Professional Documents
Culture Documents
ಶ್ರೀಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ
[ಮೂಲ ಶ ್ಲೀಕಗಳು: ಬನನಂಜ ಗ ೂೀವಂದಾಚಾರ್ಯ್ಥರಂದ ಪ್ರಕಾಶ್ರ್ತವಾದ ಶ್ರೀ ಹೃಷೀಕ ೀಶತೀರ್ತ್ಥರ
ಮೂಲಪಾಠಾನುಸಾರ “ಶ್ರೀಮಹಾಭಾರರ್ತತ್ಾರ್ತಾರ್ಯ್ಥನಿರ್ಣ್ಥರ್ಯಃ ”]
[ಕನನಡ ಭಾವಾರ್ಥ : ವದಾಾನ್ ವಜರ್ಯಸಂಹಾಚಾರ್ಯ್ಥ ತ್ ೂೀಟಂತಲ್ಾಲರ್ಯರ ಪಾಠವನ್ಾನಧರಸ]
[ಕನನಡ ಭಾವಾರ್ಥ ಪ್ದ್ರೂಪ್: ಶ್ರೀರ್ಯುರ್ತ ಗ ೂೀವಂದ ಮಾಗಳ್ ಅವರಂದ]
Visit us @: https://mahabharatatatparyanirnaya.blogspot.in/
ಚಿರ್ತರಕೃಪ : ಅಂರ್ತಜಾಥಲ
ಪರಿವಿಡಿ
ಪರಿವಿಡಿ
ಶ್ರೀಮನ್ಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ ................................................ 5
ಮೂಲ ಸಂಸೃರ್ತ ಶ ್ಲೀಕದ ಪ್ರಸುುತ ...................................................................................................................5
ಅಧ್ರ್ಯನಕ ೆ ತ್ ೂಡಗುವ ಮೊದಲು ....................................................................................................................7
೧. ಸವಥಶಾಸರತ್ಾರ್ತಾರ್ಯ್ಥನಿರ್ಣ್ಥರ್ಯಃ ............................................................................................................... 11
೨. ವಾಕ ೂ್ೀದಾಾರಃ ........................................................................................................................................ 70
೩. ಸಗಾಗಥನುಸಗಗಥಲರ್ಯಪಾರದುಭಾಥವನಿರ್ಣ್ಥರ್ಯಃ ............................................................................................. 131
೪. ರಾಮಾವತ್ಾರ ೀ ಅಯೀಧ್ಾ್ ಪ್ರವ ೀಶಃ ..................................................................................................... 171
೫. ಹನೂಮದ್ ದಶಥನಮ್ .......................................................................................................................... 193
೬. ಶ್ರೀರಾಮಚರತ್ ೀ ಸಮುದರರ್ತರರ್ಣನಿಶಚರ್ಯಃ .................................................................................................. 219
೭. ಹನೂಮತ್ ಪ್ರತಯಾನಮ್..................................................................................................................... 240
೮. ಹನೂಮತ ಶ್ರೀರಾಮದಯಾದಾನಮ್ ...................................................................................................... 256
೯. ಶ್ರೀರಾಮಚರತ್ ೀ ರಾಮಸಾಧ್ಾಮಪ್ರವ ೀಶಃ ................................................................................................. 328
೧೦. ವಾ್ಸಾವತ್ಾರಾನುವರ್ಣ್ಥನಮ್ ............................................................................................................. 370
೧೧. ಭಗವದವತ್ಾರಪ್ರತಜ್ಞಾ ....................................................................................................................... 401
೧೨. ಪಾರ್ಣಡವೀರ್ತಾತುಃ .................................................................................................................................. 494
೧೩. ಕಂಸವಧಃ .......................................................................................................................................... 546
೧೪. ಉದಾವಪ್ರತಯಾನಮ್ ......................................................................................................................... 590
೧೫. ಪಾರ್ಣಡವಶಸಾರಭಾ್ಸಃ ........................................................................................................................... 626
ಪುಸ್ತಕದ್ ಕುರಿತು
ವಿಜ್ಞಾಪನ
ಶ್ರೀಮನ್ಮಹಾಭಾರತತಾತಪರ್ಯ್ಯನಿರ್ಣ್ಯರ್ಯಃ
ಮೂಲ ಸ್ಂಸ್ೃತ ಶ ್ಿೀಕದ್ ಪರಸ್ುತತಿ
ಪಾರಚಿೀನ್ ವಯಾ್ಕರರ್ಣ ಶಾಕಲ್ನ್ "ಸ್ವಯತರ ಶಾಕಲ್ಸ್್" ಎಂಬ ಸ್ೂತರದ್ಂತ ' ರ ' ಕಾರವು ಸ್ಾರದ್
ಮುಂದ್ ಬಂದ್ರ , ಅದ್ರ ಎದ್ುರಿರುವ ಯಾವುದ್ ೀ ವ್ಂಜನ್ ಎರಡು ಬಾರಿ ಬರುತತದ್ . ಉದ್ಾ: ವರ್ + ರ್ಯ
= ವರ್ಯ್ಯ. "ಅಚ ೂೀ ರಹಾಭಾ್ಂ ದ್ ಾೀ" ಎನ್ುನವ ಪಾಣಿನಿರ್ಯ ಸ್ೂತರವೂ ಕೂಡಾ ಇದ್ನ ನೀ ಹ ೀಳುತತದ್ . ಈ
ಸ್ೂತರವನ್ುನ ಬಹುಶಃ ವಿಕಲಪವ ಂದ್ು ಬಗ ದ್ು ಬಹಳಷ್ುು ಸ್ಂಸ್ೃತ ತಜ್ಞರು ಬಳಸ್ುವುದಿಲಿ. ಆದ್ರ ಅದ್ು
ನಿಜವಾದ್ ಪರಯೀಗ. ವಾ್ಕರರ್ಣಕ ಾ ಬಹಳ ಸ್ಮಮತವಾದ್ ಪರಯೀಗ. ಉದ್ಾಹರಣ ಗ ತಾತಪರ್ಯಯ ಇದ್ಾದ್ುಾ
ತಾತಪರ್ಯ್ಯ ಆಗುತತದ್ , ಆಚಾರ್ಯಯ ಇದ್ಾದ್ುಾ ಆಚಾರ್ಯ್ಯ ಆಗುತತದ್ , ನಿರ್ಣಯರ್ಯ ಇದ್ಾದ್ುಾ ನಿರ್ಣ್ಯರ್ಯಃ
ಆಗುತತದ್ , ಇತಾ್ದಿ. ಬನ್ನಂಜ ಗ ೂೀವಿಂದ್ಾಚಾರ್ಯಯರ ಸ್ಂಸ್ೃತ ಗರಂರ್ಗಳಲ್ಲಿ ಇಷ್ುು ಸ್ೂಕ್ಷಮ ವಾ್ಕರರ್ಣ
ವ ೈಶ್ಷ್ುಯಗಳನ್ುನ ಕಾರ್ಣುವುದ್ು ಒಂದ್ು ಹಬಬ. ಈ ಅಂಶವನ್ುನ ಗಮನ್ದ್ಲ್ಲಿಟುುಕ ೂಂಡು ಇಲ್ಲಿ ಸ್ಂಸ್ೃತ
ಶ ್ಿೀಕಗಳನ್ುನ ಪರಸ್ುತತಪಡಿಸ್ುವ ಕ್ತರುಪರರ್ಯತನವನ್ುನ ಮಾಡಿರುವುದ್ನ್ುನ ಓದ್ುಗರು ಗಮನಿಸ್ಬ ೀಕು. ಈ
ಕಾರ್ಯಯದ್ಲ್ಲಿ ನ ರವಾದ್ ಬನ್ನಂಜ ಬಳಗದ್ ಮಿತರರಾದ್ ಶ್ರೀರ್ಯುತ ಪರಸಾದ್ ದ್ಂಪತಿಗಳಿಗ ನ್ಮಮ
ಕೃತಜ್ಞತ ಗಳು.
ಮೂಲ ಸ್ಂಸ್ೃತ ಶ ್ಿೀಕಗಳನ್ುನ ಮತುತ ಸ್ಂಸ್ೃತ ವಿವರಣ ರ್ಯನ್ುನ ಸ್ಂಸ್ೃತ ಬಲಿವರು ಈ ಕ ಳಗಿನ್
ಕ ೂಂಡಿರ್ಯಲ್ಲಿ ಕಾರ್ಣಬಹುದ್ು:
https://archive.org/details/MahabharathaTatparyaNirnayaVol1
https://archive.org/details/MahabharathaTatparyaNirnayaVol2
ಕನ್ನಡದ್ಲ್ಲಿ ಒತತಕ್ಷರ ಬರ ರ್ಯುವ ಲ್ಲಪಿವ್ವಸ ್ರ್ಯಲ್ಲಿ ಒಂದ್ು ತ ೂಂದ್ರ ಇದ್ . ಉದ್ಾಹರಣ ಗ : ಕೃಷ್್, ವಾ್ಸ್,
ದ್ತಾತತ ರೀರ್ಯ. ಇಲ್ಲಿ ಉಚಾಾರದ್ ಪರಕಾರ ‘ಷ್, ವ, ತ’ ಅಧ್ಾಯಕ್ಷರಗಳು ಮತುತ ‘ರ್ಣ, ರ್ಯ, ರ’
ಪೂಣಾಯಕ್ಷರಗಳು. ಆದ್ರ ಕನ್ನಡದ್ಲ್ಲಿ ಅಧ್ಾಯಕ್ಷರಗಳನ್ುನ ಇಡಿಯಾಗಿ ಮೀಲ್ ಬರ ರ್ಯುತ ತೀವ . ಇಡಿ
ಅಕ್ಷರಗಳನ್ುನ ಒತಾತಕ್ಷರವಾಗಿ ಮತುತ ಅಧ್ಾಯಕ್ಷರವಾಗಿ ಬರ ರ್ಯುತ ತೀವ . ಆದ್ರ ತುಳು ಮತುತ ದ್ ೀವನಾಗರಿ
ಲ್ಲಪಿರ್ಯಲ್ಲಿ ಈ ಸ್ಮಸ ್ ಇಲಿ. ಅಲ್ಲಿ ಒತಾತಕ್ಷರಗಳ ಆನ್ಂತರ ಪೂಣಾಯಕ್ಷರಗಳನ್ುನ ಬರ ರ್ಯುವ ವ್ವಸ ್ ಇದ್ .
ಉದ್ಾಹರಣ ಗ :
ಸ್ಂಸ್ೃತ ಭಾಷ ರ್ಯಲ್ಲಿ ಅನ್ುನಾಸಕ ಮತುತ ಅನ್ುಸಾಾರಗಳ ಉಚಾಾರ ಸ್ಪಷ್ುವಾಗಿರಬ ೀಕು. ಉದ್ಾಹರಣ ಗ :
‘ಪಂಚ’ ಎನ್ುನವುದ್ರ ಸ್ರಿಯಾದ್ ರೂಪ ‘ಪಞ್ಾ’ ; ಅದ್ ೀ ರಿೀತಿ ಅಂಗ->ಅಙ್ೆ, ದ್ಂಡ->ದ್ರ್ಣಡ, ತಂತು-
ಇತ್ೃಗ್ಜುಃಸಾಮಾರ್ವಯಪಞ್ಾರಾತ ರೀತಿಹಾಸ್ತಃ ।
ಪುರಾಣ ೀರ್್ಃಸ್ತಥಾsನ ್ೀರ್್ಃ ಶಾಸ ಾೀಭ ೂ್ೀ ನಿರ್ಣಯರ್ಯಃ ಕೃತಃ ॥೧.೧೩೫॥
[ಪ್ೂರ್ಣಥಪ್ರಜ್ಞ ಎಂಬ ಚ ಲುಹ ಸರನ (ಅಚು್ರ್ತಪ್ರಜ್ಞರು ಆಚಾರ್ಯಥರಗ ಆಶರಮದಿೀಕ್ಷ ನಿೀಡಿದಾಗ ಇಟು ಹ ಸರು)
ಆನಂದತೀರ್ಥ(ಆಚಾರ್ಯಥರಗ ವ ೀದಾಂರ್ತ ಸಾಮಾರಜ್ದಲ್ಲಲ ಪ್ಟ್ಾುಭಿಷ್ ೀಕ ಮಾಡಿದಾಗ ಅಚು್ರ್ತಪ್ರಜ್ಞರು
ನಿೀಡಿದ ಹ ಸರು) ಎಂಬ ಮುನಿ, ಜಗತುಗ ಲಲ ಒಡ ರ್ಯನ್ಾದ ನ್ಾರಾರ್ಯರ್ಣನ ಅಂರ್ತರಂಗಶ್ಷ್್, ಬದರರ್ಯಲ್ಲಲ
ಅವನಿಂದಲ್ ೀ ನ್ ೀರ ಆರ್ಣತ ಪ್ಡ ದು ಈ ಗರಂರ್ವನುನ ರಚಿಸದನು]
*********
೧. ಸ್ವಯಶಾಸ್ಾತಾತಪರ್ಯ್ಯನಿರ್ಣ್ಯರ್ಯಃ
ಓಂ ॥
ನಾರಾರ್ಯಣಾರ್ಯ ಪರಿಪೂರ್ಣ್ಯಗುಣಾರ್ಣ್ಯವಾರ್ಯ ವಿಶ ್ಾೀದ್ರ್ಯಸ್ತಿಲಯೀನಿನರ್ಯತಿಪರದ್ಾರ್ಯ ।
ಜ್ಞಾನ್ಪರದ್ಾರ್ಯ ವಿಬುಧ್ಾಸ್ುರಸೌಖ್ದ್ುಃಖ ಸ್ತಾಾರಣಾರ್ಯ ವಿತತಾರ್ಯ ನ್ಮೊೀನ್ಮಸ ತೀ ।।೧.೧।।
ಕಡ ರ್ಯಲ್ಲಲ(ಪ್ರಳರ್ಯಕಾಲದ ಕ ೂನ್ ರ್ಯಲ್ಲಲ), ರ್ತನನ ಭಕುರ ಆನಂದಕಾೆಗಿ, ಸೃಷು ಮಾಡಬ ೀಕು ಎನುನವ ಬರ್ಯಕ
ಹ ೂಂದಿದನು. (*ಪ್ರಕಾಲ = ಬರಹಮನ ಆರ್ಯಸುು= ಬರಹಮನ ನೂರು ವಷ್ಥಗಳು=ಮಹಾಪ್ರಳರ್ಯ ಕಾಲ=
೩೧,೧೦೪ ಸಾವರ ಕ ೂೀಟ್ಟ ಮಾನವ ವಷ್ಥಗಳು. ಇದು ಭಗವಂರ್ತನಿಗ ಆರ್ತನ ಕರ್ಣು್ ಮಿಟುಕಿಸುವ
ಸಮರ್ಯ!)
ಬಹಳ ರ್ತರಹದ ಜೀವ ಗರ್ಣಗಳಿಗ ಸುಖ, ದುಃಖ ಹಾಗೂ ಸುಖದುಃಖಗಳ ರಡರ ಪಾರಪ್ುಗಾಗಿ ನನನ ಆಟವನುನ
ಬರ್ಯಸುವವನ್ಾಗಿ ಸೃಷು ಮಾಡುತ್ ುೀನ್ . ಈ ಸೃಷು ಬರಹಾಮಂಡದಲ್ಲಲ ನನಗ ೂಂದು ಆಟ. ಇದು ಜೀವರ
ಸಾಭಾವದ ವಶ್ಷ್ುವಾದ ಆವಷ್ಾೆರಕೂೆ ಕೂಡಾ ಸಹಾರ್ಯಕವಾಗಿದ . ಇದು ಶ್ರೀಲಕ್ಷ್ಮಿೀಗೂ ಆನಂದವನುನ
ಉಂಟುಮಾಡುವುದ ೀ ಆಗಿದ .
ಹಾಗೂ ದುಃಖ ಇವ ರಡನೂನ ಹ ೂಂದುತ್ಾುರ . ಈ ಸೃಷು ದ ೀವರು ಮರ್ತುು ಬರಹಾಮದಿ ಜೀವರ ಮಧ್ ್ ಇರುವ
ಶ್ರಲಕ್ಷ್ಮಿೀಗೂ ಕೂಡಾ ಆನಂದವನುನ ನಿೀಡುವಂರ್ತಹದಾಾಗಿದ . ಅದಕಾೆಗಿ ಭಗವಂರ್ತ ಸೃಷು ಮಾಡುತ್ಾುನ್ )
ಎಣ ಯಿರದ ಶಕಿು ಇರುವ ನ್ಾರಾರ್ಯರ್ಣನು ಈ ರ್ತನನ ಮೂತಥಗಳಿಂದ ಸಾವರ ವಷ್ಥಗಳ ಕಾಲ ಇದುಾ,
ರ್ತದನಂರ್ತರ ಪ್ರದು್ಮನರೂಪ್ಯಾದ ನ್ಾರಾರ್ಯರ್ಣನು ರ್ತನನ ಹ ೂಟ್ ುಯಳಗಡ ಇರುವ ಈ ಎಲ್ಾಲ ಜೀವರನುನ
ಅನಿರುದಾನಿಗಾಗಿ ಕ ೂಟುನು.
ನ್ಾರಾರ್ಯರ್ಣ, ವಾಸುದ ೀವ, ಸಂಕಷ್ಥರ್ಣ, ಪ್ರದು್ಮನ, ಅನಿರುದಾ, ಎನುನವ ಐದು ರೂಪ್ವುಳಳ ಪ್ರಮಾರ್ತಮನು
ಕ ೀಶವಾದಿ ಹನ್ ನರಡು ರೂಪ್ವುಳಳವನ್ಾದನು. ಹರ್ತುು ರೂಪ್ವುಳಳವನ್ಾದನು.
ವಶಾ ಮೊದಲ್ಾದ ಸಾವರಾರು ರೂಪ್ವುಳಳವನ್ಾದನು. ಆದರ ವಸುುರ್ತಃ ಅವನು ಒಬಬನ್ (ಏಕಃ). ರ್ತನನ ಎಲ್ಾಲ
ರೂಪ್ಗಳಲ್ಲಲರ್ಯೂ ಸಮಾನವಾದ ಗುರ್ಣ, ಸಮಾನವಾದ ಪ್ರಜ್ಞ ಇರುವವನು. ಯಾವ ದ ೂೀಷ್ವೂ ಇಲಲದ ೀ
ಹ ೂೀದರೂ, ಪ್ೂರ್ಣಥಗುರ್ಣವುಳಳವನ್ಾದರೂ, ಎಲ್ ಡ
ಲ ಬಹಳ ರೂಪ್ವನುನ ಆ ಭಗವಂರ್ತ ತ್ ಗ ದುಕ ೂಂಡನು.
ಕಾಲದಿಂದ ಇವನಿಗ ಆದಿ ಇಲಲ. ಅವನು ದ ೀಶದಿಂದಲೂ ಗುರ್ಣದಿಂದಲೂ ಕ ೂನ್ ಇಲಲದವನು. [ಎಲ್ ಲಡ
ವಾ್ಪ್ುನ್ಾಗಿದಾಾನ್ . ಎಲ್ಾಲ ಕಾಲದಲೂಲ ಇದಾಾನ್ . ಎಲ್ಾಲ ಗುರ್ಣಗಳೂ ಅವನಿಗಿದ ] ಉರ್ತೃಷ್ುನ್ಾದ,
ಯಾವಾಗಲೂ ಇರುವ ನ್ಾರಾರ್ಯರ್ಣನಿಗ ಬ ಳವಣಿಗ ರ್ಯೂ ಇಲಲ. ಕುಗುಗವಕ ರ್ಯೂ ಇಲಲ. ಈರ್ತನಿಗ
ಸಮನ್ಾದವನು ಹಿಂದ ಆಗಲ್ಲಲಲ, ಮುಂದಾಗುವುದಿಲಲ, ಮುಂದ ರ್ಯೂ ಇರುವುದಿಲಲ. [ಇದು ಪ್ರಮಾರ್ತಮನ
ಅಸಾಧ್ಾರರ್ಣವಾದ ಮಹಿಮ].
ಈ ಜೀವರ ಸಾರೂಪ್ವು ಇದ ೀ ಆಗಿದ . ಯಾವ ಕಾರರ್ಣದ ಸ ಯಿಂದ ಮುಕಿುರ್ಯನುನ ಪ್ಡ ದರೂ ಕೂಡಾ,
ಮೊೀಕ್ಷದಲ್ಲಲರ್ಯೂ ಕೂಡಾ ಜೀವರು ಈ ರೀತ *ತ್ಾರರ್ತಮ್ದಲ್ ಲೀ ಇರುತ್ಾುರ . ನೂರು-ಹರ್ತುು-ಸಾವರ
ಇತ್ಾ್ದಿ ಎಲ್ಾಲ ಶಬಾಗಳೂ ಕೂಡಾ ‘ಬಹಳ’ ಎನುನವ ಅರ್ಥವನುನ ಹ ೀಳುರ್ತುವ . ಇನೂನ ಹ ೀಳಬ ೀಕು ಅಂದರ
ಅವು ಆ ಸಂಖ ್ಗಿಂರ್ತ ಕಡಿಮರ್ಯನನಂರ್ತೂ ಹ ೀಳುವುದಿಲಲ. [ಉದಾಹರಣ ಗ ನ್ಾವು ‘ನೂರಾರು’ ಎನುನವ
ಪ್ದವನುನ ಉಪ್ಯೀಗಿಸುತ್ ುೀವ . ಇದರ ಅರ್ಥ ನೂರಕಿೆಂರ್ತ ಹ ಚುಚ ಎಷ್ುು ಬ ೀಕಾದರೂ ಆಗಬಹುದು. ಆದರ
ನೂರಕಿೆಂರ್ತ ಕ ಳಗಿನ ಸಂಖ ್ಗ ಈ ಪ್ದ ಬಳಕ ಯಾಗುವುದಿಲಲ]
[*ತ್ಾರರ್ತಮ್= ಪ್ಕ್ಷಪಾರ್ತ(partiality) ಎನುನವ ರ್ತಪ್ುಾ ಅರ್ಥ ಇಂದು ಬಳಕ ರ್ಯಲ್ಲಲದ . ಆದರ ತ್ಾರರ್ತಮ್
ಎಂದರ hierarchy ಎಂದಷ್ ುೀ ಅರ್ಥ].
॥’ ಎನುನವ ಗಿೀತ್ ರ್ಯ(೧೫.೧೮) ಮಾತನ ಸಂಗರಹ ರೂಪ್. ‘ನ್ಾನು ಪ್ುರುಷ್ರಲ್ಲಲಯೀ ಉರ್ತುಮನ್ಾಗಿದ ಾೀನ್
. ಅಕ್ಷರ ಪ್ರಕೃತರ್ಯನೂನ, ಬರಹಾಮದಿ ಕ್ಷರ ಪ್ರಕೃತರ್ಯನೂನ ದಾಟ್ಟ ನಿಂತದ ಾೀನ್ ’ ಎಂದು ಗಿೀತ್ಾಚಾರ್ಯಥನ್ಾದ
ಶ್ರೀಕೃಷ್್ನ್ ೀ ಹ ೀಳಿದಾಾನ್ .
‘ಮಾಹಾತಯದ್ ೀಹ’ ಎಂದು ಇಲ್ಲಲ ಅನುವಾದ ಮಾಡಿಕ ೂಟ್ಟುದಾಾರ . ಭಗವಂರ್ತ ಮಾಹಾರ್ತಯವ ೀ ದ ೀಹವಾಗಿ
ಉಳಳವನು ಎನುನವುದು ಈ ಮಾತನ ಭಾವಾರ್ಥ.
‘ಸೃತ’ ಅಂದರ ಸಂಸಾರ. ಸಂಸಾರದಲ್ಲಲರ್ಯೂ ದ ೀವರ ೀ ಗತ, ಮುಕಿುರ್ಯಲೂಲ ಕೂಡಾ ಆ ದ ೀವರ ೀ ಗತ.
ಎರಡೂ ಕಡ ಆನಂದವನೂನ, ಜ್ಞಾನವನೂನ ಕ ೂಡುವವನು ಆ ಭಗವಂರ್ತ. ಸಂಸಾರದಲ್ಲಲ ಬರರ್ತಕೆಂರ್ತಹ
ಕಷ್ು-ನಷ್ು ಇತ್ಾ್ದಿಗಳ ಲಲವೂ ಕೂಡಾ ಅವನ ಸಂಕಲಾದಿಂದ ಜೀವರ ಕಮಥಕೆನುಗುರ್ಣವಾಗಿ ಸಲುಲರ್ತುದ .
ಅದ ೀ ರೀತ ಜೀವಯೀಗ್ತ್ ಗನುಗುರ್ಣವಾಗಿರುವ ತ್ಾರರ್ತಮ್ದಂತ್ ಮುಕಿುರ್ಯಲ್ಲಲರ್ಯೂ ಕೂಡಾ ಏನು
ಸಲಲಬ ೀಕ ೂೀ ಅದ ೀ ಸಲುಲರ್ತುದ . ಈ ಮಾರ್ತನುನ ವ ೀದವಾ್ಸರು ವಷ್ು್ಸಹಸರನ್ಾಮದಲ್ಲಲ ‘ಮುಕಾತನಾಂ
ಪರಮಾಗತಿಃ’ ಎಂದೂ, ಸಾೆಂದ ಪ್ುರಾರ್ಣದಲ್ಲಲ ಜರ್ಯಜರ್ಯ ನ್ಾರಾರ್ಯರ್ಣ ಅಪಾರಭವಸಾಗರ ೂೀತ್ಾುರ
ಪ್ರಾರ್ಯರ್ಣ (ವ ೈಷ್್ವ ಖಂಡ, ಪ್ುರುಷ್ ೂೀರ್ತುಮ ಕ್ಷ ೀರ್ತರಮಹಾತ್ ಯೀ ೨೦.೨೬) ಎಂದೂ ವವರಸದಾಾರ .
ಇದನ್ ನೀ ಆಚಾರ್ಯಥರು ‘ಸ್ೃತಿಮುಕ್ತತಗತ ೀ’ ಎಂದು ಇಲ್ಲಲ ಸಂಗರಹಿಸ ನಮಗ ನಿೀಡಿದಾಾರ .
ಮುಕುರೂ ಕೂಡಾ ಪ್ರಮಾರ್ತಮನ ಸುಖ ಎಷ್ ೂುೀ ಅಷ್ುನೂನ ತ್ ಗ ದುಕ ೂಳಳಲು ಆಗುವುದಿಲಲ. ಅವರು
ಪ್ರಮಾರ್ತಮನ ಸುಖಕಿೆಂರ್ತ ಕಡಿಮಯಾದ ಪ್ರಮಾರ್ತಮನ ಸಾರೂಪ್ ಸುಖದಂತ್ ಇರುವ ಸುಖವನುನ
ಅನುಭವಸುತ್ಾುರ . ಈ ಮಾತಗ ಪ್ರಮಾರ್ಣವನುನ ಶುರತಗಳಲ್ಲಲ ಕಾರ್ಣಬಹುದು. ಏತಸ ್ೈವಾನ್ಂದ್ಸಾ್ನಾ್ನಿ
ರ್ೂತಾನಿ ಮಾತಾರಮುಪಜೀವಂತಿ[೬.೩.೩೨] ಎನುನವ ಬೃಹದಾರರ್ಣ್ಕ ಉಪ್ನಿಷ್ತುನ ಮಾರ್ತು, ಯೀ
ಶತಂ ಮನ್ುಷ್್ಗಂಧವಾಯಣಾಮಾನ್ಂದ್ಾಃ । ಸ್ ಏಕ ೂೀ ದ್ ೀವಗಂಧವಾಯಣಾಮಾನ್ಂದ್ಃ । ೨.೧೩ ।
ಎನುನವ ತ್ ೈತುರೀರ್ಯ ಉಪ್ನಿಷ್ತುನ ಮಾರ್ತು ಇದಕ ೆ ನ್ ಲ್ ಯಾಗಿ ನಿಂತದ .
ಈ ಭೂಮಿರ್ಯಲ್ಲಲರುವ ಗುರ್ಣ, ರೂಪ್, ಸೌಭಾಗ್, ಆನಂದ, ಸೌಂದರ್ಯಥ, ಜ್ಞಾನ, ಹಿೀಗ ಸಮಸು ಶ ರೀಷ್ಠ
ಗುರ್ಣಗಳ ಲಲವೂ ಮೂಲರ್ತಃ ಪ್ರಮಾರ್ತಮನಿಂದ ಬಂದಿರುವುದು. ತ್ಾರರ್ತಮ್ದಲ್ಲಲ ನಮಗಿಂರ್ತ ಮೀಲ್ಲನವರು
ಹ ಚುಚ ಗುರ್ಣಗಳನುನ ಹ ೂಂದಿರುತ್ಾುರ . ಅವರಗಿಂರ್ತ ಹಿರರ್ಯರು ಅವರಗಿಂರ್ತ ಇನೂನ ಹ ಚಿಚನ ಗುರ್ಣಗಳನುನ
ಹ ೂದಿರುತ್ಾುರ . ಹಿೀಗ ಎಲ್ಾಲ ಗುರ್ಣಗಳ ಮೂಲವನುನ ಹುಡುಕಿಕ ೂಂಡು ಹ ೂೀದರ ಇದ ಲಲವೂ
ಪ್ರಮಾರ್ತಮನಿಂದ ಬಂದಿದುಾ ಎನುನವುದು ತಳಿರ್ಯುರ್ತುದ .
[ಲ್ ೂೀಕದಲ್ಲಲ ಗುರ್ಣ ಪ್ಲಲಟ ಆಗುತುರುರ್ತುದ . ಒಬಬ ರ್ಯುವಕ ಇಂದು ಬಲಶಾಲ್ಲಯಾಗಿರಬಹುದು. ಆದರ
ಆರ್ತನಿಗಿಂರ್ತ ಚಿಕೆವನಿರುವ ಇನ್ ೂನಬಬ ಹುಡುಗ ಮುಂದ ಇವನಿಗಿಂರ್ತ ಬಲಶಾಲ್ಲಯಾಗಿ ಬ ಳ ರ್ಯುತ್ಾುನ್
ಮರ್ತುು ಇವನು ಮುದುಕನ್ಾಗಿ ಶಕಿು ಹಿೀನನ್ಾಗುತ್ಾುನ್ . ಹಿೀಗ ಪ್ರಪ್ಂಚದಲ್ಲಲ ಇಂದು ಶ ರೀಷ್ಠನ್ ನಿಸಕ ೂಂಡವನು
ಎಂದ ಂದೂ ಶ ರೀಷ್ಠನ್ಾಗಿರಲ್ಾರ. ಆದರ ಪ್ರಮಾರ್ತಮನ ವಚಾರದಲ್ಲಲ ಈ ರೀತ ಆಗುವುದಿಲಲ. ಅನ್ಾದಿ-
ಅನಂರ್ತ ಕಾಲದಲ್ಲಲ ಪ್ರಮಾರ್ತಮನ್ ೀ ಸವಥಶ ರೀಷ್ಠ ಮರ್ತುು ಶ್ರೀಲಕ್ಷ್ಮಿಸಮೀರ್ತ ಮುಕುರನ್ ೂನಳಗ ೂಂಡು ಸಮಸು
ಜೀವರೂ ಆರ್ತನ ಅಧೀನ].
ಇತಹಾಸ ಎಂದರ ಕ ೀವಲ ಮಹಾಭಾರರ್ತ ಮಾರ್ತರ ಮರ್ತುು ಪ್ಂಚರಾರ್ತರ ಎಂದರ ಪ್ುರಾರ್ಣಗಳನ್ ೂನಳಗ ೂಂಡ
ಪ್ಂಚರಾರ್ತರ].
[ವ ೀದದಲ್ಲಲ ಬಲಸಾರೂಪ್ನ್ಾದ ಮುಖ್ಪಾರರ್ಣನನುನ ”ಸ್ಪತಶ್ವಾಸ್ು ಮಾತೃಶು” ಎಂದು ಕರ ರ್ಯುತ್ಾುರ .
ಅಂದರ ಏಳು ಜನ ತ್ಾಯಿರ್ಯಂದಿರಲ್ಲಲ ಮಲಗಿರುವವನು ಎಂದರ್ಥ. ಆ ಏಳು ಜನ ತ್ಾರ್ಯಂದಿರು ಯಾರು
ಅಂದರ ಈ ಏಳು ಶಾಸರಗಳು: ನ್ಾಲುೆವ ೀದಗಳು, ಇತಹಾಸ, ಪ್ುರಾರ್ಣಗಳನ್ ೂನಳಗ ೂಂಡ ಪ್ಂಚರಾರ್ತರ
ಮರ್ತುು ಮೂಲ ರಾಮಾರ್ಯರ್ಣ].
ಮನುಸೃತ, ಯಾಜ್ಞವಲೆಾ ಸೃತ ಇತ್ಾ್ದಿ ಗರಂರ್ಗಳು ಯಾವುದ ೂೀ ಒಂದು ಕಾಲಕ ೆ ಸೀಮಿರ್ತವಾಗಿ ಅಲ್ಲಲ
ಪ್ರಮಾರ್ಣವಾಗಿ ಬಳಕ ಯಾಗುರ್ತುವ . ಅವುಗಳು ಕಾನೂನಿದಾಂತ್ . ಎಲ್ಾಲ ಕಾಲದಲೂಲ ಏಕರೂಪ್ವಾದ
ಕಾನೂನನುನ ರ್ತರಲು ಸಾಧ್ವಲಲ . ಕ ೀವಲ ಧಮಥಕ ೆ ಪೀಷ್ಕವಾಗಿ, ನ್ಾ್ರ್ಯರಕ್ಷಣ ಗಾಗಿ,
ಕಾಲಕೆನುಗುರ್ಣವಾಗಿ ಕಾನೂನುಗಳ ರಚನ್ ಯಾಗುರ್ತುದ . ಅದರಂದಾಗಿ ಮನುಸೃತ, ಯಾಜ್ಞವಲೆಾಸೃತ
ಮೊದಲ್ಾದ ಗರಂರ್ಗಳು ವ ೀದಕ ೆ ಅವರುದಾವಾಗಿದಾಲ್ಲಲ ಮಾರ್ತರ ಪ್ರಮಾರ್ಣವಾಗುರ್ತುವ .
ಅವರಂದ ಅನುಜ್ಞ ರ್ಯನುನ ಪ್ಡ ದು, ‘ಯಾಗ ಮಾಡುತ್ ುೀನ್ ’ ಎಂದು ದಿೀಕ್ಷ್ಮರ್ತನ್ಾಗಬ ೀಕು ಎನುನವುದು
ತ್ಾರ್ತಾರ್ಯಥ. ಇವಷ್ುು ನ್ಾವು ನಮಮ ಪ್ರಜ್ಞ ರ್ಯನುನ ಸರ್ತ್ದ ಹಾದಿರ್ಯಲ್ಲಲ ಹ ೀಗ ಕ ೂಂಡ ೂರ್ಯ್ಬ ೀಕು ಎನುನವುದರ
ನಿದಶಥನ. ಗರಂರ್ವನುನ ಓದುವಾಗ ನ್ಾವು ಎಷ್ುು ಜಾಗರೂಕರಾಗಿರಬ ೀಕು ಎನುನವುದರ ಒಂದು ಹ ೀಳಿಕ .
ನಮಗ ಪ್ುರಾರ್ಣ ಮಹಾಭಾರರ್ತ ಇತ್ಾ್ದಿ ಗರಂರ್ಗಳಲೂಲ ಕೂಡಾ ಭಗವಂರ್ತನ ಅವತ್ಾರದ ವವರಣ ರ್ಯಲ್ಲಲ
ದ ೂೀಷ್ ಇದಾಂತ್ ಕಂಡು ಬರುರ್ತುದ . ಅಂರ್ತಹ ಸಂದಭಥದಲ್ಲಲ ಏನನುನ ಗರಹಿಸಬ ೀಕು ? ಪ್ುರಾರ್ಣಗಳನುನ ಹ ೀಗ
ಅರ್ಥಮಾಡಿಕ ೂಳಳಬ ೀಕು? ಇತ್ಾ್ದಿ ಪ್ರಶ ನಗಳಿಗ ಆಚಾರ್ಯಥರು ಇಲ್ಲಲ ಉರ್ತುರ ನಿೀಡಿದಾಾರ .
ನ್ಾರಾರ್ಯರ್ಣನು ರ್ತನನ ಅವತ್ಾರ ರೂಪ್ದಲ್ಲಲ[ರಾಮಾವತ್ಾರ ಮೊದಲ್ಾದ ಅವತ್ಾರಗಳಲ್ಲಲ] ಮನುಷ್್ರಂತ್
ನಟ್ಟಸ ಏನನುನ ತ್ ೂೀರಸುತ್ಾುನ್ ೂೀ, ಅದೂ ಕೂಡಾ ದ ೈರ್ತ್ರ ಮೊೀಹಕಾೆಗಿ. ಯಾವ ಕಾರರ್ಣದಿಂದಲೂ
ಕೂಡಾ ನ್ಾರಾರ್ಯರ್ಣನಿಗ ದ ೂೀಷ್ವ ಂಬುದು ಇಲಲ.
ಯಾವ-ಯಾವ ರೀತ ಭಗವಂರ್ತ ದ ೈರ್ತ್ರನುನ ಮೊೀಹಗ ೂಳಿಸುತ್ಾುನ್ ಎನುನವುದನುನ ಆಚಾರ್ಯಥರು ಇಲ್ಲಲ
ಸಂಕ್ಷ್ಮಪ್ುವಾಗಿ ವವರಸದಾಾರ :
ಅಜ್ಞಾನಿರ್ಯಂತ್ ಕಾಣಿಸುವುದು [ಉದಾಹರಣ ಗ : ಶ್ರೀರಾಮಚಂದರ ‘ನ್ಾನ್ಾ್ರು’ ಎಂದು ದ ೀವತ್ ಗಳನುನ
ಕ ೀಳಿರುವುದು], ಪ್ರಮಾದದಿಂದ ತಳಿರ್ಯದ ೀ ಏನ್ ೂೀ ಮಾಡಿಬಿಟ್ ು ಅನುನವ ರೀತರ್ಯಲ್ಲಲ
ತ್ ೂೀರಸಕ ೂಳುಳವುದು, ರ್ಯುದಾದಲ್ಲಲ ಪ ಟುುಬಿದಾಂತ್ ತ್ ೂೀರಸಕ ೂಳುಳವುದು, [ಉದಾಹರಣ ಗ :
ಮಹಾಭಾರರ್ತರ್ಯುದಾದಲ್ಲಲ ಭಿೀಷ್ಾಮಚಾರ್ಯಥರ ಬಾರ್ಣದಿಂದ ಭಗವಂರ್ತನ ಮೈರ್ಯಲ್ಲಲ ರಕು ಬಂದಂತ್
ಕಾರ್ಣುವುದು], ರ್ತಂದ -ತ್ಾಯಿರ್ಯರ ಸಂಸಗಥದಲ್ಲಲ ಒಂಬರ್ತುು ತಂಗಳು ಗಭಥವಾಸ ಮಾಡಿ ಹುಟ್ಟುದಂತ್
ತ್ ೂೀರುವುದು[ಉದಾಹರಣ ಗ : ಶ್ರೀರಾಮ-ಶ್ರೀಕೃಷ್ಾ್ವತ್ಾರ] ದ ೀಹತ್ಾ್ಗ ಮಾಡಿದಂತ್
ಅವನಿಗ ಯಾವ ದ ೂೀಷ್ವೂ ಕೂಡಾ ಇಲಲ. ಈ ನ್ಾರಾರ್ಯರ್ಣನು ಎಲ್ಾಲ ಗುರ್ಣಗಳಿಂದ ರ್ತುಂಬಿದಾಾನಷ್ ು. ಎಲ್ಾಲ
ಜೀವರ ದ ೀಹದಲ್ಲಲ ಅಂರ್ತಯಾಥಮಿಯಾಗಿರುವ ರೂಪ್ದಲ್ಲಲರ್ಯೂ, ಪಾರದುಭಾಥವದಲ್ಲಲರ್ಯೂ ಪ್ರಮಾರ್ತಮನಿಗ
ಭ ೀದವಲಲ.
“ನ್ಾನು ಜನರಗ ಮೊೀಹವನುನ ಸೃಷುಸುತ್ ುೀನ್ . ಯಾವ ನನನ ನಡವಳಿಕ ರ್ಯು ಎಲ್ಾಲ ಜನರನುನ ದಾರ
ರ್ತಪ್ಾಸುರ್ತುದ ೂೀ, ಆ ರೀತಯಾದ ನಡವಳಿಕ ರ್ಯನುನ ನ್ಾನು ಮಾಡುತ್ ುೀನ್ . ಎಲ್ ೈ ಮಹಾಬಾಹುವಾದ
ರುದರನ್ ೀ, ನಿೀನೂ ಕೂಡಾ ಮೊೀಹಶಾಸರಗಳನುನ ಮಾಡಿಸು ಮರ್ತುು ಮಾಡು. [ಭಗವಂರ್ತನ ಇಚ ೆರ್ಯಂತ್
ಸದಾಶ್ವ ಪಾಶುಪ್ತ್ಾಗಮನಕ ೆ ಮೂಲಪ ರೀರಕನ್ಾದ. ಅವನ ಶ್ಷ್್ರಾದ ದಧೀಚಿ, ವಾಮದ ೀವ
ಮೊದಲ್ಾದವರ ಲಲರೂ ಕೂಡಾ ರುದರನ ಆಜ್ಞ ರ್ಯನುನ ಶ್ರಸಾ ವಹಿಸ ಆ ರೀತರ್ಯ ಮೊೀಹಶಾಸರಗಳನುನ
ಜಗತುನಲ್ಲಲ ಹರಡಿದರು]. ಎಲ್ ೈ ಮಹಾಭುಜ, ಸರ್ತ್ವನುನ ಹ ೀಳದ, ಸರ್ತ್ವನುನ ವರ ೂೀಧಸುವ ಮಾರ್ತುಗಳನುನ
ತ್ ೂೀರಸು. ನಿನನನುನ ಜನರ ದುರು ಸವೀಥರ್ತುಮನ್ ಂದೂ, ವಷ್ು್ವಗಿಂರ್ತ ಉರ್ತುಮನ್ ಂದೂ ತ್ ೂೀರಸಕ ೂೀ.
ನನನನುನ ನಿಗುಥರ್ಣನ್ ಂದೂ, ಗುರ್ಣಪ್ೂರ್ಣಥನಲಲವ ಂದೂ ಹ ೀಳು”. ಈ ರೀತಯಾದ ಭಗವಂರ್ತನ ಮಾರ್ತು
ವರಾಹ ಪ್ುರಾರ್ಣದಲ್ಲಲದ . [ಇಂದು ಲಭ್ವರುವ ವರಾಹ ಪ್ುರಾರ್ಣದಲ್ಲಲ ಈ ಮೀಲ್ಲನ ಒಂದು ಶ ್ಲೀಕ ಮಾರ್ತರ
ಕಾರ್ಣಸಗುರ್ತುದ . ೭೦ನ್ ೀ ಅಧ್ಾ್ರ್ಯ ೩೬ನ್ ೀ ಶ ್ಲೀಕದಲ್ಲಲ “ಏಷ್ ಮೊೀಹಂ ಸ್ೃಜಾಮಾ್ಶು....” ಎನುನವ
ಶ ್ಲೀಕ ಕಾರ್ಣಸಗುರ್ತುದ . ಇನುನ “‘ಅತಥಾ್ನಿ ವಿತಥಾ್ನಿ ದ್ಶಯರ್ಯಸ್ಾ...” ಎನುನವ ಶ ್ಲೀಕ ಪ್ದಮಪ್ುರಾರ್ಣದ
ಉರ್ತುರಖಂಡದ ೭೧ನ್ ರ್ಯ ಅಧ್ಾ್ರ್ಯ ೧೦೮ ಮರ್ತುು ೧೦೯ ನ್ ರ್ಯ ಶ ್ಲೀಕಗಳ ನಡುವ ಕಾರ್ಣಸಗುರ್ತುದ ].
ಎನುನವಲ್ಲಲ ರ್ತಂದ ವಪ್ರಲಮಬಕನಲಲ ಮರ್ತುು ಈ ಮಾರ್ತನುನ ಆರ್ತ ಮೊೀಹಕಾೆಗಿ ಹ ೀಳಿರುವುದಲಲ ಎನುನವ ಧವನಿ
ಇದ . ಅದ ೀ ರೀತ ‘ಷ್ರ್ಣುಮಖಾಯೈವ’ ಎನುನವಲ್ಲಲ ಕ ೀಳುವವರನುನ ದಾರರ್ತಪ್ಾಸಲು ಹ ೀಳಿರುವುದಲಲ,
ಏಕ ಂದರ ರ್ತನನ ಮಗನ್ಾದ ಸೆಂದನಿಗಾಗಿಯೀ ಹ ೀಳಿರುವುದು ಎನುನವ ಧವನಿ ಇದ . ಇನುನ ಪ್ರಸಂಗ:
ಒಳ ಳರ್ಯ ವಷ್ರ್ಯ ಹ ೀಳಬ ೀಕು ಅಂರ್ತಲ್ ೀ ಕುಳಿತರುವುದು. ಹಾಗಾಗಿ ಇದು ಹಾಸ್ಕಥ ಮೊದಲ್ಾದವುಗಳಲಲ
ಎನುನವುದೂ ತಳಿರ್ಯುರ್ತುದ ].
ಸಾೆಂಧ ಪ್ುರಾರ್ಣ ಶ್ವನನುನ ಪ್ರತಪಾದನ್ ಮಾಡುವ ಶಾಸರ. ಶ್ವ ಶಾಸರದಲ್ಲಲರ್ಯೂ ಕೂಡಾ ಯಾವುದು ವಷ್ು್
ಶಾಸರಕ ೆ ಸಮಮರ್ತವಾಗಿರುರ್ತುದ ೂೀ ಅದನುನ ಸಾೀಕರಸಬ ೀಕು.
ಶ್ವ ಹ ೀಳುತ್ಾುನ್ : “ನ್ಾರಾರ್ಯರ್ಣ ಒಬಬನ್ ೀ ಸವೀಥರ್ತುಮನು. ಆ ಪ್ರಮಾರ್ತಮನ ಜ್ಞಾನವ ೀ ಮೊೀಕ್ಷಕ ೆ
ಸಾಧನವಾಗಿದ . ಇದು ಶಾಸರಗಳ ನಿರ್ಣಥರ್ಯವಾಗಿದ . ಇದನುನ ಬಿಟುು ಉಳಿದದ ಾಲಲವೂ ಮೊೀಹನಕಾೆಗಿಯೀ
ಇದ ರ್ಯಷ್ ುೀ” ಎಂದು.
ಮೊೀಹಕಾೆಗಿ ಏನ್ ಲ್ಾಲ ಶಾಸರದಲ್ಲಲ ಹ ೀಳಲಾಟ್ಟುದ ಎನುನವ ಒಂದು ಪ್ಟ್ಟುರ್ಯನ್ ನೀ ಶ್ವ ನಿೀಡಿದಾಾನ್ . ಅದರ
ಪ್ರಕಾರ (೧). ಜ್ಞಾನವನುನ ಹ ೂರರ್ತುಪ್ಡಿಸ ಮುಕಿು ಇದ ಎಂದು ಎಲ್ಾಲದರೂ ಹ ೀಳಿದಾರ ಅದು ಆ ಶಾಸರದ
ಮೊೀಹನ. (೨). ನನಗ (ಸದಾಶ್ವನಿಗ ) ನ್ಾರಾರ್ಯರ್ಣನಿಂದ ಸಮರ್ತಾವನುನ ಎಲ್ಾಲದರೂ ಹ ೀಳಿದರ ಅದು
ಮೊೀಹಕಾೆಗಿ. (೩). ಪ್ುರ್ಣ್ತೀರ್ಥದಲ್ಲಲ ಸಾನನ ಮಾಡಿದರ ಜ್ಞಾನ ಬರುರ್ತುದ ಎನುನವ ಕ ಲವಂದು
ಮಾರ್ತುಗಳಿವ . ಅದ ಲಲವೂ ಮೊೀಹಕಾೆಗಿ. [ಗುರು ಮುಖ ೀನವ ೀ ಜ್ಞಾನ ಪ್ಡ ರ್ಯಬ ೀಕು]. (೪).
ನನಗ (ಶ್ವನಿಗ ) ನ್ಾರಾರ್ಯರ್ಣನಿಂದ ಆದಿಕ್ವನುನ ಎಲ್ಾಲದರೂ ಹ ೀಳಿದಾರ ಅದ ಲಲವೂ ಮೊೀಹನಕಾೆಗಿ. (೫).
ನ್ಾನು-ಬರಹಮ-ವಷ್ು್ ಈ ಮೂರರಲ್ಲಲ ಅಭ ೀದವನುನ ಹ ೀಳಿದರ , (೬) ಪ್ರಮಾರ್ತಮನಿಂದ ಮುಕುರಗ ಅಭ ೀದ
ಹ ೀಳಿದರ , ಇವ ೀ ಮೊದಲ್ಾದ ಎಲಲವೂ ದುಜಥನರು ದಾರ ರ್ತಪ್ಾಲ್ ಂದ ೀ ಹ ೀಳಲಾಡುರ್ತುದ . ಮೊೀಹ ಬಿಟುು
ಬ ೀರ ಉದ ಾೀಶವ ೀ ಇದಕಿೆರುವುದಿಲಲ ಎನುನತ್ಾುನ್ ಶ್ವ. ಇಲ್ಲಲ ಸದಾಶ್ವ ಸೆಂದನನುನ ‘ಪ್ುತ್ಾರ’ ಎಂದು
ಸಂಬ ೂೀಧನ್ ಮಾಡುತುರುವುದನುನ ಕಾರ್ಣುತ್ ುೀವ . ಆ ಪ್ುತ್ಾರ’ ಎನುನವ ಸಂಬ ೂೀಧನ್ ರ್ಯಲ್ಲಲ ದಾರ ರ್ತಪ್ಾಬ ೀಡ
ಎಂದು ಕಾಳಜಯಿಂದ ಹ ೀಳುತುರುವುದು ಎದುಾ ಕಾರ್ಣುರ್ತುದ . ಅದರಂದಾಗಿ, ಪ್ುರಾರ್ಣದಲ್ಲಲರುವ ಈ ಮಾರ್ತನುನ
ತ್ ಗ ದುಕ ೂಂಡರ ಇದು ಪ್ರಬಲ. ಇದು ಉಳಿದದ ಾಲಲವನೂನ ಕೂಡಾ ಮಿೀರ ನಿಲುಲರ್ತುದ .
“ರುದರನ್ ೀ, ದಾಾಪ್ರ ರ್ಯುಗದಲ್ಲಲ ಮನುಷ್್ರ ನಡುವ ನನನ ರೂಪ್ದಿಂದ ಹುಟ್ಟು , ನಿನನನುನ ಉಪಾಸನ್ ಮಾಡಿ
ವರವನುನ ಸಾೀಕರಸುತ್ ುೀನ್ ” [ ಇದನುನ ಶ್ರೀಕೃಷ್್ ಹ ೀಗ ಮಾಡಿ ತ್ ೂೀರದ ಎನುನವುದನುನ ನ್ಾವು
ಕೃಷ್ಾ್ವತ್ಾರದಲ್ಲಲ ಕಾರ್ಣುತ್ ುೀವ ]. “ನಿೀನ್ ೀ ಕಲಾನ್ ಮಾಡಿದ ರಚನ್ ಯಿಂದ [ಪಾಶುಪ್ಥಾಗಮನದಿಂದ]
ಜನರನುನ ನನಿನಂದ ವಮುಖರನ್ಾನಗಿಸ ಅವರಗ ಕಾರ್ಣದಂತ್ ನನನನುನ ಮುಚಿಚಡುವಂತ್ ಮಾಡು. ಈ
ರೀತರ್ಯ ಕಿರಯಯಿಂದ ಜನ ಸೃಷುರ್ಯನುನ ರ್ತಪಾಾಗಿ ತಳಿದುಕ ೂಳುಳವಂತ್ಾಗುರ್ತುದ ” [ಅಯೀಗ್ರಗ ಭಗವಂರ್ತ
ಸವೀಥರ್ತುಮ ಎನುನವುದು ತಳಿರ್ಯುವುದಿಲಲ] ಎಂದು ಪ್ೂವಥದಲ್ಲಲ ಭಗವಂರ್ತ ರ್ತನಗ ಹ ೀಳಿದಾಾನ್ ಎಂದು
ಸದಾಶ್ವ ಉಮಗ ಹ ೀಳುತ್ಾುನ್ .
ಮೊದಲು ಸೃಷುಯಾಗಿದುಾ ಬರಹಮ, ಆಮೀಲ್ ಸದಾಶ್ವ. ಹಿೀಗ ಪ್ದಮ ಪ್ುರಾರ್ಣದಲ್ಲಲ ಸುುಟವಾಗಿ ಹ ೀಳಲ್ಾಗಿದ .
ಇದನುನ ಪಾತ್ಾಳ ಖಂಡ ೯೭ನ್ ರ್ಯ ಅಧ್ಾ್ರ್ಯ ೨೭ನ್ ರ್ಯ ಶ ್ಲೀಕದಲ್ಲಲ ನ್ಾವು ನ್ ೂೀಡಬಹುದು.
[ಶ ೈವ ಪ್ುರಾರ್ಣದಲ್ಲಲ ಪ್ರಮಾರ್ತಮ ಸವೀಥರ್ತುಮ ಎಂದ ೀನ್ ೂೀ ಇದ , ಆದರ ವಷ್ು್ ಪ್ುರಾರ್ಣದಲ್ಲಲ ಶ್ವ ಶ ರೀಷ್ಠ
ಅಂತ್ ೀನ್ಾದರೂ ಹ ೀಳಿದಿಾದಾರ ? ಈ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ಉರ್ತುರ ನಿೀಡಿದಾಾರ ].
ಇದು ಋಗ ಾೀದದ ೭ನ್ ೀ ಮಂಡಲದ ೪೭ನ್ ರ್ಯ ಸೂಕುದ ಐದನ್ ರ್ಯ ಋಕ್. ಈ ವ ೀದವಾಕ್ದ ಸಂಕ್ಷ್ಮಪ್ು ಅರ್ಥ
ಹಿೀಗಿದ : “ಬ ೀಡಿದಾನುನ ನಿೀಡುವ, ಎಲಲರ ಅಂರ್ತಯಾಥಮಿಯಾಗಿರುವ, ಎಲಲರಗೂ ಇಷ್ುನ್ಾಗಿರುವ
ನ್ಾರಾರ್ಯರ್ಣನನುನ, ಹವಸುನಿಂದ ಒಡಗೂಡಿ ಪ್ೂಜಸದ ರುದರನು, ರುದರ ಪ್ದವರ್ಯ ವ ೈಭವವನುನ
ಪ್ಡ ದನು. ಹಿೀಗ ಯೀ ಅಶ್ಾನಿೀ ದ ೀವತ್ ಗಳೂ ಕೂಡಾ ಸಮೃದಾವಾಗಿರುವ ರ್ತಮಮ ಪ್ದವರ್ಯನುನ ಪ್ಡ ದರು”.
ಸುುಹಿ ಶುರರ್ತಂ ಗರ್ತಥಸದಂ ...ಎನುನವುದು ಋಗ ಾೀದದ ಎರಡನ್ ೀ ಮಂಡಲದ, ೩೩ನ್ ರ್ಯ ಸೂಕುದ, ೧೧ನ್ ರ್ಯ
ಋಕ್. ಅದು ರುದಾರಂರ್ತಯಾಥಮಿಯಾಗಿರುವ ನರಸಂಹನನುನ ಸ ೂುೀರ್ತರ ಮಾಡರ್ತಕೆಂರ್ತಹ ಮಂರ್ತರ. “ಆ
ನರಸಂಹನನುನ ಸ ೂುೀರ್ತರ ಮಾಡು” ಎಂದು ರುದರದ ೀವ ರ್ತನಗ ತ್ಾನ್ ೀ ಹ ೀಳಿಕ ೂಳುಳತುರುವ ಮಾತದು.
“ಎಲ್ಾಲ ವ ೀದಗಳಲ್ಲಲ ಪ್ರಸದಾನ್ಾದ, ಯಾವಾಗಲೂ ರ್ಯುವಕನ್ಾಗಿಯೀ ಇರುವ, ವರ್ಯಸಾುಗದ, ರುದರನ
ಅಂರ್ತಯಾಥಮಿಯಾಗಿರುವ, ಪ್ರಳರ್ಯ ಕಾಲದಲ್ಲಲ ಎಲಲರನೂನ ಕೂಡಾ ಸಂಹರಸುವ,
ಮೃಗರೂಪ್ಯಾಗಿರುವ(ಸಂಹದ ಮೊೀರ ರ್ಯುಳಳ), ಅಂರ್ತಯಾಥಮಿಯಾಗಿರುವವನನುನ ಓ ರುದರನ್ ೀ,
ಸ ೂುೀರ್ತರ ಮಾಡು” ಎಂದು ರುದರದ ೀವರು ಹ ೀಳಿಕ ೂಂಡಿದಾಾರ .
ಇದು ತ್ ೈತುರ ೀರ್ಯ ಉಪ್ನಿಷ್ತುನ ಮಾತ್ಾಗಿದ [೨.೧.೧.]. “ಯಾರು ಹೃದರ್ಯದ ಒಳಗಡ ಇರುವ, ದ ೂಡಡ
ಆಕಾಶದಲ್ಲಲರುವ ರ್ತರ್ತುಿವನುನ ತಳಿದಿದಾಾರ ೂೀ, ಅವರು ರ್ತಮಮಲ್ಾಲ ಬರ್ಯಕ ಗಳನುನ ಸವಥಜ್ಞನ್ಾದ
ನ್ಾರಾರ್ಯರ್ಣನ ಜ ೂತ್ ಭ ೂೀಗಿಸುತ್ಾುರ ”. ಉಪ್ನಿಷ್ತುನ ಈ ಮಾರ್ತು ಮುಕಿುರ್ಯಲ್ಲಲರ್ಯೂ ಇರುವ ಭ ೀದವನುನ
ಸೂಚಿಸುರ್ತುದ . [ಜೀವ ಭಗವಂರ್ತನ್ ೀ ಆಗುವುದಿಲಲ ಆದರ ಆರ್ತ ರ್ತನನ ಯೀಗ್ತ್ ಗನುಗುರ್ಣವಾದ
ತ್ಾರರ್ತಮ್ದಲ್ಲಲ ಭಗವಂರ್ತನ ಜ ೂತ್ ಗಿರುತ್ಾುನ್ ]
ಗುರ್ಣಭ ೀದದಿಂದಲ್ ೀ. ಹಿೀಗಾಗಿ ಗುರ್ಣವ ೀ ಸುಳುಳ ಎಂದಾದಾಗ ಮಾರ್ತರ ಇಬಬರ ನಡುವ ಅಭ ೀದ ಸಾಧ್. ಈ
ಅಭಿಪಾರರ್ಯ ಇಟುುಕ ೂಂಡು ಜಗತುನಲ್ಲಲರುವ ಎಲ್ಾಲ ಗುರ್ಣಗಳನೂನ ಸುಳುಳ ಎಂದು ಹ ೀಳಿ, ಇಡಿೀ ಜಗತ್ ುೀ
ಸುಳುಳ ಎಂದು ಹ ೀಳುತ್ಾುರ . ಆದರ ಇದು ವ ೀದಕ ೆ ಸಮಮರ್ತವಾದುದಲಲ ಎನುನವುದನುನ ವ ೀದದಲ್ ಲೀ
ಸಾಷ್ುವಾಗಿ ಹಿೀಗ ಹ ೀಳಿದಾಾರ :
ಪ್ರ ಘಾ ನಾಸ್ ಮಹತ್ ೂೀ..... ಎನುನವ ಈ ಮಾರ್ತು ಋಗ ಾೀದದ ಎರಡನ್ ೀ ಮಂಡಲದ ಹದಿನ್ ೈದನ್ ೀ ಸೂಕು
(ಗೃರ್ತುಮದ ಮಂಡಲ). ಇಲ್ಲಲ ಪ್ರಮಾರ್ತಮನನುನ ಕುರತ್ಾಗಿ ಹ ೀಳುವಾಗ “ಈ ಗುರ್ಣಪ್ೂರ್ಣಥನ್ಾದ ಭಗವಂರ್ತನ
ಉರ್ತೃಷ್ುವಾದ, ಸರ್ತ್ಭೂರ್ತವಾಗಿರುವ ಕ ಲಸಗಳನುನ ಹ ೀಳುತ್ ುೀನ್ ” ಎಂದಿದ .
ಸರ್ತ್ಮೀನಮನು... ಎನುನವ ಸಾಲು ಋಗ ಾೀದದಲ್ಲಲ ನ್ಾಲೆನ್ ರ್ಯ ಮಂಡಲದಲ್ಲಲ ಹದಿನ್ ೀಳನ್ ರ್ಯ ಸೂಕುದಲ್ಲಲ
ಐದನ್ ರ್ಯ ಋಕ್. ಇಲ್ಲಲ ಹ ೀಳುವಂತ್ : “ಈ ನ್ಾರಾರ್ಯರ್ಣನನುನ ಪ್ರಪ್ಂಚದಲ್ಲಲ ಸರ್ತ್ ಎಂದು ಹ ೀಳುತ್ಾುರ . ಈ
ಜಗರ್ತುು ಸ ೂುೀರ್ತರ ಮಾಡುವ, ಕಿರೀಡಾದಿ ಗುರ್ಣ ವಶ್ಷ್ುನ್ಾದ ನ್ಾರಾರ್ಯರ್ಣನ ಕಾಣಿಕ ಎಂದು ತಳಿರ್ಯುವ
ಸಜಜನರು, ಈ ಜಗತುನಲ್ಲಲ ರ್ತಮಮ ಕರ್ತಥವ್ಕ ೆ ಅನುಕೂಲವಾಗಿ ಇದುಾ ಸರ್ತ್ರ್ತಾವನುನ ಅನುಭವಸುತ್ಾುರ ”.
ರ್ಯಚಿಚಕ ೀರ್ತ ಸರ್ತ್ಮಿತ್ ......ಇದು ಋಗ ಾೀದದ ಹರ್ತುನ್ ೀ ಮಂಡಲದ ೫೫ನ್ ರ್ಯ ಸೂಕು, ೬ನ್ ರ್ಯ ಋಕ್. ಅಲ್ಲಲ
ಈ ರೀತ ಇದ : ಪ್ರಮಾರ್ತಮನು ಯಾವುದನುನ ಸೃಷುಮಾಡಿದನ್ ೂೀ ಅದು ಸರ್ತ್ವ ೀ ಆಗಿದ . ಅದು ವ್ರ್ಥ ಅಲಲ.
[ದ ೀವರು ಮಾಡಿದ ಈ ಪ್ರಪ್ಂಚ ವ್ರ್ಥ ಅಲಲ. ದ ೀವರು ಮಾಡಿದುಾ ಸುಳುಳ ಅಂತ್ಾದರ ಇದು
ವ್ರ್ಥವಾಗುರ್ತುದ .]
ಅರ್ತ್ಂರ್ತ ಬರ್ಯಸಬ ೀಕಾದ ಸಂಪ್ತುದು. [ಸಂಪ್ತುನ ಮೂಲ ಎನಿಸಕ ೂಂಡಿರುವ ಭೂಮಿ, ಬಂಗಾರ
ಇವುಗಳ ಲಲವುದರ ಮೀಲ್ ಎಲಲರಗೂ ಆಸ ಇರುರ್ತುದ . ಅದರಂದಾಗಿ ಈ ಜಗರ್ತುು ಎಲಲರ ಬರ್ಯಕ ಗ
ವಷ್ರ್ಯವಾಗಿರುವ ಸಂಪ್ರ್ತುು]. “ಅದನುನ ಗ ದಿಾದಾಾನ್ ಮರ್ತುು ಇಂದರನಿಗ ಕ ೂಟ್ಟುದಾಾನ್ ” ಎಂದು ವಾಮನ
ಇಲ್ಲಲ ಹರರ್ಯ ಗುರ್ಣಗಳೂ ಸರ್ತ್, ಈ ಪ್ರಪ್ಂಚವೂ ಸರ್ತ್ ಎನುನವ ಮಾರ್ತನುನ ದೃಢವಾಗಿ ಹ ೀಳಲ್ಾಗಿದ .
ಪ್ರಮಾರ್ತಮನ ಗುರ್ಣಗಳು ಸರ್ತ್ವ ೀ ಆಗಿದ . ಜೀವ ಹಾಗೂ ಈಶಾರರ ಭ ೀದವು ನಿರ್ತ್ವಾಗಿದ . ಜೀವರಲ್ಲಲರುವ
ಪ್ರಸಾರ ಭ ೀದವೂ ನಿರ್ತ್ವಾಗಿದ . ನ್ಾವು ಕಾರ್ಣುತುರುವ ಮರ್ಣು್-ನಿೀರು-ಬ ಂಕಿ- ಗಾಳಿ-ಆಕಾಶಗಳಿಂದ
ರ್ತುಂಬಿರುವ ಜಗರ್ತುು ಸರ್ತ್ವ ೀ ಆಗಿದ .
ನ್ಾರಾರ್ಯರ್ಣನ ರೂಪ್ಗಳಲ್ಲಲ ಇರುವ ಭ ೀದವು ಸರ್ತ್ವಲಲ. ಉಳಿದ ಯಾವುದೂ ಕೂಡಾ ಅಸರ್ತ್ವಲಲ, ಅದು
ಸರ್ತ್ವ ೀ. ಈ ಕ ಳಗಿನ ಐದು ಭ ೀದಗಳಿಂದ ಕೂಡಿರುವ ಜಗತುನ ಪ್ರವಾಹ ಏನಿದ ಯೀ, ಅದು ಸರ್ತ್ವಾಗಿದ .
(೧). ಜೀವ ಹಾಗೂ ಪ್ರಮಾರ್ತಮರಗ ಭ ೀದವದ . (೨). ಜೀವರಲ್ಲಲ ಪ್ರಸಾರ ಭ ೀದವದ . (೩). ಜಡ ಹಾಗೂ
ನ್ಾರಾರ್ಯರ್ಣನಿಗ ಭ ೀದವದ . (೪). ಜಡ-ಜಡಗಳಲ್ಲಲ ಭ ೀದವದ . (೫). ಜಡ ಹಾಗೂ ಜೀವರಲ್ಲಲ ಭ ೀದವದ .
ಇವ ೀ ಆ ಐದು ಭ ೀದಗಳು. ಈ ಭ ೀದಗಳು ನಿರ್ತ್ವಾದವುಗಳು. ಇಂದು-ನಿನ್ ನ-ನ್ಾಳ ಎಂದಿಲಲದ , ಎಲ್ಾಲ
ಅವಸ ್ಗಳಲ್ಲಲರ್ಯೂ ಇದು ನಿರ್ತ್ವ ೀ. ಮುಕುರಾದಾಗಲೂ ಕೂಡಾ ಈ ಐದು ಭ ೀದಗಳು ನ್ಾಶವಾಗುವುದಿಲಲ.
ತ್ಾರರ್ತಮ್ವೂ ಕೂಡಾ ನ್ಾಶವಾಗುವುದಿಲಲ.
ಈ ಮಾತನ ಅರ್ಥ ಏನ್ ಂದರ : ಭಕಿು ಇಲಲದ ಕ ೀವಲ ಪ್ರವಚನ ಮಾಡುವುದರಂದ, ಪ್ರವಚನ
ಕ ೀಳುವುದರಂದ, ಅಸಾಧ್ಾರರ್ಣ ಸಮರರ್ಣಶಕಿು ಹ ೂಂದಿರುವುದರಂದ ಭಗವಂರ್ತನ ಸಾಕ್ಷಾತ್ಾೆರವಾಗುವುದಿಲಲ.
ಅಧ್ರ್ಯನದ ಅಹಂಕಾರವದಾಲ್ಲಲ ಭಗವಂರ್ತ ಎಂದೂ ತ್ ರ ದುಕ ೂಳುಳವುದಿಲಲ. ಯಾರನುನ ಭಗವಂರ್ತ “ಇವನು
ನನನ ಭಕು, ನನನ ಆತೀರ್ಯ, ಇವನಿಗ ರ್ತರ್ತಾಜ್ಞಾನದ ಅರವು ಬರಲ್ಲ” ಎಂದು ಸಾೀಕಾರ ಮಾಡುವುದಿಲಲವೀ,
ಅಲ್ಲಲರ್ಯ ರ್ತನಕ ಭಗವಂರ್ತ ಅವರಗ ತಳಿರ್ಯಲ್ಾರ. ಯಾವಾಗ ಭಗವಂರ್ತ ಪ್ರಸನನನ್ಾಗುತ್ಾುನ್ ೂೀ, ಆಗ ಆರ್ತ
ನಮಮ ರ್ತಲ್ ರ್ಯಲ್ಲಲ ಬಂದು ಕೂರುತ್ಾುನ್ . ಅಹಂಕಾರವಲಲದ ರ್ತನಮರ್ಯತ್ , ಭಕಿುಗ ಭಗವಂರ್ತ
ತ್ ರ ದುಕ ೂಳುಳತ್ಾುನ್ . ಆಗ ಆರ್ತನ ಜ್ಞಾನ್ಾನಂದಮರ್ಯವಾದ ಸಾರೂಪ್ ದಶಥನ ನಮಮ
ಆರ್ತಮಸಾರೂಪ್ಕಾೆಗುರ್ತುದ .
‘ಸ್ೃಷುರಕ್ಾಹೃತಿಜ್ಞಾನ್ನಿರ್ಯತ್ಜ್ಞಾನ್ಬನ್ಧನಾನ್ ।
‘ಮೊೀಕ್ಷಂ ಚ ವಿಷ್ು್ತಸ ತವೀವ ಜ್ಞಾತಾಾ ಮುಕ್ತತನ್ನಯಚಾನ್್ಥಾ ॥೧.೮೩॥
[ಮೀಲ್ಲನ ವವರಣ ರ್ಯನುನ ನ್ ೂೀಡಿದಾಗ ಭಕಿು ಎಲಲರಗೂ ಏಕ ಇರುವುದಿಲಲ ಎನುನವ ಪ್ರಶ ನ ಬರುರ್ತುದ . ಈ
ಪ್ರಶ ನಗ ಆಚಾರ್ಯಥರ ೀ ಉರ್ತುರ ನಿೀಡಿದಾಾರ ]
ದ ೀವತ್ ಗಳು, ಮನುಷ್್ರು ಮರ್ತುು ದಾನವರು ಎಂದು ಜೀವರಲ್ಲಲ ಮೂರು ವಧ. ದ ೀವತ್ ಗಳು ಮರ್ತುು
ಮನುಷ್್ರಲ್ಲಲ ಉರ್ತುಮರು ಮುಕಿು ಯೀಗ್ರಾಗಿರುತ್ಾುರ . [ಮನುಷ್್ರಲ್ಲಲ ಉರ್ತುಮ ಮನುಷ್್, ಮಧ್ಮ
ಮನುಷ್್ ಮರ್ತುು ಅಧಮ ಮನುಷ್್ ಎಂದು ಮೂರು ವಧ. ಇವರಲ್ಲಲ ಉರ್ತುಮ ಮನುಷ್್ ದ ೀವತ್ ಗಳಂತ್
ಮೊೀಕ್ಷ ಯೀಗ್ರಾಗಿರುತ್ಾುರ ]
ಮುಕಿುಗ ಒಮಮ ಹ ೂೀದರ ಮತ್ ು ಹಿಂದ ಬರುವ ಪ್ರಶ ನ ಇಲಲ. ಹಾಗ ೀ, ಅಂಧಂರ್ತಮಸುಗ ಹ ೂೀದರ
ವಾಪಾಸು ಬರುವುದಿಲಲ. ಇವ ರಡರಂದಲೂ ಹಿಂತರುಗಿ ಬರಲು ಆಗುವುದ ೀ ಇಲಲ. ದ ೀವತ್ ಗಳಿಗ
ನರಕವಾಗಲ್ಲೀ, ಅಂಧಂರ್ತಮಸಾುಗಲ್ಲೀ ಇಲಲ.
ಅಸುರರಾದವರಗ ಮುಕಿು ಇಲಲ. ಈ ರ್ತನಕ ಆಗಿಲಲ, ಮುಂದ ರ್ಯೂ ಆಗುವುದಿಲಲ. ಯಾವುದ ೀ ಕಾರರ್ಣದಿಂದಲೂ
ಆಗುವುದಿಲಲ(ಎಂದ ಂದಿಗೂ). ಮಧ್ಮ ಮನುಷ್್ರಗ ಅಂಧಂರ್ತಮಸೂು ಆಗುವುದಿಲಲ, ಸುಖರೂಪ್ವಾಗಿರುವ
ಮೊೀಕ್ಷವೂ ಲಭಿಸುವುದಿಲಲ.
ಅಸುರರಗ ಅಂಧನುಮಸುು ಕಟ್ಟುಟು ಬುತು. ಯಾವಾಗ ಒಬಬ ಅಸುರ ಜ್ಞಾನಿರ್ಯ ಸಮುಮಖದಲ್ಲಲರ್ಯೂ ಕೂಡಾ
ಪ್ರಮಾರ್ತಮನ ಜ್ಞಾನವನುನ ತ್ ಗ ದುಕ ೂಳುಳವುದ ೀ ಇಲಲವೀ, ಆಗ ಅವನಿಗ ಅಂಧನುಮಸುು
ಪಾರಪ್ುಯಾಗುರ್ತುದ .[ಉದಾಹರಣ ಗ : ದುಯೀಥಧನ. ಸಾರ್ಯಂ ಶ್ರೀಕೃಷ್್ ಬಂದು ಹ ೀಳಿದರೂ ಆರ್ತ ಕ ೀಳಲ್ಲಲಲ,
ವ ೀದವಾ್ಸರು ಬಂದು ಹ ೀಳಿದರೂ ಕ ೀಳಲ್ಲಲಲ, ಧೃರ್ತರಾಷ್ರ ಹ ೀಳಿದರೂ ಕ ೀಳಲ್ಲಲಲ. ಇಂರ್ತವರಗ
ಅಂಧನುಮಸುು ಪಾರಪ್ುಯಾಗುರ್ತುದ ].
ಮನುಷ್್ರಂದ ಹಿಡಿದು ಬರಹಮನ ರ್ತನಕ ಅವರವರಗ ಎಷ್ ುಷ್ುು ಗುರ್ಣಗಳಿಂದ ಉಪಾಸನ್ ಮಾಡಲ್ಲಕ ೆ
ಸಾಧ್ವೀ ಅಷ್ುಷ್ುು ಗುರ್ಣಗಳಿಂದ ಉಪಾಸನ್ ಮಾಡಬ ೀಕು.
ಮಹಾಭಾರರ್ತಕ ೆ ಬರಹಮದ ೀವರು ಮುಖ್ ಅಧಕಾರ ಎಂದು ಈ ಹಿಂದ ನ್ ೂೀಡಿದ ಾೀವ . ಇಂರ್ತಹ ಬರಹಮದ ೀವರು
ಯಾರು? ಯಾರು ಈ ಪ್ದವರ್ಯನುನ ಪ್ಡ ರ್ಯಬಹುದು? ಎಂದರ : ಬರಹಮ ಪ್ದವಗ ಯೀಗ್ವಾಗಿರುವ ಒಂದು
ಗರ್ಣ ಇದ . ಅದನುನ ಋಜುಗರ್ಣ ಎಂದು ಕರ ರ್ಯುತ್ಾುರ . ಆ ಪ್ದವರ್ಯ ಯೀಗ್ತ್ ಇರವವರ ೀ ಬ ೀರ . ಅವರು
ಮಾರ್ತರ ಆ ಪ್ದವರ್ಯನುನ ಹ ೂಂದುತ್ಾುರ . ಆ ಯೀಗ್ತ್ ಇಲಲದವರು ಎಷ್ ುೀ ಪ್ರರ್ಯರ್ತನಪ್ಟುರೂ ಕೂಡಾ ಆ
ಸಾ್ನವನುನ ಹ ೂಂದಲು ಸಾಧ್ವಲಲ. ಈ ರೀತ ಬರಹಮಪ್ದವಗ ಮಾರ್ತರ ಅಲಲ, ಪ್ರತಯಬಬ ದ ೀವತ್ ರ್ಯ
ಪ್ದವಗೂ ಆಯಾ ಪ್ದವಗ ಯೀಗ್ರಾದ ಜೀವಗಳ ಸಮೂಹವ ೀ ಬ ೀರ ಇರುರ್ತುದ . ಉದಾಹರಣ ಗ :
ಸದಾಶ್ವನ್ಾಗಲು ಯೀಗ್ನ್ಾಗಿರುವ ಜೀವರ ಗರ್ಣ ಪ್ರತ್ ್ೀಕವಾಗಿರುರ್ತುದ . ಗರುಡಪ್ದವಗ
ಯೀಗ್ರಾಗಿರುವ ಜೀವರ ಸಮೂಹ ಪ್ರತ್ ್ೀಕ. ಅವರ ಲಲ ಆಯಾ ಪ್ದವಗ ಬಂದು, ಆಯಾ ಸಾಧನ್ ಗಳನುನ
ಮಾಡಿ, ಪ್ರಮಾರ್ತಮನ ಸ ೀವ ರ್ಯನುನ ಸಲ್ಲಲಸ, ಮುಕುರಾಗುತ್ಾುರ .
ಯಾವುದ ೀ ಒಬಬ ಜೀವನು ರ್ತನಗ ಯೀಗ್ ಅಲಲದಾನುನ ಬರ್ಯಸದರ ನಿಶಚರ್ಯವಾಗಿ ಬಿೀಳುತ್ಾುನ್ . ಇದರಲ್ಲಲ
ಯಾವುದ ೀ ಸಂಶರ್ಯವಲಲ. ಆ ಕಾರರ್ಣದಿಂದ ಅವರವರ ಯೀಗ್ತ್ ಗನುಗುರ್ಣವಾಗಿ ನ್ಾರಾರ್ಯರ್ಣನು
ಸ ೀವ್ನ್ಾಗಿದಾಾನ್ . ಹಿೀಗಾಗಿ “ನಮನಮಮ ಗುರ್ಣಕ ೆ ಅನುಸಾರವಾಗಿ, ನಮಮನಮಮ ಯೀಗ್ತ್ ಗ
ಅನುಗುರ್ಣವಾಗಿ ದ ೀವರನುನ ಪ್ರೀತಸುತ್ ುೀನ್ , ಭಕಿು ಮಾಡುತ್ ುೀನ್ ” ಎನುನವ ಸಂಕಲಾ ನಮಮಲ್ಲಲರಬ ೀಕು.
ಗುರ್ಣಪ್ೂವಥಕವಾಗಿ ನಮಗ ತ್ ೂೀರಬ ೀಕು. ಆಗ ಅವನಲ್ಲಲ ನಮಗ ಭಕಿು ಬರುರ್ತುದ . ಭಕಿುಯಿಂದಾಗಿ ದ ೀವರ
ಅನುಗರಹವಾಗುರ್ತುದ . ಅನುಗರಹದಿಂದ ಮಾರ್ತರ ಮುಕಿುಸಾಧ್. ಇಲ್ಲಲ ಇತಹಾಸ ಪ್ುರಾರ್ಣಗಳು ಉಪ್ನಿಷ್ತುಗ
ವರುದಾವಾಗಿ ಇಲಲ ಎನುನವ ವಷ್ರ್ಯವೂ ನಮಗ ತಳಿರ್ಯುರ್ತುದ ].
[ದಾನ ಮಾಡಿದರ ಮುಕಿು ಸಗುರ್ತುದ ಎನುನವ ಮಾತದ . ಗಂಗ ರ್ಯಲ್ಲಲ ಮುಳುಗಿದರ ಮುಕಿು, ರ್ತಪ್ಸುು
ಮಾಡಿದರ ಮುಕಿು, ರ್ಯಜ್ಞ ಮಾಡಿದರ ಮುಕಿು,.. ಇತ್ಾ್ದಿಯಾಗಿ ಮೊೀಕ್ಷಕ ೆ ಹಲವಾರು ದಾರಗಳನುನ
ಹ ೀಳುವುದನುನ ನ್ಾವು ಕಾರ್ಣುತ್ ುೀವ . ಆದರ ಇಲ್ಲಲ ಭಕಿುಪ್ೂವಥಕ ಸ ೀವನ್ ಮರ್ತುು ಅನುಗರಹದಿಂದ ಮಾರ್ತರ
ಮುಕಿು ಎನನಲ್ಾಗಿದ . ಯಾವುದು ಸರ? ಈ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ಉರ್ತುರ
ನಿೀಡಿದಾಾರ ].
ಇವ ಲಲವೂ ಕೂಡಾ ಪ್ರಮಾರ್ತಮನ ಭಕಿುಗ ಅಂಗಗಳು. “ಭಕಿುಸ ುಿೀಕಾ ವಮುಕುಯೀ” ಎನುನವ ಭವಷ್್ತ್
ಪ್ವಥದ ವಚನ ಪ್ರಮಾರ್ತಮನ ಭಕಿುಯಿಂದಲ್ ೀ ಮುಕಿು ಎನುನವುದನುನ ಸಾಷ್ುವಾಗಿ ಹ ೀಳುರ್ತುದ .
ಸಂಹಿತ್ ರ್ಯಲ್ಲಲರ್ಯೂ ಕೂಡಾ ಸರ್ತಾ-ರಜಸುು-ರ್ತಮೊೀ ಗುರ್ಣಗಳ ಉಲ್ ಲೀಖವದ . ಸಂಹಿತ್ ರ್ಯ ಮಂರ್ತರಗಳು
ಎಂದರ ಯಾರ ೂೀ ದನ-ಕುರ ಕಾರ್ಯುವವರು ಬರ ದ ಜಾನಪ್ದ ಹಾಡುಗಳಲಲ. ಅದು ಶಾಸರ. ಆ ಶಾಸರ
ಏನನುನ ಹ ೀಳಿದ ಯೀ ಅದನ್ ನೀ ಗಿೀತ್ ಹ ೀಳಿರುವುದು. ಇವ ಲಲವನುನ ಸಮಷುಯಾಗಿ ಮಹಾಭಾರರ್ತ ಕಥ ಗಳ
ಮೂಲಕ ಪಾರಯೀಗಿಕವಾಗಿ ನಿರೂಪ್ಸುರ್ತುದ (Practical presentation). ಹಿೀಗಾಗಿ
ಮಹಾಭಾರರ್ತಕೂೆ ವ ೀದಕೂೆ ವರ ೂೀಧವಲಲ ಎನುನವುದನುನ ಪ್ರಮಾರ್ಣ ಸಹಿರ್ತ ಆಚಾರ್ಯಥರು
ನಿರೂಪ್ಸದಾಾರ ]
ಇದು ಋಗ ಾೀದದ ೬ನ್ ೀ ಮಂಡಲದ ೪೭ನ್ ರ್ಯ ಸೂಕುದ ೧೬ನ್ ರ್ಯ ಋಕ್. ಇಲ್ಲಲ ಹ ೀಳುತ್ಾುರ : “ಓ
ನರಸಂಹನ್ ೀ, ನಿೀನು ಅರ್ತ್ಂರ್ತ ಉಗರರಾಗಿರುವ ರಾಕ್ಷಸರನುನ ನಿಗರಹಿಸುತ್ಾು, ಉಳಿದವರನುನ ಮೀಲಕ ೆ
ಕ ೂಂಡ ೂರ್ಯು್ತ್ಾು, ಮನುಷ್್ರ ಂಬುವವರನುನ ಈ ಸಂಸಾರದಲ್ಲಲ ಪ್ರವರ್ತಥನ್ ಮಾಡುತ್ಾು ಇರುತುೀಯಾ”
ಎಂದು. ಸಾತಾಕರು ಯೀಗ್ತ್ ಗಿಂರ್ತ ಹ ಚುಚ ಪ್ುರ್ಣ್ ಮಾಡಿದರ ಅವರ ಅಧಕವಾದ ಪ್ುರ್ಣ್ವನೂನ ಭಗವಂರ್ತ
ನ್ಾಶ ಮಾಡುತ್ಾುನ್ . ಹಾಗ ಯೀ ತ್ಾಮಸರು ಯೀಗ್ತ್ ಗ ಮಿೀರ ಪಾಪ್ವನುನ ಮಾಡಿದರ ಅವರನೂನ
ಕೂಡಾ ಆರ್ತ ನಿಗರಹಿಸುತ್ಾುನ್ . ಯಾರ ಯೀಗ್ತ್ ಎಷ್ ೂುೀ ಅದಕ ೆ ಅನುಕೂಲವಾದ ಫಲವನುನ ದ ೀವರು
ಕ ೂಡುತ್ಾುನ್ .
[ಈ ಅಂಶವನುನ ಗಮನದಲ್ಲಲಟುುಕ ೂಂಡು ಮಹಾಭಾರರ್ತವನುನ ನ್ ೂೀಡಿದರ ಆಗ ಇಲ್ಲಲ ಹ ೀಳಿರುವ ಮಾರ್ತು
ಅರ್ಥವಾಗುರ್ತುದ . ಉದಾಹರಣ ಗ ಯೀಗ್ತ್ ಗಿಂರ್ತ ಹ ಚುಚ ಪ್ುರ್ಣ್ಮಾಡಿದ ಧಮಥರಾಜನ ಪ್ುರ್ಣ್ವನುನ
ಭಗವಂರ್ತ ಕಸದ. ಯೀಗ್ತ್ ರ್ಯನುನ ಮಿೀರ ಪ್ುರ್ಣ್ ಮಾಡಿದ ಗಾಂಧ್ಾರರ್ಯ ಪ್ುರ್ಣ್ವನೂನ ಆರ್ತ ಕಸದ.
ಕರ್ಣಥ- ಬಲರಾಮರು ರ್ತಮಮ ಯೀಗ್ತ್ ರ್ಯನುನ ಮಿೀರ ಮಾಡಿದ ಪ್ುರ್ಣ್ವನುನ ಕಸದುಕ ೂಂಡ ಭಗವಂರ್ತ,
ಉಳಿದವರು ಪ್ುರ್ಣ್ ಮಾಡುವಂತ್ ಮಾಡಿದ. ಅಜುಥನ ಮೊದಲ್ಾದವರಗ ಲಲ ಮುಕಿು ಕ ೂಟು ಆರ್ತ,
ದುಯೀಥಧನ ಮೊದಲ್ಾದ ಉಗರರನುನ ನಿಗರಹಿಸದ. ದ ೀವರು ಎಂದ ಂದಿಗೂ ಪ್ಕ್ಷಪಾತ ಅಲಲ. ಆರ್ತ
ಸಾಭಾವಕ ೆ ಅನುಕೂಲವಾದ ಫಲವನನಷ್ ುೀ ಕ ೂಡುತ್ಾುನ್ . ಸಾರ್ತಂರ್ತರನ್ಾದ ಭಗವಂರ್ತ ಸೃಷು ಎನುನವ ತ್ ೂೀಟ
ನಿಮಿಥಸ, ಅಲ್ಲಲ ಒಬಬ ತ್ ೂೀಟಗಾರನಂತ್ , ಜೀವ ಎನುನವ ಬಿೀಜವನುನ ಬಿತು ಬ ಳ ಸುತ್ಾುನ್ . ಅದರಂದ
ಕಹಿಯಾದ, ಹುಳಿಯಾದ ಅರ್ವಾ ಸಹಿಯಾದ ಹರ್ಣು್ ಜೀವ ಸಾಭಾವದಂತ್ ಅಭಿವ್ಕುವಾಗುರ್ತುದ . ಆದಾರಂದ
ಕ ಟುಕ ಲಸ(ಕಹಿ) ಒಳ ಳರ್ಯಕ ಲಸ(ಸಹಿ) ಎನುನವುದು ನಮಮ ಸಾಭಾವವನನವಲಂಬಿಸದ ಯೀ ಹ ೂರರ್ತು
ಭಗವಂರ್ತನನನಲಲ. ತ್ ೂೀಟಗಾರ ಎಂದೂ ಮರ್ಣಸನ ಗಿಡಕ ೆ ಖಾರವಾದ ನಿೀರನುನ ಹರಸುವುದಿಲಲ. ಎಲ್ಾಲ
ಗಿಡದಂತ್ ಆ ಗಿಡವನೂನ ಪೀಷಸ ಬ ಳ ಸುತ್ಾುನ್ . ಆದರ ಅದು ಖಾರವಾದ ಹರ್ಣ್ನುನ ರ್ತನನ ಸಾಭಾವದಂತ್
ಕ ೂಡುರ್ತುದ . ದ ೀವರು ಎಂದ ಂದಿಗೂ ಕೂಡಾ ಜೀವರ ಸಾಭಾವವನುನ ಬದಲ್ಲಸುವುದಿಲಲ ].
ಅಸುರರ ಗ ಳ ರ್ತನವನುನ ಭಗವಂರ್ತ ಎಂದ ಂದಿಗೂ ನಿರಾಕರಸುತ್ಾುನ್ . ಆದರ ಆರ್ತ ರ್ತನನ ಭಕುರ ೂಡನ್
ಗ ಳ ರ್ತನವನುನ ಹ ೂಂದುತ್ಾುನ್ . ಈ ಎರಡರ ಅನುಭವ ಇಲಲದವರನುನ ಪ್ಕೆಕ ೆ ಇಡುವ ಶ್ರೀಹರ, ಅವರಗ
ಸುಖ ಹಾಗೂ ದುಃಖಗಳನುನ ಹ ೂಂದಿಸುತ್ಾು ಹಳ ರ್ಯ ಕಾಲಗಳನುನ ಕಳ ರ್ಯುತ್ಾುನ್ *.
[ *ಹಳ ರ್ಯ ಕಾಲಗಳನುನ ಕಳ ರ್ಯುತ್ಾುನ್ : ಇದ ೂಂದು ವಶ್ಷ್ುವಾದ ಪ್ರಯೀಗ. ನ್ಾಳ ರ್ಯನುನ ಮುಂದ
ಕಳ ರ್ಯುತ್ಾುನ್ ಎನುನವುದು ಭೂರ್ತಕಾಲವನುನ ಭವಷ್್ತುನಲ್ಲಲ ಪ್ರಯೀಗಿಸ ಹ ೀಳಿರುವ ಮಾರ್ತು. ವ ೀದದಲ್ಲಲ
ಈ ರೀತರ್ಯ ಪ್ರಯೀಗವನುನ ನ್ಾವು ಕಾರ್ಣುತ್ ುೀವ . “ಅನ್ಾದಿ-ಅನಂರ್ತ ಕಾಲದಿಂದ ನಡ ದುಕ ೂಂಡು
ಬಂದಿರುವ ಪ್ರಕಿರಯ” ಎಂದು ಹ ೀಳಲು ಈ ರೀತಯಾದ ವ್ವಸ ್ರ್ಯನುನ ವ ೀದ ಹ ೂಂದಿದ ].
[ಮುಕಿುಪಾರಪ್ುಯಾಗಲು ದ ೀವರು ಬ ೀಡ, ದ ೀವರ ಅನುಗರಹ ಬ ೀಡ. ದ ೀವರು ಅನುನವುದು ಧ್ಾ್ನಕ ೆ ಒಂದು
ಒಳ ಳರ್ಯ ನ್ ಪ್, ಇತ್ಾ್ದಿಯಾಗಿ ಹಲವರ ಅಭಿಪಾರರ್ಯವದ . ಈ ಮಾರ್ತನುನ ವ ೀದ ಪ್ರಮಾರ್ಣದ ೂಂದಿಗ
ಆಚಾರ್ಯಥರು ನಿರಾಕರಣ ಮಾಡುವುದನುನ ನ್ಾವು ಮುಂದ ನ್ ೂೀಡುತ್ ುೀವ ].
ಯಾರಗ ಪ್ರಮಾರ್ತಮನಲ್ಲಲ ಉರ್ತೃಷ್ುವಾದ ಭಕಿು ಇರುರ್ತುದ ೂೀ, ಹಾಗ ಯೀ, ಗುರುಗಳಲ್ಲಲ ಅವರ ಯೀಗ್ತ್ ಗ
ಅನುಗುರ್ಣವಾಗಿ ಗೌರವ ಇರುರ್ತುದ ೂೀ, ಅಂರ್ತವರಗ ಮಹಾಭಾರರ್ತದಲ್ಲಲ ನ್ ೀರವಾಗಿ ಹ ೀಳದ ಅರ್ಥಗಳೂ
ಕೂಡಾ ಹ ೂಳ ರ್ಯುರ್ತುವ . ಮಹಾಭಾರರ್ತದ ಪ್ರತಯಂದು ಅರ್ಥವನುನ ಒಬಬರಂದ ವವರಸಲು ಸಾಧ್ವಲಲ.
ಅರ್ಥದ ಮಾಗಥದಶಥನವನನಷ್ ುೀ ಕ ೂಡಲು ಸಾಧ್.
[ಆಚಾರ್ಯಥರ ಕಾಲದಲ್ಲಲ ಭಕಿು ಎನುನವುದಕ ೆ ಸರಯಾದ ವವರಣ , ವಾ್ಖಾ್ನ ಇರಲ್ಲಲಲ. ಏಕ ಂದರ ಆ
ಕಾಲದಲ್ಲಲ ಭಕಿುಮಾಗಥ ಮೂಢರಗ ಮರ್ತುು ಜ್ಞಾನಮಾಗಥ ಬುದಿಾವಂರ್ತರಗ ಎನುನವ ರ್ತಪ್ುಾ ತಳುವಳಿಕ
ಪ್ರಚಲ್ಲರ್ತವಾಗಿರ್ತುು. ‘ಅಜುಥನ ದಡಡನ್ಾಗಿದಾ, ಅದಕಾೆಗಿ ಕೃಷ್್ ‘ನನನನುನ ಭಕಿು ಮಾಡು’ ಎಂದು ಹ ೀಳಿದ’,
ಇತ್ಾ್ದಿ ಅಸಂಬದಾ ತಳುವಳಿಕ ಆಗ ಚಾಲ್ಲುರ್ಯಲ್ಲಲರ್ತುು. ಇನುನ ಜ್ಞಾನಮಾಗಥ ಎಂದರ - ದ ೀವರು ಮರ್ತುು
ನ್ಾನು ಒಂದ ೀ ಎಂದು ತಳಿದುಕ ೂಳುಳವುದು! ಈ ರೀತ ತಳುವಳಿಕ ಹ ೂಂದಿದವನು ಮೊೀಕ್ಷವನುನ
ಪ್ಡ ರ್ಯುತ್ಾುನ್ ..., ಇತ್ಾ್ದಿಯಾದ ಮೊೀಹಕ ಚಿಂರ್ತನ್ ಜನರಲ್ಲಲರ್ತುು. ಇಷ್ ುೀ ಅಲಲದ ೀ ಭಕಿು ಮಾಡಿ ಎಂದು
ಹ ೀಳಿದವರೂ ಕೂಡಾ ಭಕಿುರ್ಯ ಉರ್ತೃಷ್ು ಸಾರೂಪ್ವನುನ ನಿಷ್ೆಷ್ ಥ ಮಾಡುತುರಲ್ಲಲಲ. ಏಕ ಂದರ ಅವರಗ
ಭಕಿು ಎನುನವುದು ಎಲ್ಲಲರ್ಯ ರ್ತನಕ ಎನುನವ ಕಲಾನ್ ಇರಲ್ಲಲಲ. ಈ ಎಲ್ಾಲ ಕ ೂರತ್ ಗಳನುನ ಆಚಾರ್ಯಥರು
ನಿೀಗಿಸುವುದನುನ ಮುಂದಿನ ಶ ್ಲೀಕಗಳಲ್ಲಲ ಕಾರ್ಣುತ್ ುೀವ ].
“ಜ್ಞಾನಪ್ೂವಥಕವಾಗಿ ‘ಪ್ರಮಾರ್ತಮ ಉರ್ತೃಷ್ು’ ಎನುನವ ಸ ನೀಹ ಏನಿದ , ಅದು ಭಕಿು ಎನಿಸುರ್ತುದ ” ಎನುನರ್ತುದ
ವ ೀದ. ಇವ ೀ ಮೊದಲ್ಾದ ವ ೀದ ವಚನಗಳು ಸಾಧನ್ ಅನುನವುದು ಯಾವ ರೀತರ್ಯಲ್ಲಲ ಇರುರ್ತುದ
ಎನುನವುದನುನ ವವರಸುರ್ತುವ . ಮುಕಿುರ್ಯಲೂಲ ಕೂಡಾ ಭಕಿು ಇರುರ್ತುದ . ಅದರಂದಾಗಿಯೀ ಗಾರ್ಯತರಂ ತ ೂಾೀ
ಗಾರ್ಯತಿ ಶಕಾರಿೀಷ್ು(ಋಗ ಾೀದ್, ೧೦.೭೧.೧೧) ಎನುನವ ವ ೀದದ ಮಾರ್ತು ಸಂಗರ್ತ ಆಗುರ್ತುದ . ಇನುನ
ತ್ ೈತುರೀರ್ಯ ಉಪ್ನಿಷ್ತುನಲ್ಲಲ ಬರಹಮದ ೀವರು ಹ ೀಳಿಕ ೂಂಡಿರುವಂತ್ ಹಾವು ಹಾವು ಹಾವು
ಅಹಮನನಮಹಮನನಮಹಾಮನನಮ್ । ಅಹಮನ್ಾನದಃ...(ಭೃಗುವಲ್ಲಲ, ಹರ್ತುನ್ ೀ ಅನುವಾಕ). “ನ್ಾನು
ಅನನನ್ಾಗಿದ ಾೀನ್ , ಅನ್ಾನದನ್ಾಗಿದ ಾೀನ್ , ಪ್ರಮಾರ್ತಮನ ಅನುಗರಹದಿಂದ ಆನಂದಪ್ೂರ್ಣಥನ್ಾಗಿದ ಾೀನ್ ” ಎಂದು
ಬರಹಮದ ೀವರು ಹ ೀಳುವುದನುನ ಉಪ್ನಿಷ್ರ್ತುು ಉಲ್ ಲೀಖಿಸದ . ಈ ಎಲ್ಾಲ ಸಂಗತಗಳೂ ಕೂಡಾ ಜೀವರು
ಹಾಗೂ ಪ್ರಮಾರ್ತಮ ಬ ೀರ , ಭಕಿು ಎನುನವುದು ಜೀವರ ಸಾರೂಪ್, ಮುಕಿು ಎನುನವುದು ಆ ಸಾರೂಪ್ದ
ಅನ್ಾವರರ್ಣ ಎನುನವುದನುನ ತಳಿಸುರ್ತುದ . ಧಮಥದ ಜ ೂತ್ ಗ ಇಡಿೀ ಮಹಾಭಾರರ್ತ ಇದನ್ ನೀ ಹ ೀಳುರ್ತುದ .
