರ್ತಮನ ಭಕಿುಗ ಅಂಗಗಳು. “ಭಕಿುಸ ುಿೀಕಾ ವಮುಕುಯೀ” ಎನುನವ ಭವಷ್್ತ್ ಪ್ವಥದ
ವಚನ ಪ್ರಮಾರ್ತಮನ ಭಕಿುಯಿಂದಲ್ ೀ ಮುಕಿು ಎನುನವುದನುನ ಸಾಷ್ುವಾಗಿ ಹ ೀಳುರ್ತುದ .
ಇದು ಋಗ ಾೀದದ ೬ನ್ ೀ ಮಂಡಲದ ೪೭ನ್ ರ್ಯ ಸೂಕುದ ೧೬ನ್ ರ್ಯ ಋಕ್. ಇಲ್ಲಲ ಹ ೀಳುತ್ಾುರ : “ಓ
ನರಸಂಹನ್ ೀ, ನಿೀನು ಅರ್ತ್ಂರ್ತ ಉಗರರಾಗಿರುವ ರಾಕ್ಷಸರನುನ ನಿಗರಹಿಸುತ್ಾು, ಉಳಿದವರನುನ ಮೀಲಕ ೆ
ಅಸುರರ ಗ ಳ ರ್ತನವನುನ ಭಗವಂರ್ತ ಎಂದ ಂದಿಗೂ ನಿರಾಕರಸುತ್ಾುನ್ . ಆದರ ಆರ್ತ ರ್ತನನ ಭಕುರ ೂಡನ್
ಗ ಳ ರ್ತನವನುನ ಹ ೂಂದುತ್ಾುನ್ . ಈ ಎರಡರ ಅನುಭವ ಇಲಲದವರನುನ ಪ್ಕೆಕ ೆ ಇಡುವ ಶ್ರೀಹರ, ಅವರಗ
ಸುಖ ಹಾಗೂ ದುಃಖಗಳನುನ ಹ ೂಂದಿಸುತ್ಾು ಹಳ ರ್ಯ ಕಾಲಗಳನುನ ಕಳ ರ್ಯುತ್ಾುನ್ *.
[ *ಹಳ ರ್ಯ ಕಾಲಗಳನುನ ಕಳ ರ್ಯುತ್ಾುನ್ : ಇದ ೂಂದು ವಶ್ಷ್ುವಾದ ಪ್ರಯೀಗ. ನ್ಾಳ ರ್ಯನುನ ಮುಂದ
ಕಳ ರ್ಯುತ್ಾುನ್ ಎನುನವುದು ಭೂರ್ತಕಾಲವನುನ ಭವಷ್್ತುನಲ್ಲಲ ಪ್ರಯೀಗಿಸ ಹ ೀಳಿರುವ ಮಾರ್ತು. ವ ೀದದಲ್ಲಲ
ಯಾರಗ ಪ್ರಮಾರ್ತಮನಲ್ಲಲ ಉರ್ತೃಷ್ುವಾದ ಭಕಿು ಇರುರ್ತುದ ೂೀ, ಹಾಗ ಯೀ, ಗುರುಗಳಲ್ಲಲ ಅವರ ಯೀಗ್ತ್ ಗ
ಅನುಗುರ್ಣವಾಗಿ ಗೌರವ ಇರುರ್ತುದ ೂೀ, ಅಂರ್ತವರಗ ಮಹಾಭಾರರ್ತದಲ್ಲಲ ನ್ ೀರವಾಗಿ ಹ ೀಳದ ಅರ್ಥಗಳೂ
ಕೂಡಾ ಹ ೂಳ ರ್ಯುರ್ತುವ . ಮಹಾಭಾರರ್ತದ ಪ್ರತಯಂದು ಅರ್ಥವನುನ ಒಬಬರಂದ ವವರಸಲು ಸಾಧ್ವಲಲ.
ಅರ್ಥದ ಮಾಗಥದಶಥನವನನಷ್ ುೀ ಕ ೂಡಲು ಸಾಧ್.
[ಆಚಾರ್ಯಥರ ಕಾಲದಲ್ಲಲ ಭಕಿು ಎನುನವುದಕ ೆ ಸರಯಾದ ವವರಣ , ವಾ್ಖಾ್ನ ಇರಲ್ಲಲಲ. ಏಕ ಂದರ ಆ
ಕಾಲದಲ್ಲಲ ಭಕಿುಮಾಗಥ ಮೂಢರಗ ಮರ್ತುು ಜ್ಞಾನಮಾಗಥ ಬುದಿಿವಂರ್ತರಗ ಎನುನವ ರ್ತಪ್ುಾ ತಳುವಳಿಕ
ಪ್ರಚಲ್ಲರ್ತವಾಗಿರ್ತುು. ‘ಅಜುಥನ ದಡಡನ್ಾಗಿದಾ, ಅದಕಾೆಗಿ ಕೃಷ್್ ‘ನನನನುನ ಭಕಿು ಮಾಡು’ ಎಂದು ಹ ೀಳಿದ’,
ಇತ್ಾ್ದಿ ಅಸಂಬದಿ ತಳುವಳಿಕ ಆಗ ಚಾಲ್ಲುರ್ಯಲ್ಲಲರ್ತುು. ಇನುನ ಜ್ಞಾನಮಾಗಥ ಎಂದರ - ದ ೀವರು ಮರ್ತುು ನ್ಾನು
ಒಂದ ೀ ಎಂದು ತಳಿದುಕ ೂಳುಳವುದು! ಈ ರೀತ ತಳುವಳಿಕ ಹ ೂಂದಿದವನು ಮೊೀಕ್ಷವನುನ ಪ್ಡ ರ್ಯುತ್ಾುನ್ ...,
ಇತ್ಾ್ದಿಯಾದ ಮೊೀಹಕ ಚಿಂರ್ತನ್ ಜನರಲ್ಲಲರ್ತುು. ಇಷ್ ುೀ ಅಲಲದ ೀ ಭಕಿು ಮಾಡಿ ಎಂದು ಹ ೀಳಿದವರೂ ಕೂಡಾ
ಭಕಿುರ್ಯ ಉರ್ತೃಷ್ು ಸಾರೂಪ್ವನುನ ನಿಷ್ೆಷ್ ಥ ಮಾಡುತುರಲ್ಲಲಲ. ಏಕ ಂದರ ಅವರಗ ಭಕಿು ಎನುನವುದು ಎಲ್ಲಲರ್ಯ
ರ್ತನಕ ಎನುನವ ಕಲಾನ್ ಇರಲ್ಲಲಲ. ಈ ಎಲ್ಾಲ ಕ ೂರತ್ ಗಳನುನ ಆಚಾರ್ಯಥರು ನಿೀಗಿಸುವುದನುನ ಮುಂದಿನ
ಶ ್ಲೀಕಗಳಲ್ಲಲ ಕಾರ್ಣುತ್ ುೀವ ].
ಈ ಹಿಂದ ಹ ೀಳಿದಂತ್ ದಾನ, ರ್ಯಜ್ಞ, ರ್ತಪ್ಸುು, ತೀರ್ಥಸಾನನ, ಯಾತ್ ರ, ಇವುಗಳ ಲಲವೂ ಕೂಡಾ ಭಕಿು
ಮಾಡಲ್ಲಕಾೆಗಿ ಇರುವಂರ್ತಹದುಾ. [ಉದಾಹರಣ ಗ : ಭಗವದಭಕಿುಗ ಯಾತ್ ರ ಪ್ೂರಕ. ನ್ಾವು ಬ ೀರ ಊರಗ
ಯಾತ್ ರ ಹ ೂೀದಾಗ ಅಲ್ಲಲರುವ ವ ೈಚಿರ್ತರಾ, ಅಲ್ಲಲರುವ ಜನ, ಅಲ್ಲಲರುವ ಭೌಗ ೂೀಳಿಕ ಪ್ರಸರ, ಅಲ್ಲಲ ಆಗುವ
ಅಚುರ, ಇವುಗಳನ್ ನಲ್ಾಲ ನ್ ೂೀಡಿ, “ಇದನುನ ಸೃಷು ಮಾಡಿದ ದ ೀವರು ಎಷ್ುು ದ ೂಡಡವನು, ಇಂರ್ತಹ
ಪ್ರಮಾರ್ತಮನ ಬಗ ಗ ತಳಿರ್ಯಬ ೀಕು” ಎನುನವ ಅಭಿಲ್ಾಷ್ ಬ ಳ ದು ಭಗವದಭಕಿು ಹುಟುುವಂತ್ಾಗುರ್ತುದ .].
ಅದರಂದಾಗಿ ಸದಾಚಾರ-ಸರ್ತೆಮಥ ಅಂರ್ತ ಏನ್ ಲ್ಾಲ ಹ ೀಳಿದಾಾರ , ಅವುಗಳ ಲಲವೂ ಭಕಿುಗಾಗಿಯೀ
ಇರುವಂರ್ತಹದುಾ. ಭಕಿು ಇರುವುದು ಮೊೀಕ್ಷಕಾೆಗಿ. ಮುಕುರಾದವರ ಭಕಿು ಆನಂದ ಸಾರೂಪ್ವಾಗಿರುರ್ತುದ .
“ಜ್ಞಾನಪ್ೂವಥಕವಾಗಿ ‘ಪ್ರಮಾರ್ತಮ ಉರ್ತೃಷ್ು’ ಎನುನವ ಸ ನೀಹ ಏನಿದ , ಅದು ಭಕಿು ಎನಿಸುರ್ತುದ ” ಎನುನರ್ತುದ
ವ ೀದ. ಇವ ೀ ಮೊದಲ್ಾದ ವ ೀದ ವಚನಗಳು ಸಾಧನ್ ಅನುನವುದು ಯಾವ ರೀತರ್ಯಲ್ಲಲ ಇರುರ್ತುದ
ಎನುನವುದನುನ ವವರಸುರ್ತುವ . ಮುಕಿುರ್ಯಲೂಲ ಕೂಡಾ ಭಕಿು ಇರುರ್ತುದ . ಅದರಂದಾಗಿಯೀ ರ್ಗಾರ್ಯತರಂ ತ ್ವೀ
ರ್ಗಾರ್ಯತಿ ಶಕವರಿೀಷ್ು(ಋರ್ಗ ವೀದ, ೧೦.೭೧.೧೧) ಎನುನವ ವ ೀದದ ಮಾರ್ತು ಸಂಗರ್ತ ಆಗುರ್ತುದ . ಇನುನ
ತ್ ೈತುರೀರ್ಯ ಉಪ್ನಿಷ್ತುನಲ್ಲಲ ಬರಹಮದ ೀವರು ಹ ೀಳಿಕ ೂಂಡಿರುವಂತ್ ಹಾವು ಹಾವು ಹಾವು
ಅಹಮನನಮಹಮನನಮಹಾಮನನಮ್ । ಅಹಮನ್ಾನದಃ...(ಭೃಗುವಲ್ಲಲ, ಹರ್ತುನ್ ೀ ಅನುವಾಕ). “ನ್ಾನು
ಅನನನ್ಾಗಿದ ಾೀನ್ , ಅನ್ಾನದನ್ಾಗಿದ ಾೀನ್ , ಪ್ರಮಾರ್ತಮನ ಅನುಗರಹದಿಂದ ಆನಂದಪ್ೂರ್ಣಥನ್ಾಗಿದ ಾೀನ್ ” ಎಂದು
ಬರಹಮದ ೀವರು ಹ ೀಳುವುದನುನ ಉಪ್ನಿಷ್ರ್ತುು ಉಲ್ ಲೀಖಿಸದ . ಈ ಎಲ್ಾಲ ಸಂಗತಗಳೂ ಕೂಡಾ ಜೀವರು ಹಾಗೂ
ಪ್ರಮಾರ್ತಮ ಬ ೀರ , ಭಕಿು ಎನುನವುದು ಜೀವರ ಸಾರೂಪ್, ಮುಕಿು ಎನುನವುದು ಆ ಸಾರೂಪ್ದ ಅನ್ಾವರರ್ಣ
ಎನುನವುದನುನ ತಳಿಸುರ್ತುದ . ಧಮಥದ ಜ ೂತ್ ಗ ಇಡಿೀ ಮಹಾಭಾರರ್ತ ಇದನ್ ನೀ ಹ ೀಳುರ್ತುದ .
ಭಗವಂರ್ತ ನಮಮ ಕಣಿ್ಗ ಕಾರ್ಣುವುದಿಲಲ. ಹಿೀಗಿರುವಾಗ ಆರ್ತನಲ್ಲಲ ದ ಾೀಷ್ ಅಂದರ ಏನು? ಈ ಪ್ರಶ ನಗ
ಉರ್ತುರಸುತ್ಾು ಆಚಾರ್ಯಥರು ಇಲ್ಲಲ ಕ ಲವು ದ ಾೀಷ್ಗಳ ಪ್ಟ್ಟುರ್ಯನುನ ನಿೀಡಿದಾಾರ :
ಯಾವ ಭಕಿುರ್ಯಲ್ಲಲ ಈ ಅಂಶಗಳಿಲಲವೀ, ಅದು ನಿಜವಾದ ಭಕಿು. ಇಂರ್ತಹ ಭಕಿು ದ ೀವತ್ ಗಳಿಗ
ಅನ್ಾದಿಕಾಲದಿಂದಲ್ ೀ ಇರುರ್ತುದ . ಕರಮೀರ್ಣ ಅದು ಬ ಳ ದುಕ ೂಂಡು ಹ ೂೀಗುರ್ತುದ .
ಪ್ರಮಾರ್ತಮನನುನ ಪ್ರರ್ತ್ಕ್ಷವಾಗಿ ಕಾರ್ಣಲು ಭಕಿು ಸಾಧನವಾಗುರ್ತುದ . ಭಕಿು ಇಲಲದವನಿಗ ಮುಕಿು ಎಂದ ಂದಿಗೂ
ಸಗುವುದಿಲಲ. ಮುಕಿುರ್ಯ ಮೂಲ ಸಾಧನವ ೀ ಭಕಿು. ಆನಂದ ಸಾರೂಪ್ದಿಂದ ಭಕಿು ಮುಕುರಲೂಲ ಕೂಡಾ
ಇರುರ್ತುದ . ಅದರಂದಾಗಿ ಮುಕಿು ಸಕಿೆದ ಮೀಲ್ ದ ೀವರಲ್ಲಲ ಭಕಿು ಇರುರ್ತುದ ೂೀ ಇಲಲವೀ ಅನುನವ ಸಂಶರ್ಯವ ೀ
ಬ ೀಕಾಗಿಲಲ. ಮುಕಿುರ್ಯಲ್ಲಲ ಜೀವರ ಸಾರೂಪ್ವ ೀ ಭಕಿು. ಅದ ೀ ಆನಂದರೂಪ್ವೂ ಆಗಿರುರ್ತುದ .
ನ್ಾವು ಒಂದು ಬಿಳಿ ಹಸುವನುನ ಉದಾಹರಣ ಯಾಗಿ ತ್ ಗ ದುಕ ೂಂಡು ನ್ ೂೀಡಿದರ ಅಲ್ಲಲ ಬಿಳಿ ಬರ್ಣ್ ಬ ೀರ ,
ಹಸು ಬ ೀರ ಆಗಿರುವುದಿಲಲ. ಹಸುವ ೀ ಬಿಳಿ, ಬಿಳಿಯೀ ಹಸು. ಹಾಗ ೀ ಹಸುವನ ಬ ೀರ ಗುರ್ಣಗಳೂ ಕೂಡಾ
ಹಸುವ ೀ ಆಗಿರುರ್ತುದ . ಹಿೀಗ ಗುರ್ಣ ಹಾಗೂ ಗುಣಿ ಎರಡರ ನಡುವ ಅಭ ೀದ ಸಂಬಂಧ ಎನುನವುದು ನಮಮಲಲರ
ಅನುಭವ ಸದಿ ವಷ್ರ್ಯ. ಇದ ೀ ರೀತ ಮುಕಿುರ್ಯಲ್ಲಲ ಜೀವ ಎಂದರ ಸುಖ, ಜೀವ ಎಂದರ ಜ್ಞಾನ , ಜೀವ ಎಂದರ
ಭಕಿುಯೀ ಆಗಿರುರ್ತುದ .
ಸಂಸಾರಾವಸ ್ರ್ಯಲ್ಲಲ ನಮಮ ಕಿರಯ ಅನುನವುದು ನಮಮ ಗುರ್ಣ. ಆ ಕಿರಯ ನಿಂರ್ತರ ಸಾವು. ಇಂರ್ತಹ ಪ್ರಕಿರಯ
ಮುಕಿುರ್ಯ ರ್ತನಕ ಮಾರ್ತರ . ಮುಕಿುರ್ಯನುನ ಹ ೂಂದಿದ ಮೀಲ್ ಈ ರೀತ ಒಂದು ಗುರ್ಣ ಹ ೂರಟುಹ ೂೀಗುವ
ಪ್ರಸಂಗವರುವುದಿಲಲ. ಮುಕಿುರ್ಯನುನ ಹ ೂಂದಿದ ಮೀಲ್ ಸಂಪ್ೂರ್ಣಥ ಅವನ್ ೀ ಜ್ಞಾನ ಹಾಗೂ ಅವನ್ ೀ ಆನಂದ.
ಆ ಜ್ಞಾನದಲ್ಲಲ ಭಕಿುರ್ಯೂ ಕೂಡಾ ಸ ೀರಕ ೂಂಡಿರುರ್ತುದ . ಮುಕಿುರ್ಯಲ್ಲಲ ಭಕಿು ಎನುನವುದು
ಜೀವಸಾರೂಪ್ಭೂರ್ತವಾಗಿಯೀ ಇರುರ್ತುದ . ಅದರಂದಾಗಿ ಸಂಸಾರಾವಸ ್ರ್ಯಲ್ಲಲದಾಾಗ ಮನಸುನಲ್ಲಲ ಭಕಿುರ್ಯನುನ
ಮಾಡಬ ೀಕು. ಇದರಂದಾಗಿ ಕರಮೀರ್ಣ ಆತಮಕವಾದ ಸಾರೂಪ್ಭೂರ್ತವಾದ ಭಕಿುರ್ಯು ಅಭಿವ್ಕುವಾಗುರ್ತುದ .
ಮುಕಿುರ್ಯಲ್ಲಲರ್ಯೂ ಕೂಡಾ ಪ್ರಮಾರ್ತಮನ ಬಗ ಗಿನ ಜ್ಞಾನ , ಪ್ರಮಾರ್ತಮನ ಬಗ ಗಿನ ಪ್ರೀತ ಇದ ಾೀ ಇರುರ್ತುದ .
ಹಾಗಾಗಿ ಮುಕಿುರ್ಯಲ್ಲಲ ಭಕಿು ಎನುನವುದು ಶಾಶಾರ್ತವಾಗಿ ಇದ ಾೀ ಇರುರ್ತುದ .
[ಸಂಸಾರಾವಸ ್ರ್ಯಲ್ಲಲ ಗುರ್ಣ ಗುಣಿರ್ಯನುನ ಬಂದು ಸ ೀರ ಬಿಟುು ಹ ೂೀಗಬಹುದು. ಉದಾಹರಣ ಗ : ಒಬಬ ವ್ಕಿು
ಬಾಲಕನ್ಾಗಿದಾಾಗ ಇರುವ ಬಾಲ್ ಅನುನವ ಗುರ್ಣ ರ್ಯುವಕನ್ಾದ ನಂರ್ತರ ಅವನಲ್ಲಲ ಇರುವುದಿಲಲ. ಒಬಬ ವ್ಕಿು
ರ್ಯುವಕನ್ಾಗಿರುತ್ಾುನ್ . ಆರ್ತನಲ್ಲಲ ಯೌವನವರುರ್ತುದ . ಅದ ೀ ವ್ಕಿು ಮುದುಕನ್ಾದಾಗ ಆ ಯೌವನ ಅನುನವ
ಗುರ್ಣ ಅವನಲ್ಲಲರುವುದಿಲಲ. ಹಿೀಗ ಸಂಸಾರಾವಸ ್ರ್ಯಲ್ಲಲ ಗುರ್ಣ ಅನುನವುದು ಬಂದು ಹ ೂೀಗುತುರುರ್ತುದ . ಆದರ
ವ್ಕಿು ಹಾಗ ೀ ಇರುತ್ಾುನ್ . ಮುಕಿುರ್ಯಲ್ಲಲ ಈ ರೀತ ಇರುವುದಿಲಲ. ಅಲ್ಲಲ ಎಂದ ಂದಿಗೂ ಗುರ್ಣವ ೀ ವಸುು. ವಸುುವ ೀ
ಗುರ್ಣ. ವಸುು ಬ ೀರ , ಗುರ್ಣ ಬ ೀರ ಅಲಲ. ಅಲ್ಲಲ ಗುರ್ಣ ಗುಣಿರ್ಯನುನ ಬಿಟುು ಹ ೂೀಗುವ ಪ್ರಶ ನಯೀ ಇರುವುದಿಲಲ.
ಮಧಾಾಚಾರ್ಯಥರು ರ್ತಮಮ ಬ ೀರ ಬ ೀರ ಗರಂರ್ಗಳಲ್ಲಲ(ಗಿೀತ್ಾ ತ್ಾರ್ತಾರ್ಯಥ, ಅರ್ಣುವಾ್ಖಾ್ನ, ಭಾಗವರ್ತ
ತ್ಾರ್ತಾರ್ಯಥ, ಇತ್ಾ್ದಿಗಳಲ್ ಲಲ್ಾಲ) ಈ ಕುರರ್ತು ವವರಣ ನಿೀಡಿರುವುದನುನ ನ್ಾವು ಕಾರ್ಣಬಹುದು. ವಸುು ಹಾಗೂ
ಗುರ್ಣಗಳ ನಡುವ ಸಂಸಾರಾವಸ ್ರ್ಯಲ್ಲಲ ಭ ೀದಾಭ ೀದವದಾರ , ವಸುು ಹಾಗೂ ಗುರ್ಣದ ನಡುವ ಮುಕಿುರ್ಯಲ್ಲಲ
ಅಭ ೀದವ ೀ ಇರುರ್ತುದ . ಸಂಸಾರದಲೂಲ ಕೂಡಾ ಸಂಪ್ೂರ್ಣಥ ಭ ೀದ ಇರುವುದಿಲಲ. ಸಂಪ್ೂರ್ಣಥ ಭ ೀದ
ಅಂತದಾರ ನ್ಾವು ನಮಮ ಯೌವನವನುನ ತ್ ಗ ದು ಪ್ಕೆದಲ್ಲಲಡುವ ಹಾಗಿರುತುರ್ತುು. ಆದರ ಬಟ್ ು ಕಳಚಿದಂತ್
ನಮಮ ಗುರ್ಣಗಳನುನ ಕಳಚಿಡಲು ಸಾಧ್ವಲಲ].
ಬರಹಮ ಮೊದಲ್ಾದ ಮುಕುರ ರ್ತರರ್ತಮ ಭಾವಕೂೆ ಕೂಡಾ ಆ ಭಕಿುಯೀ ಕಾರರ್ಣ. ಬರಹಮದ ೀವರು ಎಲಲರಗಿಂರ್ತ
ಹ ಚಿುನ ಆನಂದವನುನ ಮುಕಿುರ್ಯಲ್ಲಲ ಅನುಭವಸುತ್ಾುರ . ಏಕ ಂದರ ಬರಹಮದ ೀವರು ಎಲ್ಾಲ ದ ೀವತ್ ಗಳಿಗಿಂರ್ತ
ಯಾವಾಗಲೂ ಹ ಚುು ಭಕಿುರ್ಯನುನ ಹ ೂಂದಿರುತ್ಾುರ . ಹಿೀಗ ಯಾರ ಭಕಿು ಹ ಚ ೂುೀ ಅವರು ತ್ಾರರ್ತಮ್ದಲ್ಲಲ
ಎರ್ತುರದಲ್ಲಲರುತ್ಾುರ .
[ಇಡಿೀ ಜೀವಸಾಭಾವವನುನ ಆಕರಮಿಸಕ ೂಂಡ ಭಗವದ್ ಭಕಿು ಮರ್ತುು ಭಗವದ್ ದ ಾೀಷ್ ಇವುಗಳ ೀ ಸಾರೂಪ್
ನಿಣಾಥರ್ಯಕ. ಒಬಬನ ಸಾರೂಪ್ ಅನುನವುದು ಗ ೂತ್ಾುಗುವುದು ದ ೀವರ ದ ಾೀಷ್ದಲ್ಲಲ ಮರ್ತುು ದ ೀವರ ಭಕಿುರ್ಯಲ್ಲಲ.
ಮಹಾಭಾರರ್ತವನುನ ಅರ್ಥ ಮಾಡಿಕ ೂಳಳಲು ಇದ ೀ ಸೂರ್ತರ. ಪ್ರಮಾರ್ತಮನ ಭಕಿು ಉಳಳವನು ಉರ್ತುಮ, ಭಕಿು
ಇಲಲದ ೀ ದ ಾೀಷ್ ಉಳಳವನು ಅಧಮ. ಈ ಹಿನ್ ನಲ್ ಯಿಂದ ಇತಹಾಸವನುನ ನ್ ೂೀಡಿದಾಗ ಅದು ನಮಗ
ಅರ್ಥವಾಗುರ್ತುದ ].
ಮಧ್ಮ ಮಾನವರಗ ಒಮಮ ಸಾಲಾ ದ ೀವರ ಮೀಲ್ ಭಕಿು ಇದಾರ , ಇನ್ ೂನಮಮ ಸಾಲಾ ದ ಾೀಷ್ವರುರ್ತುದ ..
ಅದರಂದಾಗಿ ಅವರು ಸುಖ-ದುಃಖವ ರಡನೂನ ಅನುಭವಸುತ್ಾುರ . ಆದರ ಉರ್ತುಮ ಮಾನವರು ಕ ೀವಲ
ಭಕಿುರ್ಯುರ್ತರಾಗಿರುತ್ಾುರ . ಅದರಂದಾಗಿ ಅವರು ಮುಕಿುರ್ಯನುನ ಹ ೂಂದುತ್ಾುರ .
ದ ೀವತ್ ಗಳನುನ ಮರ್ತುು ದ ೀವತ್ ಗಳ ಗುರ್ಣಗಳನುನ ನಮಗ ಪ್ರಚಯಿಸುವುದು ಅವರ ದ ೀಹ ಲಕ್ಷರ್ಣ. (ರೂಪ್
ಬ ೀರ , ಲಕ್ಷರ್ಣ ಬ ೀರ ). ಅವರ ದ ೀಹ ಎನುನವುದು ೩೨ ಲಕ್ಷರ್ಣಗಳಿಂದ ಕೂಡಿರುರ್ತುದ . ಮುಖ್ವಾಗಿ ೯೬
ಅಂಗುಲ ಎರ್ತುರ ಮರ್ತುು ಅಗಲ ಅರ್ವಾ ವಸಾುರವಾದ ಸುರ್ತುಳತ್ ಅವರಗಿರುರ್ತುದ . ಇನ್ ೂನಂದು ರೀತರ್ಯಲ್ಲಲ
ಹ ೀಳಬ ೀಕ ಂದರ : ಚರ್ತುರ ಹಸುಃ , ಸಪ್ುಪಾದಃ. ಈ ರೀತಯಾದ ಲಕ್ಷರ್ಣಗಳಿರುವವರನುನ ದ ೀವತ್ ಎಂದ ೀ
ತೀಮಾಥನ ಮಾಡಬ ೀಕು.
ಲಕ್ಷರ್ಣವನುನ ಬಲಲವರು ಲಕ್ಷರ್ಣದ ವರ್ಣಥನ್ ರ್ಯನುನ ಈ ರೀತ ಹ ೀಳಿದಾಾರ : ಪಂಚದಿೀಘಯಃ ಪಂಚ ಸ್ಕ್ಷಮಃ ಸಪತರಕತಃ
ಷ್ಡುನ್ನತಃ । ತಿರಪೃರ್ುಲಘು ಗಂಭೀರ ್ೀ ದ್ಾವತಿರಂಶಲಿಕ್ಷರ್ಣಸತವತಿ ॥ ೩೨ ಲಕ್ಷರ್ಣ ಅಂದರ : ತ್ ೂೀಳು, ಮೂಗು,
ಲಕ್ಷರ್ಣ ಇಲಲದವರು ಕ ಳಗಿದಾರ , ಲಕ್ಷರ್ಣ ಮರ್ತುು ಅವಲಕ್ಷರ್ಣ ಎರಡೂ ಕೂಡಾ ಇರುವವರು ಅವರಗಿಂರ್ತ
ಮೀಲ್ಲರುತ್ಾುರ . ಸಜಜನರಾದ ಮನುಷ್್ರು ಮಧ್ಮರಾಗಿರುತ್ಾುರ . ದ ೈರ್ತ್ರ ಲಲರೂ ದುಲಥಕ್ಷರ್ಣದಿಂದ
ಕೂಡಿದಾರ , ಕಲ್ಲ ಏನಿದಾಾನ್ , ಅವನು ಅರ್ತ್ಂರ್ತ ದುಲಥಕ್ಷರ್ಣದಿಂದ ಕೂಡಿ ಕ ಳಗಿರುತ್ಾುನ್ .
ಒಳ ಳರ್ಯ ಲಕ್ಷರ್ಣದಿಂದ ಕೂಡಿರುವ ಗುರು ಪ್ರಸನನನ್ಾಗಿ ಏನನುನ ಕ ೂಡುತ್ಾುನ್ ೂೀ, ಅದು ಶ್ಷ್್ನಿಗ
ಫಲಪ್ರದವಾಗುರ್ತುದ .
ದ ೀವರನುನ ಗುರುಗಳ ಮುಖ ೀನವ ೀ ತಳಿದು ಮೊೀಕ್ಷವನುನ ಪ್ಡ ರ್ಯಬ ೀಕು. ಗುರುಗಳಲ್ಲಲ ಈ ಲಕ್ಷರ್ಣ ಎನುನವುದು
ಒಂದ ೂಂದಾದರೂ ಇರುರ್ತುದ .
ಪ್ರಸನನ ಹೃದರ್ಯನ್ಾಗದ ೀ ಒತ್ಾುರ್ಯದಿಂದಲ್ ೂೀ, ಪ್ರಸ್ತರ್ಯ ಒರ್ತುಡದಿಂದಲ್ ೂೀ ಗುರುಗಳ ೀ ವದ ್ರ್ಯನುನ
ಕ ೂಟುರೂ ಕೂಡಾ, ಅದು ಫಲಪ್ರದವಾಗುರ್ತುದ ಅನುನವಂತಲಲ. ಹಾಗಾಗಿ ಗುರುಗಳನುನ ಅತ್ಾ್ದರದಿಂದ
ನ್ ೂೀಡುವುದು ಶ್ಷ್್ನ ಕರ್ತಥವ್.
ಹಳ ರ್ಯ ಪಾಪ್ಗಳು ಸುಟುು ಹ ೂೀಗುರ್ತುವ . ಆಗಾಮಿ ಪಾಪ್ಗಳ ಲ್ ೀಪ್ವ ೀ ಆಗುವುದಿಲಲ. (ಪಾರರಬಿಕಮಥ ಏನಿದ
ಅದನುನ ಎಲಲರೂ ಅನುಭವಸಲ್ ೀಬ ೀಕು). ಇದರಂದಾಗಿ ಸಂಸಾರದಿಂದ ಬಿಡುಗಡ ರ್ಯು ಖಂಡಿರ್ತ ಆಗ ೀ
ಆಗುರ್ತುದ . ಒಟ್ಟುನಲ್ಲಲ ಹ ೀಳಬ ೀಕ ಂದರ : ಯಾವ ಜೀವನಿಗ ಅವನಿಗ ಯೀಗ್ವಾಗಿರುವ ಬಿಂಬರೂಪ್
ಸಾಕ್ಷಾತ್ಾೆರವಾಗುವುದ ೂೀ ಆಗ ಮೊೀಕ್ಷ ಪಾರಪ್ುವಾಗುರ್ತುದ .
ಈ ಮಾರ್ತನುನ ಭವಷ್್ತ್ ಪ್ವಥದಲ್ಲಲ ಹ ೀಳಲ್ಾಗಿದ . ಬರಹಮಸೂರ್ತರದಲೂಲ ಕೂಡಾ ‘ತದಧಿಗಮ
ಉತತರಪೂವಾಯಘಯೀರಶ ಿೀಷ್ವಿನಾಶೌ ತದವಯಪದ್ ೀಶಾತ್ ಓಂ’ ॥೪.೧.೧೩॥ ಎಂದು ಹ ೀಳಿದರ , ‘ತದ್ಥಾ
ಪುಷ್ಾರಪಲ್ಾಶ ೀ ಆಪ್ೀ ನ್ ಶ್ಿಷ್್ಂತ ೀ ಏರ್ಮೀರ್ಂವಿದಿ ಪ್ಾಪಂ ಕಮಯ ನ್ ಶ್ಿಷ್್ತ ೀ’ ಎಂದು ಛಾಂದ ೂೀಗ್
ಉಪ್ನಿಷ್ರ್ತುು(೪.೧೪.೩)ಕೂಡಾ ಈ ಮಾರ್ತನ್ ನೀ ಹ ೀಳುರ್ತುದ .
ಕಲ್ಾಾಂರ್ತ್ದಲ್ಲಲ ಮನುಷ್್ ಮುಕುರು ದ ೀವತ್ ಗಳಲ್ಲಲ ಸ ೀರುತ್ಾುರ . ದ ೀವತ್ ಗಳು ಇಂದರನನುನ ಸ ೀರುತ್ಾುರ .
ಇಂದರ ಶಂಕರನನುನ ಸ ೀರುತ್ಾುನ್ . ಶಂಕರ ಬರಹಮನನುನ ಸ ೀರುತ್ಾುನ್ . ಬರಹಮನ್ ೂಂದಿಗ ಎಲಲರೂ ಮುಕಿುಗ
ತ್ ರಳುತ್ಾುರ .
ಯಾವ ರೀತ ಮೊೀಕ್ಷಯೀಗ್ರು ಮೀಲಕ ೆೀರ ಚರ್ತುಮುಥಖನ್ ೂಂದಿಗ ಮುಕಿುರ್ಯನುನ ಪ್ಡ ರ್ಯುತ್ಾುರ ೂೀ, ಅದ ೀ
ರೀತ ಕಲ್ಲರ್ಯ ರ್ತನಕ ಇರುವ ದ ೈರ್ತ್ರು ಅಧ ೂೀಗತರ್ಯನುನ ಹ ೂಂದಿ ದುಃಖವನುನ
ಪ್ಡ ರ್ಯುತ್ಾುರ (ಅಂಧಂರ್ತಮಸುನುನ ಪ್ಡ ರ್ಯುತ್ಾುರ ). ಅಂಧಂರ್ತಮಸುನುನ ಹ ೂಂದುವವರಲ್ಲಲ ಎಲಲರಗಿಂರ್ತಲೂ
ಹ ಚುು ದುಃಖವರುವುದು ಕಲ್ಲಗ . ಬರಹಮ ಪ್ದವಗ ಯೀಗ್ವಾದ ಜೀವಗರ್ಣಗಳು ಹ ೀಗಿರುತ್ಾುರ ೂೀ , ಅದ ೀ
ರೀತ ಕಲ್ಲ ಪ್ದವಗ ಯೀಗ್ವಾದ ಜೀವ ಗರ್ಣವೂ ಇರುರ್ತುದ .
ಯಾವ ರೀತ ದ ೀವತ್ ಗಳ ವವಧ ಪ್ದವಗ (ಶ್ವ, ಇಂದರ, ಇತ್ಾ್ದಿ ಪ್ದವಗ ) ಯೀಗ್ತ್ ರ್ಯುಳಳ
ಜೀವಗರ್ಣಗಳು ಇರುರ್ತುವೀ, ಹಾಗ ೀ ಅಸುರ ಪ್ದವಗ (ಕಾಲನ್ ೀಮಿ, ಜರಾಸಂಧ, ಮೊದಲ್ಾದ ಅಸುರ
ಪ್ದವಗ ) ಯೀಗ್ರಾದ ಜೀವಗರ್ಣಗಳಿರುರ್ತುವ . ಅವರವರ ಸಾಧನ್ ಗ ಅನುಕೂಲವಾಗಿ ಆಯಾ ಯೀಗ್ತ್ ರ್ಯ
ಪ್ದವರ್ಯನುನ ಅವರು ಹ ೂಂದುತ್ಾುರ .
ಹ ೀಗ ಕಲ್ಲ ದುಃಖದಿಂದ ಮಿಗಿಲ್ಾಗಿ, ದ ೈರ್ತ್ರನ್ ನಲ್ಾಲ ನಿರ್ಯಂರ್ತರರ್ಣ ಮಾಡಿ, ಎಲ್ಾಲ ಸಜಜನರ ಮನಸುನುನ ಕ ಡಿಸ,
ಆ ರೀತಯಾದ ಪಾಪ್ವನುನ ಹ ೂಂದಿ, ದುಃಖದಿಂದ ಎಲಲರಗಿಂರ್ತ ಮಿಗಿಲ್ಾಗಿ ಇರುತ್ಾುನ್ ೂೀ, ಹಾಗ ಯೀ,
ಬರಹಮದ ೀವರು ಗುರ್ಣಗಳಲ್ಲಲ ಎಲ್ಾಲ ಜೀವರಗಿಂರ್ತ ಮಿಗಿಲ್ಾಗಿದುಾ, ಎಲ್ಾಲ ಸಜಜೀವರ ಸಾಧನ್ ಗ
ಅನುಕೂಲರಾಗಿರುತ್ಾುರ . ಸಜಜೀವರ ಸಾಧನ್ ರ್ಯನುನ ಮಾಡಿಸದ ಪ್ುರ್ಣ್ವನನ ಬರಹಮದ ೀವರು ಹ ೂಂದಿರುತ್ಾುರ .
ಎಲ್ಾಲ ಸಜಜೀವರ ಶಾಸರ ಪ್ರವಚನ ಪ್ರಂಪ್ರ ಯಿಂದ ಬರರ್ತಕೆಂರ್ತಹ ಸುಖ ಅವರಗಾಗುರ್ತುದ . ಬರಹಮದ ೀವರು
ಮುಕುರಾಗಿ ಎಲ್ಾಲ ಮುಕುರಗೂ ಕೂಡಾ ಅಧಪ್ತಯಾಗಿರುತ್ಾುರ . ಇಂರ್ತಹ ಬರಹಮನಿಗ ಭಗವಾನ್
ನ್ಾರಾರ್ಯರ್ಣನು ಯಾವಾಗಲೂ ಒಡ ರ್ಯ ಮರ್ತುು ಆಶರರ್ಯದಾರ್ತನ್ಾಗಿರುತ್ಾುನ್ . (ಹಿೀಗಾಗಿ ವಷ್ು್
ಸಹಸರನ್ಾಮದಲ್ಲಲ ಭಗವಂರ್ತನನುನ ಮುಕಾುನ್ಾಂ ಪ್ರಮಾಗತಃ ಎನುನವ ನ್ಾಮದಿಂದ ಸಂಬ ೂೀಧಸಲ್ಾಗಿದ ).
[ಈ ಜಗರ್ತುು ಕಲ್ಲ ಹಾಗೂ ಬರಹಮದ ೀವರ ಆಡುಂಬ ೂಲ. ಒಂದು ರ್ತುದಿರ್ಯಲ್ಲಲ(ಮೊೀಕ್ಷದ ಕಡ ) ಬರಹಮ ಮರ್ತುು
ಇನ್ ೂನಂದು ರ್ತುದಿರ್ಯಲ್ಲಲ(ಅಂಧಂರ್ತಮಸುನ ಕಡ ) ಕಲ್ಲ. ಆಯಾ ಸಾ್ನದಲ್ಲಲದುಾ ಅವರು ರ್ತಮಮ ರ್ತಮಮ
ಸಾಧನ್ ರ್ಯನುನ ಮಾಡುತುರುತ್ಾುರ . ಹಿೀಗಾಗಿ ಈ ಜಗತುನಲ್ಲಲರುವ ನಮಮ ಮೀಲ್ ಇವರಬಬರ ಪ್ರಭಾವ ಇದ ಾೀ
ಇರುರ್ತುದ . ಯಾವ ರೀತ ಅವರು ಬರಹಾಮಂಡದಲ್ಲಲ ರ್ತಮಮ ಚಟುವಟ್ಟಕ ರ್ಯನುನ ನಡ ಸುತ್ಾುರ ೂೀ, ಹಾಗ ೀ ಈ
ಪ್ಂಡಾಂಡದಲೂಲ ಕೂಡಾ ಅವರ ಕಾರುಬಾರು ನಡ ರ್ಯುತುರುರ್ತುದ . ಅದರಂದಾಗಿ ಬರಹಾಮಂಡದಂತ್ ಈ
ಪ್ಂಡಾಂಡವೂ ಕೂಡಾ ಅವರ ಆಡುಂಬ ೂಲವಾಗಿರುರ್ತುದ . ಆದಾರಂದ ನಮಮ ದ ೀಹವ ನುನವ ಕಿರೀಡಾಂಗರ್ಣದಲ್ಲಲ
ಬರಹಮ ಮರ್ತುು ಕಲ್ಲ ಈ ಇಬಬರೂ ರ್ಯಥಾಪ್ರಕಾರ ಆಟವಾಡುತುರುತ್ಾುರ . ಇತಹಾಸ ಪ್ುರಾರ್ಣದ ಕಥ ಗಳ ಲಲ ಈ
ದ ೀಹದಲೂಲ ನಡ ರ್ಯುತುರುರ್ತುದ ].
ಇತ್ೃಗ್ರ್ಜುಃಸಾಮಾರ್ರ್ಯಪಞ್ಚರಾತ ರೀತಿಹಾಸತಃ ।
ಪುರಾಣ ೀಭ್ಃಸತಥಾsನ ್ೀಭ್ಃ ಶಾಸ ರೀಭ ್್ೀ ನಿರ್ಣ್ಯರ್ಯಃ ಕೃತಃ ॥೧.೧೩೫॥
ಈ ರೀತಯಾಗಿ: ಋಗ ಾೀದ, ರ್ಯಜುವ ೀಥದ, ಸಾಮವ ೀದ, ಅರ್ವಥವ ೀದ, ಪ್ಂಚರಾರ್ತರ, ಇತಹಾಸ, ಪ್ುರಾರ್ಣ,
ಹಿೀಗ ಬ ೀರ ಬ ೀರ ಶಾಸರಗಳಿಂದ ಏನ್ ೂಂದು ನಿರ್ಣಥರ್ಯ ಹ ೂಮಿಮದ ಯೀ, ಅದನುನ ನ್ಾನು ಒಂದ ಡ ಸ ೀರಸ,
ಸುಖವಾಗಿ ನಿೀವು ತಳಿದುಕ ೂಳಿಳ ಎನುನವ ದೃಷುಯಿಂದ ಕ ೂಟ್ಟುದ ಾೀನ್ .
ದ ೀವರ ಆಜ್ಞ ರ್ಯಂತ್ ನ್ಾನು ಈ ಕಾರ್ಯಥವನುನ ಮಾಡಿದ ಾೀನ್ . ನ್ಾರಾರ್ಯರ್ಣನ ಅನುಗರಹದ ಬಲದಿಂದ
ಪ್ೂರ್ಣಥಪ್ರಜ್ಞಾ ಎಂಬ ಹ ಸರನ ಆನಂದತೀರ್ಥ ಮುನಿಯಾದ ನ್ಾನು, ಎಲ್ಾಲ ಶಾಸರದ ನಿರ್ಣಥರ್ಯವನುನ
ಪ್ರಮಾರ್ತಮನ ಅನುಜ್ಞ ರ್ಯನುನ ಪ್ಡ ದು ನಿಮಮ ಮುಂದ ಇಟ್ಟುದ ಾೀನ್ . ಇದನುನ ತಳಿದ ೀ ನ್ಾರಾರ್ಯರ್ಣನನುನ
ಹ ೂಂದರ್ತಕೆದುಾ.
*********
೨. ವಾಕ ್್ೀದ್ಾಾರಃ
ಓಂ ॥
ರ್ಜರ್ಯತಿ ಹರಿರಚಿನ್ಾಃ ಸರ್ಯದ್ ೀವ ೈಕರ್ನ್ಾಯಃ ಪರಮಗುರುರಭೀಷಾುವಾಪಿತದಃ ಸರ್ಜಜನಾನಾಮ್ ।
ನಿಖಿಲಗುರ್ಣಗಣಾಣ ್್ೀಯ ನಿತ್ನಿಮುಮಯಕತದ್ ್ೀಷ್ಃ ಸರಸರ್ಜನ್ರ್ಯನ ್ೀsಸೌ ಶ್ರೀಪತಿಮಾಮಯನ್ದ್ ್ೀ ನ್ಃ
॥೨.೦೧॥
ನಮಮಲಲರ ಪ್ರಜ್ಞ ಯಿಂದ ಆಚ ಇರುವ, ಎಲ್ಾಲ ದ ೀವತ್ ಗಳಿಂದ ನಮಸೆರಸಲು ಯೀಗ್ನ್ಾಗಿರುವ, ಎಲಲರ
ಗುರುಗಳ ಗುರುವಾಗಿರುವ, ಸಮಸು ಸಜಜನರಗ ಅಭಿೀಷ್ುವನುನ ಕ ೂಡುವ, ಎಲ್ಾಲ ಗುರ್ಣಗಳಿಗ
ಕಡಲ್ಲನಂತರುವ, ಯಾವುದ ೀ ಕ ೂರತ್ ರ್ಯನುನ ಹ ೂಂದಿರದ, ತ್ಾವರ ರ್ಯಂತ್ ಅರಳು ಕರ್ಣಗಳುಳಳ
ನ್ಾರಾರ್ಯರ್ಣನು ನಮಗ ಜ್ಞಾನವನುನ ಕ ೂಡುತ್ಾುನ್ .
ಹಿಂದಿನ ಅಧಾ್ರ್ಯದಲ್ಲಲ ಎಲ್ಾಲ ಶಾಸರಗಳ ನಿರ್ಣಥರ್ಯ ಏನು ಎನುನವುದನುನ ನ್ಾನು ಹ ೀಳಿದ ಾೀನ್ .
ಮಹಾಭಾರರ್ತದ ವಾಕ್ಗಳೂ ಕೂಡಾ ಈ ಅರ್ಥದಲ್ಲಲಯೀ ಇದ ಎಂದು ನ್ಾನು ಹ ೀಳುತುದ ಾೀನ್ . ಅದಕಾೆಗಿ
ಮಹಾಭಾರರ್ತದ ಮಾರ್ತುಗಳನುನ ಇಲ್ಲಲ ನಿಮಮ ಮುಂದಿಡುತುದ ಾೀನ್ .
[ಈ ಅಧಾ್ರ್ಯದ ಹ ಸರ ೀ ಭಾರರ್ತ ವಾಕ ೂ್ೀದಾಿರಃ ಎಂಬುದಾಗಿದ . ಮಹಾಭಾರರ್ತದ ವಾಕ್ಗಳನುನ
ಉಲ್ ಲೀಖಿಸ ಅವು ವ ೀದಾದಿಗಳಿಗ ವರುದಿವಾಗಿ ಇಲಲ, ಬ ೀರ ಶಾಸರಗಳು ಏನನುನ ಹ ೀಳುರ್ತುವೀ ಅದನ್ ನೀ
ಮಹಾಭಾರರ್ತವೂ ಹ ೀಳುರ್ತುದ ಎನುನವುದನುನ ಈ ಅಧಾ್ರ್ಯದಲ್ಲಲ ವವರಸಲ್ಾಗಿದ . ಇಷ್ ುೀ ಅಲಲದ
ಮಹಾಭಾರರ್ತ ಏಕ ಮಿಗಿಲು? ಏಕ ಇದರ ರಚನ್ ಮಾಡಬ ೀಕಾಯಿರ್ತು? ಇತ್ಾ್ದಿ ಅಂಶಗಳ ವವರಣ ರ್ಯನೂನ
ನ್ಾವು ಮುಂದ ನ್ ೂೀಡಲ್ಲದ ಾೀವ ].
[ಮಧಾಾಚಾರ್ಯಥರ ೀನ್ ೂೀ ಅನ್ ೀಕ ಗರಂರ್ಗಳನುನ ಮರ್ತುು ಅಲ್ಲಲರುವ ಶ ್ಲೀಕಗಳನುನ ಉಲ್ ಲೀಖಿಸ ವವರಸದಾಾರ .
ಆದರ ಇಂದು ನಮಮಲ್ಲಲ ಲಭ್ವರುವ ಆ ಗರಂರ್ಗಳಲ್ಲಲ ಅಂರ್ತಹ ಅನ್ ೀಕ ಶ ್ಲೀಕಗಳು ಕರ್ಣಮರ ಯಾಗಿವ ! ಇದನೂನ
ಕೂಡಾ ಆಚಾರ್ಯಥರು ಇಲ್ಲಲ ಉಲ್ ಲೀಖಿಸರುವುದನುನ ನ್ಾವು ಕಾರ್ಣುತ್ ುೀವ ]
ದ ಾೀಷ್ದಿಂದ ಕ ಲವರು ಗರಂರ್ಗಳನುನ ಪ್ರಕ್ಷ ೀಪ್ಸುತ್ಾುರ . ಅಂರ್ತವರು ರ್ತಮಗ ಬ ೀಕಾದ ಅಂಶಗಳನುನ ಸ ೀರಸ,
ಬ ೀಡದ ಅಂಶಗಳನುನ ಕಿರ್ತುು ಹಾಕುತ್ಾುರ .
[ಒಂದು ಪ್ರಸಂಗವನುನ ರ್ತಮಗ ಅನುಕೂಲವಾಗಿ ಬರ ದುಕ ೂಳಳಬ ೀಕು ಎಂದು ರ್ತಮಮ ತಳುವಳಿಕ ರ್ಯನುನ
ಸ ೀರಸುವುದು, ರ್ತಮಮ ಊರು, ರ್ತಮಮ ಊರನ ದ ೀವಸಾ್ನದ ಹ ಸರು ಬರಬ ೀಕು ಎಂದು ಅದನುನ
ಸ ೀರಸುವುದು., ಹಿೀಗ ಅನ್ ೀಕ ರೀತರ್ಯ ಬದಲ್ಾವಣ ರ್ಯನುನ ಮೂಲಗರಂರ್ದಲ್ಲಲ ಮಾಡಲ್ಾಗಿದ . ಹಿೀಗಾಗಿ
ನಮಗ ಮೂಲ ಪ್ುರಾರ್ಣದ ಸೂುತಥಯೀ ತಳಿರ್ಯದಂತ್ಾಗಿದ . ಈ ರೀತ ಅನ್ ೀಕ ವಷ್ಥಗಳಿಂದ ನಡ ರ್ಯುತ್ಾು
ಬಂದಿದ ].
ಕ ಲವಮಮ ಹಲವರು ರ್ತಮಗ ತಳಿದಿರುವ ವಾ್ಕರರ್ಣದ ಮಿತರ್ಯಲ್ಲಲ ಮೂಲವನ್ ನೀ ಬದಲ್ಾಯಿಸ ಬಿಡುತ್ಾುರ .
ಕ ಲವಮಮ ಅಜ್ಞಾನದಿಂದ, ಪ್ರಮಾದದಿಂದ, ಬುದಿಿ ಸಾಲದ ೀ ಇರುವುದರಂದ ಬ ೀರ ಯೀ ರೀತ ನಿರೂಪ್ಣ
ಮಾಡಿ ಬಿಡುತ್ಾುರ . ಇದರಂದ ಗರಂರ್ದ ಮೂಲ ಅರ್ಥವ ೀ ನ್ಾಶವಾಗಿ ಬ ೀರ ಯೀ ರೀತಯಾದ ನಿರೂಪ್ಣ
ಪ್ರಚಲ್ಲರ್ತಕ ೆ ಬರುರ್ತುದ .
[ಹಿೀಗ ಅದ ಷ್ುು ಮೂಲ ಗರಂರ್ಗಳು ವ್ತ್ಾ್ಸ ಹ ೂಂದಿವ ಯೀ ತಳಿರ್ಯದು. ಅದರಂದಾಗಿ ಈ ಹಳ ರ್ಯ
ಗರಂರ್ಗಳನ್ ನಲಲ ನ್ ೂೀಡಬ ೀಕು ಎಂದರ ಅನಿವಾರ್ಯಥವಾಗಿ ಈ ವಧಾನವನುನ ತಳಿದುಕ ೂಂಡ ೀ
ಓದಬ ೀಕಾಗುರ್ತುದ . ಇಲಲವ ಂದರ ಅದು ಅರ್ಥವಾಗುವುದಿಲಲ ಅರ್ವಾ ವ್ತರಕುವಾದ ಅರ್ಥವ ೀ ಆಗುರ್ತುದ .].
ಎಷ್ ೂುೀ ಗರಂರ್ಗಳು ನ್ಾಶವಾಗಿ ಹ ೂೀಗಿವ . ಹಾಗಾಗಿ ಪಾರಚಿೀನ ಭಾರರ್ತದಲ್ಲಲ ಎಷ್ುು ಗರಂರ್ಗಳು ಇದಾವೀ,
ಅದರ ಒಂದಂಶವೂ ಇಂದು ಸಗುವುದಿಲಲ.! ಸಗುವ ಗರಂರ್ಗಳಲ್ಲಲ ಲ್ಲಪ್ಕಾರರ ಪ್ರಮಾದ, ಅವ್ವಸ ್,
ಇತ್ಾ್ದಿಗಳು ಸ ೀರಕ ೂಂಡಿವ .
ಇಂದು ನಮಗ ಸಗುವ ಮಹಾಭಾರರ್ತಪಾಠವೂ ಕೂಡಾ ಅಂರ್ತರರ್ತ, ಪ್ರಕ್ಷ ೀಪ್, ವ್ತ್ಾ್ಸ, ಪ್ರಮಾದ ಇತ್ಾ್ದಿ
ದ ೂೀಷ್ಗಳಿಂದ ಕೂಡಿದ . ಪಾಠ ಶುದಿಿ ಇದಾರ ಅರ್ಥ ಶುದಿಿ ಸಾಧ್. ಆದರ ಪಾಠವ ೀ ಶುದಿವಾಗಿಲಲದಿದಾರ
ಅರ್ಥದಲ್ಲಲ ಎಂರ್ತಹ ಶುದಿಿ? “ಅದರಂದಾಗಿ ಈ ಕಲ್ಲರ್ಯುಗದಲ್ಲಲ ಶುದಿ ಜ್ಞಾನದ ಪ್ರಂಪ್ರ ಲುಪ್ುವಾಗಲು,
ಸಜಜನರು ಕನಿಷ್ಠ ಮಹಾಭಾರರ್ತದ ನಿರ್ಣಥರ್ಯವನ್ಾನದರೂ ತಳಿರ್ಯಲ್ಲ ಎಂದು, ವ ೀದವಾ್ಸರಂದ
ಪ್ರಚ ೂೀದಿರ್ತನ್ಾಗಿ, ಆ ಪ್ರಮಾರ್ತಮನ ಅನುಗರಹದಿಂದ ನ್ಾನು ನಿರ್ಣಥರ್ಯಗಳನುನ ಹ ೀಳುತುದ ಾೀನ್ . ವ ೀದಗಳನುನ
ತಳಿದು ಈ ನಿರ್ಣಥರ್ಯವನುನ ನ್ಾನಿಲ್ಲಲ ಪ್ರಸುುರ್ತಪ್ಡಿಸದ ಾೀನ್ ” ಎಂದಿದಾಾರ ಆಚಾರ್ಯಥರು.
ಅರ್ತ್ಂರ್ತ ಮಹತ್ಾುದ ಅರ್ಥದ ೂಂದಿಗ ಭಗವಂರ್ತನನುನ ಪ್ರತಪಾದನ್ ಮಾಡುವ ಮರ್ತುು ಅರ್ಥದ ಭಾರದಿಂದ
ಕೂಡಿಕ ೂಂಡಿರುವ ಮಹಾಭಾರರ್ತದ ಪ್ರತಯಂದು ಶ ್ಲೀಕವೂ ಕೂಡಾ ಹರ್ತುಕ ೆ ಕಡಿಮ ಇಲಲದ ಅರ್ಥವನುನ
ಒಳಗ ೂಂಡಿದ . ಈ ಎಲ್ಾಲ ಕಾರರ್ಣದಿಂದಾಗಿ ಈ ಗರಂರ್ವನುನ ‘ಮಹಾ-ಭಾರರ್ತ’ ಎಂದು ಕರ ದಿದಾಾರ .
ಈ ಮಹಾಭಾರರ್ತದ ನಿರುಕಿುರ್ಯನುನ ಯಾರು ತಳಿರ್ಯುತ್ಾುನ್ ೂೀ ಅವನು ಎಲ್ಾಲ ಪಾಪ್ಗಳಿಂದ
ಬಿಡುಗಡ ಗ ೂಳುಳತ್ಾುನ್ .
ಇಂದು ರ್ಯಶಸುು ಅಂದರ ಸಾಫಲ್ (Success) ಎಂದು ಅರ್ಥ ಮಾಡುತ್ಾುರ . ಆದರ ರ್ಯಶಸುು ಅಂದರ
ಕಿೀತಥ(Fame). ‘ರ್ಯಶಃ’ ಅಂದರ ಕಿೀತಥರ್ಯನುನ ಕ ೂಡುವವನು ಎಂದರ್ಥ. ವ ೀದವಾ್ಸರೂಪ್ ನ್ಾರಾರ್ಯರ್ಣ
ಮಹಾಭಾರರ್ತದಲ್ಲಲ ಪ್ರತಯಬಬರ ರ್ಯಶಸುನುನ ಹ ೀಳಿದಾರಂದ ಇಂದೂ ಕೂಡಾ ಅವರ ಕಿೀತಥ ಶಾಶಾರ್ತವಾಗಿದ .
ಬರಹಮ, ರುದರ, ಶುಕಾಚಾರ್ಯಥ ಮೊದಲ್ಾದವರಗ ಜ್ಞಾನವನುನ ಕ ೂಟುವನು ಆ ಭಗವಂರ್ತ. ಮಹಾಭಾರರ್ತದಲ್ಲಲ
ಅನ್ ೀಕ ಬಾರ ಅನ್ ೀಕರಗ ಭಗವಂರ್ತ ಉಪ್ದ ೀಶ ಮಾಡಿರುವುದನುನ ನ್ಾವು ಕಾರ್ಣುತ್ ುೀವ . ಇವ ಲಲವೂ
ಭಗವಂರ್ತ ಜ್ಞಾನಪ್ರದ ಎನುನವುದನುನ ಸಾಷ್ುವಾಗಿ ತ್ ೂೀರಸುರ್ತುದ .
ಭೂ ಭಾರ ನ್ಾಶಮಾಡಬ ೀಕು ಎನುನವ ಭಗವಂರ್ತನ ಸಂಕಲಾಕ ೆ ಭಿೀಮಸ ೀನನ್ ೀ ಪ್ರಧಾನ ಸಹಾರ್ಯಕ*. ಇದು
ಜರಾಸಂಧ, ದುಯೀಥಧನ ಮೊದಲ್ಾದವರ ಸಂಹಾರದಲ್ಲಲ ತಳಿರ್ಯುರ್ತುದ .
[*ಮೂಲರ್ತಃ ಭಗವಂರ್ತನಿಗ ಯಾರ ಸಹಾರ್ಯವೂ ಬ ೀಡ. ಆದರ ಕರುಣಾಮಯಿಯಾದ ಭಗವಂರ್ತ ರ್ತನಗ
ಪ್ರೀತಪಾರ್ತರರಾದ ರ್ತನನ ಭಕುರನುನ ರ್ತನನ ಕಾರ್ಯಥದಲ್ಲಲ ತ್ ೂಡಗಿಸ ಅವರ ಮುಖ ೀನ ರ್ತನನ ಸಂಕಲಾ
ನ್ ರವ ೀರುವಂತ್ ಮಾಡಿ ಅವರ ಕಿೀತಥರ್ಯನುನ ಹ ಚಿುಸುತ್ಾುನ್ ].
ಕ ೀವಲ ಬಲದ ಮೀಲ್ ಶ ರೀಷ್ಠತ್ ನಿರ್ಣಥರ್ಯ ಆಗುವುದಿಲಲ. ಬಲವೂ ಕೂಡಾ ನ್ ೈಸಗಿಥಕವಾಗಿರಬ ೀಕು.
ನ್ ೈಸಗಿಥಕ ಎಂದರ ಸಾಾಭಾವಕ ಎಂದರ್ಥ. ಅಸಾರದಿಗಳಿಂದ ಬಂದ ಬಲ, ಬ ೀರ ರ್ಯವರ ಆವ ೀಶದಿಂದ ಬಂದ
ಬಲ ಸಾಾಭಾವಕ ಎನಿಸುವುದಿಲಲ. ಆದಾರಂದ ನ್ ೈಸಗಿಥಕವಾದ ಬಲ ಯಾರಗಿದ ಎನುನವುದನುನ ಮೊದಲು
ಕಂಡುಕ ೂಳಳಬ ೀಕು. ಉದಾಹರಣ ಗ : ಬಲರಾಮ ಜರಾಸಂಧನನುನ ಹ ೂಡ ದು ಬಿೀಳಿಸರುವ ಪ್ರಸಂಗ. ಅದು
ಸಾಧ್ವಾದದುಾ ಆರ್ತನಲ್ಲಲದಾ ಸಂಕಷ್ಥರ್ಣರೂಪ್ ಪ್ರಮಾರ್ತಮನ ಆವ ೀಶದಿಂದ. ಆ ಬಲ ಸಂಕಷ್ಥರ್ಣ ರೂಪ್
ಪ್ರಮಾರ್ತಮನದ ಾೀ ಹ ೂರರ್ತು ಬಲರಾಮನದಾಲಲ. ಇನುನ ಅಜುಥನನನಲ್ಲಲದಾದುಾ ಅಸರಗಳ ಬಲ ಹಾಗೂ ನರರೂಪ್
ಭಗವಂರ್ತನ ಆವ ೀಶ ಬಲ. ಈ ರೀತರ್ಯ ಅನ್ ೀಕ ಉದಾಹರಣ ಗಳನುನ ನ್ಾವು ಮಹಾಭಾರರ್ತದಲ್ಲಲ
ಕಾರ್ಣುತ್ ುೀವ . ಹಿೀಗಾಗಿ ಮಹಾಭಾರರ್ತದಲ್ಲಲ ದ ೀವತ್ಾ ತ್ಾರರ್ತಮ್ವನುನ ಚಿಂರ್ತನ್ ಮಾಡುವಾಗ ‘ಪ್ರಮಾರ್ತಮನ
ಕಾರ್ಯಥದಲ್ಲಲ ಅಂಗಭೂರ್ತವಾಗಿ ಬಳಸದ ಸಹಜವಾದ ಬಲ ಯಾರಗಿದ ಯೀ ಅವರು ಮೊದಲು’ ಎಂದು
ಚಿಂರ್ತನ್ ಮಾಡಬ ೀಕು. ಇದು ಮಹಾಭಾರರ್ತದ ಸೂರ್ತರ.
ಲ್ ೂೀಕದಲ್ಲಲ ಬಲ್ಲಷ್ಠರಾದವರಗ ಲ್ಾಲ ಜ್ಞಾನವರಬ ೀಕು ಎಂದಿಲಲ. ಮನುಷ್್ರಲ್ಲಲ ಬಲ್ಲಷ್ಠರಾದವರಲ್ಲಲ ಬುದಿಿ ಇಲಲದ ೀ
ಇರುವವರ ೀ ಹ ಚಾುಗಿರುತ್ಾುರ . ಆದರ ದ ೀವತ್ ಗಳಲ್ಲಲ ಹಾಗಲಲ. ಅಲ್ಲಲ ಯಾರು ಬಲ್ಲಷ್ಠರರುತ್ಾುರ ೂೀ
ಅವರಗ ೀ ಭಕಿು ಹಾಗೂ ಜ್ಞಾನ ಅಧಕವದುಾ, ಅವರು ಶ ರೀಷ್ಠರ ನಿಸುತ್ಾುರ . ಅಲ್ಲಲ ಬಲ ಹಾಗೂ ಜ್ಞಾನ ಒಟ್ಟುಗ ೀ
ಇರುರ್ತುದ . ಈ ರೀತ ಬಲ್ಲಷ್ುರು ಮರ್ತುು ಜ್ಞಾನಿಗಳಾಗಿರುವವರ ೀ ಪ್ರಮಾರ್ತಮನಿಗ ಹ ಚುು ಪ್ರರ್ಯರ ನಿಸುತ್ಾು ರ .
ಇದು ಬ ೀರ ರೀತಯಾಗಿ ಅಲಲ.
ಯಾಯಾಥರು ಬಲ ಜ ್ೀಷ್ಠರ ೂೀ ಅವರು ಗುರ್ಣದಲ್ಲಲ ಜ ್ೀಷ್ಠರು. ಕ್ಷತರರ್ಯರಲ್ಲಲ ಇರುವ ಬಲವನುನ ಸೂ್ಲ ದೃಷು
ಉಳಳವರೂ ತಳಿರ್ಯಬಹುದು.
[ನ್ಾವು ಈ ಹಿನ್ ನಲ್ ರ್ಯನಿನಟುುಕ ೂಂಡು ಮಹಾಭಾರರ್ತವನುನ ನ್ ೂೀಡಿದಾಗ ಅಲ್ಲಲ ಬಲ-ಜ್ಞಾನವರುವ ಭಿೀಮನ
ಶ ರೀಷ್ಠತ್ ಏನ್ ಂದು ತಳಿರ್ಯುರ್ತುದ . ಈ ವಷ್ರ್ಯದ ಅರವಲಲದವರು ಲ್ ೂೀಕದ ದೃಷುರ್ಯಲ್ಲಲ ಭಾರರ್ತವನುನ
ನ್ ೂೀಡಿದರ ‘ಭಿೀಮನು ಬಲ್ಲಷ್ಠನ್ಾಗಿದಾ ಆದಾರಂದ ಅವನಲ್ಲಲ ಜ್ಞಾನವರಲ್ಲಲಲ’ ಎಂದು ರ್ತಪಾಾಗಿ
ಅರ್ಥಮಾಡಿಕ ೂಳಳಬಹುದು].
‘ಮತುಯಕ್ಮಮಯರ್ರಾಹಾಶಚ ಸಂಹವಾಮನ್ಭಾಗಗಯವಾಃ ।
‘ರಾಘರ್ಃ ಕೃಷ್್ಬುದ್ೌಾ ಚ ಕೃಷ್್ದ್ ವೈಪ್ಾರ್ಯನ್ಸತಥಾ ॥೨.೨೪॥
ಈ ಹಿಂದ ಹ ೀಳಿರುವಂತ್ ನ್ಾವು ಭಗವಂರ್ತನ ಅವತ್ಾರ ಯಾವುದು ಎನುನವುದನುನ ಸಾಷ್ುವಾಗಿ ತಳಿದಿರಬ ೀಕು.
ಇಲ್ಲಲ ಆಚಾರ್ಯಥರು ಭಗವಂರ್ತನ ಕ ಲವು ಅವತ್ಾರಗಳ ಪ್ಟ್ಟುರ್ಯನುನ ನಿೀಡಿದಾಾರ :
ಮರ್ತುಾ, ಕೂಮಥ, ವರಾಹ, ನರಸಂಹ, ವಾಮನ, ಪ್ರಶುರಾಮ, ರಾಘವ(ಶ್ರೀರಾಮ), ಶ್ರೀಕೃಷ್್, ಬುದಿ,
ವ ೀದವಾ್ಸ, ಕಪ್ಲನ್ಾಮಕ ಪ್ರಮಾರ್ತಮ, ಅತರ ಹಾಗೂ ಅನಸೂಯರಲ್ಲಲ ಹುಟ್ಟುದ ದರ್ತು , ಮೀರುದ ೀವ
ಹಾಗೂ ನ್ಾಭಿರ್ಯಲ್ಲಲ ಹುಟ್ಟುದ ಋಷ್ಭ, ಶ್ಂಶುಮಾರ, ರುಚಿ-ಪ್ರಜಾಪ್ತರ್ಯಲ್ಲಲ ಹುಟ್ಟುದ ರ್ಯಜ್ಞ ನ್ಾಮಕ
ಪ್ರಮಾರ್ತಮ, ನ್ಾರಾರ್ಯರ್ಣ-ಹರ-ಕೃಷ್್ ಎನುನವ ರೂಪ್ದಲ್ಲಲ ರ್ಯಮಧಮಥರಾರ್ಯ ಮರ್ತುು ಮೂತಥರ್ಯಲ್ಲಲ ಹುಟ್ಟುದ
ರೂಪ್ಗಳು, ತ್ಾಪ್ಸ ವಾಸುದ ೀವ(ಗಜ ೀಂದರನನುನ ಕಾಪಾಡಿದ ರೂಪ್), ಮಹಿದಾಸ, ಹಂಸ, ಸರೀ ರೂಪ್ವನುನ
ಧರಸದ ಹರ್ಯಗಿರೀವ, ವಡವಾವಕರ ಎನುನವ ಸಮುದರದ ಮಧ್ದಲ್ಲಲರುವ ಬ ಂಕಿರ್ಯನುನ
ಅವಲಂಬಿಸಕ ೂಂಡಿರುವ ರೂಪ್, ಕಲ್ಲೆೀ, ಧನಾಂರ್ತರೀ, ಇವ ಲಲವೂ ಕ ೀವಲ ವಷ್ು್ವನ ಅವತ್ಾರ ರೂಪ್ಗಳು.
ನ್ಾರಾರ್ಯರ್ಣನಿಗೂ ಹಾಗೂ ಈ ಅವತ್ಾರರೂಪ್ಗಳಿಗೂ ಯಾವುದ ೀ ಭ ೀದವಲಲ.
ಈ ಎಲ್ಾಲ ಅವತ್ಾರಗಳಲ್ಲಲರುವ ಗುರ್ಣದಲ್ಲಲ, ಬಲದಲ್ಲಲ , ಜ್ಞಾನದಲ್ಲಲಯಾಗಲ್ಲೀ ಯಾವುದೂ ಹ ಚಾುಗಲ್ಲೀ ಅರ್ವಾ
ಕಡಿಮಯಾಗಲ್ಲೀ ಇಲಲ. ಎಲಲವೂ ಸಮಾನವ ೀ. ಸಾಧಕನ್ಾದವನು ಇವುಗಳಲ್ಲಲ ಅಭ ೀದವದ ಎನುನವ
ಸರ್ತ್ವನುನ ತಳಿದಿರಬ ೀಕು.
[ವಾ್ಸ ನ್ಾಮಕ ಭಗವಂರ್ತನಿಗ ಬಲ ಕಡಿಮ, ಕೃಷ್್ ನ್ಾಮಕ ಭಗವಂರ್ತನಿಗ ಬಲ ಹ ಚುು ಎಂದ ಲ್ಾಲ
ತಳಿರ್ಯಬಾರದು. ರಾಮನ ಲ್ ಕೆ, ಕೃಷ್್ನ ಲ್ ಕೆ ಎಂಬಿತ್ಾ್ದಿ ಭರಮಗ ಬಿೀಳದ ೀ ಎಲ್ಾಲ ಅವತ್ಾರವನೂನ
ಸಮವಾಗಿ ಕಾರ್ಣರ್ತಕೆದುಾ].
ಲಕ್ಷ್ಮಿೀ ದ ೀವ ನಂರ್ತರ ಬರಹಮ, ರುದರ, ಶ ೀಷ್, ಗರುಡ, ಇಂದರ, ಕಾಮ, ಕಾಮನ ಮಗನ್ಾಗಿರುವ
ಅನಿರುದಿ(ಮೂಲರೂಪ್), ಸೂರ್ಯಥ, ಚಂದರ, ಬೃಹಸಾತ, ರ್ಯಮಧಮಥರಾಜ ಹಾಗೂ ಇವರ ಪ್ತನರ್ಯರು. ದಕ್ಷ
ಮೊದಲ್ಾದ ಪ್ರಜಾಪ್ತಗಳು, ಸಾಾರ್ಯಮುಭವ ಮೊದಲ್ಾದ ಮನುಗಳು, ಪ್ರರ್ಯವರರ್ತ-ಉತ್ಾ್ನಪಾದ
ಮೊದಲ್ಾದ ಮನುವನ ಮಕೆಳು, ವಸಷ್ಠ, ವಶಾಾಮಿರ್ತರರ ೀ ಮೊದಲ್ಾದ ಋಷಗಳು, ನ್ಾರದ, ಪ್ವಥರ್ತ,
ಮೊದಲ್ಾದ ದ ೀವಋಷಗಳು, ಕಾಶ್ಪ್, ಸನಕ ಮೊದಲ್ಾದ ಗರಹಸ್ರು ಮರ್ತುು ಸನ್ಾ್ಸಗಳು, ಅಗಿನ ಮೊದಲ್ಾದ
ದ ೀವತ್ ಗಳು, ಭರರ್ತ, ಕೃರ್ತವೀರ್ಯಥನ ಮಗ ಅಜುಥನ, ಪ್ೃರ್ು ಮೊದಲ್ಾದ ಚಕರವತಥಗಳು, ಲಕ್ಷಿರ್ಣ, ಭರರ್ತ,
ಶರ್ತುರಘನ, ಬಲರಾಮ, ರುಗಿಮಣಿರ್ಯ ಮಗ ಪ್ರದು್ಮನ, ಪ್ರದು್ಮನನ ಮಗನ್ಾದ ಅನಿರುದಿ, ರ್ಯಮಧಮಥರಾಜನ
ನ್ಾಕನ್ ರ್ಯ ಮಗ ನರ, ಅಜುಥನ, ಇತ್ಾ್ದಿಯಾಗಿರುವ ಇವರ ಲಲರೂ ಪ್ರಮಾರ್ತಮನ ವಶ ೀಷ್ವಾದ
ಆವ ೀಶವನುನ ಹ ೂಂದಿರುವವರು. ಅದರಂದಾಗಿ ಅವರ ಲಲರೂ ಪ್ೂಜ್ರು.
ಇನುನ ವಾಲ್ಲ, ಸಾಮಾಭ ಮೊದಲ್ಾದವರೂ ಕೂಡಾ ಪ್ರಮಾರ್ತಮನ ಸಾಲಾ ಆವ ೀಶವನುನ ಹ ೂಂದಿದವರಾಗಿದಾರು.
ಅದರಂದಾಗಿ ಅಷ್ುು ದ ೂಡಡದ ೂಡಡ ಕ ಲಸಗಳನುನ ಅವರು ಮಾಡಲು ಸಾಧ್ವಾಯಿರ್ತು.
ಎಲ್ಲಲ ರೂಪ್ವದ ಯೀ ಅಲ್ಲಲ ಹ ಚುು ಗುರ್ಣಗಳಿವ ಎಂದುಕ ೂಳಳಬ ೀಕು. ವ ೀದವಾ್ಸರು ರೂಪ್ವನುನ ವರ್ಣಥನ್
ಮಾಡುವುದು ಸುಮಮನ್ ಅಲಲ. ಗುರ್ಣಗಳನುನ ಹ ೀಳಲ್ಲಕಾೆಗಿಯೀ ಆ ರೂಪ್ದ ವರ್ಣಥನ್ ಮಾಡಲ್ಾಗಿದ . ಸೂ್ಲ
ದೃಷು ಉಳಳವರಗೂ ಮಹಾಭಾರರ್ತದಲ್ಲಲರುವ ದೌರಪ್ದಿರ್ಯ ರೂಪ್ ಕಾರ್ಣುರ್ತುದಷ್ ುೀ?
ಹ ರ್ಣು್ಮಕೆಳಲ್ಲಲ ಇರುವ ಭಕಿು ಮೊದಲ್ಾದ ಗುರ್ಣಗಳನುನ ತಳಿರ್ಯಲು ಸಾಧ್ವಲಲವಷ್ ುೀ? ಹಾಗಾಗಿ ಯಾರಗ
ರೂಪ್ವದ ಯೀ ಅವರಗ ಭಕಿು ಮೊದಲ್ಾದ ಗುರ್ಣಗಳಿವ ಎಂದು ತಳಿದುಕ ೂಳಳಬ ೀಕು.
ರೂಪ್ವ ನುನವುದು ಸಾಾಭಾವಕವಾಗಿರಬ ೀಕು. ಅದು ೩೨ ಲಕ್ಷರ್ಣಗಳಿಂದ ಕೂಡಿರಬ ೀಕು. [ಅಂದರ : ಸಾತುಿಕ
ಸೌಂದರ್ಯಥಶಾಸರದಲ್ಲಲ ಹ ೀಳಿದ ಲಕ್ಷರ್ಣಗಳಿಂದ ಕೂಡಿರಬ ೀಕು]. ಕ ೀವಲ ಸೌಂದರ್ಯಥ ಬ ೀರ , ಲಕ್ಷರ್ಣಭರರ್ತ
ರೂಪ್ ಬ ೀರ . ಲಕ್ಷರ್ಣಭರರ್ತವಾದ ರೂಪ್ ಸೀತ್ಾದ ೀವ, ದೌರಪ್ದಿೀದ ೀವ ಇಂರ್ವರಲ್ಲಲ ಮಾರ್ತರ ಕಾರ್ಣಬಹುದು.
ಕ ೀವಲ ರೂಪ್ವ ನುನವುದು ಅಸುರ ಸರೀರ್ಯರಗೂ ಇರುರ್ತುದ . ಅದು ಶ ರೀಷ್ಠವ ನಿಸುವುದಿಲಲ. ನ್ ೈಸಗಿಥಕವಾದ
ರೂಪ್ ೩೨ ಲಕ್ಷರ್ಣಗಳಿಂದ ಒಡಗೂಡಿಕ ೂಂಡಿರಬ ೀಕು. ಲಕ್ಷರ್ಣವರದ ಕ ೀವಲ ರೂಪ್ವರುವಲ್ಲಲ ಭಕಿು/ಗುರ್ಣ
ಇರುವುದಿಲಲ.
[ಉದಾಹರಣ ಗ ಮಂರ್ರ . ಅವಳು ಬರಹಮದ ೀವರ ವರದ ಬಲದಿಂದ ಒಳ ಳರ್ಯ ಅಪ್ುರ ಯಾಗಿದಾಳು. ನ್ ೂೀಡಲು
ಚಂದವ ೀನ್ ೂೀ ಇದಾಳು. ಆದರ ಲಕ್ಷರ್ಣ/ಗುರ್ಣ ಅಲ್ಲಲರಲ್ಲಲಲ. ಲಕ್ಷರ್ಣ ಮರ್ತುು ಸೌಂದರ್ಯಥ ಎರಡೂ ಕೂಡಾ ಒಟ್ಟುಗ
ಇರುವ ಯೀಗ ಏನಿದ , ಅದು ಒಳ ಳರ್ಯ ಜೀವರಲ್ಲಲ ಮಾರ್ತರ ಇರುರ್ತುದ . ಇದು ಆಚಾರ್ಯಥರು ಕ ೂಟ್ಟುರುವ,
ವ ೀದಾದಿಗಳಲ್ಲಲ ಹ ೀಳಿರುವ ಸೌಂದರ್ಯಥ ಶಾಸರ.
ಈ ಹಿನ್ ನಲ್ ತಳಿದಾಗ ಮಹಾಭಾರರ್ತದಲ್ಲಲ ಏಕ ವ ೀದವಾ್ಸರು ದೌರಪ್ದಿರ್ಯ ಸೌಂದರ್ಯಥವನುನ ಅಷ್ ೂುಂದು
ವರ್ಣಥನ್ ಮಾಡಿದಾಾರ ಎನುನವುದು ತಳಿರ್ಯುರ್ತುದ . ಅದ ೀ ರೀತ ರಾಮಾರ್ಯರ್ಣದಲ್ಲಲ ವಾಲ್ಲೀಕಿ ಸೀತ್ ರ್ಯ
ಸೌಂದರ್ಯಥದ ವರ್ಣಥನ್ ಮಾಡಿದಾಾರ .
ಇವ ಲಲವೂ ಇತಹಾಸ ಪ್ುರಾರ್ಣಗಳಲ್ಲಲ ಬರುವ ಸರೀ ಲಕ್ಷರ್ಣ ವರ್ಣಥನ್ ರ್ಯ ಹಿಂದಿನ ಮಹರ್ತಾ. ಹಿೀಗಾಗಿ
ಮಹಾಭಾರರ್ತ, ರಾಮಾರ್ಯರ್ಣ ಇತ್ಾ್ದಿ ಗರಂರ್ಗಳು ಕ ೀವಲ ಕಾವ್ವಲಲ. ಅದರಲ್ಲಲ ಕಾವ್ಕಿೆಂರ್ತ ಮಿಗಿಲ್ಾದ
ಶಾಸರ ಅಡಗಿದ .
ದೌರಪ್ದಿರ್ಯ ಸೌಂದರ್ಯಥ, ಸೀತ್ ರ್ಯ ಸೌಂದರ್ಯಥ ಇತ್ಾ್ದಿ ವರ್ಣಥನ್ ರ್ಯ ಹಿಂದ ಗುರ್ಣದ ಹ ೀಳಿಕ ಅಡಗಿದ .
ದ ೀವತ್ಾ ತ್ಾರರ್ತಮ್ದ ಪ್ರಜ್ಞ ಎನುನವುದು ಇದರಂದ ತಳಿರ್ಯುರ್ತುದ . ಒಬಬ ಸಾಧಕ ಮಹಾಭಾರರ್ತವನನ
ಅಧ್ರ್ಯನ ಮಾಡಬ ೀಕಾದರ ಇವ ಲಲವನೂನ ಕೂಡಾ ಗಮನದಲ್ಲಲಟುುಕ ೂಂಡಿರಬ ೀಕು].
ರೂಪ್ ಹಾಗೂ ಗುರ್ಣದಲ್ಲಲ ಮಿಗಿಲ್ಾದವರು ಸೀತ್ , ರುಗಿಮಣಿ , ಸರ್ತ್ಭಾಮ ಮೊದಲ್ಾದವರು. ಇವರ ಲಲರೂ
ಕೂಡಾ ಒಬಬಳ ೀ ಆಗಿರುವ ಶ್ರೀಲಕ್ಷ್ಮಿರ್ಯ ರೂಪ್. ಅದರಂದ ಸರೀ ಪ್ರಪ್ಂಚದಲ್ಲಲ ಅರ್ತ್ಂರ್ತ ಮಿಗಿಲ್ಾಗಿರುವವರು
ಲಕ್ಷ್ಮಿೀದ ೀವ ಎನುನವುದು ಮಹಾಭಾರರ್ತದಿಂದ ಸದಿವಾಗುರ್ತುದ .
ಭಿೀಮ ವ ೈರಕ ೆ ಕಾರರ್ಣನೂ ಆದ ಮರ್ತುು ದುಷ್ುರನುನ ಕ ೂಂದ. ದೌರಪ್ದಿ ಕ ೂಲಲಲ್ಲಲಲ ಆದರ ದುಷ್ುರ ಲಲರಗೂ
ಕೂಡಾ ವ ೈರಕ ೆ ಕಾರರ್ಣಳಾಗಿ ನಿಂರ್ತಳು. ಅಂದರ ಶರ್ತುರರ್ತಾ ಬರುವಂತ್ ನ್ ೂೀಡಿಕ ೂಂಡಳು.
[ದುಷ್ುರಾದ ದುಯೀಥಧನ್ಾದಿಗಳು, ಜರ್ಯದರತ್ಾದಿಗಳು ದೌರಪ್ದಿರ್ಯನುನ ಬರ್ಯಸ ರ್ತಮಮ ನ್ಾಶಕ ೆ ತ್ಾವ ೀ
ಕಾರರ್ಣರಾದರು. ಸಾಧಕರು ದೌರಪ್ದಿರ್ಯನುನ ಗುರ್ಣವಂತ್ ಎಂದು ಭಕಿು ಮಾಡಿದರ , ದುಷ್ುರು ಅವಳು ನಮಗ
ಬ ೀಕು ಎಂದು ಮುಂದುವರದರು. ಹಿೀಗಾಗಿ ದೌರಪ್ದಿ ವ ೈರಕ ೆ ಹ ೀರ್ತುವಾದಳು. ಭಾರತೀ ದ ೀವರ್ಯ
ರೂಪ್ಣಿಯಾದ ದೌರಪ್ದಿರ್ಯಲ್ಲಲ ಎಲ್ಾಲ ಶಕಿು ಇದಿಾದಾರೂ ಕೂಡಾ, ಪ್ರಮಾರ್ತಮನ ಇಚ ೆಗನುಗುರ್ಣವಾಗಿ ಆಕ
ನ್ ೀರವಾಗಿ ಸಂಹಾರ ಮಾಡಲ್ಲಲಲ].
ಮಹಾಭಾರರ್ತದಲ್ಲಲ ಮಾಕಥಂಡ ೀರ್ಯರ ಜ ೂತ್ ಗ ಕುಳಿತ್ಾಗ ಅಲ್ಲಲ ರಾಮನ ಕಥ ರ್ಯೂ ಹ ೀಳಲಾಟ್ಟುದ . ಅದರಂದ,
ಮಹಾಭಾರರ್ತ ಎನುನವುದು ರಾಮನ ಕಥ ರ್ಯನೂನ ಒಳಗ ೂಂಡಿದ . ಆದರ ವಶ ೀಷ್ವಾಗಿ ದ ೀವತ್ಾ ಸಾರೂಪ್
ಇಡಿೀ ಮಹಾಭಾರರ್ತದ ಸಾರವನ್ ೂನಳಗ ೂಂಡ ಮಹಾಭಾರರ್ತದ ಮೊದಲ ಶ ್ಲೀಕ ಇದಾಗಿದ . [ಉರ್ತುರದ
ಪಾಠದಲ್ಲಲ ಈ ಶ ್ಲೀಕ ಕಾರ್ಣಸಗುವುದಿಲಲ. ಆದರ ದಾಕ್ಷ್ಮಣಾರ್ತ್ ಪಾಠದಲ್ಲಲ ಇದ ೀ ಮೊದಲನ್ ೀ ಶ ್ಲೀಕ]. ಈ
ಶ ್ಲೀಕ ಸಾಷ್ುವಾಗಿ ನ್ಾರಾರ್ಯರ್ಣನ ಸವೀಥರ್ತುಮರ್ತುಿವನುನ ಪ್ರತಪಾದನ್ ಮಾಡುರ್ತುದ .
ಈ ಶ ್ಲೀಕವನುನ ಎರಡು ವಭಾಗ ಮಾಡಿ ಆಚಾರ್ಯಥ ಮಧವರು ಈ ರೀತ ವಾ್ಖಾ್ನ ಮಾಡಿದಾಾರ :
ಪ್ೂವಾಥದಥದ ತ್ಾರ್ತಾರ್ಯಥ:
ಜ್ಞಾನ್ಪರದಃ ಸ ಭಗವಾನ್ ಕಮಲ್ಾವಿರಿಞ್ಚಶವಾಯದಿಪೂರ್ಯರ್ಜಗತ ್ೀ ನಿಖಿಲ್ಾದ್ ರ್ರಿಷ್ುಃ ।
ಭಕ ಾೈರ್ ತುಷ್್ತಿ ಹರಿಪರರ್ರ್ಣತವಮೀರ್ ಸರ್ಯಸ್ ಧಮಮಯ ಇತಿ ಪೂರ್ಯವಿಭಾಗಸಂಸಾಃ ॥ ೨.೫೫ ॥
ದ ೀವತ್ ಗಳಿಗೂ ಉಪ್ದ ೀಶಕನ್ಾಗಿರುವ ಭಗವಂರ್ತ ಇಡಿೀ ಜಗತುಗ ಜ್ಞಾನವನುನ ಕ ೂಟು ಜ್ಞಾನಪ್ರದಃ.
ಶ್ರಲಕ್ಷ್ಮಿಯಿಂದ ಹಿಡಿದು, ಅರ್ತ್ಂರ್ತ ನಿಕೃಷ್ುವಾದ ಜೀವರ ರ್ತನಕ, ಎಲಲರಗೂ ಒಡ ರ್ಯನ್ಾದ ಭಗವಂರ್ತ
ಜಗದ ೀಕನ್ಾರ್ಃ. ಕ ೀವಲ ಭಕಿುಯಿಂದಲ್ ೀ ಪ್ರಸನನನ್ಾಗುವ ಆರ್ತ ಭಕುಪ್ರರ್ಯಃ*. ಎಲ್ಾಲ ಲ್ ೂೀಕಗಳಿಂದ
ನಮಸೃರ್ತನ್ಾಗಿರುವ ಆ ನ್ಾರಾರ್ಯರ್ಣನಿಗ ನಮಸೆರಸ ಬಾಳುವುದು ಎಲಲರ ಕರ್ತಥವ್.
[*ಮಹಾಭಾರರ್ತದ ಮೊದಲ ಶ ್ಲೀಕದ ‘ಭಕುಪ್ರರ್ಯ’ ಎನುನವ ವಶ ೀಷ್ರ್ಣವನುನ ಗಮನಿಸದಾಗ ಇಡಿೀ
ಮಹಾಭಾರರ್ತ ಭಕಿುಗಾಗಿ ದ ೀವರ ಗುರ್ಣ-ಮಹಿಮರ್ಯನೂನ ಹ ೀಳುರ್ತುದ ಎನುನವುದು ತಳಿರ್ಯುರ್ತುದ . ಹಿೀಗಾಗಿ
ಭಕಿುಗಾಗಿ ನ್ಾವು ಭಗವಂರ್ತನ ಮಹಿಮರ್ಯನುನ ತಳಿರ್ಯಬ ೀಕು ಎನುನವುದೂ ಅರ್ಥವಾಗುರ್ತುದ ].
ಉರ್ತುರಾಧಥದ ತ್ಾರ್ತಾರ್ಯಥ :
ನಿದ್ ್ಾೀಯಷ್ಕಃ ಸೃತಿವಿಹಿೀನ್ ಉದ್ಾರಪೂರ್ಣ್ಯಸಂವಿದುಗರ್ಣಃ ಪರರ್ಮಕೃತ್ ಸಕಲ್ಾತಮಶಕ್ತತಃ ।
ಮೊೀಕ್ ೈಕಹ ೀತುರಸುರ್ಪಸುರ ೈಶಚ ಮುಕ ೈರ್ಯನ್ಾಯಃ ಸ ಏಕ ಇತಿಚ ್ೀಕತಮಥ ್ೀತತರಾಧ್ ೀಯ॥೨.೫೬ ॥
[ಕ ೀವಲ ಮೊದಲ ಶ ್ಲೀಕವಷ್ ುೀ ಅಲಲ, ಭಾರರ್ತದ ಇರ್ತರ ಕ ಲವು ಶ ್ಲೀಕಗಳ ಉದಾಹರಣ ರ್ಯನುನ
ಆಚಾರ್ಯಥರು ನಿೀಡುವುದನುನ ನ್ಾವು ಮುಂದ ಕಾರ್ಣಬಹುದು]
ಕೃಷ ್್ೀ ರ್ಯಜ್ಞ ೈರಿರ್ಜ್ತ ೀ ಸ ್ೀಮಪೂತ ೈಃ ಕೃಷ ್್ೀ ವಿೀರ ೈರಿರ್ಜ್ತ ೀ ವಿಕರಮದಿೂಃ ।
ಕೃಷ ್್ೀ ರ್ನ ್ೈರಿರ್ಜ್ತ ೀ ಸಮೃಶಾನ ೈಃ ಕೃಷ ್್ೀ ಮುಕ ೈರಿರ್ಜ್ತ ೀ ವಿೀತಮೊೀಹ ೈಃ ॥೨.೫೮॥
ಇದು ಸಭಾಪ್ವಥದ ೪೫ ನ್ ೀ ಅಧಾ್ರ್ಯದ ಹದಿನ್ಾರನ್ ೀ ಶ ್ಲೀಕ. ಈ ಶ ್ಲೀಕದ ಮೀಲ್ ೂನೀಟದ ಅರ್ಥ ಹಿೀಗ
ಕಾರ್ಣುರ್ತುದ : ‘ಯಾರಂದ ಬರಹಮನ್ ೀ ಮೊದಲ್ಾದ ದ ೀವತ್ ಗಳು ಸೃಷುಸಲಾಟುರ ೂೀ, ಯಾರಂದ ದಾನವರು
ಕ ೂಲಲಲಾಟುರ ೂೀ , ಅಂರ್ತಹ ದ ೀವತ್ ಗಳಿಗೂ ದ ೀವನ್ಾದ, ಶಾಙ್ಗಥವ ಂಬ ಬಿಲಲನುನ ಧರಸದ ನಿನಗ
ನಮಸಾೆರ’.
[ಈ ಶ ್ಲೀಕವನುನ ಮೀಲ್ಲನ ಅರ್ಥದಿಂದ ನ್ ೂೀಡಿದಾಗ ಅಲ್ಲಲ ನ್ಾರಾರ್ಯರ್ಣನ ಸವೀಥರ್ತುಮರ್ತಾವ ೀನ್ ೂೀ
ಸಾಷ್ುವಾಗುರ್ತುದ . ಆದರ ಜ ೂತ್ ಗ ಇಲ್ ೂಲಂದು ಪ್ರಶ ನ ಮೂಡುರ್ತುದ . ಮೀಲ್ ೂನೀಟದಲ್ಲಲ ನ್ ೂೀಡಿದರ : ಭಗವಂರ್ತ
ದ ೀವತ್ ಗಳನುನ ಸೃಷು ಮಾಡುತ್ಾುನ್ (ಸೃಷ್ಾು ಬರಹಾಮದಯೀ ದ ೀವಾಃ), ದಾನವರನುನ ಸಂಹಾರ
ಮಾಡುತ್ಾುನ್ (ನಿಹತ್ಾ ಯೀನ ದಾನವಾಃ) ಎಂದು ಇಲ್ಲಲ ಹ ೀಳಲ್ಾಗಿದ . ಮಹಾಭಾರರ್ತದಲ್ ಲೀ ಇನ್ ೂನಂದು ಕಡ
ಬರಹಮನ ಮಗನ್ಾದ ಕಾಶ್ಪ್ ಮರ್ತುು ಆರ್ತನ ಪ್ತನ ದಿತರ್ಯಲ್ಲಲ ದ ೈರ್ತ್ರು ಹುಟ್ಟುದರು, ಅವರನ್ ನಲಲರನುನ ಸೃಷು
ಮಾಡಿದುಾ ಆ ಭಗವಂರ್ತ ಎಂದಿದ . ವ ೀದ ೂೀಪ್ನಿಷ್ತುನಲ್ಲಲ ಎಲಲರನೂನ ಸೃಷು ಮಾಡುವವನು ಹಾಗೂ ಸಂಹಾರ
ಮಾಡುವವನು ಭಗವಂರ್ತ ಎಂದಿದ . ಹಿೀಗಿರುವಾಗ ಯಾವುದು ಸರ? ಈ ಶ ್ಲೀಕದ ರ್ತಳಸಾಶ್ಥ ಅಭಿಪಾರರ್ಯ
ಏನು? ಈ ಎಲ್ಾಲ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕಗಳಲ್ಲಲ ಉರ್ತುರ ನಿೀಡಿದಾಾರ ].
ದ ೀವತ್ ಗಳನುನ ಸೃಷು ಮಾಡಿದೂಾ(ದ ೀಹ ಕ ೂಟುದೂಾ) ದ ೀವರ ೀ, ದ ೈರ್ತ್ರನುನ ಸೃಷು ಮಾಡಿದೂಾ ದ ೀವರ ೀ.
ದ ೀವತ್ ಗಳನುನ ಸಂಹಾರ ಮಾಡುವುದೂ ದ ೀವರ ೀ, ದ ೈರ್ತ್ರನುನ ನ್ಾಶಮಾಡುವುದೂ ದ ೀವರ ೀ. ಈ
ವಷ್ರ್ಯದಲ್ಲಲ ಯಾವುದ ೀ ಗ ೂಂದಲವಲಲ. ಮೀಲ್ಲನ ಶ ್ಲೀಕದಲ್ಲಲ ‘ಸೃಷ್ಾು ಬರಹಾಮದಯೀ ದ ೀವಾಃ’ ಎಂದರ :
ಬರಹಾಮದಿ ದ ೀವತ್ ಗಳಿಗ ಮುಕಿುರ್ಯನುನ ಕ ೂಡುವುದು ಎಂದರ್ಥವ ೀ ಹ ೂರರ್ತು, ದ ೀಹವನುನ ಕ ೂಡುವುದು
ಎಂದರ್ಥವಲಲ. ಅದ ೀ ರೀತ ‘ನಿಹತ್ಾ ಯೀನ ದಾನವಾಃ’ ಎಂದರ ದ ೈರ್ತ್ರನುನ ರ್ತಮಸುನಲ್ಲಲ ಹಾಕುವುದು
ಎಂದರ್ಥ. ಹಿೀಗಾಗಿ “ಯಾರು ಬರಹಾಮದಿ ದ ೀವತ್ ಗಳಿಗ ಮುಕಿುರ್ಯನುನ ನಿೀಡುತ್ಾುರ ೂೀ, ಯಾರು ದಾನವರನುನ
ಅಂಧಂರ್ತಮಸುಗ ಹಾಕುತ್ಾುರ ೂೀ, ಅಂರ್ತಹ ದ ೀವಾದಿ ದ ೀವನ್ಾದ ಶಾಙ್ಗಥಧಾರ ಭಗವಂರ್ತನಿಗ ನಮಸಾೆರ”
ಎನುನವುದು ಮೀಲ್ಲನ ಶ ್ಲೀಕದ ನಿಜವಾದ ಅಭಿಪಾರರ್ಯ. ಇದು ಇಡಿೀ ಮಹಾಭಾರರ್ತದ ಕಥ ರ್ಯ ಸಾರ. ಇಲ್ಲಲ
ಬಂದಿರುವ ‘ಸುರ’ ಮರ್ತುು ‘ದ ೈರ್ತ್’ ಎನುನವ ಪ್ದದ ಅರ್ಥವನುನ ಕ ೀವಲ ದ ೀವತ್ ಗಳು ಮರ್ತುು ದಾನವರು ಎಂದು
ತ್ ಗ ದುಕ ೂಳಳದ ೀ, ಸಾತುಿಕರು ಮರ್ತುು ತ್ಾಮಸರು ಎಂಬ ಅರ್ಥದಿಂದಲೂ ತಳಿರ್ಯಬ ೀಕು.
ಒಟ್ಟುನಲ್ಲಲ ಹ ೀಳಬ ೀಕ ಂದರ : ‘ಸೃಷಾು ಬರಹಾಮದಯೀ ದ್ ೀವಾ ನಿಹತಾ ಯೀನ್ ದ್ಾನ್ವಾಃ’ ಎನುನವುದು
ಮಹಾಭಾರರ್ತದ ಸಂಗರಹ ಸಾರಾಂಶ(synopsis). ‘ಸೃಷಾು ಬರಹಾಮದಯೀ ದ್ ೀವಾಃ’ ಎನುನವುದು
ಭಿೀಮಸ ೀನನನುನ ಸೂಚಿಸದರ , ‘ನಿಹತಾ ಯೀನ್ ದ್ಾನ್ವಾಃ’ ಎನುನವುದು ದುಯೀಥಧನನುನ ಸೂಚಿಸುರ್ತುದ .
ಎರಡಾಗಿ ವಭಾಗಗ ೂಂಡಿರುವ ಇಡಿೀ ಜಗತುನಲ್ಲಲ ಒಂದು ಕಡ ಭಿೀಮಸ ೀನನ ಪ್ಕ್ಷದವರದಾಾರ ಹಾಗೂ
ಇನ್ ೂನಂದು ಕಡ ದುಯೀಥಧನನ ಪ್ಕ್ಷದವರದಾಾರ . ಭಿೀಮನ ಪ್ಕ್ಷ ಭಗವಂರ್ತನಿಗ ಸಮಮರ್ತವಾದ ಪ್ಕ್ಷವಾದರ
, ದುಯೀಥಧನನ ಪ್ಕ್ಷ ಭಗವಂರ್ತನಿಗ ಸಮಮರ್ತವಲಲದ ಪ್ಕ್ಷ. ಈ ರೀತ ಇಡಿೀ ಜಗರ್ತುನುನ ಎರಡಾಗಿ ವಭಾಗ
ಮಾಡಿ, ಅದರ ಗತ ಅಂತಮವಾಗಿ ಏನ್ಾಗುರ್ತುದ ಎನುನವುದನುನ ಮಹಾಭಾರರ್ತವ ಂಬ ಕಥ ರ್ಯ ಆಧಾರದ
ಮೀಲ್ ವ ೀದವಾ್ಸರು ವವರಸದಾಾರ . ಹಿೀಗಾಗಿ ಈ ಶ ್ಲೀಕದಿಂದ ಎರಡು ಸಂಗತ ಸದಿವಾಗುರ್ತುದ : ಒಂದು
ಪ್ರಮಾರ್ತಮನ ಸವೀಥರ್ತುಮರ್ತಾ ಹಾಗೂ ಇನ್ ೂನಂದು ಸಾತುಿಕ ಹಾಗೂ ತ್ಾಮಸರ ಗತ ವ ೈವಧ್.
ಇದು ಆದಿಪ್ವಥದ ಒಂದನ್ ೀ ಅಧಾ್ರ್ಯದ ೩೨ನ್ ರ್ಯ ಶ ್ಲೀಕ. [ಈ ಶ ್ಲೀಕ ಇಂದಿನ ಪಾಠದಲೂಲ ಲಭ್ವದ ].
ಇಲ್ಲಲ ಸೂರ್ತ ಪ್ುರಾಣಿಕರು ಹ ೀಳುತ್ಾುರ : “ಅಮಿರ್ತವಾದ ಗುರ್ಣಗಳುಳಳ ಷ್ಡುಗಣ ೈಶಾರ್ಯಥ ಸಂಪ್ನನನ್ಾದ
ವ ೀದವಾ್ಸರಗ ನಮಸಾೆರ. ವ ೀದವಾ್ಸರ ಅನುಗರಹದಿಂದ ಈ ನ್ಾರಾರ್ಯರ್ಣನ ಕಥ ರ್ಯನುನ ಹ ೀಳುತ್ ುೀನ್ ”
ಎಂದು. ಈ ಮಾತನಿಂದ ಸಾಷ್ುವಾಗಿ ಇದು ಶ್ರೀಮನ್ಾನರಾರ್ಯರ್ಣನನುನ ಕ ೀಂದಿರೀಕರಸರುವ ಗರಂರ್ ಎನುನವುದು
ತಳಿರ್ಯುರ್ತುದ .
ನ್ಾಸು ನ್ಾರಾರ್ಯರ್ಣಸಮಂ.. ಎನುನವ ಮಾರ್ತನುನ ಆದಿಪ್ವಥದ ಮೊದಲನ್ ೀ ಅಧಾ್ರ್ಯದ ೩೪ನ್ ರ್ಯ ಶ ್ಲೀಕದಲ್ಲಲ
ಕಾರ್ಣುತ್ ುೀವ . ‘ನ್ಾರಾರ್ಯರ್ಣಗ ಸಮ ಈಗಿಲಲ, ಹಿಂದಿಲಲ, ಮುಂದ ಬರುವುದಿಲಲ. ಭಗವಂರ್ತನಿಗ ಸಮ ಎನಿಸರುವ
ಇನ್ ೂನಬಬ ವ್ಕಿುರ್ಯನುನ ನ್ಾವು ಎಂದೂ ಕಾರ್ಣಲು ಸಾಧ್ವಲಲ’. “ಈ ರೀತಯಾದ ವ ೀದಕ ೆ ಸಮಮರ್ತವಾದ
ಸರ್ತ್ವಾಕ್ದಿಂದ ಎಲ್ಾಲ ಅರ್ಥ ಪ್ರಯೀಜನವನುನ ಪ್ಡ ರ್ಯುತ್ ುೀನ್ ” ಎಂದು ಸೂರ್ತಪ್ುರಾಣಿಕರು ಹ ೀಳುವುದನುನ
ನ್ಾವಲ್ಲಲ ಕಾರ್ಣುತ್ ುೀವ ..
ಆದಿ ಮರ್ತುು ಅಂರ್ತ್ ಎರಡರಲ್ಲಲರ್ಯೂ ಕೂಡಾ ವ ೀದವಾ್ಸರು ಇದನುನ ಸುುಟವಾಗಿ ಹ ೀಳಿದಾಾರ . ಅದರಂದಾಗಿ
ಪ್ರಮಾರ್ತಮನ ಸದುಗರ್ಣಗಳ ನಿರ್ಣಥರ್ಯಕಾೆಗಿಯೀ ಈ ಮಹಾಭಾರರ್ತ ಎನುನವುದು ಹ ೂರಟ್ಟದ ಎಂದಿದಾಾ ರ
ಆಚಾರ್ಯಥರು.
[ಮಹಾಭಾರರ್ತದ ಆದಿರ್ಯಲ್ಲಲ ಮರ್ತುು ಅಂರ್ತ್ದಲ್ಲಲ ಹ ೀಳಿರುವ ಮಾರ್ತುಗಳನುನ ನ್ ೂೀಡಿದ ವು. ಈಗ ಇಲ್ಲಲ
ಆಚಾರ್ಯಥರು ಮಹಾಭಾರರ್ತದ ಮಧ್ ಭಾಗದಲ್ಲಲರುವ ಕ ಲವು ವಾಕ್ಗಳ ಉಲ್ ಲೀಖ ಮಾಡುವುದನುನ
ಕಾರ್ಣುತ್ ುೀವ :]
ಇದು ಮಹಾಭಾರರ್ತದ ಪ್ರಶ್ಷ್ುದಲ್ಲಲ ಎರಡನ್ ೀ ಅಧಾ್ರ್ಯದ ಹದಿನ್ ೈದನ್ ೀ ಶ ್ಲೀಕ. ಇಲ್ಲಲ ವ ೀದವಾ್ಸರು
ಹ ೀಳುತ್ಾುರ : “ಇದು ಸರ್ತ್, ಇದು ಸರ್ತ್, ಇದು ಸರ್ತ್. ಭುಜಗಳನುನ ಮೀಲ್ ತು ಹ ೀಳುತ್ ುೀನ್ . ವ ೀದಶಾಸರಕಿೆಂರ್ತ
ಮಿಗಿಲ್ಾದ ಶಾಸರವಲಲ, ಕ ೀಶವನಿಗಿಂರ್ತ ಮಿಗಿಲ್ಾದ ದ ೈವವಲಲ” ಎಂದು. ಇದ ೀ ರೀತಯಾದ ಮಾರ್ತು
ಪಾದಮಪ್ುರಾರ್ಣದ ಉರ್ತುರಖಂಡದಲೂಲ ಬರುರ್ತುದ . [೨೨೩.೭೯]
ಈ ಶ ್ಲೀಕವನುನ ನ್ಾವು ಮಹಾಭಾರರ್ತದ ಅನುಶಾಸನ ಪ್ವಥದ ೧೮೬ನ್ ರ್ಯ ಅಧಾ್ರ್ಯದ ಹನ್ ೂನಂದನ್ ೀ
ಶ ್ಲೀಕದಲ್ಲಲ ಕಾರ್ಣಬಹುದು. ಎಲ್ಾಲ ಶಾಸರಗಳನುನ ಪ್ುನಃಪ್ುನಃ ಬಿಡಿಸ ನ್ ೂೀಡಿದಾಗ ನಮಗ
ಗ ೂೀಚರವಾಗುವುದು: ನ್ಾರಾರ್ಯರ್ಣನು ಗಮ್ನ್ಾಗಿದಾಾನ್ , ಅವನು ವಚಿಂರ್ತ್ನ್ಾಗಿದಾಾನ್ ಎನುನವ ಸರ್ತ್.
ಹಿೀಗ ಶಾಸರಗಳಲ್ಲಲ ಮತ್ ು ಮತ್ ು ಈ ವಷ್ರ್ಯವನುನ ನ್ ೂೀಡುರ್ತುಲ್ ೀ ಇರುತ್ ುೀವ . ಇಂರ್ತಹ ನ್ಾರಾರ್ಯರ್ಣನನುನ
ತಳಿಸಕ ೂಡುವುದಕ ೆ ಹ ೂರಟ್ಟರುವ ಗರಂರ್ ಮಹಾಭಾರರ್ತ.
ಇವನು ವಸುದ ೀವನ ಮಗನಲಲ. ಇವನು ಯಾರ ಬಸುರನಲೂಲ ಇರಲ್ಲಲಲ. ಇವನು ದಶರರ್ನಿಂದ ಹುಟುಲ್ಲಲಲ.
ಜಮದಗಿನಯಿಂದಲೂ ಕೂಡಾ ಹುಟುಲ್ಲಲಲ. ರಾಮನ್ಾಗಿ ಹುಟ್ಟುದ, ಕೃಷ್್ನ್ಾಗಿ ಸರ್ತು, ರ್ಯುದಿಗಳಲ್ಲಲ ಬಾರ್ಣ
ಚುಚಿುಕ ೂಂಡು ನ್ ರ್ತುರು ಬರುವಂತ್ ತ್ ೂೀರಸದ, ರ್ಯಶ ್ೀದ ಇವನನುನ ಹಗಗದಿಂದ ಕಟ್ಟುದಳು, ಇತ್ಾ್ದಿಯಾಗಿ
ಭಗವಂರ್ತ ತ್ ೂೀರಸಕ ೂಳುಳತ್ಾುನ್ . ವಸುುರ್ತಃ ದ ೀವರಗ ಇದಾ್ವುದೂ ಇಲಲ.
ಇವನು ಹುಟುುವುದ ೀ ಇಲಲ. ಹುಟುುವುದ ೀ ಇಲಲ ಎಂದಾದ ಮೀಲ್ ಸಾರ್ಯುವ ಪ್ರಶ ನ ಎಲ್ಲಲಂದ? ಇವನನುನ
ಸೀಳಲ್ಾಗುವುದಿಲಲ. ಇವನು ಜ್ಞಾನವನುನ ಕಳ ದುಕ ೂಳುಳವುದಿಲಲ. ಯಾರೂ ಇವನನುನ ಬಂಧಸಲ್ಾಗುವುದಿಲಲ.
ಸಾರ್ತಂರ್ತರನ್ಾಗಿರುವ, ಆನಂದವ ೀ ಮೈವ ರ್ತುು ಬಂದಿರುವ ನ್ಾರಾರ್ಯರ್ಣನಿಗ ದುಃಖವಾದರೂ ಎಲ್ಲಲಂದ?
ಯಾವ ರೀತ ನ್ ೂಗವನುನ ಹ ೂರ್ತುು, ನ್ ೀಗಿಲ್ಲಗ ಒಳಗಾಗಿ ಎರ್ತುು ಕ ಲಸ ಮಾಡುರ್ತುದ ೂೀ, ಹಾಗ ೀ ಮನುಷ್್ನಿಗ
ರ್ತನನ ಕಮಥವನುನ ಅನುಭವಸಲು ಇಷ್ುವರುರ್ತುದ ೂೀ ಇಲಲವೀ, ಆದರ ಅದನುನ ಅನುಭವಸಯೀ
ಅನುಭವಸುತ್ಾುನ್ . ಮನುಷ್್ರೂಪ್ ಅವತ್ಾರಯಾಗಿದಾಾಗ ಮನುಷ್್ರಂತ್ ತ್ ೂೀರಸಕ ೂಳುಳವ ಭಗವಂರ್ತ,
ತ್ಾನು ಅನಿವಾರ್ಯಥ ಕಮಥಗಳನುನ ಅನುಭವಸುತುರುವ ಮಾನವನಂತ್ ಕಾರ್ಣುತ್ಾುನ್ . [ಉದಾಹರಣ ಗ :
ಶ್ರೀರಾಮ ಸೀತ್ ರ್ಯನುನ ಕಳ ದುಕ ೂಂಡು ಗ ೂೀಳಾಡುವುದು, ಶ್ರೀಕೃಷ್್ ಅನಿವಾರ್ಯಥ ಕಮಥಗಳನುನ
ಅನುಭವಸುವುದು,ಇತ್ಾ್ದಿ] ಆದರ ಇವ ಲಲವೂ ಕ ೀವಲ ತ್ ೂೀರಕ ಅಷ್ ುೀ.
ಇವ ಲಲವೂ ಪ್ರಮಾರ್ತಮನ ಪಾರದುಭಾಥವಗಳು. ಅಂದರ ಇದಾದ ಾೀ ಅಭಿವ್ಕು ಆಗಿದುಾ ಅಷ್ ುೀ. ಭಗವಂರ್ತನ
ಯಾವ ಅವತ್ಾರ ರೂಪ್ವೂ ಕೂಡಾ ಪ್ಂಚಭೂರ್ತಗಳಿಂದ ಉಂಟ್ಾದ ದ ೀಹವನುನ ಹ ೂಂದಿಲಲ.
ಜ್ಞಾನ್ಾನಂದಪ್ೂರ್ಣಥವಾದ ಪ್ರಮಾರ್ತಮನ ದ ೀಹದಲ್ಲಲ ಯಾವುದ ೀ ದ ೂೀಷ್ವಲಲ. ಅಲ್ಲಲ ಎಲ್ಾಲ ಗುರ್ಣಗಳೂ
ರ್ತುಂಬಿವ . ಆದರ ಸಂದಭಥಕೆನುಗುರ್ಣವಾಗಿ ಯಾವ ರೀತಯಾಗಿ ಇದ ಯೀ ಅದಕ ೆ ವರುದಿವಾದ ರೀತರ್ಯಲ್ಲಲ
ರ್ತಮಮನುನ ತ್ಾವು ತ್ ೂೀರಕ ೂಳುಳರ್ತುವ . ಇದ ಲಲವೂ ಕೂಡಾ ದುಷ್ುರ ಮೊೀಹನ್ಾರ್ಥಕಾೆಗಿ. ಸಜಜನರಗೂ
ಕ ಲವಮಮ ಮೊೀಹವಾಗಲ್ಲೀ ಅಂರ್ತ ಈ ರೀತ ತ್ ೂೀರಸುವುದಿದ . ಅವರವರಗ ಯೀಗ್ವಾದ ಫಲ ಆಗಲ್ಲೀ
ಎಂದು ಪ್ರಮಾರ್ತಮ ತ್ ೂೀರುವ ಲ್ಲೀಲ್ ಇದಾಗಿದ .
[ಏಕ ನ್ಾವು ಶ್ರೀಕೃಷ್್ನನುನ , ಶ್ರೀರಾಮನನುನ ಕ ೀವಲ ಒಬಬ ಆದಶಥ ಮಾನವ ಎಂದು ಸಾೀಕರಸಬಾರದು
ಎಂದು ಕ ಲವರು ಪ್ರಶ ನ ಮಾಡುತ್ಾುರ . ಏಕ ಮೀಲ್ ಹ ೀಳಿದ ರೀತರ್ಯಲ್ ಲೀ ಸಾೀಕರಸಬ ೀಕು ಎನುನವುದು
ಇವರ ಪ್ರಶ ನ. ಎಲಲರೂ ವಾ್ಖಾ್ನ ಮಾಡಿರುವ, ಎಲಲವುದರ ಸಾರಭೂರ್ತವಾಗಿರುವ, ಎಲಲರೂ ಶ ರೀಷ್ಠ ಗರಂರ್
ಎಂದು ಒಪ್ಾಕ ೂಂಡಿರುವ ಭಗವದಿಗೀತ್ ರ್ಯಲ್ ಲೀ ಈ ಪ್ರಶ ನಗ ಉರ್ತುರವದ . ಗಿೀತ್ ರ್ಯ ಕ ಲವು ಶ ್ಲೀಕಗಳನುನ
ಆಚಾರ್ಯಥರು ಇಲ್ಲಲ ಉಲ್ ಲೀಖಿಸ ಈ ಪ್ರಶ ನಗ ಉರ್ತುರ ನಿೀಡುವುದನುನ ನ್ಾವಲ್ಲಲ ಕಾರ್ಣಬಹುದು. ].
ಇಲ್ಲಲ ಶ್ರೀಕೃಷ್್ ಅಜುಥನನಿಗ ಹ ೀಳುತ್ಾುನ್ : “ತಳಿರ್ಯಬ ೀಕಾದ ನನನ ಹಿರಮರ್ಯನುನ ಅದರ ಬಿರ್ತುರದ ಜತ್ ಗ
ನಿನಗ ನ್ಾನು ಪ್ೂತಥಯಾಗಿ ಹ ೀಳುತ್ ುೀನ್ . ಇದನುನ ತಳಿದರ ಮತ್ ು ಈ ವಷ್ರ್ಯದಲ್ಲಲ ಬ ೀರ
ತಳಿರ್ಯುವಂರ್ತದ ಾೀನೂ ಉಳಿದಿರುವುದಿಲಲ” ಎಂದು. ಯಾವುದನುನ ತಳಿದರ ಎಲಲವನೂನ ತಳಿದಂತ್ಾಗುರ್ತುದ ೂೀ
ಅಂರ್ತಹ ವಜ್ಞಾನದಿಂದ ಕೂಡಿದ ಜ್ಞಾನವನುನ ಸಂಪ್ೂರ್ಣಥವಾಗಿ ಹ ೀಳುತ್ ುೀನ್ ಎಂದಿದಾಾನ್
ಶ್ರೀಕೃಷ್್.[ಭಗವದಿಗೀತ್ : ೭.೨]
ಕೃಷ್್ ಹ ೀಳುತ್ಾುನ್ : “ನ್ಾನ್ ೀ ಜಗದ ಎಲ್ಾಲ ಹುಟುು-ಸಾವುಗಳಿಗ ಕಾರರ್ಣನ್ಾಗಿದ ಾೀನ್ . ನ್ಾನು ಜಗತುಗ
ಜನಕನ್ಾಗಿದ ಾೀನ್ . ಜಗತುನ ಸಂಹಾರಕನೂ ಆಗಿದ ಾೀನ್ .(ಭಗವದಿಗೀತ್ ೭.೬), ಓ ಧನಂಜಯಾ, ನನಗಿಂರ್ತ
ಉರ್ತೃಷ್ುವಾದ ಇನ್ ೂನಂದು ಪ್ರರ್ತರ ವಸುು ಇಲಲವ ೀ ಇಲಲ”(ಭಗವದಿಗೀತ್ ೭.೭)
ಮಾಡಿದರ ಆಗ ಶಬಾ ಪಾರಮಾರ್ಣ್ದ ಮೀಲ್ ಅತೀಂದಿರರ್ಯ ಪ್ದಾರ್ಥಗಳ ಅಸುರ್ತಾವನುನ ಒಪ್ಾಕ ೂಳುಳತ್ ುೀವ .
ಆದರ ವಚ ೀರ್ತಸರು ಈ ರೀತ ಯೀಚನ್ ಮಾಡುವುದ ೀ ಇಲಲ].
ವಶಾರೂಪ್ ದಶಥನ ಸಮರ್ಯದಲ್ಲಲ ಅಜುಥನ ಹ ೀಳುತ್ಾುನ್ : ಈ ಚರಾಚರ ಜಗದ ರ್ತಂದ ನಿೀನು, ಈ ಲ್ ೂೀಕಕ ೆ
ನಿೀನ್ ೀ ಪ್ೂಜನಿೀರ್ಯ. ಗುರುವಗೂ ಹಿರರ್ಯ ಗುರು ನಿೀನು. ಮೂರು ಲ್ ೂೀಕದಲೂಲ ನಿನಗ ಸಮನ್ಾದವನು
ಇಲಲದಿರುವಾಗ ಮಿಗಿಲ್ಾದವನು ಎಲ್ಲಲಂದ? [ಭಗವದಿಗೀತ್ ೧೧.೪೩]
ಯಾರು ನನನನುನ ಈ ರೀತಯಾಗಿ ರ್ತಪ್ುಾ ತಳುವಳಿಕ ಇಲಲದ ೀ ಪ್ುರುಷ್ ೂೀರ್ತುಮ ಎಂದು ತಳಿರ್ಯುತ್ಾುನ್ ೂೀ,
ಅವನು ಎಲಲವನೂನ ತಳಿದವನ್ಾಗುತ್ಾುನ್ , ಎಲಲವನೂನ ಪ್ಡ ದವನ್ಾಗುತ್ಾುನ್ . ಎಲ್ಾಲ ರೀತಯಿಂದ ನನನನುನ
ಹ ೂಂದುವವ ಅವನ್ಾಗುತ್ಾುನ್ [ಭಗವದಿಗೀತ್ ೧೫.೧೯].
ಈ ರೀತಯಾಗಿ ಗ ೂೀಪ್್ವಾದ ಶಾಸರವನುನ ನ್ಾನು ಹ ೀಳಿದ ಾೀನ್ . ಇದನುನ ತಳಿದವನು ಅಪ್ರ ೂೀಕ್ಷ
ಜ್ಞಾನಿಯಾಗುತ್ಾುನ್ (ಭಗವಂರ್ತನನುನ ಬಲಲವನ್ಾಗುತ್ಾುನ್ ) ಅವನು ಮತ್ ು ಮಾಡಬ ೀಕಾದ ಾೀನೂ
ಉಳಿರ್ಯುವುದಿಲಲ [ಭಗವದಿಗೀತ್ ೧೫.೨೦].
ಅಸತ್ಮಪರತಿಷ್ಾಂ ತ ೀ ರ್ಜಗದ್ಾಹುರನಿೀಶವರಮ್ ।
ಈಶವರ ್ೀsಹಮಹಂ ಭ ್ೀಗ್ವೀ ಸದ್ ್ಾೀsಹಂ ಬಲವಾನ್ ಸುಖಿೀ ॥೨.೯೫॥
“ಈ ಲ್ ೂೀಕದಲ್ಲಲ ಎರಡು ರೀತರ್ಯ ಪ್ರವೃತುಗಳಿವ . ಒಂದು ದ ೈವಕ (ಒಳನಡ ರ್ಯದು) ಮರ್ತುು ಇನ್ ೂನಂದು ಆಸುರ
(ಕ ಡುನಡ ರ್ಯದು). ಇಲ್ಲಲರ್ಯ ರ್ತನಕ ದ ೈವಕ ನಡ ರ್ಯನುನ ವಸಾುರವಾಗಿ ಹ ೀಳಿದ ಾೀನ್ . ಇನುನ ಅಸುರ ನಡ ರ್ಯ
ಬಿರ್ತುರವನುನ ನನಿನಂದ ಕ ೀಳು”[ಭಗವದಿಗೀತ್ಾ ೧೬.೬] ಎಂದು ಹ ೀಳಿ ಶ್ರೀಕೃಷ್್, ಅಸುರ ಪ್ರವೃತುರ್ಯನುನ
ಅಜುಥನನಿಗ ಈ ರೀತ ವವರಸುತ್ಾುನ್ :
“ಅವರು ಜಗರ್ತುನುನ ಅಸರ್ತ್ವ ಂದೂ[ಈ ಜಗರ್ತುು ಕಾರ್ಯಥಕಾರ ಅಲ್ಾಲ(ಮಿಥಾ್) ಎಂದೂ], ಜಗತುಗ ಒಂದು ನ್ ಲ್
ಇಲಲವ ಂದೂ ಹ ೀಳುತ್ಾುರ . ಅವರು ಈ ಜಗತುಗ ಆಧಾರನ್ಾಗಿ ಒಬಬ ದ ೀವರಲಲ, ಆದಾರಂದ ಈ ಜಗರ್ತುನುನ
ನಿರ್ಯಂತರಸುವ ಸಾಾಮಿ ಇಲಲ, ಎಲಲವೂ ಭರಮ ಎಂದು ವಾದ ಮಾಡುತ್ಾುರ . ಕ ಲವರು ‘ನ್ಾನ್ ೀ ಈಶಾರ’ ಎಂದೂ
ಹ ೀಳುತ್ಾುರ . ಭ ೂೀಗಕಾೆಗಿಯೀ ಈ ಪ್ರಪ್ಂಚವರುವುದು ಎಂದು ಹ ೀಳಿ ಈ ಪ್ರಪ್ಂಚದ ಅಸುರ್ತಾವನುನ
“ಎಲಲಕಿೆಂರ್ತ ಹ ಚುು ಗುಹ್ವಾದ ನನಿನೀ ಹಿರರ್ಯ ಮಾರ್ತನುನ ಇನ್ ೂನಮಮ ಆಲ್ಲಸು. ನಿೀನು ನನಗ ರ್ತುಂಬಾ
ಮಚಿುನವನ್ ಂದು, ಅದಕಾೆಗಿ ನಿನಗ ಹಿರ್ತವನುನ ಹ ೀಳುತುದ ಾೀನ್ ”[ಭಗವದಿಗೀತ್ಾ ೧೮.೬೪]:
ನನನಲ್ ಲೀ ಮನಸುನಿನಡು. ನನನಲ್ ಲೀ ಭಕಿುಯಿಡು. ನನನನ್ ನೀ ಪ್ೂಜಸು. ನನಗ ೀ ಪಡಮಡು(ನಮಸೆರಸು). ಆಗ
ನನನನ್ ನೀ ಸ ೀರುವ . ನಿೀನು ನನಗ ಮಚಿುನವ. ನಿನ್ಾನಣ ಗೂ ಇದು ನಿಜ. [ಭಗವದಿಗೀತ್ಾ ೧೮.೬೫]:
ಇದ ಲಲವೂ ಮಹಾಭಾರರ್ತದಲ್ಲಲ ಬರುವ ಭಗವದಿಗೀತ್ ರ್ಯಲ್ಲಲ ಸುುಟವಾಗಿ ಹ ೀಳಿರುವ ಭಗವಂರ್ತನ
ಸವೀಥರ್ತುಮರ್ತಾದ ಕುರತ್ಾದ ಮಾರ್ತುಗಳು.
[ಶಾಸರ ಪ್ರಮಾರ್ಣದಲ್ಲಲ ಪ್ರಮುಖವಾದ ಪ್ಂಚರಾರ್ತರವನುನ ನ್ ೂೀಡಿದರ ಅಲ್ಲಲ ಪ್ೂಜಾ ವಧಾನವನುನ
ಹ ೀಳಿದಾಾರ . ಯಾಗದ ವಧಾನವನೂನ ಹ ೀಳಿದಾಾರ . ಮನುಷ್್ನ ಪ್ೂಜಾಕರಮದ ಇತಹಾಸವನುನ ಅಲ್ಲಲ
ಹ ೀಳಲ್ಾಗಿದ . ಆದರ ಇಂರ್ತಹ ಪ್ಂಚರಾರ್ತರವನುನ ನ್ಾನ್ಾ ಕಾರರ್ಣ ನಿೀಡಿ ಕ ಲವರು ದೂರವಡುತ್ಾುರ !
ಅದಕಾೆಗಿ ಪ್ಂಚರಾರ್ತರದ ಕುರತ್ಾಗಿ ಮಹಾಭಾರರ್ತವ ೀ ಹ ೀಳುವ ಮಾರ್ತನುನ ಇಲ್ಲಲ ಆಚಾರ್ಯಥರು
ಉಲ್ ಲೀಖಿಸದಾಾರ :]
[ಇಂದು ಸಗುವುದು ಕ ೀವಲ ೪ರಂದ ೫ ಪಾರಚಿೀನ ಪ್ಂಚರಾರ್ತರ ಸಂಹಿತ್ ಗಳಷ್ ುೀ. ಇರ್ತರ ಸಂಹಿತ್ ಗಳು
ಪಾರಚಿೀನ ಸಂಹಿತ್ ಗಳಲಲ. ಅವ ಲಲವೂ ಪ್ೂಜಾ ಪ್ದಿತಗಾಗಿ ಸ ೀರಸರುವ ಅವಾಥಚಿೀನ ಸಂಹಿತ್ ಗಳು].
ರ್ಜನ್ಮೀರ್ಜರ್ಯ ಉವಾಚ:
ಬಹರ್ಃ ಪುರುಷಾ ಬರಹಮನ್ುನತಾಹ ್ೀ ಏಕ ಏರ್ ತು ।
ಕ ್ೀ ಹ್ತರ ಪುರುಷ್ಶ ರೀಷ್ಾಸತಂ ಭವಾನ್ ರ್ಕುತಮಹಯತಿ ॥೨.೧೦೪॥
ವ ೈಶಂಪ್ಾರ್ಯನ್ ಉವಾಚ:
ನ ೈತದಿಚಚಂತಿ ಪುರುಷ್ಮೀಕಂ ಕುರುಕುಲ್ ್ೀದವಹ ।
ಬಹ್ನಾಂ ಪುರುಷಾಣಾಂ ಹಿ ರ್ಯಥ ೈಕಾ ಯೀನಿರುಚ್ತ ೀ ।
ತಥಾ ತಂ ಪುರುಷ್ಂ ವಿಶವಮಾಖಾ್ಸಾ್ಮಿ ಗುಣಾಧಿಕಮ್ ॥೨.೧೦೫॥
ಬರಹಮದ ೀವರು ರ್ತನನನುನ ಪ್ರಶ ನ ಮಾಡಿದ ರುದರದ ೀವರಗ ಹ ೀಳಿರುವ, ನ್ಾರಾರ್ಯರ್ಣನ ಸವೀಥರ್ತುಮರ್ತಾವನುನ
ಹ ೀಳುವ ಮಾರ್ತನುನ ಆಚಾರ್ಯಥರು ಇಲ್ಲಲ ಉಲ್ ಲೀಖಿಸದಾಾರ : ಇದು ಶಾಂತಪ್ವಥದಲ್ಲಲ ಬರುವ
ಶ ್ಲೀಕ(೩೬೧.೯, ೨೧). “ಅವನ್ ೂಬಬನಿಗ ಮಾರ್ತರ ‘ಇದು ನನನದು’ ಎನುನವ ಹಕುೆ. ಸಾರ್ತಂರ್ತರನ್ಾದ ಪ್ುರುಷ್
ಅವನ್ ೂಬಬನ್ ೀ” ಎನುನವುದು ಬರಹಮದ ೀವರು ರುದರದ ೀವರಗ ಮಾಡಿದ ಉಪ್ದ ೀಶವಾಗಿದ .
“ಎಲಲರಗೂ ಮೊದಲ್ಾಗಿರುವ, ಬರಹಮಶಬಾವಾಚ್ನ್ಾದ ನ್ಾನು, ಆ ಪ್ರಮಪ್ುರುಷ್ನಿಂದ ಹುಟ್ಟುದವನು.
ನನಿನಂದ ನಿೀನು(ರುದರ ದ ೀವರು) ಮರ್ತುು ಸಮಸು ಸಾ್ವರ-ಜಂಗಮ ಪ್ರಪ್ಂಚ ಹುಟ್ಟುರುರ್ತುದ . ವ ೀದಾದಿ ಸಮಸು
ರಹಸ್ ಶಾಸರಗಳೂ ಹುಟ್ಟುದವು” ಎಂದಿದಾಾರ ಬರಹಮದ ೀವರು.
ಹಾಗ ಯೀ, ಭಿೀಮಸ ೀನ ಧಮಥರಾಜನನುನ ಕುರರ್ತು ಹ ೀಳಿದ ಮಾರ್ತು ಇದಾಗಿದ . [ಈಗಿನ ಪ್ರಚಲ್ಲರ್ತ
ಮಹಾಭಾರರ್ತ ಪಾಠದಲ್ಲಲ ಆಚಾರ್ಯಥರು ಹ ೀಳಿರುವ ಈ ಶ ್ಲೀಕ ಕಾರ್ಣಸಗುವುದಿಲಲ]. ಎಲಲರೂ ಒಟುುಗೂಡಿ,
ಬರಹಮ-ರುದರ ಮೊದಲ್ಾದ ಎಲಲರಂದ ನಿರಂರ್ತರವಾಗಿ ವಾ್ಖಾ್ನ ಮಾಡುತ್ಾು ಇದಾರೂ ಕೂಡಾ, ಯಾರ
ಗುರ್ಣದ ಒಂದು ಭಾಗವೂ ಪ್ೂರ್ಣಥವಾಗಿ ತಳಿರ್ಯಲು ಸಾಧ್ವಲಲವೀ, ಅಂರ್ತಹ ಭಾಗವನ್ ನ್ಾರಾರ್ಯರ್ಣನ್ ೀ
ಶ್ರೀಕೃಷ್್ನ್ಾಗಿದಾಾನ್ . ಶ್ರೀಕೃಷ್್ ಕ ೀವಲ ಒಬಬ ಮನುಷ್್ನಲಲ.
ನನಿನಂದ ಮೂರು ರೀತಯಾದ ಭಾಷ್ ಗಳು ಪ್ುರಾರ್ಣದಲ್ಲಲ ಪ್ರಯೀಗಿಸಲಾಟ್ಟುವ . ಎಲ್ಲಲ ವಷ್ು್ವನ ಮಹಿಮರ್ಯು
ನ್ ೀರವಾಗಿ ಹ ೀಳಲಾಟ್ಟುವ ಯೀ ಅದು ಸಮಾಧ ಭಾಷ್ ರ್ಯಲ್ಲಲದ .
ಶ್ವನನುನ ಪ್ರತಪಾದನ್ ಮಾಡುವ ಪಾಶುಪ್ರ್ತ ಶಾಸರವನುನ ಅವಲಂಭಿಸ ಕ ಲವಮಮ ಶ್ವನಿಗ ಸಂಬಂಧಪ್ಟು
ಕಥ ರ್ಯು ಹ ೀಳಲಾಟ್ಟುದ . [ಮಹಾಭಾರರ್ತದಲ್ಲಲ ಶ್ವಸಹಸರನ್ಾಮ ಎರಡು ಬಾರ ಬರುರ್ತುದ . ದ ೂರೀರ್ಣ ಪ್ವಥದಲ್ಲಲ
ಶರ್ತರುದಿರೀರ್ಯ ಸಂಹಿತ್ ಇದ . ಇದ ಲಲವೂ ದಶಥನ ಭಾಷ್ ಯಿಂದಾಗಿದ ]. ದಶಥನ ಭಾಷ್ ರ್ಯಲ್ಲಲದಾದಾನುನ
ಇನ್ ೂನಂದರ ಅನುವಾದ ಎಂದು ತಳಿದು ತ್ ಗ ದುಕ ೂಳುಳವ ಅವಶ್ಕತ್ ಇಲಲ. ಆದರ ಸಮಾಧ ಭಾಷ್ ಯಿಂದ
ಯಾವುದನುನ ಹ ೀಳಿದ ಾೀವ ಯೀ ಅದನುನ ತ್ ಗ ದುಕ ೂಳಳಲ್ ೀಬ ೀಕು ಎಂದಿದಾಾರ ವ ೀದವಾ್ಸರು.
ಉಪ್ಕರಮ ಮರ್ತುು ಉಪ್ಸಂಹಾರಕ ೆ ಯಾವುದು ವರುದಿವಾಗಿದ ಯೀ ಅದು ದಶಥನ. ಯಾವುದು ಇನ್ ೂನಂದು
ಶಾಸರದಿಂದ ಸದಿವಾಗಿರರ್ತಕೆಂರ್ತದುಾ ಎಂದು ಹ ೀಳಿರುರ್ತುದ ೂೀ ಅದು ದಶಥನ್ಾನುರಸದಿ. ಇದನುನ ಬಿಟುರ
ಇರುವುದು ಗುಹ್ ಭಾಷ್ . [ಉದಾಹರಣ ಗ : ಮಹಾಭಾರರ್ತದ ಆದಿ ಮರ್ತುು ಅಂರ್ತ್ದಲ್ಲಲ ಇರುವುದು ಸಮಾಧ
ಭಾಷ್ . ಅಲ್ಲಲ ಪ್ರಮಾರ್ತಮನ ಮಹಿಮರ್ಯನುನ ನ್ ೀರವಾಗಿ ಹ ೀಳಿದಾಾರ . ಮಧ್ದಲ್ಲಲ ಬರುವ ಶ್ವ ಸಹಸರನ್ಾಮ,
ಶರ್ತರುದಿರೀರ್ಯ ಸಂಹಿರ್ತ, ಇತ್ಾ್ದಿ ಆದಿ ಮರ್ತುು ಅಂರ್ತ್ಕ ೆ ವರುದಿವರುವುದರಂದ ಅದು ದಶಥನ ಭಾಷ್ . ಇನುನ
ಅನ್ ೀಕ ಕಡ ಸಾಮಾನ್ ಜನರಗ ತಳಿರ್ಯದ ಪ್ರಮೀರ್ಯಗಳಿವ . ಅದು ಗುಹ್ ಭಾಷ್ ]. ಹಿೀಗ ದ ೀವರ
ಮಹಿಮರ್ಯು ಮಹಾಭಾರರ್ತದಲ್ಲಲ ವಶ ೀಷ್ವಾಗಿ ಹ ೀಳಲಾಟ್ಟುದ .
[ಸಮಾಧ, ದಶಥನ ಮರ್ತುು ಗುಹ್, ಈ ಮೂರು ಭಾಷ್ ಗಳ ಪ್ರವೃತು(permutation) ಒಂಬರ್ತುು: ೧.
ಸಮಾಧಸಮಾಧ ಭಾಷ್ ೨. ಸಮಾಧದಶಥನ ಭಾಷ್ ೩. ಸಮಾಧಗುಹ್ ಭಾಷ್ ೪. ದಶಥನಸಮಾಧ ಭಾಷ್
೫. ದಶಥನದಶಥನ ಭಾಷ್ ೬. ದಶಥನಗುಹ್ ಭಾಷ್ ೭.ಗುಹ್ಸಮಾಧ ಭಾಷ್ ೮. ಗುಹ್ದಶಥನ ಭಾಷ್ ೯.
ಗುಹ್ಗುಹ್ ಭಾಷ್ . ಇದ ೀ ರೀತ ಈ ಮೂರರ ಸಂಯೀಜನ್ (combination) ೮೧ ಆಗುರ್ತುದ (ಉದಾಹರಣ ಗ :
೧.ಸಮಾಧಸಮಾಧಸಮಾಧ ಭಾಷ್ ೨. ಸಮಾಧಸಮಾಧದಶಥನ ಭಾಷ್ ೩. ಸಮಾಧಸಮಾಧಗುಹ್
ಭಾಷ್ ............೮೦. ಗುಹ್ಗುಹ್ದಶಥನ ಭಾಷ್ ೮೧. ಗುಹ್ಗುಹ್ಗುಹ್ ಭಾಷ್ ) ಇದನುನ ಭಾಗವರ್ತ
ತ್ಾರ್ತಾರ್ಯಥ ನಿರ್ಣಥರ್ಯದಲ್ಲಲ ಮಧಾಾಚಾರ್ಯಥರು ನಿರೂಪ್ಣ ಮಾಡಿರುವುದನುನ ನ್ಾವು ಕಾರ್ಣಬಹುದು].
ಮೂರನ್ ರ್ಯ ಸಹಾರ್ಯಕ ಶ ೀಷ್ನು. ಇವನೂ ಕೂಡಾ ಅವತ್ಾರ ರೂಪ್ವನುನ ಹ ೂಂದಿದಾಾನ್ . ಅವನ ಮೂರು
ಅವತ್ಾರಗಳು ಹಿೀಗಿವ : (೧). ರ್ಯಮಧಮಥನ ಮಗನ್ಾಗಿ, ನರ ಎನುನವ ಹ ಸರನಿಂದ ಹುಟ್ಟುರುವುದು, (೨).
ದಶರರ್ನ ಮಗನ್ಾಗಿ ಲಕ್ಷಿರ್ಣ ಎನುನವ ಹ ಸರನವನ್ಾದವನು, (೩). ವಾಸುದ ೀವನ ಮಗನ್ಾಗಿ, ಬಲ ಎಂದೂ
ಅವತ್ಾರ ಮಾಡಿದಾಾನ್ .
(೧) ಕೃಷ್್ ಮೊದಲ್ಾದ ಪಾಂಡವರನುನ ಪ್ರಧಾನ ಭೂಮಿಕ ಯಾಗಿ ಹಿಡಿದುಕ ೂಂಡು, ನಂರ್ತರದ ಘಟನ್ ಗಳನುನ
ಮೊದಲೂ, ಮೊದಲನ್ ೀ ಘಟನ್ ಗಳನುನ ನಂರ್ತರವೂ, ಈ ರೀತಯಾದ ವಚಿರ್ತರವಾದ ಶ ೈಲ್ಲರ್ಯಲ್ಲಲ, ಐತಹಾಸಕ
ಅರ್ಥ ಏನು ಹ ೂರಡುರ್ತುದ ೂೀ, ಅದನುನ ‘ಆಸುೀಕ’ರ ಕಥ ಎಂದು ಹ ೀಳುತ್ಾುರ . ಇದು ಭಗವದ್ ಭಕುರಾದ
ಪಾಂಡವರ ಕಥ ಎಂದು ಕ ಲವರು ಅಧ್ರ್ಯನ ಮಾಡುತ್ಾುರ .
(೨)^ ಮಹಾಭಾರರ್ತ ಧಮಥ, ಭಕಿು, ಮೊದಲ್ಾದ ಹರ್ತುು ಗುರ್ಣಗಳನುನ, ಶರವರ್ಣ, ಮನನ, ನಿಧಧಾ್ಸನ, ಶ್ೀಲ
ಮರ್ತುು ವನರ್ಯ ಎನುನವ ಈ ಎಲ್ಾಲ ಮೌಲ್ಗಳನುನ ಪ್ರತನಿಧಸುರ್ತುದ ಎಂದು ಯಾರು ಆರಂಭಿಸುತ್ಾುರ ೂೀ,
ಅವರು ‘ಮನ್ಾಾದಿ’ಗಳು.
(೩) ಇಲ್ಲಲ ಎಲಲವೂ ನ್ಾರಾರ್ಯರ್ಣನ ನ್ಾಮಗಳು. ಆದಾರಂದ ಎಲ್ಾಲ ಶಬಾಗಳೂ ನ್ಾರಾರ್ಯರ್ಣನ ಗುರ್ಣವನುನ
ಹ ೀಳುರ್ತುವ ಎಂದು ಮಹಾಭಾರರ್ತವನುನ ನ್ ೂೀಡುವವರು ಅದನುನ ‘ಉಪ್ರಚರಾದಿ’ ಎಂದು ನ್ ೂೀಡುತ್ಾುರ .
ಭಕಿು, ಜ್ಞಾನ, ವ ೈರಾಗ್, ಪ್ರಜ್ಞಾ, ಮೀಧಾ, ಧೃತ(ಧ ೈರ್ಯಥ), ಸ್ತ, ಯೀಗ, ಪಾರರ್ಣ ಮರ್ತುು ಬಲ ಇಷ್ುನೂನ
ಭಿೀಮಸ ೀನನು ಪ್ರತನಿಧಸುತ್ಾುನ್ ಎಂದು ಪ್ಂಚರಾರ್ತರದಲ್ಲಲ ಹ ೀಳಿದಾಾರ . ಅದರಂದ ಭಿೀಮನೂ ಕೂಡಾ ಆ
ಎಲ್ಾಲ ಗುರ್ಣಗಳನೂನ ಹ ೂಂದಿದಾಾನ್ ಎಂದು ಚಿಂರ್ತನ್ ಮಾಡಬ ೀಕು. ಎಲ್ಾಲ ವದ ್ಗ ಅಭಿಮಾನಿಯಾದ ದೌರಪ್ದಿ
ವ ೀದವದ ್ರ್ಯ ಪ್ರತನಿಧ.
‘ಬಳಿತಾ್ ತದ್ ರ್ಪುಷ ೀ ಧ್ಾಯ ದಶಯತಂ ದ್ ೀರ್ಸ್ ಭಗಯಃ ಸಹಸ ್ೀ ರ್ಯತ ್ೀ ರ್ಜನಿ ।
‘ರ್ಯದಿೀಮುಪಹವರತ ೀ ಸಾಧತ ೀ ಮತಿರ್ ಋತಸ್ ಧ್ ೀನ್ ಅನ್ರ್ಯನ್ತ ಸಸುರತಃ ॥೨.೧೪೪॥
ಯಾರು ಅಂದರ ಏಳು ಶಾಸರಗಳು:- ನ್ಾಲುೆವ ೀದಗಳು, ಇತಹಾಸ, ಪ್ುರಾರ್ಣಗಳನ್ ೂನಳಗ ೂಂಡ
ಪ್ಂಚರಾರ್ತರ ಮರ್ತುು ಮೂಲ ರಾಮಾರ್ಯರ್ಣ].
ಇದು ಪಾಂಡು ಹಾಗೂ ಕುಂತರ್ಯ ನಡುವನ ಸಂವಾದ. ಧಮಥರಾಜ ಆಗಲ್ ೀ ಹುಟ್ಟುದಾಾನ್ , ಕುಂತ ಮರ್ತುು
ಪಾಂಡು ನಂರ್ತರ ಯಾವ ದ ೀವತ್ ರ್ಯನುನ ಕರ ರ್ಯುವುದು ಎಂದು ಚಚ ಥ ಮಾಡುತುರುತ್ಾುರ . ಆಗ
ಧಮಥರಾಜ ಈ ಮಾರ್ತನುನ ಹ ೀಳುತ್ಾುನ್ : “ಯಾಗಗಳಲ್ಲಲಯೀ ಮಿಗಿಲ್ಾದದುಾ ಅಶಾಮೀಧ ಯಾಗ.
ಬ ಳಕುಗಳಲ್ಲಲಯೀ ಮಿಗಿಲ್ಾದದುಾ ಸೂರ್ಯಥನ ಬ ಳಕು. ಮನುಷ್್ರಲ್ಲಲ ಶ ರೀಷ್ಠನ್ಾದವನು ಬರಹಮಜ್ಞಾನಿಯಾದ
ಬಾರಹಮರ್ಣ. ದ ೀವತ್ ಗಳಲ್ಲಲ ಮಿಗಿಲ್ಾದವನು ಮುಖ್ಪಾರರ್ಣನು”. [ಇದು ಮಹಾಭಾರರ್ತದ ಆದಿಪ್ವಥದ
ಶ ್ಲೀಕವಾಗಿದ (೧೨೯. ೪೬). ಇಂದು ಲಭ್ವರುವ ಉರ್ತುರದ ಪಾಠದಲ್ಲಲ ಇದು ಕಾರ್ಣಸಗದಿದಾರೂ, ದಕ್ಷ್ಮರ್ಣದ
ಪಾಠದಲ್ಲಲ ಇಂದಿಗೂ ಈ ಶ ್ಲೀಕ ಕಾರ್ಣಸಗುರ್ತುದ ].
ಆಚಾರ್ಯಥರು ಉಲ್ ಲೀಖಿಸರುವ ಈ ಶ ್ಲೀಕ ಇಂದು ಲಭ್ವರುವ ಪಾಠದಲ್ಲಲ ಕಾರ್ಣಸಗುವುದಿಲಲ. ಇಲ್ಲಲ ಹಿೀಗ
ಹ ೀಳಿದಾಾರ : “ಇಂದರನಿಗಿಂರ್ತ ಬಲಪ್ರದನ್ಾದವನು ಮುಖ್ಪಾರರ್ಣನು. ಮುಖ್ಪಾರರ್ಣನಿಗಿಂರ್ತ
ಬಲಪ್ರದನ್ಾದವನು ನ್ಾರಾರ್ಯರ್ಣನು. ನ್ಾರಾರ್ಯರ್ಣನಿಗಿಂರ್ತ ಬಲಪ್ರದನ್ಾದ ಇನ್ ೂನಬಬ ಇಲಲ” ಎಂದು. ಈ
ಮಾತನಿಂದ ಸಾಷ್ುವಾಗಿ ಪ್ರಮಾರ್ತಮನ ನಂರ್ತರದ ಸಾ್ನದಲ್ಲಲ ಮುಖ್ಪಾರರ್ಣ ಇದಾಾನ್ ಎನುನವುದು ನಮಗ
ತಳಿರ್ಯುರ್ತುದ .
ಹಾಗ ಯೀ, ರ್ಯುದಿಷಠರನಿಂದ ಭಿೀಮಸ ೀನನನುನ ಕುರರ್ತು ಹ ೀಳಿದ ಮಾರ್ತು ಹಿೀಗಿದ : “ಧಮಥ-ಅರ್ಥ-ಕಾಮ-
ಮೊೀಕ್ಷ-ಕಿೀತಥ ಎಲಲವೂ ನಿನನಲ್ಲಲದ . ನಿನನ ಅನುಗರಹದಿಂದ ಲ್ ೂೀಕದಲ್ಲಲ ಇರ್ತರರು ಅದನುನ ಪ್ಡ ರ್ಯುತ್ಾುರ ”.
‘ರ್ಯಸಾ್ಃ ಪರಸಾದ್ಾತ್ ಪರಮಂ ವಿದನಿತ ‘ಶ ೀಷ್ಃ ಸುಪಣ ್್ೀಯ ಗ್ವರಿಶಃ ಸುರ ೀನ್ಾರಃ ।
‘ಮಾತಾ ಚ ಯೈಷಾಂ ಪರರ್ಮೈರ್ ಭಾರತಿೀ ‘ಸಾ ದ್ೌರಪದಿೀ ನಾಮ ಬಭ್ರ್ ಭ್ಮೌ ॥೨.೧೬೦॥
ಭಿೀಮಸ ೀನನನುನ ಬಿಟುರ , ಬಲದಲ್ಲಲ ಆಗಲ್ಲೀ, ಪ್ರಮಾರ್ತಮನ ವಜ್ಞಾನದಲ್ಲಲ ಆಗಲ್ಲೀ, ಜ್ಞಾನದಲ್ಲಲ ಆಗಲ್ಲೀ,
ಯಾರಗ ಸಮನ್ಾದವನು ಇನ್ ೂನಬಬನಿಲಲವೀ, ಅವನ್ ೀ ಬಲರಾಮ.
ಭಿೀಮಸ ೀನನನುನ ಬಿಟುು ಯಾರಗ ಕಾದಾಡಲು ಎದುರಾಳಿ ಇಲಲವೀ, ಅಂರ್ತಹವನ್ ೀ ಬಲರಾಮ.
[ಈ ಎರಡು ಮಾರ್ತುಗಳು ಇದ ೀ ಸಾಹಿರ್ತ್ದಲ್ಲಲ, ಇದ ೀ ಕರಮದಲ್ಲಲ ಇಂದು ಲಭ್ವರುವ ಪಾಠದಲ್ಲಲ
ಕಾರ್ಣಸಗುವುದಿಲಲ. ಆದರ ಬ ೀರ ಕರಮದಲ್ಲಲ ಇದು ಕಾರ್ಣಸಗುರ್ತುದ ]
ಗುಹ್ಭಾಷ್ ಇವುಗಳನುನ ಯಾವ ರೀತ ಓದಬ ೀಕು ಎಂದು ಮುಂದ ನ್ಾನು ನಿರೂಪ್ಣ ಮಾಡಿಕ ೂಂಡು
ಹ ೂೀಗಿದ ಾೀನ್ . ಅದನುನ ಓದುವುದು].
*********
೩. ಸರ್ಗಾಗಯನ್ುಸಗಗಯಲರ್ಯಪ್ಾರದುಭಾಯರ್ನಿರ್ಣ್ಯರ್ಯಃ
ಓಂ ॥
ರ್ಜರ್ಯತ್ಜ ್ೀsಖರ್ಣಡಗುಣ ್ೀರುಮರ್ಣಡಲಃ ಸದ್ ್ೀದಿತ ್ೀ ಜ್ಞಾನ್ಮರಿೀಚಿಮಾಲ್ಲೀ ।
ಸವಭಕತಹಾದ್ ್ಾೀಯಚಚತಮೊೀನಿಹನಾತ ವಾ್ಸಾರ್ತಾರ ್ೀ ಹರಿರಾತಮಭಾಸಾರಃ ॥೩.೦೧॥
ಕಡಲ್ಲನ ಹ ೂೀಲ್ಲಕ ಯಂದಿಗ ಆಚಾರ್ಯಥರು ಇಲ್ಲಲ ಶ್ರೀಕೃಷ್್ನನುನ ಸ ೂುೀರ್ತರ ಮಾಡಿದಾಾರ . ಯಾವ ರೀತ
ಕಡಲ್ಲನಲ್ಲಲ ಬಹಳ ನಿೀರು ರ್ತುಂಬಿರುರ್ತುದ ೂೀ ಹಾಗ ೀ, ಶ್ರೀಕೃಷ್್ ಎಣಿಸಲ್ಾಗದ ಅರ್ತ್ಂರ್ತ ಮಿಗಿಲ್ಾದ ಬಲವನುನ
ಹ ೂಂದಿದವನು. ಕಡಲ್ಲನಲ್ಲಲ ರರ್ತನಗಳಿರುವಂತ್ ಭಗವಂರ್ತನಲ್ಲಲ ಅನಂರ್ತ ಗುರ್ಣ ರರ್ತನಗಳು ರ್ತುಂಬಿವ . ಹ ೀಗ
ಕಡಲ್ಲಗ ರ್ತನನದ ೀ ಆದ ವ ೈಭವವದ ಯೀ ಹಾಗ ೀ ಭಗವಂರ್ತನ ವ ೈಭವ. ಹ ೀಗ ಕಡಲನುನ ಎಲ್ಾಲ ನದಿಗಳು
ಬಂದು ಸ ೀರುರ್ತುವ ಯೀ ಹಾಗ ೀ, ಶ್ರೀಕೃಷ್್ನ್ ಂಬ ಅನಂರ್ತ ಸಾಗರವನುನ ಆರ್ತಮಜ್ಞಾನಿಗಳ ಂಬ ನದಿಗಳು
ಸ ೀರಲಾಡುರ್ತುವ . ಇಂರ್ತಹ ಶ್ರೀಕೃಷ್್ ‘ಮಿಗಿಲು’ ಎಂದು ನನಗ ತಳಿರ್ಯಲ್ಲ” ಎಂದು ಆಚಾರ್ಯಥರು ಸ ೂುೀರ್ತರ
ಮಾಡಿದಾಾರ .
ಸಂಕಷ್ಥರ್ಣ ರೂಪ್ ಪ್ರಮಾರ್ತಮನಿಂದ ಜರ್ಯ ಎನುನವ ಲಕ್ಷ್ಮಿೀದ ೀವರ್ಯ ಮಗನ್ಾಗಿ ಬಲ ಹಾಗೂ ಜ್ಞಾನವ ೀ
ಮೈವ ರ್ತುು ಬಂದ ಮುಖ್ಪಾರರ್ಣನು ಹುಟ್ಟುದನು. ಇವನ್ ೀ ಮುಂದಿನ ಬರಹಮ ಕೂಡಾ. ಅದರಂದಾಗಿ ಆರ್ತ
ಎರಡನ್ ೀ ಮಗನ್ಾಗಿ ಹುಟ್ಟುದನು.
ಎರಡನ್ ರ್ಯವಳನುನ ‘ಶರದಾಿ’ ಎಂದು ಕರ ರ್ಯುತ್ಾುರ . ಅವರಬಬರು ಪ್ುರುಷ್ನ್ ಂಬ ಬರಹಮಿ ಮರ್ತುು ಸೂರ್ತರನ್ ಂಬ
ಮುಖ್ಪಾರರ್ಣನ್ ೂಂದಿಗ ಜ ೂತ್ ಯಾದರು. [ಅನ್ಾಧಕಾಲದ ದಂಪ್ತಗಳಿವರು]. ರ್ತದನಂರ್ತರ ಪ್ರಮಾರ್ತಮನ
ಆಜ್ಞ ಯಿಂದ ಶ ೀಷ್ದ ೀವ ಹಾಗೂ ಗರುಡದ ೀವ ಅವರಬಬರಂದ ಹುಟ್ಟುದರು. [ಅಂದರ : ಬರಹಮದ ೀವರಂದಲೂ,
ಮುಖ್ಪಾರರ್ಣನಿಂದಲೂ ಏಕಕಾಲದಲ್ಲಲ ಗರುಡ-ಶ ೀಷ್ರು ಹುಟ್ಟುದರು].
ಶರೀರವಾಗಿ ಉಳಳ ರುದರನನೂನ ಮರ್ತುು ರುದರನ ಅಧಥದ ೀಹವ ನಿಸರುವ, ಬುದಿಿ ಅಭಿಮಾನಿನಿಯಾದ
ಉಮಾದ ೀವರ್ಯನೂನ ಸೃಷುಮಾಡಿದನು. [ಅಹಂಕಾರ ಎಂದರ : ‘ನ್ಾನು’ ಎನುನವ ಪ್ರಜ್ಞ (awareness of self).
ಈ ಪ್ರಜ್ಞ ರ್ಯನುನ ಮನುಷ್್ರ ಮನಸುನಲ್ಲಲರಸುವವನು ರುದರ. ರುದರನ ಪ್ತನ ಉಮ. ಇವರು
ಅಧಥನ್ಾರೀಶಾರರು. ಹಾಗಾಗಿ ಬುದಿಿ ಮರ್ತುು ‘ನ್ಾನು ಎನುನವ ಪ್ರಜ್ಞ ’ ಯಾವಾಗಲೂ ಜ ೂತ್ ಯಾಗಿಯೀ
ಇರುರ್ತುದ ].
[ಭಾಗವರ್ತದ ಎರಡನ್ ೀ ಸೆಂಧದ ಐದನ್ ೀ ಅಧಾ್ರ್ಯದಲ್ಲಲ ಮೀಲ್ಲನ ಮಾತನ ವವರಣ ರ್ಯನುನ 1 ನ್ಾವು
ಕಾರ್ಣಬಹುದು. ಅಲ್ಲಲ ಹ ೀಳುವಂತ್ : ಅಹಂಕಾರ ರ್ತರ್ತುಿಕ ೆ ಮೂರು ಮುಖಗಳು. ದರವ್, ಕಿರಯಾ ಮರ್ತುು ಜ್ಞಾನ.
ದರವ್ ಎಂದರ ಪ್ಂಚಭೂರ್ತಗಳು, ಜ್ಞಾನ ಎಂದರ ಜ್ಞಾನ್ ೀಂದಿರರ್ಯಗಳು ಮರ್ತುು ಕಮಥ ಎಂದರ
ಕಮೀಥಂದಿರರ್ಯಗಳು. ಅಹಂಕಾರ ರ್ತರ್ತುಿದ ಸೃಷುಯಿಂದಾಗಿ ಆ ಕಲಾದಲ್ಲಲ ಸೃಷುಯಾಗಬ ೀಕಾಗಿರುವ ಎಲ್ಾಲ
ಜೀವಗಳಿಗ ‘ನ್ಾನು’ ಎನುನವ ಎಚುರ ಜಾಗೃರ್ತವಾಗುರ್ತುದ . ಈ ಸ್ತರ್ಯಲ್ಲಲ ಮನಸಾುಗಲ್ಲೀ,
ಇಂದಿರರ್ಯಗಳಾಗಲ್ಲೀ ಇನೂನ ಜಾಗೃರ್ತವಾಗಿರುವುದಿಲಲ. (ಹ ೀಗ ಗಭಥದಲ್ಲಲ ಭೂರರ್ಣ ಬ ಳ ರ್ಯುರ್ತುದ ೂೀ ಹಾಗ ೀ
ಈ ಸೃಷು ಪ್ರಕಿರಯ). ಅಹಂಕಾರ ರ್ತರ್ತುಿದಿಂದ ಮತ್ ು ಮೂರು ಮುಖದಲ್ಲಲ ಸೃಷುರ್ಯ ವಸಾುರವಾಗುರ್ತುದ .
ಅವುಗಳ ಂದರ ವ ೈಕಾರಕ ಅಹಂಕಾರ, ತ್ ೈಜಸ ಅಹಂಕಾರ ಮರ್ತುು ತ್ಾಮಸ ಅಹಂಕಾರ.
ವ ೈಕಾರಕ ಅಹಂಕಾರ ಎಂದರ ಸಾತುಿಕ ಅಹಂಕಾರ. ಇದು ವವಧಕಾರಕ ಸೃಷು. ಅಂದರ ವವಧ
ಕಿರಯಾಕಾರಕರಾಗಿರುವ ಮನಸುು ಮರ್ತುು ಹರ್ತುು ಇಂದಿರಯಾಭಿಮಾನಿ ದ ೀವತ್ ಗಳ(ವ ೈಕಾರಕರ) ಸೃಷು.
ವ ೈಕಾರಕ ಅಹಂಕಾರದ ಸೃಷುಯಿಂದಾಗಿ ಆ ಕಲಾದಲ್ಲಲ ಸೃಷುಯಾಗಬ ೀಕಾಗಿರುವ ಎಲ್ಾಲ ಜೀವಗಳ ಲ್ಲಂಗ
ಶರೀರದಲ್ಲಲ ಸುಪ್ುವಾಗಿದಾ ಮನ್ ೂೀಮರ್ಯಕ ೂೀಶ ಜಾಗೃರ್ತವಾಗಿ ಜೀವಗಳಲ್ಲಲ ಮನಸುು ಕ ಲಸ ಮಾಡಲು
ಪಾರರಂಭಿಸುರ್ತುದ . ಸಾತುಿಕ ಅಹಂಕಾರ ನಿಯಾಮಕನ್ಾದ ಶ್ವನಿಂದ ಮನಸುು ಮರ್ತುು ಈ ಕ ಳಗಿನ ಹರ್ತುು
ಇಂದಿರಯಾಭಿಮಾನಿ ದ ೀವತ್ ಗಳ ಸೃಷುಯಾಯಿರ್ತು:
1
ಬನನಂಜ ಗ ೂೀವಂದಾಚಾರ್ಯಥರ ಭಾಗವರ್ತ ಪ್ರವಚನದಿಂದ ಆರ್ಯಾ ಸಂಕ್ಷ್ಮಪ್ು ವವರಣ
(೧) ಕಿವರ್ಯ ಅಭಿಮಾನಿ ದಿಗ ಾೀವತ್ ತ್ ಗಳು. (ಪ್ೂವಥದಿಕಿೆಗ ಮಿರ್ತರ, ಪ್ಶ್ುಮದಿಕಿೆಗ ವರುರ್ಣ, ಉರ್ತುರ ದಿಕಿೆಗ
ಕುಬ ೀರ ಮರ್ತುು ದಕ್ಷ್ಮರ್ಣ ದಿಕಿೆಗ ರ್ಯಮ ಅಭಿಮಾನಿ ದ ೀವತ್ ಗಳು. ಇವರ ಲಲರ ಮುಖಂಡ ಹಾಗೂ
ಶ ್ರೀತ್ಾರಭಿಮಾನಿ-ಸ ೂೀಮ). (೨) ಸಾಶಥದ ದ ೀವತ್ ವಾರ್ಯು. ಇಲ್ಲಲ ವಾರ್ಯು ಎಂದರ ಪ್ರಧಾನ
ವಾರ್ಯು(ಪಾರರ್ಣ) ಅಲಲ, ಸಾಶಥ ಶಕಿುರ್ಯನುನ ಕ ೂಡುವ ಅಹಂಪಾರರ್ಣ.
(೩) ಕಣಿ್ನ ದ ೀವತ್ ಅಕಥ(ಸೂರ್ಯಥ). (೪)ನ್ಾಲ್ಲಗ ಅರ್ವಾ ರಸದ ಅಭಿಮಾನಿ ದ ೀವತ್ ಪ್ರಚ ೀರ್ತ(ವರುರ್ಣ).
(೫) ಮೂಗಿನ ಅರ್ವಾ ಗಂಧದ ಅಭಿಮಾನಿ ದ ೀವತ್ ಅಶ್ಾನಿೀದ ೀವತ್ ಗಳು.
(೬) ಬಾಯಿ ಅರ್ವಾ ವಾಗಿೀನಿಾಿರ್ಯದ ದ ೀವತ್ ವಹಿನ(ಅಗಿನ).
(೭) ಕ ೈರ್ಯ ಅಭಿಮಾನಿ ದ ೀವತ್ ಇಂದರ.
(೮) ಕಾಲ್ಲನ ಅಭಿಮಾನಿ ದ ೀವತ್ ಯಾಗಿ ಸಾರ್ಯಂ ಭಗವಂರ್ತನ್ ೀ ಉಪ ೀಂದರನ್ಾಗಿ ಶ್ವನಿಂದ ಹುಟ್ಟುದ. ಇಂದರ
ಪ್ುರ್ತರ ಜರ್ಯಂರ್ತ ಕೂಡಾ ಕಾಲ್ಲನ ಅಭಿಮಾನಿ ದ ೀವತ್ .
(೯) ದ ೀಹಕ ೆ ಬ ೀಡವಾದುದನುನ ಹ ೂರ ಹಾಕುವ ಪಾರ್ಯುವನ ಅಭಿಮಾನಿ ಮಿರ್ತರ ಹಾಗೂ
(೧೦) ಮೂರ್ತರ ಮರ್ತುು ರ ೀರ್ತಸುನ ವಸಜಥನ್ ಹಾಗೂ ರ ೀರ್ತಸುನ ಸಾೀಕಾರದ ಜನನ್ ೀಂದಿರರ್ಯದ ಅಭಿಮಾನಿ,
ಸಂತ್ಾನ ದ ೀವತ್ ಯಾದ ದಕ್ಷಪ್ರಜಾಪ್ತ. ಹಿೀಗ ಹರ್ತುು ಮಂದಿ ಅಭಿಮಾನಿ ದ ೀವತ್ ಗಳು ವ ೈಕಾರಕ
ಅಹಂಕಾರದಿಂದ ಸೃಷುಯಾದರು. ತ್ ೈಜಸ ಅಹಂಕಾರದಿಂದ ಹರ್ತುು ಇಂದಿರರ್ಯಗಳು ಜಾಗೃರ್ತಗ ೂಂಡವು.
ಹಿೀಗ ಮುಂದ ನಿಮಾಥರ್ಣವಾಗುವ ಬರಹಾಮಂಡದಲ್ಲಲ ಹುಟ್ಟುಬರುವ ಜೀವಗಳ ಚಿರ್ತು , ಮನಸುು, ಅಹಂಕಾರ,
ಪ್ಂಚಜ್ಞಾನ್ ೀಂದಿರರ್ಯಗಳು ಮರ್ತುು ಪ್ಂಚ ಕಮೀಥಂದಿರರ್ಯಗಳು ಜಾಗೃರ್ತಗ ೂಂಡವು. ತ್ಾಮಸ ಅಹಂಕಾರದಿಂದ
ಆಕಾಶವ ೀ ಮೊದಲ್ ೂಗಂಡು ಪ್ಂಚಭೂರ್ತಗಳ ಸೃಷುಯಾಯಿರ್ತು. ಈ ಕುರತ್ಾದ ಹ ಚಿುನ ವವರಣ ರ್ಯನುನ
ಭಾಗವರ್ತದ ಎರಡನ್ ೀ ಸೆಂಧದ ಐದು ಮರ್ತುು ಆರನ್ ೀ ಅಧಾ್ರ್ಯದಲ್ಲಲ ಕಾರ್ಣಬಹುದು].
ಹಿೀಗ ಎಲ್ಾಲ ದ ೀವತ್ ಗಳ ಸೂಕ್ಷಿ ಮರ್ತುು ಸೂ್ಲ ರೂಪ್ದ ಸೃಷುಯಾಯಿರ್ತು. ಹಿೀಗ ಹುಟ್ಟುದ ದ ೀವತ್ ಗಳು
ಬರಹಾಮಂಡವನುನ ಸೃಷು ಮಾಡಲು ಶಕಿು ಇಲಲದವರಾಗಿ ಪ್ರಮಾರ್ತಮನನುನ ಸ ೂುೀರ್ತರ ಮಾಡುತ್ಾುರ . “ನಿೀನು
ನಮಮ ಜಗತುನ ಚಿರ್ತರ-ವಚಿರ್ತರವಾದ ಸೃಷುರ್ಯಲ್ಲಲ ನಿಸುೀಮ ಶಕಿು ಉಳಳವನ್ಾಗಿ ನಿನನ ಸನಿನಧಾನ ಮಾಡು”
ಎಂದು ದ ೀವತ್ ಗಳು ಸ ೂುೀರ್ತರ ಮಾಡುತ್ಾುರ . [ಈ ಕುರತ್ಾದ ಹ ಚಿುನ ವವರಣ ರ್ಯನುನ ಭಾಗವರ್ತದ ಮೂರನ್ ೀ
ಸೆಂಧದ ಆರನ್ ೀ ಅಧಾ್ರ್ಯದಲ್ಲಲ ಕಾರ್ಣಬಹುದು]
[ಇಲ್ಲಲರ್ಯ ರ್ತನಕ ಮೂಲಭೂರ್ತವಾದ ಸೃಷುರ್ಯ ವವರಣ ರ್ಯನುನ ನ್ ೂೀಡಿದ ವು. ಇನುನ ಮುಂದ ಅನುಸಗಥ.
ಅಂದರ ಮೊದಲ್ ೀ ಆಗಿರುವ ಮೂಲಭೂರ್ತವಾದ ಸೃಷುರ್ಯನುನ ಅನುಸರಸ ಮಾಡುವ ಸೃಷುವಸಾುರ].
ಅದರಂದ ಮತ್ ು ಎಲ್ಾಲ ದ ೀವತ್ ಗಳೂ ಹುಟ್ಟುದರು. ಅವರು ನಮಮಲ್ಲಲ ಯಾರು ಉರ್ತುಮರು ಎಂದು ತಳಿದಿದಾರೂ
, ನಿರ್ಣಥರ್ಯಕಾೆಗಿ ಬರಹಮದ ೀವರ ದ ೀಹದಿಂದ ಕರಮವಾಗಿ ಹ ೂರಬಂದು, ಮುಖ್ಪಾರರ್ಣನ್ ೀ ಕಡ ರ್ಯಲ್ಲಲ ಬರುವಂತ್
ಮಾಡಿದರು. ನಂರ್ತರ ಪ್ುನಃ ದ ೀಹವನುನ ಪ್ರವ ೀಶ್ಸುವಾಗ ಕೂಡಾ ಮುಖ್ಪಾರರ್ಣ ದ ೀವರ ೀ ಕ ೂನ್ ಗ ಪ್ರವ ೀಶ
ಮಾಡಿದರು.
[ದ ೀವತ್ ಗಳಿಗ ಲ್ಾಲ ಯಾರು ಶ ರೀಷ್ಠ ಎನುನವ ವವಾದ ಹುಟ್ಟುಕ ೂಂಡಿರ್ತು. ಅದರಂದ ಯಾರು ಹ ೂೀದರ ಈ ದ ೀಹ
ಇರುವುದಿಲಲವೀ ಅವನು ಮಿಗಿಲು ಮರ್ತುು ಯಾರು ಬಂದರ ಮಾರ್ತರ ಈ ದ ೀಹ ಏಳುರ್ತುದ ೂೀ ಅವನು ಮಿಗಿಲು
ಎಂದು ಹ ೀಳುವ ಕಥ ರ್ಯನುನ ನ್ಾವು ಉಪ್ನಿಷ್ರ್ತುುಗಳಲ್ಲಲ ಕ ೀಳುತ್ ುೀವ . ಅದ ೀ ಮಾರ್ತನುನ ಆಚಾರ್ಯಥರು ಇಲ್ಲಲ
ಉಲ್ ಲೀಖಿಸದಾಾರ . ಇದು ಸೃಷು ವಸಾುರದ ಐದನ್ ೀ ಅರ್ವಾ ಆರನ್ ೀ ಹಂರ್ತದಲ್ಲಲ ನಡ ದಿರುವುದು ಎಂದು ನ್ಾವು
ಅನುಸಂಧಾನ ಮಾಡಬ ೀಕು].
ಮುಖ್ಪಾರರ್ಣನ ತ್ ರಳುವಕ ಯಿಂದ ಶರೀರ ಬಿದಿಾರ್ತು ಮರ್ತುು ಅವನ ಆವ ೀಶದಿಂದಲ್ ೀ ಮತ್ ು ಆ ಶರೀರ ಎದಿಾರ್ತು.
ಆ ಕಾರರ್ಣದಿಂದ ಮುಖ್ಪಾರರ್ಣನ್ ೀ ದ ೀವತ್ ಗಳಲ್ಲಲ ಉರ್ತುಮನು ಎಂದು ತಳಿದ ಎಲ್ಾಲ ದ ೀವತ್ ಗಳ ಸಮೂಹವು
ಅವನನ್ ನೀ ಆಶರಯಿಸದರು2.
ಅದ ೀ ಶರೀರದಲ್ಲಲ ಬರಹಮದ ೀವರದಾರು, ಪ್ರಮಾರ್ತಮನೂ ಇದಾ. ಅವರಬಬರೂ ಹ ೂರಬಂದ ಮೀಲ್ ಮುಖ್ಪಾರರ್ಣ
ಹ ೂರ ಬಂದಿರುವುದ ೂೀ ಅರ್ವಾ ಅವರಂದ ಮೊದಲ್ ೂೀ? ಈ ರೀತ ಪ್ರಶ ನಗ ಇಲ್ಲಲ ಆಚಾರ್ಯಥರು ಉರ್ತುರ
ನಿೀಡಿದಾಾರ . ಪ್ರಮಾರ್ತಮ ಮರ್ತುು ಬರಹಮದ ೀವರು ರ್ತಟಸ್ವಾಗಿದಾರು. ಇದರಂದ ಅವರಬಬರನುನ ಬಿಟುು ಉಳಿದ
ದ ೀವತ್ ಗಳ ಅಧಪ್ತ ಮುಖ್ಪಾರರ್ಣ ಎನುನವುದು ನಿರ್ಣಥರ್ಯವಾಯಿರ್ತು.
ಶ ರೀಷ್ಠತ್ ರ್ಯ ನಿರ್ಣಥರ್ಯ ಆದ ಮೀಲ್ ಬರಹಮದ ೀವರು ಈ ತ್ಾವರ ಯಿಂದ ಹದಿನ್ಾಲುೆ ಲ್ ೂೀಕಗಳ ವಂಗಡಣ
ಮಾಡಿದರು. ಅವನಿಂದ ಮತ್ ು ವ ೈಕಾರಕಾ ಅಹಂಕಾರದಿಂದ ಹುಟ್ಟುದ ದ ೀವತ್ ಗಳು ಹಾಗೂ ಸದಾಶ್ವ
ಎಲಲರೂ ಮತ್ ು ಹುಟ್ಟುದರು.
ಮೊದಲು ಬರಹಮದ ೀವರ ‘ನ್ಾಮದ ೀಹ’ ಎನುನವ ಪ್ರಜ್ಞ ಯಿಂದ ಸದಾಶ್ವನು ಹುಟ್ಟುದನು. ಬುದಿಿಯಿಂದ
ಪಾವಥತೀ ದ ೀವ ಹುಟ್ಟುದಳು. ಮನಸುನಿಂದ ಇಂದರ ಹಾಗೂ ಕಾಮರು ಹುಟ್ಟುದರು. ಇವರಲಲದ ೀ ಬೃಹಸಾತ,
ಸಾಾರ್ಯಂಭುವ ಮನು, ದಕ್ಷ ಪ್ರಜಾಪ್ತ, ಅನಿರುದಿ ಇವರ ಲಲರೂ ಬರಹಮನ ಮನಸುನಿಂದಲ್ ೀ ಹುಟ್ಟುದವರು.
2
ಪ್ರಶ ್ನೀಪ್ನಿಷ್ತುನ ಎರಡನ್ ೀ ಅಧಾ್ರ್ಯದಲ್ಲಲ(ಶ ್ಲೀಕ ೨-೪) ಈ ಕಥ ರ್ಯ ವವರಣ ಇದ . ಅಷ್ ುೀ ಅಲಲದ ೀ ಈ ವವರಣ ರ್ಯನುನ ಇರ್ತರ ಉಪ್ನಿಷ್ತುನಲೂಲ ನ್ಾವು ಕಾರ್ಣಬಹುದು.
ಕಣಿ್ನಿಂದ ಸೂರ್ಯಥ, ಕಿವಯಿಂದ ಚಂದರ, ಚಮಥದಿಂದ ಧಮಥ, ಹಿೀಗ ಇವರ ಲಲರೂ ಕೂಡಾ ಬರಹಮದ ೀವರಂದ
ಹುಟ್ಟುದರು. ಬರಹಮದ ೀವರ ನ್ಾಲ್ಲಗ ಯಿಂದ ವರುರ್ಣ, ಮೂಗಿನ ಹ ೂರಳ ಯಿಂದ ನ್ಾಸರ್ತ್ ಮರ್ತುು ದಸೌರ
(ಅಶ್ಾನಿೀದ ೀವತ್ ಗಳು) ಕರಮವಾಗಿ ಹುಟ್ಟುದರು.
ಆಮೀಲ್ ಸನಕ ಸನಂದನ ಮೊದಲ್ಾದವರು, ಪ್ರವಹವಾರ್ಯು ಮೊದಲ್ಾದ ದ ೀವತ್ ಗಳು, ಹಿೀಗ ಎಲಲರೂ
ಹುಟ್ಟುದರು. ರ್ತದನಂರ್ತರ ಅಸುರರು, ಋಷಗಳು, ಮನುಷ್್ರು, ಮೊದಲ್ಾದ ಚಿರ್ತರ-ವಚಿರ್ತರವಾದ ಈ ಪ್ರಪ್ಂಚವು
ಬರಹಮದ ೀವರಂದ ಹುಟ್ಟುರ್ತು.
[ರ್ತಥಾಚ: ಮೊದಲನ್ ರ್ಯದು ನ್ಾರಾರ್ಯರ್ಣನ ಸಾಗರ್ತ ಸೃಷು. ಆಮೀಲ್ ಮೂರು ಜನರ ಸೃಷು. ರ್ತದನಂರ್ತರ
ಬರಹಾಮಂಡದ ಹ ೂರಗಡ ರ್ಯ ದ ೀವತ್ ಗಳ ಸೃಷು. ಆಮೀಲ್ ಚರ್ತುಮುಥಖನಿಂದ ಸೃಷು. ನಂರ್ತರ ವಾರ್ಯುವನಿಂದ
ಸೃಷು, ರ್ತದನಂರ್ತರ ಗರುಡ-ಶ ೀಷ್-ರುದರ ಅವರಂದ ಸೃಷು. ನಂರ್ತರ ಇಂದರನಿಂದ ಸೃಷು. ಅದಾದ ಮೀಲ್
ಪ್ುರಾರ್ಣಪ್ರಪ್ಂಚದಲ್ಲಲ ಕಾರ್ಣುವ ದಿತ-ಕಾಶ್ಪ್ ಇವರ ಲಲರಂದ ಸೃಷು. ಹಿೀಗ ಅನ್ ೀಕ ಮಜಲುಗಳಲ್ಲಲ ಸೃಷು
ವಸಾುರ ಹ ೂಂದುರ್ತುದ . ಇದರ ಸಂಕ್ಷ್ಮಪ್ು ಚಿರ್ತರರ್ಣ ಹಿೀಗಿದ :
ನಾರಾರ್ಯರ್ಣನಿಂದ ಸೃಷು:
೧. ವಾಸುದ ೀವಃ+ಮಾರ್ಯ= ಜೀವಮಾನಿೀ, ಕಾಲಮಾನಿೀ, ಪ್ುರುಷ್ ನ್ಾಮಕ ವರಂಚಃ
೨. ಸಂಕಷ್ಥರ್ಣಃ+ಜರ್ಯ= ಜೀವಮಾನಿೀ, ಕಾಲಮಾನಿೀ, ಸೂರ್ತರ ನ್ಾಮಕ ವಾರ್ಯುಃ
೩.ಪ್ರದ್ಮನಃ+ಕೃತಃ= ೧.ಪ್ರಕೃತ ಮಾನಿನಿ ಸರಸಾತ; ೨. ಜೀವಶರದಾಿಮಾನಿನಿ ಭಾರತ
೪. ಅನಿರುದಿಃ+ಶಾಂತಃ = ೧. ಮಹರ್ತರ್ತುಿಮಾನಿೀ, ಚಿರ್ತುಮಾನಿೀ, ಸೂ್ಲ್ಾರ್ತಮ ವರಂಚಃ; ೨. ವಾಙ್ಮರ್ಯಮಾನಿನಿ
ಸರಸಾತ
೫.ವಾಸುದ ೀವಃ +ಸರ್ತುಿಮಾನಿನಿ ಮಾರ್ಯ (ಶ್ರೀಃ)= ವಷ್ು್ಃ ಸ್ತಹ ೀರ್ತುಃ
ವಾಸುದ ೀವಃ +ರಜ ೂೀಮಾನಿನಿ ಮಾರ್ಯ (ಭೂಃ)=ಬರಹಮಗತ್ ೂೀ ಬರಹಮನ್ಾಮ ನ್ಾರಾರ್ಯರ್ಣಃ ಸೃಷ್ು
ವಾಸುದ ೀವಃ +ರ್ತಮೊೀಮಾನಿನಿ ಮಾರ್ಯ(ದುಗಾಥ)= ಶವಥಗರ್ತಃ ಶವಥನ್ಾಮ ನ್ಾರಾರ್ಯರ್ಣಃ ಸಂಹರ್ತಥ
೬. ವಷ್ು್ಃ+ಶ್ರೀಃ =ನ್ಾಭಿೀಕಮಲಸಂಭವೀ ಜಗಸೃಷ್ು ವರಂಚಃ
ಚತುಮುಯಖನಿಂದ ಸೃಷು:
೧. ಜೀವಕಾಲಮಾನಿೀ ವರಂಚಃ+ ಪ್ರಕೃತಮಾನಿನಿ ಸರಸಾತ =ಜೀವಮಾನಿೀ ಶ ೀಷ್ಃ(ವಾರುಣಿೀ ಚ)
೨. ಮಹನ್ಾಮನಿ ಚಿರ್ತು ಮಾನಿೀ ವರಂಚಃ+ ವಾಙ್ಮರ್ಯಮಾನಿನಿ ಸರಸಾತ=
೧.ಅಹಂಕಾರಮಾನಿೀ ರುದರಃ
೨.ಬುದಿಿಮಾನಿೀ ಉಮಾ
೩. ಜೀವಕಾಲಮಾನಿೀ ವರಂಚಃ+ ಪ್ರಕೃತಮಾನಿನಿ ಸರಸಾತ=ಸೂ್ಲರ್ತನುಃ ಶ್ವಃ(ಉಮಾ ಚ)
೪. ನ್ಾಭಿೀಪ್ದಮಜ ೂೀ ವರಂಚಃ+(ಸರಸಾತ)=
೧. ಅಂಡಾದ್ ಬಹಿಃ ಸವಥ ಸುರಾಃ (ಬರಹಾಮಂಡದ ಹ ೂರಗಿನ)
೨. ಅಂಡಾಂರ್ತಃ ಶ್ವಾದ್ಃ ಸವಥ ಸುರಾಃ (ಬರಹಾಮಂಡದ ಒಳಗ )
ಮುಖ್ಪ್ಾರರ್ಣನಿಂದ(ವಾರ್ಯುವಿನಿಂದ) ಸೃಷು:
೧. ಜೀವಕಾಲಮಾನಿೀ ವಾರ್ಯುಃ+ ಜೀವಶರದಾಿಮಾನಿನಿ ಭಾರತ= ೧. ಕಾಲಮಾನಿೀ ಗರುಡಃ ೨.ವಶಾಕ ುೀನಃ
೩.ಜೀವಮಾನಿೀ ಶ ೀಷ್ಃ, ಕಾಲಮಾನಿೀ ಶ್ವಃ, ಮನ್ ೂೀಮಾನಿೀ ಇಂದರಃ
ಗರುಡನಿಂದ ಸೃಷು:
೧.ಕಾಲಮಾನಿೀ ಗರುಡಃ +(ಸುಪ್ಣಿಥ)= ಕಾಲ ನ್ಾಮ ವಷ್ು್ಪಾಷ್ಥದಾಶುತ್ಾಾರಃ
ಶ ೀಷ್ನಿಂದ ಸೃಷು:
೧. ಜೀವಮಾನಿೀ ಶ ೀಷ್ಃ + (ವಾರುಣಿ)= ಜೀವ ಹೃದರ್ಯ ದಾಾರಪಾಲ, ವ ೈಕುಂಠಬಾಹ್ದಾಾರಪಾಲ ಜರ್ಯ-
ವಜಯಾದಿ ಸಮೀರ್ತರಾದ ಎಂಟು ಮಂದಿ.
ಶ್ರ್ನಿಂದ ಸೃಷು:
೧. ಚಿರ್ತುಮಾನಿೀ ವರಂಚ ಜಾರ್ತಃ ಸಾತುಿಕಾಹಂಕಾರಮಾನಿೀ ಶ್ವಃ+ (ಸಾತುಿಕ ಬುದಿಿಮಾನಿೀನು್ಮಾ)=
೧. ಮನಃ, ೨. ಇಂದಿರಯಾಮಾನಿೀ ದ ೀವತ್ ಗಳು (ವ ೈಕಾರಕರು)
೨. ರಾಜಸ ಅಹಂಕಾರಮಾನಿೀ ಶ್ವಃ+ (ರಾಜಸ ಬುದಿಿಮಾನಿೀನು್ಮಾ)= ೧. ದಶ ಇಂದಿರರ್ಯಗಳು (ತ್ ೈಜಸ)
೩. ತ್ಾಮಸ ಅಹಂಕಾರ ಶ್ವಃ+ (ತ್ಾಮಸ ಬುದಿಿಮಾನಿೀನು್ಮಾ) = ೧. ಪ್ಂಚ ರ್ತನ್ಾಮತ್ ರಗಳು ೨.
ಪ್ಂಚಭೂರ್ತಗಳು ೩.ರ್ತದಭಿಮಾನಿೀದ ೀವಾಃ
೪.ಜೀವಮಾನಿೀವರಂಚಜಾರ್ತಃ ಶ್ವಃ+ (ಉಮಾ)= ಸವಥದ ೀವಾಃ
ಇಂದರನಿಂದ ಸೃಷು:
ಇಂದರ+ಶಚಿ= ರ್ತತ್ ೂೀsವಾರ ರ್ಯಜ್ಞಾಮಾನಿೀ ಸುರಾಃ (ರ್ಯಜ್ಞಾಭಿಮಾನಿೀಗಳಾದ ಎಲ್ಾಲ ದ ೀವತ್ ಗಳು)
ರ್ತತ್ ೂೀsದಿತ ಕಶ್ಪಾಭಾ್ಂ ಪ್ುನದ ೀಥವತ್ಾಸೃಸುಃ ರ್ತರ್ತ ಉರ್ತುರಂ ಕಾಮಾತ್ ಸವಥಸೃಷುರೀತ ಕರಮಃ ॥*॥
ಯಾವ ರೀತಯಾಗಿ ಕಡಲ್ಲನಿಂದ ನದಿಗಳು ಹ ೂರಬಂದು ಮತ್ ು ಪ್ುನಃ ಅದನ್ ನೀ ಹ ೂಕುೆರ್ತುವೀ ಹಾಗ ಯೀ,
ಪ್ರಮಾರ್ತಮನಿಂದ ಯಾವಾಗಲೂ ಜಗತುನ ಪ್ರವಾಹ ಹ ೂರಗಡ ಬರುರ್ತುದ . ಈ ಪ್ರಪ್ಂಚವು ಮತ್ ು ಅವನನ್ ನೀ
ಹ ೂಕುೆರ್ತುದ .
ಈ ಎಲ್ಾಲ ದ ೀವತ್ ಗಳು ರ್ತಮಮಲ್ಾಲ ದ ೂೀಷ್ಗಳನುನ ಕಳ ದುಕ ೂಂಡ ಮೀಲ್ ಅವರನುನ ಭಗವಂರ್ತ ರ್ತನನ
ಸನಿನಧಾನದಲ್ಲಲಯೀ ಇಟುು, ಮತ್ ು ಬ ೀರ ಯೀ ಆಗಿರುವ, ಅದ ೀ ಯೀಗ್ತ್ ಉಳಳ, ಅದ ೀ ಗರ್ಣದಲ್ಲಲ ಇರುವ
ಜೀವರನುನ, ಅದ ೀ ಪ್ದವರ್ಯಲ್ಲಲ ನಿಯೀಗಿಸುತ್ಾುನ್ . [ಉದಾಹರಣ ಗ : ಬರಹಮದ ೀವರ ಪ್ದವಗ ಯೀಗ್ರಾದ
ಜೀವಗರ್ಣವನುನ ಬರಹಮನನ್ಾನಗಿ ಮಾಡುತ್ಾುನ್ , ಇಂದರ ದ ೀವರ ಪ್ದವಗ ಯೀಗ್ರಾದ ಜೀವಗರ್ಣವನುನ
ಇಂದರನನ್ಾನಗಿ ಮಾಡುತ್ಾುನ್ , ಇತ್ಾ್ದಿ]
ಇಂದರನ ಸೃಷುರ್ಯ ನಂರ್ತರ ಪ್ುನಃ ದ ೀವತ್ ಗಳು ಕಾಶ್ಪ್ರಂದ ಅದಿತರ್ಯಲ್ಲಲ ಹುಟ್ಟುದರು. [ಅದಿತರ್ಯ ಮಕೆಳು
ಆದಿರ್ತ್ರು ಎಂದು ಕರ ರ್ಯುಲಾಡುತ್ಾುರ ] ದ ೈರ್ತ್ರು ದಿತರ್ಯಲ್ಲಲ ಹುಟ್ಟುದರು. [ದಿತರ್ಯ ಮಕೆಳನುನ ದ ೈರ್ತ್ರು
ಎನುನತ್ಾುರ ].
ದಕ್ಷನ ಮಕೆಳಲ್ಲಲ ಹಸು ಮೊದಲ್ಾದ ಪಾರಣಿಗಳು, ಬ ೀರ -ಬ ೀರ ಮೃಗಗಳು, ಪ್ಕ್ಷ್ಮ , ಹಾವು ಮೊದಲ್ಾದ ಎಲ್ಾಲ
ಪಾರಣಿಗಳೂ ಹುಟ್ಟುದವು. [ಇದರ ವಸಾುರವಾದ ವವರಣ ರ್ಯನುನ ಭಾಗವರ್ತದ ಆರನ್ ೀ ಸೆಂಧದ ಆರನ್ ೀ
ಅಧಾ್ರ್ಯದಲ್ಲಲ ಕಾರ್ಣಬಹುದು]
ಬರಹಾಮಂಡ, ದ ೀವತ್ ಗಳು, ಹಿೀಗ ಎಲಲರೂ ಸೃಷುಯಾದ ಮೀಲ್ , ನ್ಾಶವ ೀ ಇಲಲದಂರ್ತಹ ನ್ಾರಾರ್ಯರ್ಣನು
ಪ್ರಳರ್ಯಸಮುದರದಲ್ಲಲ ಭೂಮಿ ಮುಳುಗಿರುವುದನುನ ಕಂಡು, ವರಾಹರೂಪ್ಯಾಗಿ, ಬರಹಮನಿಗಾಗಿ, ಬ ಟುದಿಂದ
ಕೂಡಿರುವ ಈ ಭೂಮಿರ್ಯನುನ ಎತು, ನಿೀರನ ಮೀಲ್ ಗಟ್ಟುಯಾಗಿ ಇಟುನು.
[ಇದು ಮೊದಲನ್ ರ್ಯ ಅವತ್ಾರ. ಬ ೀರ ಬ ೀರ ಪ್ುರಾರ್ಣಗಳಲ್ಲಲ ದಶಾವತ್ಾರ ಕಾಲಕರಮಾನುಗುರ್ಣವಾಗಿ
ನಿರೂಪ್ರ್ತವಾಗಿದ ಎಂದ ೀನೂ ಇಲಲ. ಕಥಾ ಸೌಕರ್ಯಥಕಾೆಗಿ ಮುಂದ -ಹಿಂದ ಆಗಿದ . ಅದರಂದ ಆ ಕರಮದ
ನಿರ್ಣಥರ್ಯವನೂನ ಆಚಾರ್ಯಥರು ಇಲ್ಲಲ ಮಾಡುತುದಾಾರ ಎನುನವುದನುನ ಓದುಗರು ತಳಿರ್ಯರ್ತಕೆದುಾ].
ವರಾಹ ಅವತ್ಾರ ಎರಡು ಬಾರ ಆಗಿದುಾ, ಇಲ್ಲಲ ಎರಡನ್ ೀ ವರಾಹ ಅವತ್ಾರವನುನ ಆಚಾರ್ಯಥರು ಹ ೀಳಿದಾಾರ .
ಪ್ರಮಾರ್ತಮನ ದಾಾರಪಾಲಕರಾಗಿರುವ ಜರ್ಯ-ವಜರ್ಯರು ಶಾಪ್ದಿಂದ ಭೂಮಿರ್ಯಲ್ಲಲ ಮೂರು ಬಾರ
ಹುಟ್ಟುದರು. ಮೊದಲನ್ ರ್ಯ ಬಾರ ದಿತರ್ಯಲ್ಲಲ ಹಿರರ್ಣ್ಕಶ್ಪ್ು ಮರ್ತುು ಹಿರಣಾ್ಕ್ಷರಾಗಿ, ಎರಡನ್ ೀ ಸಲ ರಾವರ್ಣ-
ಕುಂಭಕರ್ಣಥರಾಗಿ, ಕಡ ೀ ಅವತ್ಾರದಲ್ಲಲ ಅಂದರ ಪ್ರಮಾರ್ತಮನ ಕೃಷ್ಾ್ವತ್ಾರದಲ್ಲಲ ಕೃಷ್್ನಿಗ ಅತ್ ುರ್ಯ
ಮಕೆಳಾಗಿ(ಶ್ಶುಪಾಲ-ದಂರ್ತವಕರರಾಗಿ) ಹುಟ್ಟುದರು.
ಹ ೀಳುತ್ಾುರ : “ಪ್ರರ್ಮಂ ದಂಷರೀರ್ಯ ಹರ್ತಃ, ದಿಾತಯಾತ್ ಕರ್ಣಥ ತ್ಾಡನ್ಾತ್” ಎಂದು. ಇನ್ ೂನಂದು ಮುಖ್
ವಷ್ರ್ಯ ಏನ್ ಂದರ : ಸಾಾರ್ಯಂಭುವ ಮನಾಂರ್ತರದಲ್ಲಲ ರ್ತಳ ದ ವರಾಹವ ೀ ವ ೈವಸಾರ್ತ ಮನಾಂರ್ತರದಲ್ಲಲ ಬಂದಿದ ಾೀ
ಹ ೂರರ್ತು, ಮೊದಲ ಅವತ್ಾರ ಸಮಾಪ್ುಮಾಡಿ ಭಗವಂರ್ತ ಇನ್ ೂನಮಮ ವರಾಹನ್ಾಗಿ ಅವರ್ತರಸ
ಬಂದಿರುವುದಲಲ. ಹಿೀಗಾಗಿ ವರಾಹ ಅವತ್ಾರವನುನ ಎರಡು ಬಾರ ಲ್ ಕೆಕ ೆ ತ್ ಗ ದುಕ ೂಳುಳವುದಿಲಲ.
‘ದ ೈರ್ತ್’ ಎನುನವ ಪ್ದವನುನ ನ್ಾವು ಕ ೀವಲ ದಿತರ್ಯ ಮಕೆಳು ಎಂದಷ್ ುೀ ತಳಿದಾಗ ನಮಗ ಮತ್ ು
ಗ ೂಂದಲವಾಗುರ್ತುದ . ದ ೈರ್ತ್ ಎನುನವುದಕ ೆ ದಿತರ್ಯ ಮಕೆಳು ಎನುನವುದು ಒಂದು ಅರ್ಥ. ಆದರ ಕ ೀವಲ ಅದ ೀ
ಅರ್ಥದಲ್ಲಲ ಅದನುನ ಶಾಸರಕಾರರು ಬಳಸುವುದಿಲಲ. ಆ ಶಬಾಕ ೆ ಬ ೀರ ೂಂದು ವು್ರ್ತಾತು ಕೂಡಾ ಇದ .
ಉದಾಹರಣ ಗ : ಶ್ರೀಕೃಷ್್ನನುನ ವಾಸುದ ೀವ ಎಂದು ಕರ ರ್ಯುತ್ಾುರ . ಅಲ್ಲಲ ವಾಸುದ ೀವ ಎಂದರ ವಸುದ ೀವನ
ಮಗ ಎನುನವುದು ಒಂದು ಅರ್ಥ. ಆದರ ವಸುದ ೀವನ ಮಗನ್ಾಗಿ ಹುಟುುವ ಮೊದಲು, ಸೃಷುರ್ಯ ಆದಿರ್ಯಲ್ ಲೀ
ಭಗವಂರ್ತ ವಾಸುದ ೀವ ರೂಪ್ ಧರಸರುವುದು ನಮಗ ಲ್ಾಲ ತಳಿದ ೀ ಇದ . ಹಿೀಗ ಒಂದು ಶಬಾ ಒಂದು ವಶ್ಷ್ಠ
ಅರ್ಥದಲ್ಲಲ ಈಗ ಬಳಕ ರ್ಯಲ್ಲಲದಾರೂ ಸಹ, ಅದನುನ ಪಾರಚಿೀನ ಕಾಲದಲ್ಲಲ ಬ ೀರ ೂಂದು ಅರ್ಥದಲ್ಲಲ ಬಳಸರುವ
ಸಾಧ್ತ್ ರ್ಯನೂನ ನ್ಾವು ಸಂದಭಥಕೆನುಗುರ್ಣವಾಗಿ ತಳಿದುಕ ೂಳಳಬ ೀಕು. ದಿತ, ಅದಿತ ಎನುನವ ಪ್ದಗಳಿಗ
ಅನ್ ೀಕ ಅರ್ಥಗಳಿವ . ಬೃಹದಾರರ್ಣ್ಕ ಉಪ್ನಿಷ್ತುನಲ್ಲಲ ಹ ೀಳುವಂತ್ : “ಸವಥಂ ವಾ ಅತುೀತ
ರ್ತದದಿತ್ ೀರದಿತರ್ತಾಮ್”. ಇಲ್ಲಲ ‘ದಿತ’ ಅಂದರ ರ್ತುಂಡರಸುವ ಅರ್ವಾ ನ್ಾಶಮಾಡುವ ಸಾಭಾವ. ಅಂರ್ತಹ
ಸಾಭಾವ ಉಳಳವರು ದ ೈರ್ತ್ರು. ಅಂದರ ಲ್ ೂೀಕಕಂಟಕರು ಎಂದರ್ಥ. ಸೃಷುರ್ಯ ಆದಿರ್ಯಲ್ ಲೀ ಇಂರ್ತಹ
ಲ್ ೂೀಕಕಂಟಕರ ಸೃಷುಯಾಗಿರ್ತುು . ಸಾಾರ್ಯಂಭುವ ಮನಾಂರ್ತರದ ಆದಿದ ೈರ್ತ್ರಗೂ ಮರ್ತುು ವ ೈವಸಾರ್ತ
ಮನಾಂರ್ತರದ ದಿತರ್ಯ ಮಕೆಳಿಗೂ ಇದಾ ಇನ್ ೂನಂದು ವ್ತ್ಾ್ಸ ಏನ್ ಂದರ : ವ ೈವಸಾರ್ತ ಮನಾಂರ್ತರದಲ್ಲಲನ
ಹಿರರ್ಣ್ಕಶ್ಪ್ು ಮರ್ತುು ಹಿರಣಾ್ಕ್ಷರಲ್ಲಲ ಪ್ುರ್ಣ್ಜೀವಗಳಾದ ಜರ್ಯ-ವಜರ್ಯರದಾಂತ್ (ನ್ಾಲುೆ ಜೀವಗಳು ಎರಡು
ಶರೀರದಲ್ಲಲ) ಆದಿ ದ ೈರ್ತ್ರಲ್ಲಲ ಇರಲ್ಲಲಲ.
ಎರಡು ಬಾರ ಭಗವಂರ್ತ ವರಾಹ ಅವತ್ಾರ ತ್ಾಳಲು ಕಾರರ್ಣ ಮಾರ್ತರ ಒಂದ ೀ ಆಗಿರುವುದು ಈ ಅವತ್ಾರದ
ವಶ ೀಷ್. ಭೂಮಿ ರ್ತನನ ಕಕ್ಷ ಯಿಂದ ಜಾರದಾಗ ಅದನುನ ರಕ್ಷ್ಮಸ, ಮರಳಿ ಕಕ್ಷ ರ್ಯಲ್ಲಲಡಲು ಭಗವಂರ್ತನ ವರಾಹ
ಅವತ್ಾರವಾಗಿದ . ಸಾಾರ್ಯಂಭುವ ಮನಾಂರ್ತರದಲ್ಲಲ ಯಾರೂ ಭೂಮಿರ್ಯನುನ ಕಕ್ಷ ಯಿಂದ ಜಾರಸರಲ್ಲಲಲ. ಅದು
ರ್ತನನಷ್ುಕ ೆೀ ತ್ಾನು ಜಾರದಾಗ ಭಗವಂರ್ತ ಅದನುನ ರಕ್ಷ್ಮಸದ. ಹಿೀಗ ರಕ್ಷ್ಮಸುವಾಗ ರ್ತಡ ದ ಆದಿದ ೈರ್ತ್
ಹಿರಣಾ್ಕ್ಷನನುನ ಭಗವಂರ್ತ ವರಾಹ ರೂಪ್ದಲ್ಲಲ, ಕ ೂರ ದಾಡ ಗಳಿಂದ ತವದು ಸಂಹಾರ ಮಾಡಿದ. ಎರಡನ್ ೀ
ಬಾರ ವ ೈವಸಾರ್ತ ಮನಾಂರ್ತರದಲ್ಲಲ ಹಿರಣಾ್ಕ್ಷನ್ ೀ ಭೂಮಿರ್ಯನುನ ಕಕ್ಷ ಯಿಂದ ಜಾರಸ ನ್ಾಶ ಮಾಡಲು
ಪ್ರರ್ಯತನಸದಾಗ, ಭಗವಂರ್ತ ಮರಳಿ ವರಾಹ ಅವತ್ಾರಯಾಗಿ ಬಂದು ಹಿರಣಾ್ಕ್ಷನ ಕಿವರ್ಯ ಮೂಲಕ ೆ ಗುದಿಾ
ಆರ್ತನನುನ ಕ ೂಂದು ಭೂಮಿರ್ಯನುನ ರಕ್ಷ್ಮಸ ಮರಳಿ ಕಕ್ಷ ರ್ಯಲ್ಲಲಟು. ವಶ ೀಷ್ ಏನ್ ಂದರ ಈ ರೀತ ಎರಡು ಬಾರ
ಭೂಮಿ ಕಕ್ಷ ಯಿಂದ ಜಾರದ ವಷ್ರ್ಯವನುನ ಇಂದು ವಜ್ಞಾನ ಕೂಡಾ ಒಪ್ುಾರ್ತುದ . ರಷ್್ನ್ ವಜ್ಞಾನಿ
ರ್ತದನಂರ್ತರ ಬರಹಮನ ಮುಖದಿಂದ ಹ ೂರಬಂದ ವ ೀದಗಳನುನ ಕುದುರ ರ್ಯ ಮೊೀರ ಇರುವ ದ ೈರ್ತ್ನು
[ಹರ್ಯಗಿರೀವಾಸುರನು] ಕಿರ್ತುುಕ ೂಂಡನು. ಅವನನುನ ಭಗವಂರ್ತ ಮತ್ಾುಾವತ್ಾರಯಾಗಿ ಕ ೂಂದು,
ಮನುಗಳನೂನ ಹಾಗೂ ಮುನಿಗಳನುನ ರಕ್ಷ್ಮಸ, ವ ೀದಗಳನುನ ಬರಹಮದ ೀವರ ವಶಕ ೆ ಕ ೂಟುನು.
ರ್ತದನಂರ್ತರ ಬರಹಮದ ೀವರ ವರದ ಬಲದಿಂದ, ದಿತರ್ಯ ಹಿರರ್ಯ ಮಗನ್ಾದ ಹಿರರ್ಣ್ಕಶ್ಪ್ುವಂದ ಪ್ೀಡಿರ್ತರಾದ
ದ ೀವತ್ ಗಳ ಲಲರೂ, ಬರಹಮದ ೀವರ ಜ ೂತ್ ಗ ಪ್ರಮಾರ್ತಮನಿದಾಲ್ಲಲಗ ತ್ ರಳಿ, ಆರ್ತನಲ್ಲಲ ಹಿರರ್ಣ್ಕಶ್ಪ್ುವನ
ದುಷ್ುರ್ತನದ ಕುರರ್ತು ಹ ೀಳಿದರು.
ಮನಸ ುಂಬ ಮಂದರ ಪ್ವಥರ್ತಕ ೆ ಸುತು ಮರ್ನ ಮಾಡಬ ೀಕು. ಹಿೀಗ ಮರ್ನ ಮಾಡುವಾಗ ಮನಸುು
ಕುಸರ್ಯದಂತ್ ಭಗವಂರ್ತನ ಆಶರರ್ಯ ಪ್ಡ ರ್ಯಬ ೀಕು. ಈ ರೀತ ಶಾಸರಗಳ ಮರ್ನ ಮಾಡಿದಾಗ ಮೊದಲು
ಬರುವುದು ಸಂಶರ್ಯ/ಅಪ್ನಂಬಿಕ ಎನುನವ ವಷ್. ಹೃದರ್ಯದಲ್ಲಲನ ಈ ವಷ್ವನುನ ಮೊದಲು ಹ ೂರಕ ೆ
ತ್ ಗ ರ್ಯಬ ೀಕು. ಆನಂರ್ತರ ಅಧಾ್ರ್ತಮದ ಅಮೃರ್ತಕಾೆಗಿ ಮರ್ನ ನಮೊಮಳಗಿರುವ ದ ೀವಾಸುರರಂದ ನಿರಂರ್ತರ
ನಡ ರ್ಯಬ ೀಕು.
ಇದು ಎಂದ ೂೀ ನಡ ದು ಹ ೂೀದ ಸಮುದರ ಮರ್ನವಷ್ ುೀ ಅಲಲ. ಅನುದಿನ ನಮೊಮಳಗ ನಡ ರ್ಯಬ ೀಕಾದ
ಮರ್ನ. ಇದನ್ ನೀ ಪ್ುರಂದರದಾಸರು “ಏಳು ಸಮುದರ ಮರ್ನವ ಮಾಡು ಓ ಶ ೀಷ್ಶರ್ಯನನ್ ೀ” ಎಂದಿದಾಾರ .
ನಮಮ ದ ೀಹದ ೂಳಗ ಏಳು ಸಮುದರಗಳಿವ . ಇವ ೀ ಏಳು ಶಕಿುಚಕರಗಳು(spiritual centers/ನಿನ್ಾಥಳ
ಗರಂರ್ಥಗಳು). ಇದರಲ್ಲಲ ಮೊದಲನ್ ರ್ಯದುಾ ನಮಮ ಮಲ-ಮೂರ್ತರದಾಾರದ ಮಧ್ದಲ್ಲಲರುವ 'ಮೂಲ್ಾಧಾರ ಚಕರ'.
ಇದ ೀ 'ಉಪ್ಾನ ಸಮುದರ'. ಎರಡನ್ ರ್ಯದುಾ ಹ ೂಕುೆಳಿನಿಂದ ಸಾಲಾ ಕ ಳಗಿರುವ 'ಸಾಾಧಷ್ಾಠನಚಕರ'; ಇದು
'ಕಬಿಬನಹಾಲ್ಲನ ಸಮುದರ'. ಇದು ಬದುಕಿನಲ್ಲಲ ಐಹಿಕ ಸುಖದ ಖುಷ ಕ ೂಡುವ ಚಕರ. ಇದಕೂೆ ಮೀಲ್
ಹ ೂಕುೆಳಿನ ಭಾಗದಲ್ಲಲ 'ಮಣಿಪ್ೂರ ಚಕರವದ . ಇದು ಕಾಮದ ಅಮಲ್ಲನ ಸುಖ ಕ ೂಡುವ 'ಸುರ ಸಮುದರ'.
ಇದಕೂೆ ಮೀಲ್ 'ಅನ್ಾಹರ್ತ ಚಕರ'. ಇದನ್ ನೀ ರ್ತುಪ್ಾ/ಬ ಣ ್ರ್ಯ ಸಮುದರ ಅರ್ವಾ ಹೃದರ್ಯ ಸಮುದರ ಎನುನತ್ಾುರ .
ಇಲ್ಲಲಂದ ಮೀಲ್ ಅಧಾ್ರ್ತಮದ ವಶಾ (Spiritual world) ತ್ ರ ದುಕ ೂಳುಳರ್ತುದ . ಮೊರ್ತು ಮೊದಲು ಭಕಿುರ್ಯ
ನವನಿೀರ್ತವನುನ ಹೃದರ್ಯದಲ್ಲಲ ರ್ತುಂಬಿ ಭಗವಂರ್ತನಿಗ ೂೀಸೆರ ಕಾರ್ಯುವ ಸಾಧನ್ ಪಾರರಂಭವಾಗುವುದ ೀ
ಇಲ್ಲಲಂದ. ಇನೂನ ಮೀಲಕ ೆ ಹ ೂೀದರ 'ವಶುದಿಿಚಕರ'. ಇದು ಮೊಸರನ ಸಮುದರ. ಇಲ್ಲಲ ಜ್ಞಾನಿರ್ಯು
ತರಕಾಲದಶ್ಥಯಾಗುತ್ಾುನ್ . ಅದರಂದಾಚ ಗ ಕ್ಷ್ಮೀರಸಾಗರ ಅರ್ವಾ ಆಜ್ಞಾಚಕರ. ಇದು ಭೂರ- ಮಧ್ದಲ್ಲಲ
ಭಗವಂರ್ತನನುನ ಕಾರ್ಣುವಂರ್ತಹದುಾ. ಇದ ೀ ಕ್ಷ್ಮೀರಶಾಯಿಯಾದ ಭಗವಂರ್ತನ ದಶಥನ. ಇದರಂದಾಚ ಗ
ಸಹಸಾರರ ಅರ್ವಾ ಅಮೃರ್ತಸಾಗರ. ಇವು ಮನುಷ್್ನ ಬದುಕನುನ ನಿಧಥರಸುವ ಏಳು ಮಹಾಸಮುದರಗಳು.
ಇಂರ್ತಹ ಅಂರ್ತರಂಗದ ಸಮುದರದಲ್ಲಲ ನ್ ಲ್ ಸ ನಮಮನುನ ಎರ್ತುರಕ ೆೀರಸುವ ಭಗವಂರ್ತ ಮಹ ೂೀದಧಶರ್ಯಃ.
ನಮೊಮಳಗಿನ ದ ೀವಾಸುರರಂದ ಮರ್ನ ನಡ ದು, ವಷ್ ಕಳ ದು ಅಮೃರ್ತ ಬರಲು ನಮಗ ಈ ಭಗವಂರ್ತನ
ನ್ ರವು ಬ ೀಕು. ಕೂಮಥನ್ಾಗಿ, ಮೂಲ್ಾಧಾರನ್ಾಗಿ ನಿಂರ್ತು ಆರ್ತ ನಡ ಸಬ ೀಕು. ಸಪ್ುಸಾಗರಗಳ ಮರ್ನ
ನಡ ದಾಗ ಅಲ್ಲಲ ಅಮೃರ್ತಕಲಶ ಹಿಡಿದು ಧನಾಂರ್ತರ ಮೀಲ್ ದುಾ ಬರುತ್ಾುನ್ ].
ಆರು ಅವತ್ಾರಗಳ ನಿರೂಪ್ಣ ರ್ಯ ನಂರ್ತರ ಪ್ರಶುರಾಮಾವತ್ಾರದ ನಿರೂಪ್ಣ ರ್ಯನುನ ಇಲ್ಲಲ ಮಾಡಿದಾಾರ :
ಬಹಳ ಹಿಂದ ರುದರ ದ ೀವನ ವರದಿಂದ ಅಜ ೀರ್ಯರಾಗಿರುವ ದ ೈರ್ತ್ರು ಭೂಮಿರ್ಯಲ್ಲಲ ಹುಟ್ಟುದರು. ಅವರಂದ
ಪ್ೀಡಿರ್ತರಾಗಿರುವ ಇಂದರನ್ ೀ ಮೊದಲ್ಾದ ದ ೀವತ್ ಗಳು ಬರಹಮದ ೀವರನುನ ಮುಂದಿಟುುಕ ೂಂಡು
ನ್ಾರಾರ್ಯರ್ಣನನುನ ಸ ೂುೀರ್ತರಮಾಡಿದರು.
ನಿೀನ್ ೂಬಬನ್ ೀ ಸಾರ್ತಂರ್ತರನ್ಾದ ಒಡ ರ್ಯ. ಈ ಜಗತುಗ ನಿೀನ್ ೀ ಮೊದಲು, ನಿೀನ್ ೀ ಅಂರ್ತ. ಜಗತುನ ಪ ರೀರಕನು
ನಿೀನು. ನಿನನ ಆಜ್ಞ ಯಿಂದಲ್ ೀ ಎಲ್ಾಲ ಬರಹಮಂದಿರು ಎಲ್ಾಲ ಬರಹಾಮಂಡವನುನ ನಿಮಿಥಸುತ್ಾುರ . ಮುಂದ
ಬರುವವರಾಗಲ್ಲೀ, ಹಿಂದ ಆಗಿ ಹ ೂೀದವರಾಗಲ್ಲೀ, ಈಗ ಇರುವವರು ಯಾರ ೀ ಆಗಿರಲ್ಲೀ.
ಮನುಷ್್ ಮಾನದ ೩೬೦ ವಷ್ಥಗಳು ದ ೀವತ್ ಗಳಿಗ ಒಂದು ವರುಷ್ . ದ ೀವತ್ ಗಳ ಮಾನದ ೧೨೦೦೦
ವಷ್ಥಗಳು ಮನುಷ್್ ಮಾನದಲ್ಲಲ ಕೃರ್ತರ್ಯುಗ, ತ್ ರೀತ್ಾರ್ಯುಗ, ದಾಾಪ್ರರ್ಯುಗ ಮರ್ತುು ಕಲ್ಲರ್ಯುಗಗಳ ಂಬ
ನ್ಾಲುೆ ರ್ಯುಗಗಳಾಗುರ್ತುವ . ಒಂದು ರ್ಯುಗದಿಂದ ಇನ್ ೂನಂದು ರ್ಯುಗಕ ೆ ಅದು ಕರಮೀರ್ಣ ೧/೪ ರಷ್ುು
ಪ್ರಮಾರ್ಣದಲ್ಲಲ ಕಡಿಮಯಾಗುತ್ಾು ಬರುರ್ತುದ .
ಸಾವರ ವಷ್ಥಗಳು ಈ ರೀತ ಕಳ ದರ ಅದು ಬರಹಮದ ೀವರ ಒಂದು ಹಗಲು. ರಾತರರ್ಯೂ ಕೂಡಾ ಅಷ್ ುೀ. “ನಿನನ
ಆಜ್ಞ ಯಿಂದ ಇಂರ್ತಹ ಅಹ ೂೀ-ರಾತರಗಳನ್ ೂನಳಗ ೂಂಡ ನೂರು ವಷ್ಥಗಳ ಕಾಲ ಅನುಭವಸುವ
ಬರಹಮದ ೀವರು, ಬ ೀಗ ನಿನನ ಬಳಿಗ ಬರುತ್ಾುರ ” ಎಂದು ದ ೀವತ್ ಗಳು ಸುುತಸದಾಾರ .
ನಿನಿನಂದ ಹಿಂದ ಕರ್ಣಥಪ್ುಟದಿಂದ ನಿಮಿಥಸಲಾಟು ಮಧುಕ ೈಟಭ ಎನುನವ ಹ ಸರನ ಅಸುರರು, ಮುಖ್ಪಾರರ್ಣನ
ಆವ ೀಶದಿಂದ ದ ೀವತ್ ಗಳನುನ ಹಿಂಸ ಮಾಡಲ್ಾರಂಭಿಸದರು. ನಿನನ ಆಜ್ಞ ರ್ಯಂತ್ ಬಲದಿಂದ ಉದಿರ್ತರಾಗಿ
ಪ್ರಳರ್ಯಜಲದಲ್ಲಲ ಬ ಳ ದರು.
ನಿನನ ಆಜ್ಞ ಯಿಂದ ಹಾಗೂ ಬರಹಮ ವರದಿಂದ ಅವಧ್ರಾಗಿರುವ ಅವರು, ಕಿರೀಡಿಸುವ ಇಚ ುಯಿಂದ ಬರಹಮನ
ಮುಖದಿಂದ ಹ ೂರಬಂದ ವ ೀದಾಭಿಮಾನಿ ದ ೀವತ್ ಗಳನುನ ಅಪ್ಹರಸದರು. ಆಗ ನಿೀನು ಹರ್ಯಗಿರೀವನ್ಾದ .
“ಹಿೀಗ ದ ೀವತ್ ಗಳ ಸಾಾಭಾವಕವಾದ ಬಲ ಮರ್ತುು ದ ೈರ್ತ್ರಲ್ಲಲನ ವರಬಲ, ಇವ ರಡೂ ಕೂಡಾ ನಿನನ ವಶದಲ್ಲಲ
ಇದ . ಆ ಕಾರರ್ಣದಿಂದ ರ್ತಂದ ಯನಿಸಕ ೂಂಡಿರುವ ನಿನಗ ಎಲಲವನೂನ ಒಪ್ಾಸುತ್ ುೀವ ” ಎಂದು ಸುುತಸದ
ದ ೀವತ್ ಗಳು ಈಗ ಭಗವಂರ್ತನಿಂದ ರ್ತಮಗ ಏನು ಬ ೀಕು ಎನುನವುದನುನ ಕ ೀಳುತ್ಾುರ :
ದ ೀವರ ಆಜ್ಞ ಯಿಂದ, ನ್ಾರಾರ್ಯರ್ಣನ ಸ ೀವ ಗಾಗಿ ದ ೀವತ್ ಗಳಲ್ಲಲ ಕ ಲವರು ಪ್ರಮಾರ್ತಮನ ಅವತ್ಾರಕಿೆಂರ್ತ
ಮೊದಲ್ ೀ, ಇನುನ ಕ ಲವರು ಅವತ್ಾರದ ನಂರ್ತರ ಹುಟ್ಟುದರು. ಕಪ್ರೂಪ್ದಲ್ಲಲ ಹುಟ್ಟುದವರು ರಾಮನಿಗಿಂರ್ತ
ಮೊದಲು ಹುಟ್ಟುದರ , ಮನುಷ್್ರೂಪ್ದಲ್ಲಲ ಹುಟ್ಟುದವರು ಭಗವಂರ್ತನ ಅವತ್ಾರದ ನಂರ್ತರ ಹುಟ್ಟುದರು.
ಮೊದಲು ಹುಟ್ಟುದ ಕಪ್ಗಳಲ್ಲಲ ಪ್ರಮುಖರ ಕುರರ್ತು ಇಲ್ಲಲ ಹ ೀಳಿದಾಾರ : ದ ೀವತ್ ಗಳಲ್ಲಲ ಮೊದಲ್ಲಗನ್ಾದ,
ಗುರ್ಣದಿಂದ ಮಿಗಿಲ್ಾದ ಮುಖ್ಪಾರರ್ಣನು ಕ ೀಸರರ್ಯ ಹ ಂಡತಯಾದ ಅಂಜನ್ಾದ ೀವರ್ಯಲ್ಲಲ ತ್ಾನ್ ೀ ತ್ಾನು
ಹನುಮಂರ್ತ ಎನುನವ ಹ ಸರನವನ್ಾಗಿ ಹುಟ್ಟುದನು. ಇಂದರನು ತ್ಾನ್ ೀ ವಾಲ್ಲಯಾಗಿ ಹುಟ್ಟುದನು.
ಬರಹಮದ ೀವರ ಆವ ೀಶದಿಂದ ಕೂಡಿ ಸೂರ್ಯಥನು ಸುಗಿರೀವನ್ಾಗಿ ಹುಟ್ಟುದನು. ಯಾರು ಮೊದಲು ಬರಹಮದ ೀವರ
ಎದ ರ್ಯ ಚಮಥದಿಂದ ಹುಟ್ಟುದಾನ್ ೂೀ, ಯಾರು ರ್ಯಮಧಮಥರಾಜ ಎಂದು ಕರ ರ್ಯಲಾಡುತ್ಾುನ್ ೂೀ, ಅವನು
ಬರಹಮದ ೀವರ ಆವ ೀಶದ ೂಂದಿಗ ಬರಹಮದ ೀವರ ಮುಖದಿಂದ ಜಾಂಬವಂರ್ತನ್ಾಗಿ ಹುಟ್ಟುದನು.
ರ್ಯ ಏರ್ ಸ್ಯಾ್ಯತ್ ಪುನ್ರ ೀರ್ ಸಂಜ್ಞಯಾ ನಾಮಾನ ರ್ಯಮೊೀ ದಕ್ಷ್ರ್ಣದಿಕಪ ಆಸೀತ್ ।
ಸ ಜಾಮಬವಾನ್ ದ್ ೈರ್ತಕಾರ್ಯಯದಶ್ಯನಾ ಪುರ ೈರ್ ಸೃಷ ್ುೀ ಮುಖತಃ ಸವರ್ಯಮುೂವಾ॥೩.೬೭॥
ಯಾವ ರ್ಯಮಧಮಥನು ಸೂರ್ಯಥನಿಂದ ಮತ್ ು ಸಂಜ್ಞ ಎಂಬ ವಶಾಕಮಥನ ಮಗಳಿಂದ ಹುಟ್ಟುದನ್ ೂೀ, ಯಾರು
ದಕ್ಷ್ಮರ್ಣ ದಿಕಾಾಲಕನ್ ೂೀ, ಅವನು ಬರಹಮದ ೀವರ ಮುಖದಿಂದ ಮೊದಲ್ ೀ ಜಾಂಬವಂರ್ತ ಎಂಬ ಹ ಸರನಿಂದ
ಹುಟ್ಟುದನು.
ಬರಹಮನಿಂದ ಹುಟ್ಟುದಾ ಸ ೂೀಮನು ಪ್ುನಃ ಅತರರ್ಯ ಮಗನ್ಾಗಿ ಹುಟ್ಟುದನು. ಅವನ್ ೀ ಅಂಗದನ್ಾಗಿ ಹುಟ್ಟುದನು.
ಅದ ೀ ರೀತ ಬೃಹಸಾತ ‘ತ್ಾರ’ನ್ಾಗಿ ಹುಟ್ಟುದರ , ಇಂದರ ಪ್ತನ ಶಚಿರ್ಯು ‘ತ್ಾರಾ’ ಎನುನವ ಹ ಸರನಿಂದ
ಹುಟ್ಟುದಳು.
ಬರಹಮ ದ ೀವರಂದ ಹುಟ್ಟುರುವ ಅಶ್ಾನಿೀದ ೀವತ್ ಗಳಿಬಬರು ಮತ್ ು ಸೂರ್ಯಥನು ಕುದುರ ರ್ಯ ವ ೀಷ್ವನುನ ಧರಸ
ಬಂದಾಗ, ಕುದುರ ರ್ಯ ವ ೀಷ್ವನುನ ಧರಸದ ಸಂಜ್ಞ ರ್ಯಲ್ಲಲ ಹುಟ್ಟುದರು. ಅಲ್ಲಲ ಚಿಕೆವನಿಗ (ವವದನಿಗ ) ಇಂದರನ
ಆವ ೀಶ ಇರ್ತುು. ಈ ವರದಾನದಿಂದ ಆರ್ತ ಮೈಂದನಿಗಿಂರ್ತ ಬಲ್ಲಷ್ಠನ್ಾಗಿದಾನು.
ಅಗಿನರ್ಯು ನಿೀಲ ಎನುನವ ಕಪ್ಯಾದನು. ಬರಹಮದ ೀವರಂದ ಹುಟ್ಟುದ ಕಾಮನು ಲಕ್ಷ್ಮಿೀ- ನ್ಾರಾರ್ಯರ್ಣರಲ್ಲಲ
ಪ್ರದು್ಮನ ಎಂಬ ಹ ಸರುಳಳವನ್ಾಗಿ ಹುಟ್ಟುದನು. ಆರ್ತ ಸದಾಶ್ವನಿಂದ ಸೆಂದರ್ತುಿವನುನ ಹ ೂಂದಿದನು.
ಚಕಾರಭಿಮಾನಿರ್ಯೂ ಆದನು. [ರ್ತಥಾಚ: ಆರ್ತ ಬರಹಮದ ೀವರ ಮಗನ್ಾದಾಗ ಸನರ್ತುೆಮಾರ ಎಂದು
ಕರ ರ್ಯುತ್ಾುರ . ಅದ ೀ ಕಾಮ ಪ್ರಮಾರ್ತಮನ ಮಗನ್ಾದಾಗ ಚಕಾರಭಿಮಾನಿ ಸುದಶಥನ ಎಂದು ಕರ ರ್ಯುತ್ಾುರ .
ಅದ ೀ ಕಾಮ ರುದರ ದ ೀವರ ಮಗನ್ಾದ ಷ್ರ್ಣುಮಖ ಎನುನವ ಹ ಸರನವನ್ಾಗುತ್ಾುನ್ ].
ಆ ಪ್ರದು್ಮಾನ ಅನಿರುದಿರ ೀ ಭರರ್ತ ಮರ್ತುು ಶರ್ತುರಘನ ಎಂಬ ಹ ಸರನಿಂದ ರಾಮನ ರ್ತಮಮಂದಿರಾಗಿ ಹುಟ್ಟುದರು.
ಇದಕಿೆಂರ್ತ ಮೊದಲು ಶ ೀಷ್ನು ಸುಮಿತ್ ರರ್ಯ ಮಗನ್ಾಗಿ ಲಕ್ಷಿರ್ಣ ಎಂಬ ಹ ಸರನಿಂದ ಹುಟ್ಟುದನು. [ರ್ತಥಾಚ:
ರಾಮ, ಲಕ್ಷಿರ್ಣ , ಭರರ್ತ ಮರ್ತುು ಶರ್ತುರಘನ ಈ ಕರಮದಲ್ಲಲ ಹುಟ್ಟುದರು].
ಬಹುಪ್ರಾಕರಮಿ ಶ್ರೀರಾಮ ಕೌಸಲ್ ್ರ್ಯ ಒಬಬನ್ ೀ ಮಗ. ಹಾಗ ೀ ಕ ೈಕ ೀಯಿಗ ಭರರ್ತ ಒಬಬನ್ ೀ ಮಗ. ಉಳಿದ
ಇಬಬರು ಸುಮಿತ್ ರರ್ಯ ಮಕೆಳು. ಈ ನ್ಾಲುೆ ಜನ ಮಕೆಳು ದ ೀವೀರ್ತುಮರು.
ಸಂಕಷ್ಥರ್ಣ, ಪ್ರದು್ಮನ ಮರ್ತುು ಅನಿರುದಿ ಎಂಬ ರ್ತನನ ಮೂರು ರೂಪ್ಗಳಿಂದ ಲಕ್ಷಿರ್ಣ ಭರರ್ತ ಶರ್ತುರಘನರಲ್ಲಲ
ನ್ಾರಾರ್ಯರ್ಣನು ಆವಷ್ುನ್ಾಗಿದಾನು. ಹಾಗ ಯೀ, ಇಂದರನು ಅಂಗದನಲ್ಲಲ ಆವಷ್ುನ್ಾಗಿದಾನು. ಆ ಕಾರರ್ಣದಿಂದ
ಅಂಗದನು ಬಲ್ಲಷ್ಠನ್ಾಗಿದಾನು.
ಸಾರ್ಯಂ ಲಕ್ಷ್ಮಿೀ ದ ೀವರ್ಯು ರಾಮನಿಗಾಗಿ ಸೀತ್ಾ ಎನುನವ ಹ ಸರನಿಂದ ತ್ಾನ್ ೀ ನ್ ೀಗಿಲ್ಲನಿಂದ ಹುಟ್ಟುದಳು.
ಆಕ ವದ ೀಹ ರಾಜನಿಗ ರ್ಯಜ್ಞ ಭೂಮಿರ್ಯಲ್ಲಲ ಸಕಿೆದಳು. ಅದರಂದಾಗಿ ಅವನ ಮಗಳು ಎಂದ ೀ ಪ್ರಸದಿಿರ್ಯನುನ
ಪ್ಡ ದಳು.
[ಈ ರೀತ ಸೂಕ್ಷಿವಾಗಿ ಸೃಷು, ಅನುಸಗಥ, ಪ್ರಳರ್ಯ, ಪಾರದುಭಾಥವ ಈ ನ್ಾಲುೆ ಸಂಗತಗಳ ನಿರೂಪ್ಣ
ಮಾಡಿದ ಆಚಾರ್ಯಥರು ಈ ಅಧಾ್ರ್ಯವನುನ ಇಲ್ಲಲ ಉಪ್ಸಂಹಾರ ಮಾಡುತುದಾಾರ :].
*********
ರ್ತಮಗ ೀನು ಆಜ್ಞ ಎಂದು ಕ ೀಳಿದರು. [ನ್ಾನು ಬ ೀಕ ನಿಸದಾಗ ನಿಮಮನುನ ಕರ ರ್ಯುತ್ ುೀನ್ ಎಂದು ಹ ೀಳಿ
ಶ್ರೀರಾಮಚಂದರ ಈ ಎಲ್ಾಲ ಅಸಾರಭಿಮಾನಿ ದ ೀವತ್ ಗಳನುನ ಕಳುಹಿಸ ಕ ೂಟು ಎಂದು ವಾಲ್ಲೀಕಿ
ರಾಮಾರ್ಯರ್ಣದಲ್ಲಲ ವವರಸದಾಾರ ].
ಮಾರುತ ಏರ್ ಬಾಣಾಃ ॥೩.೭೪॥ ಎಂದು ಹ ೀಳಿದಾಾರ . ಹಿೀಗಾಗಿ ಕ ೀವಲ ‘ಶರ ೀರ್ಣ’ ಅಂದರ ಪ್ವನ್ಾಸರ
ಎಂದ ೀ ಅರ್ಥ. ಇನುನ ಮನುಃ ಅಂದರ ಮುಖ್ವಾಗಿ ಮುಖ್ಪಾರರ್ಣನ್ ೀ ಆಗಿರುವುದರಂದ ಇಲ್ಲಲ ಮಾನವಾಸರ
ಎಂದರೂ ಕೂಡಾ ಪ್ವನ್ಾಸರ ಎಂದ ೀ ಅರ್ಥ. ಹಿೀಗಾಗಿ ಇಲ್ಲಲ ಯಾವ ಗ ೂಂದಲವೂ ಇಲಲ].
ನಿೀಲ್ಲ ಬರ್ಣ್ದ, ಜಗತುನ ಸೌಂದರ್ಯಥ ಸಾರವ ಲಲವನೂನ ಒಳಗ ೂಂಡಿರುವ, ಅನಂರ್ತ ಚಂದರರ ಕಾಂತಗಿಂರ್ತಲೂ
ಮಿಗಿಲ್ಾಗಿರುವ, ಮನ್ ೂೀಹರನ್ಾಗಿರುವ ರಾಮಚಂದರನು, ರ್ತನನ ರ್ತಮಮನ್ಾದ ಲಕ್ಷಿರ್ಣನಿಂದ
ಒಡಗೂಡಿಕ ೂಂಡು, ಬಿಲುಲ ಬಾರ್ಣಗಳನುನ ಹಿಡಿದು, ಪ್ಟುರ್ಣವನುನ ಪ್ರವ ೀಶ ಮಾಡಲು, ವದ ೀಹ ದ ೀಶದ ಜನರು
ಅರ್ತ್ಂರ್ತ ಸಂರ್ತಸವನುನ ಹ ೂಂದಿದರು.
ವಶಾಾಮಿರ್ತರರ ಮಾರ್ತನುನ ಕ ೀಳಿದ ಜನಕನು ಅವರನುನ ಕುರರ್ತು ಈ ರೀತ ಹ ೀಳುತ್ಾುನ್ : “ನಿಮಮ ಉರ್ತೃಷ್ುವಾದ
ಮಾರ್ತನುನ ನ್ಾನು ನಡ ಸಕ ೂಡುತ್ ುೀನ್ . ಈ ವಚಾರದಲ್ಲಲ ಯಾವುದ ೀ ಸಂದ ೀಹ ಬ ೀಡ. ಆದರ ಮಗಳನುನ
ಕ ೂಡುವ ಕುರರ್ತು ನ್ಾನು ಈ ಹಿಂದ ಮಾಡಿದ ಪ್ರತಜ್ಞ ಯಂದಿದ . ಅದನುನ ಕ ೀಳು:” ಎಂದು.
ನನಿನಂದ ಈ ಹಿಂದ ಒಳ ಳರ್ಯ ಆರ್ಯುಧವನುನ ಪ್ಡ ರ್ಯಬ ೀಕು ಎಂಬ ಮನಸುನಿಂದ ಶ್ವನನುನ ಕುರರ್ತು ರ್ತಪ್ಸುು
ನಡ ಸಲಾಟ್ಟುದ . ಅವನ್ಾದರ ೂೀ ನನಗ ಈ ಉರ್ತೃಷ್ುವಾದ ಧನುಸುನುನ ಕ ೂಟು. ಹಿೀಗ ಸದಾಶ್ವನನುನ ಬಿಟುು,
ಒಂದು ಚೂರೂ ಅಲುಗಾಡಿಸಲು ಅಸಾಧ್ವಾದ ಈ ಧನುಸುನುನ ನ್ಾನು ಶ್ವನಿಂದ ವರವಾಗಿ ಪ್ಡ ದ .
[ವಾಲ್ಲೀಕಿ ರಾಮಾರ್ಯರ್ಣದಲ್ಲಲ ಈ ಕುರರ್ತು ಬ ೀರ ರೀತಯಾದ ಮಾರ್ತುಗಳು ಬರುರ್ತುದ .
ಬಾಲಕಾಂಡದಲ್ಲಲ(೬೬.೮, ೧೨) ಹ ೀಳುವಂತ್ : ದ್ ೀರ್ರಾತ ಇತಿ ಖಾ್ತ ್ೀ ನಿಮೀಃ ಷ್ಷ ್ಾೀ ಮಹಿೀಪತಿಃ ।
ನಾ್ಸ ್ೀsರ್ಯಂ ತಸ್ ಭಗರ್ನ್ ಹಸ ತೀ ದತ ್ತೀ ಮಹಾತಮನಾ ॥ (ನಿಮಿಯಿಂದ ಆರನ್ ೀ ರಾಜ ದ ೀವರಾರ್ತ.
ಈ ಬಿಲುಲ ಏನಿದ , ಅದು ಅವನಿಗ ಕ ೂಟು ನ್ಾ್ಸ. ಇಟುುಕ ೂಳಳಲು ಕ ೂಟ್ಟುರುವ, ಮುಂದ ಹಿಂತರುಗಿಸಬ ೀಕಾದ
ವಸುುವನುನ ನ್ಾ್ಸ ಎನುನತ್ಾುರ ). ತದ್ ೀತದ್ ದ್ ೀರ್ದ್ ೀರ್ಸ್ ಧನ್್ರತನಂ ಮಹಾತಮನ್ಃ । ನಾ್ಸಭ್ತಂ ತದ್ಾ
ನ್್ಸತಮಸಾಮಕಂ ಪೂರ್ಯಜ ೀ ವಿಭ ್ೀ । (ಶಂಕರನು ನನನ ಪ್ೂವಥಜನ್ಾದ ದ ೀವರಾರ್ತನಲ್ಲಲ ನ್ಾ್ಸರೂಪ್ದಲ್ಲಲ
ನಿೀಡಿದ ಧನುಸುು ಇದಾಗಿದ ಎಂದು ಅಲ್ಲಲ ಜನಕ ರಾಜನ್ ೀ ಹ ೀಳಿದಾಾನ್ ).
ಅಯೀಧಾ್ಕಾಂಡದಲ್ಲಲ(೧೧೮.೩೯) ಹ ೀಳುವಂತ್ : ಮಹಾರ್ಯಜ್ಞ ೀ ತದ್ಾ ತಸ್ ರ್ರುಣ ೀನ್ ಮಹಾತಮನ್ ।
ದತತಂ ಧನ್ುರ್ಯರಂ ಪಿರೀತ್ ತ್ಣಿೀ ಚಾಕ್ಷರ್ಯಸಾರ್ಯಕೌ (ಇಲ್ಲಲ ವರುರ್ಣ ಕ ೂಟು ಧನುಸುು ಎಂದು ಹ ೀಳಿದಾಾರ .
ವರುರ್ಣ ಎಂಬ ಶಬಾಕ ೆ ‘ವೃಣಿೀತ್ ವರಾಣಿ’ ಎಂಬ ಅರ್ಥವಟುುಕ ೂಂಡರ , ವರವನುನ ಕರುಣಿಸುವ ಶ್ವ ಎಂಬ
ಅರ್ಥ ಕೂಡುರ್ತುದ ).
ಎಲಲವನೂನ ಸಮಷುಯಾಗಿ ನ್ ೂೀಡಿದಾಗ ನಮಗ ತಳಿರ್ಯುವುದು ಇಷ್ುು: ಹಿಂದ ದ ೀವರಾರ್ತ ಎಂಬ ರಾಜನಲ್ಲಲ
ಶ್ವ ನ್ಾ್ಸವಾಗಿ ಇಟ್ಟುದಾ ಪ್ನ್ಾಕವ ಂಬ ಶ್ವಧನುಸುನುನ ಜನಕರಾಜ ಶರ್ತುರ ಸಂಹಾರಕಾೆಗಿ ರ್ತಪ್ಸುು ಮಾಡಿ
ಪ್ಡ ದಿರುತ್ಾುನ್ .
ರ್ತಪ್ಸುು ಎನುನವುದನುನ ಇಲ್ಲಲ ಮಹಾರ್ಯಜ್ಞ ಎಂದು ಕರ ದಿರುವುದು ವಶ ೀಷ್. ಜನಕನ ರ್ತಪ್ಸುಗ ಮಚಿು,
ವರಗಳನುನ ಕರುಣಿಸುವ ಶ್ವನು, ರ್ತನನದ ೀ ಆದ ಈ ಅದುಭರ್ತ ಪ್ನ್ಾಕವನುನ ಶರ್ತುರನ್ಾಶಕಾೆಗಿ ಜನಕನಿಗ
ನಿೀಡಿರುತ್ಾುನ್ (ಧನುಸುನ ಸನಿನಧಾನವ ೀ ಅವನಿಗ ರಕ್ಷ ಯಾಗಿರ್ತುು). ಶ್ವನನುನ ಹ ೂರರ್ತುಪ್ಡಿಸ, ಅವನಿಗಿಂರ್ತ
ಕಿರರ್ಯರಾದವರು ಯಾರೂ ಅದನುನ ಎರ್ತುಲ್ಾರರು ಎಂಬ ಮಾರ್ತನುನ ಶ್ವನ್ ೀ ಜನಕನಿಗ ಹ ೀಳಿರುತ್ಾುನ್ . ಆದರ
ಜನಕ ರ್ತನನ ಮಗಳಾದ ಸೀತ್ ಅದನುನ ಲ್ಲೀಲ್ ಯಿಂದ ಎರ್ತುುವುದನುನ ಕಂಡು, ರ್ತನನ ಮಗಳನುನ ವರಸುವ ಗಂಡು
ಇದನುನ ಹ ದ ಯೀರಸುವವನ್ ೀ ಆಗಿರಬ ೀಕ ಂದು ಪ್ರತಜ್ಞ ಮಾಡಿರುತ್ಾುನ್ . ಕೂಮಥಪ್ುರಾರ್ಣದಲ್ಲಲ(೨೧.೨೧)
ಹ ೀಳುವಂತ್ : ‘ಪಿರೀತಸಚ ಭಗವಾನಿೀಶಃ ತಿರಶ್ಲ್ಲ ನಿೀಲಲ್ ್ೀಹಿತಃ । ಪರದದ್ೌ ಶತುರನಾಶಾರ್ಯಂ
ರ್ಜನ್ಕಾಯಾದುೂತಂ ಧನ್ುಃ’. ರ್ತಥಾಚ: ಪ್ನ್ಾಕ ಧನುಸುು ನ್ಾ್ಸರೂಪ್ದಲ್ಲಲ ದ ೀವರಾರ್ತನಿಗ ಕ ೂಡಲಾಟ್ಟುರ್ತುು.
ದ ೀವರಾರ್ತನ ನಂರ್ತರ ಅದು ಸದಾಶ್ವನಲ್ಲಲಗ ಹಿಂದಿರುಗಬಾರದು ಎಂದು ಜನಕ ರ್ತಪ್ಸುು ಮಾಡಿ ಮತ್ ು ಆ
ಧನುಸುನುನ ಶ್ವನಿಂದ ಪ್ಡ ದಿದಾ. ಹಿೀಗ ಬ ೀರ ಬ ೀರ ಕಡ ಹ ೀಳಿದ ವಷ್ರ್ಯಗಳನುನ ಒಗೂಗಡಿಸ, ಯಾವುದ ೀ
ವರ ೂೀಧವಲಲದ , ‘ತಪ್ೀ ಮಯಾ ಚಿೀರ್ಣಯಂ’ ಎಂದು ಆಚಾರ್ಯಥರು ಇಲ್ಲಲ ನಿರ್ಣಥರ್ಯ ನಿೀಡಿದಾಾರ .
ದ ೀವತ್ ಗಳು, ದ ೈರ್ತ್ರು, ನ್ಾಗರು, ಗಂಧವಥರು, ಇಂದರನಿಂದ ಕೂಡಿದ ಯಾರೂ ಕೂಡಾ ಈ ಧನುಸುನುನ
ಅಲುಗಾಡಿಸಲು ಸಮರ್ಥರಲಲ. ಅವರಂದಲ್ ೀ ಅಸಾಧ್ವಾಗಿರುವಾಗ ಇನುನ ಮನುಷ್್ರ ಮಾತ್ ೀನು? ಆದರ
ಶ್ವನ ವರದಿಂದ ಈ ಎಲ್ಾಲ ಕಿಂಕರರು(ಜನಕ ರಾಜನ ಆಸಾ್ನ ಸ ೀವಕರು) ಈ ಬಿಲಲನುನ ಗಾಡಿಯಿಂದ
ಕೂಡಿಕ ೂಂಡು ಕಷ್ುಪ್ಟುು ಎಳ ದುಕ ೂಂಡು ಬರಬಲಲರು.
ಈ ರೀತಯಾದ ನನನ ಪ್ರತಜ್ಞ ರ್ಯನುನ ತಳಿದ ದ ೈರ್ತ್ರು, ದಾನವರು, ರ್ಯಕ್ಷರು, ರಾಕ್ಷಸರು ಮರ್ತುು
ಮನುಷ್್ರಾಜರೂ ಕೂಡಾ ಈ ಬಿಲ್ಲಲರುವಲ್ಲಲಗ ಬಂದು, ಅದನುನ ಹಿಡಿದು, ಅದನುನ ಆಲುಗಾಡಿಸಲೂ
ಸಾಧ್ವಾಗದ ೀ ಹಿಂದಿರುಗಿದಾಾರ .
ಎಲಲರೂ ಕೂಡಾ ಧನುಸುನುನ ಎರ್ತುಲು ಹ ೂೀಗಿ ಬ ವರಳಿದ ಮೈನವರಾದರು. ಆದರ ಬರಹಮನ ವರದಿಂದಾಗಿ
ನನನನುನ ಬಲ್ಾತ್ಾೆರ ಮಾಡಲು ಅವಯಾಥರೂ ಸಮರ್ಥರಾಗಲ್ಲಲಲ.
ಹಿಂದ ನನನ ರ್ತಪ್ಸುಗ ಮಚಿು ಸಮರ್ಥನ್ಾದ ಬರಹಮದ ೀವರು ನನಗ ವರವನುನ ನಿೀಡಿದರು: “ನಿನನ ಕನ್ ್ರ್ಯನುನ
ಬಲ್ಾತ್ಾೆರವಾಗಿ ಒಬಬನೂ ಹ ೂಂದಲ್ಾರ. ಅವಳನುನ ಬರ್ಯಸುವವರು ನಿನನನೂನ ಕೂಡಾ ಬಲ್ಾತ್ಾೆರ
ಮಾಡಲು ಸಾಧ್ವಲಲ” ಎಂಬ ವರವನುನ ನ್ಾನು ಪ್ಡ ದ .
[ಈ ಮಾರ್ತನುನ ವಾಲ್ಲೀಕಿ ರಾಮಾರ್ಯರ್ಣದಲ್ಲಲ ಹಿೀಗ ಹ ೀಳಿದಾಾರ : ತತ ್ೀ ದ್ ೀರ್ಗಣಾನ್ ಸವಾಯನ್
ತಪಸಾsಹಂ ಪರಸಾದರ್ಯಮ್(ಬಾಲಕಾಂಡ ೬೬.೨೩). ಅಂದರ : “ನ್ಾನು ಎಲ್ಾಲ ದ ೀವಗರ್ಣಗಳನೂನ ಕೂಡಾ
ರ್ತಪ್ಸುನಿಂದ ಪ್ರಸನನಗ ೂಳಿಸದ ” ಎಂದರ್ಥ. ಇಲ್ಲಲ ‘ದ ೀವಗಣಾನ್’ ಅಂದರ : ಸಮಸು ದ ೀವಗಣಾಧಪ್ತಯಾದ
ಬರಹಮ ಎಂದ ೀ ಅರ್ಥ].
“ಅದರಂದ, ನಿನ್ ನ ದಿವಸವಷ್ ುೀ ಎಲ್ಾಲ ರಾಜರೂ ಕೂಡಾ ರ್ತಮಮ ಬಲದ ಬಗ ಗಿನ ಭಾರಂತರ್ಯನುನ
ಕಳ ದುಕ ೂಂಡು ಇಲ್ಲಲಂದ ಹ ೂರಟು ಹ ೂೀದರು. ಹಿೀಗಾಗಿ, ನನಗ ಬ ೀಕಾದ ಇವನ್ ೀ(ಶ್ರೀರಾಮ) ನನನ
ಮನಸುನ ಇಷ್ುವನುನ ಪ್ೂರ ೈಸ, ಸೀತ್ ರ್ಯನುನ ಹ ೂಂದಲ್ಲ” ಎನುನತ್ಾುನ್ ಜನಕರಾಜ.
ಸೀತ್ ರ್ಯು ತ್ಾವರ ರ್ಯ ದಳದಂತ್ ಕರ್ಣು್ಳಳ, ಅಗಲವಾದ ಎರ್ತುರವಾದ ಎದ ರ್ಯುಳಳ, ನಿೀಲ್ಲರ್ಯ ಬರ್ಣ್ದ
ಅಲುಗಾಡುತುರುವ ಕರ್ಣಥ-ಕುಂಡಲದಿಂದ ಶ ್ೀಭಿಸುತುರುವ, ಮೊಲದ ರಕುದ ಬರ್ಣ್ದ ಚಂದನದಿಂದ
ಬಳಿರ್ಯಲಾಟು, ಮಿಂಚಿನಂರ್ತಹ ಬಟ್ ುರ್ಯುಳಳ ಅವನನುನ ನ್ ೂೀಡಿದಳು.
ಆನಂರ್ತರ, ಕಮಲದಂತ್ ಕರ್ಣು್ಳಳ ಆ ಚಲುವ ಯಾದ ಸೀತ್ಾದ ೀವರ್ಯು, ಎಂದೂ ಬಾಡದ ತ್ಾವರ ಗಳುಳಳ
ಮಾಲ್ ರ್ಯನುನ ಕ ೈಗಳಿಂದ ಹಿಡಿದು, ಮನ್ ೂೀಹರವಾದ ಪಾದಗಳನಿನಡುತ್ಾು ನಿಧಾನವಾಗಿ ಬಂದು,
ಮಾಲ್ ರ್ಯನುನ ಶ್ರೀರಾಮನ ಭುಜದಲ್ಲಲ ಹಾಕಿ, ಪ್ಕೆದಲ್ಲಲ ನಿಂರ್ತಳು.
ಜನಕನು ಅವರಗ ಒಳ ಳರ್ಯ ವಸರಗಳನುನ, ರರ್ಗಳನುನ, ಆನ್ ಗಳನುನ, ಅರ್ತ್ಂರ್ತ ಶ ರೀಷ್ಠವಾದ ಬ ಲ್ ಬಾಳುವ
ರರ್ತನಗಳನೂನ ಕ ೂಟುನು. ಹಾಗ ಯೀ, ಅರ್ತ್ಂರ್ತ ಸಂರ್ತಸದಿಂದ ರಾಮನ ಮೂರು ಜನ ರ್ತಮಮಂದಿರಗ ರ್ತನನ
ಮೂರು ಜನ ಕನ್ ್ರ್ಯರನುನ ವವಾಹ ಮಾಡಿ ಕ ೂಟುನು.
ಹಿೀಗ ದ ೀವತ್ ಗಳು, ಮನುಷ್್ರು, ಎಲಲರೂ ಕೂಡಾ ಮಹ ೂೀರ್ತುವವನುನ ಅನುಭವಸ, ರ್ತಮಮರ್ತಮಮ ಊರಗ
ಹಿಂತರುಗಿದರು. ರಾಮಚಂದರನ ರ್ತಂದ ಯಾದ ದಶರರ್ನು ರ್ತನನ ಮಕೆಳ ೂಂದಿಗ ಕೂಡಿ, ಸಂರ್ತಸದಿಂದ ರ್ತನನ
ಪ್ಟುರ್ಣವಾದ ಅಯೀಧಾ್ನಗರರ್ಯರ್ತು ಹ ೂರಟನು.
ಪ್ರಶುರಾಮ ಶ್ರೀರಾಮನನುನ ಕುರರ್ತು ಹ ೀಳುತ್ಾುನ್ : ಎಲ್ ೈ ರಾಮನ್ ೀ! ನ್ಾನು ಹ ೀಳುವುದನುನ ಕ ೀಳಿಸಕ ೂೀ.
ಹಿಂದ ಅರ್ತ್ಂರ್ತ ಅದುಭರ್ತವಾದ ಎರಡು ಧನುಸುುಗಳಿದಾವು (ಪ್ನ್ಾಕ ಮರ್ತುು ಶಾಙ್ಗಥ). ಅದರಲ್ಲಲ ಒಂದನುನ
ಸದಾಶ್ವ ಹಿಡಿದುಕ ೂಂಡರ ಇನ್ ೂನಂದನುನ ನ್ಾರಾರ್ಯರ್ಣ ಹಿಡಿದನು.
“ಖಂಡಿರ್ತವಾಗಿರ್ಯೂ ನಿೀನು ಇಡಿೀ ಪ್ರಪ್ಂಚವನುನ ಮಿೀರಸುವಷ್ುು ಬಲವನುನ ಹ ೂಂದಿರುವ ಸವಥಶ ರೀಷ್ಠ. ನಿೀನು
ನ್ಾರಾರ್ಯರ್ಣನ್ ೀ ಹ ೂರರ್ತು ಬ ೀರ ಅಲಲ. ಈ ಬಾರ್ಣವನುನ ರ್ತಪ್ಸುನ ರೂಪ್ದಲ್ಲಲರುವ, ಈ ಲ್ ೂೀಕವನ್ ನಲ್ಾಲ
ವಾ್ಪ್ಸರುವ ಅರ್ತುಲನ್ ಂಬ ರಾಕ್ಷಸನಲ್ಲಲ ಬಿಡು” ಎನುನತ್ಾುನ್ ಪ್ರಶುರಾಮ!
[ವಾಲ್ಲೀಕಿ ರಾಮಾರ್ಯರ್ಣದ ಬಾಲಕಾಂಡದಲ್ಲಲ ಈ ರೀತರ್ಯ ಮಾರ್ತುಗಳಿವ : ಇಮಾಂ ವಾ ತವದಗತಿಂ ರಾಮ
ತಪ್ೀಬಲ ಸಮಾಜಯತಾಮ್ । ಲ್ ್ೀಕಾನ್ಪರತಿಮಾನ್ ವಾ ತ ೀ ಹನಿಷಾ್ಮಿ ರ್ಯದಿೀಚಚಸ (೭೬. ೭): ರಾಮ
ಹ ೀಳುತ್ಾುನ್ : “ಪ್ರಶುರಾಮ, ನ್ಾನು ಹೂಡಿದ ಬಾರ್ಣ ಯಾವರ್ತೂು ವ್ರ್ಥವಾಗುವುದಿಲಲ. ಹಿೀಗಾಗಿ ಈ
ಬಾರ್ಣವನುನ ಎರ್ತು ಬಿಡಲ್ಲ? ನಿನನ ರ್ತಪೀಬಲವನುನ ನ್ಾಶ ಮಾಡಲ್ ೀ? ಅರ್ವಾ ನಿೀನು ಗಳಿಸದ ಲ್ ೂೀಕಗಳನುನ
ನ್ಾಶ ಮಾಡಲ್ ೀ?” ಎಂದು. ಆಗ ಪ್ರಶುರಾಮ ಹ ೀಳುತ್ಾುನ್ : ಲ್ ್ೀಕಾಸತವಪರತಿಮಾ ರಾಮ ನಿಜಯತಾಸತಪಸಾ
ಮಯಾ । ರ್ಜಹಿ ತಾನ್ ಶರಮುಖ ್ೀನ್ ಮಾ ಭ್ತ್ ಕಾಲಸ್ ಪರ್ಯಯರ್ಯಃ ॥(೭೬.೧೬) : ಈ ಅಪ್ರತಮವಾದ
ಲ್ ೂೀಕ ನನಿನಂದ ಗಳಿಸಲಾಟ್ಟುದ . ಆ ಲ್ ೂೀಕಗಳನುನ ಬ ೀಗ ಕ ೂಲುಲ! ಸ ಹತಾನ್ ದೃಶ್ ರಾಮೀರ್ಣ ಸಾವನ್
ಲ್ ್ೀಕಾಂಸತಪಸಾssಜಯತಾನ್ । ಜಾಮದರ್ಗ ್ನಯೀ ರ್ಜರ್ಗಾಮಾsಶು ಮಹ ೀಂದರಂ ಪರ್ಯತ ್ೀತತಮಮ್(೭೬.೨೨):
ರ್ತಪ್ಸುನಿಂದ ಗಳಿಸದ ಲ್ ೂೀಕದ ನ್ಾಶವನುನ ನ್ ೂೀಡಿ ಪ್ರಶುರಾಮನು ಮಹ ೀಂದರಪ್ವಥರ್ತಕ ೆ ತ್ ರಳಿದನು.
ಇವಷ್ುು ವಾಲ್ಲೀಕಿ ರಾಮಾರ್ಯರ್ಣದಲ್ಲಲ ಬರುವ ಮಾರ್ತುಗಳು. ಇಲ್ಲಲ ‘ಲ್ ೂೀಕಗಳನುನ ಕ ೂಲುಲ’ ಎಂದು
ಹ ೀಳಿರುವುದನುನ ಕಾರ್ಣುತ್ ುೀವ . ಈ ಎಲ್ಾಲ ಅಸಾಷ್ುವಾದ ಮಾತನ ಸುುಟವಾದ ವವರಣ ರ್ಯನುನ ಮುಂದ
ಆಚಾರ್ಯಥರು ನಿೀಡಿದಾಾರ :]
ಹಿಂದ ಅರ್ತುಲನ್ ಂಬ ಮಹಾಸುರನಿದಾ. ಆರ್ತ ರ್ತಪ್ಸುನುನ ಮಾಡಿ ಬರಹಮನಿಂದ ವರವನುನ ಪ್ಡ ದಿದಾ. ‘ಎಂದು
ರ್ಯುದಿದಲ್ಲಲ ನ್ಾರಾರ್ಯರ್ಣ ಸ ೂೀಲುತ್ಾುನ್ ೂೀ, ಅಂದ ೀ ಆರ್ತನಿಗ ಸಾವು, ಅಲ್ಲಲರ್ಯ ರ್ತನಕ ಸಾವಲಲ’ ಎನುನವ ವರ
ಅದಾಗಿರ್ತುು. ಹಿೀಗಾಗಿ ಆರ್ತ ವರಬಲದಿಂದ ಲ್ ೂೀಕವನ್ ನಲ್ಾಲ ವಾ್ಪ್ಸ ನಿಂತದಾ.
ಲ್ ೂೀಕವನ್ ನಲ್ಾಲ ರ್ತುಂಬಿರುವ, ಮಿಥಾ್ಜ್ಞಾನವನುನ ಜನರಲ್ಲಲ ಪ್ರಚ ೂೀದನ್ ಮಾಡುವ ಮೂಲಕ ಜಗತುಗ ನ್ಾಶಕ
ಎನಿಸರುವ, ಪ್ರಶುರಾಮನಲ್ ಲೀ ಸ ೀರಕ ೂಂಡಿರುವ ಅರ್ತುಲನರ್ತು ಬಾರ್ಣ ಪ್ರಯೀಗಿಸದನು.
[ರ್ತನನ ಪ್ರಮಭಕುನ್ಾದ ಚರ್ತುಮುಥಖ ಬರಹಮ ಕ ೂಟ್ಟುರುವ ವರ ಎಂದೂ ಸುಳಾಳಗದಂತ್ ನ್ ೂೀಡಿಕ ೂಳಳಲು
ಭಗವಂರ್ತ ಈ ಎಲ್ಾಲ ಕಿರೀಡ ಗಳನ್ಾನಡುತ್ಾುನ್ . ಇಲ್ಲಲ ಸಾಮಾನ್ವಾಗಿ ನಮಗ ಬರುವ ಪ್ರಶ ನ ಎಂದರ : ಈ
ಅರ್ತುಲ ಪ್ರಶುರಾಮನಲ್ಲಲ ಹ ೀಗ ಸ ೀರಕ ೂಂಡ ಎನುನವುದು. ಈ ಪ್ರಶ ನಗ ಆಚಾರ್ಯಥರು ಮುಂದಿನ
ಶ ್ಲೀಕಗಳಲ್ಲಲ ಉರ್ತುರ ನಿೀಡಿದಾಾರ :]
ಹಿಂದ , ಅರ್ತುಲನು ಮೊೀಕ್ಷವನುನ ಹ ೂಂದಬ ೀಕು ಎಂಬ ಬರ್ಯಕ ಯಿಂದ ಶ್ವನನುನ ರ್ತಪ್ಸುನಿಂದ
ಒಲ್ಲಸಕ ೂಂಡು, “ನ್ಾರಾರ್ಯರ್ಣನ ದ ೀಹ ಪ್ರವ ೀಶ ರ್ತನಗಾಗಬ ೀಕು” ಎನುನವ ವರವನುನ ಕ ೀಳಿ ಪ್ಡ ದಿದಾ.
(ಜೀವಯೀಗ್ತ್ ರ್ಯುಳಳವರಗ ಮಾರ್ತರ ಮೊೀಕ್ಷ ಸದಿಿ ಎನುನವುದು ಅವನಿಗ ಲ್ಲಲ ತಳಿದಿೀರ್ತು?) ಆ ರ್ತಪ್ ಬಲದಿಂದ
ಪ್ರಶುರಾಮನ ದ ೀಹದ ೂಳಗ ಆರ್ತ ಸ ೀರಕ ೂಂಡಿದಾ. ಈರೀತ ಸ ೀರಕ ೂಂಡಿದಾ ಅರ್ತುಲ ಪ್ರಶುರಾಮನ
ಆಜ್ಞ ರ್ಯಂತ್ (ಕೂರರವಾದ ಬಾರ್ಣ ನನನ ಹ ೂಟ್ ುರ್ಯರ್ತು ಬರುತುದ , ನಿೀನು ಹ ೂರಹ ೂೀಗು ಎನುನವ ಆಜ್ಞ ರ್ಯಂತ್ )
ಹ ೂರಗಡ ಬಂದವನ್ಾಗಿ, ರಾಮನ ಬಾರ್ಣದಿಂದ ಭಸಮವಾಗುತ್ಾುನ್ . [ಮೀಲ್ ೂನೀಟಕ ೆ ಇದು ಶ್ರೀರಾಮ
ಪ್ರಶುರಾಮನ ಮೀಲ್ ಬಾರ್ಣಪ್ರಯೀಗಿಸದಂತ್ ಕಾರ್ಣುರ್ತುದ . ಆದರ ಹಿನ್ ನಲ್ ತಳಿದಾಗ ಎಲಲವೂ
ಸಾಷ್ುವಾಗುರ್ತುದ ]
ಜಗತ್ ುಲ್ಾಲ ನ್ ೂೀಡುತುರುವಂತ್ ಐಕ್ವಾಗಿ, ಜನರ ಎಲ್ಾಲ ಸಂದ ೀಹವನುನ ನ್ಾಶಮಾಡಿ, ಮತ್ ು
ಬ ೀರ ಬ ೀರ ಯಾದಂತ್ ತ್ ೂೀರ, ಆ ಧನುಸುನುನ ರಾಮನಿಗ ಕ ೂಟುು, ಅವನಿಂದ ಅನುಮತರ್ಯನುನ ಪ್ಡ ದು,
ಪ್ರಶುರಾಮ ಹ ೂರಟುಹ ೂೀಗುತ್ಾುನ್ .
[ಈ ಪ್ರಮೀರ್ಯವನುನ ವಾಲ್ಲೀಕಿಗಳೂ ಕೂಡಾ ಬಾಲಕಾಂಡದಲ್ಲಲ ವವರಸದಾಾ ರ . ಆದರ ಅಲ್ಲಲ ಅದು ನಮಗ
ಅರ್ಥವಾಗುವುದಿಲಲ. ಅಲ್ಲಲ ಹ ೀಳುತ್ಾುರ : ಗತ ೀ ರಾಮೀ ಪರಶಾಂತಾತಾಮ ರಾಮೊೀ ದ್ಾಶರರ್ಥಧಯನ್ುಃ ।
ರ್ರುಣಾರ್ಯ ಅಪರಮೀಯಾರ್ಯ ದದ್ೌ ಹಸ ತೀ ಸಸಾರ್ಯಕಮ್ (೭೭.೧). ಪ್ರಶುರಾಮ ಹ ೂರಟು ಹ ೂೀದ ನಂರ್ತರ
ಶ್ರೀರಾಮ ಧನುಸುನುನ ವರುರ್ಣನಿಗ ನಿೀಡುತ್ಾುನ್ . ವರುರ್ಣ ಧನುಸುನುನ ದ ೀವಲ್ ೂೀಕಕ ೆ ತ್ ಗ ದುಕ ೂಂಡು
ಹ ೂೀಗುತ್ಾುನ್ . ಅದನುನ ಇಂದರ ಅಗಸಯರಗ ನಿೀಡುತ್ಾುನ್ , ಅಗಸಯರು ಮುಂದ ವನವಾಸಕಾಲದಲ್ಲಲ ಅರರ್ಣ್ದಲ್ಲಲ
ಭ ೀಟ್ಟಯಾದ ರಾಮಚಂದರನಿಗ ಮರಳಿ ಧನುಸುನುನ ನಿೀಡುತ್ಾುರ .]
ಆಮೀಲ್ ದಶರರ್ನು ಅರ್ತ್ಂರ್ತ ಸಂತ್ ೂೀಷ್ದಿಂದ ಕೂಡಿದವನ್ಾಗಿ, ಎಲ್ಾಲ ಮಕೆಳಿಂದ ಕೂಡಿಕ ೂಂಡು, ರ್ತನನ
ಪ್ಟುರ್ಣವನುನ ಸ ೀರದನು. ರಾಮನೂ ಕೂಡಾ ಲಕ್ಷ್ಮಿೀಸಾರೂಪ್ವಾಗಿರುವ ಜನಕರಾಜನ ಮಗಳಾಗಿರುವ
ಸೀತ್ ಯಂದಿಗ ಕ್ಷ್ಮೀರಸಾಗರ ಮಧ್ದಲ್ಲಲ ನ್ಾರಾರ್ಯರ್ಣ ಯಾವ ರೀತ ಕಿರೀಡಿಸದನ್ ೂೀ ಆ ರೀತ ಕಿರೀಡಿಸದ.
ಅಯೀಧಾ್ಪ್ಟುರ್ಣದಲ್ಲಲ ಇದಾ ರಾಮಚಂದರನು ಬಹಳ ದಿೀಘಥಕಾಲ ಸೀತ್ ರ್ಯ ಜ ೂತ್ ಗ ವಾಸ ಮಾಡಿದ.
[ದಿೀಘಥಕಾಲ ಎಂದರ : ೧೨ ವಷ್ಥಗಳ ಕಾಲ ವಾಸ ಮಾಡಿದ ಎಂದು ಪಾದಮಪ್ುರಾರ್ಣದ
ಉರ್ತುರಖಂಡದಲ್ಲಲ(೨೪೨.೧೮೩) ಹ ೀಳಿದಾಾರ (ತತರ ದ್ಾವದಶರ್ಷಾಯಣಿ ಸೀತಯಾ ಸಹ ರಾಘರ್ಃ ।
ರಮಯಾಮಾಸ ಧಮಾಮಯತಾಮ ನಾರಾರ್ಯರ್ಣ ಇರ್ ಶ್ರಯಾ). ಸೆಂದಪ್ುರಾರ್ಣದ ಪಾತ್ಾಳ
ಖಂಡದಲ್ಲಲ(೩೬.೧೭) ತತ ್ೀ ದ್ಾವದಶರ್ಷಾಯಣಿ ರ ೀಮೀ ರಾಮಸತಯಾ ಸಹ ಎಂದಿದಾಾರ ]
ರಾಮಚಂದರನ ಈ ಎಲ್ಾಲ ಕಮಥಗಳು ನಮಗ ವಚಿರ್ತರ. ಆದರ ದ ೀವರಗ ಇದು ಅದುಭರ್ತವಲಲ. ಆದರೂ
ಎಣ ಯಿರದ ಶಕಿು ಇರುವ ನ್ಾರಾರ್ಯರ್ಣನ ವ ೈಭವದ ವರ್ಣಥನ್ ನಮಮ ಕರ್ತಥವ್ ಎನುನವ ವಧರ್ಯಂತ್
ಭಗವಂರ್ತನ ಗುರ್ಣಕಮಥಸಾಮರ್್ಥದ ವವರವು ಹ ೀಳಲಾಟ್ಟುದ .
*********
೫. ಹನ್್ಮದ್ ದಶಯನ್ಮ್
ಐದನ್ ೀ ಅಧಾ್ರ್ಯದಲ್ಲಲ ಮಧಾಾಚಾರ್ಯಥರು ಅಯೀಧಾ್ಕಾಂಡ ಮರ್ತುು ಅರರ್ಣ್ಕಾಂಡದ ಕಥ ರ್ಯನುನ
ಸಂಗರಹಿಸ ನಿೀಡಿದಾಾರ .
ಓಂ ॥
ಇತ್ಂ ವಿಶ ವೀಶವರ ೀsಸಮನ್ನಖಿಲ ರ್ಜಗದರ್ಸಾ್ಪ್ ಸೀತಾಸಹಾಯೀ
ಭ್ಮಿಷ ಾೀ ಸರ್ಯಲ್ ್ೀಕಾಸುತತುಷ್ುರನ್ುದಿನ್ಂ ರ್ೃದಾಭಕಾಾನಿತಾನ್ತಮ್ ।
ರಾಜಾ ರಾಜಾ್ಭಷ ೀಕ ೀ ಪರಕೃತಿರ್ಜನ್ರ್ಚ ್ೀ ಮಾನ್ರ್ಯನಾನತಮನ ್ೀsರ್್ಯಂ
ದಧ್ ರೀ ತನ್ಮನ್್ರಾಯಾಃ ಶುರತಿಪರ್ಮಗಮದ್ ಭ್ಮಿರ್ಗಾಯಾ ಅಲಕ್ಾಮಯಃ ॥೦೫.೦೧॥
ಮಂರ್ರ ರ್ಯ ಮಾತನಿಂದ ಪ ರೀರ ೀಪ್ರ್ತಳಾದ ಆ ಕ ೈಕ ೀಯಿರ್ಯು, ಬಹಳ ಹಿಂದ ಗಂಡ ರ್ತನಗ ಕ ೂಟು ವರ
ಬಲದಿಂದ ರಾಜ್ವನುನ ಸ ಳ ದಳು. ಶ್ರೀರಾಮನು ಅವಳ ಮೀಲ್ಲನ ಗೌರವದಿಂದ, ರಾಜನ ಮೀಲ್ಲನ
ಗೌರವದಿಂದ, ದ ೀವತ್ ಗಳು ಮರ್ತುು ಮುನಿಗಳ ಸಲುವಾಗಿ, ಪ್ರತದಿನವೂ ಕೂಡಾ ಬ ಳ ರ್ಯುತುರುವ ಭಕಿುರ್ಯುಳಳ
ಲಕ್ಷಿರ್ಣನಿಂದ ಕೂಡಿಕ ೂಂಡು, ವರಹದ ದುಃಖದಿಂದ ರ್ತಮಮಲ್ಾಲ ಬರ್ಯಕ ಗಳನುನ ಬಿಟುು ರ್ತನ್ ೂನಡನ್ ಬಂದ
ಎಲ್ಾಲ ರ್ತರಹದ ಪಾರಣಿಗಳಿಗ “ನನನ ಹಿಂದ ಬರಬ ೀಡಿ” ಎಂದು ಹ ೀಳಿ, ಅರರ್ಣ್ವನುನ ಪ್ರವ ೀಶ ಮಾಡಿದನು.
[ಪ್ತ ನಿೀಡಿದ ವರವನುನ ಯಾವ ರೀತ ಮಂರ್ರ ಕ ೈಕ ೀಯಿಗ ನ್ ನಪ್ಸದಳು ಎನುನವುದನುನ
ಅಗಿನಪ್ುರಾರ್ಣದಲ್ಲಲ(೬.೧೪-೫) ವವರಸದಾಾರ :. ಅಲ್ಲಲ ಮಂರ್ರ ಈ ರೀತ ಹ ೀಳುತ್ಾುಳ : ದ್ ೀವಾಸುರ ೀ ಪುರಾ
ರ್ಯುದ್ ಾೀ ಶಂಭರ ೀರ್ಣ ಹತಾಃ ಸುರಾಃ । ರಾತೌರ ಭತಾಯ ಗತಸತತರ ರಕ್ಷ್ತ ್ೀ ವಿದ್ ್ಯಾ ತವರ್ಯ । (ದ ೀವಾಸುರ
ರ್ಯುದಿದಲ್ಲಲ ಇಂದರನಿಗ ಸಹಾರ್ಯಕನ್ಾಗಿ ದಶರರ್ ಹ ೂೀಗಿದಾಾಗ, ಒಂದು ರಾತರರ್ಯಲ್ಲಲ ಅವರು ದಾಳಿ
ಮಾಡಿದಾಗ ಅವರನುನ ನಿೀನು ರಕ್ಷ್ಮಸದ ). ರ್ರದವರ್ಯಂ ತದ್ಾ ಪ್ಾರದ್ಾದ್ ಯಾಚ ದ್ಾನಿೀಂ ನ್ೃಪಂ ಚ ತತ್ ।
(ಆಗ ನ್ಾ್ಸವಾಗಿಟು ಆ ಎರಡು ವರವನುನ ಈಗ ಕ ೀಳು). ರಾಮಸ್ ಚ ರ್ನ ೀ ವಾಸಂ ನ್ರ್ರ್ಷಾಯಣಿ ಪಂಚ
ಚ ಯೌರ್ರಾರ್ಜ್ಂ ಚ ಭರತ ೀ ತದಿದ್ಾನಿೀಂ ಪರದ್ಾಸ್ತಿೀ. (ಶ್ರೀರಾಮ ಹದಿನ್ಾಕು ವಷ್ಥ ವನವಾಸಕ ೆ
ಹ ೂೀಗಬ ೀಕು ಮರ್ತುು ಭರರ್ತ ರ್ಯುವರಾಜನ್ಾಗಬ ೀಕು ಎನುನವ ವರ) ಈ ರೀತ ಮಂರ್ರ ಯಿಂದ ಕ ೈಕ ೀಯಿ
ಪ ರೀರ ೀಪ್ರ್ತಳಾಗಿ ವರವನುನ ಕ ೀಳಿ ರಾಜ್ವನುನ ಸ ಳ ದಳು].
ಮೀಲ್ಲನ ಶ ್ಲೀಕದಲ್ಲಲ ಹ ೀಳಿದ ‘ಅಶ ೀಷ್ಜಂರ್ತು’ ಎನುನವ ಪ್ದವನುನ ಈ ಶ ್ಲೀಕದಲ್ಲಲ ಬಿಡಿಸ ಹ ೀಳಿದಾಾರ : ಪ್ಶು
ಮೊದಲ್ಾದ ಪಾರಣಿಗಳು, ಕಿೀಟಗಳು, ವೃಕ್ಷಗಳು, ರ್ತಂದ -ತ್ಾರ್ಯಂದಿರು, ಗ ಳ ರ್ಯರು, ಹಿೀಗ ಎಲಲರನೂನ ಬಿಟುು,
ಸರರ್ಯೂ ನದಿ ತೀರದಿಂದ ಹ ೂರಟು, ರ್ತನನ ಪಾದದಿಂದಲ್ ೀ ಹುಟ್ಟುದ ಗಂಗ ರ್ಯ ತೀರಕ ೆ ಬಂದು, ಗುಹನಿಂದ
ಶ್ರೀರಾಮ ಪ್ೂಜ ಗ ೂಂಡ.
ರ್ತದನಂರ್ತರ ಗಂಗ ರ್ಯನುನ ದಾಟ್ಟ, ಬೃಹಸಾತರ್ಯ ಮಗನ್ಾದ, ಋಷಗಳ ಗರ್ಣಗಳಿಂದ ಕೂಡಿರುವ
ಭರದಾಾಜರಂದ ಪ್ೂಜ ರ್ಯನುನ ಹ ೂಂದಿ, ಶ ರೀಷ್ಠವಾದ ಬ ಟುವಾದ ಚಿರ್ತರಕೂಟವನುನ ರ್ತಲುಪ್, ಕ ಲವು ದಿನಗಳ
ಕಾಲ ಅಲ್ಲಲ ಸಂತ್ ೂೀಷ್ದಿಂದ ವಾಸ ಮಾಡಿದ.
[ಶ್ರೀರಾಮ ಕಾಡಿನರ್ತು ಹ ೂರಟ್ಾಗ ಯಾವ ರೀತ ಎಲಲರೂ ಶ ್ೀಕಿಸದರು ಎನುನವುದನುನ ವಾಲ್ಲೀಕಿ
ರಾಮಾರ್ಯರ್ಣದಲ್ಲಲ ಸುಂದರವಾಗಿ ವವರಸದಾಾರ . ಅಯೀಧಾ್ ಕಾಂಡದಲ್ಲಲ(೪೧.೧೦) ಹ ೀಳುವಂತ್ :
ರ್್ಸೃರ್ಜನ್ ಕರ್ಳಾನ್ ನಾರ್ಗಾ ರ್ಗಾವೀ ರ್ತಾತಸನ್ ನ್ ಪ್ಾರ್ಯರ್ಯನ್ (ಆನ್ ಗಳು ಊಟವನುನ ಬಿಟುವು.
ಹಸುಗಳು ಕರುಗಳಿಗ ಹಾಲು ಉಣಿಸಲ್ಲಲಲ) ಪುತರಂ ಪರರ್ಮರ್ಜಂ ಲಬಾಾವ ರ್ಜನ್ನಿೀ ನಾಭ್ನ್ಂದತ (ಆಗ ತ್ಾನ್ ೀ
ಹುಟ್ಟುದ ಮೊದಲ ಗಂಡು ಮಗುವನುನ ನ್ ೂೀಡಿ ತ್ಾಯಿಗ ಸಂತ್ ೂೀಷ್ವ ೀ ಆಗಲ್ಲಲಲ)].
ಸಕಲ ದುರರ್ತವನುನ ರ್ತಂದ ೂಡಿಡದ ಮಂರ್ರ ಮರ್ತುು ಕ ೈಕಯಿರ್ಯನುನ ಚ ನ್ಾನಗಿ ಬರ್ಯು್ತ್ಾು , ಅವರನುನ
ಧಕೆರಸುತ್ಾು , ಮುನಿಗಳಿಂದ ಸಹಿರ್ತವಾಗಿ, ರಾಮನಿದಾ ಸ್ಳವನುನ ಅವರು ಸ ೀರದರು. ಅಲ್ಲಲ ಭರರ್ತನು
ತ್ಾವರ ರ್ಯ ಕರ್ಣಗಳುಳಳ ಶ್ರೀರಾಮಚಂದರನಿಗ ನಮಸೆರಸ ಈ ರೀತ ಹ ೀಳುತ್ಾುನ್ : “ಓ ಒಡ ರ್ಯನ್ ೀ, ನಮಮ
ಸಂರ್ತಸಕಾೆಗಿ ನಿನನದ ೀ ಆಗಿರುವ ಅಯೀಧಾ್ಪ್ಟುರ್ಣವನುನ ನಿನನ ರ್ತಮಮನಿಂದ ಕೂಡಿಕ ೂಂಡು ಹ ೂಂದಿ,
ಅಯೀಧ ್ರ್ಯಲ್ಲಲದುಾಕ ೂಂಡು ಈ ಭೂಮಿರ್ಯನುನ ಪಾಲ್ಲಸು” ಎಂದು.
ಕುರಂಗನ ಆವ ೀಶದಿಂದ ಕೂಡಿಕ ೂಂಡ, ಕಾಗ ರ್ಯ ರೂಪ್ದಲ್ಲಲದಾ ಜರ್ಯಂರ್ತನು ಸೀತ್ ರ್ಯ ಕುಚವನುನ ರ್ತನನ
ಕ ೂಕಿೆನಿಂದ ಕುಕೆಲು ಪ್ರರ್ಯತನಸದನು. ಇದನುನ ನ್ ೂೀಡಿದ ರಾಮಚಂದರನು ಅವನರ್ತು ಹುಲುಲಕಡಿಡಯಂದನುನ
ಎಸ ರ್ಯುತ್ಾುನ್ . ಉರರ್ಯುತುರುವ ಆ ಹುಲುಲಕಡಿಡಯಿಂದ ಹಿಂಬಾಲ್ಲಸಲಾಟುವನ್ಾಗಿ ಜರ್ಯಂರ್ತ ಸಂಚರಸದನು.
ಬದುಕುವ ಆಸ ಯಿಂದ ಜರ್ಯಂರ್ತನು ಬರಹಮ, ರುದರ, ಇಂದರ, ಮೊದಲ್ಾದ ಎಲ್ಾಲ ದ ೀವತ್ ಗಳನುನ ಶರರ್ಣು
ಹ ೂಂದಿದರೂ, ಅವರ ಲಲರೂ ಪ್ರಮಾರ್ತಮನ ಅಲಂಗನಿೀರ್ಯವಾದ ಶಕಿುಯಿಂದ ಮರ್ತುು ಪ್ರಮಾರ್ತಮನಲ್ಲಲ ಭಕಿು
ಇರುವವರಾದಾರಂದ, ಅಸುರನಿಂದ ಪ್ರಚ ೂೀದಿರ್ತನ್ಾಗಿ ಭಗವಂರ್ತನ ವರುದಿ ನಡ ದ ಜರ್ಯಂರ್ತನಿಗ ಅವರ
ಸಹಾರ್ಯ ಸಗುವುದಿಲಲ. ಹಿೀಗ ಆರ್ತ ಎಲಲರಂದ ಬಹಿಷ್ೆರಸಲಾಟುವನ್ಾಗುತ್ಾುನ್ .
ಶ್ವನ ವರಬಲದಿಂದ ಆ ಅಸುರನು ಎಲ್ಾಲ ಕಾಗ ಗಳ ಕಣಿ್ನಲ್ಲಲ ಸ ೀರಕ ೂಂಡಿದಾನು. ಅಂರ್ತಹ ಕುರಂಗನು
ರಾಮನಿಂದ ಅಭಿಮಂತರರ್ತವಾದ ಹುಲ್ಲಲನಿಂದ, ಎಲ್ಾಲ ಕಾಗ ಗಳ ಕರ್ಣು್ಗಳಿಂದ ಕೂಡಿಕ ೂಂಡು ಬಿೀಳಿಸಲಾಟುು,
ಭಸಮವಾಗುತ್ಾುನ್ .
ಬಲದ ಆಸ ಯಿಂದ ಕಾಗ ಗಳಿಗೂ ಮರ್ತುು ಕುರಂಗನಿಗೂ ಮೊದಲ್ ೀ ಒಂದು ಒಪ್ಾಂದವಾಗಿರ್ತುು. ರ್ತಮಗ ಬಲ
ಬ ೀಕು ಎನುನವ ಬರ್ಯಕ ಯಿಂದ ಅವು ಕುರಂಗನಿಗ ರ್ತಮಮ ದ ೀಹದಲ್ಲಲರಲು ಅವಕಾಶವನುನ ಕ ೂಟ್ಟುದಾವು.
ಜರ್ಯಂರ್ತನೂ ಕೂಡಾ, ಬಲ ಬ ೀಕು ಎನುನವ ಲ್ ೂೀಭದಿಂದ ಕಾಗ ಯಾಗಿ ಹುಟ್ಟುದಾ. ಆ ಕಾರರ್ಣದಿಂದ
ಜರ್ಯಂರ್ತನನುನ ಮಾಧ್ಮವಾಗಿಟುುಕ ೂಂಡು, ಎಲ್ಾಲ ಕಾಗ ಗಳ ಒಂದು ಕರ್ಣ್ನುನ ಭಗವಂರ್ತ ಕಿರ್ತುುಬಿಟು. ಹಿೀಗಾಗಿ
ಎಲ್ಾಲ ಕಾಗ ಗಳಿಗ ಒಂದ ೀ ಕಣಾ್ಯಿರ್ತು.
[ಆನಂರ್ತರ ಹುಟುುವ ಕಾಗ ಗಳಿಗೂ ಏಕ ಆ ಶ್ಕ್ಷ ಎನುನವ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ
ಉರ್ತುರಸದಾಾರ ]
“ಎಲ್ಾಲ ಕಾಲದ ಕಾಗ ಗಳ ಕಣಿ್ನಲೂಲ ನಿೀನಿರು” ಎಂದು ಶ್ವ ಕುರಂಗನಿಗ ವರವನುನ ನಿೀಡಿದಾನು. ಕಾಗ ಗಳಿಗ
ಎಲ್ಲಲರ್ಯ ರ್ತನಕ ಎರಡು ಕರ್ಣು್ ಇರುರ್ತುದ ೂೀ, ಅಲ್ಲಲರ್ಯರ್ತನಕ ಕಣಿ್ನ ಒಳಗಡ ಇರುವ ಕುರಂಗನಿಗ ನ್ಾಶ
ಇಲಲದಿರುವಕ ರ್ಯ ವರ ಕ ೂಡಲಾಟ್ಟುರ್ತುು. [ಈ ಕಾರರ್ಣದಿಂದಲ್ ೀ ಶ್ರೀರಾಮ ಎಲ್ಾಲ ಕಾಗ ಗಳ ಒಂದು ಕರ್ಣ್ನುನ
ತ್ ಗ ದು, ಎಲ್ಾಲ ಕಾಗ ಗಳಿಗೂ ಒಂದ ೀ ಕರ್ಣು್ ಇರುವಂತ್ ಮಾಡಿ, ಕುರಂಗನನುನ ಸಂಹಾರ ಮಾಡುತ್ಾುನ್ ]
ಕೂರುಗುರುಗಳಿಂದ ಪ್ರುಚಿದ. ಇದನುನ ನ್ ೂೀಡಿದ ಶ್ರೀರಾಮ ಅಲ್ ಲೀ ಇದಾ ಹುಲುಲ ಕಡಿಡಗ ಬರಹಾಮಸರವನುನ
ಸಂಯೀಗಮಾಡಿ ಅವನ ಮೀಲ್ ಪ್ರಯೀಗಿಸದ).
ರಾಮಾರ್ಯರ್ಣದ ಸುಂದರಕಾಂಡದಲ್ಲಲ(೩೮.೧೫) ತತ ್ೀ ಮಾಂಸಸಮಾರ್ಯುಕ ್ತೀ ವಾರ್ಯಸಃ
ಪರ್ಯಯತುಂಡರ್ಯತ್ ಎಂದಿದ . (ಮಾಂಸಾಪ ೀಕ್ಷ ಯಿಂದ ‘ಕ ೂಕೆನುನ ಚುಚಿುದ’)
ಪಾದಮಪ್ುರಾರ್ಣದ ಉರ್ತುರ ಖಂಡದಲ್ಲಲ(೨೪೨.೨೦೧-೩) ಹ ೀಳುವಂತ್ : ಬರಹಾಮರ್ಣಮಿನ್ಾರಂ ರುದರಂ ಚ ರ್ಯಮಂ
ರ್ರುರ್ಣಮೀರ್ ಚ ಶರಾರ್ಥೀಯ ರ್ಜರ್ಗಾಮಾsಶು ವಾರ್ಯಸಃ ಶಸರಪಿೀಡಿತಃ ತಮ್ ದೃಷಾುವ ವಾರ್ಯಸಂ ಸವ ೀಯ
ರುದ್ಾರದ್ಾ್ ದ್ ೀರ್ದ್ಾನ್ವಾಃ । ನ್ ಶಕಾತಃ ಸ ್ೇ ರ್ರ್ಯಂ ತಾರತುಮಿತಿ ಪ್ಾರಹುಮಯನಿೀಶ್ರ್ಣಃ । ಅರ್ ಪ್ರೀವಾಚ
ಭಗವಾನ್ ಬರಹಾಮ ತಿರಭುರ್ನ ೀಶವರಃ ಭ ್ೀಭ ್ೀ ಭಲ್ಲಭುಜಾಂ ಶ ರೀಷ್ಾ ತಮೀರ್ ಶರರ್ಣಂ ರ್ರರ್ಜ । ಸ ಏರ್ ರಕ್ಷಕಃ
ಶ್ರೀಮಾನ್ ಸವ ೀಯಷಾಂ ಕರುಣಾನಿಧಿಃ ।
ಶಸರವನುನ ತ್ಾಳಲ್ಾರದ ಆ ಕಾಗ ಬರಹಮ, ರುದರ, ಇಂದರ, ರ್ಯಮ, ವರುರ್ಣರ ಬಳಿಸಾರರ್ತು. ತಳುವಳಿಕ ರ್ಯುಳಳ
ಅವರ ಲಲರೂ ಈ ಕಾಗ ರ್ಯನುನ ನ್ ೂೀಡಿ, "ನಮಮ ಕ ೈರ್ಯಲ್ಲಲ ಇದು ಆಗದ ಮಾರ್ತು. ನ್ಾವು ನಿನನನುನ
ರಕ್ಷ್ಮಸಲ್ಾರ ವು", ಎಂದು ಹ ೀಳಿಬಿಟುರು. ಆದರ ಬರಹಮ ಮಾರ್ತರ ಪಾರಾಗುವ ಉಪಾರ್ಯವನುನ ಹ ೀಳಿದ.
"ಅಯ್ೀ ಕಾಗ ಯೀ! ಹ ೂೀಗು, ಆ ಕರುಣಾನಿಧಯಾದ ಸೀತ್ಾಪ್ತರ್ಯನ್ ನೀ ಶರರ್ಣು ಹ ೂಂದು. ಅವನಲಲವ ೀ
ಎಲಲರ ರಕ್ಷಕ" ಎಂದು. ಹರಭಕಿುಯೀ ಸಾಭಾವವಾಗಿ ಉಳಳವರು ದ ೀವತ್ ಗಳು. ಆದಾರಂದಲ್ ೀ ಅವರು
ಭಗವಂರ್ತನ ದಾಸರು. ದಾಸರಾದಾರಂದಲ್ ಅವನ ಶಸರವನುನ ರ್ತಡ ರ್ಯಲು ಅಸಮರ್ಥರು. ನರಸಂಹ
ಪ್ುರಾರ್ಣದಲ್ಲಲ(೪೯.೧೧): ತತ ್ೀsಸೌ ಸರ್ಯ ದ್ ವ ೈಸುತ ದ್ ೀರ್ಲ್ ್ೀಕಾದ್ ಭಹಿೀಷ್ೃತಃ ಎಂದಿದ ( ಆರ್ತ
ದ ೀವತ್ ಗಳಿಂದ ಬಹಿಷ್ೆರಸಲಾಟುವನ್ಾಗುತ್ಾುನ್ ). ಸುಂದರಕಾಂಡದಲ್ಲಲ(೩೮.೩೬) ಹ ೀಳುತ್ಾುರ : ದತಾತವ ಸ
ದಕ್ಷ್ರ್ಣಂ ನ ೀತರಂ ಪ್ಾರಣ ೀಭ್ಃ ಪರಿರಕ್ಷ್ತಃ (ಆರ್ತ ರ್ತನನ ಬಲ ಕರ್ಣ್ನುನ ಕ ೂಟುು ಪಾರರ್ಣವನುನ ಉಳಿಸಕ ೂಂಡ). ಈ
ಎಲಲವನೂನ ಆಚಾರ್ಯಥರು ಸಂಗರಹಿಸ ನಿರ್ಣಥರ್ಯ ನಿೀಡಿದಾಾರ ].
ಇದಾದ ಮೀಲ್ , ಶ್ವನ ವರದಿಂದ ಅವಧ್ರಾದ, ಬಹಳ ಶ ರೀಷ್ಠ ಬಲವುಳಳ ಖರ ಮೊದಲ್ಾದ ದ ೈರ್ತ್ರಂದ
ಲ್ ೂೀಕವ ಲಲವೂ ನ್ಾಶ ಹ ೂಂದುತುದ ಎಂದು ಕ ೀಳಿ, ಮುನಿಗಳಿಂದ ಪಾರರ್ಥಥರ್ತನ್ಾದ ಶ್ರೀರಾಮಚಂದರ ದಂಡಕ
ವನಕ ೆ ತ್ ರಳುತ್ಾುನ್ .