‘ಪಾರದ್ುಭಾಯವವಿಪಯಾ್ಯಸ್ಸ್ತದ್ೂಕತದ್ ಾೀಷ್ ಏವ ಚ ।
‘ತತಾಮಾರ್ಣಸ್್ ನಿನಾಾ ಚ ದ್ ಾೀಷಾ ಏತ ೀsಖಿಲ್ಾ ಮತಾಃ ॥೧.೧೧೨॥
ಭಗವಂರ್ತ ನಮಮ ಕಣಿ್ಗ ಕಾರ್ಣುವುದಿಲಲ. ಹಿೀಗಿರುವಾಗ ಆರ್ತನಲ್ಲಲ ದ ಾೀಷ್ ಅಂದರ ಏನು? ಈ ಪ್ರಶ ನಗ
ಉರ್ತುರಸುತ್ಾು ಆಚಾರ್ಯಥರು ಇಲ್ಲಲ ಕ ಲವು ದ ಾೀಷ್ಗಳ ಪ್ಟ್ಟುರ್ಯನುನ ನಿೀಡಿದಾಾರ :
ಯಾವ ಭಕಿುರ್ಯಲ್ಲಲ ಈ ಅಂಶಗಳಿಲಲವೀ, ಅದು ನಿಜವಾದ ಭಕಿು. ಇಂರ್ತಹ ಭಕಿು ದ ೀವತ್ ಗಳಿಗ
ಅನ್ಾದಿಕಾಲದಿಂದಲ್ ೀ ಇರುರ್ತುದ . ಕರಮೀರ್ಣ ಅದು ಬ ಳ ದುಕ ೂಂಡು ಹ ೂೀಗುರ್ತುದ .
ಪ್ರಮಾರ್ತಮನನುನ ಪ್ರರ್ತ್ಕ್ಷವಾಗಿ ಕಾರ್ಣಲು ಭಕಿು ಸಾಧನವಾಗುರ್ತುದ . ಭಕಿು ಇಲಲದವನಿಗ ಮುಕಿು ಎಂದ ಂದಿಗೂ
ಸಗುವುದಿಲಲ. ಮುಕಿುರ್ಯ ಮೂಲ ಸಾಧನವ ೀ ಭಕಿು. ಆನಂದ ಸಾರೂಪ್ದಿಂದ ಭಕಿು ಮುಕುರಲೂಲ ಕೂಡಾ
ಇರುರ್ತುದ . ಅದರಂದಾಗಿ ಮುಕಿು ಸಕಿೆದ ಮೀಲ್ ದ ೀವರಲ್ಲಲ ಭಕಿು ಇರುರ್ತುದ ೂೀ ಇಲಲವೀ ಅನುನವ ಸಂಶರ್ಯವ ೀ
ಬ ೀಕಾಗಿಲಲ. ಮುಕಿುರ್ಯಲ್ಲಲ ಜೀವರ ಸಾರೂಪ್ವ ೀ ಭಕಿು. ಅದ ೀ ಆನಂದರೂಪ್ವೂ ಆಗಿರುರ್ತುದ .
ನ್ಾವು ಒಂದು ಬಿಳಿ ಹಸುವನುನ ಉದಾಹರಣ ಯಾಗಿ ತ್ ಗ ದುಕ ೂಂಡು ನ್ ೂೀಡಿದರ ಅಲ್ಲಲ ಬಿಳಿ ಬರ್ಣ್ ಬ ೀರ ,
ಹಸು ಬ ೀರ ಆಗಿರುವುದಿಲಲ. ಹಸುವ ೀ ಬಿಳಿ, ಬಿಳಿಯೀ ಹಸು. ಹಾಗ ೀ ಹಸುವನ ಬ ೀರ ಗುರ್ಣಗಳೂ ಕೂಡಾ
ಹಸುವ ೀ ಆಗಿರುರ್ತುದ . ಹಿೀಗ ಗುರ್ಣ ಹಾಗೂ ಗುಣಿ ಎರಡರ ನಡುವ ಅಭ ೀದ ಸಂಬಂಧ ಎನುನವುದು
ನಮಮಲಲರ ಅನುಭವ ಸದಾ ವಷ್ರ್ಯ. ಇದ ೀ ರೀತ ಮುಕಿುರ್ಯಲ್ಲಲ ಜೀವ ಎಂದರ ಸುಖ, ಜೀವ ಎಂದರ ಜ್ಞಾನ ,
ಜೀವ ಎಂದರ ಭಕಿುಯೀ ಆಗಿರುರ್ತುದ .
ಸಂಸಾರಾವಸ ್ರ್ಯಲ್ಲಲ ನಮಮ ಕಿರಯ ಅನುನವುದು ನಮಮ ಗುರ್ಣ. ಆ ಕಿರಯ ನಿಂರ್ತರ ಸಾವು. ಇಂರ್ತಹ ಪ್ರಕಿರಯ
ಮುಕಿುರ್ಯ ರ್ತನಕ ಮಾರ್ತರ . ಮುಕಿುರ್ಯನುನ ಹ ೂಂದಿದ ಮೀಲ್ ಈ ರೀತ ಒಂದು ಗುರ್ಣ ಹ ೂರಟುಹ ೂೀಗುವ
ಪ್ರಸಂಗವರುವುದಿಲಲ. ಮುಕಿುರ್ಯನುನ ಹ ೂಂದಿದ ಮೀಲ್ ಸಂಪ್ೂರ್ಣಥ ಅವನ್ ೀ ಜ್ಞಾನ ಹಾಗೂ ಅವನ್ ೀ
ಆನಂದ. ಆ ಜ್ಞಾನದಲ್ಲಲ ಭಕಿುರ್ಯೂ ಕೂಡಾ ಸ ೀರಕ ೂಂಡಿರುರ್ತುದ . ಮುಕಿುರ್ಯಲ್ಲಲ ಭಕಿು ಎನುನವುದು
ಜೀವಸಾರೂಪ್ಭೂರ್ತವಾಗಿಯೀ ಇರುರ್ತುದ . ಅದರಂದಾಗಿ ಸಂಸಾರಾವಸ ್ರ್ಯಲ್ಲಲದಾಾಗ ಮನಸುನಲ್ಲಲ ಭಕಿುರ್ಯನುನ
ಮಾಡಬ ೀಕು. ಇದರಂದಾಗಿ ಕರಮೀರ್ಣ ಆತಮಕವಾದ ಸಾರೂಪ್ಭೂರ್ತವಾದ ಭಕಿುರ್ಯು ಅಭಿವ್ಕುವಾಗುರ್ತುದ .
ಆದರ ವ್ಕಿು ಹಾಗ ೀ ಇರುತ್ಾುನ್ . ಮುಕಿುರ್ಯಲ್ಲಲ ಈ ರೀತ ಇರುವುದಿಲಲ. ಅಲ್ಲಲ ಎಂದ ಂದಿಗೂ ಗುರ್ಣವ ೀ ವಸುು.
ವಸುುವ ೀ ಗುರ್ಣ. ವಸುು ಬ ೀರ , ಗುರ್ಣ ಬ ೀರ ಅಲಲ. ಅಲ್ಲಲ ಗುರ್ಣ ಗುಣಿರ್ಯನುನ ಬಿಟುು ಹ ೂೀಗುವ ಪ್ರಶ ನಯೀ
ಇರುವುದಿಲಲ.
ಮಧ್ಾಾಚಾರ್ಯಥರು ರ್ತಮಮ ಬ ೀರ ಬ ೀರ ಗರಂರ್ಗಳಲ್ಲಲ(ಗಿೀತ್ಾ ತ್ಾರ್ತಾರ್ಯಥ, ಅರ್ಣುವಾ್ಖಾ್ನ, ಭಾಗವರ್ತ
ತ್ಾರ್ತಾರ್ಯಥ, ಇತ್ಾ್ದಿಗಳಲ್ ಲಲ್ಾಲ) ಈ ಕುರರ್ತು ವವರಣ ನಿೀಡಿರುವುದನುನ ನ್ಾವು ಕಾರ್ಣಬಹುದು. ವಸುು
ಹಾಗೂ ಗುರ್ಣಗಳ ನಡುವ ಸಂಸಾರಾವಸ ್ರ್ಯಲ್ಲಲ ಭ ೀದಾಭ ೀದವದಾರ , ವಸುು ಹಾಗೂ ಗುರ್ಣದ ನಡುವ
ಮುಕಿುರ್ಯಲ್ಲಲ ಅಭ ೀದವ ೀ ಇರುರ್ತುದ . ಸಂಸಾರದಲೂಲ ಕೂಡಾ ಸಂಪ್ೂರ್ಣಥ ಭ ೀದ ಇರುವುದಿಲಲ. ಸಂಪ್ೂರ್ಣಥ
ಭ ೀದ ಅಂತದಾರ ನ್ಾವು ನಮಮ ಯೌವನವನುನ ತ್ ಗ ದು ಪ್ಕೆದಲ್ಲಲಡುವ ಹಾಗಿರುತುರ್ತುು. ಆದರ ಬಟ್ ು
ಕಳಚಿದಂತ್ ನಮಮ ಗುರ್ಣಗಳನುನ ಕಳಚಿಡಲು ಸಾಧ್ವಲಲ].
ಬರಹಮ ಮೊದಲ್ಾದ ಮುಕುರ ರ್ತರರ್ತಮ ಭಾವಕೂೆ ಕೂಡಾ ಆ ಭಕಿುಯೀ ಕಾರರ್ಣ. ಬರಹಮದ ೀವರು ಎಲಲರಗಿಂರ್ತ
ಹ ಚಿಚನ ಆನಂದವನುನ ಮುಕಿುರ್ಯಲ್ಲಲ ಅನುಭವಸುತ್ಾುರ . ಏಕ ಂದರ ಬರಹಮದ ೀವರು ಎಲ್ಾಲ ದ ೀವತ್ ಗಳಿಗಿಂರ್ತ
ಯಾವಾಗಲೂ ಹ ಚುಚ ಭಕಿುರ್ಯನುನ ಹ ೂಂದಿರುತ್ಾುರ . ಹಿೀಗ ಯಾರ ಭಕಿು ಹ ಚ ೂಚೀ ಅವರು ತ್ಾರರ್ತಮ್ದಲ್ಲಲ
ಎರ್ತುರದಲ್ಲಲರುತ್ಾುರ .
[ಇಡಿೀ ಜೀವಸಾಭಾವವನುನ ಆಕರಮಿಸಕ ೂಂಡ ಭಗವದ್ ಭಕಿು ಮರ್ತುು ಭಗವದ್ ದ ಾೀಷ್ ಇವುಗಳ ೀ ಸಾರೂಪ್
ನಿಣಾಥರ್ಯಕ. ಒಬಬನ ಸಾರೂಪ್ ಅನುನವುದು ಗ ೂತ್ಾುಗುವುದು ದ ೀವರ ದ ಾೀಷ್ದಲ್ಲಲ ಮರ್ತುು ದ ೀವರ ಭಕಿುರ್ಯಲ್ಲಲ.
ಮಹಾಭಾರರ್ತವನುನ ಅರ್ಥ ಮಾಡಿಕ ೂಳಳಲು ಇದ ೀ ಸೂರ್ತರ. ಪ್ರಮಾರ್ತಮನ ಭಕಿು ಉಳಳವನು ಉರ್ತುಮ, ಭಕಿು
ಇಲಲದ ೀ ದ ಾೀಷ್ ಉಳಳವನು ಅಧಮ. ಈ ಹಿನ್ ನಲ್ ಯಿಂದ ಇತಹಾಸವನುನ ನ್ ೂೀಡಿದಾಗ ಅದು ನಮಗ
ಅರ್ಥವಾಗುರ್ತುದ ].
ಮಧ್ಮ ಮಾನವರಗ ಒಮಮ ಸಾಲಾ ದ ೀವರ ಮೀಲ್ ಭಕಿು ಇದಾರ , ಇನ್ ೂನಮಮ ಸಾಲಾ ದ ಾೀಷ್ವರುರ್ತುದ ..
ಅದರಂದಾಗಿ ಅವರು ಸುಖ-ದುಃಖವ ರಡನೂನ ಅನುಭವಸುತ್ಾುರ . ಆದರ ಉರ್ತುಮ ಮಾನವರು ಕ ೀವಲ
ಭಕಿುರ್ಯುರ್ತರಾಗಿರುತ್ಾುರ . ಅದರಂದಾಗಿ ಅವರು ಮುಕಿುರ್ಯನುನ ಹ ೂಂದುತ್ಾುರ .
ದ ೀವತ್ ಗಳನುನ ಮರ್ತುು ದ ೀವತ್ ಗಳ ಗುರ್ಣಗಳನುನ ನಮಗ ಪ್ರಚಯಿಸುವುದು ಅವರ ದ ೀಹ ಲಕ್ಷರ್ಣ. (ರೂಪ್
ಬ ೀರ , ಲಕ್ಷರ್ಣ ಬ ೀರ ). ಅವರ ದ ೀಹ ಎನುನವುದು ೩೨ ಲಕ್ಷರ್ಣಗಳಿಂದ ಕೂಡಿರುರ್ತುದ . ಮುಖ್ವಾಗಿ ೯೬
ಅಂಗುಲ ಎರ್ತುರ ಮರ್ತುು ಅಗಲ ಅರ್ವಾ ವಸಾುರವಾದ ಸುರ್ತುಳತ್ ಅವರಗಿರುರ್ತುದ . ಇನ್ ೂನಂದು ರೀತರ್ಯಲ್ಲಲ
ಹ ೀಳಬ ೀಕ ಂದರ : ಚರ್ತುರ ಹಸುಃ , ಸಪ್ುಪಾದಃ. ಈ ರೀತಯಾದ ಲಕ್ಷರ್ಣಗಳಿರುವವರನುನ ದ ೀವತ್ ಎಂದ ೀ
ತೀಮಾಥನ ಮಾಡಬ ೀಕು.
ಲಕ್ಷರ್ಣವನುನ ಬಲಲವರು ಲಕ್ಷರ್ಣದ ವರ್ಣಥನ್ ರ್ಯನುನ ಈ ರೀತ ಹ ೀಳಿದಾಾರ : ಪಂಚದಿೀಘಯಃ ಪಂಚ ಸ್ೂಕ್ಷಮಃ
ಸ್ಪತರಕತಃ ಷ್ಡುನ್ನತಃ । ತಿರಪೃರ್ುಲಘು ಗಂಭಿೀರ ೂೀ ದ್ಾಾತಿರಂಶಲಿಕ್ಷರ್ಣಸತವತಿ ॥ ೩೨ ಲಕ್ಷರ್ಣ ಅಂದರ :
ತ್ ೂೀಳು, ಮೂಗು, ಕ ನ್ ನ, ಕರ್ಣು್ ಮರ್ತುು ಎದ - ಈ ಐದು ಉಬಿಬದುಾ ಧೀಘಥವಾಗಿರಬ ೀಕು. ಬ ರಳುಗಳ
ನಡುವರ್ಣ ಜಾಗ, ಬ ರಳುಗಳು, ಚಮಥ, ಕೂದಲು ಮರ್ತುು ದಂರ್ತ - ಈ ಐದು ಸೂಕ್ಷಿವಾಗಿರಬ ೀಕು. ಕ ೈರ್ಯ
ಕ ಳಗಿನ ಭಾಗ, ಕಾಲ ಕ ಳಗಿನ ಭಾಗ, ಕಣಿ್ನ ರ್ತುದಿ, ನ್ಾಲ್ಲಗ , ರ್ತುಟ್ಟ, ಉಗುರು ಮರ್ತುು ಅಂಗುಳು - ಈ ಏಳು
ಕ ಂಪಾಗಿರಬ ೀಕು. ಕರ್ತುು, ತ್ ೂಡ ಮರ್ತುು ಪ್ೃಷ್ುಭಾಗ - ಈ ಮೂರು ಲಘುವಾಗಿ ದ ೀಹಕ ೆ ರ್ತಕೆನ್ಾಗಿರಬ ೀಕು.
ಮನಸುು, ನ್ಾದ ಮರ್ತುು ಹ ೂಕೆಳು - ಈ ಮೂರು ಗಂಭಿೀರ ಅರ್ವಾ ಆಳವಾಗಿರಬ ೀಕು.
ಲಕ್ಷರ್ಣ ಇಲಲದವರು ಕ ಳಗಿದಾರ , ಲಕ್ಷರ್ಣ ಮರ್ತುು ಅವಲಕ್ಷರ್ಣ ಎರಡೂ ಕೂಡಾ ಇರುವವರು ಅವರಗಿಂರ್ತ
ಮೀಲ್ಲರುತ್ಾುರ . ಸಜಜನರಾದ ಮನುಷ್್ರು ಮಧ್ಮರಾಗಿರುತ್ಾುರ . ದ ೈರ್ತ್ರ ಲಲರೂ ದುಲಥಕ್ಷರ್ಣದಿಂದ
ಕೂಡಿದಾರ , ಕಲ್ಲ ಏನಿದಾಾನ್ , ಅವನು ಅರ್ತ್ಂರ್ತ ದುಲಥಕ್ಷರ್ಣದಿಂದ ಕೂಡಿ ಕ ಳಗಿರುತ್ಾುನ್ .
ಒಳ ಳರ್ಯ ಲಕ್ಷರ್ಣದಿಂದ ಕೂಡಿರುವ ಗುರು ಪ್ರಸನನನ್ಾಗಿ ಏನನುನ ಕ ೂಡುತ್ಾುನ್ ೂೀ, ಅದು ಶ್ಷ್್ನಿಗ
ಫಲಪ್ರದವಾಗುರ್ತುದ .
ದ ೀವರನುನ ಗುರುಗಳ ಮುಖ ೀನವ ೀ ತಳಿದು ಮೊೀಕ್ಷವನುನ ಪ್ಡ ರ್ಯಬ ೀಕು. ಗುರುಗಳಲ್ಲಲ ಈ ಲಕ್ಷರ್ಣ ಎನುನವುದು
ಒಂದ ೂಂದಾದರೂ ಇರುರ್ತುದ .
ಪ್ರಸನನ ಹೃದರ್ಯನ್ಾಗದ ೀ ಒತ್ಾುರ್ಯದಿಂದಲ್ ೂೀ, ಪ್ರಸ್ತರ್ಯ ಒರ್ತುಡದಿಂದಲ್ ೂೀ ಗುರುಗಳ ೀ ವದ ್ರ್ಯನುನ
ಕ ೂಟುರೂ ಕೂಡಾ, ಅದು ಫಲಪ್ರದವಾಗುರ್ತುದ ಅನುನವಂತಲಲ. ಹಾಗಾಗಿ ಗುರುಗಳನುನ ಅತ್ಾ್ದರದಿಂದ
ನ್ ೂೀಡುವುದು ಶ್ಷ್್ನ ಕರ್ತಥವ್.
ಕಲ್ಾಾಂರ್ತ್ದಲ್ಲಲ ಮನುಷ್್ ಮುಕುರು ದ ೀವತ್ ಗಳಲ್ಲಲ ಸ ೀರುತ್ಾುರ . ದ ೀವತ್ ಗಳು ಇಂದರನನುನ ಸ ೀರುತ್ಾುರ .
ಇಂದರ ಶಂಕರನನುನ ಸ ೀರುತ್ಾುನ್ . ಶಂಕರ ಬರಹಮನನುನ ಸ ೀರುತ್ಾುನ್ . ಬರಹಮನ್ ೂಂದಿಗ ಎಲಲರೂ ಮುಕಿುಗ
ತ್ ರಳುತ್ಾುರ .
ಯಾವ ರೀತ ಮೊೀಕ್ಷಯೀಗ್ರು ಮೀಲಕ ೆೀರ ಚರ್ತುಮುಥಖನ್ ೂಂದಿಗ ಮುಕಿುರ್ಯನುನ ಪ್ಡ ರ್ಯುತ್ಾುರ ೂೀ, ಅದ ೀ
ರೀತ ಕಲ್ಲರ್ಯ ರ್ತನಕ ಇರುವ ದ ೈರ್ತ್ರು ಅಧ್ ೂೀಗತರ್ಯನುನ ಹ ೂಂದಿ ದುಃಖವನುನ
ಪ್ಡ ರ್ಯುತ್ಾುರ (ಅಂಧಂರ್ತಮಸುನುನ ಪ್ಡ ರ್ಯುತ್ಾುರ ). ಅಂಧಂರ್ತಮಸುನುನ ಹ ೂಂದುವವರಲ್ಲಲ ಎಲಲರಗಿಂರ್ತಲೂ
ಹ ಚುಚ ದುಃಖವರುವುದು ಕಲ್ಲಗ . ಬರಹಮ ಪ್ದವಗ ಯೀಗ್ವಾದ ಜೀವಗರ್ಣಗಳು ಹ ೀಗಿರುತ್ಾುರ ೂೀ , ಅದ ೀ
ರೀತ ಕಲ್ಲ ಪ್ದವಗ ಯೀಗ್ವಾದ ಜೀವ ಗರ್ಣವೂ ಇರುರ್ತುದ .
ಯಾವ ರೀತ ದ ೀವತ್ ಗಳ ವವಧ ಪ್ದವಗ (ಶ್ವ, ಇಂದರ, ಇತ್ಾ್ದಿ ಪ್ದವಗ ) ಯೀಗ್ತ್ ರ್ಯುಳಳ
ಜೀವಗರ್ಣಗಳು ಇರುರ್ತುವೀ, ಹಾಗ ೀ ಅಸುರ ಪ್ದವಗ (ಕಾಲನ್ ೀಮಿ, ಜರಾಸಂಧ, ಮೊದಲ್ಾದ ಅಸುರ
ಪ್ದವಗ ) ಯೀಗ್ರಾದ ಜೀವಗರ್ಣಗಳಿರುರ್ತುವ . ಅವರವರ ಸಾಧನ್ ಗ ಅನುಕೂಲವಾಗಿ ಆಯಾ
ಯೀಗ್ತ್ ರ್ಯ ಪ್ದವರ್ಯನುನ ಅವರು ಹ ೂಂದುತ್ಾುರ .
ಹ ೀಗ ಕಲ್ಲ ದುಃಖದಿಂದ ಮಿಗಿಲ್ಾಗಿ, ದ ೈರ್ತ್ರನ್ ನಲ್ಾಲ ನಿರ್ಯಂರ್ತರರ್ಣ ಮಾಡಿ, ಎಲ್ಾಲ ಸಜಜನರ ಮನಸುನುನ
ಕ ಡಿಸ, ಆ ರೀತಯಾದ ಪಾಪ್ವನುನ ಹ ೂಂದಿ, ದುಃಖದಿಂದ ಎಲಲರಗಿಂರ್ತ ಮಿಗಿಲ್ಾಗಿ ಇರುತ್ಾುನ್ ೂೀ,
ಹಾಗ ಯೀ, ಬರಹಮದ ೀವರು ಗುರ್ಣಗಳಲ್ಲಲ ಎಲ್ಾಲ ಜೀವರಗಿಂರ್ತ ಮಿಗಿಲ್ಾಗಿದುಾ, ಎಲ್ಾಲ ಸಜಜೀವರ ಸಾಧನ್ ಗ
ಅನುಕೂಲರಾಗಿರುತ್ಾುರ . ಸಜಜೀವರ ಸಾಧನ್ ರ್ಯನುನ ಮಾಡಿಸದ ಪ್ುರ್ಣ್ವನನ ಬರಹಮದ ೀವರು
ಹ ೂಂದಿರುತ್ಾುರ . ಎಲ್ಾಲ ಸಜಜೀವರ ಶಾಸರ ಪ್ರವಚನ ಪ್ರಂಪ್ರ ಯಿಂದ ಬರರ್ತಕೆಂರ್ತಹ ಸುಖ
ಅವರಗಾಗುರ್ತುದ . ಬರಹಮದ ೀವರು ಮುಕುರಾಗಿ ಎಲ್ಾಲ ಮುಕುರಗೂ ಕೂಡಾ ಅಧಪ್ತಯಾಗಿರುತ್ಾುರ . ಇಂರ್ತಹ
ಬರಹಮನಿಗ ಭಗವಾನ್ ನ್ಾರಾರ್ಯರ್ಣನು ಯಾವಾಗಲೂ ಒಡ ರ್ಯ ಮರ್ತುು ಆಶರರ್ಯದಾರ್ತನ್ಾಗಿರುತ್ಾುನ್ .
(ಹಿೀಗಾಗಿ ವಷ್ು್ ಸಹಸರನ್ಾಮದಲ್ಲಲ ಭಗವಂರ್ತನನುನ ಮುಕಾುನ್ಾಂ ಪ್ರಮಾಗತಃ ಎನುನವ ನ್ಾಮದಿಂದ
ಸಂಬ ೂೀಧಸಲ್ಾಗಿದ ).
[ಈ ಜಗರ್ತುು ಕಲ್ಲ ಹಾಗೂ ಬರಹಮದ ೀವರ ಆಡುಂಬ ೂಲ. ಒಂದು ರ್ತುದಿರ್ಯಲ್ಲಲ(ಮೊೀಕ್ಷದ ಕಡ ) ಬರಹಮ ಮರ್ತುು
ಇನ್ ೂನಂದು ರ್ತುದಿರ್ಯಲ್ಲಲ(ಅಂಧಂರ್ತಮಸುನ ಕಡ ) ಕಲ್ಲ. ಆಯಾ ಸಾ್ನದಲ್ಲಲದುಾ ಅವರು ರ್ತಮಮ ರ್ತಮಮ
ಸಾಧನ್ ರ್ಯನುನ ಮಾಡುತುರುತ್ಾುರ . ಹಿೀಗಾಗಿ ಈ ಜಗತುನಲ್ಲಲರುವ ನಮಮ ಮೀಲ್ ಇವರಬಬರ ಪ್ರಭಾವ
ಇದ ಾೀ ಇರುರ್ತುದ . ಯಾವ ರೀತ ಅವರು ಬರಹಾಮಂಡದಲ್ಲಲ ರ್ತಮಮ ಚಟುವಟ್ಟಕ ರ್ಯನುನ ನಡ ಸುತ್ಾುರ ೂೀ,
ಹಾಗ ೀ ಈ ಪ್ಂಡಾಂಡದಲೂಲ ಕೂಡಾ ಅವರ ಕಾರುಬಾರು ನಡ ರ್ಯುತುರುರ್ತುದ . ಅದರಂದಾಗಿ
ಬರಹಾಮಂಡದಂತ್ ಈ ಪ್ಂಡಾಂಡವೂ ಕೂಡಾ ಅವರ ಆಡುಂಬ ೂಲವಾಗಿರುರ್ತುದ . ಆದಾರಂದ ನಮಮ
ದ ೀಹವ ನುನವ ಕಿರೀಡಾಂಗರ್ಣದಲ್ಲಲ ಬರಹಮ ಮರ್ತುು ಕಲ್ಲ ಈ ಇಬಬರೂ ರ್ಯಥಾಪ್ರಕಾರ ಆಟವಾಡುತುರುತ್ಾುರ .
ಇತಹಾಸ ಪ್ುರಾರ್ಣದ ಕಥ ಗಳ ಲಲ ಈ ದ ೀಹದಲೂಲ ನಡ ರ್ಯುತುರುರ್ತುದ ].
ಇತ್ೃಗ್ಜುಃಸಾಮಾರ್ವಯಪಞ್ಾರಾತ ರೀತಿಹಾಸ್ತಃ ।
ಪುರಾಣ ೀರ್್ಃಸ್ತಥಾsನ ್ೀರ್್ಃ ಶಾಸ ಾೀಭ ೂ್ೀ ನಿರ್ಣ್ಯರ್ಯಃ ಕೃತಃ ॥೧.೧೩೫॥
ಈ ರೀತಯಾಗಿ: ಋಗ ಾೀದ, ರ್ಯಜುವ ೀಥದ, ಸಾಮವ ೀದ, ಅರ್ವಥವ ೀದ, ಪ್ಂಚರಾರ್ತರ, ಇತಹಾಸ, ಪ್ುರಾರ್ಣ,
ಹಿೀಗ ಬ ೀರ ಬ ೀರ ಶಾಸರಗಳಿಂದ ಏನ್ ೂಂದು ನಿರ್ಣಥರ್ಯ ಹ ೂಮಿಮದ ಯೀ, ಅದನುನ ನ್ಾನು ಒಂದ ಡ ಸ ೀರಸ,
ಸುಖವಾಗಿ ನಿೀವು ತಳಿದುಕ ೂಳಿಳ ಎನುನವ ದೃಷುಯಿಂದ ಕ ೂಟ್ಟುದ ಾೀನ್ .
ದ ೀವರ ಆಜ್ಞ ರ್ಯಂತ್ ನ್ಾನು ಈ ಕಾರ್ಯಥವನುನ ಮಾಡಿದ ಾೀನ್ . ನ್ಾರಾರ್ಯರ್ಣನ ಅನುಗರಹದ ಬಲದಿಂದ
ಪ್ೂರ್ಣಥಪ್ರಜ್ಞಾ ಎಂಬ ಹ ಸರನ ಆನಂದತೀರ್ಥ ಮುನಿಯಾದ ನ್ಾನು, ಎಲ್ಾಲ ಶಾಸರದ ನಿರ್ಣಥರ್ಯವನುನ
ಪ್ರಮಾರ್ತಮನ ಅನುಜ್ಞ ರ್ಯನುನ ಪ್ಡ ದು ನಿಮಮ ಮುಂದ ಇಟ್ಟುದ ಾೀನ್ . ಇದನುನ ತಳಿದ ೀ ನ್ಾರಾರ್ಯರ್ಣನನುನ
ಹ ೂಂದರ್ತಕೆದುಾ.
*********
೨. ವಾಕ ೂ್ೀದ್ಾಧರಃ
ಓಂ ॥
ಜರ್ಯತಿ ಹರಿರಚಿನ್ಾಃ ಸ್ವಯದ್ ೀವ ೈಕವನ್ಾಯಃ ಪರಮಗುರುರಭಿೀಷಾುವಾಪಿತದ್ಃ ಸ್ಜಞನಾನಾಮ್ ।
ನಿಖಿಲಗುರ್ಣಗಣಾಣ ೂ್ೀಯ ನಿತ್ನಿಮುಮಯಕತದ್ ೂೀಷ್ಃ ಸ್ರಸಜನ್ರ್ಯನ ೂೀsಸೌ ಶ್ರೀಪತಿಮಾಮಯನ್ದ್ ೂೀ ನ್ಃ
॥೨.೦೧॥
ನಮಮಲಲರ ಪ್ರಜ್ಞ ಯಿಂದ ಆಚ ಇರುವ, ಎಲ್ಾಲ ದ ೀವತ್ ಗಳಿಂದ ನಮಸೆರಸಲು ಯೀಗ್ನ್ಾಗಿರುವ, ಎಲಲರ
ಗುರುಗಳ ಗುರುವಾಗಿರುವ, ಸಮಸು ಸಜಜನರಗ ಅಭಿೀಷ್ುವನುನ ಕ ೂಡುವ, ಎಲ್ಾಲ ಗುರ್ಣಗಳಿಗ
ಕಡಲ್ಲನಂತರುವ, ಯಾವುದ ೀ ಕ ೂರತ್ ರ್ಯನುನ ಹ ೂಂದಿರದ, ತ್ಾವರ ರ್ಯಂತ್ ಅರಳು ಕರ್ಣಗಳುಳಳ
ನ್ಾರಾರ್ಯರ್ಣನು ನಮಗ ಜ್ಞಾನವನುನ ಕ ೂಡುತ್ಾುನ್ .
ಹಿಂದಿನ ಅಧ್ಾ್ರ್ಯದಲ್ಲಲ ಎಲ್ಾಲ ಶಾಸರಗಳ ನಿರ್ಣಥರ್ಯ ಏನು ಎನುನವುದನುನ ನ್ಾನು ಹ ೀಳಿದ ಾೀನ್ .
ಮಹಾಭಾರರ್ತದ ವಾಕ್ಗಳೂ ಕೂಡಾ ಈ ಅರ್ಥದಲ್ಲಲಯೀ ಇದ ಎಂದು ನ್ಾನು ಹ ೀಳುತುದ ಾೀನ್ . ಅದಕಾೆಗಿ
ಮಹಾಭಾರರ್ತದ ಮಾರ್ತುಗಳನುನ ಇಲ್ಲಲ ನಿಮಮ ಮುಂದಿಡುತುದ ಾೀನ್ .
[ಈ ಅಧ್ಾ್ರ್ಯದ ಹ ಸರ ೀ ಭಾರರ್ತ ವಾಕ ೂ್ೀದಾಾರಃ ಎಂಬುದಾಗಿದ . ಮಹಾಭಾರರ್ತದ ವಾಕ್ಗಳನುನ
ಉಲ್ ಲೀಖಿಸ ಅವು ವ ೀದಾದಿಗಳಿಗ ವರುದಾವಾಗಿ ಇಲಲ, ಬ ೀರ ಶಾಸರಗಳು ಏನನುನ ಹ ೀಳುರ್ತುವೀ ಅದನ್ ನೀ
ಮಹಾಭಾರರ್ತವೂ ಹ ೀಳುರ್ತುದ ಎನುನವುದನುನ ಈ ಅಧ್ಾ್ರ್ಯದಲ್ಲಲ ವವರಸಲ್ಾಗಿದ . ಇಷ್ ುೀ ಅಲಲದ
ಮಹಾಭಾರರ್ತ ಏಕ ಮಿಗಿಲು? ಏಕ ಇದರ ರಚನ್ ಮಾಡಬ ೀಕಾಯಿರ್ತು? ಇತ್ಾ್ದಿ ಅಂಶಗಳ ವವರಣ ರ್ಯನೂನ
ನ್ಾವು ಮುಂದ ನ್ ೂೀಡಲ್ಲದ ಾೀವ ].
ಎಷ್ ೂುೀ ಗರಂರ್ಗಳು ನ್ಾಶವಾಗಿ ಹ ೂೀಗಿವ . ಹಾಗಾಗಿ ಪಾರಚಿೀನ ಭಾರರ್ತದಲ್ಲಲ ಎಷ್ುು ಗರಂರ್ಗಳು ಇದಾವೀ,
ಅದರ ಒಂದಂಶವೂ ಇಂದು ಸಗುವುದಿಲಲ.! ಸಗುವ ಗರಂರ್ಗಳಲ್ಲಲ ಲ್ಲಪ್ಕಾರರ ಪ್ರಮಾದ, ಅವ್ವಸ ್,
ಇತ್ಾ್ದಿಗಳು ಸ ೀರಕ ೂಂಡಿವ .
ಇಂದು ನಮಗ ಸಗುವ ಮಹಾಭಾರರ್ತಪಾಠವೂ ಕೂಡಾ ಅಂರ್ತರರ್ತ, ಪ್ರಕ್ಷ ೀಪ್, ವ್ತ್ಾ್ಸ, ಪ್ರಮಾದ ಇತ್ಾ್ದಿ
ದ ೂೀಷ್ಗಳಿಂದ ಕೂಡಿದ . ಪಾಠ ಶುದಿಾ ಇದಾರ ಅರ್ಥ ಶುದಿಾ ಸಾಧ್. ಆದರ ಪಾಠವ ೀ ಶುದಾವಾಗಿಲಲದಿದಾರ
ಅರ್ಥದಲ್ಲಲ ಎಂರ್ತಹ ಶುದಿಾ? “ಅದರಂದಾಗಿ ಈ ಕಲ್ಲರ್ಯುಗದಲ್ಲಲ ಶುದಾ ಜ್ಞಾನದ ಪ್ರಂಪ್ರ ಲುಪ್ುವಾಗಲು,
ಸಜಜನರು ಕನಿಷ್ಠ ಮಹಾಭಾರರ್ತದ ನಿರ್ಣಥರ್ಯವನ್ಾನದರೂ ತಳಿರ್ಯಲ್ಲ ಎಂದು, ವ ೀದವಾ್ಸರಂದ
ಪ್ರಚ ೂೀದಿರ್ತನ್ಾಗಿ, ಆ ಪ್ರಮಾರ್ತಮನ ಅನುಗರಹದಿಂದ ನ್ಾನು ನಿರ್ಣಥರ್ಯಗಳನುನ ಹ ೀಳುತುದ ೀಾ ನ್ .
ವ ೀದಗಳನುನ ತಳಿದು ಈ ನಿರ್ಣಥರ್ಯವನುನ ನ್ಾನಿಲ್ಲಲ ಪ್ರಸುುರ್ತಪ್ಡಿಸದ ಾೀನ್ ” ಎಂದಿದಾಾರ ಆಚಾರ್ಯಥರು.
ಅರ್ತ್ಂರ್ತ ಮಹತ್ಾುದ ಅರ್ಥದ ೂಂದಿಗ ಭಗವಂರ್ತನನುನ ಪ್ರತಪಾದನ್ ಮಾಡುವ ಮರ್ತುು ಅರ್ಥದ ಭಾರದಿಂದ
ಕೂಡಿಕ ೂಂಡಿರುವ ಮಹಾಭಾರರ್ತದ ಪ್ರತಯಂದು ಶ ್ಲೀಕವೂ ಕೂಡಾ ಹರ್ತುಕ ೆ ಕಡಿಮ ಇಲಲದ ಅರ್ಥವನುನ
ಒಳಗ ೂಂಡಿದ . ಈ ಎಲ್ಾಲ ಕಾರರ್ಣದಿಂದಾಗಿ ಈ ಗರಂರ್ವನುನ ‘ಮಹಾ-ಭಾರರ್ತ’ ಎಂದು ಕರ ದಿದಾಾರ .
ಈ ಮಹಾಭಾರರ್ತದ ನಿರುಕಿುರ್ಯನುನ ಯಾರು ತಳಿರ್ಯುತ್ಾುನ್ ೂೀ ಅವನು ಎಲ್ಾಲ ಪಾಪ್ಗಳಿಂದ
ಬಿಡುಗಡ ಗ ೂಳುಳತ್ಾುನ್ .
ಇಂದು ರ್ಯಶಸುು ಅಂದರ ಸಾಫಲ್ (Success) ಎಂದು ಅರ್ಥ ಮಾಡುತ್ಾುರ . ಆದರ ರ್ಯಶಸುು ಅಂದರ
ಕಿೀತಥ(Fame). ‘ರ್ಯಶಃ’ ಅಂದರ ಕಿೀತಥರ್ಯನುನ ಕ ೂಡುವವನು ಎಂದರ್ಥ. ವ ೀದವಾ್ಸರೂಪ್ ನ್ಾರಾರ್ಯರ್ಣ
ಮಹಾಭಾರರ್ತದಲ್ಲಲ ಪ್ರತಯಬಬರ ರ್ಯಶಸುನುನ ಹ ೀಳಿದಾರಂದ ಇಂದೂ ಕೂಡಾ ಅವರ ಕಿೀತಥ
ಶಾಶಾರ್ತವಾಗಿದ .
ಬರಹಮ, ರುದರ, ಶುಕಾಚಾರ್ಯಥ ಮೊದಲ್ಾದವರಗ ಜ್ಞಾನವನುನ ಕ ೂಟುವನು ಆ ಭಗವಂರ್ತ. ಮಹಾಭಾರರ್ತದಲ್ಲಲ
ಅನ್ ೀಕ ಬಾರ ಅನ್ ೀಕರಗ ಭಗವಂರ್ತ ಉಪ್ದ ೀಶ ಮಾಡಿರುವುದನುನ ನ್ಾವು ಕಾರ್ಣುತ್ ುೀವ . ಇವ ಲಲವೂ
ಭಗವಂರ್ತ ಜ್ಞಾನಪ್ರದ ಎನುನವುದನುನ ಸಾಷ್ುವಾಗಿ ತ್ ೂೀರಸುರ್ತುದ .
ಭೂ ಭಾರ ನ್ಾಶಮಾಡಬ ೀಕು ಎನುನವ ಭಗವಂರ್ತನ ಸಂಕಲಾಕ ೆ ಭಿೀಮಸ ೀನನ್ ೀ ಪ್ರಧ್ಾನ ಸಹಾರ್ಯಕ*.
ಇದು ಜರಾಸಂಧ, ದುಯೀಥಧನ ಮೊದಲ್ಾದವರ ಸಂಹಾರದಲ್ಲಲ ತಳಿರ್ಯುರ್ತುದ .
[*ಮೂಲರ್ತಃ ಭಗವಂರ್ತನಿಗ ಯಾರ ಸಹಾರ್ಯವೂ ಬ ೀಡ. ಆದರ ಕರುಣಾಮಯಿಯಾದ ಭಗವಂರ್ತ ರ್ತನಗ
ಪ್ರೀತಪಾರ್ತರರಾದ ರ್ತನನ ಭಕುರನುನ ರ್ತನನ ಕಾರ್ಯಥದಲ್ಲಲ ತ್ ೂಡಗಿಸ ಅವರ ಮುಖ ೀನ ರ್ತನನ ಸಂಕಲಾ
ನ್ ರವ ೀರುವಂತ್ ಮಾಡಿ ಅವರ ಕಿೀತಥರ್ಯನುನ ಹ ಚಿಚಸುತ್ಾುನ್ ].
ಆದರ ಜರಾಸಂಧ ಇದಕ ೆ ರ್ತದಿಾರುದಾ. ಈರ್ತ ಬಲಶಾಲ್ಲಯೀನ್ ೂೀ ಸರ. ಆದರ ಆರ್ತನ ಕಾರ್ಯಥ
ಭಗವಂರ್ತನಿಗ ವರುದಾವಾದುದು. ಹಿೀಗಾಗಿ ಆರ್ತ ಅಜುಥನ ಮೊದಲ್ಾದವರಗಿಂರ್ತ ಬಲಶಾಲ್ಲಯಾಗಿದಾರೂ ಸಹ
ಅಧಮನ್ ನಿಸುತ್ಾುನ್ . ಅಂರ್ತವರಗ ಎಂದ ಂದಿಗೂ ಮೀಲ್ಲನ ಸಾ್ನ ದ ೂರ ರ್ಯುವುದಿಲಲ.
ಲ್ ೂೀಕದಲ್ಲಲ ಬಲ್ಲಷ್ಠರಾದವರಗ ಲ್ಾಲ ಜ್ಞಾನವರಬ ೀಕು ಎಂದಿಲಲ. ಮನುಷ್್ರಲ್ಲಲ ಬಲ್ಲಷ್ಠರಾದವರಲ್ಲಲ ಬುದಿಾ ಇಲಲದ ೀ
ಇರುವವರ ೀ ಹ ಚಾಚಗಿರುತ್ಾುರ . ಆದರ ದ ೀವತ್ ಗಳಲ್ಲಲ ಹಾಗಲಲ. ಅಲ್ಲಲ ಯಾರು ಬಲ್ಲಷ್ಠರರುತ್ಾುರ ೂೀ
ಅವರಗ ೀ ಭಕಿು ಹಾಗೂ ಜ್ಞಾನ ಅಧಕವದುಾ, ಅವರು ಶ ರೀಷ್ಠರ ನಿಸುತ್ಾುರ . ಅಲ್ಲಲ ಬಲ ಹಾಗೂ ಜ್ಞಾನ ಒಟ್ಟುಗ ೀ
‘ಮತುಯಕೂಮಮಯವರಾಹಾಶಾ ಸಂಹವಾಮನ್ಭಾಗೆಯವಾಃ ।
‘ರಾಘವಃ ಕೃಷ್್ಬುದ್ೌಧ ಚ ಕೃಷ್್ದ್ ಾೈಪಾರ್ಯನ್ಸ್ತಥಾ ॥೨.೨೪॥
ಲಕ್ಷ್ಮಿೀ ದ ೀವ ನಂರ್ತರ ಬರಹಮ, ರುದರ, ಶ ೀಷ್, ಗರುಡ, ಇಂದರ, ಕಾಮ, ಕಾಮನ ಮಗನ್ಾಗಿರುವ
ಅನಿರುದಾ(ಮೂಲರೂಪ್), ಸೂರ್ಯಥ, ಚಂದರ, ಬೃಹಸಾತ, ರ್ಯಮಧಮಥರಾಜ ಹಾಗೂ ಇವರ ಪ್ತನರ್ಯರು. ದಕ್ಷ
ಮೊದಲ್ಾದ ಪ್ರಜಾಪ್ತಗಳು, ಸಾಾರ್ಯಮುಭವ ಮೊದಲ್ಾದ ಮನುಗಳು, ಪ್ರರ್ಯವರರ್ತ-ಉತ್ಾ್ನಪಾದ
ಮೊದಲ್ಾದ ಮನುವನ ಮಕೆಳು, ವಸಷ್ಠ, ವಶಾಾಮಿರ್ತರರ ೀ ಮೊದಲ್ಾದ ಋಷಗಳು, ನ್ಾರದ, ಪ್ವಥರ್ತ,
ಮೊದಲ್ಾದ ದ ೀವಋಷಗಳು, ಕಾಶ್ಪ್, ಸನಕ ಮೊದಲ್ಾದ ಗರಹಸ್ರು ಮರ್ತುು ಸನ್ಾ್ಸಗಳು, ಅಗಿನ
[ಇವಷ್ುು ಮಹಾಭಾರರ್ತದ ಪ್ುರುಷ್ ಪಾರ್ತರಗಳನುನ ನ್ಾವು ಹ ೀಗ ನ್ ೂೀಡಬ ೀಕು ಎನುನವ ಸಂಕ್ಷ್ಮಪ್ು ಚಿರ್ತರರ್ಣ.
ಮುಂದ ಸರೀ ಪಾರ್ತರವನುನ ಹ ೀಗ ನ್ ೂೀಡಬ ೀಕು ಎನುನವ ವವರಣ ರ್ಯನುನ ಆಚಾರ್ಯಥರು ನಿೀಡಿದಾಾರ ].
ಎಲ್ಲಲ ರೂಪ್ವದ ಯೀ ಅಲ್ಲಲ ಹ ಚುಚ ಗುರ್ಣಗಳಿವ ಎಂದುಕ ೂಳಳಬ ೀಕು. ವ ೀದವಾ್ಸರು ರೂಪ್ವನುನ ವರ್ಣಥನ್
ಮಾಡುವುದು ಸುಮಮನ್ ಅಲಲ. ಗುರ್ಣಗಳನುನ ಹ ೀಳಲ್ಲಕಾೆಗಿಯೀ ಆ ರೂಪ್ದ ವರ್ಣಥನ್ ಮಾಡಲ್ಾಗಿದ . ಸೂ್ಲ
ದೃಷು ಉಳಳವರಗೂ ಮಹಾಭಾರರ್ತದಲ್ಲಲರುವ ದೌರಪ್ದಿರ್ಯ ರೂಪ್ ಕಾರ್ಣುರ್ತುದಷ್ ುೀ?
ಹ ರ್ಣು್ಮಕೆಳಲ್ಲಲ ಇರುವ ಭಕಿು ಮೊದಲ್ಾದ ಗುರ್ಣಗಳನುನ ತಳಿರ್ಯಲು ಸಾಧ್ವಲಲವಷ್ ುೀ? ಹಾಗಾಗಿ ಯಾರಗ
ರೂಪ್ವದ ಯೀ ಅವರಗ ಭಕಿು ಮೊದಲ್ಾದ ಗುರ್ಣಗಳಿವ ಎಂದು ತಳಿದುಕ ೂಳಳಬ ೀಕು.
ರೂಪ್ವ ನುನವುದು ಸಾಾಭಾವಕವಾಗಿರಬ ೀಕು. ಅದು ೩೨ ಲಕ್ಷರ್ಣಗಳಿಂದ ಕೂಡಿರಬ ೀಕು. [ಅಂದರ : ಸಾತುಿಕ
ಸೌಂದರ್ಯಥಶಾಸರದಲ್ಲಲ ಹ ೀಳಿದ ಲಕ್ಷರ್ಣಗಳಿಂದ ಕೂಡಿರಬ ೀಕು]. ಕ ೀವಲ ಸೌಂದರ್ಯಥ ಬ ೀರ , ಲಕ್ಷರ್ಣಭರರ್ತ
ರೂಪ್ ಬ ೀರ . ಲಕ್ಷರ್ಣಭರರ್ತವಾದ ರೂಪ್ ಸೀತ್ಾದ ೀವ, ದೌರಪ್ದಿೀದ ೀವ ಇಂರ್ವರಲ್ಲಲ ಮಾರ್ತರ ಕಾರ್ಣಬಹುದು.
ಕ ೀವಲ ರೂಪ್ವ ನುನವುದು ಅಸುರ ಸರೀರ್ಯರಗೂ ಇರುರ್ತುದ . ಅದು ಶ ರೀಷ್ಠವ ನಿಸುವುದಿಲಲ. ನ್ ೈಸಗಿಥಕವಾದ
ರೂಪ್ ೩೨ ಲಕ್ಷರ್ಣಗಳಿಂದ ಒಡಗೂಡಿಕ ೂಂಡಿರಬ ೀಕು. ಲಕ್ಷರ್ಣವರದ ಕ ೀವಲ ರೂಪ್ವರುವಲ್ಲಲ ಭಕಿು/ಗುರ್ಣ
ಇರುವುದಿಲಲ.
[ಉದಾಹರಣ ಗ ಮಂರ್ರ . ಅವಳು ಬರಹಮದ ೀವರ ವರದ ಬಲದಿಂದ ಒಳ ಳರ್ಯ ಅಪ್ುರ ಯಾಗಿದಾಳು. ನ್ ೂೀಡಲು
ಚಂದವ ೀನ್ ೂೀ ಇದಾಳು. ಆದರ ಲಕ್ಷರ್ಣ/ಗುರ್ಣ ಅಲ್ಲಲರಲ್ಲಲಲ. ಲಕ್ಷರ್ಣ ಮರ್ತುು ಸೌಂದರ್ಯಥ ಎರಡೂ ಕೂಡಾ
ಒಟ್ಟುಗ ಇರುವ ಯೀಗ ಏನಿದ , ಅದು ಒಳ ಳರ್ಯ ಜೀವರಲ್ಲಲ ಮಾರ್ತರ ಇರುರ್ತುದ . ಇದು ಆಚಾರ್ಯಥರು
ಕ ೂಟ್ಟುರುವ, ವ ೀದಾದಿಗಳಲ್ಲಲ ಹ ೀಳಿರುವ ಸೌಂದರ್ಯಥ ಶಾಸರ.
ಈ ಹಿನ್ ನಲ್ ತಳಿದಾಗ ಮಹಾಭಾರರ್ತದಲ್ಲಲ ಏಕ ವ ೀದವಾ್ಸರು ದೌರಪ್ದಿರ್ಯ ಸೌಂದರ್ಯಥವನುನ ಅಷ್ ೂುಂದು
ವರ್ಣಥನ್ ಮಾಡಿದಾಾರ ಎನುನವುದು ತಳಿರ್ಯುರ್ತುದ . ಅದ ೀ ರೀತ ರಾಮಾರ್ಯರ್ಣದಲ್ಲಲ ವಾಲ್ಲೀಕಿ ಸೀತ್ ರ್ಯ
ಸೌಂದರ್ಯಥದ ವರ್ಣಥನ್ ಮಾಡಿದಾಾರ .
ಇವ ಲಲವೂ ಇತಹಾಸ ಪ್ುರಾರ್ಣಗಳಲ್ಲಲ ಬರುವ ಸರೀ ಲಕ್ಷರ್ಣ ವರ್ಣಥನ್ ರ್ಯ ಹಿಂದಿನ ಮಹರ್ತಾ. ಹಿೀಗಾಗಿ
ಮಹಾಭಾರರ್ತ, ರಾಮಾರ್ಯರ್ಣ ಇತ್ಾ್ದಿ ಗರಂರ್ಗಳು ಕ ೀವಲ ಕಾವ್ವಲಲ. ಅದರಲ್ಲಲ ಕಾವ್ಕಿೆಂರ್ತ ಮಿಗಿಲ್ಾದ
ಶಾಸರ ಅಡಗಿದ .
ದೌರಪ್ದಿರ್ಯ ಸೌಂದರ್ಯಥ, ಸೀತ್ ರ್ಯ ಸೌಂದರ್ಯಥ ಇತ್ಾ್ದಿ ವರ್ಣಥನ್ ರ್ಯ ಹಿಂದ ಗುರ್ಣದ ಹ ೀಳಿಕ ಅಡಗಿದ .
ದ ೀವತ್ಾ ತ್ಾರರ್ತಮ್ದ ಪ್ರಜ್ಞ ಎನುನವುದು ಇದರಂದ ತಳಿರ್ಯುರ್ತುದ . ಒಬಬ ಸಾಧಕ ಮಹಾಭಾರರ್ತವನನ
ಅಧ್ರ್ಯನ ಮಾಡಬ ೀಕಾದರ ಇವ ಲಲವನೂನ ಕೂಡಾ ಗಮನದಲ್ಲಲಟುುಕ ೂಂಡಿರಬ ೀಕು].
ರೂಪ್ ಹಾಗೂ ಗುರ್ಣದಲ್ಲಲ ಮಿಗಿಲ್ಾದವರು ಸೀತ್ , ರುಗಿಮಣಿ , ಸರ್ತ್ಭಾಮ ಮೊದಲ್ಾದವರು. ಇವರ ಲಲರೂ
ಕೂಡಾ ಒಬಬಳ ೀ ಆಗಿರುವ ಶ್ರೀಲಕ್ಷ್ಮಿರ್ಯ ರೂಪ್. ಅದರಂದ ಸರೀ ಪ್ರಪ್ಂಚದಲ್ಲಲ ಅರ್ತ್ಂರ್ತ ಮಿಗಿಲ್ಾಗಿರುವವರು
ಲಕ್ಷ್ಮಿೀದ ೀವ ಎನುನವುದು ಮಹಾಭಾರರ್ತದಿಂದ ಸದಾವಾಗುರ್ತುದ .
ಭಿೀಮ ವ ೈರಕ ೆ ಕಾರರ್ಣನೂ ಆದ ಮರ್ತುು ದುಷ್ುರನುನ ಕ ೂಂದ. ದೌರಪ್ದಿ ಕ ೂಲಲಲ್ಲಲಲ ಆದರ ದುಷ್ುರ ಲಲರಗೂ
ಕೂಡಾ ವ ೈರಕ ೆ ಕಾರರ್ಣಳಾಗಿ ನಿಂರ್ತಳು. ಅಂದರ ಶರ್ತುರರ್ತಾ ಬರುವಂತ್ ನ್ ೂೀಡಿಕ ೂಂಡಳು.
[ದುಷ್ುರಾದ ದುಯೀಥಧನ್ಾದಿಗಳು, ಜರ್ಯದರತ್ಾದಿಗಳು ದೌರಪ್ದಿರ್ಯನುನ ಬರ್ಯಸ ರ್ತಮಮ ನ್ಾಶಕ ೆ ತ್ಾವ ೀ
ಕಾರರ್ಣರಾದರು. ಸಾಧಕರು ದೌರಪ್ದಿರ್ಯನುನ ಗುರ್ಣವಂತ್ ಎಂದು ಭಕಿು ಮಾಡಿದರ , ದುಷ್ುರು ಅವಳು ನಮಗ
ಬ ೀಕು ಎಂದು ಮುಂದುವರದರು. ಹಿೀಗಾಗಿ ದೌರಪ್ದಿ ವ ೈರಕ ೆ ಹ ೀರ್ತುವಾದಳು. ಭಾರತೀ ದ ೀವರ್ಯ
ರೂಪ್ಣಿಯಾದ ದೌರಪ್ದಿರ್ಯಲ್ಲಲ ಎಲ್ಾಲ ಶಕಿು ಇದಿಾದಾರೂ ಕೂಡಾ, ಪ್ರಮಾರ್ತಮನ ಇಚ ೆಗನುಗುರ್ಣವಾಗಿ ಆಕ
ನ್ ೀರವಾಗಿ ಸಂಹಾರ ಮಾಡಲ್ಲಲಲ].
ಇಡಿೀ ಮಹಾಭಾರರ್ತದ ಸಾರವನ್ ೂನಳಗ ೂಂಡ ಮಹಾಭಾರರ್ತದ ಮೊದಲ ಶ ್ಲೀಕ ಇದಾಗಿದ . [ಉರ್ತುರದ
ಪಾಠದಲ್ಲಲ ಈ ಶ ್ಲೀಕ ಕಾರ್ಣಸಗುವುದಿಲಲ. ಆದರ ದಾಕ್ಷ್ಮಣಾರ್ತ್ ಪಾಠದಲ್ಲಲ ಇದ ೀ ಮೊದಲನ್ ೀ ಶ ್ಲೀಕ]. ಈ
ಶ ್ಲೀಕ ಸಾಷ್ುವಾಗಿ ನ್ಾರಾರ್ಯರ್ಣನ ಸವೀಥರ್ತುಮರ್ತುಿವನುನ ಪ್ರತಪಾದನ್ ಮಾಡುರ್ತುದ .
ಈ ಶ ್ಲೀಕವನುನ ಎರಡು ವಭಾಗ ಮಾಡಿ ಆಚಾರ್ಯಥ ಮಧವರು ಈ ರೀತ ವಾ್ಖಾ್ನ ಮಾಡಿದಾಾರ :
ಪ್ೂವಾಥದಥದ ತ್ಾರ್ತಾರ್ಯಥ:
ಜ್ಞಾನ್ಪರದ್ಃ ಸ್ ರ್ಗವಾನ್ ಕಮಲ್ಾವಿರಿಞ್ಾಶವಾಯದಿಪೂವಯಜಗತ ೂೀ ನಿಖಿಲ್ಾದ್ ವರಿಷ್ುಃ ।
ರ್ಕ ಾೈವ ತುಷ್್ತಿ ಹರಿಪರವರ್ಣತಾಮೀವ ಸ್ವಯಸ್್ ಧಮಮಯ ಇತಿ ಪೂವಯವಿಭಾಗಸ್ಂಸ್ಧಃ ॥ ೨.೫೫ ॥
ದ ೀವತ್ ಗಳಿಗೂ ಉಪ್ದ ೀಶಕನ್ಾಗಿರುವ ಭಗವಂರ್ತ ಇಡಿೀ ಜಗತುಗ ಜ್ಞಾನವನುನ ಕ ೂಟು ಜ್ಞಾನಪ್ರದಃ.
ಶ್ರಲಕ್ಷ್ಮಿಯಿಂದ ಹಿಡಿದು, ಅರ್ತ್ಂರ್ತ ನಿಕೃಷ್ುವಾದ ಜೀವರ ರ್ತನಕ, ಎಲಲರಗೂ ಒಡ ರ್ಯನ್ಾದ ಭಗವಂರ್ತ
ಜಗದ ೀಕನ್ಾರ್ಃ. ಕ ೀವಲ ಭಕಿುಯಿಂದಲ್ ೀ ಪ್ರಸನನನ್ಾಗುವ ಆರ್ತ ಭಕುಪ್ರರ್ಯಃ*. ಎಲ್ಾಲ ಲ್ ೂೀಕಗಳಿಂದ
ನಮಸೃರ್ತನ್ಾಗಿರುವ ಆ ನ್ಾರಾರ್ಯರ್ಣನಿಗ ನಮಸೆರಸ ಬಾಳುವುದು ಎಲಲರ ಕರ್ತಥವ್.
ಉರ್ತುರಾಧಥದ ತ್ಾರ್ತಾರ್ಯಥ :
ನಿದ್ ೂಾೀಯಷ್ಕಃ ಸ್ೃತಿವಿಹಿೀನ್ ಉದ್ಾರಪೂರ್ಣ್ಯಸ್ಂವಿದ್ುೆರ್ಣಃ ಪರರ್ಮಕೃತ್ ಸ್ಕಲ್ಾತಮಶಕ್ತತಃ ।
ಮೊೀಕ್ ೈಕಹ ೀತುರಸ್ುರೂಪಸ್ುರ ೈಶಾ ಮುಕ ೈವಯನ್ಾಯಃ ಸ್ ಏಕ ಇತಿಚ ೂೀಕತಮಥ ೂೀತತರಾಧ್ ೀಯ॥೨.೫೬ ॥
[ಕ ೀವಲ ಮೊದಲ ಶ ್ಲೀಕವಷ್ ುೀ ಅಲಲ, ಭಾರರ್ತದ ಇರ್ತರ ಕ ಲವು ಶ ್ಲೀಕಗಳ ಉದಾಹರಣ ರ್ಯನುನ
ಆಚಾರ್ಯಥರು ನಿೀಡುವುದನುನ ನ್ಾವು ಮುಂದ ಕಾರ್ಣಬಹುದು]
ಕೃಷ ೂ್ೀ ರ್ಯಜ್ಞ ೈರಿಜ್ತ ೀ ಸ ೂೀಮಪೂತ ೈಃ ಕೃಷ ೂ್ೀ ವಿೀರ ೈರಿಜ್ತ ೀ ವಿಕರಮದಿೂಃ ।
ಕೃಷ ೂ್ೀ ವನ ್ೈರಿಜ್ತ ೀ ಸ್ಮೃಶಾನ ೈಃ ಕೃಷ ೂ್ೀ ಮುಕ ೈರಿಜ್ತ ೀ ವಿೀತಮೊೀಹ ೈಃ ॥೨.೫೮॥
ಇದು ಸಭಾಪ್ವಥದ ೪೫ ನ್ ೀ ಅಧ್ಾ್ರ್ಯದ ಹದಿನ್ಾರನ್ ೀ ಶ ್ಲೀಕ. ಈ ಶ ್ಲೀಕದ ಮೀಲ್ ೂನೀಟದ ಅರ್ಥ ಹಿೀಗ
ಕಾರ್ಣುರ್ತುದ : ‘ಯಾರಂದ ಬರಹಮನ್ ೀ ಮೊದಲ್ಾದ ದ ೀವತ್ ಗಳು ಸೃಷುಸಲಾಟುರ ೂೀ, ಯಾರಂದ ದಾನವರು
ಕ ೂಲಲಲಾಟುರ ೂೀ , ಅಂರ್ತಹ ದ ೀವತ್ ಗಳಿಗೂ ದ ೀವನ್ಾದ, ಶಾಙ್ಗಥವ ಂಬ ಬಿಲಲನುನ ಧರಸದ ನಿನಗ
ನಮಸಾೆರ’.
ದ ೀವತ್ ಗಳನುನ ಸೃಷು ಮಾಡಿದೂಾ(ದ ೀಹ ಕ ೂಟುದೂಾ) ದ ೀವರ ೀ, ದ ೈರ್ತ್ರನುನ ಸೃಷು ಮಾಡಿದೂಾ ದ ೀವರ ೀ.
ದ ೀವತ್ ಗಳನುನ ಸಂಹಾರ ಮಾಡುವುದೂ ದ ೀವರ ೀ, ದ ೈರ್ತ್ರನುನ ನ್ಾಶಮಾಡುವುದೂ ದ ೀವರ ೀ. ಈ
ವಷ್ರ್ಯದಲ್ಲಲ ಯಾವುದ ೀ ಗ ೂಂದಲವಲಲ. ಮೀಲ್ಲನ ಶ ್ಲೀಕದಲ್ಲಲ ‘ಸೃಷ್ಾು ಬರಹಾಮದಯೀ ದ ೀವಾಃ’ ಎಂದರ :
ಬರಹಾಮದಿ ದ ೀವತ್ ಗಳಿಗ ಮುಕಿುರ್ಯನುನ ಕ ೂಡುವುದು ಎಂದರ್ಥವ ೀ ಹ ೂರರ್ತು, ದ ೀಹವನುನ ಕ ೂಡುವುದು
ಎಂದರ್ಥವಲಲ. ಅದ ೀ ರೀತ ‘ನಿಹತ್ಾ ಯೀನ ದಾನವಾಃ’ ಎಂದರ ದ ೈರ್ತ್ರನುನ ರ್ತಮಸುನಲ್ಲಲ ಹಾಕುವುದು
ಎಂದರ್ಥ. ಹಿೀಗಾಗಿ “ಯಾರು ಬರಹಾಮದಿ ದ ೀವತ್ ಗಳಿಗ ಮುಕಿುರ್ಯನುನ ನಿೀಡುತ್ಾುರ ೂೀ, ಯಾರು
ದಾನವರನುನ ಅಂಧಂರ್ತಮಸುಗ ಹಾಕುತ್ಾುರ ೂೀ, ಅಂರ್ತಹ ದ ೀವಾದಿ ದ ೀವನ್ಾದ ಶಾಙ್ಗಥಧ್ಾರ ಭಗವಂರ್ತನಿಗ
ನಮಸಾೆರ” ಎನುನವುದು ಮೀಲ್ಲನ ಶ ್ಲೀಕದ ನಿಜವಾದ ಅಭಿಪಾರರ್ಯ. ಇದು ಇಡಿೀ ಮಹಾಭಾರರ್ತದ ಕಥ ರ್ಯ
ಸಾರ. ಇಲ್ಲಲ ಬಂದಿರುವ ‘ಸುರ’ ಮರ್ತುು ‘ದ ೈರ್ತ್’ ಎನುನವ ಪ್ದದ ಅರ್ಥವನುನ ಕ ೀವಲ ದ ೀವತ್ ಗಳು ಮರ್ತುು
ದಾನವರು ಎಂದು ತ್ ಗ ದುಕ ೂಳಳದ ೀ, ಸಾತುಿಕರು ಮರ್ತುು ತ್ಾಮಸರು ಎಂಬ ಅರ್ಥದಿಂದಲೂ ತಳಿರ್ಯಬ ೀಕು.
ಒಟ್ಟುನಲ್ಲಲ ಹ ೀಳಬ ೀಕ ಂದರ : ‘ಸ್ೃಷಾು ಬರಹಾಮದ್ಯೀ ದ್ ೀವಾ ನಿಹತಾ ಯೀನ್ ದ್ಾನ್ವಾಃ’ ಎನುನವುದು
ಮಹಾಭಾರರ್ತದ ಸಂಗರಹ ಸಾರಾಂಶ(synopsis). ‘ಸ್ೃಷಾು ಬರಹಾಮದ್ಯೀ ದ್ ೀವಾಃ’ ಎನುನವುದು
ಭಿೀಮಸ ೀನನನುನ ಸೂಚಿಸದರ , ‘ನಿಹತಾ ಯೀನ್ ದ್ಾನ್ವಾಃ’ ಎನುನವುದು ದುಯೀಥಧನನುನ
ಸೂಚಿಸುರ್ತುದ . ಎರಡಾಗಿ ವಭಾಗಗ ೂಂಡಿರುವ ಇಡಿೀ ಜಗತುನಲ್ಲಲ ಒಂದು ಕಡ ಭಿೀಮಸ ೀನನ
ಪ್ಕ್ಷದವರದಾಾರ ಹಾಗೂ ಇನ್ ೂನಂದು ಕಡ ದುಯೀಥಧನನ ಪ್ಕ್ಷದವರದಾಾರ . ಭಿೀಮನ ಪ್ಕ್ಷ ಭಗವಂರ್ತನಿಗ
ಇದು ಆದಿಪ್ವಥದ ಒಂದನ್ ೀ ಅಧ್ಾ್ರ್ಯದ ೩೨ನ್ ರ್ಯ ಶ ್ಲೀಕ. [ಈ ಶ ್ಲೀಕ ಇಂದಿನ ಪಾಠದಲೂಲ ಲಭ್ವದ ].
ಇಲ್ಲಲ ಸೂರ್ತ ಪ್ುರಾಣಿಕರು ಹ ೀಳುತ್ಾುರ : “ಅಮಿರ್ತವಾದ ಗುರ್ಣಗಳುಳಳ ಷ್ಡುಗಣ ೈಶಾರ್ಯಥ ಸಂಪ್ನನನ್ಾದ
ವ ೀದವಾ್ಸರಗ ನಮಸಾೆರ. ವ ೀದವಾ್ಸರ ಅನುಗರಹದಿಂದ ಈ ನ್ಾರಾರ್ಯರ್ಣನ ಕಥ ರ್ಯನುನ ಹ ೀಳುತ್ ುೀನ್ ”
ಎಂದು. ಈ ಮಾತನಿಂದ ಸಾಷ್ುವಾಗಿ ಇದು ಶ್ರೀಮನ್ಾನರಾರ್ಯರ್ಣನನುನ ಕ ೀಂದಿರೀಕರಸರುವ ಗರಂರ್ ಎನುನವುದು
ತಳಿರ್ಯುರ್ತುದ .
ಆದಿ ಮರ್ತುು ಅಂರ್ತ್ ಎರಡರಲ್ಲಲರ್ಯೂ ಕೂಡಾ ವ ೀದವಾ್ಸರು ಇದನುನ ಸುುಟವಾಗಿ ಹ ೀಳಿದಾಾರ . ಅದರಂದಾಗಿ
ಪ್ರಮಾರ್ತಮನ ಸದುಗರ್ಣಗಳ ನಿರ್ಣಥರ್ಯಕಾೆಗಿಯೀ ಈ ಮಹಾಭಾರರ್ತ ಎನುನವುದು ಹ ೂರಟ್ಟದ ಎಂದಿದಾಾರ
ಆಚಾರ್ಯಥರು.
[ಮಹಾಭಾರರ್ತದ ಆದಿರ್ಯಲ್ಲಲ ಮರ್ತುು ಅಂರ್ತ್ದಲ್ಲಲ ಹ ೀಳಿರುವ ಮಾರ್ತುಗಳನುನ ನ್ ೂೀಡಿದ ವು. ಈಗ ಇಲ್ಲಲ
ಆಚಾರ್ಯಥರು ಮಹಾಭಾರರ್ತದ ಮಧ್ ಭಾಗದಲ್ಲಲರುವ ಕ ಲವು ವಾಕ್ಗಳ ಉಲ್ ಲೀಖ ಮಾಡುವುದನುನ
ಕಾರ್ಣುತ್ ುೀವ :]
ಇದು ಮಹಾಭಾರರ್ತದ ಪ್ರಶ್ಷ್ುದಲ್ಲಲ ಎರಡನ್ ೀ ಅಧ್ಾ್ರ್ಯದ ಹದಿನ್ ೈದನ್ ೀ ಶ ್ಲೀಕ. ಇಲ್ಲಲ ವ ೀದವಾ್ಸರು
ಹ ೀಳುತ್ಾುರ : “ಇದು ಸರ್ತ್, ಇದು ಸರ್ತ್, ಇದು ಸರ್ತ್. ಭುಜಗಳನುನ ಮೀಲ್ ತು ಹ ೀಳುತ್ ೀು ನ್ .
ವ ೀದಶಾಸರಕಿೆಂರ್ತ ಮಿಗಿಲ್ಾದ ಶಾಸರವಲಲ, ಕ ೀಶವನಿಗಿಂರ್ತ ಮಿಗಿಲ್ಾದ ದ ೈವವಲಲ” ಎಂದು. ಇದ ೀ
ರೀತಯಾದ ಮಾರ್ತು ಪಾದಮಪ್ುರಾರ್ಣದ ಉರ್ತುರಖಂಡದಲೂಲ ಬರುರ್ತುದ . [೨೨೩.೭೯]
ಈ ಶ ್ಲೀಕವನುನ ನ್ಾವು ಮಹಾಭಾರರ್ತದ ಅನುಶಾಸನ ಪ್ವಥದ ೧೮೬ನ್ ರ್ಯ ಅಧ್ಾ್ರ್ಯದ ಹನ್ ೂನಂದನ್ ೀ
ಶ ್ಲೀಕದಲ್ಲಲ ಕಾರ್ಣಬಹುದು. ಎಲ್ಾಲ ಶಾಸರಗಳನುನ ಪ್ುನಃಪ್ುನಃ ಬಿಡಿಸ ನ್ ೂೀಡಿದಾಗ ನಮಗ
ಗ ೂೀಚರವಾಗುವುದು: ನ್ಾರಾರ್ಯರ್ಣನು ಗಮ್ನ್ಾಗಿದಾಾನ್ , ಅವನು ವಚಿಂರ್ತ್ನ್ಾಗಿದಾಾನ್ ಎನುನವ ಸರ್ತ್.
ಹಿೀಗ ಶಾಸರಗಳಲ್ಲಲ ಮತ್ ು ಮತ್ ು ಈ ವಷ್ರ್ಯವನುನ ನ್ ೂೀಡುರ್ತುಲ್ ೀ ಇರುತ್ ುೀವ . ಇಂರ್ತಹ ನ್ಾರಾರ್ಯರ್ಣನನುನ
ತಳಿಸಕ ೂಡುವುದಕ ೆ ಹ ೂರಟ್ಟರುವ ಗರಂರ್ ಮಹಾಭಾರರ್ತ.
[ಯಾವುದ ೀ ಒಂದು ಗರಂರ್ವನುನ ಓದುವಾಗ ಪ್ದ ೀಪ್ದ ೀ ಯಾವ ವಚಾರಕ ೆ ಅಲ್ಲಲ ಹ ಚುಚ ಗಮನ
ಕ ೂಟ್ಟುದಾಾರ ಎನುನವುದನುನ ನ್ ೂೀಡಬ ೀಕಾಗುರ್ತುದ . ಅದರಂತ್ ನ್ ೂೀಡಿದಾಗ, ಪ್ರಮಾರ್ತಮನ
ಸವೀಥರ್ತುಮರ್ತಾಕ ೆೀ ಮಹಾಭಾರರ್ತದಲ್ಲಲ ಹ ಚಿಚನ ಒರ್ತುು ಕ ೂಟ್ಟುರುವುದು ತಳಿರ್ಯುರ್ತುದ . ಅದು ಕ ೀವಲ ಕಥ
ಅರ್ವಾ ಇತಹಾಸವಲಲ ಎನುನವುದನುನ ಇಲ್ಲಲ ತ್ ೂೀರಸಕ ೂಟ್ಟುದಾಾರ ].
ಇವನು ವಸುದ ೀವನ ಮಗನಲಲ. ಇವನು ಯಾರ ಬಸುರನಲೂಲ ಇರಲ್ಲಲಲ. ಇವನು ದಶರರ್ನಿಂದ ಹುಟುಲ್ಲಲಲ.
ಜಮದಗಿನಯಿಂದಲೂ ಕೂಡಾ ಹುಟುಲ್ಲಲಲ. ರಾಮನ್ಾಗಿ ಹುಟ್ಟುದ, ಕೃಷ್್ನ್ಾಗಿ ಸರ್ತು, ರ್ಯುದಾಗಳಲ್ಲಲ ಬಾರ್ಣ
ಚುಚಿಚಕ ೂಂಡು ನ್ ರ್ತುರು ಬರುವಂತ್ ತ್ ೂೀರಸದ, ರ್ಯಶ ್ೀದ ಇವನನುನ ಹಗಗದಿಂದ ಕಟ್ಟುದಳು, ಇತ್ಾ್ದಿಯಾಗಿ
ಭಗವಂರ್ತ ತ್ ೂೀರಸಕ ೂಳುಳತ್ಾುನ್ . ವಸುುರ್ತಃ ದ ೀವರಗ ಇದಾ್ವುದೂ ಇಲಲ.
ಇವನು ಹುಟುುವುದ ೀ ಇಲಲ. ಹುಟುುವುದ ೀ ಇಲಲ ಎಂದಾದ ಮೀಲ್ ಸಾರ್ಯುವ ಪ್ರಶ ನ ಎಲ್ಲಲಂದ? ಇವನನುನ
ಸೀಳಲ್ಾಗುವುದಿಲಲ. ಇವನು ಜ್ಞಾನವನುನ ಕಳ ದುಕ ೂಳುಳವುದಿಲಲ. ಯಾರೂ ಇವನನುನ ಬಂಧಸಲ್ಾಗುವುದಿಲಲ.
ಸಾರ್ತಂರ್ತರನ್ಾಗಿರುವ, ಆನಂದವ ೀ ಮೈವ ರ್ತುು ಬಂದಿರುವ ನ್ಾರಾರ್ಯರ್ಣನಿಗ ದುಃಖವಾದರೂ ಎಲ್ಲಲಂದ?
ಯಾವ ರೀತ ನ್ ೂಗವನುನ ಹ ೂರ್ತುು, ನ್ ೀಗಿಲ್ಲಗ ಒಳಗಾಗಿ ಎರ್ತುು ಕ ಲಸ ಮಾಡುರ್ತುದ ೂೀ, ಹಾಗ ೀ
ಮನುಷ್್ನಿಗ ರ್ತನನ ಕಮಥವನುನ ಅನುಭವಸಲು ಇಷ್ುವರುರ್ತುದ ೂೀ ಇಲಲವೀ, ಆದರ ಅದನುನ
ಅನುಭವಸಯೀ ಅನುಭವಸುತ್ಾುನ್ . ಮನುಷ್್ರೂಪ್ ಅವತ್ಾರಯಾಗಿದಾಾಗ ಮನುಷ್್ರಂತ್
ತ್ ೂೀರಸಕ ೂಳುಳವ ಭಗವಂರ್ತ, ತ್ಾನು ಅನಿವಾರ್ಯಥ ಕಮಥಗಳನುನ ಅನುಭವಸುತುರುವ ಮಾನವನಂತ್
ಕಾರ್ಣುತ್ಾುನ್ . [ಉದಾಹರಣ ಗ : ಶ್ರೀರಾಮ ಸೀತ್ ರ್ಯನುನ ಕಳ ದುಕ ೂಂಡು ಗ ೂೀಳಾಡುವುದು, ಶ್ರೀಕೃಷ್್
ಅನಿವಾರ್ಯಥ ಕಮಥಗಳನುನ ಅನುಭವಸುವುದು,ಇತ್ಾ್ದಿ] ಆದರ ಇವ ಲಲವೂ ಕ ೀವಲ ತ್ ೂೀರಕ ಅಷ್ ುೀ.
ಸೀತ್ ರ್ಯನುನ ಹುಡುಕುವುದನುನ ನ್ಾವು ರಾಮಾರ್ಯರ್ಣದಲ್ಲಲ ಕಾರ್ಣುತ್ ುೀವ . “ಓ ಮರಗಳ ೀ, ಹ ೀಳಿ, ನನನ ಸೀತ್
ಎಲ್ಲಲ” ಎಂದು ಶ್ರೀರಾಮ ಅಳುತ್ಾುನ್ ! ಇಂದರಜರ್ತುವನ ಬಾರ್ಣದ ಬಂಧನಕ ೆ ರಾಮ ಒಳಗಾಗುತ್ಾುನ್ ! ಇವ ೀ
ಮೊದಲ್ಾದ ಲ್ಲೀಲ್ ಗಳು ಅಸುರರಗ ಮೊೀಹವನುನ ಕ ೂಡುವುದಕಾೆಗಿ ಮಾರ್ತರ ಇದ .
ಶಸರದ ಹ ೂಡ ರ್ಯುವಕ ಯಿಂದ ಪ್ರಜ್ಞ ಕಳ ದುಕ ೂಳುಳತ್ಾುನ್ . ಅವನ ಚಮಥ ಸೀಳುರ್ತುದ . ರಕು ಹರರ್ಯುರ್ತುದ .
ಅರರ್ಯದ ೀ ಏಕ ಹಿೀಗಾಯಿರ್ತು? ಏನ್ಾಯಿರ್ತು? ನನಗಿದು ಗ ೂತುಲಲ, ಉಪ್ದ ೀಶ ಮಾಡಿ, ಇತ್ಾ್ದಿಯಾಗಿ
ಬ ೀರ ೂಬಬರನುನ ಕ ೀಳುತ್ಾುನ್ . ದ ೀಹವನುನ ಬಿಟುು ಸಾಗಥಲ್ ೂೀಕಕ ೆ ಹ ೂೀಗುತ್ಾುನ್ (ಕೃಷ್ಾ್ವತ್ಾರದಲ್ಲಲ),
ಇತ್ಾ್ದಿ ಲ್ಲೀಲ್ ಗಳು ಕ ೀವಲ ಅಸುರರ ಮೊೀಹಕಾೆಗಿ. ಎಲಲವೂ ಒಳ ಳರ್ಯ ನ್ಾಟ್ದಲ್ಲಲ ತ್ ೂೀರಸದ ಹಾಗ .
ನ್ಾಟ್ವನುನ ನ್ಾವು ಸರಯಾಗಿ ಗಮನವಟುು ನ್ ೂೀಡಿದರ , ಆ ನಟನಲ್ಲಲ ಒಳ ಳರ್ಯ ಪ್ರತಭ ಇದಾರ , ನ್ಾವು
ಎಲಲವನೂನ ಮರ ರ್ತು ಬಿಡುತ್ ುೀವ . ಅಲ್ಲಲ ನ್ಾವು ಅಳುತ್ ುೀವ , ನ್ ೂೀವನುನ ಅನುಭವಸುತ್ ುೀವ . ಇದು ಹ ೀಗ ೂೀ,
ಹಾಗ ಯೀ ಅರ್ತ್ದುಭರ್ತ ನಟನ್ಾದ ಪ್ರಮಾರ್ತಮ ಆ ರೀತ ತ್ ೂೀರಸುತ್ಾುನ್ . ಭಗವಂರ್ತನ ಈ ಲ್ಲೀಲ್
ದ ೀವತ್ ಗಳಿಗ ಸಾಷ್ುವಾಗಿ ತಳಿದಿದ .
[ಮೂಲಭೂರ್ತವಾಗಿ ಭಗವಂರ್ತನ ಈ ಲ್ಲೀಲ್ ರ್ಯ ಹಿಂದ ಎರಡು ಉದ ಾೀಶವದ . (೧). ಅಸುರರಗ ಮೊೀಹವನುನ
ಕ ೂಡುವುದಕಾೆಗಿ. (೨). ಸಜಜನರಗ ದುಃಖ ಬಂದಾಗ ಅವರು ರ್ತಮಮ ಬಾಳನುನ ತ್ಾವು ಹ ೀಗ
ನಿರ್ಯಂತರಸಕ ೂಳಳಬ ೀಕು ಎನುನವ ಪಾಠಕಾೆಗಿ. ಎಂರ್ತಹ ಪ್ರಸ್ರ್ಯಲೂಲ ಕೂಡಾ ಧಮಥದಿಂದ ಹಿಂದ
ಸರರ್ಯದ ೀ ಮುಂದುವರರ್ಯುವುದು ಹ ೀಗ ಎನುನವುದನುನ ಶ್ರೀರಾಮಚಂದರ ನಮಗ ತ್ ೂೀರಸಕ ೂಟ್ಟುದಾಾನ್ .
ಅಶಕುರಾದ ಸಜಜನರಗ ಇದು ಮಾಗಥದಶಥನವಾದರ ಅಯೀಗ್ರಗ ಮೊೀಹನ. ಈ ರೀತ ಎರಡು
ಉದ ಾೀಶಕಾೆಗಿ ಪ್ರಮಾರ್ತಮನ ಈ ಎಲ್ಾಲ ಕಿರಯಗಳು ಇವ ಎನುನವುದು ದ ೀವತ್ ಗಳಿಗ ತಳಿದಿದ . ಆದರ
ಅಸುರರಗ ಅದು ತಳಿರ್ಯುವುದಿಲಲ. ಮನುಷ್್ರಲ್ಲಲ ಯೀಗ್ರಗ ಹ ೀಳಿದಾಗ ತಳಿರ್ಯುರ್ತುದ . ಅಯೀಗ್ರು
ಹ ೀಳಿದರೂ ನಂಬುವುದಿಲಲ. ತ್ಾರರ್ತಮ್ಕೆನುಗುರ್ಣವಾಗಿ ಎಲಲವೂ ನಡ ರ್ಯುರ್ತುದ ].
ಇವ ಲಲವೂ ಪ್ರಮಾರ್ತಮನ ಪಾರದುಭಾಥವಗಳು. ಅಂದರ ಇದಾದ ಾೀ ಅಭಿವ್ಕು ಆಗಿದುಾ ಅಷ್ ುೀ. ಭಗವಂರ್ತನ
ಯಾವ ಅವತ್ಾರ ರೂಪ್ವೂ ಕೂಡಾ ಪ್ಂಚಭೂರ್ತಗಳಿಂದ ಉಂಟ್ಾದ ದ ೀಹವನುನ ಹ ೂಂದಿಲಲ.
ಜ್ಞಾನ್ಾನಂದಪ್ೂರ್ಣಥವಾದ ಪ್ರಮಾರ್ತಮನ ದ ೀಹದಲ್ಲಲ ಯಾವುದ ೀ ದ ೂೀಷ್ವಲಲ. ಅಲ್ಲಲ ಎಲ್ಾಲ ಗುರ್ಣಗಳೂ
ರ್ತುಂಬಿವ . ಆದರ ಸಂದಭಥಕೆನುಗುರ್ಣವಾಗಿ ಯಾವ ರೀತಯಾಗಿ ಇದ ಯೀ ಅದಕ ೆ ವರುದಾವಾದ
ರೀತರ್ಯಲ್ಲಲ ರ್ತಮಮನುನ ತ್ಾವು ತ್ ೂೀರಕ ೂಳುಳರ್ತುವ . ಇದ ಲಲವೂ ಕೂಡಾ ದುಷ್ುರ ಮೊೀಹನ್ಾರ್ಥಕಾೆಗಿ.
ಸಜಜನರಗೂ ಕ ಲವಮಮ ಮೊೀಹವಾಗಲ್ಲೀ ಅಂರ್ತ ಈ ರೀತ ತ್ ೂೀರಸುವುದಿದ . ಅವರವರಗ ಯೀಗ್ವಾದ
ಫಲ ಆಗಲ್ಲೀ ಎಂದು ಪ್ರಮಾರ್ತಮ ತ್ ೂೀರುವ ಲ್ಲೀಲ್ ಇದಾಗಿದ .
[ಏಕ ನ್ಾವು ಶ್ರೀಕೃಷ್್ನನುನ , ಶ್ರೀರಾಮನನುನ ಕ ೀವಲ ಒಬಬ ಆದಶಥ ಮಾನವ ಎಂದು ಸಾೀಕರಸಬಾರದು
ಎಂದು ಕ ಲವರು ಪ್ರಶ ನ ಮಾಡುತ್ಾುರ . ಏಕ ಮೀಲ್ ಹ ೀಳಿದ ರೀತರ್ಯಲ್ ಲೀ ಸಾೀಕರಸಬ ೀಕು ಎನುನವುದು
ಇವರ ಪ್ರಶ ನ. ಎಲಲರೂ ವಾ್ಖಾ್ನ ಮಾಡಿರುವ, ಎಲಲವುದರ ಸಾರಭೂರ್ತವಾಗಿರುವ, ಎಲಲರೂ ಶ ರೀಷ್ಠ ಗರಂರ್
ಎಂದು ಒಪ್ಾಕ ೂಂಡಿರುವ ಭಗವದಿಗೀತ್ ರ್ಯಲ್ ಲೀ ಈ ಪ್ರಶ ನಗ ಉರ್ತುರವದ . ಗಿೀತ್ ರ್ಯ ಕ ಲವು ಶ ್ಲೀಕಗಳನುನ
ಆಚಾರ್ಯಥರು ಇಲ್ಲಲ ಉಲ್ ಲೀಖಿಸ ಈ ಪ್ರಶ ನಗ ಉರ್ತುರ ನಿೀಡುವುದನುನ ನ್ಾವಲ್ಲಲ ಕಾರ್ಣಬಹುದು. ].
ಇಲ್ಲಲ ಶ್ರೀಕೃಷ್್ ಅಜುಥನನಿಗ ಹ ೀಳುತ್ಾುನ್ : “ತಳಿರ್ಯಬ ೀಕಾದ ನನನ ಹಿರಮರ್ಯನುನ ಅದರ ಬಿರ್ತುರದ ಜತ್ ಗ
ನಿನಗ ನ್ಾನು ಪ್ೂತಥಯಾಗಿ ಹ ೀಳುತ್ ುೀನ್ . ಇದನುನ ತಳಿದರ ಮತ್ ು ಈ ವಷ್ರ್ಯದಲ್ಲಲ ಬ ೀರ
ತಳಿರ್ಯುವಂರ್ತದ ಾೀನೂ ಉಳಿದಿರುವುದಿಲಲ” ಎಂದು. ಯಾವುದನುನ ತಳಿದರ ಎಲಲವನೂನ ತಳಿದಂತ್ಾಗುರ್ತುದ ೂೀ
ಅಂರ್ತಹ ವಜ್ಞಾನದಿಂದ ಕೂಡಿದ ಜ್ಞಾನವನುನ ಸಂಪ್ೂರ್ಣಥವಾಗಿ ಹ ೀಳುತ್ ುೀನ್ ಎಂದಿದಾಾನ್
ಶ್ರೀಕೃಷ್್.[ಭಗವದಿಗೀತ್ : ೭.೨]
ಕೃಷ್್ ಹ ೀಳುತ್ಾುನ್ : “ನ್ಾನ್ ೀ ಜಗದ ಎಲ್ಾಲ ಹುಟುು-ಸಾವುಗಳಿಗ ಕಾರರ್ಣನ್ಾಗಿದ ಾೀನ್ . ನ್ಾನು ಜಗತುಗ
ಜನಕನ್ಾಗಿದ ಾೀನ್ . ಜಗತುನ ಸಂಹಾರಕನೂ ಆಗಿದ ೀಾ ನ್ .(ಭಗವದಿಗೀತ್ ೭.೬), ಓ ಧನಂಜಯಾ, ನನಗಿಂರ್ತ
ಉರ್ತೃಷ್ುವಾದ ಇನ್ ೂನಂದು ಪ್ರರ್ತರ ವಸುು ಇಲಲವ ೀ ಇಲಲ”(ಭಗವದಿಗೀತ್ ೭.೭)
ಅಸ್ತ್ಮಪರತಿಷ್ಾಂ ತ ೀ ಜಗದ್ಾಹುರನಿೀಶಾರಮ್ ।
ಈಶಾರ ೂೀsಹಮಹಂ ಭ ೂೀಗಿೀ ಸದ್ ೂಧೀsಹಂ ಬಲವಾನ್ ಸ್ುಖಿೀ ॥೨.೯೫॥
“ಈ ಲ್ ೂೀಕದಲ್ಲಲ ಎರಡು ರೀತರ್ಯ ಪ್ರವೃತುಗಳಿವ . ಒಂದು ದ ೈವಕ (ಒಳನಡ ರ್ಯದು) ಮರ್ತುು ಇನ್ ೂನಂದು
ಆಸುರ (ಕ ಡುನಡ ರ್ಯದು). ಇಲ್ಲಲರ್ಯ ರ್ತನಕ ದ ೈವಕ ನಡ ರ್ಯನುನ ವಸಾುರವಾಗಿ ಹ ೀಳಿದ ಾೀನ್ . ಇನುನ ಅಸುರ
ನಡ ರ್ಯ ಬಿರ್ತುರವನುನ ನನಿನಂದ ಕ ೀಳು”[ಭಗವದಿಗೀತ್ಾ ೧೬.೬] ಎಂದು ಹ ೀಳಿ ಶ್ರೀಕೃಷ್್, ಅಸುರ
ಪ್ರವೃತುರ್ಯನುನ ಅಜುಥನನಿಗ ಈ ರೀತ ವವರಸುತ್ಾುನ್ :
“ಅವರು ಜಗರ್ತುನುನ ಅಸರ್ತ್ವ ಂದೂ[ಈ ಜಗರ್ತುು ಕಾರ್ಯಥಕಾರ ಅಲ್ಾಲ(ಮಿಥಾ್) ಎಂದೂ], ಜಗತುಗ ಒಂದು
ನ್ ಲ್ ಇಲಲವ ಂದೂ ಹ ೀಳುತ್ಾುರ . ಅವರು ಈ ಜಗತುಗ ಆಧ್ಾರನ್ಾಗಿ ಒಬಬ ದ ೀವರಲಲ, ಆದಾರಂದ ಈ ಜಗರ್ತುನುನ
ನಿರ್ಯಂತರಸುವ ಸಾಾಮಿ ಇಲಲ, ಎಲಲವೂ ಭರಮ ಎಂದು ವಾದ ಮಾಡುತ್ಾುರ . ಕ ಲವರು ‘ನ್ಾನ್ ೀ ಈಶಾರ’
ಎಂದೂ ಹ ೀಳುತ್ಾುರ . ಭ ೂೀಗಕಾೆಗಿಯೀ ಈ ಪ್ರಪ್ಂಚವರುವುದು ಎಂದು ಹ ೀಳಿ ಈ ಪ್ರಪ್ಂಚದ ಅಸುರ್ತಾವನುನ
ನಿರಾಕರಸುವವರದಾಾರ . ರ್ತಮಮನುನ ತ್ಾವು ಸದಾರು ಎಂದುಕ ೂಳುಳವವರದಾಾರ . ಕ ಲವರ ದೃಷುರ್ಯಲ್ಲಲ
ಇದ ೂಂದು ಕಾಮದ ಕೂಸು, ಮಾಯಾಸೃಷು[ಭಗವದಿಗೀತ್ಾ ೧೬.೦೮]
ಜನ್ಮೀಜರ್ಯ ಉವಾಚ:
ಬಹವಃ ಪುರುಷಾ ಬರಹಮನ್ುನತಾಹ ೂೀ ಏಕ ಏವ ತು ।
ಕ ೂೀ ಹ್ತರ ಪುರುಷ್ಶ ರೀಷ್ಾಸ್ತಂ ರ್ವಾನ್ ವಕುತಮಹಯತಿ ॥೨.೧೦೪॥
ವ ೈಶಂಪಾರ್ಯನ್ ಉವಾಚ:
ನ ೈತದಿಚಾಂತಿ ಪುರುಷ್ಮೀಕಂ ಕುರುಕುಲ್ ೂೀದ್ಾಹ ।
ಬಹೂನಾಂ ಪುರುಷಾಣಾಂ ಹಿ ರ್ಯಥ ೈಕಾ ಯೀನಿರುಚ್ತ ೀ ।
ತಥಾ ತಂ ಪುರುಷ್ಂ ವಿಶಾಮಾಖಾ್ಸಾ್ಮಿ ಗುಣಾಧಿಕಮ್ ॥೨.೧೦೫॥
ಬರಹಮದ ೀವರು ರ್ತನನನುನ ಪ್ರಶ ನ ಮಾಡಿದ ರುದರದ ೀವರಗ ಹ ೀಳಿರುವ, ನ್ಾರಾರ್ಯರ್ಣನ ಸವೀಥರ್ತುಮರ್ತಾವನುನ
ಹ ೀಳುವ ಮಾರ್ತನುನ ಆಚಾರ್ಯಥರು ಇಲ್ಲಲ ಉಲ್ ಲೀಖಿಸದಾಾರ : ಇದು ಶಾಂತಪ್ವಥದಲ್ಲಲ ಬರುವ
ಶ ್ಲೀಕ(೩೬೧.೯, ೨೧). “ಅವನ್ ೂಬಬನಿಗ ಮಾರ್ತರ ‘ಇದು ನನನದು’ ಎನುನವ ಹಕುೆ. ಸಾರ್ತಂರ್ತರನ್ಾದ ಪ್ುರುಷ್
ಅವನ್ ೂಬಬನ್ ೀ” ಎನುನವುದು ಬರಹಮದ ೀವರು ರುದರದ ೀವರಗ ಮಾಡಿದ ಉಪ್ದ ೀಶವಾಗಿದ .
ಹಾಗ ಯೀ, ಭಿೀಮಸ ೀನ ಧಮಥರಾಜನನುನ ಕುರರ್ತು ಹ ೀಳಿದ ಮಾರ್ತು ಇದಾಗಿದ . [ಈಗಿನ ಪ್ರಚಲ್ಲರ್ತ
ಮಹಾಭಾರರ್ತ ಪಾಠದಲ್ಲಲ ಆಚಾರ್ಯಥರು ಹ ೀಳಿರುವ ಈ ಶ ್ಲೀಕ ಕಾರ್ಣಸಗುವುದಿಲಲ]. ಎಲಲರೂ ಒಟುುಗೂಡಿ,
ಬರಹಮ-ರುದರ ಮೊದಲ್ಾದ ಎಲಲರಂದ ನಿರಂರ್ತರವಾಗಿ ವಾ್ಖಾ್ನ ಮಾಡುತ್ಾು ಇದಾರೂ ಕೂಡಾ, ಯಾರ
ಗುರ್ಣದ ಒಂದು ಭಾಗವೂ ಪ್ೂರ್ಣಥವಾಗಿ ತಳಿರ್ಯಲು ಸಾಧ್ವಲಲವೀ, ಅಂರ್ತಹ ಭಾಗವನ್ ನ್ಾರಾರ್ಯರ್ಣನ್ ೀ
ಶ್ರೀಕೃಷ್್ನ್ಾಗಿದಾಾನ್ . ಶ್ರೀಕೃಷ್್ ಕ ೀವಲ ಒಬಬ ಮನುಷ್್ನಲಲ.
ವಾಸುದ ೀವನ ಮಹಾರ್ತಯವು ಭಾರರ್ತದಲ್ಲಲ ನಿರ್ಣಥರ್ಯ ಎಂದು ಹ ೀಳಲಾಟ್ಟುದ . ಭಾರರ್ತದ ಸಾರ ಪ್ರಮಾರ್ತಮನ
ಮಹಿಮ. ಅದಕಾೆಗಿಯೀ ಅಲ್ಲಲ ಎಲ್ಾಲ ಕಥ ಗಳೂ ಕೂಡಾ ಇವ . ಪ್ರಮಾರ್ತಮನ ಕುರತ್ಾಗಿ ಹ ೀಳಿರುವುದು
ಕ ೀವಲ ಪ್ರಮಾರ್ತಮನ ಮಹಾರ್ತಯವನುನ ತಳಿಸುವುದಕಾೆಗಿಯೀ ಹ ೂರರ್ತು ಬ ೀರ ಉದ ಾೀಶಕಾೆಗಿ ಅಲಲ.
ಅದಕ ೆ ವರುದಾವಾದುದು ಯಾವುದು ಕಾಣಿಸುರ್ತುದ ೂೀ ಅದು ನನನ ಅಭಿಪಾರರ್ಯದಾಲಲ. [ಉದಾಹರಣ ಗ :
‘ಇವರು ಹಿೀಗ ಹ ೀಳಿದಾರು’ ಎನುನವ ಇತ್ಾ್ದಿ ಪ್ರಮಾರ್ತಮನ ವರುದಾವಾದ ಉಲ್ ಲೀಖ ನನನ ಅಭಿಪಾರರ್ಯವನುನ
ಹ ೀಳುವಂರ್ತದಾಲಲ ಎಂದಿದಾಾರ ವ ೀದವಾ್ಸರು]
ನನಿನಂದ ಮೂರು ರೀತಯಾದ ಭಾಷ್ ಗಳು ಪ್ುರಾರ್ಣದಲ್ಲಲ ಪ್ರಯೀಗಿಸಲಾಟ್ಟುವ . ಎಲ್ಲಲ ವಷ್ು್ವನ ಮಹಿಮರ್ಯು
ನ್ ೀರವಾಗಿ ಹ ೀಳಲಾಟ್ಟುವ ಯೀ ಅದು ಸಮಾಧ ಭಾಷ್ ರ್ಯಲ್ಲಲದ .
ಶ್ವನನುನ ಪ್ರತಪಾದನ್ ಮಾಡುವ ಪಾಶುಪ್ರ್ತ ಶಾಸರವನುನ ಅವಲಂಭಿಸ ಕ ಲವಮಮ ಶ್ವನಿಗ ಸಂಬಂಧಪ್ಟು
ಕಥ ರ್ಯು ಹ ೀಳಲಾಟ್ಟುದ . [ಮಹಾಭಾರರ್ತದಲ್ಲಲ ಶ್ವಸಹಸರನ್ಾಮ ಎರಡು ಬಾರ ಬರುರ್ತುದ . ದ ೂರೀರ್ಣ ಪ್ವಥದಲ್ಲಲ
ಶರ್ತರುದಿರೀರ್ಯ ಸಂಹಿತ್ ಇದ . ಇದ ಲಲವೂ ದಶಥನ ಭಾಷ್ ಯಿಂದಾಗಿದ ]. ದಶಥನ ಭಾಷ್ ರ್ಯಲ್ಲಲದದ
ಾ ಾನುನ
ಇನ್ ೂನಂದರ ಅನುವಾದ ಎಂದು ತಳಿದು ತ್ ಗ ದುಕ ೂಳುಳವ ಅವಶ್ಕತ್ ಇಲಲ. ಆದರ ಸಮಾಧ ಭಾಷ್ ಯಿಂದ
ಯಾವುದನುನ ಹ ೀಳಿದ ಾೀವ ಯೀ ಅದನುನ ತ್ ಗ ದುಕ ೂಳಳಲ್ ೀಬ ೀಕು ಎಂದಿದಾಾರ ವ ೀದವಾ್ಸರು.
ಸಮಾಧ ಭಾಷ್ . ಅಲ್ಲಲ ಪ್ರಮಾರ್ತಮನ ಮಹಿಮರ್ಯನುನ ನ್ ೀರವಾಗಿ ಹ ೀಳಿದಾಾರ . ಮಧ್ದಲ್ಲಲ ಬರುವ ಶ್ವ
ಸಹಸರನ್ಾಮ, ಶರ್ತರುದಿರೀರ್ಯ ಸಂಹಿರ್ತ, ಇತ್ಾ್ದಿ ಆದಿ ಮರ್ತುು ಅಂರ್ತ್ಕ ೆ ವರುದಾವರುವುದರಂದ ಅದು
ದಶಥನ ಭಾಷ್ . ಇನುನ ಅನ್ ೀಕ ಕಡ ಸಾಮಾನ್ ಜನರಗ ತಳಿರ್ಯದ ಪ್ರಮೀರ್ಯಗಳಿವ . ಅದು ಗುಹ್ ಭಾಷ್ ].
ಹಿೀಗ ದ ೀವರ ಮಹಿಮರ್ಯು ಮಹಾಭಾರರ್ತದಲ್ಲಲ ವಶ ೀಷ್ವಾಗಿ ಹ ೀಳಲಾಟ್ಟುದ .
ಮೂರನ್ ರ್ಯ ಸಹಾರ್ಯಕ ಶ ೀಷ್ನು. ಇವನೂ ಕೂಡಾ ಅವತ್ಾರ ರೂಪ್ವನುನ ಹ ೂಂದಿದಾಾನ್ . ಅವನ ಮೂರು
ಅವತ್ಾರಗಳು ಹಿೀಗಿವ : (೧). ರ್ಯಮಧಮಥನ ಮಗನ್ಾಗಿ, ನರ ಎನುನವ ಹ ಸರನಿಂದ ಹುಟ್ಟುರುವುದು, (೨).
ದಶರರ್ನ ಮಗನ್ಾಗಿ ಲಕ್ಷಿರ್ಣ ಎನುನವ ಹ ಸರನವನ್ಾದವನು, (೩). ವಾಸುದ ೀವನ ಮಗನ್ಾಗಿ, ಬಲ
ಎಂದೂ ಅವತ್ಾರ ಮಾಡಿದಾಾನ್ .
(೧) ಕೃಷ್್ ಮೊದಲ್ಾದ ಪಾಂಡವರನುನ ಪ್ರಧ್ಾನ ಭೂಮಿಕ ಯಾಗಿ ಹಿಡಿದುಕ ೂಂಡು, ನಂರ್ತರದ
ಘಟನ್ ಗಳನುನ ಮೊದಲೂ, ಮೊದಲನ್ ೀ ಘಟನ್ ಗಳನುನ ನಂರ್ತರವೂ, ಈ ರೀತಯಾದ ವಚಿರ್ತರವಾದ
ಶ ೈಲ್ಲರ್ಯಲ್ಲಲ, ಐತಹಾಸಕ ಅರ್ಥ ಏನು ಹ ೂರಡುರ್ತುದ ೂೀ, ಅದನುನ ‘ಆಸುೀಕ’ರ ಕಥ ಎಂದು ಹ ೀಳುತ್ಾುರ .
ಇದು ಭಗವದ್ ಭಕುರಾದ ಪಾಂಡವರ ಕಥ ಎಂದು ಕ ಲವರು ಅಧ್ರ್ಯನ ಮಾಡುತ್ಾುರ .
(೨)^ ಮಹಾಭಾರರ್ತ ಧಮಥ, ಭಕಿು, ಮೊದಲ್ಾದ ಹರ್ತುು ಗುರ್ಣಗಳನುನ, ಶರವರ್ಣ, ಮನನ, ನಿಧಧ್ಾ್ಸನ, ಶ್ೀಲ
ಮರ್ತುು ವನರ್ಯ ಎನುನವ ಈ ಎಲ್ಾಲ ಮೌಲ್ಗಳನುನ ಪ್ರತನಿಧಸುರ್ತುದ ಎಂದು ಯಾರು ಆರಂಭಿಸುತ್ಾುರ ೂೀ,
ಅವರು ‘ಮನ್ಾಾದಿ’ಗಳು.
(೩) ಇಲ್ಲಲ ಎಲಲವೂ ನ್ಾರಾರ್ಯರ್ಣನ ನ್ಾಮಗಳು. ಆದಾರಂದ ಎಲ್ಾಲ ಶಬಾಗಳೂ ನ್ಾರಾರ್ಯರ್ಣನ ಗುರ್ಣವನುನ
ಹ ೀಳುರ್ತುವ ಎಂದು ಮಹಾಭಾರರ್ತವನುನ ನ್ ೂೀಡುವವರು ಅದನುನ ‘ಉಪ್ರಚರಾದಿ’ ಎಂದು ನ್ ೂೀಡುತ್ಾುರ .
ಭಕಿು, ಜ್ಞಾನ, ವ ೈರಾಗ್, ಪ್ರಜ್ಞಾ, ಮೀಧ್ಾ, ಧೃತ(ಧ್ ೈರ್ಯಥ), ಸ್ತ, ಯೀಗ, ಪಾರರ್ಣ ಮರ್ತುು ಬಲ ಇಷ್ುನೂನ
ಭಿೀಮಸ ೀನನು ಪ್ರತನಿಧಸುತ್ಾುನ್ ಎಂದು ಪ್ಂಚರಾರ್ತರದಲ್ಲಲ ಹ ೀಳಿದಾಾರ . ಅದರಂದ ಭಿೀಮನೂ ಕೂಡಾ ಆ
ಎಲ್ಾಲ ಗುರ್ಣಗಳನೂನ ಹ ೂಂದಿದಾಾನ್ ಎಂದು ಚಿಂರ್ತನ್ ಮಾಡಬ ೀಕು. ಎಲ್ಾಲ ವದ ್ಗ ಅಭಿಮಾನಿಯಾದ
ದೌರಪ್ದಿ ವ ೀದವದ ್ರ್ಯ ಪ್ರತನಿಧ.
ದ ೂರೀಣಾದಿಗಳ ಲ್ಾಲ ಇಂದಿರರ್ಯಕ ೆ ಸಂಕ ೀರ್ತ. [ಇಂದಿರರ್ಯಗಳು ಪಾಪ್ ಮರ್ತುು ಪ್ುರ್ಣ್ ಎರಡರ ಕಡ ಗೂ
ವಾಲುರ್ತುವ . ಹಾಗ ೀ ದ ೂರೀಣಾಚಾರ್ಯಥ ಮೊದಲ್ಾದವರು ]. ದುಯೀಥಧನನ ಪ್ರ ರ್ಯುದಾದಲ್ಲಲ
ಹ ೂೀರಾಡಿದ ಎಲ್ಾಲ ಸ ೈನಿಕರೂ ಕೂಡಾ ಪಾಪ್ಕ ೆ ಪ್ರತನಿಧಗಳು. ಪಾಂಡವರ ಸ ೀನ್ ರ್ಯಲ್ಲಲ ಇದಾವರ ಲ್ಾಲ
ಪ್ುರ್ಣ್ಕ ೆ ಪ್ರತನಿಧಗಳು.
ದ ೀವತ್ ಗಳೂ ಸ ೀರ, ಯಾರಗೂ ಕೂಡಾ ಭಾರರ್ತವನುನ ಸಂಪ್ೂರ್ಣಥವಾಗಿ ತಳಿರ್ಯಲು ಸಾಧ್ವಲಲ. ಇದನುನ
ಸಾರ್ಯಂ ವ ೀದವಾ್ಸರ ೀ ಬಲಲವರು. ವಾ್ಸರ(ಪ್ರಮಾರ್ತಮನ) ಅನುಗರಹದಿಂದ ಬರಹಮದ ೀವರು
ತಳಿದಿರಬಹುದು. ಒಟ್ಟುನಲ್ಲಲ ಮಹಾಭಾರರ್ತದ ತರುಳು ಪ್ರಮಾರ್ತಮನ ಸವೀಥರ್ತೃಷ್ುವನುನ ಪ್ರತಪಾದನ್
ಮಾಡುವುದ ೀ ಆಗಿದ ಎಂಬಿತ್ಾ್ದಿ ವ ೀದವಾ್ಸರ ಮಾರ್ತುಗಳಿಂದ ಪ್ರಮಾರ್ತಮನ ಶ ರೀಷ್ಠತ್ ರ್ಯು
ತಳಿರ್ಯಲಾಡುರ್ತುದ . ಹಾಗ ಯೀ, ಮುಖ್ಪಾರರ್ಣ ಮೊದಲ್ಾದವರ ತ್ಾರರ್ತಮ್ವೂ ಕೂಡಾ ವ ೀದದ
ವಾಕ್ದಿಂದಲ್ ೀ ಚಿಂತಸಲಾಡುರ್ತುದ .
‘ಬಳಿತಾ್ ತದ್ ವಪುಷ ೀ ಧ್ಾಯ ದ್ಶಯತಂ ದ್ ೀವಸ್್ ರ್ಗಯಃ ಸ್ಹಸ ೂೀ ರ್ಯತ ೂೀ ಜನಿ ।
‘ರ್ಯದಿೀಮುಪಹಾರತ ೀ ಸಾಧತ ೀ ಮತಿರ್ ಋತಸ್್ ಧ್ ೀನ್ ಅನ್ರ್ಯನ್ತ ಸ್ಸ್ುರತಃ ॥೨.೧೪೪॥
ಇವನ ಎರಡನ್ ೀ ರೂಪ್: ಸ ೈನ್ವನುನ ನ್ಾಶಮಾಡುವ, ಅನನವನುನ ಚ ನ್ಾನಗಿ ಉರ್ಣು್ವ, ಯಾವಾಗಲೂ ಏಳು
ಜನ ಮಂಗಳವನುನ ಉಂಟುಮಾಡುವ ತ್ಾರ್ಯಂದಿರಲ್ಲಲ^ ಮಲಗಿಯೀ ಇರುವ ರೂಪ್ವಾಗಿದ . [ಸ ೀನ್ ರ್ಯನು
ಕ ೂಂದವನು; ಬಂಡಿರ್ಯನನವನುಂಡವನು ಮರ್ತುು ಏಳು ಜನ ತ್ಾರ್ಯಂದಿರಲ್ಲಲ ಸದಾ ಕೂಸಾಗಿ ಇರುವವನು
ಭಿೀಮಸ ೀನ. ರ್ಗವತ್ ಸ್ಮೀತಸ ತವೀಸ್ತಿ ವಿದ್ಾ್ ಸ್ಂಪನ್ನತಾಂ ಭಿೀಮಸ ೀನ್ ಶಬಾಸ್್ ಅರ್ಯಃ. ಅಂದರ
ವದಾ್ಸಂಪ್ನನನ್ಾದವನು ಮರ್ತುು ಸದಾ ರ್ತನನ ಸಾಾಮಿಯಾದ ನ್ಾರಾರ್ಯರ್ಣನ ಜ ೂತ್ ಗಿರುವವನು-
ಭಿೀಮಸ ೀನ ]
ಇದು ಪಾಂಡು ಹಾಗೂ ಕುಂತರ್ಯ ನಡುವನ ಸಂವಾದ. ಧಮಥರಾಜ ಆಗಲ್ ೀ ಹುಟ್ಟುದಾಾನ್ , ಕುಂತ ಮರ್ತುು
ಪಾಂಡು ನಂರ್ತರ ಯಾವ ದ ೀವತ್ ರ್ಯನುನ ಕರ ರ್ಯುವುದು ಎಂದು ಚಚ ಥ ಮಾಡುತುರುತ್ಾುರ . ಆಗ
ಧಮಥರಾಜ ಈ ಮಾರ್ತನುನ ಹ ೀಳುತ್ಾುನ್ : “ಯಾಗಗಳಲ್ಲಲಯೀ ಮಿಗಿಲ್ಾದದುಾ ಅಶಾಮೀಧ ಯಾಗ.
ಬ ಳಕುಗಳಲ್ಲಲಯೀ ಮಿಗಿಲ್ಾದದುಾ ಸೂರ್ಯಥನ ಬ ಳಕು. ಮನುಷ್್ರಲ್ಲಲ ಶ ರೀಷ್ಠನ್ಾದವನು ಬರಹಮಜ್ಞಾನಿಯಾದ
ಬಾರಹಮರ್ಣ. ದ ೀವತ್ ಗಳಲ್ಲಲ ಮಿಗಿಲ್ಾದವನು ಮುಖ್ಪಾರರ್ಣನು”. [ಇದು ಮಹಾಭಾರರ್ತದ ಆದಿಪ್ವಥದ
ಶ ್ಲೀಕವಾಗಿದ (೧೨೯. ೪೬). ಇಂದು ಲಭ್ವರುವ ಉರ್ತುರದ ಪಾಠದಲ್ಲಲ ಇದು ಕಾರ್ಣಸಗದಿದಾರೂ,
ದಕ್ಷ್ಮರ್ಣದ ಪಾಠದಲ್ಲಲ ಇಂದಿಗೂ ಈ ಶ ್ಲೀಕ ಕಾರ್ಣಸಗುರ್ತುದ ].
ಆಚಾರ್ಯಥರು ಉಲ್ ಲೀಖಿಸರುವ ಈ ಶ ್ಲೀಕ ಇಂದು ಲಭ್ವರುವ ಪಾಠದಲ್ಲಲ ಕಾರ್ಣಸಗುವುದಿಲಲ. ಇಲ್ಲಲ ಹಿೀಗ
ಹ ೀಳಿದಾಾರ : “ಇಂದರನಿಗಿಂರ್ತ ಬಲಪ್ರದನ್ಾದವನು ಮುಖ್ಪಾರರ್ಣನು. ಮುಖ್ಪಾರರ್ಣನಿಗಿಂರ್ತ
ಬಲಪ್ರದನ್ಾದವನು ನ್ಾರಾರ್ಯರ್ಣನು. ನ್ಾರಾರ್ಯರ್ಣನಿಗಿಂರ್ತ ಬಲಪ್ರದನ್ಾದ ಇನ್ ೂನಬಬ ಇಲಲ” ಎಂದು. ಈ
ಮಾತನಿಂದ ಸಾಷ್ುವಾಗಿ ಪ್ರಮಾರ್ತಮನ ನಂರ್ತರದ ಸಾ್ನದಲ್ಲಲ ಮುಖ್ಪಾರರ್ಣ ಇದಾಾನ್ ಎನುನವುದು ನಮಗ
ತಳಿರ್ಯುರ್ತುದ .
ಹಾಗ ಯೀ, ರ್ಯುದಿಷಠರನಿಂದ ಭಿೀಮಸ ೀನನನುನ ಕುರರ್ತು ಹ ೀಳಿದ ಮಾರ್ತು ಹಿೀಗಿದ : “ಧಮಥ-ಅರ್ಥ-ಕಾಮ-
ಮೊೀಕ್ಷ-ಕಿೀತಥ ಎಲಲವೂ ನಿನನಲ್ಲಲದ . ನಿನನ ಅನುಗರಹದಿಂದ ಲ್ ೂೀಕದಲ್ಲಲ ಇರ್ತರರು ಅದನುನ ಪ್ಡ ರ್ಯುತ್ಾುರ ”.
‘ರ್ಯಸಾ್ಃ ಪರಸಾದ್ಾತ್ ಪರಮಂ ವಿದ್ನಿತ ‘ಶ ೀಷ್ಃ ಸ್ುಪಣ ೂ್ೀಯ ಗಿರಿಶಃ ಸ್ುರ ೀನ್ಾರಃ ।
‘ಮಾತಾ ಚ ಯೈಷಾಂ ಪರರ್ಮೈವ ಭಾರತಿೀ ‘ಸಾ ದ್ೌರಪದಿೀ ನಾಮ ಬರ್ೂವ ರ್ೂಮೌ ॥೨.೧೬೦॥
ಭಿೀಮಸ ೀನನನುನ ಬಿಟುರ , ಬಲದಲ್ಲಲ ಆಗಲ್ಲೀ, ಪ್ರಮಾರ್ತಮನ ವಜ್ಞಾನದಲ್ಲಲ ಆಗಲ್ಲೀ, ಜ್ಞಾನದಲ್ಲಲ ಆಗಲ್ಲೀ,
ಯಾರಗ ಸಮನ್ಾದವನು ಇನ್ ೂನಬಬನಿಲಲವೀ, ಅವನ್ ೀ ಬಲರಾಮ.
ಭಿೀಮಸ ೀನನನುನ ಬಿಟುು ಯಾರಗ ಕಾದಾಡಲು ಎದುರಾಳಿ ಇಲಲವೀ, ಅಂರ್ತಹವನ್ ೀ ಬಲರಾಮ.
[ಈ ಎರಡು ಮಾರ್ತುಗಳು ಇದ ೀ ಸಾಹಿರ್ತ್ದಲ್ಲಲ, ಇದ ೀ ಕರಮದಲ್ಲಲ ಇಂದು ಲಭ್ವರುವ ಪಾಠದಲ್ಲಲ
ಕಾರ್ಣಸಗುವುದಿಲಲ. ಆದರ ಬ ೀರ ಕರಮದಲ್ಲಲ ಇದು ಕಾರ್ಣಸಗುರ್ತುದ ]
*********
೩. ಸ್ಗಾೆಯನ್ುಸ್ಗೆಯಲರ್ಯಪಾರದ್ುಭಾಯವನಿರ್ಣ್ಯರ್ಯಃ
ಓಂ ।।
ಜರ್ಯತ್ಜ ೂೀsಖರ್ಣಡಗುಣ ೂೀರುಮರ್ಣಡಲಃ ಸ್ದ್ ೂೀದಿತ ೂೀ ಜ್ಞಾನ್ಮರಿೀಚಿಮಾಲ್ಲೀ ।
ಸ್ಾರ್ಕತಹಾದ್ ೂಾೀಯಚಾತಮೊೀನಿಹನಾತ ವಾ್ಸಾವತಾರ ೂೀ ಹರಿರಾತಮಭಾಸ್ಾರಃ ॥೩.೦೧॥
[ಜರ್ಯಂತ ಎನುನವ ಪ್ದಕ ೆ, ಜರ್ಯರ್ತು ಎನುನವ ಪ್ದಕ ೆ, ಜರ್ಯ ಎನುನವ ಪ್ದಕ ೆ ಉರ್ತೃಷ್ುರಾಗಲ್ಲೀ ಎಂದು
ಆಶ್ೀವಾಥದ ಮಾಡುವ ಅರ್ಥವಲಲ, ಅವರು ಉರ್ತೃಷ್ುರಾಗಿದಾಾರ ಎಂದು ನಮಗ ತಳಿರ್ಯಲ್ಲ ಎನುನವ ಅರ್ಥ
ಎಂದು ತಳಿರ್ಯುವುದು].
ಕಡಲ್ಲನ ಹ ೂೀಲ್ಲಕ ಯಂದಿಗ ಆಚಾರ್ಯಥರು ಇಲ್ಲಲ ಶ್ರೀಕೃಷ್್ನನುನ ಸ ೂುೀರ್ತರ ಮಾಡಿದಾಾರ . ಯಾವ ರೀತ
ಕಡಲ್ಲನಲ್ಲಲ ಬಹಳ ನಿೀರು ರ್ತುಂಬಿರುರ್ತುದ ೂೀ ಹಾಗ ೀ, ಶ್ರೀಕೃಷ್್ ಎಣಿಸಲ್ಾಗದ ಅರ್ತ್ಂರ್ತ ಮಿಗಿಲ್ಾದ ಬಲವನುನ
ಹ ೂಂದಿದವನು. ಕಡಲ್ಲನಲ್ಲಲ ರರ್ತನಗಳಿರುವಂತ್ ಭಗವಂರ್ತನಲ್ಲಲ ಅನಂರ್ತ ಗುರ್ಣ ರರ್ತನಗಳು ರ್ತುಂಬಿವ . ಹ ೀಗ
ಕಡಲ್ಲಗ ರ್ತನನದ ೀ ಆದ ವ ೈಭವವದ ಯೀ ಹಾಗ ೀ ಭಗವಂರ್ತನ ವ ೈಭವ. ಹ ೀಗ ಕಡಲನುನ ಎಲ್ಾಲ ನದಿಗಳು
ಬಂದು ಸ ೀರುರ್ತುವ ಯೀ ಹಾಗ ೀ, ಶ್ರೀಕೃಷ್್ನ್ ಂಬ ಅನಂರ್ತ ಸಾಗರವನುನ ಆರ್ತಮಜ್ಞಾನಿಗಳ ಂಬ ನದಿಗಳು
ಸ ೀರಲಾಡುರ್ತುವ . ಇಂರ್ತಹ ಶ್ರೀಕೃಷ್್ ‘ಮಿಗಿಲು’ ಎಂದು ನನಗ ತಳಿರ್ಯಲ್ಲ” ಎಂದು ಆಚಾರ್ಯಥರು ಸ ೂುೀರ್ತರ
ಮಾಡಿದಾಾರ .
ಇನುನ ನರ ಅಂದರ ಯಾರು? ನರ ೂೀರ್ತುಮ ಅಂದರ ಯಾರು? ದ ೀವ ಅಂದರ ಯಾರು? ಏಕ ಇವರನ್ ನಲ್ಾಲ
ಸ ೂುೀರ್ತರ ಮಾಡಬ ೀಕು? ಈ ಎಲಲವುದಕೂೆ ಆಚಾರ್ಯಥರು ಮುಂದ ವ್ಖಾ್ನ ನಿೀಡಿರುವುದನುನ ನ್ಾವು
ಕಾರ್ಣುತ್ ುೀವ .
ಸಂಕಷ್ಥರ್ಣ ರೂಪ್ ಪ್ರಮಾರ್ತಮನಿಂದ ಜರ್ಯ ಎನುನವ ಲಕ್ಷ್ಮಿೀದ ೀವರ್ಯ ಮಗನ್ಾಗಿ ಬಲ ಹಾಗೂ ಜ್ಞಾನವ ೀ
ಮೈವ ರ್ತುು ಬಂದ ಮುಖ್ಪಾರರ್ಣನು ಹುಟ್ಟುದನು. ಇವನ್ ೀ ಮುಂದಿನ ಬರಹಮ ಕೂಡಾ. ಅದರಂದಾಗಿ ಆರ್ತ
ಎರಡನ್ ೀ ಮಗನ್ಾಗಿ ಹುಟ್ಟುದನು.
ಎರಡನ್ ರ್ಯವಳನುನ ‘ಶರದಾಾ’ ಎಂದು ಕರ ರ್ಯುತ್ಾುರ . ಅವರಬಬರು ಪ್ುರುಷ್ನ್ ಂಬ ಬರಹಮಿ ಮರ್ತುು ಸೂರ್ತರನ್ ಂಬ
ಮುಖ್ಪಾರರ್ಣನ್ ೂಂದಿಗ ಜ ೂತ್ ಯಾದರು. [ಅನ್ಾಧಕಾಲದ ದಂಪ್ತಗಳಿವರು]. ರ್ತದನಂರ್ತರ
ಪ್ರಮಾರ್ತಮನ ಆಜ್ಞ ಯಿಂದ ಶ ೀಷ್ದ ೀವ ಹಾಗೂ ಗರುಡದ ೀವ ಅವರಬಬರಂದ ಹುಟ್ಟುದರು. [ಅಂದರ :
ಬರಹಮದ ೀವರಂದಲೂ, ಮುಖ್ಪಾರರ್ಣನಿಂದಲೂ ಏಕಕಾಲದಲ್ಲಲ ಗರುಡ-ಶ ೀಷ್ರು ಹುಟ್ಟುದರು].
ರ್ತದನಂರ್ತರ ಜರ್ಯ ಮೊದಲ್ಾದ ಎಂಟು ಮಂದಿ ದಾಾರಪಾಲಕರು ಅಲ್ಲಲಯೀ ಹುಟ್ಟುದರು [ಜರ್ಯ, ವಜರ್ಯ,
ನಂದ, ಸುನಂದ, ಚಂಡ, ಪ್ರಚಂಡ, ಕುಮುದ ಮರ್ತುು ಕುಮುದಾಕ್ಷ ಈ ಎಂಟು ಮಂದಿ. ವಸುುರ್ತಃ ಇವರು
ಇಂದಾರದಿ ದ ೀವತ್ ಗಳಿಗಿಂರ್ತ ಕಡಿಮ ಯೀಗ್ತ್ ರ್ಯವರು. ಆದರ ಹುಟ್ಟುದುಾ ಮೊದಲು].
[ಭಾಗವರ್ತದ ಎರಡನ್ ೀ ಸೆಂಧದ ಐದನ್ ೀ ಅಧ್ಾ್ರ್ಯದಲ್ಲಲ ಮೀಲ್ಲನ ಮಾತನ ವವರಣ ರ್ಯನುನ1 ನ್ಾವು
ಕಾರ್ಣಬಹುದು. ಅಲ್ಲಲ ಹ ೀಳುವಂತ್ : ಅಹಂಕಾರ ರ್ತರ್ತುಿಕ ೆ ಮೂರು ಮುಖಗಳು. ದರವ್, ಕಿರಯಾ ಮರ್ತುು ಜ್ಞಾನ.
ದರವ್ ಎಂದರ ಪ್ಂಚಭೂರ್ತಗಳು, ಜ್ಞಾನ ಎಂದರ ಜ್ಞಾನ್ ೀಂದಿರರ್ಯಗಳು ಮರ್ತುು ಕಮಥ ಎಂದರ
ಕಮೀಥಂದಿರರ್ಯಗಳು. ಅಹಂಕಾರ ರ್ತರ್ತುಿದ ಸೃಷುಯಿಂದಾಗಿ ಆ ಕಲಾದಲ್ಲಲ ಸೃಷುಯಾಗಬ ೀಕಾಗಿರುವ ಎಲ್ಾಲ
ಜೀವಗಳಿಗ ‘ನ್ಾನು’ ಎನುನವ ಎಚಚರ ಜಾಗೃರ್ತವಾಗುರ್ತುದ . ಈ ಸ್ತರ್ಯಲ್ಲಲ ಮನಸಾುಗಲ್ಲೀ,
ಇಂದಿರರ್ಯಗಳಾಗಲ್ಲೀ ಇನೂನ ಜಾಗೃರ್ತವಾಗಿರುವುದಿಲಲ. (ಹ ೀಗ ಗಭಥದಲ್ಲಲ ಭೂರರ್ಣ ಬ ಳ ರ್ಯುರ್ತುದ ೂೀ ಹಾಗ ೀ
ಈ ಸೃಷು ಪ್ರಕಿರಯ). ಅಹಂಕಾರ ರ್ತರ್ತುಿದಿಂದ ಮತ್ ು ಮೂರು ಮುಖದಲ್ಲಲ ಸೃಷುರ್ಯ ವಸಾುರವಾಗುರ್ತುದ .
ಅವುಗಳ ಂದರ ವ ೈಕಾರಕ ಅಹಂಕಾರ, ತ್ ೈಜಸ ಅಹಂಕಾರ ಮರ್ತುು ತ್ಾಮಸ ಅಹಂಕಾರ.
ವ ೈಕಾರಕ ಅಹಂಕಾರ ಎಂದರ ಸಾತುಿಕ ಅಹಂಕಾರ. ಇದು ವವಧಕಾರಕ ಸೃಷು. ಅಂದರ ವವಧ
ಕಿರಯಾಕಾರಕರಾಗಿರುವ ಮನಸುು ಮರ್ತುು ಹರ್ತುು ಇಂದಿರಯಾಭಿಮಾನಿ ದ ೀವತ್ ಗಳ(ವ ೈಕಾರಕರ) ಸೃಷು.
ವ ೈಕಾರಕ ಅಹಂಕಾರದ ಸೃಷುಯಿಂದಾಗಿ ಆ ಕಲಾದಲ್ಲಲ ಸೃಷುಯಾಗಬ ೀಕಾಗಿರುವ ಎಲ್ಾಲ ಜೀವಗಳ ಲ್ಲಂಗ
ಶರೀರದಲ್ಲಲ ಸುಪ್ುವಾಗಿದಾ ಮನ್ ೂೀಮರ್ಯಕ ೂೀಶ ಜಾಗೃರ್ತವಾಗಿ ಜೀವಗಳಲ್ಲಲ ಮನಸುು ಕ ಲಸ ಮಾಡಲು
ಪಾರರಂಭಿಸುರ್ತುದ . ಸಾತುಿಕ ಅಹಂಕಾರ ನಿಯಾಮಕನ್ಾದ ಶ್ವನಿಂದ ಮನಸುು ಮರ್ತುು ಈ ಕ ಳಗಿನ ಹರ್ತುು
ಇಂದಿರಯಾಭಿಮಾನಿ ದ ೀವತ್ ಗಳ ಸೃಷುಯಾಯಿರ್ತು:
(೧) ಕಿವರ್ಯ ಅಭಿಮಾನಿ ದಿಗ ಾೀವತ್ ತ್ ಗಳು. (ಪ್ೂವಥದಿಕಿೆಗ ಮಿರ್ತರ, ಪ್ಶ್ಚಮದಿಕಿೆಗ ವರುರ್ಣ, ಉರ್ತುರ
ದಿಕಿೆಗ ಕುಬ ೀರ ಮರ್ತುು ದಕ್ಷ್ಮರ್ಣ ದಿಕಿೆಗ ರ್ಯಮ ಅಭಿಮಾನಿ ದ ೀವತ್ ಗಳು. ಇವರ ಲಲರ ಮುಖಂಡ ಹಾಗೂ
ಶ ್ರೀತ್ಾರಭಿಮಾನಿ-ಸ ೂೀಮ). (೨) ಸಾಶಥದ ದ ೀವತ್ ವಾರ್ಯು. ಇಲ್ಲಲ ವಾರ್ಯು ಎಂದರ ಪ್ರಧ್ಾನ
ವಾರ್ಯು(ಪಾರರ್ಣ) ಅಲಲ, ಸಾಶಥ ಶಕಿುರ್ಯನುನ ಕ ೂಡುವ ಅಹಂಪಾರರ್ಣ.
(೩) ಕಣಿ್ನ ದ ೀವತ್ ಅಕಥ(ಸೂರ್ಯಥ). (೪)ನ್ಾಲ್ಲಗ ಅರ್ವಾ ರಸದ ಅಭಿಮಾನಿ ದ ೀವತ್ ಪ್ರಚ ೀರ್ತ(ವರುರ್ಣ).
(೫) ಮೂಗಿನ ಅರ್ವಾ ಗಂಧದ ಅಭಿಮಾನಿ ದ ೀವತ್ ಅಶ್ಾನಿೀದ ೀವತ್ ಗಳು.
(೬) ಬಾಯಿ ಅರ್ವಾ ವಾಗಿೀನಿಾಿರ್ಯದ ದ ೀವತ್ ವಹಿನ(ಅಗಿನ).
(೭) ಕ ೈರ್ಯ ಅಭಿಮಾನಿ ದ ೀವತ್ ಇಂದರ.
(೮) ಕಾಲ್ಲನ ಅಭಿಮಾನಿ ದ ೀವತ್ ಯಾಗಿ ಸಾರ್ಯಂ ಭಗವಂರ್ತನ್ ೀ ಉಪ ೀಂದರನ್ಾಗಿ ಶ್ವನಿಂದ ಹುಟ್ಟುದ.
ಇಂದರ ಪ್ುರ್ತರ ಜರ್ಯಂರ್ತ ಕೂಡಾ ಕಾಲ್ಲನ ಅಭಿಮಾನಿ ದ ೀವತ್ .
(೯) ದ ೀಹಕ ೆ ಬ ೀಡವಾದುದನುನ ಹ ೂರ ಹಾಕುವ ಪಾರ್ಯುವನ ಅಭಿಮಾನಿ ಮಿರ್ತರ ಹಾಗೂ
1
ಬನನಂಜ ಗ ೂೀವಂದಾಚಾರ್ಯಥರ ಭಾಗವರ್ತ ಪ್ರವಚನದಿಂದ ಆರ್ಯಾ ಸಂಕ್ಷ್ಮಪ್ು ವವರಣ
(೧೦) ಮೂರ್ತರ ಮರ್ತುು ರ ೀರ್ತಸುನ ವಸಜಥನ್ ಹಾಗೂ ರ ೀರ್ತಸುನ ಸಾೀಕಾರದ ಜನನ್ ೀಂದಿರರ್ಯದ ಅಭಿಮಾನಿ,
ಸಂತ್ಾನ ದ ೀವತ್ ಯಾದ ದಕ್ಷಪ್ರಜಾಪ್ತ. ಹಿೀಗ ಹರ್ತುು ಮಂದಿ ಅಭಿಮಾನಿ ದ ೀವತ್ ಗಳು ವ ೈಕಾರಕ
ಅಹಂಕಾರದಿಂದ ಸೃಷುಯಾದರು. ತ್ ೈಜಸ ಅಹಂಕಾರದಿಂದ ಹರ್ತುು ಇಂದಿರರ್ಯಗಳು ಜಾಗೃರ್ತಗ ೂಂಡವು.
ಹಿೀಗ ಮುಂದ ನಿಮಾಥರ್ಣವಾಗುವ ಬರಹಾಮಂಡದಲ್ಲಲ ಹುಟ್ಟುಬರುವ ಜೀವಗಳ ಚಿರ್ತು, ಮನಸುು, ಅಹಂಕಾರ,
ಪ್ಂಚಜ್ಞಾನ್ ೀಂದಿರರ್ಯಗಳು ಮರ್ತುು ಪ್ಂಚ ಕಮೀಥಂದಿರರ್ಯಗಳು ಜಾಗೃರ್ತಗ ೂಂಡವು. ತ್ಾಮಸ ಅಹಂಕಾರದಿಂದ
ಆಕಾಶವ ೀ ಮೊದಲ್ ೂಗಂಡು ಪ್ಂಚಭೂರ್ತಗಳ ಸೃಷುಯಾಯಿರ್ತು. ಈ ಕುರತ್ಾದ ಹ ಚಿಚನ ವವರಣ ರ್ಯನುನ
ಭಾಗವರ್ತದ ಎರಡನ್ ೀ ಸೆಂಧದ ಐದು ಮರ್ತುು ಆರನ್ ೀ ಅಧ್ಾ್ರ್ಯದಲ್ಲಲ ಕಾರ್ಣಬಹುದು].
ಹಿೀಗ ಎಲ್ಾಲ ದ ೀವತ್ ಗಳ ಸೂಕ್ಷಿ ಮರ್ತುು ಸೂ್ಲ ರೂಪ್ದ ಸೃಷುಯಾಯಿರ್ತು. ಹಿೀಗ ಹುಟ್ಟುದ ದ ೀವತ್ ಗಳು
ಬರಹಾಮಂಡವನುನ ಸೃಷು ಮಾಡಲು ಶಕಿು ಇಲಲದವರಾಗಿ ಪ್ರಮಾರ್ತಮನನುನ ಸ ೂುೀರ್ತರ ಮಾಡುತ್ಾುರ . “ನಿೀನು
ನಮಮ ಜಗತುನ ಚಿರ್ತರ-ವಚಿರ್ತರವಾದ ಸೃಷುರ್ಯಲ್ಲಲ ನಿಸುೀಮ ಶಕಿು ಉಳಳವನ್ಾಗಿ ನಿನನ ಸನಿನಧ್ಾನ ಮಾಡು”
ಎಂದು ದ ೀವತ್ ಗಳು ಸ ೂುೀರ್ತರ ಮಾಡುತ್ಾುರ . [ಈ ಕುರತ್ಾದ ಹ ಚಿಚನ ವವರಣ ರ್ಯನುನ ಭಾಗವರ್ತದ ಮೂರನ್ ೀ
ಸೆಂಧದ ಆರನ್ ೀ ಅಧ್ಾ್ರ್ಯದಲ್ಲಲ ಕಾರ್ಣಬಹುದು]
ಅದರಂದ ಮತ್ ು ಎಲ್ಾಲ ದ ೀವತ್ ಗಳೂ ಹುಟ್ಟುದರು. ಅವರು ನಮಮಲ್ಲಲ ಯಾರು ಉರ್ತುಮರು ಎಂದು
ತಳಿದಿದಾರೂ , ನಿರ್ಣಥರ್ಯಕಾೆಗಿ ಬರಹಮದ ೀವರ ದ ೀಹದಿಂದ ಕರಮವಾಗಿ ಹ ೂರಬಂದು, ಮುಖ್ಪಾರರ್ಣನ್ ೀ
ಕಡ ರ್ಯಲ್ಲಲ ಬರುವಂತ್ ಮಾಡಿದರು. ನಂರ್ತರ ಪ್ುನಃ ದ ೀಹವನುನ ಪ್ರವ ೀಶ್ಸುವಾಗ ಕೂಡಾ ಮುಖ್ಪಾರರ್ಣ
ದ ೀವರ ೀ ಕ ೂನ್ ಗ ಪ್ರವ ೀಶ ಮಾಡಿದರು.
[ದ ೀವತ್ ಗಳಿಗ ಲ್ಾಲ ಯಾರು ಶ ರೀಷ್ಠ ಎನುನವ ವವಾದ ಹುಟ್ಟುಕ ೂಂಡಿರ್ತು. ಅದರಂದ ಯಾರು ಹ ೂೀದರ ಈ
ದ ೀಹ ಇರುವುದಿಲಲವೀ ಅವನು ಮಿಗಿಲು ಮರ್ತುು ಯಾರು ಬಂದರ ಮಾರ್ತರ ಈ ದ ೀಹ ಏಳುರ್ತುದ ೂೀ ಅವನು
ಮಿಗಿಲು ಎಂದು ಹ ೀಳುವ ಕಥ ರ್ಯನುನ ನ್ಾವು ಉಪ್ನಿಷ್ರ್ತುುಗಳಲ್ಲಲ ಕ ೀಳುತ್ ುೀವ . ಅದ ೀ ಮಾರ್ತನುನ
ಆಚಾರ್ಯಥರು ಇಲ್ಲಲ ಉಲ್ ಲೀಖಿಸದಾಾರ . ಇದು ಸೃಷು ವಸಾುರದ ಐದನ್ ೀ ಅರ್ವಾ ಆರನ್ ೀ ಹಂರ್ತದಲ್ಲಲ
ನಡ ದಿರುವುದು ಎಂದು ನ್ಾವು ಅನುಸಂಧ್ಾನ ಮಾಡಬ ೀಕು].
ಮುಖ್ಪಾರರ್ಣನ ತ್ ರಳುವಕ ಯಿಂದ ಶರೀರ ಬಿದಿಾರ್ತು ಮರ್ತುು ಅವನ ಆವ ೀಶದಿಂದಲ್ ೀ ಮತ್ ು ಆ ಶರೀರ
ಎದಿಾರ್ತು. ಆ ಕಾರರ್ಣದಿಂದ ಮುಖ್ಪಾರರ್ಣನ್ ೀ ದ ೀವತ್ ಗಳಲ್ಲಲ ಉರ್ತುಮನು ಎಂದು ತಳಿದ ಎಲ್ಾಲ ದ ೀವತ್ ಗಳ
ಸಮೂಹವು ಅವನನ್ ನೀ ಆಶರಯಿಸದರು2.
2
ಪ್ರಶ ್ನೀಪ್ನಿಷ್ತುನ ಎರಡನ್ ೀ ಅಧ್ಾ್ರ್ಯದಲ್ಲಲ(ಶ ್ಲೀಕ ೨-೪) ಈ ಕಥ ರ್ಯ ವವರಣ ಇದ . ಅಷ್ ುೀ ಅಲಲದ ೀ ಈ ವವರಣ ರ್ಯನುನ ಇರ್ತರ ಉಪ್ನಿಷ್ತುನಲೂಲ ನ್ಾವು ಕಾರ್ಣಬಹುದು.
ಶ ರೀಷ್ಠತ್ ರ್ಯ ನಿರ್ಣಥರ್ಯ ಆದ ಮೀಲ್ ಬರಹಮದ ೀವರು ಈ ತ್ಾವರ ಯಿಂದ ಹದಿನ್ಾಲುೆ ಲ್ ೂೀಕಗಳ ವಂಗಡಣ
ಮಾಡಿದರು. ಅವನಿಂದ ಮತ್ ು ವ ೈಕಾರಕಾ ಅಹಂಕಾರದಿಂದ ಹುಟ್ಟುದ ದ ೀವತ್ ಗಳು ಹಾಗೂ ಸದಾಶ್ವ
ಎಲಲರೂ ಮತ್ ು ಹುಟ್ಟುದರು.
ಮೊದಲು ಬರಹಮದ ೀವರ ‘ನ್ಾಮದ ೀಹ’ ಎನುನವ ಪ್ರಜ್ಞ ಯಿಂದ ಸದಾಶ್ವನು ಹುಟ್ಟುದನು. ಬುದಿಾಯಿಂದ
ಪಾವಥತೀ ದ ೀವ ಹುಟ್ಟುದಳು. ಮನಸುನಿಂದ ಇಂದರ ಹಾಗೂ ಕಾಮರು ಹುಟ್ಟುದರು. ಇವರಲಲದ ೀ ಬೃಹಸಾತ,
ಸಾಾರ್ಯಂಭುವ ಮನು, ದಕ್ಷ ಪ್ರಜಾಪ್ತ, ಅನಿರುದಾ ಇವರ ಲಲರೂ ಬರಹಮನ ಮನಸುನಿಂದಲ್ ೀ ಹುಟ್ಟುದವರು.
ಕಣಿ್ನಿಂದ ಸೂರ್ಯಥ, ಕಿವಯಿಂದ ಚಂದರ, ಚಮಥದಿಂದ ಧಮಥ, ಹಿೀಗ ಇವರ ಲಲರೂ ಕೂಡಾ
ಬರಹಮದ ೀವರಂದ ಹುಟ್ಟುದರು. ಬರಹಮದ ೀವರ ನ್ಾಲ್ಲಗ ಯಿಂದ ವರುರ್ಣ, ಮೂಗಿನ ಹ ೂರಳ ಯಿಂದ ನ್ಾಸರ್ತ್
ಮರ್ತುು ದಸೌರ (ಅಶ್ಾನಿೀದ ೀವತ್ ಗಳು) ಕರಮವಾಗಿ ಹುಟ್ಟುದರು.
ಆಮೀಲ್ ಸನಕ ಸನಂದನ ಮೊದಲ್ಾದವರು, ಪ್ರವಹವಾರ್ಯು ಮೊದಲ್ಾದ ದ ೀವತ್ ಗಳು, ಹಿೀಗ ಎಲಲರೂ
ಹುಟ್ಟುದರು. ರ್ತದನಂರ್ತರ ಅಸುರರು, ಋಷಗಳು, ಮನುಷ್್ರು, ಮೊದಲ್ಾದ ಚಿರ್ತರ-ವಚಿರ್ತರವಾದ ಈ
ಪ್ರಪ್ಂಚವು ಬರಹಮದ ೀವರಂದ ಹುಟ್ಟುರ್ತು.
[ರ್ತಥಾಚ: ಮೊದಲನ್ ರ್ಯದು ನ್ಾರಾರ್ಯರ್ಣನ ಸಾಗರ್ತ ಸೃಷು. ಆಮೀಲ್ ಮೂರು ಜನರ ಸೃಷು. ರ್ತದನಂರ್ತರ
ಬರಹಾಮಂಡದ ಹ ೂರಗಡ ರ್ಯ ದ ೀವತ್ ಗಳ ಸೃಷು. ಆಮೀಲ್ ಚರ್ತುಮುಥಖನಿಂದ ಸೃಷು. ನಂರ್ತರ
ವಾರ್ಯುವನಿಂದ ಸೃಷು, ರ್ತದನಂರ್ತರ ಗರುಡ-ಶ ೀಷ್-ರುದರ ಅವರಂದ ಸೃಷು. ನಂರ್ತರ ಇಂದರನಿಂದ ಸೃಷು.
ಅದಾದ ಮೀಲ್ ಪ್ುರಾರ್ಣಪ್ರಪ್ಂಚದಲ್ಲಲ ಕಾರ್ಣುವ ದಿತ-ಕಾಶ್ಪ್ ಇವರ ಲಲರಂದ ಸೃಷು. ಹಿೀಗ ಅನ್ ೀಕ
ಮಜಲುಗಳಲ್ಲಲ ಸೃಷು ವಸಾುರ ಹ ೂಂದುರ್ತುದ . ಇದರ ಸಂಕ್ಷ್ಮಪ್ು ಚಿರ್ತರರ್ಣ ಹಿೀಗಿದ :
ನಾರಾರ್ಯರ್ಣನಿಂದ್ ಸ್ೃಷು:
೧. ವಾಸುದ ೀವಃ+ಮಾರ್ಯ= ಜೀವಮಾನಿೀ, ಕಾಲಮಾನಿೀ, ಪ್ುರುಷ್ ನ್ಾಮಕ ವರಂಚಃ
೨. ಸಂಕಷ್ಥರ್ಣಃ+ಜರ್ಯ= ಜೀವಮಾನಿೀ, ಕಾಲಮಾನಿೀ, ಸೂರ್ತರ ನ್ಾಮಕ ವಾರ್ಯುಃ
೩.ಪ್ರದ್ಮನಃ+ಕೃತಃ= ೧.ಪ್ರಕೃತ ಮಾನಿನಿ ಸರಸಾತ; ೨. ಜೀವಶರದಾಾಮಾನಿನಿ ಭಾರತ
೪. ಅನಿರುದಾಃ+ಶಾಂತಃ = ೧. ಮಹರ್ತರ್ತುಿಮಾನಿೀ, ಚಿರ್ತುಮಾನಿೀ, ಸೂ್ಲ್ಾರ್ತಮ ವರಂಚಃ; ೨.
ವಾಙ್ಮರ್ಯಮಾನಿನಿ ಸರಸಾತ
೫.ವಾಸುದ ೀವಃ +ಸರ್ತುಿಮಾನಿನಿ ಮಾರ್ಯ (ಶ್ರೀಃ)= ವಷ್ು್ಃ ಸ್ತಹ ೀರ್ತುಃ
ವಾಸುದ ೀವಃ +ರಜ ೂೀಮಾನಿನಿ ಮಾರ್ಯ (ಭೂಃ)=ಬರಹಮಗತ್ ೂೀ ಬರಹಮನ್ಾಮ ನ್ಾರಾರ್ಯರ್ಣಃ ಸೃಷ್ು
ವಾಸುದ ೀವಃ +ರ್ತಮೊೀಮಾನಿನಿ ಮಾರ್ಯ(ದುಗಾಥ)= ಶವಥಗರ್ತಃ ಶವಥನ್ಾಮ ನ್ಾರಾರ್ಯರ್ಣಃ ಸಂಹರ್ತಥ
೬. ವಷ್ು್ಃ+ಶ್ರೀಃ =ನ್ಾಭಿೀಕಮಲಸಂಭವೀ ಜಗಸೃಷ್ು ವರಂಚಃ
ಚತುಮುಯಖನಿಂದ್ ಸ್ೃಷು:
೧. ಜೀವಕಾಲಮಾನಿೀ ವರಂಚಃ+ ಪ್ರಕೃತಮಾನಿನಿ ಸರಸಾತ =ಜೀವಮಾನಿೀ ಶ ೀಷ್ಃ(ವಾರುಣಿೀ ಚ)
೨. ಮಹನ್ಾಮನಿ ಚಿರ್ತು ಮಾನಿೀ ವರಂಚಃ+ ವಾಙ್ಮರ್ಯಮಾನಿನಿ ಸರಸಾತ= ೧.ಅಹಂಕಾರಮಾನಿೀ ರುದರಃ
೨.ಬುದಿಾಮಾನಿೀ ಉಮಾ
೩. ಜೀವಕಾಲಮಾನಿೀ ವರಂಚಃ+ ಪ್ರಕೃತಮಾನಿನಿ ಸರಸಾತ=ಸೂ್ಲರ್ತನುಃ ಶ್ವಃ(ಉಮಾ ಚ)
೪. ನ್ಾಭಿೀಪ್ದಮಜ ೂೀ ವರಂಚಃ+(ಸರಸಾತ)= ೧. ಅಂಡಾದ್ ಬಹಿಃ ಸವಥ ಸುರಾಃ (ಬರಹಾಮಂಡದ
ಹ ೂರಗಿನ)
೨. ಅಂಡಾಂರ್ತಃ ಶ್ವಾದ್ಃ ಸವಥ ಸುರಾಃ (ಬರಹಾಮಂಡದ ಒಳಗ )
ಮುಖ್ಪಾರರ್ಣನಿಂದ್(ವಾರ್ಯುವಿನಿಂದ್) ಸ್ೃಷು:
ರ್ತತ್ ೂೀsದಿತ ಕಶ್ಪಾಭಾ್ಂ ಪ್ುನದ ೀಥವತ್ಾಸೃಸುಃ ರ್ತರ್ತ ಉರ್ತುರಂ ಕಾಮಾತ್ ಸವಥಸೃಷುರೀತ ಕರಮಃ ॥*॥
ಯಾವ ರೀತಯಾಗಿ ಕಡಲ್ಲನಿಂದ ನದಿಗಳು ಹ ೂರಬಂದು ಮತ್ ು ಪ್ುನಃ ಅದನ್ ನೀ ಹ ೂಕುೆರ್ತುವೀ ಹಾಗ ಯೀ,
ಪ್ರಮಾರ್ತಮನಿಂದ ಯಾವಾಗಲೂ ಜಗತುನ ಪ್ರವಾಹ ಹ ೂರಗಡ ಬರುರ್ತುದ . ಈ ಪ್ರಪ್ಂಚವು ಮತ್ ು ಅವನನ್ ನೀ
ಹ ೂಕುೆರ್ತುದ .
ಏವಂ ವಿದ್ುಯ್ೀಯ ಪರಮಾಮನ್ನಾತಮಜಸ್್ ಶಕ್ತತಂ ಪುರುಷ ೂೀತತಮಸ್್ ।
ತಸ್್ ಪರಸಾದ್ಾದ್ರ್ ದ್ಗಧದ್ ೂೀಷಾಸ್ತಮಾಪುನವನಾಾಶು ಪರಂ ಸ್ುರ ೀಶಮ್ ॥೩.೩೪॥
ಈ ಎಲ್ಾಲ ದ ೀವತ್ ಗಳು ರ್ತಮಮಲ್ಾಲ ದ ೂೀಷ್ಗಳನುನ ಕಳ ದುಕ ೂಂಡ ಮೀಲ್ ಅವರನುನ ಭಗವಂರ್ತ ರ್ತನನ
ಸನಿನಧ್ಾನದಲ್ಲಲಯೀ ಇಟುು, ಮತ್ ು ಬ ೀರ ಯೀ ಆಗಿರುವ, ಅದ ೀ ಯೀಗ್ತ್ ಉಳಳ, ಅದ ೀ ಗರ್ಣದಲ್ಲಲ ಇರುವ
ಜೀವರನುನ, ಅದ ೀ ಪ್ದವರ್ಯಲ್ಲಲ ನಿಯೀಗಿಸುತ್ಾುನ್ . [ಉದಾಹರಣ ಗ : ಬರಹಮದ ೀವರ ಪ್ದವಗ ಯೀಗ್ರಾದ
ಜೀವಗರ್ಣವನುನ ಬರಹಮನನ್ಾನಗಿ ಮಾಡುತ್ಾುನ್ , ಇಂದರ ದ ೀವರ ಪ್ದವಗ ಯೀಗ್ರಾದ ಜೀವಗರ್ಣವನುನ
ಇಂದರನನ್ಾನಗಿ ಮಾಡುತ್ಾುನ್ , ಇತ್ಾ್ದಿ]
ಇಂದರನ ಸೃಷುರ್ಯ ನಂರ್ತರ ಪ್ುನಃ ದ ೀವತ್ ಗಳು ಕಾಶ್ಪ್ರಂದ ಅದಿತರ್ಯಲ್ಲಲ ಹುಟ್ಟುದರು. [ಅದಿತರ್ಯ ಮಕೆಳು
ಆದಿರ್ತ್ರು ಎಂದು ಕರ ರ್ಯುಲಾಡುತ್ಾುರ ] ದ ೈರ್ತ್ರು ದಿತರ್ಯಲ್ಲಲ ಹುಟ್ಟುದರು. [ದಿತರ್ಯ ಮಕೆಳನುನ ದ ೈರ್ತ್ರು
ಎನುನತ್ಾುರ ].
ದಕ್ಷನ ಮಕೆಳಲ್ಲಲ ಹಸು ಮೊದಲ್ಾದ ಪಾರಣಿಗಳು, ಬ ೀರ -ಬ ೀರ ಮೃಗಗಳು, ಪ್ಕ್ಷ್ಮ , ಹಾವು ಮೊದಲ್ಾದ ಎಲ್ಾಲ
ಪಾರಣಿಗಳೂ ಹುಟ್ಟುದವು. [ಇದರ ವಸಾುರವಾದ ವವರಣ ರ್ಯನುನ ಭಾಗವರ್ತದ ಆರನ್ ೀ ಸೆಂಧದ ಆರನ್ ೀ
ಅಧ್ಾ್ರ್ಯದಲ್ಲಲ ಕಾರ್ಣಬಹುದು]
ಬರಹಾಮಂಡ, ದ ೀವತ್ ಗಳು, ಹಿೀಗ ಎಲಲರೂ ಸೃಷುಯಾದ ಮೀಲ್ , ನ್ಾಶವ ೀ ಇಲಲದಂರ್ತಹ ನ್ಾರಾರ್ಯರ್ಣನು
ಪ್ರಳರ್ಯಸಮುದರದಲ್ಲಲ ಭೂಮಿ ಮುಳುಗಿರುವುದನುನ ಕಂಡು, ವರಾಹರೂಪ್ಯಾಗಿ, ಬರಹಮನಿಗಾಗಿ, ಬ ಟುದಿಂದ
ಕೂಡಿರುವ ಈ ಭೂಮಿರ್ಯನುನ ಎತು, ನಿೀರನ ಮೀಲ್ ಗಟ್ಟುಯಾಗಿ ಇಟುನು.
ವರಾಹ ಅವತ್ಾರ ಎರಡು ಬಾರ ಆಗಿದುಾ, ಇಲ್ಲಲ ಎರಡನ್ ೀ ವರಾಹ ಅವತ್ಾರವನುನ ಆಚಾರ್ಯಥರು
ಹ ೀಳಿದಾಾರ . ಪ್ರಮಾರ್ತಮನ ದಾಾರಪಾಲಕರಾಗಿರುವ ಜರ್ಯ-ವಜರ್ಯರು ಶಾಪ್ದಿಂದ ಭೂಮಿರ್ಯಲ್ಲಲ ಮೂರು
ಬಾರ ಹುಟ್ಟುದರು. ಮೊದಲನ್ ರ್ಯ ಬಾರ ದಿತರ್ಯಲ್ಲಲ ಹಿರರ್ಣ್ಕಶ್ಪ್ು ಮರ್ತುು ಹಿರಣಾ್ಕ್ಷರಾಗಿ, ಎರಡನ್ ೀ ಸಲ
ರಾವರ್ಣ-ಕುಂಭಕರ್ಣಥರಾಗಿ, ಕಡ ೀ ಅವತ್ಾರದಲ್ಲಲ ಅಂದರ ಪ್ರಮಾರ್ತಮನ ಕೃಷ್ಾ್ವತ್ಾರದಲ್ಲಲ ಕೃಷ್್ನಿಗ
ಅತ್ ುರ್ಯ ಮಕೆಳಾಗಿ(ಶ್ಶುಪಾಲ-ದಂರ್ತವಕರರಾಗಿ) ಹುಟ್ಟುದರು.
‘ದ ೈರ್ತ್’ ಎನುನವ ಪ್ದವನುನ ನ್ಾವು ಕ ೀವಲ ದಿತರ್ಯ ಮಕೆಳು ಎಂದಷ್ ುೀ ತಳಿದಾಗ ನಮಗ ಮತ್ ು
ಗ ೂಂದಲವಾಗುರ್ತುದ . ದ ೈರ್ತ್ ಎನುನವುದಕ ೆ ದಿತರ್ಯ ಮಕೆಳು ಎನುನವುದು ಒಂದು ಅರ್ಥ. ಆದರ ಕ ೀವಲ
ಅದ ೀ ಅರ್ಥದಲ್ಲಲ ಅದನುನ ಶಾಸರಕಾರರು ಬಳಸುವುದಿಲಲ. ಆ ಶಬಾಕ ೆ ಬ ೀರ ೂಂದು ವು್ರ್ತಾತು ಕೂಡಾ ಇದ .
ಉದಾಹರಣ ಗ : ಶ್ರೀಕೃಷ್್ನನುನ ವಾಸುದ ೀವ ಎಂದು ಕರ ರ್ಯುತ್ಾುರ . ಅಲ್ಲಲ ವಾಸುದ ೀವ ಎಂದರ
ವಸುದ ೀವನ ಮಗ ಎನುನವುದು ಒಂದು ಅರ್ಥ. ಆದರ ವಸುದ ೀವನ ಮಗನ್ಾಗಿ ಹುಟುುವ ಮೊದಲು,
ಸೃಷುರ್ಯ ಆದಿರ್ಯಲ್ ಲೀ ಭಗವಂರ್ತ ವಾಸುದ ೀವ ರೂಪ್ ಧರಸರುವುದು ನಮಗ ಲ್ಾಲ ತಳಿದ ೀ ಇದ . ಹಿೀಗ ಒಂದು
ಶಬಾ ಒಂದು ವಶ್ಷ್ಠ ಅರ್ಥದಲ್ಲಲ ಈಗ ಬಳಕ ರ್ಯಲ್ಲಲದಾರೂ ಸಹ, ಅದನುನ ಪಾರಚಿೀನ ಕಾಲದಲ್ಲಲ ಬ ೀರ ೂಂದು
ಅರ್ಥದಲ್ಲಲ ಬಳಸರುವ ಸಾಧ್ತ್ ರ್ಯನೂನ ನ್ಾವು ಸಂದಭಥಕೆನುಗುರ್ಣವಾಗಿ ತಳಿದುಕ ೂಳಳಬ ೀಕು. ದಿತ, ಅದಿತ
ಎನುನವ ಪ್ದಗಳಿಗ ಅನ್ ೀಕ ಅರ್ಥಗಳಿವ . ಬೃಹದಾರರ್ಣ್ಕ ಉಪ್ನಿಷ್ತುನಲ್ಲಲ ಹ ೀಳುವಂತ್ : “ಸವಥಂ ವಾ
ಅತುೀತ ರ್ತದದಿತ್ ೀರದಿತರ್ತಾಮ್”. ಇಲ್ಲಲ ‘ದಿತ’ ಅಂದರ ರ್ತುಂಡರಸುವ ಅರ್ವಾ ನ್ಾಶಮಾಡುವ ಸಾಭಾವ.
ಅಂರ್ತಹ ಸಾಭಾವ ಉಳಳವರು ದ ೈರ್ತ್ರು. ಅಂದರ ಲ್ ೂೀಕಕಂಟಕರು ಎಂದರ್ಥ. ಸೃಷುರ್ಯ ಆದಿರ್ಯಲ್ ಲೀ
ಇಂರ್ತಹ ಲ್ ೂೀಕಕಂಟಕರ ಸೃಷುಯಾಗಿರ್ತುು . ಸಾಾರ್ಯಂಭುವ ಮನಾಂರ್ತರದ ಆದಿದ ೈರ್ತ್ರಗೂ ಮರ್ತುು ವ ೈವಸಾರ್ತ
ಮನಾಂರ್ತರದ ದಿತರ್ಯ ಮಕೆಳಿಗೂ ಇದಾ ಇನ್ ೂನಂದು ವ್ತ್ಾ್ಸ ಏನ್ ಂದರ : ವ ೈವಸಾರ್ತ ಮನಾಂರ್ತರದಲ್ಲಲನ
ಹಿರರ್ಣ್ಕಶ್ಪ್ು ಮರ್ತುು ಹಿರಣಾ್ಕ್ಷರಲ್ಲಲ ಪ್ುರ್ಣ್ಜೀವಗಳಾದ ಜರ್ಯ-ವಜರ್ಯರದಾಂತ್ (ನ್ಾಲುೆ ಜೀವಗಳು ಎರಡು
ಶರೀರದಲ್ಲಲ) ಆದಿ ದ ೈರ್ತ್ರಲ್ಲಲ ಇರಲ್ಲಲಲ.
ಎರಡು ಬಾರ ಭಗವಂರ್ತ ವರಾಹ ಅವತ್ಾರ ತ್ಾಳಲು ಕಾರರ್ಣ ಮಾರ್ತರ ಒಂದ ೀ ಆಗಿರುವುದು ಈ ಅವತ್ಾರದ
ವಶ ೀಷ್. ಭೂಮಿ ರ್ತನನ ಕಕ್ಷ ಯಿಂದ ಜಾರದಾಗ ಅದನುನ ರಕ್ಷ್ಮಸ, ಮರಳಿ ಕಕ್ಷ ರ್ಯಲ್ಲಲಡಲು ಭಗವಂರ್ತನ ವರಾಹ
ಹ ೀಳಿರುವುದನುನ ಇಲ್ಲಲ ನ್ಾವು ನ್ ನಪ್ಸಕ ೂಳಳಬ ೀಕು. ಭೂಮಿರ್ಯನುನ ‘ಭೂಗ ೂೀಲ’ ಎಂದು ಕರ ದಿದಾ ನಮಮ
ಪಾರಚಿೀನ ಋಷಗಳು, ಭೂಮಿ ದುಂಡಗಿದ ಎಂದು ತಳಿದಿದಾರು ಎನುನವುದು ಅವರು ಬಳಸರುವ ‘ಗ ೂೀಲ’
ಎನುನವ ಪ್ದದಿಂದಲ್ ೀ ತಳಿರ್ಯುರ್ತುದ . ದುರಾದೃಷ್ುವಶಾತ್ ಇಂದು ನಮಗ ನಮಮ ಪ್ೂವಥಕರು ಕ ೂಟು
ಅಪ್ೂವಥ ವಜ್ಞಾನದ ಬಗ ಗ ಯಾವುದ ೀ ತಳುವಳಿಕ /ಗೌರವ ಇಲಲ. ಭೂಮಿರ್ಯಲ್ಲಲ
ಅಪಾನಶಕಿು(ಗುರುತ್ಾಾಕಷ್ಥರ್ಣ ಶಕಿು) ಇರುವುದರಂದ ಅದು ರ್ತನನ ಕಕ್ಷ ರ್ಯಲ್ಲಲ, ಭೌತಕವಾಗಿ, ನಿರಾಲಂಬವಾಗಿ
ನಿಂತದ . ಇಂರ್ತಹ ಪ್ರಕೃತಸರ್ತ್ ಹಿಂದ ಋಷಗಳಿಗ ಸುುರರ್ಣವಾಗುತುರ್ತುು. ಭಾರರ್ತದ ಗಣಿರ್ತಪ್ದಾತ
(ಜ ೂ್ೀತಷ್್ ಶಾಸರ) ಸಂಪ್ೂರ್ಣಥ ಭೂಮಿರ್ಯ ಹಾಗೂ ಗರಹಗ ೂೀಲಗಳ ಚಲನ್ ಗ ಅನುಗುರ್ಣವಾಗಿದ . ಇದು
ಇಂದಿನ ಪಾಶಾಚಾರ್ತ್ ಗಣಿರ್ತದಿಂದ ಬಂದಿದಾಲ.ಲ ಸುಮಾರು ೫೦೦೦ ವಷ್ಥಗಳ ಹಿಂದ ಮಹಾಭಾರರ್ತ ರ್ಯುದಾದ
ಸಮರ್ಯದಲ್ಲಲ ಹದಿಮೂರು ದಿನಗಳ ಅಂರ್ತರದಲ್ಲಲ ಎರಡು ಗರಹರ್ಣ ಸಂಭವಸುರ್ತುದ ಹಾಗೂ ಅದು ರ್ಯುದಾ
ಮರ್ತುು ರ್ಯುದಾದ ಪ್ರಣಾಮ(ಸವಥನ್ಾಶ)ವನುನ ಸೂಚಿಸುರ್ತುದ ಎಂದು ವ ೀದವಾ್ಸರು ರ್ಯುದಾಕೂೆ ಮೊದಲ್ ೀ
ಧೃರ್ತರಾಷ್ರನಿಗ ಹ ೀಳಿರುವುದನುನ ನ್ಾವಲ್ಲಲ ನ್ ನಪ್ಸಕ ೂಳಳಬ ೀಕು. ಪಾರಚಿೀನ ಕಾಲದಿಂದಲೂ ಭಾರರ್ತದ
ಜ ೂ್ೀತಷ್್ಶಾಸರ ಕರಾರುವಕಾೆಗಿ ಗರಹರ್ಣ ಸಂಭವಸುವ ಕಾಲವನುನ ಗುರುತಸುವ ಗಣಿರ್ತವಾಗಿರ್ತುು. ಹಿೀಗಾಗಿ
ಭಾರತೀರ್ಯರು ಎಂದೂ ಭೂಮಿ ಚಪ್ಾಟ್ ಯಾಗಿದ ಎಂದು ತಳಿದಿರಲ್ಲಲಲ ಎನುನವುದು ಸಾಷ್ುವಾಗುರ್ತುದ .
ವರಾಹ ಅವತ್ಾರದಲ್ಲಲ ಬರುವ ಇನ್ ೂನಂದು ಸಂಶರ್ಯ ಎಂದರ : ಅಲ್ಲಲ ಭೂಮಿ ಕಕ್ಷ ಯಿಂದ ಕಳಚಿಕ ೂಂಡು
ನಿೀರನಲ್ಲಲ ಮುಳುಗುವ ಪ್ರಸಂಗ ಬಂದಾಗ ವರಾಹ ಅವತ್ಾರವಾಯಿರ್ತು ಎನುನತ್ಾುರ . ಇಲ್ಲಲ ಎಲಲರಗೂ
ಬರುವ ಸವ ೀಥ ಸಾಮಾನ್ ಪ್ರಶ ನ ಎಂದರ : “ಸಮುದರಗಳಿರುವುದು ಭೂಮಿರ್ಯ ಮೀಲ್ . ಹಿೀಗಿರುವಾಗ
ಅನ್ ೀಕ ಸಮುದರಗಳಿರುವ ಇಂರ್ತಹ ಭೂಮಿ ಮುಳುಗುವ ಇನ್ ೂನಂದು ಸಮುದರ ಎಲ್ಲಲದ ” ಎನುನವುದು. ಈ
ರೀತ ಪ್ರಶ ನ ಮಾಡುವವರಗ ಪ್ರಳರ್ಯ ಸಮುದರದ ಕಲಾನ್ ಇರುವುದಿಲಲ. ಶಾಸರಕಾರರು ಎಂದೂ ಭೂಮಿ
ನಿೀರನ ಸಮುದರದಲ್ಲಲ ಮುಳುಗುವ ಪ್ರಸ್ತ ಬಂರ್ತು ಎಂದು ಹ ೀಳಲ್ಲಲಲ. ಬದಲ್ಾಗಿ ಅವರು “ಕಾರಣ ೂೀದಕ”
ಎಂದಿದಾಾರ . ಅಂದರ ನಿೀರು ಯಾವುದರಂದ ಮುಂದ ನಿಷ್ಾನನವಾಗುರ್ತುದ ೂೀ ಅದಕ ೆ ಕಾರಣಿೀಭೂರ್ತವಾದ
ಮೂಲದರವ್ ವಾತ್ಾವರರ್ಣದಲ್ಲಲ ರ್ತುಂಬಿರುವ ಸ್ತ. ಸೃಷು ಪ್ೂವಥದಲ್ಲಲ ಸೃಷುಗ ಬ ೀಕಾದ ಸಮಸು
ಮೂಲದರವ್ಗಳೂ ಪ್ರಮಾರ್ಣು ಸಮುದರ ರೂಪ್ದಲ್ಲಲದುಾ, ಸೃಷುಕರ್ತಥ ನ್ಾರಾರ್ಯರ್ಣ ಆ ಪ್ರಳರ್ಯಸಮುದರದಲ್ಲಲ
ಪ್ವಡಿಸದಾ ಎನುನವ ಮಾರ್ತನುನ ನ್ಾವಲ್ಲಲ ನ್ ನಪ್ಸಕ ೂಳಳಬ ೀಕು. ವರಾಹ ಅವತ್ಾರ ಆಗುವಾಗ
ಪ್ೂರ್ಣಥಪ್ರಮಾರ್ಣದ ಸೂ್ಲ ಪ್ರಪ್ಂಚ ನಿಮಾಥರ್ಣ ಆಗಿರಲ್ಲಲಲ. ಅಂರ್ತಹ ಸಂದಭಥದಲ್ಲಲ ಈ ಘಟನ್
ನಡ ದಿರುವುದು.
ನಮಗ ತಳಿದಂತ್ ಭೂಮಿ ರ್ತನನ ಕಕ್ಷ ಯಿಂದ ಸಾಲಾ ಜಾರದರೂ ಸಾಕು. ಅದು ಇರ್ತರ ಗರಹ-ಗ ೂೀಲಗಳಿಗ
ಡಿಕಿೆ ಹ ೂಡ ದು ನ್ಾಶವಾಗಿ ಹ ೂೀಗುರ್ತುದ . ವಶಾದ ರಚನ್ ರ್ಯಶಸಾಯಾಗಬಾರದು ಎಂದು ಬರ್ಯಸದವನು
ಹಿರಣಾ್ಕ್ಷ. ಆದರ ಭೂಮಿರ್ಯನುನ ಮರಳಿ ಕಕ್ಷ ರ್ಯಲ್ಲಲಟುು ವಶಾ ರಚನ್ ಮಾಡಿದ ವಶಾಕಮಥ ಆ ಭಗವಂರ್ತ.
ಗಾರ್ಯತರ ಮಂರ್ತರದಲ್ಲಲ ‘ರ್ತರ್ತುವರ್ತುವಥರ ೀರ್ಣ್ಮ್’ ಎನುನವಲ್ಲಲನ ‘ವರ ೀರ್ಣ್ಮ್’ ಎನುನವ ಪ್ದದ ಅರ್ಥ ಹಾಗೂ
ವರಾಹ ಎನುನವ ಪ್ದದ ಅರ್ಥ ಒಂದ ೀ ಆಗಿದ . ವರ ೀರ್ಣ್ಂ/ವರಾಹ ಎಂದರ ಎಲಲರೂ ಆಶರಯಿಸಬ ೀಕಾದ,
ಎಲಲಕಿೆಂರ್ತ ಹಿರದಾದ ಶಕಿು ಎಂದರ್ಥ. ವ ೈದಿಕ ಸಂಸೃರ್ತದಲ್ಲಲ ಮೊೀಡವನೂನ ಕೂಡಾ ವರಾಹ ಎಂದು
ಕರ ರ್ಯುತ್ಾುರ . ಮೊೀಡವೂ ಕೂಡಾ ಎರ್ತುರದಲ್ಲಲರುರ್ತುದ ಮರ್ತುು ನ್ಾವ ಲಲರೂ ಅದನುನ ಆಶರಯಿಸಕ ೂಂಡ ೀ
ಬದುಕುತದ ಾೀವ . ಹಾಗಾಗಿ ಮೊೀಡಕ ೆ ಆ ಹ ಸರು. ಭೂಮಿರ್ಯನುನ ಮರಳಿ ಕಕ್ಷ ರ್ಯಲ್ಲಲಟುು ನಮಗ ಲಲರಗೂ ರಕ್ಷಣ
ನಿೀಡಿರುವ ಭಗವಂರ್ತ ಜ್ಞಾನಿಗಳಿಗ ಕಾಣಿಸಕ ೂಂಡ ರೂಪ್ದಲ್ ಲೀ ಹಂದಿ ಇರುವುದರಂದ ಅದಕೂೆ ವರಾಹ
ಎನುನವ ಹ ಸರು ಬಂತ್ ೀ ವನಃ ಈ ಪ್ದದ ವ್ರ್ತಾತುಗೂ ಮರ್ತುು ಆ ಪಾರಣಿಗೂ ಯಾವುದ ೀ ಸಂಬಂಧವಲಲ.
ಕ ೀವಲ ರೂಪ್ ಸಾಮ್ದಿಂದ ಆ ಪಾರಣಿಗೂ ವರಾಹ ಎನುನವ ಹ ಸರು ಬಂರ್ತು ಅಷ್ ುೀ].
ರ್ತದನಂರ್ತರ ಬರಹಮನ ಮುಖದಿಂದ ಹ ೂರಬಂದ ವ ೀದಗಳನುನ ಕುದುರ ರ್ಯ ಮೊೀರ ಇರುವ ದ ೈರ್ತ್ನು
[ಹರ್ಯಗಿರೀವಾಸುರನು] ಕಿರ್ತುುಕ ೂಂಡನು. ಅವನನುನ ಭಗವಂರ್ತ ಮತ್ಾುಾವತ್ಾರಯಾಗಿ ಕ ೂಂದು,
ಮನುಗಳನೂನ ಹಾಗೂ ಮುನಿಗಳನುನ ರಕ್ಷ್ಮಸ, ವ ೀದಗಳನುನ ಬರಹಮದ ೀವರ ವಶಕ ೆ ಕ ೂಟುನು.
ಈ ಸಮುದರ ಮರ್ನವನುನ ನಮಮ ಪ್ಂಡಾಂಡದಲ್ಲಲ ಅನಾರ್ಯ ಮಾಡಿ ನ್ ೂೀಡಿದರ : ಇದು ನಮಮ ಹೃದರ್ಯ
ಸಮುದರದಲ್ಲಲ ನಡ ರ್ಯಬ ೀಕಾದ ಶಾಸರಗಳ ಮರ್ನ. ನ್ಾವು ನಮಮ ಕುಂಡಲ್ಲರ್ಯಲ್ಲಲನ ವಾಸುಕಿರ್ಯನುನ
ಮನಸ ುಂಬ ಮಂದರ ಪ್ವಥರ್ತಕ ೆ ಸುತು ಮರ್ನ ಮಾಡಬ ೀಕು. ಹಿೀಗ ಮರ್ನ ಮಾಡುವಾಗ ಮನಸುು
ಕುಸರ್ಯದಂತ್ ಭಗವಂರ್ತನ ಆಶರರ್ಯ ಪ್ಡ ರ್ಯಬ ೀಕು. ಈ ರೀತ ಶಾಸರಗಳ ಮರ್ನ ಮಾಡಿದಾಗ ಮೊದಲು
ಬರುವುದು ಸಂಶರ್ಯ/ಅಪ್ನಂಬಿಕ ಎನುನವ ವಷ್. ಹೃದರ್ಯದಲ್ಲಲನ ಈ ವಷ್ವನುನ ಮೊದಲು ಹ ೂರಕ ೆ
ತ್ ಗ ರ್ಯಬ ೀಕು. ಆನಂರ್ತರ ಅಧ್ಾ್ರ್ತಮದ ಅಮೃರ್ತಕಾೆಗಿ ಮರ್ನ ನಮೊಮಳಗಿರುವ ದ ೀವಾಸುರರಂದ ನಿರಂರ್ತರ
ನಡ ರ್ಯಬ ೀಕು.
ಇದು ಎಂದ ೂೀ ನಡ ದು ಹ ೂೀದ ಸಮುದರ ಮರ್ನವಷ್ ುೀ ಅಲಲ. ಅನುದಿನ ನಮೊಮಳಗ ನಡ ರ್ಯಬ ೀಕಾದ
ಮರ್ನ. ಇದನ್ ನೀ ಪ್ುರಂದರದಾಸರು “ಏಳು ಸಮುದರ ಮರ್ನವ ಮಾಡು ಓ ಶ ೀಷ್ಶರ್ಯನನ್ ೀ”
ಎಂದಿದಾಾರ . ನಮಮ ದ ೀಹದ ೂಳಗ ಏಳು ಸಮುದರಗಳಿವ . ಇವ ೀ ಏಳು ಶಕಿುಚಕರಗಳು(spiritual
centers/ನಿನ್ಾಥಳ ಗರಂರ್ಥಗಳು). ಇದರಲ್ಲಲ ಮೊದಲನ್ ರ್ಯದುಾ ನಮಮ ಮಲ-ಮೂರ್ತರದಾಾರದ
ಮಧ್ದಲ್ಲಲರುವ 'ಮೂಲ್ಾಧ್ಾರ ಚಕರ'. ಇದ ೀ 'ಉಪ್ಾನ ಸಮುದರ'. ಎರಡನ್ ರ್ಯದುಾ ಹ ೂಕುೆಳಿನಿಂದ ಸಾಲಾ
ಕ ಳಗಿರುವ 'ಸಾಾಧಷ್ಾಠನಚಕರ'; ಇದು 'ಕಬಿಬನಹಾಲ್ಲನ ಸಮುದರ'. ಇದು ಬದುಕಿನಲ್ಲಲ ಐಹಿಕ ಸುಖದ ಖುಷ
ಕ ೂಡುವ ಚಕರ. ಇದಕೂೆ ಮೀಲ್ ಹ ೂಕುೆಳಿನ ಭಾಗದಲ್ಲಲ 'ಮಣಿಪ್ೂರ ಚಕರವದ . ಇದು ಕಾಮದ ಅಮಲ್ಲನ
ಸುಖ ಕ ೂಡುವ 'ಸುರ ಸಮುದರ'. ಇದಕೂೆ ಮೀಲ್ 'ಅನ್ಾಹರ್ತ ಚಕರ'. ಇದನ್ ನೀ ರ್ತುಪ್ಾ/ಬ ಣ ್ರ್ಯ ಸಮುದರ
ಅರ್ವಾ ಹೃದರ್ಯ ಸಮುದರ ಎನುನತ್ಾುರ . ಇಲ್ಲಲಂದ ಮೀಲ್ ಅಧ್ಾ್ರ್ತಮದ ವಶಾ (Spiritual world)
ತ್ ರ ದುಕ ೂಳುಳರ್ತುದ . ಮೊರ್ತು ಮೊದಲು ಭಕಿುರ್ಯ ನವನಿೀರ್ತವನುನ ಹೃದರ್ಯದಲ್ಲಲ ರ್ತುಂಬಿ ಭಗವಂರ್ತನಿಗ ೂೀಸೆರ
ಕಾರ್ಯುವ ಸಾಧನ್ ಪಾರರಂಭವಾಗುವುದ ೀ ಇಲ್ಲಲಂದ. ಇನೂನ ಮೀಲಕ ೆ ಹ ೂೀದರ 'ವಶುದಿಾಚಕರ'. ಇದು
ಮೊಸರನ ಸಮುದರ. ಇಲ್ಲಲ ಜ್ಞಾನಿರ್ಯು ತರಕಾಲದಶ್ಥಯಾಗುತ್ಾುನ್ . ಅದರಂದಾಚ ಗ ಕ್ಷ್ಮೀರಸಾಗರ ಅರ್ವಾ
ಆಜ್ಞಾಚಕರ. ಇದು ಭೂರ- ಮಧ್ದಲ್ಲಲ ಭಗವಂರ್ತನನುನ ಕಾರ್ಣುವಂರ್ತಹದುಾ. ಇದ ೀ ಕ್ಷ್ಮೀರಶಾಯಿಯಾದ
ಭಗವಂರ್ತನ ದಶಥನ. ಇದರಂದಾಚ ಗ ಸಹಸಾರರ ಅರ್ವಾ ಅಮೃರ್ತಸಾಗರ. ಇವು ಮನುಷ್್ನ ಬದುಕನುನ
ನಿಧಥರಸುವ ಏಳು ಮಹಾಸಮುದರಗಳು. ಇಂರ್ತಹ ಅಂರ್ತರಂಗದ ಸಮುದರದಲ್ಲಲ ನ್ ಲ್ ಸ ನಮಮನುನ
ಎರ್ತುರಕ ೆೀರಸುವ ಭಗವಂರ್ತ ಮಹ ೂೀದಧಶರ್ಯಃ. ನಮೊಮಳಗಿನ ದ ೀವಾಸುರರಂದ ಮರ್ನ ನಡ ದು, ವಷ್
ಕಳ ದು ಅಮೃರ್ತ ಬರಲು ನಮಗ ಈ ಭಗವಂರ್ತನ ನ್ ರವು ಬ ೀಕು. ಕೂಮಥನ್ಾಗಿ, ಮೂಲ್ಾಧ್ಾರನ್ಾಗಿ
ನಿಂರ್ತು ಆರ್ತ ನಡ ಸಬ ೀಕು. ಸಪ್ುಸಾಗರಗಳ ಮರ್ನ ನಡ ದಾಗ ಅಲ್ಲಲ ಅಮೃರ್ತಕಲಶ ಹಿಡಿದು ಧನಾಂರ್ತರ
ಮೀಲ್ ದುಾ ಬರುತ್ಾುನ್ ].
[(**)ಈ ರೀತ ಇಂದರ ಪ್ದವರ್ಯನುನ ಆಕರಮಿಸ ಕುಳಿತದಾ ಬಲ್ಲರ್ಯನುನ ಕ ಳಗಿಳಿಸ, ಇಂದರನಿಗ ಪ್ದವರ್ಯನುನ
ಮರಳಿ ನಿೀಡಿದ ಭಗವಂರ್ತ, ಬಲ್ಲಗ ಮುಂದಿನ ಮನಾಂರ್ತರದಲ್ಲಲ ಇಂದರ ಪ್ದವರ್ಯನುನ ಅನುಗರಹಿಸದ. ಇಲ್ಲಲ
ನಮಗ ತಳಿರ್ಯುವುದ ೀನ್ ಂದರ ಬಲ್ಲಗ ಇಂದರ ಪ್ದವಯೀರುವ ಅಹಥತ್ ಇದಿಾದಾರೂ ಕೂಡಾ, ಸರದಿಗೂ
ಮುನನ ಪ್ದವರ್ಯನುನ ಅಪ್ಹರಸದುಾ ಆರ್ತ ಮಾಡಿದ ರ್ತಪಾಾಗಿರ್ತುು.
ಬಲ್ಲ ಭಗವಂರ್ತನ ಪಾದವನಿನಡಲು ರ್ತನನ ರ್ತಲ್ ರ್ಯನ್ ನೀ ಕ ೂಟು. ಮನಃಪ್ೂವಥಕವಾಗಿ ಸಂತ್ ೂೀಷ್ದಿಂದ
ಭಗವಂರ್ತನಿಗ ರ್ತನನನುನ ತ್ಾನು ಅಪ್ಥಸಕ ೂಂಡ. ಇದು ಭಕಿುರ್ಯ ಕ ೂನ್ ೀರ್ಯ ಮಜಲ್ಾದ ಆರ್ತಮನಿವ ೀದನ. ಈ
ರೀತ ರ್ತನನಲ್ಲಲ ಭಗವಂರ್ತನನುನ ಕಂಡು ರ್ತನನನುನ ಭಗವಂರ್ತನಿಗ ಅಪ್ಥಸಕ ೂಂಡ ಬಲ್ಲಗ ಇಂದರ ಪ್ದವ ದ ೂಡಡ
ಉಡುಗ ೂರ ಅಲಲ. ಭಗವಂರ್ತ ಬಲ್ಲರ್ಯ ಭಕಿುಗ ಒಲ್ಲದ ಮರ್ತುು ಬಲ್ಲಗ ಇದರಂದಾಗಿ ಭಗವಂರ್ತನ ಲ್ ೂೀಕ
ಪಾರಪ್ುಯಾಗುವಂತ್ಾಯಿರ್ತು. ಮೀಲ್ ೂನೀಟಕ ೆ ಭಗವಂರ್ತ ಇಂದರ ಪ್ದವರ್ಯನುನ ಕಿರ್ತುುಕ ೂಂಡಂತ್ ಕಂಡರೂ
ಕೂಡಾ, ಭಗವಂರ್ತ ಬಲ್ಲಗ ಎಲಲವನೂನ ಕ ೂಟುು ಉದಾಾರ ಮಾಡುವುದನುನ ನ್ಾವು ಕಾರ್ಣುತ್ ುೀವ . ಭಗವಂರ್ತ
ಕಷ್ು ಕ ೂಡುವುದರಲೂಲ ಉದಾಾರದ ಹ ಜ ಜ ಇದ . ಹಿೀಗಾಗಿ ಭಗವಂರ್ತನ ಪ್ರತಯಂದು ಹ ಜ ರ್ಯ
ಜ ಲೂಲ ನ್ಾವು
ಉದಾಾರದ ಮಜಲನುನ ನ್ ೂೀಡಬ ೀಕ ೀ ಹ ೂರರ್ತು, ಭಗವಂರ್ತ ನನಗ ೀಕ ಕಷ್ು ಕ ೂಟು ಎಂದು
ಯೀಚಿಸಬಾರದು. ಕಷ್ುದಲೂಲ ಉದಾಾರದ ಮಟ್ಟುಲ್ಲದ ಎನುನವ ಸರ್ತ್ವನುನ ತಳಿದು ನ್ಾವು
ಮುನನಡ ರ್ಯಬ ೀಕು.
ಬಲ್ಲ ಚಕರವತಥರ್ಯ ಕಥ ರ್ಯನುನ ನ್ಾವು ಸಾಲಾ ಆಳವಾಗಿ ವಶ ಲೀಷಸದರ ಇದರ ಹಿಂದಿರುವ ಆಧ್ಾ್ತಮಕ ಗುಹ್
ತಳಿರ್ಯುರ್ತುದ . ಸಂಸಾರ ಸಾಗರದಲ್ಲಲ ಮುಳುಗಿರುವ ನ್ಾವ ಲಲರೂ ಒಂದು ರೀತರ್ಯಲ್ಲಲ ಬಲ್ಲಗಳು. ಭಗವಂರ್ತನ
ಸಾಕ್ಷಾತ್ಾೆರವಾಗಲು ನ್ಾವ ಲಲರೂ ಮಾನಸಕವಾಗಿ, ಆಧ್ಾ್ತಮಕವಾಗಿ ಬಲ್ಲಷ್ಠರಾಗಬ ೀಕು. ಉಪಾಸನ್ ರ್ಯಲ್ಲಲ
ಆರು ಅವತ್ಾರಗಳ ನಿರೂಪ್ಣ ರ್ಯ ನಂರ್ತರ ಪ್ರಶುರಾಮಾವತ್ಾರದ ನಿರೂಪ್ಣ ರ್ಯನುನ ಇಲ್ಲಲ ಮಾಡಿದಾಾರ :
ಬಹಳ ಹಿಂದ ರುದರ ದ ೀವನ ವರದಿಂದ ಅಜ ೀರ್ಯರಾಗಿರುವ ದ ೈರ್ತ್ರು ಭೂಮಿರ್ಯಲ್ಲಲ ಹುಟ್ಟುದರು. ಅವರಂದ
ಪ್ೀಡಿರ್ತರಾಗಿರುವ ಇಂದರನ್ ೀ ಮೊದಲ್ಾದ ದ ೀವತ್ ಗಳು ಬರಹಮದ ೀವರನುನ ಮುಂದಿಟುುಕ ೂಂಡು
ನ್ಾರಾರ್ಯರ್ಣನನುನ ಸ ೂುೀರ್ತರಮಾಡಿದರು.
ಮನುಷ್್ ಮಾನದ ೩೬೦ ವಷ್ಥಗಳು ದ ೀವತ್ ಗಳಿಗ ಒಂದು ವರುಷ್ . ದ ೀವತ್ ಗಳ ಮಾನದ ೧೨೦೦೦
ವಷ್ಥಗಳು ಮನುಷ್್ ಮಾನದಲ್ಲಲ ಕೃರ್ತರ್ಯುಗ, ತ್ ರೀತ್ಾರ್ಯುಗ, ದಾಾಪ್ರರ್ಯುಗ ಮರ್ತುು ಕಲ್ಲರ್ಯುಗಗಳ ಂಬ
ನ್ಾಲುೆ ರ್ಯುಗಗಳಾಗುರ್ತುವ . ಒಂದು ರ್ಯುಗದಿಂದ ಇನ್ ೂನಂದು ರ್ಯುಗಕ ೆ ಅದು ಕರಮೀರ್ಣ ೧/೪ ರಷ್ುು
ಪ್ರಮಾರ್ಣದಲ್ಲಲ ಕಡಿಮಯಾಗುತ್ಾು ಬರುರ್ತುದ .
ಸಾವರ ವಷ್ಥಗಳು ಈ ರೀತ ಕಳ ದರ ಅದು ಬರಹಮದ ೀವರ ಒಂದು ಹಗಲು. ರಾತರರ್ಯೂ ಕೂಡಾ ಅಷ್ ುೀ.
“ನಿನನ ಆಜ್ಞ ಯಿಂದ ಇಂರ್ತಹ ಅಹ ೂೀ-ರಾತರಗಳನ್ ೂನಳಗ ೂಂಡ ನೂರು ವಷ್ಥಗಳ ಕಾಲ ಅನುಭವಸುವ
ಬರಹಮದ ೀವರು, ಬ ೀಗ ನಿನನ ಬಳಿಗ ಬರುತ್ಾುರ ” ಎಂದು ದ ೀವತ್ ಗಳು ಸುುತಸದಾಾರ .
ಹಿೀಗಾಗಿ ಬರಹಮದ ೀವರ ಆರ್ಯಸುು (ಪ್ರಕಾಲ) ಮೂವತ್ ೂುಂದು ಸಾವರದ ನೂರಾ ನ್ಾಲುೆ ಸಾವರ ಕ ೂೀಟ್ಟ)
ಮಾನವ ವಷ್ಥಗಳು].
ನಿನಿನಂದ ಹಿಂದ ಕರ್ಣಥಪ್ುಟದಿಂದ ನಿಮಿಥಸಲಾಟು ಮಧುಕ ೈಟಭ ಎನುನವ ಹ ಸರನ ಅಸುರರು, ಮುಖ್ಪಾರರ್ಣನ
ಆವ ೀಶದಿಂದ ದ ೀವತ್ ಗಳನುನ ಹಿಂಸ ಮಾಡಲ್ಾರಂಭಿಸದರು. ನಿನನ ಆಜ್ಞ ರ್ಯಂತ್ ಬಲದಿಂದ ಉದಾರ್ತರಾಗಿ
ಪ್ರಳರ್ಯಜಲದಲ್ಲಲ ಬ ಳ ದರು.
ನಿನನ ಆಜ್ಞ ಯಿಂದ ಹಾಗೂ ಬರಹಮ ವರದಿಂದ ಅವಧ್ರಾಗಿರುವ ಅವರು, ಕಿರೀಡಿಸುವ ಇಚ ಚಯಿಂದ ಬರಹಮನ
ಮುಖದಿಂದ ಹ ೂರಬಂದ ವ ೀದಾಭಿಮಾನಿ ದ ೀವತ್ ಗಳನುನ ಅಪ್ಹರಸದರು. ಆಗ ನಿೀನು
ಹರ್ಯಗಿರೀವನ್ಾದ .
ದ ೀವರ ಆಜ್ಞ ಯಿಂದ, ನ್ಾರಾರ್ಯರ್ಣನ ಸ ೀವ ಗಾಗಿ ದ ೀವತ್ ಗಳಲ್ಲಲ ಕ ಲವರು ಪ್ರಮಾರ್ತಮನ ಅವತ್ಾರಕಿೆಂರ್ತ
ಮೊದಲ್ ೀ, ಇನುನ ಕ ಲವರು ಅವತ್ಾರದ ನಂರ್ತರ ಹುಟ್ಟುದರು. ಕಪ್ರೂಪ್ದಲ್ಲಲ ಹುಟ್ಟುದವರು ರಾಮನಿಗಿಂರ್ತ
ಮೊದಲು ಹುಟ್ಟುದರ , ಮನುಷ್್ರೂಪ್ದಲ್ಲಲ ಹುಟ್ಟುದವರು ಭಗವಂರ್ತನ ಅವತ್ಾರದ ನಂರ್ತರ ಹುಟ್ಟುದರು.
ಮೊದಲು ಹುಟ್ಟುದ ಕಪ್ಗಳಲ್ಲಲ ಪ್ರಮುಖರ ಕುರರ್ತು ಇಲ್ಲಲ ಹ ೀಳಿದಾಾರ : ದ ೀವತ್ ಗಳಲ್ಲಲ ಮೊದಲ್ಲಗನ್ಾದ,
ಗುರ್ಣದಿಂದ ಮಿಗಿಲ್ಾದ ಮುಖ್ಪಾರರ್ಣನು ಕ ೀಸರರ್ಯ ಹ ಂಡತಯಾದ ಅಂಜನ್ಾದ ೀವರ್ಯಲ್ಲಲ ತ್ಾನ್ ೀ ತ್ಾನು
ಹನುಮಂರ್ತ ಎನುನವ ಹ ಸರನವನ್ಾಗಿ ಹುಟ್ಟುದನು. ಇಂದರನು ತ್ಾನ್ ೀ ವಾಲ್ಲಯಾಗಿ ಹುಟ್ಟುದನು.
ಬರಹಮದ ೀವರ ಆವ ೀಶದಿಂದ ಕೂಡಿ ಸೂರ್ಯಥನು ಸುಗಿರೀವನ್ಾಗಿ ಹುಟ್ಟುದನು. ಯಾರು ಮೊದಲು ಬರಹಮದ ೀವರ
ಎದ ರ್ಯ ಚಮಥದಿಂದ ಹುಟ್ಟುದಾನ್ ೂೀ, ಯಾರು ರ್ಯಮಧಮಥರಾಜ ಎಂದು ಕರ ರ್ಯಲಾಡುತ್ಾುನ್ ೂೀ, ಅವನು
ಬರಹಮದ ೀವರ ಆವ ೀಶದ ೂಂದಿಗ ಬರಹಮದ ೀವರ ಮುಖದಿಂದ ಜಾಂಬವಂರ್ತನ್ಾಗಿ ಹುಟ್ಟುದನು.
ರ್ಯ ಏವ ಸ್ೂಯಾ್ಯತ್ ಪುನ್ರ ೀವ ಸ್ಂಜ್ಞಯಾ ನಾಮಾನ ರ್ಯಮೊೀ ದ್ಕ್ಷ್ರ್ಣದಿಕಪ ಆಸೀತ್ ।
ಸ್ ಜಾಮಬವಾನ್ ದ್ ೈವತಕಾರ್ಯಯದ್ಶ್ಯನಾ ಪುರ ೈವ ಸ್ೃಷ ೂುೀ ಮುಖತಃ ಸ್ಾರ್ಯಮುೂವಾ॥೩.೬೭॥
ಯಾವ ರ್ಯಮಧಮಥನು ಸೂರ್ಯಥನಿಂದ ಮತ್ ು ಸಂಜ್ಞ ಎಂಬ ವಶಾಕಮಥನ ಮಗಳಿಂದ ಹುಟ್ಟುದನ್ ೂೀ,
ಯಾರು ದಕ್ಷ್ಮರ್ಣ ದಿಕಾಾಲಕನ್ ೂೀ, ಅವನು ಬರಹಮದ ೀವರ ಮುಖದಿಂದ ಮೊದಲ್ ೀ ಜಾಂಬವಂರ್ತ ಎಂಬ
ಹ ಸರನಿಂದ ಹುಟ್ಟುದನು.
ಬರಹಮ ದ ೀವರಂದ ಹುಟ್ಟುರುವ ಅಶ್ಾನಿೀದ ೀವತ್ ಗಳಿಬಬರು ಮತ್ ು ಸೂರ್ಯಥನು ಕುದುರ ರ್ಯ ವ ೀಷ್ವನುನ ಧರಸ
ಬಂದಾಗ, ಕುದುರ ರ್ಯ ವ ೀಷ್ವನುನ ಧರಸದ ಸಂಜ್ಞ ರ್ಯಲ್ಲಲ ಹುಟ್ಟುದರು. ಅಲ್ಲಲ ಚಿಕೆವನಿಗ (ವವದನಿಗ )
ಇಂದರನ ಆವ ೀಶ ಇರ್ತುು. ಈ ವರದಾನದಿಂದ ಆರ್ತ ಮೈಂದನಿಗಿಂರ್ತ ಬಲ್ಲಷ್ಠನ್ಾಗಿದಾನು.
ಅಗಿನರ್ಯು ನಿೀಲ ಎನುನವ ಕಪ್ಯಾದನು. ಬರಹಮದ ೀವರಂದ ಹುಟ್ಟುದ ಕಾಮನು ಲಕ್ಷ್ಮಿೀ- ನ್ಾರಾರ್ಯರ್ಣರಲ್ಲಲ
ಪ್ರದು್ಮನ ಎಂಬ ಹ ಸರುಳಳವನ್ಾಗಿ ಹುಟ್ಟುದನು. ಆರ್ತ ಸದಾಶ್ವನಿಂದ ಸೆಂದರ್ತುಿವನುನ ಹ ೂಂದಿದನು.
ಚಕಾರಭಿಮಾನಿರ್ಯೂ ಆದನು. [ರ್ತಥಾಚ: ಆರ್ತ ಬರಹಮದ ೀವರ ಮಗನ್ಾದಾಗ ಸನರ್ತುೆಮಾರ ಎಂದು
ಬಹುಪ್ರಾಕರಮಿ ಶ್ರೀರಾಮ ಕೌಸಲ್ ್ರ್ಯ ಒಬಬನ್ ೀ ಮಗ. ಹಾಗ ೀ ಕ ೈಕ ೀಯಿಗ ಭರರ್ತ ಒಬಬನ್ ೀ ಮಗ. ಉಳಿದ
ಇಬಬರು ಸುಮಿತ್ ರರ್ಯ ಮಕೆಳು. ಈ ನ್ಾಲುೆ ಜನ ಮಕೆಳು ದ ೀವೀರ್ತುಮರು.
ಸಂಕಷ್ಥರ್ಣ, ಪ್ರದು್ಮನ ಮರ್ತುು ಅನಿರುದಾ ಎಂಬ ರ್ತನನ ಮೂರು ರೂಪ್ಗಳಿಂದ ಲಕ್ಷಿರ್ಣ ಭರರ್ತ ಶರ್ತುರಘನರಲ್ಲಲ
ನ್ಾರಾರ್ಯರ್ಣನು ಆವಷ್ುನ್ಾಗಿದಾನು. ಹಾಗ ಯೀ, ಇಂದರನು ಅಂಗದನಲ್ಲಲ ಆವಷ್ುನ್ಾಗಿದಾನು. ಆ ಕಾರರ್ಣದಿಂದ
ಅಂಗದನು ಬಲ್ಲಷ್ಠನ್ಾಗಿದಾನು.
ಸಾರ್ಯಂ ಲಕ್ಷ್ಮಿೀ ದ ೀವರ್ಯು ರಾಮನಿಗಾಗಿ ಸೀತ್ಾ ಎನುನವ ಹ ಸರನಿಂದ ತ್ಾನ್ ೀ ನ್ ೀಗಿಲ್ಲನಿಂದ ಹುಟ್ಟುದಳು.