[ಮುನಿಗಳ ಲ್ಾಲ ಬಂದು “ನಮಗ ನಿೀನ್ ೀ ಒಡ ರ್ಯ. ಖರ ದೂಷ್ರ್ಣ ಮೊದಲ್ಾದ ದ ೈರ್ತ್ರು ನಮಗ
ಕಾಟಕ ೂಡುತುದಾಾರ . ಅವರನ್ ನಲ್ಾಲ ಕ ೂಂದು ನಿೀನು ನಮಮನುನ ರಕ್ಷ್ಮಸಬ ೀಕು. ಅದಕಾೆಗಿಯೀ ನಿೀನು
ಶರಭಂಗ ಶ್ರೀರಾಮನ ಮುಂದ , ತ್ಾನು ಇಲ್ಲಲರ್ಯ ರ್ತನಕ ಹ ೂೀಮಮಾಡಿಕ ೂಂಡು ಬಂದ ಅಗಿನರ್ಯಲ್ಲಲ ರ್ತನನ
ದ ೀಹವನುನ ಬಿಟುು ಭಗವಂರ್ತನನುನ ಸ ೀರುತ್ಾುನ್ .
[ಕಾಡಿನಲ್ಲಲರುವ ಒಬಬ ಋಷರ್ಯು ರ್ತನನ ಧಮಥವಾಗಿರುವ ಜಪ್-ರ್ತಪ್ಸುು ಮೊದಲ್ಾದವುಗಳನುನ ಮಾಡುವಾಗ,
ಅರ್ತ್ಂರ್ತ ಶಕಿು-ಹಾರಸವಾಗಲು, ಬ ಂಕಿರ್ಯಲ್ಲಲ ಬಿದುಾ, ಪಾರರ್ಣವನುನ ಬಿಡುವುದು ಧಮಥಸಮಮರ್ತವ ೀ ಆಗಿದ . ಆ
ಕಾರರ್ಣದಿಂದಲ್ ೀ ಶರಭಂಗ ರಾಮನ ಎದುರು ಅಗಿನಪ್ರವ ೀಶ್ಸುತ್ಾುನ್ . ವಾಲ್ಲೀಕಿ ರಾಮಾರ್ಯರ್ಣದಲ್ಲಲ ಈ ಸಂಗತ
ಬರುರ್ತುದ . ಮಹಾಭಾರರ್ತದಲ್ಲಲರ್ಯೂ ಕೂಡಾ ಈ ಘಟನ್ ರ್ಯ ಉಲ್ ಲೀಖವದ . ಪ್ದಮಪ್ುರಾರ್ಣದ
ಉರ್ತುರಖಂಡದಲ್ಲಲ(೨೪೨.೨೨೨) ಹ ೀಳುವಂತ್ : ಸ ತು ದೃಷಾುವsತ ಕಾಕುತಥಂ ಸದ್ಃ ಸಂಕ್ಷ್ೀರ್ಣಕಲಮಷ್ಃ ।
ಪರರ್ಯಯೌ ಬರಹಮಲ್ ್ೀಕಂ ತು ಗಂಧವಾಯಪುರಸರಸಾನಿವತಮ್ । (ಶರಭಂಗನು, ಕಾಕುರ್ತಥ ರಾಮನನುನ
ನ್ ೂೀಡಿ, ಎಲ್ಾಲ ಕ ೂಳ ಗಳನುನ ಕಳ ದುಕ ೂಂಡವನ್ಾಗಿ ಬರಹಮಲ್ ೂೀಕವನುನ ಸ ೀರದನು, ಗಂಧವಥ – ಅಪ್ುರ ರ್ಯರ
ಜ ೂತ್ ಗ )].
ರ್ತುಂಬುರು ಎನುನವ ಗಂಧವಥ, ಹಿಂದ ಊವಥಶ್ರ್ಯನುನ ಹ ೂಂದಿದುದರಂದ, ಕುಬ ೀರನ ಶಾಪ್ಕ ೂೆಳಗಾಗಿ,
ವರಾಧ ಎನುನವ ಹ ಸರನ ದ ೈರ್ತ್ನ್ಾಗಿ ದಂಡಕಾರರ್ಣ್ದಲ್ಲಲ ವಾಸಸುತುದಾ. ಯಾರಂದಲೂ ವಧ್ನ್ಾಗದಂರ್ತಹ
ವರವನುನ ಶ್ವನಿಂದ ಪ್ಡ ದಿರುವ ಆರ್ತನನುನ ಶ್ರೀರಾಮಚಂದರ ಕಾರ್ಣುತ್ಾುನ್ .
[ಸವಸಾರಂ ಕಾಲಕ ೀಯಾರ್ಯ ದ್ಾನ್ವ ೀದ್ಾರರ್ಯ ರಾಕ್ಷಸೀಮ್ । ದದ್ೌ ಶ್ಪಯರ್ಣಖಂ ನಾಮ ವಿದು್ಜಜಹಾವರ್ಯ
ನಾಮತಃ ಎಂದು ವಾಲ್ಲೀಕಿ ರಾಮಾರ್ಯರ್ಣದ ಉರ್ತುರಕಾಂಡದಲ್ಲಲದ (೧೨.೨). ಕಾಲಕ ೀರ್ಯ ರಾಕ್ಷಸರ ಗರ್ಣದಲ್ಲಲ
ಇದಾ ವದು್ಜಜಹಾ ಎನುನವ ದಾನವನಿಗ ರಾವರ್ಣ ರ್ತನನ ರ್ತಂಗಿ ಶ್ಪ್ಥರ್ಣಖಿರ್ಯನುನ ಕ ೂಟುು ಮದುವ ಮಾಡಿಸದಾ.
ಆದರ ರ್ಯುದಿ ಕಾಲದಲ್ಲಲ ಮರ ವನಿಂದ ರಾವರ್ಣನ್ ೀ ಆರ್ತನನುನ ಕ ೂಂದಿದಾ].
ಸಮಸು ದುಷ್ು ರಾಕ್ಷಸರ ನ್ಾಶಕ ೆ ಹ ೀರ್ತುವಾಗಿ, ಶ್ಪ್ಥರ್ಣಖಿರ್ಯನುನ ಸೀತ್ ರ್ಯ ಎದುರು ಹಾಸ್ದಲ್ಲಲ
ಮಾರ್ತನ್ಾಡಿಸದ ಶ್ರೀರಾಮ, “ನನಗ ನಿೀನು ಬ ೀಡ, ನನನ ರ್ತಮಮನ ಬಳಿ ಹ ೂೀಗು” ಎಂದು ಹ ೀಳಿ, ಆ
ಲಕ್ಷಿರ್ಣನಿಂದಲ್ ೀ ದುಷ್ುವಾದ ಚರತ್ ರರ್ಯುಳಳ ಆಕ ರ್ಯ ಮೂಗು-ಕಿವಗಳನುನ ಕರ್ತುರಸದ.
[ರಾಮ ಯಾವ ರೀತ ಹಾಸ್ದಿಂದ ಮಾರ್ತನ್ಾಡಿದ ಎನುನವುದನುನ ರಾಮಾರ್ಯರ್ಣದ
ಅರರ್ಣ್ಕಾಂಡದಲ್ಲಲ(೧೮.೨-೪) ವಣಿಥಸದಾಾರ : ಕೃತದ್ಾರ ್ೀsಸಮ ಭರ್ತಿ ಭಾಯೀಯರ್ಯಂ ದಯತಾ ಮಮ ।
ತವದಿವಧ್ಾನಾಂ ತು ನಾರಿೀಣಾಂ ಸುದುಃಖಾ ಸಸಪತನತಾ ॥ ಅನ್ುರ್ಜಸ ತವೀಷ್ ಮೀ ಭಾರತ ಶ್ೀಲವಾನ್
ಪಿರರ್ಯದಶಯನ್ಃ । ಶ್ರೀಮಾನ್ಕೃತದ್ಾರಶಚ ಲಕ್ಷಮಣ ್ೀ ನಾಮ ವಿೀರ್ಯಯವಾನ್ ॥ ಅಪೂವಿೀಯ ಭಾರ್ಯಯಯಾ
ಚಾರ್ಥೀಯ ತರುರ್ಣಃ ಪಿರರ್ಯದಶಯನ್ಃ । ಅನ್ುರ್ಪಶಚ ತ ೀ ಭತಾಯ ರ್ಪಸಾ್ಸ್ ಭವಿಷ್್ತಿ ॥ (“ಇವಳು ನನನ
ಪ್ರೀತರ್ಯ ಹ ಂಡತ. ಈಕ ನಿನನಂರ್ತಹ ಶ ರೀಷ್ಠ ಹ ರ್ಣು್ಮಗಳಿಗ ಸವತಯಾಗಿರಬಾರದು. ನನನ ರ್ತಮಮನ್ಾದ
ಲಕ್ಷಿರ್ಣನು ಶ್ೀಲವಂರ್ತನೂ, ಪ್ರರ್ಯದಶಥನನೂ, ಬಲ-ಪ್ರಾಕರಮದಲ್ಲಲ ಸಂಪ್ನನನೂ ಆಗಿರುವನು.
ಅವನ್ ೂಂದಿಗ ಪ್ತನರ್ಯೂ ಇಲ್ಾಲ! ಅಪ್ೂವಥ ಗುರ್ಣಗಳಿಂದ ಸಂಪ್ನನನ್ಾದ ಈರ್ತ ರ್ತರುರ್ಣನ್ಾಗಿದಾಾನ್ .
ಮನ್ ೂೀಹರವಾದ ರೂಪ್ವರುವ ಆರ್ತನಿಗ ಪ್ತನರ್ಯ ಬರ್ಯಕ ಇದಾರ ನಿನಗ ಯೀಗ್ ಪ್ತಯಾಗಬಹುದು!”).
[‘ಅನ್ೃತಂ ನ ್ೀಕತಪೂರ್ಯಂ ಮೀ ನ್ಚ ರ್ಕ್ ಯೀ ಕದ್ಾಚನ್’ ಎಂದು ರಾಮ ಹ ೀಳಿರುತ್ಾುನ್ . ಅಂದರ ನ್ಾನು
ಹಾಸ್ಕಾೆದರೂ ಕೂಡಾ ಸುಳುಳ ಹ ೀಳುವುದಿಲ್ಾಲ ಎಂದರ್ಥ. ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೧೮.೧೩)
ಒಂದು ಮಾತದ . ಮಾನ್್ತ ೀ ತದವಚಃ ಸತ್ಂ ಪರಿಹಾಸ ಅವಿಚಕ್ಷಣಾ. ‘ಅವಳಿಗ ರಾಮ ಹಾಸ್
ಮಾಡುತುರುವುದು ಎಂದು ಗ ೂತ್ಾುಗಲ್ಲಲಲ. ಅವನ ಮಾರ್ತನುನ ಆಕ ಸರ್ತ್ ಎಂದುಕ ೂಂಡಳು’. ಹಾಗಿದಾರ ಇಲ್ಲಲ
ರಾಮಚಂದರ ಸುಳುಳ ಹ ೀಳಿದಂತ್ಾಯಿರ್ತಲ್ಾಲ ಎಂದರ : ಅವಳ ಈ ಮೂಖಥರ್ತನವನುನ
ತ್ ೂೀರಸುವುದಕಾೆಗಿಯೀ ಶ್ರೀರಾಮ ಆ ರೀತ ಹ ೀಳಿರುತ್ಾುನ್ . ಪಾದಮಪ್ುರಾರ್ಣದ(೨೪೨.೨೪೩)
ಉರ್ತುರಖಂಡದಲ್ಲಲ ಹ ೀಳುತ್ಾುರ : ಇತು್ಕಾತವ ರಾಕ್ಷಸೀಂ ಸೀತಾಂ ಗರಸತುಂ ವಿೀಕ್ಷಯ ಚ ್ೀದ್ತಾಂ ಶ್ರೀರಾಮಃ
ಖಡಗಮುದ್ಮ್ ನಾಸಾಕಣೌಯ ಪರಚಿಚಿಛದ್ ೀ ಅಂದರ : ಸೀತ್ ರ್ಯನುನ ತಂದು ನ್ಾವಬಬರು ಮದುವ ಯಾಗ ೂೀರ್ಣ
ಎನುನವ ಮೂಖಥರ್ತನವನುನ ಶ್ಪ್ಥರ್ಣಖಿ ಪ್ರದಶಥನ ಮಾಡಲು, ಲಕ್ಷಿರ್ಣನ ಮುಖ ೀನ ಆಕ ರ್ಯ ಕಿವ-ಮೂಗನುನ
ಶ್ರೀರಾಮ ಕರ್ತುರಸದ ಎಂದು. ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೧೮.೨೦-೨೧) ಶ್ರೀರಾಮ ಕ ೂನ್ ರ್ಯದಾಗಿ
ಏನು ಹ ೀಳಿದ ಎನುನವ ವವರವದ : ಇಮಾಂ ವಿರ್ಪ್ಾಂ ಅಸತಿೀಮ್ ಅತಿಮತಾತಂ ಮಹ ್ೀದರಿೀಮ್ ।
ರಾಕ್ಷಸೀಂ ಪುರುಷ್ವಾ್ಘರ ವಿರ್ಪಯತುಮಹಯಸ ॥ ಇತು್ಕ ್ತೀ ಲಕ್ಷಮರ್ಣಸತಸಾ್ಃ ಕುರದ್ ್ಾೀ ರಾಮಸ್ ಪಶ್ತಃ ।
ಉದಾೃತ್ ಖಡಗಂಚಿಚ ಛೀದ ಕರ್ಣಯನಾಸ ಮಹಾಬಲಃ ॥ “ಎಲ್ ೈ ಲಕ್ಷಿರ್ಣನ್ ೀ, ಕುರೂಪ್, ಉನಮತ್ ು ಮರ್ತುು
ದ ೂಡಡಹ ೂಟ್ ುರ್ಯುಳಳ ಈ ರಾಕ್ಷಸರ್ಯನುನ ಅಂಗಹಿೀನಳನ್ಾನಗಿ ಮಾಡು” ಎಂದು ಶ್ರೀರಾಮ ಆದ ೀಶ್ಸುತ್ಾುನ್ .
ರಾಮನ ಆದ ೀಶದಂತ್ , ಕ ೂರೀಧದಿಂದ ಲಕ್ಷಿರ್ಣನು ಶ್ಪ್ಥರ್ಣಖಿರ್ಯ ಕಿವ ಮೂಗನುನ ರ್ತನನ ಖಡಗದಿಂದ
ಕರ್ತುರಸುತ್ಾುನ್ . ಈ ಎಲಲವನುನ ಸಮಷುಯಾಗಿ ನ್ ೂೀಡಿದಾಗ ಎಲಲವೂ ಸಾಷ್ುವಾಗುರ್ತುದ .
ರ್ತಕ್ಷರ್ಣ, ಶ್ಪ್ಥರ್ಣಖಿಯಿಂದ ಪ ರೀರ ೀಪ್ರ್ತರಾಗಿ, ರ್ತನನರ್ತು, ಹದಿನ್ಾಕು ಸಾವರ ಸ ೀನ್ ಯಡಗೂಡಿ ಬಂದಿರುವ,
ಮಹಾಬಲ್ಲಷ್ಠರಾದ ಖರ, ತರಶ್ರ, ದೂಷ್ರ್ಣ, ಮೊದಲ್ಾದ ಆಕ ರ್ಯ ಮುಖ್ ಬಂಧುಗಳನುನ, ಎಲ್ಾಲ ಸಜಜನರಗ
ಸುಖವನುನಂಟುಮಾಡಲು, ಯಾರಗೂ ರ್ತಡ ರ್ಯಲ್ಾಗದ ಶಕಿು ಇರುವ ಶ್ರೀರಾಮನು, ಕ ೂೀದಂಡಪಾಣಿಯಾಗಿ
ನಿಂರ್ತು ನಿಗರಹಿಸದನು.
ಕುಳಿತದಾ. (ರಾಮನ ಭರ್ಯದಿಂದ ರ್ತಪ್ಸುಗ ಕುಳಿತದಾ ವನಃ ಸಾಭಾವದ ಬದಲ್ಾವಣ ಯಿಂದ ರ್ತಪ್ಸುು
ಮಾಡುತುರಲ್ಲಲಲ).
ಮಾರೀಚನು ಬಂಗಾರದ ಬರ್ಣ್ದ ಜಂಕ ರ್ಯ ಆಕಾರವನುನ ಹ ೂಂದಿ, ಬಹಳ ರರ್ತನಮರ್ಯವಾದ ಚುಕ ೆಗಳ ೂಂದಿಗ
ಚ ನ್ಾನಗಿ ಕಾಣಿಸುತ್ಾು, ಸೀತ್ಾದ ೀವರ್ಯ ಸಮಿೀಪ್ದಲ್ಲಲ ಓಡಾಡುತ್ಾುನ್ .
ದ ೂೀಷ್ವಲಲದ, ಉರ್ತೃಷ್ುವಾದ, ನಿರಂರ್ತರವಾದ ಪ್ರಜ್ಞ ರ್ಯನುನ ಹ ೂಂದಿದಾರೂ ಕೂಡಾ ಸೀತ್ ರ್ಯು ದುಷ್ು
ರಾಕ್ಷಸರ ವದಕಾೆಗಿ, ದುಜಥನರನುನ ಮೊೀಹಗ ೂಳಿಸುವುದಕ ೆಂದ ೀ ಈ ರೀತ ಹ ೀಳುತ್ಾುಳ :
[ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೪೨.೧೯) ಈ ಪ್ರಸಂಗವನುನ ನ್ಾವು ಕಾರ್ಣುತ್ ುೀವ : ‘ಮನ ್ೀಹರಃ
ಸನಗಾರ್ಣ ್ೀಯ ರತ ನೈನಾಯನಾವಿದ್ ೈರ್ಯುಯತಃ । ಕ್ಷಣ ೀನ್ ರಾಕ್ಷಸ ್ೀ ಜಾತ ್ೀ ಮೃಗಃ ಪರಮಶ ್ೀಭನ್ಃ’ (ಬಹಳ
ಮನ್ ೂೀಹರ ಮರ್ತುು ಸನಗಿವಾಗಿರ್ತುು. ನ್ಾನ್ಾಪ್ರಕಾರದ ಚುಕ ೆಗಳಿಂದ ವಭೂಷರ್ತವಾಗಿ ಕಾರ್ಣುತರ್ತುು. ಈ
ರೀತರ್ಯ ಜಂಕ ರ್ಯ ಆಕಾರವನುನ ಮಾರೀಚನು ಹ ೂಂದಿದನು) ನಾನಾರ್ರ್ಣಯವಿಚಿತಾರಂರ್ಗ ್ೀ
ರತನಬಂದುಸಮಾಚಿತತಃ (೪೩.೧೩) ಎಂದು ವಾಲ್ಲೀಕಿ ರಾಮಾರ್ಯರ್ಣದಲ್ಲಲ ಹ ೀಳಿರುವುದನುನ ಆಚಾರ್ಯಥರು ಇಲ್ಲಲ
ಬಹುರತನಚಿತರಃ ಎಂದು ವಣಿಥಸದಾಾರ . ನ್ಾರಸಂಹ ಪ್ುರಾರ್ಣದಲ್ಲಲ (೪೧.೭೧) ಭಾವಿಕಮಯರ್ಶಾದ್
ರಾಮಮ್ವಾಚ ಪತಿಮಾತಮನ್ಃ ಎಂದು ಹ ೀಳಿದಾಾರ . ಅಂದರ : ‘ಮುಂದ ಆಗಬ ೀಕಾದ ಕಾರ್ಯಥಕಾೆಗಿ
ಸೀತ್ ರ್ಯು ಆ ರೀತ ಹ ೀಳಿದಳು’ ಎಂದರ್ಥ. ಅಂದರ ಸೀತ್ಾದ ೀವಗ ರಾಕ್ಷಸರ ಮಾಯರ್ಯ ಕುರರ್ತು ಮೊದಲ್ ೀ
ತಳಿದಿರ್ತುು]
ಯಾಂಯಾಂ ಪರ ೀಶ ಉರುಧ್ ೈರ್ ಕರ ್ೀತಿ ಲ್ಲೀಲ್ಾಂ ತಾನಾತಂ ಕರ ್ೀತ್ನ್ು ತಥ ೈರ್ ರಮಾsಪಿ ದ್ ೀವಿೀ ।
ನ ೈತಾರ್ತಾsಸ್ ಪರಮಸ್ ತಥಾ ರಮಾಯಾ ದ್ ್ೀಷ ್ೀsರ್ಣುರಪ್ನ್ುವಿಚಿನ್ಾ ಉರುಪರಭ್ ರ್ಯತ್
॥೫.೩೫॥
ಮಾಯಾಮಯಿಯಾದ ಸೀತ್ ರ್ಯನುನ ಆರ್ತ ಸೃಷುಸದ. ನಂರ್ತರ ರಾಮನ ಪ್ರಯಯಾದ ಸೀತ್ ರ್ಯನುನ
ಕರ ದುಕ ೂಂಡು ಪಾವಕನು(ಅಗಿನರ್ಯು) ಅಂರ್ತಧಾಥನನ್ಾದ. (ಇಲ್ಲಲ ಮಹ ೀಶಾರ ಎನುನವ ವಶ ೀಷ್ರ್ಣದಿಂದ
ಅಗಿನರ್ಯನುನ ಸಂಬ ೂೀಧಸದಾಾರ . ಆ ಮಹ ೀಶಾರಃ ಎನುನವುದು ಸದಾಶ್ವನನುನ ಹ ೀಳುರ್ತುದ . ಹಿೀಗಾಗಿ
ಹವ್ವಾಹಃ ಎಂದರ ಹವ್ವಾಹನ ಅಂರ್ತಗಥರ್ತನ್ಾದ ಸದಾಶ್ವ ಎಂದರ್ಥ).
ಬರಹಮವ ೈವರ್ತಥದಲೂಲ(ಪ್ರರ್ಮಖಂಡ-೧೪..೩೦—೫) ಕೂಡಾ ಈ ಘಟನ್ ರ್ಯ ವವರವದ .
ಸೀತಾಪಹಾರಕಾಲ್ ್ೀsರ್ಯಂ ತವ ೈರ್ ಸಮುಪಸ್ತಃ । ಮತಾಸ್ಂ ಮಯೀ ಸನ್ನಯಸ್ ಚಾಛಯಾಂ
ರಕ್ಾನಿತಕ ऽಧುನ್ । ...
ರಾವರ್ಣ ವಧ ಆದ ನಂರ್ತರ ನಿಜವಾದ ಸೀತ್ ರಾಮನ ಪ್ಕೆದಲ್ಲಲ ಕಾಣಿಸಕ ೂಂಡಳು ಎಂದು
ಬರಹಮವ ೈವರ್ತಥದಲ್ಲಲ(೧೪.೪೮) ಹ ೀಳಿದಾಾರ : ಹುತಾಷ್ನ್ಸತತರ ಕಾಲ್ ೀ ವಾಸತವಿೀಮ್ ಜಾನ್ಕ್ತೀಮ್ ದದ್ೌ’.
ಪ್ರತಕೃತ ಸೃಷು ಎನುನವುದು ವಾಲ್ಲೀಕಿ ರಾಮಾರ್ಯರ್ಣದಲ್ಲಲ ಬಹಳ ಸೂಚ್ವಾಗಿದ ಮರ್ತುು ಅದು ದಶಥನ
ಭಾಷ್ ರ್ಯಲ್ಲಲ ಹ ೀಳಲಾಟು ಕಾವ್ವಾಗಿದ . (ಎಲಲರಗ ಹ ೀಗ ಕಾಣಿಸರ್ತು ಎಂದು ಹ ೀಳಲಾಟ್ಟುದ ). ಆದರ ಎಲ್ಾಲ
ಶಾಸರಗಳನುನ ಒಟ್ಟುಗ ಸ ೀರಸ ನ್ ೂೀಡಿದಾಗ ಈ ಅದುಭರ್ತ ವಷ್ರ್ಯ ತಳಿರ್ಯುರ್ತುದ .]
ರಾವರ್ಣನು ರ್ತನನ ಪ್ಟುರ್ಣವಾದ ಲಂಕ ರ್ಯನುನ ಹ ೂಂದಿ, ಸೀತ್ಾಕೃತರ್ಯನ್ ನೀ ಇಟುು ರಕ್ಷ್ಮಸದ (ಆಕ ರ್ಯನುನ
ಸಾಕ್ಷಾತ್ ಸೀತ್ ಎಂದ ೀ ತಳಿದು ರಕ್ಷ್ಮಸದ). ಇರ್ತು ದುಷ್ು ಮಾರೀಚನನುನ ಕ ೂಂದ ಶ್ರೀರಾಮನು ರ್ತನನ
ಆಶರಮಕ ೆ ಹಿಂದಿರುಗಿ ಬಂದು, ಅಲ್ಲಲ ರ್ತನನ ಪ್ರಯಯಾದ ಸೀತ್ ರ್ಯನುನ ಕಾರ್ಣದವನಂತ್ ತ್ ೂೀರಸಕ ೂಂಡ.
ಕಾರ್ಣದ ೀ ಹುಡುಕುತುದಾಾನ್ ೂೀ ಎಂಬಂತ್ ಸಾಗಿ, ಸೀತ್ ರ್ಯನುನ ರಕ್ಷ್ಮಸಲು ಬರ್ಯಸ, ರಾವರ್ಣನಿಂದ ಕ ೂಲಲಲಾಟು
ಜಟ್ಾರ್ಯುವನುನ ಶ್ರೀರಾಮ ಕಂಡ. ಜಟ್ಾರ್ಯುವಗ ಆ ಸಮರ್ಯದಲ್ಲಲ ಇನ್ ನೀನು ಸಾರ್ಯುವ ಕಾಲ
ಸಮಿೀಪ್ಸರ್ತುು. ಅವನ ಕಿರಯಗಳ ಲಲವೂ ಅರ್ತ್ಂರ್ತ ಮಂದವಾಗಿರ್ತುು. ಅಂರ್ತಹ ಜಟ್ಾರ್ಯುವನಿಂದ ಹ ೀಳಲಾಟು
ಶರ್ತುರವಾದ ರಾವರ್ಣನ ಕಾರ್ಯಥವನುನ ಶ್ರೀರಾಮ ಕ ೀಳಿದ. ವಷ್ರ್ಯವನುನ ತಳಿಸ ಜಟ್ಾರ್ಯು ಪಾರರ್ಣಬಿಟು. ಆಗ
ಶ್ರೀರಾಮ ಆ ಜಟ್ಾರ್ಯುವಗ ತ್ಾನ್ ೀ ಸಂಸಾೆರ ಮಾಡಿ, ಅವನಿಗ ರ್ತನನ ಸಾ್ನವಾದ ಮೊೀಕ್ಷವನುನ
ಕರುಣಿಸದ.
ಅನ್್ತರ ಚ ೈರ್ ವಿಚರನ್ ಸಹಿತ ್ೀsನ್ುಜ ೀನ್ ಪ್ಾರಪತಃ ಕರೌ ಸ ಸಹಸಾsರ್ ಕರ್ನ್ಾನಾಮನಃ ।
ಧ್ಾತುರ್ಯರಾದಖಿಲಜಾಯನ್ ಉಜಿತಸ್ ಮೃತ ್್ೀಶಚ ರ್ರ್ಜರಪತನಾದತಿಕುಞಚಚತಸ್ ॥೫.೪೨॥
ಕವಂಧ ಮೂಲರ್ತಃ ದನು ನ್ಾಮಕ ಗಂಧವಥ. ಹುಟ್ಟುದುಾ ತರಜಟ್ ಎನುನವ ರಾಕ್ಷಸರ್ಯಲ್ಲಲ. ಅಂರ್ತಹ ಕವಂಧನ
ಎರಡು ಕ ೈಗಳನುನ ರ್ತಮಮನಿಂದ ಕೂಡಿಕ ೂಂಡು ಕರ್ತುರಸ, ಕುಬ ೀರ ಭೃರ್ತ್ನ್ಾದ ಕವನಿನನುನ ಹಿಂದಿನಂತ್ ಯೀ
ಮಾಡಿ, ಅವನಿಂದ ಪ್ೂಜಸಲಾಟು ರಾಮಚಂದರ ಮುಂದ ತ್ ರಳಿದ.
[ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೭೧.೭) ‘ಪುತರಂ ದನ ್ೀಸತವಂ ವಿದಿಾ’ ಎಂದಿದ . ಅಂದರ ‘ದನುವನ ಮಗ
ಎಂದು ತಳಿ’ ಎಂದರ್ಥ. ಆದರ ಅದು ಅಪ್ಪಾಠ. ಏಕ ಂದರ ಅರರ್ಣ್ಕಾಂಡದಲ್ ಲೀ ಮುಂದ (೭೧.೨೬) ‘ವಾಕ್ಂ
ದನ್ುರನ್ುತತಮಮ್ ಪ್ರೀವಾಚ’ ಎಂದಿದ . ಹಿೀಗಾಗಿ ಕವಂಧ ದನುವನ ಪ್ುರ್ತರನಲಲ, ತರಜಟ್ ರ್ಯ ಪ್ುರ್ತರ. ಇನುನ
ಅರರ್ಣ್ಕಾಂಡದಲ್ಲಲ(೭೦.೯) ದಕ್ಷ್ಣ ್ೀ ದಕ್ಷ್ರ್ಣಂ ಬಾಹುಮಸಕತಮಸನಾ ತತಃ । ಚಿಚ ಛೀದ ರಾಮೊೀ ರಾಮೊೀ
ವ ೀರ್ಗ ೀನ್ ಸರ್್ಂ ವಿೀರಸುತ ಲಕ್ಷಮರ್ಣಃ’ ಎಂದಿದಾಾರ . ಭಾರರ್ತದ ವನಪ್ವಥದಲ್ಲಲ(೨೮೦.೩೭) ಬಲ ಬಾಹುವನುನ
ಲಕ್ಷಿರ್ಣ ಕರ್ತುರಸದ ಎಂದು ಹ ೀಳಿದರ , ವಾಲ್ಲೀಕಿ ರಾಮಾರ್ಯರ್ಣದಲ್ಲಲ ಎಡಬಾಹುವನುನ ರಾಮ ಕರ್ತುರಸದ
ಎಂದಿದ . ಇದಕ ೆ ಆಚಾರ್ಯಥರು ‘ಇದು ವ್ರ್ತ್ಸು ಕರ್ನ ಶ ೈಲ್ಲ, ಆದಾರಂದ ಬಲತ್ ೂೀಳನುನ ರಾಮ ಕರ್ತುರಸದ
ಎಂದ ೀ ತಳಿರ್ಯರ್ತಕೆದುಾ ಎಂದಿದಾಾರ .
ಬರಹಮದ ೀವರ ವರದಿಂದ ಕವಂಧ ಅವಧ್ನ್ಾಗಿದಾ ಎನುನವುದನುನ ಅರರ್ಣ್ಕಾಂಡದಲ್ಲಲ(೭೧.೮) ನ್ಾವು
ಕಾರ್ಣುತ್ ುೀವ . ಅಹಂ ತಪಸ ್ೀರ್ಗ ರೀರ್ಣ ಪಿತಾಮಹ ಮಾತ ್ೀಷ್ರ್ಯಮ್ । ಧಿೀಘಯಮಾರ್ಯಃ ಸ ಮೀ ಪ್ಾರದ್ಾತ್....’
ನ್ಾನು ಧೀಘಾಥರ್ಯುಷ್್ವಂರ್ತನ್ಾಗಿದ ಾೀನ್ , ಹಿೀಗಿರುವಾಗ ನನಗ ಇಂದರ ಏನು ಮಾಡುತ್ಾುನ್ ? ಈ
ರೀತಯಾಗಿ ಬುದಿಿರ್ಯನುನ ಹ ೂಂದಿ, ಇಂದರನನುನ ಕುರರ್ತು ರ್ಯುದಿಕ ೆ ತ್ ರಳಿದ . ಅವನ ಬಾಹುವನಿಂದ
ಪ್ರಯೀಗಿಸಲಾಟು ವಜರದಿಂದ ನನನ ಮೊರ್ಣಕಾಲು ಮರ್ತುು ರ್ತಲ್ ಎರಡೂ ಕೂಡಾ ಉದರದ ೂಳಗಡ ಸ ೀರರ್ತು
ಎಂದು ಕವಂಧ ಹ ೀಳುತ್ಾುನ್ . ಈ ಘಟನ್ ರ್ಯನುನ ‘ರ್ರ್ಜರಪತನಾದತಿಕುಞಚಚತಸ್’ ಎಂದು ಆಚಾರ್ಯಥರು
ಸಾರಸಂಗರಹ ಮಾಡಿ ಹ ೀಳಿದಾಾರ ].
ರ್ತನನ ಗಂಡನ ಎದುರುಗಡ ಅರ್ತ್ಂರ್ತ ದಪ್ಥವನುನ ತ್ ೂೀರಸದ ಕಾರರ್ಣ, ಶಚಿೀದ ೀವಯಿಂದ ಕ ೂಡಲಾಟು
ಶಾಪ್ದಿಂದ, ಶಬರ(ಬ ೀಡತ)ಯೀನಿರ್ಯನುನ ಹ ೂಂದಿದಾ, ಮೂಲರ್ತಃ ಅಪ್ುರಶ ರೀಷ್ಠ ಸರೀಯಾಗಿರುವ
ಶಬರರ್ಯನುನ ಬಂಧಮುಕುಗ ೂಳಿಸದ^ ಶ್ರೀರಾಮ, ಅಲ್ಲಲಂದ ಮುಂದ ಸಾಗಿ, ಋಶ್ಮೂಕ ಪ್ವಥರ್ತದಲ್ಲಲ
ಹನುಮಂರ್ತನನುನ ಕಂಡ.
ದ್ ೀಹ ೀsಪಿ ರ್ಯತರ ಪರ್ನ ್ೀsತರ ಹರಿರ್ಯ್ಯತ ್ೀsಸೌ ತತ ರರ್ ವಾರ್ಯುರಿತಿ ವ ೀದರ್ಚಃ ಪರಸದಾಮ್ ।
‘ಕಸಮನ್ ನ್ವಹಂ’ ತಿವತಿ ತಥ ೈರ್ ಹಿ ಸ ್ೀsರ್ತಾರ ೀ ತಸಾಮತ್ ಸ ಮಾರುತಿಕೃತ ೀ ರವಿರ್ಜಂ ರರಕ್ಷ ॥೫.೪೬॥
ಭಾಗವರ್ತದ ಒಂಬರ್ತುನ್ ರ್ಯ ಸೆಂಧದ ಒಂಬರ್ತುನ್ ರ್ಯ ಅಧಾ್ರ್ಯದಲ್ಲಲ ಬರುವ ಎರಡು ಶ ್ಲೀಕಗಳ
ತ್ಾರ್ತಾರ್ಯಥವನುನ ಇಲ್ಲಲ ಆಚಾರ್ಯಥರು ನಿೀಡಿದಾಾರ . ಯಾವ ಪ್ರಮಾರ್ತಮನ ಪಾದಕಮಲದ ದೂಳನುನ
ಲಕ್ಷ್ಮಿೀದ ೀವರ್ಯು, ಬರಹಮದ ೀವರು, ರುದರದ ೀವರು, ಇಂದಾರದಿಗಳಿಂದ ಕೂಡಿ, ಶ್ರಸುನಲ್ಲಲ ಧರಸುತ್ಾುರ ೂೀ,
ಅಂರ್ತಹ ಸವಥಶಕಿುಯಾದ, ಎಲಲರಗಿಂರ್ತಲೂ ಮಿಗಿಲ್ಾದ, ಎಲಲರ ಒಡ ರ್ಯನ್ಾದ ನ್ಾರಾರ್ಯರ್ಣನಿಗ ರಾವರ್ಣ
ಸಂಹಾರದಲ್ಲಲ ಕಪ್ಗಳು ಸಹಾರ್ಯಕರಾಗಬ ೀಕ ೀ?
ಆಗ ಹನುಮಂರ್ತನು ಪ್ರಮಾರ್ತಮನ ಅನಂರ್ತ ಗುರ್ಣಗಳನುನ ತಳಿದು, ಎಲ್ಾಲ ಕಪ್ಗಳನೂನ ರ್ತಡ ದು, ಇವನು
ಬರಹಮನ ರ್ತಂದ ಯೀ ಹೌದು ಎಂದು ರಾಮಚಂದರನ ಪಾದಕ ೆ ನಮಸೆರಸದನು.
*********
೬. ಶ್ರೀರಾಮಚರಿತ ೀ ಸಮುದರತರರ್ಣನಿಶಚರ್ಯಃ
ಓಂ ॥
ಉತಾ್ಪ್ ಚ ೈನ್ಮರವಿನ್ಾದಲ್ಾರ್ಯತಾಕ್ಷಶಚಕಾರಙ್ಕಚಾತ ೀನ್ ರ್ರದ್ ೀನ್ ಕರಾಮುಬಜ ೀನ್ ।
ಕೃತಾವ ಚ ಸಂವಿದಮನ ೀನ್ ನ್ುತ ್ೀsಸ್ ಚಾಂಸಂ ಪಿರೀತಾ್ssರುರ ್ೀಹ ಸ ಹಸನ್ ಸಹ ಲಕ್ಷಮಣ ೀನ್ ॥೬.೦೧॥
ರಾಮಚಂದರನು ಅಲ್ಲಲ ಬಿದಿಾರುವ ದುಂದುಭಿರ್ಯ ದ ೀಹವನುನ ನ್ ೂೀಡಿ, ರ್ತನನ ಹ ಬಬರಳಿನ ಚಲನ್ ಯಿಂದಲ್ ೀ,
ಅರ್ತ್ದುಭರ್ತ ಲ್ಲೀಲ್ ಯಿಂದ, ಆ ದ ೀಹವನುನ ನೂರು ಯೀಜನದಷ್ುು ದೂರ ಎಸ ದ. ನಂರ್ತರ ಆ ದುಂದುಭಿರ್ಯ
ದ ೀಹದಿಂದಲ್ ೀ ಭೂಮಿರ್ಯನುನ ಸೀಳಿ, ರಸಾರ್ತಳದಲ್ಲಲರುವ ದ ೈರ್ತ್ರನುನ ಕ ೂಂದ.
[ಈ ಮಾರ್ತು ರಾಮಾರ್ಯರ್ಣದ ಕಿಷೆಂಧಾ ಕಾಂಡದಲ್ಲಲ(೧೧.೮೪) ಬರುರ್ತುದ : ರಾಘವೀ ದುನ್ುಾಭ ೀ ಕಾರ್ಯಂ
ಪ್ಾದ್ಾನ್ುಗಷ ಾೀ ಲ್ಲೀಲಯಾ । ತ ್ಲಯತಾವ ಮಹಾಬಾಹುಶ್ಚಕ್ ೀಪ ದಶಯೀರ್ಜನ್ಮ್॥ ಇಲ್ಲಲ ‘ದಶಯೀರ್ಜನ್ಮ್’
ಎನುನವುದು ಅಪ್ಪಾಠ. ಆಚಾರ್ಯಥರ ಪ್ರಕಾರ ಇದನುನ ‘ಶತಯೀರ್ಜನ್ಮ್’ ಎಂದು ಬದಲ್ಾಯಿಸಕ ೂಂಡು
ಓದಬ ೀಕು. ದುಂದುಭಿರ್ಯ ದ ೀಹವನುನ ಶ್ರೀರಾಮ ರ್ತನನ ಪಾದಾನುಗಷ್ಠದಿಂದ ನೂರು ಯೀಜನಗಳಷ್ುು ದೂರ
ಎಸ ದ].
ವಾಲ್ಲರ್ಯ ಮಾರ್ತನುನ ಕ ೀಳಿ, ಮರದ ರೂಪ್ದಲ್ಲಲರುವ, ಬರಹಮದ ೀವರ ವರದಿಂದಾಗಿ ಯಾರೂ ಭ ೀದಿಸಲ್ಾಗದ
ಶರೀರವನುನ ಪ್ಡ ದಿದಾ, ಬರಹಮಪ್ದವರ್ಯನುನ ಪ್ಡ ರ್ಯಬ ೀಕು ಎನುನವ ಬರ್ಯಕ ಯಿಂದ ರ್ತಪ್ಸುನಲ್ಲಲ
ಪ್ರವೃರ್ತುರಾಗಿರುವ ಆ ದ ೈರ್ತ್ರನುನ ರಾಮಚಂದರನು ಒಂದ ೀ ಬಾರ್ಣದಿಂದ ಸೀಳುತ್ಾುನ್ .
ಯಾವ ರಾಮಚಂದರನ ಪ ರೀರಣ ಯಿಂದ, ಪ್ರಕೃತಯಿಂದ ಕೂಡಿರುವ, ಬರಹಮದ ೀವರಂದ ಒಡಗೂಡಿದ ಜಗತುನ
ತ್ ೂಡಗುವಕ ರ್ಯು ಆಗುರ್ತುದ ೂೀ, ರುದರ-ರ್ಯಮ ಮೊದಲ್ಾದವರನುನ ಒಳಗ ೂಂಡ ಲ್ ೂೀಕದ ಪ್ರವೃತು
ನಡ ರ್ಯುರ್ತುದ ೂೀ, ಇದಾ್ವುದನೂನ ಇನ್ಾನಾರಂದಲೂ ಮಾಡಲು ಸಾಧ್ವಲಲ. ಆದರ ಎಣ ಯಿರದ,
ಉರ್ತೃಷ್ುವಾದ ಬಲವುಳಳ ನ್ಾರಾರ್ಯರ್ಣನಿಗ ಈ ಎಲ್ಾಲ ಕಾರ್ಯಥಗಳು ವಚಿರ್ತರವಲಲ.
ಸಾರೂಪ್ ನ್ಾ್ರ್ಯದ ಪ್ರಕಾರ ವಾಲ್ಲ ಮಾಡಿದುಾ ರ್ತಪ್ಾಲಲ. ಆದರ ಲ್ ೂೀಕದ ಕಾನೂನಿನ ಪ್ರಕಾರ ವಾಲ್ಲ
ಮಾಡಿದುಾ ರ್ತಪ್ುಾ.
ಮುಂದ ವಾಲ್ಲರ್ಯ ಸಂಹಾರದ ನಂರ್ತರ ಸುಗಿರೀವ ರಾಜನ್ಾಗುತ್ಾುನ್ . ಕಪ್ಲ್ ೂೀಕದ ಕಾನೂನಿನ ಪ್ರಕಾರ
ಹಿಂದಿನ ರಾಜ ಸ ೂೀರ್ತು ಸತ್ಾುಗ, ಆರ್ತನ ಆಸುರ್ಯ ಜ ೂತ್ ಗ ಅವನ ಹ ಂಡತರ್ಯೂ ಈಗಿನ ರಾಜನ
ವಶವಾಗುತ್ಾುಳ . ಆ ಪ್ರಕಾರ ವಾಲ್ಲ ಸರ್ತು ನಂರ್ತರ ತ್ಾರ ರ್ಯನುನ ಸುಗಿರೀವ ಕೂಡುತ್ಾುನ್ . ಆದರ ಇದು
ಸಾರೂಪ್ ನ್ಾ್ರ್ಯದ ಪ್ರಕಾರ ಮಹಾಪ್ರಾಧ]
ಈ ಎಲ್ಾಲ ಕಾರರ್ಣದಿಂದ: ಬಂಧು ಜನರಲ್ಲಲ ವರ ೂೀಧ ಬಂದಲ್ಲಲ ಅವರ ಜ ೂತ್ ಗ ಇರುವವರು ಕೂಡಲ್ ೀ ಒಬಬರ
ಪ್ರ ವಹಿಸುವುದಾಗಲ್ಲೀ, ಒಬಬರನುನ ಕ ೂಲುಲವುದಾಗಲ್ಲೀ ಮಾಡಬಾರದು. ಇದು ಧಮಥ. ಈ ರೀತಯಾದ
ಧಮಥವನುನ ತ್ ೂೀರಸಲು ಮರ್ತುು ಸುಗಿರೀವನಿಗ ಮುಂದ ಈ ಕುರರ್ತು ದುಃಖವಾಗಬಾರದು
ಎನುನವುದಕಾೆಗಿಯೀ ಮೊದಲನ್ ೀ ಸಲ ವಾಲ್ಲರ್ಯನುನ ಶ್ರೀರಾಮಚಂದರ ಕ ೂಲುಲವುದಿಲಲ.
ರ್ಯಃ ಪ್ ರೀರಕಃ ಸಕಲಶ ೀಮುಷಸನ್ತತ ೀಶಚ ತಸಾ್ಜ್ಞತಾ ಕುತ ಇಹ ೀಶರ್ರಸ್ ವಿಷ ್್ೀಃ ।
ತ ೀನ ್ೀದಿತ ್ೀsರ್ ಸುದೃಢಂ ಪುನ್ರಾಗತ ೀನ್ ರ್ಜ ್ರೀಪಮಂ ಶರಮಮ್ಮುಚದಿನ್ಾರಸ್ನ ್ೀಃ ॥೬.೧೭॥
ಯಾರು ಎಲಲರ ಬುದಿಿರ್ಯನುನ ಪ ರೀರಣ ಮಾಡುತ್ಾುನ್ ೂೀ, ಅಂರ್ತಹ ಶ ರೀಷ್ಠನ್ಾದ ಶ್ರೀರಾಮಚಂದರನಿಗ ಯಾರು
ವಾಲ್ಲೀ ಯಾರು ಸುಗಿರೀವ ಎನುನವ ವಷ್ರ್ಯದಲ್ಲಲ ಅಜ್ಞಾನವು ಎಲ್ಲಲಂದ ಬರಬ ೀಕು?
ಸುಗಿರೀವನಿಂದ ವಾಲ್ಲರ್ಯ ಸಂಹಾರ ಆಗಲ್ ೀಬ ೀಕು ಎಂದು ಅತದೃಢವಾಗಿ ಹ ೀಳಲಾಟು ನಂರ್ತರ
ಶ್ರೀರಾಮಚಂದರನು ಮರುದಿನ ರ್ಯುದಿಕ ೆ ಬಂದ ವಾಲ್ಲರ್ಯ ಮೀಲ್ ವಜರಕ ೆ ಸಜರಸವಾದ ಬಾರ್ಣವನುನ
ಬಿಡುತ್ಾುನ್ .
ರಾಮಾಜ್ಞಯೈರ್ ಲತಯಾ ರವಿಜ ೀ ವಿಭಕ ತೀ ವಾಯೀಃ ಸುತ ೀನ್ ರಘುಪ್ ೀರ್ಣ ಶರ ೀ ಚ ಮುಕ ತೀ ।
ಶುರತಾವsಸ್ ಶಬಾಮತುಲಂ ಹೃದಿ ತ ೀನ್ ವಿದಾ ಇನಾಾರತಮಜ ್ೀ ಗ್ವರಿರಿವಾಪತದ್ಾಶು ಸನ್ನಃ ॥೬.೧೮॥
ಕಾರ್ಯ್ಯಂ ಹ್ಭೀಷ್ುಮಪಿ ತತ್ ಪರರ್ಣತಸ್ ಪೂರ್ಯಂ ಶಸ ್ತೀ ರ್ಧ್ ್ೀ ನ್ ಪದಯೀಃ ಪರರ್ಣತಸ್ ಚ ೈರ್ ।
ತಸಾಮದದೃಶ್ತನ್ುರ ೀರ್ ನಿಹನಿಮ ಶಕರ-ಪುತರಂ ತಿವತಿೀಹ ತಮದೃಷ್ುತಯಾ ರ್ಜಘಾನ್ ॥೬.೨೦॥
ಸನ ನೀsರ್ ವಾಲ್ಲನಿ ರ್ಜರ್ಗಾಮ ಚ ತಸ್ ಪ್ಾಶವಯಂ ಪ್ಾರಹ ೈನ್ಮಾದರಯರ್ಚಸಾ ರ್ಯದಿ ವಾಞ್ಚಸ ತವಮ್ ।
ಉಜಜೀರ್ಯಷ್್ ಇತಿ ನ ೈಚಛದಸೌ ತವದರ್ಗ ರೀ ಕ ್ೀ ನಾಮ ನ ೀಚಛತಿ ಮೃತಿಂ ಪುರುಷ ್ೀತತಮೀತಿ ॥೬.೨೨॥
ಕಾಯಾ್ಯಣಿ ತಸ್ ಚರಮಾಣಿ ವಿಧ್ಾರ್ಯ ಪುತರಂ ತವರ್ಗ ರೀ ನಿಧ್ಾರ್ಯ ರವಿರ್ಜಃ ಕಪಿರಾರ್ಜ್ ಆಸೀತ್ ।
ರಾಮೊೀsಪಿ ತದಿಗರಿರ್ರ ೀ ಚತುರ ್ೀsರ್ ಮಾಸಾನ್ ದೃಷಾುವ ಘನಾಗಮಮುವಾಸ ಸಲಕ್ಷಮಣ ್ೀsಸೌ ॥೬.೨೩॥
“ನಿನಗ ರಾಮಚಂದರನ ಕ ಲಸದಲ್ಲಲ ಮರ ವು ಇರಬಾರದು. ಅವನು ನಮಗ ಪ್ೂಜ್ನಷ್ ುೀ. ನಿನಗ ಕರ್ತಥವ್
ನಿಭಾಯಿಸಲು ಇಷ್ುವಲಲದಿದಾರ , ಖಂಡಿರ್ತವಾಗಿ ನ್ಾನು ಬಲ್ಾತ್ಾೆರವಾಗಿ ನಿನನ ಕ ೈರ್ಯಲ್ಲಲ ರಾಮನ
ಕ ಲಸವನುನ ಮಾಡಿಸುತ್ ುೀನ್ ” ಎನುನತ್ಾುನ್ ಹನುಮಂರ್ತ.
ಸುಗಿರೀವನ ಆಜ್ಞ ರ್ಯ ಜ ೂತ್ ಗ ಹನುಮಂರ್ತನಿಂದ ಕಳುಹಿಸಲಾಟು ವಾನರ ಧೂರ್ತರು ಎಲ್ಾಲ ಬ ಟು, ಕಾಡುಗಳಲ್ಲಲ
ಇರುವ ಕಪ್ಗಳನುನ ಕರ ದುಕ ೂಂಡು ಬರುತ್ಾುರ .
ಉದ ಾೀಗದಿಂದ ಕೂಡಿ ಅವಸರ ಮಾಡುತ್ಾು ರ್ತನನ ಪಾದಕಮಲಗಳಿಗ ಬಿದಾ ಸುಗಿರೀವನನುನ ಮೀಲ್ ತುದ
ಶ್ರೀರಾಮನು, ಅವನನುನ ಆಲ್ಲಂಗಿಸುತ್ಾುನ್ . ಸುಗಿರೀವನ್ಾದರ ೂೀ, ರಾಮನ ಸನಿನಧಾನದಲ್ಲಲ ಕುಳಿರ್ತವನ್ಾಗಿ,
ರಾಮನ ಅಪ್ಾಣ ರ್ಯಂತ್ ರ್ತನನ ಕಪ್ಗಳಿಗ ಆಜ್ಞ ಮಾಡುತ್ಾುನ್ :
“ನನನ ಉಂಗುರವನುನ ತ್ ಗ ದುಕ ೂಂಡು ದಕ್ಷ್ಮರ್ಣ ದಿಕಿೆಗ ಹ ೂೀಗು” ಎಂದು ಶ್ರೀರಾಮನಿಂದ ಹ ೀಳಲಾಟು
ಹನುಮಂರ್ತನು, ರಾಮಚಂದರನಿಂದ ಪ್ರಚ ೂೀದಿರ್ತನ್ಾಗಿ, ರ್ಯುವರಾಜ ಅಂಗದನ್ ೂಂದಿಗ ಕೂಡಿಕ ೂಂಡು,
ದಕ್ಷ್ಮರ್ಣ ದಿಕಿೆನರ್ತು ತ್ ರಳುತ್ಾುನ್ .
ಸುಗಿರೀವನ ಆರ್ಣತರ್ಯನುನ ಹ ೂರ್ತುು ಎಲ್ಾಲ ದಿಕುೆಗಳಿಗ ಕಳುಹಿಸಲಾಟು ಆ ಕಪ್ಗಳು, ಕ ೂಟು ಒಂದು ತಂಗಳ
ಕಾಲ್ಾವಕಾಶದ ೂಳಗ ಮರಳಿ ಬರುತ್ಾುರ . ಆದರ ಹನುಮಂರ್ತನಿಂದ ಕೂಡಿದ ಅಂಗದ, ಜಾಂಬವಂರ್ತನ್ ೀ
ಮೊದಲ್ಾದವರು ಮರಳಿ ಬರುವುದಿಲಲ.
ಮುಂದುವರದು ತ್ಾರ ಹ ೀಳುತ್ಾುನ್ : “ಸುಗಿರೀವನ ಹತುರ ಹಿಂತರುಗಿ ಅವನಿಗ ತಳಿ ಹ ೀಳುವುದು ಕಷ್ು. ಕ ೂಟು
ಆಜ್ಞ ರ್ಯನುನ ಮಿೀರದವರಗ ಅರ್ತ್ಂರ್ತ ಭರ್ಯಂಕರ ಶ್ಕ್ಷ ರ್ಯನುನ ಆರ್ತ ನಿೀಡುತ್ಾುನ್ . (ಇದಕಾೆಗಿ ಇಂದಿಗೂ ಕೂಡಾ
‘ಸುಗಿರೀವಾಜ್ಞ ’ ಎನುನವ ಪ್ದ ಬಳಕ ರ್ಯಲ್ಲಲದ ). ನಿನನನೂನ ಕೂಡಾ ‘ಅರ್ಣ್ನ ಮಗ’ ಎನುನವ ಕರುಣ ಇಲಲದ ಆರ್ತ
ಕ ೂಲಲಬಲಲ. ಇನುನ ನಮಮನುನ ಕ ೂಲುಲವುದರಲ್ ಲೀನೂ ಆಶುರ್ಯಥವಲಲ. ಅದಕಾೆಗಿ ಯಾರೂ ಹ ೂಂದದ ಈ
ಬಿಲವನುನ ಹ ೂಂದಿ, ನ್ಾವ ಲಲರೂ ಇಲ್ಲಲಯೀ ವಾಸ ಮಾಡ ೂೀರ್ಣ. ನ್ಾವಲ್ಲಲದಾರ ಅವನಿಗ ಏನೂ ಮಾಡಲು
ಸಾಧ್ವಲಲ”.
“ರಾಜ್ ಬ ೀಕು ಎಂಬ ಬರ್ಯಕ ಯಿಂದ ರ್ತನನ ಅರ್ಣ್ನನ್ ನೀ ಕ ೂಲ್ಲಲಸ, ಅತುಗ ರ್ಯನುನ ಅಪ್ಹರಸರುವವನು ಆರ್ತ.
ಅಂರ್ತಹ ಅರ್ತ್ಂರ್ತ ಕೂರರನ್ಾದ ಸುಗಿರೀವನ ಅಪ್ಾಣ ರ್ಯನುನ ಉಲಲಂಘಿಸರುವ ನಮಮನುನ ಆರ್ತ ಹ ೀಗ ತ್ಾನ್ ೀ
ರಕ್ಷಣ ಮಾಡಿಯಾನು? ನ್ಾವು ನಿರಾಶ್ರರ್ತರು, ದುಬಥಲರು. ಅವನ್ಾದರ ೂೀ ರಾಮನ
ಬ ಂಬಲದ ೂಂದಿಗಿದಾಾನ್ ” ಎನುನತ್ಾುನ್ ಅಂಗದ.
“ ‘ಅಂಗದನಿಗ ರಾಜಾ್ಭಿಷ್ ೀಕ ಆಗಬ ೀಕು^’ ಎನುನವ ಒಂದ ೀ ಕಾರರ್ಣದಿಂದ ತ್ಾರ ಈರೀತರ್ಯ ವಾಕ್ವನುನ
ಹ ೀಳಿರುವನು ಎನುನವುದನುನ ನ್ಾನು ತಳಿರ್ಯಬಲ್ ಲ. ಆದರ ಇದು ಸಾಧ್ವಲಲ. ಈ ವಾರ್ಯುಪ್ುರ್ತರನು ರಾಮನಿಗ
ವರುದಿವಾದ ಮಾರ್ತನುನ ಸಹಿಸಲ್ಾರ” ಎನುನತ್ಾುನ್ ಹನುಮಂರ್ತ.
[^ ವಹಿಸದ ಕಾರ್ಯಥವನುನ ಮಾಡಲು ವಫಲನ್ಾದ ಸುಗಿರೀವನನುನ ಕ ೂೀಪ್ದಿಂದ ಶ್ರೀರಾಮನು ಕ ೂಂದರ , ಆಗ
ಅಂಗದನಿಗ ಪ್ಟ್ಾುಭಿಷ್ ೀಕ ಮಾಡಬಹುದು ಎನುನವುದು ತ್ಾರನ ಮಾತನ ಹಿಂದಿರುವ ತ್ಾರ್ತಾರ್ಯಥ
ಎನುನವುದನುನ ರ್ತಕ್ಷರ್ಣ ಹನುಮಂರ್ತ ತಳಿದುಕ ೂಳುಳತ್ಾುನ್ ]
“ಶ್ರೀರಾಮನಿಗ ಈ ಬಿಲವು ಅಗಮ್ ಎಂದು ನಿೀವು ಬಾವಸದಿಾೀರ. ಆದರ ಅದು ನಿಜವಲಲ. ಇನುನ ನಿೀವು
ನನನನುನ ಯಾವುದ ೂೀ ಪ್ರಲ್ ೂೀಭನ್ ಯಿಂದ ಆಕಷಥಸಬಹುದು ಎಂದುಕ ೂಂಡಿದಾರ ಅದು ನಿಮಿಮಂದ
ಸಾಧ್ವಲಲ. ನಿೀವ ಲಲರು ಸ ೀರದರೂ ಕೂಡಾ, ಒಳ ಳರ್ಯ ಮಾಗಥದಿಂದ ಆಚ ನನನನುನ ಸ ಳ ದುಕ ೂಳಳಲು
ನಿಮಿಮಂದ ಸಾಧ್ವಲಲ”.
“ರಾಮನ ಬಾರ್ಣಗಳಿಗ ಈ ಬಿಲ ಸಗುವುದಿಲಲ ಎನುನವುದು ಕ ೀವಲ ಭರಮ. ಭಗವಂರ್ತನ ಶಕಿುಗ ಅಂರ್ತ್ವ ೀ ಇಲಲ.
ಹಾಗಿರುವಾಗ ಈ ಬಿಲ ಅವನಿಗ ಯಾವ ಲ್ ಕೆ. ನನನ ಮಾರ್ತನುನ ನಿೀವು ಆದರದಿಂದ ಸಾೀಕರಸದರ ನನಗ
ಅರ್ತ್ಂರ್ತ ಪ್ರರ್ಯ. ಹಾಗಲಲದ ೀ ಹ ೂೀದರ , ಅನ್ಾ್ರ್ಯದಿಂದ ಪ್ರವೃತು ಮಾಡಿದವರನುನ ನನನ ಬಲದಿಂದ ಶಾಸನ
ಮಾಡಿ, ಸನ್ಾಮಗಥದಲ್ಲಲ ಇರುವಂತ್ ನ್ಾನು ಮಾಡುತ್ ುೀನ್ ” ಎನುನತ್ಾುನ್ ಹನುಮಂರ್ತ.
ಸಂಪಾತ ಜಟ್ಾರ್ಯುವನ ಅರ್ಣ್ ಮರ್ತುು ವರುರ್ಣನ ಮಗ. ಈರ್ತ ರ್ತನನ ವ ೀಗವನುನ ಪ್ರೀಕ್ಷ್ಮಸಲ್ ೂೀಸುಗ,
ಜಟ್ಾರ್ಯುವನಿಂದ ಕೂಡಿ, ಸೂರ್ಯಥನ ಬಿಂಬದರ್ತು ತ್ ರಳಿ, ಸೂರ್ಯಥ ಬಿಂಬದ ಬ ೀಗ ಯಿಂದ ತ್ಾಪ್ಗ ೂಂಡ
ಜಟ್ಾರ್ಯುವನುನ ರ್ತನನ ರ ಕ ೆರ್ಯನುನ ಹರಡುವ ಮುಖ ೀನ ರಕ್ಷ್ಮಸಲು ಹ ೂೀಗಿ, ರ ಕ ೆರ್ಯ ನ್ಾಶವನುನ ಹ ೂಂದಿ,
ಭೂಮಿರ್ಯಲ್ಲಲ ಬಿದಿಾದಾ.
ಎಲ್ಾಲ ವಷ್ರ್ಯವನುನ ತಳಿದಾದ ಮೀಲ್ , ಸಂಪಾತರ್ಯು ರ್ತನನ ಮಗನ್ಾದ ಸುಪಾಶಾಥನಿಂದ ಕ ೀಳಿ ತಳಿದಿರುವ
ರಾವರ್ಣನ ಗತರ್ಯನುನ [ಸೀತ್ ರ್ಯನುನ ರಾವರ್ಣ ಅಪ್ಹರಸಕ ೂಂಡು ಲಂಕ ಗ ಹ ೂೀಗಿರುವ ಸಂಗತರ್ಯನುನ] ಈ
ಎಲ್ಾಲ ಕಪ್ಗಳಿಗ ಹ ೀಳುತ್ಾುನ್ . ರ ಕ ೆರ್ಯನುನ ಮರಳಿ ಪ್ಡ ದಿದಾ ಆರ್ತ ರ್ತಕ್ಷರ್ಣ ಆಕಾಶಕ ೆ ಹಾರ, ಸೀತ್ ರ್ಯ
ರಾಮನ ಕಥ ರ್ಯನುನ ಕ ೀಳಿ, ಸೀತ್ ರ್ಯ ಬಗ ಗ ಎಲಲವನೂನ ತಳಿದುಕ ೂಂಡ ನಂರ್ತರ, ‘ಸಮುದರವನುನ ಹಾರಲು
ಯಾರಗ ಬಲವದ ’ ಎಂದು ಜಾಂಬವಂರ್ತನಿಂದ ಪ್ರಶ ನಮಾಡಲಾಟುವರಾದ ಕಪ್ಗಳು, ಬ ೀರ ಬ ೀರ ಯಾಗಿ
ರ್ತಮಗಿರುವ ಬಲವನುನ ನಿವ ೀದಿಸಕ ೂಳುಳತ್ಾುರ . ಹರ್ತುು ಯೀಜನದಿಂದ ಆರಂಭಿಸ, ಹರ್ತುು-ಹರ್ತುು ಅಧಕವಾಗಿ
ಸುಮಾರು ಎಂಬರ್ತುು ಯೀಜನ ಪ್ರ್ಯಥಂರ್ತ ಎಲಲರೂ ರ್ತಮಮ ಹಾರುವ ಬಲವನುನ ನಿವ ೀದಿಸಕ ೂಳುಳತ್ಾುರ .
ನಿೀಲ, ಮೈಂದ, ದಿಾವದಾ ಮರ್ತುು ತ್ಾರನಿಂದ ಸಹಿರ್ತರಾದ ಎಲ್ಾಲ ಕಪ್ಗಳೂ, ಎಂಬರ್ತುು ಯೀಜನಕಿೆಂರ್ತ ಹ ಚುು
ಹಾರಲು ಶಕುರಲಲ ಎಂದು ತಳಿದ ೂಡನ್ , ಪ್ರಶ ನ ಹಾಕಿದಾ ಜಾಂಬವಂರ್ತ ತ್ ೂಂಬರ್ತುು ಯೀಜನ ಹಾರುವ ರ್ತನನ
ರ್ತನನ ಹಾರುವ ಸಾಮರ್್ಥವನುನ ಹ ೀಳಿದ ಜಾಂಬವಂರ್ತ, ಹಿಂದ ಇದಾ ಬಲ ಇಂದು ರ್ತನನಲ್ಲಲಲಲದ ೀ ಇರುವುದಕ ೆ
ಕಾರರ್ಣವನುನ ನಿೀಡುತ್ಾು ಹ ೀಳುತ್ಾುನ್ : “ಯಾವ ಕ್ಷರ್ಣದಲ್ಲಲ ಮೂರು ಹ ಜ ಜಗಳಿಂದ ವಷ್ು್ವು ಬಲ್ಲಯಿಂದ ಮೂರು
ಲ್ ೂೀಕಗಳನುನ ಪ್ಡ ದನ್ ೂೀ, ಆಗ ಸಂತ್ ೂೀಷ್ದ ಧವನಿರ್ಯನುನ ಮಾಡುತ್ಾು ನ್ಾನು ಮೂರು ಜಗರ್ತುನುನ ಸುತುದ .
ಆಗ ಮೀರು ಪ್ವಥರ್ತಕ ೆ ತ್ಾಗಿ ನನನ ಮೊರ್ಣಕಾಲು ನ್ ೂೀವನಿಂದ ಕೂಡಿರ್ತು” ಎಂದು.
[ಈ ಮಾತಗ ಪ್ೂರಕವಾದ ಕಥ ರ್ಯನುನ ಭಾಗವರ್ತದ ಎಂಟನ್ ೀ ಸೆಂಧದ ಇಪ್ಾರ್ತುನ್ ೀ ಅಧಾ್ರ್ಯದಲ್ಲಲ
ಕಾರ್ಣುತ್ ುೀವ . ಅಲ್ಲಲ ಹಿೀಗ ಹ ೀಳಿದಾಾರ : ಜಾಮಬವಾನ್ೃಕ್ಷರಾರ್ಜಸುತ ಭ ೀರಿೀಶಬ ಾೈಮಯನ ್ೀರ್ಜರ್ಃ । ವಿರ್ಜರ್ಯಂ ದಿಕ್ಷು
ಸವಾಯಸು ಮಹ ್ೀತುರ್ಮಘ್ೀಷ್ರ್ಯತ್॥]
*********
೭. ಹನ್್ಮತ್ ಪರತಿಯಾನ್ಮ್
ಓಂ॥
ರಾಮಾರ್ಯ ಶಾಶವತಸುವಿಸೃತಷ್ಡುಗಣಾರ್ಯ ಸವ ೀಯಶವರಾರ್ಯ ಸುಖಸಾರಮಹಾರ್ಣ್ಯವಾರ್ಯ।
ನ್ತಾವ ಲ್ಲಲಙ್ಘಯಷ್ುರರ್ಣ್ಯರ್ಮುತಪಪ್ಾತ ನಿಷಪೀಡ್ತಂ ಗ್ವರಿರ್ರಂ ಪರ್ನ್ಸ್ಸ್ನ್ುಃ ॥೦೭-೦೧॥
ಹನುಮಂರ್ತನ ಬಲದಿಂದ ಸ ಳ ರ್ಯಲಾಟು ಸಮುದರವು, ಜಲಚರ ಪಾರಣಿಗಳಿಂದ ಕೂಡಿಕ ೂಂಡು ಅಲ್ ೂಲೀಲ-
ಕಲ್ ೂಲೀಲವಾಗಿ ಹನುಮಂರ್ತನನುನ ಹಿಂಬಾಲ್ಲಸರ್ತು. ಹನುಮಂರ್ತ ನಿಂತದಾ ಮಹ ೀಂದರ ಪ್ವಥರ್ತದಲ್ಲಲರುವ
ವೃಕ್ಷಗಳೂ ಕೂಡಾ ಹನುಮಂರ್ತನನುನ ಅನುಸರಸದವು. [ವಾಲ್ಲೀಕಿ ರಾಮಾರ್ಯರ್ಣದಲ್ಲಲ ಈ ಪ್ರಸಂಗವನುನ
ವವರವಾಗಿ ವವರಸರುವುದನುನ ನ್ಾವು ಕಾರ್ಣಬಹುದು. ಅಲ್ಲಲ ಈ ದೃಶ್ವನುನ ಪರಸ್ತಂ ದಿೀಘಯಮಧ್ಾವನ್ಂ
ಸವಬಂಧುಮಿರ್ ಬಾಂಧವಾಃ (ಸುಂದರಕಾಂಡ ೧.೪೭) ಎಂದು ವಣಿಥಸದಾಾರ . ಯಾವ ರೀತ ಬಹಳ ದೂರ
ಹ ೂರಟ್ಟರುವ ಬಂಧುವನುನ ಬಿೀಳ ೂೆಡಲು ಬಂಧುಗಳ ಲಲರೂ ಸಾಲಾದೂರ ಜ ೂತ್ ಗ ಬರುತ್ಾುರ ೂೀ ಹಾಗ ೀ,
ಬುಡಸಹಿರ್ತ ಕಿರ್ತುುಬಂದ ವೃಕ್ಷಗಳು ಹನುಮಂರ್ತನನುನ ಹಿಂಬಾಲ್ಲಸದವು.]
ಹನುಮಂರ್ತನು ಹಿೀಗ ಲಂಕ ರ್ಯರ್ತು ಸಾಗುತುರಲು, ಹಿಂದ ಮುಖ್ಪಾರರ್ಣನಿಂದ ಸಮುದರದಲ್ಲಲ ಎಸ ರ್ಯಲಾಟು
ಮೈನ್ಾಕ ಎಂಬ ಪ್ವಥರ್ತವು ಮೀಲ್ ಬಂದಿರ್ತು (ಹನುಮಂರ್ತನ ಕಾರರ್ಣದಿಂದ ಮೀಲ್ ಬಂದಿರ್ತು).
ಹಿಂದ , ಪ್ವಥರ್ತಗಳಿಗ ರ ಕ ೆ ಇದುಾ, ಇಂದರನು ಎಲ್ಾಲ ಪ್ವಥರ್ತಗಳ ರ ಕ ೆರ್ಯನುನ ಛ ೀದಿಸುವ ಕಾಲದಲ್ಲಲ, ರುದರನ
ಹ ಂಡತರ್ಯ ರ್ತಮಮನ್ಾಗಿರುವ ಮೈನ್ಾಕ ಎನುನವ ಪ್ವಥರ್ತವು ಮುಖ್ಪಾರರ್ಣನಿಂದ ಸಮುದರಕ ೆ ಎಸ ರ್ಯಲಾಟುು
ರ್ತನನ ರ ಕ ೆರ್ಯನುನ ಉಳಿಸಕ ೂಂಡಿರ್ತುು. ಬಂಗಾರದ ಬರ್ಣ್ದ ಈ ಮೈನ್ಾಕ, (ಉಪ್ಕಾರ ಸಮರಣ ಯಿಂದ)
ಹನುಮಂರ್ತನ ವಶಾರಂತಗಾಗಿ ಸಮುದರವನುನ ಸೀಳಿ ಮೀಲ್ ಬಂದು, ಬಹಳ ಶ್ಖರವುಳಳದಾಾಗಿ
ಕಾಣಿಸಕ ೂಂಡಿರ್ತು.
ದಕ್ಷನ ಮಗಳು. ಕಶ್ಪ್ಪ್ರಜಾಪ್ತರ್ಯ ಹ ಂಡತ. ಇದು ‘ವ್ತ್ಾ್ಸ’ ಮಾಡಿ ಹ ೀಳುವ ಪ್ುರಾರ್ಣದ ರೀತಗ
ಉರ್ತುಮ ಉದಾಹರಣ ಯಾಗಿದ ]
‘ಯಾವುದನುನ ನಿೀನು ಬರ್ಯಸುತುೀಯೀ ಅದು ನಿನನ ಬಾಯಳಗ ಬರಲ್ಲ’ ಎನುನವ ವರ ಪ್ಡ ದು ಬಂದಿದಾ
ಸುರಸ ರ್ಯ ಮುಖವನುನ ಪ್ರವ ೀಶ್ಸ, ಕೂಡಲ್ ೀ ಅಲ್ಲಲಂದ ಹ ೂರಬಂದ ಹನುಮಂರ್ತ, ರ್ತನನನುನ ಪ್ರೀಕ್ಷ್ಮಸುವ
ಸಲುವಾಗಿ ಸುರಸ ರ್ಯನುನ ಕಳುಹಿಸದಾ ದ ೀವತ್ ಗಳ ಮಾತನ ಸರ್ತ್ರ್ತುಿವನುನ ರಕ್ಷ್ಮಸ, ಅವರನುನ
ಸಂರ್ತಸಗ ೂಳಿಸದ. [ರ್ತಮಮ ಮಾರ್ತನುನ (ವರವನುನ) ವಫಲಗ ೂಳಿಸದ ಹನುಮಂರ್ತ, ತ್ಾವು ನಿೀಡಿದ ವರವನುನ
ಗೌರವಸರುವುದನುನ ಕಂಡ ದ ೀವತ್ ಗಳ ಲಲರೂ ಬಹಳ ಸಂತ್ ೂೀಷ್ಪ್ಟುರು]
ಹಿೀಗ ರ್ತಮಮ ಮೀಲ್ಲನ ಹನುಮಂರ್ತನ ಪ್ರೀತರ್ಯನುನ, ಆರ್ತನ ಉಗರವಾದ ಬಲವನುನ ಕಂಡ ದ ೀವತ್ ಗಳು ಆರ್ತನ
ಮೀಲ್ ಹೂವನ ಮಳ ಗರ ದು ಆರ್ತನನುನ ಹ ೂಗಳುತ್ಾುರ . ಆ ಎಲ್ಾಲ ದ ೀವತ್ ಗಳಿಂದ ಪ್ೂಜರ್ತನ್ಾದ
ಹನುಮಂರ್ತ ಆಕಾಶದಲ್ಲಲಯೀ ಮುಂದ ತ್ ರಳುತ್ಾು, ‘ಸಂಹಿಕ ’ ಎನುನವ ನ್ ರಳನುನ ಹಿಡಿರ್ಯಬಲಲ ಭೂರ್ತವನುನ
ಕಾರ್ಣುತ್ಾುನ್ .
ಲಂಕ ರ್ಯನುನ ರಕ್ಷ್ಮಸಲು ‘ಸಂಹಿಕ ’ ಎಂಬ ರಾಕ್ಷಸಗ ಎದುರಲಲದ ಶಕಿುರ್ಯನುನ ಬರಹಮನು ವರವಾಗಿ ನಿೀಡಿದಾನು.
ಆ ಪ್ಶಾಚಿರ್ಯು ಲಂಕ ರ್ಯರ್ತು ಸಾಗುತುದಾ ಹನುಮಂರ್ತನ ನ್ ರಳನುನ ಹಿಡಿದುಕ ೂಂಡಿರ್ತು. ಆಗ ಹನುಮಂರ್ತನು
ಅವಳ ಶರೀರವನುನ ಪ್ರವ ೀಶ್ಸ, ಆಕ ರ್ಯ ದ ೀಹವನುನ ಸೀಳಿದನು.
ನಿಜವಾಗಿರ್ಯೂ ಲಂಕ ರ್ಯಲ್ಲಲದಾ ರಾಕ್ಷಸರು ಹನುಮಂರ್ತ ಮರ್ತುು ಸೀತ್ ರ್ಯ ನಡುವನ ಸಂವಾದವನುನ ಅಲ್ಲಲ ನಿಂರ್ತು
ನ್ ೂೀಡುತುರಲ್ಲಲಲ. ಆದರ ಅಲ್ಲಲ ಓಡಾಡುವ ಋಷಗಳು(ದಿಾಲ್ ೂೀಕಾಚಾರಗಳಾದ ಋಷಗಳು ಮರ್ತುು
ದಿವ್ಜ್ಞಾನವುಳಳ ಭೂಲ್ ೂೀಕದಲ್ಲಲರುವ ಋಷಗಳು) ಎಲಲವನೂನ ನ್ ೂೀಡುತುರುತ್ಾುರ .
ಅಂರ್ತಹ ಋಷಗಳಿಗ ವಡಂಬನ ವಷ್ರ್ಯಕವಾದ ರ್ತರ್ತುಿಜ್ಞಾನವನುನ ನಿೀಡಲು ಹಾಗೂ ಕಲ್ಲಯೀ ಪ್ರಧಾನನ್ಾಗಿ
ಇರುವ ದ ೈರ್ತ್ರಗ ಮಿಥಾ್ಜ್ಞಾನದಿಂದ ವಂಚನ್ ಮಾಡಲು ‘ಈ ರೀತರ್ಯ ವಡಂಬನವು ಮಾಡರ್ತಕೆದುಾ’
ಎನುನವುದು ರಾಮಚಂದರನ ಸಂಕಲಾವಾಗಿರ್ತುು. ಅದರಂತ್ ಹನುಮಂರ್ತ ಲ್ಲೀಲ್ಾನ್ಾಟಕದ ಪಾರ್ತರಧಾರಯಾಗಿ
ಎಲಲವನೂನ ಮಾಡಿದ.
ಹ ೂೀಗುವುದು ಸರರ್ಯಲಲ. ರ್ತನನ ಪ್ರಾಕರಮದ ರುಚಿರ್ಯನುನ ರಾವರ್ಣನಿಗ ತ್ ೂೀರಸಯೀ ಹ ೂೀಗಬ ೀಕು ಎಂದು
ಸಂಕಲಾ ಮಾಡಿದನು].
ಸೀತ್ ಕುಳಿತದಾ ಶ್ಂಶಪಾವೃಕ್ಷ ಒಂದನುನ ಬಿಟುು, ರಾವರ್ಣನ ಆ ಎಲ್ಾಲ ಕಾಡನುನ ನ್ಾಶಮಾಡಿ, ರಾಕ್ಷಸರ
ನ್ಾಶವನುನ ಉರ್ತೆಂಠತ್ ಯಿಂದ ಮಾಡಲು ಬರ್ಯಸದ ಹನುಮಂರ್ತ, ಮತ್ ು ದ ೂಡಡದಾಗಿ ಶಬಾ ಮಾಡುತ್ಾು
ತ್ ೂೀರರ್ಣವನುನ ಹತು ಕುಳಿರ್ತನು.
ಅವರ ಲಲರೂ ಕೂಡಾ ಮರರ್ಣ ಇಲಲದ ರಾಕ್ಷಸರು. ಅವರಗ ರುದರ ದ ೀವರ ವರವರ್ತುು. ಆ ಎಲ್ಾಲ ದ ೈರ್ತ್ರು
ಮಹಾ ಬಲ್ಲಷ್ಠನ್ಾದ ಹನುಮಂರ್ತನನುನ ಹ ೂಂದಿದರು. ಆಚಾರ್ಯಥರು ಹನುಮಂರ್ತನನುನ ಇಲ್ಲಲ
‘ಸುರಾನ್ತರಾತಮನ್ಃ ಅಙ್ಗರ್ಜಮ್’ ಎನುನವ ವಶ ೀಷ್ರ್ಣದಿಂದ ಸಂಬ ೂೀಧಸದಾಾರ . ಅಂದರ ‘ದ ೀವತ್ ಗಳ
ಅಂರ್ತಯಾಥಮಿಯಾಗಿರುವ ಮುಖ್ಪಾರರ್ಣನ ಮಗ’ ಎಂದರ್ಥ.
ಎಂಬತ್ ುಂಟು ಕ ೂೀಟ್ಟ ಜನ ರ್ಯೂರ್ಪ್ರನ್ ೂನಳಗ ೂಂಡ (ಸ ೀನ್ಾಧಪ್ತಗಳನ್ ೂನಳಗ ೂಂಡ), ರ್ತರರ್ತರದ
ಆರ್ಯುಧಗಳಿಂದ ಕೂಡಿದ ಸ ೈನ್ ಹನುಮಂರ್ತನನುನ ಸುರ್ತುುವರಯಿರ್ತು.
ಬಲ್ಾಗರರ್ಗಾಮಿನ್ಸತಥಾ ಸ ಶರ್ಯವಾಕುುಗವಿಯತಾನ್ ।
ನಿಹತ್ ಸರ್ಯರಕ್ಷಸಾಂ ತೃತಿೀರ್ಯಭಾಗಮಕ್ಷ್ಣ ್ೀತ್ ॥೭.೨೩॥
ಕಪ್ರ್ಯ ಬಲವು ಎಣಿಕ ಗ ನಿಲುಕದುಾ ಎನುನವುದನುನ ಕ ೀಳಿ ತಳಿದ ರಾವರ್ಣನು, ಹನುಮಂರ್ತನನುನ ಎದುರಸಲು,
ಬಲದಲ್ಲಲ ರ್ತನಗ ಸಮನ್ಾಗಿರುವ, ರ್ತನನ ಮಗನ್ಾದ ಅಕ್ಷಕುಮಾರನನುನ ನಿಯೀಜಸದನು.
ಹನುಮಂರ್ತನು ಬಲದಲ್ಲಲ ರಾವರ್ಣನಿಗ ಸಮನ್ಾದ ಮಂಡ ೂೀದರರ್ಯ ಮಗನನುನ ನ್ ೂೀಡಿ, ಇವನು ಬಲದಲ್ಲಲ
ರಾವರ್ಣನ ಒಟುು ಬಲದ ಮೂರನ್ ೀ ಒಂದು ಭಾಗಕ ೆ ಸಮನ್ಾಗಿರುವವನು ಎಂದು ಚಿಂತಸದನು. [ಉಳಿದ
ಎರಡು ಭಾಗ ಇಂದರಜತ್ ಮರ್ತುು ರಾವರ್ಣ]
‘ಅದರಂದ ಅವರಬಬರಗ ಬಲದಲ್ಲಲ ಸಮನ್ಾದ ಈ ಮೂರನ್ ರ್ಯವನನುನ ನ್ಾನು ಕ ೂಲುಲತ್ ುೀನ್ ’ ಎಂಬುದಾಗಿ
ಚಿಂತಸದ ಹನುಮಂರ್ತನು, ಅಕ್ಷಕುಮಾರನನುನ ರ್ತನನ ಪಾದಗಳಲ್ಲಲ ಹಿಡಿದು ಮೀಲ್ ಹಾರದನು.
ರ್ತನನ ಮಗನ್ಾದ ಅಕ್ಷಕುಮಾರನು ಭೂಮಿರ್ಯಲ್ಲಲ ಪ್ುಡಿಪ್ುಡಿಯಾಗಿ ಬಿದಾನ್ ಂದು ಕ ೀಳಿ ತಳಿದ ರಾವರ್ಣನು
ಶ ್ೀಕದಿಂದ ಕಂಗ ಟುು, ಇಂದರಜರ್ತುವನುನ ಹನುಮಂರ್ತನ ನಿಗರಹಕ ೆ ಕಳುಹಿಸುತ್ಾುನ್ .
ಅಥ ೀನ್ಾರಜನ್ಮಹಾಶರ ೈರ್ಯರಾಸರಸಮಾಯೀಜತ ೈಃ ।
ತತಕ್ಷ ವಾನ್ರ ್ೀತತಮಂ ನ್ಚಾಶಕದ್ ವಿಚಾಲನ ೀ ॥೭.೩೧॥
1
‘ಸವಥದುಃ ಸಹಮ್’
ಸಂರ್ತಸಗ ೂಂಡ ರಾಕ್ಷಸರ ಗರ್ಣವು ಏನು ಮಾಡಿೀರ್ತು ಎಂದು ನನಗ ಲಕ್ಷಾವಾಗುರ್ತುದ . ಆ ರಾವರ್ಣನೂ ನನಿನಂದ
ನ್ ೂೀಡಲಾಡುತ್ಾುನ್ .
[ನ್ಾನು ಶರಣಾದಂತ್ ನಟ್ಟಸದರ ಆಗ ರಾವರ್ಣನನೂನ ನ್ ೂೀಡಿದಂತ್ಾಗುರ್ತುದ ಮರ್ತುು ಸಂರ್ತಸಗ ೂಂಡ ದ ೈರ್ತ್ರ
ವರ್ತಥನ್ ಹ ೀಗಿರುರ್ತುದ ಎನುನವುದನೂನ ತಳಿದಂತ್ಾಗುರ್ತುದ ಎಂದು ನಿಧಥರಸದ ಹನುಮಂರ್ತ, ಬರಹಾಮಸರಕ ೆ
ರ್ತಲ್ ಬಾಗುತ್ಾುನ್ ]
ಈ ರೀತ ಯೀಚಿಸ ಬಂಧನಕ ೆ ಒಳಗಾದ ಕಪ್ೀನಾಿನನುನ ದ ೈರ್ತ್ಪ್ಡ ಹಗಗಗಳಿಂದ ಕಟುುತ್ಾುರ . ಹಾಗ ಕಟ್ಟುದ
ರ್ತಕ್ಷರ್ಣ ಹನುಮಂರ್ತನನುನ ಬಂಧಸದಾ ಬರಹಾಮಸರ ಅವಮಾನಗ ೂಂಡು ಆರ್ತನನುನ ಬಿಟುು ಹ ೂರಟು ಹ ೂೀಗುರ್ತುದ .
[ಈ ಪ್ರಸಂಗದ ವವರಣ ಸುಂದರಕಾಂಡದಲ್ಲಲ(೪೮.೪೮) ಬರುರ್ತುದ . ‘ಅಸರಬಂಧಃ ಸ ಚಾನ್್ಂ ಹಿ ನ್
ಬಂಧಮನ್ುರ್ತಯತ ೀ’. ಬರಹಾಮಸರ ಬಂಧವರುವಾಗ ಬ ೀರ ಹಗಗದಿಂದ ಕಟ್ಟುದರ ಅದು ನಿಷೆಿರ್ಯವಾಗುರ್ತುದ .
ಏಕ ಂದರ ಅದು ಬರಹಾಮಸರಕ ೆ ಮಾಡುವ ಅವಮಾನ. ಇಲ್ಲಲ ಅವವ ೀಕರ್ತನದಿಂದ ದ ೈರ್ತ್ರು ಹನುಮಂರ್ತನನುನ
ಹಗಗದಿಂದ ಕಟ್ಟು, ಬರಹಾಮಸರಕ ೆ ಅವಮಾನ ಮಾಡಿರುವುದರಂದ ಅದು ಹ ೂರಟುಹ ೂೀಗುರ್ತುದ . ಈ
ಘಟನ್ ರ್ಯನುನ ಕಂಡ ಇಂದರಜತ್, ರ್ತನನವರ ಅವವ ೀಕರ್ತನದಿಂದ ಬರಹಾಮಸರವು ನಿರರ್ಥಕವಾದುದನುನ ತಳಿದು
ಮರುಗುತ್ಾುನ್ ].
ರ್ತದನಂರ್ತರ ಆ ದ ೈರ್ತ್ ಪ್ಡ ಮಹಾಕಪ್ರ್ಯನುನ ಹಿಡಿದುಕ ೂಂಡು ರಾವರ್ಣನ ಸಮಿೀಪ್ಕ ೆ ಬರುತ್ಾುರ . ರ್ತನನ
ಮುಂದ ನಿಂತರುವ ಹನುಮಂರ್ತನನುನ ಕುರರ್ತು ರಾವರ್ಣ ಹಿೀಗ ಕ ೀಳುತ್ಾುನ್ :
“ಎಲ್ ೈ ಕಪ್ಯೀ, ಎಲ್ಲಲಂದ ಬಂದಿರುವ ? ನಿೀನು ಯಾರ ದಾಸನ್ಾಗಿದಿಾೀರ್ಯ? ಏಕಾಗಿ ಈರೀತ ಮಾಡಿರುವ ”
ಎಂದು. ಈ ರೀತಯಾಗಿ ಕ ೀಳಲಾಟು ಹನುಮಂರ್ತನು ರಾಮಚಂದರನಿಗ ನಮಸೆರಸ ಉರ್ತುರಸುತ್ಾುನ್ :
“ನಿೀನು ರ್ತಕ್ಷರ್ಣ ರಾಮನ ಪ್ತನಯಾದ ಸೀತ್ ರ್ಯನುನ ಶ್ರೀರಾಮನಿಗ ಒಪ್ಾಸದ ೀ ಇದಾಲ್ಲಲ, ಆಗ ನಿನನ ಮಕೆಳು,
ಮಿರ್ತರರು, ಬಂಧುಗಳಿಂದ ಕೂಡಿದವನ್ಾಗಿ, ನಿೀನು ವನ್ಾಶವನುನ ಹ ೂಂದುತುೀರ್ಯ” ಎಂದು ರಾವರ್ಣನನುನ
ಹನುಮಂರ್ತ ಎಚುರಸುತ್ಾುನ್ .
ರಾಮನ ಬಾರ್ಣವನುನ ರ್ತಡ ರ್ಯುವ ಶಕಿು ದ ೀವತ್ ಗಳಿಗೂ ಇಲ್ಾಲ. ಬರಹಮ-ರುದರ ಮೊದಲ್ಾದವರಗೂ ಆ
ಸಾಮರ್್ಥವಲಲ. ಹಾಗಿರುವಾಗ ಇನುನ ಅರ್ತ್ಂರ್ತ ಕಡಿಮ ಬಲವುಳಳ ನಿೀನು ಎಲ್ಲಲಂದ ರ್ತಡ ದಿೀಯೀ?
ಮುನಿದ ರಾಮನ ಮುಂದ ನಿಲಲಲು ದ ೀವತ್ ಗಳು, ಅಸುರರು, ಸಪ್ಥಗಳು, ಇರ್ತರ ಜಗತುನಲ್ಲಲರುವ ಯಾರೂ
ಕೂಡಾ ಸಮರ್ಥರಲಲ ಎನುನವ ಸರ್ತ್ವನುನ ರಾವರ್ಣನಿಗ ಹನುಮಂರ್ತ ತಳಿಸುತ್ಾುನ್ .
ಅನಂರ್ತರ ರಾಕ್ಷಸರ ಲಲರೂ ಸ ೀರ, ಹನುಮಂರ್ತನ ಬಾಲವನುನ ಬಟ್ ುಗಳಿಂದ ಮುಚಿು ಬ ಂಕಿ ಹಚುುತ್ಾುರ . ಆದರ
ಆ ಬ ಂಕಿರ್ಯು ಅವನ ಬಾಲವನುನ ಸುಡಲ್ಲಲಲ. ಬ ಂಕಿ ವಾರ್ಯುವನ ಸಖನಲಲವ ೀ?
ಬಲದಿಂದ ಮಿಗಿಲ್ ನಿಸದಾರೂ, ಯಾವುದ ೀ ತ್ ೂಂದರ ಆಗದಿದಾರೂ ಕೂಡಾ, ಹನುಮಂರ್ತ ರಾಕ್ಷಸರ ಎಲ್ಾಲ
ಚ ೀಷ್ ು ಗಳನೂನ ಸಹಿಸ ಸುಮಮನಿದಾ. ಏಕ ಂದರ : ಅವರು ಏನು ಮಾಡುತ್ಾುರ ಎಂದು ನ್ ೂೀಡುವ
ಕುರ್ತೂಹಲದಿಂದ ಮರ್ತುು ಲಂಕ ರ್ಯನ್ ನಲ್ಾಲ ಸುತ್ಾುಡಿಸಕ ೂಂಡು ಬಂದ ಅವರ ಪ್ಟುರ್ಣವನುನ ಸುಡುವುದಕಾೆಗಿ.
*********
೮. ಹನ್್ಮತಿ ಶ್ರೀರಾಮದಯಾದ್ಾನ್ಮ್
ಓಂ ॥
ಶುರತಾವಹನ್್ಮದುದಿತಂ ಕೃತಮಸ್ ಸರ್ಯಂಪಿರೀತಃ ಪರಯಾರ್ಣಮಭರ ್ೀಚರ್ಯತ ೀ ಸ ರಾಮಃ ।
ಆರುಹ್ ವಾರ್ಯುಸುತಮಙ್ಗದರ್ಗ ೀನ್ ರ್ಯುಕತಃ ಸೌಮಿತಿರಣಾ ಸರವಿರ್ಜಃ ಸಹ ಸ ೀನ್ಯಾsರ್ಗಾತ್ ॥೮.೦೧॥
ರಾಮಚಂದರನು, ಹನುಮಂರ್ತ ಹ ೀಳಿದ, ಅವನು ಮಾಡಿದ, ಎಲ್ಾಲ ಕಮಥಗಳನುನ ಕೂಡಾ ಕ ೀಳಿ, ಹನುಮಂರ್ತನ
ಮೀಲ್ ಸಂರ್ತುಷ್ುನ್ಾಗಿ, ಲಂಕ ರ್ಯನುನ ಕುರರ್ತು ಪ್ರಯಾರ್ಣ ಮಾಡಲು ಬರ್ಯಸದನು. ಅಂಗದನನುನ ಏರದ
ಲಕ್ಷಿರ್ಣನಿಂದ ಕೂಡಿಕ ೂಂಡು, ಹನುಮಂರ್ತನನುನ ಏರದ ಶ್ರೀರಾಮಚಂದರ, ಸುಗಿರೀವ ಮರ್ತುು ಅವನ
ಕಪ್ಸ ೀನ್ ಯಂದಿಗ ಲಂಕ ರ್ಯರ್ತು ತ್ ರಳಿದನು.
ಬರಹಾಮತಮಜ ೀನ್ ರವಿಜ ೀನ್ ಬಲಪರಣ ೀತಾರ ನಿೀಲ್ ೀನ್ ಮೈನ್ಾವಿವಿದ್ಾಙ್ಗದತಾರಪೂವ ೈಯಃ ।
ಸವ ೈಯಶಚ ಶತುರಸದನಾದುಪಯಾತ ಏಷ್ ಭಾರತಾsಸ್ ನ್ ಗರಹರ್ಣಯೀಗ್ ಇತಿ ಸ್ರ ್ೀಕತಃ ॥೮.೦೪॥
[ಈ ಮೀಲ್ಲನ ವವರಣ ರ್ಯ ಹಿನ್ ನಲ್ ರ್ಯನುನ ನ್ ೂೀಡಿದರ : ಮಹಾರ್ಣಯರ್ಂ ಶ ್ೀಷ್ಯಷ ್ೀ ಮಹಾದ್ಾನ್ರ್
ಸಂಕುಲಂ ಎಂದು ಸೆಂದಪ್ುರಾರ್ಣದ ಬರಹಮಖಂಡದಲ್ಲಲ(೨.೬೯) ಹ ೀಳಿದಾಾರ . ಆದರ ಅಲ್ಲಲ ದಿೀಪ್ಾತ ಬಾಣಾಶಚ
ಯೀ ಘ್ೀರಾ ಭಾಸರ್ಯನ ್ತೀ ದಿಶ ್ೀ ದಶ । ಪ್ಾರವಿಶನ್ ವಾರಿದ್ ಸ ್ತೀರ್ಯಂ ದೃಪತದ್ಾನ್ರ್ಸಂಕುಲಮ್(೭೨)
ಎನುನವಲ್ಲಲ ಬಾರ್ಣವನುನ ಹ ೂಡ ದ ಎಂದಿದ . ಆದರ ನ್ ೀರ ಬಾರ್ಣವನ್ ನೀ ಹ ೂಡ ದಿರುವುದಲ್ಾಲ, ಕಡ ಗರ್ಣ್ನ್ ೂೀಟವ ೀ
ಬಾರ್ಣದಂತ್ ಹ ೂಡ ಯಿರ್ತು ಎನುನವ ವವರಣ ರ್ಯನುನ ಆಚಾರ್ಯಥರು ಇಲ್ಲಲ ನಿೀಡಿದಾಾರ ].
“ನಿನನ ಇಚಾೆನುಸಾರ ಲಂಕ ಗ ನಡ ದುಕ ೂಂಡು ಹ ೂೀಗು. ಮೂರು ಲ್ ೂೀಕವನುನ ರ ೂೀದನ ಮಾಡಿಸುವ,
(ರಾವರ್ಯತೀತ ರಾವರ್ಣಃ) ವಶರವಸ್ ಮುನಿರ್ಯ ಮಲವನುನ ಕ ೂಂದು, ನಿನನ ಹ ಂಡತರ್ಯನುನ ಪ್ಡ .
(ಲ್ ೂೀಕಕಂಟಕನ್ಾದ ರಾವರ್ಣ ವಶರವಸ್ ಮುನಿರ್ಯ ಮಗ ಅಲಲ, ಆರ್ತನ ಮಲ ಎನುನವ ಭಾವದಲ್ಲಲ ನುಡಿರ್ಯುವ
ಮಾರ್ತು ಇದಾಗಿದ ). ನಿನನ ರ್ಯಶಸುನ ವಸಾುರಕಾೆಗಿ ಈ ಸಮುದರಕ ೆ ಸ ೀರ್ತುವ ರ್ಯನುನ ಕಟುು.
ದಿಗಿಾಜಯಿೀಗಳಾಗಿರುವ ಅರಸರು ಈ ಸ ೀರ್ತುವ ರ್ಯನುನ ನ್ ೂೀಡಿ ನಿನನ ರ್ಯಶಸುನುನ ಕ ೂಂಡಾಡುತ್ಾುರ ”
ಎನುನತ್ಾುನ್ ವರುರ್ಣ.
ಎಲ್ಾಲ ಕಡ ಯಿಂದಲೂ ರ್ತನನ ಪ್ಟುರ್ಣವನುನ ರಾಮನ ಸ ೀನ್ ಮುತುಗ ಹಾಕಿರುವುದನುನ ತಳಿದ ರಾವರ್ಣನು,
ಪ್ಶ್ುಮದಿಕಿೆಗ ಅರ್ತ್ಂರ್ತ ದುಷ್ುನ್ಾದ ರ್ತನನ ಮಗ ಇನಾಿಜರ್ತುವನುನ ಕಳುಹಿಸದನು. ಪ್ೂವಥ ದಿಕಿೆಗ ಪ್ರಹಸುನನುನ,
ದಕ್ಷ್ಮರ್ಣದಿಕಿೆಗ ವಜರದಂಷ್ರನನುನ ಕಳುಹಿಸದ ಆರ್ತ, ಉರ್ತುರದಿಕಿೆಗ ತ್ಾನ್ ೀ ಹ ೂರಟು ನಿಂರ್ತನು.
ಸ ೀನ್ ರ್ಯ ಮಧ್ದಲ್ಲಲ ಸುಗಿರೀವನನುನ ಇರಸ, ಯಾವ ದಿಕಿೆನಿಂದ ರಾವರ್ಣ ಬರುತುದಾಾನ್ ೂೀ ಆ ದಿಕಿೆನಲ್ಲಲ ಬಿಲುಲ -
ಬಾರ್ಣಗಳನುನ ಹಿಡಿದು, ಕತುರ್ಯನುನ ಹಿಡಿದು, ಅರ್ತ್ಂರ್ತ ಮಿಂಚುತುರುವ ಶರೀರ ಉಳಳವನ್ಾದ,
ಉರ್ತುಮಪ್ೂರುಷ್ನ್ಾದ ಶ್ರೀರಾಮಚಂದರ ನಿಲುಲತ್ಾುನ್ .
ಪ್ರಹಸುನು ನಿೀಲನ ವಶ ಆಗುವುದಿಲಲ ಎಂದು ತಳಿದ ವಭಿೀಷ್ರ್ಣನು ರ್ತನನ ಶಕಾಯರ್ಯುಧದ ೂಂದಿಗ ನಿೀಲನ್ ೂಂದಿಗ
ನಿಲುಲತ್ಾುನ್ . ಅವರಬಬರು ಸ ೀರ ಪ್ರಹಸುನನುನ ಕ ೂಲುಲತ್ಾುರ . ಇನ್ ೂನಂದ ಡ ಅಂಗದನು ವಜರದಂಷ್ರನನುನ
ಹ ೂಂದಿ, ಆರ್ತನನುನ ಭೂಮಿರ್ಯಲ್ಲಲ ಬಿೀಳಿಸ, ಆರ್ತನ ರ್ತಲ್ ರ್ಯನುನ ರ್ತನನ ಕಾಲ್ಲನಿಂದ ಒರ ಸುತ್ಾು ಕ ೂಂದು
ಹಾಕುತ್ಾುನ್ .
ಹಿೀಗ ಅವರ ಲಲರೂ ಸಾರ್ಯುತುರಲು, ರಾವರ್ಣನು ಧೂಮರನ್ ೀರ್ತರನ್ ನುನವ ರಾಕ್ಷಸನನುನ ಕಳುಹಿಸುತ್ಾುನ್ .
ಅವನ್ಾದರ ೂೀ , ಪ್ಶ್ುಮದಿಕಿೆನಿಂದ ಹನುಮಂರ್ತನನುನ ಹ ೂಂದಿ, ಸದಾಶ್ವನ ವರವನುನ ಪ್ಡ ದಿದಾರೂ ಕೂಡಾ,
ಎಣ ಯಿರದ ಶಕಿುರ್ಯುಳಳ ಹನುಮಂರ್ತನಿಂದ ಸುಟುು ಸಾಯಿಸಲಾಡುತ್ಾುನ್ .
ಮೊದಲನ್ ರ್ಯ ದಿನದ ರ್ಯುದಿದ ನಂರ್ತರ, ಆ ರಾತರ, ದ ೈರ್ತ್ರ ಪ್ರಾಜರ್ಯವಾದ ಮೀಲ್ , ರಾಮಚಂದರ
ದ ೀವರಂದ ಪ್ರಚ ೂೀದಿಸಲಾಟು ಕಪ್ಗಳು, ಅಗನಾಸರದಿಂದ ಹ ೂತುಸಲಾಟು ದ ೂಡಡದ ೂಡಡ ಪ್ಂಜುಗಳಿಂದ
ಲಂಕಾಪ್ುರರ್ಯನುನ ಸುಟುರು.
ಪ್ಟುರ್ಣ ಸುಟುುಹ ೂೀದ ಕಾರರ್ಣದಿಂದ ಕ ೂೀಪ್ಗ ೂಂಡ ರಾವರ್ಣನಿಂದ ಕಳುಹಿಸಲಾಟು, ನಿಕುಂಭ ಮರ್ತುು
ಕುಂಭರ ನುನವ ಕುಂಭಕರ್ಣಥನ ಇಬಬರು ಮಕೆಳು (ಕಪ್ಗಳನುನ ಸುಲಭವಾಗಿ ಕ ೂಲಲಬಲ್ ಲವು ಎಂದುಕ ೂಂಡು)
ಬಹಳ ಆನಂದದಿಂದ ರ್ಯುದಿಕ ೆ ಬಂದವರಾಗಿ, ಕಪ್ಗಳನುನ ಪಾರಕಾರದಿಂದ ಆಚ ಹ ೂಡ ದು ಓಡಿಸದರು.
ಪಾಪ್ಷ್ಠನ್ಾದ ಕುಂಭನು ಜಾಂಬವಂರ್ತನನುನ, ತ್ಾರ ಹಾಗೂ ನಿೀಲರನುನ, ನಳನನುನ, ಮೈನಾ, ವವದ ಮರ್ತುು
ಅಂಗದನನುನ ಗ ಲುಲತ್ಾುನ್ . ಆದರ ಆನಂರ್ತರ, ಬಹಳ ಹ ೂತುನ ರ್ತನಕ ಸುಗಿರೀವನ್ ೂಂದಿಗ ರ್ಯುದಿ ಮಾಡಿ,
ರ್ಯಮಲ್ ೂೀಕ ಸ ೀರುತ್ಾುನ್ .
ಬ ೀರಾರಗೂ ಗ ಲಲಲು ಅಸಾಧ್ವಾದ ನಿಕುಂಭನನುನ ನ್ ೂೀಡಿದ ಹನುಮಂರ್ತನು, ಅವನ ಎದುರು ನ್ ಗ ದು, ರ್ತನನ
ಎರಡೂ ಬಾಹುಗಳ ನಡುವನಭಾಗವನುನ(ಎದ ರ್ಯನುನ) ಹಿಗಿಗಸ ನಿಂರ್ತನು. ರ್ತನನ ಎದ ರ್ಯನುನ ಸ ಟ್ ದು
ತ್ ೂೀರಸುತ್ಾು ಹನುಮಂರ್ತ ಹ ೀಳುತ್ಾುನ್ : “ಅವರ ಲಲರಗ ಏಕ ? ನನಗ ಹ ೂಡ ” ಎಂದು. [ಈ ಪ್ರಸಂಗವನುನ
ಹನ್ುಮಾನ್ುುತ ವಿರ್ೃತ ್್ೀರಸತಸೌ್ ತಸಾ್ಗರತ ್ೀ ಬಲ್ಲೀ ಎಂದು ರಾಮಾರ್ಯರ್ಣದಲ್ಲಲ ವಣಿಥಸರುವುದನುನ
ಕಾರ್ಣಬಹುದು]
ಬರಹಮವರದಿಂದ ಅವಧ್ರಾದ ಸುಪ್ುಘನ, ರ್ಯಜ್ಞಕ ೂೀಪ್, ಶಕುನಿ, ದ ೀವತ್ಾಪ್ನಃ, ವದು್ಜಜಹಾ̐, ಪ್ರಮಾರ್ಥೀ, ಶುಕ,
ಸಾರರ್ಣ ಎಂಬ ಎಂಟು ಜನ ರಾಕ್ಷಸರು, ರಾವರ್ಣನಿಂದ ಪ ರೀರರ್ತರಾಗಿ, ಕಪ್ಗಳನುನ ನ್ಾಶಮಾಡುತುರಲು,
ರಾಮನ ಬಾರ್ಣಗಳಿಂದ ಸರ್ತುರು.
ರ್ಯುದ ೂಿೀನಮರ್ತು, ಮರ್ತು, ದ ೀವಾನುಕ, ನರಾನುಕ, ತರಶ್ರಾ, ಅತಕಾರ್ಯ ಎನುನವ ಆರು ಜನ ಮತ್ ು ರಾವರ್ಣನ
ಆಜ್ಞ ರ್ಯಂತ್ ರ್ಯುದಿಕ ೆಂದು ಬಂದರು.
ರಾವರ್ಣನಿಗ ಗಂಧವಥ ಕನ್ ್ರ್ಯಲ್ಲಲ ಹುಟ್ಟುದ ನರಾಂರ್ತಕನು ಸಾರ್ಯುತುರಲು, ಅವನ ಅರ್ಣ್ನ್ಾದ ದ ೀವಾಂರ್ತಕನು
ರ್ಯುದಿಕ ೆ ಬಂದನು.
ದ ೀವಾಂರ್ತಕ ನುಗಿಗ ಬರುತುರಬ ೀಕಾದರ , ಅವನ ಬಾರ್ಣದ ಮಳ ಯಿಂದ ಕಂಗ ಟುು, ಜಾಂಬವಂರ್ತನೂ ಸ ೀರ
ಎಲ್ಾಲ ಕಪ್ಗಳು ಅಲ್ಲಲಂದ ಓಡಿಹ ೂೀದರು.
ದ ೀವಾಂರ್ತಕನು ರ್ಯಮನ ದಂಡದಂತ್ ಇರುವ ಬಾರ್ಣವನುನ ವ ೀಗವಾಗಿ ತ್ ಗ ದುಕ ೂಂಡು, ಅದನುನ ಅಂಗದನ
ಎದ ಗ ಹ ೂಡ ದನು. ಅದರಂದ ಅಂಗದ ಮೂಛ ಥಹ ೂಂದಿದನು.
ತಮಾಪತನ್ತಮಾಲಕ್ಷಯದ್ರಾಚಛರವಿದ್ಾರಿತಮ್ ।
ಸುರಾನ್ತಕಶಚಕಾರಾsಶು ದಧ್ಾರ ಚ ಪರಂ ಶರಮ್ ॥೮.೪೭॥
ಅವನು ರ್ಯಮನ ದಂಡದಂತ್ ಇರುವ ಬಾರ್ಣವನುನ ರ್ತನನ ಕಿವರ್ಯ ರ್ತನಕ ಎಳ ದು, ಅದನುನ ಸುಗಿರೀವನ ಎದ ಗ
ಹ ೂಡ ದನು. ದ ೀವಾಂರ್ತಕನ ಬಾರ್ಣದ ಪ ಟ್ಟುನಿಂದ ಸುಗಿರೀವ ಕ ಳಗ ಭೂಮಿರ್ಯ ಮೀಲ್ ಬಿದಾನು.
ಆನಂರ್ತರ ಅವನ ಖಡಗವನುನ ಕಿರ್ತುುಕ ೂಂಡ ಹನುಮಂರ್ತನು, ಅವನ ರ್ತಲ್ ಕೂದಲನುನ ಹಿಡಿದು, ಕ ಳಗ ಬಿೀಳಿಸ,
ಕಾಲ್ಲನಿಂದ ಒತು ಅವನ ರ್ತಲ್ ರ್ಯನುನ ಪ್ುಡಿಗ ೈದನು.
ಹಿೀಗ ವರದಾನದಿಂದ ಅವದ್ನ್ಾಗಿದಾ ಅವನನುನ ಕ ೂಂದ ಹನುಮಂರ್ತನು ದ ೀವತ್ ಗಳಿಂದ ಸುುರ್ತನ್ಾದನು.
ಕಪ್ಗಳಿಂದ ಸಂತ್ ೂೀಷ್ ಮರ್ತುು ಅಭಿಮಾನ ರ್ತುಂಬಿದ ನ್ ೂೀಟದಿಂದ ನ್ ೂೀಡಲಾಟುವನೂ ಆದನು.
ಬರಹಮನ ವರದಿಂದ ಎಲ್ಾಲ ಕಪ್ಗಳನೂನ ಓಡಿಸದ ತರಶ್ರಸ ಎಂಬ ರಾಕ್ಷಸನ ರರ್ವನುನ, ಧನುಸುನುನ ಮುರದ
ಹನುಮಂರ್ತನು, ಅವನ ಖಡಗವನುನ ಸ ಳ ದು, ಅವನ ಶ್ರಸುನುನ ಕರ್ತುರಸದನು.
ಅತಕಾರ್ಯನ ಬಾರ್ಣಗಳನುನ ರ್ತನನ ಬಾರ್ಣಗಳಿಂದ ರ್ತಡ ದ ವೀರನ್ಾಗಿರುವ ಲಕ್ಷಿರ್ಣನು, ಅವನು ಬಿಟು ಅಸರಗಳನುನ
ಮಹಾಸರಗಳಿಂದ ಕರ್ತುರಸದನು. ರ್ತದನಂರ್ತರ, ಅವನ ಎರಡು ತ್ ೂೀಳುಗಳನುನ ಮರ್ತುು ಕರ್ತುನುನ ಒಟ್ಟುಗ
ಕರ್ತುರಸದನು. ಆದರ ರ್ತಕ್ಷರ್ಣ ಅತಕಾರ್ಯನು ಎರಡು ರ್ತಲ್ ನ್ಾಲುೆ ಭುಜವುಳಳವನ್ಾದನು!
ಆ ನ್ಾಲುೆ ಭುಜಗಳನೂನ ಮರ್ತುು ಎರಡು ರ್ತಲ್ ಗಳನುನ ಲಕ್ಷಿರ್ಣ ಕರ್ತುರಸದಾಗ, ಅತಕಾರ್ಯ ನ್ಾಲುೆ ರ್ತಲ್ ಎಂಟು
ಕ ೈಗಳುಳಳವನ್ಾದನು. ಈ ರೀತ ಪ್ರತೀಬಾರ ಆ ವೀರನ್ಾಗಿರುವ ಅತಕಾರ್ಯನು ದಿಾಗುರ್ಣ ರ್ತಲ್
ಕ ೈಗಳುಳಳವನ್ಾಗಿ ಬ ಳ ರ್ಯುತುದಾನು. ಇದರಂದ ದುಃಖಿರ್ತನ್ಾಗುತುರುವ ಲಕ್ಷಿರ್ಣನನುನ ಕಂಡ ಎಲಲರ
ಅಂರ್ತಯಾಥಮಿಯಾದ ಮುಖ್ಪಾರರ್ಣನು ಅವನಲ್ಲಲ ಈ ರೀತ ಹ ೀಳಿದನು:
“ಎಲ್ ೈ ರಾಜನ್ ೀ, ನನನ ಅಪ್ಾನ್ಾದ ಖರನ ಕ ೂಲ್ ಗಾರನನುನ ಕ ೂಲುಲವಕ ಗಾಗಿ ನನಗ ಆಜ್ಞ ಮಾಡು. ನ್ಾನು
ಲಕ್ಷಿರ್ಣನಿಂದ ಕೂಡಿರುವ ರಾಮನನುನ, ಎಲ್ಾಲ ಕಪ್ ಪ್ರವೀರರನೂನ ಕೂಡಾ ಕ ೂಂದು, ಇಂದ ೀ ನಿನನನುನ
ಸಂರ್ತಸಗ ೂಳಿಸುತ್ ುೀನ್ ”
ಖರನ ಮಗನ್ಾದ ಮಕರಾಕ್ಷನ ಮಾರ್ತನುನ ಕ ೀಳಿದ ರಾಮಚಂದರನು ಮುಗುಳುನಕುೆ, ಅವನ ಅಸರಗಳನುನ ರ್ತನನ
ಅಸರಗಳಿಂದ ರ್ತಡ ದು, ಮಿಂಚಿನಂತ್ ಇರುವ ಬಾರ್ಣದಿಂದ ಉರ್ತುಮವಾದ ಕುಂಡಲವನುನ ಧರಸದಾ ಆರ್ತನ
ಶ್ರಸುನುನ ಕರ್ತುರಸದನು.
(ಬಾಲಕಾಂಡದ ನಿರೂಪ್ಣ ರ್ಯಲ್ಲಲ ಯಾವ ಕಪ್ಗಳ ಸಾರೂಪ್ವನುನ ನಿರೂಪ್ಣ ಮಾಡಿರಲ್ಲಲಲವೀ, ಅದನುನ ಇಲ್ಲಲ
ಪಾರಸಂಗಿಕವಾಗಿ ಆಚಾರ್ಯಥರು ನಿರೂಪ್ಣ ಮಾಡುತುದಾಾರ : ) ಗಜ, ಗವಾಕ್ಷ, ಗವರ್ಯ, ವೃಷ್, ಗನಿಮಾದಾ,
ಇವರ ಲಲರೂ ಕೂಡಾ ಮುಖ್ಪಾರರ್ಣನ ಮಕೆಳು. ಕುಭ ೀರನ ‘ಕರ್ತ್ನ’ ಎಂಬ ಕಪ್ರೂಪ್ದಿಂದ ಹುಟ್ಟುದ
ಅವರ ಲಲರೂ, ರ್ತಂದ ಕರ್ತ್ನನ್ ೂಂದಿಗ ಸ ೀರ, ಸ ೀನ್ ರ್ಯ ಮುಂದಾಳಾಗಿ ಹ ೂೀರಾಡಿದರು.
ದ ೂಡಡ ಬ ಟುವನುನ ಎತುಕ ೂಂಡು ಬಂದ ಅಂಗದನ ಎದ ಗ ರಾವರ್ಣನು ಬಾರ್ಣದಿಂದ ಹ ೂಡ ದನು. ಇದರಂದ
ಗಟ್ಟುಯಾಗಿ ಹ ೂಡ ರ್ಯಲಾಟುವನ್ಾದ ಅಂಗದನು ನ್ ಲಕ ೆ ಒರಗಿದನು(ಮೂರ್ಛಥರ್ತನ್ಾದನು). ಆಗ ಸುಗಿರೀವನು
ರಾವರ್ಣನನುನ ಎದುರುಗ ೂಂಡನು.
ಸುಗಿರೀವನ ಕ ೈರ್ಯಲ್ಲಲರುವ ದ ೂಡಡ ಮರವನುನ ರ್ತನನ ಬಾರ್ಣಗಳಿಂದ ಕರ್ತುರಸದ ರಾವರ್ಣನು, ಅವನ ಕ ೂರಳಿನ
ಭಾಗಕ ೆ ಬಾರ್ಣವನುನ ಬಿಟುನು. ಇದರಂದ ಬಲವಾಗಿ ಹ ೂಡ ರ್ಯಲಾಟುವನ್ಾದ ಸುಗಿರೀವನೂ ಭೂಮಿರ್ಯಲ್ಲಲ
ಬಿದಾನು.
“ನ್ಾನು ಹ ೂಡ ದ ಮೀಲೂ ನಿೀನು ಬದುಕಿದಿಾೀಯಂದರ , ನ್ಾನು ಕ ೂಟು ಪ್ರಹಾರವು ಅರ್ತ್ಲಾವ ಂದು ತಳಿ” ಎಂದು
ಮಾರುತರ್ಯು ಹ ೀಳಲು, ರಾವರ್ಣ “ನ್ಾನೂ ಹ ೂಡ ರ್ಯುತ್ ುೀನ್ , ನನಿನಂದ ಏಟನುನ ಸಾೀಕರಸು” ಎಂದು
ಗಟ್ಟುಯಾಗಿ ಮಾರುತಗ ಮುಷು ಪ್ರಹಾರ ಮಾಡುತ್ಾುನ್ .
ರ್ತನನರ್ತು ಬರುತುರುವ ರಾವರ್ಣನನುನ ನ್ ೂೀಡಿದ ನಿೀಲನು, ರಾವರ್ಣನ ಧನುಸುನ ಮೀಲ್ , ಧವಜದಮೀಲ್ , ರರ್ದ
ಮೀಲ್ , ಹಿೀಗ ಒಂದು ಕಡ ನಿಲಲದ ೀ, ಎಲ್ಾಲ ಕಡ ಹಾರಾಡುತ್ಾುನ್ . ಎಷ್ ೂುೀ ಸಲ ರಾವರ್ಣನ ರ್ತಲ್ ರ್ಯಮೀಲೂ
ಆರ್ತ ನ್ ಗ ದು ಕುಳಿರ್ತು ರಾವರ್ಣನನುನ ಕಂಗ ಡಿಸುತ್ಾುನ್ . ಹಿೀಗ ಒಂದು ಕಡ ನಿಲಲದ ನಿೀಲನ ಚಟುವಟ್ಟಕ ಯಿಂದ
ರಾವರ್ಣ ಏನು ಮಾಡಬ ೀಕು ಎಂದು ತಳಿರ್ಯದವನ್ಾದನು(ವವ ೀಕಶ್ನ್ನ್ಾದನು).
ಲಕ್ಷಿರ್ಣನಿಂದ ರ್ತಡ ರ್ಯಲಾಟು ರಾವರ್ಣನು, ಸಟ್ಟುನಿಂದ ಕೂಡಿ, ಬರಹಮದ ೀವರು ಕ ೂಟು, ಎಂದೂ ವ್ರ್ಥವಾಗದ,
ಭರ್ಯಂಕರವಾದ ಬಾರ್ಣವನುನ ಸ ಳ ದು ಅದನುನ ಲಕ್ಷಿರ್ಣನ ಹಣ ರ್ಯ ಮಧ್ದಲ್ಲಲ ಬಿಟುನು.
ಸಾವರ ಹ ಡ ಗಳುಳಳ ಶ ೀಷ್ನ ಒಂದು ಹ ಡ ರ್ಯಲ್ಲಲ ಏಳು ಪಾತ್ಾಳ ಲ್ ೂೀಕಗಳು ಮರ್ತುು ದ ೂಡಡ ಬ ಟುಗಳು,
ಸಾಗರಗಳೂ ಇರುವ, ಸಮಗರ ಭೂಮಿರ್ಯು ಸಾಸವ ರ್ಯಂತ್ ನಿಂತರುರ್ತುದ . ಅಂರ್ತಹ ಶ ೀಷ್ನ
ಅವತ್ಾರಯಾದ ಲಕ್ಷಿರ್ಣನನುನ ಬಲ್ಾತ್ಾೆರವಾಗಿ ಯಾರು ತ್ಾನ್ ೀ ಎಳ ದುಕ ೂಂಡು ಹ ೂೀಗಲು ಸಾಧ್?
ಹನುಮಂರ್ತನು ರ್ತನನ ಮುಷುರ್ಯನುನ ಬಿಗಿ ಹಿಡಿದು, ವಜರಕಲಾವಾದ ರ್ತನನ ಮುಷುರ್ಯನುನ ತರುವ, ಅದರಂದಲ್ ೀ
ರಾವರ್ಣನನುನ ಸಟ್ಟುನಿಂದ ಗುದಿಾದನು. ರಾವರ್ಣನು ಹನುಮಂರ್ತನ ಮುಷುಪ್ರಹಾರವನುನ ರ್ತಡ ರ್ಯಲ್ಾಗದ ೀ, ರ್ತನನ
ಎಲ್ಾಲ ಮುಖಗಳಿಂದ ಬಿಸಯಾದ ರಕುವನುನ ಕಕುೆತ್ಾು ಹ ರ್ಣದಂತ್ ಬಿದಾನು.
ರಾಮನ ಸಂಸಾಶಥದಿಂದ ರ್ತನ್ ನಲ್ಾಲ ಶರಮವನುನ ಲಕ್ಷಿರ್ಣ ಕಳ ದುಕ ೂಂಡನು. ರಾಮಚಂದರನಿಂದ ರ್ತನನ ಹಣ ರ್ಯಲ್ಲಲ
ನ್ ಟು ಬಾರ್ಣವು ಕಿೀಳಲಾಡುತುರಲು ಆರ್ತ ಎದುಾ ಕುಳಿರ್ತನು. ಹ ೀಗ ರಾಹುವನ ಮುಖದಿಂದ ಬಿಡುಗಡ ಯಾದ
ಚಂದರನು ರ್ತನನ ಕಿರರ್ಣಗಳಿಂದ ಪ್ೂರ್ಣಥನ್ಾಗಿ ಶ ್ೀಭಿಸುವನ್ ೂೀ ಹಾಗ ೀ ಲಕ್ಷಿರ್ಣನು ಶ ್ೀಭಿಸದನು.
ಏನು ಮಾಡಬ ೀಕು ಎಂದು ತಳಿರ್ಯದ ೀ ಧಗಾಭಿಂರ್ತನ್ಾದ ರಾವರ್ಣನನುನ ಕುರರ್ತು ಶ್ರೀರಾಮ ಹ ೀಳುತ್ಾುನ್ :
“ಎಲ್ ೈ ರಾವರ್ಣನ್ ೀ, ಶ್ೀಘರವಾಗಿ ಮನ್ ಗ ತ್ ರಳು. ಎಲ್ಾಲ ಭ ೂೀಗಗಳನುನ ಅನುಭವಸ, ಸರ್ತುಮೀಲ್ ಯಾರಗ
ಏನ್ ೀನು ಕ ೂಡಬ ೀಕು ಎಂದಿದ ಯೀ ಅದನ್ ನಲ್ಾಲ ಈಗಲ್ ೀ ಹಂಚಿ, ಸಾರ್ಯಲು ಸದಿನ್ಾಗಿ ಮತ್ ು ಬಾ. ಈಗ
ಹ ೂರಡು” ಎಂದು.
ಹಿೀಗ ಹ ೀಳಲಾಟು ರಾವರ್ಣನು, ರ್ತಲ್ ರ್ತಗಿಗಸ ರ್ತನನ ಮನ್ ಗ ತ್ ರಳಿದನು. ಅಲ್ಲಲ ಅಳಿದುಳಿದ ರ್ತನನ ಮಂತರಗಳಿಂದ
ಮುಂದ ೀನು ಮಾಡಬ ೀಕು ಎನುನವುದನುನ ವಚಾರಸ, ಶ್ೀಘರದಲ್ಲಲ ನಿದಿರಸುತುರುವ ರ್ತನನ ರ್ತಮಮನ್ಾದ
ಕುಂಭಕರ್ಣಥನನುನ ಎಚುರಸಲು ನಿಶುಯಿಸದನು.
ರಾವರ್ಣನ ಆಜ್ಞ ರ್ಯಂತ್ , ಹರ್ತುು ಸಹಸರ ರಾಕ್ಷಸರ ಗುಂಪ್ುಗಳು ಸ ೀರ, ಬ ಟುದ ರ್ತುಂಡು, ಕತು, ಕ ೂಡಲ್ಲ
ಮೊದಲ್ಾದ ಆರ್ಯುಧಗಳಿಂದ, ಕುಂಭಕರ್ಣಥನನುನ ಎಚುರಸತ್ ೂಡಗಿದರು. ಆರ್ತನ ಉಸರಾಟದ ವ ೀಗಕ ೆ
ಸಲುಕಿ ದೂರದೂರ ಹ ೂೀಗಿ ಬಿೀಳುತುದಾ ರಾಕ್ಷಸರು, ಹ ೀಗ ೂೀ ಅವನ ಬಳಿ ರ್ತಲುಪ್, ಈ ಎಲ್ಾಲ ಆರ್ಯುಧಗಳನುನ
ಬಳಸಯಾದಮೀಲ್ , ಆರ್ತ ಕಷ್ುಪ್ಟುು ಎದುಾನಿಂರ್ತ.
ಈ ರೀತಯಾಗಿ ಹ ೀಳಲಾಟುವನ್ಾದ ಪ್ರಾಕರಮಶಾಲ್ಲ ಕುಂಭಕರ್ಣಥನು, ಎಲ್ಾಲ ಹಿನ್ ನಲ್ ರ್ಯನುನ ಕ ೀಳಿ ತಳಿದು,
ಅರ್ಣ್ನನ್ ನೀ ನಿಂದಿಸುತ್ಾುನ್ . “ವ್ರ್ಥವಾಗದ ಬಲವುಳಳ ರಾಮನ್ ೂಂದಿಗ ನಿೀನು ವರ ೂೀಧವನುನ
ಕಟ್ಟುಕ ೂಂಡಿದಿಾೀರ್ಯ” ಎನುನತ್ಾುನ್ ಕುಂಭಕರ್ಣಥ.
“ಯಾವರ್ತೂು ಕೂಡಾ, ಅರ್ತ್ಂರ್ತ ಬಲ್ಲಷ್ುರ ೂಂದಿಗ ವರ ೂೀಧವನುನ ಕಟ್ಟುಕ ೂಳಳಬಾರದು. ನಿೀನು ಹ ೀಳುವುದನುನ
ಕ ೀಳುತುದಾರ , ರಾಮನು ಅರ್ತ್ಂರ್ತ ಬಲಶಾಲ್ಲ ಅನಿಸುತುದ ” ಎಂದು ಕುಂಭಕರ್ಣಥನು ಹ ೀಳಲು, ರಾವರ್ಣ
ಹ ೀಳುತ್ಾುನ್ : “ಹೌದು, ನ್ಾನು ರ್ತಪ್ುಾ ಮಾಡಿದ ಾೀನ್ . ಆದರ ಈಗ ನ್ಾನು ನಿನಿನಂದ ರಕ್ಷ್ಮಸಲಾಡರ್ತಕೆವನಷ್ ುೀ?
ಹಾಗಿಲಲದಿದಾರ ನಿನಿನಂದ ನನಗ ೀನು ಪ್ರಯೀಜನ?”
ಆನಂರ್ತರ, ಅಂಗದ, ಜಾಂಬವಂರ್ತ, ಸೂರ್ಯಥನ ಮಗನ್ಾದ ಸುಗಿರೀವ ಇವರ ಲಲರೂ ಇರ್ತರ ವಾನರರಂದ
ಕೂಡಿಕ ೂಂಡು, ಮರ ಹಾಗೂ ಬಂಡ ಇತ್ಾ್ದಿಗಳಿಂದ ಆ ಕುಂಭಕರ್ಣಥನನುನ ಹ ೂಡ ದರು.
ಸೂರ್ಯಥಪ್ುರ್ತರನ್ಾದ ಸುಗಿರೀವನು ಇನ್ ೂನಂದು ಬ ಟುವನುನ ಹಿಡಿದು, ಕುಂಭಕರ್ಣಥನ ಮೀಲ್ ಅದನುನ ಎಸ ದನು.
ಆದರ ಕುಂಭಕರ್ಣಥನು ಅದ ೀ ಬ ಟುವನುನ ಹಿಡಿದು ಹಿಂದಕ ೆ ಹ ೂಡ ದನು.
“ಒಂದು ವ ೀಳ ಕುಂಭಕರ್ಣಥನು ಸುಗಿರೀವನಿಗ ವಪ್ರೀರ್ತ ಪ್ೀಡ ಕ ೂಟುರ , ಆಗ ನ್ಾನು ಅವನನುನ ಬಿಡಿಸುತ್ ುೀನ್ .
ಒಂದು ವ ೀಳ ರ್ತನನನುನ ತ್ಾನು ಬಿಡಿಸಕ ೂಳಳಲು ಅವನ್ ೀ ಶಕ್ನ್ಾದರ , ಅದು ಒಳ ಳರ್ಯದ ೀ” ಎಂದುಕ ೂಂಡು
ಹನುಮಂರ್ತ ಅವನನುನ ಅನುಸರಸದನು
ಸುಗಿರೀವನು ರ್ತನನ ಕ ೈಗಳಿಂದ ಕುಂಭಕರ್ಣಥನ ಕಿವರ್ಯನೂನ, ಹಲುಲಗಳಿಂದ ಆರ್ತನ ಮೂಗನುನ ಕಚಿು, ವ ೀಗವಾಗಿ
ಮೀಲಕ ೆ ಹಾರದನು.
ಮದ ೂೀನಮರ್ತುವಾದ ಆನ್ ರ್ಯಂತ್ ರ್ತನನ ಮೈಮೀಲ್ಲರುವ ಕಪ್ಗಳನ್ ನಲ್ಾಲ ಕ ೂಡವದ, ಮರ್ತುನ್ಾದ ಕುಂಭಕರ್ಣಥ,
ಸಾಕಿೀರ್ಯರನೂನ, ಕಪ್ಗಳನೂನ ತನುನತ್ಾು, ಆಘಾರಣಿಸ ರಕುವನುನ ಪಾನಮಾಡುತ್ಾು, ರ್ಯುದಿಕ ೆಂದು ಶ್ರೀರಾಮನ
ಬಳಿ ಬಂದನು.
ಸಾರ್ಯುವ ಮುನನ ಕುಂಭಕರ್ಣಥನು ರ್ತನನ ಪ್ೂವಥ ಸಾಭಾವವನುನ ಹ ೂಂದಿದವನ್ಾಗಿ, ರ್ತನನ ನಿಜವಾದ ಆಕಾರಕ ೆ
ಬ ಳ ದ ೀ ಸರ್ತುುಬಿದಾನು. ಆ ಕಾರರ್ಣದಿಂದ ಅವನು ಬಿೀಳುತುದಾಂತ್ ಸಮುದರವು ಉಕ ೆೀರರ್ತು.
ಕುಂಭಕರ್ಣಥ ಸರ್ತು ನಂರ್ತರ ಅವನ ಅನುಯಾಯಿ ರಾಕ್ಷಸರ ಲಲರೂ ಕಪ್ಗಳಿಂದ ಕ ೂಲಲಲಾಟುರು. ಅಳಿದುಳಿದ
ಕ ಲ ರಾಕ್ಷಸರು ವ ೀಗದಲ್ಲಲ ಓಡಿ, ರಾವರ್ಣನ ಬಳಿ ಬಂದು, ಅವನ ರ್ತಮಮನ ಸಾವನ ವಷ್ರ್ಯವನುನ ಆರ್ತನಿಗ
ತಳಿಸದರು.
ರ್ತಮಮನ ಸಾವನ ವಾತ್ ಥರ್ಯನುನ ಕ ೀಳಿದ ರಾವರ್ಣನು ದುಃಖದಿಂದ ಮೂರ್ಛಥರ್ತನ್ಾಗಿ ಬಿದಾನು. ಈ ರೀತ ರ್ತನನ
ಬದುಕುವ ಬರ್ಯಕ ರ್ಯನ್ ನೀ ಕಳ ದುಕ ೂಂಡ ಅವನನುನ ಕುರರ್ತು ಅವನ ಮಗನ್ಾಗಿರುವ ಇಂದರಜರ್ತುವು “ನನನನುನ
ಶರ್ತುರವನ ವಧ ಗಾಗಿ ನಿಯೀಗಿಸು” ಎಂದು ಕ ೀಳಿಕ ೂಂಡನು.
ಇಂದರಜತ್ ರ್ತನನ ಬಿಲುಲ-ಬಾರ್ಣ ರರ್ದ ೂಂದಿಗ ಆಕಾಶವನುನ ಏರ, ಮಾರ್ಯವಾದನು. ಶ್ವನ ವರ ಬಲದಿಂದ
ಸಪಾಥಸರವನುನ ಬಿಡುವ ಮುಖ ೀನ, ಎಲ್ಾಲ ಕಪ್ಗಳ ಸಮೂಹವನುನ ಆರ್ತ ಕಟ್ಟುಹಾಕಿದನು.
ಹಿಂದ , ರಾಮನ್ಾಗಿ ಅವರ್ತರಸುವ ಕಾಲದಲ್ಲಲ, ವಷ್ು್ವು, ಎಲ್ಾಲ ದ ೀವತ್ ಗಳಿಗ ‘ಭೂಮಿರ್ಯಲ್ಲಲ ಅವತ್ಾರ
ಮಾಡಿರ’ ಎಂದು ಆಜ್ಞ ಮಾಡಿದಾನು. ಆಗ ಗರುಡನೂ ಕೂಡಾ ‘ನನಗೂ ಸ ೀವ ಮಾಡುವ ಅವಕಾಶವನುನ
ಕಲ್ಲಾಸಬ ೀಕು’ ಎಂಬುದಾಗಿ ‘ವೃಷ್ಾಕಪ್’ ಎನಿನಸಕ ೂಂಡ ನ್ಾರಾರ್ಯರ್ಣನಲ್ಲಲ ಪಾರರ್ಥಥಸದಾನು.
“ಯಾವಾಗ ಇಂದರಜರ್ತುವು ರುದರನ ವರದ ೂಂದಿಗ ಪ್ಡ ದ ಸಪಾಥಸರದಿಂದ ಲಕ್ಷಿರ್ಣನೂ ಸ ೀರದಂತ್ ಎಲ್ಾಲ
ಕಪ್ಗಳನುನ ಕಟ್ಟು ಹಾಕುತ್ಾುನ್ ೂೀ, ಆಗ, ನಿೀನ್ ೀ ಬಂದು, ಎಲಲರನೂನ ಸಪ್ಥಬಂಧದಿಂದ ಬಿಡಿಸು”.
ಲಕ್ಷಿರ್ಣ ಸಹಿರ್ತ ಎಲಲರನೂನ ಕಟ್ಟುಹಾಕಿದ ಇಂದರಜತ್ ರಾವರ್ಣನ ಬಳಿ ತ್ ರಳುತ್ಾುನ್ . ಪ್ಶ್ತ್ಾಶರ (ಮಾಂಸವನುನ
ತನುನವವರ) ಒಡ ರ್ಯನ್ಾದ ರಾವರ್ಣನು ರ್ತನನ ಪ್ುರ್ತರನ ರ್ಯಶಸುನುನ ನ್ ೂೀಡಿ ಬಹಳ ಸಂರ್ತಸಪ್ಟುು, ಪ್ುರ್ತರನನುನ
ಚ ನ್ಾನಗಿ ಹ ೂಗಳುತ್ಾುನ್ .
ಕಪ್ಗಳ ಗಜಥನ್ ರ್ಯನುನ ಕ ೀಳುತುದಾಂತ್ , ಇಂದರಜರ್ತುವನಿಂದ ಕೂಡಿದ ರಾವರ್ಣನು ಮುಂದ ೀನು ಮಾಡುವುದು
ಎನುನವ ಭರ್ಯದಿಂದ ಚಿಂತ್ ಗ ೂಳಗಾದನು.
ಇಂದರಜರ್ತುವು ಮತ್ ು ಆಭಿಚಾರಕ ಅಗಿನರ್ಯನುನ ಹ ೂೀಮಿಸ, ರರ್ವನುನ ಏರ, ಸದಾಶ್ವ ಹಾಗೂ ಬರಹಮನ
ವರಬಲದಿಂದ ಯಾರಗೂ ಕಾಣಿಸದ ೀ ರ್ಯುದಿ ಮಾಡುತ್ಾು, ಮಹಾಸರಗಳನುನ ನಿರಂರ್ತರವಾಗಿ
ಪ್ರಯೀಗಿಸದನು.
ಔಷ್ಧಗಳ ಲಲವೂ ಅಡಗಿಕ ೂಂಡಿವ ಎಂದು ತಳಿದ ಹನುಮಂರ್ತನು, ನೂರು ಯೀಜನ್ಾ ಸುರ್ತುಳತ್ ಇರುವ
ಬ ಟುವನುನ ಸಟ್ಟುನಿಂದ ಎತುದನು.
ಆ ಬ ಟುವನುನ ಕಿರ್ತುು ಕ ೈರ್ಯಲ್ಲಲ ಹಿಡಿದ ಹನುಮಂರ್ತನು, ಆಕಾಶವನುನ ಉಗರವ ೀಗನ್ಾಗಿ ಜಗಿದ. ಯಾವ ರೀತ
ನ್ಾರಾರ್ಯರ್ಣನು ವಾಮನ್ಾವತ್ಾರದಲ್ಲಲ, ಮೂರು ಲ್ ೂೀಕವನುನ ಅಳ ರ್ಯುವಾಗ, ಎಷ್ುು ವ ೀಗವಾಗಿ
ವಾ್ಪ್ಸದಾನ್ ೂೀ, ಆ ರೀತರ್ಯ ವ ೀಗದಲ್ಲಲ ಹನುಮಂರ್ತ ಜಗಿದ.
ನಿಮಿಷ್ಮಾರ್ತರದಲ್ಲಲ ಎಲ್ಲಲ ಕಪ್ಗಳು ಬಿದಿಾದಾರ ೂೀ ಆ ಸ್ಳಕ ೆ ಹನುಮಂರ್ತ ಬ ಟುವನುನ ಕ ೈರ್ಯಲ್ಲಲ ಹಿಡಿದು ಬಂದ.
ಆ ಬ ಟುವನುನ ಬಳಸದ ಗಾಳಿರ್ಯ ಸಾಶಥದಿಂದ, ಕ್ಷರ್ಣಮಾರ್ತರದಲ್ಲಲ ಕಪ್ನ್ಾರ್ಯಕರು ಎದುಾ ನಿಂರ್ತರು.
ಅಪೂರ್ಜರ್ಯನಾಮರುತಿಮುಗರಪ್ೌರುಷ್ಂ ರಘ್ತತಮೊೀsಸಾ್ನ್ುರ್ಜನಿಸತಥಾsಪರ ೀ ।
ಪಪ್ಾತ ಮ್ಧನಯಯಸ್ ಚ ಪುಷ್ಪಸನ್ತತಿಃ ಪರಮೊೀದಿತ ೈದ್ ೀಯರ್ರ್ರ ೈವಿಯಸಜಜಯತಾ ॥೮.೧೫೮॥
ಲಕ್ಷಿರ್ಣ ಮರ್ತುು ಇಂದರಜತ್ ಇಬಬರೂ ಕೂಡಾ ಶ ರೀಷ್ಠ ಬಿಲ್ಾಲಾರರು ಮರ್ತುು ಅಸರ ಬಲಲವರು. ನಿರಂರ್ತರವಾದ
ಅಭಾ್ಸ ಮರ್ತುು ಅಸರಬಲ ಹ ೂಂದಿದ ಅವರು, ಶರೀರವನುನ ನ್ಾಶ ಮಾಡಬಲಲ ಭರ್ಯಂಕರ ಬಾರ್ಣಗಳಿಂದ
ಪ್ರಸಾರ ರ್ಯುದಿ ಮಾಡಿದರು. ಇದರಂದಾಗಿ ದಿಕುೆ-ದಿಕುೆಗಳಲ್ಲಲ ಬಾರ್ಣಗಳ ೀ ರ್ತುಂಬಿದವು.
ರಾವರ್ಣನು ಅರ್ತ್ಂರ್ತ ಅಪ್ರರ್ಯವಾದ, ಅರ್ತ್ಂರ್ತ ವ ೀದನ್ ರ್ಯನುನ ಕ ೂಡುವ ಈ ಸಂಗತರ್ಯನುನ ಕ ೀಳಿ, ಜ ೂೀರಾಗಿ
ನಿಟುುಸರಟುು, ದುಃಖದಿಂದ ಅರ್ತುು, ‘ನ್ಾನು ಸಾರ್ಯುವುದು ನಿಶುರ್ಯ’ ಎಂದು ತಳಿದು, ರ್ತನನ ಬುದಿಿರ್ಯನುನ
ಗಟ್ಟುಮಾಡಿಕ ೂಂಡನು.
ವಾಲ್ಲೀಕಿ ರಾಮಾರ್ಯರ್ಣದಲ್ಲಲನ ಈ ಶ ್ಲೀಕ ಗುಹ್ ಭಾಷ್ ರ್ಯಲ್ಲಲದಾಂತ್ ಕಾರ್ಣುರ್ತುದ . ಈ ಸಂಖ ್ರ್ಯ ಗಣಿರ್ತ
ಪ್ುರಾಣಾದಿಗಳಲ್ಲಲ ಬ ೀರ ಬ ೀರ ರೀತಯಾಗಿರುವುದು ಕಾರ್ಣಸಗುರ್ತುದ . ‘ಶರ್ತಸಹಸಾರಣಾಂ ಲಕ್ಷಾಣಾಂ
ಶರ್ತಮ್ [೧.೦೦೦೦೦೦೦] ಎಂದು ಒಂದು ಕ ೂೀಟ್ಟರ್ಯ ವವರಣ ನಿೀಡಿದ ವಾಲ್ಲೀಕಿ, ಮುಂದ ಗುಹ್
ಭಾಷ್ ರ್ಯನುನ ಬಳಸದಂತದ . ‘ಕ ೂೀಟ್ಟಸಹಸಾರಣಾಂ ಶರ್ತರ್ತಮೊೀ ಭಾಗಃ’. ಅಂದರ
ದಶಕ ೂೀಟ್ಟರ್ಯನುನ[೧೦,೦೦,೦೦,೦೦೦] ಶಞ್ಖ ಎಂದು ಕರ ರ್ಯುತ್ಾುರ . ‘ಶಞ್ಖಸಹಸಾರಣಾಂ ಶರ್ತರ್ತಮೊೀ
ಭಾಗಃ’. ಅಂದರ ದಶಶಞ್ಖ ಅರ್ವಾ ನೂರು ಕ ೂೀಟ್ಟರ್ಯನುನ [೧೦೦,೦೦,೦೦,೦೦೦] ಮಹಾಶಞ್ಖ ಎಂದು
ಕರ ರ್ಯುತ್ಾುರ . ಕರಮೀರ್ಣ ಇದ ೀ ರೀತ ಓಘ[೧,೦೦,೦೦,೦೦,೦೦,೦೦,೦೦,೦೦,೦೦೦] ಮರ್ತುು ಮಹೌಘ
[೧೦,೦೦,೦೦,೦೦,೦೦,೦೦,೦೦,೦೦,೦೦೦] ಎನುನವ ಸಂಖ್ರ್ಯನುನ ನ್ಾವು ತಳಿರ್ಯಬಹುದು].
ಈ ಕ ಳಗಿನ ಕ ೂೀಷ್ುಕ ನಮಗ ಅಕ್ಷ ೂೀಹಿಣಿರ್ಯ ಗಾರ್ತರವನುನ ತಳಿಸುರ್ತುದ :
ತುರಗಃ
ಸ ೀನಾ ತುಕಡಿ ಗರ್ಜಃ (ಆನ ) ರರ್ಃ (ಕುದುರ ) ಪದ್ಾತರ್ಯಃ(ಕಾಲ್ಾಳು)
ಪ್ತುಃ 1 1 3 5
3
ಪ್ತುಃ=ಸ ೀನ್ಾಮುಖಃ 3 3 9 15
3
ಸ ೀನ್ಾಮುಖಃ=ಗುಲಮಃ 9 9 27 45
3 ಗುಲಮಃ = ಗರ್ಣಃ 27 27 81 135
3 ಗರ್ಣಃ = ವಾಹಿನಿಃ 81 81 243 405
3 ವಾಹಿನಿಃ =
ಪ್ೃರ್ತನ್ಾಃ 243 243 729 1215
3 ಪ್ೃರ್ತನ್ಾಃ =ಚಮೂಃ 729 729 2187 3645
3 ಚಮೂಃ
=ಅನಿೀಕಿನಿಃ 2187 2187 6561 10935
10 ಅನಿೀಕಿನಿಃ
=ಅಕ್ಷ ೂೀಹಿಣಿಃ 21870 21870 65610 109350
ಹಿಂದ ಬರಹಮನಿಂದ ಕಡಿಮ ಭೂಮಿರ್ಯಲ್ಲಲರ್ಯೂ ಕೂಡಾ ವಾಸ ಮಾಡುವ ಶಕಿು ಈ ಬೃಹತ್ ಸ ೈನ್ಕ ೆ
ನಿೀಡಲಾಟ್ಟುರ್ತುು. ಆದಾರಂದ ಅರ್ತ್ಂರ್ತ ಅಲಾ ಜಾಗದಲ್ಲಲ ಈ ಸ ೈನ್ ಇರಲು ಸಾಧ್ವಾಗಿರ್ತುು. ಆ ಎಲಲರಗೂ ಕೂಡಾ
ಅಜ ೀರ್ಯರ್ತಾದ ವರವರ್ತುು. ಅದರಂದ ಸುಗಿರೀವನ್ ೀ ಮೊದಲ್ಾದ ಕಪ್ಗಳಿಗ ಈ ಸ ೀನ್ ರ್ಯನುನ
ಎದುರಸಲ್ಾಗಲ್ಲಲಲ.
ರಾಮನು ಧನುಸುನುನ ಹಿಡಿದು, ಅನ್ ೀಕ ಬಾರ್ಣಗಳಿಂದ ರಾಕ್ಷಸ ಸಮೂಹವನುನ ಕ ೂಂದನು. ಅವನ್ ೀ ದಿಕುೆ-
ವದಿಕುೆಗಳಲ್ಲಲ ವಾ್ಪ್ಸ, ರಾಕ್ಷಸ ಸ ೈನ್ವನುನ ನಿರ್ಯಂರ್ತರರ್ಣ ಮಾಡಿದನು.