ಆಕ ವದ ೀಹ ರಾಜನಿಗ ರ್ಯಜ್ಞ ಭೂಮಿರ್ಯಲ್ಲಲ ಸಕಿೆದಳು. ಅದರಂದಾಗಿ ಅವನ ಮಗಳು ಎಂದ ೀ
ಪ್ರಸದಿಾರ್ಯನುನ ಪ್ಡ ದಳು.
[ಈ ರೀತ ಸೂಕ್ಷಿವಾಗಿ ಸೃಷು, ಅನುಸಗಥ, ಪ್ರಳರ್ಯ, ಪಾರದುಭಾಥವ ಈ ನ್ಾಲುೆ ಸಂಗತಗಳ ನಿರೂಪ್ಣ
ಮಾಡಿದ ಆಚಾರ್ಯಥರು ಈ ಅಧ್ಾ್ರ್ಯವನುನ ಇಲ್ಲಲ ಉಪ್ಸಂಹಾರ ಮಾಡುತುದಾಾರ :].
*********
ಓಂ ॥
ಅಥಾರ್್ವಧಯಂಶಾತುರಾಃ ಕುಮಾರಾ ನ್ೃಪಸ್್ ಗ ೀಹ ೀ ಪುರುಷ ೂೀತತಮಾದ್ಾ್ಃ ।
ನಿತ್ಪರವೃದ್ಧಸ್್ ಚ ತಸ್್ ವೃದಿಧರಪ ೀಕ್ಷಯ ಲ್ ೂೀಕಸ್್ ಹಿ ಮನ್ಾದ್ೃಷುಮ್ ॥೪.೦೧॥
ನಿೀಲ್ಲ ಬರ್ಣ್ದ, ಜಗತುನ ಸೌಂದರ್ಯಥ ಸಾರವ ಲಲವನೂನ ಒಳಗ ೂಂಡಿರುವ, ಅನಂರ್ತ ಚಂದರರ ಕಾಂತಗಿಂರ್ತಲೂ
ಮಿಗಿಲ್ಾಗಿರುವ, ಮನ್ ೂೀಹರನ್ಾಗಿರುವ ರಾಮಚಂದರನು, ರ್ತನನ ರ್ತಮಮನ್ಾದ ಲಕ್ಷಿರ್ಣನಿಂದ
ಒಡಗೂಡಿಕ ೂಂಡು, ಬಿಲುಲ ಬಾರ್ಣಗಳನುನ ಹಿಡಿದು, ಪ್ಟುರ್ಣವನುನ ಪ್ರವ ೀಶ ಮಾಡಲು, ವದ ೀಹ ದ ೀಶದ ಜನರು
ಅರ್ತ್ಂರ್ತ ಸಂರ್ತಸವನುನ ಹ ೂಂದಿದರು.
ನನಿನಂದ ಈ ಹಿಂದ ಒಳ ಳರ್ಯ ಆರ್ಯುಧವನುನ ಪ್ಡ ರ್ಯಬ ೀಕು ಎಂಬ ಮನಸುನಿಂದ ಶ್ವನನುನ ಕುರರ್ತು ರ್ತಪ್ಸುು
ನಡ ಸಲಾಟ್ಟುದ . ಅವನ್ಾದರ ೂೀ ನನಗ ಈ ಉರ್ತೃಷ್ುವಾದ ಧನುಸುನುನ ಕ ೂಟು. ಹಿೀಗ ಸದಾಶ್ವನನುನ ಬಿಟುು,
ಒಂದು ಚೂರೂ ಅಲುಗಾಡಿಸಲು ಅಸಾಧ್ವಾದ ಈ ಧನುಸುನುನ ನ್ಾನು ಶ್ವನಿಂದ ವರವಾಗಿ ಪ್ಡ ದ .
[ವಾಲ್ಲೀಕಿ ರಾಮಾರ್ಯರ್ಣದಲ್ಲಲ ಈ ಕುರರ್ತು ಬ ೀರ ರೀತಯಾದ ಮಾರ್ತುಗಳು ಬರುರ್ತುದ .
ಬಾಲಕಾಂಡದಲ್ಲಲ(೬೬.೮, ೧೨) ಹ ೀಳುವಂತ್ : ದ್ ೀವರಾತ ಇತಿ ಖಾ್ತ ೂೀ ನಿಮೀಃ ಷ್ಷ ೂಾೀ ಮಹಿೀಪತಿಃ ।
ನಾ್ಸ ೂೀsರ್ಯಂ ತಸ್್ ರ್ಗವನ್ ಹಸ ತೀ ದ್ತ ೂತೀ ಮಹಾತಮನಾ ॥ (ನಿಮಿಯಿಂದ ಆರನ್ ೀ ರಾಜ ದ ೀವರಾರ್ತ.
ಈ ಬಿಲುಲ ಏನಿದ , ಅದು ಅವನಿಗ ಕ ೂಟು ನ್ಾ್ಸ. ಇಟುುಕ ೂಳಳಲು ಕ ೂಟ್ಟುರುವ, ಮುಂದ
ಹಿಂತರುಗಿಸಬ ೀಕಾದ ವಸುುವನುನ ನ್ಾ್ಸ ಎನುನತ್ಾುರ ). ತದ್ ೀತದ್ ದ್ ೀವದ್ ೀವಸ್್ ಧನ್ೂರತನಂ
ಮಹಾತಮನ್ಃ । ನಾ್ಸ್ರ್ೂತಂ ತದ್ಾ ನ್್ಸ್ತಮಸಾಮಕಂ ಪೂವಯಜ ೀ ವಿಭ ೂೀ । (ಶಂಕರನು ನನನ
ಪ್ೂವಥಜನ್ಾದ ದ ೀವರಾರ್ತನಲ್ಲಲ ನ್ಾ್ಸರೂಪ್ದಲ್ಲಲ ನಿೀಡಿದ ಧನುಸುು ಇದಾಗಿದ ಎಂದು ಅಲ್ಲಲ ಜನಕ ರಾಜನ್ ೀ
ಹ ೀಳಿದಾಾನ್ ). ಅಯೀಧ್ಾ್ಕಾಂಡದಲ್ಲಲ(೧೧೮.೩೯) ಹ ೀಳುವಂತ್ : ಮಹಾರ್ಯಜ್ಞ ೀ ತದ್ಾ ತಸ್್ ವರುಣ ೀನ್
ಮಹಾತಮನ್ । ದ್ತತಂ ಧನ್ುವಯರಂ ಪಿರೀತ್ ತೂಣಿೀ ಚಾಕ್ಷರ್ಯಸಾರ್ಯಕೌ (ಇಲ್ಲಲ ವರುರ್ಣ ಕ ೂಟು ಧನುಸುು
ಎಂದು ಹ ೀಳಿದಾಾರ . ವರುರ್ಣ ಎಂಬ ಶಬಾಕ ೆ ‘ವೃಣಿೀತ್ ವರಾಣಿ’ ಎಂಬ ಅರ್ಥವಟುುಕ ೂಂಡರ , ವರವನುನ
ಕರುಣಿಸುವ ಶ್ವ ಎಂಬ ಅರ್ಥ ಕೂಡುರ್ತುದ ).
ಎಲಲವನೂನ ಸಮಷುಯಾಗಿ ನ್ ೂೀಡಿದಾಗ ನಮಗ ತಳಿರ್ಯುವುದು ಇಷ್ುು: ಹಿಂದ ದ ೀವರಾರ್ತ ಎಂಬ ರಾಜನಲ್ಲಲ
ಶ್ವ ನ್ಾ್ಸವಾಗಿ ಇಟ್ಟುದಾ ಪ್ನ್ಾಕವ ಂಬ ಶ್ವಧನುಸುನುನ ಜನಕರಾಜ ಶರ್ತುರ ಸಂಹಾರಕಾೆಗಿ ರ್ತಪ್ಸುು ಮಾಡಿ
ಪ್ಡ ದಿರುತ್ಾುನ್ .
ರ್ತಪ್ಸುು ಎನುನವುದನುನ ಇಲ್ಲಲ ಮಹಾರ್ಯಜ್ಞ ಎಂದು ಕರ ದಿರುವುದು ವಶ ೀಷ್. ಜನಕನ ರ್ತಪ್ಸುಗ ಮಚಿಚ,
ವರಗಳನುನ ಕರುಣಿಸುವ ಶ್ವನು, ರ್ತನನದ ೀ ಆದ ಈ ಅದುಭರ್ತ ಪ್ನ್ಾಕವನುನ ಶರ್ತುರನ್ಾಶಕಾೆಗಿ ಜನಕನಿಗ
ನಿೀಡಿರುತ್ಾುನ್ (ಧನುಸುನ ಸನಿನಧ್ಾನವ ೀ ಅವನಿಗ ರಕ್ಷ ಯಾಗಿರ್ತುು). ಶ್ವನನುನ ಹ ೂರರ್ತುಪ್ಡಿಸ, ಅವನಿಗಿಂರ್ತ
ಕಿರರ್ಯರಾದವರು ಯಾರೂ ಅದನುನ ಎರ್ತುಲ್ಾರರು ಎಂಬ ಮಾರ್ತನುನ ಶ್ವನ್ ೀ ಜನಕನಿಗ ಹ ೀಳಿರುತ್ಾುನ್ .
ಆದರ ಜನಕ ರ್ತನನ ಮಗಳಾದ ಸೀತ್ ಅದನುನ ಲ್ಲೀಲ್ ಯಿಂದ ಎರ್ತುುವುದನುನ ಕಂಡು, ರ್ತನನ ಮಗಳನುನ
ವರಸುವ ಗಂಡು ಇದನುನ ಹ ದ ಯೀರಸುವವನ್ ೀ ಆಗಿರಬ ೀಕ ಂದು ಪ್ರತಜ್ಞ ಮಾಡಿರುತ್ಾುನ್ .
ಕೂಮಥಪ್ುರಾರ್ಣದಲ್ಲಲ(೨೧.೨೧) ಹ ೀಳುವಂತ್ : ‘ಪಿರೀತಸ್ಾ ರ್ಗವಾನಿೀಶಃ ತಿರಶ್ಲ್ಲ ನಿೀಲಲ್ ೂೀಹಿತಃ ।
ಪರದ್ದ್ೌ ಶತುರನಾಶಾರ್ಯಂ ಜನ್ಕಾಯಾದ್ುೂತಂ ಧನ್ುಃ’. ರ್ತಥಾಚ: ಪ್ನ್ಾಕ ಧನುಸುು ನ್ಾ್ಸರೂಪ್ದಲ್ಲಲ
ದ ೀವರಾರ್ತನಿಗ ಕ ೂಡಲಾಟ್ಟುರ್ತುು. ದ ೀವರಾರ್ತನ ನಂರ್ತರ ಅದು ಸದಾಶ್ವನಲ್ಲಲಗ ಹಿಂದಿರುಗಬಾರದು ಎಂದು
ಜನಕ ರ್ತಪ್ಸುು ಮಾಡಿ ಮತ್ ು ಆ ಧನುಸುನುನ ಶ್ವನಿಂದ ಪ್ಡ ದಿದಾ. ಹಿೀಗ ಬ ೀರ ಬ ೀರ ಕಡ ಹ ೀಳಿದ
ವಷ್ರ್ಯಗಳನುನ ಒಗೂಗಡಿಸ, ಯಾವುದ ೀ ವರ ೂೀಧವಲಲದ , ‘ತಪ್ೀ ಮಯಾ ಚಿೀರ್ಣಯಂ’ ಎಂದು ಆಚಾರ್ಯಥರು
ಇಲ್ಲಲ ನಿರ್ಣಥರ್ಯ ನಿೀಡಿದಾಾರ .
ದ ೀವತ್ ಗಳು, ದ ೈರ್ತ್ರು, ನ್ಾಗರು, ಗಂಧವಥರು, ಇಂದರನಿಂದ ಕೂಡಿದ ಯಾರೂ ಕೂಡಾ ಈ ಧನುಸುನುನ
ಅಲುಗಾಡಿಸಲು ಸಮರ್ಥರಲಲ. ಅವರಂದಲ್ ೀ ಅಸಾಧ್ವಾಗಿರುವಾಗ ಇನುನ ಮನುಷ್್ರ ಮಾತ್ ೀನು?
ಈ ರೀತಯಾದ ನನನ ಪ್ರತಜ್ಞ ರ್ಯನುನ ತಳಿದ ದ ೈರ್ತ್ರು, ದಾನವರು, ರ್ಯಕ್ಷರು, ರಾಕ್ಷಸರು ಮರ್ತುು
ಮನುಷ್್ರಾಜರೂ ಕೂಡಾ ಈ ಬಿಲ್ಲಲರುವಲ್ಲಲಗ ಬಂದು, ಅದನುನ ಹಿಡಿದು, ಅದನುನ ಆಲುಗಾಡಿಸಲೂ
ಸಾಧ್ವಾಗದ ೀ ಹಿಂದಿರುಗಿದಾಾರ .
ಎಲಲರೂ ಕೂಡಾ ಧನುಸುನುನ ಎರ್ತುಲು ಹ ೂೀಗಿ ಬ ವರಳಿದ ಮೈನವರಾದರು. ಆದರ ಬರಹಮನ ವರದಿಂದಾಗಿ
ನನನನುನ ಬಲ್ಾತ್ಾೆರ ಮಾಡಲು ಅವಯಾಥರೂ ಸಮರ್ಥರಾಗಲ್ಲಲಲ.
ಹಿಂದ ನನನ ರ್ತಪ್ಸುಗ ಮಚಿಚ ಸಮರ್ಥನ್ಾದ ಬರಹಮದ ೀವರು ನನಗ ವರವನುನ ನಿೀಡಿದರು: “ನಿನನ ಕನ್ ್ರ್ಯನುನ
ಬಲ್ಾತ್ಾೆರವಾಗಿ ಒಬಬನೂ ಹ ೂಂದಲ್ಾರ. ಅವಳನುನ ಬರ್ಯಸುವವರು ನಿನನನೂನ ಕೂಡಾ ಬಲ್ಾತ್ಾೆರ
ಮಾಡಲು ಸಾಧ್ವಲಲ” ಎಂಬ ವರವನುನ ನ್ಾನು ಪ್ಡ ದ .
[ಈ ಮಾರ್ತನುನ ವಾಲ್ಲೀಕಿ ರಾಮಾರ್ಯರ್ಣದಲ್ಲಲ ಹಿೀಗ ಹ ೀಳಿದಾಾರ : ತತ ೂೀ ದ್ ೀವಗಣಾನ್ ಸ್ವಾಯನ್
ತಪಸಾsಹಂ ಪರಸಾದ್ರ್ಯಮ್(ಬಾಲಕಾಂಡ ೬೬.೨೩). ಅಂದರ : “ನ್ಾನು ಎಲ್ಾಲ ದ ೀವಗರ್ಣಗಳನೂನ ಕೂಡಾ
ರ್ತಪ್ಸುನಿಂದ ಪ್ರಸನನಗ ೂಳಿಸದ ” ಎಂದರ್ಥ. ಇಲ್ಲಲ ‘ದ ೀವಗಣಾನ್’ ಅಂದರ : ಸಮಸು
ದ ೀವಗಣಾಧಪ್ತಯಾದ ಬರಹಮ ಎಂದ ೀ ಅರ್ಥ].
“ಅದರಂದ, ನಿನ್ ನ ದಿವಸವಷ್ ುೀ ಎಲ್ಾಲ ರಾಜರೂ ಕೂಡಾ ರ್ತಮಮ ಬಲದ ಬಗ ಗಿನ ಭಾರಂತರ್ಯನುನ
ಕಳ ದುಕ ೂಂಡು ಇಲ್ಲಲಂದ ಹ ೂರಟು ಹ ೂೀದರು. ಹಿೀಗಾಗಿ, ನನಗ ಬ ೀಕಾದ ಇವನ್ ೀ(ಶ್ರೀರಾಮ) ನನನ
ಮನಸುನ ಇಷ್ುವನುನ ಪ್ೂರ ೈಸ, ಸೀತ್ ರ್ಯನುನ ಹ ೂಂದಲ್ಲ” ಎನುನತ್ಾುನ್ ಜನಕರಾಜ.
ಸೀತ್ ರ್ಯು ತ್ಾವರ ರ್ಯ ದಳದಂತ್ ಕರ್ಣು್ಳಳ, ಅಗಲವಾದ ಎರ್ತುರವಾದ ಎದ ರ್ಯುಳಳ, ನಿೀಲ್ಲರ್ಯ ಬರ್ಣ್ದ
ಅಲುಗಾಡುತುರುವ ಕರ್ಣಥ-ಕುಂಡಲದಿಂದ ಶ ್ೀಭಿಸುತುರುವ, ಮೊಲದ ರಕುದ ಬರ್ಣ್ದ ಚಂದನದಿಂದ
ಬಳಿರ್ಯಲಾಟು, ಮಿಂಚಿನಂರ್ತಹ ಬಟ್ ುರ್ಯುಳಳ ಅವನನುನ ನ್ ೂೀಡಿದಳು.
ಆನಂರ್ತರ, ಕಮಲದಂತ್ ಕರ್ಣು್ಳಳ ಆ ಚಲುವ ಯಾದ ಸೀತ್ಾದ ೀವರ್ಯು, ಎಂದೂ ಬಾಡದ ತ್ಾವರ ಗಳುಳಳ
ಮಾಲ್ ರ್ಯನುನ ಕ ೈಗಳಿಂದ ಹಿಡಿದು, ಮನ್ ೂೀಹರವಾದ ಪಾದಗಳನಿನಡುತ್ಾು ನಿಧ್ಾನವಾಗಿ ಬಂದು,
ಮಾಲ್ ರ್ಯನುನ ಶ್ರೀರಾಮನ ಭುಜದಲ್ಲಲ ಹಾಕಿ, ಪ್ಕೆದಲ್ಲಲ ನಿಂರ್ತಳು.
ಜನಕನು ಅವರಗ ಒಳ ಳರ್ಯ ವಸರಗಳನುನ, ರರ್ಗಳನುನ, ಆನ್ ಗಳನುನ, ಅರ್ತ್ಂರ್ತ ಶ ರೀಷ್ಠವಾದ ಬ ಲ್ ಬಾಳುವ
ರರ್ತನಗಳನೂನ ಕ ೂಟುನು. ಹಾಗ ಯೀ, ಅರ್ತ್ಂರ್ತ ಸಂರ್ತಸದಿಂದ ರಾಮನ ಮೂರು ಜನ ರ್ತಮಮಂದಿರಗ ರ್ತನನ
ಮೂರು ಜನ ಕನ್ ್ರ್ಯರನುನ ವವಾಹ ಮಾಡಿ ಕ ೂಟುನು.
ಹಿೀಗ ದ ೀವತ್ ಗಳು, ಮನುಷ್್ರು, ಎಲಲರೂ ಕೂಡಾ ಮಹ ೂೀರ್ತುವವನುನ ಅನುಭವಸ, ರ್ತಮಮರ್ತಮಮ ಊರಗ
ಹಿಂತರುಗಿದರು. ರಾಮಚಂದರನ ರ್ತಂದ ಯಾದ ದಶರರ್ನು ರ್ತನನ ಮಕೆಳ ೂಂದಿಗ ಕೂಡಿ, ಸಂರ್ತಸದಿಂದ
ರ್ತನನ ಪ್ಟುರ್ಣವಾದ ಅಯೀಧ್ಾ್ನಗರರ್ಯರ್ತು ಹ ೂರಟನು.
ಪ್ರಶುರಾಮ ಶ್ರೀರಾಮನನುನ ಕುರರ್ತು ಹ ೀಳುತ್ಾುನ್ : ಎಲ್ ೈ ರಾಮನ್ ೀ! ನ್ಾನು ಹ ೀಳುವುದನುನ ಕ ೀಳಿಸಕ ೂೀ.
ಹಿಂದ ಅರ್ತ್ಂರ್ತ ಅದುಭರ್ತವಾದ ಎರಡು ಧನುಸುುಗಳಿದಾವು (ಪ್ನ್ಾಕ ಮರ್ತುು ಶಾಙ್ಗಥ). ಅದರಲ್ಲಲ ಒಂದನುನ
ಸದಾಶ್ವ ಹಿಡಿದುಕ ೂಂಡರ ಇನ್ ೂನಂದನುನ ನ್ಾರಾರ್ಯರ್ಣ ಹಿಡಿದನು.
ಹಿಂದ ಅರ್ತುಲನ್ ಂಬ ಮಹಾಸುರನಿದಾ. ಆರ್ತ ರ್ತಪ್ಸುನುನ ಮಾಡಿ ಬರಹಮನಿಂದ ವರವನುನ ಪ್ಡ ದಿದಾ. ‘ಎಂದು
ರ್ಯುದಾದಲ್ಲಲ ನ್ಾರಾರ್ಯರ್ಣ ಸ ೂೀಲುತ್ಾುನ್ ೂೀ, ಅಂದ ೀ ಆರ್ತನಿಗ ಸಾವು, ಅಲ್ಲಲರ್ಯ ರ್ತನಕ ಸಾವಲಲ’ ಎನುನವ
ವರ ಅದಾಗಿರ್ತುು. ಹಿೀಗಾಗಿ ಆರ್ತ ವರಬಲದಿಂದ ಲ್ ೂೀಕವನ್ ನಲ್ಾಲ ವಾ್ಪ್ಸ ನಿಂತದಾ.
ಹಿಂದ , ಅರ್ತುಲನು ಮೊೀಕ್ಷವನುನ ಹ ೂಂದಬ ೀಕು ಎಂಬ ಬರ್ಯಕ ಯಿಂದ ಶ್ವನನುನ ರ್ತಪ್ಸುನಿಂದ
ಒಲ್ಲಸಕ ೂಂಡು, “ನ್ಾರಾರ್ಯರ್ಣನ ದ ೀಹ ಪ್ರವ ೀಶ ರ್ತನಗಾಗಬ ೀಕು” ಎನುನವ ವರವನುನ ಕ ೀಳಿ ಪ್ಡ ದಿದಾ.
(ಜೀವಯೀಗ್ತ್ ರ್ಯುಳಳವರಗ ಮಾರ್ತರ ಮೊೀಕ್ಷ ಸದಿಾ ಎನುನವುದು ಅವನಿಗ ಲ್ಲಲ ತಳಿದಿೀರ್ತು?) ಆ ರ್ತಪ್
ಬಲದಿಂದ ಪ್ರಶುರಾಮನ ದ ೀಹದ ೂಳಗ ಆರ್ತ ಸ ೀರಕ ೂಂಡಿದಾ. ಈರೀತ ಸ ೀರಕ ೂಂಡಿದಾ ಅರ್ತುಲ
ಪ್ರಶುರಾಮನ ಆಜ್ಞ ರ್ಯಂತ್ (ಕೂರರವಾದ ಬಾರ್ಣ ನನನ ಹ ೂಟ್ ುರ್ಯರ್ತು ಬರುತುದ , ನಿೀನು ಹ ೂರಹ ೂೀಗು
ಎನುನವ ಆಜ್ಞ ರ್ಯಂತ್ ) ಹ ೂರಗಡ ಬಂದವನ್ಾಗಿ, ರಾಮನ ಬಾರ್ಣದಿಂದ ಭಸಮವಾಗುತ್ಾುನ್ . [ಮೀಲ್ ೂನೀಟಕ ೆ
ಇದು ಶ್ರೀರಾಮ ಪ್ರಶುರಾಮನ ಮೀಲ್ ಬಾರ್ಣಪ್ರಯೀಗಿಸದಂತ್ ಕಾರ್ಣುರ್ತುದ . ಆದರ ಹಿನ್ ನಲ್ ತಳಿದಾಗ
ಎಲಲವೂ ಸಾಷ್ುವಾಗುರ್ತುದ ]
ಜಗತ್ ಲ್
ು ಾಲ ನ್ ೂೀಡುತುರುವಂತ್ ಐಕ್ವಾಗಿ, ಜನರ ಎಲ್ಾಲ ಸಂದ ೀಹವನುನ ನ್ಾಶಮಾಡಿ, ಮತ್ ು
ಬ ೀರ ಬ ೀರ ಯಾದಂತ್ ತ್ ೂೀರ, ಆ ಧನುಸುನುನ ರಾಮನಿಗ ಕ ೂಟುು, ಅವನಿಂದ ಅನುಮತರ್ಯನುನ ಪ್ಡ ದು,
ಪ್ರಶುರಾಮ ಹ ೂರಟುಹ ೂೀಗುತ್ಾುನ್ .
[ಈ ಪ್ರಮೀರ್ಯವನುನ ವಾಲ್ಲೀಕಿಗಳೂ ಕೂಡಾ ಬಾಲಕಾಂಡದಲ್ಲಲ ವವರಸದಾಾರ . ಆದರ ಅಲ್ಲಲ ಅದು ನಮಗ
ಅರ್ಥವಾಗುವುದಿಲಲ. ಅಲ್ಲಲ ಹ ೀಳುತ್ಾುರ : ಗತ ೀ ರಾಮೀ ಪರಶಾಂತಾತಾಮ ರಾಮೊೀ ದ್ಾಶರರ್ಥಧಯನ್ುಃ ।
ಆಮೀಲ್ ದಶರರ್ನು ಅರ್ತ್ಂರ್ತ ಸಂತ್ ೂೀಷ್ದಿಂದ ಕೂಡಿದವನ್ಾಗಿ, ಎಲ್ಾಲ ಮಕೆಳಿಂದ ಕೂಡಿಕ ೂಂಡು, ರ್ತನನ
ಪ್ಟುರ್ಣವನುನ ಸ ೀರದನು. ರಾಮನೂ ಕೂಡಾ ಲಕ್ಷ್ಮಿೀಸಾರೂಪ್ವಾಗಿರುವ ಜನಕರಾಜನ ಮಗಳಾಗಿರುವ
ಸೀತ್ ಯಂದಿಗ ಕ್ಷ್ಮೀರಸಾಗರ ಮಧ್ದಲ್ಲಲ ನ್ಾರಾರ್ಯರ್ಣ ಯಾವ ರೀತ ಕಿರೀಡಿಸದನ್ ೂೀ ಆ ರೀತ ಕಿರೀಡಿಸದ.
ಅಯೀಧ್ಾ್ಪ್ಟುರ್ಣದಲ್ಲಲ ಇದಾ ರಾಮಚಂದರನು ಬಹಳ ದಿೀಘಥಕಾಲ ಸೀತ್ ರ್ಯ ಜ ೂತ್ ಗ ವಾಸ ಮಾಡಿದ.
ರಾಮಚಂದರನ ಈ ಎಲ್ಾಲ ಕಮಥಗಳು ನಮಗ ವಚಿರ್ತರ. ಆದರ ದ ೀವರಗ ಇದು ಅದುಭರ್ತವಲಲ. ಆದರೂ
ಎಣ ಯಿರದ ಶಕಿು ಇರುವ ನ್ಾರಾರ್ಯರ್ಣನ ವ ೈಭವದ ವರ್ಣಥನ್ ನಮಮ ಕರ್ತಥವ್ ಎನುನವ ವಧರ್ಯಂತ್
ಭಗವಂರ್ತನ ಗುರ್ಣಕಮಥಸಾಮರ್್ಥದ ವವರವು ಹ ೀಳಲಾಟ್ಟುದ .
*********
೫. ಹನ್ೂಮದ್ ದ್ಶಯನ್ಮ್
ಮಂರ್ರ ರ್ಯ ಮಾತನಿಂದ ಪ ರೀರ ೀಪ್ರ್ತಳಾದ ಆ ಕ ೈಕ ೀಯಿರ್ಯು, ಬಹಳ ಹಿಂದ ಗಂಡ ರ್ತನಗ ಕ ೂಟು ವರ
ಬಲದಿಂದ ರಾಜ್ವನುನ ಸ ಳ ದಳು. ಶ್ರೀರಾಮನು ಅವಳ ಮೀಲ್ಲನ ಗೌರವದಿಂದ, ರಾಜನ ಮೀಲ್ಲನ
ಗೌರವದಿಂದ, ದ ೀವತ್ ಗಳು ಮರ್ತುು ಮುನಿಗಳ ಸಲುವಾಗಿ, ಪ್ರತದಿನವೂ ಕೂಡಾ ಬ ಳ ರ್ಯುತುರುವ
ಭಕಿುರ್ಯುಳಳ ಲಕ್ಷಿರ್ಣನಿಂದ ಕೂಡಿಕ ೂಂಡು, ವರಹದ ದುಃಖದಿಂದ ರ್ತಮಮಲ್ಾಲ ಬರ್ಯಕ ಗಳನುನ ಬಿಟುು
ರ್ತನ್ ೂನಡನ್ ಬಂದ ಎಲ್ಾಲ ರ್ತರಹದ ಪಾರಣಿಗಳಿಗ “ನನನ ಹಿಂದ ಬರಬ ೀಡಿ” ಎಂದು ಹ ೀಳಿ, ಅರರ್ಣ್ವನುನ
ಪ್ರವ ೀಶ ಮಾಡಿದನು.
ಮೀಲ್ಲನ ಶ ್ಲೀಕದಲ್ಲಲ ಹ ೀಳಿದ ‘ಅಶ ೀಷ್ಜಂರ್ತು’ ಎನುನವ ಪ್ದವನುನ ಈ ಶ ್ಲೀಕದಲ್ಲಲ ಬಿಡಿಸ ಹ ೀಳಿದಾಾರ : ಪ್ಶು
ಮೊದಲ್ಾದ ಪಾರಣಿಗಳು, ಕಿೀಟಗಳು, ವೃಕ್ಷಗಳು, ರ್ತಂದ -ತ್ಾರ್ಯಂದಿರು, ಗ ಳ ರ್ಯರು, ಹಿೀಗ ಎಲಲರನೂನ
ಬಿಟುು, ಸರರ್ಯೂ ನದಿ ತೀರದಿಂದ ಹ ೂರಟು, ರ್ತನನ ಪಾದದಿಂದಲ್ ೀ ಹುಟ್ಟುದ ಗಂಗ ರ್ಯ ತೀರಕ ೆ ಬಂದು,
ಗುಹನಿಂದ ಶ್ರೀರಾಮ ಪ್ೂಜ ಗ ೂಂಡ.
ರ್ತದನಂರ್ತರ ಗಂಗ ರ್ಯನುನ ದಾಟ್ಟ, ಬೃಹಸಾತರ್ಯ ಮಗನ್ಾದ, ಋಷಗಳ ಗರ್ಣಗಳಿಂದ ಕೂಡಿರುವ
ಭರದಾಾಜರಂದ ಪ್ೂಜ ರ್ಯನುನ ಹ ೂಂದಿ, ಶ ರೀಷ್ಠವಾದ ಬ ಟುವಾದ ಚಿರ್ತರಕೂಟವನುನ ರ್ತಲುಪ್, ಕ ಲವು ದಿನಗಳ
ಕಾಲ ಅಲ್ಲಲ ಸಂತ್ ೂೀಷ್ದಿಂದ ವಾಸ ಮಾಡಿದ.
[ಶ್ರೀರಾಮ ಕಾಡಿನರ್ತು ಹ ೂರಟ್ಾಗ ಯಾವ ರೀತ ಎಲಲರೂ ಶ ್ೀಕಿಸದರು ಎನುನವುದನುನ ವಾಲ್ಲೀಕಿ
ರಾಮಾರ್ಯರ್ಣದಲ್ಲಲ ಸುಂದರವಾಗಿ ವವರಸದಾಾರ . ಅಯೀಧ್ಾ್ ಕಾಂಡದಲ್ಲಲ(೪೧.೧೦) ಹ ೀಳುವಂತ್ :
ವ್ಸ್ೃಜನ್ ಕವಳಾನ್ ನಾಗಾ ಗಾವೀ ವತಾತಸನ್ ನ್ ಪಾರ್ಯರ್ಯನ್ (ಆನ್ ಗಳು ಊಟವನುನ ಬಿಟುವು.
ಹಸುಗಳು ಕರುಗಳಿಗ ಹಾಲು ಉಣಿಸಲ್ಲಲಲ) ಪುತರಂ ಪರರ್ಮಜಂ ಲಬಾಾವ ಜನ್ನಿೀ ನಾರ್್ನ್ಂದ್ತ (ಆಗ
ತ್ಾನ್ ೀ ಹುಟ್ಟುದ ಮೊದಲ ಗಂಡು ಮಗುವನುನ ನ್ ೂೀಡಿ ತ್ಾಯಿಗ ಸಂತ್ ೂೀಷ್ವ ೀ ಆಗಲ್ಲಲಲ)].
ಸಕಲ ದುರರ್ತವನುನ ರ್ತಂದ ೂಡಿಡದ ಮಂರ್ರ ಮರ್ತುು ಕ ೈಕಯಿರ್ಯನುನ ಚ ನ್ಾನಗಿ ಬರ್ಯು್ತ್ಾು , ಅವರನುನ
ಧಕೆರಸುತ್ಾು , ಮುನಿಗಳಿಂದ ಸಹಿರ್ತವಾಗಿ, ರಾಮನಿದಾ ಸ್ಳವನುನ ಅವರು ಸ ೀರದರು. ಅಲ್ಲಲ ಭರರ್ತನು
ತ್ಾವರ ರ್ಯ ಕರ್ಣಗಳುಳಳ ಶ್ರೀರಾಮಚಂದರನಿಗ ನಮಸೆರಸ ಈ ರೀತ ಹ ೀಳುತ್ಾುನ್ : “ಓ ಒಡ ರ್ಯನ್ ೀ, ನಮಮ
ಸಂರ್ತಸಕಾೆಗಿ ನಿನನದ ೀ ಆಗಿರುವ ಅಯೀಧ್ಾ್ಪ್ಟುರ್ಣವನುನ ನಿನನ ರ್ತಮಮನಿಂದ ಕೂಡಿಕ ೂಂಡು ಹ ೂಂದಿ,
ಅಯೀಧ್ ್ರ್ಯಲ್ಲಲದುಾಕ ೂಂಡು ಈ ಭೂಮಿರ್ಯನುನ ಪಾಲ್ಲಸು” ಎಂದು.
ರ್ತನಕ ತ್ಾನು ಅಯೀಧ್ಾ್ಪ್ಟುರ್ಣವನುನ ಪ್ರವ ೀಶ ಮಾಡುವುದಿಲಲ’ ಎನುನವ ಇನ್ ೂನಂದು ಪ್ರತಜ್ಞ ರ್ಯನೂನ
ಮಾಡುತ್ಾುನ್ . ರ್ತದನಂರ್ತರ ಅಯೀಧ್ ್ರ್ಯ ಹ ೂರವಲರ್ಯದಲ್ಲಲರುವ ನಂದಿ ಎನುನವ ಹ ಸರನ ಗಾರಮದಲ್ಲಲ
ನ್ಾರಾರ್ಯರ್ಣನ ಬಂಗಾರಮರ್ಯವಾದ ಪಾದುಕ ಗಳನುನ ರ್ತನನ ರ್ತಲ್ ರ್ಯಮೀಲ್ ಇಟುುಕ ೂಂಡು
ವಾಸಮಾಡುತ್ಾುನ್ .
ಕುರಂಗನ ಆವ ೀಶದಿಂದ ಕೂಡಿಕ ೂಂಡ, ಕಾಗ ರ್ಯ ರೂಪ್ದಲ್ಲಲದಾ ಜರ್ಯಂರ್ತನು ಸೀತ್ ರ್ಯ ಕುಚವನುನ ರ್ತನನ
ಕ ೂಕಿೆನಿಂದ ಕುಕೆಲು ಪ್ರರ್ಯತನಸದನು. ಇದನುನ ನ್ ೂೀಡಿದ ರಾಮಚಂದರನು ಅವನರ್ತು ಹುಲುಲಕಡಿಡಯಂದನುನ
ಎಸ ರ್ಯುತ್ಾುನ್ . ಉರರ್ಯುತುರುವ ಆ ಹುಲುಲಕಡಿಡಯಿಂದ ಹಿಂಬಾಲ್ಲಸಲಾಟುವನ್ಾಗಿ ಜರ್ಯಂರ್ತ
ಸಂಚರಸದನು.
ಬದುಕುವ ಆಸ ಯಿಂದ ಜರ್ಯಂರ್ತನು ಬರಹಮ, ರುದರ, ಇಂದರ, ಮೊದಲ್ಾದ ಎಲ್ಾಲ ದ ೀವತ್ ಗಳನುನ ಶರರ್ಣು
ಹ ೂಂದಿದರೂ, ಅವರ ಲಲರೂ ಪ್ರಮಾರ್ತಮನ ಅಲಂಗನಿೀರ್ಯವಾದ ಶಕಿುಯಿಂದ ಮರ್ತುು ಪ್ರಮಾರ್ತಮನಲ್ಲಲ ಭಕಿು
ಶ್ವನ ವರಬಲದಿಂದ ಆ ಅಸುರನು ಎಲ್ಾಲ ಕಾಗ ಗಳ ಕಣಿ್ನಲ್ಲಲ ಸ ೀರಕ ೂಂಡಿದಾನು. ಅಂರ್ತಹ ಕುರಂಗನು
ರಾಮನಿಂದ ಅಭಿಮಂತರರ್ತವಾದ ಹುಲ್ಲಲನಿಂದ, ಎಲ್ಾಲ ಕಾಗ ಗಳ ಕರ್ಣು್ಗಳಿಂದ ಕೂಡಿಕ ೂಂಡು ಬಿೀಳಿಸಲಾಟುು,
ಭಸಮವಾಗುತ್ಾುನ್ .
ಬಲದ ಆಸ ಯಿಂದ ಕಾಗ ಗಳಿಗೂ ಮರ್ತುು ಕುರಂಗನಿಗೂ ಮೊದಲ್ ೀ ಒಂದು ಒಪ್ಾಂದವಾಗಿರ್ತುು. ರ್ತಮಗ ಬಲ
ಬ ೀಕು ಎನುನವ ಬರ್ಯಕ ಯಿಂದ ಅವು ಕುರಂಗನಿಗ ರ್ತಮಮ ದ ೀಹದಲ್ಲಲರಲು ಅವಕಾಶವನುನ ಕ ೂಟ್ಟುದಾವು.
ಜರ್ಯಂರ್ತನೂ ಕೂಡಾ, ಬಲ ಬ ೀಕು ಎನುನವ ಲ್ ೂೀಭದಿಂದ ಕಾಗ ಯಾಗಿ ಹುಟ್ಟುದಾ. ಆ ಕಾರರ್ಣದಿಂದ
ಜರ್ಯಂರ್ತನನುನ ಮಾಧ್ಮವಾಗಿಟುುಕ ೂಂಡು, ಎಲ್ಾಲ ಕಾಗ ಗಳ ಒಂದು ಕರ್ಣ್ನುನ ಭಗವಂರ್ತ ಕಿರ್ತುುಬಿಟು. ಹಿೀಗಾಗಿ
ಎಲ್ಾಲ ಕಾಗ ಗಳಿಗ ಒಂದ ೀ ಕಣಾ್ಯಿರ್ತು.
[ಆನಂರ್ತರ ಹುಟುುವ ಕಾಗ ಗಳಿಗೂ ಏಕ ಆ ಶ್ಕ್ಷ ಎನುನವ ಪ್ರಶ ನಗ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ
ಉರ್ತುರಸದಾಾರ ]
“ಎಲ್ಾಲ ಕಾಲದ ಕಾಗ ಗಳ ಕಣಿ್ನಲೂಲ ನಿೀನಿರು” ಎಂದು ಶ್ವ ಕುರಂಗನಿಗ ವರವನುನ ನಿೀಡಿದಾನು.
ಕಾಗ ಗಳಿಗ ಎಲ್ಲಲರ್ಯ ರ್ತನಕ ಎರಡು ಕರ್ಣು್ ಇರುರ್ತುದ ೂೀ, ಅಲ್ಲಲರ್ಯರ್ತನಕ ಕಣಿ್ನ ಒಳಗಡ ಇರುವ ಕುರಂಗನಿಗ
ನ್ಾಶ ಇಲಲದಿರುವಕ ರ್ಯ ವರ ಕ ೂಡಲಾಟ್ಟುರ್ತುು. [ಈ ಕಾರರ್ಣದಿಂದಲ್ ೀ ಶ್ರೀರಾಮ ಎಲ್ಾಲ ಕಾಗ ಗಳ ಒಂದು
ಕರ್ಣ್ನುನ ತ್ ಗ ದು, ಎಲ್ಾಲ ಕಾಗ ಗಳಿಗೂ ಒಂದ ೀ ಕರ್ಣು್ ಇರುವಂತ್ ಮಾಡಿ, ಕುರಂಗನನುನ ಸಂಹಾರ
ಮಾಡುತ್ಾುನ್ ]
ಬಂದ. ಕುರಂಗನ ಆವ ೀಶದಿಂದ ಸೀತ್ ರ್ಯನುನ ನ್ ೂೀಡಿ ಕಾಮನ ಬಾರ್ಣಕ ೆ ಆರ್ತ ರ್ತುತ್ಾುದ. ಅವಳ ಸುನವನುನ
ರ್ತನನ ಕೂರುಗುರುಗಳಿಂದ ಪ್ರುಚಿದ. ಇದನುನ ನ್ ೂೀಡಿದ ಶ್ರೀರಾಮ ಅಲ್ ಲೀ ಇದಾ ಹುಲುಲ ಕಡಿಡಗ
ಬರಹಾಮಸರವನುನ ಸಂಯೀಗಮಾಡಿ ಅವನ ಮೀಲ್ ಪ್ರಯೀಗಿಸದ).
ರಾಮಾರ್ಯರ್ಣದ ಸುಂದರಕಾಂಡದಲ್ಲಲ(೩೮.೧೫) ತತ ೂೀ ಮಾಂಸ್ಸ್ಮಾರ್ಯುಕ ೂತೀ ವಾರ್ಯಸ್ಃ
ಪರ್ಯಯತುಂಡರ್ಯತ್ ಎಂದಿದ . (ಮಾಂಸಾಪ ೀಕ್ಷ ಯಿಂದ ‘ಕ ೂಕೆನುನ ಚುಚಿಚದ’)
ಪಾದಮಪ್ುರಾರ್ಣದ ಉರ್ತುರ ಖಂಡದಲ್ಲಲ(೨೪೨.೨೦೧-೩) ಹ ೀಳುವಂತ್ : ಬರಹಾಮರ್ಣಮಿನ್ಾರಂ ರುದ್ರಂ ಚ
ರ್ಯಮಂ ವರುರ್ಣಮೀವ ಚ ಶರಾರ್ಥೀಯ ಜಗಾಮಾsಶು ವಾರ್ಯಸ್ಃ ಶಸ್ಾಪಿೀಡಿತಃ ತಮ್ ದ್ೃಷಾುವ ವಾರ್ಯಸ್ಂ
ಸ್ವ ೀಯ ರುದ್ಾರದ್ಾ್ ದ್ ೀವದ್ಾನ್ವಾಃ । ನ್ ಶಕಾತಃ ಸ ೂೇ ವರ್ಯಂ ತಾರತುಮಿತಿ ಪಾರಹುಮಯನಿೀಶ್ರ್ಣಃ । ಅರ್
ಪ್ರೀವಾಚ ರ್ಗವಾನ್ ಬರಹಾಮ ತಿರರ್ುವನ ೀಶಾರಃ ಭ ೂೀಭ ೂೀ ರ್ಲ್ಲರ್ುಜಾಂ ಶ ರೀಷ್ಾ ತಮೀವ ಶರರ್ಣಂ ವರಜ ।
ಸ್ ಏವ ರಕ್ಷಕಃ ಶ್ರೀಮಾನ್ ಸ್ವ ೀಯಷಾಂ ಕರುಣಾನಿಧಿಃ ।
ಶಸರವನುನ ತ್ಾಳಲ್ಾರದ ಆ ಕಾಗ ಬರಹಮ, ರುದರ, ಇಂದರ, ರ್ಯಮ, ವರುರ್ಣರ ಬಳಿಸಾರರ್ತು. ತಳುವಳಿಕ ರ್ಯುಳಳ
ಅವರ ಲಲರೂ ಈ ಕಾಗ ರ್ಯನುನ ನ್ ೂೀಡಿ, "ನಮಮ ಕ ೈರ್ಯಲ್ಲಲ ಇದು ಆಗದ ಮಾರ್ತು. ನ್ಾವು ನಿನನನುನ
ರಕ್ಷ್ಮಸಲ್ಾರ ವು", ಎಂದು ಹ ೀಳಿಬಿಟುರು. ಆದರ ಬರಹಮ ಮಾರ್ತರ ಪಾರಾಗುವ ಉಪಾರ್ಯವನುನ ಹ ೀಳಿದ.
"ಅಯ್ೀ ಕಾಗ ಯೀ! ಹ ೂೀಗು, ಆ ಕರುಣಾನಿಧಯಾದ ಸೀತ್ಾಪ್ತರ್ಯನ್ ನೀ ಶರರ್ಣು ಹ ೂಂದು. ಅವನಲಲವ ೀ
ಎಲಲರ ರಕ್ಷಕ" ಎಂದು. ಹರಭಕಿುಯೀ ಸಾಭಾವವಾಗಿ ಉಳಳವರು ದ ೀವತ್ ಗಳು. ಆದಾರಂದಲ್ ೀ ಅವರು
ಭಗವಂರ್ತನ ದಾಸರು. ದಾಸರಾದಾರಂದಲ್ ಅವನ ಶಸರವನುನ ರ್ತಡ ರ್ಯಲು ಅಸಮರ್ಥರು. ನರಸಂಹ
ಪ್ುರಾರ್ಣದಲ್ಲಲ(೪೯.೧೧): ತತ ೂೀsಸೌ ಸ್ವಯ ದ್ ವ ೈಸ್ುತ ದ್ ೀವಲ್ ೂೀಕಾದ್ ರ್ಹಿೀಷ್ೃತಃ ಎಂದಿದ ( ಆರ್ತ
ದ ೀವತ್ ಗಳಿಂದ ಬಹಿಷ್ೆರಸಲಾಟುವನ್ಾಗುತ್ಾುನ್ ). ಸುಂದರಕಾಂಡದಲ್ಲಲ(೩೮.೩೬) ಹ ೀಳುತ್ಾುರ : ದ್ತಾತವ ಸ್
ದ್ಕ್ಷ್ರ್ಣಂ ನ ೀತರಂ ಪಾರಣ ೀರ್್ಃ ಪರಿರಕ್ಷ್ತಃ (ಆರ್ತ ರ್ತನನ ಬಲ ಕರ್ಣ್ನುನ ಕ ೂಟುು ಪಾರರ್ಣವನುನ ಉಳಿಸಕ ೂಂಡ).
ಈ ಎಲಲವನೂನ ಆಚಾರ್ಯಥರು ಸಂಗರಹಿಸ ನಿರ್ಣಥರ್ಯ ನಿೀಡಿದಾಾರ ].
ಇದಾದ ಮೀಲ್ , ಶ್ವನ ವರದಿಂದ ಅವಧ್ರಾದ, ಬಹಳ ಶ ರೀಷ್ಠ ಬಲವುಳಳ ಖರ ಮೊದಲ್ಾದ ದ ೈರ್ತ್ರಂದ
ಲ್ ೂೀಕವ ಲಲವೂ ನ್ಾಶ ಹ ೂಂದುತುದ ಎಂದು ಕ ೀಳಿ, ಮುನಿಗಳಿಂದ ಪಾರರ್ಥಥರ್ತನ್ಾದ ಶ್ರೀರಾಮಚಂದರ ದಂಡಕ
ವನಕ ೆ ತ್ ರಳುತ್ಾುನ್ .
[ಮುನಿಗಳ ಲ್ಾಲ ಬಂದು “ನಮಗ ನಿೀನ್ ೀ ಒಡ ರ್ಯ. ಖರ ದೂಷ್ರ್ಣ ಮೊದಲ್ಾದ ದ ೈರ್ತ್ರು ನಮಗ
ಕಾಟಕ ೂಡುತುದಾಾರ . ಅವರನ್ ನಲ್ಾಲ ಕ ೂಂದು ನಿೀನು ನಮಮನುನ ರಕ್ಷ್ಮಸಬ ೀಕು. ಅದಕಾೆಗಿಯೀ ನಿೀನು
ಬಂದಿರುವುದು ಕೂಡಾ” ಎಂದು ಪಾರರ್ಥಥಸಲು, ಶ್ರೀರಾಮಚಂದರ ದ ೈರ್ತ್ ನ್ಾಶಕಾೆಗಿ ದಂಡಕಾರರ್ಣ್ಕ ೆ
ತ್ ರಳುತ್ಾುನ್ ].
ಆಸೀಚಾ ತತರ ಶರರ್ಙ್ೆ ಇತಿ ಸ್ಮ ಜೀಣ ೂೀಯ ಲ್ ೂೀಕಂ ಹರ ೀಜಯಗಮಿಷ್ುಮುಯನಿರುಗರತ ೀಜಾಃ ।
ತ ೀನಾsದ್ರ ೂೀಪಹೃತಸಾಘ್ಯಸ್ಪರ್ಯಯಯಾ ಸ್ಃ ಪಿರೀತ ೂೀ ದ್ದ್ೌ ನಿಜಪದ್ಂ ಪರಮಂ
ರಮೀಶಃ॥೫.೧೮॥
ರ್ತುಂಬುರು ಎನುನವ ಗಂಧವಥ, ಹಿಂದ ಊವಥಶ್ರ್ಯನುನ ಹ ೂಂದಿದುದರಂದ, ಕುಬ ೀರನ ಶಾಪ್ಕ ೂೆಳಗಾಗಿ,
ವರಾಧ ಎನುನವ ಹ ಸರನ ದ ೈರ್ತ್ನ್ಾಗಿ ದಂಡಕಾರರ್ಣ್ದಲ್ಲಲ ವಾಸಸುತುದ.ಾ ಯಾರಂದಲೂ ವಧ್ನ್ಾಗದಂರ್ತಹ
ವರವನುನ ಶ್ವನಿಂದ ಪ್ಡ ದಿರುವ ಆರ್ತನನುನ ಶ್ರೀರಾಮಚಂದರ ಕಾರ್ಣುತ್ಾುನ್ .
ಸಮಸು ದುಷ್ು ರಾಕ್ಷಸರ ನ್ಾಶಕ ೆ ಹ ೀರ್ತುವಾಗಿ, ಶ್ಪ್ಥರ್ಣಖಿರ್ಯನುನ ಸೀತ್ ರ್ಯ ಎದುರು ಹಾಸ್ದಲ್ಲಲ
ಮಾರ್ತನ್ಾಡಿಸದ ಶ್ರೀರಾಮ, “ನನಗ ನಿೀನು ಬ ೀಡ, ನನನ ರ್ತಮಮನ ಬಳಿ ಹ ೂೀಗು” ಎಂದು ಹ ೀಳಿ, ಆ
ಲಕ್ಷಿರ್ಣನಿಂದಲ್ ೀ ದುಷ್ುವಾದ ಚರತ್ ರರ್ಯುಳಳ ಆಕ ರ್ಯ ಮೂಗು-ಕಿವಗಳನುನ ಕರ್ತುರಸದ.
[ರಾಮ ಯಾವ ರೀತ ಹಾಸ್ದಿಂದ ಮಾರ್ತನ್ಾಡಿದ ಎನುನವುದನುನ ರಾಮಾರ್ಯರ್ಣದ
ಅರರ್ಣ್ಕಾಂಡದಲ್ಲಲ(೧೮.೨-೪) ವಣಿಥಸದಾಾರ : ಕೃತದ್ಾರ ೂೀsಸಮ ರ್ವತಿ ಭಾಯೀಯರ್ಯಂ ದ್ಯತಾ ಮಮ
। ತಾದಿಾಧ್ಾನಾಂ ತು ನಾರಿೀಣಾಂ ಸ್ುದ್ುಃಖಾ ಸ್ಸ್ಪತನತಾ ॥ ಅನ್ುಜಸ ತವೀಷ್ ಮೀ ಭಾರತ ಶ್ೀಲವಾನ್
ಪಿರರ್ಯದ್ಶಯನ್ಃ । ಶ್ರೀಮಾನ್ಕೃತದ್ಾರಶಾ ಲಕ್ಷಮಣ ೂೀ ನಾಮ ವಿೀರ್ಯಯವಾನ್ ॥ ಅಪೂವಿೀಯ ಭಾರ್ಯಯಯಾ
[‘ಅನ್ೃತಂ ನ ೂೀಕತಪೂವಯಂ ಮೀ ನ್ಚ ವಕ್ ಯೀ ಕದ್ಾಚನ್’ ಎಂದು ರಾಮ ಹ ೀಳಿರುತ್ಾುನ್ . ಅಂದರ ನ್ಾನು
ಹಾಸ್ಕಾೆದರೂ ಕೂಡಾ ಸುಳುಳ ಹ ೀಳುವುದಿಲ್ಾಲ ಎಂದರ್ಥ. ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೧೮.೧೩)
ಒಂದು ಮಾತದ . ಮಾನ್್ತ ೀ ತದ್ಾಚಃ ಸ್ತ್ಂ ಪರಿಹಾಸ್ ಅವಿಚಕ್ಷಣಾ. ‘ಅವಳಿಗ ರಾಮ ಹಾಸ್
ಮಾಡುತುರುವುದು ಎಂದು ಗ ೂತ್ಾುಗಲ್ಲಲಲ. ಅವನ ಮಾರ್ತನುನ ಆಕ ಸರ್ತ್ ಎಂದುಕ ೂಂಡಳು’. ಹಾಗಿದಾರ ಇಲ್ಲಲ
ರಾಮಚಂದರ ಸುಳುಳ ಹ ೀಳಿದಂತ್ಾಯಿರ್ತಲ್ಾಲ ಎಂದರ : ಅವಳ ಈ ಮೂಖಥರ್ತನವನುನ
ತ್ ೂೀರಸುವುದಕಾೆಗಿಯೀ ಶ್ರೀರಾಮ ಆ ರೀತ ಹ ೀಳಿರುತ್ಾುನ್ . ಪಾದಮಪ್ುರಾರ್ಣದ(೨೪೨.೨೪೩)
ಉರ್ತುರಖಂಡದಲ್ಲಲ ಹ ೀಳುತ್ಾುರ : ಇತು್ಕಾತವ ರಾಕ್ಷಸೀಂ ಸೀತಾಂ ಗರಸತುಂ ವಿೀಕ್ಷಯ ಚ ೂೀದ್್ತಾಂ ಶ್ರೀರಾಮಃ
ಖಡೆಮುದ್್ಮ್ ನಾಸಾಕಣೌಯ ಪರಚಿಚಿಛದ್ ೀ ಅಂದರ : ಸೀತ್ ರ್ಯನುನ ತಂದು ನ್ಾವಬಬರು ಮದುವ ಯಾಗ ೂೀರ್ಣ
ಎನುನವ ಮೂಖಥರ್ತನವನುನ ಶ್ಪ್ಥರ್ಣಖಿ ಪ್ರದಶಥನ ಮಾಡಲು, ಲಕ್ಷಿರ್ಣನ ಮುಖ ೀನ ಆಕ ರ್ಯ ಕಿವ-ಮೂಗನುನ
ಶ್ರೀರಾಮ ಕರ್ತುರಸದ ಎಂದು. ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೧೮.೨೦-೨೧) ಶ್ರೀರಾಮ
ಕ ೂನ್ ರ್ಯದಾಗಿ ಏನು ಹ ೀಳಿದ ಎನುನವ ವವರವದ : ಇಮಾಂ ವಿರೂಪಾಂ ಅಸ್ತಿೀಮ್ ಅತಿಮತಾತಂ
ಮಹ ೂೀದ್ರಿೀಮ್ । ರಾಕ್ಷಸೀಂ ಪುರುಷ್ವಾ್ಘರ ವಿರೂಪಯತುಮಹಯಸ ॥ ಇತು್ಕ ೂತೀ ಲಕ್ಷಮರ್ಣಸ್ತಸಾ್ಃ
ಕುರದ್ ೂಧೀ ರಾಮಸ್್ ಪಶ್ತಃ । ಉದ್ಾೃತ್ ಖಡೆಂಚಿಚ ಛೀದ್ ಕರ್ಣಯನಾಸ ಮಹಾಬಲಃ ॥ “ಎಲ್ ೈ ಲಕ್ಷಿರ್ಣನ್ ೀ,
ಕುರೂಪ್, ಉನಮತ್ ು ಮರ್ತುು ದ ೂಡಡಹ ೂಟ್ ುರ್ಯುಳಳ ಈ ರಾಕ್ಷಸರ್ಯನುನ ಅಂಗಹಿೀನಳನ್ಾನಗಿ ಮಾಡು” ಎಂದು
ಶ್ರೀರಾಮ ಆದ ೀಶ್ಸುತ್ಾುನ್ . ರಾಮನ ಆದ ೀಶದಂತ್ , ಕ ೂರೀಧದಿಂದ ಲಕ್ಷಿರ್ಣನು ಶ್ಪ್ಥರ್ಣಖಿರ್ಯ ಕಿವ
ಮೂಗನುನ ರ್ತನನ ಖಡಗದಿಂದ ಕರ್ತುರಸುತ್ಾುನ್ . ಈ ಎಲಲವನುನ ಸಮಷುಯಾಗಿ ನ್ ೂೀಡಿದಾಗ ಎಲಲವೂ
ಸಾಷ್ುವಾಗುರ್ತುದ .
ರ್ತಕ್ಷರ್ಣ, ಶ್ಪ್ಥರ್ಣಖಿಯಿಂದ ಪ ರೀರ ೀಪ್ರ್ತರಾಗಿ, ರ್ತನನರ್ತು, ಹದಿನ್ಾಕು ಸಾವರ ಸ ೀನ್ ಯಡಗೂಡಿ ಬಂದಿರುವ,
ಮಹಾಬಲ್ಲಷ್ಠರಾದ ಖರ, ತರಶ್ರ, ದೂಷ್ರ್ಣ, ಮೊದಲ್ಾದ ಆಕ ರ್ಯ ಮುಖ್ ಬಂಧುಗಳನುನ, ಎಲ್ಾಲ ಸಜಜನರಗ
ಸುಖವನುನಂಟುಮಾಡಲು, ಯಾರಗೂ ರ್ತಡ ರ್ಯಲ್ಾಗದ ಶಕಿು ಇರುವ ಶ್ರೀರಾಮನು, ಕ ೂೀದಂಡಪಾಣಿಯಾಗಿ
ನಿಂರ್ತು ನಿಗರಹಿಸದನು.
ರಾವರ್ಣ ವಧ್ ಆದ ನಂರ್ತರ ನಿಜವಾದ ಸೀತ್ ರಾಮನ ಪ್ಕೆದಲ್ಲಲ ಕಾಣಿಸಕ ೂಂಡಳು ಎಂದು
ಬರಹಮವ ೈವರ್ತಥದಲ್ಲಲ(೧೪.೪೮) ಹ ೀಳಿದಾಾರ : ಹುತಾಷ್ನ್ಸ್ತತರ ಕಾಲ್ ೀ ವಾಸ್ತವಿೀಮ್ ಜಾನ್ಕ್ತೀಮ್ ದ್ದ್ೌ’.
ಪ್ರತಕೃತ ಸೃಷು ಎನುನವುದು ವಾಲ್ಲೀಕಿ ರಾಮಾರ್ಯರ್ಣದಲ್ಲಲ ಬಹಳ ಸೂಚ್ವಾಗಿದ ಮರ್ತುು ಅದು ದಶಥನ
ಭಾಷ್ ರ್ಯಲ್ಲಲ ಹ ೀಳಲಾಟು ಕಾವ್ವಾಗಿದ . (ಎಲಲರಗ ಹ ೀಗ ಕಾಣಿಸರ್ತು ಎಂದು ಹ ೀಳಲಾಟ್ಟುದ ). ಆದರ ಎಲ್ಾಲ
ಶಾಸರಗಳನುನ ಒಟ್ಟುಗ ಸ ೀರಸ ನ್ ೂೀಡಿದಾಗ ಈ ಅದುಭರ್ತ ವಷ್ರ್ಯ ತಳಿರ್ಯುರ್ತುದ .]
ರಾವರ್ಣನು ರ್ತನನ ಪ್ಟುರ್ಣವಾದ ಲಂಕ ರ್ಯನುನ ಹ ೂಂದಿ, ಸೀತ್ಾಕೃತರ್ಯನ್ ನೀ ಇಟುು ರಕ್ಷ್ಮಸದ (ಆಕ ರ್ಯನುನ
ಸಾಕ್ಷಾತ್ ಸೀತ್ ಎಂದ ೀ ತಳಿದು ರಕ್ಷ್ಮಸದ). ಇರ್ತು ದುಷ್ು ಮಾರೀಚನನುನ ಕ ೂಂದ ಶ್ರೀರಾಮನು ರ್ತನನ
ಆಶರಮಕ ೆ ಹಿಂದಿರುಗಿ ಬಂದು, ಅಲ್ಲಲ ರ್ತನನ ಪ್ರಯಯಾದ ಸೀತ್ ರ್ಯನುನ ಕಾರ್ಣದವನಂತ್ ತ್ ೂೀರಸಕ ೂಂಡ.
ಕವಂಧ ಮೂಲರ್ತಃ ದನು ನ್ಾಮಕ ಗಂಧವಥ. ಹುಟ್ಟುದುಾ ತರಜಟ್ ಎನುನವ ರಾಕ್ಷಸರ್ಯಲ್ಲಲ. ಅಂರ್ತಹ ಕವಂಧನ
ಎರಡು ಕ ೈಗಳನುನ ರ್ತಮಮನಿಂದ ಕೂಡಿಕ ೂಂಡು ಕರ್ತುರಸ, ಕುಬ ೀರ ಭೃರ್ತ್ನ್ಾದ ಕವನಾನನುನ ಹಿಂದಿನಂತ್ ಯೀ
ಮಾಡಿ, ಅವನಿಂದ ಪ್ೂಜಸಲಾಟು ರಾಮಚಂದರ ಮುಂದ ತ್ ರಳಿದ.
[ರಾಮಾರ್ಯರ್ಣದ ಅರರ್ಣ್ಕಾಂಡದಲ್ಲಲ(೭೧.೭) ‘ಪುತರಂ ದ್ನ ೂೀಸ್ತವಂ ವಿದಿಧ’ ಎಂದಿದ . ಅಂದರ ‘ದನುವನ
ಮಗ ಎಂದು ತಳಿ’ ಎಂದರ್ಥ. ಆದರ ಅದು ಅಪ್ಪಾಠ. ಏಕ ಂದರ ಅರರ್ಣ್ಕಾಂಡದಲ್ ಲೀ ಮುಂದ (೭೧.೨೬)
‘ವಾಕ್ಂ ದ್ನ್ುರನ್ುತತಮಮ್ ಪ್ರೀವಾಚ’ ಎಂದಿದ . ಹಿೀಗಾಗಿ ಕವಂಧ ದನುವನ ಪ್ುರ್ತರನಲಲ, ತರಜಟ್ ರ್ಯ
ಪ್ುರ್ತರ. ಇನುನ ಅರರ್ಣ್ಕಾಂಡದಲ್ಲಲ(೭೦.೯) ದ್ಕ್ಷ್ಣ ೂೀ ದ್ಕ್ಷ್ರ್ಣಂ ಬಾಹುಮಸ್ಕತಮಸನಾ ತತಃ । ಚಿಚ ೀಛ ದ್
ರಾಮೊೀ ರಾಮೊೀ ವ ೀಗ ೀನ್ ಸ್ವ್ಂ ವಿೀರಸ್ುತ ಲಕ್ಷಮರ್ಣಃ’ ಎಂದಿದಾಾರ . ಭಾರರ್ತದ ವನಪ್ವಥದಲ್ಲಲ(೨೮೦.೩೭)
ಬಲ ಬಾಹುವನುನ ಲಕ್ಷಿರ್ಣ ಕರ್ತುರಸದ ಎಂದು ಹ ೀಳಿದರ , ವಾಲ್ಲೀಕಿ ರಾಮಾರ್ಯರ್ಣದಲ್ಲಲ ಎಡಬಾಹುವನುನ
ರಾಮ ಕರ್ತುರಸದ ಎಂದಿದ . ಇದಕ ೆ ಆಚಾರ್ಯಥರು ‘ಇದು ವ್ರ್ತ್ಸು ಕರ್ನ ಶ ೈಲ್ಲ, ಆದಾರಂದ ಬಲತ್ ೂೀಳನುನ
ರಾಮ ಕರ್ತುರಸದ ಎಂದ ೀ ತಳಿರ್ಯರ್ತಕೆದುಾ ಎಂದಿದಾಾರ .
ರ್ತನನ ಗಂಡನ ಎದುರುಗಡ ಅರ್ತ್ಂರ್ತ ದಪ್ಥವನುನ ತ್ ೂೀರಸದ ಕಾರರ್ಣ, ಶಚಿೀದ ೀವಯಿಂದ ಕ ೂಡಲಾಟು
ಶಾಪ್ದಿಂದ, ಶಬರ(ಬ ೀಡತ)ಯೀನಿರ್ಯನುನ ಹ ೂಂದಿದಾ, ಮೂಲರ್ತಃ ಅಪ್ುರಶ ರೀಷ್ಠ ಸರೀಯಾಗಿರುವ
ಶಬರರ್ಯನುನ ಬಂಧಮುಕುಗ ೂಳಿಸದ^ ಶ್ರೀರಾಮ, ಅಲ್ಲಲಂದ ಮುಂದ ಸಾಗಿ, ಋಶ್ಮೂಕ ಪ್ವಥರ್ತದಲ್ಲಲ
ಹನುಮಂರ್ತನನುನ ಕಂಡ.
ಆಗ ಹನುಮಂರ್ತನು ಪ್ರಮಾರ್ತಮನ ಅನಂರ್ತ ಗುರ್ಣಗಳನುನ ತಳಿದು, ಎಲ್ಾಲ ಕಪ್ಗಳನೂನ ರ್ತಡ ದು, ಇವನು
ಬರಹಮನ ರ್ತಂದ ಯೀ ಹೌದು ಎಂದು ರಾಮಚಂದರನ ಪಾದಕ ೆ ನಮಸೆರಸದನು.
*********
೬. ಶ್ರೀರಾಮಚರಿತ ೀ ಸ್ಮುದ್ರತರರ್ಣನಿಶಾರ್ಯಃ
ಓಂ ॥
ಉತಾ್ಪ್ ಚ ೈನ್ಮರವಿನ್ಾದ್ಲ್ಾರ್ಯತಾಕ್ಷಶಾಕಾರಙ್ಕಚಾತ ೀನ್ ವರದ್ ೀನ್ ಕರಾಮುಬಜ ೀನ್ ।
ಕೃತಾಾ ಚ ಸ್ಂವಿದ್ಮನ ೀನ್ ನ್ುತ ೂೀsಸ್್ ಚಾಂಸ್ಂ ಪಿರೀತಾ್ssರುರ ೂೀಹ ಸ್ ಹಸ್ನ್ ಸ್ಹ ಲಕ್ಷಮಣ ೀನ್
॥೬.೦೧॥
ರಾಮಚಂದರನು ಅಲ್ಲಲ ಬಿದಿಾರುವ ದುಂದುಭಿರ್ಯ ದ ೀಹವನುನ ನ್ ೂೀಡಿ, ರ್ತನನ ಹ ಬಬರಳಿನ ಚಲನ್ ಯಿಂದಲ್ ೀ,
ಅರ್ತ್ದುಭರ್ತ ಲ್ಲೀಲ್ ಯಿಂದ, ಆ ದ ೀಹವನುನ ನೂರು ಯೀಜನದಷ್ುು ದೂರ ಎಸ ದ. ನಂರ್ತರ ಆ ದುಂದುಭಿರ್ಯ
ದ ೀಹದಿಂದಲ್ ೀ ಭೂಮಿರ್ಯನುನ ಸೀಳಿ, ರಸಾರ್ತಳದಲ್ಲಲರುವ ದ ೈರ್ತ್ರನುನ ಕ ೂಂದ.
[ಈ ಮಾರ್ತು ರಾಮಾರ್ಯರ್ಣದ ಕಿಷೆಂಧ್ಾ ಕಾಂಡದಲ್ಲಲ(೧೧.೮೪) ಬರುರ್ತುದ : ರಾಘವೀ ದ್ುನ್ುಾಭ ೀ ಕಾರ್ಯಂ
ಪಾದ್ಾನ್ುೆಷ ಾೀ ಲ್ಲೀಲಯಾ । ತ ೂಲಯತಾಾ ಮಹಾಬಾಹುಶ್ಾಕ್ ೀಪ ದ್ಶಯೀಜನ್ಮ್॥ ಇಲ್ಲಲ
‘ದ್ಶಯೀಜನ್ಮ್’ ಎನುನವುದು ಅಪ್ಪಾಠ. ಆಚಾರ್ಯಥರ ಪ್ರಕಾರ ಇದನುನ ‘ಶತಯೀಜನ್ಮ್’ ಎಂದು
ಬದಲ್ಾಯಿಸಕ ೂಂಡು ಓದಬ ೀಕು. ದುಂದುಭಿರ್ಯ ದ ೀಹವನುನ ಶ್ರೀರಾಮ ರ್ತನನ ಪಾದಾನುಗಷ್ಠದಿಂದ ನೂರು
ಯೀಜನಗಳಷ್ುು ದೂರ ಎಸ ದ].
ವಾಲ್ಲರ್ಯ ಮಾರ್ತನುನ ಕ ೀಳಿ, ಮರದ ರೂಪ್ದಲ್ಲಲರುವ, ಬರಹಮದ ೀವರ ವರದಿಂದಾಗಿ ಯಾರೂ ಭ ೀದಿಸಲ್ಾಗದ
ಶರೀರವನುನ ಪ್ಡ ದಿದಾ, ಬರಹಮಪ್ದವರ್ಯನುನ ಪ್ಡ ರ್ಯಬ ೀಕು ಎನುನವ ಬರ್ಯಕ ಯಿಂದ ರ್ತಪ್ಸುನಲ್ಲಲ
ಪ್ರವೃರ್ತುರಾಗಿರುವ ಆ ದ ೈರ್ತ್ರನುನ ರಾಮಚಂದರನು ಒಂದ ೀ ಬಾರ್ಣದಿಂದ ಸೀಳುತ್ಾುನ್ .
ಮರಗಳು ಮರ್ತುು ಪಾತ್ಾಳವನುನ ಭ ೀಧಸ ಕ ೂಂದ ಬಾರ್ಣವುಳಳವನು ನಿೀನು ಎನುನವ ಪಾರರ್ಥನ್ ಅಲ್ಲಲದ .
ಇವ ಲಲವುದನುನ ಜ ೂೀಡಿಸ ಆಚಾರ್ಯಥರು ಇಲ್ಲಲ ನಿರ್ಣಥರ್ಯವನುನ ನಿೀಡಿರುವುದನುನ ನ್ಾವು ಕಾರ್ಣುತ್ ುೀವ ].
ನ ೈತದ್ ವಿಚಿತರಮಮಿತ ೂೀರುಬಲಸ್್ ವಿಷ ೂ್ೀರ್ಯ್ಯತ್ ಪ ರೀರಣಾತ್ ಸ್ಪವನ್ಸ್್ ರ್ವ ೀತ್ ಪರವೃತಿತಃ ।
ಲ್ ೂೀಕಸ್್ ಸ್ಪರಕೃತಿಕಸ್್ ಸ್ರುದ್ರಕಾಲಕಮಾಮಯದಿಕಸ್್ ತದ್ಪಿೀದ್ಮನ್ನ್್ಸಾಧ್ಮ್ ॥೬.೧೧॥
[^ಗವರ್ಯ ಒಳಗ ರಕೆಸರ ೂಂದಿಗ ರ್ಯುದಾಮಾಡುತುದಾ ಅರ್ಣ್ ವಾಲ್ಲ ಬದುಕಿದಾಾನ್ ೂೀ ಇಲಲವೀ ಎನುನವುದನುನ
ಸರಯಾಗಿ ತಳಿದುಕ ೂಳಳದ ೀ, ವಾಲ್ಲ ಸರ್ತು ಎಂದು ತಳಿದು ಗವರ್ಯನುನ ಮುಚಿಚ ಬಂದಿರುವ ರ್ತಪ್ಾಗ ತ್ಾನು
ಸುಗಿರೀವನಿಗ ಶ್ಕ್ಷ ಕ ೂಡುತುರುವುದಾಗಿ ವಾಲ್ಲ ತಳಿದಿದಾ.
ತ್ಾರರ್ತಮ್ದ ಕನನಡಿರ್ಯಲ್ಲಲ ನ್ ೂೀಡಿದರ ಸಾರೂಪ್ರ್ತಃ ವಾಲ್ಲ (ಇಂದರ) ಸುಗಿರೀವ(ಸೂರ್ಯಥ)ನಿಗಿಂರ್ತ
ಎರ್ತುರದಲ್ಲಲದಾಾನ್ . ಸುಗಿರೀವ ಬದುಕಿರುವಾಗಲ್ ೀ ವಾಲ್ಲ ಆರ್ತನ ಪ್ತನ ರಮರ್ಯನುನ ರ್ತನನ ಬಳಿ ಇಟುುಕ ೂಂಡಿದಾ.
ಸಾರೂಪ್ ನ್ಾ್ರ್ಯದ ಪ್ರಕಾರ ವಾಲ್ಲ ಮಾಡಿದುಾ ರ್ತಪ್ಾಲಲ. ಆದರ ಲ್ ೂೀಕದ ಕಾನೂನಿನ ಪ್ರಕಾರ ವಾಲ್ಲ
ಮಾಡಿದುಾ ರ್ತಪ್ುಾ.
ಮುಂದ ವಾಲ್ಲರ್ಯ ಸಂಹಾರದ ನಂರ್ತರ ಸುಗಿರೀವ ರಾಜನ್ಾಗುತ್ಾುನ್ . ಕಪ್ಲ್ ೂೀಕದ ಕಾನೂನಿನ ಪ್ರಕಾರ
ಹಿಂದಿನ ರಾಜ ಸ ೂೀರ್ತು ಸತ್ಾುಗ, ಆರ್ತನ ಆಸುರ್ಯ ಜ ೂತ್ ಗ ಅವನ ಹ ಂಡತರ್ಯೂ ಈಗಿನ ರಾಜನ
ವಶವಾಗುತ್ಾುಳ . ಆ ಪ್ರಕಾರ ವಾಲ್ಲ ಸರ್ತು ನಂರ್ತರ ತ್ಾರ ರ್ಯನುನ ಸುಗಿರೀವ ಕೂಡುತ್ಾುನ್ . ಆದರ ಇದು
ಸಾರೂಪ್ ನ್ಾ್ರ್ಯದ ಪ್ರಕಾರ ಮಹಾಪ್ರಾಧ]
ಏಕಸ್್ ರ್ಙ್ೆ ಇತಿ ನ ೈವ ಝಟ್ಟತ್ಪಾಸ್ತ ದ್ ೂೀಷ ೂೀ ನಿಹನ್ುತಮಿಹ ಯೀಗ್ ಇತಿ ಸ್ಮ ಮೀನ ೀ
॥೬.೧೫॥
ಈ ಎಲ್ಾಲ ಕಾರರ್ಣದಿಂದ: ಬಂಧು ಜನರಲ್ಲಲ ವರ ೂೀಧ ಬಂದಲ್ಲಲ ಅವರ ಜ ೂತ್ ಗ ಇರುವವರು ಕೂಡಲ್ ೀ ಒಬಬರ
ಪ್ರ ವಹಿಸುವುದಾಗಲ್ಲೀ, ಒಬಬರನುನ ಕ ೂಲುಲವುದಾಗಲ್ಲೀ ಮಾಡಬಾರದು. ಇದು ಧಮಥ. ಈ ರೀತಯಾದ
ಧಮಥವನುನ ತ್ ೂೀರಸಲು ಮರ್ತುು ಸುಗಿರೀವನಿಗ ಮುಂದ ಈ ಕುರರ್ತು ದುಃಖವಾಗಬಾರದು
ಎನುನವುದಕಾೆಗಿಯೀ ಮೊದಲನ್ ೀ ಸಲ ವಾಲ್ಲರ್ಯನುನ ಶ್ರೀರಾಮಚಂದರ ಕ ೂಲುಲವುದಿಲಲ.
ರ್ಯಃ ಪ ರೀರಕಃ ಸ್ಕಲಶ ೀಮುಷಸ್ನ್ತತ ೀಶಾ ತಸಾ್ಜ್ಞತಾ ಕುತ ಇಹ ೀಶವರಸ್್ ವಿಷ ೂ್ೀಃ ।
ತ ೀನ ೂೀದಿತ ೂೀsರ್ ಸ್ುದ್ೃಢಂ ಪುನ್ರಾಗತ ೀನ್ ವಜ ೂರೀಪಮಂ ಶರಮಮೂಮುಚದಿನ್ಾರಸ್ೂನ ೂೀಃ
॥೬.೧೭॥
ಯಾರು ಎಲಲರ ಬುದಿಾರ್ಯನುನ ಪ ರೀರಣ ಮಾಡುತ್ಾುನ್ ೂೀ, ಅಂರ್ತಹ ಶ ರೀಷ್ಠನ್ಾದ ಶ್ರೀರಾಮಚಂದರನಿಗ ಯಾರು
ವಾಲ್ಲೀ ಯಾರು ಸುಗಿರೀವ ಎನುನವ ವಷ್ರ್ಯದಲ್ಲಲ ಅಜ್ಞಾನವು ಎಲ್ಲಲಂದ ಬರಬ ೀಕು?
ಸುಗಿರೀವನಿಂದ ವಾಲ್ಲರ್ಯ ಸಂಹಾರ ಆಗಲ್ ೀಬ ೀಕು ಎಂದು ಅತದೃಢವಾಗಿ ಹ ೀಳಲಾಟು ನಂರ್ತರ
ಶ್ರೀರಾಮಚಂದರನು ಮರುದಿನ ರ್ಯುದಾಕ ೆ ಬಂದ ವಾಲ್ಲರ್ಯ ಮೀಲ್ ವಜರಕ ೆ ಸಜರಸವಾದ ಬಾರ್ಣವನುನ
ಬಿಡುತ್ಾುನ್ .
ರಾಮಾಜ್ಞಯೈವ ಲತಯಾ ರವಿಜ ೀ ವಿರ್ಕ ತೀ ವಾಯೀಃ ಸ್ುತ ೀನ್ ರಘುಪ ೀರ್ಣ ಶರ ೀ ಚ ಮುಕ ತೀ ।
ಶುರತಾಾsಸ್್ ಶಬಾಮತುಲಂ ಹೃದಿ ತ ೀನ್ ವಿದ್ಧ ಇನಾಾರತಮಜ ೂೀ ಗಿರಿರಿವಾಪತದ್ಾಶು ಸ್ನ್ನಃ ॥೬.೧೮॥
ಈ ಎಲಲವನೂನ ಸಮನಾರ್ಯಗ ೂಳಿಸ ಆಚಾರ್ಯಥರು ‘ಹನುಮಂರ್ತ ಹೂವನ ಮಾಲ್ ರ್ಯನುನ ತ್ ೂಡಿಸದ’ ಎಂದು
ಇಲ್ಲಲ ನಿರ್ಣಥರ್ಯ ನಿೀಡಿದಾಾರ ].
ಸ್ನ ನೀsರ್ ವಾಲ್ಲನಿ ಜಗಾಮ ಚ ತಸ್್ ಪಾಶಾಯಂ ಪಾರಹ ೈನ್ಮಾದ್ರಯವಚಸಾ ರ್ಯದಿ ವಾಞ್ಾಸ ತಾಮ್ ।
ಉಜಞೀವಯಷ್್ ಇತಿ ನ ೈಚಛದ್ಸೌ ತಾದ್ಗ ರೀ ಕ ೂೀ ನಾಮ ನ ೀಚಛತಿ ಮೃತಿಂ ಪುರುಷ ೂೀತತಮೀತಿ ॥೬.೨೨॥
ಕಾಯಾ್ಯಣಿ ತಸ್್ ಚರಮಾಣಿ ವಿಧ್ಾರ್ಯ ಪುತರಂ ತಾಗ ರೀ ನಿಧ್ಾರ್ಯ ರವಿಜಃ ಕಪಿರಾಜ್ ಆಸೀತ್ ।
ರಾಮೊೀsಪಿ ತದಿೆರಿವರ ೀ ಚತುರ ೂೀsರ್ ಮಾಸಾನ್ ದ್ೃಷಾುವ ಘನಾಗಮಮುವಾಸ್ ಸ್ಲಕ್ಷಮಣ ೂೀsಸೌ
॥೬.೨೩॥
“ನಿನಗ ರಾಮಚಂದರನ ಕ ಲಸದಲ್ಲಲ ಮರ ವು ಇರಬಾರದು. ಅವನು ನಮಗ ಪ್ೂಜ್ನಷ್ ುೀ. ನಿನಗ ಕರ್ತಥವ್
ನಿಭಾಯಿಸಲು ಇಷ್ುವಲಲದಿದಾರ , ಖಂಡಿರ್ತವಾಗಿ ನ್ಾನು ಬಲ್ಾತ್ಾೆರವಾಗಿ ನಿನನ ಕ ೈರ್ಯಲ್ಲಲ ರಾಮನ
ಕ ಲಸವನುನ ಮಾಡಿಸುತ್ ುೀನ್ ” ಎನುನತ್ಾುನ್ ಹನುಮಂರ್ತ.
ಸುಗಿರೀವನ ಆಜ್ಞ ರ್ಯ ಜ ೂತ್ ಗ ಹನುಮಂರ್ತನಿಂದ ಕಳುಹಿಸಲಾಟು ವಾನರ ಧೂರ್ತರು ಎಲ್ಾಲ ಬ ಟು, ಕಾಡುಗಳಲ್ಲಲ
ಇರುವ ಕಪ್ಗಳನುನ ಕರ ದುಕ ೂಂಡು ಬರುತ್ಾುರ .
ಉದ ಾೀಗದಿಂದ ಕೂಡಿ ಅವಸರ ಮಾಡುತ್ಾು ರ್ತನನ ಪಾದಕಮಲಗಳಿಗ ಬಿದಾ ಸುಗಿರೀವನನುನ ಮೀಲ್ ತುದ
ಶ್ರೀರಾಮನು, ಅವನನುನ ಆಲ್ಲಂಗಿಸುತ್ಾುನ್ . ಸುಗಿರೀವನ್ಾದರ ೂೀ, ರಾಮನ ಸನಿನಧ್ಾನದಲ್ಲಲ ಕುಳಿರ್ತವನ್ಾಗಿ,
ರಾಮನ ಅಪ್ಾಣ ರ್ಯಂತ್ ರ್ತನನ ಕಪ್ಗಳಿಗ ಆಜ್ಞ ಮಾಡುತ್ಾುನ್ :
“ನನನ ಉಂಗುರವನುನ ತ್ ಗ ದುಕ ೂಂಡು ದಕ್ಷ್ಮರ್ಣ ದಿಕಿೆಗ ಹ ೂೀಗು” ಎಂದು ಶ್ರೀರಾಮನಿಂದ ಹ ೀಳಲಾಟು
ಹನುಮಂರ್ತನು, ರಾಮಚಂದರನಿಂದ ಪ್ರಚ ೂೀದಿರ್ತನ್ಾಗಿ, ರ್ಯುವರಾಜ ಅಂಗದನ್ ೂಂದಿಗ ಕೂಡಿಕ ೂಂಡು,
ದಕ್ಷ್ಮರ್ಣ ದಿಕಿೆನರ್ತು ತ್ ರಳುತ್ಾುನ್ .
ಸುಗಿರೀವನ ಆರ್ಣತರ್ಯನುನ ಹ ೂರ್ತುು ಎಲ್ಾಲ ದಿಕುೆಗಳಿಗ ಕಳುಹಿಸಲಾಟು ಆ ಕಪ್ಗಳು, ಕ ೂಟು ಒಂದು ತಂಗಳ
ಕಾಲ್ಾವಕಾಶದ ೂಳಗ ಮರಳಿ ಬರುತ್ಾುರ . ಆದರ ಹನುಮಂರ್ತನಿಂದ ಕೂಡಿದ ಅಂಗದ, ಜಾಂಬವಂರ್ತನ್ ೀ
ಮೊದಲ್ಾದವರು ಮರಳಿ ಬರುವುದಿಲಲ.
ಮುಂದುವರದು ತ್ಾರ ಹ ೀಳುತ್ಾುನ್ : “ಸುಗಿರೀವನ ಹತುರ ಹಿಂತರುಗಿ ಅವನಿಗ ತಳಿ ಹ ೀಳುವುದು ಕಷ್ು. ಕ ೂಟು
ಆಜ್ಞ ರ್ಯನುನ ಮಿೀರದವರಗ ಅರ್ತ್ಂರ್ತ ಭರ್ಯಂಕರ ಶ್ಕ್ಷ ರ್ಯನುನ ಆರ್ತ ನಿೀಡುತ್ಾುನ್ . (ಇದಕಾೆಗಿ ಇಂದಿಗೂ
ಕೂಡಾ ‘ಸುಗಿರೀವಾಜ್ಞ ’ ಎನುನವ ಪ್ದ ಬಳಕ ರ್ಯಲ್ಲಲದ ). ನಿನನನೂನ ಕೂಡಾ ‘ಅರ್ಣ್ನ ಮಗ’ ಎನುನವ ಕರುಣ
ಇಲಲದ ಆರ್ತ ಕ ೂಲಲಬಲಲ. ಇನುನ ನಮಮನುನ ಕ ೂಲುಲವುದರಲ್ ಲೀನೂ ಆಶಚರ್ಯಥವಲಲ. ಅದಕಾೆಗಿ ಯಾರೂ
ಹ ೂಂದದ ಈ ಬಿಲವನುನ ಹ ೂಂದಿ, ನ್ಾವ ಲಲರೂ ಇಲ್ಲಲಯೀ ವಾಸ ಮಾಡ ೂೀರ್ಣ. ನ್ಾವಲ್ಲಲದಾರ ಅವನಿಗ ಏನೂ
ಮಾಡಲು ಸಾಧ್ವಲಲ”.
“ರಾಜ್ ಬ ೀಕು ಎಂಬ ಬರ್ಯಕ ಯಿಂದ ರ್ತನನ ಅರ್ಣ್ನನ್ ನೀ ಕ ೂಲ್ಲಲಸ, ಅತುಗ ರ್ಯನುನ ಅಪ್ಹರಸರುವವನು ಆರ್ತ.
ಅಂರ್ತಹ ಅರ್ತ್ಂರ್ತ ಕೂರರನ್ಾದ ಸುಗಿರೀವನ ಅಪ್ಾಣ ರ್ಯನುನ ಉಲಲಂಘಿಸರುವ ನಮಮನುನ ಆರ್ತ ಹ ೀಗ ತ್ಾನ್ ೀ
ರಕ್ಷಣ ಮಾಡಿಯಾನು? ನ್ಾವು ನಿರಾಶ್ರರ್ತರು, ದುಬಥಲರು. ಅವನ್ಾದರ ೂೀ ರಾಮನ
ಬ ಂಬಲದ ೂಂದಿಗಿದಾಾನ್ ” ಎನುನತ್ಾುನ್ ಅಂಗದ.
“ ‘ಅಂಗದನಿಗ ರಾಜಾ್ಭಿಷ್ ೀಕ ಆಗಬ ೀಕು^’ ಎನುನವ ಒಂದ ೀ ಕಾರರ್ಣದಿಂದ ತ್ಾರ ಈರೀತರ್ಯ ವಾಕ್ವನುನ
ಹ ೀಳಿರುವನು ಎನುನವುದನುನ ನ್ಾನು ತಳಿರ್ಯಬಲ್ ಲ. ಆದರ ಇದು ಸಾಧ್ವಲಲ. ಈ ವಾರ್ಯುಪ್ುರ್ತರನು ರಾಮನಿಗ
ವರುದಾವಾದ ಮಾರ್ತನುನ ಸಹಿಸಲ್ಾರ” ಎನುನತ್ಾುನ್ ಹನುಮಂರ್ತ.
[^ ವಹಿಸದ ಕಾರ್ಯಥವನುನ ಮಾಡಲು ವಫಲನ್ಾದ ಸುಗಿರೀವನನುನ ಕ ೂೀಪ್ದಿಂದ ಶ್ರೀರಾಮನು ಕ ೂಂದರ ,
ಆಗ ಅಂಗದನಿಗ ಪ್ಟ್ಾುಭಿಷ್ ೀಕ ಮಾಡಬಹುದು ಎನುನವುದು ತ್ಾರನ ಮಾತನ ಹಿಂದಿರುವ ತ್ಾರ್ತಾರ್ಯಥ
ಎನುನವುದನುನ ರ್ತಕ್ಷರ್ಣ ಹನುಮಂರ್ತ ತಳಿದುಕ ೂಳುಳತ್ಾುನ್ ]
ನ್ಚಾಹಮಾಕರಷ್ುುಮುಪಾರ್ಯತ ೂೀsಪಿ ಶಕ್ಃ ಕರ್ಞಚಾತ್ ಸ್ಕಲ್ ೈಃ ಸ್ಮೀತ ೈಃ ।
ಸ್ನಾಮಗೆಯತ ೂೀ ನ ೈವ ಚ ರಾಘವಸ್್ ದ್ುರನ್ತಶಕ ತೀಬಯಲಮಪರದ್ೃಷ್್ಮ್ ॥೬.೪೪॥
“ಶ್ರೀರಾಮನಿಗ ಈ ಬಿಲವು ಅಗಮ್ ಎಂದು ನಿೀವು ಬಾವಸದಿಾೀರ. ಆದರ ಅದು ನಿಜವಲಲ. ಇನುನ ನಿೀವು
ನನನನುನ ಯಾವುದ ೂೀ ಪ್ರಲ್ ೂೀಭನ್ ಯಿಂದ ಆಕಷಥಸಬಹುದು ಎಂದುಕ ೂಂಡಿದಾರ ಅದು ನಿಮಿಮಂದ
ಸಾಧ್ವಲಲ. ನಿೀವ ಲಲರು ಸ ೀರದರೂ ಕೂಡಾ, ಒಳ ಳರ್ಯ ಮಾಗಥದಿಂದ ಆಚ ನನನನುನ ಸ ಳ ದುಕ ೂಳಳಲು
ನಿಮಿಮಂದ ಸಾಧ್ವಲಲ”.
“ರಾಮನ ಬಾರ್ಣಗಳಿಗ ಈ ಬಿಲ ಸಗುವುದಿಲಲ ಎನುನವುದು ಕ ೀವಲ ಭರಮ. ಭಗವಂರ್ತನ ಶಕಿುಗ ಅಂರ್ತ್ವ ೀ ಇಲಲ.
ಹಾಗಿರುವಾಗ ಈ ಬಿಲ ಅವನಿಗ ಯಾವ ಲ್ ಕೆ. ನನನ ಮಾರ್ತನುನ ನಿೀವು ಆದರದಿಂದ ಸಾೀಕರಸದರ ನನಗ
ಅರ್ತ್ಂರ್ತ ಪ್ರರ್ಯ. ಹಾಗಲಲದ ೀ ಹ ೂೀದರ , ಅನ್ಾ್ರ್ಯದಿಂದ ಪ್ರವೃತು ಮಾಡಿದವರನುನ ನನನ ಬಲದಿಂದ ಶಾಸನ
ಮಾಡಿ, ಸನ್ಾಮಗಥದಲ್ಲಲ ಇರುವಂತ್ ನ್ಾನು ಮಾಡುತ್ ುೀನ್ ” ಎನುನತ್ಾುನ್ ಹನುಮಂರ್ತ.
ಸಂಪಾತ ಜಟ್ಾರ್ಯುವನ ಅರ್ಣ್ ಮರ್ತುು ವರುರ್ಣನ ಮಗ. ಈರ್ತ ರ್ತನನ ವ ೀಗವನುನ ಪ್ರೀಕ್ಷ್ಮಸಲ್ ೂೀಸುಗ,
ಜಟ್ಾರ್ಯುವನಿಂದ ಕೂಡಿ, ಸೂರ್ಯಥನ ಬಿಂಬದರ್ತು ತ್ ರಳಿ, ಸೂರ್ಯಥ ಬಿಂಬದ ಬ ೀಗ ಯಿಂದ ತ್ಾಪ್ಗ ೂಂಡ
ಜಟ್ಾರ್ಯುವನುನ ರ್ತನನ ರ ಕ ೆರ್ಯನುನ ಹರಡುವ ಮುಖ ೀನ ರಕ್ಷ್ಮಸಲು ಹ ೂೀಗಿ, ರ ಕ ೆರ್ಯ ನ್ಾಶವನುನ ಹ ೂಂದಿ,
ಭೂಮಿರ್ಯಲ್ಲಲ ಬಿದಿಾದ.ಾ
ಎಲ್ಾಲ ವಷ್ರ್ಯವನುನ ತಳಿದಾದ ಮೀಲ್ , ಸಂಪಾತರ್ಯು ರ್ತನನ ಮಗನ್ಾದ ಸುಪಾಶಾಥನಿಂದ ಕ ೀಳಿ ತಳಿದಿರುವ
ರಾವರ್ಣನ ಗತರ್ಯನುನ [ಸೀತ್ ರ್ಯನುನ ರಾವರ್ಣ ಅಪ್ಹರಸಕ ೂಂಡು ಲಂಕ ಗ ಹ ೂೀಗಿರುವ ಸಂಗತರ್ಯನುನ] ಈ
ಎಲ್ಾಲ ಕಪ್ಗಳಿಗ ಹ ೀಳುತ್ಾುನ್ . ರ ಕ ೆರ್ಯನುನ ಮರಳಿ ಪ್ಡ ದಿದಾ ಆರ್ತ ರ್ತಕ್ಷರ್ಣ ಆಕಾಶಕ ೆ ಹಾರ, ಸೀತ್ ರ್ಯ
ಆಕೃತರ್ಯು ಅಶ ್ೀಕವನದಲ್ಲಲರುವುದನುನ ನ್ ೂೀಡುತ್ಾುನ್ ^ ಮರ್ತುು ಆ ವಷ್ರ್ಯವನುನ ಅಲ್ಲಲದಾ ಎಲ್ಾಲ ಕಪ್ಗಳಿಗೂ
ಹ ೀಳುತ್ಾುನ್ .
[^ಗೃಧರಗಳಿಗ ಅರ್ತ್ಂರ್ತ ಸೂಕ್ಷಿ ದೃಷು ಎಂದು ಹ ೀಳುತ್ಾುರ . ಅದರಂತ್ ಸಂಪಾತ ಅಲ್ ಲೀ ಎರ್ತುರಕ ೆೀರ,
ನೂರು ಯೀಜನ ದೂರದಲ್ಲಲರುವ ಅಶ ್ೀಕವನದಲ್ಲಲದಾ ಸೀತ್ ರ್ಯನುನ ಗುರುತಸುತ್ಾುನ್ ]
[ಕಿಷೆಂಧಕಾಂಡದಲ್ಲಲ (೫೯.೮ - ೨೨) ಹ ೀಳುವಂತ್ : ತಂ ಮಾಮೀವಂ ಗತಂ ಪುತರಃ ಸ್ುಪಾಶ ್ಾೀಯ ನಾಮ
ನಾಮತಃ । ಆಹಾರ ೀರ್ಣ ರ್ಯಥಾಕಾಲಂ ಬರ್ರ್ತಿತಯ ಪತತಾಂ ವರಃ ॥ ಸ್ ಕದ್ಾಚಿತ್ ಕ್ಷುಧ್ಾತತಯಸ್್
ಮಮಾsಹಾರಾಭಿಕಾಂಕ್ಷ್ರ್ಣಃ ಗತಸ್ೂಯ್ೀಯsಹನಿ ಪಾರಪ್ತೀ ಮಮ ಪುತ ೂರೀ ಹ್ನಾಮಿಷ್ಃ ॥.... ಸಂಪಾತ
ರ ಕ ೆ ಸುಟು ವೃದಾ. ಆರ್ತನಿಗ ಅವನ ಮಗ ಸುಪಾಶಾಥ ದಿನ್ಾಲು ಆಹಾರ ರ್ತಂದು ಕ ೂಡುತುದಾ. ಒಂದು ದಿನ
ಸುಪಾಶಾಥ ಬರುವಾಗ ರ್ತಡವಾಯಿರ್ತು. ಸೂಯಾಥಸುವಾದ ನಂರ್ತರ ಬಂದ ಮಗ ಮಾಂಸವಲಲದ ೀ ಬಂದಿದಾನುನ
ಕಂಡ ಸಂಪಾತ ಸುಪಾಶಾಥನಿಗ ಬರ್ಯು್ತ್ಾುನ್ . ಆಗ ಸುಪಾಶಾಥ ಹ ೀಳುತ್ಾುನ್ : “ನ್ಾನು ಎಂದಿನಂತ್
ಆಕಾಶವನುನ ಏರ ಆಹಾರವನುನ ಹುಡುಕುತ್ಾು ಮಹ ೀಂದರಪ್ವಥರ್ತದ ಮೀಲ್ ಹಾರುತುದ ಾ. ಆಗ ಅಲ್ಲಲ ಒಬಬ
ಕಪ್ುಾ ಬರ್ಣ್ದ ರಾಕ್ಷಸ ಒಬಬ ಕ ಂಪ್ು-ಹಳದಿ ಮಿಶ್ರರ್ತ ಬರ್ಣ್ದ ಹ ರ್ಣು್ಮಗಳನುನ ಎತುಕ ೂಂಡು
ಹ ೂೀಗುತುರುವುದನುನ ಕಂಡ . ಆಕ ‘ನ್ಾನು ರಾಮನ ಹ ಂಡತ’ ಎಂದು ಕೂಗಿ ಕ ೂಳುಳತುದಾಳು” ಎಂದು. ಈ
ರೀತ ಸಂಪಾತಗ ಸೀತ್ಾಪ್ಹಾರದ ವಷ್ರ್ಯ ಮೊದಲ್ ೀ ತಳಿದಿರ್ತುು.]
ರಾಮನ ಕಥ ರ್ಯನುನ ಕ ೀಳಿ, ಸೀತ್ ರ್ಯ ಬಗ ಗ ಎಲಲವನೂನ ತಳಿದುಕ ೂಂಡ ನಂರ್ತರ, ‘ಸಮುದರವನುನ ಹಾರಲು
ಯಾರಗ ಬಲವದ ’ ಎಂದು ಜಾಂಬವಂರ್ತನಿಂದ ಪ್ರಶ ನಮಾಡಲಾಟುವರಾದ ಕಪ್ಗಳು, ಬ ೀರ ಬ ೀರ ಯಾಗಿ
ರ್ತಮಗಿರುವ ಬಲವನುನ ನಿವ ೀದಿಸಕ ೂಳುಳತ್ಾುರ . ಹರ್ತುು ಯೀಜನದಿಂದ ಆರಂಭಿಸ, ಹರ್ತುು-ಹರ್ತುು ಅಧಕವಾಗಿ
ಸುಮಾರು ಎಂಬರ್ತುು ಯೀಜನ ಪ್ರ್ಯಥಂರ್ತ ಎಲಲರೂ ರ್ತಮಮ ಹಾರುವ ಬಲವನುನ ನಿವ ೀದಿಸಕ ೂಳುಳತ್ಾುರ .