[ವಾಲ್ಲೀಕಿ ರಾಮಾರ್ಯರ್ಣದ ರ್ಯುದಿಕಾಂಡದಲ್ಲಲ(೯೩.೨೭) ಹ ೀಳುವಂತ್ : ತ ೀ ತು ರಾಮಸಹಸಾರಣಿ ರಣ ೀ
ಪಶ್ಂತಿ ರಾಕ್ಷಸಾಃ । ಪುನ್ಃ ಪಶ್ಂತಿ ಕಾಕುತಥಮೀಕಮೀರ್ ಮಹಾಹವ ೀ ॥ ರಾಕ್ಷಸರು ಕ ಲವಮಮ
ಸಾವರಾರು ರಾಮರು ನಿಂರ್ತು ರ್ಯುದಿ ಮಾಡುವುದನುನ ನ್ ೂೀಡಿದರ , ಇನುನ ಕ ಲವಮಮ ಒಬಬನ್ ೀ
ರಾಮನಿರುವುದನುನ ಕಾರ್ಣುತುದಾರು].
ವರೂಪ್ನ್ ೀರ್ತರ, ರ್ಯೂಪ್ನ್ ೀರ್ತರ, ಮಹಾಪಾಶಥ, ಮಹ ೂೀದರ ಎನುನವ ರಾವರ್ಣನಮಂತರಗಳು, ಸಾರ್ಯಬ ೀಕು
ಎಂದು ರ್ಯುದಿಭೂಮಿರ್ಯರ್ತು ತ್ ರಳುತುರುವ ಆ ದಶಮುಖನನುನ ಅನುಸರಸ (ಸುರ್ತುುವರದು) ಬಂದರು.
“ಇದು ಕ ೀವಲ ಬಿದಿರನ ಗ ೂಂಬ ಅಷ್ ುೀ, ಇದಕ ೆ ಶಕಿು ಇಲ್ಾಲ, ನಿಲ್ಲಲರ, ಓಡಬ ೀಡಿ” ಎಂದು ಕಪ್ಗಳಿಗ ಧ ೈರ್ಯಥ
ರ್ತುಂಬಿದ ಅಂಗದನು , ಮಹ ೂೀದರನ ಎದುರು ಜಗಿದು ನಿಂರ್ತನು.
ಬಾರ್ಣಗಳನುನ ಬಿಡರ್ತಕೆ ಆ ಮಹ ೂೀದರನ ರ್ತಲ್ ರ್ಯನುನ ಹಿಡಿದ ಅಂಗದನು, ಆರ್ತನನುನ ಭೂಮಿರ್ಯಲ್ಲಲ ಬಿೀಳಿಸ,
ಕಾಲ್ಲನಿಂದ ಚ ನ್ಾನಗಿ ರ್ತುಳಿದನು. ಹಿೀಗ ವಾಲ್ಲಸುರ್ತನಿಂದ ಪ್ುಡಿಪ್ುಡಿ ಮಾಡಲಾಟುವನ್ಾದ ಮಹ ೂೀದರನು
ಪಾರರ್ಣ ಕಳ ದುಕ ೂಂಡನು.
ಮಹಾಪಾಶಾಥನ ಕೂದಲನುನ ಹಿಡಿದ ಅಂಗದನು ಅವನನುನ ಭೂರ್ತಳದಲ್ಲಲ ಬಿೀಳಿಸ, ಎಡಭುಜದಿಂದ ಹ ೂಟ್ ುರ್ಯ
ಬಲಭಾಗದ ರ್ತನಕ ರ್ಯಜ್ಞ ೂೀಪ್ವೀರ್ತದ ಹಾಗ ಅವನ ಶರೀರವನುನ ಸೀಳಿದನು. ಈ ರೀತ ಎರಡು ಭಾಗವಾಗಿ
ರ್ತುಂಡರಸಲಾಟು ಮಹಾಪಾಶಾಥ ಕ ೂನ್ ರ್ಯುಸರ ಳ ದನು.
ರ್ತದನಂರ್ತರ, ಆರ್ಯುಧಗಳನುನ ಹಿಡಿದ ವರೂಪ್ನ್ ೀರ್ತರ ಮರ್ತುು ರ್ಯೂಪ್ನ್ ೀರ್ತರರು ಎರಡು ಮೊೀಡಗಳು
ಸೂರ್ಯಥನನುನ ಮುಚುುವಂತ್ ಬಾರ್ಣಗಳ ಸಮೂಹದಿಂದ ಅಂಗದನನುನ ಆಚಾೆದಿಸದರು.
ಸುಗಿರೀವನ ಉರ್ತೃಷ್ುವಾದ ಬಲದಿಂದ ಎಸ ರ್ಯಲಾಟು ಬ ಟುದಿಂದ ವರೂಪ್ನ್ ೀರ್ತರ ಮರ್ತುು ರ್ಯೂಪ್ನ್ ೀರ್ತರರು ಸರ್ತುು
ಹ ೂೀದರು. ಇದನುನ ನ್ ೂೀಡುತುದಾ ರಾವರ್ಣನು ರ್ತಕ್ಷರ್ಣ ಬಾರ್ಣದಿಂದ ಸುಗಿರೀವನನುನ ಹ ೂಡ ದನು. ಆ
ಹ ೂಡ ರ್ತದಿಂದ ಸುಗಿರೀವನು ಭೂಮಿರ್ಯಲ್ಲಲ ಬಿದಾನು.
ಆಗ ರಾವರ್ಣನು, ಬರಹಮನಿಂದ ಮರ್ಯನಿಗ ಕ ೂಡಲಾಟು ಹಾಗೂ ರ್ತನಗ ಮದುವ ರ್ಯ ಸಂದಭಥದಲ್ಲಲ ಮಾವನ್ಾದ
ಮರ್ಯನಿಂದ ಉಡುಗ ೂರ ಯಾಗಿ ಬಂದಿದಾ ‘ಶಕಿು’ ಎನುನವ ಆರ್ಯುಧವನುನ ಲಕ್ಷಿರ್ಣನ ಮೀಲ್ ಪ್ರಯೀಗಿಸದನು.
ಅದರಂದ ಅರ್ತ್ಂರ್ತ ತೀವರವಾಗಿ ಗಾರ್ಯಗ ೂಂಡ ರಾವರ್ಣನು ರ್ತನನ ಹರ್ತೂು ಮುಖಗಳಿಂದ ರಕುವನುನ ವಾಂತ
ಮಾಡಿಕ ೂಳುಳತ್ಾು ವ್ರ್ಥರ್ತನ್ಾಗಿ ಬಿದಾನು.
ಅಲ್ಲಲ ಸಕೆ ಸಮಯಾವಕಾಶದಲ್ಲಲ ಹನುಮಂರ್ತನು ಲಕ್ಷಿರ್ಣನನುನ ಎತುಕ ೂಂಡು, ರಾಮನ ಸನಿನಧಾನಕ ೆ
ತ್ ರಳಿದನು.
ಅದರ ಪ್ರಮಳವನುನ ಸಾೀಕರಸದ ರ್ತಕ್ಷರ್ಣ ಲಕ್ಷಿರ್ಣನು ಹಿಂದಿನಂತ್ ಯೀ ಚ ೀರ್ತರಸಕ ೂಂಡು ಬಲ್ಲಷ್ಠನ್ಾಗಿ ಎದುಾ
ನಿಂರ್ತ. ಆಗ, ಎಣ ಯಿರದ ಗುರ್ಣಗಳಿಗ ಕಡಲ್ಾದ ರಾಮಚಂದರ ದ ೀವರು, ನಗುತ್ಾು ಹನುಮಂರ್ತನನುನ
ಆಲಂಗಿಸ ಹ ೂಗಳಿದರು.
ರಾಮಚಂದರನ ಆಜ್ಞ ರ್ಯಂತ್ ಹ ೂರ್ತುು ರ್ತಂದಿದಾ ಗಿರರ್ಯನುನ ಲಂಕ ರ್ಯಲ್ಲಲ ಇದುಾಕ ೂಂಡ ೀ ಹಿಂದಕ ೆ ಎಸ ದ
ಹನುಮಂರ್ತ, ಅದು ಮೊದಲ್ಲನಂತ್ ಯೀಜನಗಳ ಅದಥಲಕ್ಷದೂರದಲ್ಲಲರುವ ಸಾಸಾ್ನದಲ್ಲಲ, ಕಿರ್ತು ಗುರುತ್ ೀ
ಇಲಲದಂತ್ ಸ್ರ್ತವಾಗುವಂತ್ ಮಾಡಿದ. ಹನುಮಂರ್ತನ ಬಾಹುವ ೀಗದಿಂದಾಗಿ ಆ ಪ್ವಥರ್ತ ಮೊದಲ್ಲದಾ
ಸಾ್ನದಲ್ಲಲ ಮತ್ ು ಅಂಟ್ಟಕ ೂಂಡಿರ್ತು. ಇರ್ತು, ಔಷ್ಧರ್ಯುಕು ಪ್ವಥರ್ತದ ಗಾಳಿಯಿಂದಾಗಿ ಸರ್ತು ಕಪ್ಗಳ ಲಲ ರೂ
ಕೂಡಾ ಮರು ಜೀವ ಪ್ಡ ದರು.
ರಾಮಚಂದರನ ಆಜ್ಞ ರ್ಯಂತ್ , ಪ್ರತೀ ರ್ಯುದಿದ ನಂರ್ತರ ಕಪ್ಗಳ ಲಲರೂ ಕೂಡಾ, ರಾಕ್ಷಸರ ಶವವನುನ
ಸಮುದರಕ ೆ ಎಸ ರ್ಯುತುದಾರು. ಹಿೀಗಾಗಿ ಸರ್ತು ರಾಕ್ಷಸರು ಮರಳಿ ಬದುಕಲ್ಲಲಲ. ಆದರ ವಾನರರು ಬದುಕನುನ
ಪ್ಡ ದರು ಮರ್ತುು ರ ೂೀಗವಲಲದವರಾದರು.
[ವಾಲ್ಲೀಕಿರಾಮಾರ್ಯರ್ಣದಲೂಲ ಕೂಡಾ(ರ್ಯುದಿಕಾಂಡ ೭೪.೭೫-೭೬) ಕಪ್ಗಳು ರಾಕ್ಷಸರ ದ ೀಹವನುನ
ಸಮುದರಕ ೆ ಎಸ ರ್ಯುತುದಾ ಪ್ರಸಂಗದ ವವರಣ ರ್ಯನುನ ಈ ರೀತ ವಣಿಥಸರುವುದನುನ ನ್ಾವು ಕಾರ್ಣಬಹುದು :
ರ್ಯದ್ಾಪರಭೃತಿ ಲಙ್ಕ್ಾಯಾಂ ರ್ಯುದಾಯನ ತೀ ಕಪಿರಾಕ್ಷಸಾಃ । ತದ್ಾಪರಭೃತಿ ಮಾನಾರ್ಯಮಾಜ್ಞಯಾ ರಾಘರ್ಸ್ ಚ
। ಏ ಹನ್್ಂತ ೀ ರಣ ೀ ತತರ ರಾಕ್ಷಸಾಃ ಕಪಿಕುಙ್ಜರ ೈಃ । ಹತಾಹತಾಸುತ ಕ್ಷ್ಪ್ಂತ ೀ ಸರ್ಯ ಏರ್ ತು ಸಾಗರ ೀ ॥
ಇಂದು ಮುದರರ್ಣವಾಗಿರುವ ವಾಲ್ಲೀಕಿ ರಾಮಾರ್ಯರ್ಣದಲ್ಲಲ: ‘ತದ್ಾಪರಭೃತಿ ಮಾನಾರ್ಯಮಾಜ್ಞಯಾ ರಾರ್ರ್ಣಸ್
ಚ’ ಎನುನವ ರ್ತಪ್ುಾ ಪಾಠ ಕಾರ್ಣಸಗುರ್ತುದ . ಆದರ ಆಚಾರ್ಯಥರು ನಿೀಡಿರುವ ನಿರ್ಣಥರ್ಯದಿಂದ ನಮಗ
ಸಾಷ್ುವಾದ ವವರ ತಳಿರ್ಯುರ್ತುದ ]
ದಿವೌ್ಷ್ಧದ ಪ್ರಭಾವದಿಂದ ಎಲಲರ ಮುರದ ಅಂಗಗಳು ಮತ್ ು ಬ ಳ ದವು. ದ ೀಹದ ಒಳಗ ಅಡಗಿದ ಬಾರ್ಣ
ಕಿೀಳಲಾಟುು ಗಾರ್ಯದ ಕಲ್ ರ್ಯೂ ಇಲಲದಂತ್ ಹಿಂದಿನ ಬರ್ಣ್ ಬಂದಿರ್ತು. ಹಿೀಗ , ಎಲ್ಾಲ ರ್ತರಹದ ಆರ ೂೀಗ್ವನುನ
ಕಪ್ಗಳು ಪ್ಡ ದರು.
ಹಿೀಗ ಎಲಲರೂ ಚ ೀರ್ತರಸಕ ೂಂಡ ನಂರ್ತರ, ವಮಾನದಲ್ಲಲ ನಿಂರ್ತು, ಪ್ುರುಷ್ಶ ರೀಷ್ಠನ್ಾದ ರಾಮಚಂದರನ ಮೀಲ್
ಬಾರ್ಣ ಮೊದಲ್ಾದವುಗಳನುನ ಎಸ ರ್ಯುತ್ಾು ಬಂದ ರಾವರ್ಣನಿಗ , ಬಿಲಲನುನ ಹಿಡಿದ ರಾಮಚಂದರ ಎದುರಾದ.
ಕರ್ತುರಸಲಾಟು ರ್ತಲ್ ಗಳು, ಶರ್ತಧೃರ್ತನ (ಬರಹಮನ) ವರವರುವುದರಂದ ಮತ್ ು ಮೊಳ ರ್ತವು. ಆಗ ಶ್ರೀರಾಮನು
ವಜರಕ ೆ ಸಮನ್ಾದ ಬಾರ್ಣದಿಂದ ರಾವರ್ಣನ ಹೃದರ್ಯಕ ೆ ಹ ೂಡ ದನು. ಈ ಹ ೂಡ ರ್ತದಿಂದ ರಾವರ್ಣನು
ಎದ ಯಡ ದುಕ ೂಂಡು, ರಕುವನುನ ವಾಂತ ಮಾಡುತ್ಾು, ವಮಾನದಿಂದ ಕ ಳಗ ಬಿದಾನು.
ಮೂರು ಜಗತುನ ಹಿಂಸಕನ್ಾದ ಆ ರಾವರ್ಣನು ಸಾರ್ಯುತುರಲು, ಬರಹಮದ ೀವರು, ಶ್ವ ಮರ್ತುು ಇರ್ತರ
ದ ೀವತ್ ಗಳಿಂದ ಕೂಡಿಕ ೂಂಡು, ಜಗತುನ ಒಡ ರ್ಯನ್ಾದ ರಾಮಚಂದರನ ಪಾದಗಳನುನ ಹ ೂಂದಿ, ಭಕಿುಯಿಂದ
ಕೂಡಿ, ರ್ತಲ್ ಬಾಗಿ ನಮಸೆರಸದರು.
ರ್ತದನಂರ್ತರ ಜಗತುನ ಮೂಲ ಸ ಲ್ ಯಾದ ಬರಹಮನು ರ್ತನನ ರ್ತಂದ ಯಾದ, ಜ್ಞಾನ್ಾನಂದ ಗುರ್ಣಪ್ೂರ್ಣಥನ್ಾದ
ರಾಮಚಂದರನನುನ ಕ ೈಮುಗಿದು ಸ ೂುೀರ್ತರ ಮಾಡುತ್ಾುನ್ . ‘ನಿೀನು ಉರ್ತೃಷ್ುನ್ಾಗಿದಿಾೀರ್ಯ. ಎಂದೂ
ಸ ೂೀಲದವನು ನಿೀನು. ಲ್ ೂೀಕದ ಅಸುರ್ತಾಕ ೆ ಕಾರರ್ಣನ್ಾಗಿರುವ, ಶರಣಾಗರ್ತರನುನ ಪಾಲನ್ ಮಾಡುವ ನಿನಗ
ನ್ಾವ ಲಲರೂ ನಮಸೆರಸದ ಾೀವ .
ಯಾವ ಕಾಲದಲ್ಲಲರ್ಯೂ ಕೂಡಾ ನಿನನ ಯಾವ ಗುರ್ಣಗಳಿಗೂ ಹುಟ್ಾುಗಲ್ಲೀ ತರಸಾೆರವಾಗಲ್ಲೀ ಇಲಲ. ಅದು
ಎಂದೂ ಕೂಡಾ ತ್ಾನ್ಾಗಿ ತ್ಾನ್ ೀ ಮುಚಿು ಹ ೂೀಗುವುದಿಲಲ. ಆ ಗುರ್ಣಗಳನುನ ಬ ೀರ ೂಬಬರು
ಅಭಿವ್ಕುವಾಗದಂತ್ ಮಾಡಲು ಸಾಧ್ವಲಲ. ಸಾರ್ತಂರ್ತರನ್ಾಗಿರುವ, ಉರ್ತೃಷ್ುನ್ಾಗಿರುವ ನಿನನ ಸ ೀವಕ ನ್ಾನು.
ಶ್ವನ್ ೀ ಮೊದಲ್ಾಗಿರುವ ಇರ್ತರ ದ ೀವತ್ ಗಳೂ ಕೂಡಾ ನಿನನ ಅಧೀನರು.
ಹ ೀಗ ಬ ಂಕಿರ್ಯ ಜಾಾಲ್ , ಗಾಳಿರ್ಯ ವ ೀಗ, ಸೂರ್ಯಥನ ಕಿರರ್ಣಗಳು, ನದಿರ್ಯ ನಿೀರು ಬರುರ್ತುದ ಮರ್ತುು
ಹ ೂೀಗುರ್ತುದ ೂೀ ಹಾಗ ೀ, ನ್ಾನು, ಶ್ವ ಮೊದಲ್ಾದ ಅಸಂಖ್ರು, ಪ್ರಳರ್ಯ ಕಾಲದಲ್ಲಲ ಲರ್ಯವನುನ
ಹ ೂಂದುತ್ ುೀವ ಹಾಗೂ ಸೃಷುಕಾಲದಲ್ಲಲ ಹುಟ್ಟು ಬರುತ್ ುೀವ .
ಈರೀತಯಾಗಿ ರುದರನು ಹ ೀಳುತುರಲು, ‘ಹಾಗ ೀ ಆಗಲ್ಲ’ ಎಂದು ಹ ೀಳಿದ ಶ್ರೀರಾಮಚಂದರನು, ಬಿಲಲನುನ ಹಿಡಿದು
ಬಾರ್ಣವನುನ ಹೂಡುತ್ಾುನ್ . ಶ್ರೀರಾಮನು ರ್ತನನ ಬಿಲ್ಲಲನ ನ್ ೀರ್ಣನುನ ಎಳ ರ್ಯುತುರಲು ಭೂಮಿಯೀ ಕಂಪ್ಸುರ್ತುದ .
ಆ ಭೂಕಂಪ್ನದಿಂದ ರುದರನೂ ಕೂಡಾ ಕ ಳಗ ಬಿೀಳುತ್ಾುನ್ .
ಬಿದಾ ರುದರನು ಮೀಲ್ ದುಾ, ರ್ತನನ ಅಸುರ ಭಾವವನುನ ಕಳ ದುಕ ೂಂಡು, ‘ದ ೀವಾ, ನನನನುನ ರಕ್ಷ್ಮಸು’ ಎಂದು
ಶ್ರೀರಾಮನ ಪಾದಗಳಿಗ ರಗಿ ಹಿೀಗ ಹ ೀಳುತ್ಾುನ್ : “ನ್ಾನು ಸದಾ ನಿನನ ವಶದಲ್ಲಲದ ಾೀನ್ . ನನಗ ಪ್ರಸನನನ್ಾಗು.
ನನನ ಮನಸುನುನ ನಿನನಲ್ ಲೀ ನ್ ಡುವಂತ್ ಮಾಡು” ಎಂದು.
ಶ್ವನ ಪಾರರ್ಥನ್ ರ್ಯ ನಂರ್ತರ ಇಂದರನ್ ೀ ಪ್ರಧಾನವಾಗಿರುವ ದ ೀವತ್ ಗಳು ರಾಮನನುನ ಕುರರ್ತು ಹಿೀಗ
ಹ ೀಳುತ್ಾುರ : “ನಿನಿನಂದಾಗಿ ಇಂದು ನ್ಾವು ಹ ೀಗ ರಾವರ್ಣನ ಹಿಂಸ ಯಿಂದ ರಕ್ಷ್ಮಸಲಾಟ್ಟುದ ಾೀವ ಯೀ ಹಾಗ ೀ,
ಮುಂದ ರ್ಯೂ ಕೂಡಾ ಎಲ್ಾಲ ಆಪ್ತುನಿಂದ ನಿೀನು ನಮಮನುನ ರಕ್ಷ್ಮಸು. ನ್ಾವ ಲಲರೂ ನಿನನವರಾಗಿದ ಾೀವ (ನಿನನ
ಭಕುರಾಗಿದ ಾೀವ ).”
ರ್ತದನಂರ್ತರ, ಅಲ್ಲಲ ಬಂದಿರುವ, ರಾವರ್ಣ ಅಪ್ಹರಸ ರ್ತಂದಿದಾ ಸೀತ್ಾಕೃತರ್ಯನುನ, ಅಗಿನದಿವ್ ಎಂಬ ನ್ ಪ್ದಿಂದ
ಅಗಿನರ್ಯಲ್ಲಲ ಪ್ರವ ೀಶ ಮಾಡಿಸ, ಕ ೈಲ್ಾಸದಿಂದ ಅಗಿನ ಕರ ರ್ತಂದಿರುವ ತ್ಾಯಿ ಸೀತ್ಾದ ೀವರ್ಯನುನ ಶ್ರೀರಾಮ
ಸಾೀಕರಸುತ್ಾುನ್ .
ಗಾರ್ಯಗ ೂಂಡಿದಾ ಕಪ್ಗಳಲಲದ ೀ, ರಾವರ್ಣನ ಬಾರ್ಣದಿಂದ ಸತುದಾ ಎಲ್ಾಲ ಕಪ್ಗಳನುನ ರಾಮಚಂದರನು ರ್ಯಮನ
ಮನ್ ಯಿಂದ ಬದುಕಿಸ ರ್ತಂದ. ರ್ತದನಂರ್ತರ, ಬಂದಿದಾ ಸಮಸು ಬರಹಾಮದಿ ದ ೀವತ್ ಗಳನೂನ,
ದ ೀವತ್ ಗಳ ೂಂದಿಗ ಕೂಡಿಕ ೂಂಡು ಮೃರ್ತರಾದ ಜೀವರ ೂಂದಿಗ ಬಂದಿದಾ ದಶರರ್ರಾಜನನೂನ, ಅವರವರ
ಸಾ್ನಕ ೆ ತ್ ರಳಲು ಹ ೀಳಿ, ತ್ಾನೂ ಕೂಡಾ ಅಯೀಧಾ್ ಪ್ಟುರ್ಣಕ ೆ ಹಿಂತರುಗಲು ರಾಮಚಂದರ ಬರ್ಯಸದ.
[ದ ೀವತ್ ಗಳ ೂಂದಿಗ ಬಂದಿದಾ ದಶರರ್ ಎಲಲವನೂನ ನ್ ೂೀಡಿ ಸಂರ್ತಸಗ ೂಂಡಿರುವ ವವರ ವಾಲ್ಲೀಕಿ
ರಾಮಾರ್ಯರ್ಣದಲ್ಲಲ (ರ್ಯುದಿಕಾಂಡ-೧೧೯) ವವರಸರುವುದನುನ ಕಾರ್ಣಬಹುದು]
‘ನಿೀವ ಲಲರೂ ನಿಮಮ ಮನಸುು ಹಾಗೂ ಮಾರ್ತುಗಳಿಂದ ಕೂಡಿರುವ ನಿಮಮ ದ ೀಹದಿಂದ ನನಗ ಸಂಬಂಧಪ್ಟು
ಕ ಲಸವನುನ ಮಾಡಿ ಪ್ುರ್ಣ್ವನ್ ನೀ ಮಾಡಿದಿಾೀರ. ಇದು ಎಲ್ಾಲ ಸಜಜನರೂ ಮಾಡಬ ೀಕಾದ ಕಾರ್ಯಥ. ದ ೀಹ-
ಮಾರ್ತು-ಮನಸುನಿಂದ ನಡ ರ್ಯುವ ನನನ ಅಚಥನ್ ಎಲಲರೂ ಮಾಡಬ ೀಕಾದದುಾ.
ನನನ ಭಕಿುರ್ಯಲ್ಲಲ, ಜ್ಞಾನ ಪ್ೂರ್ಣಥತ್ ರ್ಯಲ್ಲಲ, ಸಾಾಭಾವಕವಾದ ಬಲದ ಉರ್ತೃಷ್ುತ್ ರ್ಯಲ್ಲಲ, ಇಂದಿರರ್ಯ ನಿಗರಹದಲ್ಲಲ,
ಬುದಿಿವಂತಕ ರ್ಯಲ್ಲಲ, ಸಾಾಭಾವಕವಾಗಿಯೀ ಅಧಕವಾಗಿರುವ ತ್ ೀಜಸುನಲ್ಲಲ, ಪ್ರಜ್ಞಾವಂತಕ ರ್ಯಲ್ಲಲ ಇವನಿಗ
ಸಮನ್ಾಗಿರುವವನು ಯಾರೂ ಇಲಲ. (ಆದರ ‘ಕಶ್ುತ್ ಸಮಃ’ ಬರಹಮ ಮಾರ್ತರ ಇವನಿಗ ಸಮ). ಶ ೀಷ್, ರುದರ,
ಗರುಡ ಇವರ ಗುರ್ಣಗಳು ಹನುಮಂರ್ತನ ಗುರ್ಣದ ಸಾವರದ ಒಂದು ಭಾಗಕೂೆ ಸಮನಲಲ. ಅದರಂದ ನನನ
ಈಶಪ್ದವರ್ಯನುನ ಇವನ ಜ ೂತ್ ಗ ಭ ೂೀಗಿಸುತ್ ುೀನ್ (ಇವನಿಗ ಸಾರ್ಯುಜ್ವನುನ ನಿೀಡುತ್ ುೀವ ).
ದತ ್ತೀ ರ್ರ ್ೀ ನ್ ಮನ್ುಜಾನ್ ಪರತಿ ವಾನ್ರಾಂಶಚ ಧ್ಾತಾರsಸ್ ತ ೀನ್ ವಿಜತ ್ೀ ರ್ಯುಧಿ ವಾಲ್ಲನ ೈಷ್ಃ ।
ಅಬ ್ಜೀದೂರ್ಸ್ ರ್ರಮಾಶವಭಭ್ರ್ಯ ರಕ್ ್ೀಜರ್ಗ ್ೀ ತವಹಂ ರರ್ಣಮುಖ ೀ ಬಲ್ಲಮಾಹವರ್ಯನ್ತಮ್ ॥೮.೨೩೫॥
(ವಾಮನ ಅವತ್ಾರದಲ್ಲಲ ಬಲ್ಲರ್ಯ ಭಕಿುಗ ಮಚಿು ) ನ್ಾನು ಸದಾ ನಿನನ ಬಾಗಿಲನುನ ಕಾರ್ಯುತುರುತ್ ುೀನ್ ಎಂದು
ಬಲ್ಲ ಚಕರವತಥಗ ವರವನುನ ಕ ೂಟ್ಟುರುವುದರಂದ, (ಪಾತ್ಾಳ ಲ್ ೂೀಕದಲ್ಲಲದಾ) ಬಲ್ಲರ್ಯ ಬಾಗಿಲಲ್ಲಲ ನಿಂರ್ತು ನ್ಾನು
ಕಾರ್ಯುತುದ ಾ. ಅಲ್ಲಲಗ ಬಂದಿದಾ ಈ ರಾಕ್ಷಸನು(ರಾವರ್ಣನು) ನನನ ಪಾದದ ಬ ರಳಿನ ಹ ೂಡ ರ್ತದಿಂದ ಹರ್ತುು
ಸಾವರ ಯೀಜನ ದೂರ ಎಸ ರ್ಯಲಾಟು.
[ರಾಮಾರ್ಯರ್ಣದಲ್ಲಲ ರಾವರ್ಣನು ಬಲ್ಲರ್ಯನುನ ಭ ೀಟ್ಟಯಾದ ಕಥ ಇದ . ಬಲ್ಲರ್ಯನುನ ರ್ಯುದಿಕ ೆ ಆಹಾಾನಿಸಲು
ಹ ೂೀದ ಅವನು ಬಾಗಿಲಲ್ಲಲ ಪಾಲಕನ್ಾಗಿ ನಿಂತರುವ ಗದಾಪಾಣಿಯಾದ ವಾಮನ ದ ೀವನನುನ ಕಂಡು
ಬ ರಗಾಗಿ ಬಲ್ಲರ್ಯನುನ ಅದ ೀ ವಚಾರವಾಗಿ ಕ ೀಳುತ್ಾುನ್ : ' ಯಾರು ಅವನು? ನಿನನ ದಾಾರಪಾಲಕನ್ ೀ?
ಜಗತುನ ಓಡ ರ್ಯನಂತ್ ಕಾರ್ಣುತ್ಾುನ್ ...' ಎಂದು. ಆಗ ಬಲ್ಲ ರಾವರ್ಣನಿಗ ಹ ೀಳುತ್ಾುನ್ : 'ಅವನು ಯಾವನ್ ೂೀ
ಬಾಗಿಲನುನ ಕಾರ್ಯುವವನಲಲ. ವಷ್ು್, ನ್ಾರಾರ್ಯರ್ಣ, ಕಪ್ಲ್ಾದಿ ನ್ಾಮದಿಂದ ಕರ ರ್ಯಲಾಡುವ ಜಗದಿೀಶಾರನು',
ಎಂದು. ಈ ಕಥ ರ್ಯನುನ ಕ ಲವರು ರಾಮಾರ್ಯರ್ಣದಲ್ಲಲ ಪ್ರಕ್ಷ್ಮಪ್ು ಎಂದು ಬಗ ರ್ಯುತ್ಾುರ . ಆದರ ಅದು ಹಾಗಲಲ
ಎಂದು ಜಗತುಗ ಸಾರುವುದಕಾೆಗಿ ಮಧಾಾಚಾರ್ಯಥರು ಇಲ್ಲಲ ಆ ಕಥ ರ್ಯನುನ ‘ಬಲ್ಲಮಾಹವರ್ಯಂತಮ್’ ಎಂದು
ಒಂದ ೀ ಪ್ದದಲ್ಲಲ ಸಂಗರಹಿಸ ನಿೀಡಿದಾಾರ ]
ತನುನವುದಕಾೆಗಿ ವ ೀಗದಿಂದ ಸಾಗುತುದಾ. ಇದನುನ ಕಂಡ ರಾಹು ಇಂದರನಿಗ ವಷ್ರ್ಯ ತಳಿಸುತ್ಾುನ್ . ಇಂದರ
ರ್ತನನ ವಜರದಿಂದ ಹನುಮಂರ್ತನನುನ ಹ ೂಡ ರ್ಯುತ್ಾುನ್ . ಅದರಂದ ಕ ೂೀಪ್ಗ ೂಂಡ ಮುಖ್ಪಾರರ್ಣ ಸಮಸು
ಪಾರಣಿಗಳ ಉಸರಾಟವನುನ ನಿಲ್ಲಲಸುತ್ಾುನ್ . ಆಗ ಬರಹಮದ ೀವರು , ಹಿರರ್ಯವರ ಮೀಲ್ ಆಕರಮರ್ಣ
ಮಾಡಿರುವುದು ರ್ತಪ್ುಾ ಎಂದು ತಳಿಹ ೀಳಿ, ಇಂದರನಿಗ ಆರ್ತನ ರ್ತಪ್ಾನ ಅರವನುನ ಮಾಡಿಕ ೂಡುತ್ಾುರ ]
ಇಂರ್ತಹ ಈ ಹನುಮಂರ್ತನು ನನನ ಆಜ್ಞ ಯಿಂದ ಬರಹಮಪ್ದವರ್ಯನುನ ಹ ೂಂದಲ್ಲ. ಈ ಲ್ ೂೀಕಕ ೆ ಸೃಷು, ರಕ್ಷಣ
ಮೊದಲ್ಾದ ಕಮಥಗಳನುನ, ಜೀವರಗ ಮೊೀಕ್ಷದ ಸವರ್ಯನುನ ಯಾವಾಗಲೂ ಕ ೂಡುತುರಲ್ಲ. ಮುಕುನ್ಾಗಿ,
ಮುಕುರನುನ ಆನಂದಗ ೂಳಿಸುತ್ಾು ಮುಂದುವರರ್ಯಲ್ಲ.
*********
‘ನಿನನ ಪಾದವನುನ ಚಿಂರ್ತನ್ ಮಾಡುವುದ ೂಂದನುನ ಬಿಟುು, ನಿನನ ಪಾದ ಸ ೀವ ಯಂದನುನ ಬಿಟುು,
ಬ ೀರ ರ್ಯದರಲ್ಲಲ ಆಸಕುನಲಲದ ನನನನುನ ಬ ೀರ ರ್ಯದರಲ್ಲಲ ತ್ ೂಡಗಿಸಬ ೀಡ. ನಿನನ ಪಾದಸ ೀವ ರ್ಯಲ್ಲಲ
ತ್ ೂಡಗುವುದರಲ್ಲಲನ ಅನುಗರಹಕಿೆಂರ್ತ ಅತರಕುವಾದುದು ಬ ೀರ ೂಂದಿಲಲ. ಆ ಕಾರರ್ಣದಿಂದ ಅದನ್ ನೀ
ಯಾವಾಗಲೂ ನಿೀಡು’.
ಶ್ರೀರಾಮಚಂದರನ ಆಳಿಾಕ ರ್ಯಲ್ಲಲ ಪ್ೃರ್ಥವರ್ಯು ಗುರ್ಣದ ಉನನತರ್ಯಲ್ಲಲ ಸರ್ತ್ಲ್ ೂೀಕಕ ೆ ಸದೃಶವಾಯಿರ್ತು. ಎಲ್ಾಲ
ಜನರೂ ಕೂಡಾ ವಷ್ು್ ಭಕುರ ೀ ಆಗಿದಾರು. ಯಾರಂದಲೂ ಕೂಡಾ ಧಮಥ ಹಾನಿಯಾಗಲ್ಲಲಲ.
ಸ ಬರಹಮರುದರಮರುದಶ್ವದಿವಾಕರಾದಿಮ್ದಾಯನ್್ರತನಪರಿಘಟ್ಟುತಪ್ಾದಪಿೀಠಃ ।
ನಿತ್ಂ ಸುರ ೈಃ ಸಹ ನ್ರ ೈರರ್ ವಾನ್ರ ೈಶಚ ಸಮ್ಬರ್ಜ್ಮಾನ್ಚರಣ ್ೀ ರಮತ ೀ ರಮೀಶಃ ॥೯.೧೨॥
[‘ಲವರ್ಣನನುನ ಯಾರು ಕ ೂಲುಲತುೀರ’ ಎಂದು ರಾಮ ಕ ೀಳಿದಾಗ , ಎಲಲರೂ ಮುಂದ ಬರುತ್ಾುರ . ಆಗ ಶರ್ತುರಘನ:
‘ಎಲಲರೂ ನಿನನ ಸ ೀವ ರ್ಯನುನ ಮಾಡಿದಾಾರ , ಆದರ ನನಗ ನಿನನ ಸ ೀವ ರ್ಯ ಅವಕಾಶ ಸಕಿೆಲಲ. ಆದಾರಂದ ಈ
ಕಾರ್ಯಥವನುನ ರ್ತನಗ ೂಪ್ಾಸಬ ೀಕು ಎಂದು ಕ ೀಳಿಕ ೂಳುಳತ್ಾುನ್ . ಶರ್ತುರಘನನ ಪಾರರ್ಥನ್ ರ್ಯಂತ್ ಶ್ರೀರಾಮ
ಶರ್ತುರಘನನಿಗ ವಶ ೀಷ್ ಬಾರ್ಣವಂದನುನ ನಿೀಡಿ, ಆರ್ತನನುನ ಅಯೀಧ ್ಯಿಂದಲ್ ೀ ಮಧುವನದ ರಾಜನ್ಾಗಿ
ರಾಜಾ್ಭಿಷ್ ೀಕ ಮಾಡಿ, ‘ನಿೀನು ಅಲ್ ಲೀ ಇದುಾ ರಾಜ್ವನ್ಾನಳು’ ಎಂದು ಹ ೀಳಿ ಕಳುಹಿಸಕ ೂಡುತ್ಾುನ್ . ಈ ರೀತ
ಬಾರ್ಣವನುನ ಪ್ಡ ದ ಶರ್ತುರಘನ ಮಧುವನಕ ೆ ಹ ೂೀಗಿ, ಲವರ್ಣನನುನ ಆ ಬಾರ್ಣದಿಂದ ಕ ೂಲುಲತ್ಾುನ್ . ಆ ಬಾರ್ಣ
ನಂರ್ತರ ಮರಳಿ ಭಗವಂರ್ತನಲ್ಲಲಗ ೀ ಬಂದು ಸ ೀರುರ್ತುದ . ಅಂರ್ತಹ ವಶ ೀಷ್ ಬಾರ್ಣವನುನ ಇಲ್ಲಲ ‘ಉದಬರ್ಣ’ ಎಂದು
ಕರ ದಿದಾಾರ . ಅಂದರ ಅರ್ತ್ಂರ್ತ ಭರ್ಯಂಕರವಾದುದು ಎಂದರ್ಥ. ಹಿೀಗ ಲವರ್ಣನನುನ ಕ ೂಂದು, ಮಧುರಾ
ಪ್ಟುರ್ಣವನುನ ೨೪ನ್ ೀ ತ್ ರೀತ್ಾರ್ಯುಗದಲ್ ಲೀ ನಿಮಿಥಸಲ್ಾಯಿರ್ತು. ಈ ಮಧುರಾ ಪ್ಟುರ್ಣದಲ್ ಲೀ ಮುಂದ ಕಂಸ
ಹುಟ್ಟು ಬಂದಿರುವುದು. ಶ್ರೀಕೃಷ್್ ಉಗರಸ ೀನನ ಆಳಿಾಕ ಯಂದಿಗ ನ್ ಲ್ ಸರುವುದೂ ಇದ ೀ ಪ್ಟುರ್ಣದಲ್ಲಲ. ಹಿೀಗ
ಕೃಷ್ಾ್ವತ್ಾರದಲ್ಲಲ ಬರುವ ಮಧುರಾಪ್ುರ ರಾಮಚಂದರನ ಕಾಲದಲ್ ಲೀ ನಿಮಾಥರ್ಣವಾಗಿರ್ತುು. ‘ಧ’ಕಾರದ
ಮೂರನ್ ೀ ಅಕ್ಷರ ಎಂದು ಮಧುರಾ ನಗರವನುನ ಮರ್ುರಾ ಎಂದೂ ಕರ ರ್ಯುತ್ಾುರ . ಆದರ ಮೂಲ ಹ ಸರು
ಮಧುರಾ]
ಹಾಗ ಯೀ, ರಾಮಚಂದರನು ಭರರ್ತನ ಮೂಲಕ ಗಂಧವಥರ ರೂಪ್ದಲ್ಲಲ ಇರುವ (ಶ ೈವಾಕ್ಷ ಎನುನವ ಗಂಧವಥನ
ಮಕೆಳಾದ) ಮೂರು ಕ ೂೀಟ್ಟ ಅಸುರ ಸ ೀನ್ ರ್ಯನುನ ನ್ಾಶ ಮಾಡಿದನು. ಸಜಜನರ ಧಮಥವನುನ
ತಳಿಸಕ ೂಡುತ್ಾು, ಬರಹಮ ರುದಾರದಿಗಳ ೀ ಸಹಾರ್ಯಕರಾಗಿರುವ, ಉರ್ತೃಷ್ುವಾದ ರ್ಯಜ್ಞದಿಂದ ರ್ತನನನ್ ನೀ ತ್ಾನು
ರಾಮಚಂದರ ಪ್ೂಜಸಕ ೂಂಡನು. (ಲ್ ೂೀಕಶ್ಕ್ಷಣಾರ್ಥ)
ಕ ಲವು ಕಾಲದ ನಂರ್ತರ, (ದುಷ್ು ಹಾಗೂ ಅತ ನಿೀಚ ಕಾರ್ಯಥ ಸಾಧನ್ ಗಾಗಿ) ರ್ತಪ್ಸುು ಮಾಡುತುದಾ (ಶಂಭೂಕ
ಎನುನವ) ಶ್ದರನನುನ ಶ್ರೀರಾಮ ಸಂಹಾರ ಮಾಡಿ, ಒಬಬ ವೃದಿ ಬಾರಹಮರ್ಣನ ಪ್ುರ್ತರನಿಗ ಜೀವದಾನ
ಮಾಡುತ್ಾುನ್ .
ಜಙ್ಘ ಎನುನವ ಒಬಬ ಅಸುರನಿದಾ. ಅವನು ಮೊದಲು ಪಾವಥತೀದ ೀವರ್ಯ ವರದಿಂದ ಕಲಾದ ಕ ೂನ್ ರ್ಯ ರ್ತನಕ
ಬಾಳುವ ಶಕಿುರ್ಯನುನ ಪ್ಡ ದುಕ ೂಂಡಿದಾ. ಅವನು ಲ್ ೂೀಕ ನ್ಾಶವಾಗಬ ೀಕು ಎನುನವ ಬರ್ಯಕ ಯಿಂದ ರ್ತಪ್ಸುನುನ
ಮಾಡಿದ.
ಹಾಗ ಯೀ, ರುದರ ಪ್ದವರ್ಯನುನ ಪ್ಡ ರ್ಯಬ ೀಕು ಎನುನವ ಬರ್ಯಕ ಯಿಂದ(ಅಂದರ : ರ್ತನಗ ವರವನುನ ನಿೀಡಿದ
ಮಾತ್ ಪಾವಥತರ್ಯನುನ , ತ್ಾನು ಶ್ವ ಪ್ದವಗ ೀರ, ರ್ತನನ ಹ ಂಡತಯಾಗಿ ಪ್ಡ ರ್ಯುವ ನಿೀಚ ಬರ್ಯಕ ಯಿಂದ)
ರ್ತಪ್ಸುನುನ ಮಾಡುತುದಾ. ಇಂರ್ತಹ, ಬ ೀರ ಯಾರೂ ಕ ೂಲಲಲ್ಾಗದ ಅವನನುನ, ನ್ಾರಾರ್ಯರ್ಣನು ಸಂಹಾರ
ಮಾಡುತ್ಾುನ್ [ಈ ಹಿನ್ ನಲ್ ರ್ಯನ್ ನೀ ಅರರ್ಯದ ಕ ಲವರು ಶ್ರೀರಾಮ ಶ್ದರರ್ತಪ್ಸಾರ್ಯನುನ ಏಕ ಕ ೂಂದ ಎಂದು
ತಳಿರ್ಯದ ೀ ಗ ೂಂದಲಕ ೂೆಳಗಾಗುತ್ಾುರ ]
ರಾಮಚಂದರನಲ್ಲಲ ನ್ ೀರವಾಗಿ ಕ ೂಟು ಕಾಣಿಕ ರ್ಯ ಫಲ ಕ ೀವಲ ಹಸವ ರ್ಯನುನ ಮಾರ್ತರ ನಿೀಗಿಸುವುದಿಲಲ .
ಅದಕಿೆಂರ್ತ ಇನೂನ ಹ ಚಿುನ ಫಲ ಅದರಂದ ಸಗುರ್ತುದ . ಆದರ ಶ ಾೀರ್ತನು ಕ ೀವಲ ಹಸವ ನಿೀಗಿಸಕ ೂಳುಳವ
ಕಾಮ್ಫಲವನನಷ್ ುೀ ಬ ೀಡಿದಾ.
ಆ ಕಾರರ್ಣದಿಂದ, ‘ಈ ಶ ಾೀರ್ತನು ನ್ ೀರವಾಗಿ ರಾಮಚಂದರನಿಗ ಮಾಲ್ ರ್ಯನುನ ಕ ೂಡದಿರಲ್ಲ’ ಎಂದು ಇಚಿೆಸ
ಮಾಲ್ ರ್ಯನುನ ಕ ೂಟು ಬರಹಮದ ೀವರು, ಅದನುನ ಕುಂಭಯೀನಿರ್ಯಲ್ಲಲ ಜನಿಸದ ಅಗಸಯರಗ ನಿೀಡಲು ಹ ೀಳಿದರು.
‘ಅಗಸಯ ನನನ ಭಕು’ ಎಂದು ತಳಿದ ಶ್ರೀರಾಮಚಂದರನು, ಅಗಸಯ ಸಮಪ್ಥಸದ ಮಾಲ್ ರ್ಯನುನ ಸಾೀಕರಸ,
ಅಗಸಯನಿಂದ ಸ ೂುೀರ್ತರ ಮಾಡಲಾಟುವನ್ಾಗಿ, ಅಯೀಧ ್ಗ ತ್ ರಳಿದನು.
ಬರಹಮ ದ ೀವರ ವರವನುನ ಮುಖ್ಪಾರರ್ಣನೂ ಕ ಲವಮಮ ಭಗವಂರ್ತನ ಆಜ್ಞ ಇದಾರ ಮುರರ್ಯುತ್ಾುನ್ . ಇದರ
ಉದ ಾೀಶ ಮುಖ್ವಾಗಿ ಎರಡು: (೧). ರ್ತನನ ಆಧಕ್ವನುನ ತ್ ೂೀರಸುವುದು(ಇರ್ತರ ದ ೀವತ್ ಗಳಿಗ ಹ ೂೀಲ್ಲಸದರ )
ಹಾಗೂ (೨). ರ್ತನನ ಬರಹಮರ್ತಾವನುನ ಚ ನ್ಾನಗಿ ನ್ ನಪ್ಸುವುದು.
ಹಿೀಗ ಮುಂದ ಬರಹಮ ಪ್ದವಗ ಬರುವವನ್ ೀ ಆದ ಮುಖ್ಪಾರರ್ಣ ಬರಹಮನ ವರವನುನಈ ಕಾರರ್ಣದಿಂದ
ಮುರರ್ಯುತ್ಾುನ್ .
ರಾಮನಿಗ ಕಾರ್ಣುವವಳಾಗಿರ್ಯೂ, ಬ ೀರ ೂಬಬರಗ ಅಗ ೂೀಚರಳಾಗಿದಾ ಸೀತ್ , ‘ಭೂಮಿ ಪ್ರವ ೀಶ’ ಘಟನ್ ರ್ಯ
ನಂರ್ತರ ಏಳುನೂರು ವಷ್ಥಗಳ ಕಾಲ ಕಿರೀಡಿಸದಳು.
ಆ ಎಲ್ಾಲ ದ ೀವತ್ ಗಳ ೂ ಂದಿಗ ಚಿಂರ್ತನ್ ಮಾಡಿದ ಬರಹಮದ ೀವರು, ಭಗವಂರ್ತನು ರ್ತನನ ಲ್ ೂೀಕಕ ೆ ತ್ ರಳಬ ೀಕು
ಎಂದು ಶ್ರೀರಾಮಚಂದರನಲ್ಲಲ ಪಾರರ್ಥನ್ ಮಾಡಲು ರುದರನನುನ ಕಳುಹಿಸುತ್ಾುರ . ಈರೀತ ನಿಯೀಗಿಸಲಾಟು
ಸದಾಶ್ವನು ರಾಮಚಂದರನ ಬಳಿಗ ಬಂದು ದ ೀವತ್ ಗಳ ಕ ೂೀರಕ ರ್ಯನುನ ನಿವ ೀದಿಸಕ ೂಳುಳತ್ಾುನ್ .
ಏಕಾನ್ತಮೀತ್ ರಘುಪ್ ೀರ್ಣ ಸಮಸತಕಾಲ್ ್ೀ ರುದ್ ್ರೀ ರ್ಜರ್ಗಾದ ರ್ಚನ್ಂ ರ್ಜಗತ ್ೀ ವಿಧ್ಾತುಃ ।
ವ ೈಶ ೀಷ್್ಮಾತಮಭರ್ನ್ಸ್ ಹಿ ಕಾಙ್ಷಮಾಣಾಸಾತವಮತ್ಯರ್ಯನಿತ ವಿಬುಧ್ಾಃ ಸಹಿತಾ ವಿಧ್ಾತಾರ ॥೯.೪೬ ॥
ಸಂಹಾರಕಾರಕನ್ಾದ ರುದರನು ರಾಮಚಂದರನಿದಾ ಏಕಾಂರ್ತ ಪ್ರದ ೀಶವನುನ ಹ ೂಂದಿ, ಬರಹಮದ ೀವರ ಮಾರ್ತನುನ
ನಿವ ೀದಿಸಕ ೂಳುಳತ್ಾು ಹ ೀಳುತ್ಾುನ್ : “‘ಭೂಮಿಗಿಂರ್ತ ರ್ತಮಮ ಲ್ ೂೀಕದ ಉರ್ತುಮರ್ತುಿವನುನ ಬ ೀಡುತ್ಾು
ದ ೀವತ್ ಗಳು ನಿನನನುನ ಬ ೀಡುತುದಾಾರ ” ಎಂದು.
[ಇಲ್ಲಲ ‘ಸಮಸತಕಾಲ್ ್ೀ ರುದರಃ’ ಎಂದು ಹ ೀಳಿದಾಾರ . ಇದರ ಹಿನ್ ನಲ್ ಯಾಗಿ ವಾಲ್ಲೀಕಿ ರಾಮಾರ್ಯರ್ಣದಲ್ಲಲ
ಈರೀತಯಾದ ಮಾತದ : ಕಾಲಸಾತಪಸರ್ಪ್ ೀರ್ಣ ರಾರ್ಜದ್ಾವರಮುಪ್ಾಗಮತ್’(ಉರ್ತುರಕಾಂಡ, ೧೦೩.೧) ,
ಮಾಯಾಸಂಭಾವಿತ ್ೀ ವಿೀರ ಕಾಲಃ ಸರ್ಯಸಮಾಹರಃ(ಉರ್ತುರಕಾಂಡ, ೧೦೪.೨) . ಇಲ್ಲಲ ‘ಕಾಲ’ ಎಂದು
ಯಾರನುನ ಸಂಬ ೂೀಧಸದಾಾರ ಎನುನವುದು ನಮಗ ತಳಿರ್ಯುವುದಿಲಲ. ಏಕ ಂದರ ಕಾಲ್ಾಭಿಮಾನಿ
ದ ೀವತ್ ರ್ಯನೂನ ಕಾಲ ಎಂದು ಕರ ರ್ಯುತ್ಾುರ . ರ್ಯಮನನೂನ ಕಾಲ ಎಂದು ಕರ ರ್ಯುತ್ಾುರ , ರುದರನನೂನ ಕಾಲ
ಎಂದು ಕರ ರ್ಯುತ್ಾುರ . ಇದಕ ೆ ನಿರ್ಣಥರ್ಯವನುನ ನಿೀಡುತ್ಾು ಆಚಾರ್ಯಥರು ಸಮಸತಕಾಲ್ ್ೀ ರುದರಃ’ ಎಂದು
ಹ ೀಳಿದಾಾರ . ಹಾಗಾಗಿ ಇಲ್ಲಲ ಸವಥ ಸಮಾಹರಃ ಎನುನವ ವಾಲ್ಲೀಕಿ ರಾಮಾರ್ಯರ್ಣದ ಮಾರ್ತನುನ ಮರ್ತುು ಕಾಲಃ
ಎನುನವುದನುನ ಜ ೂೀಡಿಸಕ ೂಳಳಬ ೀಕು. ರ್ತಥಾಚ : ಸವಥನ್ಾಶಕರ್ತಾ ಎನುನವ ಲ್ಲಂಗ ಮುಖ್ವಾಗಿ ಇರುವುದು
ಸದಾಶ್ವನಿಗ ೀ , ರ್ತಥಾಚ :ಸವಥಸಮಾಹರರ್ತಾ ಎನುನವ ಲ್ಲಂಗವನುನ ಇಟುುಕ ೂಂಡು ಕಾಲ ಶಬಾದ ವವ ೀಚನ್
ಮಾಡಿದಾಗ ಬಂದವನು ರ್ಯಮ ಅಲಲ, ರುದರ ಎನುನವುದು ಸಾಷ್ುವಾಗುರ್ತುದ ].
ಶ್ವ ಶ್ರೀರಾಮನಲ್ಲಲ ಈರೀತ ನಿವ ೀದಿಸಕ ೂಳುಳತ್ಾುನ್ : “ಒಡ ರ್ಯನ್ ೀ, ಬರಹಮನು ನಿನನ ಮಗನ್ಾಗಿದಾಾನ್ . ನ್ಾನು
ನಿನನ ಮೊಮಮಗನ್ಾಗಿದ ಾೀನ್ . ನಿಜವಾಗಿರ್ಯೂ ಮೊಮಮಗನ ಮಾರ್ತು ಅಯೀಗ್ವಾದರೂ ಕೂಡಾ, ಗುಣಿಗಳು,
ಅವನ ಮೀಲ್ ಪ್ರೀತ ಉಳಳವರು ಅದನುನ ಗೌರವಸುತ್ಾುರ . ಆ ಕಾರರ್ಣದಿಂದ ನ್ಾನು ನಮಸಾೆರಪ್ೂವಥಕವಾಗಿ
ನಿನನನುನ ಇಲ್ಲಲಂದ ಸಾಧಾಮಕ ೆ ತ್ ರಳುವಂತ್ ಬ ೀಡುತುದ ಾೀನ್ ”.
“ಯಾವ ಕಾರ್ಯಥವನುನ ಮಾಡಲ್ ೂೀಸುಗ ನಿೀನು ದ ೀವತ್ ಗಳಿಂದ ಪಾರರ್ಥಥರ್ತನ್ಾಗಿ, ಇಲ್ಲಲ ನಿನನ ಸಾರೂಪ್ವನುನ
ಪಾರದುಭಾಥವಗ ೂಳಿಸದ ಯೀ, ಅದು ನಿನಿನಂದ ಸಾಧಸಲಾಟ್ಟುದ . (ಅವತ್ಾರ ಮಾಡಿದ ಉದ ಾೀಶ
ಪ್ೂರ್ಣಥಗ ೂಂಡಿದ ) ಆ ಕಾರರ್ಣದಿಂದ, ಇಲ್ಲಲಂದ ಶ್ೀಘರದಲ್ಲಲ, ದ ೀವತ್ ಗಳಲ್ಲಲ ಹಷ್ಥವನುನ ಉಂಟುಮಾಡುತ್ಾು,
ನಿನನ ಧಾಮಕ ೆ ತ್ ರಳಬ ೀಕು ಎನುನವುದು ನಮಮ ಪಾರರ್ಥನ್ ”.
ಇಲ್ಲಲರ್ಯ ರ್ತನಕ ದುವಾಥಸರು, ‘ಯಾರೂ ಕೂಡಾ ನನನ ಬರ್ಯಕ ರ್ಯನುನ ಈಡ ೀರಸಲು ಸಮರ್ಥರಲ್ಾಲ’ ಎಂದು
ಪ್ರತಜ್ಞ ರ್ಯನುನ ಮಾಡಿ ತರುಗಾಡುತುದಾರು. ಅಂರ್ತಹ ದುವಾಥಸರು ಶ್ರೀರಾಮ ನಿೀಡಿದ ಅನನವನುನ ಸಾೀಕರಸ
ರಾಮಚಂದರನ್ಾದರ ೂೀ, ಲಕ್ಷಿರ್ಣನು ರ್ತನನ ಲ್ ೂೀಕಕ ೆ ತ್ ರಳುತ್ಾುನ್ ಎಂದು ತಳಿದ ೀ, ಕ ೀವಲ ಅದಕ ೆ
ಕಾರರ್ಣವಾಗಲ್ಲ ಎಂದ ೀ ‘ನಿನನನುನ ಕ ೂಲುಲತ್ ುೀನ್ ’ ಎನುನವ ಪ್ರತಜ್ಞ ರ್ಯನುನ ಮೊದಲ್ ೀ ಮಾಡಿದಾ.
ಅರ್ತ್ಂರ್ತ ಸಮಿೀಪ್ದ ಬಂಧುಗಳ ಸಂಹಾರ ಎಂದರ ಅವರ ತ್ಾ್ಗ ಎಂದು ಚಿಂತಸುವವನ್ಾದ ರಾಮಚಂದರ,
‘ನಿನನ ಲ್ ೂೀಕವನುನ ಶ್ೀಘರವಾಗಿ ಹ ೂೀಗಿ ಸ ೀರು’ ಎಂದು ಲಕ್ಷಿರ್ಣನನುನ ಕುರರ್ತು ಹ ೀಳಿದನು.
ರ್ತದನಂರ್ತರ ರಾಮಚಂದರನು ತ್ಾನೂ ಕೂಡಾ ಸಾಧಾಮಕ ೆ ತ್ ರಳಬ ೀಕು ಎಂದು ನಿಶುರ್ಯ ಮಾಡಿದನು.
(ಒಬಬನ್ ೀ ಅಲಲ, ಯೀಗ್ರಾದ ಯಾವ-ಯಾವ ಜೀವರದಾಾರ ೂೀ ಅವರ ಜ ೂತ್ ಗ ಹ ೂರಡಬ ೀಕು ಎಂದು
ನಿಶುಯಿಸದನು).
‘ಇಲ್ಲಲರುವ ಯಾರು ಎಂದೂ ನ್ಾಶವಲಲದ ಲ್ ೂೀಕವನುನ ಬರ್ಯಸುತುೀರ ೂೀ, ಅವರು ಕೂಡಲ್ ೀ ನನನನುನ
ಹಿಂಬಾಲ್ಲಸ ಬನಿನ’ ಎಂದು ರಾಮಚಂದರ ಘೂೀಷ್ಣ ರ್ಯನುನ ಮಾಡಿಸದನು.
ಹಿೀಗ ರಾಮಚಂದರನು ಸಾಧಾಮಕ ೆ ತ್ ರಳಬ ೀಕು ಎಂದು ತೀಮಾಥನಮಾಡಿ, ಭ ೀರ ಘೂೀಷ್ಣ ರ್ಯನುನ ಮಾಡಿದ
ನಂರ್ತರ, ಅದಕೆನುಗುರ್ಣವಾಗಿ ಎಲಲರೂ ಬಂದು ಸ ೀರದ ಮೀಲ್ , ಹನುಮಂರ್ತನನುನ ಆಲಂಗಿಸುತ್ಾು
ಹ ೀಳುತ್ಾುನ್ : “ನ್ಾನು ಸದಾ ನಿನನ ಕಣಿ್ಗ ಕಾರ್ಣುತುರುತ್ ುೀನ್ ” ಎಂದು.
ಕ್ಷ್ಮೀರ ಸಮುದರದ ಮಧ್ದಲ್ಲಲರುವ ನನನ ಮನ್ ರ್ಯನುನ, ಹಾಗ ೀ ಇರ್ತರ ಮನ್ ರ್ಯನುನ (ಅನಂತ್ಾಸನ, ವ ೈಕುಂಠ,
ಇತ್ಾ್ದಿ), ನಿನಗ ಬರ್ಯಕ ಬಂದಾಗ ನಿನನ ಈ ದ ೀಹವನುನ ಧರಸರ್ಯೂ ನಿೀನು ಪ್ರವ ೀಶ ಮಾಡಬಲ್ ಲ.
ನಿನಗ ಬರ್ಯಸದಾನುನ ನಿೀನು ಪ್ಡ ರ್ಯಬಹುದು. ಗಂಧವಥರ ಲ್ಾಲ ನಿನನ ರ್ಯಶಸುನುನ ಗಾನ ಮಾಡುತುರುತ್ಾುರ .
ಅಂರ್ತಹ ರ್ಯಶಸುುಳಳವನ್ಾದ ನಿೀನು, ನನನ ಎದುರು ಯಾವಾಗಲೂ ಸಂರ್ತಸದಿಂದ ಕಿರೀಡಿಸುತುರು.
ನಿೀನು ಬರ್ಯಸದುಾ ಯಾರಂದಲೂ ವ್ರ್ಥವಾಗುವುದಿಲಲ ಮರ್ತುು ನಿೀನು ಸದಾ ನನಗ ಪ್ರರ್ಯನ್ಾಗಿರುತುೀರ್ಯ’.
ಮುಂದುವರದು ಹನುಮಂರ್ತ ಹ ೀಳುತ್ಾುನ್ : ‘ಸದಾ ಬ ಳ ರ್ಯುರ್ತುಲ್ ೀ ಇರುವ ನಿನನ ಮೀಲ್ಲನ ಭಕಿುಯಿಂದ ನ್ಾನು
ಕಿರೀಡಿಸುತ್ ುೀನ್ . ಜೀವರಲ್ಲಲಯೀ ಅರ್ತ್ಂರ್ತ ಹ ಚುು ಭಕಿುರ್ಯನುನ ನನಗ ಅನುಗರಹಿಸು. ಅದು ಎಂದೂ ಕೂಡಾ
ನನನಲ್ಲಲ ಅಧಕವಾಗಿರಲ್ಲ.
ನಮಸೆರಸುತುರುತ್ ುೀನ್ ’.
ಪ್ಕ್ಷ್ಮಗಳು, ಜಂಕ ಮತುರ್ತರ ಮೃಗಗಳು, ಹುಲುಲ, ಇರುವ ಮೊದಲ್ಾದವುಗಳೂ ಕೂಡಾ ರಾಮನ ಕಾಲದಲ್ಲಲ
ಉರ್ತೃಷ್ುವಾಗಿದಾವು. ಇನುನ ಮನುಷ್್ರು ಮರ್ತುು ವಾನರರು ಉರ್ತೃಷ್ುರಾಗಿದಾರು ಎಂದು ಏನು ಹ ೀಳಬ ೀಕು.
ಅಲ್ಲಲರ್ಯ ಪ್ರಜ ಗಳು ಯಾವಾಗಲೂ ರಾಮನಲ್ಲಲ ಭಕಿು ಇಟ್ಟುದಾರು. ಒಳ ಳರ್ಯ ರ್ತರ್ತಾವನುನ ಬಲಲವರಾಗಿದಾರು.
ಅದರಂದಾಗಿ ಅವರಗ ನ್ಾರಾರ್ಯರ್ಣನ ಪಾದವನುನ ಸ ೀರುವಂರ್ತಹ ಭಾಗ್ ದ ೂರ ಯಿರ್ತು.
ಸಹಸರಸ್ರ್ಯ್ಯಮರ್ಣಡಲರ್ಜವಲತಿಾರಿೀಟಮ್ದಾಯರ್ಜಃ ।
ಸುನಿೀಲಕುನ್ತಳಾರ್ೃತಾಮಿತ ೀನ್ುಾಕಾನ್ತಸನ್ುಮಖಃ ॥೯.೭೬ ॥
ದಿವಾಕರೌಘಕೌಸುತಭಪರಭಾಸಕ ್ೀರುಕನ್ಾರಃ ।
ಸುಪಿೀರ್ರ ್ೀನ್ನತ ್ೀರುಸರ್ಜಜಗದೂರಾಂಸರ್ಯುಗಮಕಃ ॥೯.೭೮ ॥
ಸುರ್ೃತತದಿೀಘಯಪಿೀರ್ರ ್ೀಲಿಸದುೂರ್ಜದವಯಾಙ್ಕಚಾತಃ ।
ರ್ಜಗದ್ ವಿಮತ್ಯ ಸಮೂೃತಃ ಶರ ್ೀsಸ್ ದಕ್ಷ್ಣ ೀ ಕರ ೀ ॥೯.೭೯॥
ಸ ಭ್ತಿರ್ತುಭ್ಷ್ರ್ಣಸತನ್್ದರ ೀ ರ್ಲ್ಲತರಯೀ ।
ಉದ್ಾರಮಧ್ಭ್ಷ್ಣ ್ೀ ಲಸತತಟ್ಟತಾಭಾಮಬರಃ ॥೯.೮೫ ॥
ಕ ೈಕ ೀಯಿ ಯಾರ ಆವ ೀಶದಿಂದ ನಿನನಲ್ಲಲ ಕ ಟುದಾಾಗಿ ನಡ ದುಕ ೂಂಡಳ ೂೀ, ಆ ನಿಕೃತ^ ಎನುನವ ತ್ಾಮಸರ್ಯನುನ
ಶಾಶಾರ್ತವಾಗಿ ಅಂಧಂರ್ತಮಸುಗ ಹಾಕಿದ ಾೀನ್ .
ಕ ೈಕ ೀಯಿರ್ಯೂ ಕೂಡಾ ಈಗ ಕ ೀವಲ ಚಲ(ಸಂಸಾರಕ ೆ ಹಿಂದಿರುಗಿ ಬರಬಹುದಾದ) ಲ್ ೂೀಕವನನಷ್ ುೀ
ಹ ೂಂದಿದಾಾಳ . ಅವಳು ನಿನನಲ್ಲಲ ಭಕಿುರ್ಯನುನ ಹ ೂಂದಿಯೀ ಇರುವುದರಂದ, ಆ ಭಕಿು ಬ ಳ ದು, ರ್ತದನಂರ್ತರ ಆಕ
ಅಚಲ ಲ್ ೂೀಕವನುನ ಪ್ಡ ರ್ಯುತ್ಾುಳ . ಇನುನ ಮನ್ರ ರ್ಯನುನ^ ಅಂಧಂರ್ತಮಸುಗ ಹಾಕಿದ ಾೀನ್ .
[^ನಿಕೃತ ಎನುನವ ರಾಕ್ಷಸ ಕ ೈಕ ೀಯಿಯಳಗಿದುಾ ಆಕ ರ್ಯನುನ ಪ್ರಚ ೂೀದಿಸ, ಸಮಸು ಕಾರ್ಯಥವನುನ ಕ ೈಕ ೀಯಿ
ಮುಖ ೀನ ಮಾಡಿಸದಾಳು. ನಿಕೃತ ಕ ೈಕ ೀಯಿ ಒಳಗಿದುಾ ಪ್ರಚ ೂೀದಿಸದರ , ಹ ೂರಗ ಮಂರ್ರಾ ಎನುನವ ರಾಕ್ಷಸ
ದಾಸಯಾಗಿ ಕ ೈಕ ೀಯಿರ್ಯನುನ ಪ್ರಚ ೂೀದಿಸುತುದಾಳು. ಈ ರೀತ ಕ ೈಕ ೀಯಿ ಅಸುರಾವ ೀಶಕ ೂೆಳಗಾಗಿದಾಳು ]
ಸೀತ್ ಗಾಗಿ ಯಾರು ನಿನನನುನ ನಿಂದನ್ ಮಾಡಿದರ ೂೀ(ಸುರಾರ್ಣಕ ದ ೈರ್ತ್ರು), ಅಂರ್ತಹ ಅಸುರ
ಸಾಭಾವದವರನೂನ ಅಂಧಂರ್ತಮಸುಗ ಹಾಕಿದ ಾೀನ್ . ನಿನಿನಂದ ಸಂಹರಸಲಾಟು ರಾಕ್ಷಸರು ಪಾರರ್ಯಶಃ (ಸರ
ಸುಮಾರು ರಾಕ್ಷಸರ ಲಲರೂ ಕೂಡಾ) ರ್ತಮಸುನುನ ಪ್ಡ ದಿದಾಾರ . ಉಳಿದವರು ನಿೀನು ಕೃಷ್ಾ್ವತ್ಾರವನುನ
ಹ ೂಂದಿದಾಗ ರ್ತಮಸುನುನ ಪ್ಡ ರ್ಯುತ್ಾುರ .
ಕೃಷ್ಾ್ವತ್ಾರದಲೂಲ ರ್ತಮಸುನುನ ಹ ೂಂದದ ೀ ಉಳಿರ್ಯುವ ದ ೈರ್ತ್ರು, ಇಪ್ಾತ್ ುಂಟನ್ ೀ ಕಲ್ಲರ್ಯುಗದಲ್ಲಲ, ನ್ಾಲುೆ
ಸಾವರದ ಮುನೂನರು ವಷ್ಥಗಳು ಕಳ ದಾದ ಮೀಲ್ (ಅವರಗ ಮಿೀಸಲ್ಾದ ಕಾರ್ಯಥವನುನ ಮಾಡಿ)
ರ್ತಮಸುನುನ ಹ ೂಂದುತ್ಾುರ .
ಇನುನ, ನಿನನ ಪಾದವ ಂಬ ಕಮಲದ ಭೃಂಗಗಳಾಗಿ ಅನ್ ೀಕ ಜೀವರು ನಿನನ ಜ ೂತ್ ಗ ಬಂದಿದಾಾರ . ಅವರಗ
ಯಾವ ಸಾ್ನವನುನ ಕ ೂಡಬ ೀಕು ಎನುನವುದನುನ ಆಜ್ಞ ಮಾಡು.
‘ಎಲ್ ೈ ಕಮಲ್ ೂೀದಭವನ್ ೀ, ನಿನಗ ನ್ಾನು ಜಗದುಗರುರ್ತಾವನುನ ಕ ೂಟ್ಟುದ ಾೀನ್ . ನಿನನ ಗುರುವಾದ ನನಿನಂದ
ಇವರಗ ಲಲರಗೂ ಕೂಡಾ ಸದಗತರ್ಯು ಆಜ್ಞಾಪ್ಸಲಾಟ್ಟುದ .
ಆದಕಾರರ್ಣ, ನನ್ ೂನಂದಿಗ ಬಂದಿರುವ ಇವರ ಲಲರೂ, ನನನ ಆಜ್ಞ ರ್ಯಂತ್ , ನಿನಿನಂದ ಸದಗತರ್ಯನುನ ಪ್ಡ ರ್ಯಲು
ಅಹಥರು. ನನನ ಹೃದರ್ಯದ ೂಳಗ ಇರರ್ತಕೆದಾನುನ ತಳಿದಿರುವವನು ನಿೀನ್ ೂಬಬನ್ ೀ’.
ತ ೀ ರ್ಜರಾಮೃತಿಹಿೀನಾಶಚ ಸರ್ಯದುಃಖವಿರ್ಜಜಯತಾಃ ।
ಸಂಸಾರಮುಕಾತ ನ್್ರ್ಸಂಸತತರ ನಿತ್ಸುಖಾಧಿಕಾಃ ॥೯.೧೦೭॥
ಮೈನಾ ಮರ್ತುು ವವದರನುನ ಹ ೂರರ್ತು ಪ್ಡಿಸ, ಶ್ರರಾಮನ್ ೂಂದಿಗ ಭೂಮಿರ್ಯಲ್ಲಲ ಅವರ್ತರಸದಾ ಇರ್ತರ
ದ ೀವತ್ ಗಳು ರ್ತಮಮ ರ್ತಮಮ ಮೂಲರೂಪ್ವನುನ ಸ ೀರದರು.
ಅವತ್ಾರ ರೂಪ್ದಲ್ಲಲ ಅವರಗ ಅಮೃರ್ತ ಸಲಲಬ ೀಕಾಗಿರಲ್ಲಲಲ. ಆದರೂ ಕೂಡಾ ಬಲ್ಾತ್ಾೆರವಾಗಿ ಅವರು
ಅಮೃರ್ತಪಾನ ಮಾಡಿದರು. ದ ೀವತ್ಾರೂಪ್ವಾಗಿರುವುದರಂದ ಇರ್ತರ ದ ೀವತ್ ಗಳು ಅದನುನ ಉಪ ೀಕ್ಷ
ಮಾಡಿದರು(ವರ ೂೀಧಸಲ್ಲಲಲ).
(ಆದರ ಮೈನಾ–ವವದರಗ ಅಮೃರ್ತ ಹ ೀಗ ದ ೂರ ಯಿರ್ತು ಎಂದರ ) ದ ೀವತ್ ಗಳ ಲಲರೂ ಅಮೃರ್ತಪಾನ ಮಾಡಿ,
ದ ೈರ್ತ್ರ ೂಂದಿಗ ರ್ಯುದಿಕ ೆಂದು ಹ ೂರಡುವಾಗ, ಅಮೃರ್ತಪಾತ್ ರರ್ಯನುನ ಮೈನಾ –ವವದರಲ್ಲಲ ಕ ೂಟ್ಟುದಾರು. ಆಗ
ಅವರು ಭಗವಂರ್ತನ ಅನುಮತ ಇಲಲದ ೀ ಅಮೃರ್ತ ಸ ೀವನ್ ಮಾಡಿದರು. ಈ ರೀತ, ಅನುಮತ ಇಲಲದ ೀ
ಕುಡಿದ ದ ೂೀಷ್ದಿಂದಾಗಿ ಅಸುರ ಚಿರ್ತು ಪ್ರವ ೀಶವನುನ ಅವರು ಹ ೂಂದಿದರು.
[^ಅಶ್ಾೀದ ೀವತ್ ಗಳ ಅವತ್ಾರವಾದ ಮೈನಾ –ವವದರು ರಾಮಾವತ್ಾರ ಕಾಲದಲ್ಲಲ ಅವರ್ತರಸರುವುದಲಲ.
ಅವರು ಅಮೃರ್ತ ಮರ್ನ ಕಾಲಕೂೆ ಮೊದಲ್ ೀ ಆ ರೂಪ್ದಲ್ಲಲದಾರು. ಅಮೃರ್ತ ಮರ್ನಕಾಲದಲ್ಲಲ
ಮೂಲರೂಪ್ದಲ್ಲಲ ಅಶ್ಾೀದ ೀವತ್ ಗಳ ಜ ೂತ್ ಗ ಮೈನಾ–ವವದರೂ ಅಲ್ಲಲ ಹಾಜರದಾರು. ಅಮೃರ್ತ ಪಾನಕ ೆ
ಭಗವಂರ್ತನ ಅಪ್ಾಣ ಇದಾದುಾ ಕ ೀವಲ ದ ೀವತ್ ಗಳಿಗ , ಅದೂ ಕ ೀವಲ ಅವರ ಮೂಲರೂಪ್ದಲ್ಲಲ ಮಾರ್ತರ.
ಅವತ್ಾರ ರೂಪ್ದಲ್ಲಲದಾ ದ ೀವತ್ ಗಳು ಅಮೃರ್ತವನುನ ಕುಡಿರ್ಯಬಾರದು ಎನುನವ ನಿರ್ಯಮ ಭಗವಂರ್ತನದಾಾಗಿರ್ತುು.
ಆದರ ಮೈನಾ–ವವದರು ಈ ನಿರ್ಯಮವನುನ ಮುರದು ಅಮೃರ್ತ ಕುಡಿದಿದಾರು. ]
ಅಂಗದನು ಕುಶನಿಂದ ಕೂಡಿ, ರಾಮನ ಆಜ್ಞ ರ್ಯಂತ್ ಕಪ್ರಾಜ್ವನುನ ಆಳುತ್ಾು, ಕಾಲರ್ತಃ ದ ೀಹವನುನ ಬಿಟುು,
ರ್ತನನ ಮೂಲರೂಪ್ವನುನ ಸ ೀರಕ ೂಂಡನು.
ವಭಿೀಷ್ರ್ಣನೂ ಕೂಡಾ ರಾಮಚಂದರನ ಆಜ್ಞ ರ್ಯಂತ್ ಕುಬ ೀರನಿಗ ವನಿೀರ್ತನ್ಾಗಿ, ಅವನ ಸ ೀನ್ಾಧಪ್ತಯಾಗಿ,
ಕಲಾಕಾಲಪ್ರ್ಯಥಂರ್ತ ರಾಕ್ಷಸರನುನ ರಕ್ಷ್ಮಸುತ್ಾುನ್ .
[ಮೂಲರ್ತಃ ಲಂಕ ಕುಬ ೀರನಿಗ ಸ ೀರರುವುದು. ಆದರ ರಾವರ್ಣ ಅದನುನ ಅತಕರಮರ್ಣ ಮಾಡಿ ಕುಬ ೀರನಿಂದ
ಕಸದುಕ ೂಂಡಿದಾ. ಆದರ ವಭಿೀಷ್ರ್ಣ ಕುಬ ೀರನಿಗ ವನಿೀರ್ತನ್ಾಗಿ ನಡ ದ]
ಬರಹಮ, ಮುಖ್ಪಾರರ್ಣ, ಹನುಮಂರ್ತ, ಸದಾಶ್ವ, ಶ ೀಷ್, ಗರುಡ, ಕಾಮ, ಶಕರಕಾ(ಇಂದರ), ಹಿೀಗ ಎಲಲರೂ
ಕೂಡಾ ಕರಮೀರ್ಣ(ಯೀಗ್ತ್ಾನುಸಾರ) ಭಗವಂರ್ತನನುನ ಅನುಸರಸ, ರಾಮಚಂದರನ ಆಜ್ಞ ರ್ಯನುನ ಶ್ರಸಾ
ಹ ೂರ್ತುು ಮರಳಿ ಬಂದರು.
ರಾಮದ ೀವರ ಆಜ್ಞ ರ್ಯಂತ್ ಹನುಮಂರ್ತನ್ ೀ ರ್ತನನ ಇನ್ ೂನಂದು ರೂಪ್ದಿಂದ ಕಿಂಪ್ುರುಷ್ಖಂಡದಲ್ಲಲ ರಾಜ್ವನುನ
ಆಳಿದನು. ಬ ೀರ ರೂಪ್ಗಳಿಂದಲೂ ಕೂಡಾ ಶ ಾೀರ್ತದಿಾೀಪ್, ಮೊದಲ್ಾದ ಪ್ರಮಾರ್ತಮನ ಮನ್ ರ್ಯಲ್ಲಲ
ನಿರಂರ್ತರವಾಗಿ, ಪ್ರಮಾರ್ತಮನ ಇಷ್ುಕೆನುಗುರ್ಣವಾಗಿ ವಾಸಮಾಡಿದನು.
ಕ ಲವಮಮ ಅಸುರರ ಮೊೀಹಕಾೆಗಿ ನ್ಾನ್ಾ ರೀತರ್ಯ ವ್ತ್ಾ್ಸ ಮರ್ತುು ಪ್ರತಲ್ ೂೀಮರ್ತಾವು ಗರಂರ್ಗಳಲ್ಲಲ
ಹ ೀಳಲಾಟ್ಟುದ . ಆ ಕಾರರ್ಣದಿಂದ ಗರಂಥ ೂೀಕುವಾದ ಈ ನಿರ್ಣಥರ್ಯವನುನ ನ್ಾನು ಮಾಡಿದ ಾೀನ್ .
ಆ ಎಲ್ಾಲ ಪ್ರಮಾರ್ಣ ಗರಂರ್ಗಳ ಅನುಸಾರವಾಗಿ ನಿರ್ಣಥರ್ಯವನುನ ನ್ಾನಿಲ್ಲಲ ಮಾಡಿದ ಾೀನ್ . ಆದಾರಂದ ನಿರ್ಣಥರ್ಯ
ಶಾಸರವಾಗಿರುವ ಈ ಗರಂರ್ವು ಗಾರಹ್. (ನಿರ್ಣಥರ್ಯ ಗರಂರ್ ಎನುನವುದು ನನನ ಬುದಿಿ ವ ೈಭವವಲಲ. ಇದು
ವ ೀದವಾ್ಸರ ವವಕ್ಷ ಕೂಡಾ ಹೌದು ಎನುನವುದನುನ ಮಧಾಾಚಾರ್ಯಥರು ಇಲ್ಲಲ ಸಾಷ್ುಪ್ಡಿಸದಾಾರ )
*********
೧೦. ವಾ್ಸಾರ್ತಾರಾನ್ುರ್ರ್ಣ್ಯನ್ಮ್
ಓಂ॥
ದ್ಾವಪರ ೀsರ್ ರ್ಯುರ್ಗ ೀ ಪ್ಾರಪ್ ತೀ ತವಷಾುವಿಂಶತಿಮೀ ಪುನ್ಃ ।
ಸವರ್ಯಂಭುಶರ್ಯಶಕಾರದ್ಾ್ ದುರ್ಗಾಾಬ ಾೀಸತೀರಮಾರ್ಯರ್ಯುಃ ॥೦೧॥
ರಾಮನ ಅವತ್ಾರದ ನಂರ್ತರ, ಪ್ುನಃ ಇಪ್ಾತ್ ುಂಟನ್ ರ್ಯ ದಾಾಪ್ರರ್ಯುಗವು ಬರುತುರಲು, ಬರಹಮ-
ರುದಾರದಿಗಳ ಲಲರೂ ಕೂಡಾ ಕ್ಷ್ಮೀರಸಮುದರದ ರ್ತಟಕ ೆ ತ್ ರಳಿದರು.
‘ಎಣ ಯಿರದ ಗುರ್ಣಗಳಿಗ ನ್ ಲ್ ಯಾದವನ್ ೀ, ಅರವುಗಳ ಕಾಂತರ್ಯ ಮಾಲ್ ರ್ಯನ್ ನೀ ಧರಸದವನ್ ೀ(ಜ್ಞಾನವ ೀ
ಬ ಳಕಾಗಿ ಉಳಳವನ್ ೀ), ಅನ್ಾದಿಕಾಲದಿಂದ ಅಜ್ಞಾನವ ಂಬ ಕರ್ತುಲನುನ ನ್ಾಶಮಾಡುವವನ್ ೀ,
ಉರ್ತೃಷ್ುವಾಗಿರುವ ಮೊೀಕ್ಷದ ಆನಂದವನುನ ಕ ೂಡುವವನ್ ೀ, ನಿನಗ ನಮಸಾೆರ-ನಮಸಾೆರ’.
‘ತ್ಾನು ಕ ೂಟು ವಷ್ು್ವನ ನಿಮಾಥಲ್ ರೂಪ್ವಾದ ಮಾಲ್ ರ್ಯನುನ ಭೂಮಿರ್ಯಲ್ಲಲ ಬಿಟು ಎನುನವ ಸಟ್ಟುನಿಂದ
ದುವಾಥಸಮುನಿ ಕ ೂಟು ಶಾಪ್ದಿಂದಾಗಿ ಇಂದರನು ಸಂಪ್ತುನಿಂದ ಭರಷ್ುನ್ಾಗಿ, ದ ೈರ್ತ್ರಂದ ಸ ೂೀಲ್ಲಸಲಾಟು ಈ
ಸಂದಭಥದಲ್ಲಲ, ಹಿಂದಿನಂತ್ ಯೀ ಇಂದು ನ್ಾವು ನಿನನನುನ ಶರರ್ಣುಹ ೂಂದಿದ ಾೀವ ’.
[ಮೊರ್ತು ಮೊದಲು ನ್ಾವು ಭಾಗವರ್ತದಲ್ಲಲ ಬರುವ ಮಾರ್ತನುನ ಅನುಸಂಧಾನ ಮಾಡಬ ೀಕು ಎನುನವುದನುನ
ಆಚಾರ್ಯಥರು ಇಲ್ಲಲ ತ್ ೂೀರಸಕ ೂಟ್ಟುದಾಾರ . ಅಲ್ಲಲ ಹ ೀಳಿರುವಂತ್ : ದ ೀವತ್ ಗಳ ಲಲರೂ ಭಗವಂರ್ತನ ಬಳಿ ಹ ೂೀಗಿ
ರ್ತಮಗ ಶಕಿು ಬ ೀಕ ಂದು ಕ ೀಳಿಕ ೂಳುಳತ್ಾುರ . ಆಗ ಭಗವಂರ್ತ ಅವರಗ ಸಮುದರ ಮರ್ನ ಮಾಡಲು ಆಜ್ಞ
ಮಾಡುತ್ಾುನ್ . ಆದರ ಮರ್ನ ಮಾಡಲು ದ ೀವತ್ ಗಳ ಸಂಖ ್ ಸಾಲದ ೀ ಇರುವುದರಂದ, ಭಗವಂರ್ತ ಅವರಗ
ಹಿೀಗ ಹ ೀಳುತ್ಾುನ್ (ಭಾಗವರ್ತ ೮.೬): “ದ ೈರ್ತ್ರು ನಿಮಮ ಶರ್ತುರಗಳು. ಆದರೂ ನಿೀವು ಈ ಕ ಲಸಕಾೆಗಿ
ಅವರ ೂಂದಿಗ ಸಂಧ ಮಾಡಿಕ ೂಳಳಬ ೀಕಾಗುರ್ತುದ . ಯಾವುದಾದರೂ ದ ೂಡಡ ಕ ಲಸವಾಗಬ ೀಕಾದರ
ಶರ್ತುರಗಳ ೂಂದಿಗೂ ಸಂಧಾನ ಮಾಡಿಕ ೂಳಳಲ್ ೀಬ ೀಕು” (‘ಯಾತುದ್ಾನ ೈಶಚ ದ್ ೈತ ಯೈಸಾತರ್ತ್
ಸಂಧಿವಿಯಧಿೀರ್ಯತಾಮ್’ ‘ಅರಯೀSಪಿ ಹಿ ಸಂಧ್ ೀಯಾಃ ಸತಿ ಕಾಯಾಯರ್ಯ ರ್ಗೌರವ ೀ’). ಭಗವಂರ್ತನ
ಮಾತನಂತ್ ದ ೀವತ್ ಗಳು ಬಲ್ಲಯಂದಿಗ ಸಂಧಾನ ಮಾಡಿಕ ೂಳುಳತ್ಾುರ ].
‘ಅನಂರ್ತ’ ಎನುನವ ಹ ಸರುಳಳ (ನಿರ್ತ್ದಲ್ಲಲರ್ಯೂ ಬಲವರುವ) ಗರುಡನ ಬ ನಿನನ ಮೀಲ್ ನಿೀನು ಒಂದ ೀ ಕ ೈಯಿಂದ
ಮಂದರವನುನ ಕಿರ್ತುು ಇಟ್ ು. ಆರ್ತ ಆ ಮಂದರವನುನ ಹ ೂರ್ತುು ನಿನ್ ೂನಂದಿಗ ಕ್ಷ್ಮೀರ ಸಾಗರದರ್ತು ಸಾಗಿದ.
[ಈ ಹಿಂದ ನ್ ೂೀಡಿದ ಭಾಗವರ್ತದ ಮಾತನ ನಂರ್ತರ ನ್ಾವು ನ್ ೂೀಡಬ ೀಕಾಗಿರುವ, ಇರ್ತರ ಎಲ್ಾಲ
ಪ್ುರಾರ್ಣಗಳಲ್ಲಲ ಹ ೀಳಿರುವ ಮುಂದಿನ ಘಟನ್ ರ್ಯನುನ ಆಚಾರ್ಯಥರು ಈ ಶ ್ಲೀಕದಲ್ಲಲ ವಣಿಥಸದಾಾರ . ರುದರನ
ವರವದುಾದರಂದ ದ ೀವ-ದ ೈರ್ತ್ರಗ ಮಂದರವನುನ ಎರ್ತುಲು ಸಾಧ್ವಾಗುವುದಿಲಲ. ಆಗ ಅವರು
ಭಗವಂರ್ತನನುನ ಪಾರರ್ಥಥಸಕ ೂಳುಳತ್ಾುರ . ದ ೀವತ್ ಗಳ ಪಾರರ್ಥನ್ ರ್ಯನ್ಾನಲ್ಲಸದ ಭಗವಂರ್ತ ಮಂದರವನುನ
ರ್ತರಲು ದ ೀವತ್ ಗಳಿಗ ಯಾವ ರೀತ ಸಹಾರ್ಯ ಮಾಡಿದ ಎನುನವುದನುನ ಆಚಾರ್ಯಥರು ಈ ಶ ್ಲೀಕದಲ್ಲಲ
ತಳಿಸದಾಾರ ].
ಮತ್ ು ಬ ಟುವನುನ ನಿನನ ಎಡಗ ೈಯಿಂದ ಎತು, ಪ್ಕ್ಷ್ಮೀಶಾರನ್ಾದ ಗರುಡನ ಮೀಲ್ಲಲಟುು, ನಿೀನೂ ಕೂಡಾ
ಗರುಡನನ್ ನೀರ, ದ ೀವತ್ ಗಳು ಮರ್ತುು ದ ೈರ್ತ್ರನುನ ಕೂಡಿಕ ೂಂಡು ಕ್ಷ್ಮೀರಸಾಗರವನುನ ಕುರರ್ತು ತ್ ರಳಿದ . ಅಲ್ಲಲ
ಮಂದರವನುನ ಕಡಗ ೂೀಲನ್ಾನಗಿ ಮಾಡಿ, ಸಮುದರವನುನ ಕಡ ದ ಕೂಡಾ.
ಹಿೀಗ ಕಡ ರ್ಯುವಾಗ ದ ೈರ್ತ್ರು ಅಮಂಗಲ ಎಂದು ಭಾವಸ, ಬಾಲವನುನ ಬರ್ಯಸದ ೀ, ವಷ್ದಿಂದ ಕೂಡಿರುವ
ವಾಸುಕಿರ್ಯ ಮುಂಭಾಗವನುನ ಹಿಡಿದರು. ಆ ಕಾರರ್ಣದಿಂದ ದ ೈರ್ತ್ರು ಆಯಾಸಗ ೂಂಡರು. (ಮುಂಭಾಗದಿಂದ
ಹಾವನ ಉಸರು ಅವರನುನ ಸಾಶ್ಥಸುತುರ್ತುು) . ನಿನಿನಂದ ಸಹಿರ್ತರಾದ, ನಿನನನ್ ನೀ ಆಶರರ್ಯವಾಗಿ
ಹ ೂಂದಿರುವ(ನಿನನ ಭಕುರಾದ) ದ ೀವತ್ ಗಳು ಬಾಲವನುನ ಹಿಡಿದರು.
ಆ ಎಲ್ಾಲ ದ ೀವ-ದ ೈರ್ತ್ರು ಬಳಲುವಕ ರ್ಯನುನ ಹ ೂಂದಲು, ಓ ತರವಕರಮನ್ ೀ, ಅಮೃರ್ತ ಬರಲ್ ಂದು ನಿೀನ್ ೀ
ಸಂತ್ ೂೀಷ್ದಿಂದ ಕಡಲನುನ ಕಡ ದ ರ್ಯಷ್ ುೀ. ಆಗ ಆ ಕಡಲ್ಲನಿಂದ ಎದುಾ ಬಂದ, ಜಗರ್ತುನ್ ನೀ ನುಂಗುವಂರ್ತಹ
ವಷ್ವನುನ, ನಿನನ ಆರ್ಣತರ್ಯಂತ್ ಮುಖ್ಪಾರರ್ಣನು ರ್ತನನ ಕ ೈರ್ಯಲ್ಲಲ ಹಿಡಿದನಷ್ ುೀ.
[ಇಲ್ಲಲ ಸವ ೀಥ ಸಾಮಾನ್ವಾಗಿ ಎಲಲರಗೂ ಒಂದು ಪ್ರಶ ನ ಬರುರ್ತುದ . ‘ಶ್ವ ವಷ್ವನುನ ಕುಡಿದ’ ಎಂದು
ಭಾಗವರ್ತದಲ್ಲಲ ಕೂಡಾ ಹ ೀಳಲ್ಾಗಿದ . ಆದರ ಇಲ್ಲಲ ಮೊದಲು ಮುಖ್ಪಾರರ್ಣ ಸಾೀಕರಸದ ಎನನಲ್ಾಗಿದ . ಇದಕ ೆ
ಪ್ರಮಾರ್ಣ ಯಾವುದು ? ಈ ಪ್ರಶ ನಗ ಉರ್ತುರ ಮಹಾಭಾರರ್ತದ ಶಾಂತಪ್ವಥದಲ್ಲಲನ(೩೫೧.೨೭) ಈ ಗದ್:
ಅಮೃತ ್ೀತಾಪದನ ್ೀ ಪುನ್ಭಯಕ್ಷಣ ೀನ್ ವಾರ್ಯುಸಮಿೀಕೃತಸ್ ವಿಷ್ಸ್’. ಅಮೃತ್ ೂೀತ್ಾಾದನ್ ಯಾಗುವ
ಸಂದಭಥದಲ್ಲಲ ಮುಖ್ಪಾರರ್ಣ ತಕಿೆಕ ೂಟು ವಷ್ವನುನ ಶ್ವ ಕುಡಿದ ಎಂದು ಅಲ್ಲಲ ಹ ೀಳಲ್ಾಗಿದ .
ನಿೀಲಕರ್ಣಾತವಮುಪಗತಃ (೨೬) ಎಂದೂ ಅಲ್ಲಲ ಹ ೀಳಿದಾಾರ . ಈ ರೀತಯಾಗಿ ಸಂಕ್ಷ್ಮಪ್ುವಾಗಿ ಮಹಾಭಾರರ್ತದಲ್ಲಲ
ಹ ೀಳಿರುವುದನ್ ನೀ ಇಲ್ಲಲ ಆಚಾರ್ಯಥರು ನಿರ್ಣಥರ್ಯ ರೂಪ್ದಲ್ಲಲ ನಿೀಡಿದಾಾರ ]
ರ್ತದನಂರ್ತರ, ನಿನನ ಆಜ್ಞ ರ್ಯನುನ ಮುಂದಿರಸಕ ೂಂಡು(ನಿನನ ಆರ್ಣತರ್ಯಂತ್ ), ಬಂಗಾರಮರ್ಯವಾದ ಪಾತ್ ರರ್ಯಲ್ಲಲ
ವಷ್ವನುನ ಇಟು ಮುಖ್ಪಾರರ್ಣನು, ಮದಥನ ಮಾಡದ ೀ ಇರುವ ಆ ವಷ್ವನುನ ಕುಡಿದ. ಅವನಲ್ಲಲ ಆ ವಷ್ವೂ
ಕೂಡಾ ಜೀರ್ಣಥವಾಯಿರ್ತು.
ಹಿೀಗ ಮುಖ್ಪಾರರ್ಣ ವಷ್ವನುನ ಕುಡಿದು ಜೀಣಿಥಸಕ ೂಂಡ. ಸಂಪ್ೂರ್ಣಥವಾಗಿ ಕುಡಿದೂ ಕೂಡಾ ಅವನಿಗ
ಯಾವುದ ೀ ವಕಾರ ಆಗಲ್ಲಲಲ. ಆದರ ಸಾಲಾವ ೀ ಪಾನ ಮಾಡಿದಾರಂದ ಅದು ಶ್ವನ ರ್ತಲ್ ನ್ ೂೀವಗ
ಕಾರರ್ಣವಾಯಿರ್ತು. ಅಷ್ ುೀ ಅಲಲ, ಆರ್ತನ ಕ ೈರ್ಯಲ್ಲಲ ಉಳಿದಿದಾ ಅರ್ತ್ಲಾ ಪ್ರಮಾರ್ಣದ ವಷ್ ಜಗತುನ್ಾದ್ಂರ್ತ
ಹರಡಿರ್ತು. ಆ ರೀತ ಹರಡಿದ ವಷ್ದಲ್ಲಲ ಕಲ್ಲ ಅಭಿಮಾನಿಯಾಗಿ ಎಲ್ ಲಡ ರ್ತುಂಬಿದ. (ಹಾಗಾಗಿ ಇಂದು ನ್ಾವು
ಕಾರ್ಣುವ ಕಾಖಾಥನ್ ರ್ಯ ಮಾಲ್ಲನ್ಭರರ್ತ ವಷ್ವಾಗಲ್ಲೀ, ಜಲ್ ಟ್ಟನ್ ವಷ್ವಾಗಲ್ಲೀ, ಈ ರೀತ ಯಾವುದ ೀ
ವಷ್ವದಾರೂ ಕೂಡಾ, ಅವ ಲಲವೂ ಈ ಕಾಲಕೂಟದ ಮರಗಳು. ಅದಕ ೆ ‘ಕಲ್ಲ’ ಅಭಿಮಾನಿ).
ರ್ತದನಂರ್ತರ, ಆ ಕಡಲನುನ ಕಡ ರ್ಯುವಾಗ, ಉಚ ಚಃಶರವಾ ^ ಎನುನವ ಕುದುರ ರ್ಯು ಹುಟ್ಟುರ್ತು. ನಂರ್ತರ ಐರಾವರ್ತ
ಎಂಬ ಹ ಸರನ ಆನ್ ರ್ಯೂ ಕೂಡಾ. ಅದ ೀ ರೀತ ದಿಕಾಾಲಗಜಗಳು* ಹುಟ್ಟುದವು. ಸಹಸರ ಅಪ್ುರ ರ್ಯರೂ** ಸಹ
ಸಮುದರ ಮರ್ನದಿಂದ ಹುಟ್ಟುಬಂದರು.
[^ಉಚ ಚಃಶರವಾ ಎನುನವುದು ಮೂಲರ್ತಃ ಭಗವಂರ್ತನ ನ್ಾಮಧ ೀರ್ಯ. ಶರವಾ ಎಂದರ ಕಿೀತಥ. ಉಚ ಚಶರವಾ
ಎಂದರ ಅರ್ತ್ಂರ್ತ ಉನನರ್ತವಾದ ಕಿೀತಥ ಉಳಳವ ಎಂದರ್ಥ. ಈ ಕುದುರ ರ್ಯಲೂಲ ಕೂಡಾ ಭಗವಂರ್ತನ
ಸನಿನಧಾನ ಹ ಚಾುಗಿದುಾದರಂದ ಅದಕೂೆ ಉಚ ಚಶರವಾ ಎನುನವ ಹ ಸರು ಬಂರ್ತು. *ದಿಕಾಾಲಗಜಗಳು ಅರ್ವಾ
ಹಾಗ ಯೀ, ದ ೀವತ್ ಗಳ ಆರ್ಯುಧಗಳು, ಆಭರರ್ಣಗಳು, ಪಾರಜಾರ್ತ ವೃಕ್ಷವೂ ಕೂಡಾ ಕಡಲ್ಲನಿಂದ ಹುಟ್ಟು
ಬಂದಿರ್ತು. ಸಾಕ್ಷಾತ್ ಗ ೂೀಮಾತ್ ಯಾದ ಸುರಭಿರ್ಯೂ, ಚಂದರನೂ ಹುಟ್ಟುದರು. ಲ್ ೂೀಕದ ಸೌಂದರ್ಯಥದ
ಸಾರವ ನಿಸರುವ ಕೌಸುುಭವೂ ಹುಟ್ಟುರ್ತು.
ನಿರ್ತ್ವಾದ ಶರೀರವುಳಳ ಲಕ್ಷ್ಮಿೀ ದ ೀವರ್ಯು ರ್ತನನ ಇನ್ ೂನಂದು ಸಾರೂಪ್ದಿಂದ ಆವಭಥವಸದಳು. ಲಕ್ಷ್ಮಿೀದ ೀವ
ಬಂದಮೀಲ್ ನಿೀನು ಒಂದು ಕ ೈರ್ಯಲ್ಲಲ ಸುಧಾ ಕಮಂಡಲವನೂನ , ಇನ್ ೂನಂದು ಕ ೈರ್ಯಲ್ಲಲ ಕಲಶವನೂನ ಹಿಡಿದು,
ಆ ಸಮುದರದಿಂದ ನಿೀಲ್ಲ ಮಣಿರ್ಯ ಕಾಂತರ್ಯುಳಳ ಧನಾಂರ್ತರ ಎನುನವ ಹ ಸರನುನ ಹ ೂರ್ತುು ಬಂದ . ಆಗ ನಿನನ
ಕ ೈರ್ಯಲ್ಲಲದಾ ಅಮೃರ್ತದಿಂದ ರ್ತುಂಬಿರುವ ಕಲಶವನುನ ದಿತರ್ಯ ಮಕೆಳು ಅಪ್ಹರಸದರು.
ಹಿೀಗ ನಿನಿನಂದ ಮೊೀಸಗ ೂಳಿಸಲಾಟುವರಾಗಿ, ಸುಧ ರ್ಯ ಕಲಶವನುನ ಸರಯಾಗಿ ವಭಾಗಿಸ ನಮಗ ಕುಡಿಸು
ಎಂದು ಹ ೀಳಿ, ಕಲಶವನುನ ನಿನನ ಕ ೈಗ ೀ ಕ ೂಟುರು. ‘ಧಮಥ ರಕ್ಷಣ ಗಾಗಿ ಪಾಪ್ಷ್ಠರಲ್ಲಲ ಒಪ್ಾಂದವನುನ
ಮಿೀರುವುದು ಧಮಥವ ೀ ಆಗಿದ ’ ಎಂದು ನಿನಿನಂದ ಸಜಜನರಗ ಹ ೀಳಲಾಟ್ಟುರ್ತು.
ಅಮೃರ್ತ ಹಂಚುವ ವಚಾರದಲ್ಲಲ ನನಿನಂದ ಯಾವಯಾವ ವಾ್ಪಾರ ಮಾಡಲಾಡುರ್ತುದ ೂೀ, ಆ ವಚಾರದಲ್ಲಲ
ನಿಮಮಲಲರ ಒಪ್ಾಗ ಇದಾರ , ನ್ಾನು ಈ ಅಮೃರ್ತವನುನ ವಭಾಗ ಮಾಡುತ್ ುೀನ್ . ನ್ಾನು ನನನ ಇಷ್ುದಂತ್ ವಭಾಗ
ಮಾಡುತ್ ುೀನ್ . ನನನಲ್ಲಲ ಯಾವರೀತರ್ಯಲೂಲ ವಶಾಾಸ ಇಡಬ ೀಡಿ ಎನುನವ ಮೊೀಹಕ ಮಾರ್ತು ನಿನಿನಂದ
ದ ೈರ್ತ್ರಗ ಹ ೀಳಲಾಟ್ಟುರ್ತು.
ಕ್ಷಣ ೀನ್ ಭ್ತಾವ ಪಿಬತಃ ಸುಧ್ಾಂ ಶ್ರ ್ೀ ರಾಹ ್ೀನ್ನಯಯಕೃನ್ತಶಚ ಸುದಶಯನ ೀನ್ ।
ತ ೀನಾಮೃತಾತ್ಯಂ ಹಿ ಸಹಸರರ್ಜನ್ಮಸು ಪರತಪ್ ಭ್ರ್ಯಸತಪ ಆರಿತ ್ೀ ರ್ರಃ ।
ಸವರ್ಯಮುೂರ್ಸ ತೀನ್ ಭವಾನ್ ಕರ ೀsಸ್ ಬನ್ುಾಂ ಸುಧ್ಾಂ ಪ್ಾರಸ್ ಶ್ರ ್ೀ ರ್ಜಹಾರ ॥೧೦.೩೦॥
ರ್ತದನಂರ್ತರ ದ ೈರ್ತ್ರ ಲಲರು ರ್ತಮಮ ಆರ್ಯುಧಗಳನುನ ಎತುಕ ೂಂಡು ನಿನನ ಎದುರಾಗಿ ಬಂದರು. ಹಾಗ ಬಂದ
ಅವರ ಲಲರೂ ನಿನಿನಂದ ಸಂಹರಸಲಾಟುರು. ಬರಹಮನ ವರದಿಂದ, ನಿನ್ ೂನಬಬನನುನ ಬಿಟುು ಇನ್ ೂನಬಬರಂದ
ಗ ಲಲಲ್ಾಗದ ಕಲ್ಲ, ನಿೀನು ಹಾಗೂ ಬರಹಮ-ವಾರ್ಯುವನುನ ಬಿಟುು ಸಮಸು ಪ್ುರುಷ್ರಲ್ಲಲರುತ್ಾುನ್ . [ಇಲ್ಲಲ ಹ ೀಳಿದ
‘ಬರಹಮ-ವಾರ್ಯುವನುನ ಬಿಟುು ಇರ್ತರ ಸಮಸು ಪ್ುರುಷ್ರು’ ಎಂದರ : ಮನುಷ್್ರು ಮರ್ತುು ದ ೀವತ್ ಗಳು.
ಸವಥಸಮರ್ಥನ್ಾದ ಭಗವಂರ್ತನನುನ ಕಲ್ಲ ಎದುರಸಲ್ಾರ. ಅದ ೀ ರೀತ ಚರ್ತುಮುಥಖನ ವರದಿಂದ
ಅಜ ೀರ್ಯರ್ತಾವನುನ ಪ್ಡ ದ ಕಲ್ಲ, ಚರ್ತುಮುಥಖನನುನ (ಮರ್ತುು ಮುಖ್ಪಾರರ್ಣನನುನ) ಎದುರಸಲು ಅಶಕ್. ಆದರ
ಕಲ್ಲರ್ಯ ಆವ ೀಶ ಮನುಷ್್ರಲ್ಲಲ ಚ ನ್ಾನಗಿ ಇರುರ್ತುದ . ದ ೀವತ್ ಗಳಲೂಲ ಕೂಡಾ ಕ ಲವಮಮ ಕಲ್ಾ್ವ ೀಶದ
ಸಾಧ್ತ್ ರ್ಯನುನ ಇಲ್ಲಲ ಹ ೀಳಿದಾಾರ ].
ಅವನ(ಕಲ್ಲರ್ಯ) ಅಧಥದ ೀಹದಿಂದ ಅಲಕ್ಷ್ಮಿ ಹುಟ್ಟುದಳು. (ಅಲಕ್ಷ್ಮಿ ಕಲ್ಲರ್ಯ ಅಧಾಥಂಗಿ). ಅವರಬಬರ ಮಕೆಳು
ಎಲ್ಾಲ ದ ೂೀಷ್ಗಳ ೀ ಆಗಿವ . (ಸಮಸು ದ ೂೀಷ್ಗಳ ಅಭಿಮಾನಿಗಳು ಕಲ್ಲ-ಅಲಕ್ಷ್ಮಿರ್ಯ ಮಕೆಳಾದ
ದ ೈರ್ತ್ವೃನಿವಾಗಿದ ).
ಸಮುದರ ಮರ್ನದಲ್ಲಲ ಆವಭಥವಸದ ಶ್ರೀಲಕ್ಷ್ಮಿ ನಿನನ ಎದ ರ್ಯಲ್ಲಲ ಆಶರರ್ಯಪ್ಡ ದಳು. ಬರಹಾಮಭಿಮಾನಿಕವಾದ ಆ
ಕೌಸುುಭವು ನಿನನ ಕಂಠದಲ್ಲಲ ಉಳಿಯಿರ್ತು.
ನಿನನ ಆಜ್ಞ ಯಿಂದಲ್ ೀ ಅವನಿಗ ಬರಹಮನಿಂದ ವರವು ಕ ೂಡಲಾಟ್ಟುದ . ಅಂರ್ವನು ಶ್ವನನುನ ಪ್ರವ ೀಶ್ಸ, ಕುತುರ್ತ
ಆಗಮಗಳನುನ ರಚಿಸದಾಾನ್ . (ಪಾಶುಪ್ತ್ಾಗಮನ ಇತ್ಾ್ದಿ). ಅವನ ಕುರ್ಯುಕಿುಗಳ ನ್ಾಶವನುನ ನಿನಗಿಂರ್ತ
ಬ ೀರ ಯಾದವನು ಮಾಡಲು ಸಾಧ್ವಲಲ. [ಅದಕಾೆಗಿ, ಜ್ಞಾನವನುನ ನಿೀಡುವವನ್ಾಗಿ ನಿೀನ್ ೀ (ವಾ್ಸ
ರೂಪ್ದಿಂದ)ಅವರ್ತರಸ ಬರಬ ೀಕು ಎನುನವ ದ ೀವತ್ ಗಳ ಪಾರರ್ಥನ್ ಇದಾಗಿದ ].
ಕಣಿ್ಗ ಕಾರ್ಣದ, ತಳಿರ್ಯದ, ಊಹಿಸಲ್ಾಗದ, ಆದರ ಎಲಲರ ಹೃದರ್ಯದಲ್ಲಲ ಅಡಗಿಕ ೂಂಡಿರುವ ಕಲ್ಲರ್ಯನುನ,
ಒಳ ಳರ್ಯ ಶಾಸರವ ಂಬ ಶಸರದಿಂದ ಕ ೂಂದು, ಭಕುರಗ ನಿಜಪ್ದವನುನ ಬ ೀಗದಲ್ಲಲ ಕ ೂಡು.
ನಿನನನುನ ಬಿಟುು ಕಲ್ಲರ್ಯನುನ ಕ ೂಲಲಲು ಇನ್ ೂನಬಬ ಸಮರ್ಥನಲಲ. ನಿೀನ್ ೂಬಬನ್ ೀ ಎಲ್ಾಲ ಶಕಿುಯಿಂದ
ಪ್ೂರ್ಣಥನ್ಾಗಿರುವವನು. ಆ ಕಾರರ್ಣದಿಂದ ನ್ಾವು ನಮಮ ಅಜ್ಞಾನದ ನ್ಾಶಕಾೆಗಿ ಸಾರೂಪ್ ಜ್ಞಾನವ ೀ ಮೈದಾಳಿ
ಬಂದ ನಿನನನುನ ಶರರ್ಣು ಹ ೂಂದಿದ ಾೀವ .
[ಕಲ್ಲೆ ರೂಪ್ದಿಂದ ಶ್ರೀಹರರ್ಯು ಕಲ್ಲರ್ಯನುನ ಸಂಹಾರ ಮಾಡುತ್ಾುನ್ ಎನುನವುದು ಸುಪ್ರಸದಿವು]
ಪ್ರಾಶರರ ರ್ತಪ್ಸುನಿಂದ ಅರ್ತ್ಂರ್ತ ಸಂರ್ತಸಗ ೂಂಡ ನ್ಾರಾರ್ಯರ್ಣನು ಅವರನುನ ಕುರರ್ತು ಹಿೀಗ ಹ ೀಳುತ್ಾುನ್ :
“ನನನ ಭಕುನ್ಾದ ವಸುರಾಜನಿಗ ಅರ್ತ್ಂರ್ತ ಸಾತುಿಕಳಾದ ಮಗಳ ೂಬಬಳಿದಾಾಳ . ಅವಳಲ್ಲಲ ನಿನನ ಮಗನ್ಾಗಿ
ಅವರ್ತರಸುತ್ ುೀನ್ ” ಎಂದು.
ಆಕ ರ್ಯ ಉರ್ತಾತುಪ್ೂವಥಕ ಕಥ ರ್ಯನುನ ಇಲ್ಲಲ ಹ ೀಳಲ್ಾಗಿದ : ಒಮಮ ಕಾಡಿನಲ್ಲಲ ಬ ೀಟ್ ಗ ಂದು ತರುಗುತುದಾ
ವಸುರಾಜ, ಕಾಡಿನ ಸೌಂದರ್ಯಥವನುನ ನ್ ೂೀಡಿ, ಮಾನಸಕವಾಗಿ ರ್ತನನ ಹ ಂಡತರ್ಯನುನ ಸ ೀರದ. ಆಗ ಆರ್ತನ
ವೀರ್ಯಥ ಸೆಲನಗ ೂಂಡಿರ್ತು.
ಈ ರೀತ ಸೆಲನಗ ೂಂಡ ರ ೀರ್ತಸುನುನ ವಸುವು ಗಿಡುಗದ ಕ ೈರ್ಯಲ್ಲಲ ಕ ೂಟುು, ಅದನುನ ರ್ತನನ ಹ ಂಡತಗ
ಕ ೂಡಲು ಹ ೀಳಿ ಕಳುಹಿಸದ. ಗಿಡುಗ ಆ ರ ೀರ್ತಸುನುನ ಹ ೂರ್ತುು ಆಕಾಶದಲ್ಲಲ ಸಾಗುತುರುವಾಗ, ಇನ್ ೂನಂದು
ಗಿಡುಗ ಈ ಗಿಡುಗದ ೂಂದಿಗ ರ್ಯುದಿಕ ೆ ನಿಂತರ್ತು. ಹಿೀಗ ರ್ಯುದಿ ಮಾಡುವಾಗ ಗಿಡುಗದ ಕ ೈರ್ಯಲ್ಲಲದಾ ರ ೀರ್ತಸುು
ರ್ಯಮುನ್ಾ ನದಿರ್ಯ ನಿೀರನಲ್ಲಲ ಬಿದಿಾರ್ತು. ಆ ರೀತ ಬಿದಾ ರ ೀರ್ತಸುನುನ ಒಂದು ಹ ರ್ಣು್ ಮಿೀನು ನುಂಗಿರ್ತು. ಆ
ಮಿೀನನುನ ಅಂಬಿಗರು ಹಿಡಿದರು.
ಆ ಮಿೀನಿನ ಹ ೂಟ್ ುರ್ಯಲ್ಲಲ ಬ ಸುರು ಅವಳಿ-ಜವಳಿ ಮಕೆಳಿರುವುದನುನ ಕಂಡರು ಮರ್ತುು ಆ ಮಕೆಳನುನ ಅವರು
ರ್ತಮಮ ಒಡ ರ್ಯನ್ಾದ ದಾಶರಾಜನಿಗ ಒಪ್ಾಸದರು. ದಾಶರಾಜ ಆ ಮಕೆಳನುನ ರ್ತನನ ರಾಜನ್ಾದ ವಸುವಗ ೀ
ನಿವ ೀದನ್ ಮಾಡಿದನು. ಅವನ್ಾದರ ೂೀ, ಗಂಡುಮಗುವನುನ ತ್ಾನಿಟುುಕ ೂಂಡು, ಮಗಳನುನ ದಾಶರಾಜನಿಗ
ಕ ೂಟುನು. ಆ ಗಂಡುಮಗುವ ೀ ಮುಂದ ಮರ್ತುಾರಾಜನ್ಾದ. ಅವನ್ ೀ ವರಾಟ.
ಭಗವಂರ್ತ ಹ ೀಳುತ್ಾುನ್ : “ಈ ಹ ರ್ಣು್ ಮಗಳು ಅಂಬಿಗರ ಒಡ ರ್ಯನ ಮನ್ ರ್ಯಲ್ಲಲ ಬ ಳ ದಿದಾಾಳ . ಆಕ ಅರ್ತ್ಂರ್ತ
ರೂಪ್ವತ. ಅವಳ ಹ ಸರು ಸರ್ತ್ವತ. ನಿನನ ಮೀಲ್ಲನ ಅನುಗರಹದಿಂದ ಹುಟ್ಟುಲಲದ ನ್ಾನು ಅವಳಲ್ಲಲ ನಿನನ
ಮಗನ್ಾಗಿ ಅವರ್ತರಸುತ್ ುೀನ್ ” ಎಂದು.
ಅಗಲವಾದ ವಕ್ಷಃಸ್ಳ; ತ್ಾವರ ರ್ಯಂರ್ತಹ ವಶಾಲವಾದ ಕರ್ಣು್; ಅಗಲವಾದ ಭುಜ; ಶಂಖದಂತ್ ನುರ್ಣುಪಾದ
ಕ ೂರಳು; ಸಮಸು ವ ೀದಗಳನುನ ಹುಟುುರ್ತುಲ್ ೀ ಹ ೀಳುತುದಾವನು; ಅಸಂಖಾ್ರ್ತ ಚಂದರರಂತ್ ಸುಖವನುನ
ಉಂಟುಮಾಡುವ ಮುಖವುಳಳವನು;
ಜ್ಞಾನಮುದ ರ ಮರ್ತುು ಅಭರ್ಯಮುದ ರಯಿಂದ ರ್ಯುಕುನ್ಾದವನು; ರ್ಯಜ್ಞ ೂೀಪ್ವೀರ್ತ, ಕೃಷ್ಾ್ಜನ, ಹಿೀಗ
ಎಲಲವುದರಂದ ಕಂಗ ೂಳಿಸುತುರುವವನು; ಅಜ್ಞಾನವ ಂಬ ಹಾವನಿಂದ ಕಚುಲಾಟು ಭಕು ಸಮೂಹವನುನ ರ್ತನನ
ಪ್ರಸನನದೃಷುಯಿಂದ ಬದುಕಿಸುತುರುವ ವ ೀದವಾ್ಸರೂಪ್ ಭಗವಂರ್ತ ಶ ್ೀಭಿಸದನು.
ಪ್ರಾಶರರಗ ಜ್ಞಾನವನುನ ನಿೀಡಿದಾಲಲದ ೀ, ‘ನಿೀವು ನ್ ನಪ್ಸಕ ೂಂಡಾಗ ತ್ಾನು ಪ್ರರ್ತ್ಕ್ಷವಾಗುತ್ ುೀನ್ ’ ಎನುನವ
ವರವನೂನ ಅವರಗ ನಿೀಡಿದನು.
ಹಾಗ ಯೀ, ಎಲ್ಾಲ ಶಾಸರಗಳನೂನ ರಚನ್ ಮಾಡಿ, ಎಲ್ಾಲ ಶಾಸರದ ನಿರ್ಣಥರ್ಯ ಎನಿಸಕ ೂಂಡಿರುವ
ಬರಹಮಸೂರ್ತರವನುನ ರಚಿಸದರು. ಬರಹಮ-ರುದರ ಮೊದಲ್ಾದ ದ ೀವತ್ ಗಳು, ಮುನಿ ಶ ರೀಷ್ಠರೂ ಕೂಡಾ,
ವ ೀದವಾ್ಸರಂದ ಬರಹಮಸೂರ್ತರವನುನ ಕ ೀಳಿದರು. (ಬರಹಮ-ರುದಾರದಿ ದ ೀವತ್ ಗಳಿಗ ಬರಹಮಸೂರ್ತರವನುನ
ವ ೀದವಾ್ಸರು ಉಪ್ದ ೀಶ ಮಾಡಿದರು).
ರ್ತದನಂರ್ತರ, ವ ೀದವಾ್ಸರ ಮಗನ್ಾಗಿ ಹುಟುಬ ೀಕು ಎನುನವ ಇಚ ೆಯಿಂದ, ರುದರದ ೀವರು ವ ೀದವಾ್ಸರ
ಕುರತ್ಾಗಿ ಉರ್ತೃಷ್ುವಾದ ರ್ತಪ್ಸುನುನ ಮಾಡಿದರು. ಈ ರೀತ ರ್ತಪ್ಸುನುನ ಮಾಡಿದ ರುದರದ ೀವರಗ ರ್ತನನ
ಮಗನ್ಾಗಿ ಅವರ್ತರಸುವಂತ್ ವ ೀದವಾ್ಸರು ವರವನುನ ಅನುಗರಹಿಸದರು. ಆದರ , ದುಷ್ು ಜನರ
ಮೊೀಹನ್ಾರ್ಥನವಾಗಿ ತ್ಾನ್ ೀ ರ್ತಪ್ಸುು ಮಾಡಿ ರುದರನನುನ ಮಗನ್ಾಗಿ ಪ್ಡ ದಂತ್ ತ್ ೂೀರದರು.
[ಮೊದಲು ರುದರ ದ ೀವರು ರ್ತಪ್ಸುನುನ ಮಾಡಿ ಭಗವಂರ್ತನ ಮಗನ್ಾಗಿ ಹುಟುುವ ವರವನುನ ಪ್ಡ ದರು. ಆದರ ,
ಆ ನಂರ್ತರ, ದುಜಥನರ ಕಣಿ್ಗ ಕಾರ್ಣುವಂತ್ , ರುದರ ಮಗನ್ಾಗಿ ಬರಲ್ಲ ಎಂದು ವ ೀದವಾ್ಸರು ರ್ತಪ್ಸುು
ಮಾಡಿದರು! ವ ೀದವಾ್ಸರು ರುದರನನುನ ಮಗನ್ಾಗಿ ಪ್ಡ ರ್ಯಲು ರ್ತಪ್ಸುು ಮಾಡಿರುವ ಪ್ರಸಂಗವನುನ
ಪ್ುರಾರ್ಣಗಳು ಉಲ್ ಲೀಖಿಸಸುರ್ತುವ ].
ಜಗತುನಲ್ಲಲ ಪ್ರಚಲ್ಲರ್ತಕ ೆ ಬಂರ್ತು. [ಹಿೀಗಾಗಿ ರ್ಯಜುವ ೀಥದಕ ೆ ಇಬಬರು ಪ್ರವರ್ತಥಕರು. ಒಬಬ ಸೂರ್ಯಥ , ಇನ್ ೂನಬಬ
ವ ೈಶಂಪಾರ್ಯನ].
ಸಮಸತವಿಜ್ಞಾನ್ಗಭಸತಚಕರಂ ವಿತಾರ್ಯವಿಜ್ಞಾನ್ಮಹಾದಿವಾಕರಃ ।
ನಿಪಿೀರ್ಯ ಚಾಜ್ಞಾನ್ತಮೊೀ ರ್ಜಗತತತಂ ಪರಭಾಸತ ೀ ಭಾನ್ುರಿವಾರ್ಭಾಸರ್ಯನ್ ॥೧೦.೮೭॥
*********
೧೧. ಭಗರ್ದರ್ತಾರಪರತಿಜ್ಞಾ
ಓಂ ॥
ಶಶಾಙ್ಾಪುತಾರದಭರ್ತ್ ಪುರ್ರವಾಸತಸಾ್Sರ್ಯುರಾಯೀನ್ನಯಹುಷ ್ೀ ರ್ಯಯಾತಿಃ ।
ತಸಾ್Sಸ ಪತಿನೀರ್ಯುಗಳಂ ಸುತಾಶಚ ಪಞ್ಚಚಭರ್ನ್ ವಿಷ್ು್ಪದ್ ೈಕಭಕಾತಃ ॥೧೧.೦೧॥
ದ ೀವತ್ ಗಳನುನ ಆದಿರ್ತ್ರು ಎಂದೂ ಕರ ರ್ಯುತ್ಾುರ . ಈ ರೀತ ಹುಟ್ಟುದ ದ ೀವತ್ ಗಳಲ್ಲಲ ಸೂರ್ಯಥನೂ ಒಬಬ. ಈರ್ತ
ವವಸಾಾನ್ ಎನುನವ ಹ ಸರನಿಂದ ಭೂಮಿರ್ಯಲ್ಲಲ ಅವರ್ತರಸದ. ಈರ್ತನ್ ೀ ಸೂರ್ಯಥವಂಶದ ಮೂಲಪ್ುರುಷ್.
ಈ ಹಿಂದ ವಶ ಲೀಷಸದಂತ್ ದ ೀವತ್ ಗಳಿಗ ಅನ್ ೀಕ ಹುಟುು. ಅವರು ಬ ೀರ ಬ ೀರ ಸಾ್ನದಿಂದ ಮತ್ ು ಹುಟ್ಟು
ಬರುತ್ಾುರ . ಪ್ುರುಷ್ಸೂಕುದಲ್ಲಲ ಹ ೀಳುವಂತ್ : ಮೂಲರ್ತಃ ಸೂರ್ಯಥ ಮರ್ತುು ಚಂದರ ಭಗವಂರ್ತನ ಕರ್ಣು್ ಮರ್ತುು
ಮನಸುನಿಂದ ಒಂದು ಬಾರ ಹುಟ್ಟುಯಾಗಿದ . ಈಗ ಮತ್ ು ಜಗತುನ ವಸಾುರಕಾೆಗಿ ಅವರು ಅತರ ಮರ್ತುು
ಕಶ್ಪ್ರಲ್ಲಲ ಹುಟ್ಟು ಬರುತ್ಾುರ . ಇವರಬಬರಂದ ಮುಂದುವರದ ವಂಶವ ೀ ಸೂರ್ಯಥವಂಶ ಮರ್ತುು ಚಂದರವಂಶ.
ಚಂದರನಿಗ ಬೃಹಸಾತರ್ಯ ಪ್ತನ ತ್ಾರ ರ್ಯಲ್ಲಲ ಬುಧ ಹುಟ್ಟುದರ , ವವಸಾಾನ್(ಸೂರ್ಯಥ) ಪ್ುರ್ತರನ್ಾಗಿ ವ ೈವಸಾರ್ತನ
ಜನನವಾಗುರ್ತುದ . ಈ ವ ೈವಸಾರ್ತ ಮನಾಂರ್ತರಕ ೆ ಅಧಪ್ತ ದ ೀವತ್ ಕೂಡಾ ಹೌದು. ಆದಾರಂದ ಅವನನುನ
ವ ೈವಸಾರ್ತಮನು ಎಂದೂ ಕರ ರ್ಯುತ್ಾುರ .
ಚಂದರಃ
ಇಳಾ
ಪುರ್ರವಾಃ
ಊರ್ಯಶ್
ದ್ ೀರ್ಯಾನಿ ಶಮಿಯಷ ಾ
^
* ‘ವಜರ್ಯ’ನ ವಂಶದಲ್ ಲೀ ಜಹುನಃ, ಗಾದಿ, ವಶಾಾಮಿರ್ತರ ಮೊದಲ್ಾದವರು ಬಂದಿರುವುದು. ಗಾದಿರ್ಯ ಮಗಳು ಸರ್ತ್ವತರ್ಯನುನ (ವಶಾಾಮಿರ್ತರನ ಅಕೆನನುನ) ರುಚಿೀಕ ಎನುನವ ಋಷ ಮದುವ ಯಾಗುತ್ಾುನ್ . ರುಚಿೀಕ-
ಸರ್ತ್ವತ ದಾಂಪ್ರ್ತ್ದಲ್ಲ ಹುಟ್ಟುದವನ್ ೀ ಜಮದಗಿನ. ಈ ಜಮದಗಿನ ಮರ್ತುು ರ ೀರ್ಣುಕ ರ್ಯ ಮಗನ್ ೀ ಸಾಕ್ಷಾತ್ ಭಗವಂರ್ತನ ಅವತ್ಾರವಾದ ಪ್ರಶುರಾಮ.
ರ್ಯಯಾತಿಃ
ರ್ಯಯಾತಿಃ
ದ್ ೀರ್ಯಾನಿ ಶಮಿಯಷ ಾ
-----------------------------------------------------------------------------------
ಸರ್ತಾರ್ತಃ
ಸತ್ಾರಜತ್ ಪ್ರಸ ೀನಃ ಸರ್ತ್ಕಃ ಶಾಫಲೆಃ ಚಿರ್ತರಕಃ (ಚಿರ್ತರರರ್ಃ) ಕಪೀರ್ತರ ೂೀಮಾ ವಸುದ ೀವಃ(ಆನಕದುನುಾಭಿಃ)
ಶ್ನಿಃ(ಶ್ಮಿ)
ಪ್ೃರ್ುಃ ಅನುಃ
ಸರ್ತ್ಭಾಮಾ ರ್ಯುರ್ಯುಧಾನಃ ಅಕೂರರಃ ಶ್ರೀಕೃಷ್್ಃ
ಸಾರ್ಯಮೊಭೀಜಃ
ವಪ್ೃರ್ುಃ ದುನುಾಭಿಃ
ಹೃದಿಕಃ
ಪ್ರದ ೂ್ೀರ್ತಃ(ಅಭಿಜತ್)
ಕೃರ್ತವಮಥ
ಪ್ುನವಥಸುಃ
ಶರ್ತಧನಾ
ಆಹುಕಃ
ದ ೀವಕಃ ಉಗರಸ ೀನ
ದ ೀವಕಿ ಕಂಸಃ
ರ್ಯಯಾತ ಮರ್ತುು ಶಮಿಥಷ್ ಠರ್ಯರ ದಾಂಪ್ರ್ತ್ದಲ್ಲಲ ಹುಟ್ಟುದ ‘ಪ್ೂರು’ವನ ವಂಶದಲ್ಲಲ ದುಷ್ಷನುನ ಮಗನ್ಾಗಿ ಭರರ್ತ
ಹುಟ್ಟುದ. ಈರ್ತನಿಂದ ಮುಂದ ಈ ವಂಶಕ ೆ ಭರರ್ತವಂಶ ಎನುನವ ಹ ಸರು ಬಂರ್ತು. ಪ್ೂರುವನಿಂದ ಭರರ್ತನ
ರ್ತನಕದ ವಂಶವೃಕ್ಷದ ವವರ ಇಂತದ :
ಭರರ್ತನ ವಂಶದಲ್ಲಲ ‘ಕುರು’ ಎಂದು ಪ್ರಸದಿನ್ಾದ ರಾಜನ ಜನನವಾಯಿರ್ತು. ಅವನ ವಂಶದಲ್ ಲೀ ಪ್ರತೀಪ್
ರಾಜನ ಜನನವಾಯಿರ್ತು. ಪ್ರತೀಪ್ನಿಗ ಮೂರು ಅಗಿನಗಳಂತ್ ಕಾಂತರ್ಯುಳಳ ದ ೀವಾಪ್, ಬಾಹಿಲೀಕ ಮರ್ತುು
ಗುರ್ಣಜ ೀಷ್ಠನ್ಾದ^ ಶಂರ್ತನು ಎನುನವ ಮೂರು ಜನ ಮಕೆಳು ಹುಟ್ಟುದರು. ದ ೀವಾಪ್ಗ ತ್ ೂನುನರ ೂೀಗದ
ದ ೂೀಷ್ವದುಾದರಂದ ಆರ್ತ ಕಾಡಿಗ ಹ ೂರಟುಹ ೂೀದ.
[^ಆಚಾರ್ಯಥರು ಇಲ್ಲಲ ಈ ರೀತರ್ಯ ವವರಣ ನಿೀಡಲು ಕಾರರ್ಣವದ : ದ ೀವಾಪ್, ಬಾಹಿಲೀಕ ಮರ್ತುು ಶನುನು ಈ
ಮೂವರ ಕುರತ್ಾಗಿ ಬ ೀರ ಬ ೀರ ಗರಂರ್ಗಳಲ್ಲಲ ಬ ೀರ ಬ ೀರ ರೀತರ್ಯ ವವರಣ ಕಾರ್ಣಸಗುರ್ತುದ .
ಭಾಗವರ್ತದಲ್ಲಲ(೯.೧೯.೧೨) ದ್ ೀವಾಪಿಃ ಶನ್ತನ್ುಸತಸ್ ಬಾಹಿಿೀಕ ಇತಿ ಚಾsತಮಜಾಃ ಎನುನವ ವವರಣ ಇದ . ಇಲ್ಲಲ
ಮೊದಲನ್ ರ್ಯವನು ದ ೀವಾಪ್, ಎರಡನ್ ರ್ಯವನು ಶನುನು ಮರ್ತುು ಮೂರನ್ ರ್ಯವನು ಬಾಹಿಲೀಕ ಎಂದು
ಹ ೀಳಿದಂತ್ ಕಾರ್ಣುರ್ತುದ . ಮಹಾಭಾರರ್ತದಲ್ ಲೀ ಇನ್ ೂನಂದು ಕಡ (ಆದಿಪ್ವಥ ೧೦೧.೪೯) ದ್ ೀವಾಪಿಃ
ಶನ್ತನ್ುಶ ಚರ್ ಬಾಹಿಿೀಕಶಚ ಮಹಾರರ್ಃ ಎಂದು ಹ ೀಳಲ್ಾಗಿದ . ಆದರ ಹರವಂಶಪ್ವಥದಲ್ಲಲ(೩೨.೧೦೬)
ಪರತಿೀಪ್ೀ ಭೀಮಸ ೀನ್ಸ್ ಪರತಿೀಪಸ್ ತು ಶನ್ತನ್ುಃ । ದ್ ೀವಾಪಿಬಾಯಹಿಿಕಶ ೈರ್ ತರರ್ಯ ಏರ್ ಮಹಾರಥಾಃ ॥
ಎಂದು ವವರಸಲ್ಾಗಿದ . ಹಿೀಗಾಗಿ ಇಲ್ಲಲ ಶನುನು ಜ ೀಷ್ಠ ಎಂದು ಹ ೀಳಿದಂತ್ ಕಾರ್ಣುರ್ತುದ . ಆದಾರಂದ
ಆಚಾರ್ಯಥರು ನಿರ್ಣಥರ್ಯ ನಿೀಡುತ್ಾು, ‘ಗುರ್ಣಜ ್ೀಷ್ಾಶಚ ಶನ್ತನ್ುಃ’ ಎಂದು ವವರಸದಾಾರ . ಅಂದರ ಹರವಂಶ
ಪ್ವಥದ ವವರಣ ಗುರ್ಣಜ ್ೀಷ್ಠತ್ ರ್ಯ ಲ್ ಕೆದಲ್ಲಲ ನಿೀಡಲ್ಾಗಿದ . ಒಟ್ಟುನಲ್ಲಲ ಮಹಾಭಾರರ್ತದ ಉದ ೂ್ೀಗ
ಪ್ವಥದಲ್ಲಲ(೧೪೯.೧೬) ‘ದ್ ೀವಾಪಿರಭರ್ಚ ಛರೀಷ ್ಾೀ ಬಾಹಿಿೀಕಸತದನ್ಂತರಂ । ತೃತಿೀರ್ಯಃ ಶಂತನ್ುಸಾತತ
ಧೃತಿಮಾನ ೇ ಪಿತಾಮಹಃ’ ಎನುನವ ಧೃರ್ತರಾಷ್ರ ದುಯೀಥಧನನಿಗ ಹ ೀಳುವ ಮಾತ್ ೀನಿದ ಯೀ, ಅದು ಅವರ
ಹುಟ್ಟುನ ಸರಯಾದ ಕರಮವನುನ ತಳಿಸುರ್ತುದ ].
[ಭರರ್ತನಿಂದ ಪಾರರಂಭವಾಗಿ ಶಂರ್ತನುವನ ರ್ತನಕದ ವಂಶ ವೃಕ್ಷದ ವವರ ಬ ೀರ ಬ ೀರ ಗರಂರ್ಗಳಲ್ಲಲ ಬ ೀರ
ಬ ೀರ ರೀತಯಾಗಿ ಕಾರ್ಣಸಗುರ್ತುದ . ಮಹಾಭಾರರ್ತ, ಹರವಂಶ, ಭಾಗವರ್ತ, ವಷ್ು್ಪ್ುರಾರ್ಣ ಮರ್ತುು
ಗರುಡಪ್ುರಾರ್ಣಗಳಲ್ಲಲ ಸಗುವ ಈ ವಂಶವೃಕ್ಷದ ಸಂಗರಹವನುನ ಈ ಕ ಳಗ ನಿೀಡಲ್ಾಗಿದ :
ಚಮಥರ ೂೀಗವದಾ ಕಾರರ್ಣ ಕಾಡಿಗ ಹ ೂೀದ ಪ್ರತೀಪ್ನ ಜ ೀಷ್ಠಪ್ುರ್ತರ ದ ೀವಾಪ್ರ್ಯು ವಷ್ು್ವನ ಅನುಗರಹದಂತ್
ಭವಷ್್ದಲ್ಲಲ ರಾಜನ್ಾಗುವ ಯೀಗವನುನ ಹ ೂಂದಿದಾ. ಎರಡನ್ ೀ ಮಗ ಬಾಹಿಲೀಕನು ಪ್ುತರಕಾಪ್ುರ್ತರರ್ತಾವನುನ^
ಹ ೂಂದಿದನು.
[ಭಾಗವರ್ತದಲ್ಲಲ ಹ ೀಳುವಂತ್ (೯.೧೯.೧೭) ದ್ ೀವಾಪಿಯೀಯಗಮಾಸಾ್ರ್ಯ ಕಲ್ಾಪರ್ಗಾರಮಮಾಶ್ರತಃ ।
ಸ ್ೀಮರ್ಂಶ ೀ ಕಲ್ೌ ನ್ಷ ುೀ ಕೃತಾದ್ೌ ಸಾ್ಪಯಷ್್ತಿ ॥ ರ್ತಪ್ಸುನುನ ಮಾಡುತ್ಾು ಕಲ್ಾಪ್ಗಾರಮದಲ್ಲಲರುವ
ದ ೀವಾಪ್ರ್ಯು, ಕಲ್ಲರ್ಯುಗದಲ್ಲಲ ಚಂದರವಂಶ ನಷ್ುವಾಗಲು, ಮುಂದಿನ ಕೃರ್ತರ್ಯುಗದಲ್ಲಲ ಆ
ವಂಶಪ್ರವೃರ್ತುಕನ್ಾಗುವ ಅನುಗರಹವನುನ ಭಗವಂರ್ತನಿಂದ ಪ್ಡ ದಿದಾ. ಮೀಲ್ ೂನೀಟಕ ೆ ತ್ ೂನುನ ದ ೂೀಷ್.
ಆದರ ಭಗವಂರ್ತನ ಪ್ರಮಾನುಗರಹ ಅವನ ಮೀಲ್ಲರ್ತುು.
^ಪ್ುತರಕಾಪ್ುರ್ತರರ್ತಾ ಎಂದರ : ‘ಮಗಳ ಮಗನ್ ೀ ರ್ತನನ ಪ್ುರ್ತರನು’ ಎಂದು ಸಂಕಲ್ಲಾಸ ಯಾವ ಕನಿನಕ ರ್ಯನುನ ರ್ತಂದ
ಮದುವ ಮಾಡಿ ಕ ೂಡುತ್ಾುನ್ ೂೀ, ಆ ಕನಿನಕ ರ್ಯ ಮಗನು ಪ್ುತರಕಾಪ್ುರ್ತರನ್ ನಿಸುತ್ಾುನ್ . ಹಿೀಗಾಗಿ ಬಾಹಿಲೀಕ ರ್ತನನ
1
ಬಾಹಿಲೀಕ ೀ
2
ಇಂದು ಭಾರರ್ತಕ ೆ ಸ ೀರರುವ ಪ್ಂಜಾಬ್ ಪಾರಂರ್ತ್
ಪರತಿೀಪಃ
ಸ ್ೀಮದತತ
ಭ್ರಿೀಶರರ್ಸ್
ಭ್ರಿ
ಶಲಃ
ಒಮಮ ಬರಹಮದ ೀವರು ಪ್ೂವಥದಿಕಿೆನ ಸಮುದರ ತೀರದಲ್ಲಲ ಇರುತುರಲು, ಹುಣಿ್ಮರ್ಯ ಕಾಲದಲ್ಲಲ ವರುರ್ಣನು
ಗಂಗ ಯಿಂದ ಕೂಡಿದವನ್ಾಗಿ ಮೀಲ್ ಉಕಿೆ ಬರುತ್ಾುನ್ . ಹಿೀಗ ಉಕಿೆದ ಆರ್ತ ಬರಹಮದ ೀವರ ಶರೀರದ ಮೀಲ್
ರ್ತನನ ನಿೀರನ ಹನಿಗಳನುನ ಸಡಿಸುತ್ಾುನ್ . ನಿಲಥಕ್ಷದಿಂದ ಸಗಿದ ಈ ಕಾರ್ಯಥಕಾೆಗಿ ಬರಹಮದ ೀವರು ಆರ್ತನನುನ
ಶಪ್ಸುತ್ಾುರ .
“ ‘ಶಾಂರ್ತನ್ಾಗು’ ಎಂದು ನನಿನಂದ ಹ ೀಳಿಸಕ ೂಳಳಲಾಟು ನಿೀನು, ನಿನನ ಪ್ರವಾಹದ ವಸಾುರವನುನ ಕಡಿಮ
ಮಾಡಿಕ ೂಂಡಿರುವ ಕಾರರ್ಣದಿಂದ ‘ಶನುನು’ ಎನುನವ ನ್ಾಮಧ ೀರ್ಯನ್ಾಗಿ ಹುಟುುತುೀರ್ಯ” ಎನುನತ್ಾುರ
ಬರಹಮದ ೀವರು. ಈ ರೀತಯಾಗಿ ಶಪ್ಸಲಾಟು ವರುರ್ಣನು ನ್ಾರಾರ್ಯರ್ಣನ ಪಾದ ಭಕುನ್ಾದ ‘ಮಹಾಭಿಷ್ಕ್’
ಎನುನವ ರಾಜನ್ಾಗಿ ಹುಟುುತ್ಾುನ್ .
ಮಹಾಭಿಷ್ಕ್ ಎನುನವ ರಾಜನು ಬಹಳಕಾಲ ಭೂಮಿರ್ಯನುನ ಆಳಿ, ರ್ತನನ ಶರೀರವನುನ ಬಿಟುು ಬರಹಮಲ್ ೂೀಕವನುನ
ಹ ೂಂದುತ್ಾುನ್ . ಆ ಬರಹಮಲ್ ೂೀಕದಲ್ಲಲರ್ಯೂ, ದ ೀವತ್ ಗಳ ಸನಿನಧರ್ಯಲ್ಲಲ ಇರುತ್ಾು, ರ್ತನನವಳ ೀ ಆಗಿರುವ
ಗಂಗ ರ್ಯನುನ ಅಸುವ್ಸುವಾದ ಬಟ್ ುರ್ಯುಳಳವಳಾಗಿದಾಾಗ ಕಾರ್ಣುತ್ಾುನ್ .
ಗಂಗ ರ್ಯ ಬಟ್ ು ಅಸುವ್ಸುವಾದಾಗ, ಉಳಿದ ಎಲ್ಾಲ ದ ೀವತ್ ಗಳು ರ್ತಮಮ ರ್ತಲ್ ರ್ಯನುನ ರ್ತಗಿಗಸುತ್ಾುರ . ಆದರ
ಮಹಾಭಿಷ್ಕ್ ಮಾರ್ತರ ಆಕ ರ್ಯನುನ ಅರ್ತ್ಂರ್ತ ಬರ್ಯಕ ಯಿಂದ ನ್ ೂೀಡುತುರುತ್ಾುನ್ . ಇದರಂದಾಗಿ ಆರ್ತನನುನ
ಕುರರ್ತು ನ್ಾರಾರ್ಯರ್ಣ ಸೂನುವಾದ ಬರಹಮದ ೀವರು ಮತ್ ು ಹ ೀಳುತ್ಾುರ : “ಹಿಂದ ನನಿನಂದಲ್ ೀ ಪ್ಡ ದ
ಶಾಪ್ದಂತ್ ನಿೀನು ಮತ್ ು ಭೂಮಿರ್ಯಲ್ಲಲ ರಾಜನ್ಾಗಿ ಹುಟುು” ಎಂದು.
[ಇಲ್ಲಲ ದು್ ಎಂಬುವನ ಪ್ತನ ವರಾಂಗಿೀ ಎಂದು ಆಚಾರ್ಯಥರು ಹ ೀಳಿರುವುದನುನ ಕಾರ್ಣುತ್ ುೀವ . ಆದರ
ಪ್ರಚಲ್ಲರ್ತವರುವ ಮಹಾಭಾರರ್ತ ಪಾಠದಲ್ಲಲ ‘ಜರ್ತವತೀ’ ಎಂದೂ ಹ ೀಳಿದಾಾರ . ಅದರಂದಾಗಿ ಇಲ್ಲಲ ಆಚಾರ್ಯಥರು
‘ವರಾಂಗಿೀ’ ಎಂದು ಹ ೀಳಿರುವುದು ಆಕ ರ್ಯ ನ್ಾಮವಾಗಿದುಾ, ಅಲ್ಲಲ ‘ಜರ್ತವತೀ’ ಎಂದಿರುವುದು ಆಕ ರ್ಯ
ಗುರ್ಣವಾಚಕ ನ್ಾಮವಾಗಿರಬಹುದು.
ವರಾಂಗಿೀ ಕುರತ್ಾದ ವವರಣ ಮಹಾಭಾರರ್ತದ ಆದಿಪ್ವಥದಲ್ಲಲ(೬೭,೨೬-೭) ಬರುರ್ತುದ : ಬೃಹಸಪತ ೀಸುತ
ಭಗ್ವನಿ ರ್ರಾಙ್ಕಚಗೀ ಬರಹಮವಾದಿನಿ । ಯೀಗಸದ್ಾಾ ರ್ಜಗತ್ ಕೃತುನಮಸಕಾತ ವಿಚಚಾರ ಹ । ಪರಭಾಸಸ್ ತು
ಭಾಯಾ್ಯ ಸಾ ರ್ಸ್ನಾಮಷ್ುಮಸ್ ಹಿ’. ಇಂದು ಪ್ರಚಲ್ಲರ್ತದಲ್ಲಲರುವ ಮಹಾಭಾರರ್ತ
ಪಾಠದಲ್ಲಲ(೧.೧೦೬.೨೨) ಇನ್ ೂನಂದು ಮಾತದ : ನಾಮಾನ ಜತರ್ತಿೀ ನಾಮ ರ್ಪಯೌರ್ನ್ಶಾಲ್ಲನಿೀ ।
ಉಶ್ನ್ರಸ್ ರಾರ್ಜಷ ೀಯಃ ಸತ್ಸಂಧಸ್ ಧಿೀಮತಃ । ದುಹಿತಾ ಪರರ್ಥತಾ ಲ್ ್ೀಕ ೀ-’ ವಸುಗಳಲ್ಲಲ
ಎಂಟನ್ ರ್ಯವನ್ಾದ ದು್ ಎಂಬುವನ ಪ್ತನ ವರಾಂಗಿೀ ಎಂಬ ಬೃಹಸಾತರ್ಯ ರ್ತಂಗಿ. ಅವಳಿಗ ಒಬಬಳು
ಸಖಿೀ.ಅವಳಿಗೂ ವರಾಂಗಿೀ ಎಂದ ೀ ಹ ಸರು. ಅವಳು ಉಶ್ೀನರ ಎಂಬ ರಾಜನ ಮಗಳು. ಇಂದಿನ ಭಾರರ್ತದ
ಪಾಠದ ಪ್ರಕಾರ ಅವಳ ಹ ಸರು ‘ಜರ್ತವತೀ’ . ಅವಳನುನ ವರಾಂಗಿೀ ಎಂದು ಕರ ರ್ಯುತುದಾರು. ಏಕ ಂದರ '
ರೂಪ್ಯೌವನಶಾಲ್ಲನಿೀ ' ಆದಾರಂದ. ವರಾಂಗಿೀ ಎಂದರ ಒಳ ಳರ್ಯ, ಚಂದದ ಅಂಗದವಳು ಎಂದ ೀ ಅರ್ಥ
ಅಲಲವ ೀ! ಪಾರರ್ಯಃ ಆಚಾರ್ಯಥರ ಪ್ರಕಾರ ತ್ ಗ ದುಕ ೂಂಡರ : ನಾಮಾನರ್ರಾಙ್ಕಚಗೀತು್ದಿತಾ’ ಎನುನವುದು
ಪಾರಚಿೀನ ಪಾಠ ಆಗಿರಲೂಬಹುದು].
ಕರ ರ್ಯುವ, ಮುದಿರ್ತನವನುನ ಕಳ ರ್ಯುವ, ‘ನಂದಿನಿ’ ಎಂಬ ಹ ಸರನ ಧ ೀನುವನುನ ಕಟ್ಟು ರ್ತರುವಂತ್ ರ್ತನನ
ಗಂಡನನುನ(ದು್ವಸುವನುನ) ಪ್ರಚ ೂೀದಿಸುತ್ಾುಳ .
[ಇಲ್ಲಲ ಹ ೀಳಿರುವ ‘ಜರಾಪ್ಹಾಂ’ ಎನುನವ ಮಾತನ ಹಿನ್ ನಲ್ ಮಹಾಭಾರರ್ತದಲ್ಲಲ(ಆದಿಪ್ವಥ ೧೦೬.೧೯)
ಕಾರ್ಣಸಗುರ್ತುದ : ಅಸಾ್ಃ ಕ್ಷ್ೀರಂ ಪಿಬ ೀನ್ಮತ್ಯಃ ಸಾವದು ಯೀ ವ ೈ ಸುಮಧ್ಮೀ । ದಶರ್ಷ್ಯಸಹಸಾರಣಿ ಸ
ಜೀವ ೀತ್ ಸ್ರಯೌರ್ನ್ಃ’. ನಂದಿನಿರ್ಯ ಹಾಲು ಕುಡಿದವನಿಗ ಜರ ಹಾಗೂ ಮೃರ್ತು್ವನ ಭರ್ಯವಲಲ. ಅದರ
ಸ ೂಗಸಾದ ಹಾಲು ಕುಡಿದವ ಸ್ರವಾದ ಯೌವಾನದಿಂದ ಕೂಡಿ ಹರ್ತುುಸಾವರ ವಷ್ಥಗಳ ಕಾಲ ಬದುಕಬಲಲ .]
ಈ ರೀತಯಾಗಿ ಅವರ ಲಲರೂ ಬ ೀಡಿಕ ೂಳಳಲು, ‘ಹಾಗ ೀ ಆಗಲ್ಲ’ ಎಂದು ವಸಷ್ಠರ ಮುಖ ೀನ ಹ ೀಳಲಾಟುವರಾದ
ಅಷ್ುವಸುಗಳು, ‘ಗಂಗ ’ರ್ಯ ಬಳಿ ಬರುತ್ಾುರ . (ಬರಹಮದ ೀವರು ಪ್ರರ್ತ್ಕ್ಷವಾಗಲ್ಲಲಲ. ವಸಷ್ಠರ
ಅಂರ್ತಗಥರ್ತರಾಗಿಯೀ ಎಲಲವೂ ನಡ ರ್ಯುರ್ತುದ ).
“ನ್ಾವು ನಿನನ ಹ ೂಟ್ ುರ್ಯಲ್ಲಲ ಹುಟುುತ್ ುೀವ . ನಿೀನು ನಮಮನುನ ಹುಟ್ಟುದ ರ್ತಕ್ಷರ್ಣ ಸಾಯಿಸಬಿಡು” ಎಂದು
ಶಾಪ್ಗರಸ್ರಾದ ಅಷ್ುವಸುಗಳು ಗಂಗ ರ್ಯಲ್ಲಲ ಪಾರರ್ಥಥಸಕ ೂಳುಳತ್ಾುರ .
[ ಗಂಗ ಶನುನುವನುನ ಮದುವ ಯಾಗುವುದಕೂೆ ಮೊದಲು ಆರ್ತನ ರ್ತಂದ ಪ್ರತೀಪ್ನ ಬಳಿ ಹ ೂೀಗಿ, ಆರ್ತನ ಬಲ
ತ್ ೂಡ ರ್ಯ ಮೀಲ್ ಕುಳಿರ್ತ ಕಥ ರ್ಯನುನ ಮಹಾಭಾರರ್ತದಲ್ಲಲ ಕಾರ್ಣುತ್ ುೀವ . ಇಲ್ಲಲ ಸವ ೀಥಸಾಮಾನ್ವಾಗಿ ನಮಗ
ಪ್ರಶ ನ ಬರುರ್ತುದ . ಗಂಗ ಗ ರ್ತನನ ಪ್ತ ವರುರ್ಣನ್ ೀ ಶನುನುವಾಗಿ ಹುಟ್ಟು ಬರುವ ವಷ್ರ್ಯ ಗ ೂತುರಲ್ಲಲಲವ ? ಈ
ಕುರರ್ತು ಆಚಾರ್ಯಥರು ಇಲ್ಲಲ ವವರ ನಿೀಡಿದಾಾರ : ].
ಪ್ರತೀಪ್ನ ಬಲ ತ್ ೂಡ ರ್ಯ ಮೀಲ್ ಕುಳಿರ್ತ ಗಂಗ ಆರ್ತನಿಂದ ಈರೀತ ಹ ೀಳಲಾಡುತ್ಾುಳ : “ಯಾವ ಕಾರರ್ಣದಿಂದ
ನಿೀನು ನನನ ಬಲ ತ್ ೂಡ ರ್ಯಲ್ಲಲ ಕುಳಿರ್ತವಳಾಗಿರುತುೀಯೀ, ಅದರಂದ ನಿೀನು ನನನ ಮಗನ ಹ ಂಡತಯಾಗು”
[ತ್ಾರ್ತಾರ್ಯಥ ಇಷ್ುು: ಈಕ ದ ೀವತ್ಾ ಸರೀ ಎನುನವುದು ರಾಜನಿಗ ತಳಿಯಿರ್ತು. ಆದರ ಆರ್ತ ಮಾನುಷ್ ಕಟುಳ ಗ
ಬದಿನ್ಾಗಿರಬ ೀಕು. ಆಕ ಬಲ ತ್ ೂಡ ರ್ಯಲ್ಲಲ ಕುಳಿರ್ತುಕ ೂಂಡರೂ, ಆಕ ಇಷ್ು ಪ್ಟುಲ್ಲಲ ಆಕ ರ್ಯನುನ ಆರ್ತ
ಭ ೂೀಗಿಸಬಹುದಿರ್ತುು. ಏಕ ಂದರ ಬರ್ಯಸುತುರುವವಳು ದ ೀವತ್ಾ ಸರೀ. ಅವಳಿಗಾಗಿ ಮಾನುಷ್ ಕಟುು-ಕಟುಳ
ಮಿೀರದರೂ ದ ೂೀಷ್ವಲಲ. ಆದರ ರಾಜನಿಗ ಮನುಷ್್ ಕಟುು-ಕಟುಳ ಮಿೀರಲು ಸಾಧ್ವಲಲ. ಏಕ ಂದರ
ರಾಜನನ್ ನೀ ಪ್ರಜ ಗಳು ಅನುಸರಸುತ್ಾುರ . (ಆಕ ರ್ಯನುನ ನಿರಾಕರಸುವುದರಂದ ‘ಪಾರಮಾದಿಕವಾಗಿ ಆಕ
ಬಂದು ಬಲ ತ್ ೂಡ ರ್ಯಲ್ಲಲ ಕುಳಿರ್ತರೂ ಕೂಡಾ, ಮಗಳು ಎನುನವ ದೃಷುಯಿಂದ ನಮಮ ರಾಜ ನಿರಾಕರಣ
ಮಾಡಿದ’ ಎಂದು ಜನ ರಾಜನನುನ ಅನುಸರಸುತ್ಾುರ ). ಇದರಂದ ಸಾಮಾಜಕ ಕಟುು-ಕಟುಳ
ಮುಂದುವರರ್ಯುರ್ತುದ . ಅಷ್ ುೀ ಅಲ್ಾಲ, ಅವಳಲ್ಲಲ ಕಾಮನ್ ಇರಲ್ಲಲಲ ಎನುನವುದೂ ಪ್ರತೀಪ್ನಿಗ ತಳಿದಿರ್ತುು].
ಪ್ರತೀಪ್ನಿಂದ ‘ನನನ ಮಗನಿಗ ನಿೀನು ಭಾಯಥಯಾಗು’ ಎಂದು ಹ ೀಳಿಸಕ ೂಂಡ ಗಂಗ , ಆರ್ತನಲ್ಲಲ ರ್ತನನ
ಷ್ರರ್ತುುಗಳನುನ ವರವಾಗಿ ಕ ೀಳುತ್ಾುಳ : [ಅಂದರ : ನಿೀನ್ ೀ ನಿನನ ಮಗನನುನ ಮದುವ ಯಾಗು ಎಂದು
ಹ ೀಳುತುದಿಾೀರ್ಯ. ಆದಾರಂದ ನಿನಿನಂದ ಸಾಧ್ವಲಲವ ಂದು ನಿೀನು ಒಪ್ಾಕ ೂಂಡ ಹಾಗ . ಹಾಗಾಗಿ, ನಿೀನು ನನಗ
ವರವನುನ ನಿೀಡಬ ೀಕು. (ನಿೀನ್ಾಗಿದಾರ ನ್ಾನು ಯಾವ ಷ್ರರ್ತುನೂನ ಹಾಕುತುರಲ್ಲಲಲ. ನಿನಗ ಸಾಧ್ವಾಗದ
ಕಾರರ್ಣ ಷ್ರರ್ತುು ಹಾಕುತುದ ಾೀನ್ ) ಎನುನವ ಭಾವ]. “ನಿನನ ಮಗನು ನನನನುನ ಕುರರ್ತು ‘ನಿೀನು ಯಾರು’ ಎಂದು
ಕ ೀಳಬಾರದು. ನ್ಾನು ಎಷ್ ುೀ ಕ ಟು ಕ ಲಸ ಮಾಡಿದರೂ ಕೂಡಾ, ಆರ್ತ ನನನನುನ ರ್ತಡ ರ್ಯಬಾರದು. ನನನ
ಕ ಲಸದ ಕಾರರ್ಣವನೂನ ಕೂಡಾ ಆರ್ತ ಕ ೀಳಬಾರದು”.
“ಈ ಮೂರರಲ್ಲಲ ಯಾವುದ ೀ ಒಂದು ಮಾರ್ತನುನ ನಿನನ ಮಗ ಮುರದರ , ಆಕ್ಷರ್ಣವ ೀ ನ್ಾನು ಅವನನುನ ಬಿಟುು,
ಹ ೂರಡುತ್ ುೀನ್ ” ಎಂಬುದಾಗಿ ಗಂಗ ಯಿಂದ ಹ ೀಳಲಾಡುತುರಲು, ಪ್ರತೀಪ್ ರಾಜನೂ ಕೂಡಾ, ‘ಹಾಗ ಯೀ
ಆಗಲ್ಲ’ ಎಂದು ರ್ತನನ ಒಪ್ಾಗ ರ್ಯನುನ ಸೂಚಿಸುತ್ಾುನ್ .
ಈ ಎಲ್ಾಲ ಮಾರ್ತುಗಳು ‘ವಧುವನಿಂದ ಹ ೀಳಲಾಟ್ಟುರ್ತು’ ಎಂದು ರ್ತನನ ಮೂರನ್ ೀ ಮಗ ಶನುನುವಗ ಹ ೀಳಬ ೀಕು
ಎಂದು ಗಂಗ ಪ್ರತೀಪ್ನಿಗ ಹ ೀಳುತ್ಾುಳ .
“ಕಿರರ್ಯ ಮಗನ್ಾದ ಶನುನುವಗ ೀ ಹ ೀಳಬ ೀಕು. ಬ ೀರ ಯಾರೂ ಅಲಲ” ಎಂದೂ ಆಕ ಹ ೀಳುತ್ಾುಳ . [ಅಂದರ
ಆಕ ಗ ಆಗಲ್ ೀ ಭವಷ್ತ್ ಜ್ಞಾನವರ್ತುು ಎಂದಾಯಿರ್ತು. ಇದರಂದ ಆಕ ದ ೂಡಡ ಯೀಗ್ತ್ ರ್ಯುಳಳ
ಜೀವವಾಗಿರಬ ೀಕು ಮರ್ತುು ಆಕ ಕಾಮಿನಿ ಅಲಲ ಎನುನವುದು ಪ್ರತೀಪ್ನಿಗ ತಳಿದಂತ್ಾಯಿರ್ತು].
ಮುಂದ ಗಂಗಾದ ೀವರ್ಯು ಶನುನುವನುನ ಮದುವ ಯಾಗಿ, ಅವನಿಂದ ಎಂಟು ಮಕೆಳನುನ ಹ ೂಂದಿ, ಅವರಲ್ಲಲ
ಮೊದಲ ಏಳು ಮಕೆಳನುನ ಕ ೂಲುಲತ್ಾುಳ . ಎಂಟನ್ ರ್ಯವನನುನ ಕ ೂಲಲಲು ಉದ ೂ್ೀಗವೀ ಎಂಬಂತ್
ಬುದಿಿರ್ಯನುನ ಹ ೂರ್ತುು, ಸುಮಮನ್ ಅದಕ ೆ ಬ ೀಕಾದ ಸದಿತ್ ರ್ಯನುನ ಮಾಡುತುರುವಂತ್ ತ್ ೂೀರದಳು. [ಕ ೂಲಲಲ್ಲಕ ೆ
ಸದಿತ್ ನಡ ಸದಂತ್ ತ್ ೂೀರಸಕ ೂಂಡಳು].
ಏಕ ಗಂಗ ರ್ತನನ ಪ್ತ ಶನುನುವನ್ ೂಂದಿಗಿರದ ೀ, ದ ೀವಲ್ ೂೀಕಕ ೆ ಹಿಂತರುಗುವ ಸದಿತ್ ಮಾಡಿದಳು
ಎನುನವುದನುನ ಇಲ್ಲಲ ವವರಸದಾಾರ . ಮನುಷ್್ ದ ೀಹದ ಸಂಪ್ಕಥದಲ್ಲಲ ಇರುವಕ ರ್ಯು ದ ೀವತ್ ಗಳಿಗ ಸುಖಕರ
ಅಲಲ. ಆ ಕಾರರ್ಣದಿಂದಲ್ ೀ ಆಕ ಹ ೂರಡಲು ಬರ್ಯಸದಳು. ಅವಳ ದ ೀಹವು ಮನುಷ್್ ದ ೀಹ ಆಗಿರಲ್ಲಲಲ. ಆದರ
ಶನುನುವನ ದ ೀಹವು ಮನುಷ್್ ಯೀನಿಯಿಂದ ಹುಟ್ಟುದಾಾಗಿರ್ತುಷ್ ುೀ. ಹಿೀಗಾಗಿ ಅವನಿಗ ಪ್ೂವಥಜನಮದ ಸಮರಣ
ಇರಲ್ಲಲಲ. ಗಂಗ ಗ ಮಾರ್ತರ ಎಲ್ಾಲ ಸಮರಣ ಇರ್ತುು. ಅತೀತ್ಾನಗರ್ತಗಳ ಜ್ಞಾನವರ್ತುು. ಲಕ್ಷರ್ಣಗಳ ಅಭಿವ್ಕಿು
ಎಲಲವೂ ಇರ್ತುು. ಆದರ ಶನುನುವಗ ಅದಾ್ವುದೂ ಇರಲ್ಲಲಲ. ಹಿೀಗಾಗಿ ಆಕ ಶನುನುವನುನ ಬಿಟುು ಹ ೂೀಗಲು
ಇಚಿೆಸದಳು.
ಏಳು ಜನ ಪ್ುರ್ತರರನುನ ಕಳ ದುಕ ೂಂಡ ಶನುನು, ರ್ತನನ ಎಂಟನ್ ೀ ಪ್ುರ್ತರನನುನ ಕ ೂಲಲಲು ಉದು್ಕುಳಾದ ಪ್ತನ
ಗಂಗ ರ್ಯನುನ ರ್ತಡ ದು ಕ ೀಳುತ್ಾುನ್ : “ನಿೀನು ಯಾರು? ಏರ್ತಕಾೆಗಿ ಹಿೀಗ ಕಟುಕರಂತ್ ಮಕೆಳನುನ
ಕ ೂಲುಲತುದಿಾೀರ್ಯ? ನ್ ೂೀಡಿದರ ದ ೀವತ್ಾ ಸರೀ ರೂಪ್ವನುನ ಹ ೂಂದಿರುವ . ಆ ಕಾರರ್ಣದಿಂದ ನಿನನ ಕ ಲಸ
ಪಾಪ್ಷ್ಠವಾಗಿರಲ್ಾರದು. ಇದರ ಹಿಂದ ಇನ್ ನೀನ್ ೂೀ ಒಳ ಳರ್ಯ ಕಾರರ್ಣ ಇರಲ್ ೀಬ ೀಕು. ಮಂಗಳ ಯೀ, ಒಂದು
ವ ೀಳ ನನನ ಕಿವ ಅದನುನ ಕ ೀಳಲು ಯೀಗ್ವಾಗಿದಾರ , ಆ ಕಾರರ್ಣವನುನ ಹ ೀಳು” ಎಂದು. ಈ ರೀತಯಾಗಿ
ಶನುನು ಕ ೀಳಿದಾಗ, ಗಂಗ ವಸುಕೃರ್ತವಾದ ಎಲಲವನೂನ ವವರಸುತ್ಾುಳ ಮರ್ತುು ರ್ತಕ್ಷರ್ಣ ಅಲ್ಲಲಂದ ದ ೀವಲ್ ೂೀಕಕ ೆ
ತ್ ರಳುತ್ಾುಳ ಕೂಡಾ.
ಏಕ ಗಂಗ ರ್ತನನ ಪ್ತರ್ಯನುನ ಬಿಟುು ತ್ ರಳಿದಳು ಎನುನವುದಕ ೆ ಆಚಾರ್ಯಥರು ಇಲ್ಲಲ ಇನನಷ್ುು ವವರಗಳನುನ
ನಿೀಡಿದಾಾರ . ದ ೀವತ್ ಗಳಿಗ ಮನುಷ್್ರಲ್ಲಲ ಪ್ರರ್ತ್ಕ್ಷವಾಗಿ ರ್ತನನ ಸಾರೂಪ್ವು ತಳಿರ್ಯಲಾಟು ಮೀಲ್ ಬಹುಕಾಲ
ವಾಸಮಾಡುವುದು ಧಮಥವಲಲ. ಅವರು ಯಾವುದ ೂೀ ಒಂದು ವಶ್ಷ್ು ಕಾರರ್ಣದಿಂದಲ್ ೀ ಮನುಷ್್ರಲ್ಲಲ ವಾಸ
ಮಾಡುತ್ಾುರ . ದ ೀವತ್ ಗಳು ಯಾವ ಕಾರರ್ಣಕ ೆ ಬರುತ್ಾುರ ೂೀ, ಅದು ಈಡ ೀರದ ಮೀಲ್ ಅವರು
ಹಿಂತರುಗುತ್ಾುರ . ಇದು ದ ೀವತ್ ಗಳಿಗ ಧಮಥವೂ ಕೂಡಾ ಹೌದು. ಕಾರ್ಣದಿರುವಕ , ಮುಟುದಿರುವಕ ,
ಮಾರ್ತನ್ಾಡದಿರುವಕ , ಇತ್ಾ್ದಿಗಳು ಮನುಷ್್ರಾಗಿ ಬಂದ ದ ೀವತ್ ಗಳಿಗ ಧಮಥವಾಗಿರುರ್ತುದ . ಇದು
ದ ೀವತ್ ಗಳ ಗುಹ್ಧಮಥ. ಆ ಕಾರರ್ಣದಿಂದ ಗಂಗ ಮನುಷ್್ ಯೀನಿರ್ಯಲ್ಲಲ ಬಂದಿರುವ ರ್ತನನ ಗಂಡ
ವರುರ್ಣನನುನ(ಶನುನುವನುನ) ಬಿಟುು, ವರುರ್ಣಲ್ ೂೀಕಕ ೆ ತ್ ರಳುತ್ಾುಳ . ಈ ರೀತ ತ್ ರಳುವಾಗ, ಕ ೂಲುಲವ
ಉದ ೂ್ೀಗದಿಂದ ನಿವೃರ್ತುಳಾದ ಗಂಗ , ಗಂಡನ್ಾದ ಶನುನುವನ ಅನುಜ್ಞ ಯಿಂದ, ರ್ತನನ ಎಂಟನ್ ರ್ಯ
ಮಗನನುನ ರ್ತನ್ ೂನಂದಿಗ ಕರ ದುಕ ೂಂಡು ಹ ೂೀಗಿ, ಬೃಹಸಾತರ್ಯ ಅಧೀನಕ ೆ ಒಪ್ಾಸುತ್ಾುಳ .
ಅವನು ಮತ್ ು ಇಪ್ಾತ್ ೈದು ವಷ್ಥಗಳ ಕಾಲ ಭೃಗುಗಳ ಒಡ ರ್ಯನ್ಾಗಿರುವ ಭಾಗಥವರಾಮನ ಬಳಿರ್ಯಲ್ ಲೀ ಇದುಾ,
ಅಸರಗಳನ್ ನಲ್ಾಲ ಅಭಾ್ಸ ಮಾಡಿದನು. ನಂರ್ತರ, ತ್ಾಯಿಯಿಂದ ಕರ ರ್ತಂದು, ರ್ತನನ ನದಿರ್ಯ ರ್ತಟದಲ್ಲಲ
ಶನುನುವಗ ಅಪ್ಥಸಲು ಇಡಲಾಟುನು (ಅಂದರ : ಮಗನನುನ ರ್ತಂದ ಗ ಒಪ್ಾಸುವುದಕಾೆಗಿ ಗಂಗ , ಅವನನುನ
ರ್ತನನ(ಗಂಗಾನದಿ) ತೀರಕ ೆ ಕರ ರ್ತಂದು ಅಲ್ಲಲ ನಿಲ್ಲಲಸದಳು)
ಸ ತತರ ಬಧ್ಾವ ಶರಪಞ್ಜರ ೀರ್ಣ ಗಙ್ಕ್ಗಂ ವಿರ್ಜಹ ರೀsಸ್ ಪಿತಾ ತದ್ ೈರ್ ।
ರ್ರರ್ಜನ್ ಮೃರ್ಗಾತಿ್ೀಯ ತೃಷತ ್ೀ ವಿಲ್ ್ೀಕರ್ಯನ್ ಗಙ್ಕ್ಗಮತ ್ೀಯಾಮಭರ್ತ್ ಸುವಿಸಮತಃ ॥೧೧.೪೯॥
ದ ೀವವರರ್ತನು ಗಂಗಾತೀರದಲ್ಲಲ ನಿಂರ್ತು ನದಿರ್ಯನುನ ರ್ತನನ ಬಾರ್ಣಗಳ ಅಣ ಕಟ್ಟುನಿಂದ ರ್ತಡ ದು, ಆಟವಾಡಿದನು.
ಅದ ೀ ಸಮರ್ಯದಲ್ಲಲ ದ ೀವವರರ್ತನ ರ್ತಂದ ಯಾದ ಶನುನು ಭ ೀಟ್ ಯಾಡಲು ತ್ ರಳುತ್ಾು, ಬಾಯಾರದವನ್ಾಗಿ,
ನಿೀರಲಲದಿರುವ ಗಂಗ ರ್ಯನುನ ನ್ ೂೀಡಿ ಬಹಳ ಅಚುರಗ ೂಂಡನು.
ನದಿರ್ಯಲ್ಲಲ ನಿೀರಲಲದಿರುವಕ ರ್ಯ ಕಾರರ್ಣವನುನ ತಳಿರ್ಯಬ ೀಕ ಂದು ಹುಡುಕಾಡಿದ ಶನುನು, ಅಸರದ ೂಂದಿಗ
ಆಟವಾಡುತುರುವ ರ್ತನನ ಮಗನನುನ ಕಂಡನು. ದ ೀವವರರ್ತನ್ಾದರ ೂೀ, ರ್ತಂದ ಕಂಡಕೂಡಲ್ ೀ, ಕ್ಷರ್ಣಕಾಲ
ಅದೃಶ್ನ್ಾದನು.
‘ಇವನು ಯಾರರಬಹುದು’ ಎಂದು ಶನುನು ವಚಾರ ನಡ ಸುತುರುವ ಸಮರ್ಯದಲ್ ಲೀ, ಗಂಗ ರ್ಯು ಮಗನನುನ
ಕರ ದುಕ ೂಂಡು, ಶನುನುವನ ಬಳಿ ಬಂದಳು. “ಇವನು ನಿನನ ಮಗನು. ಅಸರವ ೀರ್ತುನ್ಾದ ನಿನನ ಸುರ್ತನಿೀರ್ತ.
ವೀರ್ಯಥಬಲದಿಂದ ಕೂಡಿರುವ ಇವನು ನಿನಗ ಸಮಪ್ಥರ್ತನ್ಾಗುತುದಾಾನ್ ” ಎಂದು ಗಂಗ ದ ೀವವರರ್ತನನುನ
ಶನುನುವಗ ಒಪ್ಾಸದಳು.
ಮತ್ ು, ದ ೀವವರರ್ತನು ರ್ತಂದ ಯಿಂದ ಅನುಮತರ್ಯನುನ ಪ್ಡ ದು, ಬೃಹಸಾತ್ಾ್ಚಾರ್ಯಥರಂದ ಐವರ್ತುು ವಷ್ಥಗಳ
ಕಾಲ ವ ೀದಾಭಾ್ಸ ಮಾಡಿದನು. ಹಾಗ ಯೀ, ಮತ್ ು ಐವರ್ತುು ವಷ್ಥಗಳ ಕಾಲ ಪ್ರಶುರಾಮನಲ್ಲಲ
ಅಸರವದ ್ರ್ಯನೂನ, ಮುನೂನರು ವಷ್ಥಗಳ ರ್ತನಕ ರ್ತರ್ತುಿವದ ್ರ್ಯನೂನ ಪ್ಡ ದನು.
ರ್ಯದ್ ೈರ್ ಗಙ್ಕ್ಗ ಸುಷ್ುವ ೀsಷ್ುಮಂ ಸುತಂ ತದ್ ೈರ್ ಯಾತ ್ೀ ಮೃಗಯಾಂ ಸ ಶನ್ತನ್ುಃ ।
ಶರದವತ ್ೀ ಜಾತಮಪಶ್ದುತತಮಂ ರ್ನ ೀ ವಿಸೃಷ್ುಂ ಮಿರ್ುನ್ಂ ತವಯೀನಿರ್ಜಮ್ ॥೧೧.೫೬॥
ಗಂಗ ರ್ಯು ಎಂಟನ್ ರ್ಯ ಮಗನನುನ ಹ ರ್ತು ಸಮರ್ಯದಲ್ ಲೀ ಶನುನುವು ಭ ೀಟ್ ಗ ಂದು ಕಾಡಿಗ ತ್ ರಳಿದಾ. ಆಗ
‘ಶರದಾಾನ್ ’ ಎಂಬ ಋಷಯಿಂದ ಹುಟ್ಟುದ, ಕಾಡಿನಲ್ಲಲ ಬಿಡಲಾಟು, ಮಾರ್ತೃ ಯೀನಿರ್ಯಲ್ಲಲ ಜನಿಸದ
ಜ ೂೀಡಿರ್ಯನುನ(ಅವಳಿ ಮಕೆಳನುನ) ಆರ್ತ ಕಾರ್ಣುತ್ಾುನ್ .
ಪ್ರಸನನನ್ಾದ ವಷ್ು್ವು, ‘ಮುಂದ ಬರುವ ಸಪ್ುಷಥಗಳಲ್ಲಲ ಒಬಬನ್ಾಗುವಕ ’ರ್ಯ ವರವನೂನ^, ಅಲಲದ , ಕಲಾ
ಮುಗಿರ್ಯುವ ರ್ತನಕದ ಆರ್ಯುಷ್್ವನೂನ ಕೂಡಾ ಅವನಿಗ ಕ ೂಡುತ್ಾುನ್ . ಆ ಕೃಪ್ನು ಶನುನು ಮನ್ ರ್ಯಲ್ ಲೀ ಇದುಾ,
ದ ೀವವರರ್ತನ ಆತೀರ್ಯ ಗ ಳ ರ್ಯನ್ಾಗುತ್ಾುನ್ .
[^ಈ ಅಂಶ ಮಹಾಭಾರರ್ತದಲ್ಲಲ ವವರಸಲಲವಾದರೂ ಕೂಡಾ, ಬ ೀರ ಬ ೀರ ಪ್ುರಾರ್ಣಗಳಲ್ಲಲ ಈ ಕುರರ್ತು
ಹ ೀಳಲ್ಾಗಿದ ]
ಕೃಪ್ನು ಶನುನುವಗ ಮಗನಂತ್ ಯೀ ಆದನು. ಶನುನುವಾದರ ೂೀ, ಈ ಎರಡು ಜ ೂೀಡಿ ಜೀವಗಳನುನ ರ್ತನನ
ಮಕೆಳಂತ್ ಯೀ ಪಾಲನ್ ಮಾಡಿದನು. [ಶಂರ್ತನು ಕ್ಷತರರ್ಯ, ಇವರು ಬಾರಹಮರ್ಣರು. ಆದರ ಅವರ ಲಲರೂ ಒಟ್ಟುಗ
ಇರಲು ಆಗ ಯಾವ ಸಮಸ ್ರ್ಯೂ ಇರಲ್ಲಲಲ. ಅವರ ಆಚರಣ ಅವರಗ . ಇವರ ಆಚರಣ ಇವರಗ . ಇದು ನಮಮ
ಪಾರಚಿೀನ ಸಂಸೃತ. ಇದು ನಿಜವಾದ ಜಾತ್ಾ್ತೀರ್ತತ್ ] ಆ ಕೃಪ್ನು ಕೌಶ್ಕನಿಂದ ಅಸರಗಳನುನ ಪ್ಡ ದನು.
ಸವಥ ವ ೀದಗಳನೂನ, ಸವಥ ಶಾಸರಗಳನೂನ ಅಧ್ರ್ಯನ ಮಾಡಿದನು. ಹಾಗ ಯೀ, ವ ೀದವಾ್ಸರಂದ
ರ್ತರ್ತುಿಜ್ಞಾನವನುನ ಹ ೂಂದಿ, ಸವಥಜ್ಞನ್ ನಿಸದನು.
[ರ್ಗೌತಮೊೀ Sಪಿ ತತ ್ೀSಭ ್ೀತ್ ಧನ್ುವ ೀಯದಪರ ್ೀSಭರ್ತ್’ (ಮಹಾಭಾರರ್ತ: ಉರ್ತುರದ ಪಾಠ ೧೨೯.೧೯
). ಕೃಪ್ೀSಪಿ ಚ ತದ್ಾ ರಾರ್ಜನ್ ಧನ್ುವ ೀಯದಪರ ್ೀSಭರ್ತ್(ದಾಕ್ಷ್ಮಣಾರ್ತ್ಪಾಠ ೧೪೦.೨೯) ಎರಡೂ
ಪಾಠದಲೂಲ ಒಂದ ೂಂದು ದ ೂೀಷ್ವದಾಂತ್ ಕಾರ್ಣುರ್ತುದ . ನಿಜವಾದ ಪಾಠ ಹಿೀಗಿರಬಹುದು: ಕೌಶ್ಕ ್ೀSಪಿ
ತದ್ಾ ರಾರ್ಜನ್ ಧನ್ುವ ೀಯದಪರ ್ೀSಭರ್ತ್ ಚತುವ ೀಯದಂ ಧನ್ುವ ೀಯದಂ ಶಾಸಾರಣಿ ವಿವಿಧ್ಾನಿ ಚ ।
ನಿಖಿಲ್ ೀನಾಸ್ ತತ್ ಸರ್ಯಂ ಗುಹ್ಮಾಖಾ್ತವಾಂಸತದ್ಾ’ . ಕೌಶ್ಕ ಅಂದರ ವಶಾಾಮಿರ್ತರ. ಆರ್ತ ಆಗಲ್ ೀ
ಧನುವ ೀಥದಪ್ರನ್ಾಗಿದಾನು. ನ್ಾಲುೆರ್ತರಹದ ಧನುವ ೀಥದವನುನ, ಸಮಗರ ರಹಸ್ವನುನ ಕೌಶ್ಕ ಕೃಪ್ನಿಗ
ಹ ೀಳಿದನು. ಈ ರೀತ ಸಂಭಾವ್ ಪಾರಚಿೀನ ಪಾಠವರಬಹುದು].
ಪ್ೃಶತ್ ರಾಜನು ವಶ ೀಷ್ವಾದ ನ್ಾಚಿಕ ಯಿಂದ ಜಾರ ಬಿದಾ ರ ೀರ್ತಸುನುನ ರ್ತನನ ಪಾದದಿಂದ ಮುಚಿುದನು. ಆ
ರ ೀರ್ತಸುನಿಂದ ಅವನಿಗ ‘ಹಹೂ’ ಎಂಬ ಹ ಸರನ, ಬರಹಮದ ೀವರ ಗಾರ್ಯಕನ್ಾದ ಗಂಧವಥನು ಮಗನ್ಾಗಿ
ಹುಟ್ಟುದನು. ಆರ್ತನು ‘ಆವಹ’ನ್ ನುನವ ಮರುತ್ ದ ೀವತ್ ರ್ಯ ಅಂಶವುಳಳವನ್ಾಗಿದಾನು. (ಆವಹನ್ ನುನವ
ಮರುತ್ ದ ೀವತ್ ರ್ಯ ಅಂಶವುಳಳವನ್ಾಗಿ ಹುಟ್ಟುದನು)
ಕಾಲ್ಲನಿಂದ ಮುಚಿುದಾರಂದ ಪ್ೃಶತ್ ರಾಜನ ಮಗನು ‘ದುರಪ್ದ’ ಎಂಬ ಹ ಸರುಳಳವನ್ಾದನು. ಆರ್ತನು ರ್ತಂದ ರ್ಯ
ಕಾಲದ ನಂರ್ತರ ಪಾಂಚಾಲ ದ ೀಶದ ರಾಜನ್ಾದನು. ಇರ್ತು ದ ೂರೀಣಾಚಾರ್ಯಥರು ರ್ತನನವಳ ೀ ಆದ,
ಕೃಪಾಚಾರ್ಯಥರ ರ್ತಂಗಿರ್ಯನುನ ಹ ಂಡತರ್ಯನ್ಾನಗಿ ಹ ೂಂದಿ, ಹಸುನ್ಾವತರ್ಯಲ್ಲಲ, ಎಲ್ಾಲ ಪ್ರತಗರಹಗಳಿಂದ
ವರಹಿರ್ತರಾಗಿ (ಅಂದರ ಯಾವುದ ೀ ದಾನ ಮೊದಲ್ಾದುವುಗಳನುನ ತ್ ಗ ದುಕ ೂಳಳದ ೀ), ಸುಖವಾಗಿ ವಾಸ
ಮಾಡಿದರು.
ದ ೂರೀಣಾಚಾರ್ಯಥರು ‘ಸಲ್ ೂೀಞ್ು’ ಎನುನವ ಧಮಥವನುನ ಆಯೆ ಮಾಡಿಕ ೂಂಡು, ಅದರಂದಲ್ ೀ ಜೀವನ
ಸಾಗಿಸುತ್ಾು, ರಜ ೂೀಗುರ್ಣದ ಸಂಪ್ಕಥ ಇಲಲದ , ಪ್ರಮಾರ್ತಮನಿಗ ಪ್ರೀತಕರವಾದ ಧಮಥವನುನ ಮಾಡುತ್ಾು,
ಅದ ೀ ರೀತ ಇವರ ಲಲರಗ (ದ ೀವವರರ್ತ, ಕೃಪ್, ದ ೂರೀರ್ಣ ಮರ್ತುು ದುರಪ್ದ ಇವರಗ ) ವರ್ಯಸುನಿಂದ
ಸಮಾನನ್ಾದವನ್ಾಗಿ ವರಾಟರಾಜನಿದಾನು. ಮೂಲರೂಪ್ದಲ್ಲಲ ಆರ್ತ ‘ಹಹಾ’ ಎನುನವ ಹ ಸರನ ಬರಹಮದ ೀವರ
ಹಾಡುಗಾರ(ಗಂಧವಥ). ವರಾಟನಲ್ಲಲ ‘ವವಹ’ ಎನುನವ ಮರುತ್ ದ ೀವತ್ ರ್ಯ ಅಂಶವರ್ತುು (ಅಂಶದಿಂದ
ಕೂಡಿದವನ್ಾಗಿದಾ). ವರಾಟ ರ್ತನನ ಧಮಥದಲ್ಲಲ ತ್ ೂಡಗಿದವನ್ಾಗಿದಾನು. [ವರಾಟನ ಹುಟ್ಟುನ ಕುರತ್ಾದ
ವವರವನುನ ಈಗಾಗಲ್ ೀ ಹರ್ತುನ್ ೀ ಅಧಾ್ರ್ಯದಲ್ಲಲ ನ್ ೂೀಡಿದ ಾೀವ ].
ರ್ತದನಂರ್ತರ, ಒಮಮ ಭ ೀಟ್ ಗ ಹ ೂರಟ ಶಂರ್ತನುವು ಶ ರೀಷ್ಠ ಕನಿನಕ ಯಬಬಳನುನ ಕಂಡನು. ಯಾರು ರ್ತನನ
ಹಿಂದಿನ ಜನಮದಲ್ಲಲ ಪ್ರ್ತೃದ ೀವತ್ ಗಳ ಮಗಳಾಗಿ, ನ್ಾರಾರ್ಯರ್ಣನ ಉರ್ತೃಷ್ುವಾದ ರ್ತಪ್ಸುನುನ ಬಹಳ ಕಾಲದ
ರ್ತನಕ ಮಾಡಿದಾಳ ೂೀ, ಅವಳ ೀ ಆ ಸರ್ತ್ವತ ಎನುನವ ಹ ಸರನ ಕನ್ ್. [ಈಕ ರ್ಯ ಹುಟ್ಟುನ ಹಿನ್ ನಲ್ ಮರ್ತುು
ಈಕ ರ್ಯಲ್ಲಲ ಭಗವಂರ್ತ ವಾ್ಸರೂಪ್ದಲ್ಲಲ ಅವರ್ತರಸದ ಕಥ ರ್ಯನುನ ಈಗಾಗಲ್ ೀ ಹರ್ತುನ್ ೀ ಅಧಾ್ರ್ಯದಲ್ಲಲ
ನ್ ೂೀಡಿದ ಾೀವ ]
ಯಾರಗ ನ್ಾರಾರ್ಯರ್ಣನು ‘ಮುಂದಿನ ಜನಮದಲ್ಲಲ ನ್ಾನು ನಿನನ ಮಗನ್ಾಗಿ ಹುಟುುತ್ ುೀನ್ ’ ಎಂದು ವರವನುನ
ನಿೀಡಿದಾನ್ ೂೀ, ಅವಳ ೀ ಉಪ್ರಚರ ವಸುವನ ಮಗಳಾಗಿ ಹುಟ್ಟು, ನಂರ್ತರ ಅಂಬಿಗನ(ದಾಶರಾಜನ) ಮನ್ ರ್ಯಲ್ಲಲ
ಬ ಳ ದಳು. ಯಾರಲ್ಲಲ ನ್ಾರಾರ್ಯರ್ಣನು ವ ೀದವಾ್ಸನ್ಾಗಿ ಹುಟ್ಟುದನ್ ೂೀ ಆ ಸರ್ತ್ವತರ್ಯನುನ ಶನುನು ಕಂಡನು.
ಅವಳನುನ ನ್ ೂೀಡಿದ ೂಡನ್ ಯೀ ಶನುನುವನ ಹೃದರ್ಯದಲ್ಲಲ ಸುಪ್ುವಾಗಿ ಮಲಗಿದಾ ಕಾಮ ಮೀಲ್ ದಿಾರ್ತು. ಆರ್ತ
ಸರ್ತ್ವತರ್ಯ ಸಾಕುರ್ತಂದ ದಾಶರಾಜನಲ್ಲಲ ಸರ್ತ್ವತರ್ಯನುನ ರ್ತನಗ ಕ ೂಡುವಂತ್ ಬ ೀಡುತ್ಾುನ್ . ಆದರ
ದಾಶರಾಜ ಮುಂದ ಸರ್ತ್ವತರ್ಯ ಮಗನಿಗ ಸಾಮಾರಜ್ ಸಗದ ಹ ೂರರ್ತು ಅವಳನುನ ಶನುನುವಗ ಕ ೂಡಲು
ಬರ್ಯಸುವುದಿಲಲ. ದಾಶರಾಜನ ನಿರಾಕರಣ ರ್ಯ ನಂರ್ತರ ಶನುನು ರ್ತನನ ಮನ್ ರ್ಯನುನ ಕುರರ್ತು ತ್ ರಳುತ್ಾುನ್ .
ಸರ್ತ್ವತರ್ಯನುನ ನ್ ೂೀಡಿದಂದಿನಿಂದ, ಅವಳದ ೀ ಬಗ ಗಿನ ಚಿಂತ್ ಯಿಂದ ಬಾಡಿದ ಮುಖವುಳಳ ರ್ತಂದ ರ್ಯನುನ
ನ್ ೂೀಡಿದ ದ ೀವವರರ್ತನು, ಕೂಡಲ್ ೀ ಆ ಕುರರ್ತು ರ್ತಂದ ರ್ಯನುನ ಕ ೀಳುತ್ಾುನ್ . ಆದರ ಅವನಿಗ ಶನುನುವನಿಂದ
ಸರಯಾದ ಉರ್ತುರ ಸಗುವುದಿಲಲ. ಆಗ ಅವನು ಶನುನುವನ ಸಾರರ್ಥರ್ಯನುನ ಆ ಕುರರ್ತು ಕ ೀಳಿ, ಅವನಿಂದ
ಎಲಲವನೂನ ತಳಿದುಕ ೂಂಡು, ಅಂಬಿಗನ(ದಾಶರಾಜನ) ಮನ್ ರ್ಯನುನ ಕುರರ್ತು ತ್ ರಳುತ್ಾುನ್ .
ದ ೀವವರರ್ತನು ಇಂರ್ತಹ ಭರ್ಯಂಕರವಾದ ವರರ್ತವುಳಳವನ್ಾದ ಪ್ರರ್ಯುಕು ದ ೀವತ್ ಗಳು ಅವನಿಗ ‘ಭಿೀಷ್ಮ’ ಎಂಬ
ಹ ಸರನಿನಟುು ಹೂವನ ಮಳ ಗರ ದರು. ಅವನ್ಾದರ ೂೀ(ದ ೀವವರರ್ತನು), ಅಂಬಿಗ ಕ ೂಟು ಕಾಳಿೀ ನ್ಾಮಕ
ವಸುಕನ್ ್ರ್ಯನುನ ಕ ೂಂಡ ೂರ್ಯುಾ ರ್ತಂದ ಗ ಅಪ್ಥಸದನು.
ಅತಿಸಕಾತಸತಪ್ೀಹಿೀನಾಃ ಕರ್ಞಚಚನ್ೃತಿಮಾಪುನರ್ಯುಃ ।
ಅನಿಚಛಯಾsಪಿ ಹಿ ರ್ಯಥಾ ಮೃತಶ್ಚತಾರಙ್ಗದ್ಾನ್ುರ್ಜಃ ॥೧೧.೮೪॥
‘ರ್ತನನ ಹ ಸರನುನ ಪ್ರತ್ಾ್ಗ ಮಾಡದ ೀ ಇದುಾದರಂದ, ಚಿತ್ಾರಙ್ಗದ ಎನುನವ ಹ ಸರನ ಗಂಧವಥನ್ ೂಂದಿಗಿನ
ಮಹಾರ್ಯುದಿದಲ್ಲಲ^ ಶನುನುಪ್ುರ್ತರ ಚಿತ್ಾರಙ್ಗದ ಕ ೂಲಲಲಾಡುತ್ಾುನ್ .
[ ^ ಈ ಕುರತ್ಾದ ವವರವನುನ ಮಹಾಭಾರರ್ತದ ಆದಿಪ್ವಥದಲ್ಲಲ(೧೦೮-೭-೯) ಕಾರ್ಣುತ್ ುೀವ : ಸ ತು
ಚಿತಾರಙ್ಗದಃ ಶೌಯಾಯತುವಾಯಂಶ್ಚಕ್ ೀಪ ಪ್ಾರ್ಥಯವಾನ್।.....ತಂ ಕ್ಷ್ಪಂತಂ ಸುರಾಂಶ ೈರ್
ಮನ್ುಷಾ್ನ್ಸುರಾಂಸತಥಾ । ಗಂಧರ್ಯರಾಜ ್ೀ ಬಲವಾಂಸುತಲ್ನಾಮಾsಭ್ಯಾತತದ್ಾ॥ ಗಂಧರ್ಯಃ- ‘ತವಂ
ವ ೈ ಸದೃಶನಾಮಾsಸ ರ್ಯುದಾಂ ದ್ ೀಹಿ ನ್ೃಪ್ಾತಮರ್ಜ । ನಾಮ ವಾsನ್್ತಾಗೃಹಿ್ೀಷ್ವ ರ್ಯದಿ ರ್ಯುದಾಂ ನ್ ದ್ಾಸ್ಸ
॥ ಶನುನುಪ್ುರ್ತರ ಚಿತ್ಾರಙ್ಗದ ರ್ತನನ ಶೌರ್ಯಥದಿಂದ ಎಲಲರನೂನ ಬಗುಗಬಡಿದಿದಾ. ಇದರಂದಾಗಿ ಅವನ ಗವಥ ಎಲ್ಾಲ
ಕಡ ಮನ್ ಮಾತ್ಾಯಿರ್ತು. ಒಮಮ ಚಿತ್ಾರಙ್ಗದ ಎನುನವ ಹ ಸರನವನ್ ೀ ಆದ ಗಂಧವಥ ಆರ್ತನ ಬಳಿ ಬಂದು,
“ನಿೀನು ನನನ ಹ ಸರನುನ ಪ್ರತ್ಾ್ಗ ಮಾಡಬ ೀಕು, ಇಲಲವ ೀ ನನ್ ೂನಂದಿಗ ರ್ಯುದಿ ಮಾಡಬ ೀಕು” ಎನುನತ್ಾುನ್ .
ಆದರ ಶನುನುಪ್ುರ್ತರನ್ಾದ ಚಿತ್ಾರಙ್ಗದ ಹ ಸರನುನ ತ್ಾ್ಗ ಮಾಡಲು ಒಪ್ುಾವುದಿಲಲ. ಇದರಂದಾಗಿ ಅವರಬಬರ
ನಡುವ ಧೀಘಥಕಾಲ ನಿರಂರ್ತರವಾಗಿ ರ್ಯುದಿ ನಡ ಯಿರ್ತು. ರ್ಯುದಿದಲ್ಲಲ ಶನುನುಪ್ುರ್ತರ ಸ ೂೀಲ್ಲಸಲಾಡುತ್ಾುನ್ .
ಸ ೂೀರ್ತರೂ ಕೂಡಾ ಹ ಸರು ಬದಲ್ಲಸಲು ಒಪ್ಾದ ಕಾರರ್ಣ, ರ್ತನಗಿಂರ್ತ ಬಲದಿಂದ ಶ ರೀಷ್ಠನ್ಾದ ಗಂಧವಥನಿಂದ
ಆರ್ತ ಕ ೂಲಲಲಾಡುತ್ಾುನ್ ].
ಬರಹಮದರ್ತು ಮದುವ ಯಾಗಬ ೀಕಿದಾ ಕಾಲದಲ್ಲಲ ಬಲ್ಲಷ್ಠರಾದ ಭಿೀಷ್ಾಮಚಾರ್ಯಥರು ಅಂಬ ರ್ಯನುನ, ಅಂಬಿಕ ರ್ಯನುನ
ಮರ್ತುು ಅಂಬಾಲ್ಲಕ ರ್ಯನುನ ವಚಿರ್ತರವೀರ್ಯಥನಿಗಾಗಿ ರ್ತಂದರು.
‘ಯಾವಾರ್ತನು ಎಣ ಯಿರದ ಶಕಿು ಇರುವವನ್ ೂೀ, ಎಲಲರ ಒಳಗೂ ಇರುವವನ್ ೂೀ, ಎಲಲವನೂನ ಬಲಲವನ್ ೂೀ,
ಎಲಲವನೂನ ವಶದಲ್ಲಲಟುುಕ ೂಂಡವನ್ ೂೀ, ಎಲಲವನೂನ ಗ ದಾವನ್ ೂೀ, ಯಾರಗ ಎಣ ಯಾದವರು ಬ ೀರ ೂಬಬರು
ಎಲ್ಲಲರ್ಯೂ ಇಲಲವೀ, ಅಂರ್ತಹ ಉರ್ತೃಷ್ುನ್ಾದ ಪ್ರಶುರಾಮನಿಗ ಶಕಾಯಭಾವ ಎಲ್ಲಲಂದ’
ಇರ್ತು ಭಿೀಷ್ಮನಿಂದ ದೂರಾದ ಅಂಬ , ‘ಭಿೀಷ್ಮ ಸಾರ್ಯಬ ೀಕು’ ಮರ್ತುು ‘ತ್ಾನು ಪ್ುರುಷ್ನ್ಾಗಿ ಹುಟುಬ ೀಕು’ ಎಂದು
ಬರ್ಯಸ, ಶಂಕರನನುನ ಕುರತ್ಾಗಿ ರ್ತಪ್ಸುನುನ ಮಾಡುತ್ಾುಳ .
ಅಂಬ ರ್ಯ ರ್ತಪ್ಸುಗ ಪ್ರೀರ್ತನ್ಾಗಿ ರುದರನು, ಆಕ ಗ ವರವನುನ ನಿೀಡುತ್ಾುನ್ . ‘ಭಿೀಷ್ಮನ ಸಾವಗ ನಿೀನ್ ೀ
ಕಾರರ್ಣಳಾಗುವ ಎಂದೂ, ಕಾಲಕರಮೀರ್ಣ ಪ್ುರುಷ್ ದ ೀಹ ಪಾರಪ್ುಯಾಗುರ್ತುದ ಎಂದೂ ಶ್ವ ವರವನುನ ನಿೀಡಿ,
ಆಕ ಗ ಮಾಲ್ ಯಂದನುನ ಕ ೂಟುು, “ಯಾರು ಈ ಮಾಲ್ ರ್ಯನುನ ಸಾೀಕರಸುತ್ಾುನ್ ೂೀ, ಅವನು ಭಿೀಷ್ಮನನುನ
ಕ ೂಲುಲತ್ಾುನ್ ” ಎಂದು ಹ ೀಳುತ್ಾುನ್ . ಅವಳಾದರ ೂೀ, ಆ ಮಾಲ್ ರ್ಯನುನ ಹಿಡಿದುಕ ೂಂಡು ರಾಜರ ಬಳಿ
ತ್ ರಳುತ್ಾುಳ .
ಆದರ ಆ ಮಾಲ್ ರ್ಯನುನ ಭಿೀಷ್ಮರ ಮೀಲ್ಲನ ಭರ್ಯದಿಂದ ಯಾವ ರಾಜರೂ ಕೂಡಾ ಸಾೀಕರಸುವುದಿಲಲ. ಆಗ
ಅಂಬ ಆ ಮಾಲ್ ರ್ಯನುನ ದುರಪ್ದನ ಮನ್ ರ್ಯ ಬಾಗಿಲಲ್ಲಲ ಇಟುು, ಯೀಗ ಶಕಿುಯಿಂದ ರ್ತನನ ದ ೀಹವನುನ
ರ್ತ್ಜಸುತ್ಾುಳ .
ಇದ ೀ ಕಾಲದಲ್ಲಲ ದುರಪ್ದನು ಮಕೆಳನುನ ಬರ್ಯಸ ರುದರ ದ ೀವರನುನ ಕುರರ್ತು ರ್ತಪ್ಸುನುನ ಮಾಡುತುದಾನು. ರುದರ
ದ ೀವರು ದುರಪ್ದನಿಗ : “ನಿನಗ ಹ ರ್ಣು್ ಮಗಳು ಹುಟುುತ್ಾುಳ ಮರ್ತುು ಅವಳು ಕಾಲ್ಾಂರ್ತರದಲ್ಲಲ
ವಷ್ರ್ಯವನುನ ಕ ೀಳಿ ತಳಿದ ಹಿರರ್ಣ್ವಮಥ ಕ ೂೀಪ್ದಿಂದ ಧೂರ್ತನ ಮೂಲಕ ‘ನಿನನನುನ ಬಂಧುಗಳ ಸಹಿರ್ತವಾಗಿ
ಕ ೂಲುಲತ್ ುೀನ್ ’ ಎಂಬ ಸಂದ ೀಶವನುನ ಪಾಂಚಾಲ ರಾಜನಿಗ ಕಳುಹಿಸುತ್ಾುನ್ . ಅಷ್ ುೀ ಅಲ್ಾಲ, ಸ ೀನ್ ಯಿಂದ
ಕೂಡಿ ರ್ಯುದಿಕ ೆ ಸದಿನ್ಾಗಿ ಹ ೂರಡುತ್ಾುನ್ .
‘ನಿನನ ಮಗಳು ಗಂಡಾಗುತ್ಾುಳ ’ ಎನುನವ ಶ್ವನ ಮಾತನಲ್ಲಲ ಪ್ೂರ್ಣಥ ನಂಬಿಕ ಹ ೂಂದಿದಾ ದುರಪ್ದ, ‘ ಶ್ಖಣಿಡನಿೀ
ಗಂಡ ೀ’ ಎಂದು ಹ ೀಳಿ ಧೂರ್ತನನುನಹಿಂದ ಕಳುಹಿಕ ೂಟು. ಅಷ್ ುೀ ಅಲಲ, “ನಿನನ ಬುದಿಿರ್ಯು ಅಪ್ರಬುದಿರ
ಮಾತನಿಂದ ರ್ತಪ್ುಾ ಹಾದಿ ಹಿಡಿದಿದ . ಒಂದು ವಷ್ರ್ಯವನುನ ಪ್ರೀಕ್ಷ ಮಾಡಿ ನಂಬಬ ೀಕು ಎನುನವುದು ನಿನಗ
ತಳಿದಿಲಲ. ಪ್ರೀಕ್ಷ ಮಾಡದ ೀ ಮಾರ್ತನ್ಾಡುವ ನಿೀನು ರಾಜ್ವನುನ ಹ ೀಗ ಆಳುತುರುವ ” ಎಂದು ಹಾಸ್ವನೂನ
ಮಾಡಿದ. ಆದರ ಧೂರ್ತನನುನ ಕಳುಹಿಕ ೂಟು ನಂರ್ತರ ಹ ಂಡತಯಿಂದ ಕೂಡಿ ಆರ್ತ ಚಿಂತ್ ಗ ಒಳಗಾದ.
ಚಿಂತ್ ಯಿಂದ ಬ ಂದು ಹ ೂೀಗುತುರುವ ರ್ತಂದ ರ್ಯನುನ ನ್ ೂೀಡಿದ ಶ್ಖಣಿಡನಿೀರ್ಯು, ‘ನನನ ನಿಮಿರ್ತುವಾಗಿರುವ
ದುಃಖದಿಂದ ರ್ತಂದ ಸಾರ್ಯಬಾರದು’ ಎಂದು ನಿಶುಯಿಸ, ಕಾಡಿಗ ಓಡುತ್ಾುಳ . ಆಕ ಕಾಡಿನಲ್ಲಲ ಎಲ್ಲಲ ರ್ತುಮುಬರು
ಎನುನವ ಹ ಸರನ ಗಂಧವಥ ನ್ ಲ್ ಸದಾನ್ ೂೀ ಅಲ್ಲಲಗ ತ್ ರಳುತ್ಾುಳ .
ರ್ತುಮುಬರುವು ಶ್ಖಂಡಿನಿೀಗ ರ್ತನನ ದ ೀಹವನುನ ಕ ೂಟುು, ಆಕ ರ್ಯ ದ ೀಹವನುನ ತ್ಾನು ಸಾೀಕರಸದ. ನಂರ್ತರ
ಅವಳ ದ ೀಹದಲ್ಲಲ ಪ್ುಂಸಾಭಾವ ಬರಲ್ ಂದು ಅವಳಿಗ ಕ ೂಟು ಆ ದ ೀಹದಲ್ಲಲ ಒಂದಂಶದಿಂದ ತ್ಾನೂ
ಅಧಷಠರ್ತನ್ಾದ.
ಗಂಧವಥನಿಗ ಸಂಬಂಧಪ್ಟು ದ ೀಹವನುನ ಪ್ರವ ೀಶ ಮಾಡಿದ ಶ್ಖಂಡಿನಿೀ ರ್ತನನ ಮನ್ ರ್ಯನುನ ಕುರರ್ತು
ತ್ ರಳಿದಳು. ಗಂಧವಥನ ಅನುಗರಹದಿಂದ ಅವಳಿಗ ಆ ದ ೀಹದ ಸಾದೃಶ್ವೂ ದ ೂರಕಿರ್ತುು.
ಹಿೀಗ ಗಂಧವಥ ದ ೀಹವು ಅವಳಿಂದ ಅಧಷಠರ್ತವಾಗಿದಾರೂ ಕೂಡಾ, ಹಿಂದ ಯಾವ ರೂಪ್ದ ದ ೀಹವತ್ ೂುೀ,
ಅದ ೀ ರೀತರ್ಯ ದ ೀಹದ ಸಾದೃಶ್ ಅಲ್ಲಲರ್ತುು.
ಈರೀತಯಾಗಿ ‘ನನಗ ನ್ಾಳ ನನನ ದ ೀಹವನುನ ನಿೀಡಿ, ನಿನನದಾಗಿರುವ ದ ೀಹವನುನ ನಿೀನು ಪ್ರವ ೀಶ
ಮಾಡರ್ತಕೆದುಾ’ ಎನುನವ ಒಪ್ಾಂದದಂತ್ ಆ ಗಂಧವಥನು ಶ್ಖಂಡಿನಿೀರ್ಯ ದ ೀಹವನುನ ಪ್ರವ ೀಶ ಮಾಡಿದಾನು.
ಕ ೂೀಪ್ದಿಂದ ಶಾಪ್ವನಿನತುದಾ ಕುಬ ೀರ, ರ್ತದನಂರ್ತರ, ರ್ತನನ ಶಾಪ್ಕ ೆ ಪ್ರಹಾರವನುನ ತಳಿಸುತ್ಾು ಹ ೀಳುತ್ಾುನ್ :
“ಎಂದು ರ್ಯುದಿದಲ್ಲಲ ನಿನನ ಗಂಡು ದ ೀಹದಲ್ಲಲ ಇರರ್ತಕೆಂರ್ತಹ ಆ ಹ ರ್ಣು್ ಸಾರ್ಯುತ್ಾುಳ ೂೀ, ಆಗ ಮತ್ ು ನಿೀನು
ಗಂಡಾಗುತುೀಯಾ” ಎಂದು. ಮುಂದುವರದು ಕುಬ ೀರ ಹ ೀಳುತ್ಾುನ್ : “ಚಪ್ಲದಿಂದ ನಿೀನು ದ ೀಹ ಬದಲ್ಲಸುವ
ಈ ಕಾರ್ಯಥ ಮಾಡಿರುವುದರಂದ, ಅಲ್ಲಲರ್ಯ ರ್ತನಕ ಈ ಶಾಪ್ವನುನ ಅನುಭವಸಬ ೀಕು” ಎಂದು.
ಹಿೀಗ ಹಿಂದಿರುಗಿ ಬಂದ ಶ್ಖಂಡಿನಿೀರ್ಯನುನ ಕುರರ್ತು ರ್ತುಮುಬರು ಹ ೀಳುತ್ಾುನ್ : “ನ್ಾನು ನಿನಗ ಔದಾರ್ಯಥದಿಂದ
ನನನ ದ ೀಹವನುನ ಕ ೂಟ್ಟುದ ಾೀನ್ . ನಿೀನು ಬದುಕಿರುವ ರ್ತನಕ ಈ ದ ೀಹ ನಿನನಲ್ಲಲರುರ್ತುದ ” ಎಂದು. ಅವನ
ಮಾತನಂತ್ , ಅದ ೀ ದ ೀಹದಿಂದ ಪ್ುರುಷ್ರ್ತುಿವನುನ ಹ ೂಂದಿದವಳಾಗಿ ಶ್ಖಂಡಿನಿೀ ಹಿಂತರುಗುತ್ಾುಳ . ಹಿೀಗ
ಗಂಡು ದ ೀಹವನುನ ಪ್ಡ ದ ಆಕ , ‘ಶ್ಖಣಿಡೀ’ ಎಂಬ ಹ ಸರನವನ್ಾಗಿ, ಶಾಸಾರರ್ಥ ಪ್ರವೀರ್ಣನ್ಾಗುತ್ಾುನ್ .
ಇರ್ತು ವಚಿರ್ತರವೀರ್ಯಥನು ಅಂಬಿಕ ಹಾಗೂ ಅಂಬಾಲ್ಲಕ ರ್ಯರನುನ ಹ ೂಂದಿ, ಅರ್ತ್ಂರ್ತ ಆಸಕುನ್ಾಗಿ ಸುಮಾರು
ವಷ್ಥಗಳ ಕಾಲ ಅವರ ೂಂದಿಗ ಕಿರೀಡಿಸದ. ಆದರ ನಂರ್ತರ ಅವನು ಕ್ಷರ್ಯದಿಂದ ಪ್ೀಡಿರ್ತನ್ಾಗಿ ದ ೀಹವನುನ
ಬಿಟುನು. ವಚಿರ್ತರವೀರ್ಯಥನ ಸಾವನ ನಂರ್ತರ ರ್ತಕ್ಷರ್ಣ ತ್ಾಯಿ ಸರ್ತ್ವತರ್ಯು ವ ೀದವಾ್ಸರನುನ ಸಮರಣ
ಮಾಡಿಕ ೂಳುಳತ್ಾುಳ .
ಕ್ ೀತ ರೀ ತತ ್ೀ ಭಾರತುರಪತ್ಮುತತಮಮುತಾಪದಯಾಸಮತಪರಮಾದರಾತಿ್ಯತಃ ।
ಇತಿೀರಿತಃ ಪರರ್ಣತಶಾಚಪ್ಭಷ್ುುತ ್ೀ ಭೀಷಾಮದಿಭಷಾಚsಹ ರ್ಜಗದುಗರುರ್ಯಚಃ ॥೧೧.೧೨೭॥
“ನನನ ಮಕೆಳು ಸತುದಾಾರ . ಭಿೀಷ್ಮನು ನನಿನಂದ ಚ ನ್ಾನಗಿ ಪಾರರ್ಥಥಸಲಾಟುರೂ ಕೂಡಾ ರಾಜ್ವನುನ ಬರ್ಯಸಲ್ಲಲಲ.
ಈ ಕಾರರ್ಣದಿಂದ, ನಮಿಮಂದ ಚ ನ್ಾನಗಿ ಪ್ೂಜ ಗ ೂಂಡ ನಿೀನು, ನಮಿಮಂದ ಬ ೀಡಲಾಟುವನ್ಾದ ನಿೀನು, ನಿನನ
ಸಹ ೂೀದರನ ಹ ಂಡತರ್ಯಲ್ಲಲ ಉರ್ತೃಷ್ುವಾದ ಮಗುವನುನ ಹುಟ್ಟುಸು”.
ಈರೀತ ಹ ೀಳಲಾಟು, ಭಿೀಷ್ಾಮದಿಗಳಿಂದ ಸ ೂುೀರ್ತರಮಾಡಲಾಟುವರಾಗಿರುವ ವ ೀದವಾ್ಸರು ತ್ಾಯಿರ್ಯನುನ
ಕುರರ್ತು ಮಾರ್ತನುನ ಹ ೀಳಿದರು:
“ಲಕ್ಷ್ಮಿೀ ದ ೀವರ್ಯನುನ ಹ ೂರರ್ತುಪ್ಡಿಸ ನನನ ಅಂಗ-ಸಂಗವನುನ ಪ್ಡ ರ್ಯುವ ಭಾಗ್ವುಳಳ ಹ ರ್ಣು್ ಸಾಗಥದಲೂಲ
(ಯಾವ ಲ್ ೂೀಕದಲೂಲ) ಕೂಡಾ ಇಲಲ. ಆದರೂ ಕೂಡಾ, ನಿನನ ಮಾರ್ತನುನ ನ್ಾನು ನಡ ಸಕ ೂಡುತ್ ುೀನ್ . ಅವಳು
(ನಿನನ ಸ ೂಸ ) ಒಂದು ವಷ್ಥಕಾಲ ಇರುವ ವರರ್ತವನುನ ನಡ ಸಲ್ಲ.
ಈ ರೀತ ವ ೈಷ್್ವ ವರರ್ತ ಮಾಡಿದಮೀಲ್ , ಪ್ವರ್ತರವಾದ ದ ೀಹವುಳಳ ಅವಳು, ನನಿನಂದ ಶ ರೀಷ್ಠನ್ಾದ ಮಗನನುನ
ಹ ೂಂದಲ್ಲ” ಎಂದು ಹ ೀಳಲಾಡುತುರಲು, “ದ ೀಶವು ರಾಜನಿಲಲದ ೀ ನ್ಾಶ ಹ ೂಂದುರ್ತುದ . ಹಾಗಾಗಿ ಈಗಲ್ ೀ
ಅವಳು ಗಭಥಧರಸುವಂತ್ ಮಾಡು” ಎಂದು ಹ ೀಳುತುರುವ ರ್ತನನ ತ್ಾಯಿರ್ಯನುನ ಕುರರ್ತು, ಮತ್ ು ಹ ೀಳುತ್ಾುರ :
“ನ್ಾನು ಸುಂದರವಾದ ರೂಪ್ವುಳಳವನ್ಾದರೂ, ಸುಮಮನ್ ಅವಳ ಕಣಿ್ಗ ಮಾರ್ತರ ಅತಭರ್ಯಂಕರವಾದ
ರೂಪ್ವನುನ ತ್ ೂೀರಸುತ್ ುೀನ್ . ಒಂದು ವ ೀಳ ಅವಳು ಅದನುನ ಸಹಿಸದರ , ಅವಳಿಗ ಬಲವೀರ್ಯಥದಿಂದ
ಹಾಗೂ ರ್ಯುಕುವಾದ ಗುರ್ಣಗಳಿಂದ ರ್ತುಂಬಿದ ಮಗನು ಹುಟುುತ್ಾುನ್ ” ಎಂದು.
ಸರ್ತ್ವತರ್ಯು ಅಂಬಿಕ ರ್ಯ ಪ್ುರ್ತರ ಕುರುಡ ಎಂಬುದನುನ ತಳಿದು, ಮತ್ ು ವ ೀದವಾ್ಸರನುನ ಕುರರ್ತು “ಇನ್ ೂನಬಬ
ಗುರ್ಣವಂರ್ತನ್ಾದ ಮಗನನುನ ಅಮಾಬಲ್ಲಕ ರ್ಯಲ್ಲಲ ಹುಟ್ಟುಸು” ಎಂದು ಪಾರರ್ಥಥಸದಳು. ವ ೀದವಾ್ಸರಾದರ ೂೀ,
ತ್ಾಯಿರ್ಯ ಮಾತಗ ಒಪ್ಾ ಮೊದಲ್ಲನಂತ್ ಯೀ ಮಾಡಿದರು. ಕರ್ಣುಮಚಿು ಕುರುಡ ಮಗನನುನ ಅಂಬಿಕ
ಪ್ಡ ದಿರುವುದನುನ ತಳಿದಿರುವ ಅಂಬಾಲ್ಲಕ ವ ೀದವಾ್ಸರನುನ ಸ ೀರುವಾಗ ಕರ್ಣುಮಚುಲ್ಲಲಲ. ಆದರ ಭರ್ಯದಿಂದ,
ದ ೀವರ ಬಗ ಗ ರ್ತಪ್ುಾ ತಳಿದು, ಬಿಳಿಚಿಕ ೂಂಡಳು.
ಈ ರೀತ ಬಿಳಿಚಿಕ ೂಂಡ ಅಂಬಾಲ್ಲಕ ರ್ಯಲ್ಲಲ ‘ಪ್ರಾವಹ’ ಎಂಬ ಹ ಸರುಳಳ ಮರುತ್ ಾೀವತ್ ರ್ಯು ಹುಟ್ಟುದನು.
ಬರ್ಣ್ದಿಂದ ಪಾರ್ಣುಡವಾಗಿದಾ (ಬಿಳಿಚಿದವನ್ಾಗಿದಾ ) ಆರ್ತ, ಪಾರ್ಣುಡಃ ಎನುನವ ಹ ಸರನವನ್ಾದನು. ಅವನು
ಮುಖ್ಪಾರರ್ಣನ ಆವ ೀಶದಿಂದ ವೀಯಾಥಧಕನೂ, ಎಲ್ಾಲ ಶಸಾರಸರಗಳನುನ ಬಲಲವನೂ ಆದನು.
ಹಿೀಗ ಹುಟ್ಟು ಬಂದ ಪಾಂಡುವಗ ಕೃಷ್್ನು(ವ ೀದವಾ್ಸನು) ಬಲ ಹಾಗೂ ವೀರ್ಯಥದಿಂದ ಅಧಕನ್ಾಗಿರು ಎಂಬ
ವರವನುನ ಕ ೂಟುನು. ರ್ತದನಂರ್ತರ, ಈರ್ತ ಬಿಳಿಚಿಕ ೂಂಡವನು ಎಂದು ತಳಿದ ಸರ್ತ್ವತರ್ಯು ಮತ್ ು
‘ದ ೂೀಷ್ವಲಲದ ಇನ್ ೂನಬಬ ಉರ್ತೃಷ್ುನ್ಾದ ಮಗನನುನ ಹುಟ್ಟುಸು’ ಎಂದು ಹ ೀಳಿದಳು.
ವದುರ ಹುಟ್ಟುದ ಮೀಲ್ ಸರ್ತ್ವತರ್ಯು, ಹುಟ್ಟುದ ಮಗುವನ ಶ್ದರರ್ತಾವನುನ ತಳಿದು, ಮತ್ ು ವ ೀದವಾ್ಸರಗ
ನಮಸೆರಸ, ‘ಅಂಬಾಲ್ಲಕ ರ್ಯಲ್ಲಲ ಇನ್ ೂನಬಬನನುನ ಹುಟ್ಟುಸು’ ಎಂದು ಬ ೀಡಿದಳು. ಆದರ ವ ೀದವಾ್ಸರು ಅದನುನ
ಬರ್ಯಸಲ್ಲಲಲ. ಅವರು ಅಲ್ಲಲಂದ ಅಂರ್ತಧಾಥನರಾದರು ಕೂಡಾ.
ಹಿೀಗ ಅವರ ಲಲರೂ ಅಸರ, ಶಸರ, ವ ೀದ, ಮೊದಲ್ಾದ ಎಲ್ಾಲ ವದ ್ಗಳಲ್ಲಲ ಶ ರೀಷ್ಠರಾದರು. ವಶ ೀಷ್ವಾಗಿ
ವದುರನು ಎಲಲವನೂನ ಬಲಲ ಜ್ಞಾನಿಯಾದರ , ಪಾಂಡುವು ಎಲ್ಾಲ ಅಸರಗಳನುನ ಬಲಲ ಶ್ರನ್ಾದನು. ವೀರರಲ್ಲಲ
ಮುಖ್ನ್ಾದ ಪಾಂಡುವು ಧನುಧಾಥರಯಾಗಿ ಎಲ್ಾಲ ಭೂ-ಭಾಗವನೂನ ಕೂಡಾ ಗ ದಾನು.
ಧೃರ್ತರಾಷ್ರನು ‘ಸುಬಲ’ ಎಂಬ ಹ ಸರನ ಗಾಂಧಾರ ರಾಜನ ಮಗಳಾದ, ಕುಕಮಥಕ ೆ ಕಾರರ್ಣವಾದ ಮರ್ತುು
ನ್ಾಸುಕ್ದ ಅಭಿಮಾನಿಯಾದ ‘ದಾಾಪ್ರ’ನ್ ಂಬ ಅಸುರನ ಅವತ್ಾರವಾಗಿರುವ ಶಕುನಿರ್ಯ ಅಕೆ
ಗಾಂಧಾರರ್ಯನುನ ಮದುವ ಯಾಗುತ್ಾುನ್ .
[ಶಕುನಿ ‘ದಾಾಪ್ರ’ ಎಂಬ ರಾಕ್ಷಸನ ರೂಪ್ವಾಗಿದಾ. ಆ ರಾಕ್ಷಸನಿಗ ದಾಾಪ್ರ ಎನುನವ ಹ ಸರು ಏಕ ಬಂರ್ತು
ಎನುನವುದನುನ ‘ದಾಾಪ್ರ’ ಪ್ದದ ಸಂಸೃರ್ತ ನಿವಥಚನದಿಂದ ತಳಿರ್ಯಬಹುದು. ದ್ಾವಭಾ್ಂ ಕೃತತ ರೀತಾಭಾ್ಂ
ಪರಮಿತಿ ಚ ದ್ಾವಪರಮ್ । – ಕೃರ್ತ ಹಾಗೂ ತ್ ರೀತ್ಾ ಎನುನವ ಎರಡು ರ್ಯುಗಗಳ ನಂರ್ತರ ಬರುವ ಮೂರನ್ ೀ
ರ್ಯುಗದ ಹ ಸರು ‘ದಾಾಪ್ರ’. ಹಾಗಿದಾರ ಇಲ್ಲಲ ಅಸುರನಿಗ ‘ದಾಾಪ್ರ’ ಎನುನವ ಹ ಸರು ಏಕ ಬಂರ್ತು ? ದ್ಾವವ ೀರ್
ಪರಮೌ ರ್ಯಸ್ ಸ ತದಭಮಾನಿ ದ್ಾವಪರಃ । ಮುಖ್ವಾದ ಎರಡಕ ೆ ಯಾರು ಅಭಿಮಾನಿಯೀ ಅವನು
ದಾಾಪ್ರಃ. ಕೌ ದ್ೌವ? ಅವುಗಳು ಯಾವ ಎರಡು? ನಾಸತಕ್ಮ್ ಕುಕಮಯ ಚ । - ನ್ಾಸುಕ್ ಮರ್ತುು ಕ ಟುಕ ಲಸ .
ತದ್ಾಹ- ನಾಸತಕ್ರ್ಪಸ್ ಕುಕಮಯಹ ೀತ ್ೀಃ । ನಾಸತಕ್ಮೀರ್ ರ್ಯಸ್ ಸವರ್ಪಧಮಯಃ , ರ್ಯಶಚ ಲ್ ್ೀಕ ೀ
ನಾಸತಕ್ಂ ರ್ಪರ್ಯತಿ ಸ ನಾಸತಕ್ರ್ಪಃ । ರ್ಪ ರ್ಪಕ್ತರಯಾಯಾಮ್ । ರ್ಪಸ್ ಕರರ್ಣಂ ರುಪಕ್ತರಯಾ ।
ರ್ಧಯನ್ಮತ ್ೀತತ್ । ನ್ಾಸುಕ್ಕ ೆ ರೂಪ್ ಕ ೂಡುವವನ್ ೀ ‘ದಾಾಪ್ರ’ . ಅದರಂದಾಗಿ ನ್ಾಸುಕ್ ರೂಪ್ ಎಂದರ :
ನ್ಾಸುಕ್ವನುನ ಜಗತುನಲ್ಲಲ ವಧಥಸುವವನು ಎಂದರ್ಥ. ಅಂರ್ತಹ ಶಕುನಿರ್ಯ ಅಕೆನ್ಾದ ಗಾಂಧಾರರ್ಯನುನ
ಧೃರ್ತರಾಷ್ರ ಮದುವ ಯಾದ. ಮಹಾಭಾರರ್ತದ ಆಶರಮವಾಸಕಪ್ವಥದಲ್ಲಲ(೩೩.೧೦) ‘ಶಕುನಿಂ ದ್ಾವಪರಂ
ನ್ೃಪಮ್’ ಎಂದು ಹ ೀಳುತ್ಾುರ . ಅಲ್ಲಲ ಬಂದ ವವರವನುನ ಆಚಾರ್ಯಥರು ಇಲ್ ಲೀ ನಮಗ ವವರಸದಾಾರ .
‘ಆದಿಪ್ವಥದಲ್ಲಲ(೬೮.೧೬೦) ‘ಮತಿಸುತ ಸುಬಲ್ಾತಮಜಾ’ ಎನುನವ ಮಾತದ . ಅಲ್ಲಲ ‘ಮತ’ ಎನುನವುದು
ಗಾಂಧಾರರ್ಯ ಮೂಲರೂಪ್ದ ಹ ಸರಾಗಿದ ಎನುನವುದನುನ ನ್ಾವು ತಳಿರ್ಯಬ ೀಕು.]
ಕ್ಮಮಯಶಚ ನಾಮಾನ ಮರುದ್ ೀರ್ ಕುನಿತಭ ್ೀಜ ್ೀsಥ ೈನಾಂ ರ್ದಾಯಯಾಮಾಸ ಸಮ್ಕ್ ।
ತತಾರsಗಮಚಛಙ್ಾರಾಂಶ ್ೀsತಿಕ ್ೀಪ್ೀ ದುವಾಯಸಾಸತಂ ಪ್ಾರಹ ಮಾಂ ವಾಸಯೀತಿ ॥೧೧.೧೪೯॥
ಹ ಸರಂದ ‘ಕೂಮಥ’ ಎಂದ ನಿಸಕ ೂಂಡ ಮರುತ್ ಾೀವತ್ ಯೀ ಕುಂತಭ ೂೀಜನ್ ಂಬ ಹ ಸರುಳಳವನ್ಾಗಿ ಹುಟ್ಟುದಾ.
ಈ ಕುಂತಭ ೂೀಜ ತ್ಾನು ದರ್ತುುಪ್ಡ ದ ಪ್ೃಥ ರ್ಯನುನ ಚ ನ್ಾನಗಿ ಸಾಕಿದ. ಹಿೀಗಿರುವಾಗ ಒಮಮ ರುದರನ
ಅವತ್ಾರವಾಗಿರುವ, ಅರ್ತ್ಂರ್ತ ಕ ೂೀಪ್ವುಳಳ ದುವಾಥಸರು ಕುಂತಭ ೂೀಜನ ರಾಜ್ಕ ೆ ಆಗಮಿಸ, ‘ತ್ಾನಿಲ್ಲಲ
ವಾಸಮಾಡಬ ೀಕು, ಅದಕ ೆ ರ್ತಕೆನ್ಾದ ವ್ವಸ ್ ಮಾಡು’ ಎಂದು ಕುನಿುಭ ೂೀಜನಿಗ ಹ ೀಳಿದರು.
[ಮಹಾಭಾರರ್ತದ ಆದಿಪ್ವಥದಲ್ಲಲ(೧೨೦.೨-೩) ಹ ೀಳುವಂತ್ : ಪಿತೃಷ್ವಸರೀಯಾರ್ಯ ಸ ತಾಮನ್ಪತಾ್ರ್ಯ
ಭಾರತ। .....ಅಗರಜಾಮರ್ ತಾಂ ಕನಾ್ಂ ಶ್ರ ್ೀsನ್ುಗರಹಕಾಂಕ್ಷ್ಣ ೀ। ಪರದದ್ೌ ಕುಂತಿಭ ್ೀಜಾರ್ಯ ಸಖಾ
ಸಖ ್ೀ ಮಹಾತಮನ ೀ॥ ಈ ಕುಂತಭ ೂೀಜ ಬ ೀರ ಯಾರೂ ಅಲಲ. ಆರ್ತ ಶ್ರನ ಸ ೂೀದರತ್ ುರ್ಯ ಮಗ. ಅವನಿಗ
ಮಕೆಳಿರಲ್ಲಲಲ. ಹಾಗಾಗಿ ರ್ತನನ ದ ೂಡಡಮಗಳನುನ ಶ್ರ ಕುಂತಭ ೂೀಜನಿಗ ದರ್ತುುರೂಪ್ದಲ್ಲಲ ಕ ೂಟುನು.
ಇನುನ ಆದಿಪ್ವಥದಲ್ ಲೀ(೬೭.೧೩೦-೧) ‘ಅಗರಮರ್ಗ ರೀ ಪರತಿಜ್ಞಾರ್ಯ ಸವಸಾ್ಪತ್ಸ್ ವ ೈ ತದ್ಾ॥ ಅಗರಜಾತ ೀತಿ
ತಾಂ ಕನಾ್ಂ ಶ್ರ ್ೀsನ್ುಗರಹಕಾಂಕ್ಷಯಾ। ಅದದ್ಾತ್ ಕುನಿತಭ ್ೀಜಾರ್ಯ ಸ ತಾಂ ದುಹಿತರಂ ತದ್ಾ’ ಎನುನವ
ವವರಣ ಇರುವುದನುನ ಕ ಲವು ಕಡ ಕಾರ್ಣುತ್ ುೀವ . ಇದು ಅಪ್ಪಾಠ.]
ಅವಳು ರ್ತನನ ಮೊದಲ ಋರ್ತುಸಾನನವನುನ ಮಾಡಿ, ಆ ಮಂರ್ತರದ ಪ್ರೀಕ್ಷ ಗಾಗಿ ಸೂರ್ಯಥನನುನ ಕರ ದಳು.
ಅವನ್ಾದರ ೂೀ ಆ ಕ್ಷರ್ಣದಲ್ ಲೀ ಬಂದುಬಿಟು.
[ಈ ಕುರರ್ತ ವವರವನುನ ಮಹಾಭಾರರ್ತದ ಆದಿಪ್ವಥದಲ್ಲಲ(೧೨೦.೦೭,೧೭,೧೮) ಕಾರ್ಣುತ್ ುೀವ . ಅಲ್ಲಲ
ವ ೀದವಾ್ಸರಗ ಕುಂತ ಕರ್ಣಥ ಹ ೀಗ ಹುಟ್ಟುದ ಎನುನವ ವಷ್ರ್ಯವನುನ ವವರಸುತ್ಾುಳ . ‘ರ್ಯ̐ರ್ಯಂ ದ್ ೀರ್ಂ
ತವಮೀತ ೀನ್ ಮಂತ ರೀಣಾsವಾಹಾಯಷ್್ಸ । ತಸ್ತಸ್ ಪರಭಾವ ೀರ್ಣ ತರ್ ಪುತ ್ರೀ ಭವಿಷ್್ತಿ॥ ಕಶ್ಚನ ೇ
ಬಾರಹಮರ್ಣಃ ಪ್ಾರದ್ಾದ್ ರ್ರಂ ವಿದ್ಾ್ಂ ಚ ಶತುರಹನ್ । ತದಿವಜಜ್ಞಾಸಯಾssಹಾವನ್ಂ ಕೃತರ್ತ್ಸಮ ತ ೀ ವಿಭ ್ೀ
। ಏತಸಮನ್ನಪರಾಧ್ ೀ ತಾವಂ ಶ್ರಸಾsಹಂ ಪರಸಾದಯೀ । ಯೀಶ್ತ ್ೀ ಹಿ ಸದ್ಾ ರಕ್ಾಯಸತವಪರಾಧ್ ೀsಪಿ
ನಿತ್ಶಃ’ ಮಂತ್ ೂರೀಚಾೆರಣ ಮಾಡಿದಾಗ ಪ್ರರ್ತ್ಕ್ಷನ್ಾದ ಸೂರ್ಯಥನನುನ ಕುರರ್ತು ಕುಂತ ಆಡಿದ
ಮಾರ್ತುಗಳಿವು: ‘ಬಾರಹಮರ್ಣನ್ ೂಬಬ ನನಗ ವದ ್ರ್ಯನುನ ಇರ್ತು. ಆರ್ತನಿಂದ ಪ್ಡ ದ ಮಂರ್ತರದ ಬಲವನುನ
ತಳಿರ್ಯುವುದಕಾೆಗಿ ನ್ಾನು ಅದನುನ ಉಚಾೆರಣ ಮಾಡಿದ . ಈ ಅಪ್ರಾಧದ ವಚಾರದಲ್ಲಲ ನ್ಾನು ನಿನಗ
ರ್ತಲ್ ಬಾಗಿ ನಮಸೆರಸುತ್ ುೀನ್ . ಅಪ್ರಾಧ ಮಾಡಿದಾರೂ ಕೂಡಾ ಹ ರ್ಣ್ನುನ ರಕ್ಷಣ ಮಾಡಬ ೀಕಾಗಿರುವುದು ನಿನನ
ಕರ್ತಥವ್ವಲಲವ ೀ?’ ]
ಹಿೀಗ ಬಂದ ಸೂರ್ಯಥ, ರ್ತನನನುನ ಸ ೀರದಂತ್ ಕುಂತ ಪ್ರರ್ಯತನಸದರೂ ಕೂಡಾ, ರ್ತನನ ಮಾತನ ಪ್ರರ್ಯರ್ತನದಿಂದ
ಅವನನುನ ಅವಳಿಂದ ರ್ತಡ ರ್ಯಲ್ಲಕಾೆಗಲ್ಲಲಲ. ರ್ತದನಂರ್ತರ, ಒಪ್ಾಗ ರ್ಯಮೀಲ್ ಭಾಸೆರನು ಕುಂತರ್ಯನುನ
ಸ ೀರುತ್ಾುನ್ .
ಹ ೀಗ ಮನುಷ್್ರ ಬುದಿಿರ್ಯು ಸೂಯಾಥದಿ ಗರಹಗಳಿಂದ ಕ ಡುರ್ತುದ ೂೀ, ಹಾಗ ಯೀ, ದಿವಾಕರನ ಬುದಿಿರ್ಯು
ದ ೈರ್ತ್ರಂದ ಕ ಟ್ಟುರ್ತು. (ಅದರಂದಾಗಿ ಅವನು ಕುಂತಯಂದಿಗ ಸಾಮಾನ್ ಸೌಜನ್ವನೂನ ತ್ ೂೀರದ ೀ.
“ನನನನುನ ವ್ರ್ಥವಾಗಿ ಹಿೀಗ ಕರ ದುದು ಸರರ್ಯಲಲ, ಈಗಲ್ ೀ ನ್ಾನು ನಿನನನುನ ಮರ್ತುು ನಿನಗ ಮಂರ್ತರವನುನ
ಕ ೂಟು ಆ ಬಾರಹಮರ್ಣನನುನ ದಹಿಸಬಿಡುತ್ ುೀನ್ ” ಎಂದು ಉಗರವಾಗಿ ಮಾರ್ತನ್ಾನಡಿದನು)
ಈ ರೀತ ಹುಟ್ಟುದ ಸೂರ್ಯಥ, ಅಸುರಾವ ೀಶದಿಂದ ಹುಟ್ಟುದಾರೂ ಕೂಡಾ, ಹಿಂದ ಸುಗಿರೀವನ್ಾಗಿದಾಾಗ ಮಾಡಿದಾ
ಶ್ರೀರಾಮನ ಸ ೀವ ರ್ಯ ಫಲದಿಂದ ನ್ಾರಾರ್ಯರ್ಣನ ಸನಿನಧಾನದಿಂದ ಕೂಡಿದವನ್ಾಗಿ ಹುಟ್ಟುದಾ. ಅಂದವಾದ
ಕಿವ ಉಳಳವನ್ಾದ ಅವನು ‘ಕರ್ಣಥ’ ಎಂಬ ಹ ಸರುಳಳವನ್ಾದ.
(ಕಥಾಂರ್ತರದಲ್ಲಲ ಪಾಂಡುರಾಜನ ಎರಡನ್ ೀ ಪ್ತನರ್ಯ ಹಿನ್ ನಲ್ ರ್ಯನುನ ಇಲ್ಲಲ ವವರಸದಾಾರ ). ಋತ್ಾರ್ಯನ
ಎಂಬ ಹ ಸರುಳಳ ಮದರದ ೀಶದ ರಾಜನು ಇಂದರನಿಗ ಸಮನ್ಾದ ಮಗ ಹಾಗೂ ಕನ್ಾ್ರರ್ತನವನುನ ಬರ್ಯಸ,
ಬರಹಮನಿಗ ಸಂಬಂಧಪ್ಟು ರ್ತಪ್ಸುನುನ ಮಾಡಿ ವರವನುನ ಹ ೂಂದಿದನು.
ಪ್ರಹಾಲದನ ರ್ತಮಮನ್ಾಗಿ ಯಾರು ಸಹಾಲದ ಎಂಬ ಹ ಸರನಿಂದ ಪ್ರಮಾರ್ತಮನ ಭಕುನ್ಾಗಿದಾನ್ ೂೀ, ಅವನ್ ೀ
ಬರಹಮದ ೀವರ ವರದಂತ್ ಮುಖ್ಪಾರರ್ಣನ ಆವ ೀಶದಿಂದ ಕೂಡಿದವನ್ಾಗಿ, ಋತ್ಾರ್ಯನನ ಮಗನ್ಾಗಿ
ಹುಟ್ಟುದನು.
[ಈ ರೀತ ಸಹಾಲದ ಋತ್ಾರ್ಯನನ ಮಗನ್ಾಗಿ ಹುಟ್ಟುರುವ ಹಿನ್ ನಲ್ ರ್ಯನುನ ಆದಿಪ್ವಥದಲ್ಲಲ (೬೮.೬)
ವವರಸರುವುದನುನ ಕಾರ್ಣುತ್ ುೀವ : ‘ಸಹಾಿದ ಇತಿ ವಿಖಾ್ತಃ ಪರಹಾಿದಸಾ್ನ್ುರ್ಜಸುತ ರ್ಯಃ । ಸ ಶಲ್ ಇತಿ
ವಿಖಾ್ತ ್ೀ ರ್ಜಜ್ಞ ೀ ವಾಹಿೀಕಪುಙ್ಗರ್ಃ’]
ಹಿೀಗ ಕುಂತೀ ಮರ್ತುು ಮಾದಿರೀ ಎನುನವ ಇಬಬರು ಶ ರೀಷ್ಠರಾದ ಹ ಂಡಂದಿರನುನ ಹ ೂಂದಿದ ಪಾಂಡುವು,
ಅವರ ೂಂದಿಗ ಸುಖ-ಭ ೂೀಗದಿಂದಿದಾನು. ಧಮಥವನುನ ಆಶರಯಿಸಕ ೂಂಡಿರುವ ಅರ್ಣ್ ಧೃರ್ತರಾಷ್ರನನುನ
ಧನಿಕನನ್ಾನಗಿ ಮಾಡರ್ತಕೆ ಪಾಂಡುವು, ವದುರನಿಂದ ಹ ೀಳಲಾಟು ನಿೀತಮಾಗಥದಂತ್ ಭೂಮಿರ್ಯನುನ
ಪ್ರಪಾಲ್ಲಸದನು.
ಅವನು ರ್ತನಿನಬಬರು ಹ ಂಡಂದಿರ ೂಂದಿಗ , ಕೃಷ್್ನ^ ಪಾದವನ್ ನೀ ಸಮರಣ ಮಾಡುತ್ಾು, ಕೃಷ್್ನ ಪಾದದ
ಸಂಗದಿಂದ ಪ್ವರ್ತರವಾಗಿರುವ ಗಂಗಾನದಿರ್ಯ ಉರ್ತೃಷ್ುವಾದ ನಿೀರನಲ್ಲಲ ಯಾವಾಗಲೂ ಸಾನನಮಾಡಿ,
ಅರ್ತ್ಂರ್ತ ಪ್ವರ್ತರವಾದ ಅಂಗವುಳಳವನ್ಾಗಿ, ನಿರಂರ್ತರವಾದ ರ್ತಪ್ಸುನುನ ಮಾಡಿಕ ೂಂಡಿದಾನು.
[^ಸಾಾರ್ಯಂಭುವಮನುವಗ ಮೂರು ಹ ರ್ಣು್ಮಕೆಳು. ೧. ಆಕೂತ; ೨. ದ ೀವಹೂತ ಮರ್ತುು ೩. ಪ್ರಸೂತ.
ಪ್ರಸೂತ ಮರ್ತುು ದಕ್ಷಪ್ರಜಾಪ್ತರ್ಯ ದಾಂಪ್ರ್ತ್ದಲ್ಲಲ ಹರ್ತುು ಹ ರ್ಣು್ಮಕೆಳು ಹುಟ್ಟುದರು. ಅವರಲ್ಲಲ ಕ ೂನ್ ರ್ಯವಳು
‘ಮೂತಥ’. ಮೂತಥರ್ಯನುನ ಧಮಥದ ೀವತ್ (ರ್ಯಮ) ಮದುವ ಮಾಡಿಕ ೂಂಡ. ಅವರ ದಾಂಪ್ರ್ತ್ದಲ್ಲಲ ನ್ಾಲುೆ
ಗಂಡುಮಕೆಳು ಜನಿಸದರು. ೧. ನರ; ೨. ನ್ಾರಾರ್ಯರ್ಣ; ೩. ಹರ ಮರ್ತುು ೪. ಕೃಷ್್. ಇವರಲ್ಲಲ ನರ ಎಂದರ
ಶ ೀಷ್. ಶ ೀಷ್ನಲ್ಲಲ ಭಗವಂರ್ತನ ವಶ ೀಷ್ ಆವ ೀಶವರ್ತುು. ಇನುನ ಉಳಿದ ಮೂರು ರೂಪ್ಗಳು ಭಗವಂರ್ತನ
ಅವತ್ಾರಗಳು. ಈ ಮೀಲ್ಲನ ಶ ್ಲೀಕಗಳಲ್ಲಲ ನ್ಾರಾರ್ಯರ್ಣ(ಬದರೀನ್ಾರಾರ್ಯರ್ಣ) ಮರ್ತುು ಕೃಷ್್ ಎಂದು
ಉಲ್ ಲೀಖಗ ೂಂಡಿರುವುದು ಧಮಥ ಮರ್ತುು ಮೂತಥರ್ಯಲ್ಲಲ ಅವರ್ತರಸಬಂದ ಶ್ರೀಮನ್ಾನರಾರ್ಯರ್ಣನ ರೂಪ್ಗಳು.]
ಹಿಂದ ದ ೈರ್ತ್ರಗೂ ಮರ್ತುು ದ ೀವತ್ಾಶ ರೀಷ್ಠರಗೂ ರ್ಯುದಿವಾಯಿರ್ತು. ಆಗ ಉರ್ತೃಷ್ುವಾದ ಆನ್ , ಕುದುರ , ರರ್,
ಕಾಲ್ಾಳುಗಳನ್ ೂನಳಗ ೂಂಡ ನೂರಾರು ಅಕ್ಷ ೂೀಹಿಣಿ, ಮಹೌಘಗಳ^ ಮಹೌಘವುಳಳ, ಉರ್ತೃಷ್ುವಾದ
ಅಸರದಿಂದ ಕೂಡಿದ ಸ ೈನ್ವು ದ ೀವತ್ ಗಳಲ್ಲಲರ್ತುು.
[^ಮಹೌಘ ಎನುನವ ಸಂಖ ್ರ್ಯ ಕುರತ್ಾದ ವವರಣ ರ್ಯನುನ ನ್ಾವು ಈಗಾಗಲ್ ೀ ಅಧಾ್ರ್ಯ ಎಂಟರಲ್ಲಲ
(೮.೧೭೯) ವವರವಾಗಿ ನ್ ೂೀಡಿದ ಾೀವ ].
ಹಿೀಗ ಸ ೀರದ ದ ೈರ್ತ್-ದ ೀವತ್ ಗಳು ಪ್ರಸಾರ ಬ ಟುಗಳು, ಕ ೈರ್ತಳ, ಮುಷಠ ಮರ್ತುು ಅಸರ-ಶಸರಗಳಿಂದ
ಹ ೂಡ ದಾಡಿಕ ೂಂಡರು. ಅವರು ಈ ರೀತರ್ಯ ರ್ಯುದಿದಲ್ಲಲ ರಕುದ ಹ ೂಳ ಹರಸುವ ನದಿಗಳನುನ ಮಾಡಿದರು.
ರ್ಯುದಿದಲ್ಲಲ ದ ೀವತ್ಾಶ ರೀಷ್ಠರಂದ ದ ೈರ್ತ್ರ ಸ ೈನ್ದ ನೂರನ್ ೀ ಒಂದು ಭಾಗವು ಕ ೂಲಲಲಾಟ್ಟುರ್ತು.
ರ್ತದನಂರ್ತರ, ಕ ೂಲಲಲಾಡುತುರುವ ರ್ತನನ ಸ ೀನ್ ರ್ಯನುನ ಕಂಡು, ಮಾಯಾವದ ್ರ್ಯನುನ ಬಲಲವನ್ಾದ ‘ಶಂಬರ’
ಎಂಬ ಹ ಸರುಳಳ ಅಸುರನು, ಯಾರಗೂ ರ್ತಡ ರ್ಯಲ್ಾಗದ ಕರ್ಣೆಟುುವದ ್ರ್ಯನುನ ಹ ೂಂದಿದವನ್ಾಗಿ, ರುದರನ
ವರದಿಂದ ದ ೀವತ್ ಗಳನುನ ಪ್ರಜ್ಞ ರ್ತಪ್ುಾವಂತ್ ಮಾಡುತ್ಾು ರ್ಯುದಿಕ ೆ ಬಂದನು.
ರ್ತದನಂರ್ತರ ರ್ಯಮ, ಚಂದರ, ಸೂರ್ಯಥ ಮೊದಲ್ಾದ ಎಲ್ಾಲ ದ ೀವತ್ ಗಳು ರ್ತಮಮ ಬಲವನುನ ಮರಳಿ ಪ್ಡ ದು,
ದ ೀವ ಂದರನಿಂದ ವದಿಥರ್ತ ಬಲವುಳಳವರಾಗಿ ಅನ್ ೀಕ ಅಸುರರನುನ ಕ ೂಂದರು. ಇಂದರನು ರ್ತನನ ವಜರದಿಂದ
ಶಂಬರಾಸುರನನುನ ಕ ೂಂದನು.
ಬರಹಮದ ೀವರ ವರದಿಂದ ಅಜ ೀರ್ಯನ್ಾಗಿದಾ ವಪ್ರಚಿತುರ್ಯ ಬಾರ್ಣಗಳಿಂದ ಕ ಳಗ ಬಿದಾ ದ ೀವತ್ ಗಳನುನ ಮರ್ತುು
ಮೂಛ ಥಗ ೂಂಡ ಇಂದರನನುನ ನ್ ೂೀಡಿದ ಮುಖ್ಪಾರರ್ಣನು, ರ್ತಕ್ಷರ್ಣ ರ್ತನನ ಬಾರ್ಣಗಳಿಂದ ವಪ್ರಚಿತುರ್ಯನುನ
ರ್ತಡ ದನು.
ಪ್ವನನು ವಪ್ರಚಿತುರ್ಯ ಅಸರಗಳನುನ ರ್ತನನ ಅಸರಗಳಿಂದ ರ್ತಡ ದು, ವಪ್ರಚಿತುರ್ಯ ಎದ ರ್ಯಮೀಲ್ ಬಂಗಾರದ
ಗದ ರ್ಯನುನ ಎಸ ದನು. ಹಿೀಗ ಮುಖ್ಪಾರರ್ಣನ ಬಲದಿಂದ ಪ ರೀರಸಕ ೂಳಳಲಲಟು ವಪ್ರಚಿತುರ್ಯು ಮೀರುಪ್ವಥರ್ತದ
ಮೀಲ್ ಬಿದುಾ ಪ್ುಡಿಪ್ುಡಿಯಾಗಿ ಸರ್ತುನು.
ವಪ್ರಚಿತು ಸರ್ತುಮೀಲ್ , ಬರಹಮನು ಯಾವ ಕಾಲನ್ ೀಮಿಗ ನಿನನ ಆಜ್ಞ ರ್ಯಂತ್ ಅಜ ೀರ್ಯರ್ತಾದ ವರವನುನ
ಕ ೂಟ್ಟುದಾನ್ ೂೀ, ಅಂರ್ತಹ ಸಾವರ ರ್ತಲ್ ಗಳು ಮರ್ತುು ಎರಡು ಸಾವರ ಬಾಹುಗಳುಳಳ ಕಾಲನ್ ೀಮಿ ರ್ಯುದಿಕ ೆ
ಬಂದನು.
[ಮಹಾಭಾರರ್ತದ ಸಭಾಪ್ವಥದಲ್ಲಲ(೫೧.೨೧) ಈ ವವರ ಕಾರ್ಣಸಗುರ್ತುದ : ‘ಕಾಲನ ೀಮಿರಿತಿ ಖಾ್ತ ್ೀ
ದ್ಾನ್ರ್ಃ ಪರತ್ದೃಶ್ತಾ॥ ಶತುರಪರಹರಣ ೀ ಘ್ೀರಃ ಶತಬಾಹುಃ ಶತಾನ್ನ್ಃ’. ಹರವಂಶದಲೂಲ(೧.೪೬.೫೦)
ಕೂಡಾ ಈ ವವರ ಬರುರ್ತುದ : ಶತಪರಹರಣ ್ೀದಗರಃ ಶತಬಾಹುಃ ಶತಾನ್ನ್ಃ । ಶತಶ್ೀಷ್ಯಃ ಸ್ತಃ ಶ್ರೀಮಾನ್
ಶತಶೃಙ್ಗ ಇವಾಚಲಃ’].
ರ್ಯುದಿಭೂಮಿಗ ಬರುತುರುವ ಕಾಲನ್ ೀಮಿರ್ಯನುನ ಕಂಡ ಮಾರುರ್ತನು, ‘ನಿನನ ಆಜ್ಞ ರ್ಯಂತ್ ವರವನುನ
ಪ್ಡ ದಿರುವ ಈರ್ತ ನಿನಿನಂದಲ್ ೀ ಕ ೂಲಲಲು ಯೀಗ್ನ್ಾದವನು’ ಎನುನವ ಅಭಿಪಾರರ್ಯವುಳಳವನ್ಾಗಿ ನಿನನನುನ
ಸಮರಸದ. [ನಿನನ ಸಂಕಲಾ ಕಾಲನ್ ೀಮಿರ್ಯನುನ ನಿೀನ್ ೀ ಕ ೂಲಲಬ ೀಕು ಎಂದಿರ್ತುು. ಅದನುನ ಮುಖ್ಪಾರರ್ಣ ಸಮರಣ
ಮಾಡಿ, ನಿನನನುನ ಸಮರಸದ. (ಮುಖ್ಪಾರರ್ಣನ ಸಂಕಲಾ ಎಂದೂ ಶ್ರೀಹರಗ ವರುದಿವಾಗಿರುವುದಿಲಲ.
ಭಗವಂರ್ತನ ಸಂಕಲಾವನುನ ತಳಿದಿದಾ ಮುಖ್ಪಾರರ್ಣ ರ್ತಕ್ಷರ್ಣ ಆರ್ತನನುನ ಸಮರಸದ)] ಆಗ ನಿೀನು
ಅನಂರ್ತಪ್ರಾಕರಮವುಳಳವನ್ಾಗಿ ಆವೀಭೂಥರ್ತನ್ಾದ .
ಕಾಲನ್ ೀಮಿರ್ಯ ಸಂಹಾರದ ನಂರ್ತರ, ಆ ಅಸುರರ ಮುಕಾೆಲು ಭಾಗವನುನ ನಿೀನು ಸಂಹಾರ ಮಾಡಿದರ ,
ಉಳಿದ ಒಂದು ಭಾಗ ಮುಖ್ಪಾರರ್ಣನಿಂದ ಸಂಹರಸಲಾಟ್ಟುರ್ತು. ಆ ಅಸುರರ ೀ ಪಾರಂಪ್ರಕವಾದ
ಧಮಥಬಲವುಳಳವರಾಗಿ ಮತ್ ು ಭೂಮಿರ್ಯಲ್ಲಲ ಹುಟ್ಟುದಾಾರ .
ನಿನನ ಭಕಿುಲ್ ೀಶವನುನ ಹ ೂಂದಿ ಸರ್ತೆಮಥವನುನ ಮಾಡಿದವನು ಪಾಪ್ಷ್ಠವಾದ ನರಕಾದಿ ಗತರ್ಯನುನ ಯಾವ
ರೀತರ್ಯಲ್ಲಲರ್ಯೂ ಕೂಡಾ ಹ ೂಂದಲ್ಾರ. ಎಲ್ ೂೀ ಸರ್ತ್ಕಾಮನ್ ೀ, ಸರ್ತ್ಸಂಕಲಾನ್ ೀ, ದ ೈತ್ ್ೀಯೀಶಾರರಗ
ಅಂಧನುಮಸುು ನಿನಿನಂದಲ್ ೀ ನಿಧಥರಸಲಾಟ್ಟುದ ರ್ಯಲಲವ ೀ.
ಉಗರಸ ೀನನ್ ಂಬ ದ ೀವತ್ ಗಳ ಹಾಡುಗಾರ ಯಾರದಾಾನ್ ೂೀ, ಅವನು ನಿನನ ಸ ೀವ ಗಾಗಿ ಯಾದವರಲ್ಲಲ ಅದ ೀ
ಹ ಸರುಳಳವನ್ಾಗಿ (ಉಗರಸ ೀನ ಎಂಬ ಹ ಸರುಳಳವನ್ಾಗಿ) ಹುಟ್ಟುದಾಾನ್ . ಎಲ್ ೂೀ ಈಶನ್ ೀ, ಈ ಉಗರಸ ೀನನ
ಮಗನ್ಾಗಿ ಕಾಲನ್ ೀಮಿ ಅಸುರ ಹುಟ್ಟುದಾಾನ್ .
ಉಗರಸ ೀನನ ಹ ಂಡತರ್ಯಲ್ಲಲ, ಕಪ್ಟ ವದ ್ಯಿಂದ ಉಗರಸ ೀನನ ವ ೀಷ್ವನುನ ಧರಸದಾ, ಗಂಧವಥರ್ಯಲ್ಲಲ
ಹುಟ್ಟುರುವ, ದರಮಿಳನ್ ಂಬ ಅಸುರನಿಂದ ಹುಟ್ಟುದ ‘ಕಂಸ’, ರುದರನ ವರಬಲದಿಂದ ಶಚಿೀಪ್ತರ್ಯನೂನ
ಗ ದಿಾದಾಾನ್ .
[ಒಮಮ ಉಗರಸ ೀನನ ಪ್ತನ ರ್ತವರು ಮನ್ ಗ ಹ ೂೀಗಿದಾ ಸಮರ್ಯದಲ್ಲಲ, ಗಂಧವಥರ್ಯಲ್ಲಲ ಹುಟ್ಟುರುವ
ದರಮಿಳನ್ ನುನವ ದ ೈರ್ತ್ನ ಕಣಿ್ಗ ಬಿೀಳುತ್ಾುಳ . ಆಕ ರ್ಯ ಸೌಂದರ್ಯಥವನುನ ಕಂಡ ಅಸುರ, ಉಗರಸ ೀನನ
ವ ೀಷ್ವನುನ ಧರಸ, ಕಪ್ಟವಾಗಿ ಬಂದು ಅವಳನುನ ಸ ೀರುತ್ಾುನ್ . ಈ ರೀತ ಉಗರಸ ೀನನ ಪ್ತನರ್ಯಲ್ಲಲ
ದರಮಿಳನಿಂದ ಕಾಲನ್ ೀಮಿರ್ಯು ಕಂಸ ಎನುನವ ಹ ಸರನಿಂದ ಹುಟುುತ್ಾುನ್ ].
ಹಿಂದ ನಿನಿನಂದಲ್ ೀ ಕ ೂಲಲಲಾಟು ಮಧು ಮರ್ತುು ಕ ೈಟಭಾ ಎನುನವ ಹ ಸರನ ದ ೈರ್ತ್ರು ಇದಿೀಗ ಹಂಸ ಮರ್ತುು
ಡಿಭಕ ಎನುನವ ಹ ಸರನಿಂದ ಹುಟ್ಟುದಾಾರ . ರುದರನ ವರದಿಂದ ಅವಧ್ರಾಗಿರುವ , ಅಜ ೀರ್ಯರಾಗಿರುವ ಇವರು
ಜರಾಸಂಧನನುನ ಅನುಸರಸುತ್ಾು ಶ್ವನಲ್ಲಲ ಭಕುರಾಗಿದಾಾರ .
ಇರ್ತರ ಯಾವ ಅಸುರರು ಹಿಂದ ನಿನಿನಂದ ದ ೀವತ್ ಗಳು ಮರ್ತುು ದ ೈರ್ತ್ರ ಸಂಗಾರಮದಲ್ಲಲ ಕ ೂಲಲಲಾಟ್ಟುದಾರ ೂೀ,
ಅವರಲ್ಲಲ ಕ ಲವರು ಅಂಧಂರ್ತಮಸುನುನ ಹ ೂಂದಿದಾಾರ . ಉಳಿದ ಹಲವರು ಇದಿೀಗ ಭೂಮಿರ್ಯಲ್ಲಲ ಹುಟ್ಟುದಾಾರ .
ಹಿೀಗ ಹುಟ್ಟುರುವ ಇವರ ಲಲರ ರ್ತಮಃಪಾರಪ್ುರ್ಯು ನಿನಿನಂದ ಮಾಡಲಾಡಬ ೀಕು.
ಈಶನ್ ೀ, ರಾಮನ್ಾಗಿದಾಾಗ ನಿನಿನಂದ ಯಾವ ರಾಕ್ಷಸರು ಕ ೂಲಲಲಾಟ್ಟುದಾರ ೂೀ, ಅಂರ್ತಹ, ಆಗ ನಿನನ ಬಲವನುನ
ಕಂಡ ಅವರೂ ಕೂಡಾ, ಈಗ ನಿನಗ ಸದೃಶನು ಇನ್ ೂನಬಬನಿಲ್ಾಲ ಎಂದು ಚಿಂತಸುತುದಾಾರ ! ಅಷ್ ುೀ ಅಲಲ,
ಅರ್ತ್ಂರ್ತ ಪಾಪ್ಷ್ಠರಾಗಿರುವ ಅವರು ಹನುಮಂರ್ತನಿಗ ಸಮನ್ಾದ ಮತ್ ೂುಬಬನನುನ ಚಿಂರ್ತನ್ ಮಾಡುತುಲಲ.
(ಅಂಧಂರ್ತಮಸುಗ ಹ ೂೀಗಬ ೀಕಾದ ಈ ಪಾಪ್ಷ್ಠರು ಸರ್ತ್ಜ್ಞಾನದರ್ತು ಹ ೂರಳುತುದಾಾರ ).
ನಿನನ ವರ ೂೀಧವನುನ, ಹಾಗ ಯೀ ವಾರ್ಯುವನಲ್ಲಲ ಮರ್ತುು ಎಲ್ಾಲ ದ ೀವತ್ ಗಳಲ್ಲಲ ವರ ೂೀಧವನುನ ಬಹಳ
ಪ್ರಕಾರಗಳಿಂದ ಹುಟ್ಟುಸ , ಅದರಂದ ಪಾಪ್ಷ್ಠರಾದ ಕಲ್ಲ ಮೊದಲ್ಾದ ಅಸುರರು ಅಂಧಂರ್ತಮಸುನಲ್ಲಲ
ಬಿೀಳಿಸಲಾಡುವಂತ್ಾಗಬ ೀಕು.
ಕ ೀವಲ ದುಷ್ು ನಿಗರಹವಷ್ ುೀ ಅಲ್ಾಲ, ಹಲವಾರು ಶ್ಷ್ು ಜನರನುನ ರಕ್ಷ್ಮಸಲು ನಿೀನು ಅವರ್ತರಸಬ ೀಕಾಗಿದ ಎಂದು
ದ ೀವತ್ ಗಳು ಇಲ್ಲಲ ಭಗವಂರ್ತನನುನ ಪಾರರ್ಥಥಸುತುದಾಾರ . ಹಿಂದ ರಾವರ್ಣ-ಕುಂಭಕರ್ಣಥರಾಗಿದಾಾಗ ನಿನಿನಂದ
ಹರ್ತರಾಗಿ ಮತ್ ು ಇದಿೀಗ ಶ್ಶುಪಾಲ-ದಂರ್ತವಕರ ಎಂಬ ಹ ಸರನಿಂದ, ನಿನನ ದಾಾರಪಾಲಕರಾದ ಜರ್ಯ-
ವಜರ್ಯರಲ್ಲಲ ಪ್ರವಷ್ುರಾದ, ನಿನನ ಶರ್ತುರಗಳಾಗಿರುವ ದ ೈರ್ತ್ರು, ಅಂಧಂರ್ತಮಸುನುನ ಪ್ರವ ೀಶಮಾಡಲು
ಅಹಥರಾಗಿದಾಾರ . ನಿನಿನಂದ ಶಾಪ್ವನುನ ಪ್ಡ ದು ಅಸುರರ ಆವ ೀಶವುಳಳವರಾಗಿರುವ ಜರ್ಯ-ವಜರ್ಯರು ಈಗ
ಬಿಡುಗಡ ಮಾಡಲು ಅಹಥರಾಗಿರುತ್ಾುರ . ಅವರನುನ ನಿೀನ್ ೀ ಬಿಡುಗಡ ಮಾಡಬ ೀಕು.
[ಈ ವವರವನುನ ನ್ಾವು ಮಹಾಭಾರರ್ತದ ಆದಿಪ್ವಥದಲ್ಲಲ(೬೮.೫) ಕಾರ್ಣಬಹುದು: ‘ದಿತ ೀಃ ಪುತರಸುತ ಯೀ
ರಾರ್ಜನ್ ಹಿರರ್ಣ್ಕಶ್ಪುಃ ಸೃತಃ। ಸ ರ್ಜಜ್ಞ ೀ ಮಾನ್ುಷ ೀ ಲ್ ್ೀಕ ೀ ಶ್ಶುಪ್ಾಲ್ ್ೀ ನ್ರಷ್ಯಭಃ’].
ಯಾರು ಬಲ್ಲಚಕರವತಥ ರ್ಯನುನ ಪ್ರವ ೀಶಮಾಡಿ, ನಮಮಲ್ಲಲ ಮರ್ತುು ನಿನನಲೂಲ ಕೂಡಾ ವರ ೂೀಧವನುನ
ಮಾಡಿದನ್ ೂೀ, ಆ ಅಸುರನು ಬಲ್ಲಯಂಬ ಹ ಸರನವನ್ ೀ ಆಗಿದಾಾನ್ . (ಸಜಜೀವನ್ಾದ ಬಲ್ಲಚಕರವತಥ ಬಲ್ಲ
ಎಂಬ ಅಸುರನ ಆವ ೀಶದಿಂದ ದ ೀವತ್ ಗಳನುನ ವರ ೂೀಧ ಮಾಡುತುದಾ. ವಾಮನನಿಗ ಆರ್ತಮನಿವ ೀದನ್
ಮಾಡಿಕ ೂಂಡು, ಮುಂದಿನ ಮನಾಂರ್ತರದಲ್ಲಲ ಇಂದರನ್ಾಗಲ್ಲರುವ ಬಲ್ಲಚಕರವತಥ, ಈ ಅಸುರನ
ಆವ ೀಶದಿಂದಾಗಿ ದ ೀವತ್ ಗಳನುನ ವರ ೂೀಧ ಮಾಡುವಂತ್ಾಯಿರ್ತು). ಈ ಬಲ್ಲನ್ಾಮಕ ದ ೈರ್ತ್ ಇದಿೀಗ
ಭೂಮಿರ್ಯಲ್ಲಲ ಸಾಲಾ ಎಂಬ ಹ ಸರನಿಂದ ಬರಹಮದರ್ತುನ ಮಗನ್ಾಗಿ ಹುಟ್ಟುದಾಾನ್ .
ಯಾರ ವಮಾನವನ್ ನೀರ ಸಾಲಾನ ರ್ತಂದ ಯಾದ ಬರಹಮದರ್ತುನು ‘ಸೌಭಪ್ತ’ ಎಂಬ ಹ ಸರನಿಂದ
ಕರ ಸಕ ೂಳಳಲಾಟುನ್ ೂೀ, ಅವನು ಭಿೀಷ್ಾಮಚಾರ್ಯಥರಂದ ಸ ೂೀಲ್ಲಸಲಾಟು ಕಾಲದಲ್ಲಲ^ ಸಾಲಾ
ರ್ತಪ್ಸುನ್ಾನಚರಸುತುದಾ. (^ಬರಹಮದರ್ತುನ್ ೀ ಮೊದಲ್ಾದ ಎಲಲರನುನ ಸ ೂೀಲ್ಲಸ ಭಿೀಷ್ಾಮಚಾರ್ಯಥರು ಅಂಬ ರ್ಯನುನ
ಸಾರ್ಯಂವರ ಕಾಲದಲ್ಲಲಅಪ್ಹರರ್ಣ ಮಾಡಿದಾರು )
ಯಾವ ಮಹಾಸುರನು ಬಲ್ಲಪ್ುರ್ತರ ಬಾರ್ಣನನುನ ಪ್ರವ ೀಶಮಾಡಿ ಬಾರ್ಣ ಎಂಬ ಹ ಸರನಿಂದ ಪ್ರಸದಿನ್ ೂೀ,
ಅವನ್ ೀ ಕಿೀಚಕನ್ ಂಬ ಹ ಸರನಿಂದ ಹುಟ್ಟುದಾಾನ್ . ಅವನು ರುದರದ ೀವರ ವರದಿಂದ ಅವಧ್ನ್ಾಗಿದಾಾನ್ .
ಅವನೂ ಕೂಡಾ ಅಂಧಂರ್ತಮಸುಗ ಬಿೀಳಲು ಅಹಥನ್ಾಗಿದಾಾನ್ .
ಬರಹಮನು ರ್ತನನ ರ್ತಂದ ಯಾದ ನ್ಾರಾರ್ಯರ್ಣನಿಗ ನಮಸೆರಸ, ಹಿಂದ ನಡ ದ ಒಂದು ಘಟನ್ ರ್ಯನುನ
ಭಗವಂರ್ತನಿಗ ವವರಸುತ್ಾುನ್ : ನ್ಾನು ಹಿಂದ ಒಳ ಳರ್ಯ ಗ ೂೀವುಗಳನುನ ವರುರ್ಣನಿಗ ಕ ೂಟ್ಟುದ ಾ. ಅಮೃರ್ತವನ್ ನೀ
ಸುರಸುವ ಆ ಹಸುಗಳು ಅರ್ತ್ಂರ್ತ ಗವಥರ್ತನ್ಾದ, ವರುರ್ಣನ ರ್ತಂದ ಯಾಗಿರುವ ಕಶ್ಪ್ನಿಂದ
ಅಪ್ಹರಸಲಾಟುವು.
ಆ ದ ೀವಕಿ ಮರ್ತುು ವಸುದ ೀವರು ನಿನನನ್ ನೀ ಮಗನ್ಾಗಿ ಪ್ಡ ರ್ಯಲು ಬರ್ಯಸ, ನಿನನ ಸಂಬಂಧಯಾದ ರ್ತಪ್ಸುನುನ
ಮಾಡಿರುವರು. ಆ ಕಾರರ್ಣದಿಂದ ಮೊದಲು ನಿೀನು ದ ೀವಕಿೀ-ವಸುದ ೀವರಲ್ಲಲ ಪಾರದುಭಾಥವಗ ೂಂಡು ನಂರ್ತರ
ವರಜಕ ೆ(ನಂದಗ ೂೀಪ್ನ ಮನ್ ಗ ) ತ್ ರಳು.
ಯಾರು-ಯಾರು ಪಾಂಡವರಗ ಸಹಾರ್ಯಕರಾಗಿದಾರ ೂೀ, ಅವರ ಲಲರೂ ದ ೀವತ್ ಗಳು ಹಾಗೂ ದ ೀವತ್ ಗಳಿಗ
ಅನುಕೂಲರಾದ ಗಂಧವಾಥದಿಗಳ ಅವತ್ಾರಭೂರ್ತರಾಗಿದಾರು. ಪಾಂಡವರಗ ವರುದಿವಾಗಿ ನಿಂರ್ತವರು
ಅಸುರರಾಗಿದಾರು. ಕ ಲವಮಮ ಪಾಂಡವರ ಪ್ರ, ಇನುನ ಕ ಲವಮಮ ವರುದಿ, ಈ ರೀತರ್ಯ ಚಂಚಲ
ಮನ್ ೂೀವೃತು ಉಳಳವರು ಮಧ್ಮರಾದ ಮನುಷ್್ರಾಗಿದಾರು.
*********
೧೧.೧ ನಾಮಮಿೀಮಾಂಸ
1
ಪ್ರಹಾಲದ ಮೂಲರ್ತಃ ಶಂಕುಕರ್ಣಥ ಎನುನವ ದ ೀವತ್ ಎನುನತ್ಾುರ . ಆದರ ಆ ಕುರರ್ತು ಮ.ತ್ಾ.ನಿ. ದಲ್ಲಲ ಯಾವುದ ೀ ವವರ ಕಾರ್ಣಸಗುವುದಿಲಲ.
ಪ್ಾತರ ಪ್ಾತರ
ಪ್ಾತರ ಪ್ಾತರ
ವಸುದ ೀವ-ದ ೀವಕಿ ವರುರ್ಣನ ರ್ತಂದ ಯಾದ ಕಾಶ್ಪ್ ಹಾಗೂ ಆರ್ತನ ೧೧.೨೨೪-೨೨೫
ಪ್ತನ ಅದಿತ
ಪ್ಾತರ ಪ್ಾತರ
ಕೃರ್ತವಮಥ ಶುಕಲಪ್ಕ್ಷಾಭಿಮಾನಿ ದ ೀವತ್ ೧. ಭಗವಂರ್ತ
ನ ೧೧.೨೩೫
ಶಂಖಾಭಿಮಾ
ನಿಯಾದ
ಅನಿರುದಿ,
೨. ‘ಪ್ರವಹ’
ಎಂಬ
ಪ್ರಸದಿ ಮರು
ದ ಾೀವತ್
॥ಶ್ರೀಕೃಷಾ್ಪಯರ್ಣಮಸುತ॥
https://mahabharatatatparyanirnaya.blogspot.in/
*********
೧೨. ಪ್ಾರ್ಣಡವೀತಪತಿತಃ
ಓಂ ॥
ಬಭ್ರ್ ಗನ್ಾರ್ಯಮುನಿಸುತ ದ್ ೀರ್ಕಃ ಸ ಆಸ ಸ ೀವಾತ್ಯಮಥಾsಹುಕಾದಾರ ೀಃ ।
ಸ ಉಗರಸ ೀನಾರ್ರರ್ಜಸತಥ ೈರ್ ನಾಮಾಸ್ ತಸಾಮದರ್ಜನಿ ಸಮ ದ್ ೀರ್ಕ್ತೀ ॥೧೨.೦೧॥
ಯಾರುಯಾರು ಕಾಶ್ಪ್ ಮುನಿರ್ಯ ಹ ಂಡಿರ ೂೀ, ಅವರ ಲಲರೂ ಕೂಡಾ ದ ೀವಕಿರ್ಯ ರ್ತಂಗಿರ್ಯರಾಗಿ ಹುಟ್ಟುದರು.
ದ ೀವಕಿರ್ಯನುನ ಆಹುಕನು ರ್ತನನ ಮಗಳನ್ಾನಗಿ ಮಾಡಿಕ ೂಂಡ(ದರ್ತುು ತ್ ಗ ದುಕ ೂಂಡ). ಆ ಕಾರರ್ಣದಿಂದ
ದ ೀವಕಿರ್ಯು ಕಂಸನಿಗ ಅತ್ ುರ್ಯೂ, ರ್ತಂಗಿರ್ಯೂ ಆದಳು.
[ಈ ಮೀಲ್ಲನ ಆಚಾರ್ಯಥರ ವವರಣ ತಳಿರ್ಯದಿದಾರ ಪ್ುರಾರ್ಣದಲ್ಲಲ ನಮಗ ವರ ೂೀಧ ಕಂಡುಬರುರ್ತುದ . ತತ ರಷ್
ದ್ ೀರ್ಕ್ತೀ ಯಾ ತ ೀ ಮಧುರಾಯಾಂ ಪಿತೃಷ್ವಸಾ । ಅಸಾ್ ಗಭ ್ೀಯsಷ್ುಮಃ ಕಂಸ ಸ ತ ೀ ಮೃತು್ಭಯವಿಷ್್ತಿ’
(ವಷ್ು್ಪ್ವಥ ೧.೧೬) ನಿನನ(ಕಂಸನ) ಆತ್ ುಯಾದ ದ ೀವಕಿರ್ಯ ಎಂಟನ್ ರ್ಯ ಮಗು ನಿನಗ (ಕಂಸನಿಗ )
ಮರರ್ಣವನುನ ರ್ತಂದುಕ ೂಡುರ್ತುದ ಎಂದು ಹರವಂಶದಲ್ಲಲ ಹ ೀಳಿದಾಾರ . ‘ಪಿತೃಷ್ವಸಃ ಕೃತ ್ೀ ರ್ಯತನಸತರ್ ಗಭಾಯ
ಹತಾ ಮಯಾ’(೪.೫೦)- ಅತ್ ುಯೀ, ನಿನನ ಎಲ್ಾಲ ಗಭಥಗಳನೂನ ನ್ಾನು ನ್ಾಶಮಾಡಿದ . ಅದರಂದಾಗಿ
ದರ್ಯವಟುು ಕ್ಷಮಿಸು ಎಂದು ಕಂಸ ಹ ೀಳುವ ಒಂದು ಮಾರ್ತು ಇದಾಗಿದ . ಆದರ ಭಾಗವತ್ಾದಿಗಳಲ್ಲಲ
ದ ೀವಕಿರ್ಯನುನ ಕಂಸನ ರ್ತಂಗಿ ಎಂದು ವವರಸದಾಾರ . ತ್ಾರ್ತಾರ್ಯಥ ಇಷ್ುು: ದ ೀವಕಿರ್ಯ ರ್ತಂದ ದ ೀವಕ ಆಹುಕನ
ಮಗ. ಹಾಗಾಗಿ ದ ೀವಕಿ ಆಹುಕನ ಮೊಮಮಗಳು. ಆದರ ದ ೀವಕಿರ್ಯನುನ ಆಹುಕ ದರ್ತುಕ ೆ ಪ್ಡ ದು ರ್ತನನ
ಮಗಳನ್ಾನಗಿ ಮಾಡಿಕ ೂಂಡ. ಆದಾರಂದ ಆಕ ರ್ತನನ ರ್ತಂದ ಗ ೀ ರ್ತಂಗಿಯಾದಳು. ಇದರಂದ ಕಂಸನಿಗ ಆಕ
ಅತ್ ುಯಾಗುತ್ಾುಳ . ಆದರ ಆಕ ಕಂಸನ ಚಿಕೆಪ್ಾನ ಮಗಳಾಗಿರುವುದರಂದ ಕಂಸನಿಗ ರ್ತಂಗಿ ಕೂಡಾ ಹೌದು.
(ಇಂದು ಲಭ್ವರುವ ಕ ಲವು ಮಹಾಭಾರರ್ತ ಪಾಠದಲ್ಲಲ ‘ಮೃತ ್್ೀಃ ಸವಸಃ ಕೃತ ್ೀ ರ್ಯತನಃ’ ಎಂದು
ಹ ೀಳಿದಾಾರ . ಇದು ‘ಪಿತೃಷ್ವಸಃ’ ಎಂಬ ಮಾತನ ಹಿಂದಿನ ಪ್ರಮೀರ್ಯ ವಷ್ರ್ಯ ತಳಿರ್ಯದ
ಅವಾಥಚಿೀನರಂದಾದ ಅಪಾರ್ಥ)]
ಹಿೀಗ ದ ೀವಕಿಯಾಗಿ ಹುಟ್ಟುದ ಅದಿತ ವಸುದ ೀವನಿಗ ಕ ೂಡಲಾಟುಳು. ಅವಳ ವವಾಹ ೂೀಯೀಪ್ಯಾದ
ಮರವಣಿಗ ಮಾಡಿಸುವ ರರ್ವನುನ ಕಂಸನ್ ೀ ನಡ ಸದನು. ಆಗ ಮುಖ್ಪಾರರ್ಣನು ಆಕಾಶದಲ್ಲಲ ನಿಂರ್ತು
ಕಂಸನನುನ ಕುರರ್ತು ಮಾರ್ತನ್ಾಡಿದನು(ಅಶರೀರವಾಣಿಯಾಯಿರ್ತು).
7
ಈಗಿನ ಗ ೂೀವಾದ ಹತುರವರುವ ಕ ೂಲ್ಾಲಾಪ್ುರ
ಮಹಾಭಾರರ್ತ ತ್ಾರ್ತಾರ್ಯಥ ನಿರ್ಣಥರ್ಯ-ಭಾಗ-೦೧ Page 473
ಅಧಾ್ರ್ಯ -೧೨ ಪಾರ್ಣಡವೀರ್ತಾತುಃ
‘ನ್ಾನ್ ೀ ವಷ್ು್’ ಎಂದು ಯಾರು ರ್ತನನನುನ ತ್ಾನು ತಳಿರ್ಯುತ್ಾುನ್ ೂೀ, ಅಂರ್ತಹ ಪಾಪ್ಷ್ಠನ್ಾಗಿರುವ ವ ೀನನು
ವಸುದ ೀವನಿಂದ ಕಾಶ್ರಾಜನ ಮಗಳಲ್ಲಲ, ‘ನನಗಿಂರ್ತ ವಲಕ್ಷರ್ಣನ್ಾಗಿರುವ ಇನ್ ೂನಬಬ ವಾಸುದ ೀವನ್ ನುನವವನು
ಇಲ್ಾಲ, ನ್ಾನ್ ೀ ವಷ್ು್’ ಎಂದು ನಿರಂರ್ತರವಾಗಿ ಹ ೀಳುತುರುವ ‘ಪೌರ್ಣಡಿಕ ವಾಸುದ ೀವ’ ನ್ಾಗಿ ಹುಟ್ಟುದನು.
ಕರವೀರರಾಜನ ಮಗಳಲ್ಲಲ ಹಿಂದ ನ್ಾರಾಯಾರ್ಣನಿಂದಲ್ ೀ ಕ ೂಲಲಲಾಟು ಮಧುವನ ಮಗನ್ಾದ ‘ಧುನುಿ’
ಎನುನವ ರಾಕ್ಷಸನು ‘ಸೃಗಾಲವಾಸುದ ೀವ’ ಎನುನವ ಹ ಸರನವನ್ಾಗಿ ಹುಟ್ಟುದನು. ಇವರಬಬರು ಹುಟ್ಟುದ ನಂರ್ತರ
ದ ೀವಕಿರ್ಯನುನ ಮದುವ ಮಾಡಿಕ ೂಂಡ ವಸುದ ೀವ, ಮತ್ ು ಅವರಬಬರನುನ(ಕಾಶ್ರಾಜ ಮರ್ತುು ಕರವೀರ ೀಶಾರ
ಪ್ುತರರ್ಯರನುನ) ಸಂಪ್ಕಿಥಸಲ್ ೀ ಇಲಲ.
[ನ್ಾವು ‘ಕುವಲ್ಾಶಾ ಧುನುಿವನುನ ಕ ೂಂದು ಧುನುಿಮಾರ ಎನುನವ ಹ ಸರನುನ ಪ್ಡ ದ’ ಎಂದು ತಳಿದಿದ ಾೀವ .
ವಾರ್ಯುಪ್ುರಾರ್ಣದಲ್ಲಲ(ಉರ್ತುರಖಂಡ, ೨೬.೨೮) ಈ ಕುರರ್ತು ಉಲ್ ಲೀಖವದ : ‘ಬೃಹದಶವಸುತಶಾಚಪಿ ಕುರ್ಲ್ಾಶವ
ಇತಿಶುರತಿಃ । ರ್ಯಃ ಸ ಧುನ್ುಾರ್ಧ್ಾದ್ ರಾರ್ಜ ಧುನ್ುಾಮಾರತವಮಾಗತಃ’. ಆದರ ಇಲ್ಲಲ ಆಚಾರ್ಯಥರು ‘ಧುನುಿ
ಹರಯಿಂದ ಕ ೂಲಲಲಾಟು’ ಎಂದು ಹ ೀಳಿರುವುದನುನ ಕಾರ್ಣುತ್ ುೀವ . ಈ ಹಿನ್ ನಲ್ ರ್ಯಲ್ಲಲ ಮಹಾಭಾರರ್ತದಲ್ಲಲ ಒಂದು
ಕಥ ಬರುರ್ತುದ . ಉದಂಕನ್ ಂಬ ಋಷ ರ್ತಪ್ಸುುಮಾಡುತುದಾ ಪ್ರದ ೀಶದಲ್ಲಲ ಒಬಬ ರಾಕ್ಷಸನಿದಾ. ಅವನು
ಸಮುದರದ ಉಸುಕಿನಲ್ಲಲ ಸ ೀರಕ ೂಂಡು ಆಕರಮಿಸಕ ೂಂಡು ಬರುತುದಾ. ಈರೀತ ಮಾಡುತದಾ ಈರ್ತನನುನ
‘ಧುನುಿ’ ಎಂದು ಕರ ರ್ಯುತುದಾರು. ನ್ಾರಾರ್ಯರ್ಣನನುನ ಕುರರ್ತು ರ್ತಪ್ಸುು ಮಾಡಿದ ಉದಂಕ, ಪ್ರರ್ತ್ಕ್ಷನ್ಾದ
ನ್ಾರಾರ್ಯರ್ಣನಲ್ಲಲ ಈ ಧುನುಿವನುನ ಕ ೂಲಲಬ ೀಕ ಂದು ಕ ೀಳಿಕ ೂಳುಳತ್ಾುನ್ . ಆಗ ನ್ಾರಾರ್ಯರ್ಣನು ‘ನಿೀನು ಯಾರಗ
ಅನುಗರಹ ಮಾಡುತುೀಯೀ, ಅವನಲ್ಲಲ ನನನ ತ್ ೀಜಸುು ಪ್ರವ ೀಶ ಮಾಡುರ್ತುದ ಮರ್ತುು ಆರ್ತ ಧುನುಿವನುನ
ಕ ೂಲುಲತ್ಾುನ್ ’ ಎನುನತ್ಾುನ್ . ಇದ ೀ ಸಮರ್ಯದಲ್ಲಲ ರಾಜ್ವನುನ ಮಗನಿಗ ಕ ೂಟುು, ವಾನಪ್ರಸಾ್ಶರಮ
ಸಾೀಕಾರಕ ೆಂದು ಬರುತುದಾ ಬೃಹದಶಾರಾಜನನುನ ಉದಂಕ ಎದುರುಗ ೂಳುಳತ್ಾುನ್ . ಬೃಹದಶಾರಾಜನನುನ ಕಂಡ
ಉದಂಕ ‘ನನನ ಅನುಗರಹದಿಂದ ನಿನನಲ್ಲಲ ವಷ್ು್ವನ ತ್ ೀಜಸುು ಪ್ರವ ೀಶವಾಗುರ್ತುದ . ಆ ತ್ ೀಜಸುನ ಬಲದಿಂದ
ಧುನುಿವನುನ ನಿೀನು ಕ ೂಂದು ಲ್ ೂೀಕದಲ್ಲಲ ಖಾ್ತರ್ಯನುನ ಗಳಿಸಬ ೀಕು’ ಎಂದು ಹ ೀಳುತ್ಾುನ್ . ಅದಕ ೆ ಬೃಹದಶಾ
‘ನ್ಾನು ಈಗಾಗಲ್ ೀ ರಾಜ್ವನುನ ರ್ತ್ಜಸ ಬಂದವನು. ಹಾಗಾಗಿ ಈ ಕಾರ್ಯಥವನುನ ನನನ ಮಗನ್ಾದ ಕುವಲ್ಾಶಾ
ಮಾಡಲ್ಲ’ ಎನುನತ್ಾುನ್ . ಆಗ ಉದಂಕ ಕುವಲ್ಾಶಾನಲ್ಲಲಗ ಹ ೂೀಗಿ ಅವನಿಗ ಆಶ್ೀವಥದಿಸುತ್ಾುನ್ . ಕುವಲ್ಾಶಾ
ರ್ತನನ ಸಾವರಮಂದಿ ಮಕೆಳ ೂಂದಿಗ ಧುನುಿವನ್ ೂಂದಿಗ ಹ ೂೀರಾಡುತ್ಾುನ್ . ಈ ರ್ಯುದಿದಲ್ಲಲ ಕುವಲ್ಾಶಾನ
ಸಾವರ ಮಕೆಳಲ್ಲಲ ಎಲಲರೂ ಸರ್ತುು ಕ ೀವಲ ಮೂರ ೀ ಮಂದಿ ಬದುಕುಳಿರ್ಯುತ್ಾುರ . ಕುವಲ್ಾಶಾನಲ್ಲಲ ವಷ್ು್ವನ
ತ್ ೀಜಸುನ ಪ್ರವ ೀಶದಿಂದಾಗಿ ಅವನಿಗ ಧುನುಿವನುನ ಕ ೂಲುಲವ ಶಕಿು ಬರುರ್ತುದ . ಹಿೀಗ ವಷ್ು್ ತ್ ೀಜಸುನಿಂದ
ದುನುಿವನುನ ಕ ೂಂದ ಕುವಲ್ಾಶಾನಿಗ ಧುನುಿಮಾರ ಎನುನವ ಹ ಸರು ಬರುರ್ತುದ . ಈ ಕಥ ರ್ಯ ಹಿನ್ ನಲ್ ರ್ಯಲ್ಲಲ ಇಲ್ಲಲ
ಆಚಾರ್ಯಥರು ಕುವಲ್ ೀಶಾನ್ ೂಳಗ ಪ್ರವ ೀಶ್ಸರುವ ವಷ್ು್ತ್ ೀಜಸುನುನ ಬಿಂಬಿಸ ‘ಹರಿಣಾ ಮಧ್ ್ೀಃಸುತಃ’
ಎಂದಿದಾಾರ .
ಇನುನ ದುನುಿ ಮಧುವನ ಮಗ ಎಂದು ಯಾವ ಹಿನ್ ನಲ್ ರ್ಯಲ್ಲಲ ಹ ೀಳಲ್ಾಗಿದ ಎನುನವ ಪ್ರಶ ನ ಬರುರ್ತುದ .
ಮಹಾಭಾರರ್ತದ ವನಪ್ವಥದಲ್ಲಲ(೨೦೫.೧೭) ಒಂದು ಮಾರ್ತು ಬರುರ್ತುದ : ಮಧುಕ ೈಟಭಯೀಃ ಪುತ ್ರೀ
ಧುನ್ುಾನಾಯಮಾ ಮಹಾಸುರಃ’ . ಇಲ್ಲಲ ಮಧು-ಕ ೈಟಭ ಇಬಬರ ಹ ಸರೂ ಬಂದಿದ (ಉಪ್ಕರಮ). ಆದರ ದುನುಿ
ಮಧುವನ ಮಗ ಎನುನವುದಕ ೆ ನಿರ್ಣಥರ್ಯ ಯಾವುದು? ಹರವಂಶಪ್ವಥದಲ್ಲಲ (೧೧.೩೩) ರಾಕ್ಷಸಾಸ್ ಮಧ್ ್ೀಃ
ಪುತ ್ರೀ ಧನ್ುಾನಾಯಮಮಹಾಸುರಃ. ಎಂದಿದಾಾರ . ಇಲ್ಲಲ ಉಪ್ಸಂಹಾರ ಪಾರಬಲ್ವರುವುದರಂದ ದುನುಿ
ಮಧುವನ ಪ್ುರ್ತರ ಎನುನವುದನುನ ನ್ಾವು ತಳಿರ್ಯಬಹುದು. ಇದಲಲದ ೀ ಬಾರಹಮಪ್ುರಾರ್ಣದಲೂಲ (೫.೬೩)ಕೂಡಾ
‘ರಾಕ್ಷಸಸ್ ಮಧ್ ್ೀಃ ಪುತ ್ರೀ ಧುನ್ುಾನಾಯಮಮಹಾಸುರಃ’ ಎಂದು ಹ ೀಳಿರುವುದರಂದ ಕ ೈಟಭನಿಗ
ಔಪ್ಚಾರಕಪ್ುರ್ತರರ್ತಾ, ಮಧುವಗ ಔರಸಪ್ುರ್ತರರ್ತಾ ಎಂದು ನಿರ್ಣಥರ್ಯಮಾಡಿ ಆಚಾರ್ಯಥರು ‘ಮಧ್ ್ೀಃಸುತಃ’
ಎಂದಿದಾಾರ ಎಂದು ತಳಿರ್ಯಬಹುದು].
ದ ೀವಕಿರ್ಯನುನ ಮದುವ ಯಾದ ವಸುದ ೀವನು ರ್ತಮಮ ತ್ಾರ್ಯಂದಿರನುನ ಪ್ರತ್ಾ್ಗ ಮಾಡಿದಾರಂದ, ಮಕೆಳಾದ
ಪೌರ್ಣಡಿಕ ವಾಸುದ ೀವ ಮರ್ತುುಸೃಗಾಲವಾಸುದ ೀವ ಇವರಬಬರು ರ್ತಮಗ ಅಪ್ಾನ ಪ್ರೀತ ಸಗಲ್ಲಲಲ ಎಂದು
ಯಾದವರ ದ ೂಡಡ ಶರ್ತುರಗಳಾದರು. ಎಲಲವನುನ ಬಲಲ(ಜ್ಞಾನಿಯಾದ) ವಸುದ ೀವನು ರ್ತನನ ಇರ್ತರ ಪ್ತನರ್ಯರಲ್ಲಲ
ಶ ರೀಷ್ಠರಾಗಿರುವ, ದ ೀವತ್ ಗಳ ಅವತ್ಾರವಾಗಿರುವ ಮಕೆಳನುನ ಪ್ಡ ದನು.
ಯಾವಯಾವ ದ ೀವತ್ ಗಳು ಭೂಮಿರ್ಯಲ್ಲಲ ಅವತ್ಾರ ಮಾಡಿದರ ೂೀ, ಅವರ ಲಲರೂ ಕೂಡಾ ವ ೀದವಾ್ಸರ
ಶ್ಷ್್ರಾಗಿ ಪ್ರಮಾರ್ತಮನ ಬಗ ಗಿನ ಜ್ಞಾನವನುನ ಹ ೂಂದಿ, ಎಲಲರೂ ಕೂಡಾ ಅವರ ಯೀಗ್ತ್ ಗನುಗುರ್ಣವಾಗಿ
ಎಲಲವನೂನ ಬಲಲವರಾದರು.
ಬರಹಮದ ೀವನು ಕಾಲನ್ ೀಮಿಯಿಂದ ಹುಟ್ಟುದ ಇವರಗ ಅವಧ್ರ್ತಾದ ವರವನುನ ನಿೀಡಿದನು. ಆದರ ಇದರಂದ
ಸಟುುಗ ೂಂಡ ಹಿರರ್ಣ್ಕಶ್ಪ್ುವು ‘ನನಗಿಂರ್ತ ಬ ೀರ ೂಬಬನಿಂದ ವರವನುನ ಪ್ಡ ರ್ಯಲು ಬರ್ಯಸದ ನಿೀವು
ಭೂಮಿರ್ಯಲ್ಲಲ ಹುಟ್ಟು. ಅಲ್ಲಲ ನಿಮಮ ಅಪ್ಾನ್ ೀ ನಿಮಮ ಕ ೂಲ್ ಗಾರನ್ಾಗಲ್ಲ’ ಎಂದು ಶಾಪ್ಕ ೂಟುನು.
[ದ ೈರ್ತ್ರಗ ರ್ತಮಮ ದ ೀಹದ ಮೀಲ್ ಪ್ರಬಲವಾದ ಅಭಿಮಾನ. ಹಾಗಾಗಿ ದ ೈರ್ತ್ರಾಗಿ ಹುಟ್ಟುದ ಈ ಆರುಮಂದಿ
ಅವಧ್ರಾಗಬ ೀಕು(ಯಾರಂದಲೂ ನಮಮ ವಧ ಆಗಬಾರದು) ಎಂದು ಬರಹಮನನುನ ಕುರರ್ತು ರ್ತಪ್ಸುನುನ ಮಾಡಿ
ಅವಧ್ತ್ ರ್ಯ ವರವನುನ ಪ್ಡ ರ್ಯುತ್ಾುರ . ಈ ಸುದಿಾ ಕಾಲನ್ ೀಮಿರ್ಯ ದ ೂಡಡಪ್ಾನ್ಾದ ಹಿರರ್ಣ್ಕಶ್ಪ್ುವಗ
ರ್ತಲುಪ್ುರ್ತುದ . (ಕಾಲನ್ ೀಮಿ ಹಿರಣಾ್ಕ್ಷನ ಮಗ). ನನನನುನ ಬಿಟುು ಬರಹಮನಲ್ಲಲ ವರವನುನ ಪ್ಡ ದ ಈ
ಆರುಮಂದಿರ್ಯ ಮೀಲ್ ಕ ೂೀಪ್ಗ ೂಂಡ ಹಿರರ್ಣ್ಕಶ್ಪ್ು, ‘ನಿಮಮ ಅಪ್ಾನಿಂದಲ್ ೀ ನಿಮಗ ಸಾವು ಪಾರಪ್ುವಾಗಲ್ಲ’
ಎಂದು ಶಾಪ್ ಕ ೂಡುತ್ಾುನ್ .