ನಿೀಲ, ಮೈಂದ, ದಿಾವದಾ ಮರ್ತುು ತ್ಾರನಿಂದ ಸಹಿರ್ತರಾದ ಎಲ್ಾಲ ಕಪ್ಗಳೂ, ಎಂಬರ್ತುು ಯೀಜನಕಿೆಂರ್ತ
ಹ ಚುಚ ಹಾರಲು ಶಕುರಲಲ ಎಂದು ತಳಿದ ೂಡನ್ , ಪ್ರಶ ನ ಹಾಕಿದಾ ಜಾಂಬವಂರ್ತ ತ್ ೂಂಬರ್ತುು ಯೀಜನ ಹಾರುವ
ರ್ತನನ ಆರ್ತಮ ಬಲವನುನ ತಳಿಸುತ್ಾುನ್ .
ರ್ತನನ ಹಾರುವ ಸಾಮರ್್ಥವನುನ ಹ ೀಳಿದ ಜಾಂಬವಂರ್ತ, ಹಿಂದ ಇದಾ ಬಲ ಇಂದು ರ್ತನನಲ್ಲಲಲಲದ ೀ ಇರುವುದಕ ೆ
ಕಾರರ್ಣವನುನ ನಿೀಡುತ್ಾು ಹ ೀಳುತ್ಾುನ್ : “ಯಾವ ಕ್ಷರ್ಣದಲ್ಲಲ ಮೂರು ಹ ಜ ಗ
ಜ ಳಿಂದ ವಷ್ು್ವು ಬಲ್ಲಯಿಂದ
ಮೂರು ಲ್ ೂೀಕಗಳನುನ ಪ್ಡ ದನ್ ೂೀ, ಆಗ ಸಂತ್ ೂೀಷ್ದ ಧವನಿರ್ಯನುನ ಮಾಡುತ್ಾು ನ್ಾನು ಮೂರು ಜಗರ್ತುನುನ
ಸುತುದ . ಆಗ ಮೀರು ಪ್ವಥರ್ತಕ ೆ ತ್ಾಗಿ ನನನ ಮೊರ್ಣಕಾಲು ನ್ ೂೀವನಿಂದ ಕೂಡಿರ್ತು” ಎಂದು.
*********
೭. ಹನ್ೂಮತ್ ಪರತಿಯಾನ್ಮ್
ಓಂ॥
ರಾಮಾರ್ಯ ಶಾಶಾತಸ್ುವಿಸ್ೃತಷ್ಡುೆಣಾರ್ಯ ಸ್ವ ೀಯಶಾರಾರ್ಯ ಸ್ುಖಸಾರಮಹಾರ್ಣ್ಯವಾರ್ಯ।
ನ್ತಾಾ ಲ್ಲಲಙ್ಘಯಷ್ುರರ್ಣ್ಯವಮುತಪಪಾತ ನಿಷಪೀಡ್ತಂ ಗಿರಿವರಂ ಪವನ್ಸ್್ಸ್ೂನ್ುಃ ॥೦೭-೦೧॥
ಹನುಮಂರ್ತನ ಬಲದಿಂದ ಸ ಳ ರ್ಯಲಾಟು ಸಮುದರವು, ಜಲಚರ ಪಾರಣಿಗಳಿಂದ ಕೂಡಿಕ ೂಂಡು ಅಲ್ ೂಲೀಲ-
ಕಲ್ ೂಲೀಲವಾಗಿ ಹನುಮಂರ್ತನನುನ ಹಿಂಬಾಲ್ಲಸರ್ತು. ಹನುಮಂರ್ತ ನಿಂತದಾ ಮಹ ೀಂದರ ಪ್ವಥರ್ತದಲ್ಲಲರುವ
ವೃಕ್ಷಗಳೂ ಕೂಡಾ ಹನುಮಂರ್ತನನುನ ಅನುಸರಸದವು. [ವಾಲ್ಲೀಕಿ ರಾಮಾರ್ಯರ್ಣದಲ್ಲಲ ಈ ಪ್ರಸಂಗವನುನ
ವವರವಾಗಿ ವವರಸರುವುದನುನ ನ್ಾವು ಕಾರ್ಣಬಹುದು. ಅಲ್ಲಲ ಈ ದೃಶ್ವನುನ ಪರಸ್ತಂ ದಿೀಘಯಮಧ್ಾಾನ್ಂ
ಸ್ಾಬಂಧುಮಿವ ಬಾಂಧವಾಃ (ಸುಂದರಕಾಂಡ ೧.೪೭) ಎಂದು ವಣಿಥಸದಾಾರ . ಯಾವ ರೀತ ಬಹಳ ದೂರ
ಹ ೂರಟ್ಟರುವ ಬಂಧುವನುನ ಬಿೀಳ ೂೆಡಲು ಬಂಧುಗಳ ಲಲರೂ ಸಾಲಾದೂರ ಜ ೂತ್ ಗ ಬರುತ್ಾುರ ೂೀ ಹಾಗ ೀ,
ಬುಡಸಹಿರ್ತ ಕಿರ್ತುುಬಂದ ವೃಕ್ಷಗಳು ಹನುಮಂರ್ತನನುನ ಹಿಂಬಾಲ್ಲಸದವು.]
ಹಿಂದ , ಪ್ವಥರ್ತಗಳಿಗ ರ ಕ ೆ ಇದುಾ, ಇಂದರನು ಎಲ್ಾಲ ಪ್ವಥರ್ತಗಳ ರ ಕ ೆರ್ಯನುನ ಛ ೀದಿಸುವ ಕಾಲದಲ್ಲಲ, ರುದರನ
ಹ ಂಡತರ್ಯ ರ್ತಮಮನ್ಾಗಿರುವ ಮೈನ್ಾಕ ಎನುನವ ಪ್ವಥರ್ತವು ಮುಖ್ಪಾರರ್ಣನಿಂದ ಸಮುದರಕ ೆ ಎಸ ರ್ಯಲಾಟುು
ರ್ತನನ ರ ಕ ೆರ್ಯನುನ ಉಳಿಸಕ ೂಂಡಿರ್ತುು. ಬಂಗಾರದ ಬರ್ಣ್ದ ಈ ಮೈನ್ಾಕ, (ಉಪ್ಕಾರ ಸಮರಣ ಯಿಂದ)
ಹನುಮಂರ್ತನ ವಶಾರಂತಗಾಗಿ ಸಮುದರವನುನ ಸೀಳಿ ಮೀಲ್ ಬಂದು, ಬಹಳ ಶ್ಖರವುಳಳದಾಾಗಿ
ಕಾಣಿಸಕ ೂಂಡಿರ್ತು.
‘ಯಾವುದನುನ ನಿೀನು ಬರ್ಯಸುತುೀಯೀ ಅದು ನಿನನ ಬಾಯಳಗ ಬರಲ್ಲ’ ಎನುನವ ವರ ಪ್ಡ ದು ಬಂದಿದಾ
ಸುರಸ ರ್ಯ ಮುಖವನುನ ಪ್ರವ ೀಶ್ಸ, ಕೂಡಲ್ ೀ ಅಲ್ಲಲಂದ ಹ ೂರಬಂದ ಹನುಮಂರ್ತ, ರ್ತನನನುನ ಪ್ರೀಕ್ಷ್ಮಸುವ
ಸಲುವಾಗಿ ಸುರಸ ರ್ಯನುನ ಕಳುಹಿಸದಾ ದ ೀವತ್ ಗಳ ಮಾತನ ಸರ್ತ್ರ್ತುಿವನುನ ರಕ್ಷ್ಮಸ, ಅವರನುನ
ಸಂರ್ತಸಗ ೂಳಿಸದ. [ರ್ತಮಮ ಮಾರ್ತನುನ (ವರವನುನ) ವಫಲಗ ೂಳಿಸದ ಹನುಮಂರ್ತ, ತ್ಾವು ನಿೀಡಿದ
ವರವನುನ ಗೌರವಸರುವುದನುನ ಕಂಡ ದ ೀವತ್ ಗಳ ಲಲರೂ ಬಹಳ ಸಂತ್ ೂೀಷ್ಪ್ಟುರು]
ಹಿೀಗ ರ್ತಮಮ ಮೀಲ್ಲನ ಹನುಮಂರ್ತನ ಪ್ರೀತರ್ಯನುನ, ಆರ್ತನ ಉಗರವಾದ ಬಲವನುನ ಕಂಡ ದ ೀವತ್ ಗಳು
ಆರ್ತನ ಮೀಲ್ ಹೂವನ ಮಳ ಗರ ದು ಆರ್ತನನುನ ಹ ೂಗಳುತ್ಾುರ . ಆ ಎಲ್ಾಲ ದ ೀವತ್ ಗಳಿಂದ ಪ್ೂಜರ್ತನ್ಾದ
ಹನುಮಂರ್ತ ಆಕಾಶದಲ್ಲಲಯೀ ಮುಂದ ತ್ ರಳುತ್ಾು, ‘ಸಂಹಿಕ ’ ಎನುನವ ನ್ ರಳನುನ ಹಿಡಿರ್ಯಬಲಲ ಭೂರ್ತವನುನ
ಕಾರ್ಣುತ್ಾುನ್ .
ಲಂಕ ರ್ಯನುನ ರಕ್ಷ್ಮಸಲು ‘ಸಂಹಿಕ ’ ಎಂಬ ರಾಕ್ಷಸಗ ಎದುರಲಲದ ಶಕಿುರ್ಯನುನ ಬರಹಮನು ವರವಾಗಿ ನಿೀಡಿದಾನು.
ಆ ಪ್ಶಾಚಿರ್ಯು ಲಂಕ ರ್ಯರ್ತು ಸಾಗುತುದಾ ಹನುಮಂರ್ತನ ನ್ ರಳನುನ ಹಿಡಿದುಕ ೂಂಡಿರ್ತು. ಆಗ ಹನುಮಂರ್ತನು
ಅವಳ ಶರೀರವನುನ ಪ್ರವ ೀಶ್ಸ, ಆಕ ರ್ಯ ದ ೀಹವನುನ ಸೀಳಿದನು.
ಹನುಮಂರ್ತನು ಲಂಕಾ ನಗರದ ಒಳಗೂ ಹ ೂರಗೂ ಹುಡುಕುತ್ಾು, ಅಶ ್ೀಕ ವೃಕ್ಷಗಳ ತ್ ೂೀಪ್ನ ಮಧ್ ್,
ಶ್ಂಶಪಾವೃಕ್ಷದ (ಒಂದು ಜಾತರ್ಯ ಅಶ ್ೀಕ ವೃಕ್ಷ) ಮೂಲದಲ್ಲಲ ಇರುವ ಸೀತ್ಾಕೃತರ್ಯನುನ ಕಂಡನು.
[ಈ ವವರವನುನ ನ್ಾರಸಂಹ ಪ್ುರಾರ್ಣದಲ್ಲಲ(೫೧.೧೭-೧೯) ಕಾರ್ಣಬಹುದು. ‘ಅಶ ್ೀಕವನಿಕಾಂ ಪಾರಪ್ತೀ
ನಾನಾಪುಷ್ಪಸ್ಮನಿಾತಾಂ । ಜುಷಾುಂ ಮಲರ್ಯಜಾತ ೀನ್ ಚಂದ್ನ ೀನ್ ಸ್ುಗಂಧಿನಾ । ಪರವಿಶ್
ಶ್ಂಶಪಾವೃಕ್ಷಮಾಶ್ರತಾಂ ಜನ್ಕಾತಮಜಾಮ್’]
ನಿಜವಾಗಿರ್ಯೂ ಲಂಕ ರ್ಯಲ್ಲಲದಾ ರಾಕ್ಷಸರು ಹನುಮಂರ್ತ ಮರ್ತುು ಸೀತ್ ರ್ಯ ನಡುವನ ಸಂವಾದವನುನ ಅಲ್ಲಲ
ನಿಂರ್ತು ನ್ ೂೀಡುತುರಲ್ಲಲಲ. ಆದರ ಅಲ್ಲಲ ಓಡಾಡುವ ಋಷಗಳು(ದಿಾಲ್ ೂೀಕಾಚಾರಗಳಾದ ಋಷಗಳು ಮರ್ತುು
ದಿವ್ಜ್ಞಾನವುಳಳ ಭೂಲ್ ೂೀಕದಲ್ಲಲರುವ ಋಷಗಳು) ಎಲಲವನೂನ ನ್ ೂೀಡುತುರುತ್ಾುರ .
ಅಂರ್ತಹ ಋಷಗಳಿಗ ವಡಂಬನ ವಷ್ರ್ಯಕವಾದ ರ್ತರ್ತುಿಜ್ಞಾನವನುನ ನಿೀಡಲು ಹಾಗೂ ಕಲ್ಲಯೀ ಪ್ರಧ್ಾನನ್ಾಗಿ
ಇರುವ ದ ೈರ್ತ್ರಗ ಮಿಥಾ್ಜ್ಞಾನದಿಂದ ವಂಚನ್ ಮಾಡಲು ‘ಈ ರೀತರ್ಯ ವಡಂಬನವು ಮಾಡರ್ತಕೆದುಾ’
ಎನುನವುದು ರಾಮಚಂದರನ ಸಂಕಲಾವಾಗಿರ್ತುು. ಅದರಂತ್ ಹನುಮಂರ್ತ ಲ್ಲೀಲ್ಾನ್ಾಟಕದ ಪಾರ್ತರಧ್ಾರಯಾಗಿ
ಎಲಲವನೂನ ಮಾಡಿದ.
ಸೀತ್ ಕುಳಿತದಾ ಶ್ಂಶಪಾವೃಕ್ಷ ಒಂದನುನ ಬಿಟುು, ರಾವರ್ಣನ ಆ ಎಲ್ಾಲ ಕಾಡನುನ ನ್ಾಶಮಾಡಿ, ರಾಕ್ಷಸರ
ನ್ಾಶವನುನ ಉರ್ತೆಂಠತ್ ಯಿಂದ ಮಾಡಲು ಬರ್ಯಸದ ಹನುಮಂರ್ತ, ಮತ್ ು ದ ೂಡಡದಾಗಿ ಶಬಾ ಮಾಡುತ್ಾು
ತ್ ೂೀರರ್ಣವನುನ ಹತು ಕುಳಿರ್ತನು.
ಅವರ ಲಲರೂ ಕೂಡಾ ಮರರ್ಣ ಇಲಲದ ರಾಕ್ಷಸರು. ಅವರಗ ರುದರ ದ ೀವರ ವರವರ್ತುು. ಆ ಎಲ್ಾಲ ದ ೈರ್ತ್ರು
ಮಹಾ ಬಲ್ಲಷ್ಠನ್ಾದ ಹನುಮಂರ್ತನನುನ ಹ ೂಂದಿದರು. ಆಚಾರ್ಯಥರು ಹನುಮಂರ್ತನನುನ ಇಲ್ಲಲ
‘ಸ್ುರಾನ್ತರಾತಮನ್ಃ ಅಙ್ೆಜಮ್’ ಎನುನವ ವಶ ೀಷ್ರ್ಣದಿಂದ ಸಂಬ ೂೀಧಸದಾಾರ . ಅಂದರ ‘ದ ೀವತ್ ಗಳ
ಅಂರ್ತಯಾಥಮಿಯಾಗಿರುವ ಮುಖ್ಪಾರರ್ಣನ ಮಗ’ ಎಂದರ್ಥ.
ಎಂಬತ್ ುಂಟು ಕ ೂೀಟ್ಟ ಜನ ರ್ಯೂರ್ಪ್ರನ್ ೂನಳಗ ೂಂಡ (ಸ ೀನ್ಾಧಪ್ತಗಳನ್ ೂನಳಗ ೂಂಡ), ರ್ತರರ್ತರದ
ಆರ್ಯುಧಗಳಿಂದ ಕೂಡಿದ ಸ ೈನ್ ಹನುಮಂರ್ತನನುನ ಸುರ್ತುುವರಯಿರ್ತು.
ಬಲ್ಾಗರಗಾಮಿನ್ಸ್ತಥಾ ಸ್ ಶವಯವಾಕುುಗವಿಯತಾನ್ ।
ಕಪ್ರ್ಯ ಬಲವು ಎಣಿಕ ಗ ನಿಲುಕದುಾ ಎನುನವುದನುನ ಕ ೀಳಿ ತಳಿದ ರಾವರ್ಣನು, ಹನುಮಂರ್ತನನುನ ಎದುರಸಲು,
ಬಲದಲ್ಲಲ ರ್ತನಗ ಸಮನ್ಾಗಿರುವ, ರ್ತನನ ಮಗನ್ಾದ ಅಕ್ಷಕುಮಾರನನುನ ನಿಯೀಜಸದನು.
ಹನುಮಂರ್ತನು ಬಲದಲ್ಲಲ ರಾವರ್ಣನಿಗ ಸಮನ್ಾದ ಮಂಡ ೂೀದರರ್ಯ ಮಗನನುನ ನ್ ೂೀಡಿ, ಇವನು ಬಲದಲ್ಲಲ
ರಾವರ್ಣನ ಒಟುು ಬಲದ ಮೂರನ್ ೀ ಒಂದು ಭಾಗಕ ೆ ಸಮನ್ಾಗಿರುವವನು ಎಂದು ಚಿಂತಸದನು. [ಉಳಿದ
ಎರಡು ಭಾಗ ಇಂದರಜತ್ ಮರ್ತುು ರಾವರ್ಣ]
‘ಅದರಂದ ಅವರಬಬರಗ ಬಲದಲ್ಲಲ ಸಮನ್ಾದ ಈ ಮೂರನ್ ರ್ಯವನನುನ ನ್ಾನು ಕ ೂಲುಲತ್ ುೀನ್ ’ ಎಂಬುದಾಗಿ
ಚಿಂತಸದ ಹನುಮಂರ್ತನು, ಅಕ್ಷಕುಮಾರನನುನ ರ್ತನನ ಪಾದಗಳಲ್ಲಲ ಹಿಡಿದು ಮೀಲ್ ಹಾರದನು.
ರ್ತನನ ಮಗನ್ಾದ ಅಕ್ಷಕುಮಾರನು ಭೂಮಿರ್ಯಲ್ಲಲ ಪ್ುಡಿಪ್ುಡಿಯಾಗಿ ಬಿದಾನ್ ಂದು ಕ ೀಳಿ ತಳಿದ ರಾವರ್ಣನು
ಶ ್ೀಕದಿಂದ ಕಂಗ ಟುು, ಇಂದರಜರ್ತುವನುನ ಹನುಮಂರ್ತನ ನಿಗರಹಕ ೆ ಕಳುಹಿಸುತ್ಾುನ್ .
ಅಥ ೀನ್ಾರಜನ್ಮಹಾಶರ ೈವಯರಾಸ್ಾಸ್ಮಾಯೀಜತ ೈಃ ।
ತತಕ್ಷ ವಾನ್ರ ೂೀತತಮಂ ನ್ಚಾಶಕದ್ ವಿಚಾಲನ ೀ ॥೭.೩೧॥
“ನನಿನಂದ ಬರಹಮನ ಅನ್ ೀಕ ವರಗಳು ಉಲಲಂಘಿಸಲಾಟ್ಟುವ . (ಎಷ್ ೂುೀ ವರಗಳನುನ ನ್ಾನು ಮುರದಿದ ಾೀನ್ )
ಬರಹಮನು ನನಗ ಗೌರವಾಸಾದನ್ಾಗಿದಾಾನ್ . ಆ ಕಾರರ್ಣದಿಂದ ಇಂದರಜರ್ತು ಬಿಟು ಈ ಬರಹಾಮಸರವನುನ ನ್ಾನು
ಗೌರವಸುತ್ ುೀನ್ ” ಎಂದು ಹನುಮಂರ್ತ ಚಿಂತಸದ.
1
‘ಸವಥದುಃ ಸಹಮ್’
ಸಂರ್ತಸಗ ೂಂಡ ರಾಕ್ಷಸರ ಗರ್ಣವು ಏನು ಮಾಡಿೀರ್ತು ಎಂದು ನನಗ ಲಕ್ಷಾವಾಗುರ್ತುದ . ಆ ರಾವರ್ಣನೂ
ನನಿನಂದ ನ್ ೂೀಡಲಾಡುತ್ಾುನ್ .
[ನ್ಾನು ಶರಣಾದಂತ್ ನಟ್ಟಸದರ ಆಗ ರಾವರ್ಣನನೂನ ನ್ ೂೀಡಿದಂತ್ಾಗುರ್ತುದ ಮರ್ತುು ಸಂರ್ತಸಗ ೂಂಡ
ದ ೈರ್ತ್ರ ವರ್ತಥನ್ ಹ ೀಗಿರುರ್ತುದ ಎನುನವುದನೂನ ತಳಿದಂತ್ಾಗುರ್ತುದ ಎಂದು ನಿಧಥರಸದ ಹನುಮಂರ್ತ,
ಬರಹಾಮಸರಕ ೆ ರ್ತಲ್ ಬಾಗುತ್ಾುನ್ ]
ಈ ರೀತ ಯೀಚಿಸ ಬಂಧನಕ ೆ ಒಳಗಾದ ಕಪ್ೀನಾಿನನುನ ದ ೈರ್ತ್ಪ್ಡ ಹಗಗಗಳಿಂದ ಕಟುುತ್ಾುರ . ಹಾಗ ಕಟ್ಟುದ
ರ್ತಕ್ಷರ್ಣ ಹನುಮಂರ್ತನನುನ ಬಂಧಸದಾ ಬರಹಾಮಸರ ಅವಮಾನಗ ೂಂಡು ಆರ್ತನನುನ ಬಿಟುು ಹ ೂರಟು
ಹ ೂೀಗುರ್ತುದ .
[ಈ ಪ್ರಸಂಗದ ವವರಣ ಸುಂದರಕಾಂಡದಲ್ಲಲ(೪೮.೪೮) ಬರುರ್ತುದ . ‘ಅಸ್ಾಬಂಧಃ ಸ್ ಚಾನ್್ಂ ಹಿ ನ್
ಬಂಧಮನ್ುವತಯತ ೀ’. ಬರಹಾಮಸರ ಬಂಧವರುವಾಗ ಬ ೀರ ಹಗಗದಿಂದ ಕಟ್ಟುದರ ಅದು ನಿಷೆಿರ್ಯವಾಗುರ್ತುದ .
ಏಕ ಂದರ ಅದು ಬರಹಾಮಸರಕ ೆ ಮಾಡುವ ಅವಮಾನ. ಇಲ್ಲಲ ಅವವ ೀಕರ್ತನದಿಂದ ದ ೈರ್ತ್ರು ಹನುಮಂರ್ತನನುನ
ಹಗಗದಿಂದ ಕಟ್ಟು, ಬರಹಾಮಸರಕ ೆ ಅವಮಾನ ಮಾಡಿರುವುದರಂದ ಅದು ಹ ೂರಟುಹ ೂೀಗುರ್ತುದ . ಈ
ಘಟನ್ ರ್ಯನುನ ಕಂಡ ಇಂದರಜತ್, ರ್ತನನವರ ಅವವ ೀಕರ್ತನದಿಂದ ಬರಹಾಮಸರವು ನಿರರ್ಥಕವಾದುದನುನ ತಳಿದು
ಮರುಗುತ್ಾುನ್ ].
ರ್ತದನಂರ್ತರ ಆ ದ ೈರ್ತ್ ಪ್ಡ ಮಹಾಕಪ್ರ್ಯನುನ ಹಿಡಿದುಕ ೂಂಡು ರಾವರ್ಣನ ಸಮಿೀಪ್ಕ ೆ ಬರುತ್ಾುರ . ರ್ತನನ
ಮುಂದ ನಿಂತರುವ ಹನುಮಂರ್ತನನುನ ಕುರರ್ತು ರಾವರ್ಣ ಹಿೀಗ ಕ ೀಳುತ್ಾುನ್ :
“ಎಲ್ ೈ ಕಪ್ಯೀ, ಎಲ್ಲಲಂದ ಬಂದಿರುವ ? ನಿೀನು ಯಾರ ದಾಸನ್ಾಗಿದಿಾೀರ್ಯ? ಏಕಾಗಿ ಈರೀತ ಮಾಡಿರುವ ”
ಎಂದು. ಈ ರೀತಯಾಗಿ ಕ ೀಳಲಾಟು ಹನುಮಂರ್ತನು ರಾಮಚಂದರನಿಗ ನಮಸೆರಸ ಉರ್ತುರಸುತ್ಾುನ್ :
“ನಿೀನು ರ್ತಕ್ಷರ್ಣ ರಾಮನ ಪ್ತನಯಾದ ಸೀತ್ ರ್ಯನುನ ಶ್ರೀರಾಮನಿಗ ಒಪ್ಾಸದ ೀ ಇದಾಲ್ಲ,ಲ ಆಗ ನಿನನ ಮಕೆಳು,
ಮಿರ್ತರರು, ಬಂಧುಗಳಿಂದ ಕೂಡಿದವನ್ಾಗಿ, ನಿೀನು ವನ್ಾಶವನುನ ಹ ೂಂದುತುೀರ್ಯ” ಎಂದು ರಾವರ್ಣನನುನ
ಹನುಮಂರ್ತ ಎಚಚರಸುತ್ಾುನ್ .
ರಾಮನ ಬಾರ್ಣವನುನ ರ್ತಡ ರ್ಯುವ ಶಕಿು ದ ೀವತ್ ಗಳಿಗೂ ಇಲ್ಾಲ. ಬರಹಮ-ರುದರ ಮೊದಲ್ಾದವರಗೂ ಆ
ಸಾಮರ್್ಥವಲಲ. ಹಾಗಿರುವಾಗ ಇನುನ ಅರ್ತ್ಂರ್ತ ಕಡಿಮ ಬಲವುಳಳ ನಿೀನು ಎಲ್ಲಲಂದ ರ್ತಡ ದಿೀಯೀ?
ಮುನಿದ ರಾಮನ ಮುಂದ ನಿಲಲಲು ದ ೀವತ್ ಗಳು, ಅಸುರರು, ಸಪ್ಥಗಳು, ಇರ್ತರ ಜಗತುನಲ್ಲಲರುವ ಯಾರೂ
ಕೂಡಾ ಸಮರ್ಥರಲಲ ಎನುನವ ಸರ್ತ್ವನುನ ರಾವರ್ಣನಿಗ ಹನುಮಂರ್ತ ತಳಿಸುತ್ಾುನ್ .
ಅನಂರ್ತರ ರಾಕ್ಷಸರ ಲಲರೂ ಸ ೀರ, ಹನುಮಂರ್ತನ ಬಾಲವನುನ ಬಟ್ ುಗಳಿಂದ ಮುಚಿಚ ಬ ಂಕಿ ಹಚುಚತ್ಾುರ . ಆದರ
ಆ ಬ ಂಕಿರ್ಯು ಅವನ ಬಾಲವನುನ ಸುಡಲ್ಲಲಲ. ಬ ಂಕಿ ವಾರ್ಯುವನ ಸಖನಲಲವ ೀ?
ಬಲದಿಂದ ಮಿಗಿಲ್ ನಿಸದಾರೂ, ಯಾವುದ ೀ ತ್ ೂಂದರ ಆಗದಿದಾರೂ ಕೂಡಾ, ಹನುಮಂರ್ತ ರಾಕ್ಷಸರ ಎಲ್ಾಲ
ಚ ೀಷ್ ು ಗಳನೂನ ಸಹಿಸ ಸುಮಮನಿದಾ. ಏಕ ಂದರ : ಅವರು ಏನು ಮಾಡುತ್ಾುರ ಎಂದು ನ್ ೂೀಡುವ
ಕುರ್ತೂಹಲದಿಂದ ಮರ್ತುು ಲಂಕ ರ್ಯನ್ ನಲ್ಾಲ ಸುತ್ಾುಡಿಸಕ ೂಂಡು ಬಂದ ಅವರ ಪ್ಟುರ್ಣವನುನ ಸುಡುವುದಕಾೆಗಿ.
*********
೮. ಹನ್ೂಮತಿ ಶ್ರೀರಾಮದ್ಯಾದ್ಾನ್ಮ್
ಓಂ ॥
ಶುರತಾಾಹನ್ೂಮದ್ುದಿತಂ ಕೃತಮಸ್್ ಸ್ವಯಂಪಿರೀತಃ ಪರಯಾರ್ಣಮಭಿರ ೂೀಚರ್ಯತ ೀ ಸ್ ರಾಮಃ ।
ಆರುಹ್ ವಾರ್ಯುಸ್ುತಮಙ್ೆದ್ಗ ೀನ್ ರ್ಯುಕತಃ ಸೌಮಿತಿರಣಾ ಸ್ರವಿಜಃ ಸ್ಹ ಸ ೀನ್ಯಾsಗಾತ್
॥೮.೦೧॥
ಬರಹಾಮತಮಜ ೀನ್ ರವಿಜ ೀನ್ ಬಲಪರಣ ೀತಾರ ನಿೀಲ್ ೀನ್ ಮೈನ್ಾವಿವಿದ್ಾಙ್ೆದ್ತಾರಪೂವ ೈಯಃ ।
ಸ್ವ ೈಯಶಾ ಶತುರಸ್ದ್ನಾದ್ುಪಯಾತ ಏಷ್ ಭಾರತಾsಸ್್ ನ್ ಗರಹರ್ಣಯೀಗ್ ಇತಿ ಸ್ರ ೂೀಕತಃ ॥೮.೦೪॥
[^ಇದು ಶ್ರೀರಾಮಚಂದರನ ಕಾರ್ಯಥವ ೈಖರ. ಯಾರಾದರ ೂಬಬರ ೂಂದಿಗ ರ್ಯುದಾಕ ೆ ಹ ೂೀಗುವ ಮೊದಲ್ ೀ, ಆ
ರಾಜ್ವನುನ ಮುಂದ ಯಾರಗ ಕ ೂಡಬ ೀಕು ಎಂದಿರುರ್ತುದ ೂೀ, ಅವರಗ ಅಭಿಷ್ ೀಕ ಮಾಡಿ ಆರ್ತ
ಮುಂದುವರರ್ಯುತುದ.ಾ ಉದಾಹರಣ ಗ : ಲವಣಾಸುರನ್ ೂಂದಿಗ ಕಾದಾಡಲು ಹ ೂರಡುವ ಮೊದಲು,
ಶರ್ತುರಘನನನುನ ಮದುರಾಪ್ಟುರ್ಣದ ದ ೂರ ಯಾಗಿ ಅಯ್ೀಧ್ ್ರ್ಯಲ್ಲಲಯೀ ಶ್ರೀರಾಮ ಅಭಿಷ್ ೀಕ ಮಾಡಿ
ಕಳುಹಿಸದಾ].
ರ್ತದನಂರ್ತರ, ಇರ್ತು, ಮೂರು ರಾತರ ಕಳ ದರೂ ಬರದ ವರುರ್ಣನ ಮೀಲ್ ಸಟುುಗ ೂಂಡ ಶ್ರೀರಾಮಚಂದರನು,
ರ್ತನನ ಕ ಂಪಾದ ಕಡ ಗರ್ಣ್ನ್ ೂೀಟವನುನ ಸಮುದರದ ಮೀಲ್ ಬಿೀರದನು.
[ಈ ಮೀಲ್ಲನ ವವರಣ ರ್ಯ ಹಿನ್ ನಲ್ ರ್ಯನುನ ನ್ ೂೀಡಿದರ : ಮಹಾರ್ಣಯವಂ ಶ ್ೀಷ್ಯಷ ್ೀ ಮಹಾದ್ಾನ್ವ
ಸ್ಂಕುಲಂ ಎಂದು ಸೆಂದಪ್ುರಾರ್ಣದ ಬರಹಮಖಂಡದಲ್ಲಲ(೨.೬೯) ಹ ೀಳಿದಾಾರ . ಆದರ ಅಲ್ಲಲ ದಿೀಪಾತ ಬಾಣಾಶಾ
ಯೀ ಘೂೀರಾ ಭಾಸ್ರ್ಯನ ೂತೀ ದಿಶ ್ೀ ದ್ಶ । ಪಾರವಿಶನ್ ವಾರಿದ್ ಸ ೂತೀರ್ಯಂ
ದ್ೃಪತದ್ಾನ್ವಸ್ಂಕುಲಮ್(೭೨) ಎನುನವಲ್ಲಲ ಬಾರ್ಣವನುನ ಹ ೂಡ ದ ಎಂದಿದ . ಆದರ ನ್ ೀರ ಬಾರ್ಣವನ್ ನೀ
ಹ ೂಡ ದಿರುವುದಲ್ಾಲ, ಕಡ ಗರ್ಣ್ನ್ ೂೀಟವ ೀ ಬಾರ್ಣದಂತ್ ಹ ೂಡ ಯಿರ್ತು ಎನುನವ ವವರಣ ರ್ಯನುನ ಆಚಾರ್ಯಥರು
ಇಲ್ಲಲ ನಿೀಡಿದಾಾರ ].
“ನಿನನ ಇಚಾೆನುಸಾರ ಲಂಕ ಗ ನಡ ದುಕ ೂಂಡು ಹ ೂೀಗು. ಮೂರು ಲ್ ೂೀಕವನುನ ರ ೂೀದನ ಮಾಡಿಸುವ,
(ರಾವರ್ಯತೀತ ರಾವರ್ಣಃ) ವಶರವಸ್ ಮುನಿರ್ಯ ಮಲವನುನ ಕ ೂಂದು, ನಿನನ ಹ ಂಡತರ್ಯನುನ ಪ್ಡ .
(ಲ್ ೂೀಕಕಂಟಕನ್ಾದ ರಾವರ್ಣ ವಶರವಸ್ ಮುನಿರ್ಯ ಮಗ ಅಲಲ, ಆರ್ತನ ಮಲ ಎನುನವ ಭಾವದಲ್ಲಲ ನುಡಿರ್ಯುವ
ಮಾರ್ತು ಇದಾಗಿದ ). ನಿನನ ರ್ಯಶಸುನ ವಸಾುರಕಾೆಗಿ ಈ ಸಮುದರಕ ೆ ಸ ೀರ್ತುವ ರ್ಯನುನ ಕಟುು.
ದಿಗಿಾಜಯಿೀಗಳಾಗಿರುವ ಅರಸರು ಈ ಸ ೀರ್ತುವ ರ್ಯನುನ ನ್ ೂೀಡಿ ನಿನನ ರ್ಯಶಸುನುನ ಕ ೂಂಡಾಡುತ್ಾುರ ”
ಎನುನತ್ಾುನ್ ವರುರ್ಣ.
ಎಲ್ಾಲ ಕಡ ಯಿಂದಲೂ ರ್ತನನ ಪ್ಟುರ್ಣವನುನ ರಾಮನ ಸ ೀನ್ ಮುತುಗ ಹಾಕಿರುವುದನುನ ತಳಿದ ರಾವರ್ಣನು,
ಪ್ಶ್ಚಮದಿಕಿೆಗ ಅರ್ತ್ಂರ್ತ ದುಷ್ುನ್ಾದ ರ್ತನನ ಮಗ ಇನಾಿಜರ್ತುವನುನ ಕಳುಹಿಸದನು. ಪ್ೂವಥ ದಿಕಿೆಗ
ಪ್ರಹಸುನನುನ, ದಕ್ಷ್ಮರ್ಣದಿಕಿೆಗ ವಜರದಂಷ್ರನನುನ ಕಳುಹಿಸದ ಆರ್ತ, ಉರ್ತುರದಿಕಿೆಗ ತ್ಾನ್ ೀ ಹ ೂರಟು ನಿಂರ್ತನು.
ಸ ೀನ್ ರ್ಯ ಮಧ್ದಲ್ಲಲ ಸುಗಿರೀವನನುನ ಇರಸ, ಯಾವ ದಿಕಿೆನಿಂದ ರಾವರ್ಣ ಬರುತುದಾಾನ್ ೂೀ ಆ ದಿಕಿೆನಲ್ಲಲ ಬಿಲುಲ-
ಬಾರ್ಣಗಳನುನ ಹಿಡಿದು, ಕತುರ್ಯನುನ ಹಿಡಿದು, ಅರ್ತ್ಂರ್ತ ಮಿಂಚುತುರುವ ಶರೀರ ಉಳಳವನ್ಾದ,
ಉರ್ತುಮಪ್ೂರುಷ್ನ್ಾದ ಶ್ರೀರಾಮಚಂದರ ನಿಲುಲತ್ಾುನ್ .
ಸ್ವ ೀಯಷ್ು ತ ೀಷ್ು ನಿಹತ ೀಷ್ು ದಿದ್ ೀಶ ಧೂಮರನ ೀತರಂ ಸ್ ರಾಕ್ಷಸ್ಪತಿಃ ಸ್ ಚ ಪಶ್ಾಮೀನ್ ।
ದ್ಾಾರ ೀರ್ಣ ಮಾರುತಸ್ುತಂ ಸ್ಮುಪ ೀತ್ ದ್ಗ ೂಧೀ ಗುಪ್ತೀsಪಿ ಶ್ಲ್ಲವಚನ ೀನ್ ದ್ುರನ್ತಶಕ್ತತಮ್ ॥೮.೨೩॥
ಹಿೀಗ ಅವರ ಲಲರೂ ಸಾರ್ಯುತುರಲು, ರಾವರ್ಣನು ಧೂಮರನ್ ೀರ್ತರನ್ ನುನವ ರಾಕ್ಷಸನನುನ ಕಳುಹಿಸುತ್ಾುನ್ .
ಅವನ್ಾದರ ೂೀ , ಪ್ಶ್ಚಮದಿಕಿೆನಿಂದ ಹನುಮಂರ್ತನನುನ ಹ ೂಂದಿ, ಸದಾಶ್ವನ ವರವನುನ ಪ್ಡ ದಿದಾರೂ
ಕೂಡಾ, ಎಣ ಯಿರದ ಶಕಿುರ್ಯುಳಳ ಹನುಮಂರ್ತನಿಂದ ಸುಟುು ಸಾಯಿಸಲಾಡುತ್ಾುನ್ .
ಮೊದಲನ್ ರ್ಯ ದಿನದ ರ್ಯುದಾದ ನಂರ್ತರ, ಆ ರಾತರ, ದ ೈರ್ತ್ರ ಪ್ರಾಜರ್ಯವಾದ ಮೀಲ್ , ರಾಮಚಂದರ
ದ ೀವರಂದ ಪ್ರಚ ೂೀದಿಸಲಾಟು ಕಪ್ಗಳು, ಅಗನಾಸರದಿಂದ ಹ ೂತುಸಲಾಟು ದ ೂಡಡದ ೂಡಡ ಪ್ಂಜುಗಳಿಂದ
ಲಂಕಾಪ್ುರರ್ಯನುನ ಸುಟುರು.
ಪ್ಟುರ್ಣ ಸುಟುುಹ ೂೀದ ಕಾರರ್ಣದಿಂದ ಕ ೂೀಪ್ಗ ೂಂಡ ರಾವರ್ಣನಿಂದ ಕಳುಹಿಸಲಾಟು, ನಿಕುಂಭ ಮರ್ತುು
ಕುಂಭರ ನುನವ ಕುಂಭಕರ್ಣಥನ ಇಬಬರು ಮಕೆಳು (ಕಪ್ಗಳನುನ ಸುಲಭವಾಗಿ ಕ ೂಲಲಬಲ್ ಲವು ಎಂದುಕ ೂಂಡು)
ಬಹಳ ಆನಂದದಿಂದ ರ್ಯುದಾಕ ೆ ಬಂದವರಾಗಿ, ಕಪ್ಗಳನುನ ಪಾರಕಾರದಿಂದ ಆಚ ಹ ೂಡ ದು ಓಡಿಸದರು.
ಪಾಪ್ಷ್ಠನ್ಾದ ಕುಂಭನು ಜಾಂಬವಂರ್ತನನುನ, ತ್ಾರ ಹಾಗೂ ನಿೀಲರನುನ, ನಳನನುನ, ಮೈನಾ, ವವದ ಮರ್ತುು
ಅಂಗದನನುನ ಗ ಲುಲತ್ಾುನ್ . ಆದರ ಆನಂರ್ತರ, ಬಹಳ ಹ ೂತುನ ರ್ತನಕ ಸುಗಿರೀವನ್ ೂಂದಿಗ ರ್ಯುದಾ ಮಾಡಿ,
ರ್ಯಮಲ್ ೂೀಕ ಸ ೀರುತ್ಾುನ್ .
ಬರಹಮವರದಿಂದ ಅವಧ್ರಾದ ಸುಪ್ುಘನ, ರ್ಯಜ್ಞಕ ೂೀಪ್, ಶಕುನಿ, ದ ೀವತ್ಾಪ್ನಃ, ವದು್ಜಜಹಾ̐, ಪ್ರಮಾರ್ಥೀ, ಶುಕ,
ಸಾರರ್ಣ ಎಂಬ ಎಂಟು ಜನ ರಾಕ್ಷಸರು, ರಾವರ್ಣನಿಂದ ಪ ರೀರರ್ತರಾಗಿ, ಕಪ್ಗಳನುನ ನ್ಾಶಮಾಡುತುರಲು,
ರಾಮನ ಬಾರ್ಣಗಳಿಂದ ಸರ್ತುರು.
ರ್ಯುದ ೂಾೀನಮರ್ತು, ಮರ್ತು, ದ ೀವಾನುಕ, ನರಾನುಕ, ತರಶ್ರಾ, ಅತಕಾರ್ಯ ಎನುನವ ಆರು ಜನ ಮತ್ ು ರಾವರ್ಣನ
ಆಜ್ಞ ರ್ಯಂತ್ ರ್ಯುದಾಕ ೆಂದು ಬಂದರು.
ದ ೀವಾಂರ್ತಕ ನುಗಿಗ ಬರುತುರಬ ೀಕಾದರ , ಅವನ ಬಾರ್ಣದ ಮಳ ಯಿಂದ ಕಂಗ ಟುು, ಜಾಂಬವಂರ್ತನೂ ಸ ೀರ
ಎಲ್ಾಲ ಕಪ್ಗಳು ಅಲ್ಲಲಂದ ಓಡಿಹ ೂೀದರು.
ದ ೀವಾಂರ್ತಕನು ರ್ಯಮನ ದಂಡದಂತ್ ಇರುವ ಬಾರ್ಣವನುನ ವ ೀಗವಾಗಿ ತ್ ಗ ದುಕ ೂಂಡು, ಅದನುನ ಅಂಗದನ
ಎದ ಗ ಹ ೂಡ ದನು. ಅದರಂದ ಅಂಗದ ಮೂಛ ಥಹ ೂಂದಿದನು.
ತಮಾಪತನ್ತಮಾಲಕ್ಷಯದ್ೂರಾಚಛರವಿದ್ಾರಿತಮ್ ।
ಸ್ುರಾನ್ತಕಶಾಕಾರಾsಶು ದ್ಧ್ಾರ ಚ ಪರಂ ಶರಮ್ ॥೮.೪೭॥
ಅವನು ರ್ಯಮನ ದಂಡದಂತ್ ಇರುವ ಬಾರ್ಣವನುನ ರ್ತನನ ಕಿವರ್ಯ ರ್ತನಕ ಎಳ ದು, ಅದನುನ ಸುಗಿರೀವನ ಎದ ಗ
ಹ ೂಡ ದನು. ದ ೀವಾಂರ್ತಕನ ಬಾರ್ಣದ ಪ ಟ್ಟುನಿಂದ ಸುಗಿರೀವ ಕ ಳಗ ಭೂಮಿರ್ಯ ಮೀಲ್ ಬಿದಾನು.
ಆನಂರ್ತರ ಅವನ ಖಡಗವನುನ ಕಿರ್ತುುಕ ೂಂಡ ಹನುಮಂರ್ತನು, ಅವನ ರ್ತಲ್ ಕೂದಲನುನ ಹಿಡಿದು, ಕ ಳಗ ಬಿೀಳಿಸ,
ಕಾಲ್ಲನಿಂದ ಒತು ಅವನ ರ್ತಲ್ ರ್ಯನುನ ಪ್ುಡಿಗ ೈದನು.
ಹಿೀಗ ವರದಾನದಿಂದ ಅವದ್ನ್ಾಗಿದಾ ಅವನನುನ ಕ ೂಂದ ಹನುಮಂರ್ತನು ದ ೀವತ್ ಗಳಿಂದ ಸುುರ್ತನ್ಾದನು.
ಕಪ್ಗಳಿಂದ ಸಂತ್ ೂೀಷ್ ಮರ್ತುು ಅಭಿಮಾನ ರ್ತುಂಬಿದ ನ್ ೂೀಟದಿಂದ ನ್ ೂೀಡಲಾಟುವನೂ ಆದನು.
ಬರಹಮನ ವರದಿಂದ ಎಲ್ಾಲ ಕಪ್ಗಳನೂನ ಓಡಿಸದ ತರಶ್ರಸ ಎಂಬ ರಾಕ್ಷಸನ ರರ್ವನುನ, ಧನುಸುನುನ ಮುರದ
ಹನುಮಂರ್ತನು, ಅವನ ಖಡಗವನುನ ಸ ಳ ದು, ಅವನ ಶ್ರಸುನುನ ಕರ್ತುರಸದನು.
ಆ ನ್ಾಲುೆ ಭುಜಗಳನೂನ ಮರ್ತುು ಎರಡು ರ್ತಲ್ ಗಳನುನ ಲಕ್ಷಿರ್ಣ ಕರ್ತುರಸದಾಗ, ಅತಕಾರ್ಯ ನ್ಾಲುೆ ರ್ತಲ್
ಎಂಟು ಕ ೈಗಳುಳಳವನ್ಾದನು. ಈ ರೀತ ಪ್ರತೀಬಾರ ಆ ವೀರನ್ಾಗಿರುವ ಅತಕಾರ್ಯನು ದಿಾಗುರ್ಣ ರ್ತಲ್
ಕ ೈಗಳುಳಳವನ್ಾಗಿ ಬ ಳ ರ್ಯುತುದಾನು. ಇದರಂದ ದುಃಖಿರ್ತನ್ಾಗುತುರುವ ಲಕ್ಷಿರ್ಣನನುನ ಕಂಡ ಎಲಲರ
ಅಂರ್ತಯಾಥಮಿಯಾದ ಮುಖ್ಪಾರರ್ಣನು ಅವನಲ್ಲಲ ಈ ರೀತ ಹ ೀಳಿದನು:
“ಎಲ್ ೈ ರಾಜನ್ ೀ, ನನನ ಅಪ್ಾನ್ಾದ ಖರನ ಕ ೂಲ್ ಗಾರನನುನ ಕ ೂಲುಲವಕ ಗಾಗಿ ನನಗ ಆಜ್ಞ ಮಾಡು. ನ್ಾನು
ಲಕ್ಷಿರ್ಣನಿಂದ ಕೂಡಿರುವ ರಾಮನನುನ, ಎಲ್ಾಲ ಕಪ್ ಪ್ರವೀರರನೂನ ಕೂಡಾ ಕ ೂಂದು, ಇಂದ ೀ ನಿನನನುನ
ಸಂರ್ತಸಗ ೂಳಿಸುತ್ ುೀನ್ ”
ರ್ತಂದ ರ್ಯನುನ ಕ ೂಂದಿರಬಹುದು. (ನನಗಿಂರ್ತ ಶ ರೀಷ್ಠನ್ಾಗಿರುವ ನನನ ರ್ತಂದ ಗಿಂರ್ತ ನಿೀನು ಶ ರೀಷ್ಠ ಎಂದು
ನನಗನಿಸುವುದಿಲಲ). ನನನ ರ್ತಂದ ರ್ಯನುನ ಕ ೂಂದ ಫಲವನುನ ನ್ಾನು ನಿನಗ ಈಗ ಕ ೂಡುತ್ ುೀನ್ ” ಎಂದು
ಹ ೀಳುತ್ಾು, ಬರಹಮನ ವರದಿಂದ ಅವಧ್ನ್ಾದ ಆರ್ತ ರಾಮನ ಮೀಲ್ ಅಸರಗಳನುನ ಬಿಟುನು.
ದ ೂಡಡ ಬ ಟುವನುನ ಎತುಕ ೂಂಡು ಬಂದ ಅಂಗದನ ಎದ ಗ ರಾವರ್ಣನು ಬಾರ್ಣದಿಂದ ಹ ೂಡ ದನು. ಇದರಂದ
ಗಟ್ಟುಯಾಗಿ ಹ ೂಡ ರ್ಯಲಾಟುವನ್ಾದ ಅಂಗದನು ನ್ ಲಕ ೆ ಒರಗಿದನು(ಮೂರ್ಛಥರ್ತನ್ಾದನು). ಆಗ ಸುಗಿರೀವನು
ರಾವರ್ಣನನುನ ಎದುರುಗ ೂಂಡನು.
ಸುಗಿರೀವನ ಕ ೈರ್ಯಲ್ಲಲರುವ ದ ೂಡಡ ಮರವನುನ ರ್ತನನ ಬಾರ್ಣಗಳಿಂದ ಕರ್ತುರಸದ ರಾವರ್ಣನು, ಅವನ ಕ ೂರಳಿನ
ಭಾಗಕ ೆ ಬಾರ್ಣವನುನ ಬಿಟುನು. ಇದರಂದ ಬಲವಾಗಿ ಹ ೂಡ ರ್ಯಲಾಟುವನ್ಾದ ಸುಗಿರೀವನೂ ಭೂಮಿರ್ಯಲ್ಲಲ
ಬಿದಾನು.
“ನ್ಾನು ಹ ೂಡ ದ ಮೀಲೂ ನಿೀನು ಬದುಕಿದಿಾೀಯಂದರ , ನ್ಾನು ಕ ೂಟು ಪ್ರಹಾರವು ಅರ್ತ್ಲಾವ ಂದು ತಳಿ”
ಎಂದು ಮಾರುತರ್ಯು ಹ ೀಳಲು, ರಾವರ್ಣ “ನ್ಾನೂ ಹ ೂಡ ರ್ಯುತ್ ುೀನ್ , ನನಿನಂದ ಏಟನುನ ಸಾೀಕರಸು” ಎಂದು
ಗಟ್ಟುಯಾಗಿ ಮಾರುತಗ ಮುಷು ಪ್ರಹಾರ ಮಾಡುತ್ಾುನ್ .
ರ್ತನನರ್ತು ಬರುತುರುವ ರಾವರ್ಣನನುನ ನ್ ೂೀಡಿದ ನಿೀಲನು, ರಾವರ್ಣನ ಧನುಸುನ ಮೀಲ್ , ಧವಜದಮೀಲ್ , ರರ್ದ
ಮೀಲ್ , ಹಿೀಗ ಒಂದು ಕಡ ನಿಲಲದ ೀ, ಎಲ್ಾಲ ಕಡ ಹಾರಾಡುತ್ಾುನ್ . ಎಷ್ ೂುೀ ಸಲ ರಾವರ್ಣನ ರ್ತಲ್ ರ್ಯಮೀಲೂ
ಆರ್ತ ನ್ ಗ ದು ಕುಳಿರ್ತು ರಾವರ್ಣನನುನ ಕಂಗ ಡಿಸುತ್ಾುನ್ . ಹಿೀಗ ಒಂದು ಕಡ ನಿಲಲದ ನಿೀಲನ ಚಟುವಟ್ಟಕ ಯಿಂದ
ರಾವರ್ಣ ಏನು ಮಾಡಬ ೀಕು ಎಂದು ತಳಿರ್ಯದವನ್ಾದನು(ವವ ೀಕಶ್ನ್ನ್ಾದನು).
ಲಕ್ಷಿರ್ಣನಿಂದ ರ್ತಡ ರ್ಯಲಾಟು ರಾವರ್ಣನು, ಸಟ್ಟುನಿಂದ ಕೂಡಿ, ಬರಹಮದ ೀವರು ಕ ೂಟು, ಎಂದೂ ವ್ರ್ಥವಾಗದ,
ಭರ್ಯಂಕರವಾದ ಬಾರ್ಣವನುನ ಸ ಳ ದು ಅದನುನ ಲಕ್ಷಿರ್ಣನ ಹಣ ರ್ಯ ಮಧ್ದಲ್ಲಲ ಬಿಟುನು.
ಸಾವರ ಹ ಡ ಗಳುಳಳ ಶ ೀಷ್ನ ಒಂದು ಹ ಡ ರ್ಯಲ್ಲಲ ಏಳು ಪಾತ್ಾಳ ಲ್ ೂೀಕಗಳು ಮರ್ತುು ದ ೂಡಡ ಬ ಟುಗಳು,
ಸಾಗರಗಳೂ ಇರುವ, ಸಮಗರ ಭೂಮಿರ್ಯು ಸಾಸವ ರ್ಯಂತ್ ನಿಂತರುರ್ತುದ . ಅಂರ್ತಹ ಶ ೀಷ್ನ
ಅವತ್ಾರಯಾದ ಲಕ್ಷಿರ್ಣನನುನ ಬಲ್ಾತ್ಾೆರವಾಗಿ ಯಾರು ತ್ಾನ್ ೀ ಎಳ ದುಕ ೂಂಡು ಹ ೂೀಗಲು ಸಾಧ್?
ಹನುಮಂರ್ತನು ರ್ತನನ ಮುಷುರ್ಯನುನ ಬಿಗಿ ಹಿಡಿದು, ವಜರಕಲಾವಾದ ರ್ತನನ ಮುಷುರ್ಯನುನ ತರುವ, ಅದರಂದಲ್ ೀ
ರಾವರ್ಣನನುನ ಸಟ್ಟುನಿಂದ ಗುದಿಾದನು. ರಾವರ್ಣನು ಹನುಮಂರ್ತನ ಮುಷುಪ್ರಹಾರವನುನ ರ್ತಡ ರ್ಯಲ್ಾಗದ ೀ,
ರ್ತನನ ಎಲ್ಾಲ ಮುಖಗಳಿಂದ ಬಿಸಯಾದ ರಕುವನುನ ಕಕುೆತ್ಾು ಹ ರ್ಣದಂತ್ ಬಿದಾನು.
ಏನು ಮಾಡಬ ೀಕು ಎಂದು ತಳಿರ್ಯದ ೀ ಧಗಾಭಿಂರ್ತನ್ಾದ ರಾವರ್ಣನನುನ ಕುರರ್ತು ಶ್ರೀರಾಮ ಹ ೀಳುತ್ಾುನ್ :
“ಎಲ್ ೈ ರಾವರ್ಣನ್ ೀ, ಶ್ೀಘರವಾಗಿ ಮನ್ ಗ ತ್ ರಳು. ಎಲ್ಾಲ ಭ ೂೀಗಗಳನುನ ಅನುಭವಸ, ಸರ್ತುಮೀಲ್ ಯಾರಗ
ಏನ್ ೀನು ಕ ೂಡಬ ೀಕು ಎಂದಿದ ಯೀ ಅದನ್ ನಲ್ಾಲ ಈಗಲ್ ೀ ಹಂಚಿ, ಸಾರ್ಯಲು ಸದಾನ್ಾಗಿ ಮತ್ ು ಬಾ. ಈಗ
ಹ ೂರಡು” ಎಂದು.
ಹಿೀಗ ಹ ೀಳಲಾಟು ರಾವರ್ಣನು, ರ್ತಲ್ ರ್ತಗಿಗಸ ರ್ತನನ ಮನ್ ಗ ತ್ ರಳಿದನು. ಅಲ್ಲಲ ಅಳಿದುಳಿದ ರ್ತನನ ಮಂತರಗಳಿಂದ
ಮುಂದ ೀನು ಮಾಡಬ ೀಕು ಎನುನವುದನುನ ವಚಾರಸ, ಶ್ೀಘರದಲ್ಲಲ ನಿದಿರಸುತುರುವ ರ್ತನನ ರ್ತಮಮನ್ಾದ
ಕುಂಭಕರ್ಣಥನನುನ ಎಚಚರಸಲು ನಿಶಚಯಿಸದನು.
ರಾವರ್ಣನ ಆಜ್ಞ ರ್ಯಂತ್ , ಹರ್ತುು ಸಹಸರ ರಾಕ್ಷಸರ ಗುಂಪ್ುಗಳು ಸ ೀರ, ಬ ಟುದ ರ್ತುಂಡು, ಕತು, ಕ ೂಡಲ್ಲ
ಮೊದಲ್ಾದ ಆರ್ಯುಧಗಳಿಂದ, ಕುಂಭಕರ್ಣಥನನುನ ಎಚಚರಸತ್ ೂಡಗಿದರು. ಆರ್ತನ ಉಸರಾಟದ ವ ೀಗಕ ೆ
ಸಲುಕಿ ದೂರದೂರ ಹ ೂೀಗಿ ಬಿೀಳುತುದಾ ರಾಕ್ಷಸರು, ಹ ೀಗ ೂೀ ಅವನ ಬಳಿ ರ್ತಲುಪ್, ಈ ಎಲ್ಾಲ
ಆರ್ಯುಧಗಳನುನ ಬಳಸಯಾದಮೀಲ್ , ಆರ್ತ ಕಷ್ುಪ್ಟುು ಎದುಾನಿಂರ್ತ.
ಈ ರೀತಯಾಗಿ ಹ ೀಳಲಾಟುವನ್ಾದ ಪ್ರಾಕರಮಶಾಲ್ಲ ಕುಂಭಕರ್ಣಥನು, ಎಲ್ಾಲ ಹಿನ್ ನಲ್ ರ್ಯನುನ ಕ ೀಳಿ ತಳಿದು,
ಅರ್ಣ್ನನ್ ನೀ ನಿಂದಿಸುತ್ಾುನ್ . “ವ್ರ್ಥವಾಗದ ಬಲವುಳಳ ರಾಮನ್ ೂಂದಿಗ ನಿೀನು ವರ ೂೀಧವನುನ
ಕಟ್ಟುಕ ೂಂಡಿದಿಾೀರ್ಯ” ಎನುನತ್ಾುನ್ ಕುಂಭಕರ್ಣಥ.
“ಯಾವರ್ತೂು ಕೂಡಾ, ಅರ್ತ್ಂರ್ತ ಬಲ್ಲಷ್ುರ ೂಂದಿಗ ವರ ೂೀಧವನುನ ಕಟ್ಟುಕ ೂಳಳಬಾರದು. ನಿೀನು ಹ ೀಳುವುದನುನ
ಕ ೀಳುತುದಾರ , ರಾಮನು ಅರ್ತ್ಂರ್ತ ಬಲಶಾಲ್ಲ ಅನಿಸುತುದ ” ಎಂದು ಕುಂಭಕರ್ಣಥನು ಹ ೀಳಲು, ರಾವರ್ಣ
ಹ ೀಳುತ್ಾುನ್ : “ಹೌದು, ನ್ಾನು ರ್ತಪ್ುಾ ಮಾಡಿದ ಾೀನ್ . ಆದರ ಈಗ ನ್ಾನು ನಿನಿನಂದ ರಕ್ಷ್ಮಸಲಾಡರ್ತಕೆವನಷ್ ುೀ?
ಹಾಗಿಲಲದಿದಾರ ನಿನಿನಂದ ನನಗ ೀನು ಪ್ರಯೀಜನ?”
ಆನಂರ್ತರ, ಅಂಗದ, ಜಾಂಬವಂರ್ತ, ಸೂರ್ಯಥನ ಮಗನ್ಾದ ಸುಗಿರೀವ ಇವರ ಲಲರೂ ಇರ್ತರ ವಾನರರಂದ
ಕೂಡಿಕ ೂಂಡು, ಮರ ಹಾಗೂ ಬಂಡ ಇತ್ಾ್ದಿಗಳಿಂದ ಆ ಕುಂಭಕರ್ಣಥನನುನ ಹ ೂಡ ದರು.
ಸೂರ್ಯಥಪ್ುರ್ತರನ್ಾದ ಸುಗಿರೀವನು ಇನ್ ೂನಂದು ಬ ಟುವನುನ ಹಿಡಿದು, ಕುಂಭಕರ್ಣಥನ ಮೀಲ್ ಅದನುನ ಎಸ ದನು.
ಆದರ ಕುಂಭಕರ್ಣಥನು ಅದ ೀ ಬ ಟುವನುನ ಹಿಡಿದು ಹಿಂದಕ ೆ ಹ ೂಡ ದನು.
ಮದ ೂೀನಮರ್ತುವಾದ ಆನ್ ರ್ಯಂತ್ ರ್ತನನ ಮೈಮೀಲ್ಲರುವ ಕಪ್ಗಳನ್ ನಲ್ಾಲ ಕ ೂಡವದ, ಮರ್ತುನ್ಾದ ಕುಂಭಕರ್ಣಥ,
ಸಾಕಿೀರ್ಯರನೂನ, ಕಪ್ಗಳನೂನ ತನುನತ್ಾು, ಆಘಾರಣಿಸ ರಕುವನುನ ಪಾನಮಾಡುತ್ಾು, ರ್ಯುದಾಕ ೆಂದು ಶ್ರೀರಾಮನ
ಬಳಿ ಬಂದನು.
ಕುಂಭಕರ್ಣಥ ಸರ್ತು ನಂರ್ತರ ಅವನ ಅನುಯಾಯಿ ರಾಕ್ಷಸರ ಲಲರೂ ಕಪ್ಗಳಿಂದ ಕ ೂಲಲಲಾಟುರು. ಅಳಿದುಳಿದ
ಕ ಲ ರಾಕ್ಷಸರು ವ ೀಗದಲ್ಲಲ ಓಡಿ, ರಾವರ್ಣನ ಬಳಿ ಬಂದು, ಅವನ ರ್ತಮಮನ ಸಾವನ ವಷ್ರ್ಯವನುನ ಆರ್ತನಿಗ
ತಳಿಸದರು.
ರ್ತಮಮನ ಸಾವನ ವಾತ್ ಥರ್ಯನುನ ಕ ೀಳಿದ ರಾವರ್ಣನು ದುಃಖದಿಂದ ಮೂರ್ಛಥರ್ತನ್ಾಗಿ ಬಿದಾನು. ಈ ರೀತ ರ್ತನನ
ಬದುಕುವ ಬರ್ಯಕ ರ್ಯನ್ ನೀ ಕಳ ದುಕ ೂಂಡ ಅವನನುನ ಕುರರ್ತು ಅವನ ಮಗನ್ಾಗಿರುವ ಇಂದರಜರ್ತುವು
“ನನನನುನ ಶರ್ತುರವನ ವಧ್ ಗಾಗಿ ನಿಯೀಗಿಸು” ಎಂದು ಕ ೀಳಿಕ ೂಂಡನು.
ಇಂದರಜತ್ ರ್ತನನ ಬಿಲುಲ-ಬಾರ್ಣ ರರ್ದ ೂಂದಿಗ ಆಕಾಶವನುನ ಏರ, ಮಾರ್ಯವಾದನು. ಶ್ವನ ವರ ಬಲದಿಂದ
ಸಪಾಥಸರವನುನ ಬಿಡುವ ಮುಖ ೀನ, ಎಲ್ಾಲ ಕಪ್ಗಳ ಸಮೂಹವನುನ ಆರ್ತ ಕಟ್ಟುಹಾಕಿದನು.
ಹಿಂದ , ರಾಮನ್ಾಗಿ ಅವರ್ತರಸುವ ಕಾಲದಲ್ಲಲ, ವಷ್ು್ವು, ಎಲ್ಾಲ ದ ೀವತ್ ಗಳಿಗ ‘ಭೂಮಿರ್ಯಲ್ಲಲ ಅವತ್ಾರ
ಮಾಡಿರ’ ಎಂದು ಆಜ್ಞ ಮಾಡಿದಾನು. ಆಗ ಗರುಡನೂ ಕೂಡಾ ‘ನನಗೂ ಸ ೀವ ಮಾಡುವ ಅವಕಾಶವನುನ
ಕಲ್ಲಾಸಬ ೀಕು’ ಎಂಬುದಾಗಿ ‘ವೃಷ್ಾಕಪ್’ ಎನಿನಸಕ ೂಂಡ ನ್ಾರಾರ್ಯರ್ಣನಲ್ಲಲ ಪಾರರ್ಥಥಸದಾನು.
“ಯಾವಾಗ ಇಂದರಜರ್ತುವು ರುದರನ ವರದ ೂಂದಿಗ ಪ್ಡ ದ ಸಪಾಥಸರದಿಂದ ಲಕ್ಷಿರ್ಣನೂ ಸ ೀರದಂತ್ ಎಲ್ಾಲ
ಕಪ್ಗಳನುನ ಕಟ್ಟು ಹಾಕುತ್ಾುನ್ ೂೀ, ಆಗ, ನಿೀನ್ ೀ ಬಂದು, ಎಲಲರನೂನ ಸಪ್ಥಬಂಧದಿಂದ ಬಿಡಿಸು”.
ಕಪ್ಗಳ ಗಜಥನ್ ರ್ಯನುನ ಕ ೀಳುತುದಾಂತ್ , ಇಂದರಜರ್ತುವನಿಂದ ಕೂಡಿದ ರಾವರ್ಣನು ಮುಂದ ೀನು ಮಾಡುವುದು
ಎನುನವ ಭರ್ಯದಿಂದ ಚಿಂತ್ ಗ ೂಳಗಾದನು.
ಇಂದರಜರ್ತುವು ಮತ್ ು ಆಭಿಚಾರಕ ಅಗಿನರ್ಯನುನ ಹ ೂೀಮಿಸ, ರರ್ವನುನ ಏರ, ಸದಾಶ್ವ ಹಾಗೂ ಬರಹಮನ
ವರಬಲದಿಂದ ಯಾರಗೂ ಕಾಣಿಸದ ೀ ರ್ಯುದಾ ಮಾಡುತ್ಾು, ಮಹಾಸರಗಳನುನ ನಿರಂರ್ತರವಾಗಿ
ಪ್ರಯೀಗಿಸದನು.
ಔಷ್ಧಗಳ ಲಲವೂ ಅಡಗಿಕ ೂಂಡಿವ ಎಂದು ತಳಿದ ಹನುಮಂರ್ತನು, ನೂರು ಯೀಜನ್ಾ ಸುರ್ತುಳತ್ ಇರುವ
ಬ ಟುವನುನ ಸಟ್ಟುನಿಂದ ಎತುದನು.
ಆ ಬ ಟುವನುನ ಕಿರ್ತುು ಕ ೈರ್ಯಲ್ಲಲ ಹಿಡಿದ ಹನುಮಂರ್ತನು, ಆಕಾಶವನುನ ಉಗರವ ೀಗನ್ಾಗಿ ಜಗಿದ. ಯಾವ ರೀತ
ನ್ಾರಾರ್ಯರ್ಣನು ವಾಮನ್ಾವತ್ಾರದಲ್ಲಲ, ಮೂರು ಲ್ ೂೀಕವನುನ ಅಳ ರ್ಯುವಾಗ, ಎಷ್ುು ವ ೀಗವಾಗಿ
ವಾ್ಪ್ಸದಾನ್ ೂೀ, ಆ ರೀತರ್ಯ ವ ೀಗದಲ್ಲಲ ಹನುಮಂರ್ತ ಜಗಿದ.
ನಿಮಿಷ್ಮಾರ್ತರದಲ್ಲಲ ಎಲ್ಲಲ ಕಪ್ಗಳು ಬಿದಿಾದಾರ ೂೀ ಆ ಸ್ಳಕ ೆ ಹನುಮಂರ್ತ ಬ ಟುವನುನ ಕ ೈರ್ಯಲ್ಲಲ ಹಿಡಿದು ಬಂದ.
ಆ ಬ ಟುವನುನ ಬಳಸದ ಗಾಳಿರ್ಯ ಸಾಶಥದಿಂದ, ಕ್ಷರ್ಣಮಾರ್ತರದಲ್ಲಲ ಕಪ್ನ್ಾರ್ಯಕರು ಎದುಾ ನಿಂರ್ತರು.
ಅಪೂಜರ್ಯನಾಮರುತಿಮುಗರಪೌರುಷ್ಂ ರಘೂತತಮೊೀsಸಾ್ನ್ುಜನಿಸ್ತಥಾsಪರ ೀ ।
ಪಪಾತ ಮೂಧನಯಯಸ್್ ಚ ಪುಷ್ಪಸ್ನ್ತತಿಃ ಪರಮೊೀದಿತ ೈದ್ ೀಯವವರ ೈವಿಯಸ್ಜಞಯತಾ ॥೮.೧೫೮॥
ಅನ ೀನ್ ದ್ೃಷ ೂುೀsಹಮಿತಿ ಸ್ಮ ದ್ುಷ ೂುೀ ವಿಜ್ಞಾರ್ಯ ಬಾಹ ೂಾೀಬಯಲಮಸ್್ ಚ ೂೀಗರಮ್ ।
ವಿನಿಶಾರ್ಯಂ ದ್ ೀವತಮಸ್್ ಪಶ್ನ್ ಪರದ್ುದ್ುರವ ೀ ಪಾರರ್ಣಪರಿೀಪುುರಾಶು ॥೮.೧೬೬ ॥
ಲಕ್ಷಿರ್ಣ ಮರ್ತುು ಇಂದರಜತ್ ಇಬಬರೂ ಕೂಡಾ ಶ ರೀಷ್ಠ ಬಿಲ್ಾಲಾರರು ಮರ್ತುು ಅಸರ ಬಲಲವರು. ನಿರಂರ್ತರವಾದ
ಅಭಾ್ಸ ಮರ್ತುು ಅಸರಬಲ ಹ ೂಂದಿದ ಅವರು, ಶರೀರವನುನ ನ್ಾಶ ಮಾಡಬಲಲ ಭರ್ಯಂಕರ ಬಾರ್ಣಗಳಿಂದ
ಪ್ರಸಾರ ರ್ಯುದಾ ಮಾಡಿದರು. ಇದರಂದಾಗಿ ದಿಕುೆ-ದಿಕುೆಗಳಲ್ಲಲ ಬಾರ್ಣಗಳ ೀ ರ್ತುಂಬಿದವು.
ರಾವರ್ಣನು ಅರ್ತ್ಂರ್ತ ಅಪ್ರರ್ಯವಾದ, ಅರ್ತ್ಂರ್ತ ವ ೀದನ್ ರ್ಯನುನ ಕ ೂಡುವ ಈ ಸಂಗತರ್ಯನುನ ಕ ೀಳಿ, ಜ ೂೀರಾಗಿ
ನಿಟುುಸರಟುು, ದುಃಖದಿಂದ ಅರ್ತುು, ‘ನ್ಾನು ಸಾರ್ಯುವುದು ನಿಶಚರ್ಯ’ ಎಂದು ತಳಿದು, ರ್ತನನ ಬುದಿಾರ್ಯನುನ
ಗಟ್ಟುಮಾಡಿಕ ೂಂಡನು.
ಶತಂ ಶಞ್್ ಸ್ಹಸಾರಣಾಂ ಮಹಾ ಶಞ್್ ಇತಿ ಸ್ೃತಮ್ । ಮಹಾಶಞ್್ಸ್ಹಸಾರಣಾಂ ಶತಂ ವೃಂದ್ಮಿತಿ
ಸ್ೃತಮ್ ।
ವಾಲ್ಲೀಕಿ ರಾಮಾರ್ಯರ್ಣದಲ್ಲಲನ ಈ ಶ ್ಲೀಕ ಗುಹ್ ಭಾಷ್ ರ್ಯಲ್ಲಲದಾಂತ್ ಕಾರ್ಣುರ್ತುದ . ಈ ಸಂಖ ್ರ್ಯ ಗಣಿರ್ತ
ಪ್ುರಾಣಾದಿಗಳಲ್ಲಲ ಬ ೀರ ಬ ೀರ ರೀತಯಾಗಿರುವುದು ಕಾರ್ಣಸಗುರ್ತುದ . ‘ಶರ್ತಸಹಸಾರಣಾಂ ಲಕ್ಷಾಣಾಂ
ಶರ್ತಮ್ [೧.೦೦೦೦೦೦೦] ಎಂದು ಒಂದು ಕ ೂೀಟ್ಟರ್ಯ ವವರಣ ನಿೀಡಿದ ವಾಲ್ಲೀಕಿ, ಮುಂದ ಗುಹ್
ಭಾಷ್ ರ್ಯನುನ ಬಳಸದಂತದ . ‘ಕ ೂೀಟ್ಟಸಹಸಾರಣಾಂ ಶರ್ತರ್ತಮೊೀ ಭಾಗಃ’. ಅಂದರ
ದಶಕ ೂೀಟ್ಟರ್ಯನುನ[೧೦,೦೦,೦೦,೦೦೦] ಶಞ್ಖ ಎಂದು ಕರ ರ್ಯುತ್ಾುರ . ‘ಶಞ್ಖಸಹಸಾರಣಾಂ ಶರ್ತರ್ತಮೊೀ
ಹಿಂದ ಬರಹಮನಿಂದ ಕಡಿಮ ಭೂಮಿರ್ಯಲ್ಲಲರ್ಯೂ ಕೂಡಾ ವಾಸ ಮಾಡುವ ಶಕಿು ಈ ಬೃಹತ್ ಸ ೈನ್ಕ ೆ
ನಿೀಡಲಾಟ್ಟುರ್ತುು. ಆದಾರಂದ ಅರ್ತ್ಂರ್ತ ಅಲಾ ಜಾಗದಲ್ಲಲ ಈ ಸ ೈನ್ ಇರಲು ಸಾಧ್ವಾಗಿರ್ತುು. ಆ ಎಲಲರಗೂ
ಕೂಡಾ ಅಜ ೀರ್ಯರ್ತಾದ ವರವರ್ತುು. ಅದರಂದ ಸುಗಿರೀವನ್ ೀ ಮೊದಲ್ಾದ ಕಪ್ಗಳಿಗ ಈ ಸ ೀನ್ ರ್ಯನುನ
ಎದುರಸಲ್ಾಗಲ್ಲಲಲ.
ರಾಮನು ಧನುಸುನುನ ಹಿಡಿದು, ಅನ್ ೀಕ ಬಾರ್ಣಗಳಿಂದ ರಾಕ್ಷಸ ಸಮೂಹವನುನ ಕ ೂಂದನು. ಅವನ್ ೀ ದಿಕುೆ-
ವದಿಕುೆಗಳಲ್ಲಲ ವಾ್ಪ್ಸ, ರಾಕ್ಷಸ ಸ ೈನ್ವನುನ ನಿರ್ಯಂರ್ತರರ್ಣ ಮಾಡಿದನು.
[ವಾಲ್ಲೀಕಿ ರಾಮಾರ್ಯರ್ಣದ ರ್ಯುದಾಕಾಂಡದಲ್ಲಲ(೯೩.೨೭) ಹ ೀಳುವಂತ್ : ತ ೀ ತು ರಾಮಸ್ಹಸಾರಣಿ ರಣ ೀ
ಪಶ್ಂತಿ ರಾಕ್ಷಸಾಃ । ಪುನ್ಃ ಪಶ್ಂತಿ ಕಾಕುತಥಮೀಕಮೀವ ಮಹಾಹವ ೀ ॥ ರಾಕ್ಷಸರು ಕ ಲವಮಮ
ಸಾವರಾರು ರಾಮರು ನಿಂರ್ತು ರ್ಯುದಾ ಮಾಡುವುದನುನ ನ್ ೂೀಡಿದರ , ಇನುನ ಕ ಲವಮಮ ಒಬಬನ್ ೀ
ರಾಮನಿರುವುದನುನ ಕಾರ್ಣುತುದಾರು].
ವರೂಪ್ನ್ ೀರ್ತರ, ರ್ಯೂಪ್ನ್ ೀರ್ತರ, ಮಹಾಪಾಶಥ, ಮಹ ೂೀದರ ಎನುನವ ರಾವರ್ಣನಮಂತರಗಳು, ಸಾರ್ಯಬ ೀಕು
ಎಂದು ರ್ಯುದಾಭೂಮಿರ್ಯರ್ತು ತ್ ರಳುತುರುವ ಆ ದಶಮುಖನನುನ ಅನುಸರಸ (ಸುರ್ತುುವರದು) ಬಂದರು.
“ಇದು ಕ ೀವಲ ಬಿದಿರನ ಗ ೂಂಬ ಅಷ್ ುೀ, ಇದಕ ೆ ಶಕಿು ಇಲ್ಾಲ, ನಿಲ್ಲಲರ, ಓಡಬ ೀಡಿ” ಎಂದು ಕಪ್ಗಳಿಗ ಧ್ ೈರ್ಯಥ
ರ್ತುಂಬಿದ ಅಂಗದನು , ಮಹ ೂೀದರನ ಎದುರು ಜಗಿದು ನಿಂರ್ತನು.
ಮಹಾಪಾಶಾಥನ ಕೂದಲನುನ ಹಿಡಿದ ಅಂಗದನು ಅವನನುನ ಭೂರ್ತಳದಲ್ಲಲ ಬಿೀಳಿಸ, ಎಡಭುಜದಿಂದ ಹ ೂಟ್ ುರ್ಯ
ಬಲಭಾಗದ ರ್ತನಕ ರ್ಯಜ್ಞ ೂೀಪ್ವೀರ್ತದ ಹಾಗ ಅವನ ಶರೀರವನುನ ಸೀಳಿದನು. ಈ ರೀತ ಎರಡು ಭಾಗವಾಗಿ
ರ್ತುಂಡರಸಲಾಟು ಮಹಾಪಾಶಾಥ ಕ ೂನ್ ರ್ಯುಸರ ಳ ದನು.
ರ್ತದನಂರ್ತರ, ಆರ್ಯುಧಗಳನುನ ಹಿಡಿದ ವರೂಪ್ನ್ ೀರ್ತರ ಮರ್ತುು ರ್ಯೂಪ್ನ್ ೀರ್ತರರು ಎರಡು ಮೊೀಡಗಳು
ಸೂರ್ಯಥನನುನ ಮುಚುಚವಂತ್ ಬಾರ್ಣಗಳ ಸಮೂಹದಿಂದ ಅಂಗದನನುನ ಆಚಾೆದಿಸದರು.
ಸುಗಿರೀವನ ಉರ್ತೃಷ್ುವಾದ ಬಲದಿಂದ ಎಸ ರ್ಯಲಾಟು ಬ ಟುದಿಂದ ವರೂಪ್ನ್ ೀರ್ತರ ಮರ್ತುು ರ್ಯೂಪ್ನ್ ೀರ್ತರರು
ಸರ್ತುು ಹ ೂೀದರು. ಇದನುನ ನ್ ೂೀಡುತುದಾ ರಾವರ್ಣನು ರ್ತಕ್ಷರ್ಣ ಬಾರ್ಣದಿಂದ ಸುಗಿರೀವನನುನ ಹ ೂಡ ದನು. ಆ
ಹ ೂಡ ರ್ತದಿಂದ ಸುಗಿರೀವನು ಭೂಮಿರ್ಯಲ್ಲಲ ಬಿದಾನು.
ಅದರಂದ ಅರ್ತ್ಂರ್ತ ತೀವರವಾಗಿ ಗಾರ್ಯಗ ೂಂಡ ರಾವರ್ಣನು ರ್ತನನ ಹರ್ತೂು ಮುಖಗಳಿಂದ ರಕುವನುನ ವಾಂತ
ಮಾಡಿಕ ೂಳುಳತ್ಾು ವ್ರ್ಥರ್ತನ್ಾಗಿ ಬಿದಾನು.
ಅಲ್ಲಲ ಸಕೆ ಸಮಯಾವಕಾಶದಲ್ಲಲ ಹನುಮಂರ್ತನು ಲಕ್ಷಿರ್ಣನನುನ ಎತುಕ ೂಂಡು, ರಾಮನ ಸನಿನಧ್ಾನಕ ೆ
ತ್ ರಳಿದನು.
ಅದರ ಪ್ರಮಳವನುನ ಸಾೀಕರಸದ ರ್ತಕ್ಷರ್ಣ ಲಕ್ಷಿರ್ಣನು ಹಿಂದಿನಂತ್ ಯೀ ಚ ೀರ್ತರಸಕ ೂಂಡು ಬಲ್ಲಷ್ಠನ್ಾಗಿ ಎದುಾ
ನಿಂರ್ತ. ಆಗ, ಎಣ ಯಿರದ ಗುರ್ಣಗಳಿಗ ಕಡಲ್ಾದ ರಾಮಚಂದರ ದ ೀವರು, ನಗುತ್ಾು ಹನುಮಂರ್ತನನುನ
ಆಲಂಗಿಸ ಹ ೂಗಳಿದರು.
ರಾಮಚಂದರನ ಆಜ್ಞ ರ್ಯಂತ್ ಹ ೂರ್ತುು ರ್ತಂದಿದಾ ಗಿರರ್ಯನುನ ಲಂಕ ರ್ಯಲ್ಲಲ ಇದುಾಕ ೂಂಡ ೀ ಹಿಂದಕ ೆ ಎಸ ದ
ಹನುಮಂರ್ತ, ಅದು ಮೊದಲ್ಲನಂತ್ ಯೀಜನಗಳ ಅದಥಲಕ್ಷದೂರದಲ್ಲಲರುವ ಸಾಸಾ್ನದಲ್ಲಲ, ಕಿರ್ತು ಗುರುತ್ ೀ
ಇಲಲದಂತ್ ಸ್ರ್ತವಾಗುವಂತ್ ಮಾಡಿದ. ಹನುಮಂರ್ತನ ಬಾಹುವ ೀಗದಿಂದಾಗಿ ಆ ಪ್ವಥರ್ತ ಮೊದಲ್ಲದಾ
ಸಾ್ನದಲ್ಲಲ ಮತ್ ು ಅಂಟ್ಟಕ ೂಂಡಿರ್ತು. ಇರ್ತು, ಔಷ್ಧರ್ಯುಕು ಪ್ವಥರ್ತದ ಗಾಳಿಯಿಂದಾಗಿ ಸರ್ತು ಕಪ್ಗಳ ಲಲರೂ
ಕೂಡಾ ಮರು ಜೀವ ಪ್ಡ ದರು.
ರಾಮಚಂದರನ ಆಜ್ಞ ರ್ಯಂತ್ , ಪ್ರತೀ ರ್ಯುದಾದ ನಂರ್ತರ ಕಪ್ಗಳ ಲಲರೂ ಕೂಡಾ, ರಾಕ್ಷಸರ ಶವವನುನ
ಾ ು. ಹಿೀಗಾಗಿ ಸರ್ತು ರಾಕ್ಷಸರು ಮರಳಿ ಬದುಕಲ್ಲಲಲ. ಆದರ ವಾನರರು ಬದುಕನುನ
ಸಮುದರಕ ೆ ಎಸ ರ್ಯುತುದರ
ಪ್ಡ ದರು ಮರ್ತುು ರ ೂೀಗವಲಲದವರಾದರು.
[ವಾಲ್ಲೀಕಿರಾಮಾರ್ಯರ್ಣದಲೂಲ ಕೂಡಾ(ರ್ಯುದಾಕಾಂಡ ೭೪.೭೫-೭೬) ಕಪ್ಗಳು ರಾಕ್ಷಸರ ದ ೀಹವನುನ
ಸಮುದರಕ ೆ ಎಸ ರ್ಯುತುದಾ ಪ್ರಸಂಗದ ವವರಣ ರ್ಯನುನ ಈ ರೀತ ವಣಿಥಸರುವುದನುನ ನ್ಾವು ಕಾರ್ಣಬಹುದು :
ರ್ಯದ್ಾಪರರ್ೃತಿ ಲಙ್ಕ್ಾಯಾಂ ರ್ಯುದ್ಧಯನ ತೀ ಕಪಿರಾಕ್ಷಸಾಃ । ತದ್ಾಪರರ್ೃತಿ ಮಾನಾರ್ಯಮಾಜ್ಞಯಾ ರಾಘವಸ್್
ಚ । ಏ ಹನ್್ಂತ ೀ ರಣ ೀ ತತರ ರಾಕ್ಷಸಾಃ ಕಪಿಕುಙ್ಞರ ೈಃ । ಹತಾಹತಾಸ್ುತ ಕ್ಷ್ಪ್ಂತ ೀ ಸ್ವಯ ಏವ ತು
ಸಾಗರ ೀ ॥
ಇಂದು ಮುದರರ್ಣವಾಗಿರುವ ವಾಲ್ಲೀಕಿ ರಾಮಾರ್ಯರ್ಣದಲ್ಲಲ: ‘ತದ್ಾಪರರ್ೃತಿ ಮಾನಾರ್ಯಮಾಜ್ಞಯಾ ರಾವರ್ಣಸ್್
ಚ’ ಎನುನವ ರ್ತಪ್ುಾ ಪಾಠ ಕಾರ್ಣಸಗುರ್ತುದ . ಆದರ ಆಚಾರ್ಯಥರು ನಿೀಡಿರುವ ನಿರ್ಣಥರ್ಯದಿಂದ ನಮಗ
ಸಾಷ್ುವಾದ ವವರ ತಳಿರ್ಯುರ್ತುದ ]
ದಿವೌ್ಷ್ಧದ ಪ್ರಭಾವದಿಂದ ಎಲಲರ ಮುರದ ಅಂಗಗಳು ಮತ್ ು ಬ ಳ ದವು. ದ ೀಹದ ಒಳಗ ಅಡಗಿದ ಬಾರ್ಣ
ಕಿೀಳಲಾಟುು ಗಾರ್ಯದ ಕಲ್ ರ್ಯೂ ಇಲಲದಂತ್ ಹಿಂದಿನ ಬರ್ಣ್ ಬಂದಿರ್ತು. ಹಿೀಗ , ಎಲ್ಾಲ ರ್ತರಹದ
ಆರ ೂೀಗ್ವನುನ ಕಪ್ಗಳು ಪ್ಡ ದರು.
ಹಿೀಗ ಎಲಲರೂ ಚ ೀರ್ತರಸಕ ೂಂಡ ನಂರ್ತರ, ವಮಾನದಲ್ಲಲ ನಿಂರ್ತು, ಪ್ುರುಷ್ಶ ರೀಷ್ಠನ್ಾದ ರಾಮಚಂದರನ
ಮೀಲ್ ಬಾರ್ಣ ಮೊದಲ್ಾದವುಗಳನುನ ಎಸ ರ್ಯುತ್ಾು ಬಂದ ರಾವರ್ಣನಿಗ , ಬಿಲಲನುನ ಹಿಡಿದ ರಾಮಚಂದರ
ಎದುರಾದ.
ಕರ್ತುರಸಲಾಟು ರ್ತಲ್ ಗಳು, ಶರ್ತಧೃರ್ತನ (ಬರಹಮನ) ವರವರುವುದರಂದ ಮತ್ ು ಮೊಳ ರ್ತವು. ಆಗ ಶ್ರೀರಾಮನು
ವಜರಕ ೆ ಸಮನ್ಾದ ಬಾರ್ಣದಿಂದ ರಾವರ್ಣನ ಹೃದರ್ಯಕ ೆ ಹ ೂಡ ದನು. ಈ ಹ ೂಡ ರ್ತದಿಂದ ರಾವರ್ಣನು
ಎದ ಯಡ ದುಕ ೂಂಡು, ರಕುವನುನ ವಾಂತ ಮಾಡುತ್ಾು, ವಮಾನದಿಂದ ಕ ಳಗ ಬಿದಾನು.
ಮೂರು ಜಗತುನ ಹಿಂಸಕನ್ಾದ ಆ ರಾವರ್ಣನು ಸಾರ್ಯುತುರಲು, ಬರಹಮದ ೀವರು, ಶ್ವ ಮರ್ತುು ಇರ್ತರ
ದ ೀವತ್ ಗಳಿಂದ ಕೂಡಿಕ ೂಂಡು, ಜಗತುನ ಒಡ ರ್ಯನ್ಾದ ರಾಮಚಂದರನ ಪಾದಗಳನುನ ಹ ೂಂದಿ, ಭಕಿುಯಿಂದ
ಕೂಡಿ, ರ್ತಲ್ ಬಾಗಿ ನಮಸೆರಸದರು.
ರ್ತದನಂರ್ತರ ಜಗತುನ ಮೂಲ ಸ ಲ್ ಯಾದ ಬರಹಮನು ರ್ತನನ ರ್ತಂದ ಯಾದ, ಜ್ಞಾನ್ಾನಂದ ಗುರ್ಣಪ್ೂರ್ಣಥನ್ಾದ
ರಾಮಚಂದರನನುನ ಕ ೈಮುಗಿದು ಸ ೂುೀರ್ತರ ಮಾಡುತ್ಾುನ್ . ‘ನಿೀನು ಉರ್ತೃಷ್ುನ್ಾಗಿದಿಾೀರ್ಯ. ಎಂದೂ
ಸ ೂೀಲದವನು ನಿೀನು. ಲ್ ೂೀಕದ ಅಸುರ್ತಾಕ ೆ ಕಾರರ್ಣನ್ಾಗಿರುವ, ಶರಣಾಗರ್ತರನುನ ಪಾಲನ್ ಮಾಡುವ ನಿನಗ
ನ್ಾವ ಲಲರೂ ನಮಸೆರಸದ ಾೀವ .
ಯಾವ ಕಾಲದಲ್ಲಲರ್ಯೂ ಕೂಡಾ ನಿನನ ಯಾವ ಗುರ್ಣಗಳಿಗೂ ಹುಟ್ಾುಗಲ್ಲೀ ತರಸಾೆರವಾಗಲ್ಲೀ ಇಲಲ. ಅದು
ಎಂದೂ ಕೂಡಾ ತ್ಾನ್ಾಗಿ ತ್ಾನ್ ೀ ಮುಚಿಚ ಹ ೂೀಗುವುದಿಲಲ. ಆ ಗುರ್ಣಗಳನುನ ಬ ೀರ ೂಬಬರು
ಅಭಿವ್ಕುವಾಗದಂತ್ ಮಾಡಲು ಸಾಧ್ವಲಲ. ಸಾರ್ತಂರ್ತರನ್ಾಗಿರುವ, ಉರ್ತೃಷ್ುನ್ಾಗಿರುವ ನಿನನ ಸ ೀವಕ ನ್ಾನು.
ಶ್ವನ್ ೀ ಮೊದಲ್ಾಗಿರುವ ಇರ್ತರ ದ ೀವತ್ ಗಳೂ ಕೂಡಾ ನಿನನ ಅಧೀನರು.
ಹ ೀಗ ಬ ಂಕಿರ್ಯ ಜಾಾಲ್ , ಗಾಳಿರ್ಯ ವ ೀಗ, ಸೂರ್ಯಥನ ಕಿರರ್ಣಗಳು, ನದಿರ್ಯ ನಿೀರು ಬರುರ್ತುದ ಮರ್ತುು
ಹ ೂೀಗುರ್ತುದ ೂೀ ಹಾಗ ೀ, ನ್ಾನು, ಶ್ವ ಮೊದಲ್ಾದ ಅಸಂಖ್ರು, ಪ್ರಳರ್ಯ ಕಾಲದಲ್ಲಲ ಲರ್ಯವನುನ
ಹ ೂಂದುತ್ ುೀವ ಹಾಗೂ ಸೃಷುಕಾಲದಲ್ಲಲ ಹುಟ್ಟು ಬರುತ್ ುೀವ .
ಬಿದಾ ರುದರನು ಮೀಲ್ ದುಾ, ರ್ತನನ ಅಸುರ ಭಾವವನುನ ಕಳ ದುಕ ೂಂಡು, ‘ದ ೀವಾ, ನನನನುನ ರಕ್ಷ್ಮಸು’ ಎಂದು
ಶ್ರೀರಾಮನ ಪಾದಗಳಿಗ ರಗಿ ಹಿೀಗ ಹ ೀಳುತ್ಾುನ್ : “ನ್ಾನು ಸದಾ ನಿನನ ವಶದಲ್ಲಲದ ಾೀನ್ . ನನಗ
ಪ್ರಸನನನ್ಾಗು. ನನನ ಮನಸುನುನ ನಿನನಲ್ ಲೀ ನ್ ಡುವಂತ್ ಮಾಡು” ಎಂದು.
ಶ್ವನ ಪಾರರ್ಥನ್ ರ್ಯ ನಂರ್ತರ ಇಂದರನ್ ೀ ಪ್ರಧ್ಾನವಾಗಿರುವ ದ ೀವತ್ ಗಳು ರಾಮನನುನ ಕುರರ್ತು ಹಿೀಗ
ಹ ೀಳುತ್ಾುರ : “ನಿನಿನಂದಾಗಿ ಇಂದು ನ್ಾವು ಹ ೀಗ ರಾವರ್ಣನ ಹಿಂಸ ಯಿಂದ ರಕ್ಷ್ಮಸಲಾಟ್ಟುದ ಾೀವ ಯೀ ಹಾಗ ೀ,
ಮುಂದ ರ್ಯೂ ಕೂಡಾ ಎಲ್ಾಲ ಆಪ್ತುನಿಂದ ನಿೀನು ನಮಮನುನ ರಕ್ಷ್ಮಸು. ನ್ಾವ ಲಲರೂ ನಿನನವರಾಗಿದ ಾೀವ (ನಿನನ
ಭಕುರಾಗಿದ ಾೀವ ).”
ರ್ತದನಂರ್ತರ, ಅಲ್ಲಲ ಬಂದಿರುವ, ರಾವರ್ಣ ಅಪ್ಹರಸ ರ್ತಂದಿದಾ ಸೀತ್ಾಕೃತರ್ಯನುನ, ಅಗಿನದಿವ್ ಎಂಬ ನ್ ಪ್ದಿಂದ
ಅಗಿನರ್ಯಲ್ಲಲ ಪ್ರವ ೀಶ ಮಾಡಿಸ, ಕ ೈಲ್ಾಸದಿಂದ ಅಗಿನ ಕರ ರ್ತಂದಿರುವ ತ್ಾಯಿ ಸೀತ್ಾದ ೀವರ್ಯನುನ ಶ್ರೀರಾಮ
ಸಾೀಕರಸುತ್ಾುನ್ .
ಗಾರ್ಯಗ ೂಂಡಿದಾ ಕಪ್ಗಳಲಲದ ೀ, ರಾವರ್ಣನ ಬಾರ್ಣದಿಂದ ಸತುದಾ ಎಲ್ಾಲ ಕಪ್ಗಳನುನ ರಾಮಚಂದರನು ರ್ಯಮನ
ಮನ್ ಯಿಂದ ಬದುಕಿಸ ರ್ತಂದ. ರ್ತದನಂರ್ತರ, ಬಂದಿದಾ ಸಮಸು ಬರಹಾಮದಿ ದ ೀವತ್ ಗಳನೂನ,
ದ ೀವತ್ ಗಳ ೂಂದಿಗ ಕೂಡಿಕ ೂಂಡು ಮೃರ್ತರಾದ ಜೀವರ ೂಂದಿಗ ಬಂದಿದಾ ದಶರರ್ರಾಜನನೂನ, ಅವರವರ
ಸಾ್ನಕ ೆ ತ್ ರಳಲು ಹ ೀಳಿ, ತ್ಾನೂ ಕೂಡಾ ಅಯೀಧ್ಾ್ ಪ್ಟುರ್ಣಕ ೆ ಹಿಂತರುಗಲು ರಾಮಚಂದರ ಬರ್ಯಸದ.
[ದ ೀವತ್ ಗಳ ೂಂದಿಗ ಬಂದಿದಾ ದಶರರ್ ಎಲಲವನೂನ ನ್ ೂೀಡಿ ಸಂರ್ತಸಗ ೂಂಡಿರುವ ವವರ ವಾಲ್ಲೀಕಿ
ರಾಮಾರ್ಯರ್ಣದಲ್ಲಲ (ರ್ಯುದಾಕಾಂಡ-೧೧೯) ವವರಸರುವುದನುನ ಕಾರ್ಣಬಹುದು]
‘ನಿೀವ ಲಲರೂ ನಿಮಮ ಮನಸುು ಹಾಗೂ ಮಾರ್ತುಗಳಿಂದ ಕೂಡಿರುವ ನಿಮಮ ದ ೀಹದಿಂದ ನನಗ ಸಂಬಂಧಪ್ಟು
ಕ ಲಸವನುನ ಮಾಡಿ ಪ್ುರ್ಣ್ವನ್ ನೀ ಮಾಡಿದಿಾೀರ. ಇದು ಎಲ್ಾಲ ಸಜಜನರೂ ಮಾಡಬ ೀಕಾದ ಕಾರ್ಯಥ. ದ ೀಹ-
ಮಾರ್ತು-ಮನಸುನಿಂದ ನಡ ರ್ಯುವ ನನನ ಅಚಥನ್ ಎಲಲರೂ ಮಾಡಬ ೀಕಾದದುಾ.
ನನನ ಭಕಿುರ್ಯಲ್ಲಲ, ಜ್ಞಾನ ಪ್ೂರ್ಣಥತ್ ರ್ಯಲ್ಲಲ, ಸಾಾಭಾವಕವಾದ ಬಲದ ಉರ್ತೃಷ್ುತ್ ರ್ಯಲ್ಲಲ, ಇಂದಿರರ್ಯ ನಿಗರಹದಲ್ಲಲ,
ಬುದಿಾವಂತಕ ರ್ಯಲ್ಲಲ, ಸಾಾಭಾವಕವಾಗಿಯೀ ಅಧಕವಾಗಿರುವ ತ್ ೀಜಸುನಲ್ಲಲ, ಪ್ರಜ್ಞಾವಂತಕ ರ್ಯಲ್ಲಲ ಇವನಿಗ
ಸಮನ್ಾಗಿರುವವನು ಯಾರೂ ಇಲಲ. (ಆದರ ‘ಕಶ್ಚತ್ ಸಮಃ’ ಬರಹಮ ಮಾರ್ತರ ಇವನಿಗ ಸಮ). ಶ ೀಷ್, ರುದರ,
ಗರುಡ ಇವರ ಗುರ್ಣಗಳು ಹನುಮಂರ್ತನ ಗುರ್ಣದ ಸಾವರದ ಒಂದು ಭಾಗಕೂೆ ಸಮನಲಲ. ಅದರಂದ ನನನ
ಈಶಪ್ದವರ್ಯನುನ ಇವನ ಜ ೂತ್ ಗ ಭ ೂೀಗಿಸುತ್ ುೀನ್ (ಇವನಿಗ ಸಾರ್ಯುಜ್ವನುನ ನಿೀಡುತ್ ುೀವ ).
ದ್ತ ೂತೀ ವರ ೂೀ ನ್ ಮನ್ುಜಾನ್ ಪರತಿ ವಾನ್ರಾಂಶಾ ಧ್ಾತಾರsಸ್್ ತ ೀನ್ ವಿಜತ ೂೀ ರ್ಯುಧಿ ವಾಲ್ಲನ ೈಷ್ಃ ।
ಅಬ ೂಞೀದ್ೂವಸ್್ ವರಮಾಶಾಭಿರ್ೂರ್ಯ ರಕ್ ೂೀಜಗ ್ೀ ತಾಹಂ ರರ್ಣಮುಖ ೀ ಬಲ್ಲಮಾಹಾರ್ಯನ್ತಮ್
॥೮.೨೩೫॥
(ವಾಮನ ಅವತ್ಾರದಲ್ಲಲ ಬಲ್ಲರ್ಯ ಭಕಿುಗ ಮಚಿಚ ) ನ್ಾನು ಸದಾ ನಿನನ ಬಾಗಿಲನುನ ಕಾರ್ಯುತುರುತ್ ುೀನ್ ಎಂದು
ಬಲ್ಲ ಚಕರವತಥಗ ವರವನುನ ಕ ೂಟ್ಟುರುವುದರಂದ, (ಪಾತ್ಾಳ ಲ್ ೂೀಕದಲ್ಲಲದಾ) ಬಲ್ಲರ್ಯ ಬಾಗಿಲಲ್ಲಲ ನಿಂರ್ತು
ನ್ಾನು ಕಾರ್ಯುತುದ ಾ. ಅಲ್ಲಲಗ ಬಂದಿದಾ ಈ ರಾಕ್ಷಸನು(ರಾವರ್ಣನು) ನನನ ಪಾದದ ಬ ರಳಿನ ಹ ೂಡ ರ್ತದಿಂದ
ಹರ್ತುು ಸಾವರ ಯೀಜನ ದೂರ ಎಸ ರ್ಯಲಾಟು.