ಸರ್ತ್ವಚನನ್ಾದ ಬರಹಮನ ಮಾರ್ತು ಎಂದೂ ಸುಳಾಳಗುವುದಿಲಲ. ಆರ್ತ ಅವಧ್ರಾಗಿ ಎಂದು ಶಾಪ್ ಕ ೂಟ್ಟುದಾಾನ್ .
ಆದರ ಹಿರರ್ಣ್ಕಶ್ಪ್ು ಅದಕ ೆ ವ್ತರಕುವಾಗಿ ರ್ತಂದ ಯಿಂದಲ್ ೀ ನಿಮಗ ಸಾವು ಎಂದು ಶಪ್ಸದಾಾನ್ .
ಹಿರರ್ಣ್ಕಶ್ಪ್ುವನ ಶಾಪ್ವ ೀ ಮುಂದ ಅವರ ಮೂಲಶಾಪ್ ವಮೊೀಚನ್ ರ್ಯ ಮಾಗಥವಾಗಿರುವುದರಂದ,
ಪ್ರಮಾರ್ತಮನಿಂದ ಪ್ರಚ ೂೀದಿರ್ತಳಾದ ದುಗಾಥದ ೀವರ್ಯು ಕಾಲನ್ ೀಮಿರ್ಯ ಮಕೆಳಾಗಿ ಹುಟ್ಟುದಾ ಆರುಮಂದಿ
ಮರೀಚಿೀಪ್ುರ್ತರರನುನ ಧೀಘಥನಿದ ರಗ ಒಳಪ್ಡಿಸ, ಆ ದ ೀಹದಿಂದ ಅವರ ಅಂಶವನುನ ಸ ಳ ದು, ಕರಮವಾಗಿ
ದ ೀವಕಿರ್ಯ ಗಭಥದ ಒಳಗ ಒಬ ೂಬಬಬರನ್ಾನಗಿ ಪ್ರವ ೀಶ ಮಾಡಿಸುತ್ಾುಳ . ಈರೀತ ದ ೀವಕಿರ್ಯ ಗಭಥದಲ್ಲಲ
ಹುಟ್ಟುದ ಅವರನುನ ಕಾಲನ್ ೀಮಿರ್ಯ ಅಂಶನ್ಾದ ಕಂಸ ಕ ೂಲುಲತ್ಾುನ್ .
[ಭಾಗವರ್ತದಲ್ಲಲ(೧೦.೭೪.೪೭) ಈ ಕಥ ರ್ಯ ಕುರತ್ಾದ ವವರ ಕಾರ್ಣಸಗುರ್ತುದ : ಆಸನ್ ಮರಿೀಚ ೀಃ ಷ್ಟ್
ಪುತಾರ ಊಜಾಯಯಾಂ ಪರರ್ಮೀsನ್ತರ ೀ । ದ್ ೀರ್ಕಂ ರ್ಜಹಸುವಿೀಯಕ್ಷಯ ಸುತಾನ್ಛಪಿತುಮುಧ್ತಂ ।
ತ ೀನಾsಸುರಿಮಗುಯೀಯನಿಮಮುನಾsರ್ಧ್ಕಮಯಣಾ । ಹಿರರ್ಣ್ಕಷಪ್ೀಃ ಶಾಪ್ಾತ್ ಪುತಾರಸ ತೀ
ಯೀಗಮಾರ್ಯಯಾ । ದ್ ೀರ್ಕಾ್ ರ್ಜಠರ ೀ ಜಾತಾ ರಾರ್ಜನ್ ಕಂಸವಿಹಿಂಸತಾಃ’. ಸಾಾರ್ಯಮುಭವ ಮನಾಂರ್ತರದಲ್ಲಲ
ಮರೀಚಿಗ ಆರುಜನ ಮಕೆಳಿದಾರು. ಅವರು ದ ೀವಕಋಷರ್ಯನುನ ಅಪ್ಹಾಸ್ ಮಾಡಿದರು. ಈರೀತಯಾದ
ದ ೂೀಷ್ರ್ಯುಕುವಾದ ಕಮಥದಿಂದ ಅವರು ಆಸುರೀ ಯೀನಿರ್ಯನುನ ಹ ೂಂದಿದರು. ಹಿರರ್ಣ್ಕಶ್ಪ್ುವನ ಶಾಪ್ದ
ಫಲದಿಂದ, ಯೀಗಮಾಯಯಿಂದ ಅವರು ದ ೀವಕಿರ್ಯ ಗಭಥದಲ್ಲಲ ಹುಟ್ಟುದರು ಮರ್ತುು ಕಂಸನಿಂದ
ಕ ೂಲಲಲಾಟುರು. ಕಂಸನಿಂದ ಕ ೂಲಲಲಾಟು ನಂರ್ತರ ಅವರು ಮತ್ ು ರ್ತಮಮ ಅವಧ್ ಶರೀರವನ್ ನೀ ಸ ೀರ ನಿದ ಾಯಿಂದ
ಮೀಲ್ ದಾರು. ಹಿೀಗ ಇಲ್ಲಲ ಭಗವಂರ್ತನ ಇಚ ೆರ್ಯಂತ್ ಪ್ರಸಾರ ವರುದಿವಾದ ಬರಹಮನ ವರ ಮರ್ತುು
ಹಿರರ್ಣ್ಕಶ್ಪ್ುವನ ಶಾಪ್ ನಿಜವಾದಂತ್ಾಯಿರ್ತು.
ಈ ಆರು ಮಂದಿ ಮುಂದ ಹ ೀಗ ಶಾಪ್ ವಮೊೀಚನ್ ರ್ಯನುನ ಹ ೂಂದಿ ಆರ್ತಮದಶಥನವನುನಪ್ಡ ದರು
ಎನುನವುದನುನ ಭಾಗವರ್ತ ವವರಸುರ್ತುದ . ಪಿೀತಾವsಮೃತಂ ಪರ್ಯಸತಸಾ್ ಪಿೀತಶ ೀಷ್ಂ ಗದ್ಾಭೃತಃ ।
ನಾರಾರ್ಯಣಾಂಗಸಂಸಪಶಯ ಪರತಿಲಬಾಾತಮದಶಯನಾಃ । ತ ೀ ನ್ಮಸೃತ್ ರ್ಗ ್ೀವಿಂದಂ ದ್ ೀರ್ಕ್ತೀಂ ಪಿತರಂ
ಬಲಂ । ಮಿಷ್ತಾಂ ಸರ್ಯಭ್ತಾನಾಂ ರ್ಯರ್ಯುಧ್ಾಯಮ ವಿಹಾರ್ಯಸಾ’ ಕೃಷ್್ ಕುಡಿದ ದ ೀವಕಿರ್ಯ ಹಾಲನುನ
ಅವರೂ ಕೂಡಾ ಕುಡಿದರು. ದ ೀವರು ಸಾಶ್ಥಸದ ದ ೀವಕಿರ್ಯ ಸುನಪಾನಮಾಡಿದಾರಂದಾಗಿ ಅವರ ಲಲರಗ
ಆರ್ತಮದಶಥನ ಮತ್ ು ಪಾರಪ್ುವಾಯಿರ್ತು.
ಈ ಆರುಮಂದಿ ದ ೀವಕಿರ್ಯಲ್ಲಲ ಶ್ರೀಕೃಷ್್ನಿಗಿಂರ್ತ ಮೊದಲ್ ೀ ಹುಟ್ಟುದವರು ಮರ್ತುು ಕೃಷ್್ ಹುಟುುವ ಮೊದಲ್ ೀ
ಕಂಸನಿಂದ ಹರ್ತರಾದವರು. ಹಿೀಗಿರುವಾಗ ಶ್ರೀಕೃಷ್್ ಸಾಶ್ಥಸದ ದ ೀವಕಿರ್ಯ ಮೊಲ್ ಹಾಲನುನ ಇವರು ಹ ೀಗ
ಕುಡಿದರು ಎನುನವ ಪ್ರಶ ನ ಇಲ್ಲಲ ಎದುರಾಗುರ್ತುದ . ಹೌದು, ಕೃಷ್್ ಸಾಶ್ಥಸದ ದ ೀವಕಿರ್ಯ ಮೊಲ್ ಹಾಲನುನ
ದ ೀವಕಿೀದ ೀವರ್ಯು ರ್ತನನ ಆರು ಮಂದಿ ಮಕೆಳನುನ ಕಳ ದುಕ ೂಂಡು ಸಮಸ ್ಪ್ಡುತುರುವ ಸಮರ್ಯದಲ್ಲಲ, ಅರ್ತು
ಕಾಡಿನಲ್ಲಲರುವ ಪಾಂಡುವು ಮುನಿಗಳಿಂದ ಕೂಡಿಕ ೂಂಡು ಬರಹಮದ ೀವರ ಉರ್ತೃಷ್ುವಾದ
ಮನ್ ರ್ಯನುನ(ಸರ್ತ್ಲ್ ೂೀಕವನುನ) ಹ ೂಂದಲು ಬರ್ಯಸದನು. ಆದರ ಅವನನುನ ಮುನಿಗಳು ರ್ತಡ ದರು.
ಒಬಬ ಪ್ುರುಷ್ ಯಾವ ಕಾರ್ಯಥಸಾಧನ್ ಗ ಂದು ಹುಟ್ಟುರುತ್ಾುನ್ ೂೀ, ಅದನುನ ಮಾಡದ ೀ ಸದಗತರ್ಯನುನ
ಪ್ಡ ರ್ಯಲ್ಾರ. ಪ್ರಧಾನರಾದ ದ ೀವತ್ ಗಳಲ್ಲಲ ರ್ತನನ ಹ ಂಡತಯಾದ ಕುಂತೀದ ೀವರ್ಯನುನ
ನಿಯೀಗಿಸಬ ೀಕ ಂದ ೀ ಪಾಂಡು ಹುಟ್ಟುರುವುದು. ಈ ಕಾರ್ಯಥ ನ್ ರವ ೀರದ ೀ ಅವನಿಗ ಸದಗತ ಇಲಲ. ಈ
ಕಾರರ್ಣದಿಂದ ಮುನಿಗಳು ಅವನನುನ ರ್ತಡ ದರು.
ಮುಂದುವರದು ಕುಂತ ಹ ೀಳುತ್ಾುಳ : ನಿನಗ ದ ೀವತ್ ಗಳನುನ ಬಿಟುು ಮನುಷ್್ರಲ್ಲಲ ಯಾರೂ ಸಮರಲಲ.
ದ ೀವತ್ ಗಳಲ್ಲಲರ್ಯೂ ಕೂಡಾ ಕ ಲವರು ಮಾರ್ತರ ಸಮಾನರು. ನಿನಿನಂದ ಅಧಕರಾದವರು ದ ೀವತ್ ಗಳಲ್ಲಲ ಇದ ಾೀ
ಇದಾಾರ . ಈ ಕಾರರ್ಣದಿಂದ, ನಿನನ ಆಜ್ಞ ಯಿಂದ, ನಿನಗಿಂರ್ತಲೂ ಹಿರರ್ಯನ್ಾದ ಯಾವ ದ ೀವತ್ ರ್ಯನುನ
ಆಹಾಾನಿಸಲ್ಲ?
ಕೃರ್ತರ್ಯುಗದಲ್ಲಲ ಪ್ುರುಷ್ ದ ೀವತ್ ಹಾಗೂ ಸರೀ ದ ೀವತ್ ಗಳಿಬಬರೂ, ಯಾವುದ ೀ ಒಂದು ಬಲ್ಲಷ್ಠವಾದ
ನಿಮಿರ್ತುವದಾರೂ ಕೂಡಾ, ನಿರ್ಯರ್ತ ಪ್ತ-ಪ್ತನ ಸಂಬಂಧದಿಂದಲ್ ೀ ಕೂಡಿದವರಾಗಿರುತುದಾರು. (ಅವತ್ಾರದಲೂಲ
ಕೂಡಾ).
ಮನಸುು, ಮಾರ್ತು ಮರ್ತುು ದ ೀಹ ಈ ಮೂರನೂನ ಸರೀರ್ಯರು ಸದಾ ಒಬಬನಿಗ ಮಾರ್ತರ
ಮಿೀಸಲ್ಲಟುವರಾಗಿರುತುದಾರು. ಆ ಕಾರರ್ಣದಿಂದ ಅವರನುನ ಪ್ತವರತ್ ರ್ಯರು ಎಂದು ಕರ ರ್ಯುತುದಾರು. ಇದು
ಅನ್ಾದಿಕಾಲದ ನಿರ್ಯಮವಾಗಿರುವುದರಂದ ಅವರು ಎಂದ ಂದಿಗೂ ಸಭರ್ತೃಥಕರಾಗಿದಾರು(ಕ ೀವಲ ರ್ತನನ
ಗಂಡನ್ ೂಡನ್ ಮಾರ್ತರ ಕೂಡಿದವರಾಗಿರುತುದಾರು). ಇದು ಅನ್ಾದಿಕಾಲದ ದ ೀವತ್ ಗಳ ಸಂಬಂಧ. ಇವರು
ಮೊೀಕ್ಷವನೂನ ಕೂಡಾ ಜ ೂತ್ ಯಾಗಿಯೀ ಪ್ಡ ರ್ಯುತುದಾರು. (ಪ್ತ ಸಹಿರ್ತರಾಗಿಯೀ ಪ್ತನರ್ಯರು
ವಮುಕುರಾಗುತುದಾರು).
ರ್ತದನಂರ್ತರ, ಕೃರ್ತರ್ಯುಗ ಪ್ೂರ ೈಸುತುರಲು, ಅಪ್ುರ ಸರೀರ್ಯರು ಬಹಳ ಸಂಖ ್ರ್ಯಲ್ಲಲ ಉಂಟ್ಾದರು.
(ಅಪ್ುರ ರ್ಯರಗ ನಿರ್ಯರ್ತ ಪ್ತ ಅರ್ವಾ ಪ್ುರುಷ್ ಎನುನವ ನಿರ್ಯಮವಲಲ. ದ ೀವರ ವಶ ೀಷ್ವಾದ ವರ
ಅವರಗಿರ್ತುು). ಅವರು ಯಾರ ೂೀ ಒಬಬರಗ ಕಟುು ಬಿದಾವರಲಲ. ಅವರು ರ್ಯಥ ೀಷ್ುಭರ್ತೃಥಕರು. ಅಂದರ
ರ್ತಮಗಿಷ್ುಬಂದವರ ೂಂದಿಗ ಅವರು ಇರಬಹುದಿರ್ತುು. ಆದಾರಂದಲ್ ೀ ಅವರಗ ಪ್ತಯಂದಿಗ ಮುಕಿು ಎನುನವ
ನಿರ್ಯಮವರಲ್ಲಲಲ.
ದ ೀವತ್ಾ ಸರೀರ್ಯರಗ ಕ ಲವಮಮ ಪ್ರಬಲವಾದ ಕಾರರ್ಣಗಳಿಂದ (ಶಾಪ್, ಯೀಗ್ತ್ ಗ ಮಿೀರ ಪ್ುರ್ಣ್ವಾಗಿದಾರ
ಅದನುನ ಹಾರಸ ಮಾಡಲು, ಪ್ರಬಲವಾದ ಪಾರರಬಿ, ಇತ್ಾ್ದಿ ಕಾರರ್ಣಗಳಿಂದ) ರ್ತಮಮ ನಿರ್ಯರ್ತ ಪ್ತರ್ಯನುನ ಬಿಟುು
ಬ ೀರ ಗಂಡಿನ ಜ ೂತ್ ಗ ಪ್ತನ ಭಾವವನುನ ತ್ಾಳುವ ಪ್ರಸಂಗ ಒದಗಿಬಂದರ , ಆಗ ಅಲ್ಲಲ ಬಹಳ
ಕಷ್ುವಾಗುರ್ತುದ . ಅಲ್ಲಲ ಹುಟುುವ ಮಕೆಳಿಂದಲ್ ೀ ಸಮಸ ್ ಬರುರ್ತುದ . ರ್ತಡ ರ್ಯಲ್ಾಗದಂರ್ತಹ ಕ ಟು ಪ್ರಸಂಗ
ಒದಗಿ ಬರುರ್ತುದ .
ಈ ಎಲ್ಾಲ ಕಾರರ್ಣದಿಂದ ‘ನಿೀನು(ಪಾಂಡು) ರ್ಯುಕುವಲಲದ ಮಾರ್ತನುನ ಹ ೀಳಿರುವ ’ ಎನುನತ್ಾುಳ ಕುಂತ. ಆದರೂ
ಕೂಡಾ, ಪ್ತರ್ಯ ಮಾರ್ತನುನ ಮಿೀರಲು ಸಾದ್ವಲಲದ ೀ ಇರುವುದರಂದ, ‘ಮಗನನುನ ಕ ೂಡುವ ಒಬಬ
ದ ೀವತ್ ರ್ಯನುನ ನಿೀನ್ ೀ ಹ ೀಳು’ ಎಂದು ಕುಂತ ಪಾಂಡುವನುನ ಕ ೀಳಿಕ ೂಳುಳತ್ಾುಳ .
ಕುಂತಯಿಂದ ರ್ಯಮನು ಮಗನ್ಾಗಿ ಹುಟ್ಟು ಬರಲು, ಗಾಂಧಾರರ್ಯು ಹ ೂಟ್ ುಕಿಚಿುನಿಂದ ಸುಟುು ಹ ೂೀದಳು.
ಅದರಂದ ಬಹುಕಾಲ ಧರಸದ ಗಭಥವನುನ ಭಂಗಮಾಡಿಕ ೂಂಡಳು.
(ರಾಕ್ಷಸರು ಈ ರೀತ ಹುಟುಲು ಕಾರರ್ಣವ ೀನು ಎನುನವುದನುನ ಇಲ್ಲಲ ವವರಸದಾಾರ :) ಈಹಿಂದ ಮೀರು
ಪ್ವಥರ್ತದಲ್ಲಲ ಸ ೀರದ ದ ೀವತ್ ಗಳು ‘ತ್ಾವ ಲಲರೂ ಭೂಮಿರ್ಯಲ್ಲಲ ಅವತ್ಾರ ಮಾಡಬ ೀಕು’ ಎಂದು ಕ ೈಗ ೂಂಡ
ತೀಮಾಥನದ ಮಾರ್ತು ದ ೈರ್ತ್ರಂದ ಕ ೀಳಿಸಕ ೂಳಳಲಾಟ್ಟುರ್ತು.
ಈ ಸುದಿಾ ತಳಿದ ದ ೈರ್ತ್ರು ರುದರನನುನ ರ್ತಪೀಬಲದಿಂದ ಸಂತ್ ೂೀಷ್ಗ ೂಳಿಸ, ದ ೀವತ್ ಗಳಿಗ
ಕಷ್ುಕ ೂಡುವುದಕ ೆ ರ್ತಕೆನ್ಾದ ವರವನುನ ಕ ೂಡು ಎಂದು ಕ ೀಳಿಕ ೂಂಡರಂತ್ .
ಹಿೀಗ ದ ೀವತ್ ಗಳಿಗ ಪ್ೀಡ ರ್ಯನುನ ಕ ೂಡರ್ತಕೆ ವರವನುನ ಉಮಾಪ್ತಯಿಂದ ಪ್ಡ ದ ದ ೀವಕಂಟಕ ಕಲ್ಲ
ಸುಯೀಧನನ್ಾಗಿ ಭೂಮಿರ್ಯಲ್ಲಲ ಹುಟ್ಟುದ. ಅವನು ಮಹಾಬಲ್ಲಷ್ಠ ಹಾಗೂ ಅಭ ೀಧ್ವಾದ ಶರೀರದಿಂದ
ಕೂಡಿದವನ್ಾಗಿದಾ.
ಎಲಲರಂದಲೂ ಅವಧ್ನ್ಾಗಿರುವ ದುಯೀಥಧನನು ರ್ತುಪ್ಾದಿಂದ ಕೂಡಿದ ಮಡಿಕ ಯಿಂದ ಮೀಲ್ ದುಾ ಬಂದ.
ನಂರ್ತರ (ಹಿಂದ ರಾವರ್ಣಪ್ುರ್ತರನ್ಾಗಿದಾ) ಇಂದರಜರ್ತು ಘೃರ್ತದಿಂದ ರ್ತುಂಬಿದ ಘಟದಿಂದ ಮೀಲ್ ದಾ.
‘ದುಶಶಳಾ’ಳಾಗಿ ಹುಟ್ಟುದ ‘ಮೃಷ್’ ಅಮಾವಾಸ ್ರ್ಯ ಅಭಿಮಾನಿಯಾದ ‘ಕುಹೂ’ ಎನುನವ ದ ೀವತ್ ರ್ಯ
ಪ್ರವ ೀಶದಿಂದ ಕೂಡಿದವಳಾಗಿದಾಳು. ಈ ಮೃಷ್ ಎನುನವ ಅಸುರಸರೀ ಅಜುಥನ ಪ್ುರ್ತರನ (ಅಭಿಮನು್ವನ)
ದುಯೀಥಧನನ ಜನನದ ನಂರ್ತರ ನಿಋಥರ್ ಎಂಬ ಹ ಸರನ ನಿಋಥರ್ಥ ದ ೀವತ್ ರ್ಯ ಅನುಜನು
ಪ್ರವಹವಾರ್ಯುವನಿಂದ ರ್ಯುಕುನ್ಾಗಿ, ಸರ್ತೆಮಥದಲ್ಲಲ ನಿಪ್ುರ್ಣನ್ಾಗಿ, ‘ರ್ಯುರ್ಯುರ್ತುು’ ಎಂಬ ಹ ಸರನವನ್ಾಗಿ
ಭೂಮಿರ್ಯಲ್ಲಲ ಹುಟ್ಟುದನು.
ಈ ರ್ಯುರ್ಯುರ್ತುು ಅಂಬಿಕಾಪ್ುರ್ತರನ್ಾದ ಧೃರ್ತರಾಷ್ರನ ರ ೀರ್ತಸುನಿಂದ ವ ೈಶ್ಸರೀರ್ಯಲ್ಲಲ ಹುಟ್ಟುದನು. ಈರ್ತ
ಭಗವಂರ್ತನಲ್ಲಲ ಭಕಿುರ್ಯುಳಳವ(ಹರಪ್ರರ್ಯ)ನ್ಾಗಿದಾನು.
ಭಿೀಮಸ ೀನ ಹುಟ್ಟುದ ೂಡನ್ ಯೀ ಭೂಮಿ ಸೀಳಿರ್ತು. ಹುಲ್ಲಯಿಂದ ಭರ್ಯಗ ೂಂಡು ನಡುಗಿದ ಕ ೈಯಿಂದ
ಯಾವಾಗ ಆ ಮಗುವು ಕ ಳಗ ಬಿತ್ ೂುೀ, ಆಗ ಶರ್ತಶೃಂಗ ಪ್ವಥರ್ತವ ೀ ಪ್ುಡಿಯಾಯಿರ್ತು.
ಭಿೀಮ ಹುಟುುತುರಲು ಕುದುರ ಮೊದಲ್ಾದವುಗಳನ್ ೂನಳಗ ೂಂಡ ವಾಹನ ಹಾಗೂ ಸ ೈನ್ವನುನ ಹ ೂಂದಿರುವ
ಮಹಾಸುರರು ರಕುವನುನ ಸುರಸಕ ೂಂಡರು. ಅವರ ಪ್ಕ್ಷ್ಮೀರ್ಯರಾಗಿ ಹುಟ್ಟುದಾ ಎಲ್ಾಲ ರಾಜರೂ ಕೂಡಾ
ಭರ್ಯಭಿೀರ್ತರಾದರು.
[ಇಲ್ಲಲ ಆಚಾರ್ಯಥರು ‘ರುಧಿರಂ ಪರಸುಸುರರ್ು’ ಎಂದು ಹ ೀಳಿದಾಾರ . ಆದರ ಮಹಾಭಾರರ್ತದಲ್ಲಲ(ಆದಿಪ್ವಥ
೧೨೯.೫೪) ‘ಮ್ತರಂ ಪರಸುಸುರರ್ುಃ ಸವ ೀಯ’ ಎಂದಿದಾಾರ . ಈ ಎರಡು ಮಾರ್ತುಗಳನುನ ಸ ೀರಸಕ ೂಂಡು
ನ್ ೂೀಡಿದರ , ಮೂರ್ತರದ ಜ ೂತ್ ಗ ರಕುವನುನ ಸುರಸಕ ೂಂಡರು ಎಂದರ್ಥವಾಗುರ್ತುದ . ಇನುನ ಸರ್ಯಲ್ ್ೀಕಸ್
ಪ್ಾರ್ಥಯವಾಃ (ಆದಿಪ್ವಥ ೧೨೯.೫೩) ಅಂದರ , ಭಿೀಮನ ಜನನದಿಂದ ಸಜಜನರಗ ಸಂತ್ ೂೀಷ್ವಾಯಿರ್ತು
ಎಂದರ್ಥ ]
ಆ ಶ ೀಷ್ನು ದ ೀವಕಿರ್ಯ ಗಭಥದಲ್ಲಲ ಮೂರು ತಂಗಳುಗಳ ಕಾಲ ವಾಸಮಾಡಿ, ಭಗವಂರ್ತನ ಆಜ್ಞ ರ್ಯಂತ್
ದುಗ ಥಯಿಂದ ರ ೂೀಹಿಣಿರ್ಯ ಬಸರನುನ ಕುರರ್ತು ಕೂಡಲ್ ೀ ವಗಾಥವಣ ಮಾಡಲಾಟುವನ್ಾಗಿ, ಆ ರ ೂೀಹಿಣಿರ್ಯ
ಗಭಥದಲ್ಲಲ ಏಳು ತಂಗಳುಗಳ ಕಾಲ ಇದುಾ, ಭೂಮಿರ್ಯಲ್ಲಲ ಹುಟ್ಟುದನು.
ಹಾಗ ಹುಟ್ಟುದ ಶ ೀಷ್ನು ಬಲ್ಾಢ್ನ್ಾಗಿ ‘ಬಲದ ೀವ’ ಎನುನವ ಹ ಸರನವನ್ಾದನು. ಬಲದ ೀವನ ನಂರ್ತರ,
ಸವಥಸಮರ್ಥನ್ಾದ, ಎಲ್ಾಲ ಸದುಗರ್ಣಗಳಿಂದ ಪ್ೂರ್ಣಥನ್ಾದ ನ್ಾರಾರ್ಯರ್ಣನು ದ ೀವಕನ ಮಗಳಾದ ದ ೀವಕಿರ್ಯ
ಗಭಥದಲ್ಲಲ ಆವಭಿಥವಸದನು.
ಯಾರು ಜ್ಞಾನ-ಬಲಗಳ ೀ ಮೈವ ರ್ತುು ಬಂದವನ್ ೂೀ, ಯಾರು ಎಲ್ಾಲ ದ ೂೀಷ್ಗಳ ಸಾಶಥದಿಂದ ರಹಿರ್ತನ್ ೂೀ,
ಯಾರ ದ ೀಹವು ಜಡ ಅರ್ವಾ ಜಡದ ಕಾರ್ಯಥವಾಗಿರುವ ಪ್ದಾರ್ಥದಿಂದ ಹುಟ್ಟುಲಲವೀ, ಯಾರು
ಯಾರಂದಲೂ ಕೂಡಾ ಹುಟ್ಟುಲಲವೀ, ಅಂರ್ತಹ ನ್ಾರಾರ್ಯರ್ಣನು ಪಾರಕೃರ್ತವಾಗಿ ಹುಟುುವುದಿಲಲವಷ್ ುೀ.
ಇದ ೀ ಸಮರ್ಯದಲ್ಲಲ ಪ್ರಮಾರ್ತಮನ ಅನುಜ್ಞ ಯಿಂದ ದುಗ ಥ ಎಂಬ ಹ ಸರುಳಳ ಲಕ್ಷ್ಮಿೀದ ೀವರ್ಯು ನಂದಗ ೂೀಪ್ನ
ಹ ಂಡತಯಾದ ರ್ಯಶ ್ೀದ ರ್ಯಲ್ಲಲ ಹುಟ್ಟುದಳು.
ಇರ್ತು ಮಗುವನ ರೂಪ್ದಲ್ಲಲರುವ ಶ್ರೀಹರರ್ಯನುನ ಹಿಡಿದುಕ ೂಂಡು ವಸುದ ೀವನು ನಂದಗ ೂೀಪ್ನ ಮನ್ ರ್ಯನುನ
ಕುರರ್ತು ಅಧಥರಾತರರ್ಯಲ್ಲಲ ತ್ ರಳಿದನು.
ಶ್ರೀಕೃಷ್್ನನುನ ನಂದಗ ೂೀಪ್ನ ಮನ್ ರ್ಯಲ್ಲಲ ಇಟು ವಸುದ ೀವನು, ಅಲ್ಲಲ ಕನಿನಕ ರ್ಯ ರೂಪ್ದಲ್ಲಲದಾ
ದುಗಾಥದ ೀವರ್ಯನುನ ಹಿಡಿದುಕ ೂಂಡು ಹಿಂತರುಗಿ ಬಂದನು.
ಇರ್ತು ರ್ತಂಗಿ ದ ೀವಕಿರ್ಯ ಆರು ಮಕೆಳನುನ ಕರಮವಾಗಿ ಕ ೂಂದಿದಾ ಕಂಸನು, ಎಂಟನ್ ರ್ಯದು ಹುಟ್ಟುದ ಎಂದು
ತಳಿದು, ದ ೀವಕಿ ಇರುವಲ್ಲಲಗ ಧಾವಸ ಬಂದನು.
ಕಂಸನೂ ಸ ೀರದಂತ್ ಎಲಲರೂ ದ ೀವಕಿರ್ಯ ಏಳನ್ ೀ ಮಗುವು ಗಭಥಸಾರವಕ ೆ ಒಳಗಾಗಿ ಸತುದ ಎಂದು
ತಳಿದಿದಾರು. ಆ ಕಾರರ್ಣದಿಂದ ಕಂಸನು ದುಗ ಥರ್ಯನ್ ನೀ ಎಂಟನ್ ೀ ಮಗು ಎಂದು ತಳಿದು ಕ ೂಲುಲವುದಕಾೆಗಿ,
ಮಗುವನುನ ರ್ತನನ ಕಾಲ್ಲನಿಂದ ಹಿಡಿದು ಬಂಡ ಗಲ್ಲಲಗ ಚಚುಲ್ ಂದು ಹ ೂೀದನು.
ಆದರ ದುಗ ಥರ್ಯು ಆರ್ತನ ಹಿಡಿರ್ತದಿಂದ ಬಿಡಿಸಕ ೂಂಡು ರ್ತಕ್ಷರ್ಣ ಮೀಲಕ ೆರಗಿ, ಆಕಾಶದಲ್ಲಲ ಎಂಟು ತ್ ೂೀಳಗಳುಳಳ
ದ ೀವಯಾಗಿ ಕಂಡಳು. ಬರಹಾಮದಿ ಸಮಗರ ದ ೀವತ್ ಗಳಿಂದ ಪ್ೂಜಸಲಾಡರ್ತಕೆ ಹರಪ್ರರ್ಯಳು
ಅರ್ತ್ದುಭತ್ಾಕಾರವುಳಳವಳಾಗಿ ಆಕಾಶದಲ್ಲಲ ಕಾಣಿಸಕ ೂಂಡಳು.
[ಹಿೀಗ ಆಕಾಶದಲ್ಲಲ ಅಷ್ು ತ್ ೂೀಳಗಳುಳಳವಳಾಗಿ ಪ್ರಕಟಗ ೂಂಡ ದುಗ ಥರ್ಯ ವರ್ಣಥನ್ ರ್ಯನುನ
ಭಾಗವರ್ತದಲ್ಲಲ(೧೦.೫.೧೧) ಕಾರ್ಣುತ್ ುೀವ : ದಿರ್್ಸರಗಂಬರಾಲ್ ೀಪರತಾನಭರರ್ಣಭ್ಷತಾ ।
ಧನ್ುಃಶ್ಲ್ ೀಷ್ುಚಮಾಯಸಶಙ್್ಚಕರಗದ್ಾಧರಾ । ಸದಾಚಾರರ್ಣಗಂಧವ ೈಯರಪುರಃಕ್ತನ್ನರ ್ೀರರ್ಗ ೈಃ ।
ಉಪ್ಾಹೃತ ್ೀರುಬಲ್ಲಭಃ ಸ್ತರ್ಯಮಾನ ೀದಮಬರವಿೀತ್]
ಆಕಾಶದಲ್ಲಲ ದಿವ್ರೂಪ್ದಿಂದ ಕಾಣಿಸಕ ೂಂಡ ದುಗಾಥದ ೀವರ್ಯು ಕಂಸನನುನ ಕುರರ್ತು ಹ ೀಳಿದಳೂ ಕೂಡಾ:
‘ನಿನನ ಮೃರ್ತು್ವು ಇನ್ ನಲ್ಲಲಯೀ ಹುಟ್ಟುದಾಾನ್ . ಪಾಪ್ಷ್ಠನ್ ೀ, ಸುಮಮನ್ ೀ ಯಾವುದ ೀ ರ್ತಪ್ುಾಮಾಡಿಲಲದ ನನನನುನ
ಕ ೂಲಲಲು ಬರ್ಯಸುತುದಿಾೀಯೀ. ಶಕ್ವಲಲದ ಕಾರ್ಯಥದಲ್ಲಲ ನಿನನ ಈ ಕ ಲಸವೂ ವ್ರ್ಥವಾಗಿದ ’.
(ಹಿೀಗಾಗಿ ಕೃಷ್್ಜರ್ಯಂತ ದಿನದಂದು ದುಗಾಥ ಜರ್ಯಂತ ಕೂಡಾ ಹೌದು!). ಹಿೀಗ ಅವರ್ತರಸದ ದುಗ ಥ ವೃಷ್ೀ
ವಂಶದಲ್ಲಲ ಆರಾಧರ್ತಳಾಗಿ ಬ ಳ ದಳು. ಈಕ ಸಾಕ್ಷಾತ್ ಲಕ್ಷ್ಮಿೀ ಎನುನವ ಅರವದಾ ಜನರು ಅವಳನುನ ಆರಾಧನ್
ಮಾಡಿ ಬ ಳ ಸದರು.
‘ದದೃಶುಸಾತಂ ಪಿರಯಾಂ ಮಧ್ ್ೀ ಭಗ್ವನಿೀಂ ರಾಮಕೃಷ್್ಯೀಃ । ರುಗಮಪದಮರ್್ಗರಕರಾಂ ಶ್ರರ್ಯಂ
ಪದ್ಾಮಲಯಾಮಿರ್’(೧೮). ರಾಮ ಹಾಗೂ ಕೃಷ್್ರ ಮಧ್ದಲ್ ಲೀ, ಅವರ ರ್ತಂಗಿರ್ಯಂತ್ ಇವಳೂ ಕೂಡಾ
ಬ ಳ ದದಾನುನ ಜನರು ನ್ ೂೀಡಿದರು. ಆಕ ಸಾಕ್ಷಾತ್ ಲಕ್ಷ್ಮಿೀ ಎನುನವ ಅರವೂ ಸಜಜನರಗಿರ್ತುು.
ಮಹಾಭಾರರ್ತದಲೂಲ(ಸಭಾಪ್ವಥ: ೫೯.೮-೯) ಕೂಡಾ ಈ ಕುರತ್ಾದ ವವರ ಕಾರ್ಣಸಗುರ್ತುದ : ‘ತತಃ ಪ್ಾರಪ್ಾತ
ರ್ಯಶ ್ೀದ್ಾಯಾ ದುಹಿತಾ ವ ೈ ಕ್ಷಣ ೀನ್ ಹಿ । ಜಾರ್ಜವಲ್ಮಾನಾ ರ್ಪುಷಾ ಪರಭಯಾsತಿೀರ್ ಭಾರತ ।
ಏಕಾನ್ಙ್ಕ ಗೀತಿ ಯಾಮಾಹುಃ ಕನಾ್ಂ ವ ೈ ಕಾಮರ್ಪಿಣಿೀಮ್’. ‘ಈಕ ರ್ಯನುನ ಏಕಾನಙ್ಕಗ ಎಂದು
ಕರ ರ್ಯುತುದಾರು. ರ್ಯಶ ್ೀದ ರ್ಯಲ್ಲಲ ಹುಟ್ಟುದ ಈಕ , ಹುಟ್ಟುದಾಗ ಬ ಳಕಿನ ಮೊರ್ತುವ ೀ ಮಗುವಾಗಿ ಬಂದಿದ
ಎನುನವನಿುದಾಳು’ ಎಂದಿದ ಭಾರರ್ತ.
ಇನುನ ಬರಹಮವ ೈವರ್ತಥ ಪ್ುರಾರ್ಣದಲೂಲ(೮.೫೧) ಕೂಡಾ ಈ ಕುರತ್ಾದ ವವರ ಕಾರ್ಣಸಗುರ್ತುದ : ‘ರ್ಸುದ್ ೀವೀ
ದ್ ೀರ್ಕ್ತೀ ಚ ತಾಮಾದ್ಾರ್ಯ ಮುದ್ಾsನಿವತೌ । ರ್ಜಗಮತುಃ ಸವಗೃಹಂ ಚ ೈರ್ ಕನಾ್ಂ ಕೃತಾವ ಸವರ್ಕ್ಷಸ ।
ಮೃತಾಮಿರ್ಪುನ್ಃ ಪ್ಾರಪ್ ಬಾರಹಮಣ ೀಭ ್್ೀ ದದ್ೌ ಧನ್ಮ್ । ಸಾ ಪರಾ ಭಗ್ವನಿೀ ವಿಪರ ಕೃಷ್್ಸ್ ಪರಮಾತಮನ್ಃ
। ಏಕಾನ್ಙ್ಕ ಗೀತಿ ವಿಖಾ್ತಾ ಪ್ಾರ್ಯತ್ಂಶಸಮುದೂವಾ । ರ್ಸುಸತಂ ದ್ಾವರಕಾಯಾಂ ತು ರುಗ್ವಮರ್ಣು್ದ್ಾವಹಕಮಯಣಿ
। ದದ್ೌ ದುವಾಯಸಸ ೀ ಭಕಾಾ ಶಙ್ಾರಾಂಶಾರ್ಯ ಭಕ್ತತತಃ’.
ಸಾಮಾನ್ವಾಗಿ ಲ್ ೂೀಕದದೃಷುರ್ಯಲ್ಲಲ ದುಗ ಥ ಎಂದರ ಪಾವಥತ. ಆದರ ಪಾವಥತರ್ಯ ಅಂರ್ತಯಾಥಮಿಯಾಗಿ
ಕ ೀಶವನ ಪ್ತನಯಾದ ದುಗ ಥ8 ಇರುವುದರಂದಲ್ ೀ ಆಕ ಗೂ ಕೂಡಾ ದುಗಾಥ ಎನುನವ ಹ ಸರು ಬಂದಿದ .
ಮೀಲ್ಲನ ಶ ್ಲೀಕದಲ್ಲಲ ‘ಪಾವಥತ’ ಎಂದರ ಪಾವಥತ ಅಂರ್ತಗಥರ್ತ ರ್ತಮೊೀಭಿಮಾನಿನಿಯಾದ ಶ್ರದುಗ ಥ ಎಂದ ೀ
ತ್ ಗ ದುಕ ೂಳಳಬ ೀಕು. ಈ ರೀತ ಭಕಿುಯಿಂದ ಕ ೂಡಲಾಟು ಪಾವಥತರ್ಯ ಅಂರ್ತಯಾಥಮಿಯಾದ ದುಗ ಥರ್ಯ
ರೂಪ್ವಾದ ಏಕಾನಙ್ಕಗಳನುನ ದುವಾಥಸರು ಭಕಿುಯಿಂದ ಪ್ೂಜಸದರು ಎನುನರ್ತುದ ಪ್ುರಾರ್ಣ.
ಒಟ್ಟುನಲ್ಲಲ ಹ ೀಳಬ ೀಕ ಂದರ : ಅಷ್ು ತ್ ೂೀಳುಗಳುಳಳವಳಾಗಿ ಆಕಾಶದಲ್ಲಲ ಕಾಣಿಸಕ ೂಂಡ ದುಗಾಥರೂಪ್
ಶ್ರೀಲಕ್ಷ್ಮಿ, ಮತ್ ು ಮಗುವನ ರೂಪ್ದಲ್ಲಲ ದ ೀವಕಿರ್ಯ ಪ್ಕೆದಲ್ ಲೀ ಬಂದು ಮಲಗಿದಳು. ಜಗತುನ ಕಣಿ್ಗ
ಅದೃಶ್ಳಾಗಿ ಕ ೀವಲ ಮಾತ್ಾ-ಪ್ರ್ತೃಗಳಿಗ ಮರ್ತುು ಶ್ರೀಕೃಷ್್ನ ಪ್ರೀತಗ ಪಾರ್ತರರಾದವರಗ ಮಾರ್ತರ
ಕಾಣಿಸುತುದಾಳು. ‘ಏಕಾನಙ್ಕಗ’ ಎನುನವ ಹ ಸರನಿಂದ ಜಗರ್ತುಸದಿಳಾಗಿದಾಳು. ದುವಾಥಸರೂ ಸ ೀರದಂತ್ ,
ಯಾದವರು, ದ ೀವತ್ ಗಳು ಈಕ ಸಾಕ್ಷಾತ್ ಲಕ್ಷ್ಮಿೀ ಎಂದು ತಳಿದು ಆರಾಧನ್ ಮಾಡಿದರು. ಏಕಾನಙ್ಕಗ
8
ಶ್ರೀ-ಭೂ-ದುಗಾಥ ಇವು ಮಹಾಲಕ್ಷ್ಮಿೀರ್ಯ ಮೂರು ಆವ ೀಶ ರೂಪ್ಗಳು. ಈ ಮೂರು ರೂಪ್ಗಳು ಕರಮವಾಗಿ ಸರ್ತಾ-ರಜಸುು ಹಾಗು ರ್ತಮೊೀಗುರ್ಣಗಳ
ಅಭಿಮಾನಿ ರೂಪ್ಗಳಾಗಿವ .
ರಾಮ-ಕೃಷ್್ರ ಜ ೂತ್ ರ್ತಂಗಿರ್ಯಂತ್ ಓಡಾಡಿಕ ೂಂಡಿದಾಳು. ಹುಟ್ಟುದಾಗ ಈಕ ಗ ಕಂಸ ಅವಧ ೀರ್ಯತ್ ರ್ಯನುನ
ತ್ ೂೀರಸದ ಎನುನವ ಮುಖ್ವಾದ ಕಾರರ್ಣದಿಂದ ಕಂಸನನುನ ಭಗವಂರ್ತ ಸಂಹಾರ ಮಾಡಿದ].
ದುಗ ಥ ಹ ೀಳಿದ ಮಾರ್ತನುನ ಕ ೀಳಿದ ಕಂಸನು ‘ನ್ಾನು ರ್ತಪ್ುಾ ಮಾಡಿಬಿಟ್ ು’ ಎಂಬ ಪ್ಶಾುತ್ಾುಪ್ದಿಂದ,
ವಸುದ ೀವ-ದ ೀವಕಿರ್ಯರನುನ ಮತ್ ು-ಮತ್ ು ಸಾಂತ್ಾಾನಗ ೂಳಿಸುತ್ಾುನ್ . ಅವರೂ ಕೂಡಾ ಅವನ ಮೀಲ್ಲನ
ಕ ೂೀಪ್ವನುನ ಬಿಟುು, “ರಾಜಶ ರೀಷ್ಠನ್ ೀ, ಸುಖಕೂೆ ದುಃಖಕೂೆ ಕೂಡಾ ಕಾರರ್ಣನ್ಾದವನು ನ್ಾರಾರ್ಯರ್ಣನ್ ೀ
ಹ ೂರರ್ತು ಬ ೀರ ಅಲ್ಾಲ” ಎನುನವ ತಳುವಳಿಕ ರ್ಯ ಮಾರ್ತನ್ಾನಡುತ್ಾುರ .
ಅನಂರ್ತರ ಕಂಸನು ರ್ತನನ ಮನ್ ರ್ಯಲ್ಲಲ ಮಂತರಗಳನುನ ಕರ ಸ, ಆ ಕನಿನಕ ಹ ೀಳಿದ ಎಲ್ಾಲ ಮಾರ್ತುಗಳನೂನ
ಕೂಡಾ ಅವರಗ ಹ ೀಳುತ್ಾುನ್ . ಅರ್ತ್ಂರ್ತ ಪಾಪ್ಷ್ಠರಾದ ಆ ಮಂತರಗಳು ಕಂಸನ ಮಾರ್ತನುನ ಕ ೀಳಿ, ‘ಎಲ್ಾಲ
ಕಡ ರ್ಯಲ್ಲಲರುವ ಬಾಲಕರ ಸಂಹಾರಮಾಡಲಾಡಬ ೀಕು’ ಎನುನವ ಸಲಹ ನಿೀಡುತ್ಾುರ .
ಪಾಪ್ಷ್ಠನ್ಾದ ಕಂಸನು ‘ಹಾಗ ಯೀ ಆಗಲ್ಲ’ ಎಂದು ಹ ೀಳಿ, ಮಂತರಗಳನುನ ಬಾಲಕರ ಸಂಹಾರಕ ೆ ನ್ ೀಮಿಸ,
ರ್ತನನ ಒಳಮನ್ ರ್ಯನುನ ಪ್ರವ ೀಶ ಮಾಡಿದನು. ಸಾಾಭಾವಕವಾಗಿ (ಸಾಭಾವದಿಂದಲ್ ೀ) ನಿರಂರ್ತರ ಹಿಂಸ ಯೀ
ಕಿರೀಡ ಯಾಗಿ ಹ ೂಂದಿರುವ ಅವನ ಮಂತರಗಳು ಬಾಲಕರ ವಧದಲ್ಲಲ ಸದಾ ಉತ್ಾುಹದಿಂದ ಕೂಡಿದವರಾಗಿ
ತರುಗಾಡಿದರು.
[ಕಂಸ ರ್ತನನ ಮಂತರಗಳಿಗ ಎಲ್ಾಲ ಬಾಲಕರನೂನ ಕ ೂಲುಲವುದಕ ೆ ಆಜ್ಞ ನಿೀಡಿದನ್ ೀ ಎನುನವ ಪ್ರಶ ನಗ
ಬರಹಾಮಂಡಪ್ುರಾರ್ಣದಲ್ಲಲ(೧೮೩.೭) ಉರ್ತುರವನುನ ಕಾರ್ಣಬಹುದು. ‘ರ್ಯತ ್ರೀದಿರಕತಂ ಬಲಂ ಬಾಲ್ ೀ ಸ ಹಂತರ್್ಃ
ಪರರ್ಯತನತಃ’. ‘ಎಲ್ಲಲ ಹ ಚಿುನ ಬಲವದ ಯೀ ಅಲ್ಲಲ ಪ್ರರ್ಯರ್ತನಪ್ಟುು ಕ ೂಲಲಬ ೀಕು’ ಎನುನವ ಆಜ್ಞ ರ್ಯನುನ ಕಂಸ
ನಿೀಡಿದನು. (ಆದರ ಆರ್ತನ ದುಷ್ುಮಂತರಗಳು ರ್ತಮಗಿಷ್ುಬಂದಂತ್ ಬಾಲಕರ ಸಂಹಾರ ಮಾಡಿದರು)]
ರ್ತದನಂರ್ತರ, ಬ ಳಗ ಗ ರ್ತಮಮ ಹಾಸಗ ರ್ಯಲ್ಲಲ ಮಲಗಿರುವ ತ್ಾವರ ರ್ಯ ರ್ಯಸಳಿನಂತ್ ಕರ್ಣಗಳುಳಳ, ಆನಂದವ ೀ
ಘನಿೀಭರಸ ದ ೀಹತ್ಾಳಿರುವ, ಸಂಪ್ೂರ್ಣಥವಾಗಿ ತಳಿರ್ಯಲು ಅಶಕ್ನ್ಾದ ಕೃಷ್್ನನುನ ನಂದ-
ರ್ಯಶ ್ೀದ ರ್ಯರು ಕಂಡರು.
ರ್ಯಮುನ್ಾ ರ್ತಟದಲ್ಲಲ ಸುಮಾರು ಒಂದು ತಂಗಳುಗಳ ಕಾಲ ವಾಸಮಾಡಿದ ನಂದಗ ೂೀಪ್, ಕಂಸನನುನ
ಕಾರ್ಣಬ ೀಕ ಂಬ ಇಚ ೆರ್ಯುಳಳವನ್ಾಗಿ ಮಧುರ ಗ ತ್ ರಳಿದನು. ಅಲ್ಲಲ ಕಂಸನಿಗ ದರ್ತುಕರವನುನ ಕ ೂಟು
ನಂದಗ ೂೀಪ್ನನುನ ವಸುದ ೀವನು ಕಂಡನು. ವಸುದ ೀವನು ನಂದಗ ೂೀಪ್ನನುನ ಕುರರ್ತು ಮಾರ್ತನುನ
ಹ ೀಳಿದನು.
‘ನಿನನ ಹ ಂಡತ ಇರುವ ದಿಕಿೆನಲ್ಲಲ ನ್ಾನ್ಾ ರೀತರ್ಯ ಉತ್ಾಾರ್ತಗಳು ಕಾರ್ಣುತುವ ’ ಎಂದು ವಸುದ ೀವನಿಂದ
ಹ ೀಳಲಾಟು ನಂದನು, ರ್ಯಮುನ್ಾನದಿರ್ಯನುನ ಕುರರ್ತು ಬ ೀಗನ್ ೀ ಹ ೂರಟನು. (ಹಿೀಗ ಹ ೂೀಗುತುರುವಾಗ
ರಾತರಯಾಯಿರ್ತು) ರಾತರರ್ಯಲ್ಲಲಯೀ ನಂದಗ ೂೀಪ್ ಬರುತುರಲು, ಕಂಸನ ಸಾಕುತ್ಾಯಿಯಾದ ಪ್ೂರ್ತನ್ಾ
(ನಂದಗ ೂೀಪ್ ರ್ತಲಪ್ುವ ಮೊದಲ್ ೀ) ರ್ಯಶ ್ೀದ ಯಿರುವ ಸ್ಳವನುನ ಕುರರ್ತು ತ್ ರಳಿದಳು.
ಆ ಪ್ೂರ್ತನ್ಾ ಎಂಬ ರಾಕ್ಷಸ ರ್ತನನ ನಿಜರೂಪ್ವನುನ ಮುಚಿು, ರಾತರರ್ಯಲ್ಲಲ ಸುಂದರವಾದ ರೂಪ್ವನುನ ಹ ೂಂದಿ,
ನಂದಗ ೂೀಪ್ನ ಮನ್ ರ್ಯನುನ ಪ್ರವ ೀಶ್ಸದಳು.
ಆಕ ಬೃಹದಾನಪಾರಂರ್ತ್ ಹಾಗೂ ಮಧುರಾ ಪ್ಟುರ್ಣದ ಮಧ್ದಲ್ಲಲ, ಪ್ರಯಾಣಿಸುವ ದಾರರ್ಯಲ್ಲಲ, ರ್ಯಮನ
ರ್ತಂಗಿಯಾದ ರ್ಯಮುನ್ಾನದಿರ್ಯ ತೀರದಲ್ಲಲ ನಿಮಿಥಸಲಾಟು ಶ್ಬಿರದಲ್ಲಲ(ವಸರಗೃಹದಲ್ಲಲ) ಮಲಗಿರುವ,
ಪ್ುರುಷ್ ೂೀರ್ತುಮನ್ಾದ ಕೃಷ್್ನನುನ ಕಂಡಳು. ಬಹಳ ನಿದ ರಯಿಂದ ಕೂಡಿರುವ ರ್ಯಶ ್ೀದ ರ್ಯ ಮುಂದ ಬಹಳ
ಯೀಗ್ಳಂತ್ ರ್ತನನನುನ ತ್ ೂೀರಸಕ ೂಂಡ ಪ್ೂರ್ತನ್ಾ, ಅವಳಿಂದ ಮಗುವನುನ(ಶ್ರೀಕೃಷ್್ನನುನ)
ತ್ ಗ ದುಕ ೂಂಡಳು.
ಪ್ೂರ್ತನ್ಾಳ ಮಾಯಯಿಂದ ಮೊೀಸಗ ೂಳಿಸಲಾಟುು, ನಿದ ರಯಿಂದ ಕೂಡಿದ ನಂದಗ ೂೀಪ್ನ ಹ ಂಡತಯಾದ
ರ್ಯಶ ್ೀದ ರ್ಯು ಆಕ ರ್ಯನುನ ರ್ತಡ ರ್ಯಲ್ಲಲಲ. ಸವೀಥರ್ತುಮನ್ಾದ ಜನ್ಾದಥನನು ಅವಳಿಂದ ಕ ೂಡಲಾಟು
ಮೊಲ್ ರ್ಯನುನ ಅವಳ ಪಾರರ್ಣದ ೂಂದಿಗ ೀ ಕುಡಿದುಬಿಟು.
ಆಗ ಅವಳು ಭರ್ಯಂಕರವಾದ ಸಾರೂಪ್ದಿಂದ ಕೂಡಿ, ಇಡಿೀ ಕಾಡನುನ ವಾ್ಪ್ಸ ಸರ್ತುು ಬಿದಾಳು. ಆಗಲ್ ೀ
ನಂದಗ ೂೀಪ್ನೂ ಕೂಡಾ ರ್ತನನ ಶ್ಬಿರಕ ೆ ಬಂದು ರ್ತಲುಪ್ದನು. ಅಲ್ಲಲ ಸ ೀರದ ಎಲಲರೂ ಪ್ೂರ್ತನ್ಾಳ
ಭಿೀಕರವಾದ ರೂಪ್ವನುನ ಕಂಡು ಅಚುರಗ ೂಂಡರು.
ಜೀವದ ಜ ೂತ್ ಗ ಇನ್ ೂನಂದು ಶಾಪ್ಗರಸುವಾದ ಪ್ುರ್ಣ್ ಜೀವ ಕೂಡಾ ಶ್ರೀಕೃಷ್್ನಿಗ ಹಾಲು ಉಣಿಸ ರ್ತನನ ಜನಮ
ಸಾರ್ಥಕ ಮಾಡಿಕ ೂಳಳಬ ೀಕು ಎಂದು ಕಾದು ಕುಳಿತರ್ತುು. ಆ ಜೀವ ಇನ್ಾನರೂ ಅಲಲ. ಆಕ ಉರ್ತೃಷ್ುವಾದ
ರೂಪ್ವುಳಳ ಊವಥಶ್. ಹಿೀಗ ಎರಡು ಜೀವಗಳು ಒಂದ ೀ ದ ೀಹದಲ್ಲಲ ಸ ೀರಕ ೂಂಡು ಕೃಷ್್ನನುನ
ಬರ್ಯಸುತುದಾವು. ರಾಕ್ಷಸೀಜೀವ ಕೃಷ್್ನಿಗ ವಷ್ ಉಣಿಸ ಸಾಯಿಸಬ ೀಕು ಎಂದು ಬರ್ಯಸದರ , ಪ್ುರ್ಣ್ಜೀವ
ಊವಥಶ್ ಕೃಷ್್ನಿಗ ರ್ತನನ ಎದ ಹಾಲನುನ ಉಣಿಸ ರ್ತನನ ಜನಮ ಉದಾಿರ ಮಾಡಿಕ ೂಳಳಬ ೀಕು ಎನುನವ
ರ್ತುಡಿರ್ತದಿಂದ ಕಾದು ಕುಳಿತದಾಳು. ಒಂದ ೀ ದ ೀಹ, ಒಂದ ೀ ಕಿರಯ ಆದರ ಎರಡು ಬರ್ಯಕ . ಇವ ಲಲವನೂನ ಇಲ್ಲಲ
ಉಲೂಪ್ಕ ಎನುನವ ಏಕಪ್ದ ಎರಡು ಆಯಾಮದಲ್ಲಲ ವವರಸುರ್ತುದ . ಇದು ಸಂಸೃರ್ತ ಭಾಷ್ ರ್ಯ ಸ ೂಬಗು.
ವಷ್ದ ಹಾಲು ಕುಡಿಸ ಸಾಯಿಸಬ ೀಕು ಎಂದು ಬಂದ ಪ್ೂರ್ತನಿರ್ಯ ಪಾರರ್ಣ ಹರರ್ಣ ಮಾಡಿದ ಶ್ರೀಕೃಷ್್ ,
ಉರ್ತೃಷ್ುವಾದ ರೂಪ್ವರುವ ಪ್ುರ್ಣ್ಜೀವ ಊವಥಶ್ರ್ಯನುನ ಶಾಪ್ಮುಕುಗ ೂಳಿಸ ಉದಾಿರ ಮಾಡಿದ. ಈ ರೀತ
ಶ್ರೀಕೃಷ್್ ಧಮಥ ಸಂಸಾ್ಪ್ನ್ ರ್ಯ ಕಾರ್ಯಥ ಪಾರರಂಭ ಮಾಡಿರುವುದ ೀ ದುಷ್ು ಪ್ೂರ್ತನ್ಾಳ
ಜೀವಹರರ್ಣದ ೂಂದಿಗ ].
ಊವಥಶ್ರ್ಯು ರ್ತುಮುಬರು ಎನುನವ ಗಂಧವಥನ ಸಂಗಮವನುನ ಹ ೂಂದಲು, ಕುಬ ೀರನ ಶಾಪ್ಕ ೂೆಳಗಾಗಿ
ರಾಕ್ಷಸ ಶರೀರವನುನ ಪ್ರವ ೀಶ್ಸುವಂತ್ಾಯಿರ್ತು. ಅವಳು ಶ್ರೀಕೃಷ್್ನ ಸಾಶಥದಿಂದ ಶುದಿವಾದ
ಸಾರೂಪ್ವುಳಳವಳಾಗಿ ಸಾಗಥಕ ೆ ತ್ ರಳಿದಳು. ರಮಾಪ್ತ ಭಗವಂರ್ತ ಸಂರ್ತುಷ್ುನ್ಾದರ ಏನು ತ್ಾನ್ ೀ
ಅಸಾಧ್?
ಯಾವಾಗ ಕೃಷ್್ನು ನ್ಾಲುೆ ತಂಗಳುಗಳನುನ ಕಳ ದನ್ ೂೀ, ಆಗ (ಕೃಷ್್ನಿಗ ನ್ಾಲುೆ ತಂಗಳು ಆಗಿರುವಾಗ),
ಮಗುವನ ಉಪ್ನಿಷ್ಾೆಿಮರ್ಣ ಸಂಸಾೆರದ ಸಂಭರಮ ನಡ ರ್ಯುತುರ್ತುು. (ಮಗುವನುನ ಹ ೂರಗಡ ಕರ ದುಕ ೂಂಡು
ಹ ೂೀಗುವ ಸಂಭರಮ-ಸದಿತ್ ). ಆ ದಿನವ ೀ ಶ್ರೀಕೃಷ್್ನ ಜನಮ ನಕ್ಷರ್ತರವೂ ಇದುಾ, ಆ ಪ್ರದ ೀಶದಲ್ಲಲ ಬ ಳಿಗ ಗ
ಸರ್ಣ್ದಾದ ಮಹ ೂೀರ್ತುವವೂ ನಡ ಯಿರ್ತು.
ಆಗಲ್ ೀ, ಗಾಡಿರ್ಯ ಕ ಳಭಾಗದಲ್ಲಲ ಮಲಗಿರುವ ಶ್ರೀಕೃಷ್್ನು, ಗಾಡಿರ್ಯನುನ ಪ್ರವ ೀಶ್ಸಕ ೂಂಡಿದಾ ಶಕಟ್ಾಕ್ಷ ಎಂಬ
ರಾಕ್ಷಸನನುನ ಕ ೂಲಲಲ್ ಂದ ೀ ರ್ತನನ ಕಾಲ್ಲನಿಂದ ಒದಾನು. ಆ ದ ೈರ್ತ್ನ್ಾದರ ೂೀ, ಕೃಷ್್ನ ವರುದಿವಾದ
ಕ ಲಸಗಳನುನ ಮಾಡುವುದಕಾೆಗಿಯೀ ಆ ಗಾಡಿರ್ಯನುನ ಪ್ರವ ೀಶಮಾಡಿಕ ೂಂಡಿದಾನು.
ಆಗ ಮಗುವಗ ಏನ್ಾಯಿತ್ ೂೀ ಎಂಬ ಅನುಮಾನದಿಂದ, ಉದ ಾೀಗಗ ೂಂಡ ರ್ಯಶ ್ೀದ ರ್ಯು ಕೃಷ್್ನನುನ
ಎತುಕ ೂಂಡು, ಬಾರಹಮರ್ಣರ ಆಶ್ೀವಾಥದ ಮಂರ್ತರಗಳಿಂದ ಮಗುವಗ ಸಾನನ ಮಾಡಿಸದಳು. ಆಗಲ್ ೀ ನದಿ
ರ್ತಟದಿಂದ ಬಂದ ನಂದನಿಂದ ರ್ಯಶ ್ೀದ ಚ ನ್ಾನಗಿ ಬ ೈಸಕ ೂಂಡಳು ಕೂಡಾ. (ಮಗುವಂದನ್ ನೀ ಹಾಗ
ಗಾಡಿರ್ಯ ಕ ಳಗ ಮಲಗಿಸದುಾದಕಾೆಗಿ ನಂದಗ ೂೀಪ್ ರ್ಯಶ ್ೀದ ಗ ಬರ್ಯು್ತ್ಾುನ್ )
‘ಎಂದು ಅರ್ತ್ಂರ್ತ ಬಲ್ಲಷ್ಠನ್ಾದ ಒಬಬನ್ ೀ ಇರುತ್ಾುನ್ ೂೀ ಆಗ, ಅವನು ಬ ೀರ ೂಬಬರ ೂಂದಿಗ ರ್ಯುದಿದಲ್ಲಲ
ಭಾಗವಹಿಸುತುರಲು, ಇನುನ ಕ ಲವು ಶರ್ತುರಗಳು ಕಳಳರ್ತನದಿಂದ ಅವನ ಪ್ಟುರ್ಣವನುನ ಅಪ್ಹಾರ ಮಾಡಬಹುದು.
ಆ ಕಾರರ್ಣದಿಂದ, ಪ್ುರರಕ್ಷಣ ರ್ಯ ವಚಾರದಲ್ಲಲ ಇಬಬರು ಪ್ುರ್ತರರರುವುದು ಯೀಗ್ವಲಲವ ೀ?’
‘ಶಸಾರಸರಗಳನುನ ಬಲಲ, ವೀರ್ಯಥವಂರ್ತನ್ಾದ ಇನ್ ೂನಬಬ ಸುರ್ತನು ನಮಗ ಆಗಬ ೀಕು. ಅಂರ್ತಹ ಮಗನನುನ
ಕ ೂಡಬಲಲ ದ ೀವನನುನ ಆಹಾಾನಿಸು’ ಎನುನತ್ಾುನ್ ಪಾಂಡು.
ಮುಂದುವರದು ಪಾಂಡು ಹ ೀಳುತ್ಾುನ್ : ‘ಶ ೀಷ್ನು ನಿನನ ಅರ್ಣ್ನ ಮಗನ್ಾಗಿ ಹುಟ್ಟುದಾಾನ್ . ಆ ಕಾರರ್ಣದಿಂದ
ಅವನು ನಮಗ ಮಗನನುನ ಕ ೂಡಲು ಯೀಗ್ನಲಲ’.
‘ಶ ೀಷ್ನ ಸಮಾನ ಕಕ್ಷ ರ್ಯಲ್ಲಲರುವವನು ಗರುಡ. ಆದರ ಅವನನುನ ಕರ ರ್ಯಲು ಸಾಧ್ವಲಲ. ಏಕ ಂದರ ಅವನಿಗ
‘ಅವತ್ಾರ ಮಾಡಬಾರದು’ ಎಂಬುದಾಗಿ ಭಗವಂರ್ತನ ಆಜ್ಞ ಯಿದ . ಹಿೀಗಾಗಿ ಗರುಡನು ಮಗನನುನ
ಹುಟ್ಟುಸುವವನ್ಾಗಿ ಮನುಷ್್ರಲ್ಲಲ ಹುಟುುವುದಿಲಲ.
ಅದ ೀ ಕಕ್ಷ ರ್ಯಲ್ಲಲ ಬರುವ ಸದಾಶ್ವನು ಬರಹಮನ ಕ ೂೀಪ್ದಿಂದ ಹುಟ್ಟುದವನು. ಹಾಗಾಗಿ ಅವನು ಬ ೀರ ೂಬಬರನುನ
ಪಾಲನ್ ಮಾಡುವುದರಲ್ಲಲ ಯೀಗ್ನಲಲ.
ಇವರ ಲಲರು(ಧಮಥರಾರ್ಯ, ಭಿೀಮ, ಬಲರಾಮ, ಕೃಷ್್, ಅಜುಥನ, ಇವರ ಲಲರೂ) ಹುಟುುವುದಕೂೆ ಮೊದಲ್ ೀ,
ನ್ಾರಾರ್ಯರ್ಣನ ಪಾದವನುನ ಸ ೀವಸಲ್ ಂದು ಬೃಹಸಾತ್ಾ್ಚಾರ್ಯಥರು ದ ೂರೀರ್ಣನ್ಾಮಕರಾಗಿ ಹುಟ್ಟುದಾರು.
ಅವರ ೀ ಮತ್ ು ಮುಖ್ಪಾರರ್ಣನ ಆವ ೀಶದಿಂದ ೂಡಗೂಡಿ ‘ಉದಿವ’ ಎನುನವ ಹ ಸರನಿಂದ, ‘ಉಪ್ಗವ’ ಎನುನವ
ಹ ಸರುಳಳ ರ್ಯದುಶ ರೀಷ್ಠನಿಂದ ಹುಟ್ಟುದರು.
ಮರುದ ಾೀವತ್ ಗಳಲ್ಲಲ ‘ಪ್ರತಭಾ’ ಎನುನವ ಮರುರ್ತುು ರ್ಯದುಗಳಲ್ಲಲ ಹುಟ್ಟುದ. ಅವನ್ ೀ ಚ ೀಕಿತ್ಾನ. ಆಗಲ್ ೀ
ಪ್ರಮಾರ್ತಮನ ಸ ೀವ ಗಾಗಿ ಕೃರ್ತವಮಥ ಹುಟ್ಟುದ. (ಹೃತಕನ ಮಗ ಹಾದಿಥಕ್. ಅವನನುನ ಕೃರ್ತವಮಥ ಎಂದೂ
ಕರ ರ್ಯುತ್ಾುರ ). ನಂರ್ತರ ಮೂರು ವಷ್ಥಗಳ ನಂರ್ತರ ರ್ಯುಧಷಠರನ ಜನನವಾಯಿರ್ತು.
ಯಾರು ಬಲ್ಲಷ್ಠನ್ಾಗಿದಾನ್ ೂೀ, ಗುರ್ಣಗಳಿಂದ ರ್ತುಂಬಿದಾನ್ ೂೀ, ಎಲಲವನೂನ ಬಲಲವನ್ಾಗಿದಾನ್ ೂೀ, ಅಂರ್ತಹ
ಬಲರಾಮನು, ಭಿೀಮಸ ೀನ ಎರಡು ತಂಗಳಿನ ಮಗುವಾಗಿದಾಾಗ ರ ೂೀಹಿಣಿರ್ಯಲ್ಲಲ ಹುಟ್ಟುದನು.
ತ್ ರೀತ್ಾರ್ಯುಗದಲ್ಲಲ ಶ್ರೀರಾಮನ ರ್ತಮಮನ್ಾಗಿ ಸ ೀವ ಮಾಡಿ ಪ್ರಶಾರಂರ್ತನ್ಾದ ಲಕ್ಷಿರ್ಣನ್ ೀ ಈಗ
ಪ್ರಮಾರ್ತಮನಿಗಿಂರ್ತ ಮೊದಲ್ ೀ ಬಲರಾಮನ್ಾಗಿ ಜನಿಸದನು.
ಯಾವಾಗ ಬಲರಾಮನಿಗ ಮೂರು ತಂಗಳು ಕಳ ಯಿತ್ ೂೀ, ಆಗ ಎಂದೂ ಹುಟುದ ಪ್ುರುಷ್ ೂೀರ್ತುಮನ್ಾದ
ನ್ಾರಾರ್ಯರ್ಣನು ಆವಭಥವಸದ.
ಹಿಂದ ದ ೀವಕಿೀ ಹಾಗೂ ವಸುದ ೀವರು ಕೃಷ್್ ಹಾಗೂ ಶ ೀಷ್ರನುನ ಮಕೆಳನ್ಾನಗಿ ಪ್ಡ ರ್ಯಲು ರ್ತಪ್ಸುು
ಮಾಡಿದಾರಂದ ಅವರಲ್ಲಲ ಭಗವಂರ್ತ ಆವಭಥವಸದ.
‘ಯಾರು ವಷ್ು್ವನ ಆವ ೀಶ ಉಳಳವನ್ ೂೀ, ಬಲ್ಲಷ್ಠನ್ ೂೀ, ಗುರ್ಣಗಳಿಂದ ಶ ರೀಷ್ಠನ್ ೂೀ, ಅಂರ್ವನು ನನನ
ಮಗನ್ಾಗಬ ೀಕು’ ಎಂದು ರ ೂೀಹಿಣಿರ್ಯೂ ಕೂಡಾ ರ್ತಪ್ಸುು ಮಾಡಿದಾಳು. ಆ ಕಾರರ್ಣದಿಂದ ಶ ೀಷ್ನು
ಪ್ರಮಾರ್ತಮನ ಶುಕಲಕ ೀಶದಿಂದ ಕೂಡಿದವನ್ಾಗಿ (ಸಂಕಷ್ಥರ್ಣನ ಆವ ೀಶದಿಂದ ಕೂಡಿದವನ್ಾಗಿ) ದ ೀವಕಿ
ಹಾಗೂ ರ ೂೀಹಿಣಿರ್ಯರಬಬರಲೂಲ ಹುಟ್ಟುದ.
[ಮೊದಲು ಶ ೀಷ್ ದ ೀವಕಿರ್ಯ ಗಭಥವನುನ ಪ್ರವ ೀಶ್ಸದ. ನಂರ್ತರ ಭಗವಂರ್ತನ ಆಜ್ಞ ರ್ಯಂತ್ ದುಗ ಥ ದ ೀವಕಿರ್ಯ
ಮೂರು ತಂಗಳ ಗಭಥವನುನ ರ ೂೀಹಿಣಿರ್ಯ ಉದರಕ ೆ ವಗಾಥವಣ ಮಾಡಿದಾಳು. ಆಗ ಕಂಸ ಹಾಗೂ
ಜನರ ಲಲರೂ ದ ೀವಕಿಗ ಗಭಥಸಾರವವಾಯಿರ್ತು ಎಂದುಕ ೂಂಡರು. ಹಿೀಗ ವಗಾಥವಣ ಗ ೂಂಡ ಗಭಥ
ರ ೂೀಹಿಣಿರ್ಯ ಉದರದಲ್ಲಲ ಬ ಳ ಯಿರ್ತು. ಹಿೀಗ ಬಲಭದರ ದ ೀವಕಿ ಹಾಗೂ ರ ೂೀಹಿಣಿರ್ಯರ ರ್ತಪ್ಸುನ ಫಲದಿಂದ
ಇಬಬರಂದಲೂ ಹುಟ್ಟುದ]
ಆ ರ್ಯಶ ್ೀದ ರ್ಯು ಪ್ಂಚಭೂರ್ತಗಳು, ಮನ್ ೂೀಭಿಮಾನ, ಮಹರ್ತರ್ತುಿ, ಪ್ರಕೃತ ಇವುಗಳಿಂದ ಕೂಡಿದ, ಬರಹಮನ್ ೀ
ಮೊದಲ್ಾಗಿರುವ, ರುದರನನೂನ ಒಳಗ ೂಂಡಿರುವ, ದ ೀವತ್ ಗಳಿಂದಲೂ, ಮನುಷ್್ರೂ, ದ ೈರ್ತ್ರೂ
ಮೊದಲ್ಾದವರಂದಲೂ ಕೂಡಿರುವ ಬರಹಾಮಂಡವನುನ ಶ್ರೀಕೃಷ್್ನ ಬಾಯಿರ್ಯಲ್ಲಲ ಕಂಡಳು.
ಶ್ರೀಕೃಷ್್ನ ಬಾರ್ಯಲ್ಲಲ ಬರಹಾಮಂಡವನುನ ಕಂಡು ಅರ್ತ್ಂರ್ತ ಭರ್ಯಭಿೀರ್ತಳಾದ ರ್ಯಶ ್ೀದ ರ್ತನನ ಕರ್ಣು್ಗಳನುನ
ಮುಚಿುಕ ೂಂಡಳು. ಆಗ ಶ್ರೀಕೃಷ್್ನು ತ್ಾಯಿಗ ತ್ ೂೀರದ ರ್ತನನ ಸಾರೂಪ್ವನುನ ಮುಚಿುಕ ೂಂಡನು.
ಸುಖ-ಜ್ಞಾನಗಳ ೀ ಮೈದಾಳಿರುವ ರ್ತನನ ದ ೀಹವು ಸದಾ ಪ್ೂರ್ಣಥವ ೀ ಎಂದು ಸಜಜನರಗ ತಳಿಸಕ ೂಡುವವನ್ಾಗಿ
ಶ್ರೀಕೃಷ್್ ತ್ಾಯಿಗ ರ್ತನನ ವಾ್ಪ್ುರೂಪ್ವನುನ ಈರೀತ ತ್ ೂೀರದ.
ಒಮಮ ರ್ಯಶ ್ೀದ ರ್ಯು ಶ್ರೀಕೃಷ್್ನನುನ ಮುದಿಾಸುತುರುವಾಗ, ಇದಾಕಿೆದಾಂತ್ ಆರ್ತ ಬಹಳ ಭಾರವುಳಳವನ್ಾದ.
ಇದರಂದ ಸಂಕಟಗ ೂಂಡವಳಾದ ರ್ಯಶ ್ೀದ , ಕೃಷ್್ನನುನ ಹ ೂರಲು ಶಕುಳಾಗದ ೀ ಆರ್ತನನುನ ನ್ ಲದ ಮೀಲ್
ಇಟುು, ರ್ತನನ ಕ ಲಸವನುನ ಮಾಡುತುದಾಳು. ಆಗಲ್ ೀ ಅರ್ತ್ಂರ್ತ ಘೂೀರರೂಪ್ನ್ಾದ ದ ೈರ್ತ್ನ್ ೂಬಬನ
ಆಗಮನವಾಗುರ್ತುದ .
ಕೃಷ್್ನಿಂದ ಕ ೂಲಲಲಾಟು, ಪ್ವಥರ್ತದಂತ್ ದ ೂಡಡ ದ ೀಹವುಳಳ ರ್ತೃಣಾವರ್ತಥನು ಬಂಡ ರ್ಯಮೀಲ್ ಬಿದಾ. ಆಗ ಅಲ್ಲಲದಾ
ಜನರ ಲಲರು ಪ್ುಡಿಪ್ುಡಿಯಾದ ಅವರ್ಯವಗಳುಳಳ ರ್ತೃಣಾವರ್ತಥನನುನ ಕಂಡು ಅಚುರಪ್ಟುರು.
ಶ್ರೀಕೃಷ್್ನು ಕ ೂೀಪ್ಗ ೂಳಳದ ಜನರ ಅನುಗರಹಕಾೆಗಿ ಮರ್ತುು ಕ ೂೀಪ್ಗ ೂಳುಳವವರಗ ಅವರ ಯೀಗ್ತ್ ಗಿಂರ್ತ
ಅಧಕವಾದ ಪ್ುರ್ಣ್ವನುನ ನ್ಾಶಮಾಡಲು, ಬ ಣ ್ ಮೊದಲ್ಾದವುಗಳನುನ ಕದುಾಕ ೂಳುಳವವನ್ಾಗಿ ಸಂಚರಸದ.
(ಕೃಷ್್ನ ಮೀಲ್ ಕ ೂೀಪ್ಗ ೂಂಡವರಗ ಅಧಕ ಪ್ುರ್ಣ್ವದಿಾದುಾ ನ್ಾಶವಾದರ , ಕ ೂೀಪ್ಗ ೂಳಳದವರ ಪ್ುರ್ಣ್
ವೃದಿಿಯಾಯಿರ್ತು. ಇದು ಕೃಷ್್ನ ಬ ಣ ್ ಕದಿರ್ಯುವುದರ ಹಿಂದಿನ ಔಚಿರ್ತ್ವಾಗಿರ್ತುು.)
ಯಾವ ವಷ್ಥದಲ್ಲಲ, ಭಾದರಪ್ದ ಮಾಸದಲ್ಲಲ, ಸಂಹರಾಶ್ರ್ಯಲ್ಲಲ ಗುರು ಮರ್ತುು ಸೂರ್ಯಥ ಇರುತುರಲು ಕೃಷ್್ನು
ಆವಭಥವಸದನ್ ೂೀ, ಅಲ್ಲಲಂದ ಮುಂದಿನ ಫಲುಗರ್ಣ ಮಾಸದಲ್ಲಲ ಅಜುಥನನ ಜನನವಾಯಿರ್ತು. (ಅಂದರ
ಅಜುಥನ ಶ್ರೀಕೃಷ್್ ಜನಿಸದ ಆರು ತಂಗಳುಗಳ ನಂರ್ತರ ಜನಿಸದ).
ಅಜುಥನನ ಜನನ್ಾನಂರ್ತರ ಮಾದಿರರ್ಯು ಪಾಂಡುವನುನ ಕುರರ್ತು ಈರೀತ ಹ ೀಳುತ್ಾುಳ : ‘ನಿನಗ ಕುಂತರ್ಯಲ್ಲಲ
ಉರ್ತೃಷ್ುರಾದ ಮಕೆಳು ಹುಟ್ಟುದಾಾರ . ಆದರ ನ್ಾನ್ ೂಬಬಳ ೀ ಮಕೆಳಿಲಲದವಳು. ಆ ಕಾರರ್ಣದಿಂದ ನಿನನ
ಅನುಗರಹದಿಂದಲ್ ೀ ನ್ಾನು ಮಕೆಳ ೂಂದಿಗಳಾಗುತ್ ುೀನ್ . ಅದರಂದ ಕುಂತರ್ಯನುನ ನನಗ ಮಂರ್ತರವನುನ
ಕ ೂಡುವವಳನ್ಾನಗಿ ಮಾಡು’ ಎಂದು.
ಹಿೀಗ ಮಾದಿರಗ ಮಕೆಳನುನ ಕ ೂಡುವ ಮಂರ್ತರವನುನ ಉಪ್ದ ೀಶ್ಸದ ಕುಂತ, ‘ನಿನಗ ಇನ್ ೂನಮಮ ಫಲವು
ಆಗಲ್ಾರದು(ಒಮಮ ಮಾರ್ತರ ಈ ಮಂರ್ತರ ನಿನಗ ಫಲಪ್ರದವಾಗಲ್ಲದ , ಇನ್ ೂನಮಮ ಆಗಲ್ಾರದು)’ ಎಂದು
ಹ ೀಳಿದಳು. ಕುಂತಯಿಂದ ಮಂರ್ತರವನುನ ಪ್ಡ ದ ಮಾದಿರರ್ಯು ‘ಹ ೀಗ ತ್ಾನು ಇಬಬರು ಮಕೆಳನುನ
ಹ ೂಂದಿಯೀನು’ ಎಂದು ಯೀಚನ್ ಮಾಡಲ್ಾರಂಭಿಸದಳು.
‘ದ ೀವತ್ ಗಳಲ್ಲಲ ಅಶ್ಾೀದ ೀವತ್ ಗಳು ಯಾವಾಗಲೂ ಬ ೀಪ್ಥಡಲ್ಾರರು. ಅವರಗ ನ್ಾಮಭ ೀದವೂ ಇಲಲ.
ಯಾವಾಗಲೂ ಒಂದಿಗ ೀ ಇರುವ ಅವರಬಬರಗ ಉಷ್ಾ ಒಬಬಳ ೀ ಹ ಂಡತ. ಆ ಕಾರರ್ಣದಿಂದ ಒಂದಾವತಥ
ಮಂರ್ತರವನುನ ಹ ೀಳುವುದರಂದ ಅವರಬಬರೂ ಬರುತ್ಾುರ ’.
ಈರೀತಯಾಗಿ ಯೀಚನ್ ಮಾಡಿದ ಅವಳಿಂದ ಕರ ರ್ಯಲಾಟು ಅಶ್ಾನಿೀದ ೀವತ್ ಗಳು, ಶ್ೀಘರದಲ್ಲಲಯೀ ಬಂದು,
ಪ್ುತ್ ೂರೀರ್ತಾತು ಮಾಡುವವರಾಗಿ, ತ್ಾವ ೀ ಮಾದಿರರ್ಯಲ್ಲಲ ಹುಟ್ಟು ಬಂದರು. ಮೊದಲು ಹುಟ್ಟುದವ ನಕುಲ, ನಂರ್ತರ
ಸಹದ ೀವ. ಅವರು ಅವಳಿಗಳೂ ಕೂಡಾ.
[ವಶ ೀಷ್ವಾಗಿ ಅವಳಿಗಳಲ್ಲಲ ಮೊದಲು ಹುಟುುವವನು ಚಿಕೆವನು ಹಾಗೂ ನಂರ್ತರ ಹುಟುುವವನು ದ ೂಡಡವನು
ಎಂದು ಪ್ರಗಣಿಸಲ್ಾಗುರ್ತುದ . ಹಾಗಾಗಿ ಸಹದ ೀವ ಅರ್ಣ್ ಹಾಗೂ ನಕುಲ ರ್ತಮಮ.
ಸಂಸೃರ್ತ ಭಾಷ್ ರ್ಯಲ್ಲಲ ‘ಅಲ್ಾಪsಚಿತರಂ ಪೂರ್ಯಂ’ ಎಂಬ ನಿರ್ಯಮದಂತ್ ಅಲಾ ಅಚುು ಯಾವುದಕಿೆದ ಯೀ
ಅದನುನ ಪ್ೂವಥದಲ್ಲಲ ಉಚಾೆರ ಮಾಡಬ ೀಕು. (ಉದಾಹರಣ ಗ : ಕೃಷ್ಾ್ಜುಥನ) ಹಾಗಾಗಿ ಇವರನುನ
ನಕುಲಸಹದ ೀವ ಎಂದು ಕರ ರ್ಯುತ್ಾುರ .]
ಎರಡು ಮಕೆಳನುನ ಪ್ಡ ದ ನಂರ್ತರ ಪ್ುನಃ ಮಂರ್ತರದ ಫಲವರ್ತುತ್ ಗಾಗಿ ಮಾದಿರರ್ಯು ಪಾಂಡುವನುನ
ಬ ೀಡಿಕ ೂಳುಳತ್ಾುಳ ! ಆದರ ಪಾಂಡುವನಿಂದ ಮತ್ ು ಮಂರ್ತರ ನಿೀಡುವಂತ್ ಹ ೀಳಲಾಟ್ಾುಗ ಕುಂತರ್ಯು
ಹ ೀಳುತ್ಾುಳ : ‘ಇವಳು ಕುಟ್ಟಲಬುದಿಿರ್ಯುಳಳವಳು. ನಮಮ ಆಜ್ಞ ಇಲಲದ ೀ ಅಶ್ಾನಿೀದ ೀವತ್ ಗಳನುನ ಈಕ
ಆಹಾಾನಮಾಡಿದಳು.’ (ಮಾದಿರ ಮಂರ್ತರಪ್ರಯೀಗ ಮಾಡುವ ಮುನನ ಪಾಂಡುವನ್ ೂಂದಿಗಾಗಲ್ಲೀ,
ಕುಂತಯಂದಿಗಾಗಲ್ಲೀ ಮಂತ್ಾರಲ್ ೂೀಚನ್ ಮಾಡಲ್ ೀ ಇಲ್ಾಲ. ತ್ಾನ್ ೀ ಸಾರ್ತಂರ್ತರವಾಗಿ ನಿಧಥರಸ ಆಹಾಾನ
ಮಾಡಿದಳು. ಆದಾರಂದ ಅವಳನುನ ಕುಂತ ಇಲ್ಲಲ ಕುಟ್ಟಲಬುದಿಿರ್ಯುಳಳವಳು ಎಂದು ಕರ ದಿದಾಾಳ )
ಮಾದಿರ ಅಶ್ಾನಿೀ ದ ೀವತ್ ಗಳನುನ ಆಹಾಾನಿಸ ಅವಳಿ ಮಕೆಳನುನ ಪ್ಡ ದ ಘಟನ್ ರ್ಯ ಹಿಂದಿನ ತ್ಾಂತರಕ
ರಹಸ್ವನುನ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ವವರಸದಾಾರ :
ದ ೀವತ್ ಗಳನುನ ಅವರ ವಶ ೀಷ್ವಾದ ಹ ಸರನಿಂದ ಕರ ದಲ್ಲಲ ಮಾರ್ತರ ಮಕೆಳನುನ ಕ ೂಡುತ್ಾುರ . ಕರ ರ್ಯಲಾಡುವ
ದ ೀವತ್ ಗಳಿಗ ನ್ಾಮಭ ೀದವದಾರ ಮಾರ್ತರ ಮಂರ್ತರಕ ೆ ಪ್ುನರುಚಾೆರ ಹ ೀಳಲಾಟ್ಟುದ .
[ಮಂರ್ತರ ಒಂದ ೀ. ಆದರ ಪ್ರತಯಂದು ದ ೀವತ್ ರ್ಯ ವಶ ೀಷ್ ನ್ಾಮದ ೂಂದಿಗ ಅದನುನ ಪ್ುನರುಚಾೆರ
ಮಾಡಿದಾಗ ಅದು ಆ ವಶ ೀಷ್ ನ್ಾಮವುಳಳ ನಿದಿಥಷ್ು ದ ೀವತ್ ರ್ಯನುನ ರ್ತಲುಪ್ುರ್ತುದ . ಅಂದರ ಒಬಬ
ದ ೀವತ್ ರ್ಯನುನ ಕರ ರ್ಯಲು ಆ ದ ೀವತ್ ರ್ಯ ವಶ ೀಷ್ ನ್ಾಮದ ೂಂದಿಗ ಮಂತ್ ೂರೀಚಾೆರ ಮಾಡಬ ೀಕು. ಹಾಗಾಗಿ
ಒಂದಕಿೆಂರ್ತ ಹ ಚುು ದ ೀವತ್ ರ್ಯನುನ ಕರ ರ್ಯಬ ೀಕಾದರ ಮಂರ್ತರವನುನ ಪ್ುನರುಚಾೆರ ಮಾಡಲ್ ೀಬ ೀಕಾಗುರ್ತುದ .
ಇಲ್ಲಲ ಅಶ್ಾನಿದ ೀವತ್ ಗಳು ಮಾರ್ತರ ಭಿನನ. ಅವರು ನಮಮ ಮೂಗಿನ ಎರಡು ಹ ೂರಳ ಗಳಂತ್ . ಬ ೀಪ್ಥಡದ
ಅವಳಿಗಳು. ಅಂದರ ಅವರಲ್ಲಲ ಯಾರನುನ ಒಮಮ ಕರ ದರೂ ಕೂಡಾ, ಇಬಬರೂ(ನ್ಾಸರ್ತ್ ಮರ್ತುು ದಸರ) ಒಟ್ಟುಗ ೀ
ಬರುತ್ಾುರ . ಇದನುನ ತಳಿದ ೀ ಮಾದಿರರ್ಯು ಒಂದಾವತಥ ಮಂರ್ತರವನುನ ಬಳಸ ಇಬಬರು ಮಕೆಳನುನ
ಪ್ಡ ರ್ಯುತ್ಾುಳ . ನ್ಾಸರ್ತ್ನು ನಕುಲನ್ಾಗಿ ಹುಟ್ಟುದರ , ದಸರನು ಸಹದ ೀವನ್ಾಗಿ ಜನಮತ್ಾಳಿದನು.]
ವಶ ೀಷ್ವಾದ ಶೃಂಗಾರ ರೂಪ್ನ್ಾಗಿ ನಕುಲನನುನ ಪ್ರವ ೀಶ್ಸದ ವಾರ್ಯುದ ೀವರು, ಸುನಿೀತ ರೂಪ್ನ್ಾಗಿ
ಸಹದ ೀವನನುನ ಪ್ರವ ೀಶ್ಸದರು. ಜಗತುನ ಅಂರ್ತನಿಥಯಾಮಕನ್ಾದ, ಸಮಸುಗುರ್ಣಗಳಿಂದ ರ್ತುಂಬಿದ
ವಾರ್ಯುದ ೀವರು ಸಾರ್ಯಂ ಭಿೀಮಸ ೀನ ರೂಪ್ದಲ್ಲಲ ನಿಂರ್ತರು.
[ಭಿೀಮಾಜುಥನರು ಹುಟ್ಟುದ ನಂರ್ತರ ಪಾಂಡು ಸುಂದರನ್ಾದ ಮಗ ಬ ೀಕು ಎಂದು ಅಪ ೀಕ್ಷ ಪ್ಟು ಎಂದರ
ಭಿೀಮಾಜುಥನರು ಸುಂದರರಾಗಿಲಲ ಎಂದು ಅರ್ಥವಾಗುರ್ತುದ . ಆದರ ಆದಿಪ್ವಥದ ಹಿಡಿಂಬಾ ಪ್ರರ್ಣರ್ಯ
ಪ್ರಸಂಗದಲ್ಲಲ ಭಿೀಮಸ ೀನ ರೂಪ್ಶಾಲ್ಲ ಎಂದು ವವರಸಲ್ಾಗಿದ . ಹಾಗಿದಾರ ಪಾಂಡು ಬರ್ಯಸದ ಶೃಂಗಾರ
ರೂಪ್ ಯಾವುದು ಎನುನವುದನುನ ಮುಂದಿನ ಶ ್ಲೀಕದಲ್ಲಲ ಆಚಾರ್ಯಥರು ಸಾಷ್ುಪ್ಡಿಸದಾಾರ :]
[ಇದನ್ ನೀ ಪಾದಮಪ್ುರಾರ್ಣದ ಸೃಷುಖಂಡದಲ್ಲಲ (೭೬.೨೨) ‘ಪಞ ಚೀದ್ಾರಃ ಪ್ಾರ್ಣಡವಾ ಜಾತಾ ವಿದುರ ್ೀ ಧಮಯ
ಏರ್ ಚ’ - ಐದು ಜನ ಇಂದರರ ೀ ಪಾಂಡವರಾಗಿ ಹುಟ್ಟುದಾಾರ ಎಂದು ಹ ೀಳಲ್ಾಗಿದ . ರ್ತಥಾಚ, ಈ ಏಳು ಜನ
ಇಂದರರ ಕಥ ಯೀ ಮಹಾಭಾರರ್ತ. ವ ೀದದಲ್ಲಲ ಏಳು ಮಂಡಲದಲ್ಲಲ ಇರರ್ತಕೆಂರ್ತಹ ಕಥ ರ್ಯಲ್ಲಲ ಮಹಾಭಾರರ್ತದ
ವಸಾುರವನುನ ನ್ಾವು ಕಾರ್ಣಬಹುದು. ]
೧೨.೧ ನಾಮಮಿೀಮಾಂಸ
೧೩. ಕಂಸರ್ಧಃ
ಓಂ ॥
ಗಗಗಯಃ ಶ್ರಸುತ ್ೀಕಾಾ ರ್ರರ್ಜಮಾಯಾತ್ ಸಾತವತಾಂ ಪುರ ್ೀಧ್ಾಃ ಸಃ ।
ಚಕ ರೀ ಕ್ಷತಿರರ್ಯಯೀರ್ಗಾ್ನ್ ಸಂಸಾಾರಾನ್ ಕೃಷ್್ರ ್ೀಹಿಣಿೀಸ್ನ ್ವೀಃ ॥೧೩.೦೧॥
ಯಾದವರ ಪ್ುರ ೂೀಹಿರ್ತರಾಗಿರುವ ಗಗಥ ಎಂಬ ಋಷರ್ಯು ವಸುದ ೀವನ ಮಾತನಂತ್ ವರಜಕ ೆ ಬಂದು, ಕೃಷ್್
ಹಾಗೂ ಬಲರಾಮರಗ ಕ್ಷತರರ್ಯಯೀಗ್ವಾಗಿರುವ ಸಂಸಾೆರಗಳನುನ(ಜಾರ್ತಕಮಾಥದಿ ಸಂಸಾೆರಗಳನುನ)
ಮಾಡಿದರು.
[ಪಾದಮಪ್ುರಾರ್ಣದಲ್ಲಲ ಈ ಮಾತನ ಉಲ್ ಲೀಖವದ : ‘ತತ ್ೀ ಗಗಯಃ ಶುಭದಿನ ೀ ರ್ಸುದ್ ೀವ ೀನ್ ನ ್ೀದಿತಃ’
(ಉರ್ತುರಖಂಡ ೧೪೫.೬೭) ‘ನಾಮ ಚಾತಾರಕರ ್ೀದ್ ದಿರ್್ಂ ಪುತರಯೀವಾಯಸುದ್ ೀರ್ಯೀಃ’ (೬೮).
ಭಾಗವರ್ತದಲ್ಲಲ(೧೦.೧.೧೧) ಹ ೀಳುವಂತ್ : ‘ಚಕಾರ ನಾಮಕರರ್ಣಂ ಗ್ಢ ್ೀ ರಹಸ ಬಾಲಯೀಃ’.
ಬಾರಹಮಪ್ುರಾರ್ಣದಲ್ಲಲ(೭೬.೧-೨)) ಹಿೀಗಿದ : ‘ಗಗಯಶಚ ರ್ಗ ್ೀಕುಲ್ ೀ ತತರ ರ್ಸುದ್ ೀರ್ಪರಚ ್ೀದಿತಃ । ಪರಚಛನ್ನ ಏರ್
ರ್ಗ ್ೀಪ್ಾನಾಂ ಸಂಸಾಾರಮಕರ ್ೀತ್ ತಯೀಃ ॥ ಜ ೀಷ್ಾಂ ಚ ರಾಮಮಿತಾ್ಹ ಕೃಷ್್ಂ ಚ ೈರ್ ತಥಾsಪರಮ್’.
ಕಂಸನಿಗ ಸುದಿಾಮುಟುುವ ಸಾಧ್ತ್ ಇರುವುದರಂದ, ಶ್ರೀಕೃಷ್್ನಿಗ ಗ ೂೀಪ್್ವಾಗಿ ಕ್ಷತರರ್ಯಯೀಗ್ವಾಗಿರುವ
ಸಂಸಾೆರ ನಡ ಯಿರ್ತು. ಕೃಷ್್ ಬ ಳ ದದುಾ ವ ೈಶ್ ಕುಟುಂಬದಲ್ಾಲದರೂ ಕೂಡಾ, ಕ್ಷತರರ್ಯಯೀಗ್ವಾಗಿರುವ
ಸಂಸಾೆರಗಳನುನ ಹ ೂಂದಿ ಕ್ಷತರೀರ್ಯನ್ ೀ ಆಗಿದಾ. (ಇದ ೀ ಪ್ರಸ್ತ ಕರ್ಣಥನಿಗೂ ಇರ್ತುು. ಆದರ ಅವನಿಗ
ಈರೀತರ್ಯ ಸಂಸಾೆರ ಆಗಿರಲ್ಲಲಲ. ಆದಾರಂದ ಅವನನುನ ಸಮಾಜ ‘ಸೂರ್ತ’ ಎಂದ ೀ ಪ್ರಗಣಿಸರ್ತು.
ಗಗಾಥಚಾರ್ಯಥರಂದ ಸಂಸಾೆರಗ ೂಂಡ ಶ್ರೀಕೃಷ್್ನನುನ ಸಮಾಜ ಕ್ಷತರರ್ಯನನ್ಾನಗಿ ಕಂಡಿರ್ತು)].
ಸಮಸು ಸಂಸಾೆರಗಳನುನ ಪ್ೂರ ೈಸದ ಗಗಾಥಚಾರ್ಯಥರು ಹ ೀಳುತ್ಾುರ : ‘ಎಲ್ ೂೀ ನಂದಗ ೂೀಪ್ನ್ ೀ, ಈ ನಿನನ
ಸುರ್ತನು ನ್ಾರಾರ್ಯರ್ಣನಿಗ ಎಲ್ಾಲ ಗುರ್ಣಗಳಿಂದಲೂ ಕಡಿಮ ಇಲಲದವನು (ನ್ಾರಾರ್ಯರ್ಣನಿಗ ಸಮನ್ಾದವನು.
ಅಂದರ ಸಾರ್ಯಂ ನ್ಾರಾರ್ಯರ್ಣ ಒಬಬನ್ ೀ). ನಿೀನ್ ೀ ಮೊದಲ್ಾಗಿರುವ ಎಲಲರೂ ಕೂಡಾ ಇವನಿಂದ
ರಕ್ಷ್ಮಸಲಾಟುವರಾಗಿ ಉರ್ತೃಷ್ುವಾದ ಸುಖವನುನ ಹ ೂಂದುತುೀರ’.
ಎಲಲರಗೂ ಒಡ ರ್ಯನ್ಾದ ಶ್ರೀಕೃಷ್್ನು ಒಮಮ ‘ಇದು ನನನಮಗು’ ಎನುನವ ಭಾವನ್ ರ್ಯನುನ ತ್ ೂೀರುತುರುವ
ತ್ಾಯಿಗ , ಆರೀತರ್ಯ ಭಾವನ್ ರ್ಯನುನ ನ್ಾಶಮಾಡಲು, ಗ ಳ ರ್ಯರ ಲಲರೂ ನ್ ೂೀಡುತುರಲು, ಮರ್ಣ್ನುನ ತಂದ.
ಒಮಮ ಶ್ರೀಕೃಷ್್ ತ್ಾಯಿರ್ಯ ಮೊಲ್ ರ್ಯನುನರ್ಣು್ತುರುವಾಗ, ಒಲ್ ರ್ಯಮೀಲ್ ಇಟು ಹಾಲು ಉಕಿೆತ್ ಂದು ರ್ಯಶ ್ೀದ
ಆರ್ತನನುನ ನ್ ಲದಮೀಲ್ಲಟುು, ಹಾಲ್ಲನ ಪಾತ್ ರರ್ಯನುನ ಒಲ್ ಯಿಂದ ಇಳಿಸಲು ಹ ೂೀಗುತ್ಾುಳ . ಆಗ ನ್ ಲದಲ್ಲಲ
ಇಡಲಾಟುವನ್ಾದ ಕೃಷ್್ ಅಲ್ಲಲದಾ ಮೊಸರನ ಪಾತ್ ರರ್ಯನುನ ಒಡ ರ್ಯುತ್ಾುನ್ .
ಸ ಮತ್ಯಮಾನ್ದದುಾಯರುಪರಜಾತಮಿನ್ುಾಸನಿನಭಮ್ ।
ನ್ರ್ಂ ಹಿ ನಿೀತಮಾದದ್ ೀ ರಹ ್ೀ ರ್ಜಘಾಸ ಚ ೀಶ್ತಾ ॥೧೩.೦೮॥
ಯಾವ ಕುಲದಲ್ಲಲ ಹುಟುುತ್ಾುನ್ ೂೀ, ಯಾವ ರ್ಯುಗದಲ್ಲಲ ಹುಟುುತ್ಾುನ್ ೂೀ, ಯಾವ ವರ್ಯಸುನಲ್ಲಲ
ತ್ ೂೀರಸಕ ೂಳುಳತ್ಾುನ್ ೂೀ, ಹಾಗ ೀ ದ ೀವತ್ ಗಳ ಹುಟ್ಟುನಲ್ಲಲ ಆರೀತರ್ಯ ಪ್ರವೃತುಗಳು ಇರಬ ೀಕು ಎಂಬ
ಸ ವಿಪರರಾರ್ಜರ್ಗ ್ೀಪಕಸವರ್ಪಕಸತದುದೂವಾಃ ।
ತದ್ಾತದ್ಾ ವಿಚ ೀಷ್ುತ ೀ ಕ್ತರಯಾಃ ಸುರಾನ್ ವಿಶ್ಕ್ಷರ್ಯನ್ ॥೧೩.೧೨॥
ಹಿೀಗ ಮಾಡುತುದಾಾಗಲೂ, ಎಲ್ಾಲ ದ ೀವತ್ ಗಳಿಗಿಂರ್ತಲೂ ಮಿಗಿಲ್ಾದ, ರ್ತನನ ಬಲವನುನ ಮತ್ ು ಮತ್ ು
ತ್ ೂೀರಸುತ್ಾು, ರ್ತನನ ಅಸಾಧಾರರ್ಣವಾದ ಗುರ್ಣಗಳನುನ ತ್ ೂೀರಸುತ್ಾುನ್ .
[ದ ೀವರು ತೀರಾ ಸಾಮಾನ್ನ್ಾಗಿ ಕಂಡರೂ ನಮಗ ಅದರಂದ ಪ್ರಯೀಜನವಲಲ. ಯಾವಾಗಲೂ
ಅಸಾಮಾನ್ನ್ಾಗಿ ಕಂಡರೂ ಕೂಡಾ ನಮಗ ಪ್ರಯೀಜನವಲಲ. ಹಾಗಿದಾಾಗ ನ್ಾವು ಅವನನುನ
ಅನುಸರಸುವುದಿಲಲ. ಆದಾರಂದ ಭಗವಂರ್ತ ಸಾಮಾನ್ನ್ಾಗಿರ್ಯೂ, ಅಲಲಲ್ಲಲ ಶ ರೀಷ್ಠ ಬಲವನುನ ತ್ ೂೀರಸುತ್ಾು
ಅಸಾಮಾನ್ನ್ಾಗಿರ್ಯೂ ಕಾರ್ಣುತ್ಾುನ್ . ಈರೀತಯಾದ ಮಿಶರರ್ಣ ಇರುವುದರಂದಲ್ ೀ ನಮಗ ದ ೀವರ
ಮೀಲ್ಲನ ಭಕಿು ಹ ಚುುರ್ತುದ . ದ ೀವರಂದ ಶ್ಕ್ಷರ್ಣವೂ ದ ೂರ ರ್ಯುರ್ತುದ .]
ರ್ತದನಂರ್ತರ ಕ ೂೀಲನುನ ತ್ ಗ ದುಕ ೂಂಡ ರ್ತನನ ತ್ಾಯಿರ್ಯನುನ ಕಂಡ ಜಗದುಗರು ಶ್ರೀಕೃಷ್್ನು ರ್ತನನ ಲ್ಲೀಲ್ ರ್ಯನುನ
ತ್ ೂೀರುತ್ಾು ಹಾರ ಓಡಿದನು. ಮನಸುಗ ೀ ನಿಲುಕದ ಅವನನುನ ಆ ರ್ಯಶ ್ೀದ ರ್ಯು ಅನುಸರಸ ಓಡಿದಳು.
ರ್ಯಶ ್ೀದ ಅಲ್ಲಲದಾ ಎಲ್ಾಲ ಹಗಗಗಳ ಸಮೂಹವನುನ ಸ ೀರಸದರೂ ಸಹ, ಶ್ಶುವನ ರೂಪ್ವನುನ ತ್ ೂೀರುವ,
ಎಣ ಯಿರದ ದ ೀಹವುಳಳ ಶ್ರೀಕೃಷ್್ನಲ್ಲಲ ಅದು ಅಪ್ೂರ್ಣಥತ್ ರ್ಯನ್ ನೀ ಹ ೂಂದಿರ್ತು.
‘ಮಗನು ತ್ಾಯಿರ್ಯ ಸ ರ ಯಾಗಬ ೀಕು’ ಎನುನವ ಲ್ ೂೀಕನಿರ್ಯಮವನುನ ತ್ ೂೀರಸದ ಭಗವಂರ್ತ, ಕುಬ ೀರನ
ಮಕೆಳಾಗಿರುವ, ಅವಳಿಮರಗಳ ರೂಪ್ದಲ್ಲಲ ಬ ಳ ದುನಿಂತರುವ, ಗಗನಚುಂಬಿಯಾಗಿರುವ, ಮತುೀಮರಗಳ
ಮಧ್ ಸಾಗಿ ಆ ಮರಗಳನುನ ಮುರದನು.
ಹಿಂದ ಧುನಿ ಮರ್ತುು ಚುಮು ಎನುನವ ಅಸುರರಬಬರು ಪ್ೂರ್ತನ್ ಮರ್ತುು ಶಕಟ್ಾಸುರನ್ ೂಂದಿಗ ಕೂಡಿಕ ೂಂಡು
ಪಾವಥತರ್ಯನುನ ಕುರರ್ತು ರ್ತಪ್ಸುನುನ ಮಾಡಿದಾರು. ಹಿೀಗ ರ್ತಪ್ಸುು ಮಾಡಿದ ಈ ನ್ಾಲಾರು ‘ಅವಧ್ರ್ತಾದ’
ವರವನುನ ಪ್ಡ ದಿದಾರು.
ಧುನಿ ಮರ್ತುು ಚುಮು ಅವಧ್ರ್ತಾದ ವರವನುನ ಪ್ಡ ದಮೀಲ್ , ರ್ತೃಣಾವರ್ತಥನೂ ಕೂಡಾ ರ್ತಪ್ಸುು ಮಾಡಿ
ಅವಧ್ರ್ತಾದ ವರವನುನ ಹ ೂಂದಿದನು. ಆ ಮೂವರು(ಪ್ೂರ್ತನ್ , ಶಕಟ್ಾಸುರ ಮರ್ತುು ರ್ತೃಣಾವರ್ತಥ) ಮಗುವನ
ರೂಪ್ದಲ್ಲಲರುವ ಕೃಷ್್ನಿಂದ ಕ ೂಲಲಲಾಟುರು.
ಮತುೀಮರದಲ್ಲಲ ಸ ೀರಕ ೂಂಡಿದಾ ಧುನಿ ಮರ್ತುು ಚುಮು ಇಬಬರನೂನ ಶ್ರೀಕೃಷ್್ ಮರವನುನಕಿರ್ತುು
ಸಂಹಾರಮಾಡಿದ. ಕೃಷ್್ನಿಂದ ನ್ಾಶವಾದ ಮರದಲ್ಲಲ ಧುನಿ ಮರ್ತುು ಚುಮು ಅಲಲದ ೀ ಶಾಪ್ದಿಂದ ಹುಟ್ಟುದ
ಇನಿನಬಬರದಾರು. (ಅವರ ೀ ನ್ಾರದರಂದ ಶಾಪ್ಗರಸ್ರಾದ ಕುಬ ೀರನ ಮಕೆಳಾದ ನಳಕೂಬರ-ಮಣಿಗಿರೀವ)
ಹಿಂದ ನ್ಾರದರ ಸಮಿೀಪ್ದಲ್ಲಲ ಬರ್ತುಲ್ ಯಾಗಿ ಓಡಾಡಿದ ಕುಬ ೀರನ ಇಬಬರು ಮಕೆಳನುನ ‘ಶ್ೀಘರದಲ್ಲಲಯೀ
ಮರವಾಗಿ ಹುಟ್ಟು’ ಎಂದು ನ್ಾರದರು ಶಪ್ಸದಾರು.
ಇದಿೀಗ ಕೃಷ್್ನ ಅನುಗರಹದಿಂದ ಸಾತಾಕರಾಗಿರುವ ಈ ಇಬಬರು ಕುಬ ೀರನ ಮಕೆಳು, ರ್ತಮಮ ನಿಜ
ಶರೀರವನುನ ಹ ೂಂದಿ, ನ್ಾರಾರ್ಯರ್ಣನ ಸ ೂುೀರ್ತರವನುನ ಮಾಡಿ, ರ್ತಮಮ ಮನ್ ರ್ಯನುನ ಕುರರ್ತು
ತ್ ರಳಿದರು.(ಶ್ರೀಕೃಷ್್ ಮತುೀಮರವನುನ ಕಿರ್ತುು, ಅಸುರರಾದ ಧುನಿ ಮರ್ತುು ಚುಮುವನುನ ಕ ೂಂದು,
ನಳಕೂಬರ-ಮಣಿಗಿರೀವರಗ ಶಾಪ್ ವಮೊಚನ್ ರ್ಯನುನ ನಿೀಡಿದನು)
ಹಿೀಗ ನಳಕೂಬರ ಮರ್ತುು ಮಣಿಗಿರೀವ ಎನುನವ ಅವರಬಬರನುನ ಶಾಪ್ದಿಂದ ಬಿಡುಗಡ ಗ ೂಳಿಸದ ಶ್ರೀಕೃಷ್್ನು,
ಅಚುರಗ ೂಂಡ ಗ ೂೀಪಾಲಕರಂದ ಕಾರ್ಣಲಾಟುನು.
ರ್ೃನಾಾರ್ನ್ಯಯಾಸುಃ ಸ ನ್ನ್ಾಸ್ನ್ುಬೃಯಹದವನ ೀ ।
ಸಸರ್ಜಜಯ ರ ್ೀಮಕ್ಪ್ ೀಭ ್್ೀ ರ್ೃಕಾನ್ ವಾ್ಘರಸಮಾನ್ ಬಲ್ ೀ ॥೧೩.೨೬॥
ರ್ಯದುಪ್ತಯಾದ ಶ್ರೀಕೃಷ್್ನು ರ್ತನನ ಎರಡು ಕ ೈಗಳಿಂದ ಆ ಪ್ಕ್ಷ್ಮದ ೈರ್ತ್ನ ಕ ೂಕೆನುನ ಹಿಡಿದು ಸೀಳಿದನು.
ಪ್ುಷ್ಾವೃಷುರ್ಯನುನ ಸುರಸುವ ಬರಹಾಮದಿಗಳಿಂದ ಸ ೂುೀರ್ತರಮಾಡುವವನ್ಾದ ಶ್ರೀಕೃಷ್್ನು ಅರ್ಣ್ನಿಂದ
ಕೂಡಿಕ ೂಂಡು ಸಂಜ ವರಜಕ ೆ ತ್ ರಳಿದನು.
ಬರಹಮದ ೀವರ ವರಬಲದಿಂದ ಅವಧ್ನ್ಾಗಿದಾ, ಗರುಡನನುನ ಬಿಟುು ಉಳಿದ ಯಾರಂದಲೂ ರ್ತಡ ರ್ಯಲು
ಅಸಾಧ್ವಾದ ವಷ್ದ ಪ್ರಾಕರಮವುಳಳ ಅವನು(ಕಾಳಿರ್ಯಃ) ಅಲ್ಲಲದಾಾನ್ ಎಂದು ತಳಿದು, ವಷ್ದಿಂದ ಕ ೂಳಕಾದ
ನಿೀರನುನ ಕುಡಿದುದಾರಂದ ಸರ್ತು ಪ್ಶುಗಳನೂನ, ಮಿರ್ತರರ ಲಲರನೂನ ಕೃಷ್್ ರಕ್ಷಣ ಮಾಡಿದನು.
ಅವನ ಉರ್ತೃಷ್ುವಾದ ವಷ್ದಿಂದ ಪ್ರವಷ್ುನ್ಾಗಿ ಸಂಕಷ್ಥರ್ಣನೂ ಕೂಡಾ ಸಂಕಟಗ ೂಳಳಲು, ಕೃಷ್್ನು ರ್ತನನ
ಮುಟುುವಕ ಯಿಂದ ಸಂಕಷ್ಥರ್ಣನನುನ ರ ೂೀಗವಹಿೀನನನ್ಾನಗಿ ಮಾಡಿ, ವಷ್ವೃಕ್ಷವನುನ
ಅರ್ಗ ರೀ ದಿವರ್ಜತವತ ಉಪ್ಾರ್ಹದ್ ೀಷ್ ನಿೀಲ್ಾಂ ರ್ಗ ್ೀಪ್ಾಙ್ಗನಾ ಅಪಿ ಪುರಾ ರ್ರಮಾಪಿರ ೀ ರ್ಯತ್ ।
ಸಂಸಾಾರತಃ ಪರರ್ಮಮೀರ್ ಸುಸಙ್ಗಮೊೀ ನ ್ೀ ಭ್ಯಾತ್ ತವ ೀತಿ ಪರಮಾಪುರಸಃ ಪುರಾ ಯಾಃ
॥೧೩.೫೦॥
ಹಿೀಗ ಶ್ರೀಕೃಷ್್ ಉಪ್ನರ್ಯನ ಸಂಸಾೆರಕೂೆ ಮೊದಲ್ ೀ ಮದುವ ಯಾದ. ಇದಕ ೆ ಕಾರರ್ಣವ ೀನ್ ಂದರ :
ಗ ೂೀಪ್ಕ ರ್ಯರೂ ಕೂಡಾ ಈ ಕುರರ್ತು ಮೊದಲ್ ೀ ವರವನುನ ಹ ೂಂದಿದಾರು. ‘ಉಪ್ನರ್ಯನ ಸಂಸಾೆರಕಿೆಂರ್ತ
‘ಹಣಾ್ಗಿರುವ ತ್ಾಳ ಮರದ ಒಳ ಳರ್ಯ ಫಲಗಳನುನ ನಮಗ ಉಣಿ್ಸು’ ಎಂದು ಗ ಳ ರ್ಯರಂದ ಬ ೀಡಲಾಟು
ಶ್ರೀಕೃಷ್್ನು, ಬಲರಾಮನಿಂದ ಕೂಡಿಕ ೂಂಡು, ಧ ೀನುಕನ ಕಾರರ್ಣದಿಂದಾಗಿ ಗ ೂೀಪಾಲಕರಂದ ಹ ೂಂದಲು
ಅಸಾಧ್ವಾದ ತ್ಾಳ ಮರಗಳ ಸಮೂಹವನುನ ಹ ೂಂದಿದನು.
ಕತ್ ುರ್ಯ ರೂಪ್ ಧರಸರುವ, ಗರ್ಣಪ್ತರ್ಯ ವರದಿಂದ ಉಳಿದವರಂದ ಕ ೂಲಲಲ್ಾಗದ ಎಲ್ಾಲ ದ ೈರ್ತ್ರನುನ
ಕ ೂಂದು, ಯಾರೂ ರ್ತಡ ರ್ಯಲ್ಾಗದ ಬಲವ ಂಬ ಗುರ್ಣದಿಂದ ಕೂಡಿರುವ ಕೃಷ್್ನು, ಹಣಾ್ಗಿರುವ ತ್ಾಳ ಮರದ
ಫಲಗಳನುನ ರ್ತನನವರ ಲಲರಗ ಕ ೂಟುನು.
ಪಕ್ಷದವಯೀನ್ ವಿಹರತುವರ್ ರ್ಗ ್ೀಪಕ ೀಷ್ು ದ್ ೈತ್ಃ ಪರಲಮಬ ಇತಿ ಕಂಸವಿಸೃಷ್ು ಆರ್ಗಾತ್ ।
ಕೃಷ್್ಸ್ ಪಕ್ಷ್ಷ್ು ರ್ಜರ್ಯತುು ಸ ರಾಮಮೀತ್ ಪ್ಾಪಃ ಪರಾಜತ ಉವಾಹ ತಮುಗರರ್ಪಃ ॥೧೩.೫೫॥
ಭೀತ ೀನ್ ರ ್ೀಹಿಣಿಸುತ ೀನ್ ಹರಿಃ ಸುತತ ್ೀsಸೌ ಸಾವವಿಷ್ುತಾಮುಪದಿದ್ ೀಶ ಬಲ್ಾಭಪೂತ ಾೈಯ ।
ತ ೀನ ೈರ್ ಪೂರಿತಬಲ್ ್ೀsಮಬರಚಾರಿರ್ಣಂ ತಂ ಪ್ಾಪಂ ಪರಲಮಬಮುರುಮುಷುಹತಂ ಚಕಾರ ॥೧೩.೫೬॥
ಒಮಮ ಬಹಳ ದೂರ ಪ್ರಯಾರ್ಣಮಾಡಿದ ಗ ೂೀಪಾಲಕರು ಕೃಷ್್ನನುನ ಕುರರ್ತು ‘ನ್ಾವು ಹಸವನಿಂದ ಬಹಳ
ಸಂಕಟಪ್ಟ್ಟುದ ಾೀವ ’ ಎಂದು ಹ ೀಳುತ್ಾುರ . ಆಗ ‘ಇದ ೀ ಪ್ರಸರದಲ್ಲಲ ಬಾರಹಮರ್ಣ ಸಮೂಹವು ಯಾಗವನುನ
ಮಾಡುತುದಾಾರ . ಅವರನುನ ಕುರರ್ತು ಬ ೀಡಿರ’ ಎಂದು ಪ್ರಪ್ೂರ್ಣಥಸಮಸುಕಾಮನ್ಾದ ಶ್ರೀಕೃಷ್್ನು
ಉರ್ತುರಸುತ್ಾುನ್ .
ತಾನ್ ಪ್ಾರಪ್ ಕಾಮಮನ್ವಾಪ್ ಪುನ್ಶಚ ರ್ಗ ್ೀಪ್ಾಃ ಕೃಷ್್ಂ ಸಮಾಪುರರ್ ತಾನ್ರ್ದತ್ ಸ ದ್ ೀರ್ಃ ।
ಪತಿನೀಃ ಸಮತ್ಯರ್ಯತ ಮದವಚನಾದಿತಿ ಸಮ ಚಕುರಶಚ ತ ೀ ತದಪಿ ತಾ ಭಗರ್ನ್ತಮಾಪುಃ ॥೧೩.೫೯॥
ಶ್ರೀಕೃಷ್್ನು ಹ ೀಳಿದ ಬಾರಹಮರ್ಣ ಸಮೂಹವನುನ ಹ ೂಂದಿ, ರ್ತಮಮ ಬರ್ಯಕ ರ್ಯನುನ ಈಡ ೀರಸಕ ೂಳಳಲ್ಾಗದ ೀ,
ಮತ್ ು ಗ ೂೀಪಾಲಕರು ಕೃಷ್್ನಿದಾಲ್ಲಲಗ ಬರುತ್ಾುರ . ಆಗ ಕಿರೀಡಾದಿಗುರ್ಣವಶ್ಷ್ುನ್ಾದ ಶ್ರೀಕೃಷ್್ನು ಅವರನುನ
ಕುರರ್ತು ‘ನನನ ಮಾತನ ಮೂಲಕ ಅವರ ಹ ಂಡಿರನುನ ಬ ೀಡಿರ’ ಎಂದು ಹ ೀಳುತ್ಾುನ್ . ಆ ಗ ೂೀಪಾಲಕರು
ಹಾಗ ಯೀ ಮಾಡುತ್ಾುರ . ಆಗ ಆ ಬಾರಹಮರ್ಣ ಸರೀರ್ಯರ ಲಲರೂ ಪ್ರಮಾರ್ತಮನ ಬಳಿ ಬರುತ್ಾುರ .
ಆ ಸರೀರ್ಯರ ಲಲರೂ ಕೂಡಾ, ಆರು ರ್ತರಹದ ರಸವುಳಳ ಅನನದಿಂದ ಪ್ರಪ್ೂರ್ಣಥವಾದ ಕ ೈಗಳುಳಳವರಾಗಿ, ಎಲ್ಾಲ
ಬಂಧುಗಳನೂನ ಬಿಟುು, ಕ ೀವಲ ಶ್ರೀಕೃಷ್್ನ ಅಚಥನ್ ಮಾಡುವುದನ್ ನೀ ಶ ರೀಷ್ಠ ಎಂದು ಭಾವಸದವರಾಗಿದಾರು.
ಬಂದಿರುವ ಅವರನುನ ಶ್ರೀಕೃಷ್್ ಬಿೀಳ ೂೆಡುತ್ಾುನ್ . ಅವರಲ್ಲಲ ಒಬಾಬಕ ಗಂಡನಿಂದ ರ್ತಡ ರ್ಯಲಾಟುವಳಾಗಿ
ಹರಪ್ದವನ್ ನೈದಿದಳು. (ಆಕ ದ ೀವರನ್ ನೀ ಉರ್ತೆಟವಾಗಿ ನ್ ನ್ ರ್ಯುತ್ಾು ಪಾರರ್ಣ ಬಿಟುು, ವಷ್ು್ಪಾದವನುನ ,
ಎಂದರ , ಮುಕಿುರ್ಯನುನ ಹ ೂಂದಿದಳು).
[ ಈ ಕುರತ್ಾದ ವವರ ಭಾಗವರ್ತದಲ್ಲಲ ಕಾರ್ಣಸಗುರ್ತುದ (೧೦.೨೧.೩೪): ತತ ರಕಾ ವಿಧುತಾ ಭತಾರಯ
ಭಗರ್ಂತಂ ರ್ಯಥಾಶುರತಮ್ । ಹೃದ್ ್ೀಪಗುಹ್ ವಿರ್ಜಹೌ ದ್ ೀಹಂ ಕಮಾಯನ್ುಬಂಧನ್ಮ್’ ಆ ಸರೀರ್ಯರಲ್ಲಲ
ಒಬಾಬಕ ರ್ಯನುನ ಆಕ ರ್ಯ ಪ್ತ ಬಲವಂರ್ತವಾಗಿ ರ್ತಡ ದನು. ಆಗ ಆಕ ಮನಸುನಿಂದಲ್ ೀ ಭಗವಂರ್ತನನುನ
ಆಲಂಗಿಸ ರ್ತನನ ದ ೀಹವನುನ ತ್ಾ್ಗಮಾಡಿದಳು].
ರ್ತದನಂರ್ತರ, ಗ ೂೀಪ್ರಂದ ಕೂಡಿಕ ೂಂಡ ಶ್ರೀಕೃಷ್್ನು, ಅವರು ರ್ತಂದಿರುವ ಭಕ್ಷಾವ ಲಲವನೂನ ಸಾೀಕರಸದನು.
ಸಮಸುಲ್ ೂೀಕಗಳ ಒಡ ರ್ಯನ್ಾದ ಶ್ರೀಕೃಷ್್ನು ಗ ೂೀಕುಲವನುನ ಹ ೂಂದಿ ಕಿರೀಡಿಸುತುದಾನು.
ಇರ್ತು ಗ ೂೀಪಾಲಕರಗ ಆಹಾರ ನಿರಾಕರಸದಾ ಬಾರಹಮರ್ಣರು ‘ ಭಗವಂರ್ತನ ಆಜ್ಞ ರ್ಯನುನ ನ್ಾವು ಮಿೀರದ ವು,
ಇದು ನ್ಾವು ಮಾಡಿದ ಅಪ್ರಾಧ’ ಎಂದು ಪ್ಶಾುತ್ಾುಪ್ದಿಂದ ಬ ಂದ ಮನಸುುಳಳವರಾದರು.
ರ್ತದನಂರ್ತರ ಕೃಷ್್ನು ಇಂದರನ ಪ್ೂಜ ಗಾಗಿ ಗ ೂಲಲರ ಸದಿತ್ ರ್ಯನುನ (ಜಾತ್ ರರ್ಯ ಪ್ರರ್ಯರ್ತನವನುನ) ಕಂಡು, ‘ಆ
ಇಂದರನಿಗ ನನನ ಮರ ವು ಇರಬಾರದು’ ಎನುನವುದಕಾೆಗಿ ಅವರನುನ ರ್ತಡ ದನು. ಹಿೀಗ ಇಂದರನ ಪ್ೂಜ ರ್ಯನುನ
ರ್ತಡ ರ್ಯಲು ಕಾರರ್ಣವ ೀನು ಎಂದು ವವರಸುತ್ಾು ಹ ೀಳುತ್ಾುರ : ‘ಆ ಇಂದರನು ನನನನುನ ಮನುಷ್್ ಎಂದು
ತಳಿರ್ಯದಿರಲ್ಲ ಎಂದು ಅವ್ರ್ಯನೂ, ಸವಥಸಮರ್ಥನೂ ಆದ ಶ್ರೀಕೃಷ್್ನು ಜಾತ್ ರರ್ಯ ಭಂಗವನುನ ಮಾಡಿದನು’
ಎಂದು.
ಆ ಗ ೂೀಪಾಲಕರನುನ ‘ಪ್ವಥರ್ತವನುನ ಕುರರ್ತು ಮಾಡಬ ೀಕಾದ ಪ್ೂಜ ಯೀ ನಮಮ ಧಮಥವಾಗಿದ ’ ಎಂದು ರ್ತನನ
ಮಾತನ ಮೊೀಡಿಯಿಂದ ಒಪ್ಾಸ, ಅವರನುನ ಆ ಕುರತ್ಾದ ಜಾತ್ ರರ್ಯಲ್ಲಲ ಇರಸ, ತ್ಾನ್ ೀ ಗ ೂೀವಧಥನ
ಪ್ವಥರ್ತದಲ್ಲಲ ವಸಾುರವಾದ ದ ೀಹವುಳಳವನ್ಾಗಿ, ರ್ತರರ್ತರನ್ಾಗಿರುವ ಅನನ, ರಸ, ಪಾನಿೀರ್ಯ,
ಮೊದಲ್ಾದವುಗಳಿಂದ ಕೂಡಿಕ ೂಂಡ ಆಹಾರವನುನ ಶ್ರೀಕೃಷ್್ ಸಾೀಕರಸದನು.
[ಶ ೈಲ್ ್ೀsಸೇತಿ ಬುರರ್ನ್ ಭ್ರಿಬಲ್ಲಮಾದದ್ ಬೃಹದವಪುಃ’ (ಭಾಗವರ್ತ: ೧೦.೨೨.೩೫) ‘ನ್ಾನ್ ೀ
ಶ ೈಲನ್ಾಗಿದ ಾೀನ್ ’ ಎಂದು ಹ ೀಳುತ್ಾು, ಪ್ೂಜ ರ್ಯನುನ ಮರ್ತುು ಅಪ್ಥಸದ ಭಕ್ಷಾ-ಭ ೂೀಜ್ಗಳನುನ ಸಾಕ್ಷಾತ್
ಸಾೀಕರಸದನು. ‘ಗ್ವರಿಮ್ಧಯನಿ ಕೃಷ ್್ೀsಪಿ ಶ ೈಲ್ ್ೀsಹಮಿತಿ ಮ್ತಿಯಮಾನ್ । ಬುಭುಜ ೀsನ್ನಂ ಬಹುತರಂ
ರ್ಗ ್ೀಪರ್ಯಾಯಹೃತಂ ದಿವರ್ಜ’ (ವಷ್ು್ಪ್ುರಾರ್ಣ-೫.೧೦.೪೭). ಗ ೂಪ್ವರ್ಯಥರಂದ ಆಹೃರ್ತವಾದ(ರ್ತರಲಾಟು)
ಅನನವನುನ ತಂದನು. ಭುಕಾತವ ಚಾರ್ಭೃಥ ೀ ಕೃಷ್್ಃ ಪರ್ಯಃ ಪಿೀತಾವ ಚ ಕಾಮತಃ । ಸಂತೃಪ್ತೀsಸೇತಿ ದಿವ ್ೀನ್
ರ್ಪ್ ೀರ್ಣ ಪರರ್ಜಹಾಸ ವ ೈ ।ತಂ ರ್ಗ ್ೀಪ್ಾಃ ಪರ್ಯತಾಕಾರಂ ದಿರ್್ಸರಗನ್ುಲ್ ೀಪನ್ಮ್ । ಗ್ವರಿಮ್ಧಿನಯ ಸ್ತಂ
ದೃಷಾುವ ಕೃಷ್್ಂ ರ್ಜಗುಮಃ ಪರಧ್ಾನ್ತಃ । ಭಗವಾನ್ಪಿ ತ ೀನ ೈರ್ ರ್ಪ್ ೀಣಾsಚಾಛದಿತಃ ಪರಭುಃ । ಸಹಿತಃ ಪರರ್ಣತ ್ೀ
ರ್ಗ ್ೀಪ್ ೈನ್ಯನ್ಂದ್ಾsತಾಮನ್ಮಾತಮನಾ’ (ವಷ್ು್ಪ್ವಥ ಹರವಂಶ ೧೭.೨೩-೨೪). ಎಲಲವನೂನ ತಂದ ಕೃಷ್್ನು,
ಸಾಕಷ್ುು ಹಾಲನುನ ಕುಡಿದು, ಸಂರ್ತೃಪ್ುನ್ಾಗಿದ ಾೀನ್ ಎಂದು, ರ್ತನನ ದಿವ್ವಾದ ರೂಪ್ವನುನ ರ್ತಳ ದು ನಕೆನು.
ಪ್ವಥರ್ತದ ಆಕಾರದಲ್ಲಲರುವ, ಅಲ್ೌಕಿಕವಾದ ಹಾರ, ಗಂಧ ಮೊದಲ್ಾದವುಗಳನುನ ಧರಸರುವ, ಬ ಟುದ ಮೀಲ್
ನಿಂರ್ತವನನುನ ಗ ೂೀಪ್ಕರು ಕೃಷ್ಾ್ ಎಂದು ತಳಿದರು. ಪ್ರಮಾರ್ತಮನೂ ಕೂಡಾ ಆ ಬ ಟುದ ರೂಪ್ದಲ್ಲಲಯೀ
ಇದುಾ, ರ್ತನನನುನ ಮುಚಿುಕ ೂಂಡು ಎಲ್ಾಲ ಗ ೂೀಪ್ರಂದ ನಮಸೃರ್ತನ್ಾದನು.
‘ಎಣ ಯಿರದ ಶಕಿುರ್ಯುಳಳ ನಿನಿನಂದಲ್ ೀ ಈ ಎಲ್ಾಲ ಪ್ರಪ್ಂಚವೂ ಹುಟ್ಟುದ . ನಿೀನ್ ೀ ಜಗರ್ತುನುನ ಪಾಲ್ಲಸುತುೀಯೀ.
ಕ ೂನ್ ರ್ಯಲ್ಲಲ ನಿೀನ್ ೀ ಇವ ಲಲವನೂನ ತನುನತುೀಯೀ(ಸಂಹಾರ ಮಾಡುವ ). ನಿನಿನಂದಲ್ ೀ ಈ ಜಗತುಗ ಬಂಧನ
ಮರ್ತುು ಬಿಡುಗಡ . ನಿನಗ ಸಮನ್ಾದವನು ಎಲ್ಲಲರ್ಯೂ ಇಲ್ಾಲ’ ಎಂದು ಇಂದರ ಶ್ರೀಕೃಷ್್ನನುನ ಸ ೂುೀರ್ತರ
ಮಾಡುತ್ಾುನ್ . ಇಲ್ಲಲ ಇಂದರ ಶ್ರೀಕೃಷ್್ನನುನ ‘ಪ್ರಪ್ೂರ್ಣಥಶಕ ುೀ’ ಎಂದು ಸಂಬ ೂೀಧನ್ ಮಾಡಿರುವುದನುನ
ಕಾರ್ಣುತ್ ುೀವ .
ಕೃಷ್್ಂ ತತಃ ಪರಭೃತಿ ರ್ಗ ್ೀಪಗಣಾ ರ್್ಜಾನ್ನ್ ನಾರಾರ್ಯಣ ್ೀsರ್ಯಮಿತಿ ಗಗಗಯರ್ಚಶಚ ನ್ನಾಾತ್ ।
ನಾರರ್ಯರ್ಣಸ್ ಸಮ ಇತು್ದಿತಂ ನಿಶಮ್ ಪೂಜಾಂ ಚ ಚಕುರರಧಿಕಾಮರವಿನ್ಾನ ೀತ ರೀ ॥೧೩.೭೧ ॥
ಈ ಘಟನ್ ರ್ಯ ನಂರ್ತರ ಗ ೂೀಪಾಲಕರು ‘ಇವನು ನ್ಾರಾರ್ಯರ್ಣ’ ಎನುನವ ಸರ್ತ್ವನುನ ತಳಿದರು. ‘ಇವನು
ನ್ಾರಾರ್ಯರ್ಣನಿಗ ಸಮನು’ ಎನುನವ ಗಗಾಥಚಾರ್ಯಥರ ಮಾರ್ತನುನ ನಂದಗ ೂೀಪ್ನಿಂದ ಕ ೀಳಿದ ಅವರು,
ಅದನುನ ನಿಶುರ್ಯ ಮಾಡಿ, ಅರವಂದನ್ ೀರ್ತರ ಶ್ರೀಕೃಷ್್ನಲ್ಲಲ ಅಧಕ ಸಮಾಮನವನುನ ಮಾಡಿದರು.
ಭಗವಂರ್ತನು ಮದುವ ಯಾದ, ಕಾತ್ಾ್ಥರ್ಯನಿೀ ವರರ್ತತ್ ೂಟು, ಕಾಮಬಾರ್ಣನ್ ಟು, ಇವನ್ ೀ ನಮಮ
ಪ್ತಯಾಗಬ ೀಕು ಎಂದು ಪ್ರ್ಣತ್ ೂಟು, ಕನಿನಕ ರ್ಯರನೂನ, ಬ ೀರ ಗ ೂೀಪ್ರ ಮಡದಿರ್ಯರಾದ ಗ ೂೀಪ್ಕ ರ್ಯರನೂನ.
ನಟ್ಟುರುಳಿನಲ್ಲಲ ರಮಿಸದನು ರ್ತುಂಬಿದ ಚಂದರನ ಕಾಂತರ್ಯಲ್ಲಲ.
ಇಲ್ಲಲಯೀ ಆ ಎಲ್ಾಲ ಗ ೂೀಪ್ಕ ರ್ಯರಲ್ಲಲ ಶ್ರೀಕೃಷ್್ನಿಂದ ‘ನ್ಾರಾರ್ಯರ್ಣ’ ಎಂಬ ಹ ಸರುಳಳ, ಬಲ್ಲಷ್ಠರಾದ ಹರ್ತುು
ಲಕ್ಷಜನ ಪ್ುರ್ತರರು ಹುಟ್ಟುಸಲಾಟುರು. ಅವರ ಲಲರೂ ಕೂಡಾ ದ ೀವತ್ಾಗರ್ಣಕ ೆ ಸ ೀರದವರು. ಹರಭಕಿುರ್ಯ
ಕಾರರ್ಣದಿಂದ ಪ್ರಮಾರ್ತಮನ ಮಕೆಳಾಗಬರ್ಯಸ ಈರೀತ ಭೂಮಿರ್ಯಲ್ಲಲ ಹುಟ್ಟುದರು.
[ಈ ಕುರತ್ಾದ ವವರವನುನ ಮಹಾಭಾರರ್ತದ ಉದ ೂ್ೀಗಪ್ವಥದಲ್ಲಲ(೭.೧೯) ಕಾರ್ಣುತ್ ುೀವ :
ಮತುಂಹನ್ನ್ತುಲ್ಾ್ನಾಂ ರ್ಗ ್ೀಪ್ಾನಾಮಬುಯದಂ ಮಹತ್ । (‘ಅಬುಥದ’ ಎಂದರ ನೂರು-ಹರ್ತುುಸಾವರ.
ಅಂದರ ಹರ್ತುು ಲಕ್ಷ). ನಾರಾರ್ಯಣಾ ಇತಿ ಖಾ್ತಾಃ ಸವ ೀಯ ಸಙ್ಕ್ಗಮಯೀಧಿನ್ಃ’ (ನನನ ರ್ತರಹದ ಶರೀರ
ಉಳಳವರವರು ಎಂದು ಕೃಷ್್ ಹ ೀಳಿರುವುದನುನ ನ್ಾವಲ್ಲಲ ಗಮನಿಸಬ ೀಕು) ]
ಶ್ರೀಕೃಷ್್ ಈರೀತ ಅವರ ಲಲರನುನ ಮದುವ ಯಾಗಲು ಕಾರರ್ಣವ ೀನು ಎನುನವುದನುನ ಮುಂದಿನಶ ್ಲೀಕದಲ್ಲಲ
ವವರಸದಾಾರ :
ಆ ರ್ಯಕ್ಷ ರುದರನ ಅನುಗರಹವನ್ ನೀ ರಕ್ಷಣ ಯಾಗಿ ಹ ೂಂದಿರುವ, ರುದರನ ಗ ಳ ರ್ಯನ್ಾದ ಕುಬ ೀರನ
ಸ ೀವಕನ್ಾದ, ಬಲ್ಲಷ್ಠನ್ಾದ, ಅರ್ತ್ಂರ್ತ ದುಷ್ುನ್ಾದ ಶಂಖಚೂಡನ್ಾಗಿದಾ. ಆರ್ತ ಗ ೂೀಪ್ಕ ರ್ಯರನುನ ಅಪ್ಹಾರ
ಮಾಡುತುರುವಾಗಲ್ ೀ, ಕೃಷ್್ನ ಮುಂಗ ೈ ಹ ೂಡ ರ್ತದಿಂದ ಸರ್ತುುಬಿದಾ. ಕೃಷ್್ನು ಅವನ ಮಣಿರ್ಯನುನ
ಅಪ್ಹರಸದ.
ಅವನ್ಾದರ ೂೀ, ಗಟ್ಟುಯಾಗಿರುವ ರ್ತನನ ಕ ೂಂಬಿನ ರ್ತುದಿರ್ಯನುನ ಮುಂದ ಮಾಡಿಕ ೂಂಡು ಪ್ರಮಾರ್ತಮನನುನ
ಹ ೂಂದಿದನು. ಸವಥಸಮರ್ಥನ್ಾದ ಶ್ರೀಕೃಷ್್ನು ಅವನ ಎರಡೂ ಕ ೂಂಬುಗಳನುನ ಹಿಡಿದುಕ ೂಂಡು,
ಭೂಮಿರ್ಯಲ್ಲಲ ಕ ಡವ, ರ್ಯಜ್ಞದ ಪ್ಶುವೀ ಎಂಬಂತ್ ಅವನನುನ ಕ ೂಂದು ಹಾಕಿದನು.
[ಇಲ್ಲಲ ‘ಪಾವಥತರ್ಯ ವರ’ ಎಂದು ಹ ೀಳಿದಾಾರ . ಇದಕ ೆ ಪ್ೂರಕವಾಗಿರುವ ವವರಣ ನ್ ೀರವಾಗಿ ನಮಗ
ಕಾರ್ಣಸಗದಿದಾರೂ ಕೂಡಾ, ಪ್ುರಾರ್ಣಗಳಲ್ಲಲ ಬಂದಿರುವ ಪ್ರ ೂೀಕ್ಷ ವವರಣ ರ್ಯನುನ ಜ ೂೀಡಿಸ ನ್ ೂೀಡಿದಾಗ
ಇದು ಸಾಷ್ುವಾಗುರ್ತುದ .
ಹರವಂಶದ ವಷ್ು್ಪ್ವಥದಲ್ಲಲ(೨೪.೬೩) ಹ ೀಳುವಂತ್ : ‘ಹಯಾದಸಾಮನ್ಮಹ ೀಂದ್ ್ರೀsಪಿ ಬಭ ೀತಿ ಬಲಸ್ದನ್ಃ’
ಅಂದರ ‘ಇಂದರನೂ ಕೂಡಾ ಈ ಕುದುರ ರ್ಯನುನ ಕಂಡರ ಭರ್ಯಪ್ಡುತ್ಾುನ್ ’ ಎಂದರ್ಥ. ಇನುನ
ಬರಹಮಪ್ುರಾರ್ಣದಲ್ಲಲ ‘ತುರಗಸಾ್ಸ್ ಶಕ ್ರೀsಪಿ ಕೃಷ್್ ದ್ ೀವಾಶಚ ಬಭ್ತಿ’ ಎಂದಿದಾಾರ . ಈ ಮಾತನಿಂದ
ಅಸುರನ್ಾದ ಕ ೀಶ್ೀ ವರವನುನ ಪ್ಡ ದಿರುವುದು ಇಂದರನಿಗಿಂರ್ತ ಎರ್ತುರದಲ್ಲಲರುವ ದ ೀವತ್ ಯಿಂದ ಎನುನವುದು
ಸಾಷ್ುವಾಗುರ್ತುದ .
ವಷ್ು್ಪ್ವಥದಲ್ ಲೀ(೨೪.೬೦) ಹ ೀಳುವಂತ್ : ‘ತದಿದಂ ದುಷ್ಾರಂ ಕಮಯ ಕೃತಂ ಕ ೀಶ್ವಿಘಾತನ್ಮ್ ।
ತವಯ್ೀರ್ ಕ ೀರ್ಲಂ ರ್ಯುಕತಂ ತಿರದಿವ ೀ ತರಯಂಬಕಸ್ ವಾ’ . ಇಲ್ಲಲ “ಕ ೀಶ್ರ್ಯನುನ ಕ ೂಲುಲವಕ ಎಂಬ ಬಹಳ
ದುಷ್ೆರವಾದ ಕಮಥವನುನ ಮಾಡಿದಿಾೀರ್ಯ, ಇದು ಒಂದ ೂೀ ನಿನಗ ಅರ್ವಾ ಶ್ವನಿಂದ ಮಾರ್ತರ ಸಾಧ್”
ಎನುನವ ಮಾರ್ತನುನ ಹ ೀಳಿರುವುದನುನ ಕಾರ್ಣುತ್ ುೀವ . ಈ ಮಾತನಿಂದ ಶ್ವನಿಗಿಂರ್ತ ಕ ಳಗಿನ ಕಕ್ಷ ರ್ಯಲ್ಲಲರುವ
ದ ೀವತ್ ರ್ಯ ವರವದ ಎನುನವುದು ಸಾಷ್ುವಾಗುರ್ತುದ .
ಸಾಮಾನ್ವಾಗಿ ಅಸುರರು ಐದು ದ ೀವತ್ ಗಳಿಂದ ವರವನುನ ಕ ೀಳುತ್ಾುರ : ೧. ಬರಹಮ(೩ನ್ ೀ ಕಕ್ಷ ), ೨.
ಶ್ವ(೫ನ್ ೀ ಕಕ್ಷ ), ೩. ಪಾವಥತ(೭ನ್ ೀ ಕಕ್ಷ ), ೪. ಸೆಂದ(೮ನ್ ೀ ಕಕ್ಷ ), ೫. ವನ್ಾರ್ಯಕ(೧೮ನ್ ೀ ಕಕ್ಷ ). ಇಲ್ಲಲ ರುದರ
ಕ ೀಶ್ೀರ್ಯನುನ ಕ ೂಲಲಬಲಲ ಎಂದು ಹ ೀಳಿರುವುದರಂದ ಇದು ರುದರನ ಅರ್ವಾ ಬರಹಮನ ವರ ಅಲ್ಾಲ ಎನುನವುದು
ಸಾಷ್ುವಾಗುರ್ತುದ . (ಯಾರಗ ಯಾವ ದ ೀವತ್ ವರವನುನ ನಿೀಡಿರುತ್ಾುನ್ ೂೀ, ಅವನ್ ೀ ಅದನುನ
ಮುರರ್ಯುವುದಿಲಲ. ರ್ತಮಿಮಂದ ಎರ್ತುರದಲ್ಲಲರುವ ದ ೀವತ್ ರ್ಯ ವರವನುನ ಕ ಳಗಿನ ಕಕ್ಷ ರ್ಯ ದ ೀವತ್ ಮುರರ್ಯಲು
ಶಕುನ್ಾಗಿರುವುದಿಲಲ).
ಸೆಂದ ಇಂದರನಿಗ ಸಮಾನ(ಎಂಟನ್ ೀ ಕಕ್ಷ ). ಹಿೀಗಾಗಿ ಇಂದರನಿಂದ ಕ ೂಲಲಲು ಅಸಾಧ್ ಎಂದಾಗ,
ಸೆಂದನಿಗೂ ಅದು ಅಸಾಧ್ ಎಂದಾಗುರ್ತುದ . ಇನುನ ವನ್ಾರ್ಯಕ ಹದಿನ್ ಂಟನ್ ೀ ಕಕ್ಷ ರ್ಯಲ್ಲಲದಾಾನ್ . ಈ ಎಲ್ಾಲ
ವವರವನುನ ನ್ ೂೀಡಿದಾಗ ಕಿೀಶ್ೀ ಪಾವಥತೀದ ೀವಯಿಂದ ವರವನುನ ಪ್ಡ ದಿದಾ ಎನುನವುದು ಸಾಷ್ುವಾಗುರ್ತುದ .
ವಷ್ು್ಪ್ವಥದಲ್ಲಲ(೨೪.೬೫) ಹ ೀಳುವಂತ್ : ‘ರ್ಯಸಾಮತ್ ತವಯಾ ಹತಃ ಕ ೀಶ್ೀ ತಸಾಮನ್ಮಚಾಛಸನ್ಂ ಶುರರ್ಣು ।
ಕ ೀಶವೀ ನಾಮ ನಾಮಾನ ತವಂ ಖಾ್ತ ್ೀ ಲ್ ್ೀಕ ೀ ಭವಿಷ್್ಸ’ ಅಂದರ : ‘ಕ ೀಶ್ೀರ್ಯನುನ
ಕ ೂಂದಿರುವುದರಂದಾಗಿ ನಿನಗ ಕ ೀಶವ ಎನುನವ ನ್ಾಮ ಬರಲ್ಲ’ . ಈ ಎಲ್ಾಲ ಮಾತನ ಒಟ್ಾುರ
ತ್ಾರ್ತಾರ್ಯಥವನುನ ಆಚಾರ್ಯಥರು ಮೀಲ್ಲನ ಶ ್ಲೀಕದಲ್ಲಲ ಸ ರ ಹಿಡಿದು ನಮಗ ನಿೀಡಿದಾಾರ ].
9
ಪಾರಚಿೀನ ಪಾಠದಲ್ಲಲ ವಾ್ಮಶು ಎಂದಿದ . ಆದರ ವಾ್ಮಶು ಎನುನವ ಪಾಠ ಬ ೀರ ಲೂಲ ಉಪ್ಲಬಿವಾಗಿಲಲ. ಅದರಂದಾಗಿ ಪಾರರ್ಯಃ ಇದು
‘ವ್ೀಮಶು’ಇರಬಹುದು. ಭಾಗವರ್ತದಲ್ಲಲ – ‘ ಮರ್ಯಪುತ ರೀ ಮಹಾಮಾಯೀ ವ್ೀಮೊೀ ರ್ಗ ್ೀಪ್ಾಲವ ೀಷ್ಧೃಕ್ ’ (೧೦.೩೫.೨೯) ಎಂದಿದ . ಆದಾರಂದ
ಸವಥರ್ತರಪ್ರಚಲ್ಲರ್ತ ಪಾಠದಂತ್ ಇಲ್ಲಲ ‘ವ್ೀಮಶು’ ಎಂದು ಬಳಸಲ್ಾಗಿದ .
ವ್ೀಮನ್ ಂಬ ಹ ಸರನ ಮರ್ಯನ ಮಗನು, ಬರಹಮನ ಅನುಗರಹದಿಂದ, ಅಮಿರ್ತವಾದ ಆರ್ಯುಸುನುನ ಪ್ಡ ದು,
ಎಲ್ಾಲ ಗ ೂಲಲರನುನ ಗುಹ ರ್ಯಲ್ಲಲ ಬಂಧಸಟುನು. ಆ ಅಸುರನನುನ ಶ್ರೀಪ್ತರ್ಯೂ, ಪ್ಶುಪ್ತರ್ಯೂ ಆದ
ಶ್ರೀಕೃಷ್್ನು ಪ್ಶುವಂತ್ ಕ ೂಂದು, ಬಿಲದಿಂದ ಎಲಲರನುನ ಬಿಡುಗಡ ಮಾಡಿದನು.
ಸಂಸ ೀರ್ನಾರ್ಯ ಸ ಹರ ೀರಭರ್ತ್ ಪುರ ೈರ್ ನಾಮಾನ ಕ್ತಶ ್ೀರ ಇತಿ ರ್ಯಃ ಸುರರ್ಗಾರ್ಯನ ್ೀsಭ್ತ್ ।
ಸಾವರ್ಯಮುೂರ್ಸ್ ಚ ಮನ ್ೀಃ ಪರಮಾಂಶರ್ಯುಕತ ಆವ ೀಶರ್ಯುಕ್ ಕಮಲರ್ಜಸ್ ಬಭ್ರ್ ವಿದ್ಾವನ್ ॥೧೩.೮೫॥
(ಇಲ್ಲಲ ಅಕೂರರನ ಮೂಲರೂಪ್ದ ಕುರತ್ಾದ ವವರವನುನ ನಿೀಡಿದಾಾರ :) ಮೂಲರ್ತಃ ಯಾರು ‘ಕಿಶ ್ೀರ’ ಎಂಬ
ಹ ಸರನ ದ ೀವತ್ ಗಳ ಹಾಡುಗಾರನ್ ೂೀ(ಗಂಧವಥನ್ ೂೀ) ಅವನ್ ೀ ಪ್ರಮಾರ್ತಮನ ಸ ೀವ ಗಾಗಿ ಭೂಮಿರ್ಯಲ್ಲಲ
ಜನಿಸದಾ. ಈರ್ತ ಸಾಾರ್ಯಮುಭವ ಮನುವನ ಅಂಶದ ೂಂದಿಗ , ಬರಹಮದ ೀವರ ಆವ ೀಶದಿಂದ ಕೂಡಿದ
ಜ್ಞಾನಿಯಾಗಿದಾ.
ಶ್ರೀಕೃಷ್್ನನುನ ಕರ ರ್ತರಲು ಕಂಸ ನಿೀಡಿದ ರರ್ವನುನ ಏರದ ಅಕೂರರ, ಬರಹಮದ ೀವರಂದಲೂ ನಮಸೃರ್ತವಾದ
ಶ್ರೀಕೃಷ್್ನ ಪಾದವನುನ ಒಳಮನಸುನಿಂದ ಧಾ್ನಿಸುತ್ಾು ಸಾಗಿದ. ನಂದಗ ೂೀಕುಲದ ಸಮಿೀಪ್ದಲ್ಲಲ ಶ್ರೀಕೃಷ್್ನ
ಪಾದದಿಂದ ಅಂಕಿರ್ತವಾದ ಭೂಮಿರ್ಯನುನ ದೂರದಿಂದಲ್ ೀ ನ್ ೂೀಡಿ ಅಕೂರರ ಬಹಳ ಸಂತ್ ೂೀಷ್ಪ್ಟು.
ಸ ್ೀsಪಶ್ತಾರ್ ರ್ಜಗದ್ ೀಕಗುರುಂ ಸಮೀತಮರ್ಗ ್ರೀದೂವ ೀನ್ ಭುವಿ ರ್ಗಾ ಅಪಿ ದ್ ್ೀಹರ್ಯನ್ತಮ್ ।
ಆನ್ನ್ಾಸಾನ್ಾರತನ್ುಮಕ್ಷರ್ಯಮೀನ್ಮಿೀಕ್ಷಯ ಹೃಷ್ುಃ ಪಪ್ಾತ ಪದಯೀಃ ಪುರುಷ ್ೀತತಮಸ್ ॥೧೩.೮೯॥
ರ್ಯದುಪ್ತ ಶ್ರೀಕೃಷ್್ನು ಬಲರಾಮನಿಂದ ಕೂಡಿಕ ೂಂಡು, ಕಾಲ್ಲಗ ಬಿದಾ ಅಕೂರರನನುನ ಎತು, ರ್ತನನ ಮನ್ ರ್ಯನುನ
ಕುರರ್ತು ಕರ ದುಕ ೂಂಡುಹ ೂೀಗಿ, ಎಲ್ಾಲ ಉಪ್ಚಾರಗಳನೂನ ಮಾಡಿದನು. ಸದಾ ಉದಯಿಸರುವ, ನ್ಾಶವಲಲದ
ಜ್ಞಾನವುಳಳವನ್ಾದರೂ, ಲ್ ೂೀಕದ ವಡಂಬನ್ ಗಾಗಿ ಅಕೂರರನಲ್ಲಲ ಬಂದ ಕಾರರ್ಣವ ಲಲವನೂನ ಕೃಷ್್ ಕ ೀಳಿದನು.
ಶ್ರೀಕೃಷ್್ನನುನ ನದಿರ್ಯಲ್ ಲೀ ಕಂಡ ಅಕೂರರ, ರರ್ದಲ್ಲಲ ಕೃಷ್್ ಇರುವನ್ ೂೀ-ಇಲಲವೀ ಎಂದು ರರ್ದರ್ತು
ನ್ ೂೀಡುತ್ಾುನ್ .
ರರ್ದಲೂಲ ಕೂಡಾ ಕೃಷ್್ನನುನ ಕಂಡ ಅಕೂರರ, ಮತ್ ು ರ್ಯಮುನ್ ರ್ಯಲ್ಲಲ ಮುಳುಗಿ, ಶ ೀಷ್ನ ಉರ್ತೃಷ್ುವಾದ
ಶರೀರದ ಮೀಲ್ ಮಲಗಿರುವ, ಬರಹಮ-ರುದರ-ಇಂದರ ಮೊದಲ್ಾದ ದ ೀವತ್ ಗಳು, ಮುನಿಶ ರೀಷ್ಠರು, ಇವರ ಲಲರ
ಸಮೂಹಗಳಿಂದ ವಂದಿರ್ತವಾದ ಪಾದಗಳ ರಡನುನ ಹ ೂಂದಿರುವ, ಲಕ್ಷ್ಮಿಯಿಂದ ಕೂಡಿರುವ, ಉರ್ತೃಷ್ುನ್ಾದ
ಪ್ರಮಾರ್ತಮನನುನ ಕಾರ್ಣುತ್ಾುನ್ .
ಮಧುರ ರ್ಯನುನ ರ್ತಲುಪ್ದಮೀಲ್ , ದಾನಪ್ತ ಎನುನವ ಹ ಸರುಳಳ ಅಕೂರರನನುನ ಮುಂದ ಕಳುಹಿಸಕ ೂಟು
ಎಂದೂ ನ್ಾಶವಾಗದ ಕಸುವುಳಳ ಶ್ರೀಕೃಷ್್ನು, ಬಲರಾಮ ಹಾಗೂ ಸಮಸು ಗ ಳ ರ್ಯರಂದ ಕೂಡಿಕ ೂಂಡು
ಪ್ಟುರ್ಣವನುನ ನ್ ೂೀಡಲ್ ಂದು ತ್ ರಳಿದನು. ಹಿೀಗ ಹ ೂೀಗುತುರುವಾಗ, ರಾಜಮಾಗಥದಲ್ಲಲ ಕುರ್ತೂಹಲದಿಂದ
ನ್ ೂೀಡುತುರುವ ಪ್ಟುಣಿಗರಂದ, ರ್ತನನ ಗುರ್ಣ-ಮೊದಲ್ಾದವುಗಳಿಂದ ಹ ೂಗಳಿಸಲಾಟುವನ್ಾಗಿ ಕೃಷ್್
ತರುಗಾಡಿದ.
ರ್ತದನಂರ್ತರ, ಆರ್ಯುಧದ ಮನ್ ರ್ಯನುನ ಹ ೂಂದಿ, (ಅಲ್ಲಲರುವವರನ್ ನಲ್ಾಲ ಓಡಿಸ), ರುದರದ ೀವರು ಕಂಸನಿಗ
ಕ ೂಟು, ಎಲಲರಂದಲೂ ಅಭ ೀದ್ವಾದ ಧನುಸುನುನ ಕೃಷ್್ ಎತುದ , ಕಂಸನಿಗ ಸಂಬಂಧಪ್ಟು ಆ ಧನುಸುನುನ,
ನಿರ್ತ್ಪ್ರಪ್ೂರ್ಣಥನೂ, ಸಮಸುಶಕಿು ಉಳಳವನೂ ಆದ ಆ ನ್ಾರಾರ್ಯರ್ಣನು ಹ ದ ಯೀರಸಲ್ ಂದು ಎಳ ದು,
ಮುರದುಹಾಕಿದ.
ಪ್ರವ ೀಶಮಾಡುವ ರಂಗದ (stadium, ಕಿರೀಡಾಂಗರ್ಣ ) ದಾಾರದಲ್ಲಲ, ದ ೂಡಡ ಬ ಟುದಂತ್ ಇರುವ, ಮಾವುರ್ತನಿಂದ
ಕೂಡಿರುವ, ಕುವಲ್ಾ್ಪ್ೀಡವ ನುನವ ಆನ್ ರ್ಯನುನ ಇರಸದ ಕಂಸ, ರಂಗದ ಒಳಗ ಚಾರ್ಣೂರ, ಮುಷುಕ,ಇವರ ೀ
ಪ್ರಧಾನವಾಗಿರುವ ಎಲ್ಾಲ ಮಲಲವೀರರನುನ ಇಟುು, ಪ್ರಮಾರ್ತಮನ ಸಂರ್ಯಮನವನುನ ಇಚಿೆಸದನು.
ಕೃಷ ್್ೀsಪಿ ಸ್ರ ಉದಿತ ೀ ಸಬಲ್ ್ೀ ರ್ರ್ಯಸ ್ೈಃ ಸಾದಾಯಂ ರ್ಜರ್ಗಾಮ ರ್ರರಙ್ಗಮುಖಂ ಸುರ ೀಶ ೈಃ ।
ಸಂಸ್ತರ್ಯಮಾನ್ ಉರುವಿಕರಮ ಆಸುರಾಣಾಂ ನಿಮ್ಮಯಲನಾರ್ಯ ಸಕಳಾಚಲ್ಲತ ್ೀರುಶಕ್ತತಃ ॥೧೩.೧೧೧॥
ಷ್ಡುಗಣ ೈಶಾರ್ಯಥ ಸಂಪ್ನನನ್ಾದ ಶ್ರೀಕೃಷ್್ನು, ಆ ಆನ್ ಯಂದಿಗ ಸಾಲಾಕಾಲ ಆಟವಾಡಿ, ನಂರ್ತರ ಅದರ
ಸ ೂಂಡಿಲನುನ ಹಿಡಿದ ಳ ದು, ಭೂಮಿರ್ಯಲ್ಲಲ ಕ ಡವ, ಅದರ ರ್ತಲ್ ರ್ಯಮೀಲ್ ಕಾಲನಿನಟುು, ಅದರ ಎರಡೂ
ದಂರ್ತಗಳನುನ ಸ ಳ ದು, ಆ ದಂರ್ತದಿಂದಲ್ ೀ ಮಾವುರ್ತನನುನ ಹ ೂಡ ದಾಗ ಆ ಮಾವುರ್ತ ಕ ಳಗ ಬಿದಾನು(ಸರ್ತುನು).
ಯಾರಂದಲೂ ಕ ೂಲಲಲು ಅಸಾಧ್ವಾಗಿದಾ ಮಾವುರ್ತ ಹಾಗೂ ಆನ್ ರ್ಯನುನ ಕ ೂಂದು, ಆನ್ ರ್ಯ ಕ ೂೀರ
ದಾಡ ರ್ಯನುನ ರ್ತನನ ಹ ಗಲ ಮೀಲ್ಲರಸಕ ೂಂಡು, ಅರ್ಣ್ನ್ ೂಂದಿಗ ಕೂಡಿಕ ೂಂಡು, ಗಜಶ ರೀಷ್ಠದ ದಪ್ಾವಾದ
ಮದದ ನಿೀರನಿಂದ ಸಂಪ್ಡಿಸಲಾಟು ಅವರ್ಯವವುಳಳವನ್ಾಗಿ, ಶಕಿುಪ್ೂರ್ಣಥನೂ, ನಿದ ೂೀಥಷ್ನೂ ಆಗಿರುವ
ಶ್ರೀಕೃಷ್್ನು ರಂಗಸ್ಳವನುನ ಪ್ರವ ೀಶ್ಸದನು.
[ಸಾವರದ ಆ ಆನ್ ರ್ಯನುನ ಅದರ ಮಾವುರ್ತನ್ ೂಟ್ಟುಗ ಕ ೂಂದು, ಅದರ ದಂರ್ತವನುನ ಹೂಗುಚುದಂತ್
ಅರ್ಣ್ನ್ ೂಟ್ಟುಗ ಹ ಗಲಮೀಲ್ಲರಸ ರಂಗದ ಕಡ ನಡ ದು ಬಂದ,
ಗಜರಾಜನ ರ್ತಲ್ ಯಿಂದ ಸುರದ ಮದರಸದಿಂದ ಸಂಗಾರಗ ೂಂಡ ಮೈಮಾಟದವನು, ಕ ೂಳಕು ಸ ೂೀಕದ
ಪ್ೂರ್ಣಥಶಕಿುಸಾರೂಪ್ನು].
ವಿಷ ುೀ ರ್ಜಗದುಗರುತಮೀ ಬಲವಿೀರ್ಯ್ಯಮ್ತೌತಯ ರಙ್ಗಂ ಮುಮೊೀದ ಚ ಶುಶ ್ೀಷ್ ರ್ಜನ ್ೀsಖಿಲ್ ್ೀsತರ ।
ಕಞ್ಜಂ ತಥಾsಪಿ ಕುಮುದಂ ಚ ರ್ಯಥ ೈರ್ ಸ್ರ್ಯ್ಯ ಉದ್ತ್ಜ ೀsನ್ುಭವಿನ ್ೀ ವಿಪರಿೀತಕಾಶಚ ॥೧೩.೧೧೬॥
ರಂಗದ ಒಳಹ ೂಕೆ ಶ್ರೀಕೃಷ್್ನನುನ ಎದುರುಗ ೂಂಡ ಚಾರ್ಣೂರ ಎಂದು ಪ್ರಖಾ್ರ್ತನ್ಾದ, ಶ್ವನ ವರದಿಂದಾಗಿ
ಅವಧ್ನ್ಾದ ಮಲಲನು, ಕಂಸನ ಪ್ರೀತಗಾಗಿ, ‘ಮಾಧವಾ’ ಎಂದು ಶ್ರೀಕೃಷ್್ನನುನ ಸಂಬ ೂೀಧಸ, “ಇದನುನ
ರಾಜ ೈರ್ ದ್ ೈರ್ತಮಿತಿ ಪರರ್ದನಿತ ವಿಪ್ಾರ ರಾಜ್ಞಃ ಪಿರರ್ಯಂ ಕೃತರ್ತಃ ಪರಮಾ ಹಿ ಸದಿಾಃ ।
ಯೀತಾುಯರ್ ತ ೀನ್ ನ್ೃಪತಿಪಿರರ್ಯಕಾಮ್ಯಾssವಾಂ ರಾಮೊೀsಭರ್ಯುದಾಯತು ಬಲ್ಲೀ ಸಹ ಮುಷುಕ ೀನ್
॥೧೩.೧೧೮॥
ಚಾರ್ಣೂರನ ಮಾರ್ತನುನ ಕ ೀಳಿದ ಶ್ರೀಕೃಷ್್ನು ಮುಗುಳುನಗುತ್ಾು, ‘ಹಾಗ ೀ ಆಗಲ್ಲ’ ಎಂದು ಹ ೀಳಿ, ಅವನನುನ
ಎದುರುಗ ೂಂಡ. ದ ೀವತ್ಾಪ್ತಯಾದ ಶ್ರೀಕೃಷ್್ನು ರ್ಯುದಿದಲ್ಲಲ ಒಂದು ಮುಹೂರ್ತಥಕಾಲ ಮಲಲ ಲ್ಲೀಲ್ ರ್ಯನುನ
ತ್ ೂೀರಸ, ನಂರ್ತರ ರ್ತನನ ಶರ್ತುರವನುನ(ಚಾರ್ಣೂರನನುನ) ಕಾಲುಗಳಲ್ಲಲ ಹಿಡಿದನು.
ಕಂಸನ ಆಜ್ಞ ರ್ಯನುನ ಕ ೀಳಿದಕೂಡಲ್ ೀ, ನ್ಾಶವಾಗದ ಆ ಅಕ್ಷ ೂೀಹಿಣಿರ್ಯ ಹರ್ತುರ ಜ ೂೀಡಿರ್ಯ (ಇಪ್ಾರ್ತುು
ಅಕ್ಷ ೂೀಹಿಣಿ ಸಂಖ ್ಯಿಂದ ಪ್ರಮಿರ್ತವಾದ) ಮಹಾಪ್ರಾಕರಮಿಯಾದ, ವಧವಧವಾದ ಅಸರವನುನ ಧರಸದ ಆ
ಸ ೈನ್ವು, ಕೃಷ್್-ಬಲರಾಮರನುನ ಸುರ್ತುುವರಯಿರ್ತು. ನರಗಳ ಸಮೂಹ ಸಂಹವನುನ ಸುರ್ತುುವರದರ
ಹ ೀಗಿರುರ್ತುದ ೂೀ ಹಾಗ .
10
ಇಂದರನ ಸಾರರ್ಥ
ಗಿಡುಗದ ವ ೀಗದಂತ್ ವ ೀಗವುಳಳ, ಅವಚಿೆನನನ್ಾಗಿ ರ್ತನ್ ನದುರು ಹಾರಬರುತುರುವ ಕಂಸನ ಎಲ್ಾಲ ವ ೀಗವನುನ
ನ್ಾಶಮಾಡಿದ ಪ್ರಮಾರ್ತಮನು, ಅವನ ರ್ತಲ್ ರ್ಯನುನ ಎಡಗ ೈಯಿಂದ ಹಿಡಿದು, ಕ ೀಶವನುನ ಸ ಳ ದು,
ಬಲಗ ೈಯಿಂದ ಕತುನಲ್ಲಲ ಹ ೂಡ ದನು.
ಪ್ುರುಷ್ಶ ರೀಷ್ಠನ್ಾದ ಕೃಷ್್ನ ಕ ೈರ್ಯ ಅಳತ್ ಯಳಗಡ ಇದಾ ಕಂಸನು, ಕುಂಡಲವನುನ ಕಳ ದುಕ ೂಂಡ
ಕಿವರ್ಯುಳಳವನ್ಾಗಿ, ಎದ ರ್ಯಲ್ಲಲ ಧರಸದ ಆಭರರ್ಣವನೂನ ಬಿಟುು, ಜಾರಹ ೂೀದ ಬಟ್ ುರ್ಯುಳಳ ಕಟ್ಟ-ಊರುಗಳ
ಮಧ್ ಪ್ರದ ೀಶದಿಂದಲೂ ಅರ್ತ್ಂರ್ತ ಶ ್ೀಚನಿೀರ್ಯ ರೂಪ್ವುಳಳವನ್ಾದನು.
ಆನಂದವ ೀ ಮೈವ ರ್ತುು ಬಂದಿರುವ ಪ್ರಮಾರ್ತಮ ‘ಸಂತ್ ೂೀಷ್ಗ ೂಂಡ’ ಎಂದು ಹ ೀಳುವ ಮಾರ್ತು ಕ ೀವಲ
ಲ್ೌಕಿಕ. ಹ ೀಗ ಯಾವಾಗಲೂ ಉದಿಸಕ ೂಂಡ ೀ ಇರುವ ಸೂರ್ಯಥನಿಗ ಲ್ ೂೀಕದ ದೃಷುರ್ಯಲಲಷ್ ುೀ ಉದರ್ಯವೀ
ಹಾಗ .
[ಇಲ್ಲಲ ಆಚಾರ್ಯಥರು ‘ಸೂರ್ಯಥ ಎಂದೂ ಮುಳುಗುವುದಿಲಲ, ಆದರ ಭೂಮಿರ್ಯಲ್ಲಲರುವ ನಮಗ ಮಾರ್ತರ ಸೂರ್ಯಥ
ಉದಯಿಸದಂತ್ ಹಾಗೂ ಮುಳುಗಿದಂತ್ ಕಾರ್ಣುತ್ಾುನ್ ’ ಎಂಬ ಮಾರ್ತನುನ ೮೦೦ ವಷ್ಥಗಳ ಹಿಂದ ಯೀ
ಹ ೀಳಿರುವುದನುನ ಓದುಗರು ಗಮನಿಸಬ ೀಕು. ಭಗವಂರ್ತ ಸದಾ ಆನಂದ ಸಾರೂಪ್. ಅವನ ಆನಂದ
ಯಾವುದ ೂೀ ಒಂದು ಕಿರಯರ್ಯ ಮಿತರ್ಯಲ್ಲಲರುವುದಿಲಲ. ಆದರ ಮಾನವರಾಗಿರುವ ನಮಗ ಹಾಗ ಕಾರ್ಣುರ್ತುದ
ಅಷ್ ುೀ].
೧೩.೧ ನಾಮಮಿೀಮಾಂಸ
೧೪. ಉದಾರ್ಪರತಿಯಾನ್ಮ್
ಓಂ ॥
ಕೃಷ ್್ೀ ವಿಮೊೀಚ್ ಪಿತರಾರ್ಭರ್ನ್ಾಯ ಸರ್ಯರ್ನ ್ಾಯೀsಪಿ ರಾಮಸಹಿತಃ ಪರತಿಪ್ಾಲನಾರ್ಯ ।
ಧಮಮಯಸ್ ರಾರ್ಜ್ಪದವಿೀಂ ಪರಣಿಧ್ಾರ್ಯ ಚ ್ೀಗರಸ ೀನ ೀ ದಿವರ್ಜತವಮುಪಗಮ್ ಮುಮೊೀಚ ನ್ನ್ಾಮ್ ॥೧೪.೦೧॥
ಶ್ರೀಕೃಷ್್ನು ಗುರುಗಳಿಗಾಗಿ ಹಿಂದ ಸತುದಾ ಅವರ ಮಗನನುನ (ಗುರುದಕ್ಷ್ಮಣ ಯಾಗಿ) ಕ ೂಟುನು. ರಾಮನಿಂದ
ಕೂಡಿಕ ೂಂಡು ರಮಾಪ್ತ ಶ್ರೀಕೃಷ್್ನು ಮಧುರ ಗ ತ್ ರಳಿ, ಹಳಿಳಗರು, ಬಂಧುಜನರು, ಇವರಂದ ಕೂಡಿದ
ನ್ಾಗರಕರಂದ ನಿರಂರ್ತರವಾಗಿ ಪ್ೂಜಸಲಾಟುವನ್ಾಗಿ, ರ್ತನನ ರ್ತಂದ -ತ್ಾಯಿಗಳ ಅಭಿೀಷ್ುವನುನ ಪ್ೂರ ೈಸುತ್ಾು
ಆವಾಸಮಾಡಿದನು.
1
ಇಂದಿನ ಹರದಾಾರ
ರ್ತಂದ ತ್ಾಯಿಗಳು ಸಂತ್ ೂೀಷ್ವನುನ ಹ ೂಂದಿದರು ಎಂಬ ವಷ್ರ್ಯದಲ್ಲಲ ಏನು ಹ ೀಳಬ ೀಕು? (ಉಳಿದ
ಯಾದವರ ೀ ಆರ್ತ್ಂತಕವಾಗಿ ಸಂತ್ ೂೀಷ್ಪ್ಟುರು ಎಂದಮೀಲ್ ಇನುನ ರ್ತಂದ -ತ್ಾಯಿಗಳು ಸಂತ್ ೂೀಷ್ವನುನ
ಹ ೂಂದಿದರು ಎಂದು ಬ ೀರ ಹ ೀಳಬ ೀಕ ೀ) ಹಿೀಗ ಎಲ್ಾಲ ಸಜಜನರಗೂ ಆನಂದವುಂಟ್ಾಯಿರ್ತು.
[ಕಂಸ ರಾಜನ್ಾಗಿದಾಾಗ ಯಾದವರನುನ ವಶಾಾಸಕ ೆ ತ್ ಗ ದುಕ ೂಂಡಿರಲ್ಲಲಲ. ಅದರಲೂಲ ತ್ಾನು ಯಾದವ ಅಲ್ಾಲ
ಎನುನವ ರಹಸ್ ತಳಿದನಂರ್ತರ ಆರ್ತ ಎಲಲರಗೂ ವಪ್ರೀರ್ತ ಕಾಟ ಕ ೂಡಲ್ಾರಮಿಭಸದಾ. ಯಾದವರ ಲಲರೂ ರ್ತನನ
ವರುದಿ ಮಸಲರ್ತುು ಮಾಡುತುದಾಾರ ಎನುನವ ಅನುಮಾನ ಅವನದಾಗಿರ್ತುು. ಕಂಸನ ಸಂಹಾರದ ನಂರ್ತರ,
ಹಿಂದ ಮಧುರಾಪ್ಟುರ್ಣ ಬಿಟುುಹ ೂೀಗಿದಾ ಯಾದವರ ಲಲರೂ ಮರಳಿ ಬಂದರು.]
ಕೃಷಾ್ಶರಯೀ ರ್ಸತಿ ರ್ಯತರ ರ್ಜನ ್ೀsಪಿ ತತರ ರ್ೃದಿಾಭಯವ ೀತ್ ಕ್ತಮು ರಮಾಧಿಪತ ೀನಿನಯವಾಸ ೀ ।
ರ್ೃನಾಾರ್ನ್ಂ ರ್ಯದಧಿವಾಸತ ಆಸ ಸಧರಯಙ್ ಮಾಹ ೀನ್ಾರಸದಮಸದೃಶಂ ಕ್ತಮು ತತರ ಪುಯಾ್ಯಃ ॥೧೪.೦೭॥
ಶುರತ ವೈರ್ ತನ್ಮಗಧರಾರ್ಜ ಉರುಪರರ್ಢಬಾಹ ್ವೀಬಯಲ್ ೀನ್ ತಜತ ್ೀ ರ್ಯುಧಿ ಸರ್ಯಲ್ ್ೀಕ ೈಃ ।
ಬರಹ ೇಶಚರ್ಣಡಮುನಿದತತರ್ರ ೈರಜ ೀಯೀ ಮೃತ್್ಜಿತಶಚ ವಿರ್ಜಯೀ ರ್ಜಗತಶುಚಕ ್ೀಪ ॥೧೪.೧೦॥
ರ್ತನನ ಮಕೆಳ ದೂರನುನ ಕ ೀಳಿಯೀ, ಉರ್ತೃಷ್ು ಹಾಗೂ ಪ್ರಸದಿವಾಗಿರುವ ಮೈಗಳ ಕಸುವನಿಂದ ಕೂಡಿರುವ,
ಎಲಲರೂ ಕೂಡಿ ಬಂದರೂ ರ್ಯುದಿದಲ್ಲಲ ಸ ೂೀಲದವನ್ಾಗಿರುವ, ಬರಹಮ-ರುದರ-ಚರ್ಣಡಕೌಶ್ಕಮುನಿ1 ಈ ಮೂವರ
ವರಬಲದಿಂದ ಸ ೂೀಲ್ಲಸಲಾಡದ ಶಕಿುರ್ಯುಳಳವನ್ಾಗಿರುವ, ಸಾವನುನ ಮಟ್ಟುನಿಂರ್ತವನ್ಾಗಿರುವ, ಎಲ್ಾಲ ಜಗರ್ತುನುನ
ರ್ತನನ ವಶದಲ್ಲಲಟುುಕ ೂಂಡಿದಾ ಜರಾಸಂಧನು ಕ ೂೀಪ್ಗ ೂಂಡ.
ಅವಾಯಕ್ ಪಪ್ಾತ ಚ ಗದ್ಾ ಮಧುರಾಪರದ್ ೀಶಾತ್ ಸಾ ಯೀರ್ಜನ ೀನ್ ರ್ಯದಿಮಂ ಪರರ್ಜರ್ಗಾದ ಪೃಷ್ುಃ ।
ಏಕ ್ೀತತರಾಮಪಿ ಶತಾಚಛತಯೀರ್ಜನ ೀತಿ ದ್ ೀರ್ಷಯರತರ ಮಧುರಾಂ ಭಗರ್ತಿಾಯಾತ ್ೀಯ ॥೧೪.೧೨॥
ಜರಾಸಂಧನಿಂದ ಕೃಷ್್ನಿಗಾಗಿ ಎಸ ದ ಆ ಗದ ರ್ಯು ಮಧುರ ಗಿಂರ್ತ ಒಂದು ಯೀಜನ ಹಿಂದ ಬಿದಿಾರ್ತು. [ಇದಕ ೆ
ಕಾರರ್ಣವ ೀನ್ ಂದರ :] ಜರಾಸಂಧನಿಂದ ಕ ೀಳಲಾಟು ದ ೀವಋಷ ನ್ಾರದರು, ಪ್ರಮಾರ್ತಮನ ಪ್ರೀತಗಾಗಿ,
1
ಚರ್ಣಡಕೌಶ್ಕಮುನಿರ್ಯ ವರ ಹಾಗು ಇರ್ತರ ವವರವನುನ ಮಹಾಭಾರರ್ತದ ಸಭಾಪ್ವಥದಲ್ಲಲ(ಅಧಾ್ರ್ಯ ೧೭-೧೯) ಕಾರ್ಣಬಹುದು
ಮಧುರ ನೂರಕಿೆಂರ್ತ ಒಂದು ಯೀಜನ ಹ ಚಿುಗ (೧೦೧ ಯೀಜನ) ದೂರದಲ್ಲಲದಾರೂ ಕೂಡಾ, ನೂರು
ಯೀಜನ್ಾ ಎಂದು ಜರಾಸಂಧನಿಗ ಹ ೀಳಿದಾರು.
[ಈಕುರತ್ಾದ ವವರ ಮಹಾಭಾರರ್ತದ ಸಭಾಪ್ವಥದಲ್ಲಲ(೧೯.೨೩-೨೪) ಕಾರ್ಣಸಗುರ್ತುದ . ‘ಭಾರಮಯತಾವ
ಶತಗುರ್ಣಮೀಕ ್ೀನ್ಂ ಏನ್ ಭಾರತ । ಗದ್ಾ ಕ್ಷ್ಪ್ಾತ ಬಲರ್ತಾ ಮಾಗಧ್ ೀನ್ ಗ್ವರಿರ್ರಜಾತ್ ।...
ಏಕ ್ೀನ್ಯೀರ್ಜನ್ಶತ ೀ ಸ ಪಪ್ಾತ ಗದ್ಾ ಶುಭಾ’ ಗದ ರ್ಯನುನ ಗರಗರನ್ ತರುಗಿಸ ಎಸ ದ. ಅದು
ಮಧುರ ಗಿಂರ್ತ ಒಂದು ಯೀಜನ ಹಿಂದ ಯೀ ಬಿರ್ತುು.]
[ಹಾಗಿದಾರ ಕೃಷ್್ನಿಗ ಆ ಗದ ರ್ಯನುನ ರ್ತಡ ರ್ಯುವ ಶಕಿು ಇಲಲದ ೀ ಇದುಾದಕಾೆಗಿ ನ್ಾರದರು ಹಾಗ ಹ ೀಳಿದರ ೀ
ಎಂದರ ... ]
ಹಂರ್ತದಲ್ಲಲ ನ್ಾವು ಅನುಸಂಧಾನ ಮಾಡಿಕ ೂಳಳಬ ೀಕು ಎನುನವುದನುನ ಆಚಾರ್ಯಥರು ರ್ತಮಮ ನಿರ್ಣಥರ್ಯದಲ್ಲಲ
ತ್ ೂೀರಸಕ ೂಟ್ಟುದಾಾರ ]
ಪ್ಟುರ್ಣವನುನ ಎಲ್ ಲಡ ಯಿಂದ ಮುತುಗ ಹಾಕಿದ ಜರಾಸಂಧ ವನಾ ಮರ್ತುು ಅನುವನ್ಾಾ ಎನುನವ ರ್ತನನ ದೂರ್ತರನುನ
ಕೃಷ್್ನಲ್ಲಲಗ ಕಳುಹಿಸದನು. ಅವರಬಬರೂ ಆರ್ತ್ಂತಕವಾದ ಅಪ್ಹಾಸ್ದ ಮಾರ್ತನುನ ಅರ್ತ್ಂರ್ತ ದಪ್ಥದಿಂದ
ಕೂಡಿದವರಾಗಿ ಶ್ರೀಕೃಷ್್ನಿಗ ಹ ೀಳಿದರು.
ಜರಾಸಂಧ ಶ್ರೀಕೃಷ್್ನನುನ ಕುರರ್ತು ಹ ೀಳಿ ಕಳುಹಿಸದ ವ್ಂಗ್ದ ಮಾರ್ತು ಇದಾಗಿದ . ‘ನ್ಾನು ಏನೂ ಕ ೈಲ್ಾಗದ
ಕಂಸನಿಗ ನನನ ಮಕೆಳನುನ ಕ ೂಟ್ ು. ನಿೀನ್ ೀನ್ ೂೀ ಲ್ ೂೀಕದಲ್ಲಲ ಬಹಳ ಪ್ರಾಕರಮಿ ಎನಿಸಕ ೂಂಡಿದಿಾೀರ್ಯ. ನಿನನ
ಬಲವೀರ್ಯಥವನುನ ತಳಿರ್ಯದ ೀ ನ್ಾನು ನನನ ಮಕೆಳನುನ ಕಂಸನಿಗ ಕ ೂಟ್ ು. ಇದಿೀಗ ನಿನಿನಂದ ಆ ಕಂಸ
ಸಂಹರಸಲಾಟುನು.(ಮೊೀಸದಿಂದ, ಆಕಸಮಕವಾಗಿ ನಿನಿನಂದ ಕಂಸ ಸರ್ತು ಎನುನವ ಧವನಿ).
ಇದಿೀಗ ಅರ್ತ್ಂರ್ತ ದುಬಥಲನ್ಾದ ನ್ಾನು ಬಲ್ಲಷ್ಠರ ನಡುವ ಶ ರೀಷ್ಠನ್ಾಗಿರುವ ನಿನನನುನ ಒಮಮ ಕಂಡು, ನನನ
ಇಬಬರು ಮಕೆಳಿಂದ ಕೂಡಿಕ ೂಂಡು ಕಾಡಿಗ ಹ ೂರಟುಹ ೂೀಗುತ್ ುೀನ್ . ಆದಾರಂದ ಬ ೀಗದಲ್ಲಲಯೀ ನನನ
ಚಕ್ಷುಷ್ುಗ ವಷ್ರ್ಯನ್ಾಗು1’. (‘ರಾಜನಲಲದವನ್ ೂಂದಿಗ ನ್ಾನು ರ್ಯುದಿ ಮಾಡುವುದಿಲಲ. ನಿೀನು ನನ್ ೂನಂದಿಗ
ರ್ಯುದಿ ಮಾಡುವುದಕಾೆಗಲ್ಲೀ, ನನನ ಕ ೈಯಿಂದ ಸಾರ್ಯುವುದಕಾೆಗಲ್ಲೀ ಯೀಗ್ನಲಲ’ ಎನುನವ ವ್ಂಗ್ದ
ಮಾರ್ತು ಇದಾಗಿದ ).
ಅರ್ತ್ಂರ್ತ ಬಲದ ದಪ್ಥದಿಂದ ಕೂಡಿ ಹ ೀಳಿರುವ ರ್ತನನ ಅಪ್ಹಾಸ್ದ ಮಾರ್ತುಗಳನುನ ಕ ೀಳಿದ ಶ್ರೀಕೃಷ್್,
‘ನಿಜವಾಗಿರ್ಯೂ ಅದು ಹೌದು’ ಎಂಬಂತ್ ಉರ್ತೃಷ್ುವಾದ ಅರ್ಥವುಳಳ ಮಾರ್ತನುನ ಹ ೀಳಿ, ಮಲಲಗ ನಕುೆ,
ಬಲರಾಮನಿಂದ ಕೂಡಿದವನ್ಾಗಿ ರ್ಯುದಿಕ ೆಂದು ಹ ೂರಬಂದ.
1
ನನನ ಕಣ ್ದುರು ಬಾ
ಭೂಮಿಗ ಇಳಿದವು. ಸಾರರ್ಥ ದಾರುಕನಿಂದ ಕೂಡಿ ಇಳಿದುಬಂದ ರರ್ದಲ್ಲಲದುಾ ಶ್ರೀಕೃಷ್್, ರ್ತನನದಾದ ಶಾಙ್ಗಥ,
ಖಡಗ, ಚಕರ, ಬರ್ತುಳಿಕ , ಗದ ಗಳನುನ ಸಾೀಕರಸದ.
ಬಲರಾಮನೂ ಕೂಡಾ, ಒನಕ ರ್ಯನೂನ, ನ್ ೀಗಿಲನೂನ ಹಿಡಿದು, ಬಿಲುಲ-ಬಾರ್ಣ ಸಹಿರ್ತನ್ಾಗಿ, ರರ್ವನುನ ಏರ,
ಉರ್ತೃಷ್ುವಾದ ಬಲವುಳಳವನ್ಾಗಿ, ಶರ್ತುರಗಳ ಬಲದಿಂದ ಕಂಗ ಡದ ೀ, ‘ಬಹಳ ಕಾಲದ ನಂರ್ತರ ರ್ಯುದಿಕ ೆ
ಸಕೆರಲ್ಾಲ’ ಎನುನವ ಸಂತ್ ೂೀಷ್ದಿಂದ ಗಟ್ಟುಯಾಗಿ ಘಜಥಸುತ್ಾು, ಜರಾಸಂಧನಿಂದ ರಕ್ಷ್ಮರ್ತವಾದ ಸ ೈನ್ವನುನ
ಕುರರ್ತು ಧಾವಸದನು.
ಸಮಸು ರಾಜರ ಸ ೀನ್ ಯಿಂದ ಕೂಡಿರುವ ಮಗಧದ ಒಡ ರ್ಯನ್ಾಗಿರುವ ಜರಾಸಂಧನು, ರ್ತನ್ ನದುರಂದ
ಧಾವಸ ಬರುತುರುವ, ಎಣ ಯಿರದ ಕಸುವನ ಕೃಷ್್ನನುನ ನ್ ೂೀಡಿ, ಕ ೂೀಪ್ದಿಂದ, ರ್ತರರ್ತರನ್ಾದ
ತಂ ವ ೈ ಚುಕ ್ೀಪಯಷ್ುರಗರತ ಉಗರಸ ೀನ್ಂ ಕೃಷ ್್ೀ ನಿಧ್ಾರ್ಯ ಸಮರ್ಗಾತ್ ಸವರ್ಯಮಸ್ ಪಶಾಚತ್ ।
ದೃಷಾುವsಗರತ ್ೀ ಮಗಧರಾಟ್ ಸ್ತಮುಗರಸ ೀನ್ಂ ಕ ್ೀಪ್ಾಚಚಲತತನ್ುರಿದಂ ರ್ಚನ್ಂ ಬಭಾಷ ೀ॥೧೪.೨೫॥
ಜರಾಸಂಧನಿಗ ಸಟುು ರ್ತರಸಲ್ ಂದ ೀ ಶ್ರೀಕೃಷ್್ನು ಉಗರಸ ೀನನನುನ ಮುಂದ ಇಟುು, ತ್ಾನು ಉಗರಸ ೀನನ
ಹಿಂದ ನಿಂರ್ತ. ಜರಾಸಂಧನು ಮುಂದ ಇರುವ ಉಗರಸ ೀನನನುನ ಕಂಡು ಸಟ್ಟುನಿಂದ ಕಂಪ್ಸುವ
ಮೈರ್ಯುಳಳವನ್ಾಗಿ ಉಗರಸ ೀನನನುನ ಕುರರ್ತು ಹಿೀಗ ಹ ೀಳಿದ:
ಶ್ರೀಕೃಷ್್ನು ಕ ೂೀಪ್ದಿಂದ, ಇನ್ ೂನಂದು ಬಿಲಲನುನ ಹಿಡಿದು, ಕ ಂಪಾದ ಕರ್ಣಗಳುಳಳ, ಭ ೂೀಜರಗ ರಾಜನ್ಾಗಿರುವ,
ಉಗರಸ ೀನನನುನ ಕ ೂಲುಲವುದರಲ್ಲಲ ಬರ್ಯಕ ರ್ಯುಳಳ, ಉಗರವಾದ ವ ೀಗವುಳಳ ಜರಾಸಂಧನನುನ ರ್ತನನ ರರ್ದಿಂದ
ಎದುರುಗ ೂಂಡನು.
ಬರುತುರುವ ಎಣ ಯಿರದ ವೀರ್ಯಥವುಳಳ ಪ್ರಮಾರ್ತಮನನುನ ಕಂಡ ಶ್ಶುಪಾಲ, ಪೌರ್ಣಡಿಕ ವಾಸುದ ೀವ, ಇವರ ೀ
ಮೊದಲ್ಾದ ರಾಜರ ಗರ್ಣದಿಂದ ಕೂಡಿಕ ೂಂಡ ಜರಾಸಂಧ, ನ್ಾನ್ಾ ವಧವಾದ ಅಸರ-ಶಸರಗಳಿಂದ
ಪ್ರಮಾರ್ತಮನನುನ ಪ್ೀಡಿಸತ್ ೂಡಗಿದ. ನಿೀರನ ಸಮೂಹಗಳಿಂದ ಗಟ್ಟುಯಾಗಿ ಸದುಾಮಾಡುವ ಮೊೀಡವು
ಮೀರುವನ ಮೀಲ್ ಹ ೀಗ ನಿೀರನ ಮಳ ಗರ ರ್ಯುರ್ತುದ ೂೀ ಮರ್ತುು ಅದರಂದ ಮೀರುವಗ ಯಾವ ತ್ ೂಂದರ ರ್ಯೂ
ಆಗುವುದಿಲಲವೀ, ಹಾಗ ೀ, ಅವರ ಲಲರ ಬಾರ್ಣಗಳಿಂದ ಭಗವಂರ್ತನಿಗ ಏನೂ ಆಗಲ್ಲಲಲ.
ನ ೈನ್ಂ ರ್ಜಘಾನ್ ಭಗವಾನ್ ಸುಶಕಂ ಚ ಭೀಮೀ ಭಕ್ತತಂ ನಿಜಾಂ ಪರರ್ಯತುಂ ರ್ಯಶ ಉಚಚಧಮಮಯಮ್ ।
ಚ ೀದಿೀಶಪ್ೌರ್ಣಡರಕಸಕ್ತೀಚಕಮದರರಾರ್ಜಸಾಲ್ ವೈಕಲರ್್ಕಮುಖಾನ್ ವಿರಥಾಂಶಚಕಾರ ॥೧೪.೩೧॥
ಛಿನಾನರ್ಯುಧಧವರ್ಜಪತಾಕರಥಾಶವಸ್ತರ್ಮಾಮಯರ್ಣ ಉಗರಶರತಾಡಿತಭನ್ನರ್ಗಾತಾರಃ ।
ಸರಸಾತಮಬರಾಭರರ್ಣಮ್ದಾಯರ್ಜಮಾಲ್ದಿೀನಾ ರಕತಂ ರ್ಮನ್ತ ಉರು ದುದುರರ್ುರಾಶು ಭೀತಾಃ ॥೧೪.೩೩॥
ಆರ್ಯುಧ, ಧವಜ, ಪ್ತ್ಾಕ, ರರ್, ಕುದುರ , ಸಾರರ್ಥ, ಕವಚ, ಎಲಲವನೂನ ಕೂಡಾ ಕರ್ತುರಸಕ ೂಂಡು,
ಉಗರವಾಗಿರುವ ಬಾರ್ಣದಿಂದ ತ್ಾಡಿರ್ತರಾಗಿ, ಮೈರ್ಯನುನ ಮುರದುಕ ೂಂಡು, ಜಾರಹ ೂೀದ ಬಟ್ ುಯಂದಿಗ ,
ಆಭರರ್ಣ, ಕೂದಲು, ಮಾಲ್ , ಎಲಲವನೂನ ಕಳ ದುಕ ೂಂಡು, ದಿೀನರಾಗಿ, ಬಹಳ ರಕುವನುನ ಕಾರುತ್ಾು,
ಭರ್ಯಗ ೂಂಡು ಅವರ ಲಲರೂ ಬ ೀಗನ್ ಓಡಿಹ ೂೀದರು.
ಶ ್ೀಚಾ್ಂ ದಶಾಮುಪಗತ ೀಷ್ು ನ್ೃಪ್ ೀಷ್ು ಸವ ೀಯಷ್ವಸಾತರ್ಯುಧ್ ೀಷ್ು ಹರಿಣಾ ರ್ಯುಧಿ ವಿದರರ್ತುು ।
ನಾನಾರ್ಯುಧ್ಾಢ್ಮಪರಂ ರರ್ಮುಗರವಿೀರ್ಯ್ಯ ಆಸಾ್ರ್ಯ ಮಾಗಧಪತಿಃ ಪರಸಸಾರ ರಾಮಮ್॥೧೪.೩೪॥
ಹಿೀಗ ಎಲ್ಾಲ ರಾಜರೂ ಕೂಡಾ, ರ್ಯುದಿದಲ್ಲಲ ಪ್ರಮಾರ್ತಮನಿಂದ ರ್ತಮಮ ಆರ್ಯುಧಗಳನುನ ಕಳ ದುಕ ೂಂಡು,
ಶ ್ೀಚನಿೀರ್ಯವಾದ ಅವಸ ್ರ್ಯನುನ ಹ ೂಂದಿ ಓಡುತುರಲು, ಉಗರವೀರ್ಯಥನ್ಾದ ಜರಾಸಂಧನು ನ್ಾನ್ಾ
ರೀತರ್ಯ ಆರ್ಯುಧಗಳಿಂದ ಕೂಡಿರುವ ಇನ್ ೂನಂದು ರರ್ವನುನ ಏರ, ಬಲರಾಮನ ಬಳಿ ಬಂದ.
ಆಧ್ಾರ್ತ ್ೀsಸ್ ಮುಸಲ್ ೀನ್ ರರ್ಂ ಬಭಞ್ಜ ರಾಮೊೀ ಗದ್ಾಮುರುತರ ್ೀರಸ ಸ ್ೀsಪಿ ತಸ್।
ಚಿಕ್ ೀಪ ತಂ ಚ ಮುಸಲ್ ೀನ್ ತತಾಡ ರಾಮಸಾತರ್ುತತಮೌ ಬಲರ್ತಾಂ ರ್ಯುರ್ಯುಧ್ಾತ ಉಗರಮ್॥೧೪.೩೫॥
ತ ೀನಾsಹತಃ ಶ್ರಸ ಸಮುಮಮುಹ ೀsತಿವ ೀಲಂ ಬಾಹಯದರಥ ್ೀ ರ್ಜಗೃಹ ಏನ್ಮಥ ್ೀ ಹಲ್ಲೀ ಸಃ।
ತತ ರಕಲರ್್ ಉತ ಕೃಷ್್ಶರ ೈಃ ಫಲ್ಾರ್ಯನ್ನಸಾರಣಿ ರಾಮಶ್ರಸ ಪರಮುಮೊೀಚ ಶ್ೀಘರಮ್ ॥೧೪.೩೮॥
ಆ ಒನಕ ಯಿಂದ ರ್ತಲ್ ರ್ಯಲ್ಲಲ ಹ ೂಡ ರ್ಯಲಾಟು ಜರಾಸಂಧನು ಬಹಳ ವ ೀಗವಾಗಿ ಮೂಛ ಥಗ ೂಂಡನು. ಹಿೀಗ
ಮೂಛ ಥಹ ೂಂದಿದ ಜರಾಸಂಧನನುನ ಬಲರಾಮ ಹಿಡಿದುಕ ೂಂಡನು. ಆಗ ಕೃಷ್್ನ ಬಾರ್ಣಗಳಿಂದ ನ್ ೂಂದು
ಓಡುತುದಾ ಏಕಲವ್ನು ಜರಾಸಂಧನನುನ ಹಿಡಿದಿರುವ ಬಲರಾಮನನುನ ನ್ ೂೀಡಿ, ರಾಮನ ರ್ತಲ್ ರ್ಯಮೀಲ್
ವ ೀಗವಾಗಿ ಅಸರಗಳನುನ ಪ್ರಯೀಗಿಸದನು.
ಈಗಾಗಲ್ ೀ ಭರ್ಯಗ ೂಂಡಿರುವ ಏಕಲವ್ನ್ ೂಂದಿಗ ರ್ಯುದಿವನುನ ಬರ್ಯಸದ ಶ್ರೀಕೃಷ್್ನು, ಕೂಡಲ್ ೀ ರ್ತನನ
ಮಗನ್ಾದ ಪ್ರದು್ಮನನನುನ ಮನಸುನಿಂದಲ್ ೀ ಸೃಷುಮಾಡಿದ. ಹಿೀಗ ಸೃಷುಗ ೂಂಡ ಪ್ರದು್ಮನನು
ಏಕಲವ್ನನುನ ಮಹರ್ತುರವಾದ ಅಸರಗಳ ಸಮೂಹಗಳ ೂ ಂದಿಗ ಎದುರುಗ ೂಂಡ. ಇರ್ತು ಬಲರಾಮನು
ಜರಾಸಂಧನನುನ ರ್ತನನ ರರ್ದ ಡ ಗ ದರದರನ್ ಎಳ ದುಕ ೂಂಡು ಹ ೂೀದ.
ನ್ಾಚಿಕ ಯಿಂದ ಬಗಿಗ, ಕಳ ಗುಂದಿದ ಮೊೀರ ರ್ಯವನ್ಾಗಿ, ಇರ್ತರ ಎಲ್ಾಲ ರಾಜರಂದ ಕೂಡಿದ ಪಾಪ್ಷ್ಠನ್ಾದ
ಜರಾಸಂಧನು ರ್ತನನ ಪ್ಟುರ್ಣಕ ೆ ಹಿಂತರುಗಿದ. ಹಿೀಗ ಹ ೂೀಗುವಾಗ, ಹಿಂದ ಮಧುರಾ ರಾಜ್ದಲ್ಲಲ ರ್ತನಿನಂದ
ಅಭಿಷಕುನ್ಾದ ಕಂಸನ ಮಗನನುನ ಮುಂದ ಇಟುುಕ ೂಂಡು ಹ ೂೀದ.
[ಹ ೀಗ ಶ್ರೀರಾಮ ರ್ಯುದಿಕೂೆ ಮೊದಲು ವಭಿೀಷ್ರ್ಣನಿಗ ಅಭಿಷ್ ೀಕ ಮಾಡಿಸದಾನ್ ೂೀ ಹಾಗ ೀ, ಜರಾಸಂಧನೂ
ಕೂಡಾ ರ್ಯುದಿಕೂೆ ಮೊದಲ್ ೀ ಕಂಸನ ಮಗನಿಗ ಅಭಿಷ್ ೀಕ ಮಾಡಿಸ ರ್ಯುದಿ ಮಾಡಲು ಬಂದಿದಾ. ಆದರ
ಹಿೀನ್ಾರ್ಯ ಸ ೂೀಲ್ಲನ್ ೂಂದಿಗ ಈ ರೀತ ಹಿಂತರುಗಿದ].
ಮಾದಿರರ್ಯು ಸರ್ತು ರ್ತನನ ಗಂಡನನುನ ಕಂಡು ಅಳುತುರಲು, ಕುಂತಯಿಂದ ಕೂಡಿಕ ೂಂಡ ಪಾಂಡವರಗೂ ಅವಳ
ರ ೂೀದನ ಕ ೀಳಿಸರ್ತು. ಅವರ ಲಲರೂ ಆಕ ರ್ಯರ್ತು ಬರುತುರಲು, ಮಾದಿರರ್ಯ ಮಾತನಂತ್ (ಪ್ುರ್ತರರ ೂಂದಿಗ
ಬರಬ ೀಡ, ನಿೀನು ಮಾರ್ತರ ಬಾ ಎನುನವ ಮಾದಿರರ್ಯ ಮಾತನಂತ್ ) ಮಕೆಳನುನ ದೂರದಲ್ ಲೀ ಬಿಟುು, ಕುಂತರ್ಯು
ತ್ಾನ್ ೀ ಮಾದಿರರ್ಯ ಸಮಿೀಪ್ಕ ೆ ಬಂದಳು.
ಗಂಡನ ಶವವನುನ ನ್ ೂೀಡಿದ ಕುಂತರ್ಯು, ಮಾದಿರಯಿಂದ ಎಲ್ಾಲ ವೃತ್ಾುಂರ್ತವನುನ ಕ ೀಳಿ ತಳಿದು, ಅರ್ತ್ಂರ್ತ
ನ್ ೂೀವನಿಂದ ಮಾದಿರರ್ಯನುನ ಬ ೈದು, ಸಹಗಮನಕ ೆಂದು ಬುದಿಿರ್ಯನುನ ಮಾಡಿದಳು. ಅವಳ ಅಳುವನಿಂದ
ಉಂಟ್ಾದ ಧವನಿರ್ಯು ಪಾಂಡವರಂದ ಕ ೀಳಲಾಟ್ಟುರ್ತು.
ಕುಂತರ್ಯ ಅಳುವನುನ ಕ ೀಳಿದ ಪಾಂಡವರ ಲಲರೂ ಅಲ್ಲಲಗ ಬರುತುರಲು, ಅಳುವನ ಶಬಾವು ಅಧಕವಾಯಿರ್ತು.
ಈ ಅಳುವನ ಧವನಿರ್ಯನುನ ಕ ೀಳಿ ಅಲ್ಲಲದಾ ಉರ್ತೃಷ್ುವಾದ ಕೃಪ ರ್ಯುಳಳ ಋಷಗಳೂ ಕೂಡಾ ಅಲ್ಲಲಗ ಬಂದು
ಸ ೀರದರು. ಋಷಗಳ ಲಲರು ಸ ೀರುತುದಾಂತ್ , ಆ ಇಬಬರು ಪ್ತನರ್ಯರು ಸಹಗಮನಕಾೆಗಿ
ಸಾಧ ಥಮಾಡತ್ ೂಡಗಿದರು.
ಆಗ ಅಲ್ಲಲ ಸ ೀರದಾ ಋಷಶ ರೀಷ್ಠರು, ಗಂಡನ ಜ ೂತ್ ಗ ಬ ೀರ ಲ್ ೂೀಕಕ ೆ ಹ ೂೀಗಬ ೀಕು ಎಂದು ಬರ್ಯಸುತುರುವ
ಕುಂತರ್ಯನುನ ರ್ತಡ ದರು. ರ್ತನನ ದ ೂೀಷ್ ಏನು ಎಂದು ತಳಿದ ೀ ಭರ್ತೃಥಗಳ ಜ ೂತ್ ಗ ಸಹಯೀಗವನುನ
ಬಹಳವಾಗಿ ಬ ೀಡಿಕ ೂಳುಳತುರುವ ಮಾದಿರಗ ಭಾಗವರ್ತ ಧಮಥವನುನ ಚ ನ್ಾನಗಿ ಬಲಲ ಆ ಋಷಗಳು ರ್ತಮಮ
ಒಪ್ಾಗ ರ್ಯನುನ ನಿೀಡಿದರು.
ಪ್ಾಣ ್ಡೀಃ ಸುತಾಶಚ ಪೃರ್ಯಾ ಸಹಿತಾ ಮುನಿೀನ ಾರೈನಾನಯರಾರ್ಯಣಾಶರಮತ ಆಶು ಪುರಂ ಸವಕ್ತೀರ್ಯಮ್ ।
ರ್ಜಗುಮಸತಥ ೈರ್ ಧೃತರಾಷ್ಾಪುರ ್ೀ ಮುನಿೀನಾಾರಃ ರ್ೃತತಂ ಸಮಸತಮರ್ದನ್ನನ್ುರ್ಜಂ ಮೃತಂ ಚ ॥೧೪.೫೫॥
‘ಧಮಥರಾಜ, ಮುಖ್ಪಾರರ್ಣ, ಇಂದರ, ಅಶ್ಾೀದ ೀವತ್ ಗಳು, ಇವರಂದ ರ್ತಂದ (ಪಾಂಡು) ಬದುಕಿರುವಾಗಲ್ ೀ
ಹುಟ್ಟುರುವ, ಪ್ರಮಾರ್ತಮನನ್ ನೀ ರ್ತಮಮ ಎದ ಯಳಗ ಇಟು (ಪ್ರಮಾರ್ತಮನನ್ ನೀ ಸಾರಭೂರ್ತವಾದ ಶಕಿುಯಾಗಿ
ಉಳಳ), ನ್ಾರಾರ್ಯರ್ಣನಿಂದ ನಿರಂರ್ತರವಾಗಿ ರಕ್ಷ್ಮಸಲಾಟು ಇವರು ನಿಮಮ ತ್ ಗ ದುಕ ೂಳಳದಿರುವಕ ಗ ಶಕ್ರಲಲ’.
ಭಿೀಮನು ಉರ್ತೃಷ್ುವಾದ ಹರ್ಣು್ಗಳನುನ ಕಿೀಳಲ್ ಂದು ಮರ ಏರದ ರಾಜರ ಮಕೆಳನುನ ಕಂಡು, ಮರದ ಬುಡಕ ೆ
ರ್ತನನ ಕಾಲ್ಲನ ಒದ ರ್ತವನುನ ಕ ೂಟುು, ಹಣಿ್ನ ಜ ೂತ್ ಗ ೀ ಎಲ್ಾಲ ರಾಜರ ಮಕೆಳು ಬಿೀಳುವಂತ್ ಮಾಡಿ,
ಹರ್ಣು್ಗಳನುನ ತ್ಾನು ತನುನತುದಾ.
ದ್ ವೀಷ್ಂ ಹ್ೃತ ೀ ನ್ಹಿ ಹರೌ ತಮಸ ಪರವ ೀಶಃ ಪ್ಾರಣ ೀ ಚ ತ ೀನ್ ರ್ಜಗತಿೀಮನ್ು ತೌ ಪರಪನೌನ।
ತತಾಾರಣಾನ್್ಕುರುತಾಂ ಪರಮೌ ಕರಾಂಸ ದ್ ೀರ್ದಿವಷಾಂ ಸತತವಿಸೃತಸಾಧುಪ್ೌಂಸೌ್ ॥೧೪.೬೫॥
ರಾಜರ ಎಲ್ಾಲ ಮಕೆಳೂ ಕೂಡಾ ಭಿೀಮನ ಎಣ ಯಿರದ ಕಸುವನುನ ಕಂಡು, ಯಾವಾಗಲೂ ಚ ನ್ಾನಗಿ ಬ ಳ ದ
ದ ಾೀಷ್ವುಳಳವರಾದರು. ಆನಂರ್ತರ ಅವರ ಲಲರೂ ಗುಪ್ುವಾಗಿ ಮಾರ್ತನ್ಾಡಿಕ ೂಂಡರು ಕೂಡಾ.
ಯೀಯೀ ಹಿ ತತರ ನ್ರದ್ ೀರ್ಸುತಾಃ ಸುರಾಂಶಾಃ ಪಿರೀತಿಂ ಪರಾಂ ಪರ್ನ್ಜ ೀ ನಿಖಿಲ್ಾ ಅಕುರ್ಯನ್ ।
ತಾಂಸಾತನ್ ವಿಹಾರ್ಯ ದಿತಿಜಾ ನ್ರದ್ ೀರ್ರ್ಂಶಜಾತಾ ವಿಚಾರ್ಯ್ಯ ರ್ಧನಿಶಚರ್ಯಮಸ್ ಚಕುರಃ ॥೧೪.೬೭॥
ಯಾರು ದ ೀವತ್ ಗಳ ಅಂಶದಿಂದ ರಾಜರಲ್ಲಲ ಹುಟ್ಟುದಾರ ೂೀ, ಅವರ ಲಲರೂ ಕೂಡಾ ಭಿೀಮಸ ೀನನಲ್ಲಲ
ಉರ್ತೃಷ್ುವಾದ ಪ್ರೀತರ್ಯನುನ ಮಾಡಿದರು. ಅವರನುನ ಬಿಟುು, ದ ೈರ್ತ್ರ ಅಂಶವನುನ ಹ ೂಂದಿದ ಇರ್ತರರು
ಚ ನ್ಾನಗಿ ವಚಾರಮಾಡಿ, ಭಿೀಮಸ ೀನನನುನ ಸಾಯಿಸಬ ೀಕು ಎನುನವ ನಿಶುರ್ಯವನುನ ಮಾಡಿದರು.
ರಾಜಕುಮಾರರ ೂಂದಿಗ ಚ ನ್ಾನಗಿ ಸಮಾಲ್ ೂೀಚನ್ ಮಾಡಿ, ರ್ತಮಮ ಅಡಿಗ ಭಟುನ ಮುಖಾಂರ್ತರ ಎಲ್ಾಲ
ಭಕ್ಷಾಭ ೂೀಜ್ಗಳಲ್ಲಲಟುು ಕ ೂಡಲಾಟು ವಷ್ವನುನ, ಧೃರ್ತರಾಷ್ರಪ್ುರ್ತರ ‘ರ್ಯುರ್ಯುರ್ತುು’ ಹ ೀಳಿದಮೀಲ್ , ತಳಿದ ೀ,
ಬಲ್ಲಷ್ಠನ್ಾಗಿರುವ ಭಿೀಮಸ ೀನನು ವಷ್ು್ವನ ಅನುಗರಹಬಲದಿಂದ ಭಕ್ಷ್ಮಸ, ಜೀಣಿಥಸಕ ೂಂಡನು.
ಕ ೂೀಟ್ಟ ಯೀಜನ ಆಳದ ಗಾಂಭಿೀರ್ಯಥವನುನ ಹ ೂಂದಿರುವ ಗಂಗ ರ್ಯ ನಿೀರನಲ್ಲಲ ಮುಳುಗಿದ ಭಿೀಮಸ ೀನನು,
ಆಕಳಿಕ ಯಿಂದಲ್ ೀ(ಮೈಮುರರ್ಯುವಕ ಯಿಂದಲ್ ೀ) ಹಗಗಗಳನುನ ಕರ್ತುರಸ, ನದಿಯಿಂದ ಮೀಲ್ ದುಾ, ಸಜಜನರ
ಸಮೂಹಕ ೆ ಹಷ್ಥವನುನ ಉಂಟುಮಾಡಿ, ಎಣ ಯಿರದ ಗುರ್ಣಗಳುಳಳ ವಷ್ು್ವನಲ್ಲಲ ನ್ ಲ್ ಗ ೂಂಡ
ಮನಸುುಳಳವನ್ಾಗಿದಾನು (ಆರ್ತ್ನಿುಕ ಸ ನೀಹ ಉಳಳವನ್ಾಗಿದಾನು).
ಭಿೀಮಸ ೀನನು ಹಾಸಗ ಯಿಂದ ಏಳದ ೀ, ಹ ೀಗ ಮಲಗಿದಾನ್ ೂೀ ಹಾಗ ಯೀ ಎಂಟು ಉರ್ತೃಷ್ುವಾದ ನ್ಾಗಗಳ
ಸಮೂಹವನುನ ಬಹಳ ದೂರಕ ೆ ಎಸ ದು, ಆ ನ್ಾಗ ವಂಶದಲ್ಲಲ ಬಂದಿರುವ ಹಾವುಗಳನುನ ಇರುವ ಗಳ ೂೀ
ಎಂಬಂತ್ ಕ ೂಂದನು. ನಂರ್ತರ ರ್ತನನಮೀಲ್ ಹಾವುಗಳನುನ ಹರಬಿಟು ದುಯೀಥಧನನ ಸಾರರ್ಥರ್ಯನುನ
ಕ ೂಂದು, ಹಾಗ ಯೀ ನಿದ ರ ಮಾಡಿದ ಕೂಡಾ.
[ಈ ಘಟನ್ ರ್ಯ ವವರವನುನ ನ್ಾವು ಮಹಾಭಾರರ್ತದ ಆದಿಪ್ವಥದಲ್ಲಲ(೧೩೭.೪೫) ಕಾರ್ಣಬಹುದು. ‘ಪರಬುದ್ ್ಾೀ
ಭೀಮಸ ೀನ್ಸಾತನ್ ಸವಾಯನ್ ಸಪ್ಾಯನ್ಪ್ೀರ್ರ್ಯತ್ । ಸಾರರ್ಥಂ ಚಾಸ್ ದಯತಪಹಸ ತೀನ್ ರ್ಜಘ್ನನವಾನ್’
ಭಿೀಮ ಆ ಎಲ್ಾಲ ಹಾವುಗಳನುನ ಮರ್ತುು ಸಾರರ್ಥರ್ಯನುನ ರ್ತನನ ಕ ೈರ್ಯ ಹಿಂಬದಿಯಿಂದಲ್ ೀ ಹ ೂಡ ದು ಕ ೂಂದ]
ಭಿೀಮಸ ೀನನ ಸಹಜವಾಗಿರುವ ಬಲವನುನ ತ್ಾವು ದಾಟಲ್ಾಗದ ಂದು ತಳಿದ ದ ಾೀಷಗಳಾದ ಆ ಎಲ್ಾಲ
ರಾಜಕುಮಾರರೂ ಕೂಡಾ ಆರ್ತ್ಂತಕವಾಗಿ ದುಃಖಕ ೆ ಒಳಗಾದರು. ಯಾವ ಹಾವುಗಳ ನಿಟುುಸರನಿಂದಲೂ,
ಸಹಜವಾದುದಾನ್ ನೀ ಹ ಚುು ಇಷ್ುಪ್ಡುವ ನ್ಾರಾರ್ಯರ್ಣನಿಗ ನ್ ೈಸಗಿಥಕ ಬಲವರುವ ಭಿೀಮ ಬಹಳ ಪ್ರರ್ಯ ಎಂದು
ವಪ್ರರು ಹ ೀಳುತ್ಾುರ . ಇದು ಖಂಡಿರ್ತವಾಗಿರ್ಯೂ ಸರ್ತ್. ಇಲಲದಿದಾರ ಈರೀತಯಾದ ಸಹಜಸದಿವಾದ ಬಲವು
ಅವನಲ್ಲಲರುತುರಲ್ಲಲಲ. ಆ ಕಾರರ್ಣದಿಂದ ಶ್ರೀಕೃಷ್್ನ ಜ ೂತ್ ಗ ೀ ಭಿೀಮಸ ೀನನನುನ ಸಾಯಿಸಬ ೀಕು. ಅದ ೀ ನಮಗ
ಅನುಕೂಲವು.
ಕೃಷ್್ಃ ಕ್ತಲ್ ೈಷ್ ಚ ಹರಿರ್ಯ್ಯದುಷ್ು ಪರಜಾತಃ ಸ ್ೀsಸಾ್sಶರರ್ಯಃ ಕುರುತ ತಸ್ ಬಹು ಪರತಿೀಪಮ್ ।
ಸಮಮನ್ರಯ ಚ ೈರ್ಮತಿಪ್ಾಪತಮಾ ನ್ರ ೀನ್ಾರಪುತಾರ ಹರ ೀಶಚ ಬಹು ಚಕುರರರ್ ಪರತಿೀಪಮ್ ॥೧೪.೮೨॥
ಮಕೆಳಿಂದ ಪ್ರಚ ೂೀದಿಸಲಾಟು, ರಾಜರಾಗಿದಾ ರ್ತಂದ ರ್ಯಂದಿರು, ಜರಾಸಂಧನ್ ೂಂದಿಗ ಕೂಡಿಕ ೂಂಡು
ಶ್ರೀಕೃಷ್್ನ್ ೂಂದಿಗ ರ್ಯುದಿಕ ೆಂದು ತ್ ರಳಿದರು. ಕೃಷ್್ನಿಂದ ಹದಿನ್ ಂಟು ರ್ಯುದಿ ಗಳಲ್ಲಲ ಸ ೂೀರ್ತ ಅವರು, ರ್ತಮಮ
ಬಲದಪ್ಥದ ಮದವನುನ ಕಳ ದುಕ ೂಂಡು ನಿವೃರ್ತುರಾದರು(ಹಿಂತರುಗಿದರು).
ಕೃಷ್್ನಿಂದ ಪ್ರಗರಹಿಸಲಾಟು ಆನ್ , ಕುದುರ , ರರ್, ಎಲಲವನೂನ ಕೂಡಾ ಕಳ ದುಕ ೂಂಡು, ಗಾರ್ಯಗ ೂಂಡ
ದ ೀಹವುಳಳವರಾಗಿ, ಚ ನ್ಾನಗಿ ರಕುವನುನ ವಾಂತಮಾಡುತ್ಾು, ಶಸರವಲಲದ ೀ, ಕವಚವಲಲದ ೀ, ದಾಜವಲಲದ ೀ,
ಎಲಲವನೂನ ಕಳ ದುಕ ೂಂಡವರಾಗಿ, ಜಾರುವ ಬಟ್ ುರ್ಯುಳಳವರಾಗಿ, ಬಿಚಿುಹ ೂೀದ ಕೂದಲುಳಳವರಾಗಿ
ಹಿಂತರುಗಿದರು.
ಏರ್ಂ ಬೃಹದರರ್ಸುತ ್ೀsಪಿ ಸುಶ ್ೀಚ್ರ್ಪ ಆತ ್ತೀಯ ರ್ಯಯೌ ಬಹುಶ ಏರ್ ಪುರಂ ಸವಕ್ತೀರ್ಯಮ್ ।
ಕೃಷ ್ೀನ್ ಪೂರ್ಣ್ಯಬಲವಿೀರ್ಯಯಗುಣ ೀನ್ ಮುಕ ್ತೀ ಜೀವ ೀತ್ತಿೀರ್ ವಿಜತಃ ಶವಸತಾರ್ಶ ೀಷ್ಃ ॥೧೪.೮೫॥
ಏರ್ಂ ಗತ ೀಷ್ು ಬಹುಶ ್ೀ ನ್ತಕನ್ಾರ ೀಷ್ು ರಾರ್ಜಸವಜ ್ೀsಪಿ ಮಧುರಾಂ ಸವಪುರಿೀಂ ಪರವಿಶ್ ।
ರಾಮೀರ್ಣ ಸಾದಾಯಮಖಿಲ್ ೈರ್ಯ್ಯದುಭಃ ಸಮೀತ ್ೀ ರ ೀಮೀ ರಮಾಪತಿರಚಿನ್ಾಬಲ್ ್ೀ ರ್ಜರ್ಯಶ್ರೀಃ ॥೧೪.೮೬॥
ಈರೀತಯಾಗಿ ಬಹಳ ಬಾರ ಆ ಎಲ್ಾಲ ರಾಜರುಗಳು ರ್ತಮಮ ರ್ತಲ್ ರ್ತಗಿಗಸ ತ್ ರಳುತುರಲು, ಅಚಿಂರ್ತ್ಬಲವುಳಳ
ರಮಾಪ್ತಯಾದ ಶ್ರೀಕೃಷ್್ನು, ಯಾವಾಗಲೂ ಜರ್ಯಶ್ರೀರ್ಯನುನ ಪ್ಡ ದು, ರ್ತನನ ಪ್ಟುರ್ಣವಾದ ಮಧುರ ರ್ಯನುನ
ಬಲರಾಮನಿಂದ ಕೂಡಿಕ ೂಂಡು ಪ್ರವ ೀಶ್ಸ, ಎಲ್ಾಲ ರ್ಯದುಗಳ ೂಂದಿಗ ಕೂಡಿಕ ೂಂಡು ಕಿರೀಡಿಸಕ ೂಂಡಿದಾನು.
ಇರ್ತು, ದುಯೀಥಧನ್ಾದಿಗಳಿಂದ ಕೂಡಿಕ ೂಂಡ ಅವವ ೀಕಿ ರಾಜಕುಮಾರರ ಲಲರೂ ಭಿೀಮಸ ೀನನನುನ ಕ ೂಲುಲವ
ರ್ಯರ್ತನದಲ್ಲಲ ವಫಲತ್ ರ್ಯನುನ ಹ ೂಂದಿದರೂ ಕೂಡಾ, ಮತ್ ುಮತ್ ು ಭಿೀಮನನುನ ಕ ೂಲಲಲು ಬ ೀರ -ಬ ೀರ
ಪ್ರರ್ಯರ್ತನಗಳನುನ ಮಾಡಿದರು. ಅವರ ಆ ಎಲ್ಾಲ ಪ್ರರ್ಯರ್ತನಗಳನುನ ವ್ರ್ಥವನ್ಾನಗಿ ಮಾಡಿದ ಬಲ್ಲಷ್ಠನ್ಾದ
ಭಿೀಮಸ ೀನನು, ದಿಗಿಾಜರ್ಯಕಾೆಗಿ ಪ್ರರ್ಯರ್ತನವನುನ ಮಾಡಿದನು. [ಈ ದಿಗಿಾಜರ್ಯ ಕಾಲದಲ್ಲಲ ಭಿೀಮಾಜುಥನರಗ
ಸರಸುಮಾರು ೧೫-೧೬ ವರ್ಯಸುು ಎನುನವುದನುನ ಓದುಗರು ಗಮನಿಸಬ ೀಕು].
ಇವರಬಬರನುನ ಗ ದುಾ, ಪೌರ್ಣಡಿಕ ಎನುನವ ಹ ಸರನ ವಸುದ ೀವನ ಮಗನನುನ ಕೂಡಾ ಭಿೀಮ ಗ ದಾ. ರ್ತದನಂರ್ತರ
ಭಿೀಷ್ಮಕನ ಮಗನ್ಾಗಿರುವ ರುಗಿಮರ್ಯನುನ ಭಿೀಮ ಗ ದಾ. ಯಾರು ಮೊದಲು ಮನುಷ್್ರನುನ ತನುನವ ‘ಇಲಾಲ’^
ಎಂಬ ಹ ಸರನ ದ ೈರ್ತ್ನ್ಾಗಿದಾನ್ ೂೀ, ಅವನು ಕುಣಿಡನ ಪ್ಟುರ್ಣದ ಒಡ ರ್ಯನ್ಾಗಿದಾ. ಅವನನೂನ ಭಿೀಮ ಗ ದಾ.
[^ಇಲಾಲನು ರ್ತನನ ರ್ತಮಮ ವಾತ್ಾಪ್ರ್ಯನುನ ಮೀಕ ರ್ಯನ್ಾನಗಿ ಮಾಡಿ, ಅವನನುನ ಶಾರದಿದ ನ್ ಪ್ದಲ್ಲಲ ಕರ್ತುರಸ
ಎಲಲರಗೂ ಉರ್ಣಬಡಿಸುತುದಾ. ಎಲಲರೂ ಆಹಾರ ಸಾೀಕರಸದ ಮೀಲ್ ಇಲಾಲ ವಾತ್ಾಪ್ರ್ಯನುನ ಕರ ರ್ಯುತುದಾ.
ಆಗ ವಾತ್ಾಪ್ ಅವರ ಲಲರ ಹ ೂಟ್ ುರ್ಯನುನ ಸೀಳಿ ಹ ೂರಬರುತುದಾ. ಆನಂರ್ತರದಲ್ಲಲ ಅವರಬಬರೂ ಸ ೀರಕ ೂಂಡು
ಅತರ್ಥಗಳನುನ ತಂದು ಮುಗಿಸುತುದಾರು. ಹಿೀಗ , ಅವರು ಅನ್ ೀಕರನುನ ಕ ೂಂದಿದಾರು.
ಇಂರ್ಹ ಇಲಾಲನು ಒಮಮ ಅಗಸಯರನುನ ಊಟಕ ೆ ಆಹಾಾನಿಸದ. ಇಲಾಲನ ಕೂರರ ಕೃರ್ತ್ಗಳನುನ ತಳಿದ ೀ
ಅಗಸಯರು ಇಲಾಲನ ಅತರ್ಥಯಾಗಿ ಹ ೂೀದರು. ವಾತ್ಾಪ್ರ್ಯನುನ ಅಗಸಯಮುನಿಗಳು ಆಹಾರರೂಪ್ದಲ್ಲಲ
ಸಾೀಕರಸ, ಇಲಾಲ ಕರ ರ್ಯುವ ಮುನನವ ೀ ‘ವಾತ್ಾಪ್ ಜೀಣ ೂೀಥಭವ’ (ವಾತ್ಾಪ್ ಜೀರ್ಣಥವಾಗಿ ಹ ೂೀಗು)
ಎಂದರು. ಹಿೀಗಾಗಿ ವಾತ್ಾಪ್ ಅವರ ಉದರದಲ್ಲಲ ಕರಗಿಹ ೂೀದ. ಹಿೀಗಾಗಿ ವಾತ್ಾಪ್ರ್ಯನುನ ಇಲಾಲ ಕರ ದಾಗ
ಆರ್ತ ಹಿಂತರುಗಲ್ಲಲಲ. ಈರೀತ ವಾತ್ಾಪ್ರ್ಯ ಸಂಹಾರವಾಯಿರ್ತು. ಈ ಕಥ ರ್ಯ ವವರವನುನ ನ್ಾವು
ಮಹಾಭಾರರ್ತದಲ್ಲಲ ಕಾರ್ಣುತ್ ುೀವ . ಈ ಇಲಾಲನ್ ೀ ಭಿೀಷ್ಮಕನ ಮಗ ರುಗಿಮಯಾಗಿ ಹುಟ್ಟುದಾ. ].
ರ್ತನನ ಬಂಧುವಾಗಿರುವ ಭಿೀಮಸ ೀನನ ಬಲವನುನ ಚ ನ್ಾನಗಿ ಪ್ರೀಕ್ಷ್ಮಸರ್ತಕೆ ಶಲ್ನೂ ಕೂಡಾ ಅವನ್ ೂಂದಿಗ
ರ್ಯುದಿಮಾಡಿದ. ಹಾಗ ೀ ಸ ೂೀರ್ತ ಕೂಡಾ. ರ್ಯುದಿದಲ್ಲಲ ವೀರನ್ಾಗಿರುವ ಏಕಲವ್ನನುನ ಭಿೀಮ ಗ ದಾ. ಇದ ೀರೀತ
ಭಿೀಮನಿಂದ ಎಲ್ಾಲ ರಾಜರುಗಳೂ ಕೂಡಾ ಪ್ರಾಜರ್ಯಹ ೂಂದಿದರು.
ತ್ಾಯಿ ಮರ್ತುು ನಕುಲಸಹದ ೀವರಂದ ಕೂಡಿಕ ೂಂಡ ಧಮಥರಾಜನು ಭಿೀಮಸ ೀನನ ಬಾಹುವೀರ್ಯಥವನುನ
ಕಂಡು ಸಂತ್ ೂೀಷ್ಪ್ಟುನು. ವದುರನು, ಭಿೀಷ್ಮನೂ ಸ ೀರದಂತ್ , ಸಮಸು ಸಜಜನರೂ ಕೂಡಾ, ಇಡಿೀ
ರಾಷ್ರದಲ್ಲಲರುವವರು ಇದನುನ ಕ ೀಳಿ ಅರ್ತ್ಂರ್ತ ಸಂತ್ ೂೀಷ್ಪ್ಟುರು.
ಈರೀತಯಾಗಿ ಎಲ್ಾಲ ಕುರುಗಳ ಮಧ್ದಲ್ಲಲ ಕೃಷ್್ನಿಂದ ಹ ೀಳಲಾಟು ಮಾರ್ತನುನ ಅಕೂರರನಿಂದ ಕ ೀಳಿಸಕ ೂಂಡೂ
ಕೂಡಾ, ಧೃರ್ತರಾಷ್ರನು ಪ್ುರ್ತರವಶನ್ಾಗಿ ಮಾರ್ತನ್ಾಡುತ್ಾುನ್ : ‘ಎಲಲವೂ ಪ್ರಮಾರ್ತಮನ ವಶದಲ್ಲಲದ . ನ್ಾವು
ಸಾರ್ತಂರ್ತರರಲ್ಾಲ. ಭೂಭಾರ ಸಂಹಾರ ಮಾಡಲ್ಲಕಾೆಗಿ ಅವನು ಇಲ್ಲಲ ಅವತ್ಾರ ಮಾಡಿದವನಲಲವ ೀ?’
ಧೃರ್ತರಾಷ್ರನ ಮಾರ್ತನುನ ಕ ೀಳಿದ ಅಕೂರರನು ಅವನ ಮನಸುು ಕ ೂಳ ಯಾಗಿದ ಎಂಬುದನುನ ತಳಿದು, ‘ನಿನನ
ಮಕೆಳು ಖಂಡಿರ್ತವಾಗಿ ಒಳ ಳರ್ಯ ಕಿೀತಥರ್ಯನುನ ಪ್ಡ ರ್ಯಲ್ಾರರು’ ಎಂದು ಹ ೀಳಿ, ಭಿೀಮಾಜುಥನರು ಹಾಗೂ
ಸಹದ ೀವನಿಂದ ಕೂಡಿಕ ೂಂಡು ಮಧುರಾ ಪ್ಟುರ್ಣದರ್ತು ತ್ ರಳಿದನು.
ಪರತು್ದ್ಮೊೀ ಭಗರ್ತಾsಪಿ ಭವ ೀದ್ ಗದ್ಾಯಾಃ ಶ್ಕ್ಾ ರ್ಯದ್ಾ ಭಗರ್ತಾ ಕ್ತರರ್ಯತ ೀ ನ್ಚ ೀಮಮ್ ।
ಕುಯಾ್ಯಮಿತಿ ಸಮ ಭಗರ್ತುಮನ್ುಜ್ಞಯೈರ್ ರಾಮಾದಶ್ಕ್ಷದುರುರ್ಗಾರ್ಯಪುರಃ ಸ ಭೀಮಃ ॥೧೪.೧೦೩॥
ಬಲರಾಮನೂ ಕೂಡಾ ಕೃಷ್್ನ ಎದುರಲ್ಲಲಯೀ ತ್ಾನು ಕೃಷ್್ನಿಂದ ಕಲ್ಲರ್ತದಾನುನ ಭಿೀಮಸ ೀನನಿಗ ಕ ೂಟು.
ರ್ತದನಂರ್ತರ ಅಜುಥನನು ಪ್ರಮಾರ್ತಮನಿಂದ ಉರ್ತೃಷ್ುವಾದ ಅಸರಗಳನುನ ಪ್ಡ ದ. ಹಾಗ ಯೀ, ಉದಿವನಿಂದ
ಸಹದ ೀವನು ಎಲಲದರಂದ ಕೂಡಿರುವ ಉರ್ತೃಷ್ುವಾದ ನಿೀತರ್ಯನುನ(ನಿೀತಶಾಸರವನುನ) ಪ್ಡ ದ.
ಯಾವ ಕಾರರ್ಣದಿಂದ ನ್ಾನು ಸಮಸು ದ ೀಹಿಗಳ ಒಳಗ ೀ ಇದ ಾನ್ ೂೀ, ಆ ಕಾರರ್ಣದಿಂದ ನನಿನಂದ ವಯೀಗವು
ಈ ಬರಹಾಮಂಡದಲ್ಲಲ ಯಾರಗೂ ಇಲಲ. (ಸಮಸು ಜೀವರ ಹೃರ್ತೆಮಲವಾಸಯಾದ ನನಿನಂದ ಯಾರಗೂ
ವಯೀಗವಲಲ). ನ್ಾನು ಮನುಷ್್ ಎಂದು ಎಲ್ಲಲರ್ಯೂ ಕೂಡಾ ನಿಮಗ ಬುದಿಿರ್ಯು ಇರದಿರಲ್ಲ. ಏಕ ಂದರ ನನನನುನ
ಯಾವುದ ೀ ದ ೂೀಷ್ವಲಲದ ಬರಹಮನ್ ಂದು ಹ ೀಳುತ್ಾುರಷ್ ುೀ.
ಶ್ರೀಕೃಷ್್ ಹಿಂದ ನಂದಗ ೂೀಕುಲದಲ್ಲಲ ನಡ ದಿದಾ ಕ ಲವು ದಿವ್ ಘಟನ್ ಗಳನುನ ಉದಿವನಿಗ ಹ ೀಳಿ, ಅದನುನ
ಗ ೂೀಕುಲವಾಸಗಳಿಗ ನ್ ನಪ್ಸುವಂತ್ ಹ ೀಳುತ್ಾುನ್ : -
ಹಿಂದ , ಒಮಮ ಹ ಬಾಬವು ನಂದನನುನ ಹಿಡಿದಾಗ ಯಾರೂ ಕೂಡಾ ಆ ಹ ಬಾಬವನಿಂದ ನಂದನನುನ ಬಿಡುಗಡ
ಮಾಡಲು ಸಮರ್ಥರಾಗಲ್ಲಲಲ. ಆದರ ನನನ ಪಾದಸಾಶಥದಿಂದ ಆ ಹ ಬಾಬವು ಅರ್ತ್ಂರ್ತ ದಿವ್ವಾದ
ವದಾ್ಧರನ್ಾದ. ಈರೀತ ಶಾಪ್ ವಮೊೀಚನ್ ಗ ೂಂಡ ವದಾ್ಧರ ಆಗ ಹ ೀಳಿದ ಮಾತ್ ಲಲವನೂನ ಸಮರಸರ.
‘ಇವನು ಮನುಷ್್ನಲಲ. ಇವನು ಹರಯೀ. ಶ ರೀಷ್ಠರಗಿಂರ್ತಲೂ ಕೂಡಾ ಶ ರೀಷ್ಠ. ಜಗದ ೂಡ ರ್ಯ. ಎಲಲಕೂೆ ಕಾರರ್ಣ.
ಸಾರ್ತಂರ್ತರ. ವರಾಗಿಗಳಾದ ಮುನಿಗಳು ಇವನನುನ ತಳಿದು, ಉರ್ತೃಷ್ುವಾದ ಸಂಸಾರದಿಂದ ಬಿಡುಗಡ ಗ ೂಂಡು,
ಇವನ ಜ ೂೀಡಿ ಪಾದಗಳನುನ ಹ ೂಂದುತ್ಾುರ .
ಯಾವಾಗ ವರುರ್ಣನ ದೂರ್ತನು ನಂದನನುನ ಹಿಡಿದುಕ ೂಂಡನ್ ೂೀ, ಅಲ್ಲಲರ್ಯೂ ಕೂಡಾ, ವರುರ್ಣನ ಮನ್ ಗ
ಹ ೂರಟ್ಟದಾ ನನನನುನ ವರುರ್ಣನು ಪ್ೂಜಸ, ನಂದನನುನ ಬಿಡುಗಡ ಗ ೂಳಿಸ, ಹ ೀಳಿದ: ‘ಇವನು ನಿನನ ಮಗನಲಲ.
ಇವನು ಉರ್ತೃಷ್ುನ್ಾದ ಪ್ುರುಷ್ನ್ ೀ ಆಗಿದಾಾನ್ ’ ಎಂದು.
[ಭಾಗವರ್ತದಲ್ಲಲ(೧೦.೨೬.೬-೭) ವರುರ್ಣನ ಮಾತನ ವವರವನುನ ಈ ರೀತ ವವರಸಲ್ಾಗಿದ : : ನ್ಮಸುತಭ್ಂ
ಭಗರ್ತ ೀ ಬರಹಮಣ ೀ ಪರಮಾತಮನ ೀ । ನ್ ರ್ಯತರ ಶ್ರರ್ಯತ ೀ ಮಾಯಾ ಲ್ ್ೀಕದೃಷುವಿಡಂಬನಾ । ಅಜಾನ್ತಾ
ಮಾಮಕ ೀನ್ ಮ್ಢ ೀನಾಕಾರ್ಯಯವ ೀದಿನಾ । ಆನಿೀತ ್ೀಽರ್ಯಂ ತರ್ ಪಿತಾ ತತ್ ಪರಭ ್ೀ ಕ್ಷಂತುಮಹಯಸ’. ]
ಸನ್ಾಶ್ಯತ ್ೀ ನ್ನ್ು ಮಯೈರ್ ವಿಕುರ್ಣಾಲ್ ್ೀಕ ್ೀ ರ್ಗ ್ೀಜೀವಿನಾಂ ಸ್ತಿರಪಿ ಪರರ್ರಾ ಮದಿೀಯಾ ।
ಮಾನ್ುಷ್್ಬುದಿಾಮಪನ ೀತುಮಜ ೀ ಮಯ ಸಮ ತಸಾಮನ್ಮಯ ಸ್ತಿಮವಾಪ್ ಶಮಂ ಪರಯಾನ್ುತ ॥೧೪.೧೧೧॥
ಶುರತ ್ವೀದಾವೀ ನಿಗದಿತಂ ಪರಮಸ್ ಪುಂಸ ್ೀ ರ್ೃನಾಾರ್ನ್ಂ ಪರತಿ ರ್ಯಯೌ ರ್ಚನ ೈಶಚ ತಸ್।
ದುಃಖಂ ರ್್ಪ್ೀಹ್ ನಿಖಿಲಂ ಪಶುಜೀರ್ನಾನಾಮಾಯಾತ್ ಪುನ್ಶಚರರ್ಣಸನಿನಧಿಮೀರ್ ವಿಷ ್್ೀಃ ॥೧೪.೧೧೨॥
*********
೧೪.೧ ನಾಮಮಿೀಮಾಂಸ
ಭಿೀಷ್ಮಕ ಮಿರ್ತರ(ಸೂರ್ಯಥ)
ರಾಹು ೧೪.೯೧
ಭಿೀಷ್ಮಕನ ರ್ತಮಮಂದಿರಾದ ಅಗಿನಪ್ುರ್ತರರಾದ ಪ್ವಮಾನ
ಕರರ್ ಮರ್ತುು ಕ ೈಶ್ಕರು ಹಾಗೂ ಶುನುಿಾ ೧೪.೯೧
೧೫. ಪ್ಾರ್ಣಡರ್ಶಸಾರಭಾ್ಸಃ
ಓಂ ॥
ಏರ್ಂ ಪರಶಾಸತಿ ರ್ಜಗತ್ ಪುರುಶ ್ೀತತಮೀsಸಮನ್ ಭೀಮಾರ್ಜುಜಯನೌ ತು ಸಹದ್ ೀರ್ರ್ಯುತಾರ್ನ್ುಜ್ಞಾಮ್ ।
ಕೃಷಾ್ದವಾಪ್ ರ್ಷ್ಯತಿರತಯಾತ್ ಪುರಂ ಸವಮಾರ್ಜಗಮತುಹಯರಿಸುತ ೀನ್ ವಿಶ ್ೀಕನಾಮಾನ ॥೧೫.೦೧॥
ತಸ ೈ ಮಾತಾ ಪಿಷ್ುಮಾಲ್ ್ೀಡ್ ಪ್ಾತುಂ ದದ್ಾತಿ ಪಿೀತ ವೈತಿ ತದ್ ೈಷ್ ನಿತ್ಮ್ ।
ಪಿೀತಕ್ಷ್ೀರಾನ್ ಧ್ಾತತಯರಾಷಾಾನ್ ಸ ಚ ೈತ್ ಮಯಾ ಪಿೀತಂ ಕ್ಷ್ೀರಮಿತಾ್ಹ ನಿತ್ಮ್ ॥೧೫.೦೮॥
ಈ ರೀತ ಬರುತುದಾ ಅಶಾತ್ಾ್ಮನಿಗ ತ್ಾಯಿ ಕೃಪ್ರ್ಯು ಹಿಟುನುನ ಕಲ್ಲಸ ಕುಡಿರ್ಯಲು ಕ ೂಡುತುದಾಳು. ಅದನುನ
ಕುಡಿವ ಅಶಾತ್ಾ್ಮನು, ನಿರ್ತ್ವೂ ಹಾಲನುನ ಕುಡಿರ್ಯುತುರುವ ದುಯೀಥಧನ್ಾದಿಗಳನುನ ಹ ೂಂದಿ, ‘ನನಿನಂದ
ಹಾಲು ಕುಡಿರ್ಯಲಾಟ್ಟುರ್ತು’ ಎಂದು ಯಾವಾಗಲೂ ಹ ೀಳುತುದಾ.
ತ ೀಷಾಂ ರ್ೃದಿಾಃ ಸಾ್ತ್ ಪ್ಾರ್ಣಡವಾತ ್ೀಯ ಹತಾನಾಂ ಮೊೀಕ್ ೀsಪಿ ಸೌಖ್ಸ್ ನ್ ಸನ್ತತಿಶಚ ।
ಯೀರ್ಗಾ್ ಸುರಾಣಾಂ ಕಲ್ಲಜಾ ಸುಪ್ಾಪ್ಾಃ ಪ್ಾರಯೀ ರ್ಯಸಾಮತ್ ಕಲ್ಲಜಾಃ ಸಮೂರ್ನಿತ ॥೧೫.೧೩॥
ಏಕ ? –
ಹಿಂದ ಅಧಥರಾಜ್ದ ಕ ೂಡುವಕ ರ್ಯಲ್ಲಲ ಗ ಳ ರ್ಯ ದುರಪ್ದ ಮಾಡಿದ ಪ್ರತಜ್ಞ ರ್ಯನುನ ನ್ ನಪ್ಸ, ದುರಪ್ದನನುನ
ಕುರರ್ತು ‘ನ್ಾನು ನಿನನ ಗ ಳ ರ್ಯನ್ಾಗಿದ ಾೀನ್ ’ ಎಂದು ಹ ೀಳಿದರೂ ಕೂಡಾ, ಎಲಲವೂ ನ್ ನಪ್ದಾರೂ ಸಹ,
ದುರಪ್ದನು ಅರ್ತ್ಂರ್ತ ದಪ್ಥದಿಂದ ಮಾರ್ತನ್ಾನಡಿದನು.
‘ಈರ್ತ ನನನ ರ್ತಂದ ರ್ಯ ಶ್ಷ್್ನ್ಾಗಿರುವುದರಂದ ನನಗೂ ಶ್ಷ್್ನ್ಾಗುತ್ಾುನ್ . ಶ್ಷ್್ನ ದರವ್ವು ನನನದ ೀ.
ಹಾಗಾಗಿ ದಾನದಿಂದ ನಿವೃರ್ತುನ್ಾಗಿರುವ ನನಿನಂದ ಇವನು ಹ ೂಂದಲಾಟ್ಟುದಾಾನ್ .
ಆಟವಾಡುತುದಾ ಧಮಥರಾಜನ ಮುದ ರರ್ಯುಂಗುರದಿಂದ ಕೂಡಿಕ ೂಂಡು ಚ ಂಡು ಬಾವರ್ಯಲ್ಲಲ ಬಿದಿಾರ್ತು. ಎಲ್ಾಲ
ಕುಮಾರರು ಸ ೀರದರೂ ಕೂಡಾ ಅದನುನ ಎರ್ತುಲು ಸಮರ್ಥರಾಗಲ್ಲಲಲ. ಆಗ ಭಿೀಮಸ ೀನನು
ಮಾರ್ತನ್ಾನಡುತ್ಾುನ್ -
ಅವರಾದರ ೂೀ, ಕೂಡಲ್ ೀ ದಭ ಥಗಳನುನ ಉರ್ತುರ ೂೀರ್ತುರವಾಗಿ ಎಸ ದು, ದಿವಾ್ಸರಬಲದಿಂದ ಚ ಂಡನುನ ಎತು,
ಉಂಗುರವನೂನ ಎರ್ತುಲು ಬರ್ಯಸದ ಧಮಥರಾಜನನುನ ಕುರರ್ತು ‘ಕಡ ರ್ಯವರ ಗೂ ನನಗ ನಿೀನು ಊಟದ
ವ್ವಸ ್ ಮಾಡಬ ೀಕು’ ಎಂದು ಹ ೀಳಿದರು.
ಈರೀತಯಾಗಿ ಬಾವಯಿಂದ ಚ ಂಡು ಮರ್ತುು ಮುದ ರರ್ಯುಂಗುರವನುನ ರ್ತನನ ಅಸರಬಲದಿಂದ ಮೀಲ್ ತುದ ಆ
ಬಾರಹಮರ್ಣನನುನ ಎಲ್ಾಲ ಕುಮಾರರು ಸ ೀರಕ ೂಂಡು ‘ಯಾರು ನಿೀವು’ ಎಂದು ವಚಾರಸದರು. ಅವರಾದರ ೂೀ,
‘ನ್ಾನು ಯಾರು ಎನುನವುದನುನ ನಿಮಮ ತ್ಾರ್ತನು ಹ ೀಳಬಲಲ’ ಎಂದರು. ಆಗ ಆ ಬಾಲಕರ ಲಲರೂ ಕೂಡಲ್ ೀ
ಭಿೀಷ್ಾಮಚಾರ್ಯಥರಲ್ಲಲಗ ಹ ೂೀಗಿ ವಷ್ರ್ಯವನುನ ತಳಿಸದರು. ಆಗ ಭಿೀಷ್ಾಮಚಾರ್ಯಥರು ‘ಅವನು ದ ೂರೀರ್ಣ’ ಎಂದು
ನಿಶುರ್ಯವಾಗಿ ಹ ೀಳಿದರು.
[ಇಲ್ಲಲ ಸಾಮಾನ್ವಾಗಿ ಬರುವ ಪ್ರಶ ನ ಎಂದರ : ಅಶಾತ್ಾ್ಮನ್ ೂಂದಿಗ ಸ ೀರಕ ೂಂಡು ಆಟವಾಡುತುದಾ ಆ
ಕುಮಾರರಗ ದ ೂರೀಣಾಚಾರ್ಯಥರ ಪ್ರಚರ್ಯ ಏಕಾಗಲ್ಲಲ್ಾಲ ಎನುನವುದು. ಏಕ ಂದರ : ಯಾವಾಗ
ದ ೂರೀಣಾಚಾರ್ಯಥರು ಪ್ರಶುರಾಮನಿದಾಲ್ಲಲಗ ಹ ೂೀಗಿದಾರ ೂೀ, ಆ ಸಮರ್ಯದಲ್ಲಲ ಪಾಂಡವರು ಕಾಡಿನಲ್ಲಲದಾರು.
ಆಗ ದುಯೀಥಧನ್ಾದಿಗಳಿಗ ಸುಮಾರು ಐದು ವಷ್ಥ ವರ್ಯಸುು. ಹನ್ ನರಡು ವಷ್ಥಗಳ ಕಾಲ
ಪ್ರಶುರಾಮನ್ ೂಂದಿಗಿದಾ ದ ೂರೀರ್ಣರು ಇದಿೀಗ ಮರಳಿ ಬಂದಿರುವುದು. ಇಂದು ಅಶಾತ್ಾ್ಮ
ಕಪ್ುಾಬರ್ಣ್ದ, ವೃದಿನ್ಾಗಿರುವ ಬಾರಹಮರ್ಣ ಹಾಗೂ ಅವನ ಅಸರ ವದ ್ರ್ಯ ಕುರರ್ತು ರಾಜಕುಮಾರರಂದ ಕ ೀಳಿದ
ಭಿೀಷ್ಾಮಚಾರ್ಯಥರು, ನಿಶುರ್ಯವಾಗಿ ‘ಇವನು ದ ೂರೀರ್ಣನ್ ೀ’ ಎಂದು ತಳಿದು, ಅವರದಾಲ್ಲಲಗ ತ್ಾವ ೀ ತ್ ರಳಿ, ಅವರ
ಶ್ಷ್್ರ್ತಾಕ ೆ ಆ ಕುಮಾರರನುನ ನಿೀಡಿದರು.
ಭಿೀಮಸ ೀನನಿಂದ ಪ ರೀರರ್ತನ್ಾದ ಅಜುಥನನಿಂದ ಯಾವಾಗ ಪ್ರತಜ್ಞ ಮಾಡಲಾಪ್ಟ್ಟುತ್ ೂೀ, ಅದಾದ ನಂರ್ತರ
ದ ೂರೀಣಾಚಾರ್ಯಥರು ಇಂದರನ ಮಗನ್ಾದ ಅಜುಥನನಲ್ಲಲ ಆರ್ತ್ಂತಕವಾದ ಪ್ರೀತಯಿಟುು, ಅವನಿಗ
ಮಹಾಸರಗಳನುನ ನಿೀಡಿದರು.
ರ್ತನನಲ್ಲಲ ಸಮಸು ಪ್ರತಭಾಬಲ ಇದಾರೂ ಕೂಡಾ, ಅದನುನ ತ್ ೂೀರಸಕ ೂಳಳದ ೀ, ಕನಿಷ್ಠನ್ಾದ ಅಜುಥನನಿಗ
ದ ೂರೀರ್ಣರ ವಶ ೀಷ್ ಅನುಗರಹವಾಗುವಂತ್ ಮಾಡಲು ಹಾಗೂ ಅವನನುನ ಎಲ್ಾಲ ಅಸರಗಳನುನ ಬಲಲವನನ್ಾನಗಿ
ಮಾಡಬ ೀಕ ಂದು ಭಿೀಮಸ ೀನ ಅಜುಥನನಂತ್ ತ್ಾನು ಗುರುಗಳ ಸ ೀವ ರ್ಯನುನ ಮಾಡುತುರಲ್ಲಲಲ.
ಭಿೀಮ ಅಷ್ ೂುಂದು ರ್ಯರ್ತನದಿಂದ ಶರಪ್ರಯೀಗ ಮಾಡುತುರಲ್ಲಲಲ, ಏಕ ಂದರ ಪಾರ್ಥನನುನ ದ ೂರೀರ್ಣರ ಕರ್ಣ್ಲ್ಲಲ
ದ ೂಡಡವನನ್ಾನಗಿ ಮಾಡಬ ೀಕು ಎನುನವ ಉದ ಾೀಶ ಅವನದಾಾಗಿರ್ತುು. ಹಾಗಾಗಿ ಭಿೀಮ ಸ ೀವ ರ್ಯಲ್ಲಲ
ಅಜುಥನನನುನ ಮುಂದ ಮಾಡಿದ.
ರ್ತನನ ಸಹಜವಾದ ಬಲದಿಂದ, ಪ್ರಮಾರ್ತಮನ ಅನುಗರಹದಿಂದ ಶರ್ತುರಗಳನುನ ಕ ೂಲುಲತ್ ುೀನ್ , ಇದರನ್ ಾೀನು(ಈ
ಅಸರಗಳಿಂದ ನನಗ ೀನ್ಾಗಬ ೀಕು) ಎಂದು ಆರ್ತ ಅಸರವದ ್ರ್ಯಲ್ಲಲ ನಿಪ್ುರ್ಣತ್ ರ್ಯನುನ ತ್ ೂೀರಲ್ಲಲಲ.(ಇದು ಭಿೀಮನ
ಆಂರ್ತರ್ಯಥ)
ಕರ್ಣಥನು ರ್ತನನ ಬರ್ಯಕ ರ್ಯನುನ ಹ ೂಂದದ ೀ, ಬಹಳ ಸಾಾಭಿಮಾನ ಉಳಳವನ್ಾಗಿ, ಯಾವ ಭೃಗುವನ ಕುಲದಲ್ಲಲ
ಹುಟ್ಟುದ, ಪ್ುರುಷ್ ೂೀರ್ತುಮನ್ಾದ ಪ್ರಶುರಾಮದ ೀವರಂದ ದ ೂರೀರ್ಣ ಅಸರಗಳನುನ ಪ್ಡ ದನ್ ೂೀ, ಅಂರ್ತಹ
ಪ್ರಶುರಾಮನನುನ ಹ ೂಂದುತ್ ುೀನ್ ಎಂದು ಚಿಂತಸ, ಪ್ರಶುರಾಮದ ೀವರ ಆಶರಮಕ ೆ ತ್ ರಳಿದನು.
ಆ ಕರ್ಣಥನು ಎಲಲವನೂನ ಬಲಲ ಪ್ರಶುರಾಮದ ೀವರ ಭರ್ಯದಿಂದ, ಅಸರಶ ರೀಷ್ಠಗಳ ಅತಲ್ ೂೀಭದಿಂದಲೂ
ಕೂಡಾ, ಪ್ರಶುರಾಮನಲ್ಲಲ ‘ನ್ಾನು ಬಾರಹಮರ್ಣ’ ಎಂದು ಹ ೀಳಿದನು. ಎಲಲವನೂನ ತಳಿದರೂ ಕೂಡಾ,
ಪ್ರಶುರಾಮದ ೀವರು ಸಮಸು ಅಸರವದ ್ಗಳನುನ ಕರ್ಣಥನಿಗ ಉಪ್ದ ೀಶ ನಿೀಡಿದರು.
ಕರ್ಣಥ ಸೂರ್ತಪ್ುರ್ತರ ಎಂದು ತಳಿದಿದಾರೂ ಕೂಡಾ ಪ್ರಶುರಾಮದ ೀವರು ಅವನಿಗ ಏಕ ಉಪ್ದ ೀಶ ನಿೀಡಿದರು
ಎಂದರ -
ಆ ಕರ್ಣಥನು ನ್ಾಲುೆ ವಷ್ಥಗಳಲ್ಲಲ ಪ್ರಮಾರ್ತಮನ ಜ್ಞಾನವನುನ, ಉಳಿದ ವದ ್ಗಳನುನ ರಾಮನಿಂದ ಪ್ಡ ದು,
ವಜರ್ಯವ ಂಬ ಬಿಲಲನೂನ, ಶ ರೀಷ್ಠವಾದ ರರ್ವನೂನ ಪ್ಡ ದು, (ಎಲಲವನೂನ ಪ್ಡ ದ ಮೀಲೂ ಕೂಡಾ)
ಪ್ರಮಾರ್ತಮನನುನ ಬಿಡಲು ಶಕುನ್ಾಗದ ೀ ಅವರ ಸಮಿೀಪ್ದಲ್ಲಲಯೀ ವಾಸಮಾಡಿದನು.
ಜ್ಞಾನವ ೀ ಮೈವ ರ್ತುುಬಂದ, ನಿದ ರಯಿಲಲದ ಪ್ರಶುರಾಮನು ಒಮಮ ಕರ್ಣಥನ ತ್ ೂಡ ರ್ಯಲ್ಲಲ ರ್ತಲ್ ಯಿಟುು,
ನಿದ ರಮಾಡಿದವನಂತ್ ಮಲಗಿದ. ದ ೀವತ್ ಗಳ ಕಾರ್ಯಥವಾಗಿಸಲು ಹಾಗೂ ವಾಲ್ಲರ್ಯನುನ ಕ ೂಂದ ಫಲವನುನ
ಕರ್ಣಥನಿಗ ನಿೀಡಲ್ ೂೀಸುಗವ ೀ ಪ್ರಶುರಾಮ ಈರೀತ ನಿದಿರಸದವನಂತ್ ಮಲಗಿದ.
ಕ್ತಂ ತವಂ ನ್ ಚಾಲರ್ಯಸ ಮಾಂ ರುಧಿರಪರಸ ೀಕ ೀ ಪ್ಾರಪ್ ತೀsಪಿ ಪ್ಾರ್ನ್ವಿರ ್ೀಧಿನಿ ಕ ್ೀsಸ ಚ ೀತಿ ।
ತಂ ಪ್ಾರಹ ಕರ್ಣ್ಯ ಇಹ ನ ೈರ್ ಮಯಾ ವಿಧ್ ೀಯೀ ನಿದ್ಾರವಿರ ್ೀಧ ಇತಿ ಕ್ತೀಟ ಉಪ್ ೀಕ್ಷ್ತ ್ೀ ಮೀ॥೧೫.೫೪ ॥
ಜಾತಯಿಂದ ನ್ಾನು ಸೂರ್ತನ್ಾಗಿದ ಾೀನ್ ನಿಜ. ಆದರ ನ್ಾನು ನಿನನ ಮಗನೂ ಆಗಿರುವುದು ಸರ್ತ್. ಆ
ಕಾರರ್ಣದಿಂದ ನ್ಾನು ಭೃಗುಕುಲದಲ್ಲಲ ಹುಟ್ಟುದ ಬಾರಹಮರ್ಣ ಎಂದು ಹ ೀಳಿದ . ಒಡ ರ್ಯನ್ ೀ, ನಿನಗಿಂರ್ತ
ಅತರಕುವಾಗಿ ಮಾತ್ಾ, ಪ್ತ್ಾ, ಗುರು ಈ ಜಗತುಗ ಇನ್ಾನರು? ಈ ಅಭಿಪಾರರ್ಯವಟುು ನ್ಾನು ನಿನನ ರ್ತನರ್ಯ
ಎಂದು ಹ ೀಳಿದ ’ ಎನುನತ್ಾುನ್ ಕರ್ಣಥ.
ರ್ತದನಂರ್ತರ ಒಮಮ ದೃರ್ತರಾಷ್ರನ ಮಕೆಳ ೂಂದಿಗ ಪಾಂಡುವನ ಮಕೆಳು ಬ ೀಟ್ ಗ ಂದು ತ್ ರಳಿದರು. ಹಿೀಗ
ಹ ೂೀಗುತುರುವಾಗ, ವನದಲ್ಲಲ ಮೃಗವನುನ ಬರ್ಯಸುವ ಧಮಥರಾಜನ ಬ ೀಟ್ ನ್ಾಯಿರ್ಯು ಮುಂದ ಹ ೂೀಗುತ್ಾು
ಚ ನ್ಾನಗಿ ಬ ೂಗಳಿರ್ತು.
*********
೧೬. ಸೃರ್ಗಾಲರ್ಧಃ
ಓಂ ॥
ಕಾಲ್ ೀ ತ ವೀತಸಮನ್ ಭ್ರ್ಯ ಏವಾಖಿಲ್ ೈಶಚ ನ್ೃಪ್ ೈರ್ಯು್ಯಕ ್ತೀ ಮಾಗಧ್ ್ೀ ಯೀದುಾಕಾಮಃ ।
ಪ್ಾರಯಾದ್ ರ್ಯದ್ಂಸತತರ ನಿತಾ್ರ್್ಯಾತಿಬಲ್ ೈಶವಯ್ೀಯsಪಿೀಚಛಯಾsರ್ಗಾತ್ ಸ ಕೃಷ್್ಃ ॥೧೬.೦೧॥
ಬಲ್ಲಷ್ಠರಾಗಿರುವ, ಆದರ ಅರ್ತ್ಂರ್ತ ಸಾಲಾ ಸ ೀನ್ ರ್ಯನುನ ಹ ೂಂದಿರುವ ರಾಜರಗ , ಬಹಳ ಸ ೈನಿಕರ
ಸಂಖ್ರ್ಯನುನ ಹ ೂಂದಿರುವ ರಾಜರ ೂಂದಿಗ ವರ ೂೀಧವು ಒದಗಿದಾಗ, ಉರ್ತೃಷ್ುವಾದ ನಿೀತರ್ಯನುನ
ತ್ ೂೀರಸುತ್ಾು, ಬಲರಾಮನಿಂದ ಕೂಡಿದ ಶ್ರೀಕೃಷ್್ನು ದಕ್ಷ್ಮರ್ಣದಿಕಿೆಗ ಓಡಿದ/ತ್ ರಳಿದ.
[ಒಬಬ ರಾಜನಲ್ಲಲ ಬಹಳ ಸ ೀನ್ ಮರ್ತುು ರ್ಯುದ ೂಿೀಪ್ಕರರ್ಣಗಳು(ರರ್, ಆರ್ಯುಧ, ಇತ್ಾ್ದಿ) ಇದುಾ, ಆರ್ತ ಕಡಿಮ
ಸ ೈನ್ವರುವ ಇನ್ ೂನಬಬ ರಾಜನ ಮೀಲ್ ದಂಡ ತು ಹ ೂೀದಾಗ, ಕಡಿಮ ಸ ೈನ್ ಹ ೂಂದಿರುವ ರಾಜ
ಬಲ್ಲಷ್ಠನ್ಾಗಿದಾರೂ ಕೂಡಾ, ಅವನಲ್ಲಲ ಸಾಕಷ್ುು ಸ ೈನ್, ರ್ಯುದ ೂಿೀಪ್ಕರರ್ಣ ಇಲಲದಿದಾಾಗ ಏನು ಮಾಡಬ ೀಕು
ಎನುನವುದನುನ ಕೃಷ್್ ಇಲ್ಲಲ ತ್ ೂೀರಸದಾಾನ್ . ಇದನ್ ನೀ ಇಂದು ಗ ರಲ್ಾಲ ರ್ಯುದಿ ಎಂದು ಕರ ರ್ಯುತ್ಾುರ ]
ತದ್ಾ ದುರ್ಗಾಾಬೌಾ ಸಂಸೃತಿಸ ್ೈಃ ಸುರಾದ್ ್ೈಃ ಪೂಜಾಂ ಪ್ಾರಪುತಂ ಸಾ್ನ್ಮೀಷಾಂ ಚ ಯೀಗ್ಮ್ ।
ಮುಕತಸಾ್ನಾದ್ಾಪ ನಾರಾರ್ಯಣ ್ೀsಜ ್ೀ ಬಲ್ಲಶಾಚsರ್ಗಾತ್ ತತರ ಸನ್ಾೃಷ್ುುಮಿೀಶಮ್ ॥ ೦೪ ॥
ಎಲ್ಾಲ ದ ೀವತ್ ಗಳು ಪ್ರಮಾರ್ತಮನ ಅಭಿಪಾರರ್ಯವನುನ ತಳಿದು, ರ್ತಮಮ ಕರ್ಣಗಳನುನ ಮುಚಿು ಹಾಸಗ ಗಳಲ್ಲಲ
ನಿದಿರಸದವರಂತ್ ಮಲಗಿಕ ೂಂಡರು. ಆಗ ಬಲ್ಲರ್ಯು ವಷ್ು್ವನ ಕಿರೀಟವನುನ ತ್ ಗ ದುಕ ೂಂಡು(ರ್ತನನ
ಲ್ ೂೀಕವಾದ ಪಾತ್ಾಳಕ ೆ) ಓಡಿಹ ೂೀದನು. ಇದನುನ ಕಂಡು ಎಲ್ಾಲ ದ ೀವತ್ ಗಳು ನಕೆರು ಕೂಡಾ.
[ಈ ಕುರತ್ಾದ ವವರವನುನ ನ್ಾವು ಹರವಂಶದಲ್ಲಲ ಕಾರ್ಣುತ್ ುೀವ : ‘ರ್ಗ ್ೀಮಂತಮಿತಿ ವಿಖಾ್ತಂ
ನ ೈಕಶೃಙ್ಗವಿಭ್ಷತಂ । ಸವಗಯತ ೈಕಮಹಾಶೃಙ್ಗಂ ದುರಾರ ್ೀಹಂ ಖರ್ಗ ೈರಪಿ’(ವಿಷ್ು್ಪರ್ಯಣಿ - ೩೯.೬೪),
‘ಉದಯಾಸತಮಯೀ ಸ್ರ್ಯಯಂ ಸ ್ೀಮಂ ಚ ಜ ್್ೀತಿಷಾಂ ಪತಿಮ್ । ಊಮಿಯಮನ್ತಂ ಸಮುದರಂ ಚ
ಅಪ್ಾರದಿವೀಪಭ್ಷ್ರ್ಣಮ್ । ಪ್ ರೀಕ್ಷಮಾಣೌ ಸುಖಂ ತತರ ನ್ರ್ಗಾರ್ಗ ರೀ ವಿಚರಿಷ್್ರ್ಃ । ಶೃಙ್ಗಸೌ್ ತಸ್ ಶ ೈಲಸ್
ರ್ಗ ್ೀಮಂತಸ್ ರ್ನ ೀಚರೌ । ದುಗಯರ್ಯುದ್ ಾೀನ್ ಧ್ಾರ್ಂತೌ ರ್ಜರಾಸಂಧಂ ವಿಜ ೀಷ್್ರ್ಃ’ (೬೭-೬೯) [‘ನಿೀವು
ಗ ೂೀಮಂರ್ತಕ ಪ್ವಥರ್ತವನ್ ನೀರ ಅಲ್ಲಲ ಜರಾಸಂಧನನುನ ಗ ಲ್ಲಲ’ ಎನುನವ ಪ್ರಶುರಾಮನ ಮಾರ್ತು ಇದಾಗಿದ ].
‘ಸುಪತಸ್ ಶರ್ಯನ ೀ ದಿವ ್ೀ ಕ್ಷ್ೀರ ್ೀದ್ ೀ ರ್ರುಣಾಲಯೀ । ವಿಷ ್್ೀಃ ಕ್ತರಿೀಟಂ ದ್ ೈತ ್ೀನ್ ಹೃತಂ ವ ೈರ ್ೀಚನ ೀನ್
ವ ೈ’ (ವಿಷ್ು್ಪರ್ಯಣಿ - ೪೧.೩೯) [ಮಲಗಿರುವ ಅವನ ಕಿರೀಟವು ಬಲ್ಲಯಿಂದ ಅಪ್ಹರಸಲಾಟ್ಟುರ್ತು].
‘ವ ೈರ ್ೀಚನ ೀನ್ ಸುಪತಸ್ ಮಮ ಮೌಲ್ಲಮಯಹ ್ೀದಧ್ೌ । ಶಕರಸ್ ಸದೃಶಂ ರ್ಪಂ ದಿರ್್ಮಾಸಾ್ರ್ಯ
ಸಾಗರಾತ್ । ರ್ಗಾರಹರ್ಪ್ ೀರ್ಣ ಯೀ ನಿೀತ ಆನಿೀತ ್ೀsಸೌ ಗರುತಮತಾ’(೪೮) (‘ವ ೈಕುಂಠಲ್ ೂೀಕದಲ್ಲಲ
ಮಲಗಿದಾ ನನನ ಕಿರೀಟವನುನ ಬಲ್ಲ ಎತುಕ ೂಂಡು ಹ ೂೀದ’ ಎಂದು ಹ ೀಳುವ ಶ್ರೀಕೃಷ್್ನ ಮಾರ್ತು ಇದಾಗಿದ )].
ಬರಹಾಮದಿ ಸಮಸು ದ ೀವತ್ ಗಳ ೂಂದಿಗ ನ್ಾರಾರ್ಯರ್ಣನೂ ಕೂಡಾ ನಗುತುರಲು, ಗರುಡನು ಪಾತ್ಾಳಕ ೆ ತ್ ರಳಿ,
ರ್ಯುದಿದಲ್ಲಲ ಬಲ್ಲರ್ಯನುನ ಗ ದುಾ, ಕಿರೀಟವನುನ ತ್ ಗ ದುಕ ೂಂಡು ಶ್ರೀಕೃಷ್್ನಿದಾಲ್ಲಲಗ ಬಂದನು.
ತತ್ ತಸ್ ಶ್ೀಷ್ಯ ಪರತಿಮುಚ್ ನ್ತಾವ ಖಗಃ ಸುತತಾವ ದ್ ೀರ್ದ್ ೀರ್ಂ ರಮೀಶಮ್ ।
ಸೃತ ಆಗಚ ಛೀತ ್ೀರ್ ವಿಸಜಜಯತ ್ೀsಮುನಾ ರ್ಯಯೌ ದುರ್ಗಾಾಬಾಂ ರ್ಯತರ ನಾರಾರ್ಯಣ ್ೀsಸೌ ॥೧೬.೦೮ ॥
ಗರುಡನು ಆ ಕಿರೀಟವನುನ ಶ್ರೀಕೃಷ್್ನ ರ್ತಲ್ ರ್ಯಮೀಲ್ ಇಟುು, ದ ೀವದ ೀವನ್ಾದ ರಮೀಶನನುನ ಸ ೂುೀರ್ತರಮಾಡಿ,
‘ಸಮರಸದ ೂಡನ್ ಬಾ’ ಎಂದು ಶ್ರೀಕೃಷ್್ನಿಂದ ಬಿೀಳ ೂೆಟುವನ್ಾಗಿ, ಭಗವಂರ್ತನ ನ್ಾರಾರ್ಯರ್ಣ ರೂಪ್ವರುವ
ದುಗಾಿಬಿಿರ್ಯನುನ(ಕ್ಷ್ಮೀರಸಾಗರವನುನ) ಕುರರ್ತು ತ್ ರಳಿದನು.
[ ಈ ಕುರತ್ಾದ ವವರವನುನ ನ್ಾವು ಹರವಂಶದಲ್ಲಲ ಕಾರ್ಣಬಹುದು: ಮದಿರಾ ರ್ಪಿಣಿೀ ಭ್ತಾವ ಕಾನಿತಶಚ ಶಶ್ನ್ಃ
ಪಿರರ್ಯ । ಶ್ರೀಶಚ ದ್ ೀವಿೀ ರ್ರಿಷಾಾ ಸರೀ ಸವರ್ಯಮೀವಾಮುಬರ್ಜಧವಜಾ । ಸಾಞ್ಜಲ್ಲಪರಗರಹ ದ್ ೀವಿ ಬಲಭದರಮುಪಸ್ತಾ’
(೪೧.೧೫)]
ಅವರ ಲಲರ(ವಾರುಣಿ, ಶ್ರೀಃ ಮರ್ತುು ಕಾಂತ ಇವರ) ಆಗಮನದಿಂದ, ಹುಣಿ್ಮರ್ಯ ಚಂದರನ ಬ ಳದಿಂಗಳಿಗಿಂರ್ತ
ಉರ್ತೃಷ್ುವಾದ ಕಾಂತರ್ಯುಳಳ, ಒಳ ಳರ್ಯ ಮೈಬರ್ಣ್ವುಳಳ(ಸುಧಾಮ) ರಾಮನು ಸಂರ್ತಸಪ್ಟುನು. ವಾರುಣಿರ್ಯ
ಅಭಿಮನ್ವಾದ ದ ೀಹಕ ೆ ಸಮನ್ಾದ, ಕದಂಬ ಕುಸುಮದಿಂದ ಹುಟ್ಟುರುವುದರಂದ ಕಾದಂಬರ ಎನಿಸರುವ
ಮದ್ವನುನ ಬಲರಾಮ ಕುಡಿದ. (ಅಂದರ ಮದ್ದರೂಪ್ದಲ್ಲಲರುವ ರ್ತನನ ಹ ಂಡತ ವಾರುಣಿರ್ಯನುನ ಬಲಭದರ
ಸ ೀವಸದ).
14
ಇಂದಿನ ‘ಗ ೂೀವಾ’ ಎನುನವ ಹ ಸರು ಈ ಪ್ವಥರ್ತದ ಹ ಸರನಿಂದಲ್ ೀ ಬಂದಿರುವುದು.
ಸ ೀನ್ ರ್ಯನುನ ಪ್ರವ ೀಶ್ಸದ ದ ೀವತ್ಾಶ ರೀಷ್ಠ ಬಲರಾಮ-ಕೃಷ್್ರು ಸವಥರಾಜರ ಸಮೂಹವನುನ ಚನ್ಾನಗಿ
ನಿಗರಹಿಸದರು. ಆಗ ಹಂಸ, ಡಿಭಕ, ಏಕಲವ್, ಕಿೀಚಕ, ಶ್ಶುಪಾಲ, ಪೌರ್ಣಡಿಕ, ಭಗದರ್ತು , ದಂರ್ತವಕರ, ರುಗಿಮ,
ಸಾಲಾ, ಮೈನಿ, ವವದ, ಇರ್ತರ ಎಲ್ಾಲ ರಾಜರು ಸಟ್ಟುನಿಂದ ಕೃಷ್್ನನುನ ಸುರ್ತುುವರದು ಅವನ ಮೀಲ್ ಬಾರ್ಣಗಳ
ಮಳ ಗರ ದರು.
ಆ ಎಲ್ಾಲ ರಾಜರುಗಳನುನ ಕೃಷ್್ನು ಶರವಷ್ಥದಿಂದ (ಬಾರ್ಣಗಳ ಮಳ ಗರ ದು), ಕುದುರ , ಧವಜ, ಶಸರ, ಕವಚ
ಇವುಗಳಿಂದ ರಹಿರ್ತರನ್ಾನಗಿ ಮಾಡಿ, ರಕುಕಾರಕ ೂಂಡ ಭರ್ಯಂಕರವಾದ ಶರೀರವುಳಳವರನ್ಾನಗಿ ಮಾಡಿ
ಓಡಿಸದನು. ಸಂಹವು ಹ ೀಗ ಜಂಕ ಗಳನುನ ಓಡಿಸುರ್ತುದ ೂೀ ಹಾಗ ೀ.
ಹತಾವ ಸ ೀನಾಂ ವಿಂಶದ್ ್ೀಕ್ ್ೀಹಿಣಿೀಂ ತಾಂ ತಿರಭರ್ಯು್ಯಕಾತಂ ರುಗ್ವಮರ್ಣಂ ನ ೈರ್ ಕೃಷ್್ಃ ।
ರುಗ್ವಮರ್ಣ್ತ ್ೀಯ ಪಿೀಡಯಾಮಾಸ ಶಸಾರರ್ಣ್ಸ್ ಚಿಛತಾವ ವಿರರ್ಂ ದ್ಾರರ್ಯಾನ್ಃ ॥೧೬.೧೯ ॥
ಜರಾಸಂಧನು ಬಲರಾಮನ್ ೂಂದಿಗ ಧೀಘಥಕಾಲ ರ್ಯುದಿಮಾಡಿ, ಅವನ ಒನಕ ರ್ಯ ಪ ಟುು ತನಾವನ್ಾಗಿ, ಪ್ರಜ್ಞ
ಕಳ ದುಕ ೂಂಡು, ಬಹಳ ಹ ೂತುನ ನಂರ್ತರ ಸಂಜ್ಞ ರ್ಯನುನ ಹ ೂಂದಿ, ಕುರದಿನ್ಾಗಿ ರ್ತನನ ಗದ ರ್ಯನುನ ಬಲರಾಮನ
ಎದ ರ್ಯಮೀಲ್ ಎಸ ದನು.
ಕೃಷ್್ನಿಂದ ಹ ೂಡ ರ್ಯಲಾಟು, ರ್ತನ್ ನಲಲ ದ ೀಹದ ನಿರ್ಯಂರ್ತರರ್ಣವನುನ ಕಳ ದುಕ ೂಂಡು ಮೂಛ ಥರ್ಯನುನ ಹ ೂಂದಿದ
ಆ ರಾಜನು ಬಹಳ ಹ ೂತುನ ನಂರ್ತರ ಮೂಛ ಥಯಿಂದ ದುಾ, ಭರ್ಯಗ ೂಂಡು, ರ್ತನನನುನ ಅಡಗಿಸಕ ೂಂಡು,
ಲಜ ಜಯಿಂದ ಕೂಡಿ, ಓಡಿಹ ೂೀದನು.
ರ್ಯಯೌ ಶ್ಷ ುೈ ರಾರ್ಜಭಃ ಸಂರ್ಯುತಶಚ ಪುರಂ ಜೀವ ೀತ ್ೀರ್ ಕೃಷ ್ೀನ್ ಮುಕತಃ ।
ಪುನ್ರ್ಯು್ಯದಾಂ ಬಹುಶಃ ಕ ೀಶವ ೀನ್ ಕೃತಾವ ಜತ ್ೀ ರಾರ್ಜಗಣ ೈಃ ಸಮೀತಃ ॥೧೬.೨೭ ॥
ಉಳಿದ ರಾಜರಂದ ಕೂಡಿಕ ೂಂಡ ಅವನು ‘ಬದುಕಿಕ ೂೀ ಹ ೂೀಗು’ ಎಂಬಿತ್ಾಯದಿಯಾಗಿ ಹ ೀಳಿ ಶ್ರೀಕೃಷ್್ನಿಂದ
ಬಿಡಲಾಟುವನ್ಾಗಿ ಪ್ಟುರ್ಣಕ ೆ ತ್ ರಳಿದನು. ಇದ ೀ ರೀತ ಮತ್ ು ಶ್ರೀಕೃಷ್್ನ ಜ ೂತ್ ಗ ಅನ್ ೀಕ ಬಾರ ರ್ಯುದಿಮಾಡಿ,
ರ್ತನನ ರಾಜಗರ್ಣಸಮೀರ್ತನ್ಾಗಿಯೀ ಜರಾಸಂಧ ಸ ೂೀರ್ತುಹ ೂೀದ.
ಕೃಷ ್್ೀ ಜತಾವ ಮಾಗಧಂ ರೌಹಿಣ ೀರ್ಯರ್ಯುಕ ್ತೀ ರ್ಯಯೌ ದಮಘ್ೀಷ ೀರ್ಣ ಸಾದಾಯಮ್ ।
ಪಿತೃಷ್ವಸಾಯಾಃ ಪತಿನಾ ತ ೀನ್ ಚ ್ೀಕತಃ ಪೂರ್ಯಂ ಜತ ೀನಾಪಿ ರ್ಯುಧಿ ಸಮ ಬಾನ್ಾವಾತ್ ॥೧೬.೨೮ ॥
ಕೃಷ್್ನು ಬಲರಾಮನಿಂದ ಕೂಡಿಕ ೂಂಡು ಮಾಗಧನನುನ ಗ ದುಾ, ರ್ತನನ ಅತ್ ುರ್ಯ ಗಂಡನ್ಾದ ದಮಘೂೀಷ್ನಿಂದ
ಕೂಡಿಕ ೂಂಡು ಅಲ್ಲಲಂದ ತ್ ರಳಿದನು. ಈಗಷ್ ುೀ ರ್ಯುದಿದಲ್ಲಲ ಸ ೂೀರ್ತ ದಮಘೂೀಷ್ನ್ ೂಂದಿಗ ಬಾಂಧವ್
ಇರುವುದರಂದಾಗಿ ಅವರಬಬರು ಜ ೂತ್ ಯಾಗಿ ಅಲ್ಲಲಂದ ತ್ ರಳಿದರು.
[ವಸುದ ೀವನ ಸಹ ೂೀದರ ಶುರರ್ತದ ೀವ ೀ. ಅವಳ ಪ್ತ ದಮಘೂೀಷ್. ಇವರ ದಾಂಪ್ರ್ತ್ದಲ್ಲಲ ಹುಟ್ಟುಬಂದವನ್ ೀ
ಶ್ಶುಪಾಲ. ಆದಾರಂದ ದಮಘೂೀಷ್ ಶ್ರೀಕೃಷ್್ನ ಸ ೂೀದರತ್ ುರ್ಯ ಗಂಡ (ಪ್ರ್ತೃಷ್ಾಸಾಯಾಃ ಪ್ತ)]
‘ಕರವೀರಪ್ುರ (ಕ ೂೀಲ್ಾಹಪ್ುರ)ಎಂಬ ಹ ಸರನ ಮಹಾಲಕ್ಷ್ಮಿರ್ಯ ಕ್ಷ ೀರ್ತರವನುನ ನ್ ೂೀಡಲು ಹ ೂರಡ ೂೀರ್ಣ’ ಎನುನವ
ಭರ್ಯದಿಂದ ಕೂಡಿದ, ರ್ತನಿನಂದ ಸ ೂೀತರುವ ದಮಘೂೀಷ್ನ ಮಾತನಂತ್ ಶ್ರೀಕೃಷ್್ ಕರವೀರ ಕ್ಷ ೀರ್ತರಕ ೆ
ತ್ ರಳಿದನು.
ಸೃಗಾಲ ವಾಸುದ ೀವನ ದ ೀಹವನುನ ಚಕರದಿಂದ ಎರಡನ್ಾನಗಿ ಮಾಡಿ, ರ್ತನನ ಭಕುನ್ಾದ ಸೃಗಾಲ ವಾಸುದ ೀವನ
ಮಗನ್ಾದ ಶಕರದ ೀವ ಎನುನವ ಹ ಸರನ ರ್ತನನ ಭಕುನನುನ ರಾಜ್ದಲ್ಲಲ ಅಭಿಷ್ ೀಕ ಮಾಡಿದ ಶ್ರೀಕೃಷ್್, ರ್ತನನ
ಪ್ಟುರ್ಣಕ ೆ ತ್ ರಳಿದನು.
ಈ ಶಕರದ ೀವ ಯಾರ ಂದರ : ಅವನು ಮಣಿಭದರನ (ಕುಬ ೀರನ) ಸ ೀವಕ. ಅವನಿಗ ರಾಜಾ್ಭಿಷ್ ೀಕ ಮಾಡಿ,
ರ್ತನನ ಅರ್ಣ್ನ್ ೂಂದಿಗ ಕೂಡಿಕ ೂಂಡು ಶ್ರೀಕೃಷ್್ ಮಧುರ ಗ ತ್ ರಳಿದನು.
[ಹರವಂಶದಲ್ಲಲ ಈ ಕುರತ್ಾದ ವವರಣ ಕಾರ್ಣಸಗುರ್ತುದ : ‘ಸಾವಿತ ರೀ ನಿರ್ಯಮೀ ಪೂಣ ಯ ರ್ಯಂ ದದ್ೌ ಸವಿತಾ
ಸವರ್ಯಮ್ ।.... ತ ೀನ್ ಸ್ಂದನ್ಮುಖ ್ೀನ್ ದಿವಷ್ತುಯನ್ಾನ್ಘಾತಿನಾ । ಸ ಸೃರ್ಗಾಲ್ ್ೀsಭ್ಯಾತ್ ಕೃಷ್್ಂ ಶಲಭಃ
ಪ್ಾರ್ಕಂ ರ್ಯಥಾ’ (ವಿಷ್ು್ಪರ್ಯಣಿ ೪೪.೬-೭) ‘ಚಕ ರೀಣ ್ೀರಸ ನಿಭಯರ್ಣ್ಃ ಸಗತಾಸುಗಯತ ್ೀತುರ್ಃ’
(ವಿಷ್ು್ಪರ್ಯಣಿ ೪೪.೨೯) (ಇದಲಲದ ೀ ಭಾಗವರ್ತದಲೂಲ ಈ ಮಾರ್ತು ಬರುರ್ತುದ ): ‘ಶ್ರ ್ೀ ರ್ಜಹಾರ ರ್ಗ ್ೀವಿನ್ಾಃ
ಕ್ಷಣ ೀನ್ ಮಕುಟ ್ೀರ್ಜಜವಲಂ’(ಭಾಗವರ್ತ: ೧೦.೫೨,೩೯). ಇನುನ ಹರವಂಶದಲ್ಲಲ ಹ ೀಳುತ್ಾುರ :
ಚಕರನಿದ್ಾಯರಿತ ್ೀರಸಾಂ ಭನ್ನಶೃಙ್ಗಮಿವಾಚಲಮ್’(೩೭) ‘ತಸ್ ಪದ್ಾಮರ್ತಿೀ ನಾಮ ಮಹಿಷೀ ಪರಮದ್ ್ತತಮ
। ರುದತಿ ಪುತರಮಾದ್ಾರ್ಯವಾಸುದ್ ೀರ್ಮುಪಸ್ತಾ ।... (ಸೃಗಾಲವಾಸುದ ೀವನ ಹ ಂಡತ ಪ್ದಾಮವತ ರ್ತನನ
ಮಗನನುನ ಕರ ದುಕ ೂಂಡು ಬಂದು ಪ್ರಮಾರ್ತಮನಿಗ ನಮಸಾೆರ ಮಾಡುತ್ಾುಳ ). ಅರ್ಯಮಸ್ ವಿಪನ್ನಸ್
ಬಾಂಧರ್ಸ್ ತವಾನ್ಘ । ಸಂತತಿ ರಕ್ಷಯತಾಂ ವಿೀರ ಪುತರಃ ಪುತರ ಇವಾsತಮರ್ಜಃ । (ನಿನನ ಅರ್ಣ್ನ
ಮಗನ್ಾಗಿರುವುದರಂದ ಇವನು ನಿನನ ಮಗನ್ ೀ ಎಂದು ಶ್ರೀಕೃಷ್್ನಲ್ಲಲ ಆಕ ಹ ೀಳುತ್ಾುಳ ). ತಸಾ್ಸತದ್
ರ್ಚನ್ಂ ಶುರತಾವ ಮಹಿಷಾ್ ರ್ಯದುನ್ಂದನ್ಃ । ಮೃದುಪೂರ್ಯಮಿದಂ ವಾಕ್ಮುವಾಚ ರ್ದತಾಂ ರ್ರಃ ।
(ಆಕ ಯಂದಿಗ ಶ್ರೀಕೃಷ್್ ಮೃದುವಾಗಿ ಮಾರ್ತನ್ಾಡುತ್ಾುನ್ ). ಯೀsರ್ಯಂ ಪುತರಃ ಸೃರ್ಗಾಲಸ್ ಮಮಾಪ್ ್ೀಷ್
ನ್ ಸಂಶರ್ಯಃ । ಅಭರ್ಯಂ ಚಾಭಶ ೀಕಂ ಚ ದದ್ಾಮ್ಸ್ ಸುಖಾರ್ಯ ವ ೈ’ (ವಿಷ್ು್ಪರ್ಯಣಿ. ೪೪.೪೮-೫೬)
(ಶ್ರೀಕೃಷ್್ ಅವರಗ ರ್ತನನ ಅಭರ್ಯ ದಾನ ಮಾಡುತ್ಾುನ್ ).
ಹರವಂಶದಲ್ಲಲ ಸೃಗಾಲವಾಸುದ ೀವನ ಮಗನಿಗ ಅಭಿಷ್ ೀಕ ಮಾಡಿ ಅದ ೀ ದಿನ ಕೃಷ್್ -ಬಲರಾಮರು
ಹ ೂರಟರು ಎಂದಿದ . ‘ಅಭಶ್ಚ್ ಸೃರ್ಗಾಲಸ್ ಕರವಿೀರಪುರ ೀ ಸುತಂ । ಕೃಷ್್ಸತದಹರ ೀವಾsಶು
ಪರಯಾರ್ಣಮಭರ ್ೀಚರ್ಯತ್’ (ವಿಷ್ು್ಪರ್ಯಣಿ ೪೪.೫೯) ಇನುನ ಭಾಗವರ್ತದಲ್ಲಲ ನ್ಾಕು ತಂಗಳು
ವಾಸಮಾಡಿದರು ಎಂದಿದ . ಅರ್ರುಹ್ ಗ್ವರ ೀಃ ಶೃಙ್ಕ್ಗತ್ ಕರವಿೀರಪುರಂ ಗತೌ । ತತರ ತೌ ಚತುರ ್ೀ
ಮಾಸಾನ್ುಶ್ತಾವ ಭರತಷ್ಯಭ । ಮಹತಾ್ ಸ ೀನ್ಯಾ ಸಾಧಯಂ ರ್ಜಗಮತುಮಯಧುರಾಂ ಪುರಿಮ್’ (ಭಾಗರ್ತ
೧೦.೫೩.೨೦-೨೧) ಈ ಗ ೂಂದಲವನುನ ಆಚಾರ್ಯಥರು ಪ್ರಹರಸುತ್ಾು, ಗ ೂೀಮಂರ್ತ ಪ್ವಥರ್ತದಲ್ಲಲ ಶ್ರೀಕೃಷ್್ -
ಬಲರಾಮರು ನ್ಾಲುೆ ತಂಗಳು ವಾಸಮಾಡಿದರು ಎನುನವ ನಿರ್ಣಥರ್ಯವನುನ ನಿೀಡಿದಾಾರ ].
ಬಲ್ಲಷ್ಠನ್ ೂಬಬನು ಸ ೀನ್ ರ್ಯನುನ ಬಿಟುು ಬಹಳ ದೂರದಿಂದಲ್ ೀ ರ್ತನನ ದ ೀಶದ ರಕ್ಷಣ ಗಾಗಿ ರ್ಯುದಿವನುನ ಯಾವ
ರೀತ ಮಾಡಬ ೀಕು ಎಂದು ತ್ ೂೀರಸ, ರ್ತನನ ಸ ೀನ್ ರ್ಯನುನ ಯಾವರೀತ ರಕ್ಷ್ಮಸಕ ೂಳಳಬ ೀಕು ಎನುನವ
ನಿೀತರ್ಯನುನ ತ್ ೂೀರಸ, ಪ್ೂರ್ಣಥಶಕಿುಯಾದ ಪ್ರಮಾರ್ತಮನು ಮತ್ ು ಮಧುರ ಗ ತ್ ರಳಿ ಪ್ೂಜರ್ತನ್ಾಗಿ ಅಲ್ಲಲ
ಆವಾಸಮಾಡಿದನು.
*********
೧೬.೧ ನಾಮಮಿೀಮಾಂಸ
೧೭. ಹಂಸಡಿಭಕರ್ಧಃ
ಓಂ ॥
ಗತ ೀsರ್ ಚ ೀದಿಪ್ ೀ ಸವಕಂ ಪುರಂ ಜಾನಾದಾಯನ ್ೀsಶೃಣ ್ೀತ್ ।
ರಮೈರ್ ರುಗ್ವಮಣಿೀತಿ ಯೀದ್ತಾಂ ಸವರ್ಯಮಬರಾರ್ಯ ತಾಮ್ ॥೧೭.೦೧॥
ಶ್ರೀಕೃಷ್್ನಿಂದ ಸಮರಸಲಾಟುವನ್ಾದ ಗರುಡನು ಕ ೀಶವನ ಬಳಿ ಬಂದ. ಶ್ರೀಕೃಷ್್ನು ಗರುಡನನ್ ನೀರ ವ ೀಗದಿಂದ
ಕುಣಿಡನದ ೀಶಕ ೆ ತ್ ರಳಿದನು.
ಈ ಗರುಡನ ರ ಕ ೆರ್ಯ ಗಾಳಿಯಿಂದ ಜರಾಸಂಧಾದಿಗಳು ಬಿದಾರು. ಪ್ಕ್ಷ್ಮರ್ಯ ಬಲವ ೀ ಹಿೀಗಿರಬ ೀಕಾದರ ಇನುನ
ಹರರ್ಯ ಬಲ ಎಂರ್ತದಿಾರಬ ೀಕು?
ಶ್ರೀಕೃಷ್್ ಗರುಡವಾಹನನ್ಾಗಿ ಬಂದ ವಷ್ರ್ಯ ತಳಿದ ಸಮಸು ರಾಜರುಗಳು ಸಾರ್ಯಮಬರದಲ್ಲಲ ಏನು ಮಾಡಿದರ
ಅದು ರ್ತಮಗ ಸುಖವಾದಿೀರ್ತು ಎಂದು ಜರಾಸಂಧನನುನ ಕ ೀಳಿದರು. ಆಗ ಜರಾಸಂಧ ಹ ೀಳುತ್ಾುನ್ :
‘ಕ್ಷ್ಮೀರಸಾಗರಶಾಯಿರ್ಯು ಯಾವಾಗಲೂ ಉರ್ತೃಷ್ುನ್ಾಗಿದಾಾನ್ ’ ಎಂದು. (ಶ್ರೀಕೃಷ್್ನ್ ೀ ಕ್ಷ್ಮೀರಶಾಯಿಯಾದ
ಶ್ರೀವಷ್ು್ ಎಂದು ಜರಾಸಂಧನಿಗ ಹ ೀಗ ತಳಿಯಿರ್ತು ಎಂದರ ) ‘ಇವನು ಪ್ಕ್ಷ್ಮರ್ಯನ್ ನೀ ವಾಹನವಾಗಿ
ಉಳಳವನಷ್ ುೀ. ಅದರಂದ ಇವನು ನ್ಾರಾರ್ಯರ್ಣನ್ ೀ. ಇವನು ನ್ಾರಾರ್ಯರ್ಣ ಅಲಲದಿದಾರ ಪ್ಕ್ಷ್ಮ ಇವನ
ವಾಹನವಾಗಿರುತುರಲ್ಲಲಲ’ ಎನುನತ್ಾುನ್ ಜರಾಸಂಧ.