ತನುನವುದಕಾೆಗಿ ವ ೀಗದಿಂದ ಸಾಗುತುದಾ. ಇದನುನ ಕಂಡ ರಾಹು ಇಂದರನಿಗ ವಷ್ರ್ಯ ತಳಿಸುತ್ಾುನ್ . ಇಂದರ
ರ್ತನನ ವಜರದಿಂದ ಹನುಮಂರ್ತನನುನ ಹ ೂಡ ರ್ಯುತ್ಾುನ್ . ಅದರಂದ ಕ ೂೀಪ್ಗ ೂಂಡ ಮುಖ್ಪಾರರ್ಣ ಸಮಸು
ಪಾರಣಿಗಳ ಉಸರಾಟವನುನ ನಿಲ್ಲಲಸುತ್ಾುನ್ . ಆಗ ಬರಹಮದ ೀವರು , ಹಿರರ್ಯವರ ಮೀಲ್ ಆಕರಮರ್ಣ
ಮಾಡಿರುವುದು ರ್ತಪ್ುಾ ಎಂದು ತಳಿಹ ೀಳಿ, ಇಂದರನಿಗ ಆರ್ತನ ರ್ತಪ್ಾನ ಅರವನುನ ಮಾಡಿಕ ೂಡುತ್ಾುರ ]
ಇಂರ್ತಹ ಈ ಹನುಮಂರ್ತನು ನನನ ಆಜ್ಞ ಯಿಂದ ಬರಹಮಪ್ದವರ್ಯನುನ ಹ ೂಂದಲ್ಲ. ಈ ಲ್ ೂೀಕಕ ೆ ಸೃಷು, ರಕ್ಷಣ
ಮೊದಲ್ಾದ ಕಮಥಗಳನುನ, ಜೀವರಗ ಮೊೀಕ್ಷದ ಸವರ್ಯನುನ ಯಾವಾಗಲೂ ಕ ೂಡುತುರಲ್ಲ. ಮುಕುನ್ಾಗಿ,
ಮುಕುರನುನ ಆನಂದಗ ೂಳಿಸುತ್ಾು ಮುಂದುವರರ್ಯಲ್ಲ.
ಸಾರ್ಥಕ. (ಇದಿಲಲದ ೀ ಜೀವಸುವವನ ಜೀವನ ವ್ರ್ಥ). ಅಂರ್ತಹ ಸದಾ ನಿನನಲ್ಲಲ ಭಕಿುಯಿಂದಿರುವ ಜೀವನ
ನನಗಿರಲ್ಲ.
*********
ಓಂ ॥
ಅಥಾsಪತರಾಜ ೂ್ೀ ರ್ಗವಾನ್ ಸ್ ಲಕ್ಷಮರ್ಣಂ ಜಗಾದ್ ರಾಜಾ ತರುಣ ೂೀ ರ್ವಾsಶು ।
ಇತಿೀರಿತಸಾತವಹ ಸ್ ಲಕ್ಷಮಣ ೂೀ ಗುರುಂ ರ್ವತಪದ್ಾಬಾಞನ್ನ ಪರಂ ವೃಣ ೂೀಮ್ಹಮ್ ॥೯.೦೧॥
‘ನಿನನ ಪಾದವನುನ ಚಿಂರ್ತನ್ ಮಾಡುವುದ ೂಂದನುನ ಬಿಟುು, ನಿನನ ಪಾದ ಸ ೀವ ಯಂದನುನ ಬಿಟುು,
ಬ ೀರ ರ್ಯದರಲ್ಲಲ ಆಸಕುನಲಲದ ನನನನುನ ಬ ೀರ ರ್ಯದರಲ್ಲಲ ತ್ ೂಡಗಿಸಬ ೀಡ. ನಿನನ ಪಾದಸ ೀವ ರ್ಯಲ್ಲಲ
ತ್ ೂಡಗುವುದರಲ್ಲಲನ ಅನುಗರಹಕಿೆಂರ್ತ ಅತರಕುವಾದುದು ಬ ೀರ ೂಂದಿಲಲ. ಆ ಕಾರರ್ಣದಿಂದ ಅದನ್ ನೀ
ಯಾವಾಗಲೂ ನಿೀಡು’.
ಶ್ರೀರಾಮಚಂದರನ ಆಳಿಾಕ ರ್ಯಲ್ಲಲ ಪ್ೃರ್ಥವರ್ಯು ಗುರ್ಣದ ಉನನತರ್ಯಲ್ಲಲ ಸರ್ತ್ಲ್ ೂೀಕಕ ೆ ಸದೃಶವಾಯಿರ್ತು. ಎಲ್ಾಲ
ಜನರೂ ಕೂಡಾ ವಷ್ು್ ಭಕುರ ೀ ಆಗಿದಾರು. ಯಾರಂದಲೂ ಕೂಡಾ ಧಮಥ ಹಾನಿಯಾಗಲ್ಲಲಲ.
ಸ್ ಬರಹಮರುದ್ರಮರುದ್ಶ್ಾದಿವಾಕರಾದಿಮೂದ್ಧಯನ್್ರತನಪರಿಘಟ್ಟುತಪಾದ್ಪಿೀಠಃ ।
ನಿತ್ಂ ಸ್ುರ ೈಃ ಸ್ಹ ನ್ರ ೈರರ್ ವಾನ್ರ ೈಶಾ ಸ್ಮೂಬಜ್ಮಾನ್ಚರಣ ೂೀ ರಮತ ೀ ರಮೀಶಃ
॥೯.೧೨॥
ಹಾಗ ಯೀ, ರಾಮಚಂದರನು ಭರರ್ತನ ಮೂಲಕ ಗಂಧವಥರ ರೂಪ್ದಲ್ಲಲ ಇರುವ (ಶ ೈವಾಕ್ಷ ಎನುನವ
ಗಂಧವಥನ ಮಕೆಳಾದ) ಮೂರು ಕ ೂೀಟ್ಟ ಅಸುರ ಸ ೀನ್ ರ್ಯನುನ ನ್ಾಶ ಮಾಡಿದನು. ಸಜಜನರ ಧಮಥವನುನ
ತಳಿಸಕ ೂಡುತ್ಾು, ಬರಹಮ ರುದಾರದಿಗಳ ೀ ಸಹಾರ್ಯಕರಾಗಿರುವ, ಉರ್ತೃಷ್ುವಾದ ರ್ಯಜ್ಞದಿಂದ ರ್ತನನನ್ ನೀ ತ್ಾನು
ರಾಮಚಂದರ ಪ್ೂಜಸಕ ೂಂಡನು. (ಲ್ ೂೀಕಶ್ಕ್ಷಣಾರ್ಥ)
ಕ ಲವು ಕಾಲದ ನಂರ್ತರ, (ದುಷ್ು ಹಾಗೂ ಅತ ನಿೀಚ ಕಾರ್ಯಥ ಸಾಧನ್ ಗಾಗಿ) ರ್ತಪ್ಸುು ಮಾಡುತುದಾ
(ಶಂಬೂಕ ಎನುನವ) ಶ್ದರನನುನ ಶ್ರೀರಾಮ ಸಂಹಾರ ಮಾಡಿ, ಒಬಬ ವೃದಾ ಬಾರಹಮರ್ಣನ ಪ್ುರ್ತರನಿಗ
ಜೀವದಾನ ಮಾಡುತ್ಾುನ್ .
[ಇಷ್ುಕೂೆ ಈ ಶ್ದರ ರ್ತಪ್ಸಾ ಯಾರು? ಆರ್ತನ ಅಪ್ರಾಧವ ೀನು? ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ಈ
ಪ್ರಶ ನಗ ಉರ್ತುರ ನಿೀಡಿದಾಾರ : ]
ಜಙ್ಘ ಎನುನವ ಒಬಬ ಅಸುರನಿದಾ. ಅವನು ಮೊದಲು ಪಾವಥತೀದ ೀವರ್ಯ ವರದಿಂದ ಕಲಾದ ಕ ೂನ್ ರ್ಯ ರ್ತನಕ
ಬಾಳುವ ಶಕಿುರ್ಯನುನ ಪ್ಡ ದುಕ ೂಂಡಿದಾ. ಅವನು ಲ್ ೂೀಕ ನ್ಾಶವಾಗಬ ೀಕು ಎನುನವ ಬರ್ಯಕ ಯಿಂದ
ರ್ತಪ್ಸುನುನ ಮಾಡಿದ.
ಹಾಗ ಯೀ, ರುದರ ಪ್ದವರ್ಯನುನ ಪ್ಡ ರ್ಯಬ ೀಕು ಎನುನವ ಬರ್ಯಕ ಯಿಂದ(ಅಂದರ : ರ್ತನಗ ವರವನುನ ನಿೀಡಿದ
ಮಾತ್ ಪಾವಥತರ್ಯನುನ , ತ್ಾನು ಶ್ವ ಪ್ದವಗ ೀರ, ರ್ತನನ ಹ ಂಡತಯಾಗಿ ಪ್ಡ ರ್ಯುವ ನಿೀಚ ಬರ್ಯಕ ಯಿಂದ)
ರ್ತಪ್ಸುನುನ ಮಾಡುತುದಾ. ಇಂರ್ತಹ, ಬ ೀರ ಯಾರೂ ಕ ೂಲಲಲ್ಾಗದ ಅವನನುನ, ನ್ಾರಾರ್ಯರ್ಣನು ಸಂಹಾರ
ಮಾಡುತ್ಾುನ್ [ಈ ಹಿನ್ ನಲ್ ರ್ಯನ್ ನೀ ಅರರ್ಯದ ಕ ಲವರು ಶ್ರೀರಾಮ ಶ್ದರರ್ತಪ್ಸಾರ್ಯನುನ ಏಕ ಕ ೂಂದ ಎಂದು
ತಳಿರ್ಯದ ೀ ಗ ೂಂದಲಕ ೂೆಳಗಾಗುತ್ಾುರ ]
ರಾಮಚಂದರನಲ್ಲಲ ನ್ ೀರವಾಗಿ ಕ ೂಟು ಕಾಣಿಕ ರ್ಯ ಫಲ ಕ ೀವಲ ಹಸವ ರ್ಯನುನ ಮಾರ್ತರ ನಿೀಗಿಸುವುದಿಲಲ.
ಅದಕಿೆಂರ್ತ ಇನೂನ ಹ ಚಿಚನ ಫಲ ಅದರಂದ ಸಗುರ್ತುದ . ಆದರ ಶ ಾೀರ್ತನು ಕ ೀವಲ ಹಸವ ನಿೀಗಿಸಕ ೂಳುಳವ
ಕಾಮ್ಫಲವನನಷ್ ುೀ ಬ ೀಡಿದಾ.
ಆ ಕಾರರ್ಣದಿಂದ, ‘ಈ ಶ ಾೀರ್ತನು ನ್ ೀರವಾಗಿ ರಾಮಚಂದರನಿಗ ಮಾಲ್ ರ್ಯನುನ ಕ ೂಡದಿರಲ್ಲ’ ಎಂದು ಇಚಿೆಸ
ಮಾಲ್ ರ್ಯನುನ ಕ ೂಟು ಬರಹಮದ ೀವರು, ಅದನುನ ಕುಂಭಯೀನಿರ್ಯಲ್ಲಲ ಜನಿಸದ ಅಗಸಯರಗ ನಿೀಡಲು ಹ ೀಳಿದರು.
‘ಅಗಸಯ ನನನ ಭಕು’ ಎಂದು ತಳಿದ ಶ್ರೀರಾಮಚಂದರನು, ಅಗಸಯ ಸಮಪ್ಥಸದ ಮಾಲ್ ರ್ಯನುನ ಸಾೀಕರಸ,
ಅಗಸಯನಿಂದ ಸ ೂುೀರ್ತರ ಮಾಡಲಾಟುವನ್ಾಗಿ, ಅಯೀಧ್ ್ಗ ತ್ ರಳಿದನು.
ಬರಹಮ ದ ೀವರ ವರವನುನ ಮುಖ್ಪಾರರ್ಣನೂ ಕ ಲವಮಮ ಭಗವಂರ್ತನ ಆಜ್ಞ ಇದಾರ ಮುರರ್ಯುತ್ಾುನ್ . ಇದರ
ಉದ ಾೀಶ ಮುಖ್ವಾಗಿ ಎರಡು: (೧). ರ್ತನನ ಆಧಕ್ವನುನ ತ್ ೂೀರಸುವುದು(ಇರ್ತರ ದ ೀವತ್ ಗಳಿಗ
ಹ ೂೀಲ್ಲಸದರ ) ಹಾಗೂ (೨). ರ್ತನನ ಬರಹಮರ್ತಾವನುನ ಚ ನ್ಾನಗಿ ನ್ ನಪ್ಸುವುದು.
ಹಿೀಗ ಮುಂದ ಬರಹಮ ಪ್ದವಗ ಬರುವವನ್ ೀ ಆದ ಮುಖ್ಪಾರರ್ಣ ಬರಹಮನ ವರವನುನಈ ಕಾರರ್ಣದಿಂದ
ಮುರರ್ಯುತ್ಾುನ್ .
[^ಉದಾ: ರುದರ ದ ೀವರು ದುರಪ್ದನ ಮಗಳಿಗ (ಶ್ಖಂಡಿನಿಗ ) ಪ್ುಂಸುಿ ಬರಲ್ಲ ಎಂದು ಆಶ್ೀವಾಥದ
ಮಾಡಿದರು. ಅದು ಮದುವ ಯಾಗುವ ರ್ತನಕ ನಿಜವಾಗಿರ್ತುು. ಮದುವ ಯಾದ ಮೀಲ್ ಆಕ ಸೂನ್ಾಕರರ್ಣ
ಎನುನವ ಗಂಧವಥನ ಬಳಿ ಹ ೂೀಗಿ ರ್ತನನ ದ ೀಹವನುನ ಬದಲ್ಲಸಕ ೂಂಡಳು. ಹ ರ್ಣು್ಮಕೆಳಿಗ ಗಂಡು ದ ೀಹವಲಲ.
ಅದು ಸಾಾಭಾವಕ ನಿರ್ಯಮ. ಅದರಂದಾಗಿ ಗಂಡಿನ ದ ೀಹದ ೂಳಗ ಪ್ರವ ೀಶ ಮಾಡಿದಳು ಎನುನತ್ಾುರ . ಅದು
ಏಕದ ೀಶ ೀನ ಸರ್ತ್. ಸಂಪ್ೂರ್ಣಥ ಇವಳು ಗಂಡಾಗುತ್ಾುಳ ಎನುನವುದು ಸಂಪ್ೂರ್ಣಥ ಸರ್ತ್ವಾಗಲ್ಲಲಲ,
ಅಸರ್ತ್ವೂ ಆಗಲ್ಲಲಲ. ]
ರಾಮನಿಗ ಕಾರ್ಣುವವಳಾಗಿರ್ಯೂ, ಬ ೀರ ೂಬಬರಗ ಅಗ ೂೀಚರಳಾಗಿದಾ ಸೀತ್ , ‘ಭೂಮಿ ಪ್ರವ ೀಶ’ ಘಟನ್ ರ್ಯ
ನಂರ್ತರ ಏಳುನೂರು ವಷ್ಥಗಳ ಕಾಲ ಕಿರೀಡಿಸದಳು.
ಶಕಾ್ನಿ ನ ೈವ ಮನ್ಸಾsಪಿ ಹಿ ತಾನಿ ಕತುತಯಂ ಬರಹ ೇಶಶ ೀಷ್ಪುರುಹೂತಮುಖ ೈಃ ಸ್ುರ ೈಶಾ ॥೯.೪೩ ॥
ಆ ಎಲ್ಾಲ ದ ೀವತ್ ಗಳ ೂಂದಿಗ ಚಿಂರ್ತನ್ ಮಾಡಿದ ಬರಹಮದ ೀವರು, ಭಗವಂರ್ತನು ರ್ತನನ ಲ್ ೂೀಕಕ ೆ ತ್ ರಳಬ ೀಕು
ಎಂದು ಶ್ರೀರಾಮಚಂದರನಲ್ಲಲ ಪಾರರ್ಥನ್ ಮಾಡಲು ರುದರನನುನ ಕಳುಹಿಸುತ್ಾುರ . ಈರೀತ ನಿಯೀಗಿಸಲಾಟು
ಸದಾಶ್ವನು ರಾಮಚಂದರನ ಬಳಿಗ ಬಂದು ದ ೀವತ್ ಗಳ ಕ ೂೀರಕ ರ್ಯನುನ ನಿವ ೀದಿಸಕ ೂಳುಳತ್ಾುನ್ .
ಏಕಾನ್ತಮೀತ್ ರಘುಪ ೀರ್ಣ ಸ್ಮಸ್ತಕಾಲ್ ೂೀ ರುದ್ ೂರೀ ಜಗಾದ್ ವಚನ್ಂ ಜಗತ ೂೀ ವಿಧ್ಾತುಃ ।
ವ ೈಶ ೀಷ್್ಮಾತಮರ್ವನ್ಸ್್ ಹಿ ಕಾಙ್ಷಮಾಣಾಸಾತವಮತ್ಯರ್ಯನಿತ ವಿಬುಧ್ಾಃ ಸ್ಹಿತಾ ವಿಧ್ಾತಾರ ॥೯.೪೬ ॥
ಶ್ವ ಶ್ರೀರಾಮನಲ್ಲಲ ಈರೀತ ನಿವ ೀದಿಸಕ ೂಳುಳತ್ಾುನ್ : “ಒಡ ರ್ಯನ್ ೀ, ಬರಹಮನು ನಿನನ ಮಗನ್ಾಗಿದಾಾನ್ . ನ್ಾನು
ನಿನನ ಮೊಮಮಗನ್ಾಗಿದ ಾೀನ್ . ನಿಜವಾಗಿರ್ಯೂ ಮೊಮಮಗನ ಮಾರ್ತು ಅಯೀಗ್ವಾದರೂ ಕೂಡಾ, ಗುಣಿಗಳು,
ಅವನ ಮೀಲ್ ಪ್ರೀತ ಉಳಳವರು ಅದನುನ ಗೌರವಸುತ್ಾುರ . ಆ ಕಾರರ್ಣದಿಂದ ನ್ಾನು
ನಮಸಾೆರಪ್ೂವಥಕವಾಗಿ ನಿನನನುನ ಇಲ್ಲಲಂದ ಸಾಧ್ಾಮಕ ೆ ತ್ ರಳುವಂತ್ ಬ ೀಡುತುದ ಾೀನ್ ”.
“ಯಾವ ಕಾರ್ಯಥವನುನ ಮಾಡಲ್ ೂೀಸುಗ ನಿೀನು ದ ೀವತ್ ಗಳಿಂದ ಪಾರರ್ಥಥರ್ತನ್ಾಗಿ, ಇಲ್ಲಲ ನಿನನ ಸಾರೂಪ್ವನುನ
ಪಾರದುಭಾಥವಗ ೂಳಿಸದ ಯೀ, ಅದು ನಿನಿನಂದ ಸಾಧಸಲಾಟ್ಟುದ . (ಅವತ್ಾರ ಮಾಡಿದ ಉದ ಾೀಶ
ಇಲ್ಲಲರ್ಯ ರ್ತನಕ ದುವಾಥಸರು, ‘ಯಾರೂ ಕೂಡಾ ನನನ ಬರ್ಯಕ ರ್ಯನುನ ಈಡ ೀರಸಲು ಸಮರ್ಥರಲ್ಾಲ’ ಎಂದು
ಪ್ರತಜ್ಞ ರ್ಯನುನ ಮಾಡಿ ತರುಗಾಡುತುದಾರು. ಅಂರ್ತಹ ದುವಾಥಸರು ಶ್ರೀರಾಮ ನಿೀಡಿದ ಅನನವನುನ ಸಾೀಕರಸ
ರ್ತೃಪ್ುರಾದರು. ರಾಮಚಂದರನ್ಾದರ ೂೀ, ‘ಯಾರೂ ಕೂಡಾ ಈ ರೀತ ಕ ೂಡಲು ಸಾಧ್ವಲ್ಾಲ’ ಎನುನವ
ಮುನಿರ್ಯ ಮಾರ್ತನುನ ಸುಳುಳ ಮಾಡಿದ. ಇದು ಕ ೀವಲ ಭಗವಂರ್ತನಿಂದ ಮಾರ್ತರ ಸಾಧ್ವಾಗುವ
ಕಾರ್ಯಥವಾಗಿರ್ತುು.
ರಾಮಚಂದರನ್ಾದರ ೂೀ, ಲಕ್ಷಿರ್ಣನು ರ್ತನನ ಲ್ ೂೀಕಕ ೆ ತ್ ರಳುತ್ಾುನ್ ಎಂದು ತಳಿದ ೀ, ಕ ೀವಲ ಅದಕ ೆ
ಕಾರರ್ಣವಾಗಲ್ಲ ಎಂದ ೀ ‘ನಿನನನುನ ಕ ೂಲುಲತ್ ುೀನ್ ’ ಎನುನವ ಪ್ರತಜ್ಞ ರ್ಯನುನ ಮೊದಲ್ ೀ ಮಾಡಿದಾ.
ಅರ್ತ್ಂರ್ತ ಸಮಿೀಪ್ದ ಬಂಧುಗಳ ಸಂಹಾರ ಎಂದರ ಅವರ ತ್ಾ್ಗ ಎಂದು ಚಿಂತಸುವವನ್ಾದ ರಾಮಚಂದರ,
‘ನಿನನ ಲ್ ೂೀಕವನುನ ಶ್ೀಘರವಾಗಿ ಹ ೂೀಗಿ ಸ ೀರು’ ಎಂದು ಲಕ್ಷಿರ್ಣನನುನ ಕುರರ್ತು ಹ ೀಳಿದನು.
ರ್ತದನಂರ್ತರ ರಾಮಚಂದರನು ತ್ಾನೂ ಕೂಡಾ ಸಾಧ್ಾಮಕ ೆ ತ್ ರಳಬ ೀಕು ಎಂದು ನಿಶಚರ್ಯ ಮಾಡಿದನು.
(ಒಬಬನ್ ೀ ಅಲಲ, ಯೀಗ್ರಾದ ಯಾವ-ಯಾವ ಜೀವರದಾಾರ ೂೀ ಅವರ ಜ ೂತ್ ಗ ಹ ೂರಡಬ ೀಕು ಎಂದು
ನಿಶಚಯಿಸದನು).
‘ಇಲ್ಲಲರುವ ಯಾರು ಎಂದೂ ನ್ಾಶವಲಲದ ಲ್ ೂೀಕವನುನ ಬರ್ಯಸುತುೀರ ೂೀ, ಅವರು ಕೂಡಲ್ ೀ ನನನನುನ
ಹಿಂಬಾಲ್ಲಸ ಬನಿನ’ ಎಂದು ರಾಮಚಂದರ ಘೂೀಷ್ಣ ರ್ಯನುನ ಮಾಡಿಸದನು.
ಕ್ಷ್ಮೀರ ಸಮುದರದ ಮಧ್ದಲ್ಲಲರುವ ನನನ ಮನ್ ರ್ಯನುನ, ಹಾಗ ೀ ಇರ್ತರ ಮನ್ ರ್ಯನುನ (ಅನಂತ್ಾಸನ, ವ ೈಕುಂಠ,
ಇತ್ಾ್ದಿ), ನಿನಗ ಬರ್ಯಕ ಬಂದಾಗ ನಿನನ ಈ ದ ೀಹವನುನ ಧರಸರ್ಯೂ ನಿೀನು ಪ್ರವ ೀಶ ಮಾಡಬಲ್ ಲ.
ನಿನಗ ಬರ್ಯಸದಾನುನ ನಿೀನು ಪ್ಡ ರ್ಯಬಹುದು. ಗಂಧವಥರ ಲ್ಾಲ ನಿನನ ರ್ಯಶಸುನುನ ಗಾನ ಮಾಡುತುರುತ್ಾುರ .
ಅಂರ್ತಹ ರ್ಯಶಸುುಳಳವನ್ಾದ ನಿೀನು, ನನನ ಎದುರು ಯಾವಾಗಲೂ ಸಂರ್ತಸದಿಂದ ಕಿರೀಡಿಸುತುರು.
ನಿೀನು ಬರ್ಯಸದುಾ ಯಾರಂದಲೂ ವ್ರ್ಥವಾಗುವುದಿಲಲ ಮರ್ತುು ನಿೀನು ಸದಾ ನನಗ ಪ್ರರ್ಯನ್ಾಗಿರುತುೀರ್ಯ’.
ಮುಂದುವರದು ಹನುಮಂರ್ತ ಹ ೀಳುತ್ಾುನ್ : ‘ಸದಾ ಬ ಳ ರ್ಯುರ್ತುಲ್ ೀ ಇರುವ ನಿನನ ಮೀಲ್ಲನ ಭಕಿುಯಿಂದ ನ್ಾನು
ಕಿರೀಡಿಸುತ್ ುೀನ್ . ಜೀವರಲ್ಲಲಯೀ ಅರ್ತ್ಂರ್ತ ಹ ಚುಚ ಭಕಿುರ್ಯನುನ ನನಗ ಅನುಗರಹಿಸು. ಅದು ಎಂದೂ ಕೂಡಾ
ನನನಲ್ಲಲ ಅಧಕವಾಗಿರಲ್ಲ.
ಅಲ್ಲಲರ್ಯ ಪ್ರಜ ಗಳು ಯಾವಾಗಲೂ ರಾಮನಲ್ಲಲ ಭಕಿು ಇಟ್ಟುದಾರು. ಒಳ ಳರ್ಯ ರ್ತರ್ತಾವನುನ ಬಲಲವರಾಗಿದಾರು.
ಅದರಂದಾಗಿ ಅವರಗ ನ್ಾರಾರ್ಯರ್ಣನ ಪಾದವನುನ ಸ ೀರುವಂರ್ತಹ ಭಾಗ್ ದ ೂರ ಯಿರ್ತು.
ಸ್ಹಸ್ರಸ್ೂರ್ಯ್ಯಮರ್ಣಡಲಜಾಲತಿಾರಿೀಟಮೂದ್ಧಯಜಃ ।
ಸ್ುನಿೀಲಕುನ್ತಳಾವೃತಾಮಿತ ೀನ್ುಾಕಾನ್ತಸ್ನ್ುಮಖಃ ॥೯.೭೬ ॥
ದಿವಾಕರೌಘಕೌಸ್ುತರ್ಪರಭಾಸ್ಕ ೂೀರುಕನ್ಧರಃ ।
ಸ್ುಪಿೀವರ ೂೀನ್ನತ ೂೀರುಸ್ಜಞಗದ್ೂರಾಂಸ್ರ್ಯುಗಮಕಃ ॥೯.೭೮ ॥
ಸ್ುವೃತತದಿೀಘಯಪಿೀವರ ೂೀಲಿಸ್ದ್ುೂಜದ್ಾಯಾಙ್ಕಚಾತಃ ।
ಜಗದ್ ವಿಮತ್ಯ ಸ್ಮೂೃತಃ ಶರ ೂೀsಸ್್ ದ್ಕ್ಷ್ಣ ೀ ಕರ ೀ ॥೯.೭೯॥
ಆರ್ತನ ಕರ್ಣ್ ರ್ತುದಿ ಕ ಂಪಾಗಿರ್ತುು. ಮಿಂಚಿನಂತ್ ತ್ ೂೀರುವ ಕುಂಡಲವನುನ ಶ್ರೀರಾಮ ಧರಸದಾ. ಒಳ ಳರ್ಯ
ನಗ ಬಿೀರುವ ಕ ಂಪ್ನ್ ರ್ಯ ರ್ತುಟ್ಟ ಆರ್ತನದಾಗಿರ್ತುು. ಸಮಸು ವ ೀದ ವಚನದ ರಸವ ಲ್ಾಲ ಅವನ ರ್ತುಟ್ಟರ್ಯ
ಮೀಲ್ಲರ್ತುು.
ಸೂರ್ಯಥನಂತ್ ಕಾಂತರ್ಯುಳಳ ಕೌಸುುಭವನುನ ಧರಸದ ಕಂಠ, ದಪ್ಾ ಹಾಗೂ ಎರ್ತುರವಾಗಿರುವ, ಜಗರ್ತುನ್ ನೀ
ಹ ೂರಬಲಲ ಎರಡು ಭುಜಗಳಿಂದ ಶ್ರೀರಾಮ ಕಂಗ ೂಳಿಸುತುದಾ.
ಉರುಟ್ಾಗಿ, ಉದಾವಾಗಿರುವ, ದಪ್ಾವಾಗಿರುವ ಎರಡು ತ್ ೂೀಳುಗಳಿಂದ ರಾಮಚಂದರ ಚಿಹಿನರ್ತನ್ಾಗಿದಾ.
ಬಲಗ ೈರ್ಯಲ್ಲಲ ಜಗತುನಲ್ಲಲರುವ ಎಲ್ಾಲ ದ ೈರ್ತ್ರನುನ ನ್ಾಶ ಮಾಡಿರುವ ಬಾರ್ಣವನುನ ಆರ್ತ ಹಿಡಿದಿದಾ. ಯಾವ
ಬಾರ್ಣವನುನ ಸಾರ್ಯಂ ರಾಮಚಂದರನ್ ೀ ನಿಮಿಥಸ, ಲಕ್ಷಿರ್ಣನ ರ್ತಮಮನ್ಾದ ಶರ್ತುರಘನನಿಗ ಕ ೂಟ್ಟುದಾನ್ ೂೀ, ಅದ ೀ
ಬಾರ್ಣದಿಂದ ಮಧು-ಕ ೈಟಭರು ಸತುದಾರು.
ಸ್ ರ್ೂತಿವತುರ್ೂಷ್ರ್ಣಸ್ತನ್ೂದ್ರ ೀ ವಲ್ಲತರಯೀ ।
ಉದ್ಾರಮಧ್ರ್ೂಷ್ಣ ೂೀ ಲಸ್ತತಟ್ಟತಾಭಾಮಬರಃ ॥೯.೮೫ ॥
ಶ್ರೀವರ್ತುದಿಂದ ಕೂಡಿದವನ್ಾದ ಶ್ರೀರಾಮನ ಚ ಲುವಾದ ಹ ೂಟ್ ುರ್ಯಲ್ಲಲ ರ ೀಖರ್ತರರ್ಯಗಳಿದಾವು. ಆರ್ತ
ಪ್ೀತ್ಾಂಬರವನುನ ಧರಸ ಶ ್ೀಭಿಸುತುದಾ.
ಕ ೈಕ ೀಯಿ ಯಾರ ಆವ ೀಶದಿಂದ ನಿನನಲ್ಲಲ ಕ ಟುದಾಾಗಿ ನಡ ದುಕ ೂಂಡಳ ೂೀ, ಆ ನಿಕೃತ^ ಎನುನವ
ತ್ಾಮಸರ್ಯನುನ ಶಾಶಾರ್ತವಾಗಿ ಅಂಧಂರ್ತಮಸುಗ ಹಾಕಿದ ಾೀನ್ .
ಕ ೈಕ ೀಯಿರ್ಯೂ ಕೂಡಾ ಈಗ ಕ ೀವಲ ಚಲ(ಸಂಸಾರಕ ೆ ಹಿಂದಿರುಗಿ ಬರಬಹುದಾದ) ಲ್ ೂೀಕವನನಷ್ ುೀ
ಹ ೂಂದಿದಾಾಳ . ಅವಳು ನಿನನಲ್ಲಲ ಭಕಿುರ್ಯನುನ ಹ ೂಂದಿಯೀ ಇರುವುದರಂದ, ಆ ಭಕಿು ಬ ಳ ದು, ರ್ತದನಂರ್ತರ
ಆಕ ಅಚಲ ಲ್ ೂೀಕವನುನ ಪ್ಡ ರ್ಯುತ್ಾುಳ . ಇನುನ ಮನ್ರ ರ್ಯನುನ^ ಅಂಧಂರ್ತಮಸುಗ ಹಾಕಿದ ಾೀನ್ .
[^ನಿಕೃತ ಎನುನವ ರಾಕ್ಷಸ ಕ ೈಕ ೀಯಿಯಳಗಿದುಾ ಆಕ ರ್ಯನುನ ಪ್ರಚ ೂೀದಿಸ, ಸಮಸು ಕಾರ್ಯಥವನುನ ಕ ೈಕ ೀಯಿ
ಮುಖ ೀನ ಮಾಡಿಸದಾಳು. ನಿಕೃತ ಕ ೈಕ ೀಯಿ ಒಳಗಿದುಾ ಪ್ರಚ ೂೀದಿಸದರ , ಹ ೂರಗ ಮಂರ್ರಾ ಎನುನವ ರಾಕ್ಷಸ
ದಾಸಯಾಗಿ ಕ ೈಕ ೀಯಿರ್ಯನುನ ಪ್ರಚ ೂೀದಿಸುತುದಾಳು. ಈ ರೀತ ಕ ೈಕ ೀಯಿ ಅಸುರಾವ ೀಶಕ ೂೆಳಗಾಗಿದಾಳು ]
ಸೀತ್ ಗಾಗಿ ಯಾರು ನಿನನನುನ ನಿಂದನ್ ಮಾಡಿದರ ೂೀ(ಸುರಾರ್ಣಕ ದ ೈರ್ತ್ರು), ಅಂರ್ತಹ ಅಸುರ
ಸಾಭಾವದವರನೂನ ಅಂಧಂರ್ತಮಸುಗ ಹಾಕಿದ ಾೀನ್ . ನಿನಿನಂದ ಸಂಹರಸಲಾಟು ರಾಕ್ಷಸರು ಪಾರರ್ಯಶಃ (ಸರ
ಸುಮಾರು ರಾಕ್ಷಸರ ಲಲರೂ ಕೂಡಾ) ರ್ತಮಸುನುನ ಪ್ಡ ದಿದಾಾರ . ಉಳಿದವರು ನಿೀನು ಕೃಷ್ಾ್ವತ್ಾರವನುನ
ಹ ೂಂದಿದಾಗ ರ್ತಮಸುನುನ ಪ್ಡ ರ್ಯುತ್ಾುರ .
ಇನುನ, ನಿನನ ಪಾದವ ಂಬ ಕಮಲದ ಭೃಂಗಗಳಾಗಿ ಅನ್ ೀಕ ಜೀವರು ನಿನನ ಜ ೂತ್ ಗ ಬಂದಿದಾಾರ . ಅವರಗ
ಯಾವ ಸಾ್ನವನುನ ಕ ೂಡಬ ೀಕು ಎನುನವುದನುನ ಆಜ್ಞ ಮಾಡು.
‘ಎಲ್ ೈ ಕಮಲ್ ೂೀದಭವನ್ ೀ, ನಿನಗ ನ್ಾನು ಜಗದುಗರುರ್ತಾವನುನ ಕ ೂಟ್ಟುದ ಾೀನ್ . ನಿನನ ಗುರುವಾದ ನನಿನಂದ
ಇವರಗ ಲಲರಗೂ ಕೂಡಾ ಸದಗತರ್ಯು ಆಜ್ಞಾಪ್ಸಲಾಟ್ಟುದ .
ಆದಕಾರರ್ಣ, ನನ್ ೂನಂದಿಗ ಬಂದಿರುವ ಇವರ ಲಲರೂ, ನನನ ಆಜ್ಞ ರ್ಯಂತ್ , ನಿನಿನಂದ ಸದಗತರ್ಯನುನ ಪ್ಡ ರ್ಯಲು
ಅಹಥರು. ನನನ ಹೃದರ್ಯದ ೂಳಗ ಇರರ್ತಕೆದಾನುನ ತಳಿದಿರುವವನು ನಿೀನ್ ೂಬಬನ್ ೀ’.
ತ ೀ ಜರಾಮೃತಿಹಿೀನಾಶಾ ಸ್ವಯದ್ುಃಖವಿವಜಞಯತಾಃ ।
ಸ್ಂಸಾರಮುಕಾತ ನ್್ವಸ್ಂಸ್ತತರ ನಿತ್ಸ್ುಖಾಧಿಕಾಃ ॥೯.೧೦೭॥
ಮೈನಾ ಮರ್ತುು ವವದರನುನ ಹ ೂರರ್ತು ಪ್ಡಿಸ, ಶ್ರರಾಮನ್ ೂಂದಿಗ ಭೂಮಿರ್ಯಲ್ಲಲ ಅವರ್ತರಸದಾ ಇರ್ತರ
ದ ೀವತ್ ಗಳು ರ್ತಮಮ ರ್ತಮಮ ಮೂಲರೂಪ್ವನುನ ಸ ೀರದರು.
ಅಂಗದನು ಕುಶನಿಂದ ಕೂಡಿ, ರಾಮನ ಆಜ್ಞ ರ್ಯಂತ್ ಕಪ್ರಾಜ್ವನುನ ಆಳುತ್ಾು, ಕಾಲರ್ತಃ ದ ೀಹವನುನ ಬಿಟುು,
ರ್ತನನ ಮೂಲರೂಪ್ವನುನ ಸ ೀರಕ ೂಂಡನು.
ವಭಿೀಷ್ರ್ಣನೂ ಕೂಡಾ ರಾಮಚಂದರನ ಆಜ್ಞ ರ್ಯಂತ್ ಕುಬ ೀರನಿಗ ವನಿೀರ್ತನ್ಾಗಿ, ಅವನ ಸ ೀನ್ಾಧಪ್ತಯಾಗಿ,
ಕಲಾಕಾಲಪ್ರ್ಯಥಂರ್ತ ರಾಕ್ಷಸರನುನ ರಕ್ಷ್ಮಸುತ್ಾುನ್ .
[ಮೂಲರ್ತಃ ಲಂಕ ಕುಬ ೀರನಿಗ ಸ ೀರರುವುದು. ಆದರ ರಾವರ್ಣ ಅದನುನ ಅತಕರಮರ್ಣ ಮಾಡಿ ಕುಬ ೀರನಿಂದ
ಕಸದುಕ ೂಂಡಿದಾ. ಆದರ ವಭಿೀಷ್ರ್ಣ ಕುಬ ೀರನಿಗ ವನಿೀರ್ತನ್ಾಗಿ ನಡ ದ]
ಬರಹಮ, ಮುಖ್ಪಾರರ್ಣ, ಹನುಮಂರ್ತ, ಸದಾಶ್ವ, ಶ ೀಷ್, ಗರುಡ, ಕಾಮ, ಶಕರಕಾ(ಇಂದರ), ಹಿೀಗ ಎಲಲರೂ
ಕೂಡಾ ಕರಮೀರ್ಣ(ಯೀಗ್ತ್ಾನುಸಾರ) ಭಗವಂರ್ತನನುನ ಅನುಸರಸ, ರಾಮಚಂದರನ ಆಜ್ಞ ರ್ಯನುನ ಶ್ರಸಾ
ಹ ೂರ್ತುು ಮರಳಿ ಬಂದರು.
ರಾಮದ ೀವರ ಆಜ್ಞ ರ್ಯಂತ್ ಹನುಮಂರ್ತನ್ ೀ ರ್ತನನ ಇನ್ ೂನಂದು ರೂಪ್ದಿಂದ ಕಿಂಪ್ುರುಷ್ಖಂಡದಲ್ಲಲ
ರಾಜ್ವನುನ ಆಳಿದನು. ಬ ೀರ ರೂಪ್ಗಳಿಂದಲೂ ಕೂಡಾ ಶ ಾೀರ್ತದಿಾೀಪ್, ಮೊದಲ್ಾದ ಪ್ರಮಾರ್ತಮನ
ಮನ್ ರ್ಯಲ್ಲಲ ನಿರಂರ್ತರವಾಗಿ, ಪ್ರಮಾರ್ತಮನ ಇಷ್ುಕೆನುಗುರ್ಣವಾಗಿ ವಾಸಮಾಡಿದನು.
ಕ ಲವಮಮ ಅಸುರರ ಮೊೀಹಕಾೆಗಿ ನ್ಾನ್ಾ ರೀತರ್ಯ ವ್ತ್ಾ್ಸ ಮರ್ತುು ಪ್ರತಲ್ ೂೀಮರ್ತಾವು ಗರಂರ್ಗಳಲ್ಲಲ
ಹ ೀಳಲಾಟ್ಟುದ . ಆ ಕಾರರ್ಣದಿಂದ ಗರಂಥ ೂೀಕುವಾದ ಈ ನಿರ್ಣಥರ್ಯವನುನ ನ್ಾನು ಮಾಡಿದ ಾೀನ್ .
ಆ ಎಲ್ಾಲ ಪ್ರಮಾರ್ಣ ಗರಂರ್ಗಳ ಅನುಸಾರವಾಗಿ ನಿರ್ಣಥರ್ಯವನುನ ನ್ಾನಿಲ್ಲಲ ಮಾಡಿದ ಾೀನ್ . ಆದಾರಂದ ನಿರ್ಣಥರ್ಯ
ಶಾಸರವಾಗಿರುವ ಈ ಗರಂರ್ವು ಗಾರಹ್. (ನಿರ್ಣಥರ್ಯ ಗರಂರ್ ಎನುನವುದು ನನನ ಬುದಿಾ ವ ೈಭವವಲಲ. ಇದು
ವ ೀದವಾ್ಸರ ವವಕ್ಷ ಕೂಡಾ ಹೌದು ಎನುನವುದನುನ ಮಧ್ಾಾಚಾರ್ಯಥರು ಇಲ್ಲಲ ಸಾಷ್ುಪ್ಡಿಸದಾಾರ )
*********
೧೦. ವಾ್ಸಾವತಾರಾನ್ುವರ್ಣ್ಯನ್ಮ್
ಓಂ॥
ದ್ಾಾಪರ ೀsರ್ ರ್ಯುಗ ೀ ಪಾರಪ ತೀ ತಾಷಾುವಿಂಶತಿಮೀ ಪುನ್ಃ ।
ಸ್ಾರ್ಯಂರ್ುಶವಯಶಕಾರದ್ಾ್ ದ್ುಗಾಧಬ ಧೀಸತೀರಮಾರ್ಯರ್ಯುಃ ॥೦೧॥
ರಾಮನ ಅವತ್ಾರದ ನಂರ್ತರ, ಪ್ುನಃ ಇಪ್ಾತ್ ುಂಟನ್ ರ್ಯ ದಾಾಪ್ರರ್ಯುಗವು ಬರುತುರಲು, ಬರಹಮ-
ರುದಾರದಿಗಳ ಲಲರೂ ಕೂಡಾ ಕ್ಷ್ಮೀರಸಮುದರದ ರ್ತಟಕ ೆ ತ್ ರಳಿದರು.
‘ಎಣ ಯಿರದ ಗುರ್ಣಗಳಿಗ ನ್ ಲ್ ಯಾದವನ್ ೀ, ಅರವುಗಳ ಕಾಂತರ್ಯ ಮಾಲ್ ರ್ಯನ್ ನೀ ಧರಸದವನ್ ೀ(ಜ್ಞಾನವ ೀ
ಬ ಳಕಾಗಿ ಉಳಳವನ್ ೀ), ಅನ್ಾದಿಕಾಲದಿಂದ ಅಜ್ಞಾನವ ಂಬ ಕರ್ತುಲನುನ ನ್ಾಶಮಾಡುವವನ್ ೀ,
ಉರ್ತೃಷ್ುವಾಗಿರುವ ಮೊೀಕ್ಷದ ಆನಂದವನುನ ಕ ೂಡುವವನ್ ೀ, ನಿನಗ ನಮಸಾೆರ-ನಮಸಾೆರ’.
‘ತ್ಾನು ಕ ೂಟು ವಷ್ು್ವನ ನಿಮಾಥಲ್ ರೂಪ್ವಾದ ಮಾಲ್ ರ್ಯನುನ ಭೂಮಿರ್ಯಲ್ಲಲ ಬಿಟು ಎನುನವ ಸಟ್ಟುನಿಂದ
ದುವಾಥಸಮುನಿ ಕ ೂಟು ಶಾಪ್ದಿಂದಾಗಿ ಇಂದರನು ಸಂಪ್ತುನಿಂದ ಭರಷ್ುನ್ಾಗಿ, ದ ೈರ್ತ್ರಂದ ಸ ೂೀಲ್ಲಸಲಾಟು
ಈ ಸಂದಭಥದಲ್ಲಲ, ಹಿಂದಿನಂತ್ ಯೀ ಇಂದು ನ್ಾವು ನಿನನನುನ ಶರರ್ಣುಹ ೂಂದಿದ ಾೀವ ’.
[ ಈ ಮೀಲ್ಲನ ಮಾತನ ಹಿನ್ ನಲ್ ವಷ್ು್ಪ್ುರಾರ್ಣದಿಂದ ತಳಿರ್ಯುರ್ತುದ . ದ್ುವಾಯಸಾಃ ಶಞ್ಾರಸಾ್ಂಶಶಾಚಾರ
ಪೃರ್ವಿೀಮಿಮಾಂ । ಸ್ ದ್ದ್ಶಯ ಸ್ರಜಂ ದಿವಾ್ಮೃಷವಿಯದ್ಾ್ಧರಿೀಕರ ೀ । ತಾಂ ರ್ಯಯಾಚ ೀ
ವರಾರ ೂೀಹಾಂ ವಿದ್ಾ್ಧರವಧೂಂ ತತಃ । ಯಾಚಿತಾ ತ ೀನ್ ತನ್ಾನಿೆೀ ಮಾಲ್ಾಂ ವಿದ್ಾ್ಧರಾನ್ೆನಾ ।
ದ್ದ್ೌ ತಸ ೈ ವಿಶಾಲ್ಾಕ್ಷ್ೀ ಸಾದ್ರಂ ಪರಣಿಪತ್ ತಮ್ । ಸ್ ದ್ದ್ಶಯ ಸ್ಮಾಯಾಂನ್ತಮುನ್ಮತ ೈರಾವತ ೀ
ಸ್ತಮ್ । ತ ರಲ್ ೂೀಕಾ್ಧಿಪತಿಂ ದ್ ೀವಂ ಸ್ಹ ದ್ ೀವ ೈಃ ಶಚಿೀಪತಿಮ್ ।
ತಾಮಾತಮನ್ಃ ಸ್ ಶ್ರಸ್ಃ ಸ್ರಜಮುನ್ಮತತಷ್ಟಪದ್ಾಮ್ । ಆದ್ಾಯಾಮರರಾಜಾರ್ಯ
ಚಿಕ್ ೀಪ್ೀನ್ಮತತವನ್ುಮನಿಃ । ಗೃಹಿೀತಾಾsಮರರಾಜ ೀನ್ ಸ್ರಗ ೈರಾವತಮೂಧಯನಿ । ನ್್ಸಾತ ರರಾಜ
ಕ ೈಲ್ಾಸ್ಶ್ಖರ ೀ ಜಾಹನವಿೀ ರ್ಯಥಾ ।
ಮದ್ಾಂಧಕಾರಿತಾಕ್ ೂೀsಸೌ ಗಂಧ್ಾಕೃಷ ುೀನ್ ವಾರರ್ಣಃ ಕರ ೀಣಾಽಘಾರಯಾ ಚಿಕ್ ೀಪ ತಾಂ ಸ್ರಜಂ
ಧರಣಿೀತಳ ೀ ।
ತತಶುಾಕ ೂರೀಧ ರ್ಗವಾನ್ ದ್ುವಾಯಸಾ ಮುನಿಸ್ತತಮಃ । ಮೈತ ರೀರ್ಯ ದ್ ೀವರಾಜಂ ತಂ
ಕುರದ್ಧಶ ೈತದ್ುವಾಚ ಹ । (೧.೯.೨-೧೧) ಮಯಾ ದ್ತಾತಮಿಮಾಂ ಮಾಲ್ಾಂ ರ್ಯಸಾಮನ್ನ ಬಹುಮನ್್ಸ ೀ ।
ತ ರಲ್ ೂೀಕ್ಶ್ರೀರತ ೂೀ ಮೂಢ ವಿನಾಶಮುಪಯಾಸ್್ತಿ । (೧.೯.೧೪)..,ಇತ್ಾ್ದಿ.
ಶ್ವನ ಅಂಶನ್ಾದ ದುವಾಥಸರು ಒಮಮ ಭೂಮಿರ್ಯಲ್ಲಲ ಸಂಚರಸುತುರುವಾಗ, ವದಾ್ಧರ ಎನುನವ ಸರೀರ್ಯ
ಕ ೈರ್ಯಲ್ಲಲರುವ ಸುಂದರವಾದ ಹೂಮಾಲ್ ಯಂದನುನ ನ್ ೂೀಡುತ್ಾುರ . ಅವರು ಆ ಮಾಲ್ ರ್ಯನುನ ರ್ತನಗ
ಕ ೂಡು ಎಂದು ವದಾ್ಧರ ರ್ಯನುನ ಕ ೀಳುತ್ಾುರ .
ಮಾಲ್ ರ್ಯನುನ ವಧ್ಾ್ಧರ ಯಿಂದ ಪ್ಡ ದ ದುವಾಥಸರು, ಒಮಮ ಮದವ ೀರದ ಐರಾವರ್ತವನ್ ನೀರ ಬರುತುರುವ
ಇಂದರನನುನ ಕಾರ್ಣುತ್ಾುರ . ಇನೂನ ದುಂಬಿಗಳು ಸುರ್ತುುತುದಾ, ತ್ಾಜಾರ್ತನದಿಂದ ಕೂಡಿದಾ ಆ ಮಾಲ್ ರ್ಯನುನ
ಅವರು ಇಂದರನಿಗ ಕ ೂಡುತ್ಾುರ . ಆದರ ಇಂದರ ಆ ಮಾಲ್ ರ್ಯನುನ ರ್ತನನ ಐರಾವರ್ತದ ರ್ತಲ್ ರ್ಯ ಮೀಲ್
ಇಡುತ್ಾುನ್ . ಅಲ್ಲಲ ಆ ಮಾಲ್ ರ್ಯು ಕ ೈಲ್ಾಸಶ್ಖರದಲ್ಲಲನ ಗಂಗ ರ್ಯಂತ್ ಶ ್ೀಭಿಸುತುರುರ್ತುದ . (ಐರಾವರ್ತ
ಕ ೈಲ್ಾಸ ಶ್ಖರದಂತ್ ಬಿಳಿ , ಹೂವನ ಮಾಲ್ ಗಂಗ ರ್ಯಂತ್ ಬಿಳಿ. ಹಾಗಾಗಿ ಈ ಹ ೂೀಲ್ಲಕ ). ಆದರ ರ್ತನನ
ರ್ತಲ್ ರ್ಯಮೀಲ್ಲಟು ಹೂಮಾಲ್ ರ್ಯನುನ ಐರಾವರ್ತ ಭೂಮಿರ್ಯ ಮೀಲ್ ಎಸ ರ್ಯುರ್ತುದ . ಇದನುನ ಕಂಡ
ದುವಾಥಸರು ಕ ೂೀಪ್ಗ ೂಳುಳತ್ಾುರ .
ತ್ಾನು ಕ ೂಟು ಮಾಲ್ ರ್ಯನುನ ಗೌರವಸದ ೀ ಭೂಮಿಗ ಎಸ ದ ನಿನನ ಮೂರು ಲ್ ೂೀಕದ ಸಂಪ್ರ್ತೂು
ನಷ್ುವಾಗುವುದು ಎನುನವ ಶಾಪ್ವನುನ ದುವಾಥಸರು ಇಂದರನಿಗ ನಿೀಡುತ್ಾುರ . (ವಷ್ು್ಪ್ುರಾರ್ಣದಲ್ಲಲ
ಪ್ರಾಶರರು ಈ ಮಾರ್ತನುನ ಮೈತ್ ರರ್ಯರಗ ಹ ೀಳಿರುವುದರಂದ ಮೈತ್ ರೀರ್ಯ ಎನುನವ ಸಂಬ ೂೀಧನ್ ಇಲ್ಲಲದ )
].
ಮಂದರ ಪ್ವಥರ್ತ ಹನ್ ೂನಂದು ಸಾವರ ಯೀಜನ ಸುರ್ತುಳತ್ ಇದುಾ, ಆಳಕೂೆ ಕೂಡಾ ಹನ್ ೂನಂದು ಸಾವರ
ಯೀಜನ ವಾ್ಪ್ಸರ್ತುು. ಅಂರ್ತಹ ಪ್ವಥರ್ತವನುನ ಎರ್ತುಲು ದ ೀವತ್ ಗಳಿಂದ ಸಾಧ್ವಾಗಲ್ಲಲಲ. ಆಗ
ದ ೀವತ್ ಗಳ ಲಲರೂ ನ್ಾರಾರ್ಯರ್ಣನ ಬಳಿ ಬಂದು ಈ ರೀತ ನಿವ ೀದಿಸಕ ೂಂಡರು: ‘ಮಂದರವನುನ ರ್ತಂದು
ಕಡಗ ೂೀಲ್ಲನಂತ್ ಇಟುು ಸಮುದರವನುನ ಕಡ ರ್ಯಬ ೀಕು. ಆದರ ಅದು ನಮಿಮಂದ ಸಾಧ್ವಾಗುತುಲಲ. ಹಾಗಾಗಿ
ಅದನುನ ನಿೀವ ೀ ಎರ್ತುಬ ೀಕು’ ಎಂದು. ಆಗ ಭಗವಂರ್ತ ಶ ೀಷ್ನನುನ ಪ್ರಚ ೂೀದಿಸದ. ಹಿೀಗ ನ್ಾರಾರ್ಯರ್ಣನಿಂದ
ಪ್ರಚ ೂೀದಿಸಲಾಟು ಅನಂರ್ತನು ಪ್ವಥರ್ತ ಶ ರೀಷ್ಠವಾದ ಮಂದಾರವನುನ ಕಿರ್ತುು ರ್ತಂದ.
ನಿಜಯರಾನ್ ನಿವರಯಣಾನ್ ರ್ಯಥಾ । ಗಿರಿಂ ಚಾSರ ೂೀಪ್ ಗರುಡ ೀ ಹಸ ತೀನ ೈಕ ೀನ್ ಲ್ಲೀಲಯಾ। ಆರುಹ್
ಪರರ್ಯಯಾವಬಧಂ ಸ್ುರಾಸ್ುರಗಣ ೈವೃಯತಃ । (೮.೬.೩೨-೩೮)
ದ ೀವತ್ ಗಳು ಮರ್ತುು ಅಸುರರು ಇಬಬರೂ ಒಪ್ಾಂದ ಮಾಡಿಕ ೂಂಡರು. ದ ೀವತ್ ಗಳು ದಾನವರು ಸ ೀರ
ಮಂದರ ಪ್ವಥರ್ತವನುನ ಕಿರ್ತುು ಕ್ಷ್ಮೀರ ಸಮುದರದರ್ತು ಹ ೂರಟರು. ಪ್ವಥರ್ತದ ಭಾರದಿಂದ ಬಹಳ ದೂರ
ಸಾಗಲ್ಾಗದ ೀ ಮಧ್ದಲ್ ಲೀ ಅವರು ಪ್ವಥರ್ತವನುನ ಕ ಳಗಿಟುರು. ಪ್ವಥರ್ತ ಬಹಳ ಭಾರವದುಾದರಂದ ಅವರ
ಅಂಗಾಂಗಗಳಿಗ ಹಾನಿಯಾಯಿರ್ತು. ಇದನುನ ನ್ ೂೀಡಿ ಭಗವಂರ್ತ ಗರುಡನ ಮೀಲ್ ೀರ ತ್ಾನ್ ೀ ಬಂದ.
ಭಗವಂರ್ತ ಕ ೀವಲ ರ್ತನನ ನ್ ೂೀಟದಿಂದಲ್ ೀ ದ ೀವ-ದಾನವರ ಅಂಗಾಂಗಗಳನುನ ಸರಪ್ಡಿಸದ. ನಂರ್ತರ
ಪ್ವಥರ್ತವನುನ ಎತು ಗರುಡನ ಮೀಲ್ಲರಸದ ಮರ್ತುು ಗರುಡ ಅದನುನ ಲ್ಲೀಲ್ ಯಿಂದ ಎತುಕ ೂಂಡು ಸಮುದರಕ ೆ
ಬಂದ. ಹಿೀಗ ಮಂದರ ಪ್ವಥರ್ತದ ಆನರ್ಯನವಾಯಿರ್ತು.
[ಮೊರ್ತು ಮೊದಲು ನ್ಾವು ಭಾಗವರ್ತದಲ್ಲಲ ಬರುವ ಮಾರ್ತನುನ ಅನುಸಂಧ್ಾನ ಮಾಡಬ ೀಕು ಎನುನವುದನುನ
ಆಚಾರ್ಯಥರು ಇಲ್ಲಲ ತ್ ೂೀರಸಕ ೂಟ್ಟುದಾಾರ . ಅಲ್ಲಲ ಹ ೀಳಿರುವಂತ್ : ದ ೀವತ್ ಗಳ ಲಲರೂ ಭಗವಂರ್ತನ ಬಳಿ
ಹ ೂೀಗಿ ರ್ತಮಗ ಶಕಿು ಬ ೀಕ ಂದು ಕ ೀಳಿಕ ೂಳುಳತ್ಾುರ . ಆಗ ಭಗವಂರ್ತ ಅವರಗ ಸಮುದರ ಮರ್ನ ಮಾಡಲು
ಆಜ್ಞ ಮಾಡುತ್ಾುನ್ . ಆದರ ಮರ್ನ ಮಾಡಲು ದ ೀವತ್ ಗಳ ಸಂಖ ್ ಸಾಲದ ೀ ಇರುವುದರಂದ, ಭಗವಂರ್ತ
ಅವರಗ ಹಿೀಗ ಹ ೀಳುತ್ಾುನ್ (ಭಾಗವರ್ತ ೮.೬): “ದ ೈರ್ತ್ರು ನಿಮಮ ಶರ್ತುರಗಳು. ಆದರೂ ನಿೀವು ಈ
ಕ ಲಸಕಾೆಗಿ ಅವರ ೂಂದಿಗ ಸಂಧ ಮಾಡಿಕ ೂಳಳಬ ೀಕಾಗುರ್ತುದ . ಯಾವುದಾದರೂ ದ ೂಡಡ
ಕ ಲಸವಾಗಬ ೀಕಾದರ ಶರ್ತುರಗಳ ೂಂದಿಗೂ ಸಂಧ್ಾನ ಮಾಡಿಕ ೂಳಳಲ್ ೀಬ ೀಕು” (‘ಯಾತುದ್ಾನ ೈಶಾ
ದ್ ೈತ ಯೈಸಾತವತ್ ಸ್ಂಧಿವಿಯಧಿೀರ್ಯತಾಮ್’ ‘ಅರಯೀSಪಿ ಹಿ ಸ್ಂಧ್ ೀಯಾಃ ಸ್ತಿ ಕಾಯಾಯರ್ಯ
ಗೌರವ ೀ’). ಭಗವಂರ್ತನ ಮಾತನಂತ್ ದ ೀವತ್ ಗಳು ಬಲ್ಲಯಂದಿಗ ಸಂಧ್ಾನ ಮಾಡಿಕ ೂಳುಳತ್ಾುರ ].
‘ಅನಂರ್ತ’ ಎನುನವ ಹ ಸರುಳಳ (ನಿರ್ತ್ದಲ್ಲಲರ್ಯೂ ಬಲವರುವ) ಗರುಡನ ಬ ನಿನನ ಮೀಲ್ ನಿೀನು ಒಂದ ೀ
ಕ ೈಯಿಂದ ಮಂದರವನುನ ಕಿರ್ತುು ಇಟ್ ು. ಆರ್ತ ಆ ಮಂದರವನುನ ಹ ೂರ್ತುು ನಿನ್ ೂನಂದಿಗ ಕ್ಷ್ಮೀರ ಸಾಗರದರ್ತು
ಸಾಗಿದ.
[ಈ ಹಿಂದ ನ್ ೂೀಡಿದ ಭಾಗವರ್ತದ ಮಾತನ ನಂರ್ತರ ನ್ಾವು ನ್ ೂೀಡಬ ೀಕಾಗಿರುವ, ಇರ್ತರ ಎಲ್ಾಲ
ಪ್ುರಾರ್ಣಗಳಲ್ಲಲ ಹ ೀಳಿರುವ ಮುಂದಿನ ಘಟನ್ ರ್ಯನುನ ಆಚಾರ್ಯಥರು ಈ ಶ ್ಲೀಕದಲ್ಲಲ ವಣಿಥಸದಾಾರ . ರುದರನ
ವರವದುಾದರಂದ ದ ೀವ-ದ ೈರ್ತ್ರಗ ಮಂದರವನುನ ಎರ್ತುಲು ಸಾಧ್ವಾಗುವುದಿಲಲ. ಆಗ ಅವರು
ಭಗವಂರ್ತನನುನ ಪಾರರ್ಥಥಸಕ ೂಳುಳತ್ಾುರ . ದ ೀವತ್ ಗಳ ಪಾರರ್ಥನ್ ರ್ಯನ್ಾನಲ್ಲಸದ ಭಗವಂರ್ತ ಮಂದರವನುನ
ರ್ತರಲು ದ ೀವತ್ ಗಳಿಗ ಯಾವ ರೀತ ಸಹಾರ್ಯ ಮಾಡಿದ ಎನುನವುದನುನ ಆಚಾರ್ಯಥರು ಈ ಶ ್ಲೀಕದಲ್ಲಲ
ತಳಿಸದಾಾರ ].
ಹಿೀಗ ಕಡ ರ್ಯುವಾಗ ದ ೈರ್ತ್ರು ಅಮಂಗಲ ಎಂದು ಭಾವಸ, ಬಾಲವನುನ ಬರ್ಯಸದ ೀ, ವಷ್ದಿಂದ ಕೂಡಿರುವ
ವಾಸುಕಿರ್ಯ ಮುಂಭಾಗವನುನ ಹಿಡಿದರು. ಆ ಕಾರರ್ಣದಿಂದ ದ ೈರ್ತ್ರು ಆಯಾಸಗ ೂಂಡರು. (ಮುಂಭಾಗದಿಂದ
ಹಾವನ ಉಸರು ಅವರನುನ ಸಾಶ್ಥಸುತುರ್ತುು) . ನಿನಿನಂದ ಸಹಿರ್ತರಾದ, ನಿನನನ್ ನೀ ಆಶರರ್ಯವಾಗಿ
ಹ ೂಂದಿರುವ(ನಿನನ ಭಕುರಾದ) ದ ೀವತ್ ಗಳು ಬಾಲವನುನ ಹಿಡಿದರು.
ಆ ಎಲ್ಾಲ ದ ೀವ-ದ ೈರ್ತ್ರು ಬಳಲುವಕ ರ್ಯನುನ ಹ ೂಂದಲು, ಓ ತರವಕರಮನ್ ೀ, ಅಮೃರ್ತ ಬರಲ್ ಂದು ನಿೀನ್ ೀ
ಸಂತ್ ೂೀಷ್ದಿಂದ ಕಡಲನುನ ಕಡ ದ ರ್ಯಷ್ ುೀ. ಆಗ ಆ ಕಡಲ್ಲನಿಂದ ಎದುಾ ಬಂದ, ಜಗರ್ತುನ್ ನೀ ನುಂಗುವಂರ್ತಹ
ವಷ್ವನುನ, ನಿನನ ಆರ್ಣತರ್ಯಂತ್ ಮುಖ್ಪಾರರ್ಣನು ರ್ತನನ ಕ ೈರ್ಯಲ್ಲಲ ಹಿಡಿದನಷ್ ುೀ.
[ಇಲ್ಲಲ ಸವ ೀಥ ಸಾಮಾನ್ವಾಗಿ ಎಲಲರಗೂ ಒಂದು ಪ್ರಶ ನ ಬರುರ್ತುದ . ‘ಶ್ವ ವಷ್ವನುನ ಕುಡಿದ’ ಎಂದು
ಭಾಗವರ್ತದಲ್ಲಲ ಕೂಡಾ ಹ ೀಳಲ್ಾಗಿದ . ಆದರ ಇಲ್ಲಲ ಮೊದಲು ಮುಖ್ಪಾರರ್ಣ ಸಾೀಕರಸದ ಎನನಲ್ಾಗಿದ . ಇದಕ ೆ
ಪ್ರಮಾರ್ಣ ಯಾವುದು ? ಈ ಪ್ರಶ ನಗ ಉರ್ತುರ ಮಹಾಭಾರರ್ತದ ಶಾಂತಪ್ವಥದಲ್ಲಲನ(೩೫೧.೨೭) ಈ ಗದ್:
ಅಮೃತ ೂೀತಾಪದ್ನ ೂೀ ಪುನ್ರ್ಯಕ್ಷಣ ೀನ್ ವಾರ್ಯುಸ್ಮಿೀಕೃತಸ್್ ವಿಷ್ಸ್್’. ಅಮೃತ್ ೂೀತ್ಾಾದನ್ ಯಾಗುವ
ಸಂದಭಥದಲ್ಲಲ ಮುಖ್ಪಾರರ್ಣ ತಕಿೆಕ ೂಟು ವಷ್ವನುನ ಶ್ವ ಕುಡಿದ ಎಂದು ಅಲ್ಲಲ ಹ ೀಳಲ್ಾಗಿದ .
ನಿೀಲಕರ್ಣಾತಾಮುಪಗತಃ (೨೬) ಎಂದೂ ಅಲ್ಲಲ ಹ ೀಳಿದಾಾರ . ಈ ರೀತಯಾಗಿ ಸಂಕ್ಷ್ಮಪ್ುವಾಗಿ
ಮಹಾಭಾರರ್ತದಲ್ಲಲ ಹ ೀಳಿರುವುದನ್ ನೀ ಇಲ್ಲಲ ಆಚಾರ್ಯಥರು ನಿರ್ಣಥರ್ಯ ರೂಪ್ದಲ್ಲಲ ನಿೀಡಿದಾಾರ ]
ಹಿೀಗ ಮುಖ್ಪಾರರ್ಣ ವಷ್ವನುನ ಕುಡಿದು ಜೀಣಿಥಸಕ ೂಂಡ. ಸಂಪ್ೂರ್ಣಥವಾಗಿ ಕುಡಿದೂ ಕೂಡಾ ಅವನಿಗ
ಯಾವುದ ೀ ವಕಾರ ಆಗಲ್ಲಲಲ. ಆದರ ಸಾಲಾವ ೀ ಪಾನ ಮಾಡಿದಾರಂದ ಅದು ಶ್ವನ ರ್ತಲ್ ನ್ ೂೀವಗ
ಕಾರರ್ಣವಾಯಿರ್ತು. ಅಷ್ ುೀ ಅಲಲ, ಆರ್ತನ ಕ ೈರ್ಯಲ್ಲಲ ಉಳಿದಿದಾ ಅರ್ತ್ಲಾ ಪ್ರಮಾರ್ಣದ ವಷ್ ಜಗತುನ್ಾದ್ಂರ್ತ
ಹರಡಿರ್ತು. ಆ ರೀತ ಹರಡಿದ ವಷ್ದಲ್ಲಲ ಕಲ್ಲ ಅಭಿಮಾನಿಯಾಗಿ ಎಲ್ ಲಡ ರ್ತುಂಬಿದ. (ಹಾಗಾಗಿ ಇಂದು ನ್ಾವು
ಕಾರ್ಣುವ ಕಾಖಾಥನ್ ರ್ಯ ಮಾಲ್ಲನ್ಭರರ್ತ ವಷ್ವಾಗಲ್ಲೀ, ಜಲ್ ಟ್ಟನ್ ವಷ್ವಾಗಲ್ಲೀ, ಈ ರೀತ ಯಾವುದ ೀ
ವಷ್ವದಾರೂ ಕೂಡಾ, ಅವ ಲಲವೂ ಈ ಕಾಲಕೂಟದ ಮರಗಳು. ಅದಕ ೆ ‘ಕಲ್ಲ’ ಅಭಿಮಾನಿ).
ಹಾಗ ಯೀ, ದ ೀವತ್ ಗಳ ಆರ್ಯುಧಗಳು, ಆಭರರ್ಣಗಳು, ಪಾರಜಾರ್ತ ವೃಕ್ಷವೂ ಕೂಡಾ ಕಡಲ್ಲನಿಂದ ಹುಟ್ಟು
ಬಂದಿರ್ತು. ಸಾಕ್ಷಾತ್ ಗ ೂೀಮಾತ್ ಯಾದ ಸುರಭಿರ್ಯೂ, ಚಂದರನೂ ಹುಟ್ಟುದರು. ಲ್ ೂೀಕದ ಸೌಂದರ್ಯಥದ
ಸಾರವ ನಿಸರುವ ಕೌಸುುಭವೂ ಹುಟ್ಟುರ್ತು.
ನಿರ್ತ್ವಾದ ಶರೀರವುಳಳ ಲಕ್ಷ್ಮಿೀ ದ ೀವರ್ಯು ರ್ತನನ ಇನ್ ೂನಂದು ಸಾರೂಪ್ದಿಂದ ಆವಭಥವಸದಳು. ಲಕ್ಷ್ಮಿೀದ ೀವ
ಬಂದಮೀಲ್ ನಿೀನು ಒಂದು ಕ ೈರ್ಯಲ್ಲಲ ಸುಧ್ಾ ಕಮಂಡಲವನೂನ , ಇನ್ ೂನಂದು ಕ ೈರ್ಯಲ್ಲಲ ಕಲಶವನೂನ ಹಿಡಿದು,
ಆ ಸಮುದರದಿಂದ ನಿೀಲ್ಲ ಮಣಿರ್ಯ ಕಾಂತರ್ಯುಳಳ ಧನಾಂರ್ತರ ಎನುನವ ಹ ಸರನುನ ಹ ೂರ್ತುು ಬಂದ . ಆಗ ನಿನನ
ಕ ೈರ್ಯಲ್ಲಲದಾ ಅಮೃರ್ತದಿಂದ ರ್ತುಂಬಿರುವ ಕಲಶವನುನ ದಿತರ್ಯ ಮಕೆಳು ಅಪ್ಹರಸದರು.
ಹಿೀಗ ನಿನಿನಂದ ಮೊೀಸಗ ೂಳಿಸಲಾಟುವರಾಗಿ, ಸುಧ್ ರ್ಯ ಕಲಶವನುನ ಸರಯಾಗಿ ವಭಾಗಿಸ ನಮಗ ಕುಡಿಸು
ಎಂದು ಹ ೀಳಿ, ಕಲಶವನುನ ನಿನನ ಕ ೈಗ ೀ ಕ ೂಟುರು. ‘ಧಮಥ ರಕ್ಷಣ ಗಾಗಿ ಪಾಪ್ಷ್ಠರಲ್ಲಲ ಒಪ್ಾಂದವನುನ
ಮಿೀರುವುದು ಧಮಥವ ೀ ಆಗಿದ ’ ಎಂದು ನಿನಿನಂದ ಸಜಜನರಗ ಹ ೀಳಲಾಟ್ಟುರ್ತು.
ಅಮೃರ್ತ ಹಂಚುವ ವಚಾರದಲ್ಲಲ ನನಿನಂದ ಯಾವಯಾವ ವಾ್ಪಾರ ಮಾಡಲಾಡುರ್ತುದ ೂೀ, ಆ ವಚಾರದಲ್ಲಲ
ನಿಮಮಲಲರ ಒಪ್ಾಗ ಇದಾರ , ನ್ಾನು ಈ ಅಮೃರ್ತವನುನ ವಭಾಗ ಮಾಡುತ್ ುೀನ್ . ನ್ಾನು ನನನ ಇಷ್ುದಂತ್
ವಭಾಗ ಮಾಡುತ್ ುೀನ್ . ನನನಲ್ಲಲ ಯಾವರೀತರ್ಯಲೂಲ ವಶಾಾಸ ಇಡಬ ೀಡಿ ಎನುನವ ಮೊೀಹಕ ಮಾರ್ತು
ನಿನಿನಂದ ದ ೈರ್ತ್ರಗ ಹ ೀಳಲಾಟ್ಟುರ್ತು.
ಕ್ಷಣ ೀನ್ ರ್ೂತಾಾ ಪಿಬತಃ ಸ್ುಧ್ಾಂ ಶ್ರ ೂೀ ರಾಹ ೂೀನ್ನಯಯಕೃನ್ತಶಾ ಸ್ುದ್ಶಯನ ೀನ್ ।
ತ ೀನಾಮೃತಾತ್ಯಂ ಹಿ ಸ್ಹಸ್ರಜನ್ಮಸ್ು ಪರತಪ್ ರ್ೂರ್ಯಸ್ತಪ ಆರಿತ ೂೀ ವರಃ ।
ಸ್ಾರ್ಯಮುೂವಸ ತೀನ್ ರ್ವಾನ್ ಕರ ೀsಸ್್ ಬನ್ುಾಂ ಸ್ುಧ್ಾಂ ಪಾರಸ್್ ಶ್ರ ೂೀ ಜಹಾರ
॥೧೦.೩೦॥
ತಳಿದಿರಬ ೀಕು). ಆರ್ತನ ದ ೀಹದ ಕ ಳಗಿನ ಭಾಗ ನಿನಿನಂದ ಶುಭ ೂೀದಸಾಗರಕ ೆಸ ರ್ಯಲಾಟ್ಟುರ್ತು. ಅದು
ಇಂದಿಗೂ ಕೂಡಾ ಅಮೃರ್ತದಿಂದ ಕೂಡಿ ಅಲ್ಲಲದ .
ರ್ತದನಂರ್ತರ ದ ೈರ್ತ್ರ ಲಲರು ರ್ತಮಮ ಆರ್ಯುಧಗಳನುನ ಎತುಕ ೂಂಡು ನಿನನ ಎದುರಾಗಿ ಬಂದರು. ಹಾಗ ಬಂದ
ಅವರ ಲಲರೂ ನಿನಿನಂದ ಸಂಹರಸಲಾಟುರು. ಬರಹಮನ ವರದಿಂದ, ನಿನ್ ೂನಬಬನನುನ ಬಿಟುು ಇನ್ ೂನಬಬರಂದ
ಗ ಲಲಲ್ಾಗದ ಕಲ್ಲ, ನಿೀನು ಹಾಗೂ ಬರಹಮ-ವಾರ್ಯುವನುನ ಬಿಟುು ಸಮಸು ಪ್ುರುಷ್ರಲ್ಲಲರುತ್ಾುನ್ . [ಇಲ್ಲಲ ಹ ೀಳಿದ
‘ಬರಹಮ-ವಾರ್ಯುವನುನ ಬಿಟುು ಇರ್ತರ ಸಮಸು ಪ್ುರುಷ್ರು’ ಎಂದರ : ಮನುಷ್್ರು ಮರ್ತುು ದ ೀವತ್ ಗಳು.
ಸವಥಸಮರ್ಥನ್ಾದ ಭಗವಂರ್ತನನುನ ಕಲ್ಲ ಎದುರಸಲ್ಾರ. ಅದ ೀ ರೀತ ಚರ್ತುಮುಥಖನ ವರದಿಂದ
ಅಜ ೀರ್ಯರ್ತಾವನುನ ಪ್ಡ ದ ಕಲ್ಲ, ಚರ್ತುಮುಥಖನನುನ (ಮರ್ತುು ಮುಖ್ಪಾರರ್ಣನನುನ) ಎದುರಸಲು ಅಶಕ್. ಆದರ
ಕಲ್ಲರ್ಯ ಆವ ೀಶ ಮನುಷ್್ರಲ್ಲಲ ಚ ನ್ಾನಗಿ ಇರುರ್ತುದ . ದ ೀವತ್ ಗಳಲೂಲ ಕೂಡಾ ಕ ಲವಮಮ ಕಲ್ಾ್ವ ೀಶದ
ಸಾಧ್ತ್ ರ್ಯನುನ ಇಲ್ಲಲ ಹ ೀಳಿದಾಾರ ].
ಅವನ(ಕಲ್ಲರ್ಯ) ಅಧಥದ ೀಹದಿಂದ ಅಲಕ್ಷ್ಮಿ ಹುಟ್ಟುದಳು. (ಅಲಕ್ಷ್ಮಿ ಕಲ್ಲರ್ಯ ಅಧ್ಾಥಂಗಿ). ಅವರಬಬರ ಮಕೆಳು
ಎಲ್ಾಲ ದ ೂೀಷ್ಗಳ ೀ ಆಗಿವ . (ಸಮಸು ದ ೂೀಷ್ಗಳ ಅಭಿಮಾನಿಗಳು ಕಲ್ಲ-ಅಲಕ್ಷ್ಮಿರ್ಯ ಮಕೆಳಾದ
ದ ೈರ್ತ್ವೃನಾವಾಗಿದ ).
ಸಮುದರ ಮರ್ನದಲ್ಲಲ ಆವಭಥವಸದ ಶ್ರೀಲಕ್ಷ್ಮಿ ನಿನನ ಎದ ರ್ಯಲ್ಲಲ ಆಶರರ್ಯಪ್ಡ ದಳು. ಬರಹಾಮಭಿಮಾನಿಕವಾದ
ಆ ಕೌಸುುಭವು ನಿನನ ಕಂಠದಲ್ಲಲ ಉಳಿಯಿರ್ತು.
ನಿನನ ಆಜ್ಞ ಯಿಂದಲ್ ೀ ಅವನಿಗ ಬರಹಮನಿಂದ ವರವು ಕ ೂಡಲಾಟ್ಟುದ . ಅಂರ್ವನು ಶ್ವನನುನ ಪ್ರವ ೀಶ್ಸ, ಕುತುರ್ತ
ಆಗಮಗಳನುನ ರಚಿಸದಾಾನ್ . (ಪಾಶುಪ್ತ್ಾಗಮನ ಇತ್ಾ್ದಿ). ಅವನ ಕುರ್ಯುಕಿುಗಳ ನ್ಾಶವನುನ ನಿನಗಿಂರ್ತ
ಕಣಿ್ಗ ಕಾರ್ಣದ, ತಳಿರ್ಯದ, ಊಹಿಸಲ್ಾಗದ, ಆದರ ಎಲಲರ ಹೃದರ್ಯದಲ್ಲಲ ಅಡಗಿಕ ೂಂಡಿರುವ ಕಲ್ಲರ್ಯನುನ,
ಒಳ ಳರ್ಯ ಶಾಸರವ ಂಬ ಶಸರದಿಂದ ಕ ೂಂದು, ಭಕುರಗ ನಿಜಪ್ದವನುನ ಬ ೀಗದಲ್ಲಲ ಕ ೂಡು.
ನಿನನನುನ ಬಿಟುು ಕಲ್ಲರ್ಯನುನ ಕ ೂಲಲಲು ಇನ್ ೂನಬಬ ಸಮರ್ಥನಲಲ. ನಿೀನ್ ೂಬಬನ್ ೀ ಎಲ್ಾಲ ಶಕಿುಯಿಂದ
ಪ್ೂರ್ಣಥನ್ಾಗಿರುವವನು. ಆ ಕಾರರ್ಣದಿಂದ ನ್ಾವು ನಮಮ ಅಜ್ಞಾನದ ನ್ಾಶಕಾೆಗಿ ಸಾರೂಪ್ ಜ್ಞಾನವ ೀ
ಮೈದಾಳಿ ಬಂದ ನಿನನನುನ ಶರರ್ಣು ಹ ೂಂದಿದ ಾೀವ .
[ಕಲ್ಲೆ ರೂಪ್ದಿಂದ ಶ್ರೀಹರರ್ಯು ಕಲ್ಲರ್ಯನುನ ಸಂಹಾರ ಮಾಡುತ್ಾುನ್ ಎನುನವುದು ಸುಪ್ರಸದಾವು]
ಪ್ರಾಶರರ ರ್ತಪ್ಸುನಿಂದ ಅರ್ತ್ಂರ್ತ ಸಂರ್ತಸಗ ೂಂಡ ನ್ಾರಾರ್ಯರ್ಣನು ಅವರನುನ ಕುರರ್ತು ಹಿೀಗ ಹ ೀಳುತ್ಾುನ್ :
“ನನನ ಭಕುನ್ಾದ ವಸುರಾಜನಿಗ ಅರ್ತ್ಂರ್ತ ಸಾತುಿಕಳಾದ ಮಗಳ ೂಬಬಳಿದಾಾಳ . ಅವಳಲ್ಲಲ ನಿನನ ಮಗನ್ಾಗಿ
ಅವರ್ತರಸುತ್ ುೀನ್ ” ಎಂದು.
ಆಕ ರ್ಯ ಉರ್ತಾತುಪ್ೂವಥಕ ಕಥ ರ್ಯನುನ ಇಲ್ಲಲ ಹ ೀಳಲ್ಾಗಿದ : ಒಮಮ ಕಾಡಿನಲ್ಲಲ ಬ ೀಟ್ ಗ ಂದು ತರುಗುತುದಾ
ವಸುರಾಜ, ಕಾಡಿನ ಸೌಂದರ್ಯಥವನುನ ನ್ ೂೀಡಿ, ಮಾನಸಕವಾಗಿ ರ್ತನನ ಹ ಂಡತರ್ಯನುನ ಸ ೀರದ. ಆಗ ಆರ್ತನ
ವೀರ್ಯಥ ಸೆಲನಗ ೂಂಡಿರ್ತು.
ಈ ರೀತ ಸೆಲನಗ ೂಂಡ ರ ೀರ್ತಸುನುನ ವಸುವು ಗಿಡುಗದ ಕ ೈರ್ಯಲ್ಲಲ ಕ ೂಟುು, ಅದನುನ ರ್ತನನ ಹ ಂಡತಗ
ಕ ೂಡಲು ಹ ೀಳಿ ಕಳುಹಿಸದ. ಗಿಡುಗ ಆ ರ ೀರ್ತಸುನುನ ಹ ೂರ್ತುು ಆಕಾಶದಲ್ಲಲ ಸಾಗುತುರುವಾಗ, ಇನ್ ೂನಂದು
ಗಿಡುಗ ಈ ಗಿಡುಗದ ೂಂದಿಗ ರ್ಯುದಾಕ ೆ ನಿಂತರ್ತು. ಹಿೀಗ ರ್ಯುದಾ ಮಾಡುವಾಗ ಗಿಡುಗದ ಕ ೈರ್ಯಲ್ಲಲದಾ ರ ೀರ್ತಸುು
ರ್ಯಮುನ್ಾ ನದಿರ್ಯ ನಿೀರನಲ್ಲಲ ಬಿದಿಾರ್ತು. ಆ ರೀತ ಬಿದಾ ರ ೀರ್ತಸುನುನ ಒಂದು ಹ ರ್ಣು್ ಮಿೀನು ನುಂಗಿರ್ತು. ಆ
ಮಿೀನನುನ ಅಂಬಿಗರು ಹಿಡಿದರು.
ಆ ಮಿೀನಿನ ಹ ೂಟ್ ುರ್ಯಲ್ಲಲ ಬ ಸುರು ಅವಳಿ-ಜವಳಿ ಮಕೆಳಿರುವುದನುನ ಕಂಡರು ಮರ್ತುು ಆ ಮಕೆಳನುನ ಅವರು
ರ್ತಮಮ ಒಡ ರ್ಯನ್ಾದ ದಾಶರಾಜನಿಗ ಒಪ್ಾಸದರು. ದಾಶರಾಜ ಆ ಮಕೆಳನುನ ರ್ತನನ ರಾಜನ್ಾದ ವಸುವಗ ೀ
ನಿವ ೀದನ್ ಮಾಡಿದನು. ಅವನ್ಾದರ ೂೀ, ಗಂಡುಮಗುವನುನ ತ್ಾನಿಟುುಕ ೂಂಡು, ಮಗಳನುನ ದಾಶರಾಜನಿಗ
ಕ ೂಟುನು. ಆ ಗಂಡುಮಗುವ ೀ ಮುಂದ ಮರ್ತುಾರಾಜನ್ಾದ. ಅವನ್ ೀ ವರಾಟ.
ಭಗವಂರ್ತ ಹ ೀಳುತ್ಾುನ್ : “ಈ ಹ ರ್ಣು್ ಮಗಳು ಅಂಬಿಗರ ಒಡ ರ್ಯನ ಮನ್ ರ್ಯಲ್ಲಲ ಬ ಳ ದಿದಾಾಳ . ಆಕ ಅರ್ತ್ಂರ್ತ
ರೂಪ್ವತ. ಅವಳ ಹ ಸರು ಸರ್ತ್ವತ. ನಿನನ ಮೀಲ್ಲನ ಅನುಗರಹದಿಂದ ಹುಟ್ಟುಲಲದ ನ್ಾನು ಅವಳಲ್ಲಲ ನಿನನ
ಮಗನ್ಾಗಿ ಅವರ್ತರಸುತ್ ುೀನ್ ” ಎಂದು.
ಹಾಗ ಯೀ, ಎಲ್ಾಲ ಶಾಸರಗಳನೂನ ರಚನ್ ಮಾಡಿ, ಎಲ್ಾಲ ಶಾಸರದ ನಿರ್ಣಥರ್ಯ ಎನಿಸಕ ೂಂಡಿರುವ
ಬರಹಮಸೂರ್ತರವನುನ ರಚಿಸದರು. ಬರಹಮ-ರುದರ ಮೊದಲ್ಾದ ದ ೀವತ್ ಗಳು, ಮುನಿ ಶ ರೀಷ್ಠರೂ ಕೂಡಾ,
ಕಾಯ ಶುದಾ ಮೂರುತಯ ಸವ ೀಥಶ’ ಎನುನವ ರ್ತಮಮ ರಚನ್ ರ್ಯಲ್ಲಲ ‘ಕಿರಮಿಯಿಂದ ರಾಜ್ವಾಳಿಸದ
ಜಗತ್ಾುಿಮಿ ನಿೀನ್ ಂದು ತ್ ೂೀರಸದ ’ ಎಂದು ಹಾಡಿ ಹ ೂಗಳಿದಾಾರ ).
ಆ ಜೀವ ಹಿಂದಿನ ಜನಮದಲ್ಲಲ ಪ್ರಮಾರ್ತಮನ ಅನನ್ ಭಕಿುರ್ಯುಳಳ ಒಬಬ ವೃಷ್ಲನ್ಾಗಿದಾ(ಶ್ದರನ್ಾಗಿದಾ).
ಆದರ ಹಿಂದಿನ ಜನಮದಲ್ಲಲ ಅವನಲ್ ೂಲಂದು ದ ೂೀಷ್ವರ್ತುು. ಆರ್ತ ಅರ್ತ್ಂರ್ತ ಜಪ್ುರ್ಣನ್ಾಗಿದಾ. ಆ ಪಾಪ್ದಿಂದಾಗಿ
ಕಿೀಟವಾಗಿ ಹುಟ್ಟುದಾ. ಆದರ ಆ ಕಿೀಟ ದ ೀಹದಲೂಲ ಹಿಂದಿನ ಜನಮದ ಅನನ್ ಭಕಿುರ್ಯ ಪ್ರಭಾವದಿಂದ ಆರ್ತ
ವ ೀದವಾ್ಸರ ಅನುಗರಹಕ ೆ ಪಾರ್ತರನ್ಾದ.
ಹಿೀಗ ರ್ತನನ ಪ್ೂವಥ ಜನಮದ ಕಮಥದಿಂದ ಕಿರಮಿಯಾಗಿದಾ ಆರ್ತ, ವ ೀದವಾ್ಸರ ಅನುಗರಹದಿಂದ ಕಿೀಟ
ದ ೀಹದಲ್ ಲೀ ರಾಜನ್ಾದ! ಅವನಿಗ ಎಲ್ಾಲ ಸಾಮಂರ್ತ ರಾಜರು, ‘ವ ೈಶ್ರು ರಾಜನಿಗ ಕಪ್ಾವನುನ
ಕ ೂಡುವಂತ್ ’ ಕಪ್ಾ-ಕಾಣಿಕ ರ್ಯನುನ ಕ ೂಟುು ನಮಸೆರಸ ಹ ೂೀಗುತುದಾರು.
ರ್ತದನಂರ್ತರ, ವ ೀದವಾ್ಸರ ಮಗನ್ಾಗಿ ಹುಟುಬ ೀಕು ಎನುನವ ಇಚ ೆಯಿಂದ, ರುದರದ ೀವರು ವ ೀದವಾ್ಸರ
ಕುರತ್ಾಗಿ ಉರ್ತೃಷ್ುವಾದ ರ್ತಪ್ಸುನುನ ಮಾಡಿದರು. ಈ ರೀತ ರ್ತಪ್ಸುನುನ ಮಾಡಿದ ರುದರದ ೀವರಗ ರ್ತನನ
ಮಗನ್ಾಗಿ ಅವರ್ತರಸುವಂತ್ ವ ೀದವಾ್ಸರು ವರವನುನ ಅನುಗರಹಿಸದರು. ಆದರ , ದುಷ್ು ಜನರ
ಮೊೀಹನ್ಾರ್ಥನವಾಗಿ ತ್ಾನ್ ೀ ರ್ತಪ್ಸುು ಮಾಡಿ ರುದರನನುನ ಮಗನ್ಾಗಿ ಪ್ಡ ದಂತ್ ತ್ ೂೀರದರು.
[ಮೊದಲು ರುದರ ದ ೀವರು ರ್ತಪ್ಸುನುನ ಮಾಡಿ ಭಗವಂರ್ತನ ಮಗನ್ಾಗಿ ಹುಟುುವ ವರವನುನ ಪ್ಡ ದರು. ಆದರ ,
ಆ ನಂರ್ತರ, ದುಜಥನರ ಕಣಿ್ಗ ಕಾರ್ಣುವಂತ್ , ರುದರ ಮಗನ್ಾಗಿ ಬರಲ್ಲ ಎಂದು ವ ೀದವಾ್ಸರು ರ್ತಪ್ಸುು
ಮಾಡಿದರು! ವ ೀದವಾ್ಸರು ರುದರನನುನ ಮಗನ್ಾಗಿ ಪ್ಡ ರ್ಯಲು ರ್ತಪ್ಸುು ಮಾಡಿರುವ ಪ್ರಸಂಗವನುನ
ಪ್ುರಾರ್ಣಗಳು ಉಲ್ ಲೀಖಿಸಸುರ್ತುವ ].
ಸ್ಮಸ್ತವಿಜ್ಞಾನ್ಗರ್ಸತಚಕರಂ ವಿತಾರ್ಯವಿಜ್ಞಾನ್ಮಹಾದಿವಾಕರಃ ।
ನಿಪಿೀರ್ಯ ಚಾಜ್ಞಾನ್ತಮೊೀ ಜಗತತತಂ ಪರಭಾಸ್ತ ೀ ಭಾನ್ುರಿವಾವಭಾಸ್ರ್ಯನ್ ॥೧೦.೮೭॥
*********
೧೧. ರ್ಗವದ್ವತಾರಪರತಿಜ್ಞಾ
ಓಂ ॥
ಶಶಾಙ್ಾಪುತಾರದ್ರ್ವತ್ ಪುರೂರವಾಸ್ತಸಾ್Sರ್ಯುರಾಯೀನ್ನಯಹುಷ ೂೀ ರ್ಯಯಾತಿಃ ।
ತಸಾ್Sಸ್ ಪತಿನೀರ್ಯುಗಳಂ ಸ್ುತಾಶಾ ಪಞ್ಚಾರ್ವನ್ ವಿಷ್ು್ಪದ್ ೈಕರ್ಕಾತಃ ॥೧೧.೦೧॥
ಮರೀಚಿಗ ಕಶ್ಪ್ ಎನುನವ ಮಗನಿದಾ. ಇವನನುನ ಮಾರೀಚ ಎಂದೂ ಕರ ರ್ಯುತ್ಾುರ . ಕಶ್ಪ್ ಮರ್ತುು
ಅದಿತರ್ಯಲ್ಲಲ ಸಮಸು ದ ೀವತ್ ಗಳು ಮತ್ ು ಹುಟ್ಟು ಬರುತ್ಾುರ . ಈ ಕಾರರ್ಣದಿಂದ, ಅದಿತರ್ಯ ಮಕೆಳಾದ
ದ ೀವತ್ ಗಳನುನ ಆದಿರ್ತ್ರು ಎಂದೂ ಕರ ರ್ಯುತ್ಾುರ . ಈ ರೀತ ಹುಟ್ಟುದ ದ ೀವತ್ ಗಳಲ್ಲಲ ಸೂರ್ಯಥನೂ ಒಬಬ.
ನಹುಷ್ನಿಗ ಪ್ತನ ಅಶ ್ೀಕ ಸುಂದರರ್ಯಲ್ಲಲ ರ್ಯತಃ, ರ್ಯಯಾತಃ, ಸಂಯಾತಃ, ಆರ್ಯತಃ, ವರ್ಯತಃ, ಕೃತಃ
ಎನುನವ ಆರು ಜನ ಮಕೆಳಾಗುತ್ಾುರ . ಇವರಲ್ಲಲ ಹಿರರ್ಯ ಮಗನ್ಾದ ರ್ಯತ ರ್ತನನ ಹ ಸರಗ ರ್ತಕೆಂತ್
ಭಗವಂರ್ತನನುನ ಸ ೀರುವ ರ್ಯರ್ತನಕಾೆಗಿ ರಾಜಾ್ಧಕಾರವನುನ ತ್ ೂರ ದು ಕಾಡಿಗ ಹ ೂರಟುಹ ೂೀಗುತ್ಾುನ್ .
ಹಿೀಗಾಗಿ ಎರಡನ್ ೀ ಮಗ ರ್ಯಯಾತ ವಂಶಧ್ಾರಕನ್ಾಗುತ್ಾುನ್ . ‘ರ್ಯ’ಕಾರ ವಾಚ್ನ್ಾದ ಭಗವಂರ್ತನಲ್ಲಲ
ಸದಾ ಮನಸುಟ್ಟುರುವನ್ಾಗಿರುವುದರಂದ (ಭಗವದ್ ಭಕುನ್ಾದಾರಂದ) ಈರ್ತನಿಗ ರ್ಯಯಾತ ಎಂದು ಹ ಸರು.
ರ್ಯಯಾತಗ ಇಬಬರು ಹ ಂಡತರ್ಯರು. ಮೊದಲನ್ ರ್ಯವಳು ದ ೈರ್ತ್ಗುರು ಶುಕಾರಚಾರ್ಯಥರ ಪ್ುತರಯಾದ
ದ ೀವಯಾನಿ, ಎರಡನ್ ರ್ಯವಳು ಅಂದಿನ ದ ೈರ್ತ್ರಾಜನ್ಾಗಿದಾ ವೃಷ್ಪ್ವಥನ ಮಗಳಾದ ಶಮಿಥಷ್ ಠ.
ಕೃಷ್್ಂ ವನ ಾೀ ಜಗದ್ುೆರುಮ್
ಚಂದ್ರಃ
ಇಳಾ
ಪುರೂರವಾಃ
ಊವಯಶ್
ದ್ ೀವಯಾನಿ ಶಮಿಯಷ ಾ
^
* ‘ವಜರ್ಯ’ನ ವಂಶದಲ್ ಲೀ ಜಹುನಃ, ಗಾದಿ, ವಶಾಾಮಿರ್ತರ ಮೊದಲ್ಾದವರು ಬಂದಿರುವುದು. ಗಾದಿರ್ಯ ಮಗಳು ಸರ್ತ್ವತರ್ಯನುನ (ವಶಾಾಮಿರ್ತರನ ಅಕೆನನುನ) ರುಚಿೀಕ ಎನುನವ ಋಷ ಮದುವ ಯಾಗುತ್ಾುನ್ .
ರುಚಿೀಕ-ಸರ್ತ್ವತ ದಾಂಪ್ರ್ತ್ದಲ್ಲ ಹುಟ್ಟುದವನ್ ೀ ಜಮದಗಿನ. ಈ ಜಮದಗಿನ ಮರ್ತುು ರ ೀರ್ಣುಕ ರ್ಯ ಮಗನ್ ೀ ಸಾಕ್ಷಾತ್ ಭಗವಂರ್ತನ ಅವತ್ಾರವಾದ ಪ್ರಶುರಾಮ.
ರ್ಯಯಾತಿಃ
ರ್ಯಯಾತಿಃ
ದ್ ೀವಯಾನಿ ಶಮಿಯಷ ಾ
-------------------------------------------------------------------------------------------------------------
ಸರ್ತಾರ್ತಃ
ಸತ್ಾರಜತ್ ಪ್ರಸ ೀನಃ ಸರ್ತ್ಕಃ ಶಾಫಲೆಃ ಚಿರ್ತರಕಃ (ಚಿರ್ತರರರ್ಃ) ಕಪೀರ್ತರ ೂೀಮಾ ವಸುದ ೀವಃ(ಆನಕದುನುಾಭಿಃ)
ಶ್ನಿಃ(ಶ್ಮಿ)
ಪ್ೃರ್ುಃ ಅನುಃ
ಸರ್ತ್ಭಾಮಾ ರ್ಯುರ್ಯುಧ್ಾನಃ ಅಕೂರರಃ ಶ್ರೀಕೃಷ್್ಃ
ಸಾರ್ಯಮೊಭೀಜಃ
ವಪ್ೃರ್ುಃ ದುನುಾಭಿಃ
ಹೃದಿಕಃ
ಪ್ರದ ೂ್ೀರ್ತಃ(ಅಭಿಜತ್)
ಕೃರ್ತವಮಥ
ಪ್ುನವಥಸುಃ
ಶರ್ತಧನಾ
ಆಹುಕಃ
ದ ೀವಕಃ ಉಗರಸ ೀನ
ದ ೀವಕಿ ಕಂಸಃ
ರ್ಯಯಾತ ಮರ್ತುು ಶಮಿಥಷ್ ಠರ್ಯರ ದಾಂಪ್ರ್ತ್ದಲ್ಲಲ ಹುಟ್ಟುದ ‘ಪ್ೂರು’ವನ ವಂಶದಲ್ಲಲ ದುಷ್ಷನುನ ಮಗನ್ಾಗಿ
ಭರರ್ತ ಹುಟ್ಟುದ. ಈರ್ತನಿಂದ ಮುಂದ ಈ ವಂಶಕ ೆ ಭರರ್ತವಂಶ ಎನುನವ ಹ ಸರು ಬಂರ್ತು. ಪ್ೂರುವನಿಂದ
ಭರರ್ತನ ರ್ತನಕದ ವಂಶವೃಕ್ಷದ ವವರ ಇಂತದ :
ಭರರ್ತನ ವಂಶದಲ್ಲಲ ‘ಕುರು’ ಎಂದು ಪ್ರಸದಾನ್ಾದ ರಾಜನ ಜನನವಾಯಿರ್ತು. ಅವನ ವಂಶದಲ್ ಲೀ ಪ್ರತೀಪ್
ರಾಜನ ಜನನವಾಯಿರ್ತು. ಪ್ರತೀಪ್ನಿಗ ಮೂರು ಅಗಿನಗಳಂತ್ ಕಾಂತರ್ಯುಳಳ ದ ೀವಾಪ್, ಬಾಹಿಲೀಕ ಮರ್ತುು
ಗುರ್ಣಜ ೀಷ್ಠನ್ಾದ^ ಶಂರ್ತನು ಎನುನವ ಮೂರು ಜನ ಮಕೆಳು ಹುಟ್ಟುದರು. ದ ೀವಾಪ್ಗ ತ್ ೂನುನರ ೂೀಗದ
ದ ೂೀಷ್ವದುಾದರಂದ ಆರ್ತ ಕಾಡಿಗ ಹ ೂರಟುಹ ೂೀದ.
[^ಆಚಾರ್ಯಥರು ಇಲ್ಲಲ ಈ ರೀತರ್ಯ ವವರಣ ನಿೀಡಲು ಕಾರರ್ಣವದ : ದ ೀವಾಪ್, ಬಾಹಿಲೀಕ ಮರ್ತುು ಶನುನು ಈ
ಮೂವರ ಕುರತ್ಾಗಿ ಬ ೀರ ಬ ೀರ ಗರಂರ್ಗಳಲ್ಲಲ ಬ ೀರ ಬ ೀರ ರೀತರ್ಯ ವವರಣ ಕಾರ್ಣಸಗುರ್ತುದ .
ಭಾಗವರ್ತದಲ್ಲಲ(೯.೧೯.೧೨) ದ್ ೀವಾಪಿಃ ಶನ್ತನ್ುಸ್ತಸ್್ ಬಾಹಿಿೀಕ ಇತಿ ಚಾsತಮಜಾಃ ಎನುನವ ವವರಣ ಇದ .
ಇಲ್ಲಲ ಮೊದಲನ್ ರ್ಯವನು ದ ೀವಾಪ್, ಎರಡನ್ ರ್ಯವನು ಶನುನು ಮರ್ತುು ಮೂರನ್ ರ್ಯವನು ಬಾಹಿಲೀಕ ಎಂದು
ಹ ೀಳಿದಂತ್ ಕಾರ್ಣುರ್ತುದ . ಮಹಾಭಾರರ್ತದಲ್ ಲೀ ಇನ್ ೂನಂದು ಕಡ (ಆದಿಪ್ವಥ ೧೦೧.೪೯) ದ್ ೀವಾಪಿಃ
ಶನ್ತನ್ುಶ ಚವ ಬಾಹಿಿೀಕಶಾ ಮಹಾರರ್ಃ ಎಂದು ಹ ೀಳಲ್ಾಗಿದ . ಆದರ ಹರವಂಶಪ್ವಥದಲ್ಲಲ(೩೨.೧೦೬)
ಪರತಿೀಪ್ೀ ಭಿೀಮಸ ೀನ್ಸ್್ ಪರತಿೀಪಸ್್ ತು ಶನ್ತನ್ುಃ । ದ್ ೀವಾಪಿಬಾಯಹಿಿಕಶ ೈವ ತರರ್ಯ ಏವ ಮಹಾರಥಾಃ ॥
ಎಂದು ವವರಸಲ್ಾಗಿದ . ಹಿೀಗಾಗಿ ಇಲ್ಲಲ ಶನುನು ಜ ೀಷ್ಠ ಎಂದು ಹ ೀಳಿದಂತ್ ಕಾರ್ಣುರ್ತುದ . ಆದಾರಂದ
ಆಚಾರ್ಯಥರು ನಿರ್ಣಥರ್ಯ ನಿೀಡುತ್ಾು, ‘ಗುರ್ಣಜ ್ೀಷ್ಾಶಾ ಶನ್ತನ್ುಃ’ ಎಂದು ವವರಸದಾಾರ . ಅಂದರ ಹರವಂಶ
ಪ್ವಥದ ವವರಣ ಗುರ್ಣಜ ್ೀಷ್ಠತ್ ರ್ಯ ಲ್ ಕೆದಲ್ಲಲ ನಿೀಡಲ್ಾಗಿದ . ಒಟ್ಟುನಲ್ಲಲ ಮಹಾಭಾರರ್ತದ ಉದ ೂ್ೀಗ
ಪ್ವಥದಲ್ಲಲ(೧೪೯.೧೬) ‘ದ್ ೀವಾಪಿರರ್ವಚ ರಛ ೀಷ ೂಾೀ ಬಾಹಿಿೀಕಸ್ತದ್ನ್ಂತರಂ । ತೃತಿೀರ್ಯಃ ಶಂತನ್ುಸಾತತ
ಧೃತಿಮಾನ ೇ ಪಿತಾಮಹಃ’ ಎನುನವ ಧೃರ್ತರಾಷ್ರ ದುಯೀಥಧನನಿಗ ಹ ೀಳುವ ಮಾತ್ ೀನಿದ ಯೀ, ಅದು
ಅವರ ಹುಟ್ಟುನ ಸರಯಾದ ಕರಮವನುನ ತಳಿಸುರ್ತುದ ].
ಚಮಥರ ೂೀಗವದಾ ಕಾರರ್ಣ ಕಾಡಿಗ ಹ ೂೀದ ಪ್ರತೀಪ್ನ ಜ ೀಷ್ಠಪ್ುರ್ತರ ದ ೀವಾಪ್ರ್ಯು ವಷ್ು್ವನ ಅನುಗರಹದಂತ್
ಭವಷ್್ದಲ್ಲಲ ರಾಜನ್ಾಗುವ ಯೀಗವನುನ ಹ ೂಂದಿದಾ. ಎರಡನ್ ೀ ಮಗ ಬಾಹಿಲೀಕನು ಪ್ುತರಕಾಪ್ುರ್ತರರ್ತಾವನುನ^
ಹ ೂಂದಿದನು.
[ಭಾಗವರ್ತದಲ್ಲಲ ಹ ೀಳುವಂತ್ (೯.೧೯.೧೭) ದ್ ೀವಾಪಿಯೀಯಗಮಾಸಾ್ರ್ಯ ಕಲ್ಾಪಗಾರಮಮಾಶ್ರತಃ ।
ಸ ೂೀಮವಂಶ ೀ ಕಲ್ೌ ನ್ಷ ುೀ ಕೃತಾದ್ೌ ಸಾ್ಪಯಷ್್ತಿ ॥ ರ್ತಪ್ಸುನುನ ಮಾಡುತ್ಾು ಕಲ್ಾಪ್ಗಾರಮದಲ್ಲಲರುವ
ದ ೀವಾಪ್ರ್ಯು, ಕಲ್ಲರ್ಯುಗದಲ್ಲಲ ಚಂದರವಂಶ ನಷ್ುವಾಗಲು, ಮುಂದಿನ ಕೃರ್ತರ್ಯುಗದಲ್ಲಲ ಆ
ವಂಶಪ್ರವೃರ್ತುಕನ್ಾಗುವ ಅನುಗರಹವನುನ ಭಗವಂರ್ತನಿಂದ ಪ್ಡ ದಿದಾ. ಮೀಲ್ ೂನೀಟಕ ೆ ತ್ ೂನುನ ದ ೂೀಷ್.
ಆದರ ಭಗವಂರ್ತನ ಪ್ರಮಾನುಗರಹ ಅವನ ಮೀಲ್ಲರ್ತುು.
^ಪ್ುತರಕಾಪ್ುರ್ತರರ್ತಾ ಎಂದರ : ‘ಮಗಳ ಮಗನ್ ೀ ರ್ತನನ ಪ್ುರ್ತರನು’ ಎಂದು ಸಂಕಲ್ಲಾಸ ಯಾವ ಕನಿನಕ ರ್ಯನುನ
ರ್ತಂದ ಮದುವ ಮಾಡಿ ಕ ೂಡುತ್ಾುನ್ ೂೀ, ಆ ಕನಿನಕ ರ್ಯ ಮಗನು ಪ್ುತರಕಾಪ್ುರ್ತರನ್ ನಿಸುತ್ಾುನ್ . ಹಿೀಗಾಗಿ
ಬಾಹಿಲೀಕ ರ್ತನನ ತ್ಾಯಿರ್ಯ ರ್ತಂದ ರ್ಯ ದ ೀಶದ ಅಧಪ್ತಯಾದನು. ಮೂಲರ್ತಃ ಈ ಬಾಹಿಲೀಕ ಯಾರು
ಎನುನವುದನುನ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ವವರಸದಾಾರ ].
1
ಬಾಹಿಲೀಕ ೀ
2
ಇಂದು ಭಾರರ್ತಕ ೆ ಸ ೀರರುವ ಪ್ಂಜಾಬ್ ಪಾರಂರ್ತ್
ಪರತಿೀಪಃ
ಸ ೂೀಮದ್ತತ
ರ್ೂರಿೀಶರವಸ್
ರ್ೂರಿ
ಶಲಃ
ಒಮಮ ಬರಹಮದ ೀವರು ಪ್ೂವಥದಿಕಿೆನ ಸಮುದರ ತೀರದಲ್ಲಲ ಇರುತುರಲು, ಹುಣಿ್ಮರ್ಯ ಕಾಲದಲ್ಲಲ ವರುರ್ಣನು
ಗಂಗ ಯಿಂದ ಕೂಡಿದವನ್ಾಗಿ ಮೀಲ್ ಉಕಿೆ ಬರುತ್ಾುನ್ . ಹಿೀಗ ಉಕಿೆದ ಆರ್ತ ಬರಹಮದ ೀವರ ಶರೀರದ ಮೀಲ್
ರ್ತನನ ನಿೀರನ ಹನಿಗಳನುನ ಸಡಿಸುತ್ಾುನ್ . ನಿಲಥಕ್ಷದಿಂದ ಸಗಿದ ಈ ಕಾರ್ಯಥಕಾೆಗಿ ಬರಹಮದ ೀವರು ಆರ್ತನನುನ
ಶಪ್ಸುತ್ಾುರ .
ಗಂಗ ರ್ಯೂ ಕೂಡಾ ‘ಅಲ್ಲಲರ್ಯೂ’ ನಿನನ ಪ್ತನಯಾಗುತ್ಾುಳ ” ಎನುನವ ಶಾಪ್ವನುನ ಬರಹಮದ ೀವರು ವರುರ್ಣನಿಗ
ನಿೀಡುತ್ಾುರ .
(ಈ ಶ ್ಲೀಕದಲ್ಲಲ ಬಳಕ ಯಾದ ‘ರ್ತತ್ಾರಪ್’ ಎನುನವ ಪ್ದ ‘ಅಲ್ಲಲರ್ಯೂ’ ಎನುನವ ಅರ್ಥವನುನ ನಿೀಡುರ್ತುದ .
ಅಂದರ : ಅವತ್ಾರರೂಪ್ದಲ್ಲಲ ವರುರ್ಣ ಶನುನುವಾಗಿ ಹುಟ್ಟುದರ , ಗಂಗ ಮೂಲರೂಪ್ದಲ್ಲಲ ಅಲ್ಲಲರ್ಯೂ ಆರ್ತನ
ಪ್ತನಯಾಗುತ್ಾುಳ ಎಂದರ್ಥ. ಜಲವನುನ ಸ ೀಚಿಸರುವುದರಂದ ಮಹಾಭಿಷ್ಕ್ ಎನುನವ ನ್ಾಮ
ಅವನಿಗಾಯಿರ್ತು).
“ ‘ಶಾಂರ್ತನ್ಾಗು’ ಎಂದು ನನಿನಂದ ಹ ೀಳಿಸಕ ೂಳಳಲಾಟು ನಿೀನು, ನಿನನ ಪ್ರವಾಹದ ವಸಾುರವನುನ ಕಡಿಮ
ಮಾಡಿಕ ೂಂಡಿರುವ ಕಾರರ್ಣದಿಂದ ‘ಶನುನು’ ಎನುನವ ನ್ಾಮಧ್ ೀರ್ಯನ್ಾಗಿ ಹುಟುುತುೀರ್ಯ” ಎನುನತ್ಾುರ
ಬರಹಮದ ೀವರು. ಈ ರೀತಯಾಗಿ ಶಪ್ಸಲಾಟು ವರುರ್ಣನು ನ್ಾರಾರ್ಯರ್ಣನ ಪಾದ ಭಕುನ್ಾದ ‘ಮಹಾಭಿಷ್ಕ್’
ಎನುನವ ರಾಜನ್ಾಗಿ ಹುಟುುತ್ಾುನ್ .
ಗಂಗ ರ್ಯ ಬಟ್ ು ಅಸುವ್ಸುವಾದಾಗ, ಉಳಿದ ಎಲ್ಾಲ ದ ೀವತ್ ಗಳು ರ್ತಮಮ ರ್ತಲ್ ರ್ಯನುನ ರ್ತಗಿಗಸುತ್ಾುರ . ಆದರ
ಮಹಾಭಿಷ್ಕ್ ಮಾರ್ತರ ಆಕ ರ್ಯನುನ ಅರ್ತ್ಂರ್ತ ಬರ್ಯಕ ಯಿಂದ ನ್ ೂೀಡುತುರುತ್ಾುನ್ . ಇದರಂದಾಗಿ ಆರ್ತನನುನ
ಕುರರ್ತು ನ್ಾರಾರ್ಯರ್ಣ ಸೂನುವಾದ ಬರಹಮದ ೀವರು ಮತ್ ು ಹ ೀಳುತ್ಾುರ : “ಹಿಂದ ನನಿನಂದಲ್ ೀ ಪ್ಡ ದ
ಶಾಪ್ದಂತ್ ನಿೀನು ಮತ್ ು ಭೂಮಿರ್ಯಲ್ಲಲ ರಾಜನ್ಾಗಿ ಹುಟುು” ಎಂದು.
“ಧ್ ೀನುವನ ಬಂಧನ ರೂಪ್ವಾದ ಅಧಮಥ ಕಮಥದಲ್ಲಲ ತ್ ೂಡಗಿದ ನಿೀವು ಮನುಷ್್ಯೀನಿರ್ಯನುನ ಸ ೀರರ.
ಯಾವ ದು್ನ್ಾಮಕ ವಸುವನ ಪ್ರೀತಗಾಗಿ ನಿೀವು ಧಮಥಭರಷ್ುರಾಗಿದಿಾೀರ ೂೀ, ಅಂರ್ತಹ ದು್ವಸು ಎಂಟು
ಜನರ ಆರ್ಯುಷ್್ವನುನ ಹ ೂಂದಲ್ಲ. ಉಳಿದವರು ಕ್ಷ್ಮಪ್ರವಾಗಿ ಮನುಷ್್ ಯೀನಿಯಿಂದ ಮುಕುರಾಗುವರ.
ಯಾರು ರ್ತನನ ಗಂಡನನುನ ಕ ಟು ಮಾಗಥದಲ್ಲಲ ಪ್ರಚ ೂೀದಿಸದಳ ೂೀ(ದು್ವಸುವನ ಪ್ತನ ವರಾಂಗಿೀ) , ಅವಳು
ಅಂಬಾ ಎನುನವ ಹ ಸರನಿಂದ ಮನುಷ್್ರಲ್ಲಲ ಹುಟ್ಟುದವಳಾಗಿ, ಗಂಡನ ಸಂಯೀಗವನುನ ಹ ೂಂದದ ೀ,
ಪ್ುರುಷ್ರ್ತಾದ ಆಶರರ್ಯವನುನ ಹ ೂಂದಿ, ಗಂಡನ ಮರರ್ಣಕ ೆ ಕಾರರ್ಣವಾಗಲ್ಲ.
ಈ ರೀತಯಾಗಿ ಅವರ ಲಲರೂ ಬ ೀಡಿಕ ೂಳಳಲು, ‘ಹಾಗ ೀ ಆಗಲ್ಲ’ ಎಂದು ವಸಷ್ಠರ ಮುಖ ೀನ
ಹ ೀಳಲಾಟುವರಾದ ಅಷ್ುವಸುಗಳು, ‘ಗಂಗ ’ರ್ಯ ಬಳಿ ಬರುತ್ಾುರ . (ಬರಹಮದ ೀವರು ಪ್ರರ್ತ್ಕ್ಷವಾಗಲ್ಲಲಲ. ವಸಷ್ಠರ
ಅಂರ್ತಗಥರ್ತರಾಗಿಯೀ ಎಲಲವೂ ನಡ ರ್ಯುರ್ತುದ ).
“ನ್ಾವು ನಿನನ ಹ ೂಟ್ ುರ್ಯಲ್ಲಲ ಹುಟುುತ್ ುೀವ . ನಿೀನು ನಮಮನುನ ಹುಟ್ಟುದ ರ್ತಕ್ಷರ್ಣ ಸಾಯಿಸಬಿಡು” ಎಂದು
ಶಾಪ್ಗರಸ್ರಾದ ಅಷ್ುವಸುಗಳು ಗಂಗ ರ್ಯಲ್ಲಲ ಪಾರರ್ಥಥಸಕ ೂಳುಳತ್ಾುರ .
[ ಗಂಗ ಶನುನುವನುನ ಮದುವ ಯಾಗುವುದಕೂೆ ಮೊದಲು ಆರ್ತನ ರ್ತಂದ ಪ್ರತೀಪ್ನ ಬಳಿ ಹ ೂೀಗಿ, ಆರ್ತನ
ಬಲ ತ್ ೂಡ ರ್ಯ ಮೀಲ್ ಕುಳಿರ್ತ ಕಥ ರ್ಯನುನ ಮಹಾಭಾರರ್ತದಲ್ಲಲ ಕಾರ್ಣುತ್ ುೀವ . ಇಲ್ಲಲ ಸವ ೀಥಸಾಮಾನ್ವಾಗಿ
ನಮಗ ಪ್ರಶ ನ ಬರುರ್ತುದ . ಗಂಗ ಗ ರ್ತನನ ಪ್ತ ವರುರ್ಣನ್ ೀ ಶನುನುವಾಗಿ ಹುಟ್ಟು ಬರುವ ವಷ್ರ್ಯ
ಗ ೂತುರಲ್ಲಲಲವ ? ಈ ಕುರರ್ತು ಆಚಾರ್ಯಥರು ಇಲ್ಲಲ ವವರ ನಿೀಡಿದಾಾರ : ].
[ತ್ಾರ್ತಾರ್ಯಥ ಇಷ್ುು: ಈಕ ದ ೀವತ್ಾ ಸರೀ ಎನುನವುದು ರಾಜನಿಗ ತಳಿಯಿರ್ತು. ಆದರ ಆರ್ತ ಮಾನುಷ್ ಕಟುಳ ಗ
ಬದಾನ್ಾಗಿರಬ ೀಕು. ಆಕ ಬಲ ತ್ ೂಡ ರ್ಯಲ್ಲಲ ಕುಳಿರ್ತುಕ ೂಂಡರೂ, ಆಕ ಇಷ್ು ಪ್ಟುಲ್ಲಲ ಆಕ ರ್ಯನುನ ಆರ್ತ
ಭ ೂೀಗಿಸಬಹುದಿರ್ತುು. ಏಕ ಂದರ ಬರ್ಯಸುತುರುವವಳು ದ ೀವತ್ಾ ಸರೀ. ಅವಳಿಗಾಗಿ ಮಾನುಷ್ ಕಟುು-ಕಟುಳ
ಮಿೀರದರೂ ದ ೂೀಷ್ವಲಲ. ಆದರ ರಾಜನಿಗ ಮನುಷ್್ ಕಟುು-ಕಟುಳ ಮಿೀರಲು ಸಾಧ್ವಲಲ. ಏಕ ಂದರ
ರಾಜನನ್ ನೀ ಪ್ರಜ ಗಳು ಅನುಸರಸುತ್ಾುರ . (ಆಕ ರ್ಯನುನ ನಿರಾಕರಸುವುದರಂದ ‘ಪಾರಮಾದಿಕವಾಗಿ ಆಕ
ಬಂದು ಬಲ ತ್ ೂಡ ರ್ಯಲ್ಲಲ ಕುಳಿರ್ತರೂ ಕೂಡಾ, ಮಗಳು ಎನುನವ ದೃಷುಯಿಂದ ನಮಮ ರಾಜ ನಿರಾಕರಣ
ಮಾಡಿದ’ ಎಂದು ಜನ ರಾಜನನುನ ಅನುಸರಸುತ್ಾುರ ). ಇದರಂದ ಸಾಮಾಜಕ ಕಟುು-ಕಟುಳ
ಮುಂದುವರರ್ಯುರ್ತುದ . ಅಷ್ ುೀ ಅಲ್ಾಲ, ಅವಳಲ್ಲಲ ಕಾಮನ್ ಇರಲ್ಲಲಲ ಎನುನವುದೂ ಪ್ರತೀಪ್ನಿಗ ತಳಿದಿರ್ತುು].
ಪ್ರತೀಪ್ನಿಂದ ‘ನನನ ಮಗನಿಗ ನಿೀನು ಭಾಯಥಯಾಗು’ ಎಂದು ಹ ೀಳಿಸಕ ೂಂಡ ಗಂಗ , ಆರ್ತನಲ್ಲಲ ರ್ತನನ
ಷ್ರರ್ತುುಗಳನುನ ವರವಾಗಿ ಕ ೀಳುತ್ಾುಳ : [ಅಂದರ : ನಿೀನ್ ೀ ನಿನನ ಮಗನನುನ ಮದುವ ಯಾಗು ಎಂದು
ಹ ೀಳುತುದಿಾೀರ್ಯ. ಆದಾರಂದ ನಿನಿನಂದ ಸಾಧ್ವಲಲವ ಂದು ನಿೀನು ಒಪ್ಾಕ ೂಂಡ ಹಾಗ . ಹಾಗಾಗಿ, ನಿೀನು ನನಗ
ವರವನುನ ನಿೀಡಬ ೀಕು. (ನಿೀನ್ಾಗಿದಾರ ನ್ಾನು ಯಾವ ಷ್ರರ್ತುನೂನ ಹಾಕುತುರಲ್ಲಲಲ. ನಿನಗ ಸಾಧ್ವಾಗದ
ಕಾರರ್ಣ ಷ್ರರ್ತುು ಹಾಕುತುದ ಾೀನ್ ) ಎನುನವ ಭಾವ]. “ನಿನನ ಮಗನು ನನನನುನ ಕುರರ್ತು ‘ನಿೀನು ಯಾರು’ ಎಂದು
ಕ ೀಳಬಾರದು. ನ್ಾನು ಎಷ್ ುೀ ಕ ಟು ಕ ಲಸ ಮಾಡಿದರೂ ಕೂಡಾ, ಆರ್ತ ನನನನುನ ರ್ತಡ ರ್ಯಬಾರದು. ನನನ
ಕ ಲಸದ ಕಾರರ್ಣವನೂನ ಕೂಡಾ ಆರ್ತ ಕ ೀಳಬಾರದು”.
“ಈ ಮೂರರಲ್ಲಲ ಯಾವುದ ೀ ಒಂದು ಮಾರ್ತನುನ ನಿನನ ಮಗ ಮುರದರ , ಆಕ್ಷರ್ಣವ ೀ ನ್ಾನು ಅವನನುನ ಬಿಟುು,
ಹ ೂರಡುತ್ ುೀನ್ ” ಎಂಬುದಾಗಿ ಗಂಗ ಯಿಂದ ಹ ೀಳಲಾಡುತುರಲು, ಪ್ರತೀಪ್ ರಾಜನೂ ಕೂಡಾ, ‘ಹಾಗ ಯೀ
ಆಗಲ್ಲ’ ಎಂದು ರ್ತನನ ಒಪ್ಾಗ ರ್ಯನುನ ಸೂಚಿಸುತ್ಾುನ್ .
ಈ ಎಲ್ಾಲ ಮಾರ್ತುಗಳು ‘ವಧುವನಿಂದ ಹ ೀಳಲಾಟ್ಟುರ್ತು’ ಎಂದು ರ್ತನನ ಮೂರನ್ ೀ ಮಗ ಶನುನುವಗ ಹ ೀಳಬ ೀಕು
ಎಂದು ಗಂಗ ಪ್ರತೀಪ್ನಿಗ ಹ ೀಳುತ್ಾುಳ .
“ಕಿರರ್ಯ ಮಗನ್ಾದ ಶನುನುವಗ ೀ ಹ ೀಳಬ ೀಕು. ಬ ೀರ ಯಾರೂ ಅಲಲ” ಎಂದೂ ಆಕ ಹ ೀಳುತ್ಾುಳ . [ಅಂದರ
ಆಕ ಗ ಆಗಲ್ ೀ ಭವಷ್ತ್ ಜ್ಞಾನವರ್ತುು ಎಂದಾಯಿರ್ತು. ಇದರಂದ ಆಕ ದ ೂಡಡ ಯೀಗ್ತ್ ರ್ಯುಳಳ
ಜೀವವಾಗಿರಬ ೀಕು ಮರ್ತುು ಆಕ ಕಾಮಿನಿ ಅಲಲ ಎನುನವುದು ಪ್ರತೀಪ್ನಿಗ ತಳಿದಂತ್ಾಯಿರ್ತು].
ಮುಂದ ಗಂಗಾದ ೀವರ್ಯು ಶನುನುವನುನ ಮದುವ ಯಾಗಿ, ಅವನಿಂದ ಎಂಟು ಮಕೆಳನುನ ಹ ೂಂದಿ, ಅವರಲ್ಲಲ
ಮೊದಲ ಏಳು ಮಕೆಳನುನ ಕ ೂಲುಲತ್ಾುಳ . ಎಂಟನ್ ರ್ಯವನನುನ ಕ ೂಲಲಲು ಉದ ೂ್ೀಗವೀ ಎಂಬಂತ್
ಬುದಿಾರ್ಯನುನ ಹ ೂರ್ತುು, ಸುಮಮನ್ ಅದಕ ೆ ಬ ೀಕಾದ ಸದಾತ್ ರ್ಯನುನ ಮಾಡುತುರುವಂತ್ ತ್ ೂೀರದಳು.
[ಕ ೂಲಲಲ್ಲಕ ೆ ಸದಾತ್ ನಡ ಸದಂತ್ ತ್ ೂೀರಸಕ ೂಂಡಳು].
ಏಕ ಗಂಗ ರ್ತನನ ಪ್ತ ಶನುನುವನ್ ೂಂದಿಗಿರದ ೀ, ದ ೀವಲ್ ೂೀಕಕ ೆ ಹಿಂತರುಗುವ ಸದಾತ್ ಮಾಡಿದಳು
ಎನುನವುದನುನ ಇಲ್ಲಲ ವವರಸದಾಾರ . ಮನುಷ್್ ದ ೀಹದ ಸಂಪ್ಕಥದಲ್ಲಲ ಇರುವಕ ರ್ಯು ದ ೀವತ್ ಗಳಿಗ ಸುಖಕರ
ಅಲಲ. ಆ ಕಾರರ್ಣದಿಂದಲ್ ೀ ಆಕ ಹ ೂರಡಲು ಬರ್ಯಸದಳು. ಅವಳ ದ ೀಹವು ಮನುಷ್್ ದ ೀಹ ಆಗಿರಲ್ಲಲಲ.
ಆದರ ಶನುನುವನ ದ ೀಹವು ಮನುಷ್್ ಯೀನಿಯಿಂದ ಹುಟ್ಟುದಾಾಗಿರ್ತುಷ್ ುೀ. ಹಿೀಗಾಗಿ ಅವನಿಗ ಪ್ೂವಥಜನಮದ
ಸಮರಣ ಇರಲ್ಲಲಲ. ಗಂಗ ಗ ಮಾರ್ತರ ಎಲ್ಾಲ ಸಮರಣ ಇರ್ತುು. ಅತೀತ್ಾನಗರ್ತಗಳ ಜ್ಞಾನವರ್ತುು. ಲಕ್ಷರ್ಣಗಳ
ಅಭಿವ್ಕಿು ಎಲಲವೂ ಇರ್ತುು. ಆದರ ಶನುನುವಗ ಅದಾ್ವುದೂ ಇರಲ್ಲಲಲ. ಹಿೀಗಾಗಿ ಆಕ ಶನುನುವನುನ ಬಿಟುು
ಹ ೂೀಗಲು ಇಚಿೆಸದಳು.
ಏಕ ಗಂಗ ರ್ತನನ ಪ್ತರ್ಯನುನ ಬಿಟುು ತ್ ರಳಿದಳು ಎನುನವುದಕ ೆ ಆಚಾರ್ಯಥರು ಇಲ್ಲಲ ಇನನಷ್ುು ವವರಗಳನುನ
ನಿೀಡಿದಾಾರ . ದ ೀವತ್ ಗಳಿಗ ಮನುಷ್್ರಲ್ಲಲ ಪ್ರರ್ತ್ಕ್ಷವಾಗಿ ರ್ತನನ ಸಾರೂಪ್ವು ತಳಿರ್ಯಲಾಟು ಮೀಲ್ ಬಹುಕಾಲ
ವಾಸಮಾಡುವುದು ಧಮಥವಲಲ. ಅವರು ಯಾವುದ ೂೀ ಒಂದು ವಶ್ಷ್ು ಕಾರರ್ಣದಿಂದಲ್ ೀ ಮನುಷ್್ರಲ್ಲಲ ವಾಸ
ಮಾಡುತ್ಾುರ . ದ ೀವತ್ ಗಳು ಯಾವ ಕಾರರ್ಣಕ ೆ ಬರುತ್ಾುರ ೂೀ, ಅದು ಈಡ ೀರದ ಮೀಲ್ ಅವರು
ಹಿಂತರುಗುತ್ಾುರ . ಇದು ದ ೀವತ್ ಗಳಿಗ ಧಮಥವೂ ಕೂಡಾ ಹೌದು. ಕಾರ್ಣದಿರುವಕ , ಮುಟುದಿರುವಕ ,
ಮಾರ್ತನ್ಾಡದಿರುವಕ , ಇತ್ಾ್ದಿಗಳು ಮನುಷ್್ರಾಗಿ ಬಂದ ದ ೀವತ್ ಗಳಿಗ ಧಮಥವಾಗಿರುರ್ತುದ . ಇದು
ದ ೀವತ್ ಗಳ ಗುಹ್ಧಮಥ. ಆ ಕಾರರ್ಣದಿಂದ ಗಂಗ ಮನುಷ್್ ಯೀನಿರ್ಯಲ್ಲಲ ಬಂದಿರುವ ರ್ತನನ ಗಂಡ
ವರುರ್ಣನನುನ(ಶನುನುವನುನ) ಬಿಟುು, ವರುರ್ಣಲ್ ೂೀಕಕ ೆ ತ್ ರಳುತ್ಾುಳ . ಈ ರೀತ ತ್ ರಳುವಾಗ, ಕ ೂಲುಲವ
ಉದ ೂ್ೀಗದಿಂದ ನಿವೃರ್ತುಳಾದ ಗಂಗ , ಗಂಡನ್ಾದ ಶನುನುವನ ಅನುಜ್ಞ ಯಿಂದ, ರ್ತನನ ಎಂಟನ್ ರ್ಯ
ಮಗನನುನ ರ್ತನ್ ೂನಂದಿಗ ಕರ ದುಕ ೂಂಡು ಹ ೂೀಗಿ, ಬೃಹಸಾತರ್ಯ ಅಧೀನಕ ೆ ಒಪ್ಾಸುತ್ಾುಳ .
ಅವನು ಮತ್ ು ಇಪ್ಾತ್ ೈದು ವಷ್ಥಗಳ ಕಾಲ ಭೃಗುಗಳ ಒಡ ರ್ಯನ್ಾಗಿರುವ ಭಾಗಥವರಾಮನ ಬಳಿರ್ಯಲ್ ಲೀ
ಇದುಾ, ಅಸರಗಳನ್ ನಲ್ಾಲ ಅಭಾ್ಸ ಮಾಡಿದನು. ನಂರ್ತರ, ತ್ಾಯಿಯಿಂದ ಕರ ರ್ತಂದು, ರ್ತನನ ನದಿರ್ಯ ರ್ತಟದಲ್ಲಲ
ಶನುನುವಗ ಅಪ್ಥಸಲು ಇಡಲಾಟುನು (ಅಂದರ : ಮಗನನುನ ರ್ತಂದ ಗ ಒಪ್ಾಸುವುದಕಾೆಗಿ ಗಂಗ , ಅವನನುನ
ರ್ತನನ(ಗಂಗಾನದಿ) ತೀರಕ ೆ ಕರ ರ್ತಂದು ಅಲ್ಲಲ ನಿಲ್ಲಲಸದಳು)
ನದಿರ್ಯಲ್ಲಲ ನಿೀರಲಲದಿರುವಕ ರ್ಯ ಕಾರರ್ಣವನುನ ತಳಿರ್ಯಬ ೀಕ ಂದು ಹುಡುಕಾಡಿದ ಶನುನು, ಅಸರದ ೂಂದಿಗ
ಆಟವಾಡುತುರುವ ರ್ತನನ ಮಗನನುನ ಕಂಡನು. ದ ೀವವರರ್ತನ್ಾದರ ೂೀ, ರ್ತಂದ ಕಂಡಕೂಡಲ್ ೀ, ಕ್ಷರ್ಣಕಾಲ
ಅದೃಶ್ನ್ಾದನು.
‘ಇವನು ಯಾರರಬಹುದು’ ಎಂದು ಶನುನು ವಚಾರ ನಡ ಸುತುರುವ ಸಮರ್ಯದಲ್ ಲೀ, ಗಂಗ ರ್ಯು ಮಗನನುನ
ಕರ ದುಕ ೂಂಡು, ಶನುನುವನ ಬಳಿ ಬಂದಳು. “ಇವನು ನಿನನ ಮಗನು. ಅಸರವ ೀರ್ತುನ್ಾದ ನಿನನ ಸುರ್ತನಿೀರ್ತ.
ವೀರ್ಯಥಬಲದಿಂದ ಕೂಡಿರುವ ಇವನು ನಿನಗ ಸಮಪ್ಥರ್ತನ್ಾಗುತುದಾಾನ್ ” ಎಂದು ಗಂಗ ದ ೀವವರರ್ತನನುನ
ಶನುನುವಗ ಒಪ್ಾಸದಳು.
ಮತ್ ು, ದ ೀವವರರ್ತನು ರ್ತಂದ ಯಿಂದ ಅನುಮತರ್ಯನುನ ಪ್ಡ ದು, ಬೃಹಸಾತ್ಾ್ಚಾರ್ಯಥರಂದ ಐವರ್ತುು ವಷ್ಥಗಳ
ಕಾಲ ವ ೀದಾಭಾ್ಸ ಮಾಡಿದನು. ಹಾಗ ಯೀ, ಮತ್ ು ಐವರ್ತುು ವಷ್ಥಗಳ ಕಾಲ ಪ್ರಶುರಾಮನಲ್ಲಲ
ಅಸರವದ ್ರ್ಯನೂನ, ಮುನೂನರು ವಷ್ಥಗಳ ರ್ತನಕ ರ್ತರ್ತುಿವದ ್ರ್ಯನೂನ ಪ್ಡ ದನು.
ಗಂಗ ರ್ಯು ಎಂಟನ್ ರ್ಯ ಮಗನನುನ ಹ ರ್ತು ಸಮರ್ಯದಲ್ ಲೀ ಶನುನುವು ಭ ೀಟ್ ಗ ಂದು ಕಾಡಿಗ ತ್ ರಳಿದಾ. ಆಗ
‘ಶರದಾಾನ್ ’ ಎಂಬ ಋಷಯಿಂದ ಹುಟ್ಟುದ, ಕಾಡಿನಲ್ಲಲ ಬಿಡಲಾಟು, ಮಾರ್ತೃ ಯೀನಿರ್ಯಲ್ಲಲ ಜನಿಸದ
ಜ ೂೀಡಿರ್ಯನುನ(ಅವಳಿ ಮಕೆಳನುನ) ಆರ್ತ ಕಾರ್ಣುತ್ಾುನ್ .
ಪ್ರಸನನನ್ಾದ ವಷ್ು್ವು, ‘ಮುಂದ ಬರುವ ಸಪ್ುಷಥಗಳಲ್ಲಲ ಒಬಬನ್ಾಗುವಕ ’ರ್ಯ ವರವನೂನ^, ಅಲಲದ , ಕಲಾ
ಮುಗಿರ್ಯುವ ರ್ತನಕದ ಆರ್ಯುಷ್್ವನೂನ ಕೂಡಾ ಅವನಿಗ ಕ ೂಡುತ್ಾುನ್ . ಆ ಕೃಪ್ನು ಶನುನು ಮನ್ ರ್ಯಲ್ ಲೀ
ಇದುಾ, ದ ೀವವರರ್ತನ ಆತೀರ್ಯ ಗ ಳ ರ್ಯನ್ಾಗುತ್ಾುನ್ .
[^ಈ ಅಂಶ ಮಹಾಭಾರರ್ತದಲ್ಲಲ ವವರಸಲಲವಾದರೂ ಕೂಡಾ, ಬ ೀರ ಬ ೀರ ಪ್ುರಾರ್ಣಗಳಲ್ಲಲ ಈ ಕುರರ್ತು
ಹ ೀಳಲ್ಾಗಿದ ]
ಕೃಪ್ನು ಶನುನುವಗ ಮಗನಂತ್ ಯೀ ಆದನು. ಶನುನುವಾದರ ೂೀ, ಈ ಎರಡು ಜ ೂೀಡಿ ಜೀವಗಳನುನ ರ್ತನನ
ಮಕೆಳಂತ್ ಯೀ ಪಾಲನ್ ಮಾಡಿದನು. [ಶಂರ್ತನು ಕ್ಷತರರ್ಯ, ಇವರು ಬಾರಹಮರ್ಣರು. ಆದರ ಅವರ ಲಲರೂ
ಒಟ್ಟುಗ ಇರಲು ಆಗ ಯಾವ ಸಮಸ ್ರ್ಯೂ ಇರಲ್ಲಲಲ. ಅವರ ಆಚರಣ ಅವರಗ . ಇವರ ಆಚರಣ ಇವರಗ .
ಇದು ನಮಮ ಪಾರಚಿೀನ ಸಂಸೃತ. ಇದು ನಿಜವಾದ ಜಾತ್ಾ್ತೀರ್ತತ್ ] ಆ ಕೃಪ್ನು ಕೌಶ್ಕನಿಂದ ಅಸರಗಳನುನ
ಪ್ಡ ದನು. ಸವಥ ವ ೀದಗಳನೂನ, ಸವಥ ಶಾಸರಗಳನೂನ ಅಧ್ರ್ಯನ ಮಾಡಿದನು. ಹಾಗ ಯೀ,
ವ ೀದವಾ್ಸರಂದ ರ್ತರ್ತುಿಜ್ಞಾನವನುನ ಹ ೂಂದಿ, ಸವಥಜ್ಞನ್ ನಿಸದನು.
[ಗೌತಮೊೀ Sಪಿ ತತ ೂೀSಭ ್ೀತ್ ಧನ್ುವ ೀಯದ್ಪರ ೂೀSರ್ವತ್’ (ಮಹಾಭಾರರ್ತ: ಉರ್ತುರದ ಪಾಠ
೧೨೯.೧೯ ). ಕೃಪ್ೀSಪಿ ಚ ತದ್ಾ ರಾಜನ್ ಧನ್ುವ ೀಯದ್ಪರ ೂೀSರ್ವತ್(ದಾಕ್ಷ್ಮಣಾರ್ತ್ಪಾಠ ೧೪೦.೨೯)
ಎರಡೂ ಪಾಠದಲೂಲ ಒಂದ ೂಂದು ದ ೂೀಷ್ವದಾಂತ್ ಕಾರ್ಣುರ್ತುದ . ನಿಜವಾದ ಪಾಠ ಹಿೀಗಿರಬಹುದು:
ಕೌಶ್ಕ ೂೀSಪಿ ತದ್ಾ ರಾಜನ್ ಧನ್ುವ ೀಯದ್ಪರ ೂೀSರ್ವತ್ ಚತುವ ೀಯದ್ಂ ಧನ್ುವ ೀಯದ್ಂ ಶಾಸಾಾಣಿ
ವಿವಿಧ್ಾನಿ ಚ । ನಿಖಿಲ್ ೀನಾಸ್್ ತತ್ ಸ್ವಯಂ ಗುಹ್ಮಾಖಾ್ತವಾಂಸ್ತದ್ಾ’ . ಕೌಶ್ಕ ಅಂದರ ವಶಾಾಮಿರ್ತರ.
ಆರ್ತ ಆಗಲ್ ೀ ಧನುವ ೀಥದಪ್ರನ್ಾಗಿದಾನು. ನ್ಾಲುೆರ್ತರಹದ ಧನುವ ೀಥದವನುನ, ಸಮಗರ ರಹಸ್ವನುನ ಕೌಶ್ಕ
ಕೃಪ್ನಿಗ ಹ ೀಳಿದನು. ಈ ರೀತ ಸಂಭಾವ್ ಪಾರಚಿೀನ ಪಾಠವರಬಹುದು].
ಪ್ೃಶತ್ ರಾಜನು ವಶ ೀಷ್ವಾದ ನ್ಾಚಿಕ ಯಿಂದ ಜಾರ ಬಿದಾ ರ ೀರ್ತಸುನುನ ರ್ತನನ ಪಾದದಿಂದ ಮುಚಿಚದನು. ಆ
ರ ೀರ್ತಸುನಿಂದ ಅವನಿಗ ‘ಹಹೂ’ ಎಂಬ ಹ ಸರನ, ಬರಹಮದ ೀವರ ಗಾರ್ಯಕನ್ಾದ ಗಂಧವಥನು ಮಗನ್ಾಗಿ
ಹುಟ್ಟುದನು. ಆರ್ತನು ‘ಆವಹ’ನ್ ನುನವ ಮರುತ್ ದ ೀವತ್ ರ್ಯ ಅಂಶವುಳಳವನ್ಾಗಿದಾನು. (ಆವಹನ್ ನುನವ
ಮರುತ್ ದ ೀವತ್ ರ್ಯ ಅಂಶವುಳಳವನ್ಾಗಿ ಹುಟ್ಟುದನು)
ದ ೂರೀಣಾಚಾರ್ಯಥರು ‘ಸಲ್ ೂೀಞ್ಚ’ ಎನುನವ ಧಮಥವನುನ ಆಯೆ ಮಾಡಿಕ ೂಂಡು, ಅದರಂದಲ್ ೀ ಜೀವನ
ಸಾಗಿಸುತ್ಾು, ರಜ ೂೀಗುರ್ಣದ ಸಂಪ್ಕಥ ಇಲಲದ , ಪ್ರಮಾರ್ತಮನಿಗ ಪ್ರೀತಕರವಾದ ಧಮಥವನುನ ಮಾಡುತ್ಾು,
ಹಸುನ್ಾವತರ್ಯಲ್ಲಲ ವಾಸಮಾಡಿದರು. ಅವರು ರಾಜಕುಮಾರನ್ಾದ ದ ೀವವರರ್ತನ ಮರ್ತುು ಕೃಪಾಚಾರ್ಯಥರ
ಗ ಳ ರ್ಯನ್ಾಗಿರ್ಯೂ ಇದಾರು.
ಅದ ೀ ರೀತ ಇವರ ಲಲರಗ (ದ ೀವವರರ್ತ, ಕೃಪ್, ದ ೂರೀರ್ಣ ಮರ್ತುು ದುರಪ್ದ ಇವರಗ ) ವರ್ಯಸುನಿಂದ
ಸಮಾನನ್ಾದವನ್ಾಗಿ ವರಾಟರಾಜನಿದಾನು. ಮೂಲರೂಪ್ದಲ್ಲಲ ಆರ್ತ ‘ಹಹಾ’ ಎನುನವ ಹ ಸರನ ಬರಹಮದ ೀವರ
ಹಾಡುಗಾರ(ಗಂಧವಥ). ವರಾಟನಲ್ಲಲ ‘ವವಹ’ ಎನುನವ ಮರುತ್ ದ ೀವತ್ ರ್ಯ ಅಂಶವರ್ತುು (ಅಂಶದಿಂದ
ಕೂಡಿದವನ್ಾಗಿದಾ). ವರಾಟ ರ್ತನನ ಧಮಥದಲ್ಲಲ ತ್ ೂಡಗಿದವನ್ಾಗಿದಾನು. [ವರಾಟನ ಹುಟ್ಟುನ ಕುರತ್ಾದ
ವವರವನುನ ಈಗಾಗಲ್ ೀ ಹರ್ತುನ್ ೀ ಅಧ್ಾ್ರ್ಯದಲ್ಲಲ ನ್ ೂೀಡಿದ ಾೀವ ].
ರ್ತದನಂರ್ತರ, ಒಮಮ ಭ ೀಟ್ ಗ ಹ ೂರಟ ಶಂರ್ತನುವು ಶ ರೀಷ್ಠ ಕನಿನಕ ಯಬಬಳನುನ ಕಂಡನು. ಯಾರು ರ್ತನನ
ಹಿಂದಿನ ಜನಮದಲ್ಲಲ ಪ್ರ್ತೃದ ೀವತ್ ಗಳ ಮಗಳಾಗಿ, ನ್ಾರಾರ್ಯರ್ಣನ ಉರ್ತೃಷ್ುವಾದ ರ್ತಪ್ಸುನುನ ಬಹಳ ಕಾಲದ
ರ್ತನಕ ಮಾಡಿದಾಳ ೂೀ, ಅವಳ ೀ ಆ ಸರ್ತ್ವತ ಎನುನವ ಹ ಸರನ ಕನ್ ್. [ಈಕ ರ್ಯ ಹುಟ್ಟುನ ಹಿನ್ ನಲ್ ಮರ್ತುು
ಯಾರಗ ನ್ಾರಾರ್ಯರ್ಣನು ‘ಮುಂದಿನ ಜನಮದಲ್ಲಲ ನ್ಾನು ನಿನನ ಮಗನ್ಾಗಿ ಹುಟುುತ್ ುೀನ್ ’ ಎಂದು ವರವನುನ
ನಿೀಡಿದಾನ್ ೂೀ, ಅವಳ ೀ ಉಪ್ರಚರ ವಸುವನ ಮಗಳಾಗಿ ಹುಟ್ಟು, ನಂರ್ತರ ಅಂಬಿಗನ(ದಾಶರಾಜನ)
ಮನ್ ರ್ಯಲ್ಲಲ ಬ ಳ ದಳು. ಯಾರಲ್ಲಲ ನ್ಾರಾರ್ಯರ್ಣನು ವ ೀದವಾ್ಸನ್ಾಗಿ ಹುಟ್ಟುದನ್ ೂೀ ಆ ಸರ್ತ್ವತರ್ಯನುನ
ಶನುನು ಕಂಡನು.
ಅವಳನುನ ನ್ ೂೀಡಿದ ೂಡನ್ ಯೀ ಶನುನುವನ ಹೃದರ್ಯದಲ್ಲಲ ಸುಪ್ುವಾಗಿ ಮಲಗಿದಾ ಕಾಮ ಮೀಲ್ ದಿಾರ್ತು. ಆರ್ತ
ಸರ್ತ್ವತರ್ಯ ಸಾಕುರ್ತಂದ ದಾಶರಾಜನಲ್ಲಲ ಸರ್ತ್ವತರ್ಯನುನ ರ್ತನಗ ಕ ೂಡುವಂತ್ ಬ ೀಡುತ್ಾುನ್ . ಆದರ
ದಾಶರಾಜ ಮುಂದ ಸರ್ತ್ವತರ್ಯ ಮಗನಿಗ ಸಾಮಾರಜ್ ಸಗದ ಹ ೂರರ್ತು ಅವಳನುನ ಶನುನುವಗ ಕ ೂಡಲು
ಬರ್ಯಸುವುದಿಲಲ. ದಾಶರಾಜನ ನಿರಾಕರಣ ರ್ಯ ನಂರ್ತರ ಶನುನು ರ್ತನನ ಮನ್ ರ್ಯನುನ ಕುರರ್ತು ತ್ ರಳುತ್ಾುನ್ .
ಸರ್ತ್ವತರ್ಯನುನ ನ್ ೂೀಡಿದಂದಿನಿಂದ, ಅವಳದ ೀ ಬಗ ಗಿನ ಚಿಂತ್ ಯಿಂದ ಬಾಡಿದ ಮುಖವುಳಳ ರ್ತಂದ ರ್ಯನುನ
ನ್ ೂೀಡಿದ ದ ೀವವರರ್ತನು, ಕೂಡಲ್ ೀ ಆ ಕುರರ್ತು ರ್ತಂದ ರ್ಯನುನ ಕ ೀಳುತ್ಾುನ್ . ಆದರ ಅವನಿಗ ಶನುನುವನಿಂದ
ಸರಯಾದ ಉರ್ತುರ ಸಗುವುದಿಲಲ. ಆಗ ಅವನು ಶನುನುವನ ಸಾರರ್ಥರ್ಯನುನ ಆ ಕುರರ್ತು ಕ ೀಳಿ, ಅವನಿಂದ
ಎಲಲವನೂನ ತಳಿದುಕ ೂಂಡು, ಅಂಬಿಗನ(ದಾಶರಾಜನ) ಮನ್ ರ್ಯನುನ ಕುರರ್ತು ತ್ ರಳುತ್ಾುನ್ .
ದ ೀವವರರ್ತನು ಇಂರ್ತಹ ಭರ್ಯಂಕರವಾದ ವರರ್ತವುಳಳವನ್ಾದ ಪ್ರರ್ಯುಕು ದ ೀವತ್ ಗಳು ಅವನಿಗ ‘ಭಿೀಷ್ಮ’ ಎಂಬ
ಹ ಸರನಿನಟುು ಹೂವನ ಮಳ ಗರ ದರು. ಅವನ್ಾದರ ೂೀ(ದ ೀವವರರ್ತನು), ಅಂಬಿಗ ಕ ೂಟು ಕಾಳಿೀ ನ್ಾಮಕ
ವಸುಕನ್ ್ರ್ಯನುನ ಕ ೂಂಡ ೂರ್ಯುಾ ರ್ತಂದ ಗ ಅಪ್ಥಸದನು.
ಅತಿಸ್ಕಾತಸ್ತಪ್ೀಹಿೀನಾಃ ಕರ್ಞಚಾನ್ೃತಿಮಾಪುನರ್ಯುಃ ।
ಅನಿಚಛಯಾsಪಿ ಹಿ ರ್ಯಥಾ ಮೃತಶ್ಾತಾರಙ್ೆದ್ಾನ್ುಜಃ ॥೧೧.೮೪॥
‘ರ್ತನನ ಹ ಸರನುನ ಪ್ರತ್ಾ್ಗ ಮಾಡದ ೀ ಇದುಾದರಂದ, ಚಿತ್ಾರಙ್ಗದ ಎನುನವ ಹ ಸರನ ಗಂಧವಥನ್ ೂಂದಿಗಿನ
ಮಹಾರ್ಯುದಾದಲ್ಲಲ^ ಶನುನುಪ್ುರ್ತರ ಚಿತ್ಾರಙ್ಗದ ಕ ೂಲಲಲಾಡುತ್ಾುನ್ .
[ ^ ಈ ಕುರತ್ಾದ ವವರವನುನ ಮಹಾಭಾರರ್ತದ ಆದಿಪ್ವಥದಲ್ಲಲ(೧೦೮-೭-೯) ಕಾರ್ಣುತ್ ುೀವ : ಸ್ ತು
ಚಿತಾರಙ್ೆದ್ಃ ಶೌಯಾಯತುವಾಯಂಶ್ಾಕ್ ೀಪ ಪಾರ್ಥಯವಾನ್।.....ತಂ ಕ್ಷ್ಪಂತಂ ಸ್ುರಾಂಶ ೈವ
ಮನ್ುಷಾ್ನ್ಸ್ುರಾಂಸ್ತಥಾ । ಗಂಧವಯರಾಜ ೂೀ ಬಲವಾಂಸ್ುತಲ್ನಾಮಾsರ್್ಯಾತತದ್ಾ॥ ಗಂಧವಯಃ- ‘ತಾಂ
ವ ೈ ಸ್ದ್ೃಶನಾಮಾsಸ ರ್ಯುದ್ಧಂ ದ್ ೀಹಿ ನ್ೃಪಾತಮಜ । ನಾಮ ವಾsನ್್ತಾಗೃಹಿ್ೀಷ್ಾ ರ್ಯದಿ ರ್ಯುದ್ಧಂ ನ್
ದ್ಾಸ್್ಸ ॥ ಶನುನುಪ್ುರ್ತರ ಚಿತ್ಾರಙ್ಗದ ರ್ತನನ ಶೌರ್ಯಥದಿಂದ ಎಲಲರನೂನ ಬಗುಗಬಡಿದಿದಾ. ಇದರಂದಾಗಿ ಅವನ
ಗವಥ ಎಲ್ಾಲ ಕಡ ಮನ್ ಮಾತ್ಾಯಿರ್ತು. ಒಮಮ ಚಿತ್ಾರಙ್ಗದ ಎನುನವ ಹ ಸರನವನ್ ೀ ಆದ ಗಂಧವಥ ಆರ್ತನ
ಬಳಿ ಬಂದು, “ನಿೀನು ನನನ ಹ ಸರನುನ ಪ್ರತ್ಾ್ಗ ಮಾಡಬ ೀಕು, ಇಲಲವ ೀ ನನ್ ೂನಂದಿಗ ರ್ಯುದಾ ಮಾಡಬ ೀಕು”
ಎನುನತ್ಾುನ್ . ಆದರ ಶನುನುಪ್ುರ್ತರನ್ಾದ ಚಿತ್ಾರಙ್ಗದ ಹ ಸರನುನ ತ್ಾ್ಗ ಮಾಡಲು ಒಪ್ುಾವುದಿಲಲ. ಇದರಂದಾಗಿ
ಬರಹಮದರ್ತು ಮದುವ ಯಾಗಬ ೀಕಿದಾ ಕಾಲದಲ್ಲಲ ಬಲ್ಲಷ್ಠರಾದ ಭಿೀಷ್ಾಮಚಾರ್ಯಥರು ಅಂಬ ರ್ಯನುನ, ಅಂಬಿಕ ರ್ಯನುನ
ಮರ್ತುು ಅಂಬಾಲ್ಲಕ ರ್ಯನುನ ವಚಿರ್ತರವೀರ್ಯಥನಿಗಾಗಿ ರ್ತಂದರು.
‘ಯಾವಾರ್ತನು ಎಣ ಯಿರದ ಶಕಿು ಇರುವವನ್ ೂೀ, ಎಲಲರ ಒಳಗೂ ಇರುವವನ್ ೂೀ, ಎಲಲವನೂನ ಬಲಲವನ್ ೂೀ,
ಎಲಲವನೂನ ವಶದಲ್ಲಲಟುುಕ ೂಂಡವನ್ ೂೀ, ಎಲಲವನೂನ ಗ ದಾವನ್ ೂೀ, ಯಾರಗ ಎಣ ಯಾದವರು ಬ ೀರ ೂಬಬರು
ಎಲ್ಲಲರ್ಯೂ ಇಲಲವೀ, ಅಂರ್ತಹ ಉರ್ತೃಷ್ುನ್ಾದ ಪ್ರಶುರಾಮನಿಗ ಶಕಾಯಭಾವ ಎಲ್ಲಲಂದ’
ಇರ್ತು ಭಿೀಷ್ಮನಿಂದ ದೂರಾದ ಅಂಬ , ‘ಭಿೀಷ್ಮ ಸಾರ್ಯಬ ೀಕು’ ಮರ್ತುು ‘ತ್ಾನು ಪ್ುರುಷ್ನ್ಾಗಿ ಹುಟುಬ ೀಕು’
ಎಂದು ಬರ್ಯಸ, ಶಂಕರನನುನ ಕುರತ್ಾಗಿ ರ್ತಪ್ಸುನುನ ಮಾಡುತ್ಾುಳ .
ಅಂಬ ರ್ಯ ರ್ತಪ್ಸುಗ ಪ್ರೀರ್ತನ್ಾಗಿ ರುದರನು, ಆಕ ಗ ವರವನುನ ನಿೀಡುತ್ಾುನ್ . ‘ಭಿೀಷ್ಮನ ಸಾವಗ ನಿೀನ್ ೀ
ಕಾರರ್ಣಳಾಗುವ ಎಂದೂ, ಕಾಲಕರಮೀರ್ಣ ಪ್ುರುಷ್ ದ ೀಹ ಪಾರಪ್ುಯಾಗುರ್ತುದ ಎಂದೂ ಶ್ವ ವರವನುನ ನಿೀಡಿ,
ಆಕ ಗ ಮಾಲ್ ಯಂದನುನ ಕ ೂಟುು, “ಯಾರು ಈ ಮಾಲ್ ರ್ಯನುನ ಸಾೀಕರಸುತ್ಾುನ್ ೂೀ, ಅವನು ಭಿೀಷ್ಮನನುನ
ಕ ೂಲುಲತ್ಾುನ್ ” ಎಂದು ಹ ೀಳುತ್ಾುನ್ . ಅವಳಾದರ ೂೀ, ಆ ಮಾಲ್ ರ್ಯನುನ ಹಿಡಿದುಕ ೂಂಡು ರಾಜರ ಬಳಿ
ತ್ ರಳುತ್ಾುಳ .
ಆದರ ಆ ಮಾಲ್ ರ್ಯನುನ ಭಿೀಷ್ಮರ ಮೀಲ್ಲನ ಭರ್ಯದಿಂದ ಯಾವ ರಾಜರೂ ಕೂಡಾ ಸಾೀಕರಸುವುದಿಲಲ. ಆಗ
ಅಂಬ ಆ ಮಾಲ್ ರ್ಯನುನ ದುರಪ್ದನ ಮನ್ ರ್ಯ ಬಾಗಿಲಲ್ಲಲ ಇಟುು, ಯೀಗ ಶಕಿುಯಿಂದ ರ್ತನನ ದ ೀಹವನುನ
ರ್ತ್ಜಸುತ್ಾುಳ .
[^ಶ್ಖಂಡಿೀ ಎನುನವ ಪ್ದಕ ೆ ಸಾಮಾಜಕವಾಗಿ ರ್ತಪಾಾದ ಅರ್ಥ ರೂಢರ್ಯಲ್ಲಲದ . ಆದರ ಶ್ಖಂಡಿೀ ಎಂದರ
ಮೂಲಭೂರ್ತವಾಗಿ ಶ್ಖಂಡ ಉಳಳವನು ಎಂದರ್ಥ. ಇದು ವಷ್ು್ ಸಹಸರನ್ಾಮದಲ್ಲಲ ಬರುವ ಭಗವಂರ್ತನ
ಸಾವರ ನ್ಾಮದಲ್ಲಲನ ಒಂದು ನ್ಾಮ ಕೂಡಾ ಹೌದು. ಶ್ಖ+ಅಂಡ ಎನುನವಲ್ಲಲ ಶ್ಖ ಎಂದರ ರ್ತಲ್ ಕೂದಲು.
ರ್ತಲ್ ಕೂದಲನುನ ಚ ನ್ಾನಗಿ ಬಾಚಿ ಹಿಂದ ಮೊಟ್ ುರ್ಯಂತ್ ಕಟುುವವರು ಶ್ಖಂಡಿಗಳು. ಕೃಷ್್ ಬಾಲಕನಿದಾಾಗ
ತ್ಾಯಿ ರ್ಯಶ ್ೀದ ಆರ್ತನ ಕೂದಲನುನ ಈ ರೀತ ಕಟುುತುದಾಳು. ಈ ಕಾರರ್ಣಕಾೆಗಿ ಆರ್ತನನೂನ ಶ್ಖಂಡಿೀ
ಎಂದು ಕರ ರ್ಯುತುದಾರು. ನವಲು ಗರರ್ಯನುನ ರ್ತಲ್ ರ್ಯಲ್ಲಲ ಧರಸುವವರನುನ ಕೂಡಾ ಶ್ಖಂಡಿೀ ಎಂದು
ಕರ ರ್ಯುತುದಾರು. ಕೃಷ್್ ಬಾಲಕನಿದಾಾಗ ಇರ್ತರ ಗ ೂೀಪಾಲಕರ ಜ ೂತ್ ನವಲುಗರ ಧರಸುತುದ.ಾ ಆ
ಕಾರರ್ಣಕಾೆಗಿ ಆರ್ತನನೂನ ಶ್ಖಂಡಿೀ ಎನುನವುದು ವಾಡಿಕ . ಇಲ್ಲಲ ಶ್ಖಂಡ (ನವಲುಗರ) ತ್ ೂಟುವಳು
ಶ್ಖಣಿಡನಿೀ]
‘ನಿನನ ಮಗಳು ಗಂಡಾಗುತ್ಾುಳ ’ ಎನುನವ ಶ್ವನ ಮಾತನಲ್ಲಲ ಪ್ೂರ್ಣಥ ನಂಬಿಕ ಹ ೂಂದಿದಾ ದುರಪ್ದ, ‘
ಶ್ಖಣಿಡನಿೀ ಗಂಡ ೀ’ ಎಂದು ಹ ೀಳಿ ಧೂರ್ತನನುನಹಿಂದ ಕಳುಹಿಕ ೂಟು. ಅಷ್ ುೀ ಅಲಲ, “ನಿನನ ಬುದಿಾರ್ಯು
ಅಪ್ರಬುದಾರ ಮಾತನಿಂದ ರ್ತಪ್ುಾ ಹಾದಿ ಹಿಡಿದಿದ . ಒಂದು ವಷ್ರ್ಯವನುನ ಪ್ರೀಕ್ಷ ಮಾಡಿ ನಂಬಬ ೀಕು
ಎನುನವುದು ನಿನಗ ತಳಿದಿಲಲ. ಪ್ರೀಕ್ಷ ಮಾಡದ ೀ ಮಾರ್ತನ್ಾಡುವ ನಿೀನು ರಾಜ್ವನುನ ಹ ೀಗ ಆಳುತುರುವ ”
ಎಂದು ಹಾಸ್ವನೂನ ಮಾಡಿದ. ಆದರ ಧೂರ್ತನನುನ ಕಳುಹಿಕ ೂಟು ನಂರ್ತರ ಹ ಂಡತಯಿಂದ ಕೂಡಿ ಆರ್ತ
ಚಿಂತ್ ಗ ಒಳಗಾದ.
ಚಿಂತ್ ಯಿಂದ ಬ ಂದು ಹ ೂೀಗುತುರುವ ರ್ತಂದ ರ್ಯನುನ ನ್ ೂೀಡಿದ ಶ್ಖಣಿಡನಿೀರ್ಯು, ‘ನನನ ನಿಮಿರ್ತುವಾಗಿರುವ
ದುಃಖದಿಂದ ರ್ತಂದ ಸಾರ್ಯಬಾರದು’ ಎಂದು ನಿಶಚಯಿಸ, ಕಾಡಿಗ ಓಡುತ್ಾುಳ . ಆಕ ಕಾಡಿನಲ್ಲಲ ಎಲ್ಲಲ
ರ್ತುಮುಬರು ಎನುನವ ಹ ಸರನ ಗಂಧವಥ ನ್ ಲ್ ಸದಾನ್ ೂೀ ಅಲ್ಲಲಗ ತ್ ರಳುತ್ಾುಳ .
ರ್ತುಮುಬರುವು ಶ್ಖಂಡಿನಿೀಗ ರ್ತನನ ದ ೀಹವನುನ ಕ ೂಟುು, ಆಕ ರ್ಯ ದ ೀಹವನುನ ತ್ಾನು ಸಾೀಕರಸದ. ನಂರ್ತರ
ಅವಳ ದ ೀಹದಲ್ಲಲ ಪ್ುಂಸಾಭಾವ ಬರಲ್ ಂದು ಅವಳಿಗ ಕ ೂಟು ಆ ದ ೀಹದಲ್ಲಲ ಒಂದಂಶದಿಂದ ತ್ಾನೂ
ಅಧಷಠರ್ತನ್ಾದ.
ಹ ೂಂದುವ ಕಾಲದಲ್ಲಲ ಪ್ುರುಷ್ನ್ ೀ ಆಗುತ್ಾುನ್ . ಆದರ ಸರೀರ್ಯರಗ ಪ್ುಂಸಾ ಬರುವುದ ೀ ಇಲಲ. ಎಷ್ ುೀ
ಬಲ್ಲಷ್ುವಾದ ಕಾರರ್ಣ ಇದಾರೂ ಕೂಡಾ ಹ ರ್ಣು್ ಗಂಡಾಗುವುದಿಲಲ. ಈ ಕಾರರ್ಣದಿಂದ ಶ್ವನ ವರವದಾರೂ
ಕೂಡಾ, ಆಕ ಹ ಣ ್ೀ ಆದಳು ಹ ೂರರ್ತು ಗಂಡಾಗಿ ಪ್ರವರ್ತಥನ್ ಯಾಗಲ್ಲಲಲ. ಈರೀತ ರ್ತುಮುಬರು
ಒಂದಂಶದಿಂದ ಅಧಷಠರ್ತವಾಗಿರುವ ಪ್ುಂದ ೀಹವನುನ ಶ್ಖಂಡಿನಿೀ ಪ್ರವ ೀಶ್ಸದಳು.
ಗಂಧವಥನಿಗ ಸಂಬಂಧಪ್ಟು ದ ೀಹವನುನ ಪ್ರವ ೀಶ ಮಾಡಿದ ಶ್ಖಂಡಿನಿೀ ರ್ತನನ ಮನ್ ರ್ಯನುನ ಕುರರ್ತು
ತ್ ರಳಿದಳು. ಗಂಧವಥನ ಅನುಗರಹದಿಂದ ಅವಳಿಗ ಆ ದ ೀಹದ ಸಾದೃಶ್ವೂ ದ ೂರಕಿರ್ತುು.
ಹಿೀಗ ಗಂಧವಥ ದ ೀಹವು ಅವಳಿಂದ ಅಧಷಠರ್ತವಾಗಿದಾರೂ ಕೂಡಾ, ಹಿಂದ ಯಾವ ರೂಪ್ದ ದ ೀಹವತ್ ೂುೀ,
ಅದ ೀ ರೀತರ್ಯ ದ ೀಹದ ಸಾದೃಶ್ ಅಲ್ಲಲರ್ತುು.
ಈರೀತಯಾಗಿ ‘ನನಗ ನ್ಾಳ ನನನ ದ ೀಹವನುನ ನಿೀಡಿ, ನಿನನದಾಗಿರುವ ದ ೀಹವನುನ ನಿೀನು ಪ್ರವ ೀಶ
ಮಾಡರ್ತಕೆದುಾ’ ಎನುನವ ಒಪ್ಾಂದದಂತ್ ಆ ಗಂಧವಥನು ಶ್ಖಂಡಿನಿೀರ್ಯ ದ ೀಹವನುನ ಪ್ರವ ೀಶ ಮಾಡಿದಾನು.
ಇರ್ತು ವಚಿರ್ತರವೀರ್ಯಥನು ಅಂಬಿಕ ಹಾಗೂ ಅಂಬಾಲ್ಲಕ ರ್ಯರನುನ ಹ ೂಂದಿ, ಅರ್ತ್ಂರ್ತ ಆಸಕುನ್ಾಗಿ ಸುಮಾರು
ವಷ್ಥಗಳ ಕಾಲ ಅವರ ೂಂದಿಗ ಕಿರೀಡಿಸದ. ಆದರ ನಂರ್ತರ ಅವನು ಕ್ಷರ್ಯದಿಂದ ಪ್ೀಡಿರ್ತನ್ಾಗಿ ದ ೀಹವನುನ
ಬಿಟುನು. ವಚಿರ್ತರವೀರ್ಯಥನ ಸಾವನ ನಂರ್ತರ ರ್ತಕ್ಷರ್ಣ ತ್ಾಯಿ ಸರ್ತ್ವತರ್ಯು ವ ೀದವಾ್ಸರನುನ ಸಮರಣ
ಮಾಡಿಕ ೂಳುಳತ್ಾುಳ .
ಕ್ ೀತ ರೀ ತತ ೂೀ ಭಾರತುರಪತ್ಮುತತಮಮುತಾಪದ್ಯಾಸ್ಮತಪರಮಾದ್ರಾತಿ್ಯತಃ ।
ಇತಿೀರಿತಃ ಪರರ್ಣತಶಾಾಪ್ಭಿಷ್ುುತ ೂೀ ಭಿೀಷಾಮದಿಭಿಷಾಾsಹ ಜಗದ್ುೆರುವಯಚಃ ॥೧೧.೧೨೭॥
“ಲಕ್ಷ್ಮಿೀ ದ ೀವರ್ಯನುನ ಹ ೂರರ್ತುಪ್ಡಿಸ ನನನ ಅಂಗ-ಸಂಗವನುನ ಪ್ಡ ರ್ಯುವ ಭಾಗ್ವುಳಳ ಹ ರ್ಣು್ ಸಾಗಥದಲೂಲ
(ಯಾವ ಲ್ ೂೀಕದಲೂಲ) ಕೂಡಾ ಇಲಲ. ಆದರೂ ಕೂಡಾ, ನಿನನ ಮಾರ್ತನುನ ನ್ಾನು ನಡ ಸಕ ೂಡುತ್ ೀು ನ್ .
ಅವಳು (ನಿನನ ಸ ೂಸ ) ಒಂದು ವಷ್ಥಕಾಲ ಇರುವ ವರರ್ತವನುನ ನಡ ಸಲ್ಲ.
ಈ ರೀತ ವ ೈಷ್್ವ ವರರ್ತ ಮಾಡಿದಮೀಲ್ , ಪ್ವರ್ತರವಾದ ದ ೀಹವುಳಳ ಅವಳು, ನನಿನಂದ ಶ ರೀಷ್ಠನ್ಾದ ಮಗನನುನ
ಹ ೂಂದಲ್ಲ” ಎಂದು ಹ ೀಳಲಾಡುತುರಲು, “ದ ೀಶವು ರಾಜನಿಲಲದ ೀ ನ್ಾಶ ಹ ೂಂದುರ್ತುದ . ಹಾಗಾಗಿ ಈಗಲ್ ೀ
ಅವಳು ಗಭಥಧರಸುವಂತ್ ಮಾಡು” ಎಂದು ಹ ೀಳುತುರುವ ರ್ತನನ ತ್ಾಯಿರ್ಯನುನ ಕುರರ್ತು, ಮತ್ ು
ಹ ೀಳುತ್ಾುರ : “ನ್ಾನು ಸುಂದರವಾದ ರೂಪ್ವುಳಳವನ್ಾದರೂ, ಸುಮಮನ್ ಅವಳ ಕಣಿ್ಗ ಮಾರ್ತರ
ಸರ್ತ್ವತರ್ಯು ಅಂಬಿಕ ರ್ಯ ಪ್ುರ್ತರ ಕುರುಡ ಎಂಬುದನುನ ತಳಿದು, ಮತ್ ು ವ ೀದವಾ್ಸರನುನ ಕುರರ್ತು “ಇನ್ ೂನಬಬ
ಗುರ್ಣವಂರ್ತನ್ಾದ ಮಗನನುನ ಅಮಾಬಲ್ಲಕ ರ್ಯಲ್ಲಲ ಹುಟ್ಟುಸು” ಎಂದು ಪಾರರ್ಥಥಸದಳು. ವ ೀದವಾ್ಸರಾದರ ೂೀ,
ತ್ಾಯಿರ್ಯ ಮಾತಗ ಒಪ್ಾ ಮೊದಲ್ಲನಂತ್ ಯೀ ಮಾಡಿದರು. ಕರ್ಣುಮಚಿಚ ಕುರುಡ ಮಗನನುನ ಅಂಬಿಕ
ಪ್ಡ ದಿರುವುದನುನ ತಳಿದಿರುವ ಅಂಬಾಲ್ಲಕ ವ ೀದವಾ್ಸರನುನ ಸ ೀರುವಾಗ ಕರ್ಣುಮಚಚಲ್ಲಲಲ. ಆದರ ಭರ್ಯದಿಂದ,
ದ ೀವರ ಬಗ ಗ ರ್ತಪ್ುಾ ತಳಿದು, ಬಿಳಿಚಿಕ ೂಂಡಳು.
ಈ ರೀತ ಬಿಳಿಚಿಕ ೂಂಡ ಅಂಬಾಲ್ಲಕ ರ್ಯಲ್ಲಲ ‘ಪ್ರಾವಹ’ ಎಂಬ ಹ ಸರುಳಳ ಮರುತ್ ಾೀವತ್ ರ್ಯು ಹುಟ್ಟುದನು.
ಬರ್ಣ್ದಿಂದ ಪಾರ್ಣುಡವಾಗಿದಾ (ಬಿಳಿಚಿದವನ್ಾಗಿದಾ) ಆರ್ತ, ಪಾರ್ಣುಡಃ ಎನುನವ ಹ ಸರನವನ್ಾದನು. ಅವನು
ಮುಖ್ಪಾರರ್ಣನ ಆವ ೀಶದಿಂದ ವೀಯಾಥಧಕನೂ, ಎಲ್ಾಲ ಶಸಾರಸರಗಳನುನ ಬಲಲವನೂ ಆದನು.
ವದುರ ಹುಟ್ಟುದ ಮೀಲ್ ಸರ್ತ್ವತರ್ಯು, ಹುಟ್ಟುದ ಮಗುವನ ಶ್ದರರ್ತಾವನುನ ತಳಿದು, ಮತ್ ು ವ ೀದವಾ್ಸರಗ
ನಮಸೆರಸ, ‘ಅಂಬಾಲ್ಲಕ ರ್ಯಲ್ಲಲ ಇನ್ ೂನಬಬನನುನ ಹುಟ್ಟುಸು’ ಎಂದು ಬ ೀಡಿದಳು. ಆದರ ವ ೀದವಾ್ಸರು
ಅದನುನ ಬರ್ಯಸಲ್ಲಲಲ. ಅವರು ಅಲ್ಲಲಂದ ಅಂರ್ತಧ್ಾಥನರಾದರು ಕೂಡಾ.
ಹಿೀಗ ಅವರ ಲಲರೂ ಅಸರ, ಶಸರ, ವ ೀದ, ಮೊದಲ್ಾದ ಎಲ್ಾಲ ವದ ್ಗಳಲ್ಲಲ ಶ ರೀಷ್ಠರಾದರು. ವಶ ೀಷ್ವಾಗಿ
ವದುರನು ಎಲಲವನೂನ ಬಲಲ ಜ್ಞಾನಿಯಾದರ , ಪಾಂಡುವು ಎಲ್ಾಲ ಅಸರಗಳನುನ ಬಲಲ ಶ್ರನ್ಾದನು. ವೀರರಲ್ಲಲ
ಮುಖ್ನ್ಾದ ಪಾಂಡುವು ಧನುಧ್ಾಥರಯಾಗಿ ಎಲ್ಾಲ ಭೂ-ಭಾಗವನೂನ ಕೂಡಾ ಗ ದಾನು.
ಧೃರ್ತರಾಷ್ರನು ‘ಸುಬಲ’ ಎಂಬ ಹ ಸರನ ಗಾಂಧ್ಾರ ರಾಜನ ಮಗಳಾದ, ಕುಕಮಥಕ ೆ ಕಾರರ್ಣವಾದ ಮರ್ತುು
ನ್ಾಸುಕ್ದ ಅಭಿಮಾನಿಯಾದ ‘ದಾಾಪ್ರ’ನ್ ಂಬ ಅಸುರನ ಅವತ್ಾರವಾಗಿರುವ ಶಕುನಿರ್ಯ ಅಕೆ
ಗಾಂಧ್ಾರರ್ಯನುನ ಮದುವ ಯಾಗುತ್ಾುನ್ .
[ಶಕುನಿ ‘ದಾಾಪ್ರ’ ಎಂಬ ರಾಕ್ಷಸನ ರೂಪ್ವಾಗಿದಾ. ಆ ರಾಕ್ಷಸನಿಗ ದಾಾಪ್ರ ಎನುನವ ಹ ಸರು ಏಕ ಬಂರ್ತು
ಎನುನವುದನುನ ‘ದಾಾಪ್ರ’ ಪ್ದದ ಸಂಸೃರ್ತ ನಿವಥಚನದಿಂದ ತಳಿರ್ಯಬಹುದು. ದ್ಾಾಭಾ್ಂ ಕೃತತ ರೀತಾಭಾ್ಂ
ಪರಮಿತಿ ಚ ದ್ಾಾಪರಮ್ । – ಕೃರ್ತ ಹಾಗೂ ತ್ ರೀತ್ಾ ಎನುನವ ಎರಡು ರ್ಯುಗಗಳ ನಂರ್ತರ ಬರುವ ಮೂರನ್ ೀ
ರ್ಯುಗದ ಹ ಸರು ‘ದಾಾಪ್ರ’. ಹಾಗಿದಾರ ಇಲ್ಲಲ ಅಸುರನಿಗ ‘ದಾಾಪ್ರ’ ಎನುನವ ಹ ಸರು ಏಕ ಬಂರ್ತು ?
ದ್ಾಾವ ೀವ ಪರಮೌ ರ್ಯಸ್್ ಸ್ ತದ್ಭಿಮಾನಿ ದ್ಾಾಪರಃ । ಮುಖ್ವಾದ ಎರಡಕ ೆ ಯಾರು ಅಭಿಮಾನಿಯೀ
ಅವನು ದಾಾಪ್ರಃ. ಕೌ ದ್ೌಾ? ಅವುಗಳು ಯಾವ ಎರಡು? ನಾಸತಕ್ಮ್ ಕುಕಮಯ ಚ । - ನ್ಾಸುಕ್ ಮರ್ತುು
ಕ ಟುಕ ಲಸ . ತದ್ಾಹ- ನಾಸತಕ್ರೂಪಸ್್ ಕುಕಮಯಹ ೀತ ೂೀಃ । ನಾಸತಕ್ಮೀವ ರ್ಯಸ್್ ಸ್ಾರೂಪಧಮಯಃ ,
ರ್ಯಶಾ ಲ್ ೂೀಕ ೀ ನಾಸತಕ್ಂ ರೂಪರ್ಯತಿ ಸ್ ನಾಸತಕ್ರೂಪಃ । ರೂಪ ರೂಪಕ್ತರಯಾಯಾಮ್ । ರೂಪಸ್್
ಕರರ್ಣಂ ರುಪಕ್ತರಯಾ । ವಧಯನ್ಮತ ್ೀತತ್ । ನ್ಾಸುಕ್ಕ ೆ ರೂಪ್ ಕ ೂಡುವವನ್ ೀ ‘ದಾಾಪ್ರ’ . ಅದರಂದಾಗಿ
ನ್ಾಸುಕ್ ರೂಪ್ ಎಂದರ : ನ್ಾಸುಕ್ವನುನ ಜಗತುನಲ್ಲಲ ವಧಥಸುವವನು ಎಂದರ್ಥ. ಅಂರ್ತಹ ಶಕುನಿರ್ಯ
ಅಕೆನ್ಾದ ಗಾಂಧ್ಾರರ್ಯನುನ ಧೃರ್ತರಾಷ್ರ ಮದುವ ಯಾದ. ಮಹಾಭಾರರ್ತದ
ಆಶರಮವಾಸಕಪ್ವಥದಲ್ಲಲ(೩೩.೧೦) ‘ಶಕುನಿಂ ದ್ಾಾಪರಂ ನ್ೃಪಮ್’ ಎಂದು ಹ ೀಳುತ್ಾುರ . ಅಲ್ಲಲ ಬಂದ
ವವರವನುನ ಆಚಾರ್ಯಥರು ಇಲ್ ಲೀ ನಮಗ ವವರಸದಾಾರ . ‘ಆದಿಪ್ವಥದಲ್ಲಲ(೬೮.೧೬೦) ‘ಮತಿಸ್ುತ
ಸ್ುಬಲ್ಾತಮಜಾ’ ಎನುನವ ಮಾತದ . ಅಲ್ಲಲ ‘ಮತ’ ಎನುನವುದು ಗಾಂಧ್ಾರರ್ಯ ಮೂಲರೂಪ್ದ ಹ ಸರಾಗಿದ
ಎನುನವುದನುನ ನ್ಾವು ತಳಿರ್ಯಬ ೀಕು.]
ಹ ಸರಂದ ‘ಕೂಮಥ’ ಎಂದ ನಿಸಕ ೂಂಡ ಮರುತ್ ಾೀವತ್ ಯೀ ಕುಂತಭ ೂೀಜನ್ ಂಬ ಹ ಸರುಳಳವನ್ಾಗಿ ಹುಟ್ಟುದಾ.
ಈ ಕುಂತಭ ೂೀಜ ತ್ಾನು ದರ್ತುುಪ್ಡ ದ ಪ್ೃಥ ರ್ಯನುನ ಚ ನ್ಾನಗಿ ಸಾಕಿದ. ಹಿೀಗಿರುವಾಗ ಒಮಮ ರುದರನ
ಅವತ್ಾರವಾಗಿರುವ, ಅರ್ತ್ಂರ್ತ ಕ ೂೀಪ್ವುಳಳ ದುವಾಥಸರು ಕುಂತಭ ೂೀಜನ ರಾಜ್ಕ ೆ ಆಗಮಿಸ, ‘ತ್ಾನಿಲ್ಲಲ
ವಾಸಮಾಡಬ ೀಕು, ಅದಕ ೆ ರ್ತಕೆನ್ಾದ ವ್ವಸ ್ ಮಾಡು’ ಎಂದು ಕುನಿುಭ ೂೀಜನಿಗ ಹ ೀಳಿದರು.
ಅವಳು ರ್ತನನ ಮೊದಲ ಋರ್ತುಸಾನನವನುನ ಮಾಡಿ, ಆ ಮಂರ್ತರದ ಪ್ರೀಕ್ಷ ಗಾಗಿ ಸೂರ್ಯಥನನುನ ಕರ ದಳು.
ಅವನ್ಾದರ ೂೀ ಆ ಕ್ಷರ್ಣದಲ್ ಲೀ ಬಂದುಬಿಟು.
[ಈ ಕುರರ್ತ ವವರವನುನ ಮಹಾಭಾರರ್ತದ ಆದಿಪ್ವಥದಲ್ಲಲ(೧೨೦.೦೭,೧೭,೧೮) ಕಾರ್ಣುತ್ ುೀವ . ಅಲ್ಲಲ
ವ ೀದವಾ್ಸರಗ ಕುಂತ ಕರ್ಣಥ ಹ ೀಗ ಹುಟ್ಟುದ ಎನುನವ ವಷ್ರ್ಯವನುನ ವವರಸುತ್ಾುಳ . ‘ರ್ಯ̐ರ್ಯಂ ದ್ ೀವಂ
ತಾಮೀತ ೀನ್ ಮಂತ ರೀಣಾsವಾಹಾಯಷ್್ಸ । ತಸ್್ತಸ್್ ಪರಭಾವ ೀರ್ಣ ತವ ಪುತ ೂರೀ ರ್ವಿಷ್್ತಿ॥ ಕಶ್ಾನ ೇ
ಬಾರಹಮರ್ಣಃ ಪಾರದ್ಾದ್ ವರಂ ವಿದ್ಾ್ಂ ಚ ಶತುರಹನ್ । ತದಿಾಜಜ್ಞಾಸ್ಯಾssಹಾಾನ್ಂ ಕೃತವತ್ಸಮ ತ ೀ
ವಿಭ ೂೀ । ಏತಸಮನ್ನಪರಾಧ್ ೀ ತಾಾಂ ಶ್ರಸಾsಹಂ ಪರಸಾದ್ಯೀ । ಯೀಶ್ತ ೂೀ ಹಿ ಸ್ದ್ಾ
ರಕ್ಾಯಸ್ತವಪರಾಧ್ ೀsಪಿ ನಿತ್ಶಃ’ ಮಂತ್ ೂರೀಚಾೆರಣ ಮಾಡಿದಾಗ ಪ್ರರ್ತ್ಕ್ಷನ್ಾದ ಸೂರ್ಯಥನನುನ ಕುರರ್ತು
ಕುಂತ ಆಡಿದ ಮಾರ್ತುಗಳಿವು: ‘ಬಾರಹಮರ್ಣನ್ ೂಬಬ ನನಗ ವದ ್ರ್ಯನುನ ಇರ್ತು. ಆರ್ತನಿಂದ ಪ್ಡ ದ ಮಂರ್ತರದ
ಬಲವನುನ ತಳಿರ್ಯುವುದಕಾೆಗಿ ನ್ಾನು ಅದನುನ ಉಚಾೆರಣ ಮಾಡಿದ . ಈ ಅಪ್ರಾಧದ ವಚಾರದಲ್ಲಲ ನ್ಾನು
ನಿನಗ ರ್ತಲ್ ಬಾಗಿ ನಮಸೆರಸುತ್ ುೀನ್ . ಅಪ್ರಾಧ ಮಾಡಿದಾರೂ ಕೂಡಾ ಹ ರ್ಣ್ನುನ ರಕ್ಷಣ
ಮಾಡಬ ೀಕಾಗಿರುವುದು ನಿನನ ಕರ್ತಥವ್ವಲಲವ ೀ?’ ]
ಹಿೀಗ ಬಂದ ಸೂರ್ಯಥ, ರ್ತನನನುನ ಸ ೀರದಂತ್ ಕುಂತ ಪ್ರರ್ಯತನಸದರೂ ಕೂಡಾ, ರ್ತನನ ಮಾತನ
ಪ್ರರ್ಯರ್ತನದಿಂದ ಅವನನುನ ಅವಳಿಂದ ರ್ತಡ ರ್ಯಲ್ಲಕಾೆಗಲ್ಲಲಲ. ರ್ತದನಂರ್ತರ, ಒಪ್ಾಗ ರ್ಯಮೀಲ್ ಭಾಸೆರನು
ಕುಂತರ್ಯನುನ ಸ ೀರುತ್ಾುನ್ .
ಹ ೀಗ ಮನುಷ್್ರ ಬುದಿಾರ್ಯು ಸೂಯಾಥದಿ ಗರಹಗಳಿಂದ ಕ ಡುರ್ತುದ ೂೀ, ಹಾಗ ಯೀ, ದಿವಾಕರನ ಬುದಿಾರ್ಯು
ದ ೈರ್ತ್ರಂದ ಕ ಟ್ಟುರ್ತು. (ಅದರಂದಾಗಿ ಅವನು ಕುಂತಯಂದಿಗ ಸಾಮಾನ್ ಸೌಜನ್ವನೂನ ತ್ ೂೀರದ ೀ.
“ನನನನುನ ವ್ರ್ಥವಾಗಿ ಹಿೀಗ ಕರ ದುದು ಸರರ್ಯಲಲ, ಈಗಲ್ ೀ ನ್ಾನು ನಿನನನುನ ಮರ್ತುು ನಿನಗ ಮಂರ್ತರವನುನ
ಕ ೂಟು ಆ ಬಾರಹಮರ್ಣನನುನ ದಹಿಸಬಿಡುತ್ ುೀನ್ ” ಎಂದು ಉಗರವಾಗಿ ಮಾರ್ತನ್ಾನಡಿದನು)
ಈ ರೀತ ಹುಟ್ಟುದ ಸೂರ್ಯಥ, ಅಸುರಾವ ೀಶದಿಂದ ಹುಟ್ಟುದಾರೂ ಕೂಡಾ, ಹಿಂದ ಸುಗಿರೀವನ್ಾಗಿದಾಾಗ ಮಾಡಿದಾ
ಶ್ರೀರಾಮನ ಸ ೀವ ರ್ಯ ಫಲದಿಂದ ನ್ಾರಾರ್ಯರ್ಣನ ಸನಿನಧ್ಾನದಿಂದ ಕೂಡಿದವನ್ಾಗಿ ಹುಟ್ಟುದಾ. ಅಂದವಾದ
ಕಿವ ಉಳಳವನ್ಾದ ಅವನು ‘ಕರ್ಣಥ’ ಎಂಬ ಹ ಸರುಳಳವನ್ಾದ.
(ಕಥಾಂರ್ತರದಲ್ಲಲ ಪಾಂಡುರಾಜನ ಎರಡನ್ ೀ ಪ್ತನರ್ಯ ಹಿನ್ ನಲ್ ರ್ಯನುನ ಇಲ್ಲಲ ವವರಸದಾಾರ ). ಋತ್ಾರ್ಯನ
ಎಂಬ ಹ ಸರುಳಳ ಮದರದ ೀಶದ ರಾಜನು ಇಂದರನಿಗ ಸಮನ್ಾದ ಮಗ ಹಾಗೂ ಕನ್ಾ್ರರ್ತನವನುನ ಬರ್ಯಸ,
ಬರಹಮನಿಗ ಸಂಬಂಧಪ್ಟು ರ್ತಪ್ಸುನುನ ಮಾಡಿ ವರವನುನ ಹ ೂಂದಿದನು.
ಪ್ರಹಾಲದನ ರ್ತಮಮನ್ಾಗಿ ಯಾರು ಸಹಾಲದ ಎಂಬ ಹ ಸರನಿಂದ ಪ್ರಮಾರ್ತಮನ ಭಕುನ್ಾಗಿದಾನ್ ೂೀ, ಅವನ್ ೀ
ಬರಹಮದ ೀವರ ವರದಂತ್ ಮುಖ್ಪಾರರ್ಣನ ಆವ ೀಶದಿಂದ ಕೂಡಿದವನ್ಾಗಿ, ಋತ್ಾರ್ಯನನ ಮಗನ್ಾಗಿ
ಹುಟ್ಟುದನು.
[ಈ ರೀತ ಸಹಾಲದ ಋತ್ಾರ್ಯನನ ಮಗನ್ಾಗಿ ಹುಟ್ಟುರುವ ಹಿನ್ ನಲ್ ರ್ಯನುನ ಆದಿಪ್ವಥದಲ್ಲಲ (೬೮.೬)
ವವರಸರುವುದನುನ ಕಾರ್ಣುತ್ ುೀವ : ‘ಸ್ಹಾಿದ್ ಇತಿ ವಿಖಾ್ತಃ ಪರಹಾಿದ್ಸಾ್ನ್ುಜಸ್ುತ ರ್ಯಃ । ಸ್ ಶಲ್ ಇತಿ
ವಿಖಾ್ತ ೂೀ ಜಜ್ಞ ೀ ವಾಹಿೀಕಪುಙ್ೆವಃ’]
ಹಿೀಗ ಕುಂತೀ ಮರ್ತುು ಮಾದಿರೀ ಎನುನವ ಇಬಬರು ಶ ರೀಷ್ಠರಾದ ಹ ಂಡಂದಿರನುನ ಹ ೂಂದಿದ ಪಾಂಡುವು,
ಅವರ ೂಂದಿಗ ಸುಖ-ಭ ೂೀಗದಿಂದಿದಾನು. ಧಮಥವನುನ ಆಶರಯಿಸಕ ೂಂಡಿರುವ ಅರ್ಣ್ ಧೃರ್ತರಾಷ್ರನನುನ
ಧನಿಕನನ್ಾನಗಿ ಮಾಡರ್ತಕೆ ಪಾಂಡುವು, ವದುರನಿಂದ ಹ ೀಳಲಾಟು ನಿೀತಮಾಗಥದಂತ್ ಭೂಮಿರ್ಯನುನ
ಪ್ರಪಾಲ್ಲಸದನು.
ಅವನು ರ್ತನಿನಬಬರು ಹ ಂಡಂದಿರ ೂಂದಿಗ , ಕೃಷ್್ನ^ ಪಾದವನ್ ನೀ ಸಮರಣ ಮಾಡುತ್ಾು, ಕೃಷ್್ನ ಪಾದದ
ಸಂಗದಿಂದ ಪ್ವರ್ತರವಾಗಿರುವ ಗಂಗಾನದಿರ್ಯ ಉರ್ತೃಷ್ುವಾದ ನಿೀರನಲ್ಲಲ ಯಾವಾಗಲೂ ಸಾನನಮಾಡಿ,
ಅರ್ತ್ಂರ್ತ ಪ್ವರ್ತರವಾದ ಅಂಗವುಳಳವನ್ಾಗಿ, ನಿರಂರ್ತರವಾದ ರ್ತಪ್ಸುನುನ ಮಾಡಿಕ ೂಂಡಿದಾನು.
[^ಸಾಾರ್ಯಂಭುವಮನುವಗ ಮೂರು ಹ ರ್ಣು್ಮಕೆಳು. ೧. ಆಕೂತ; ೨. ದ ೀವಹೂತ ಮರ್ತುು ೩. ಪ್ರಸೂತ.
ಪ್ರಸೂತ ಮರ್ತುು ದಕ್ಷಪ್ರಜಾಪ್ತರ್ಯ ದಾಂಪ್ರ್ತ್ದಲ್ಲಲ ಹರ್ತುು ಹ ರ್ಣು್ಮಕೆಳು ಹುಟ್ಟುದರು. ಅವರಲ್ಲಲ ಕ ೂನ್ ರ್ಯವಳು
‘ಮೂತಥ’. ಮೂತಥರ್ಯನುನ ಧಮಥದ ೀವತ್ (ರ್ಯಮ) ಮದುವ ಮಾಡಿಕ ೂಂಡ. ಅವರ ದಾಂಪ್ರ್ತ್ದಲ್ಲಲ ನ್ಾಲುೆ
ಗಂಡುಮಕೆಳು ಜನಿಸದರು. ೧. ನರ; ೨. ನ್ಾರಾರ್ಯರ್ಣ; ೩. ಹರ ಮರ್ತುು ೪. ಕೃಷ್್. ಇವರಲ್ಲಲ ನರ ಎಂದರ
ಶ ೀಷ್. ಶ ೀಷ್ನಲ್ಲಲ ಭಗವಂರ್ತನ ವಶ ೀಷ್ ಆವ ೀಶವರ್ತುು. ಇನುನ ಉಳಿದ ಮೂರು ರೂಪ್ಗಳು ಭಗವಂರ್ತನ
ಅವತ್ಾರಗಳು. ಈ ಮೀಲ್ಲನ ಶ ್ಲೀಕಗಳಲ್ಲಲ ನ್ಾರಾರ್ಯರ್ಣ(ಬದರೀನ್ಾರಾರ್ಯರ್ಣ) ಮರ್ತುು ಕೃಷ್್ ಎಂದು
ಉಲ್ ಲೀಖಗ ೂಂಡಿರುವುದು ಧಮಥ ಮರ್ತುು ಮೂತಥರ್ಯಲ್ಲಲ ಅವರ್ತರಸಬಂದ ಶ್ರೀಮನ್ಾನರಾರ್ಯರ್ಣನ
ರೂಪ್ಗಳು.]
ದ ೀವತ್ ಗಳು ಸ ೂುೀರ್ತರ ಮಾಡುತ್ಾು ರ್ತಮಮ ನಿವ ೀದನ್ ರ್ಯನುನ ಭಗವಂರ್ತನ ಮುಂದಿರಸದರು. ಅವರ
ನಿವ ೀದನ್ ರ್ಯೂ ಸ ೂುೀತ್ಾರರ್ತಮಕವಾಗಿರುವುದನುನ ನ್ಾವಲ್ಲಲ ಕಾರ್ಣುತ್ ುೀವ ].
ಹಿಂದ ದ ೈರ್ತ್ರಗೂ ಮರ್ತುು ದ ೀವತ್ಾಶ ರೀಷ್ಠರಗೂ ರ್ಯುದಾವಾಯಿರ್ತು. ಆಗ ಉರ್ತೃಷ್ುವಾದ ಆನ್ , ಕುದುರ , ರರ್,
ಕಾಲ್ಾಳುಗಳನ್ ೂನಳಗ ೂಂಡ ನೂರಾರು ಅಕ್ಷ ೂೀಹಿಣಿ, ಮಹೌಘಗಳ^ ಮಹೌಘವುಳಳ, ಉರ್ತೃಷ್ುವಾದ
ಅಸರದಿಂದ ಕೂಡಿದ ಸ ೈನ್ವು ದ ೀವತ್ ಗಳಲ್ಲಲರ್ತುು.
[^ಮಹೌಘ ಎನುನವ ಸಂಖ ್ರ್ಯ ಕುರತ್ಾದ ವವರಣ ರ್ಯನುನ ನ್ಾವು ಈಗಾಗಲ್ ೀ ಅಧ್ಾ್ರ್ಯ ಎಂಟರಲ್ಲಲ
(೮.೧೭೯) ವವರವಾಗಿ ನ್ ೂೀಡಿದ ಾೀವ ].
ಹಿೀಗ ಸ ೀರದ ದ ೈರ್ತ್-ದ ೀವತ್ ಗಳು ಪ್ರಸಾರ ಬ ಟುಗಳು, ಕ ೈರ್ತಳ, ಮುಷಠ ಮರ್ತುು ಅಸರ-ಶಸರಗಳಿಂದ
ಹ ೂಡ ದಾಡಿಕ ೂಂಡರು. ಅವರು ಈ ರೀತರ್ಯ ರ್ಯುದಾದಲ್ಲಲ ರಕುದ ಹ ೂಳ ಹರಸುವ ನದಿಗಳನುನ ಮಾಡಿದರು.
ರ್ಯುದಾದಲ್ಲಲ ದ ೀವತ್ಾಶ ರೀಷ್ಠರಂದ ದ ೈರ್ತ್ರ ಸ ೈನ್ದ ನೂರನ್ ೀ ಒಂದು ಭಾಗವು ಕ ೂಲಲಲಾಟ್ಟುರ್ತು.
ರ್ತದನಂರ್ತರ, ಕ ೂಲಲಲಾಡುತುರುವ ರ್ತನನ ಸ ೀನ್ ರ್ಯನುನ ಕಂಡು, ಮಾಯಾವದ ್ರ್ಯನುನ ಬಲಲವನ್ಾದ ‘ಶಂಬರ’
ಎಂಬ ಹ ಸರುಳಳ ಅಸುರನು, ಯಾರಗೂ ರ್ತಡ ರ್ಯಲ್ಾಗದ ಕರ್ಣೆಟುುವದ ್ರ್ಯನುನ ಹ ೂಂದಿದವನ್ಾಗಿ, ರುದರನ
ವರದಿಂದ ದ ೀವತ್ ಗಳನುನ ಪ್ರಜ್ಞ ರ್ತಪ್ುಾವಂತ್ ಮಾಡುತ್ಾು ರ್ಯುದಾಕ ೆ ಬಂದನು.
ರ್ತದನಂರ್ತರ ರ್ಯಮ, ಚಂದರ, ಸೂರ್ಯಥ ಮೊದಲ್ಾದ ಎಲ್ಾಲ ದ ೀವತ್ ಗಳು ರ್ತಮಮ ಬಲವನುನ ಮರಳಿ ಪ್ಡ ದು,
ದ ೀವ ಂದರನಿಂದ ವದಿಥರ್ತ ಬಲವುಳಳವರಾಗಿ ಅನ್ ೀಕ ಅಸುರರನುನ ಕ ೂಂದರು. ಇಂದರನು ರ್ತನನ ವಜರದಿಂದ
ಶಂಬರಾಸುರನನುನ ಕ ೂಂದನು.
ಬರಹಮದ ೀವರ ವರದಿಂದ ಅಜ ೀರ್ಯನ್ಾಗಿದಾ ವಪ್ರಚಿತುರ್ಯ ಬಾರ್ಣಗಳಿಂದ ಕ ಳಗ ಬಿದಾ ದ ೀವತ್ ಗಳನುನ ಮರ್ತುು
ಮೂಛ ಥಗ ೂಂಡ ಇಂದರನನುನ ನ್ ೂೀಡಿದ ಮುಖ್ಪಾರರ್ಣನು, ರ್ತಕ್ಷರ್ಣ ರ್ತನನ ಬಾರ್ಣಗಳಿಂದ ವಪ್ರಚಿತುರ್ಯನುನ
ರ್ತಡ ದನು.