[ಈ ಮೀಲ್ಲನ ವಷ್ರ್ಯದ ಕುರತ್ಾದ ವವರವನುನ ನ್ಾವು ಹರವಂಶದಲ್ಲಲ ಕಾರ್ಣಬಹುದು. ‘ತಸ್ ಪಕ್ಷನಿಪ್ಾತ ೀನ್
ಪತನ ್ೀದ್ಾೂರಂತಕಾರಿಣಾ । ಕಮಿಪತಾ ಮನ್ುಜಾಃ ಸವ ೀಯ ನ್ು್ಬಾಜಶಚ ಪತಿತಾ ಭುವಿ’ (ವಿಷ್ು್ಪರ್ಯಣಿ ೪೭.೨೯)
ವಿದಿತಂ ರ್ಃ ಸುಪರ್ಣಯಸ್ ಹಾ್ಗತಸ್ ನ್ೃಪ್ೀತತಮಾಃ । ಪಕ್ಷವ ೀರ್ಗಾನಿಲ್ ್ೀದ್ಾತಾ ಬಭ್ರ್ುಗಯಗನ ೀಚರಾಃ’
(೪೮.೪೪) ಗರುಡನ ರ ಕ ೆರ್ಯ ಗಾಳಿಯಿಂದ ಎಲಲರೂ ಕೂಡಾ ಬಿದಾರು ಎನುನವ ವವರಣ ಇಲ್ಲಲ ಕಾರ್ಣಸಗುರ್ತುದ .
‘ಕರ್ಮನ್್ಸ್ ಮತ್ಯಸ್ ಗರುಡ ್ೀ ವಾಹನ್ಂ ಭವ ೀತ್’(ವಿಷ್ು್ಪರ್ಯ ೪೮.೩೫)]
ಇವನು ಏಕಾಂಗಿಯಾಗಿದಾಾಗಲೂ ಕೂಡಾ ನ್ಾವು ರ್ಯುದಿದಲ್ಲಲ ಇವನಿಂದ ಎಲ್ಾಲ ಬಾರರ್ಯೂ ಸ ೂೀತದ ಾೀವ .
ಬಹಳ ಬಾರ ನ್ಾವ ಲಲರೂ ಒಟುುಗೂಡಿ ಹ ೂೀರಾಡಿದರೂ ಕೂಡಾ, ಇವನ್ ಂದೂ ಸ ೂೀತಲಲ.
ಹಿಂದ ರ್ಯುದಿದಲ್ಲಲ ಇವನ ಅರ್ಣ್ನು(ಬಲರಾಮನು) ಆಗಲ್ ೀ ಬಹಳ ಕ್ಷತಗ ೂಂಡಿದಾ ನನನನುನ ಕ ೂಲಲಲು ಸದಿನ್ಾಗಿ,
ಯಾವುದ ೂೀ ಒಂದು ವಾಖ್ದಿಂದ(ಅಶರೀರವಾಣಿಯಿಂದಾಗಿ) ನನನನುನ ಕ ೂಲಲದ ೀ ಬಿಟ್ಟುದಾ.
ಇವನ ಬಲವು ಉರ್ತುಮ ಎಂದು ಏನು ಹ ೀಳಲಾಡುರ್ತುದ , ಇವನ ಮುಂದ ನ್ಾವ ಲಲರೂ ಹುಲ್ಲಲಗಿಂರ್ತಲೂ
ಕಡ ಯಾದ ವು. ಪ್ರತೀ ಬಾರರ್ಯೂ ಕೂಡಾ, ರ್ಯುದಿ-ರ್ಯುದಿಗಳಲ್ಲಲ, ಯಾವ ನ್ಾಶವೂ ಇಲಲದ, ಯಾವ
ಘಾಸರ್ಯನುನ(ಗಾರ್ಯವನುನ) ಹ ೂಂದಿಲಲದ ಇವನಿದಾಾನ್ .
ಹಾಗ ಯೀ, ನನಗೂ ಹಾಗೂ ದಂರ್ತವಕರನಿಗೂ ಕೂಡಾ ಕೃಷ್್ನನುನ ನ್ ೂೀಡಿದರ ಒಮೊಮಮಮ ಶ ರೀಷ್ಠವಾದ ಭಕಿು
ಹುಟುುರ್ತುದ . ಇನುನ ಕ ಲವಮಮ ಕೃಷ್್ನನುನ ನ್ ೂೀಡಿದರ ಉರ್ತೆಟವಾದ ಕ ೂೀಪ್ವೂ(ದ ಾೀಷ್ವೂ) ಬರುರ್ತುದ .
ಏಕ ಹಿೀಗ ಎನುನವ ಕಾರರ್ಣ ನಮಗ ತಳಿದಿಲಲ. ಆದರ ಹರ ಉರ್ತೃಷ್ುನ್ ೀ. ಇದರಲ್ಲಲ ಸಂಶರ್ಯವಲಲ. ಹಾಗಾಗಿ
ನ್ಾವು ಅವನ್ ೂಂದಿಗ ಶರ್ತುರರ್ತಾವನುನ ಬಿಟುು, ಸುಖಕಾೆಗಿ ಅವನಲ್ ಲೀ ಶರಣಾಗಿ ಅವನನುನ ಹ ೂಂದ ೂೀರ್ಣ.
ಇದಲಲವ ೀ ನಮಗ ಒಳಿರ್ತು? ಇಲಲದಿದಾರ ನಮಗ ಂದೂ ಒಳಿತ್ಾಗುವುದಿಲಲ’. ಈರೀತಯಾಗಿ ಹ ೀಳಿಸಕ ೂಂಡ
ಜರಾಸಂಧನು ಅವರಬಬರನುನ ಸುಡುತ್ಾುನ್ ೂೀ ಎಂಬಂತ್ ದಿಟ್ಟುಸ ನ್ ೂೀಡಿದ.
ಈ ಇಬಬರು ಹ ೀಳಿರುವುದರಲ್ಲಲ ಒಂದ ೂಂದು ಒಳ ಳರ್ಯ ವಷ್ರ್ಯವದ . ಅದು ಸುಳಳಲಲ. ಕೃಷ್್ನು ನ್ಾರಾರ್ಯರ್ಣನ್ ೀ.
ಆ ಜನ್ಾದಥನನು ನಮಮ ಸಾವಗಾಗಿಯೀ ಯಾದವನ್ಾಗಿ ಹುಟ್ಟುದಾಾನ್ . ಆದರ ನ್ಾವು ಶ ರೀಷ್ಠ ದಾನವರು.
ಜರಾಸಂಧಾ, ಶ್ವನ್ ೀ ನಮಗ ಪ್ರದ ೀವತ್ ರ್ಯು. ನಮಮಲಲರ ಶರ್ತುರವಾದ ಕೃಷ್್ನ ಶರ್ತುರವಾದ ನಿೀನ್ ೀ ನಮಮ
ಗುರುವು’. ಈ ರೀತಯಾಗಿ ಸಾಲಾನಿಂದ ಹ ೀಳಲಾಟ್ಾುಗ ಜರಾಸಂಧನು ‘ಹೌದು-ಹೌದು, ಸರಯಾಗಿ ಹ ೀಳಿದ ’
ಎನುನತ್ಾುನ್ .
ನಮಮ ಎದುರುಗಡ ಅವಮಾನಕ ೂೆಳಗಾಗಿ ಆರ್ತ ನ್ ಲದಲ್ಲಲ ಕೂಡುವುದಿಲಲ. ಅವನು ದ ೀವತ್ ಗಳಿಂದಲೂ ಕೂಡ
ಗೌರವಸಲಾಟುವನಷ್ ುೀ. ಹಿೀಗಿರುವಾಗ ದ ೂಡಡ ದ ೂಡಡ ಆಸನದಲ್ಲಲ ಕುಳಿತರುವ ನಮಮ ಎದುರುಗಡ ದಪ್ಥ
ಹಾಗು ಮಾನದಿಂದ ಕೂಡಿರುವ ಅವನು ಸಟ್ಟುನಿಂದ ಖಂಡಿರ್ತವಾಗಿರ್ಯೂ ರ್ತನನ ಪ್ಟುರ್ಣಕ ೆ ಹ ೂರಟು
ಹ ೂೀಗುತ್ಾುನ್ . ಹಿೀಗ ನ್ಾವು ಅವನು ಹ ೂೀದ ಮೀಲ್ ಸಾರ್ಯಮಬರ ಮಾಡ ೂೀರ್ಣ.
ಅವರು (ಕೃರ್ ಹಾಗು ಕ ೈಶ್ಕರು) ಶ್ರೀಕೃಷ್್ನ ಪಾದಕಮಲಗಳಿಗ ನಮಸೆರಸ, ಅವನನುನ ರ್ತಮಮ ಮನ್ ಗ
ಕರ ದುಕ ೂಂಡು ಹ ೂೀಗಿ, ಉರ್ತೃಷ್ುವಾದ ಆಸನವನಿನರ್ತುು ಶ ರೀಷ್ಠವಾದ ಪ್ೂಜ ರ್ಯನುನಮಾಡಿದರು.
ಇರ್ತು ಇಂದರನ ಮಾರ್ತನುನ (ಸಂದ ೀಶವನುನ) ಹಿಡಿದುಕ ೂಂಡು ಬಂದ ಒಬಬ ಪ್ುರುಷ್ನು(ದೂರ್ತನು) ಜರಾಸಂಧ
ಮೊದಲ್ಾದ ರಾಜರನುನ ಕುರರ್ತು ಅರ್ಥವತ್ಾುದ ಮಾರ್ತನುನ ಹ ೀಳರ್ತಕೆವನ್ಾದನು.
ಸಮಸತರಾರ್ಜಸತಪತಿಹಯರಿನ್ನಯಚಾನ್್ ಇತ್ಪಿ ।
ರ್ರಾಭಷ ೀಕಮಿೀಶ್ತುಃ ಕುರುಧವಮಾಶವಸಂಶರ್ಯಮ್ ॥೧೭.೩೪॥
ಹಿಂದ ಆರ್ತ ಅಲ್ಲಲದಾರೂ(ಸಾಗಥದಲ್ಲಲದಾರೂ) ಕೂಡಾ, ಅವನನುನ ರ್ತುಳಿರ್ಯಲು ನ್ಾವು ಸಮರ್ಥರಾಗಿದ ಾವು. ಆದರ
ಈಗ ಒಂದು ವ ೀಳ ನ್ಾವು ಇವನಮೀಲ್ ರ್ಯುದಿಕ ೆಂದು ಹ ೂರಟರ ಕೃಷ್್ ಎದುರಾಗುತ್ಾುನ್ .
ಒಂದುವ ೀಳ ಶ್ರೀಕೃಷ್್ನಿಗ ನ್ಾವು ಅಭಿಷ್ ೀಕ ಮಾಡದ ೀ ಇದಾರ , ಹ ೀಗ ಧನು ಎಂಬ ದ ೈರ್ತ್ನು ವರದಿಂದ
ಸಾವನುನ ಗ ದಿಾದಾರೂ ಕೂಡಾ ಇಂದರನ ವಜರದಿಂದ ಹ ೂಡ ರ್ಯಲಾಟುವನ್ಾಗಿ ಹ ೂಟ್ ುಯಳಗಿರರ್ತಕೆ
ಮೊರ ರ್ಯುಳಳವನ್ಾದನ್ ೂೀ, ಹಾಗ ಯೀ, ಕೃಷ್್ನ ಆಶರರ್ಯದಿಂದ ಇಂದರನು ನಮಮನೂನ ಕೂಡ ಆ ದಶ ಗ
ರ್ತಳಳಬಹುದು’. ಈರೀತಯಾಗಿ ನಿಶುಯಿಸದ ಜರಾಸಂಧಾದಿಗಳು ಶ್ರೀಕೃಷ್್ನ ಅಭಿಷ್ ೀಕಕಾೆಗಿ ರಾಜರುಗಳನುನ
ಕಳುಹಿಸದರು.
ಹಿೀಗಾದರ ಬದುಕಬ ೀಕು ಎಂದು ಬರ್ಯಸುವ ಎಲ್ಾಲ ಅಸುರ ಸಾಭಾವದ ರಾಜರುಗಳು ಕೃಷ್್ನನ್ ನೀ
ಆಶರಯಿಸಯಾರು. ಹಿೀಗಾದರ ದ ೀವತ್ಾಕಾರ್ಯಥದ ನ್ಾಶವಾಗುರ್ತುದ ’.
ಆ ಕಾರರ್ಣದಿಂದ, ಇಂದರನ ಶಾಸನದಂತ್ ಈ ನ್ಾಲುೆ ಜನರನುನ ಬಿಟುು ಉಳಿದ ಎಲಲರೂ ಕೂಡಾ, ‘ಚಕರವತಥ’
ಎಂದು ಶ್ರೀಕೃಷ್್ನನುನ ಅಭಿಷ್ ೀಕ ಮಾಡಲು ಸದಿರಾದರು.
ಭಿೀಷ್ಮಕನ ಅನುಜರಾದ ಕರರ್ ಹಾಗೂ ಕ ೈಶ್ಕರು ಪ್ರಮಾರ್ತಮನ ಹಾಗೂ ಗರುಡನ ಕ ೈರ್ಯನುನ ಹಿಡಿದು,
ಅವರನುನ ಶ ರೀಷ್ಠವಾದ ಆಸನದಲ್ಲಲ ಕುಳಿಳರಸದರು.
‘ನಿನನ ಮಗಳು ಸಾಕ್ಷಾತ್ ಲಕ್ಷ್ಮಿಯೀ ಆಗಿದಾಾಳ . ಅವಳನುನ ಪ್ರಮಾರ್ತಮನಿಗ ಕ ೂಡದಿದಾರ ಅವಳ ರ್ತಂದ ರ್ಯು
ಲಕ್ಷ್ಮಿರ್ಯನುನ ಕಳ ದುಕ ೂಂಡು ಅಧಃಪ್ರ್ತನ ಹ ೂಂದಬ ೀಕಾಗುರ್ತುದ .
ಇದನುನ ನ್ಾನು ಕ ೀವಲ ನಿನನ ಹಿರ್ತಕಾೆಗಿ ಹ ೀಳಿದ . ನಿೀನು ಬ ೀರ ರೀತಯಾಗಿ ಚಿಂತಸಬ ೀಡ. ಹ ಣಿ್ನ
ಬರ್ಯಕ ಯಿಂದ ನ್ಾನು ಈ ಮಾರ್ತನುನ ಹ ೀಳುತುಲಲ. ನನನ ಪಾಲ್ಲಗ ನನನನುನ ಸ ೀವಸುತುರುವ ಯಾವ ರೀತರ್ಯ
ಹ ರ್ಣು್ಗಳಿದಾಾರ ಎನುನವುದನುನ ನ್ ೂೀಡು’ ಎಂದು ಹ ೀಳಿದ ಪ್ರಮಾರ್ತಮನು, ಎಣಿಸಲ್ಾಗದಷ್ುು ಬಾಹು-
ಶ್ರಸುುಗಳುಳಳ, ಉರ್ತೃಷ್ುವಾದ ರ್ತನನ ವಶಾರೂಪ್ವನುನ ಭಿೀಷ್ಮಕನಿಗ ತ್ ೂೀರದನು.
ರ್ಜವಲತುುಕೌಸುತಭಪರಭಾsಭಭಾಸಕಂ ಶುಭಾಮಬರಮ್ ।
ಪರಪಶ್ ಯಾದೃಶಾಃ ಸರಯೀ ಮಮೀತ್ದಶಯರ್ಯಚಿಛರರ್ಯಮ್ ॥೧೭.೫೬॥
ಈ ಅದುಭರ್ತವನುನ ನ್ ೂೀಡಿದ ಭಿೀಷ್ಮಕನು ಭರ್ಯಗ ೂಂಡು, ಪ್ರಮಾರ್ತಮನ ಪಾದಗಳಲ್ಲಲ ಬಿದಾ. ‘ಒಪ್ಾದ , ನಿೀನು
ಹ ೀಳಿದಂತ್ ಯೀ ಮಾಡುತ್ ುೀನ್ ’ ಎಂದ.
ರ್ತದನಂರ್ತರ ತ್ಾವರ ರ್ಯ ಕರ್ಣಗಳುಳಳ ಪ್ರಮಾರ್ತಮನು ರ್ತನನ ವಶಾರೂಪ್ವನುನ ಮುಚಿು, ಪ್ಕ್ಷ್ಮವಾಹನನ್ಾಗಿ, ರ್ತನನ
ಬಾಹುವನಿಂದ ಪಾಲ್ಲರ್ತವಾದ ಮಧುರಾಪ್ಟುರ್ಣವನುನ ಕುರರ್ತು ತ್ ರಳಿದ.
ಆದ ಕಾರರ್ಣ ಜರಾಸಂಧ ರಾಜರ ಲಲರನುನ ಕುರರ್ತು ಹ ೀಳುತ್ಾುನ್ : ‘ಧಕಾೆರವರಲ್ಲ ನಮಮ ಪೌರುಷ್ಕ ೆ. ಏಕ ಂದರ
ಈ ಕೃಷ್್ನು ನಮಮನುನ ಪ್ರತೀ ರ್ಯುದಿದಲ್ಲಲರ್ಯೂ ಗ ಲುಲತ್ಾುನಷ್ ುೀ.
ಯಾರು ರಾಜನಲಲವೀ ಅವನಿಗ ಆಸನ ಕ ೂಡಬಾರದು ಎಂದು ನ್ಾವು ಸಂಕಲ್ಲಾಸದ ವು. ಆದರ ಅದು
ಬ ೀರ ಯೀ ಆಯಿರ್ತು.
ಈ ಕೃಷ್್ನ್ ೂೀ, ರಾಜರ ಲಲರು ನ್ ೂೀಡುತುರುವಾಗಲ್ ೀ ಇಂದರನ ಪ್ೀಠವನ್ ನೀರದ. ನಮಗ ಏನು ಆಗಬಾರದು
ಎನುನವ ಬರ್ಯಕ ಇತ್ ೂುೀ ಅದ ೀ ಆಗಿ ಹ ೂೀಯಿರ್ತು. ಅವನು ಎಲ್ಾಲ ರಾಜರ ರಾಜನ್ಾದ(ಚಕರವತಥ ಎನಿಸದ).
ರುಗಿಮ, ಸಾಲಾ, ಪೌರ್ಣಡಿ, ಇವರಂದ ಕೂಡಿದ ಸಮಸು ರಾಜರೂ ಶ ೈವಾಗಮದಲ್ಲಲ ನನನ ಶ್ಷ್್ರು. ಆದಾರಂದ
ನನಗ ಗುರುದಕ್ಷ್ಮಣ ಯಾಗಿ ನಿೀವು ಇದನ್ ನೀ ಮಾಡಿರ (ನನನ ಈ ಅಭಿೀಷ್ಠವನುನ ನಿೀವು ಪ್ೂರ ೈಸ):
ಆದರ ಕೃಷ್್ನು ತ್ಾನ್ ೀ ಬಂದು, ನಮಮಲಲರನುನ ಗ ದುಾ, ಕನ್ ್ರ್ಯನುನ ಅಪ್ಹರಸಯಾನು. ಆ ಕಾರರ್ಣದಿಂದ
ಅದಕೂೆ ಮೊದಲು ನ್ಾವು ಕೃಷ್್ನನುನ ಇಲಲವಾಗಿಸಬ ೀಕು.
ಯಾವಾಗ ಅವನು ಇವನನುನ ಷ್ರ್ಣಡ ಎಂದು ಬ ೈದನ್ ೂೀ, ಆಗ ಅಲ್ಲಲದಾ ಯಾದವರ ಲ್ಾಲ ಜ ೂೀರಾಗಿ ನಕೆರು.
ಆಗ ಗಗಥನಿಗ ಸಟುು ಬಂದಿರ್ತು.
ಕ ೂೀಪ್ಗ ೂಂಡ ಗಗಾಥಚಾರ್ಯಥರು ‘ಅತಶ್ೀಘರದಲ್ಲಲಯೀ ಒಬಬ ಮಗನನುನ ಪ್ಡ ರ್ಯುತ್ ುೀನ್ , ಅವನು ಈ
ಭೂಮಿರ್ಯಲ್ಲಲ ಕೃಷ್್ ಇಲಲದಂತ್ ಮಾಡುತ್ಾುನ್ . ಕ ೀವಲ ಕೃಷ್್ನಷ್ ುೀ ಅಲಲ, ಸಮಸು ಯಾದವರನ್ ನೀ
ಇಲಲವಾಗಿಸುತ್ಾುನ್ ’ ಎಂದು ಪ್ರತಜ್ಞ ಮಾಡಿದರು.
‘ಕೃಷ್್ನನೂನ ಸ ೀರಸ ಇಡಿೀ ಯಾದವ ಕುಲವನ್ ನೀ ಇಲಲವಾಗಿಸುತ್ ುೀನ್ ಎನುನವ ಪ್ರತಜ್ಞ ಮಾಡಿದ
ಗಗಾಥಚಾರ್ಯಥರು, ‘ಕೃಷ್್ನ ಸಂಶರರ್ಯ ಇದ ೀ ಎಂದು ನನನನುನ ಅಪ್ಹಾಸ್ ಮಾಡಿದಿರಷ್ ುೀ’ ಎಂದು ಹ ೀಳುತ್ಾು
ಕಾಡಿಗ ತ್ ರಳಿದರು ಮರ್ತುು ಶ್ವನನುನ ಕುರರ್ತು ರ್ತಪ್ಸುನ್ಾನಚರಸದರು.
15
ಪಾರರ್ಯಃ ಇಲ್ಲಲ ಹ ೀಳುವ ರ್ಯವನ ದ ೀಶ ಇಂದಿನ ದಕ್ಷ್ಮರ್ಣ ಆಫ್ರರಕ. ನಿಶ್ುರ್ತವಾಗಿ ತಳಿದಿಲಲ. ಆದರ ಅನ್ ೀಕರು ಹಾಗ ಹ ೀಳುತ್ಾುರ .
ಅಪ್ುರ ರ್ಯನುನ ಸಂಭ ೂೀಗಿಸ ಮಗನನುನ ಪ್ಡ ದ ಗಗಾಥಚಾರ್ಯಥರು ರ್ತನನನುನ ಅಚಿಥಸದ ರ್ಯವನನಿಗ ,
ಸಟ್ಟುನಿಂದ ಮೊೀಹಿರ್ತನ್ಾಗಿ ಆ ಮಗುವನುನ ಕ ೂಟುರು. ಅಸುರಾವ ೀಶದಿಂದ, ಕೃಷ್್ ಹಾಗೂ ಯಾದವರ ಮೀಲ್
ವ ೈರರ್ತಾವನುನ ಸಾಧಸುತುರುವ ಗಗಾಥಚಾರ್ಯಥ ಈರೀತ ಮಾಡುವುದರಲ್ ಲೀನು ಆಶುರ್ಯಥ?
(ಹಿೀಗ ರ್ಯವನಪ್ುರ್ತರನ ಜನಮದ ಹಿನ್ ನಲ್ ರ್ಯನುನ ಜರಾಸಂಧನಿಗ ಹ ೀಳುತುರುವ ಸಾಲಾ, ಮುಂದುವರದು
ಹ ೀಳುತ್ಾುನ್ : )
‘ಶ್ವನ ಅಚಥನ್ ರ್ಯ ಭಾಗ್ ಆ ಮುನಿಗ ಎಲ್ಲಲಂದ ಬರಬ ೀಕು? ನಿನನಂರ್ತಹ ದಾನವರು ಶ್ವನ ಅಚಥನ್ ರ್ಯಲ್ಲಲ
ಯಾವಾಗಲೂ ನಿಷ್ ಠರ್ಯುಳಳವರು.
ಹಿೀಗ ಗಗಾಥಚಾರ್ಯಥರಂದ ಹುಟ್ಟುದ ರ್ಯವನ ರಾಜನ ಮಗನು ‘ಕಾಲ’ ಎಂಬ ಹ ಸರನವನ್ಾದನು. (ಏಕ ಈ
ಹ ಸರನುನ ಪ್ಡ ದ ಎಂದರ :) ಅವನು ಕೃಷ್್ನನುನ ರ್ತುಳಿರ್ಯಲು ಕಾಲವನುನ ನಿರಂರ್ತರವಾಗಿ ಪ್ರತೀಕ್ಷ
ಮಾಡುತುದುಾದರಂದ ಅವನು ಕಾಲ-ರ್ಯವನ ಎಂಬ ಹ ಸರನುನ ಪ್ಡ ದ. ರ್ಯವನ ರಾಜ ರ್ತನನ ಸಾ್ನದಲ್ಲಲ ರ್ತನನ
ಮಗನಿಗ ಅಭಿಷ್ ೀಕ ಮಾಡಿದ.
ನ್ಾನು ನಿನನ ಆಜ್ಞ ಯಿಂದ ಕಾಲರ್ಯವನನಿದಾಲ್ಲಲಗ ತ್ ರಳುತ್ ುೀನ್ . ಅವನನುನ ಕರ ರ್ತಂದು ಶ್ೀಘರದಲ್ಲಲ ಇಡಿೀ
ಭೂಮಿರ್ಯನುನ ಕೃಷ್್ ರಹಿರ್ತನನ್ಾನಗಿ ಮಾಡಿ, ನ್ಾವು ಆನಂದ ರ್ತುಂಬಿದವರಾಗ ೂೀರ್ಣ.
ಕ ೈ-ಕ ೈ ಹಿಸುಕಿಕ ೂಳುಳತ್ಾು, ರ್ತನನ ಭುಜವನುನ ನ್ ೂೀಡುತ್ಾು ಜರಾಸಂಧ ಹ ೀಳುತ್ಾುನ್ : ‘ನನನ ಕಾರ್ಯಥಸದಿಿಗಾಗಿ
ಇನ್ ೂನಬಬನ ಸಹಾರ್ಯವನುನ ಹ ೀಗ ಬ ೀಡಲ್ಲ ನ್ಾನು?
ನನನ ಆಶರರ್ಯ ಪ್ಡ ದ ರಾಜರುಗಳ ೀ ಅರ್ತ್ಂರ್ತ ಅಸಂಭವವಾದ ಕಾರ್ಯಥವನುನ ಸಾಧಸಕ ೂಂಡಿದಾಾರ . ಅಂರ್ತಹ
ಜರಾಸಂಧ ನ್ಾನು.
ನಿನನ ಶ್ಷ್್ರು ಮಾಡುವ ಕ ಲಸ ನಿೀನು ಮಾಡಿದಂತ್ ತ್ಾನ್ ೀ? ರಾಜರು ರ್ತಮಮ ಶ್ಷ್್ರಂದ, ರ್ತಮಮ ದಾಸರಂದ
ರ್ತಮಮ ಕಾರ್ಯಥಸಾಧನ್ ಮಾಡಿಸಕ ೂಳುಳತ್ಾುರ .
ಅಪಿ ಸಮ ತ ೀ ಬಲ್ಾಶರರ್ಯಪರರ್ೃತತಯೀsಸಮದ್ಾದರ್ಯಃ ।
ಪುಮಾನ್ ಕುಠಾರಸಙ್ಗರಹಾದಶಕತ ಈರ್ಯಯತ ೀ ಹಿ ಕ್ತಮ್ ॥೧೭.೯೭॥
ನ್ಾವ ಲಲರೂ ಕೂಡಾ ನಿನನ ಬಲವನುನ ಆಶರಯಿಸಕ ೂಂಡು ಮುಂದುವರರ್ಯುತುದ ಾೀವ . ಪ್ುರುಷ್ನ್ ೂಬಬ
ಕ ೂಡಲ್ಲರ್ಯನುನ ಹಿಡಿದುಕ ೂಂಡ ಮಾರ್ತರಕ ೆ ಅವನನುನ ಅಶಕು ಎಂದು ಹ ೀಳುತ್ಾುರ ೀನು?
ಕೃಷ್್ನನುನ ಸಾಯಿಸುವುದರಲ್ಲಲ ಅವನು ಶ್ವನಿಂದ ವರವನುನ ಪ್ಡ ದಿದಾಾನ್ . ಆದರ ಇರ್ತರರಂದ ಅವನನುನ
ರಕ್ಷ್ಮಸುವವನು ನಿೀನ್ ೀ.
‘ಜರಾಸಂಧನಲಲವ ೀ ಎಲ್ಾಲ ಕ ೀಶವ ದ ಾೀಷಗಳಿಗ ದ ೀವತ್ ರ್ಯಂತ್ ಇರುವವನು’ ಎಂದು ಹ ೀಳಿದ ಕಾಲರ್ಯವನ,
ಜರಾಸಂಧನಿರುವ ದಿಕಿೆಗ ನಮಸೆರಸ, ಸಾಲಾನಿಗ ಗೌರವ ನಿೀಡಿದನು.
ಸಾಲಾನ ಸಂದ ೀಶವನುನ ಕ ೀಳಿದ ಕಾಲರ್ಯವನ, ಮೂರುಕ ೂೀಟ್ಟ ಬಲವುಳಳ, ಅಕ್ಷ ೂೀಹಿಣಿೀನ್ಾಮಕವಾದ ರ್ತನನ
ಸ ೀನ್ ಯಂದಿಗ ಕೂಡಲ್ ೀ ಅಲ್ಲಲಂದ ಹ ೂರಟನು.
ಆ ಪ್ಟುರ್ಣವನ್ ನೀ ಎಲ್ಾಲ ಯಾದವರ ಆವಾಸ ಸಾ್ನವನ್ಾನಗಿ ಮಾಡಬ ೀಕು’ ಎಂದು ಹ ೀಳಿದ ಪ್ರಮಾರ್ತಮ,
ವಶಾಕಮಥನನುನ ಸಮರಣ ಮಾಡಿದ.
ಭುವನನ್ ಂಬ ಋಷರ್ಯ ಮಗನ್ಾದ ವಶಾಕಮಥನು ಬಂದವನ್ಾಗಿ, ಪ್ರಮಾರ್ತಮನ ಆಜ್ಞ ಯಿಂದ ಆ ಪ್ರದ ೀಶದಲ್ಲಲ
ನಿೀರಲಲವಾಗುತುರಲು, ಅಲ್ಲಲ ದಾಾರಕಾನಗರರ್ಯನುನ ನಿಮಿಥಸದನು.
ಹಿೀಗ , ಭಗವಂರ್ತನ ಆಜ್ಞ ರ್ಯಂತ್ , ಜಲಸಮೂಹದ ಮಧ್ದಲ್ಲಲ, ಹನ್ ನರಡು ಯೀಜನ ವಸೃರ್ತವಾದ,
ಕ್ಷ್ಮೀರಸಾಗರ ಮಧ್ದಲ್ಲಲರುವ ಶ ಾೀರ್ತದಿಾೀಪ್ಕ ೆ ಸದೃಶವಾದ, ಶ ರೀಷ್ಠವಾದ ಪ್ಟುರ್ಣವನುನ ವಶಾಕಮಥ
ನಿಮಾಥರ್ಣಮಾಡಿದನು.
‘ಯಾವುದ ೀ ಆರ್ಯುಧವನುನ ಇಟುುಕ ೂಳಳದ ನನನನುನ, ಇವನು ಸದಾಶ್ವನ ವರವದೂಾ ಗ ಲಲಲ್ಾರ’. ಕ ೀವಲ
ಅವನ್ ೂಬಬನ್ ೀ ಅಲ್ಾಲ, ಸಮಸು ಸ ೀನ್ ಯಂದಿಗ ಕೂಡಿದರೂ ಕೂಡಾ, ಅವನು ಕೃಷ್್ನ್ ೂಂದಿಗ
ರ್ಯುದಿಮಾಡಲೂ ಸಮರ್ಥನಲಲ ಎಂಬುವುದನುನ ಭಗವಂರ್ತ ತ್ ೂೀರಸದ.
‘ಈವಚಾರದಲ್ಲಲ ಯಾವುದು ಸರ್ತ್ವಾಗುವುದು ಎಂದು ತ್ ೂೀರಸುತ್ ುೀನ್ ’ ಎಂದು ದೂರ್ತನನುನ ಕುರರ್ತು ಹ ೀಳಿದ
ಶ್ರೀಕೃಷ್್, ಕಾಲರ್ಯವನನನುನ ಪ್ೀಡಿಸಲು ತ್ ರಳಿದ.
ಕೃಷ್್ನ್ಾದರ ೂೀ, ಕ ೀವಲ ರ್ತನನ ಬಾಹುಗಳಿಂದ ಕಾಲರ್ಯವನನನುನ ಗ ದುಾ, ಅವನ ಎಲ್ಾಲ ಸ ೈನಿಕರನುನ ಕ ೂಂದು,
ಅವನಿಗ ಸ ೀರದ ಎಲ್ಾಲ ದರವ್ಗಳನುನ ರ್ತನನ ಪ್ಟುರ್ಣವನುನ ಕುರರ್ತು ಕಳುಹಿಸಕ ೂಟುನು.
ಕೃಷ್್ನು ‘ಹಾಗ ಯೀ ಆಗಲ್ಲ’ ಎಂದು ಹ ೀಳಲಾಟು ರ್ತನನ ಮಾರ್ತನ್ ನೀ ಸರ್ತ್ವನ್ಾನಗಿ ಮಾಡಲು ಮುಚಕುನಾನ
ಸಮಿೀಪ್ ತ್ ರಳಿದನು.
ಸಾಲಾಹ ೂತ್ಾುದಮೀಲ್ , ಪ್ರಜ್ಞ ಬಂದ ಕಾಲರ್ಯವನನು, ಭೂಮಿಯಿಂದ ಮೀಲ್ ದುಾ, ಕ ೂೀಪ್ದಿಂದ, ತ್ ರಳುತುರುವ
ಕೃಷ್್ನನುನ ಹಿಂದಿನಿಂದ ಅನುಸರಸದನು.
ಭಸಮವಾಗಲ್ಲ’ ಎಂದು ಅವನು ವರವನುನ ಬ ೀಡಿದಾ) ಚಕ್ಷುಷಾ ಕ ್ರೀಧದಿೀಪ್ ತೀನ್ ಏರ್ಮಾಹ ಪುನ್ಃಪುನ್ಃ । (ಒಮಮ
ಅಲಲ, ಪ್ದ ೀಪ್ದ ೀ ಅದನ್ ನೀ ಕ ೀಳಿದ). ಏರ್ಮಸತವತಿ ತಂ ಶಕರ ಉವಾಚ ತಿರದಶ ೈಃ ಸಹ । ಸ
ಸುರ ೈರಭ್ನ್ುಜ್ಞಾತ ್ೀ ಲ್ ್ೀಕಂ ಮಾನ್ುಷ್ಮಾಗಮತ್ । ಸ ಪರ್ಯತಗುಹಾಂ ಕಾಞಚಚತ್ ಪರವಿಷ್್
ಶರಮಕಷಯತಃ । (ವರವನುನ ಪ್ಡ ದ ಮುಚುಕುನಾ ಮನುಷ್್ಲ್ ೂೀಕಕ ೆ ಬಂದು, ಗೂಢವಾದ ಪ್ವಥರ್ತದ ಗುಹ ರ್ಯ
ಒಳಗಡ ಮಲಗಿದಾ). ಸುಶಾವಪ ಕಾಲಮೀತಂ ವ ೈ ಯಾರ್ತ್ ಕೃಷ್್ಸ್ ದಶಯನ್ಮ್’ (ಶ್ರೀಕೃಷ್್ನ ದಶಥನವಾಗುವ
ರ್ತನಕವೂ ಅಲ್ ಲೀ ಮಲಗಿದಾ.
ಶ್ವನ ವರದಿಂದ ದ ೀವತ್ ಗಳಿಂದ ಕ ೂಲಲಲು ಸಾಧ್ವಾಗದ ದಾನವರನುನ, ಶ್ರೀಹರಯಿಂದ ತ್ಾನು ಪ್ಡ ದ
ವರಬಲದಿಂದ ಮುಚುಕುನಾ ಕ ೂಂದನು. ರ್ಯುದಾಿನಂರ್ತರ ಮುಚುಕುನಾನು ಕೂಡಲ್ ೀ ಮೀಲ್ ಹ ೀಳಿದ ವರವನುನ
ದ ೀವತ್ ಗಳಿಂದ ಹ ೂಂದಿದನು.
[ಶ್ವನ ವರದಿಂದ ದ ೈರ್ತ್ರು ಅವಧ್ರಾಗಿದಾರು. ಅವರನುನ ದ ೀವತ್ ಗಳಿಂದ ಕ ೂಲಲಲ್ಾಗುತುರಲ್ಲಲಲ. ಮುಚುಕುನಾ
ನ್ಾರಾರ್ಯರ್ಣನ ವರಬಲದಿಂದ ಕ ೂಲಲಬಲಲವನ್ಾಗಿದಾ. ಹಾಗಾಗಿ ದ ೀವತ್ ಗಳು ಅವನನುನ ಬಳಸಕ ೂಂಡರು.
ಆದರ ರ್ಯುದಾಿನಂರ್ತರ ಬಹಳ ಬಳಲ್ಲದಾ ಮುಚುಕುನಾ ದ ೀವತ್ ಗಳಲ್ಲಲ ವರವನುನ ಬ ೀಡಿದ:]
ರ್ತನಗ ಧೀಘಥವಾದ ನಿದ ಾರ್ಯನೂನ ಹಾಗೂ ನಿದಿರಸುತುರುವಾಗ, ದೃಷುಮಾರ್ತರದಿಂದಲ್ ೀ ನಿದ ರರ್ಯನುನ ಭಂಗ
ಮಾಡಿದವನ ಸಾವನೂನ ಆರ್ತ ವರವಾಗಿ ಕ ೀಳಿ ಪ್ಡ ದಿದಾ. ಆ ಕಾರರ್ಣದಿಂದ, ಕಾಲರ್ಯವನನು ಮುಚುಕುನಾನ
ದೃಷುಮಾರ್ತರದಿಂದ ಕ ೂಲಲಲಾಟುನು.
ತತ ್ೀ ಗುಹಾಮುಖಾದಾರಿವಿಯನಿಸುೃತ ್ೀ ರ್ಜರಾಸುತಮ್ ।
ಸಮಸತಭ್ಪಸಂರ್ೃತಂ ಜರ್ಗಾರ್ಯ ಬಾಹುನ ೀಶವರಃ ॥೧೭.೧೩೭॥
ರ್ತದನಂರ್ತರ ಗುಹ ಯಿಂದ ಹ ೂರಬಂದ ಕೃಷ್್ನು, ಎಲ್ಾಲ ರಾಜರಂದ ಕೂಡಿಕ ೂಂಡ ಜರಾಸಂಧನನುನ ಕ ೀವಲ
ರ್ತನನ ಕ ೈಗಳಿಂದ ಹ ೂಡ ದ ೂೀಡಿಸದನು. ಅವನು ಸವಥಸಮರ್ಥನಲಲವ ೀ? ಇದರಲ್ ಲೀನು ಅಚುರ?
ಸಾಲಾ, ಪೌರ್ಣಡಿ, ಶ್ಶುಪಾಲ, ಇವರ ಲಲರನ್ ೂನಳಗ ೂಂಡ ಸಮಸು ರಾಜರನೂನ ಕೂಡಾ ಬಿೀಳಿಸದ ಶ್ರೀಕೃಷ್್,
ಕ್ಷರ್ಣಮಾರ್ತರದಲ್ಲಲ ರ್ತನನ ನಗರವಾದ ದಾಾರಕ ರ್ಯನುನ ಕುರರ್ತು ಹಾರದ.
ಶ್ರೀಕೃಷ್್ ದಾಾರಕ ಗ ತ್ ರಳಿದಮೀಲ್ , ಪ್ರಜ್ಞ ಬಂದು ಮೀಲ್ ದಾ ರಾಜರ ಲಲರೂ ರ್ತಮಮ ರಾಜ್ಕ ೆ ಹಿಂತರುಗಿದರು.
ಕ ಲವು ಸಮರ್ಯ ನಂರ್ತರ, ಅವರು ರುಗಿಮಣಿರ್ಯನುನ ಶ್ಶುಪಾಲನಿಗ ಕ ೂಟುು, ಪ್ರಮಾರ್ತಮನನುನ ಗ ಲಲಬ ೀಕ ಂದು
ಬರ್ಯಸ ಮತ್ ು ಕುಣಿಡನಪ್ಟುರ್ಣಕ ೆ ಬಂದರು. [ರುಗಿಮಣಿರ್ಯನುನ ಶ್ಶುಪಾಲನಿಗ ಕ ೂಟುು, ಅದರಂದ ಶ್ರೀಕೃಷ್್ನಿಗ
ಉಂಟ್ಾಗುವ ಮಾನಭಂಗದಿಂದ ಅವನನುನ ಗ ಲುಲವ ಸಂಕಲಾಮಾಡಿ ಬಂದರು]
ಸಮಸತರಾರ್ಜಮರ್ಣಡಲ್ ೀ ವಿನಿಶಚಯಾದುಪ್ಾಗತ ೀ ।
ಸಭೀಷ್ಮಕ ೀ ಚ ರುಗ್ವಮಣಿೀ ಪರದ್ಾತುಮುದ್ತ ೀ ಮುದ್ಾ ॥೧೭.೧೪೧॥
ಕ ೀಶವನು ಬರುತುದಾಾನ್ ಂದು ತಳಿದು, ಎಲ್ಾಲ ರಾಜರ ಸಮೂಹವು ಪ್ರರ್ಯರ್ತನಪ್ಟುು, ಬಿಲುಲಬಾರ್ಣಗಳನುನ ಹಿಡಿದು,
ಗೌರೀ ದ ೀವಸಾ್ನದ ಹತುರ ನಿಂರ್ತರು.
[ಆ ಕಾಲದಲ್ಲಲ ಮದುವ ಗ ಸದಿವಾಗಿರುವ ವಧು, ಮದುವ ಪ್ೂವಥದಲ್ಲಲ ಪಾವಥತರ್ಯನುನ ಪ್ೂಜಸುವುದು ಒಂದು
ಸಂಪ್ರದಾರ್ಯವಾಗಿರ್ತುು. ಇಲ್ಲಲ ದ ೀವಸಾ್ನ ನಗರದ ಹ ೂರಭಾಗದಲ್ಲಲದುಾದರಂದ ವಧು ಅಲ್ಲಲಗ ಹ ೂೀಗಿ
ಬರಬ ೀಕಾಗಿರ್ತುು]
ಮದುವ ಗಿಂರ್ತ ಮೊದಲು, ದ ೀವತ್ ರ್ಯನುನ ಕಾರ್ಣುವ ನ್ ಪ್ದಿಂದ ಹ ೂರಗಡ ಬಂದ ರುಗಿಮಣಿರ್ಯನುನ ಎಲ್ಾಲ
ರಾಜರು ನ್ ೂೀಡುತುರುವಾಗಲ್ ೀ ಪ್ರಮಾರ್ತಮನು ರ್ತನನ ರರ್ದಲ್ಲಲ ಕೂರಸಕ ೂಂಡ.
[ಹರವಂಶದಲ್ಲಲ ಈ ಕುರತ್ಾದ ವವರಣ ಕಾರ್ಣಸಗುರ್ತುದ : ಶ ್ವೀಭಾವಿನಿ ವಿವಾಹ ೀ ಚ ರುಗ್ವಮಣಿೀ ನಿರ್ಯಯಯೌ
ಬಹಿಃ । ಚತುರ್ಯುಯಜಾ ರಥ ೀನ ೈಂದ್ ರೀ ದ್ ೀರ್ತಾರ್ಯತನ ೀ ಶುಭ ೀ । ಇಂದ್ಾರಣಿಮಚಯಯಷ್್ಂತಿೀ
ಕೃತಕೌತುಕಮಙ್ಗಲ್ಾ । ದಿೀಪ್ಮಾನ ೀನ್ ರ್ಪುಷಾ ಬಲ್ ೀನ್ ಮಹಾತಾssರ್ೃತಾ’ (ವಷ್ು್ಪ್ವಥಣಿ ೫೯.೩೩-
೩೪), ಮದುವ ರ್ಯ ಮುಂಚಿನ ದಿನ ರುಗಿಮಣಿರ್ಯು ನ್ಾಲುೆ ಕುದುರ ಗಳು ಕೂಡಿದ ರರ್ದಲ್ಲಲ ಕುಳಿರ್ತು ಶಚಿರ್ಯನುನ
ಅಚಿಥಸುವವಳಾಗಿ ಬಂದಳು.
ಭಾಗವರ್ತದಲ್ಲಲ ಹ ೀಳುವಂತ್ : ‘ಕನಾ್ ಚಾನ್ತಃಪುರಾತ್ ಪ್ಾರರ್ಗಾತ್ ಭಟ ೈಗುಯಪ್ಾತsಮಿಬಕಾಲರ್ಯಮ್ । ಪದ್ಾೂಯಮ್
ವಿನಿರ್ಯಯಯೌ ದರಷ್ುುಂ ಭವಾನಾ್ಃ ಪ್ಾದಪಙ್ಾರ್ಜಮ್’(೧೦.೫೮.೪೦) ಭಟರಂದ ರಕ್ಷ್ಮರ್ತಳಾಗಿ ಅಂಬಿಕಾವನಕ ೆ
ಆಕ ನಡ ದುಕ ೂಂಡು ಹ ೂೀದಳು.
ಒಟ್ಟುನಲ್ಲಲ ಇಲ್ಲಲ ಹ ೀಳಿರುವ ವಷ್ರ್ಯ ಇಷ್ುು: ಹರವಂಶದಲ್ಲಲ ಹ ೀಳಿರುವುದು ಊರನಿಂದ ದೂರವರುವ
ದ ೀವಸಾ್ನಕ ೆ ಆಕ ರರ್ದಲ್ಲಲ ಬಂದಿರುವ ವಷ್ರ್ಯವನುನ. ಸಮಿೀಪ್ದಲ್ ಲೀ ಇರುವ ಪಾವಥತೀ ಹಾಗೂ ಶಚಿೀ
ದ ೀವಸಾ್ನದ ನಡುವ ಆಕ ನಡ ದುಕ ೂಂಡು ಹ ೂೀದಳು ಎನುನವುದನುನ ಭಾಗವರ್ತ ಹ ೀಳಿದ . ಈ ಮಾರ್ತನುನ
ಭಾಗವರ್ತವ ೀ ಸಾಷ್ುವಾಗಿ ಹ ೀಳಿರುವುದನೂನ ನ್ಾವು ಕಾರ್ಣಬಹುದು. ‘ಮುನಿರ್ರತಮರ್ ತ್ಕಾತವ
ನಿಶಚಕಾರಮಾಮಿಬಕಾಗೃಹಾತ್ । ಉಪಕಣ ಾೀ ಸುರ ೀಶಸ್ ಪ್ೌಲ್ ್ೀಮಾ್ಶಚ ನಿಕ ೀತನ್ಮ್’[೫೮.೫೯] ಮೌನ
ವರರ್ತವನುನ ಬಿಟುು, ಪಾವಥತೀ ದ ೀವಸಾ್ನದಿಂದ ಹ ೂರ ಬಂದಳು. ಅಲ್ ಲೀ ಇರುವ ಶಚಿೀ ದ ೀವಸಾ್ನಕ ೆ ಅವರು
ಹ ೂರಟ್ಟದಾರು].
ಉಳಿದ ಯಾದವರೂ ಕೂಡಾ ಜರಾಸಂಧ ಶ್ಶುಪಾಲರ ಸ ೈನ್ವನುನ ಗ ದುಾ, ಅಲ್ಲಲಂದ ಹ ೂರಟರು. ಆದರ
ಅದಕೂೆ ಮೊದಲ್ ೀ ರುಗಿಮ ಮೊದಲ್ಾದವರ ಲಲರೂ ಪ್ರಮಾರ್ತಮನನುನ ಹಿಂಬಾಲ್ಲಸ ತ್ ರಳಿದಾರು.
ಶ್ರೀಹರರ್ಯು ಮೂರು ಅಕ್ಷ ೂೀಹಿಣಿ ಪ್ರಮಿರ್ತವಾದ ಸ ೀನ್ ರ್ಯನುನ ಬಾರ್ಣಗಳಿಂದ ಕ ೂಂದು, ಬ ೀಡರ
ಒಡ ರ್ಯನ್ಾಗಿರುವ ಏಕಲವ್ನನುನ ಕ್ಷರ್ಣದಲ್ಲಲ ವಾಹನಹಿೀನನನ್ಾನಗಿರ್ಯೂ, ಆರ್ಯುಧಹಿೀನನನ್ಾನಗಿರ್ಯೂ
ಮಾಡಿದನು.
ಪ್ರಮಾರ್ತಮನು ಅವನನುನ ಕಟ್ಟುಹಾಕಿ, ಐದು ಜುಟುುಗಳನುನ ಇಟುು, ಅಲ್ಲಲಂದ ಕಳುಹಿಸದ. ಇದು ಜಗತುನ
ರ್ತಂದ -ತ್ಾಯಿಗಳಾದ ಲಕ್ಷ್ಮಿೀ-ನ್ಾರಾರ್ಯರ್ಣರ ವಡಮಬನವಾಗಿದ .
[ಈ ಹಿನ್ ನಲ್ ರ್ಯನುನ ಹರವಂಶದಲ್ಲಲ(ವಷ್ು್ಪ್ವಥಣಿ: ೬೦.೨೬) ಹ ೀಳಲ್ಾಗಿದ . ‘ರುಗ್ವಮರ್ಣಂ ಪತಿತಂ ದೃಷಾುವ
ರ್್ದರರ್ಂತ ನ್ರಾಧಿಪ್ಾಃ’ ಇನುನ ಭಾಗವರ್ತದಲೂಲ(೧೦.೫೯.೩೮) ಈ ಕುರರ್ತು ಹ ೀಳಿದಾಾರ : ‘ಚ ೈಲ್ ೀನ್ ಬಧ್ಾವ
ತಮಸಾಧುಕಾರಿರ್ಣಂ ಸಷ್ಮಶುರಕ ೀಶಾನ್ ಪರರ್ಪನ್ ರ್್ರ್ಪರ್ಯತ್’ ‘ಜನಿರ್ತರ’ ಎನುನವ ಶಬಾವನುನ ಋಗ ಾೀದ
ಸಂಹಿರ್ತ(೧.೧೬೩.೪)ದಲ್ಲಲರ್ಯೂ ಕಾರ್ಣುತ್ ುೀವ . ‘ರ್ಯತರ ತ ಆಹುಃ ಪರಮಂ ರ್ಜನಿತರಮ್’]
ಆ ಬಾರ್ಣದಿಂದ ಪ್ೀಡಿರ್ತನ್ಾಗಿ ಒದಾಾಡುತ್ಾು ಬಿದಾ ಸಾಲಾನು, ಬಹಳ ಹ ೂತುನ ನಂರ್ತರ ಮೂಛ ಥ ಬಂದವನ್ಾಗಿ
ಮೀಲ್ ದುಾ, ರುದರನನುನ ಪ್ರೀತಗ ೂಳಿಸಲ್ ೂೀಸುಗ ತ್ ರಳಿದನು(ರುದರನನುನ ಕುರರ್ತು ರ್ತಪ್ಸುನ್ಾನಚರಸಲು ಕಾಡಿಗ
ತ್ ರಳಿದನು)
ಸಮಸತರಾರ್ಜಸನಿನಧ್ಾರ್ಯಾದವಾಂ ಮಹಿೀಮಹಮ್ ।
ಕರಿಷ್್ ಇತು್ದಿೀರ್ಯಯ ಸ ರ್್ಧ್ಾತ್ ತಪ್ೀsತಿದುಶಚರಮ್ ॥೧೭.೧೬೬॥
ಸದ ೀಹನ್ಾಗಿ ಸರ್ತ್ಲ್ ೂೀಕಕ ೆ ಹ ೂೀಗಿ ಬರಬಲಲ ವರವನುನ ಬರಹಮದ ೀವರಂದ ಹ ೂಂದಿದಾ ಆರ್ತನು,
ಮಗಳ ೂಂದಿಗ ಸರ್ತ್ಲ್ ೂೀಕಕ ೆ ತ್ ರಳಿದನು. ಬರಹಮದ ೀವರ ಆಸಾ್ನದಲ್ಲಲ ನಡ ರ್ಯುತುರುವ ಗಾನ ವಶ ೀಷ್ವನುನ
ಕ ೀಳುತ್ಾು, ಅವನಿಗ ರ್ಯುಗ-ರ್ಯುಗಗಳ ೀ ಸರದು ಹ ೂೀದದುಾ ತಳಿರ್ಯಲ್ಲಲಲ.
ಹಿೀಗ ಬಹಳ ರ್ಯುಗಗಳು ಉರುಳಲು, ಮೂಛ ಥಹ ೂಂದಿದಾ ಅವನು ಬರಹಮದ ೀವರಂದ ಎಬಿಬಸಲಾಟುವನ್ಾಗಿ,
ಬರಹಮನಿಂದ ರ್ತನನ ಮಗಳಿಗ ಗಂಡನನುನ ಕ ೀಳಿದನು. ಬರಹಮದ ೀವರಾದರ ೂೀ, ಆ ರ ೀವತಗ (ಅವಳ ಹ ಸರು
ಸೂರತ್ ) ಬಲರಾಮನನುನ ಗಂಡನನ್ಾನಗಿ ಹ ೀಳಿದರು.
16
ವಾಸುದ ೀವ, ಸಂಕಷ್ಥರ್ಣ, ಪ್ರದು್ಮನ ಮರ್ತುು ಅನಿರುದಿ
[ಇಲ್ಲಲ ‘ಮನ ್ೀಭರ್ಪಿರಯಾಕರ ೀ’ ಎನುನವ ವಶ ೀಷ್ ಪ್ರಯೀಗವನುನ ಬಳಸಲ್ಾಗಿದ . ಇದರ ವವರಣ ರ್ಯನುನ
ಹರವಂಶದಲ್ಲಲ(ವಷ್ು್ಪ್ವಥಣಿ-೧೦೪) ಹಿೀಗ ಸಂಗರಹಿಸಲ್ಾಗಿದ : ‘ ತಸ್ ಮಾಯಾರ್ತಿೀ ನಾಮ ಪತಿನೀ
ಸರ್ಯಗೃಹ ೀಶವರಿೀ । ಕಾರಯಾಮಾಸ ಸ್ದ್ಾನಾಮಾಧಿಪತ್ಮನಿನಿಾತಾ’(೭) (ಅಲ್ಲಲ, ನಿಂದಿರ್ತಳಲಲದ, ಕಾಮನ
ಪ್ತನ, ಮಾಯಾವತೀ ಎಂಬ ಹ ಸರನಿಂದ ಕರ ರ್ಯಲಾಟುು, ಶಮಬರನ ಅಡುಗ ಮನ್ ರ್ಯ ಮೀಲುಸುುವಾರ
ನ್ ೂೀಡಿಕ ೂಳುಳತುದಾಳು) ‘ಅನ್ಪತಾ್ ತು ತಸಾ್sಸೀದ್ ಭಾಯಾಯ ರ್ಪಗುಣಾನಿವತಾ । ನಾಮಾನ
ಹಿಂದ , ರುದರನಿಂದ ಮನಮರ್ನು ಅವರ್ಯವಗಳನುನ ಕಳ ದುಕ ೂಳಳಲು, ಬರಹಮದ ೀವರ ಶಾಪ್ದಿಂದ ರತ ಶಮಬರನ
ವಶವನುನ ಹ ೂಂದಿದಳು.
ಒಮಮ, ಬರಹಮದ ೀವರಂದ ಹ ೀಳಲಾಟು ಐದು ಗಂಡಂದಿರುಳಳ ದೌರಪ್ದಿರ್ಯ ಕಥ ರ್ಯನುನ ಕ ೀಳಿ ರತ ಅಪ್ಹಾಸ್
ಮಾಡಿ ನಕೆಳು. ಆಕಾರರ್ಣದಿಂದ ಬರಹಮದ ೀವರು ಅವಳನುನ ಶಪ್ಸದರು.
[ಈ ಕಾರರ್ಣದಿಂದಲ್ ೀ ಉರ್ತುಮರನುನ ಅಪ್ಹಾಸ್ ಮಾಡಬಾರದು ಎಂದು ಹ ೀಳುವುದು. ಅದರಲೂಲ
ವಶ ೀಷ್ವಾಗಿ ದ ೀವೀರ್ತುಮರನನಂರ್ತೂ ಎಂದ ಂದಿಗೂ ಅಪ್ಹಾಸ್ ಮಾಡಬಾರದು]
ಒಬಬ ರಾಕ್ಷಸನಿಂದ ನಿನನ ಮೈಕ ೂಳ ಯಾಗಲ್ಲೀ ಎಂದು ಬರಹಮನಿಂದ ಶಪ್ಸಲಾಟು ರತರ್ಯು, ಮಾಯಯಿಂದ
ರ್ತನನ ಶರೀರವನುನ ಮುಚಿುಕ ೂಂಡು, ಇನ್ ೂನಂದು ಶರೀರದಿಂದ ಅಸುರನನುನ ಕುರರ್ತು ತ್ ರಳಿದಳು.
ಪ್ರದು್ಮನನ ಪ್ರಶ ನಗ ಉರ್ತುರಸದ ರತ, ಅವನ ಜನಮವನೂನ, ಅವನು ಬಂದ ಕಾರರ್ಣವನುನ, ಹಿೀಗ ಎಲಲವನೂನ
ರ್ತನನ ಗಂಡನಿಗ ಹ ೀಳಿದಳು. ರ್ತದನಂರ್ತರ ಪ್ರಮಾರ್ತಮನ ಮಗನ್ಾದ ಪ್ರದು್ಮನನು ರತರ್ಯನುನ ರ್ತನನ
ಪ್ರಯರ್ಯನ್ಾನಗಿ ಸಾೀಕರಸದನು.
[ಈ ಕುರತ್ಾದ ವವರಣ ಹರವಂಶದಲ್ಲಲ(೧೦೪.೨೪-೨೫) ಕಾರ್ಣಸಗುರ್ತುದ : ‘ನ್ ತವಂ ಮಮ ಸುತಃ ಕಾಂತ
ನಾಪಿ ತ ೀ ಶಮಬರಃ ಪಿತಾ । .... ಪುತರಸತವಂ ವಾಸುದ್ ೀರ್ಸ್ ರುಗ್ವಮಣಾ್ನ್ಂದರ್ಧಯನ್ಃ । ದಿರ್ಸ ೀ ಸಪತಮೀ
ಬಾಲ್ ್ೀ ಜಾತಮಾತ ್ರೀsಪವಾಹಿತಃ’
ಇನುನ ಭಾಗವರ್ತದಲೂಲ (೧೦.೬೮.೧೫) ಈ ವವರಣ ಕಾರ್ಣಸಗುರ್ತುದ : ‘ಭವಾನ್ ನಾರಾರ್ಯರ್ಣಸುತಃ
ಶಮಬರ ೀಣಾsಹೃತ ್ೀ ಗೃಹಾತ್ । ಅಹಂ ತ ೀsಧಿಕೃತಾ ಪತಿನೀ ರತಿಃ ಕಾಮೊೀ ಭವಾನ್ ಪರಭ ್ೀ’]
ರ್ತದನಂರ್ತರ, ಪ್ರಮಾರ್ತಮನ ಅಂಗದಿಂದ ಹುಟ್ಟುದ ಪ್ರದು್ಮನನು, ರ್ತನನ ಹ ಂಡತರ್ಯನುನ ಇಷ್ುು ದಿನ ಬಲ್ಾತ್ಾೆರ
ಮಾಡಿದ ಶಮಬರನನುನ ಹ ೂಂದಿ, ಅವನನುನ ರ್ಯುದಿಕ ೆ ಕರ ದನು. ಶಕಿುಯಿಂದ ಬಲ್ಲಷ್ಠನ್ಾಗಿ ಅವನ್ ೂಂದಿಗ
ರ್ಯುದಿಮಾಡಿದನು ಕೂಡಾ.
ಸ ಚಮಮಯಖಡಗಧ್ಾರಿರ್ಣಂ ರ್ರಾಸರಶಸರಪ್ಾದಪ್ ೈಃ ।
ರ್ಯದ್ಾ ನ್ ಯೀದುಾಮಾಶಕದಾರ ೀಃ ಸುತಂ ನ್ ದೃಶ್ತ ೀ ॥೧೭.೧೯೬॥
ಪ್ರದು್ಮನನು ಸಾವರಾರು ಕುಟ್ಟಲ ವದ ್ಗಳುಳಳ, ಕಣಿ್ಗ ಕಾರ್ಣದ ಎಲ್ ೂಲೀ ಆಕಾಶದಿಂದ ಬಂಡ ಗಳನುನ ರ್ತನ್ ನಡ ಗ
ಎಸ ರ್ಯುವ ಶಮಬರಾಸುರನನುನ, ರತಯಿಂದ ಕ ೂಡಲಾಟು ಪ್ರಶುರಾಮ ದ ೀವಾರ್ತಮಕವಾದ ವದ ್ರ್ಯನುನ ಬಳಸ
ಕ ೂಂದನು.
ಆ ಶಮಬರನು ರ್ತನನ ಕುಟ್ಟಲ ವದ ್ಗಳನ್ ನಲಲವನೂನ ಕಳ ದುಕ ೂಂಡು, ಪ್ರದು್ಮನನ ಕತುಯಿಂದ ಕರ್ತುರಸಲಾಟು
ಕರ್ತುುಳಳವನ್ಾಗಿ ಕ ಳಗ ಬಿದಾನು.
ಸ ರುಗ್ವಮಣಿೀರ್ಜನಾದಾಯನಾದಿಭಃ ಸರಾಮಯಾದವ ೈಃ ।
ಪಿತಾಮಹ ೀನ್ ಚಾsದರಾತ್ ಸುಲ್ಾಳಿತ ್ೀsರ್ಸತ್ ಸುಖಮ್ ॥೧೭.೨೦೧॥
ಈ ಘಟನ್ ರ್ಯ ನಂರ್ತರ ಸರ್ತರಜತ್ ರಾಜನು, ಶ್ರೀಕೃಷ್್ನ್ ೀ ರ್ತನನ ರ್ತಮಮನನುನ ಕ ೂಂದವನು ಎಂದು ರಹಸ್ವಾಗಿ
ಹ ೀಳಿದನು. ರ್ತದನಂರ್ತರ ಯಾದವರಂದ ಕೂಡಿಕ ೂಂಡ ಶ್ರೀಕೃಷ್್ನು ಪ್ರಸ ೀನನು ಹ ೂೀದ ದಾರರ್ಯಲ್ಲಲ
ತ್ ರಳಿದನು.
[ಸರ್ತರಜತ್ ರಾಜನು ಮೊದಲು ರಹಸ್ವಾಗಿಯೀ ಹ ೀಳಿದಾಾದರೂ ಕೂಡಾ, ಕರಮೀರ್ಣ ಆ ವಷ್ರ್ಯ ಎಲ್ ಲಡ
ಪ್ರಸಾರವಾಯಿರ್ತು. ಅದಕಾೆಗಿ ಶ್ರೀಕೃಷ್್ನು ಯಾದವರ ೂಂದಿಗ ಕೂಡಿಕ ೂಂಡು, ಪ್ರಸ ೀನನ ಕುದುರ ರ್ಯ
ಹ ಜ ಜಗುರುರ್ತನುನ ಅನುಸರಸ, ಅವನು ಹ ೂೀದ ಮಾಗಥವಾಗಿ ತ್ ರಳಿದನು ಎನುನವುದನುನ
ವಷ್ು್ಪ್ುರಾರ್ಣ(೪.೧೩.೩೫-೩೮) ವವರಸುರ್ತುದ : ‘ಅನಾಗಚಛತಿ ತಸಮನ್ ಕೃಷ ್್ೀ ಮಣಿರತನಮಭಲಷತವಾನ್
ನ್ ಚ ಪ್ಾರಪತವಾನ್ ನ್್ನ್ಮೀತದಸ್ ಕಮೀಯತ್ಖಿಲ ಏರ್ ರ್ಯದುಲ್ ್ೀಕಃ ಪರಸಪರಂ ಕಣಾಯಕರ್ಣ್ಯಕರ್ರ್ಯತ್
। ವಿದಿತಲ್ ್ೀಕಾಪವಾದರ್ೃತಾತಂತಶಚ ಭಗವಾನ್ ಸರ್ಯರ್ಯದುಸ ೈನ್್ಪರಿವಾರಪರಿರ್ೃತಃ
ಪರಸ ೀನಾಶವಪದವಿೀಮನ್ುಸಸಾರ’]
ರ್ತದನಂರ್ತರ ರ್ತನ್ ೂನಂದಿಗ ಬಂದ ಯಾದವರನುನ ಹ ೂರಗ ನಿಲ್ಲಲಸ, ಜಾಂಬವಂರ್ತ ಇರುವ ಬಿಲವನುನ ಶ್ರೀಕೃಷ್್
ಪ್ರವ ೀಶಮಾಡಿದ. ಅಲ್ಲಲ ಜಾಮಬವಂರ್ತ ಹಾಗೂ ಶ್ರೀಕೃಷ್್ನ ನಡುವ ರ್ಯುದಿವಾಯಿರ್ತು.
ರ್ತನನ ಭಕು ಎಂದು ಶ್ರೀಕೃಷ್್ ಮೊದಲು ನಿಧಾನವಾಗಿ(ಮನಾಗತರ್ಯಲ್ಲಲ) ರ್ಯುದಿಮಾಡಿದರ . ಕ ೂನ್ ರ್ಯಲ್ಲಲ ರ್ತನನ
ಬಲಸಾರೂಪ್ವನುನ ಜಾಮಬವನುನಿಗ ತ್ ೂೀರಸುತ್ಾು, ಉಗರವಾಗಿ ರ್ಯುದಿಮಾಡಿದನು.
ಮುಷುರ್ಯ ಪ ಟ್ಟುನಿಂದ ರ್ತರ್ತುರಸದ ಜಾಮಬವಂರ್ತನು, ಇನ್ ನೀನು ಸಾರ್ಯುತ್ ುೀನ್ ೂೀ ಎಂಬ ಆರ್ತಂಕವನುನ
ಹ ೂಂದಿ, ಮನಸುನಲ್ಲಲಯೀ ರ್ತನನ ಒಡ ರ್ಯನ್ಾದ, ರ್ತನಗ ಗತರ್ಯನಿನೀರ್ಯುವ ಶ್ರೀರಾಮಚಂದರನನುನ
ಸಮರಣ ಮಾಡಿದನು.
ಶ್ರೀರಾಮನ್ ೀ ರ್ತನ್ ನದುರು ನಿಂತರುವ ಶ್ರೀಕೃಷ್್ ಎಂದು ತಳಿದ ರ್ತಕ್ಷರ್ಣ, ಕೃಷ್್ನಲ್ಲಲ ಕ್ಷಮ ಬ ೀಡಿದ ಜಾಮಬವನು,
ರ ೂೀಹಿಣಿ ಎಂಬ ಹ ಸರನ ರ್ತನನ ಮಗಳನುನ ಕೃಷ್್ನಿಗ ಕ ೂಟುು, ಸ್ಮಂರ್ತಕ ಮಣಿರ್ಯನೂನ ಕೂಡಾ ಕ ೂಟುು,
ಪ್ರಮಾರ್ತಮನ ಪಾದದಲ್ಲಲ ಬಿದುಾ ಸ ೂುೀರ್ತರಮಾಡಿದ.
ಗುಹಾಪರವಿಷ್ುಮಿೀಶವರಂ ಬಹ್ನ್್ಹಾನ್್ನಿಗಗಯತಮ್ ।
ಪರತಿೀಕ್ಷಯ ಯಾದವಾಸುತ ಯೀ ಗತಾ ಗೃಹಂ ತದ್ಾsಹೃಷ್ುಃ ॥೧೭.೨೧೪॥
ಗುಹ ರ್ಯ ಒಳಗಡ ಹ ೂೀಗಿ ಬಹಳದಿನಗಳಾದರೂ ಹ ೂರಬಾರದ ೀ ಇರುವ ಶ್ರೀಕೃಷ್್ನನುನ ಬಹಳದಿನ ನಿರೀಕ್ಷ
ಮಾಡಿ, ಯಾವ ಯಾದವರು ಮನ್ ಗ ತ್ ರಳಿದಾರ ೂೀ, ಅವರ ಲಲರೂ ಕೂಡಾ ಇದಿೀಗ ಕೃಷ್್ ಹಿಂತರುಗಿರುವುದನುನ
ಕಂಡು ಬಹಳ ಸಂರ್ತಸಪ್ಟುರು.
ಸರ್ತ್ಭಾಮರ್ಯೂ ಕೂಡಾ ಶ್ರೀಲಕ್ಷ್ಮಿಯೀ ಆಗಿದುಾ, ಭೂಃ17 ಎಂಬ ಲಕ್ಷ್ಮಿೀದ ೀವರ್ಯ ಎರಡನ್ ೀ ರೂಪ್ವಾಗಿದಾಾಳ .
ಸಮಸುಲ್ ೂೀಕಸುಂದರಯಾಗಿರುವ ಆಕ ಸರ್ತರಜತ್ ರಾಜನ ಮಗಳಾಗಿ ಅವರ್ತರಸದಾಳು.
ಈ ಕಾರರ್ಣದಿಂದ ಸರ್ತ್ಭಾಮ ಹಾಗೂ ರುಗಿಮಣಿೀದ ೀವರ್ಯರು ಇರ್ತರ ಎಲ್ಾಲ ಪ್ತನರ್ಯರ ನಡುವ ಶ್ರೀಕೃಷ್್ನಿಗ
ಅರ್ತ್ಂರ್ತ ಪ್ರರ್ಯರು. ಅವರು ಕೃಷ್್ನ್ ೂಂದಿಗ ಎಂದೂ ವಯೀಗವಲಲದ ಇರುತ್ಾುರ .
17
ಶ್ರೀ, ಭೂ, ದುಗಾಥ ಎನುನವುದು ಶ್ರೀಲಕ್ಷ್ಮಿರ್ಯ ಮೂರು ರೂಪ್ಗಳು
ನಿನಗ ತಳಿರ್ಯದುಾ ಯಾವುದೂ ಇಲಲ. ಆದರೂ ನಿೀನು ಆಜ್ಞ ಕ ೂಟುರ ಹ ೀಳುತ್ ುೀನ್ ’ ಎಂದಾಗ ಕೃಷ್್ನಿಂದ
‘ಹ ೀಳು’ ಎಂದು ಪ ರೀರರ್ತನ್ಾದ ಬಾರಹಮರ್ಣನು ಕೃಷ್್ನನುನ ಕುರರ್ತು ಹ ೀಳುತ್ಾುನ್ :
ಅವರ ರ್ತಪೀಬಲಕ ೆ ಮಚಿು, ‘ಮಹ ೂೀದರ’ ಮರ್ತುು ‘ಕುರ್ಣಡಧಾರ’ ಎನುನವ ರ್ತನನ ಭೃರ್ತ್ರಾದ ಭೂರ್ತಗಳನುನ
ಸದಾಶ್ವನು ಅವರ ಸಹಾರ್ಯಕಾೆಗಿ ಆಜ್ಞ ಮಾಡಿದನು. ಆ ಭೂರ್ತಗಳೂ ಕೂಡಾ ಯಾರಗೂ ಸ ೂೀಲಲ್ಾರದವು
ಮರ್ತುು ಯಾರಂದಲೂ ಸಾಯಿಸಲ್ಾರದವುಗಳು.
[ಈ ಕುರತ್ಾದ ವವರಣ ಮಹಾಭಾರರ್ತದಲ್ ಲೀ(ಸಭಾಪರ್ಯ ೭೪.೩೯) ಕಾರ್ಣಸಗುರ್ತುದ ನಾಮಭಾ್ಂ
ಹಂಸಡಿಭಕಾರ್ಶಸರನಿಧನಾರ್ುಭೌ’
ಹರವಂಶದ ಭವಷ್್ರ್ತಾವಥದಲೂಲ ಈ ಕುರತ್ಾದ ವವರಣ ಕಾರ್ಣಸಗುರ್ತುದ :
‘ದ್ ೀವಾಸುರಚಮ್ಮುಖ ್ಯಕ್ಷಗಂಧರ್ಯದ್ಾನ್ವ ೈಃ । ಆವಾಮರ್ಜಯೌ್ ಸವಾಯತಮನ ನೀಶ ನೌ ಪರರ್ಮೊೀ ರ್ರಃ।
ದಿವತಿೀಯೀ ನೌ ವಿರ್ಪ್ಾಕ್ಷ ರೌದ್ಾರಸಾರಣಾಂ ಚ ಸಙ್ಗರಹಃ’(೧೦೫.೧೨)
ಇಂದು ಲಭ್ವರುವ ಹರವಂಶದಲ್ಲಲ ಈರೀತರ್ಯ ಪಾಠವೂ ಕಾರ್ಣಸಗುರ್ತುದ : ‘ಸಹಾಯೌ ದ್ೌವ ಮಹಾದ್ ೀರ್
ಭ್ತೌ ರ್ಯುದ್ ಾೀ ಹಿ ಗಚಛತಾಮ್ । ಏರ್ಮಸತವತಿ ದ್ ೀವ ೀಶ ಆಹ ಬೃಙ್ಕಚಗರಿಟ್ಟ ಹರಃ । ಕುಣ ್ಡೀದರಂ ವಿರ್ಪ್ಾಕ್ಷಂ
ಸರ್ಯಪ್ಾರಣಿಹಿತ ೀ ರತಮ್ । ರ್ಯುವಾಮರ್ ಚ ಭ್ತ ೀಶೌ ಸಹಾಯೌ ಸತತಂ ರಣ ೀ’ (ಹರವಂಶ,
ಭವಷ್್ರ್ತಾವಥಣಿ ೧೦೫.೧೫-೧೬) ಆದರ ಇದು ಅಶುದಿ ಪಾಠ. ಏಕ ಂದರ ಇದು ಇಲ್ಲಲ ಅನಾರ್ಯವ ೀ ಆಗುವುದಿಲಲ
ಮರ್ತುು ಅರ್ಥವೂ ಕೂಡಾ ಅಸಾಾರಸ್ವಾಗಿದ . ಹಾಗಾಗಿ ಹರವಂಶದ ಪಾಠ ಈರೀತ ಇದಾರೂ ಇರಬಹುದು:
‘ಏರ್ಮಸತವತಿ ದ್ ೀವ ೀಶಃ ಪ್ಾರಹ ಲಮೊಬೀದರಂ ಹರಃ । ಕುರ್ಣಡಧ್ಾರಂ ವಿರ್ಪ್ಾಕ್ಷಃ ಸರ್ಯಪ್ಾರಣಿಹಿತ ೀ ರತಃ’
ಇಲ್ಲಲ ಹ ೀಳಿರುವ ಲಮೊಬೀದರ ಎಂದರ ‘ವನ್ಾರ್ಯಕ’ ಎನುನವ ಭರಮ ಬರಬಾರದು ಎಂದು ಆಚಾರ್ಯಥರು
‘ಮಹ ೂೀದರ’ ಎಂದು ಹ ೀಳಿದಾಾರ . ಏಕ ಂದರ ಮುಂದ ಭವಷ್್ರ್ತಾವಥದಲ್ ಲೀ(೧೨೭.೨೧) ‘ಅರ್ ಭ್ತೌ
ಮಹಾಘ್ೀರೌ ಲಮೊಬೀದರಶರಿೀರಿಣೌ’ ಎಂದು ಹ ೀಳಿದಾಾರ . ಭೂರ್ತ ಎನುನವ ವಶ ೀಷ್ ಇರುವುದರಂದ
ಮಹ ೂೀದರ ಮರ್ತುು ಕುರ್ಣಡಧಾರ ಎನುನವವರು ಭೂರ್ತಗಳು ಎಂದಾಗುರ್ತುದ . ಆದಾರಂದ ಇಲ್ಲಲ ಹ ೀಳಿರುವ
ಲಮೊಬೀದರ ಗರ್ಣಪ್ತ ಅಲಲ].
ರ್ಯುದಿವನುನ ಬರ್ಯಸುವ ನಿೀವಬಬರು ಪ್ುಷ್ೆರವನುನ ಕುರರ್ತು ಶ್ೀಘರದಲ್ಲಲ ಬನಿನರ’ ಎಂದು ಹ ೀಳು’ ಎಂದು
ಶ್ರೀಕೃಷ್್ನಿಂದ ಹ ೀಳಲಾಟು ಶ್ನಿರ್ಯ ಮೊಮಮಗನ್ಾದ ಸಾರ್ತ್ಕಿರ್ಯು ಆ ಬಾರಹಮರ್ಣನ ಜ ೂತ್ ಗ ೀ ತ್ ರಳಿದನು.
ದುವಾಥಸರ ಹಾಗೂ ಅವರ ಜ ೂತ್ ಗಿದಾ ಸುಮಾರು ಮೂರುಸಾವರ ರ್ಯತೀಶಾರರ ಕೌಪ್ೀನವನುನ ಹರದ
ಹಂಸ-ಡಿಭಕರು, ಅವರ ದಂಡ-ಕಮಂಡಲ್ಾದಿ ಪಾತ್ ರಗಳನುನ ಒಡ ದು ಹಾಕಿದರು.
[ಈರೀತ ಅವಮಾನಕ ೂೆಳಪ್ಟುರೂ ಕೂಡಾ, ದುವಾಥಸರು ಹಂಸ-ಡಿಭಕರಗ ಏಕ ಶಾಪ್ ಕ ೂಡಲ್ಲಲ್ಾಲ
ಎಂದರ : ]
18
ಪಂಚ ಚ ೈರ್ ಸಹಸಾರಣಿ ಎನುನವುದು ಈಗಿರುವ ಪಾಠ. ಆದರ ಆಚಾರ್ಯಥರ ಪ್ರಕಾರ ‘ತಿರೀಣಿ ಚ ೈರ್ ಸಹಸಾರಣಿ’ ಎನುನವುದು ಸಾಧುಃ ಪಾಠಃ
ಜರಾಸಂಧನು ಯಾವ ಕಾರರ್ಣದಿಂದ ಅತರ ಋಷಗಳ ಮಗನ್ಾದ ದುವಾಥಸರನುನ ಸಾಕ್ಷಾತ್ ಶ್ವಾ ಎಂದು
ತಳಿದಿದಾಾನ್ ೂೀ, ಆಕಾರರ್ಣದಿಂದ, ರುದರನಿಗ ವರುದಿವಾಗಿ ನಡ ದುಕ ೂಂಡ ರ್ತನನ ಶ್ಷ್್ರಾದ ಹಂಸ-
ಡಿಭಕರನುನ ರ್ತ್ಜಸದ (ಈ ಕಾರರ್ಣದಿಂದ ಹಂಸ-ಡಿಭಕರ ರ್ಯುದಿದಲ್ಲಲ ಜರಾಸಂಧ ಪಾಲ್ ೂಗಳಳಲ್ಲಲಲ.)
[ಇದನುನ ಹರವಂಶದ ಭವಷ್್ತ್ ಪ್ವಥದಲ್ಲಲ ಸಾಷ್ುವಾಗಿ ಹ ೀಳಿದಾಾರ : ‘ತತಃ ಶುರತಾವ ರ್ಜರಾಸನ ್ಾೀ ವಿಗರಹಂ
ರ್ಯದುಭಃ19 ಸಹ । ನಾಕರ ್ೀನ್ನೃಪ ಸಾಹಾರ್ಯ್ಂ ಪ್ಾಪಂ ಮೀ ಭವಿತ ೀತಿ ಹ’ (೧೨೧.೧೬). ಜರಾಸಂಧನಿಗ
ಹಂಸ-ಡಿಭಕರು ದುವಾಥಸರ ೂಂದಿಗ ಜಗಳವಾಡಿದ ವಷ್ರ್ಯ ತಳಿಯಿರ್ತು. ಅದರಂದಾಗಿ ತ್ಾನು ಅವರಗ
ಸಹಾರ್ಯ ಮಾಡಿದರ ಅದು ಪಾಪ್ವಾಗುರ್ತುದ ಎಂದು ತಳಿದ ಆರ್ತ ರ್ಯುದಿದಲ್ಲಲ ಪಾಲ್ ೂಗಳಳಲ್ಲಲಲ].
19
ಇಲ್ಲಲ ‘ಮುನಿಭಃ’ ಎನುನವ ಪಾಠ ಹ ಚುು ಸಮಂಜಸ ಅನಿಸುರ್ತುದ . ಏಕ ಂದರ ಮುನಿಗಳನುನ ಜರಾಸಂಧ ಗೌರವಸುತುದಾನ್ ೀ ಹ ೂರರ್ತು ಯಾದವರನನಲಲ.
ಬರಹಮನಿಂದ ಅವಧ್ರ್ತಾವನೂನ, ಅಜ ೀರ್ಯರ್ತಾವನೂನ ಪ್ಡ ದ ‘ವಚಕರ’ ಎಂಬ ಅಸುರನ್ ೂಬಬ, ದ ೀವತ್ ಗಳನುನ
ಪ್ೀಡಿಸುತುದಾ.
ಅವನ್ಾದರ ೂೀ, ರ್ತನನ ಗ ಳ ರ್ಯರಬಬರಗ (ಹಂಸ-ಡಿಭಕರಗ ) ಸಹಾರ್ಯ ಮಾಡಬ ೀಕ ಂಬ ಬರ್ಯಕ ಯಿಂದ ಅಲ್ಲಲಗ
ಬಂದ. ಹಿಡಿಮಬನೂ ಕೂಡಾ ಬಂದ. ಈ ಹಿಡಿಮಬ ಹಿಂದ ಯೀ ‘ಯಾರಂದಲೂ ನಿೀನು ಸ ೂೀಲುವುದಿಲಲ ಮರ್ತುು
ಕ ೂಲಲಲಾಡುವುದಿಲಲ’ ಎಂದು ಸಂರ್ತುಷ್ುನ್ಾದ ಶಂಕರನಿಂದ ವರವನುನ ಪ್ಡ ದಿದಾ. ಅವನೂ ಕೂಡಾ ಇವರಬಬರ
ಗ ಳ ರ್ಯನ್ಾಗಿದುಾದರಂದ ಪ್ುಷ್ೆರಕ ೆ ಬಂದ.
ಹಿೀಗ ಹದಿನ್ ೀಳು (೨x೮+೧) ಅಕ್ಷ ೂೀಹಿಣಿೀ ಸ ೀನ್ ಯಂದಿಗ ಹಂಸ-ಡಿಭಕರು ಪ್ರಮಾರ್ತಮನನುನ
ಎದುರುಗ ೂಂಡರು. ಪ್ರಮಾರ್ತಮನೂ ಕೂಡಾ ಅವರಬಬರನುನ ಎದುರುಗ ೂಂಡ.
ಅದ ೀ ಸಮರ್ಯದಲ್ಲಲ ಮೂರು ಅಕ್ಷ ೂೀಹಿಣಿೀ ಸ ೀನ್ ಯಂದಿಗಿನ ಯಾದವರು ಸಮಸು ರಾಕ್ಷಸ ಸ ೀನ್ ಯಿಂದ
ಕೂಡಿದ ಶ್ವನ ಭೃರ್ತ್ರಾದ ಆ ಎರಡು ಭೂರ್ತಗಳನುನ ಮರ್ತುು ಹಿಡಿಮಾಬಸುರನನುನ ರ್ತಡ ದರು.
ಹರಿವಿಯಚಕರಮೊೀರ್ಜಸಾ ಮಹಾಸರಶಸರರ್ಷಯರ್ಣಮ್ ।
ವಿವಾಹನ್ಂ ನಿರಾರ್ಯುಧಂ ಕ್ಷಣಾಚಚಕಾರ ಸಾರ್ಯಕ ೈಃ ॥೧೭.೨೫೪॥
ಬಳಿಬಂದ ಬಲರಾಮನನುನ ಕಂಡ ಹಿಡಿಮಬನು, ವಸುದ ೀವ ಮರ್ತುು ಉಗರಸ ೀನನನುನ ಬಿಟುು, ಸಟ್ಟುನಿಂದ
ಬಲರಾಮನನುನ ಹ ೂಂದಿ, ಮುಷುಯಿಂದ ಅವನ ಎದ ರ್ಯಮೀಲ್ ಗಟ್ಟುಯಾಗಿ ಹ ೂಡ ದನು.
[ಇದನುನ ಹರವಂಶದಲ್ಲಲ ಉಲ್ ಲೀಖಿಸದಾಾರ : ‘ಏರ್ಂ ಧನ್್ಷ ರಾಜ ೀಂದರ ಶತಂ ಪಞ್ಚ ಚ ಪುಞ್ಜಶಃ । ಛಿತಾವ
ನಾನಾದ ಶ ೈನ ೀರ್ಯಃ ಸರ್ಯಕ್ಷತರಸ್ ಪಶ್ತಃ’ (ಭವಷ್್ರ್ತಾವಥಣಿ ೧೨೫.೧೨)]
[ಇಲ್ಲಲ ನಮಗ ತಳಿರ್ಯುವ ಇನ್ ೂನಂದು ವಷ್ರ್ಯವ ೀನ್ ಂದರ : ಪಾರಚಿೀನ ಭಾರರ್ತದಲ್ಲಲ ಖಡಗರ್ಯುದಿದ ೩೨
ಬಗ ಗಳಿದಾವು. ಅದರಂದಾಗಿ ಈಗ ಏನು ಖಡಗರ್ಯುದಿ ವಧಾನವನುನ ಕಿರೀಡ ರ್ಯಲ್ಲಲ ಬಳಸುತ್ಾುರ , ಅದ ೀನೂ
ಭಾರತೀರ್ಯರಗ ಹ ೂಸದಲಲ ].
ಅವರಬಬರ ಸ ೈನ್ದ ನ್ಾಲೆನ್ ೀ ಒಂದು ಭಾಗ ಮಾರ್ತರ ಉಳಿದದಾಾಗಿ, ಕ್ಷರ್ಣದಲ್ ಲೀ ಕೃಷ್್ನಿಂದ ಸ ೂೀಲ್ಲಸಲಾಟು
ಹಂಸ-ಡಿಭಕರು ಭರ್ಯದಿಂದ ಓಡಿಹ ೂೀದರು.
ಬಲರಾಮನಿಂದ ಕೂಡಿಕ ೂಂಡು, ಯಾದವ ಸ ೀನ್ ಯಿಂದಲೂ ಕೂಡಿಕ ೂಂಡ ಶ್ರೀಕೃಷ್್ನು , ಅಳಿದುಳಿದ
ಸ ೀನ್ ಯಂದಿಗ ಓಡುತುರುವ ಹಂಸ-ಡಿಭಕರನುನ ರ್ತಡ ದ.
[ಹರವಂಶದ ಭವಷ್್ತ್ ಪ್ವಥದಲ್ಲಲ (೧೨೭.2-೫) ಈ ಕುರತ್ಾದ ವವರ ಕಾರ್ಣಸಗುರ್ತುದ : ‘ಅರ್ ಪರಭಾತ ೀ
ವಿಮಲ್ ೀ ಸ್ಯೀಯ ಚಾಭು್ದಿತ ೀ ಸತಿ । ರ್ಗ ್ೀರ್ಧಯನ್ಂ ರ್ಜರ್ಗಾಮಾsಶು ಕ ೀಶರ್ಃ ಕ ೀಶ್ಸ್ದನ್ಃ । (ಹಿಂದ
ಯಾವ ಪ್ರಸರದಲ್ಲಲ ಶ್ರೀಕೃಷ್್ ಗ ೂೀವಧಥನ ಪ್ವಥರ್ತವನುನ ಎತುಟ್ಟುದಾನ್ ೂೀ , ಅದ ೀ ಪ್ರಸರದಲ್ಲಲ ಇವರು
ಓಡುತುದಾರು).ಶ ೈನ ೀಯೀ ಬಲಭದರಶಚ ಯಾದವಾಃ ಸಾರಣಾದರ್ಯಃ । ರ್ಗ ್ೀಧನ ೈರರ್ ಸ ೈನ ೈಶಚ ನಾದಿತಂ
ಬಹುಧ್ಾ ಗ್ವರಿಮ್ । ತಸ ್್ೀತತರಂ ನ್ೃಪಶ ರೀಷ್ಾ ಪ್ಾಶವಯಂ ಸಂಪ್ಾರಪ್ ಯಾದವಾಃ । ನಿಕಷಾ ರ್ಯಮುನಾಂ
ರಾರ್ಜಂಸತತ ್ೀ ರ್ಯುದಾಮರ್ತಯತ’].
ರ್ತಡ ರ್ಯಲು ಅಸಾಧ್ವಾದ ಪ್ರಾಕರಮವುಳಳ ಅವರು, ಅರ್ತ್ಂರ್ತ ಸಟ್ಟುನಿಂದ ಹಿಂದ ತರುಗಿ, ರ್ತಮಮ ಸ ೀನ್ ಯಿಂದ
ಕೂಡಿಕ ೂಂಡು, ಉರ್ತೃಷ್ುವಾದ ಬಾರ್ಣಗಳನುನ ಬಿಡಲ್ಾರಮಿಭಸದರು.
ರ್ತದನಂರ್ತರ, ದ ೂಡಡ ಬಿಲುಲಳಳ ಹಂಸನು ಬಲರಾಮನನುನ ಎದುರುಗ ೂಂಡ. ಅವನ ನಂರ್ತರ ಡಿಭಕನು ಸಾರ್ತ್ಕಿ,
ಗದ ಮರ್ತುು ಯಾದ ಸ ೈನಿಕರ ೂಂದಿಗ ರ್ಯುದಿ ಮಾಡಿದ.
ಯಾದವರ ಸಮಸು ಸ ೈನಿಕರನೂನ ಓಡಿಸದ ಡಿಭಕನು, ರ್ತದನಂರ್ತರ ರ್ತನನ ಬಿಲಲನುನ ಹಿಡಿದು, ಗಟ್ಟುಯಾಗಿ
ಕಿರುಚುತ್ಾು, ಮಹಾಸರ-ಶಸರಗಳ ೂಂದಿಗ ಶ್ರೀಕೃಷ್್ನನುನ ಎದುರುಗ ೂಂಡನು.
[ಹರವಮಶದಲ್ಲಲ(ಭವಷ್್ತ್ ಪ್ವಥಣಿ ೧೨೭.೧೪) ಈ ಕುರತ್ಾಗಿ ವವರಸರುವುದನುನ ಕಾರ್ಣಬಹುದು: ಭೀತಾಶಚ
ಯಾದವಾ ರಾರ್ಜನ್ ಪಲ್ಾರ್ಯನ್ಪರಾರ್ಯಣಾಃ’].
ಹಂಸನು ಮತ್ ು ಬಿಲಲನುನ ಹಿಡಿದು, ಬಲರಾಮನನುನ ಕುರರ್ತು ಯಾವಾಗ ಬಂದನ್ ೂೀ, ಆಗ ಕ ೀಶವನು ಅವನನುನ
ರ್ತಡ ದನು.
ಗಟ್ಟುಯಾಗಿ ಪ ಟುುತಂದ ಸಾರ್ತ್ಕಿರ್ಯು ಕೂಡಲ್ ೀ ಮೂಛ ಥರ್ಯನುನ ಹ ೂಂದಿದ. ಸಾಲಾಹ ೂತುನ ನಂರ್ತರ ಎಚ ುರ್ತು
ಅವನು ಅಧಥಚಂದರದ ಬಾರ್ಣವನುನ ತ್ ಗ ದುಕ ೂಂಡ.
ರ್ತನನ ಸಮಸು ಸ ೈನ್ವನುನ ಕಳ ದುಕ ೂಂಡ ಹಂಸನು, ತ್ಾನ್ ೂಬಬನ್ ೀ ಮಹಾಸರಗಳನುನ ಬಿಡುತ್ಾು , ಕ ೀಶವನ
ಹತುರ ಬಂದನು. ಕೃಷ್್ನು ಅವನ ಎಲ್ಾಲ ಅಸರಗಳನುನ ರ್ತಡ ದು, ನ್ಾರಾರ್ಯಣಾಸರವನುನ ಕ ೈಗ ತುಕ ೂಂಡನು.
[ಈ ಪ್ರಸಂಗವನುನ ಹರವಮಶದ ಭವಷ್್ತ್ ಪ್ವಥದಲ್ಲಲ(೧೨೭.೪೮) ಹ ೀಳಿರುವುದನುನ ಕಾರ್ಣಬಹುದು: ‘ಅಸರಂ
ವ ೈಷ್್ರ್ಮಾದ್ಾರ್ಯ ಶರ ೀ ಸ ನಿಶ್ತ ೀ ಹರಿಃ ಯೀರ್ಜಯಾಮಾಸ ಭ್ತಾತಾಮ ಭ್ತಭಾರ್ನ್ಭಾರ್ನ್ಃ’ ]
ರ್ರಾಸರಪ್ಾಣಿರಿೀಶವರಃ ಪದ್ಾsಹನ್ಚಿಛರಸ್ಮುಮ್ ।
ಸ ಮ್ಛಿಯತ ್ೀ ಮುಖ ೀsಪತನ್ಮಹಾಭುರ್ಜಙ್ಗಮಸ್ ಹ ॥೧೭.೨೯೨ ॥
20
ದೃರ್ತರಾಷ್ರ ಎಂಬ ಒಬಬ ನ್ಾಗನಿದಾಾನ್ . ಅವನ ಗರ್ಣದಲ್ಲಲ ಸ ೀರುವವರು ಧಾರ್ತಥರಾಷ್ರಕರು.
ಈರೀತ ಡಿಭಕನು ರ್ತನನ ದ ೀಹವನುನ ಬಿಟುು, ಅರ್ತ್ಂರ್ತ ದುಃಖಕರವಾದ ಅನಿಂರ್ತಮಸುನಲ್ಲಲ ಸಾಗಿ, ಅರ್ಣ್ನನುನ
ಕಾರ್ಯುತ್ಾು, ಉಲಬರ್ಣವಾಗಿರುವ ಸುಖದಿಂದ ಭಿನನವಾದದಾನುನ (ಅಂದರ ದುಃಖವನುನ) ಭ ೂೀಗಿಸುತ್ಾುನ್ .
*********
೧೭.೧ ನಾಮಮಿೀಮಾಂಸ
21
ಕೃಷ್ಾ್ವತ್ಾರದಲ್ಲಲ ಅವನ ರಾಣಿರ್ಯರಾಗಿ ಅವರ್ತರಸದಾ ಆರು ಮಂದಿ ದ ೀವರ್ಯರು : ನಿೀಳಾ, ಭದಾರ, ಮಿರ್ತರವಂದಾ, ಕಾಳಿಂದಿೀ, ಲಕ್ಷಣಾ ಮರ್ತುು ಜಾಂಬವತೀ. ಇವರಲ್ಲಲ ಜಾಮಬವತೀರ್ಯಲ್ಲಲ ಶ್ರೀಲಕ್ಷ್ಮಿರ್ಯ ವಶ ೀಷ್ ಆವ ೀಶವರ್ತುು.
೧೮. ಭೀಮಾರ್ಜುಜಯನ್ದಿಗ್ವವರ್ಜರ್ಯಃ
ಓಂ ॥
ರ್ಯದ್ಾ ರಾಮಾದವಾಪ್ಾತನಿ ದಿವಾ್ಸಾರಣಿ ಪರಪ್ ೀದಿರ ೀ ।
ದ್ ್ರೀಣಾತ್ ಕುಮಾರಾಸ ತೀಷಾವಸೀತ್ ಸವ ೀಯಷ್ವಪ್ಧಿಕ ್ೀsರ್ಜುಜಯನ್ಃ ॥೧೮.೦೧॥
ದ ೀವರಂದಲೂ ಇದನುನ ಬರ್ಯಸಬಾರದು ಎಂದ ಮೀಲ್ ಇನುನ ಉಳಿದವರಂದ ಬರ್ಯಸಬಾರದ ಂದು ಏನು
ಹ ೀಳಬ ೀಕು? ಅಸರವು ಕಾಮ್ವನ್ ನೀ ಕ ೂಡುವುದಷ್ ುೀ? ಯಾವ ಕಾರರ್ಣದಿಂದ ಭಿೀಮಸ ೀನನು ಶುದಿವಾದ
ಭಾಗವರ್ತ ಧಮಥದಲ್ಲಲಯೀ ರರ್ತನ್ಾಗಿದಾಾನ್ ೂೀ, ಆ ಕಾರರ್ಣದಿಂದ ಕಾಮ್ಕಮಥವನುನ ಮಾಡಲ್ಲಲಲ.
ದ ೀವತ್ ಗಳನ್ಾನಗಲ್ಲೀ, ಮನುಷ್್ರನ್ಾನಗಲ್ಲೀ ಬ ೀಡಲ್ಲಲಲ. ನ್ಾರಾರ್ಯರ್ಣನನೂನ ಕೂಡಾ ಎಂದೂ ಕಾಮಬ ೀಕ ಂದು
ಭಿೀಮಸ ೀನ ಬ ೀಡಲ್ಲಲಲ.
ಭಿಕ್ಷ ರ್ಯನುನ ಬ ೀಡುತ್ಾು, ಹುಂಕಾರದಿಂದ, ವ ೈಶ್ನಿಂದ ಒಬಬ ರಾಜ ಕರವನುನ ಹ ೀಗ ಸಾೀಕರಸಬ ೀಕ ೂೀ ಹಾಗ ೀ
ಭಿೀಮಸ ೀನ ಸಾೀಕರಸದ. ಪ್ರಮಾರ್ತಮನಿಂದ ಹ ೂರರ್ತುಪ್ಡಿಸ ಬ ೀರ ದ ೀವತ್ ಗಳು ಭಿೀಮಸ ೀನನಿಂದ
ನಮಸೆರಸಲಾಡಲ್ಲಲಲ, ಪ್ೂಜಸಲಾಡಲ್ಲಲಲ.
ಹಿಂದ ರ್ಯೂ ಕೂಡಾ ಪ್ರಮಾರ್ತಮನ ನಿಂದನ್ ಮಾಡಿದವರ ನ್ಾಲ್ಲಗ ರ್ಯನುನ ಭಿೀಮ ಕರ್ತುರಸುತುದಾ.
ಪ್ರಮಾರ್ತಮನಿಗ ವರುದಿವಾಗಿ ಮಾಡುವವರನುನ ಭಿೀಮ ತ್ಾನ್ ೀ ಸಂಹಾರ ಮಾಡಿದ.
ಅಜುಥನನು ಬಾರಹಮರ್ಣನ ಮಕೆಳನುನ ರಕ್ಷ್ಮಸುವ ವಚಾರದಲ್ಲಲ ಅವಮಾನ ಮಾಡಿದ (ಮ.ಭಾ.ತ್ಾ.ನಿ. ಉಲ್ ಲೀಖ:
೨೧.೧೫-೩೫). ಪ್ರದು್ಮನ, ಉದಿವ, ಸಾಮಬ, ಅನಿರುದಿ, ಮೊದಲ್ಾದ ಎಲಲರೂ ಕೂಡಾ ಸುಭದ ರರ್ಯನುನ
ಅಜುಥನನಿಗ ಕ ೂಡಬ ೀಕ ನುನವುದು ಭಗವಂರ್ತನ ಇಚ ೆ ಎಂದು ತಳಿದಿದಾರೂ ಕೂಡಾ ರ್ತಡ ದರು. ಸಾರ್ತ್ಕಿರ್ಯೂ
ಕೂಡಾ ಒಮೊಮಮಮ ಅಜುಥನನನುನ ಕೃಷ್್ನಿಗ ಸದೃಶ ಅಂದುಕ ೂಳುಳತುದಾ.
ವದುರನೂ ಕೂಡಾ ಕೃಷ್್ ಬಂಧನಕ ೆ ಒಳಗಾಗಬಹುದು ಎಂದು ಶಂಕಿಸ, ಸಂಧಾನದ ಸಮರ್ಯದಲ್ಲಲ ಕೌರವರ
ಸಭ ರ್ಯ ಮಧ್ದಲ್ಲಲ ಕೃಷ್್ನ ಆಗಮನವನುನ ಇಷ್ುಪ್ಡಲ್ಲಲಲ.
(ವದುರನೂ ಕೂಡಾ, ಕೃಷ್್ನನುನ ‘ನರ’ ಎಂದುಕ ೂಂಡು ರಾರ್ಯಭಾರ ಧಮಥಕ ೆ ವರುದಿ ಯೀಚನ್ ಮಾಡಿದ)
ನಕುಲ ಶ್ರೀಕೃಷ್್ನ ಪ್ುರದ ಮುಂದ ರರ್ವನುನ ನಿಲ್ಲಲಸ , ಕೃಷ್್ನಿಂದ ಕರವನುನ ಪ್ಡ ದುಬರುವಂತ್ ಹ ೀಳಿ ರ್ತನನ
ಭೃರ್ತ್ರನುನ ಕಳುಹಿಸದಾ.(ಸಭಾಪ್ವಥ). ಕುಲಕ್ಷರ್ಯಕ ೆ ಸಂಬಂಧಪ್ಟುಂತ್ ಪ್ರಮಾರ್ತಮನ ಬುದಿಿರ್ಯನ್ ನೀ
ಸಹದ ೀವನು ಹಿೀನವಾಗಿ ತಳಿದು ಅವಮಾನ ಮಾಡಿದ.
[ಉದ ೂ್ೀಗಪ್ವಥದಲ್ಲಲ ಈ ವವರ ಕಾರ್ಣಸಗುರ್ತುದ , ಕೃಷ್ಾ್, ನಿನನ ಮೀಲ್ ಮಹರ್ತುರವಾದ ಭಾರವದ . ಎರಡು
ಕುಲದ ನಡುವ ರ್ಯುದಿವಾಗುವ ಸಂಭವವದ . ಅದರಂದಾಗಿ ನಿೀನು ಬಹಳ ಯೀಚಿಸ ಮುಂದುವರರ್ಯಬ ೀಕು’
ಎಂದು ಸಹದ ೀವ ಕೃಷ್್ನಿಗ ೀ ಉಪ್ದ ೀಶ ಮಾಡಿದ. ಒಬಬ ರಾರ್ಯಭಾರ ಹ ೀಗಿರಬ ೀಕು, ಯಾವ ರೀತ
ಮಾರ್ತನ್ಾಡಬ ೀಕು, ಯಾವರೀತ ಪ್ರಣಾಮವಾಗಬ ೀಕು ಇತ್ಾ್ದಿ ವಷ್ರ್ಯವನುನ ಅವನು ಶ್ರೀಕೃಷ್್ನಿಗ ೀ
ಉಪ್ದ ೀಶ ಮಾಡಿದ. ಕೃಷ್್ ಅವನ ಮಾರ್ತನುನ ಸುಮಮನ್ ಕ ೀಳಿಸಕ ೂಂಡ]
ದ ೂರೀಣಾಚಾರ್ಯಥರು, ಕರ್ಣಥ, ಅಶಾತ್ಾ್ಮ, ಕೃಪ್, ಇವರ ಲ್ಾಲ ಕೃಷ್್ನನುನ ಇಲಲವಾಗಿಸಬ ೀಕು ಎಂದು
ನಿಶುರ್ಯಮಾಡಿದಾರು. ರುದಾರದಿ ದ ೀವತ್ ಗಳೂ ಕೂಡಾ ಅಲಲಲ್ಲಲ ವರ ೂೀಧವನುನ ಮಾಡಿದರು.
ರಕತಚನ್ಾನ್ಸತುಪಷ್ಪರ್ಸರಶಸರಗುಳ ೀದನ ೈಃ ।
ಸಮ್ಪರ್ಜ್ ಭಾಗಗಯರ್ಂ ರಾಮಮನ್ುರ್ಜಜ್ಞ ೀ ಕುಮಾರಕಾನ್ ॥೧೮.೩೧॥
ತ ೀ ಭೀಷ್ಮದ್ ್ರೀರ್ಣವಿದುರರ್ಗಾನಾಾರಿೀಧೃತರಾಷ್ಾಕಾನ್ ।
ಸರಾರ್ಜಮರ್ಣಡಲ್ಾನ್ ನ್ತಾವ ಕುನಿತೀಂ ಚಾದಶಯರ್ಯಞ್ಛರ ಮಮ್ ॥೧೮.೩೨॥
ಅಂದುಕ ೂಂಡರು ಕೂಡಾ). ಕುಂತರ್ಯು ಕರ್ಣಥನನುನ ರ್ತನನ ಮಗನನ್ಾನಗಿ ತಳಿದು ಲಜಜರ್ತಳಾದಳು ಮರ್ತುು
ಏನನೂನ ವ್ಕುಪ್ಡಿಸಲ್ಲಲಲ. (ನಮಿಸದ ಕರ್ಣಥನನುನ ಮಾರ್ತನ್ಾಡಿಸಲ್ಲಲಲ, ಕರ್ಣಥ ರ್ತನನ ಮಗ ಎಂದು ಹ ೀಳಲ್ಲಲಲ).
ಕರ್ಣಥನನುನ ರ್ಯುದಿಕ ೆಂದು ಆಹಾಾನಿಸದ ಅಜುಥನನುನ ರ್ತಡ ದ ಭಿೀಮನು, ಕರ್ಣಥನಿಗ ಕುದುರ ರ್ಯನುನ
ತ್ಾಡನಮಾಡುವ ಚಾಟ್ಟರ್ಯನುನ ನಿೀಡಿದನು. (ಅಂದರ : ಸೂರ್ತನಿಗ ರರ್ವನುನ ನಡ ಸುವುದು ಧಮಥವ ೀ
ಹ ೂರರ್ತು, ಕ್ಷತರರ್ಯರ ೂಂದಿಗ ರ್ಯುದಿವಲಲ ಎನುನವ ಸಂಜ್ಞ ಮಾಡುತ್ಾುನ್ ಭಿೀಮ. ಆದರ ಕ್ಷತರರ್ಯ ಕನ್ ್ಯಾದ
ಕುಂತರ್ಯಲ್ಲಲ ಜನಿಸರ್ಯೂ ಹ ೀಗ ಆರ್ತ ಸೂರ್ತನ್ಾಗುತ್ಾುನ್ ಎಂದರ -), ಕ್ಷತರರ್ಯ ಸಂಸಾೆರ ಇಲಲದಿರುವುದರಂದ
ಕ್ಷತರರ್ಯ ಕುಲದಲ್ಲಲ ಹುಟ್ಟುದರೂ ಕ್ಷತರರ್ಯನ್ಾಗುವುದಿಲಲ. ಹ ೀಗ ಒಳ ಳರ್ಯ ಬಾರಹಮರ್ಣಕುಲದಲ್ಲಲ ಹುಟ್ಟುದವನೂ
ಕೂಡಾ ಸಂಸಾೆರ ಇಲಲದ ೀ ಹ ೂೀದರ ಬಾರಹಮರ್ಣನ್ ನಿಸುವುದಿಲಲವೀ ಹಾಗ ೀ.
ಈರೀತಯಾಗಿ ಭಿೀಮ ಕರ್ಣಥನನುನ ಉರ್ತುರಹಿೀನನನ್ಾನಗಿ ಮಾಡಲು, ದುಯೀಥಧನನು ಧೃರ್ತರಾಷ್ರನ
ಅನುಜ್ಞ ಯಿಂದ, ಕರ್ಣಥನನುನ ಅಂಗ ದ ೀಶದ ರಾಜನನ್ಾನಗಿ ಮಾಡಿ ಪ್ಟ್ಾುಭಿಷ್ ೀಕ ಮಾಡಿ ಅಭಿಷ್ ೀಕ
ಮಾಡಿದನು. ಧೃರ್ತರಾಷ್ರನು ಪ್ಕ್ಷಪಾರ್ತದಿಂದ ಪ್ುರ್ತರನನ್ ನೀ ಅನುಸರಸದನು.
ಕರ್ಣಥನು ಅಭಿಷಕುನ್ಾಗಲು, ರ್ತಂದ ಯಾದ ಅಧರರ್ನು ಅಲ್ಲಲಗ ಬಂದನು. ಕರ್ಣಥನು ಸಮಸು ರಾಜರ
ಸಮುಮಖದಲ್ಲಲ ರ್ತಂದ ಗ ನಮಸೆರಸದನು.
ಕರ್ಣಥನ ಈ ನಡತ್ ರ್ಯನುನ ಕಂಡ ಎಲ್ಾಲ ಸಜಜನರು ಬಹಳ ಸಂರ್ತಸಪ್ಟುರು. ರ್ತದನಂರ್ತರ ಆ ರಂಗಮಂಚದಲ್ಲಲ
ಭಿೀಮ ಹಾಗೂ ದುಯೀಥಧನ ರ್ತಮಮರ್ತಮಮ ಪಾರವೀರ್ಣ್ವನುನ ತ್ ೂೀರಸುವ ನ್ ಪ್ದಿಂದ, ಅರ್ತ್ಂರ್ತ ಭಾರವಾದ
ಗದ ರ್ಯನುನ ತ್ ಗ ದುಕ ೂಂಡು ಸಟ್ಟುನಿಂದ ಎದುರುಗ ೂಂಡರು.
ದ ೀವತ್ ಗಳು, ಅಸುರರು, ಮನುಷ್್ರನ್ ನೀ ಮೊದಲ್ಾಗಿ ಒಳಗ ೂಂಡ ಚರಾಚರ ಪ್ರಪ್ಂಚ, ಭಿೀಮನ ಇಲಲವ ೀ
ದುಯೀಥಧನನ ಪ್ರ ವಹಿಸುತ್ಾು, ಎರಡಾಗಿ ಭಾಗವಾಯಿರ್ತು (ಎರಡು ರ್ತಂಡವಾಯಿರ್ತು). ಇವರಲ್ಲಲ
ದ ೀವತ್ ಗಳು ಮರ್ತುು ದ ೀವತ್ ಗಳಿಗ ಅನುಕೂಲಕರರಾದ ಗಂಧವಥ ಕಿನನರ ಕಿಮುಾರುಷ್ರು ಭಿೀಮನನುನ
ಆಶರಯಿಸದರು.
ಅರ್ತು ದ ೀವತ್ ಗಳು ಮರ್ತುು ದ ೈರ್ತ್ರ ನಡುವ ರ್ಯೂ ಉದ ಾೀಗದ ವಾತ್ಾವರರ್ಣ ನಿಮಾಥರ್ಣವಾಗಿರ್ತುು. ಆಗ
ಪ್ತ್ಾಮಹ ಬರಹಮದ ೀವರು ‘ಸಾಲಾಕಾಲ ನಿಲ್ಲಲ, ಕಾಲಕರಮದಲ್ಲಲ ಎಲಲವನೂನ ನ್ ೂೀಡಬಹುದು’ ಎಂದು ಹ ೀಳಿ,
ದ ೀವತ್ ಗಳಿಂದ, ರುದರದ ೀವರಂದಲೂ ಕೂಡಿಕ ೂಂಡು ರ್ತಮಮ ಆಲರ್ಯಕ ೆ ತ್ ರಳಿದರು.
ದುಯೀಥಧನನು ಕರ್ಣಥನ ಕ ೈ ಹಿಡಿದು ಮನ್ ಗ ತ್ ರಳಿದರ , ಭಿೀಮನೂ ಕೂಡಾ ಪಾರ್ಥನ ಕ ೈಹಿಡಿದು ರ್ತಮಮ
ಮನ್ ಗ ತ್ ರಳಿದ.
ಕರ್ಣಥನಿಂದ ಕೂಡಿಕ ೂಂಡು, ಪಾಂಡವರೂ ಕೂಡಾ ದ ೂರೀರ್ಣನಿಂದ ಕೂಡಿಕ ೂಂಡು, ಪಾಂಚಾಲ ನಗರವನುನ
ಕುರರ್ತು ತ್ ರಳಿದರು.
ದುರಪ್ದನಿಗ ರ್ತಪೀಬಲದಿಂದ ಸೂರ್ಯಥನಿಂದ ಕ ೂಟು ವರವದ . ‘ನಗರದ ಒಂದು ಯೀಜನದ ರ್ತನಕ ನಿನನನುನ
ಯಾರೂ ಗ ಲುಲವುದಿಲಲ’ ಎನುನವ ವರ.
ಆಯಾನ್ತಮಗರತ ್ೀ ದೃಷಾುವಭೀಮಮಾತತಶರಾಸನ್ಮ್ ।
ದುದುರರ್ುಃ ಸರ್ಯಪ್ಾಞ್ಚಚಲ್ಾಃ ವಿವಿಶುಃ ಪುರಮೀರ್ ಚ ॥೧೮.೭೧॥
ರ್ತದನಂರ್ತರ ಸರ್ತ್ಜತ್ ಎನುನವ ದುರಪ್ದನ ಮಗನು ಅಜುಥನನನುನ ಕುರರ್ತು ಬಹಳ ಬಾರ್ಣಗಳನುನ ಬಿಡುತ್ಾು
ಬಂದ. ಹಾಗ ಬಂದ ಸರ್ತ್ಜದನನುನ ಅಜುಥನನು ಕ್ಷರ್ಣದಲ್ಲಲ ರರ್ ಹಾಗೂ ಬಾರ್ಣಹಿೀನನನ್ಾನಗಿ ಮಾಡಿದ.
ಅಜುಥನನ ಈ ಮಾತನಿಂದಾಗಿ ದುರಪ್ದನು ಅವನಲ್ಲಲ ಬಹಳ ಸ ನೀಹವನುನ ಮಾಡಿದ. ಇರ್ತು ಭಿೀಮಸ ೀನನು
ಪಾಞ್ಚುಲ ಸ ೀನ್ ರ್ಯನುನ ಬಿಟುು, ಬಿೀಭರ್ತುುವನುನ (ಅಜುಥನನನುನ) ಅನುಸರಸದ.
ಭಿೀಮನಿಂದ ಬಿಡಲಾಟು ಆ ಸ ೀನ್ ರ್ಯು ಭರ್ಯದಿಂದ ಓಡಿಹ ೂೀಯಿರ್ತು. ರ್ತದನಂರ್ತರ ಅಜುಥನನು ದ ೂರೀರ್ಣರ
ಸನಿನಧರ್ಯಲ್ಲಲ ದುರಪ್ದನನುನ ಕರ ರ್ತಂದು ನಿಲ್ಲಲಸದ.
ರ್ತನ್ ನದುರು ಬಂಧಯಾಗಿ ನಿಂತರುವ ದುರಪ್ದನನುನ ಕುರರ್ತು ದ ೂರೀಣಾಚಾರ್ಯಥರು: ‘ಈಗ ನಮಿಮಬಬರ ನಡುವ
ಗ ಳ ರ್ತನ ಇದ ಯೀ ಇಲಲವೀ’ ಎಂದು ಕ ೀಳುತ್ಾುರ . ಅಙ್್ಗರಸ ಋಷಗಳ ಗ ೂೀರ್ತರದಲ್ಲಲ ಶ ರೀಷ್ಠನ್ಾಗಿರುವ
ದ ೂರೀಣಾಚಾರ್ಯಥರಲ್ಲಲ ‘ಈಗ ನಮಮ ನಡುವ ಸಖ್ವದ ’ ಎನುನತ್ಾುನ್ ದುರಪ್ದ.
ಆ ಕಾರರ್ಣದಿಂದ ಗ ಳ ರ್ತನಕಾೆಗಿಯೀ ನಿನನ ರಾಜ್ದ ಸಾಲಾಭಾಗವು ನನಿನಂದ ತ್ ಗ ದುಕ ೂಳಳಲಾಟ್ಟುದ . ಗಂಗ ರ್ಯ
ದಕ್ಷ್ಮರ್ಣದಲ್ಲಲರುವ ಪ್ರದ ೀಶಕ ೆ ನಿೀನ್ ೀ ಒಡ ರ್ಯ. ಉರ್ತುರದಲ್ಲಲರುವ ಭಾಗಕ ೆ ನ್ಾನು ಒಡ ರ್ಯ.
ಅವನಿಗಾಗಿ ಮಗಳನುನ ಪ್ಡ ರ್ಯಬ ೀಕ ಂದೂ, ದ ೂರೀರ್ಣನನುನ ಸಾಯಿಸುವ ಮಗನನೂನ ಬರ್ಯಸ, ಯಾಜ ಹಾಗು
ಉಪ್ಯಾಜರ ಂಬ ಶ ರೀಷ್ಠ ಬಾರಹಮರ್ಣರನುನ ಕುರರ್ತು ತ್ ರಳಿದನು.
ದುರಪ್ದನಿಂದ, ಮಗನನುನ ಪ್ಡ ರ್ಯುವ ಸಲುವಾಗಿ ಕರ ದರೂ, ಅವಳು ಅಹಂಕಾರದಿಂದ ವಳಂಬ ಮಾಡಿದಳು.
ಆಗ, ‘ಇವಳಿಂದ ೀನು ಪ್ರಯೀಜನ’ ಎಂದು ಆಕ ರ್ಯನುನ ನಿಲಥಕ್ಷ್ಮಸದ ಆ ಯಾಜ ೂೀಪ್ಯಾಜರು, ಮಕೆಳನುನ
ಪ್ಡ ರ್ಯುವುದಕಾೆಗಿ ಹ ಂಡತಯಿಂದ ಕುಡಿರ್ಯಬ ೀಕಾಗಿದಾ ಹವಸುನುನ ಬ ಂಕಿರ್ಯಲ್ ಲೀ ಹ ೂೀಮಮಾಡಿದರು. ಹಿೀಗ
ಆನಂದವ ೀ ಮೈವ ರ್ತುುಬಂದ ಮುಖ್ಪಾರರ್ಣನನುನ ಆಶರಯಿಸದಾರಂದ ‘ಶ್ರೀಃ’ ಎಂದ ೀ ಅವಳ ಹ ಸರು. ಅವಳು
ಶಚಿ, ಶಾಮಳ ಮರ್ತುು ಉಷ್ ರ್ಯ ಆವ ೀಶದಿಂದ ಕೂಡಿದಾಳು ಕೂಡಾ.
[ಮಹಾಭಾರರ್ತದಲ್ಲಲ ಅನ್ ೀಕ ಕಡ ದೌರಪ್ದಿರ್ಯನುನ ‘ಶ್ರೀಃ’ ಎಂದು ಸಂಬ ೂೀಧಸುವುದನುನ ನ್ಾವು ಕಾರ್ಣುತ್ ುೀವ .
ಶ್ರೀಃ ಎಂದರ ‘ಶಂ’ ರೂಪ್ನ್ಾಗಿರುವವನನುನ ಆಶರಯಿಸದಾಾಳ ಎಂದರ್ಥ. ಮಹಾಭಾರರ್ತದ ಆದಿಪ್ವಥದಲ್ಲಲ
‘ಮಾನ್ುಷ್ಂ ವಿಗರಹಂ ಕೃತಾವ ಸಾಕ್ಾಚಿಛರೀರಿರ್ ರ್ಣಿಯನಿ’ (೧೪೯.೬೨) ಎಂದು ಹ ೀಳಿ ಮುಂದ ‘ತಾಂ
ಚಾಪ್ ್ೀಷಾಂ ಯೀಷತಂ ಲ್ ್ೀಕಕಾನಾತಂ ಶ್ರರ್ಯಂ ಭಾಯಾಯಂ ರ್್ದಧ್ಾನಾಮನ್ುಷ ೀಷ್ು' (೨೧೪.೩೦) ಎಂದು
ಹ ೀಳುವುದನುನ ಕಾರ್ಣುತ್ ುೀವ . ಮುಂದ ಸಾಗಾಥರ ೂೀಹರ್ಣ ಪ್ವಥದಲ್ಲಲ(೪.೧೨) ಶ್ರೀರ ೀಷಾ ದ್ೌರಪದಿೀರ್ಪ್ಾ
ತವದಥ ೀಯ ಮಾನ್ುಷ್ಂ ಗತಾ । ಅಯೀನಿಜಾ ಲ್ ್ೀಕಕಾನಾತ ಪುರ್ಣ್ಗನಾಾ ರ್ಯುಧಿಷಾರ’ ಎಂದು ಸುುಟವಾಗಿ ‘ಶ್ರೀಃ’
ಎಂದು ಹ ೀಳಿದಾಾರ . ಈರೀತ ಪ್ರಯೀಗವನುನ ರ್ತಪಾಾಗಿ ಶ್ರೀಲಕ್ಷ್ಮಿ ಎಂದು ತಳಿರ್ಯಬಾರದು. ‘ಶಂ’ ಎಂದರ
ಮುಖ್ಪಾರರ್ಣ. ಅವನಲ್ಲಲ ಸದಾರರ್ತಳಾಗಿರುವವಳು ಭಾರತೀದ ೀವ. ಆದಾರಂದ ಅವಳನುನ ‘ಶ್ರೀಃ’ ಎಂದೂ
ಕರ ರ್ಯುತ್ಾುರ ].
ಶಚಿೀ, ಶಾಮಳ ಮರ್ತುು ಉಷ್ಾದ ೀವರ್ಯರೂ ಕೂಡಾ ಇಂದರ, ರ್ಯಮ ಮರ್ತುು ಅಶ್ಾೀದ ೀವತ್ ಗಳನುನ
ಆಶರಯಿಸರುವುದರಂದ ‘ಶ್ರೀರ್ಯಃ ’ ಎಂದು ಕರ ಸಕ ೂಳಳಲಾಡುತ್ಾುರ . ಈರೀತ ದುರಪ್ದರಾಜನ
ರ್ಯಜ್ಞಕುಂಡದಿಂದ ಮೀಲ್ ದುಾ ಬಂದ, ಹ ರ್ಣು್ಮಕೆಳಲ್ ಲೀ ಅರ್ತ್ಂರ್ತ ಶ ರೀಷ್ಠಳಾದ ಅವಳಿಗ ‘ಕೃಷ್ಾ್’ ಎನುನವ
ಹ ಸರು ಬಂರ್ತು.
ಕೃಷಾ್ ಸಾ ರ್ರ್ಣ್ಯತಶಾಚsಸೀದುತೃಷಾುನ್ನಿಾನಿೀ ಚ ಸಾ ।
ಉತಪತಿತತಶಚ ಸರ್ಯಜ್ಞಾ ಸವಾಯಭರರ್ಣಭ್ಷತಾ ॥೧೮.೧೦೬ ॥
[ಉಮಾ, ಶಚಿೀ, ಶಾಮಳ ಮರ್ತುು ಉಷ್ಾದ ೀವರ್ಯರು, ಭಾರತೀದ ೀವಯಂದಿಗ ಸ ೀರ ಒಂದ ೀ ದ ೀಹದಲ್ಲಲ
ಅವರ್ತರಸರುವ ಹಿನ್ ನಲ್ ರ್ಯನುನ ಮುಂದ ವವರಸುತ್ಾುರ : ]
ಹಿಂದ ೂಮಮ ಉಮಾ, ಶಚಿೀ, ಶಾಮಳ ಮರ್ತುು ಉಷ್ಾದ ೀವರ್ಯರು ರ್ತಮಮ ಗಂಡಂದಿರಂದ ಕೂಡಿಕ ೂಂಡು,
ಬರಹಮದ ೀವರು ನ್ ೂೀಡುತುರುವುದನುನ ಲ್ ಕಿೆಸದ ೀ, ಅವರ ಮುಂದ ೀ ಬಹಳ ಹಾವಭಾವಗಳನುನ(ವಲ್ಾಸವನುನ)
ತ್ ೂೀರದರು.
[ಬರಹಮದ ೀವರಂದ ಉಮಾ, ಶಚಿೀ, ಶಾಮಳ ಮರ್ತುು ಉಷ್ಾದ ೀವರ್ಯರು ಜ ೂತ್ ಯಾಗಿ ಪ್ಡ ದ ಇನ್ ೂನಂದು
ಶಾಪ್ವನುನ ವವರಸುತ್ಾುರ :]
‘ಹಿಂದ , ಇನ್ ೂನಂದು ಸಂದಭಥದಲ್ಲಲ, ಬಾಲ್ಲಶವಾಗಿ ನ್ಾವು ನ್ಾಲಾರೂ(ಶಚಿೀ, ಶಾ್ಮಳ , ಉಷ್ ಮರ್ತುು ಉಮಾ)
ಒಂದ ೀ ದ ೀಹದಲ್ಲಲದುಾಕ ೂಂಡು ಬರಹಮನನುನ ವಂಚಿಸಲು ಹ ೂೀದ ವೀ, ಆಗಲೂ ಬರಹಮದ ೀವರಂದ ನ್ಾವು
ಶಾಪ್ಗರಸುರಾಗಿದ ಾೀವ ’.
ಈ ಎರಡು ಶಾಪ್ದ ನಿಮಿರ್ತು, ನಿನಿನಂದ, ನ್ಾಲೂೆ ಜನಮಗಳಲ್ಲಲ ಒಂದ ೀ ದ ೀಹವನುನ ಪ್ಡ ರ್ಯಲು ಬರ್ಯಸುತ್ ುೀವ .
ನ್ಾಲುೆ ದ ೀಹ ಬರಲ್ ೀ ಬ ೀಕು. ಅದರಂದಾಗಿ ನಿನನ ದ ೀಹದ ೂಳಗಡ ನ್ಾವು ಬರುತ್ ುೀವ . ಆಗ ನಿನನನುನ
ಮುಖ್ಪಾರರ್ಣನಲಲದ ೀ ಬ ೀರ ೂಬಬರು ಹ ೂಂದುವುದಿಲಲ. ನಿನನನುನ ಮುಖ್ಪಾರರ್ಣನಲಲದ ೀ ಇನ್ ೂನಬಬ ಮುಟುಬಾರದು
ಎಂದು ಅನ್ಾದಿಕಾಲದ ನಿರ್ಯಮವ ೀನಿದ , ಅದು ನಿರ್ತ್ಸರ್ತ್.
[ವಪ್ರಕನ್ಯಾಗಿ ಹನುಮಂರ್ತನ ಅವತ್ಾರದಲ್ಲಲ, ಇಂದರಸ ೀನ್ಾ ನಳನನಿಾನಿ, ಭಿೀಮಾವತ್ಾರದಲ್ಲಲ ದೌರಪ್ದಿ,
ಮಧಾಾವತ್ಾರದಲ್ಲಲ ಚಂದಾರ, ಹಿೀಗ ಭಾರತೀದ ೀವರ್ಯ ನ್ಾಲುೆ ಅವತ್ಾರಗಳು. ಇದನುನ ‘ಕಾಳಿೀ ಚನ ಾರೀತಿ
ಚ ್ೀಚ್ತ ೀ’ ಎಂದು ಆಚಾರ್ಯಥರು ಈಗಾಗಲ್ ೀ ಎರಡನ್ ೀ ಅಧಾ್ರ್ಯದಲ್ಲಲ ಸೂಚಿಸದಾಾರ (೨.೧೨೦). ಇದಕ ೆ
ಪ್ೂರಕವಾಗಿ ‘ತದ್ ೈರ್ ಕೃಷಾ್sಪಿ ಭುವಿ ಪರಜಾತಾ’ ಎಂದು ಮಹಾಭಾರರ್ತ ತ್ಾರ್ತಾಪರ್ಯಥ ನಿರ್ಣಥರ್ಯದಲ್ ಲೀ
(೩೨.೧೩೨) ಮುಂದ ಹ ೀಳುತ್ಾುರ ಕೂಡಾ].
‘ಆ ಕಾರರ್ಣದಿಂದ ನಿನನ ಜ ೂತ್ ಗ ಒಂದ ೀದ ೀಹವನುನ ಹ ೂಂದಿದರ , ನಮಮನುನ ಮುಖ್ಪಾರರ್ಣನಿಗಿಂರ್ತ ಇನ್ ೂನಬಬ
ಹ ೂಂದುವುದಿಲಲ’ ಎಂದು ಅವರು ಪಾರರ್ಥಥಸಲು, ಹಾಗ ೀ ಆಗಲ್ಲ ಎಂದು ಹ ೀಳಿದ ಭಾರತೀದ ೀವ, ಪಾವಥತೀ
ಮೊದಲ್ಾದವರಂದ ಕೂಡಿಯೀ ಬಾರಹಮರ್ಣಕನ್ ್ಯಾಗಿ ಹುಟ್ಟುದಳು. ಈ ಜನಮದಲ್ಲಲ ಪಾವಥತಯಿಂದ ಕೂಡಿದ
ಉಳಿದ ನ್ಾಲಾರು ಒಂದ ೀ ದ ೀಹದಲ್ಲಲದುಾಕ ೂಂಡು, ಗಿರೀಶನನುನ(ರುದರದ ೀವರನುನ) ಕುರರ್ತು
ರ್ತಪ್ಸುನ್ಾನಚರಸದರು.
ಉಳಿದವರಗ ಸಾಕ್ಷಾತ್ ರುದರದ ೀವರು ವರವನಿನರ್ತುರು: ‘ನಿಮಗ ನಿಮಮ ಗಂಡನ ಸಂಯೀಗ ಮನುಷ್್ಶರೀರ
ರೂಪ್ವಾಗಿರುವಾಗ ಆಗಲ್ಲೀ’ ಎನುನವ ವರ. ರ್ತದನಂರ್ತರ ಆ ಕನ್ ್ ರ್ತನನ ದ ೀಹವನುನ ರ್ತ್ಜಸದಳು. ಮುಂದ
ನಳ-ನಂದಿನಿೀ (ನಳನ ಪ್ುತರಯಾಗಿ), ‘ಇಂದರಸ ೀನ್ಾ’ ಎನುನವ ಹ ಸರನಿಂದ ಹುಟ್ಟು, ಒಂದ ೀ ದ ೀಹವನುನ
ಎಲಲರೂ ಪ್ಡ ದರು. (ಒಂದ ೀ ದ ೀಹ ಐದು ಜೀವ).
ಈ ಮುದಗಲನು ಅಲ್ಲಲಂದ ದ ೀಶಾಂರ್ತರ ಹ ೂೀಗಿ, ರ್ತಪ್ಸುನುನ ಮಾಡಿದ. ಆಮೀಲ್ ಆ ಇನಾಿಸ ೀನ್ ರ್ಯು ಗಂಡನಿಂದ
ವಯೀಗ ಹ ೂಂದಿದವಳಾಗಿ, ಮಹತ್ಾುದ ರ್ತಪ್ಸುನುನ ಮಾಡಿದಳು.
[ಮಹಾಭಾರರ್ತದ ಆದಿಪ್ವಥದಲ್ಲಲ(೨೧೩.೫) ಹಿೀಗಿದ : ‘ತತಃ ಕದ್ಾಚಿತ್ ಧಮಾಯತಾಮ ತೃಪತಃ
ಕಾಮೈರ್್ಯರರ್ಜ್ತ । ಅನಿವಚಛನ್ ಪರಮಂ ಧಮಯಂ ಬರಹಮಯೀಗಪರ ್ೀsಭರ್ತ್’.. ಇಲ್ಲಲ ಹ ೀಳಿದ
ಬರಹಮಯೀಗಪರ ್ೀsಭರ್ತ್’ ಎನುನವುದಕ ೆ ಆಚಾರ್ಯಥರು ಈ ಎಲ್ಾಲ ವಾ್ಖಾ್ನವನುನ ನಿೀಡಿರುವುದನುನ
ನ್ಾವು ಗಮನಿಸಬ ೀಕು].
ವರವನುನ ಪ್ಡ ರ್ಯುತುದಾಂತ್ ಯೀ, ಭಾರತರ್ಯನುನ ಬಿಟುು ಉಳಿದ ನ್ಾಲಾರು ದ ೀವರ್ಯರಗ , ‘ದ ೀವತ್ ಗಳ
ಅವತ್ಾರಕಾೆಗಿ ಐದು ಜನ ದ ೀವರ್ಯರು ನ್ಾವಲ್ಲಲ ಇದ ಾೀವ ’ ಎನುನವುದು ಮರ ರ್ತುಹ ೂೀಯಿರ್ತು. ಒಂದ ೀ ದ ೀಹ
‘ಏಕಾಗಿ ಅಳುವ ೀ’ ಎಂದು ಕ ೀಳಿದ ದ ೀವ ೀಂದರನಿಗ ಅವಳು, ಅಲ್ಲಲದಾ ವಟುರೂಪ್ ಶಂಕರನನುನ ತ್ ೂೀರಸ,
‘ಇವನಲ್ಲಲ ವರವನುನ ಬ ೀಡಿಕ ೂಂಡರ , ಐದು ಜನ ಗಂಡಂದಿರಾಗಲ್ಲ ಎಂದು ವರವನುನ ನಿೀಡಿದ’ ಎಂದಳು. ಆಗ
ವಟುರೂಪ್ದಲ್ಲಲರುವವನನುನ ಶ್ವನ್ ಂದು ಗುರುತಸದ ಇಂದರ ಗಟ್ಟುಯಾಗಿ ಮಾರ್ತನ್ಾಡಿದ.
‘ನ್ಾನು ಈ ಮೂರುಲ್ ೂೀಕದ ರಾಜ. ನನನ ಆಳಿಾಕ ರ್ಯಲ್ಲಲ ಒಂದು ಹ ಣಿ್ಗ ದುಮಥತಯಾಗಿ ಶಪ್ಸರುವ ರ್ಯಲ್ಾಲ’
ಎಂದು ದ ೀವ ೀಂದರ ಏರದ ಧವನಿರ್ಯಲ್ಲಲ ಕ ೀಳಿದಾಗ, ಶ್ವನು : ‘ನಿೀನೂ ಕೂಡಾ ಮನುಷ್್ನ್ಾಗು’ ಎಂದು
ಇಂದರನನುನ ಶಪ್ಸದನು.
‘ನಿೀನೂ ಇವಳ ಗಂಡನ್ ೀ ಆಗುತುೀಯಾ. ನನನನುನ ಅವಮಾನ ಮಾಡಿದಾರಂದ^ ನಿನನಂರ್ತಹ ಇರ್ತರ
ದ ೀವತ್ ಗಳು ಅಲ್ಲಲ ಪ್ವಥರ್ತದ ಕ ಳಗ ಬಿದಿಾದಾಾರ ನ್ ೂೀಡು’ ಎನುನತ್ಾುನ್ ಶ್ವ.
‘ಇದ ೀ ಪ್ವಥರ್ತದ ಕ ಳಗ ಅವರ ಲ್ಾಲ ಯೀಚನ್ ಮಾಡುತುದಾಾರ ’ ಎಂದು ಶ್ವನಿಂದ ಹ ೀಳಲಾಟ್ಾುಗ,
ಪಾಕಶಾಸನನ್ಾದ (ಪಾಕನ್ ಂಬ ಅಸುರನನುನ ಕ ೂಂದ) ಇಂದರನು ಬ ಟುವನುನ ತ್ ಗ ದು ನ್ ೂೀಡಿದ ಮರ್ತುು ಅಲ್ಲಲ
ಆ ದ ೀವತ್ ಗಳನುನ ಕಂಡ ಕೂಡಾ.
ನುಡಿರ್ಯಲಾಟು ಆ ಮಾರ್ತು ಮಿರ್್ವಾಗಿರ್ತುು ಮರ್ತುು ಅದು ಬರಹಮದ ೀವರ ಕ ೂೀಪ್ಕ ೆ ಕಾರರ್ಣವಾಗಿ ಅವರು ಶ್ವನಿಗ
ಶಾಪ್ ನಿೀಡಲು ಕಾರರ್ಣವಾಯಿರ್ತು].
“ಯಾವ ಕಾರರ್ಣದಿಂದ ನಿೀನು ನನಿನಂದ ಶಾಪ್ಹ ೂಂದಲಾಟು ದ ೀವರ್ಯರ ಕುರರ್ತು, ನನನಲ್ಲಲ ವಚಾರ ಮಾಡದ ೀ
(ನನನ ಅನುಜ್ಞ ಪ್ಡ ರ್ಯದ ೀ), ಅವರಗ ಪ್ತ-ಯೀಗದ ವರವನುನ ನಿೀಡಿದ ಯೀ, ಆ ಕಾರರ್ಣದಿಂದ
ಮನುಷ್್ಲ್ ೂೀಕದಲ್ಲಲ ನಿೀನು ಹ ಂಡತರ್ಯನುನ ಹ ೂಂದಲ್ಾರ . ಮುಂದ ಭಾರತೀದ ೀವರ್ಯ ದ ೀಹದಿಂದ
ಹ ೂರಬಂದ ಪಾವಥತರ್ಯನುನ ನಿೀನು ಕ ೈಲ್ಾಸದಲ್ಲಲ ಹ ೂಂದುವ . ಆದಾರಂದ ನಿೀನು ನಿೀಡಿರುವ ವರ ನಿನನ
ವಚಾರದಲ್ಲಲ ಮಾರ್ತರ ಸುಳಾಳಗಲ್ಲ, ಉಳಿದ ನ್ಾಲಾರ ವಷ್ರ್ಯದಲ್ಲಲ ಸರ್ತ್ವಾಗಲ್ಲ”.
(ಇಂದರಸ ೀನ್ ರ್ಯಲ್ಲಲ ಪಾವಥತರ್ಯೂ ಇದುಾ ವರವನುನ ಪ್ಡ ದಿದಾಳು. ಶ್ವನ್ ೀ ನಿೀಡಿರುವ ವರದಂತ್ ಪಾವಥತಗ
ಮಾನುಷ್ಯೀನಿರ್ಯಲ್ಲಲ ಶ್ವ ಪ್ತಯಾಗಿ ಸಗಬ ೀಕಿರ್ತುು. ಆದರ ಅದನುನ ಬರಹಮದ ೀವರು ರ್ತಡ ದರು)
“ಐದು ದ ೀವರ್ಯರ ಸಾರೂಪ್ಭೂರ್ತಳಾದ ಆ ಇನಾಿಸ ೀನ್ ರ್ಯು ‘ದೌರಪ್ದಿೀ’ ಎನುನವವಳಾಗಲ್ಲ. ನಿೀನು ಯಾರನುನ
ಕುರರ್ತು ಸುಳುಳ ಹ ೀಳಿದ ಯೀ, ಆ ಎಲ್ಾಲ ಮಾರುತ್ಾದಿ ದ ೀವತ್ ಗಳು(ಮುಖ್ಪಾರರ್ಣ, ರ್ಯಮ ಮರ್ತುು
ಅಶ್ಾೀದ ೀವತ್ ಗಳು) ಅವಳ ಗಂಡಂದಿರಾಗುತ್ಾುರ ”.
ಏತ ೀ ಹಿ ಮಾರುತಾದ್ಾ್ಸ ತೀ ದ್ ೀರ್ಕಾಯಾ್ಯತ್ಯರ್ಗೌರವಾತ್ ।
ಜಾತಾ ಇತಿ ಶುರತಿಸತತರ ನಾರ್ಜ್ಞಾ ತ ೀsತರ ಕಾರರ್ಣಮ್ ॥೧೮.೧೫೦॥
ಈರೀತಯಾಗಿ, ಪ್ಂಚದ ೀವರ್ಯರ ಏಕಶರೀರವುಳಳ ಆ ಇಂದರಸ ೀನ್ ರ್ಯು ‘ದೌರಪ್ದಿೀ’ ಎನುನವ ಹ ಸರನುನ
ಪ್ಡ ದು, ಅಗಿನಕುಂಡದಲ್ಲಲ ಜನಿಸದಳು ಮರ್ತುು ವ ೀದ-ಪ್ುರಾರ್ಣ ಹಾಗೂ ಭಾರರ್ತದಲ್ಲಲ ಹ ೀಳಲಾಟು ‘ಭಾರತೀ’
ಎನುನವ ಹ ಸರುಳಳವಳಾದಳು.
[ಮಹಾಭಾರರ್ತದ ಆದಿಪ್ವಥದಲ್ಲಲ(೨೧೪.೩೫) ದೌರಪ್ದಿೀ ಕುರರ್ತು ಹ ೀಳಿರುವ ಮಾರ್ತು ಹಿೀಗಿದ : ಏರ್ಮೀತ
ಪ್ಾರ್ಣಡವಾಃ ಸಮಬಭ್ರ್ುಯೀಯ ತೀ ರಾರ್ಜನ್ ಪೂರ್ಯಮಿಂದ್ಾರ ಬಭ್ರ್ುಃ । ಲಕ್ಷ್ಮೀಶ ೈಷಾಂ
ಪೂರ್ಯಮೀವೀಪದಿಷಾು ಭಾಯಾಯ ಯೈಷ್ ದ್ೌರಪದಿೀ ದಿರ್್ರ್ಪ್ಾ’].
ಇದ ಲಲವನೂನ ಕೂಡಾ ಮಹಾಭಾರರ್ತದಲ್ ಲೀ ಹ ೀಳಿದಾಾರ (ಆದರ ಅದನುನ ನ್ಾವು ಅಥ ೈಥಸಕ ೂಳಳಬ ೀಕು ಅಷ್ ುೀ).
ಹಿೀಗ ದೌರಪ್ದಿೀ ಮರ್ತುು ಧೃಷ್ುದು್ಮನರಬಬರು ಹುಟುುತುರಲು, ಎಲ್ಾಲ ಪಾಞ್ಚುಲರೂ ಸಂರ್ತಸಪ್ಟುರು.
ದುರಪ್ದನ ಹ ಂಡತರ್ಯು, ಈರೀತ ಹುಟ್ಟುದ ಇವರಬಬರ ತ್ಾಯಿಯಾಗಿ ಸ ನೀಹಪ್ಡ ರ್ಯಬ ೀಕು ಎಂದು ಬರ್ಯಸ,
ಯಾಜ ಹಾಗೂ ಉಪ್ಯಾಜರನ್ ನೀ ‘ಅವರಬಬರೂ ನನನನುನ ತ್ಾಯಿೀ ಎಂದು ಭಾವಸಲ್ಲ’ ಎಂದು
ಬ ೀಡಿಕ ೂಂಡಳು. ಆಗ ಯಾಜ-ಉಪ್ಯಾಜರು ಅವಳಿಗ ಆರೀತ ಆಶ್ೀವಥದಿಸದರು ಕೂಡಾ.
ಭಾರದಾಜ ಋಷಗಳ ಮಗನ್ಾದ ದ ೂರೀಣಾಚಾರ್ಯಥರು, ರ್ತನನನುನ ಕ ೂಲಲಬಲಲ ಧೃಷ್ುದು್ಮನನು ಹುಟ್ಟುದಾಾನ್
ಎಂದು ಕ ೀಳಿರ್ಯೂ, ಕಿೀತಥಗಾಗಿ ಅವನಿಗ ಅಸರವದ ್ರ್ಯನುನ ಕ ೂಟುರು. ಧೃಷ್ುದು್ಮನ ಲ್ಾಭದಿಂದ ಅಸರವನುನ
ಸಾೀಕರಸದ ಕೂಡಾ. ಏಕ ಂದರ ಭೂಲ್ ೂೀಕದಲ್ಲಲ ಪ್ರಶುರಾಮದ ೀವರು ಹ ೀಳಿಕ ೂಟು ಅಸರಗಳು ದ ೀವತ್ ಗಳ
ಬಳಿರ್ಯೂ ಇರಲ್ಲಲಲ. ಅದರಂದಾಗಿ ಅವನು ಅದನುನ ಸಾೀಕರಸದ.
[ಒಟುು ತ್ಾರ್ತಾರ್ಯಥ ಇಷ್ುು: ದ ೂರೀಣಾಚಾರ್ಯಥರಗ ರ್ತನನನುನ ಕ ೂಲುಲವ ಧೃಷ್ುದು್ಮನ ಹುಟ್ಟುದಾಾ ನ್ ಎನುನವ
ವಷ್ರ್ಯ ತಳಿಯಿರ್ತು. ಧೃಷ್ುದು್ಮನ ವದಾ್ಕಾಂಕ್ಷ್ಮಯಾಗಿ ದ ೂರೀರ್ಣರ ಬಳಿಗ ೀ ಬಂದ. ಹ ೀಗೂ ಮರರ್ಣ ನಿಶ್ುರ್ತ
ಎಂದು ಅರತದಾ ದ ೂರೀರ್ಣರು, ಕಂಸನಂತ್ ಭರ್ಯಪ್ಡಲ್ಲಲಲ. ರ್ತನನನುನ ಕ ೂಲುಲವವನು ಎಂದು ತಳಿದಿದಾರೂ
ಕೂಡಾ, ಧೃಷ್ುದು್ಮನನಿಗ ಅಸರವದ ್ರ್ಯನುನ ನಿೀಡಿ ಕಿೀತಥರ್ಯನುನ ಪ್ಡ ದರು].
*********
೧೮.೧ ನಾಮಮಿೀಮಾಂಸ
ಸಂಪಕಯ ಕ ್ಂಡಿ:
https://mahabharatatatparyanirnaya.blogspot.com/
https://www.facebook.com/Bhagavadgitakannada/
https://go-kula.blogspot.com/
ಶ್ರೀಕೃಷಾ್ಪಯರ್ಣಮಸುತ