ಪ್ವನನು ವಪ್ರಚಿತುರ್ಯ ಅಸರಗಳನುನ ರ್ತನನ ಅಸರಗಳಿಂದ ರ್ತಡ ದು, ವಪ್ರಚಿತುರ್ಯ ಎದ ರ್ಯಮೀಲ್ ಬಂಗಾರದ
ಗದ ರ್ಯನುನ ಎಸ ದನು. ಹಿೀಗ ಮುಖ್ಪಾರರ್ಣನ ಬಲದಿಂದ ಪ ರೀರಸಕ ೂಳಳಲಲಟು ವಪ್ರಚಿತುರ್ಯು ಮೀರುಪ್ವಥರ್ತದ
ಮೀಲ್ ಬಿದುಾ ಪ್ುಡಿಪ್ುಡಿಯಾಗಿ ಸರ್ತುನು.
ವಪ್ರಚಿತು ಸರ್ತುಮೀಲ್ , ಬರಹಮನು ಯಾವ ಕಾಲನ್ ೀಮಿಗ ನಿನನ ಆಜ್ಞ ರ್ಯಂತ್ ಅಜ ೀರ್ಯರ್ತಾದ ವರವನುನ
ಕ ೂಟ್ಟುದಾನ್ ೂೀ, ಅಂರ್ತಹ ಸಾವರ ರ್ತಲ್ ಗಳು ಮರ್ತುು ಎರಡು ಸಾವರ ಬಾಹುಗಳುಳಳ ಕಾಲನ್ ೀಮಿ ರ್ಯುದಾಕ ೆ
ಬಂದನು.
[ಮಹಾಭಾರರ್ತದ ಸಭಾಪ್ವಥದಲ್ಲಲ(೫೧.೨೧) ಈ ವವರ ಕಾರ್ಣಸಗುರ್ತುದ : ‘ಕಾಲನ ೀಮಿರಿತಿ ಖಾ್ತ ೂೀ
ದ್ಾನ್ವಃ ಪರತ್ದ್ೃಶ್ತಾ॥ ಶತುರಪರಹರಣ ೀ ಘೂೀರಃ ಶತಬಾಹುಃ ಶತಾನ್ನ್ಃ’. ಹರವಂಶದಲೂಲ(೧.೪೬.೫೦)
ಕೂಡಾ ಈ ವವರ ಬರುರ್ತುದ : ಶತಪರಹರಣ ೂೀದ್ಗರಃ ಶತಬಾಹುಃ ಶತಾನ್ನ್ಃ । ಶತಶ್ೀಷ್ಯಃ ಸ್ತಃ ಶ್ರೀಮಾನ್
ಶತಶೃಙ್ೆ ಇವಾಚಲಃ’].
ರ್ಯುದಾಭೂಮಿಗ ಬರುತುರುವ ಕಾಲನ್ ೀಮಿರ್ಯನುನ ಕಂಡ ಮಾರುರ್ತನು, ‘ನಿನನ ಆಜ್ಞ ರ್ಯಂತ್ ವರವನುನ
ಪ್ಡ ದಿರುವ ಈರ್ತ ನಿನಿನಂದಲ್ ೀ ಕ ೂಲಲಲು ಯೀಗ್ನ್ಾದವನು’ ಎನುನವ ಅಭಿಪಾರರ್ಯವುಳಳವನ್ಾಗಿ ನಿನನನುನ
ಸಮರಸದ. [ನಿನನ ಸಂಕಲಾ ಕಾಲನ್ ೀಮಿರ್ಯನುನ ನಿೀನ್ ೀ ಕ ೂಲಲಬ ೀಕು ಎಂದಿರ್ತುು. ಅದನುನ ಮುಖ್ಪಾರರ್ಣ ಸಮರಣ
ಮಾಡಿ, ನಿನನನುನ ಸಮರಸದ. (ಮುಖ್ಪಾರರ್ಣನ ಸಂಕಲಾ ಎಂದೂ ಶ್ರೀಹರಗ ವರುದಾವಾಗಿರುವುದಿಲಲ.
ಭಗವಂರ್ತನ ಸಂಕಲಾವನುನ ತಳಿದಿದಾ ಮುಖ್ಪಾರರ್ಣ ರ್ತಕ್ಷರ್ಣ ಆರ್ತನನುನ ಸಮರಸದ)] ಆಗ ನಿೀನು
ಅನಂರ್ತಪ್ರಾಕರಮವುಳಳವನ್ಾಗಿ ಆವೀಭೂಥರ್ತನ್ಾದ .
ಕಾಲನ್ ೀಮಿರ್ಯ ಸಂಹಾರದ ನಂರ್ತರ, ಆ ಅಸುರರ ಮುಕಾೆಲು ಭಾಗವನುನ ನಿೀನು ಸಂಹಾರ ಮಾಡಿದರ ,
ಉಳಿದ ಒಂದು ಭಾಗ ಮುಖ್ಪಾರರ್ಣನಿಂದ ಸಂಹರಸಲಾಟ್ಟುರ್ತು. ಆ ಅಸುರರ ೀ ಪಾರಂಪ್ರಕವಾದ
ಧಮಥಬಲವುಳಳವರಾಗಿ ಮತ್ ು ಭೂಮಿರ್ಯಲ್ಲಲ ಹುಟ್ಟುದಾಾರ .
ನಿನನ ಭಕಿುಲ್ ೀಶವನುನ ಹ ೂಂದಿ ಸರ್ತೆಮಥವನುನ ಮಾಡಿದವನು ಪಾಪ್ಷ್ಠವಾದ ನರಕಾದಿ ಗತರ್ಯನುನ ಯಾವ
ರೀತರ್ಯಲ್ಲಲರ್ಯೂ ಕೂಡಾ ಹ ೂಂದಲ್ಾರ. ಎಲ್ ೂೀ ಸರ್ತ್ಕಾಮನ್ ೀ, ಸರ್ತ್ಸಂಕಲಾನ್ ೀ, ದ ೈತ್ ್ೀಯೀಶಾರರಗ
ಅಂಧನುಮಸುು ನಿನಿನಂದಲ್ ೀ ನಿಧಥರಸಲಾಟ್ಟುದ ರ್ಯಲಲವ ೀ.
ಉಗರಸ ೀನನ್ ಂಬ ದ ೀವತ್ ಗಳ ಹಾಡುಗಾರ ಯಾರದಾಾನ್ ೂೀ, ಅವನು ನಿನನ ಸ ೀವ ಗಾಗಿ ಯಾದವರಲ್ಲಲ ಅದ ೀ
ಹ ಸರುಳಳವನ್ಾಗಿ (ಉಗರಸ ೀನ ಎಂಬ ಹ ಸರುಳಳವನ್ಾಗಿ) ಹುಟ್ಟುದಾಾನ್ . ಎಲ್ ೂೀ ಈಶನ್ ೀ, ಈ ಉಗರಸ ೀನನ
ಮಗನ್ಾಗಿ ಕಾಲನ್ ೀಮಿ ಅಸುರ ಹುಟ್ಟುದಾಾನ್ .
ಉಗರಸ ೀನನ ಹ ಂಡತರ್ಯಲ್ಲಲ, ಕಪ್ಟ ವದ ್ಯಿಂದ ಉಗರಸ ೀನನ ವ ೀಷ್ವನುನ ಧರಸದಾ, ಗಂಧವಥರ್ಯಲ್ಲಲ
ಹುಟ್ಟುರುವ, ದರಮಿಳನ್ ಂಬ ಅಸುರನಿಂದ ಹುಟ್ಟುದ ‘ಕಂಸ’, ರುದರನ ವರಬಲದಿಂದ ಶಚಿೀಪ್ತರ್ಯನೂನ
ಗ ದಿಾದಾಾನ್ .
[ಒಮಮ ಉಗರಸ ೀನನ ಪ್ತನ ರ್ತವರು ಮನ್ ಗ ಹ ೂೀಗಿದಾ ಸಮರ್ಯದಲ್ಲಲ, ಗಂಧವಥರ್ಯಲ್ಲಲ ಹುಟ್ಟುರುವ
ದರಮಿಳನ್ ನುನವ ದ ೈರ್ತ್ನ ಕಣಿ್ಗ ಬಿೀಳುತ್ಾುಳ . ಆಕ ರ್ಯ ಸೌಂದರ್ಯಥವನುನ ಕಂಡ ಅಸುರ, ಉಗರಸ ೀನನ
ವ ೀಷ್ವನುನ ಧರಸ, ಕಪ್ಟವಾಗಿ ಬಂದು ಅವಳನುನ ಸ ೀರುತ್ಾುನ್ . ಈ ರೀತ ಉಗರಸ ೀನನ ಪ್ತನರ್ಯಲ್ಲಲ
ದರಮಿಳನಿಂದ ಕಾಲನ್ ೀಮಿರ್ಯು ಕಂಸ ಎನುನವ ಹ ಸರನಿಂದ ಹುಟುುತ್ಾುನ್ ].
ಹಿಂದ ನಿನಿನಂದಲ್ ೀ ಕ ೂಲಲಲಾಟು ಮಧು ಮರ್ತುು ಕ ೈಟಭಾ ಎನುನವ ಹ ಸರನ ದ ೈರ್ತ್ರು ಇದಿೀಗ ಹಂಸ ಮರ್ತುು
ಡಿಭಕ ಎನುನವ ಹ ಸರನಿಂದ ಹುಟ್ಟುದಾಾರ . ರುದರನ ವರದಿಂದ ಅವಧ್ರಾಗಿರುವ , ಅಜ ೀರ್ಯರಾಗಿರುವ
ಇವರು ಜರಾಸಂಧನನುನ ಅನುಸರಸುತ್ಾು ಶ್ವನಲ್ಲಲ ಭಕುರಾಗಿದಾಾರ .
ಇರ್ತರ ಯಾವ ಅಸುರರು ಹಿಂದ ನಿನಿನಂದ ದ ೀವತ್ ಗಳು ಮರ್ತುು ದ ೈರ್ತ್ರ ಸಂಗಾರಮದಲ್ಲಲ
ಕ ೂಲಲಲಾಟ್ಟುದಾರ ೂೀ, ಅವರಲ್ಲಲ ಕ ಲವರು ಅಂಧಂರ್ತಮಸುನುನ ಹ ೂಂದಿದಾಾರ . ಉಳಿದ ಹಲವರು ಇದಿೀಗ
ಭೂಮಿರ್ಯಲ್ಲಲ ಹುಟ್ಟುದಾಾರ . ಹಿೀಗ ಹುಟ್ಟುರುವ ಇವರ ಲಲರ ರ್ತಮಃಪಾರಪ್ುರ್ಯು ನಿನಿನಂದ ಮಾಡಲಾಡಬ ೀಕು.
ಈಶನ್ ೀ, ರಾಮನ್ಾಗಿದಾಾಗ ನಿನಿನಂದ ಯಾವ ರಾಕ್ಷಸರು ಕ ೂಲಲಲಾಟ್ಟುದಾರ ೂೀ, ಅಂರ್ತಹ, ಆಗ ನಿನನ ಬಲವನುನ
ಕಂಡ ಅವರೂ ಕೂಡಾ, ಈಗ ನಿನಗ ಸದೃಶನು ಇನ್ ೂನಬಬನಿಲ್ಾಲ ಎಂದು ಚಿಂತಸುತುದಾಾರ ! ಅಷ್ ುೀ ಅಲಲ,
ನಿನನ ವರ ೂೀಧವನುನ, ಹಾಗ ಯೀ ವಾರ್ಯುವನಲ್ಲಲ ಮರ್ತುು ಎಲ್ಾಲ ದ ೀವತ್ ಗಳಲ್ಲಲ ವರ ೂೀಧವನುನ ಬಹಳ
ಪ್ರಕಾರಗಳಿಂದ ಹುಟ್ಟುಸ , ಅದರಂದ ಪಾಪ್ಷ್ಠರಾದ ಕಲ್ಲ ಮೊದಲ್ಾದ ಅಸುರರು ಅಂಧಂರ್ತಮಸುನಲ್ಲಲ
ಬಿೀಳಿಸಲಾಡುವಂತ್ಾಗಬ ೀಕು.
ಕ ೀವಲ ದುಷ್ು ನಿಗರಹವಷ್ ುೀ ಅಲ್ಾಲ, ಹಲವಾರು ಶ್ಷ್ು ಜನರನುನ ರಕ್ಷ್ಮಸಲು ನಿೀನು ಅವರ್ತರಸಬ ೀಕಾಗಿದ
ಎಂದು ದ ೀವತ್ ಗಳು ಇಲ್ಲಲ ಭಗವಂರ್ತನನುನ ಪಾರರ್ಥಥಸುತುದಾಾರ . ಹಿಂದ ರಾವರ್ಣ-ಕುಂಭಕರ್ಣಥರಾಗಿದಾಾಗ
ನಿನಿನಂದ ಹರ್ತರಾಗಿ ಮತ್ ು ಇದಿೀಗ ಶ್ಶುಪಾಲ-ದಂರ್ತವಕರ ಎಂಬ ಹ ಸರನಿಂದ, ನಿನನ ದಾಾರಪಾಲಕರಾದ
ಜರ್ಯ-ವಜರ್ಯರಲ್ಲಲ ಪ್ರವಷ್ುರಾದ, ನಿನನ ಶರ್ತುರಗಳಾಗಿರುವ ದ ೈರ್ತ್ರು, ಅಂಧಂರ್ತಮಸುನುನ ಪ್ರವ ೀಶಮಾಡಲು
ಅಹಥರಾಗಿದಾಾರ . ನಿನಿನಂದ ಶಾಪ್ವನುನ ಪ್ಡ ದು ಅಸುರರ ಆವ ೀಶವುಳಳವರಾಗಿರುವ ಜರ್ಯ-ವಜರ್ಯರು
ಈಗ ಬಿಡುಗಡ ಮಾಡಲು ಅಹಥರಾಗಿರುತ್ಾುರ . ಅವರನುನ ನಿೀನ್ ೀ ಬಿಡುಗಡ ಮಾಡಬ ೀಕು.
ಯಾರು ಬಲ್ಲಚಕರವತಥ ರ್ಯನುನ ಪ್ರವ ೀಶಮಾಡಿ, ನಮಮಲ್ಲಲ ಮರ್ತುು ನಿನನಲೂಲ ಕೂಡಾ ವರ ೂೀಧವನುನ
ಮಾಡಿದನ್ ೂೀ, ಆ ಅಸುರನು ಬಲ್ಲಯಂಬ ಹ ಸರನವನ್ ೀ ಆಗಿದಾಾನ್ . (ಸಜಜೀವನ್ಾದ ಬಲ್ಲಚಕರವತಥ ಬಲ್ಲ
ಎಂಬ ಅಸುರನ ಆವ ೀಶದಿಂದ ದ ೀವತ್ ಗಳನುನ ವರ ೂೀಧ ಮಾಡುತುದ.ಾ ವಾಮನನಿಗ ಆರ್ತಮನಿವ ೀದನ್
ಮಾಡಿಕ ೂಂಡು, ಮುಂದಿನ ಮನಾಂರ್ತರದಲ್ಲಲ ಇಂದರನ್ಾಗಲ್ಲರುವ ಬಲ್ಲಚಕರವತಥ, ಈ ಅಸುರನ
ಆವ ೀಶದಿಂದಾಗಿ ದ ೀವತ್ ಗಳನುನ ವರ ೂೀಧ ಮಾಡುವಂತ್ಾಯಿರ್ತು). ಈ ಬಲ್ಲನ್ಾಮಕ ದ ೈರ್ತ್ ಇದಿೀಗ
ಭೂಮಿರ್ಯಲ್ಲಲ ಸಾಲಾ ಎಂಬ ಹ ಸರನಿಂದ ಬರಹಮದರ್ತುನ ಮಗನ್ಾಗಿ ಹುಟ್ಟುದಾಾನ್ .
ಯಾರ ವಮಾನವನ್ ನೀರ ಸಾಲಾನ ರ್ತಂದ ಯಾದ ಬರಹಮದರ್ತುನು ‘ಸೌಭಪ್ತ’ ಎಂಬ ಹ ಸರನಿಂದ
ಕರ ಸಕ ೂಳಳಲಾಟುನ್ ೂೀ, ಅವನು ಭಿೀಷ್ಾಮಚಾರ್ಯಥರಂದ ಸ ೂೀಲ್ಲಸಲಾಟು ಕಾಲದಲ್ಲಲ^ ಸಾಲಾ
ರ್ತಪ್ಸುನ್ಾನಚರಸುತುದ.ಾ (^ಬರಹಮದರ್ತುನ್ ೀ ಮೊದಲ್ಾದ ಎಲಲರನುನ ಸ ೂೀಲ್ಲಸ ಭಿೀಷ್ಾಮಚಾರ್ಯಥರು ಅಂಬ ರ್ಯನುನ
ಸಾರ್ಯಂವರ ಕಾಲದಲ್ಲಲಅಪ್ಹರರ್ಣ ಮಾಡಿದಾರು )
ಯಾವ ಮಹಾಸುರನು ಬಲ್ಲಪ್ುರ್ತರ ಬಾರ್ಣನನುನ ಪ್ರವ ೀಶಮಾಡಿ ಬಾರ್ಣ ಎಂಬ ಹ ಸರನಿಂದ ಪ್ರಸದಾನ್ ೂೀ,
ಅವನ್ ೀ ಕಿೀಚಕನ್ ಂಬ ಹ ಸರನಿಂದ ಹುಟ್ಟುದಾಾನ್ . ಅವನು ರುದರದ ೀವರ ವರದಿಂದ ಅವಧ್ನ್ಾಗಿದಾಾನ್ .
ಅವನೂ ಕೂಡಾ ಅಂಧಂರ್ತಮಸುಗ ಬಿೀಳಲು ಅಹಥನ್ಾಗಿದಾಾನ್ .
ಬರಹಮನು ರ್ತನನ ರ್ತಂದ ಯಾದ ನ್ಾರಾರ್ಯರ್ಣನಿಗ ನಮಸೆರಸ, ಹಿಂದ ನಡ ದ ಒಂದು ಘಟನ್ ರ್ಯನುನ
ಭಗವಂರ್ತನಿಗ ವವರಸುತ್ಾುನ್ : ನ್ಾನು ಹಿಂದ ಒಳ ಳರ್ಯ ಗ ೂೀವುಗಳನುನ ವರುರ್ಣನಿಗ ಕ ೂಟ್ಟುದ ಾ.
ಅಮೃರ್ತವನ್ ನೀ ಸುರಸುವ ಆ ಹಸುಗಳು ಅರ್ತ್ಂರ್ತ ಗವಥರ್ತನ್ಾದ, ವರುರ್ಣನ ರ್ತಂದ ಯಾಗಿರುವ
ಕಶ್ಪ್ನಿಂದ ಅಪ್ಹರಸಲಾಟುವು.
ಹರವಂಶದಲ್ಲಲ ಈ ಕುರತ್ಾದ ಸಾಷ್ು ವವರಣ ಕಾರ್ಣಸಗುರ್ತುದ . ಪುರಾ ಹಿ ಕಾಶ್ಪ್ೀ ವಿಷ ೂ್ೀ ವರುರ್ಣಸ್್
ಮಹಾತಮನ್ಃ । ಜಹಾರ ರ್ಯಜ್ಞಿೀರ್ಯ ಗಾ ವ ೈ ಪಯೀದ್ಾಸ್ುತ ಮಹಾಮಖ ೀ । ಅದಿತಿಃ ಸ್ುರಭಿಶಾಯತ ೀ ದ್ ಾೀ
ಭಾಯೀಯ ಕಾಶ್ಪಸ್್ ತು । ಪರದಿೀರ್ಯಮಾನಾ ಗಾಸಾತಸ್ುತ ನ ೈಚಛತಾಂ ವರುರ್ಣಸ್್ ವ ೈ । ತತ ೂೀ ಮಾಂ
ವರುಣ ೂೀsಭ ್ೀತ್ ಪರರ್ಣಮ್ ಶ್ರಸಾ ತತಃ । ಉವಾಚ ರ್ಗವನ್ ಗಾವೀ ಗುರುಣಾ ಮೀ ಹೃತಾ
ಇತಿ’(ಹರವಂಶಪ್ವಥಣಿ ೧.೫೫.೨೧.೩), ಇತ್ಮುಬಪತಿನಾ ಪ್ರೀಕ ೂತೀ ವರುಣ ೀನಾಹಮಚು್ತ । ಗವಾಂ
ಕಾರರ್ಣತತತವಜ್ಞಃ ಕಾಶ್ಪ ೀ ಶಾಪಮುತುುರಜಮ್ । ಏನಾಂಶ ೀನ್ ಹುರತಾ ಗಾವಃ ಕಾಶ್ಪ ೀನ್ ಮಹಷಯಣಾ । ಸ್
ತ ೀನಾಂಶ ೀನ್ ಜಗತಿ ಗತಾಾ ಗ ೂೀಪತಾಮೀಷ್್ತಿ । ಯಾ ಚ ಸಾ ಸ್ುರಭಿನಾಯಮ ಅದಿತಿಶಾ ಸ್ುರಾರಣಿಃ ।
ತ ೀsಪು್ಭ ೀ ತಸ್್ ಭಾಯೀಯ ವ ೈ ತ ೀನ ೈವ ಸ್ಹ ಯಾಸ್್ತಃ’ (೧.೫೫.೩೨-೩೪), ‘ಸ್ ತಸ್್
ಆ ದ ೀವಕಿ ಮರ್ತುು ವಸುದ ೀವರು ನಿನನನ್ ನೀ ಮಗನ್ಾಗಿ ಪ್ಡ ರ್ಯಲು ಬರ್ಯಸ, ನಿನನ ಸಂಬಂಧಯಾದ
ರ್ತಪ್ಸುನುನ ಮಾಡಿರುವರು. ಆ ಕಾರರ್ಣದಿಂದ ಮೊದಲು ನಿೀನು ದ ೀವಕಿೀ-ವಸುದ ೀವರಲ್ಲಲ
ಪಾರದುಭಾಥವಗ ೂಂಡು ನಂರ್ತರ ವರಜಕ ೆ(ನಂದಗ ೂೀಪ್ನ ಮನ್ ಗ ) ತ್ ರಳು.
ಯಾರು-ಯಾರು ಪಾಂಡವರಗ ಸಹಾರ್ಯಕರಾಗಿದಾರ ೂೀ, ಅವರ ಲಲರೂ ದ ೀವತ್ ಗಳು ಹಾಗೂ ದ ೀವತ್ ಗಳಿಗ
ಅನುಕೂಲರಾದ ಗಂಧವಾಥದಿಗಳ ಅವತ್ಾರಭೂರ್ತರಾಗಿದಾರು. ಪಾಂಡವರಗ ವರುದಾವಾಗಿ ನಿಂರ್ತವರು
ಅಸುರರಾಗಿದಾರು. ಕ ಲವಮಮ ಪಾಂಡವರ ಪ್ರ, ಇನುನ ಕ ಲವಮಮ ವರುದಾ, ಈ ರೀತರ್ಯ ಚಂಚಲ
ಮನ್ ೂೀವೃತು ಉಳಳವರು ಮಧ್ಮರಾದ ಮನುಷ್್ರಾಗಿದಾರು.
*********
೧೧.೧ ನಾಮಮಿೀಮಾಂಸ್
1
ಪ್ರಹಾಲದ ಮೂಲರ್ತಃ ಶಂಕುಕರ್ಣಥ ಎನುನವ ದ ೀವತ್ ಎನುನತ್ಾುರ . ಆದರ ಆ ಕುರರ್ತು ಮ.ತ್ಾ.ನಿ. ದಲ್ಲಲ ಯಾವುದ ೀ ವವರ ಕಾರ್ಣಸಗುವುದಿಲಲ.
ರ್ಯಕನ್ಾದ ಗಂಧವಥ
ಪಾಂಡುವನ ರೂಪ್ದಲ್ಲಲ ಹು
ಮಾದಿರ ಟ್ಟುರುವ ‘ಪ್ರಾವಹ’ ೧೧.೧೬೬
ಎಂಬ ಹ ಸರನ
ಮರುತ್ ಾೀವತ್ ರ್ಯ ಪ್ತನ
ಉಗರಸ ೀನ ಉಗರಸ ೀನನ್ ಂಬ ಸಾಭಾಥನು ಎಂಬ ಅಸುರ ೧೧.೧೯೯-೨೦೦
ದ ೀವತ್ ಗಳ ಹಾಡುಗಾರ
ಕಂಸ ಕಾಲನ್ ೀಮಿ ೧೧.೨೦೧
(ಅಸುರ)
೧.ಗರುಡ,
ರ್ಯುರ್ಯುಧ್ಾನ ಕೃಷ್್ಪ್ಕ್ಷಾಭಿಮಾನಿದ ೀವತ್ ೨.‘ಸಂವಹ’ ಎನುನವ ೧೧.೨೩೩-೨೩೪
ಹ ಸರನ ಮರುದ ಾೀವತ್ ,
೩.ವಷ್ು್ಚಕಾರಭಿಮಾನಿ
ಮಹಾಭಾರತದ್ಲ್ಲಿನ್ ಮೂಲರೂಪ ಅಂಶ ಆವ ೀಶ ರಾಮಾರ್ಯರ್ಣದ್ಲ್ಲಿನ್ ಮ.ತಾ.ನಿ. ಉಲ್ ಿೀಖ
ಪಾತರ ಪಾತರ
ಕೃರ್ತವಮಥ ಶುಕಲಪ್ಕ್ಷಾಭಿಮಾನಿ ದ ೀವತ್ ೧. ಭಗವಂರ್ತನ
ಶಂಖಾಭಿಮಾನಿಯಾದ ೧೧.೨೩೫
ಅನಿರುದಾ,
೨. ‘ಪ್ರವಹ’ ಎಂಬ
ಪ್ರಸದಾ ಮರುದ ಾೀವತ್
*********
೧೨. ಪಾರ್ಣಡವೀತಪತಿತಃ
ಓಂ ॥
ಬರ್ೂವ ಗನ್ಧವಯಮುನಿಸ್ುತ ದ್ ೀವಕಃ ಸ್ ಆಸ್ ಸ ೀವಾತ್ಯಮಥಾsಹುಕಾದ್ಧರ ೀಃ ।
ಸ್ ಉಗರಸ ೀನಾವರಜಸ್ತಥ ೈವ ನಾಮಾಸ್್ ತಸಾಮದ್ಜನಿ ಸ್ಮ ದ್ ೀವಕ್ತೀ ॥೧೨.೦೧॥
ಯಾರುಯಾರು ಕಾಶ್ಪ್ ಮುನಿರ್ಯ ಹ ಂಡಿರ ೂೀ, ಅವರ ಲಲರೂ ಕೂಡಾ ದ ೀವಕಿರ್ಯ ರ್ತಂಗಿರ್ಯರಾಗಿ ಹುಟ್ಟುದರು.
ದ ೀವಕಿರ್ಯನುನ ಆಹುಕನು ರ್ತನನ ಮಗಳನ್ಾನಗಿ ಮಾಡಿಕ ೂಂಡ(ದರ್ತುು ತ್ ಗ ದುಕ ೂಂಡ). ಆ ಕಾರರ್ಣದಿಂದ
ದ ೀವಕಿರ್ಯು ಕಂಸನಿಗ ಅತ್ ುರ್ಯೂ, ರ್ತಂಗಿರ್ಯೂ ಆದಳು.
[ಈ ಮೀಲ್ಲನ ಆಚಾರ್ಯಥರ ವವರಣ ತಳಿರ್ಯದಿದಾರ ಪ್ುರಾರ್ಣದಲ್ಲಲ ನಮಗ ವರ ೂೀಧ ಕಂಡುಬರುರ್ತುದ .
ತತ ರಷ್ ದ್ ೀವಕ್ತೀ ಯಾ ತ ೀ ಮಧುರಾಯಾಂ ಪಿತೃಷ್ಾಸಾ । ಅಸಾ್ ಗಭ ೂೀಯsಷ್ುಮಃ ಕಂಸ್ ಸ್ ತ ೀ
ಮೃತು್ರ್ಯವಿಷ್್ತಿ’ (ವಷ್ು್ಪ್ವಥ ೧.೧೬) ನಿನನ(ಕಂಸನ) ಆತ್ ುಯಾದ ದ ೀವಕಿರ್ಯ ಎಂಟನ್ ರ್ಯ ಮಗು
ನಿನಗ (ಕಂಸನಿಗ ) ಮರರ್ಣವನುನ ರ್ತಂದುಕ ೂಡುರ್ತುದ ಎಂದು ಹರವಂಶದಲ್ಲಲ ಹ ೀಳಿದಾಾರ . ‘ಪಿತೃಷ್ಾಸ್ಃ ಕೃತ ೂೀ
ು ೀ, ನಿನನ ಎಲ್ಾಲ ಗಭಥಗಳನೂನ ನ್ಾನು ನ್ಾಶಮಾಡಿದ .
ರ್ಯತನಸ್ತವ ಗಭಾಯ ಹತಾ ಮಯಾ’(೪.೫೦)- ಅತ್ ಯ
ಅದರಂದಾಗಿ ದರ್ಯವಟುು ಕ್ಷಮಿಸು ಎಂದು ಕಂಸ ಹ ೀಳುವ ಒಂದು ಮಾರ್ತು ಇದಾಗಿದ . ಆದರ
ಭಾಗವತ್ಾದಿಗಳಲ್ಲಲ ದ ೀವಕಿರ್ಯನುನ ಕಂಸನ ರ್ತಂಗಿ ಎಂದು ವವರಸದಾಾರ . ತ್ಾರ್ತಾರ್ಯಥ ಇಷ್ುು: ದ ೀವಕಿರ್ಯ
ರ್ತಂದ ದ ೀವಕ ಆಹುಕನ ಮಗ. ಹಾಗಾಗಿ ದ ೀವಕಿ ಆಹುಕನ ಮೊಮಮಗಳು. ಆದರ ದ ೀವಕಿರ್ಯನುನ ಆಹುಕ
ದರ್ತುಕ ೆ ಪ್ಡ ದು ರ್ತನನ ಮಗಳನ್ಾನಗಿ ಮಾಡಿಕ ೂಂಡ. ಆದಾರಂದ ಆಕ ರ್ತನನ ರ್ತಂದ ಗ ೀ ರ್ತಂಗಿಯಾದಳು.
ಇದರಂದ ಕಂಸನಿಗ ಆಕ ಅತ್ ುಯಾಗುತ್ಾುಳ . ಆದರ ಆಕ ಕಂಸನ ಚಿಕೆಪ್ಾನ ಮಗಳಾಗಿರುವುದರಂದ
ಕಂಸನಿಗ ರ್ತಂಗಿ ಕೂಡಾ ಹೌದು.
(ಇಂದು ಲಭ್ವರುವ ಕ ಲವು ಮಹಾಭಾರರ್ತ ಪಾಠದಲ್ಲಲ ‘ಮೃತ ೂ್ೀಃ ಸ್ಾಸ್ಃ ಕೃತ ೂೀ ರ್ಯತನಃ’ ಎಂದು
ಹ ೀಳಿದಾಾರ . ಇದು ‘ಪಿತೃಷ್ಾಸ್ಃ’ ಎಂಬ ಮಾತನ ಹಿಂದಿನ ಪ್ರಮೀರ್ಯ ವಷ್ರ್ಯ ತಳಿರ್ಯದ
ಅವಾಥಚಿೀನರಂದಾದ ಅಪಾರ್ಥ)]
ಹಿೀಗ ದ ೀವಕಿಯಾಗಿ ಹುಟ್ಟುದ ಅದಿತ ವಸುದ ೀವನಿಗ ಕ ೂಡಲಾಟುಳು. ಅವಳ ವವಾಹ ೂೀಯೀಪ್ಯಾದ
ಮರವಣಿಗ ಮಾಡಿಸುವ ರರ್ವನುನ ಕಂಸನ್ ೀ ನಡ ಸದನು. ಆಗ ಮುಖ್ಪಾರರ್ಣನು ಆಕಾಶದಲ್ಲಲ ನಿಂರ್ತು
ಕಂಸನನುನ ಕುರರ್ತು ಮಾರ್ತನ್ಾಡಿದನು(ಅಶರೀರವಾಣಿಯಾಯಿರ್ತು).
7
ಈಗಿನ ಗ ೂೀವಾದ ಹತುರವರುವ ಕ ೂಲ್ಾಲಾಪ್ುರ
ಮಹಾಭಾರರ್ತ ತ್ಾರ್ತಾರ್ಯಥ ನಿರ್ಣಥರ್ಯ Page 496
ಅಧ್ಾ್ರ್ಯ -೧೨ ಪಾರ್ಣಡವೀರ್ತಾತುಃ
ಜಾತಃ ಪುನ್ಃ ಶ್ರಜಾತ್ ಕಾಶ್ಜಾಯಾಂ ನಾನ ೂ್ೀ ಮತ ೂತೀ ವಿಷ್ು್ರಸತೀತಿ ವಾದಿೀ ॥೧೨.೦೮॥
‘ನ್ಾನ್ ೀ ವಷ್ು್’ ಎಂದು ಯಾರು ರ್ತನನನುನ ತ್ಾನು ತಳಿರ್ಯುತ್ಾುನ್ ೂೀ, ಅಂರ್ತಹ ಪಾಪ್ಷ್ಠನ್ಾಗಿರುವ ವ ೀನನು
ವಸುದ ೀವನಿಂದ ಕಾಶ್ರಾಜನ ಮಗಳಲ್ಲಲ, ‘ನನಗಿಂರ್ತ ವಲಕ್ಷರ್ಣನ್ಾಗಿರುವ ಇನ್ ೂನಬಬ
ವಾಸುದ ೀವನ್ ನುನವವನು ಇಲ್ಾಲ, ನ್ಾನ್ ೀ ವಷ್ು್’ ಎಂದು ನಿರಂರ್ತರವಾಗಿ ಹ ೀಳುತುರುವ ‘ಪೌರ್ಣಡಿಕ
ವಾಸುದ ೀವ’ ನ್ಾಗಿ ಹುಟ್ಟುದನು.
ಕರವೀರರಾಜನ ಮಗಳಲ್ಲಲ ಹಿಂದ ನ್ಾರಾಯಾರ್ಣನಿಂದಲ್ ೀ ಕ ೂಲಲಲಾಟು ಮಧುವನ ಮಗನ್ಾದ ‘ಧುನುಾ’
ಎನುನವ ರಾಕ್ಷಸನು ‘ಸೃಗಾಲವಾಸುದ ೀವ’ ಎನುನವ ಹ ಸರನವನ್ಾಗಿ ಹುಟ್ಟುದನು. ಇವರಬಬರು ಹುಟ್ಟುದ
ನಂರ್ತರ ದ ೀವಕಿರ್ಯನುನ ಮದುವ ಮಾಡಿಕ ೂಂಡ ವಸುದ ೀವ, ಮತ್ ು ಅವರಬಬರನುನ(ಕಾಶ್ರಾಜ ಮರ್ತುು
ಕರವೀರ ೀಶಾರ ಪ್ುತರರ್ಯರನುನ) ಸಂಪ್ಕಿಥಸಲ್ ೀ ಇಲಲ.
[ನ್ಾವು ‘ಕುವಲ್ಾಶಾ ಧುನುಾವನುನ ಕ ೂಂದು ಧುನುಾಮಾರ ಎನುನವ ಹ ಸರನುನ ಪ್ಡ ದ’ ಎಂದು ತಳಿದಿದ ಾೀವ .
ವಾರ್ಯುಪ್ುರಾರ್ಣದಲ್ಲಲ(ಉರ್ತುರಖಂಡ, ೨೬.೨೮) ಈ ಕುರರ್ತು ಉಲ್ ಲೀಖವದ : ‘ಬೃಹದ್ಶಾಸ್ುತಶಾಾಪಿ ಕುವಲ್ಾಶಾ
ಇತಿಶುರತಿಃ । ರ್ಯಃ ಸ್ ಧುನ್ುಧವಧ್ಾದ್ ರಾಜ ಧುನ್ುಧಮಾರತಾಮಾಗತಃ’. ಆದರ ಇಲ್ಲಲ ಆಚಾರ್ಯಥರು ‘ಧುನುಾ
ಹರಯಿಂದ ಕ ೂಲಲಲಾಟು’ ಎಂದು ಹ ೀಳಿರುವುದನುನ ಕಾರ್ಣುತ್ ುೀವ . ಈ ಹಿನ್ ನಲ್ ರ್ಯಲ್ಲಲ ಮಹಾಭಾರರ್ತದಲ್ಲಲ ಒಂದು
ಕಥ ಬರುರ್ತುದ . ಉದಂಕನ್ ಂಬ ಋಷ ರ್ತಪ್ಸುುಮಾಡುತುದಾ ಪ್ರದ ೀಶದಲ್ಲಲ ಒಬಬ ರಾಕ್ಷಸನಿದಾ. ಅವನು
ಸಮುದರದ ಉಸುಕಿನಲ್ಲಲ ಸ ೀರಕ ೂಂಡು ಆಕರಮಿಸಕ ೂಂಡು ಬರುತುದ.ಾ ಈರೀತ ಮಾಡುತದಾ ಈರ್ತನನುನ
‘ಧುನುಾ’ ಎಂದು ಕರ ರ್ಯುತುದಾರು. ನ್ಾರಾರ್ಯರ್ಣನನುನ ಕುರರ್ತು ರ್ತಪ್ಸುು ಮಾಡಿದ ಉದಂಕ, ಪ್ರರ್ತ್ಕ್ಷನ್ಾದ
ನ್ಾರಾರ್ಯರ್ಣನಲ್ಲಲ ಈ ಧುನುಾವನುನ ಕ ೂಲಲಬ ೀಕ ಂದು ಕ ೀಳಿಕ ೂಳುಳತ್ಾುನ್ . ಆಗ ನ್ಾರಾರ್ಯರ್ಣನು ‘ನಿೀನು
ಯಾರಗ ಅನುಗರಹ ಮಾಡುತುೀಯೀ, ಅವನಲ್ಲಲ ನನನ ತ್ ೀಜಸುು ಪ್ರವ ೀಶ ಮಾಡುರ್ತುದ ಮರ್ತುು ಆರ್ತ
ಧುನುಾವನುನ ಕ ೂಲುಲತ್ಾುನ್ ’ ಎನುನತ್ಾುನ್ . ಇದ ೀ ಸಮರ್ಯದಲ್ಲಲ ರಾಜ್ವನುನ ಮಗನಿಗ ಕ ೂಟುು,
ವಾನಪ್ರಸಾ್ಶರಮ ಸಾೀಕಾರಕ ೆಂದು ಬರುತುದಾ ಬೃಹದಶಾರಾಜನನುನ ಉದಂಕ ಎದುರುಗ ೂಳುಳತ್ಾುನ್ .
ಬೃಹದಶಾರಾಜನನುನ ಕಂಡ ಉದಂಕ ‘ನನನ ಅನುಗರಹದಿಂದ ನಿನನಲ್ಲಲ ವಷ್ು್ವನ ತ್ ೀಜಸುು ಪ್ರವ ೀಶವಾಗುರ್ತುದ .
ಆ ತ್ ೀಜಸುನ ಬಲದಿಂದ ಧುನುಾವನುನ ನಿೀನು ಕ ೂಂದು ಲ್ ೂೀಕದಲ್ಲಲ ಖಾ್ತರ್ಯನುನ ಗಳಿಸಬ ೀಕು’ ಎಂದು
ಹ ೀಳುತ್ಾುನ್ . ಅದಕ ೆ ಬೃಹದಶಾ ‘ನ್ಾನು ಈಗಾಗಲ್ ೀ ರಾಜ್ವನುನ ರ್ತ್ಜಸ ಬಂದವನು. ಹಾಗಾಗಿ ಈ
ಇನುನ ದುನುಾ ಮಧುವನ ಮಗ ಎಂದು ಯಾವ ಹಿನ್ ನಲ್ ರ್ಯಲ್ಲಲ ಹ ೀಳಲ್ಾಗಿದ ಎನುನವ ಪ್ರಶ ನ ಬರುರ್ತುದ .
ಮಹಾಭಾರರ್ತದ ವನಪ್ವಥದಲ್ಲಲ(೨೦೫.೧೭) ಒಂದು ಮಾರ್ತು ಬರುರ್ತುದ : ಮಧುಕ ೈಟರ್ಯೀಃ ಪುತ ೂರೀ
ಧುನ್ುಧನಾಯಮಾ ಮಹಾಸ್ುರಃ’ . ಇಲ್ಲಲ ಮಧು-ಕ ೈಟಭ ಇಬಬರ ಹ ಸರೂ ಬಂದಿದ (ಉಪ್ಕರಮ). ಆದರ ದುನುಾ
ಮಧುವನ ಮಗ ಎನುನವುದಕ ೆ ನಿರ್ಣಥರ್ಯ ಯಾವುದು? ಹರವಂಶಪ್ವಥದಲ್ಲಲ (೧೧.೩೩) ರಾಕ್ಷಸಾಸ್್
ಮಧ್ ೂೀಃ ಪುತ ೂರೀ ಧನ್ುಧನಾಯಮಮಹಾಸ್ುರಃ. ಎಂದಿದಾಾರ . ಇಲ್ಲಲ ಉಪ್ಸಂಹಾರ ಪಾರಬಲ್ವರುವುದರಂದ
ದುನುಾ ಮಧುವನ ಪ್ುರ್ತರ ಎನುನವುದನುನ ನ್ಾವು ತಳಿರ್ಯಬಹುದು. ಇದಲಲದ ೀ
ಬಾರಹಮಪ್ುರಾರ್ಣದಲೂಲ(೫.೬೩)ಕೂಡಾ ‘ರಾಕ್ಷಸ್ಸ್್ ಮಧ್ ೂೀಃ ಪುತ ೂರೀ ಧುನ್ುಧನಾಯಮಮಹಾಸ್ುರಃ’ ಎಂದು
ಹ ೀಳಿರುವುದರಂದ ಕ ೈಟಭನಿಗ ಔಪ್ಚಾರಕಪ್ುರ್ತರರ್ತಾ, ಮಧುವಗ ಔರಸಪ್ುರ್ತರರ್ತಾ ಎಂದು ನಿರ್ಣಥರ್ಯಮಾಡಿ
ಆಚಾರ್ಯಥರು ‘ಮಧ್ ೂೀಃಸ್ುತಃ’ ಎಂದಿದಾಾರ ಎಂದು ತಳಿರ್ಯಬಹುದು].
ಯಾವಯಾವ ದ ೀವತ್ ಗಳು ಭೂಮಿರ್ಯಲ್ಲಲ ಅವತ್ಾರ ಮಾಡಿದರ ೂೀ, ಅವರ ಲಲರೂ ಕೂಡಾ ವ ೀದವಾ್ಸರ
ಶ್ಷ್್ರಾಗಿ ಪ್ರಮಾರ್ತಮನ ಬಗ ಗಿನ ಜ್ಞಾನವನುನ ಹ ೂಂದಿ, ಎಲಲರೂ ಕೂಡಾ ಅವರ ಯೀಗ್ತ್ ಗನುಗುರ್ಣವಾಗಿ
ಎಲಲವನೂನ ಬಲಲವರಾದರು.
ಬರಹಮದ ೀವನು ಕಾಲನ್ ೀಮಿಯಿಂದ ಹುಟ್ಟುದ ಇವರಗ ಅವಧ್ರ್ತಾದ ವರವನುನ ನಿೀಡಿದನು. ಆದರ ಇದರಂದ
ಸಟುುಗ ೂಂಡ ಹಿರರ್ಣ್ಕಶ್ಪ್ುವು ‘ನನಗಿಂರ್ತ ಬ ೀರ ೂಬಬನಿಂದ ವರವನುನ ಪ್ಡ ರ್ಯಲು ಬರ್ಯಸದ ನಿೀವು
ಭೂಮಿರ್ಯಲ್ಲಲ ಹುಟ್ಟು. ಅಲ್ಲಲ ನಿಮಮ ಅಪ್ಾನ್ ೀ ನಿಮಮ ಕ ೂಲ್ ಗಾರನ್ಾಗಲ್ಲ’ ಎಂದು ಶಾಪ್ಕ ೂಟುನು.
[ದ ೈರ್ತ್ರಗ ರ್ತಮಮ ದ ೀಹದ ಮೀಲ್ ಪ್ರಬಲವಾದ ಅಭಿಮಾನ. ಹಾಗಾಗಿ ದ ೈರ್ತ್ರಾಗಿ ಹುಟ್ಟುದ ಈ ಆರುಮಂದಿ
ಅವಧ್ರಾಗಬ ೀಕು(ಯಾರಂದಲೂ ನಮಮ ವಧ್ ಆಗಬಾರದು) ಎಂದು ಬರಹಮನನುನ ಕುರರ್ತು ರ್ತಪ್ಸುನುನ
ಮಾಡಿ ಅವಧ್ತ್ ರ್ಯ ವರವನುನ ಪ್ಡ ರ್ಯುತ್ಾುರ . ಈ ಸುದಿಾ ಕಾಲನ್ ೀಮಿರ್ಯ ದ ೂಡಡಪ್ಾನ್ಾದ ಹಿರರ್ಣ್ಕಶ್ಪ್ುವಗ
ರ್ತಲುಪ್ುರ್ತುದ . (ಕಾಲನ್ ೀಮಿ ಹಿರಣಾ್ಕ್ಷನ ಮಗ). ನನನನುನ ಬಿಟುು ಬರಹಮನಲ್ಲಲ ವರವನುನ ಪ್ಡ ದ ಈ
ಆರುಮಂದಿರ್ಯ ಮೀಲ್ ಕ ೂೀಪ್ಗ ೂಂಡ ಹಿರರ್ಣ್ಕಶ್ಪ್ು, ‘ನಿಮಮ ಅಪ್ಾನಿಂದಲ್ ೀ ನಿಮಗ ಸಾವು ಪಾರಪ್ುವಾಗಲ್ಲ’
ಎಂದು ಶಾಪ್ ಕ ೂಡುತ್ಾುನ್ .
ಸರ್ತ್ವಚನನ್ಾದ ಬರಹಮನ ಮಾರ್ತು ಎಂದೂ ಸುಳಾಳಗುವುದಿಲಲ. ಆರ್ತ ಅವಧ್ರಾಗಿ ಎಂದು ಶಾಪ್ ಕ ೂಟ್ಟುದಾಾನ್ .
ಆದರ ಹಿರರ್ಣ್ಕಶ್ಪ್ು ಅದಕ ೆ ವ್ತರಕುವಾಗಿ ರ್ತಂದ ಯಿಂದಲ್ ೀ ನಿಮಗ ಸಾವು ಎಂದು ಶಪ್ಸದಾಾನ್ .
ಹಿರರ್ಣ್ಕಶ್ಪ್ುವನ ಶಾಪ್ವ ೀ ಮುಂದ ಅವರ ಮೂಲಶಾಪ್ ವಮೊೀಚನ್ ರ್ಯ ಮಾಗಥವಾಗಿರುವುದರಂದ,
ಪ್ರಸಾರ ವರುದಾವಾದ ಈ ಎರಡನೂನ ಘಟ್ಟಸುವುದಕ ೂೆೀಸೆರ ಅಘಟ್ಟರ್ತ ಘಟನ್ಾ ಸಮರ್ಥನ್ಾದ
ಭಗವಂರ್ತನಿಂದ ಒಂದು ಲ್ಲೀಲ್ಾನ್ಾಟಕ ನಡ ರ್ಯುರ್ತುದ .]
ಪ್ರಮಾರ್ತಮನಿಂದ ಪ್ರಚ ೂೀದಿರ್ತಳಾದ ದುಗಾಥದ ೀವರ್ಯು ಕಾಲನ್ ೀಮಿರ್ಯ ಮಕೆಳಾಗಿ ಹುಟ್ಟುದಾ ಆರುಮಂದಿ
ಮರೀಚಿೀಪ್ುರ್ತರರನುನ ಧೀಘಥನಿದ ರಗ ಒಳಪ್ಡಿಸ, ಆ ದ ೀಹದಿಂದ ಅವರ ಅಂಶವನುನ ಸ ಳ ದು, ಕರಮವಾಗಿ
ದ ೀವಕಿರ್ಯ ಗಭಥದ ಒಳಗ ಒಬ ೂಬಬಬರನ್ಾನಗಿ ಪ್ರವ ೀಶ ಮಾಡಿಸುತ್ಾುಳ . ಈರೀತ ದ ೀವಕಿರ್ಯ ಗಭಥದಲ್ಲಲ
ಹುಟ್ಟುದ ಅವರನುನ ಕಾಲನ್ ೀಮಿರ್ಯ ಅಂಶನ್ಾದ ಕಂಸ ಕ ೂಲುಲತ್ಾುನ್ .
[ಭಾಗವರ್ತದಲ್ಲಲ(೧೦.೭೪.೪೭) ಈ ಕಥ ರ್ಯ ಕುರತ್ಾದ ವವರ ಕಾರ್ಣಸಗುರ್ತುದ : ಆಸ್ನ್ ಮರಿೀಚ ೀಃ ಷ್ಟ್
ಪುತಾರ ಊಜಾಯಯಾಂ ಪರರ್ಮೀsನ್ತರ ೀ । ದ್ ೀವಕಂ ಜಹಸ್ುವಿೀಯಕ್ಷಯ ಸ್ುತಾನ್ಛಪಿತುಮುಧ್ತಂ ।
ತ ೀನಾsಸ್ುರಿಮಗುಯೀಯನಿಮಮುನಾsವಧ್ಕಮಯಣಾ । ಹಿರರ್ಣ್ಕಷಪ್ೀಃ ಶಾಪಾತ್ ಪುತಾರಸ ತೀ
ಯೀಗಮಾರ್ಯಯಾ । ದ್ ೀವಕಾ್ ಜಠರ ೀ ಜಾತಾ ರಾಜನ್ ಕಂಸ್ವಿಹಿಂಸತಾಃ’. ಸಾಾರ್ಯಮುಭವ
ಮನಾಂರ್ತರದಲ್ಲಲ ಮರೀಚಿಗ ಆರುಜನ ಮಕೆಳಿದಾರು. ಅವರು ದ ೀವಕಋಷರ್ಯನುನ ಅಪ್ಹಾಸ್ ಮಾಡಿದರು.
ಈರೀತಯಾದ ದ ೂೀಷ್ರ್ಯುಕುವಾದ ಕಮಥದಿಂದ ಅವರು ಆಸುರೀ ಯೀನಿರ್ಯನುನ ಹ ೂಂದಿದರು.
ಹಿರರ್ಣ್ಕಶ್ಪ್ುವನ ಶಾಪ್ದ ಫಲದಿಂದ, ಯೀಗಮಾಯಯಿಂದ ಅವರು ದ ೀವಕಿರ್ಯ ಗಭಥದಲ್ಲಲ ಹುಟ್ಟುದರು
ಮರ್ತುು ಕಂಸನಿಂದ ಕ ೂಲಲಲಾಟುರು. ಕಂಸನಿಂದ ಕ ೂಲಲಲಾಟು ನಂರ್ತರ ಅವರು ಮತ್ ು ರ್ತಮಮ ಅವಧ್
ಶರೀರವನ್ ನೀ ಸ ೀರ ನಿದ ಯಿ
ಾ ಂದ ಮೀಲ್ ದಾರು. ಹಿೀಗ ಇಲ್ಲಲ ಭಗವಂರ್ತನ ಇಚ ೆರ್ಯಂತ್ ಪ್ರಸಾರ ವರುದಾವಾದ
ಬರಹಮನ ವರ ಮರ್ತುು ಹಿರರ್ಣ್ಕಶ್ಪ್ುವನ ಶಾಪ್ ನಿಜವಾದಂತ್ಾಯಿರ್ತು.
ಪ್ುರಾರ್ಣದಲ್ಲಲ ಬರುವ ಈ ಕಥ ರ್ಯಲ್ಲಲ ಸಾಲಾ ವ್ತ್ಾ್ಸವನುನ ನ್ಾವು ಕಾರ್ಣುತ್ ುೀವ . ಈ ಆರುಮಂದಿ ಬರಹಮನ
ಶಾಪ್ದಿಂದ ಕಾಲನ್ ೀಮಿರ್ಯ ಮಕೆಳಾಗಿ ದ ೈರ್ತ್ಯೀನಿರ್ಯಲ್ಲಲ ಹುಟ್ಟುದರು ಎನುನವುದನುನ ನ್ಾವಲ್ಲಲ ತಳಿದ ವು.
ಆದರ ಕ ಲವು ಪ್ುರಾರ್ಣಗಳಲ್ಲಲ ಇವರನುನ ಹಿರರ್ಣ್ಕಶ್ಪ್ುವನ ಮಕೆಳು ಎಂದು ಹ ೀಳಿದಾಾರ .
ಬಾರಹಮಪ್ುರಾರ್ಣದಲ್ಲಲ(೧೮೧.೩೬) ‘ಹಿರರ್ಣ್ಕಶ್ಪ್ೀಃ ಪುತಾರಃ ಷ್ಡ್ ಗಭಾಯ ಇತಿ ವಿಶುರತಾಃ’ ಎಂದೂ,
ಅಗಿನಪ್ುರಾರ್ಣದಲ್ಲಲ(೧೨.೪) ‘ಹಿರರ್ಣ್ಕಶ್ಪ್ೀಃ ಪುತಾರಃ ಷ್ಡ್ ಗಭಾಯ ಯೀಗನಿದ್ರಯಾ’ ಎಂದೂ
ಹ ೀಳಿದಾಾರ .
ಇಲ್ಲಲ ಹಿರರ್ಣ್ಕಶ್ಪ್ು ಕಾಲನ್ ೀಮಿರ್ಯ ಆರುಮಂದಿ ಮಕೆಳನುನ ರ್ತನನ ಮಕೆಳಂತ್ ೀ ಕಾರ್ಣುತುದಾ ಎಂಬ
ಭಾವದಿಂದ ಹಿರರ್ಣ್ಕಶ್ಪ್ೀಃ ಪುತಾರಃ ಎಂದು ಹ ೀಳಿದಾಾರ ಎಂದು ನ್ಾವು ತಳಿರ್ಯಬ ೀಕು.
ಇನುನ ಪಾದಮಪ್ುರಾರ್ಣದಲ್ಲಲ(ಉರ್ತುರಖಂಡ ೨೪೫.೨೬) ಹಿರಣಾ್ಕ್ಷಸ್್ ಷ್ಟ್ ಪುತಾರಃ –ಎಂದು, ‘ಇವರು
ಹಿರಣಾ್ಕ್ಷನ ಮಕೆಳು’ ಎಂದಿದಾಾರ . ಇಲ್ಲಲ ಹಿರರ್ಣ್-ಅಕ್ಷ ಎಂದರ ಬಂಗಾರದ ಮೀಲ್ ಕಣಿ್ಟುವನು ಎಂದರ್ಥ.
ಸದಾ ರ್ತನನ ಸುಖಕಾೆಗಿ ಒದಾಾಡುವ ಆಸುರೀ ಪ್ರವೃತು ಉಳಳವನು ಹಿರಣಾ್ಕ್ಷ. ಹಿೀಗಾಗಿ ಕಾಮಕ ೆ ಅಭಿಮಾನಿ
ದ ೈರ್ತ್ನ್ಾದ ಕಾಲನ್ ೀಮಿರ್ಯೂ ಹಿರಣಾ್ಕ್ಷ. ಈ ಭಾವದ ೂಂದಿಗ ಮೀಲ್ಲನ ಮಾರ್ತನುನ ನ್ಾವು
ಕಾರ್ಣಬ ೀಕಾಗುರ್ತುದ .
ದ ೀವಕಿೀದ ೀವರ್ಯು ರ್ತನನ ಆರು ಮಂದಿ ಮಕೆಳನುನ ಕಳ ದುಕ ೂಂಡು ಸಮಸ ್ಪ್ಡುತುರುವ ಸಮರ್ಯದಲ್ಲಲ, ಅರ್ತು
ಕಾಡಿನಲ್ಲಲರುವ ಪಾಂಡುವು ಮುನಿಗಳಿಂದ ಕೂಡಿಕ ೂಂಡು ಬರಹಮದ ೀವರ ಉರ್ತೃಷ್ುವಾದ
ಮನ್ ರ್ಯನುನ(ಸರ್ತ್ಲ್ ೂೀಕವನುನ) ಹ ೂಂದಲು ಬರ್ಯಸದನು. ಆದರ ಅವನನುನ ಮುನಿಗಳು ರ್ತಡ ದರು.
ಒಬಬ ಪ್ುರುಷ್ ಯಾವ ಕಾರ್ಯಥಸಾಧನ್ ಗ ಂದು ಹುಟ್ಟುರುತ್ಾುನ್ ೂೀ, ಅದನುನ ಮಾಡದ ೀ ಸದಗತರ್ಯನುನ
ಪ್ಡ ರ್ಯಲ್ಾರ. ಪ್ರಧ್ಾನರಾದ ದ ೀವತ್ ಗಳಲ್ಲಲ ರ್ತನನ ಹ ಂಡತಯಾದ ಕುಂತೀದ ೀವರ್ಯನುನ
ನಿಯೀಗಿಸಬ ೀಕ ಂದ ೀ ಪಾಂಡು ಹುಟ್ಟುರುವುದು. ಈ ಕಾರ್ಯಥ ನ್ ರವ ೀರದ ೀ ಅವನಿಗ ಸದಗತ ಇಲಲ. ಈ
ಕಾರರ್ಣದಿಂದ ಮುನಿಗಳು ಅವನನುನ ರ್ತಡ ದರು.
ಮುಂದುವರದು ಕುಂತ ಹ ೀಳುತ್ಾುಳ : ನಿನಗ ದ ೀವತ್ ಗಳನುನ ಬಿಟುು ಮನುಷ್್ರಲ್ಲಲ ಯಾರೂ ಸಮರಲಲ.
ದ ೀವತ್ ಗಳಲ್ಲಲರ್ಯೂ ಕೂಡಾ ಕ ಲವರು ಮಾರ್ತರ ಸಮಾನರು. ನಿನಿನಂದ ಅಧಕರಾದವರು ದ ೀವತ್ ಗಳಲ್ಲಲ ಇದ ಾೀ
ಇದಾಾರ . ಈ ಕಾರರ್ಣದಿಂದ, ನಿನನ ಆಜ್ಞ ಯಿಂದ, ನಿನಗಿಂರ್ತಲೂ ಹಿರರ್ಯನ್ಾದ ಯಾವ ದ ೀವತ್ ರ್ಯನುನ
ಆಹಾಾನಿಸಲ್ಲ?
ಕೃರ್ತರ್ಯುಗದಲ್ಲಲ ಪ್ುರುಷ್ ದ ೀವತ್ ಹಾಗೂ ಸರೀ ದ ೀವತ್ ಗಳಿಬಬರೂ, ಯಾವುದ ೀ ಒಂದು ಬಲ್ಲಷ್ಠವಾದ
ನಿಮಿರ್ತುವದಾರೂ ಕೂಡಾ, ನಿರ್ಯರ್ತ ಪ್ತ-ಪ್ತನ ಸಂಬಂಧದಿಂದಲ್ ೀ ಕೂಡಿದವರಾಗಿರುತುದಾರು.
(ಅವತ್ಾರದಲೂಲ ಕೂಡಾ).
ಮನಸುು, ಮಾರ್ತು ಮರ್ತುು ದ ೀಹ ಈ ಮೂರನೂನ ಸರೀರ್ಯರು ಸದಾ ಒಬಬನಿಗ ಮಾರ್ತರ
ಮಿೀಸಲ್ಲಟುವರಾಗಿರುತುದಾರು. ಆ ಕಾರರ್ಣದಿಂದ ಅವರನುನ ಪ್ತವರತ್ ರ್ಯರು ಎಂದು ಕರ ರ್ಯುತುದಾರು. ಇದು
ಅನ್ಾದಿಕಾಲದ ನಿರ್ಯಮವಾಗಿರುವುದರಂದ ಅವರು ಎಂದ ಂದಿಗೂ ಸಭರ್ತೃಥಕರಾಗಿದಾರು(ಕ ೀವಲ ರ್ತನನ
ಗಂಡನ್ ೂಡನ್ ಮಾರ್ತರ ಕೂಡಿದವರಾಗಿರುತುದಾರು). ಇದು ಅನ್ಾದಿಕಾಲದ ದ ೀವತ್ ಗಳ ಸಂಬಂಧ. ಇವರು
ಮೊೀಕ್ಷವನೂನ ಕೂಡಾ ಜ ೂತ್ ಯಾಗಿಯೀ ಪ್ಡ ರ್ಯುತುದಾರು. (ಪ್ತ ಸಹಿರ್ತರಾಗಿಯೀ ಪ್ತನರ್ಯರು
ವಮುಕುರಾಗುತುದಾರು).
ರ್ತದನಂರ್ತರ, ಕೃರ್ತರ್ಯುಗ ಪ್ೂರ ೈಸುತುರಲು, ಅಪ್ುರ ಸರೀರ್ಯರು ಬಹಳ ಸಂಖ ್ರ್ಯಲ್ಲಲ ಉಂಟ್ಾದರು.
(ಅಪ್ುರ ರ್ಯರಗ ನಿರ್ಯರ್ತ ಪ್ತ ಅರ್ವಾ ಪ್ುರುಷ್ ಎನುನವ ನಿರ್ಯಮವಲಲ. ದ ೀವರ ವಶ ೀಷ್ವಾದ ವರ
ಅವರಗಿರ್ತುು). ಅವರು ಯಾರ ೂೀ ಒಬಬರಗ ಕಟುು ಬಿದಾವರಲಲ. ಅವರು ರ್ಯಥ ೀಷ್ುಭರ್ತೃಥಕರು. ಅಂದರ
ರ್ತಮಗಿಷ್ುಬಂದವರ ೂಂದಿಗ ಅವರು ಇರಬಹುದಿರ್ತುು. ಆದಾರಂದಲ್ ೀ ಅವರಗ ಪ್ತಯಂದಿಗ ಮುಕಿು ಎನುನವ
ನಿರ್ಯಮವರಲ್ಲಲಲ.
ಕುಂತಯಿಂದ ರ್ಯಮನು ಮಗನ್ಾಗಿ ಹುಟ್ಟು ಬರಲು, ಗಾಂಧ್ಾರರ್ಯು ಹ ೂಟ್ ುಕಿಚಿಚನಿಂದ ಸುಟುು ಹ ೂೀದಳು.
ಅದರಂದ ಬಹುಕಾಲ ಧರಸದ ಗಭಥವನುನ ಭಂಗಮಾಡಿಕ ೂಂಡಳು.
(ರಾಕ್ಷಸರು ಈ ರೀತ ಹುಟುಲು ಕಾರರ್ಣವ ೀನು ಎನುನವುದನುನ ಇಲ್ಲಲ ವವರಸದಾಾರ :) ಈಹಿಂದ ಮೀರು
ಪ್ವಥರ್ತದಲ್ಲಲ ಸ ೀರದ ದ ೀವತ್ ಗಳು ‘ತ್ಾವ ಲಲರೂ ಭೂಮಿರ್ಯಲ್ಲಲ ಅವತ್ಾರ ಮಾಡಬ ೀಕು’ ಎಂದು ಕ ೈಗ ೂಂಡ
ತೀಮಾಥನದ ಮಾರ್ತು ದ ೈರ್ತ್ರಂದ ಕ ೀಳಿಸಕ ೂಳಳಲಾಟ್ಟುರ್ತು.
ಈ ಸುದಿಾ ತಳಿದ ದ ೈರ್ತ್ರು ರುದರನನುನ ರ್ತಪೀಬಲದಿಂದ ಸಂತ್ ೂೀಷ್ಗ ೂಳಿಸ, ದ ೀವತ್ ಗಳಿಗ
ಕಷ್ುಕ ೂಡುವುದಕ ೆ ರ್ತಕೆನ್ಾದ ವರವನುನ ಕ ೂಡು ಎಂದು ಕ ೀಳಿಕ ೂಂಡರಂತ್ .
ಹಿೀಗ ದ ೀವತ್ ಗಳಿಗ ಪ್ೀಡ ರ್ಯನುನ ಕ ೂಡರ್ತಕೆ ವರವನುನ ಉಮಾಪ್ತಯಿಂದ ಪ್ಡ ದ ದ ೀವಕಂಟಕ ಕಲ್ಲ
ಸುಯೀಧನನ್ಾಗಿ ಭೂಮಿರ್ಯಲ್ಲಲ ಹುಟ್ಟುದ. ಅವನು ಮಹಾಬಲ್ಲಷ್ಠ ಹಾಗೂ ಅಭ ೀಧ್ವಾದ ಶರೀರದಿಂದ
ಕೂಡಿದವನ್ಾಗಿದಾ.
ಎಲಲರಂದಲೂ ಅವಧ್ನ್ಾಗಿರುವ ದುಯೀಥಧನನು ರ್ತುಪ್ಾದಿಂದ ಕೂಡಿದ ಮಡಿಕ ಯಿಂದ ಮೀಲ್ ದುಾ ಬಂದ.
ನಂರ್ತರ (ಹಿಂದ ರಾವರ್ಣಪ್ುರ್ತರನ್ಾಗಿದಾ) ಇಂದರಜರ್ತು ಘೃರ್ತದಿಂದ ರ್ತುಂಬಿದ ಘಟದಿಂದ ಮೀಲ್ ದಾ.
‘ದುಶಶಳಾ’ಳಾಗಿ ಹುಟ್ಟುದ ‘ಮೃಷ್’ ಅಮಾವಾಸ ್ರ್ಯ ಅಭಿಮಾನಿಯಾದ ‘ಕುಹೂ’ ಎನುನವ ದ ೀವತ್ ರ್ಯ
ಪ್ರವ ೀಶದಿಂದ ಕೂಡಿದವಳಾಗಿದಾಳು. ಈ ಮೃಷ್ ಎನುನವ ಅಸುರಸರೀ ಅಜುಥನ ಪ್ುರ್ತರನ (ಅಭಿಮನು್ವನ)
ಕ ೂಲ್ ಗಾಗಿ ರುದರನನುನ ಕುರರ್ತು ರ್ತಪ್ಸುು ಮಾಡಲಾಟುು, ಆ ಕಾರರ್ಣಕಾೆಗಿ ಇಲ್ಲಲ ಹುಟ್ಟುದಾಳು.
ದುಯೀಥಧನನ ಜನನದ ನಂರ್ತರ ನಿಋಥರ್ ಎಂಬ ಹ ಸರನ ನಿಋಥರ್ಥ ದ ೀವತ್ ರ್ಯ ಅನುಜನು
ಪ್ರವಹವಾರ್ಯುವನಿಂದ ರ್ಯುಕುನ್ಾಗಿ, ಸರ್ತೆಮಥದಲ್ಲಲ ನಿಪ್ುರ್ಣನ್ಾಗಿ, ‘ರ್ಯುರ್ಯುರ್ತುು’ ಎಂಬ ಹ ಸರನವನ್ಾಗಿ
ಭೂಮಿರ್ಯಲ್ಲಲ ಹುಟ್ಟುದನು.
ಈ ರ್ಯುರ್ಯುರ್ತುು ಅಂಬಿಕಾಪ್ುರ್ತರನ್ಾದ ಧೃರ್ತರಾಷ್ರನ ರ ೀರ್ತಸುನಿಂದ ವ ೈಶ್ಸರೀರ್ಯಲ್ಲಲ ಹುಟ್ಟುದನು. ಈರ್ತ
ಭಗವಂರ್ತನಲ್ಲಲ ಭಕಿುರ್ಯುಳಳವ(ಹರಪ್ರರ್ಯ)ನ್ಾಗಿದಾನು.
[ಮಹಾಭಾರರ್ತದಲ್ಲಲ (ಆದಿಪ್ವಥ ೧೨೯. ೪೬) ಒಂದು ಮಾತದ : ‘ಅಶಾಮೀಧಃ ಕರತುಶ ರೀಷ ೂಾೀ
ಜ ೂ್ೀತಿಃಶ ರೀಷ ೂಾೀ ದಿವಾಕರಃ । ಬಾರಹಮಣ ೂೀ ದಿಾಪದ್ಾಂ ಶ ರೀಷ ೂಾೀ ದ್ ೀವಶ ರೀಷ್ಾಶಾ ಮಾರುತಃ’
‘ಯಾಗಗಳಲ್ಲಲಯೀ ಮಿಗಿಲ್ಾದದುಾ ಅಶಾಮೀಧ ಯಾಗ. ಬ ಳಕುಗಳಲ್ಲಲಯೀ ಮಿಗಿಲ್ಾದದುಾ ಸೂರ್ಯಥನ
ಬ ಳಕು. ಮನುಷ್್ರಲ್ಲಲ ಶ ರೀಷ್ಠನ್ಾದವನು ಬರಹಮಜ್ಞಾನಿಯಾದ ಬಾರಹಮರ್ಣ. ದ ೀವತ್ ಗಳಲ್ಲಲ ಮಿಗಿಲ್ಾದವನು
ಮುಖ್ಪಾರರ್ಣನು’. ಈ ಮಾರ್ತನುನ ಆಚಾರ್ಯಥರು ಎರಡನ್ ೀ ಅಧ್ಾ್ರ್ಯದಲ್ ಲೀ(೨.೧೪೮) ಪ್ರಸಾುಪ್ಸದಾಾರ .
ಇಲ್ಲಲ ಅದರ ವಾ್ಖಾ್ನ ನಿೀಡಿರುವುದನುನ ಕಾರ್ಣುತ್ ುೀವ :]
[ಹಾಗಿದಾಲ್ಲಲ ಕುಂತ ಸಮಸು ಗುರ್ಣಶ ರೀಷ್ಠನ್ಾದ ಭಗವಂರ್ತನನ್ ನೀ ಪ್ುರ್ತರನಿಗ ೂೀಸೆರ ಹ ೂಂದುವ ಎಂದರ ಅದು
ಸಾಧ್ವಲಲ. ಏಕ ಂದರ :]
ಭಿೀಮಸ ೀನ ಹುಟ್ಟುದ ೂಡನ್ ಯೀ ಭೂಮಿ ಸೀಳಿರ್ತು. ಹುಲ್ಲಯಿಂದ ಭರ್ಯಗ ೂಂಡು ನಡುಗಿದ ಕ ೈಯಿಂದ
ಯಾವಾಗ ಆ ಮಗುವು ಕ ಳಗ ಬಿತ್ ೂುೀ, ಆಗ ಶರ್ತಶೃಂಗ ಪ್ವಥರ್ತವ ೀ ಪ್ುಡಿಯಾಯಿರ್ತು.
ಭಿೀಮ ಹುಟ್ಟುದ ಹರ್ತುನ್ ೀ ದಿನ, ಸಾನನಪ್ೂರ ೈಸ, ದ ೀವತ್ ಗಳನುನ ಅಚಥನ್ ಮಾಡುತ್ಾು ಕುಂತ ಆಶರಮದಿಂದ
ನಡ ದುಕ ೂಂಡು ಬರುತುದಳ
ಾ ು. ಆಗ ಅಲ್ಲಲ ಒಂದು ದ ೂಡಡ ಹುಲ್ಲ ಮನುಷ್್ರ ವಾಸನ್ ರ್ಯನುನ ಗರಹಿಸ,
ತನನಬ ೀಕ ಂದು ಗುಹ ಯಿಂದ ಹ ೂರಗ ಬಂರ್ತು. ಹಿೀಗ ಬಂದ ಹುಲ್ಲರ್ಯನುನ ಮೂರು ಬಾರ್ಣಗಳಿಂದ ಪಾಂಡು
ಕ ೂಲಲಬ ೀಕಾಗಿ ಬಂರ್ತು. (ಈ ಮಾತನಿಂದ ನಮಗ ಅಂದು ಹಿಮಾಚಾೆದಿರ್ತವಾದ ಹಿಮಾಲರ್ಯದಲ್ಲಲ ಅತ
ಬಲ್ಲಷ್ಠವಾದ ಹುಲ್ಲಗಳಿದಾವು ಎನುನವ ಮಾಹಿತ ತಳಿರ್ಯುರ್ತುದ . ಇಂದು ಭಾರರ್ತದಲ್ಲಲ ಹಿಮ-ಹುಲ್ಲಗಳು
ಕಾರ್ಣಸಗುವುದಿಲಲ. ಸ ೈಬಿೀರಯಾದಲ್ಲಲ ಇಂರ್ತಹ ಹುಲ್ಲಗಳು ಇಂದಿಗೂ ಇವ ). ಈ ರೀತ ಆಕಸಮಕವಾಗಿ ಹುಲ್ಲ
ಎದುರಾದಾಗ ಭರ್ಯದಿಂದ ನಡುಗಿದ ಕುಂತರ್ಯ ಕ ೈಯಿಂದ ಮಗು ಕ ಳಗ ಬಿೀಳುರ್ತುದ . ಹಿೀಗ ಬಿದಾಾಗ
ಪ್ವಥರ್ತವ ೀ ಪ್ುಡಿಪ್ುಡಿಯಾಯಿರ್ತು ಎನುನರ್ತುದ ಮಹಾಭಾರರ್ತ. ಈ ಘಟನ್ ಯಿಂದ ಆ ಪ್ವಥರ್ತದ ಹ ಸರೂ
ಸಾರ್ಥಕವಾಯಿರ್ತು(ನೂರಾರು ಶೃಂಗಗಳಿರುವ ಪ್ವಥರ್ತವಾಗಿ ಮಾಪ್ಥಟುು, ಶರ್ತಶೃಂಗ ಎನುನವ ಹ ಸರೂ
ಸಾರ್ಥಕವಾಯಿರ್ತು).
ಆ ಶ ೀಷ್ನು ದ ೀವಕಿರ್ಯ ಗಭಥದಲ್ಲಲ ಮೂರು ತಂಗಳುಗಳ ಕಾಲ ವಾಸಮಾಡಿ, ಭಗವಂರ್ತನ ಆಜ್ಞ ರ್ಯಂತ್
ದುಗ ಥಯಿಂದ ರ ೂೀಹಿಣಿರ್ಯ ಬಸರನುನ ಕುರರ್ತು ಕೂಡಲ್ ೀ ವಗಾಥವಣ ಮಾಡಲಾಟುವನ್ಾಗಿ, ಆ ರ ೂೀಹಿಣಿರ್ಯ
ಗಭಥದಲ್ಲಲ ಏಳು ತಂಗಳುಗಳ ಕಾಲ ಇದುಾ, ಭೂಮಿರ್ಯಲ್ಲಲ ಹುಟ್ಟುದನು.
ಹಾಗ ಹುಟ್ಟುದ ಶ ೀಷ್ನು ಬಲ್ಾಢ್ನ್ಾಗಿ ‘ಬಲದ ೀವ’ ಎನುನವ ಹ ಸರನವನ್ಾದನು. ಬಲದ ೀವನ ನಂರ್ತರ,
ಸವಥಸಮರ್ಥನ್ಾದ, ಎಲ್ಾಲ ಸದುಗರ್ಣಗಳಿಂದ ಪ್ೂರ್ಣಥನ್ಾದ ನ್ಾರಾರ್ಯರ್ಣನು ದ ೀವಕನ ಮಗಳಾದ ದ ೀವಕಿರ್ಯ
ಗಭಥದಲ್ಲಲ ಆವಭಿಥವಸದನು.
ಯಾರು ಜ್ಞಾನ-ಬಲಗಳ ೀ ಮೈವ ರ್ತುು ಬಂದವನ್ ೂೀ, ಯಾರು ಎಲ್ಾಲ ದ ೂೀಷ್ಗಳ ಸಾಶಥದಿಂದ ರಹಿರ್ತನ್ ೂೀ,
ಯಾರ ದ ೀಹವು ಜಡ ಅರ್ವಾ ಜಡದ ಕಾರ್ಯಥವಾಗಿರುವ ಪ್ದಾರ್ಥದಿಂದ ಹುಟ್ಟುಲಲವೀ, ಯಾರು
ಯಾರಂದಲೂ ಕೂಡಾ ಹುಟ್ಟುಲಲವೀ, ಅಂರ್ತಹ ನ್ಾರಾರ್ಯರ್ಣನು ಪಾರಕೃರ್ತವಾಗಿ ಹುಟುುವುದಿಲಲವಷ್ ುೀ.
ಇದ ೀ ಸಮರ್ಯದಲ್ಲಲ ಪ್ರಮಾರ್ತಮನ ಅನುಜ್ಞ ಯಿಂದ ದುಗ ಥ ಎಂಬ ಹ ಸರುಳಳ ಲಕ್ಷ್ಮಿೀದ ೀವರ್ಯು ನಂದಗ ೂೀಪ್ನ
ಹ ಂಡತಯಾದ ರ್ಯಶ ್ೀದ ರ್ಯಲ್ಲಲ ಹುಟ್ಟುದಳು.
ಇರ್ತು ಮಗುವನ ರೂಪ್ದಲ್ಲಲರುವ ಶ್ರೀಹರರ್ಯನುನ ಹಿಡಿದುಕ ೂಂಡು ವಸುದ ೀವನು ನಂದಗ ೂೀಪ್ನ ಮನ್ ರ್ಯನುನ
ಕುರರ್ತು ಅಧಥರಾತರರ್ಯಲ್ಲಲ ತ್ ರಳಿದನು.
ಶ್ರೀಕೃಷ್್ನನುನ ನಂದಗ ೂೀಪ್ನ ಮನ್ ರ್ಯಲ್ಲಲ ಇಟು ವಸುದ ೀವನು, ಅಲ್ಲಲ ಕನಿನಕ ರ್ಯ ರೂಪ್ದಲ್ಲಲದಾ
ದುಗಾಥದ ೀವರ್ಯನುನ ಹಿಡಿದುಕ ೂಂಡು ಹಿಂತರುಗಿ ಬಂದನು.
ಇರ್ತು ರ್ತಂಗಿ ದ ೀವಕಿರ್ಯ ಆರು ಮಕೆಳನುನ ಕರಮವಾಗಿ ಕ ೂಂದಿದಾ ಕಂಸನು, ಎಂಟನ್ ರ್ಯದು ಹುಟ್ಟುದ ಎಂದು
ತಳಿದು, ದ ೀವಕಿ ಇರುವಲ್ಲಲಗ ಧ್ಾವಸ ಬಂದನು.
ಗರ್ಯಂ ದ್ ೀವಕಾ್ಃ ಸ್ಪತಮಂ ಮೀನಿರ ೀ ಹಿ ಲ್ ೂೀಕಾಃ ಸ್ೃತಂ ತಾಷ್ುಮಂ ತಾಂ ತತಃ ಸ್ಃ ।
ಮತಾಾ ಹನ್ುತಂ ಪಾದ್ಯೀಃ ಸ್ಮಾಗೃಹ್ ಸ್ಮೊಪೀರ್ಯಾಮಾಸ್ ಶ್ಲ್ಾತಳ ೀ ಚ ॥೧೨.೬೯॥
ಕಂಸನೂ ಸ ೀರದಂತ್ ಎಲಲರೂ ದ ೀವಕಿರ್ಯ ಏಳನ್ ೀ ಮಗುವು ಗಭಥಸಾರವಕ ೆ ಒಳಗಾಗಿ ಸತುದ ಎಂದು
ತಳಿದಿದಾರು. ಆ ಕಾರರ್ಣದಿಂದ ಕಂಸನು ದುಗ ಥರ್ಯನ್ ನೀ ಎಂಟನ್ ೀ ಮಗು ಎಂದು ತಳಿದು ಕ ೂಲುಲವುದಕಾೆಗಿ,
ಮಗುವನುನ ರ್ತನನ ಕಾಲ್ಲನಿಂದ ಹಿಡಿದು ಬಂಡ ಗಲ್ಲಲಗ ಚಚಚಲ್ ಂದು ಹ ೂೀದನು.
ಆದರ ದುಗ ಥರ್ಯು ಆರ್ತನ ಹಿಡಿರ್ತದಿಂದ ಬಿಡಿಸಕ ೂಂಡು ರ್ತಕ್ಷರ್ಣ ಮೀಲಕ ೆರಗಿ, ಆಕಾಶದಲ್ಲಲ ಎಂಟು
ತ್ ೂೀಳಗಳುಳಳ ದ ೀವಯಾಗಿ ಕಂಡಳು. ಬರಹಾಮದಿ ಸಮಗರ ದ ೀವತ್ ಗಳಿಂದ ಪ್ೂಜಸಲಾಡರ್ತಕೆ ಹರಪ್ರರ್ಯಳು
ಅರ್ತ್ದುಭತ್ಾಕಾರವುಳಳವಳಾಗಿ ಆಕಾಶದಲ್ಲಲ ಕಾಣಿಸಕ ೂಂಡಳು.
[ಹಿೀಗ ಆಕಾಶದಲ್ಲಲ ಅಷ್ು ತ್ ೂೀಳಗಳುಳಳವಳಾಗಿ ಪ್ರಕಟಗ ೂಂಡ ದುಗ ಥರ್ಯ ವರ್ಣಥನ್ ರ್ಯನುನ
ಭಾಗವರ್ತದಲ್ಲಲ(೧೦.೫.೧೧) ಕಾರ್ಣುತ್ ುೀವ : ದಿವ್ಸ್ರಗಂಬರಾಲ್ ೀಪರತಾನರ್ರರ್ಣರ್ೂಷತಾ ।
ಆಕಾಶದಲ್ಲಲ ದಿವ್ರೂಪ್ದಿಂದ ಕಾಣಿಸಕ ೂಂಡ ದುಗಾಥದ ೀವರ್ಯು ಕಂಸನನುನ ಕುರರ್ತು ಹ ೀಳಿದಳೂ ಕೂಡಾ:
‘ನಿನನ ಮೃರ್ತು್ವು ಇನ್ ನಲ್ಲಲಯೀ ಹುಟ್ಟುದಾಾನ್ . ಪಾಪ್ಷ್ಠನ್ ೀ, ಸುಮಮನ್ ೀ ಯಾವುದ ೀ ರ್ತಪ್ುಾಮಾಡಿಲಲದ ನನನನುನ
ಕ ೂಲಲಲು ಬರ್ಯಸುತುದಿಾೀಯೀ. ಶಕ್ವಲಲದ ಕಾರ್ಯಥದಲ್ಲಲ ನಿನನ ಈ ಕ ಲಸವೂ ವ್ರ್ಥವಾಗಿದ ’.
8
ಶ್ರೀ-ಭೂ-ದುಗಾಥ ಇವು ಮಹಾಲಕ್ಷ್ಮಿೀರ್ಯ ಮೂರು ಆವ ೀಶ ರೂಪ್ಗಳು. ಈ ಮೂರು ರೂಪ್ಗಳು ಕರಮವಾಗಿ ಸರ್ತಾ-ರಜಸುು ಹಾಗು ರ್ತಮೊೀಗುರ್ಣಗಳ
ಅಭಿಮಾನಿ ರೂಪ್ಗಳಾಗಿವ .
ದುಗ ಥ ಹ ೀಳಿದ ಮಾರ್ತನುನ ಕ ೀಳಿದ ಕಂಸನು ‘ನ್ಾನು ರ್ತಪ್ುಾ ಮಾಡಿಬಿಟ್ ು’ ಎಂಬ ಪ್ಶಾಚತ್ಾುಪ್ದಿಂದ,
ವಸುದ ೀವ-ದ ೀವಕಿರ್ಯರನುನ ಮತ್ ು-ಮತ್ ು ಸಾಂತ್ಾಾನಗ ೂಳಿಸುತ್ಾುನ್ . ಅವರೂ ಕೂಡಾ ಅವನ ಮೀಲ್ಲನ
ಕ ೂೀಪ್ವನುನ ಬಿಟುು, “ರಾಜಶ ರೀಷ್ಠನ್ ೀ, ಸುಖಕೂೆ ದುಃಖಕೂೆ ಕೂಡಾ ಕಾರರ್ಣನ್ಾದವನು ನ್ಾರಾರ್ಯರ್ಣನ್ ೀ
ಹ ೂರರ್ತು ಬ ೀರ ಅಲ್ಾಲ” ಎನುನವ ತಳುವಳಿಕ ರ್ಯ ಮಾರ್ತನ್ಾನಡುತ್ಾುರ .
ಅನಂರ್ತರ ಕಂಸನು ರ್ತನನ ಮನ್ ರ್ಯಲ್ಲಲ ಮಂತರಗಳನುನ ಕರ ಸ, ಆ ಕನಿನಕ ಹ ೀಳಿದ ಎಲ್ಾಲ ಮಾರ್ತುಗಳನೂನ
ಕೂಡಾ ಅವರಗ ಹ ೀಳುತ್ಾುನ್ . ಅರ್ತ್ಂರ್ತ ಪಾಪ್ಷ್ಠರಾದ ಆ ಮಂತರಗಳು ಕಂಸನ ಮಾರ್ತನುನ ಕ ೀಳಿ, ‘ಎಲ್ಾಲ
ಕಡ ರ್ಯಲ್ಲಲರುವ ಬಾಲಕರ ಸಂಹಾರಮಾಡಲಾಡಬ ೀಕು’ ಎನುನವ ಸಲಹ ನಿೀಡುತ್ಾುರ .
ಪಾಪ್ಷ್ಠನ್ಾದ ಕಂಸನು ‘ಹಾಗ ಯೀ ಆಗಲ್ಲ’ ಎಂದು ಹ ೀಳಿ, ಮಂತರಗಳನುನ ಬಾಲಕರ ಸಂಹಾರಕ ೆ ನ್ ೀಮಿಸ,
ರ್ತನನ ಒಳಮನ್ ರ್ಯನುನ ಪ್ರವ ೀಶ ಮಾಡಿದನು. ಸಾಾಭಾವಕವಾಗಿ (ಸಾಭಾವದಿಂದಲ್ ೀ) ನಿರಂರ್ತರ ಹಿಂಸ ಯೀ
ಕಿರೀಡ ಯಾಗಿ ಹ ೂಂದಿರುವ ಅವನ ಮಂತರಗಳು ಬಾಲಕರ ವಧದಲ್ಲಲ ಸದಾ ಉತ್ಾುಹದಿಂದ ಕೂಡಿದವರಾಗಿ
ತರುಗಾಡಿದರು.
[ಕಂಸ ರ್ತನನ ಮಂತರಗಳಿಗ ಎಲ್ಾಲ ಬಾಲಕರನೂನ ಕ ೂಲುಲವುದಕ ೆ ಆಜ್ಞ ನಿೀಡಿದನ್ ೀ ಎನುನವ ಪ್ರಶ ನಗ
ಬರಹಾಮಂಡಪ್ುರಾರ್ಣದಲ್ಲಲ(೧೮೩.೭) ಉರ್ತುರವನುನ ಕಾರ್ಣಬಹುದು. ‘ರ್ಯತ ೂರೀದಿರಕತಂ ಬಲಂ ಬಾಲ್ ೀ ಸ್
ಹಂತವ್ಃ ಪರರ್ಯತನತಃ’. ‘ಎಲ್ಲಲ ಹ ಚಿಚನ ಬಲವದ ಯೀ ಅಲ್ಲಲ ಪ್ರರ್ಯರ್ತನಪ್ಟುು ಕ ೂಲಲಬ ೀಕು’ ಎನುನವ
ಆಜ್ಞ ರ್ಯನುನ ಕಂಸ ನಿೀಡಿದನು. (ಆದರ ಆರ್ತನ ದುಷ್ುಮಂತರಗಳು ರ್ತಮಗಿಷ್ುಬಂದಂತ್ ಬಾಲಕರ ಸಂಹಾರ
ಮಾಡಿದರು)]
ರ್ತದನಂರ್ತರ, ಬ ಳಗ ಗ ರ್ತಮಮ ಹಾಸಗ ರ್ಯಲ್ಲಲ ಮಲಗಿರುವ ತ್ಾವರ ರ್ಯ ರ್ಯಸಳಿನಂತ್ ಕರ್ಣಗಳುಳಳ, ಆನಂದವ ೀ
ಘನಿೀಭರಸ ದ ೀಹತ್ಾಳಿರುವ, ಸಂಪ್ೂರ್ಣಥವಾಗಿ ತಳಿರ್ಯಲು ಅಶಕ್ನ್ಾದ ಕೃಷ್್ನನುನ ನಂದ-
ರ್ಯಶ ್ೀದ ರ್ಯರು ಕಂಡರು.
ರ್ಯಮುನ್ಾ ರ್ತಟದಲ್ಲಲ ಸುಮಾರು ಒಂದು ತಂಗಳುಗಳ ಕಾಲ ವಾಸಮಾಡಿದ ನಂದಗ ೂೀಪ್, ಕಂಸನನುನ
ಕಾರ್ಣಬ ೀಕ ಂಬ ಇಚ ರ್ಯ
ೆ ುಳಳವನ್ಾಗಿ ಮಧುರ ಗ ತ್ ರಳಿದನು. ಅಲ್ಲಲ ಕಂಸನಿಗ ದರ್ತುಕರವನುನ ಕ ೂಟು
ನಂದಗ ೂೀಪ್ನನುನ ವಸುದ ೀವನು ಕಂಡನು. ವಸುದ ೀವನು ನಂದಗ ೂೀಪ್ನನುನ ಕುರರ್ತು ಮಾರ್ತನುನ
ಹ ೀಳಿದನು.
‘ನಿನನ ಹ ಂಡತ ಇರುವ ದಿಕಿೆನಲ್ಲಲ ನ್ಾನ್ಾ ರೀತರ್ಯ ಉತ್ಾಾರ್ತಗಳು ಕಾರ್ಣುತುವ ’ ಎಂದು ವಸುದ ೀವನಿಂದ
ಹ ೀಳಲಾಟು ನಂದನು, ರ್ಯಮುನ್ಾನದಿರ್ಯನುನ ಕುರರ್ತು ಬ ೀಗನ್ ೀ ಹ ೂರಟನು. (ಹಿೀಗ ಹ ೂೀಗುತುರುವಾಗ
ರಾತರಯಾಯಿರ್ತು) ರಾತರರ್ಯಲ್ಲಲಯೀ ನಂದಗ ೂೀಪ್ ಬರುತುರಲು, ಕಂಸನ ಸಾಕುತ್ಾಯಿಯಾದ ಪ್ೂರ್ತನ್ಾ
(ನಂದಗ ೂೀಪ್ ರ್ತಲಪ್ುವ ಮೊದಲ್ ೀ) ರ್ಯಶ ್ೀದ ಯಿರುವ ಸ್ಳವನುನ ಕುರರ್ತು ತ್ ರಳಿದಳು.
ಆ ಪ್ೂರ್ತನ್ಾ ಎಂಬ ರಾಕ್ಷಸ ರ್ತನನ ನಿಜರೂಪ್ವನುನ ಮುಚಿಚ, ರಾತರರ್ಯಲ್ಲಲ ಸುಂದರವಾದ ರೂಪ್ವನುನ ಹ ೂಂದಿ,
ನಂದಗ ೂೀಪ್ನ ಮನ್ ರ್ಯನುನ ಪ್ರವ ೀಶ್ಸದಳು.
ಆಕ ಬೃಹದಾನಪಾರಂರ್ತ್ ಹಾಗೂ ಮಧುರಾ ಪ್ಟುರ್ಣದ ಮಧ್ದಲ್ಲಲ, ಪ್ರಯಾಣಿಸುವ ದಾರರ್ಯಲ್ಲಲ, ರ್ಯಮನ
ರ್ತಂಗಿಯಾದ ರ್ಯಮುನ್ಾನದಿರ್ಯ ತೀರದಲ್ಲಲ ನಿಮಿಥಸಲಾಟು ಶ್ಬಿರದಲ್ಲಲ(ವಸರಗೃಹದಲ್ಲಲ) ಮಲಗಿರುವ,
ಪ್ುರುಷ್ ೂೀರ್ತುಮನ್ಾದ ಕೃಷ್್ನನುನ ಕಂಡಳು. ಬಹಳ ನಿದ ರಯಿಂದ ಕೂಡಿರುವ ರ್ಯಶ ್ೀದ ರ್ಯ ಮುಂದ ಬಹಳ
ಯೀಗ್ಳಂತ್ ರ್ತನನನುನ ತ್ ೂೀರಸಕ ೂಂಡ ಪ್ೂರ್ತನ್ಾ, ಅವಳಿಂದ ಮಗುವನುನ(ಶ್ರೀಕೃಷ್್ನನುನ)
ತ್ ಗ ದುಕ ೂಂಡಳು.
ಪ್ೂರ್ತನ್ಾಳ ಮಾಯಯಿಂದ ಮೊೀಸಗ ೂಳಿಸಲಾಟುು, ನಿದ ರಯಿಂದ ಕೂಡಿದ ನಂದಗ ೂೀಪ್ನ ಹ ಂಡತಯಾದ
ರ್ಯಶ ್ೀದ ರ್ಯು ಆಕ ರ್ಯನುನ ರ್ತಡ ರ್ಯಲ್ಲಲಲ. ಸವೀಥರ್ತುಮನ್ಾದ ಜನ್ಾದಥನನು ಅವಳಿಂದ ಕ ೂಡಲಾಟು
ಮೊಲ್ ರ್ಯನುನ ಅವಳ ಪಾರರ್ಣದ ೂಂದಿಗ ೀ ಕುಡಿದುಬಿಟು.
ಆಗ ಅವಳು ಭರ್ಯಂಕರವಾದ ಸಾರೂಪ್ದಿಂದ ಕೂಡಿ, ಇಡಿೀ ಕಾಡನುನ ವಾ್ಪ್ಸ ಸರ್ತುು ಬಿದಾಳು. ಆಗಲ್ ೀ
ನಂದಗ ೂೀಪ್ನೂ ಕೂಡಾ ರ್ತನನ ಶ್ಬಿರಕ ೆ ಬಂದು ರ್ತಲುಪ್ದನು. ಅಲ್ಲಲ ಸ ೀರದ ಎಲಲರೂ ಪ್ೂರ್ತನ್ಾಳ
ಭಿೀಕರವಾದ ರೂಪ್ವನುನ ಕಂಡು ಅಚಚರಗ ೂಂಡರು.
‘ಉಲೂಕಿಕಾ’ ಎಂದು ರ್ತಪಾಾಗಿ ಮುದಿರಸರುವುದನುನ ಕಾರ್ಣುತ್ ುೀವ . ಆದರ ಪಾರಚಿೀನ ಪಾಠದಲ್ಲಲ ಆ ರೀತ ಪ್ದ
ಪ್ರಯೀಗವರುವುದಿಲಲ. ಉಲೂಪ್ಕಾ ಎನುನವುದು ಅನ್ ೀಕ ಆಯಾಮಗಳಲ್ಲಲ ಅರ್ಥವನುನ ಕ ೂಡುವ,
ಭಾಗವರ್ತದ ಪ್ರಕಿರಯಗ ಪ್ೂರಕವಾದ ಪ್ದಪ್ರಯೀಗ). ರ-ಲಯೀಃ ಅಭ ೀಧಃ ಎನುನವಂತ್ ಇಲ್ಲಲ ಲೂಪ್
ಎಂದರ ರೂಪ್. ಹಾಗಾಗಿ ಉಲೂಪ್ ಎಂದರ ಉರ್ತೃಷ್ುವಾದ ರೂಪ್ ಎಂದರ್ಥ. ಪ್ೂರ್ತನ್ಾ ಕೃಷ್್ನಿಗ ವಷ್ದ
ಹಾಲನುನ ಉಣಿಸ ಸಾಯಿಸಬ ೀಕು ಎನುನವ ಇಚ ೆಯಿಂದ ಸುಂದರ ಸರೀರೂಪ್ ತ್ ೂಟುು ಬಂದಿದಾಳು. ಅವಳು
ಉಲೂಪ್. ಆದರೂ ಉಲೂಪ್ಕ. ಏಕ ಂದರ ಸಂಸೃರ್ತದಲ್ಲಲ ‘ಕನ್’ ಪ್ರರ್ತ್ರ್ಯವನುನ ನಿಂದನಿೀರ್ಯ ಎನುನವ
ಅರ್ಥದಲ್ಲಲ ಬಳಕ ಮಾಡುತ್ಾುರ . ವಸುುರ್ತಃ ಪ್ೂರ್ತನ್ಾ ಸುಂದರ ಸರೀ ಅಲಲ; ಅವಳು ರಾಕ್ಷಸೀ ಎನುನವುದನುನ
ಉಲೂಪ್ಕಾ ಪ್ದ ವವರಸುರ್ತುದ . ಇಷ್ ುೀ ಅಲಲದ , ಇದ ೀ ಪ್ದದಲ್ಲಲ ಇನ್ ೂನಂದು ದ ೀವ ಗುಹ್ ಅಡಗಿದ .
ಪ್ೂರ್ತನ್ಾಳ ಒಳಗ ರಾಕ್ಷಸೀ ಜೀವದ ಜ ೂತ್ ಗ ಇನ್ ೂನಂದು ಶಾಪ್ಗರಸುವಾದ ಪ್ುರ್ಣ್ ಜೀವ ಕೂಡಾ
ಶ್ರೀಕೃಷ್್ನಿಗ ಹಾಲು ಉಣಿಸ ರ್ತನನ ಜನಮ ಸಾರ್ಥಕ ಮಾಡಿಕ ೂಳಳಬ ೀಕು ಎಂದು ಕಾದು ಕುಳಿತರ್ತುು. ಆ ಜೀವ
ಇನ್ಾನರೂ ಅಲಲ. ಆಕ ಉರ್ತೃಷ್ುವಾದ ರೂಪ್ವುಳಳ ಊವಥಶ್. ಹಿೀಗ ಎರಡು ಜೀವಗಳು ಒಂದ ೀ ದ ೀಹದಲ್ಲಲ
ಸ ೀರಕ ೂಂಡು ಕೃಷ್್ನನುನ ಬರ್ಯಸುತುದಾವು. ರಾಕ್ಷಸೀಜೀವ ಕೃಷ್್ನಿಗ ವಷ್ ಉಣಿಸ ಸಾಯಿಸಬ ೀಕು ಎಂದು
ಬರ್ಯಸದರ , ಪ್ುರ್ಣ್ಜೀವ ಊವಥಶ್ ಕೃಷ್್ನಿಗ ರ್ತನನ ಎದ ಹಾಲನುನ ಉಣಿಸ ರ್ತನನ ಜನಮ ಉದಾಾರ
ಮಾಡಿಕ ೂಳಳಬ ೀಕು ಎನುನವ ರ್ತುಡಿರ್ತದಿಂದ ಕಾದು ಕುಳಿತದಾಳು. ಒಂದ ೀ ದ ೀಹ, ಒಂದ ೀ ಕಿರಯ ಆದರ ಎರಡು
ಬರ್ಯಕ . ಇವ ಲಲವನೂನ ಇಲ್ಲಲ ಉಲೂಪ್ಕ ಎನುನವ ಏಕಪ್ದ ಎರಡು ಆಯಾಮದಲ್ಲಲ ವವರಸುರ್ತುದ . ಇದು
ಸಂಸೃರ್ತ ಭಾಷ್ ರ್ಯ ಸ ೂಬಗು. ವಷ್ದ ಹಾಲು ಕುಡಿಸ ಸಾಯಿಸಬ ೀಕು ಎಂದು ಬಂದ ಪ್ೂರ್ತನಿರ್ಯ ಪಾರರ್ಣ
ಹರರ್ಣ ಮಾಡಿದ ಶ್ರೀಕೃಷ್್, ಉರ್ತೃಷ್ುವಾದ ರೂಪ್ವರುವ ಪ್ುರ್ಣ್ಜೀವ ಊವಥಶ್ರ್ಯನುನ ಶಾಪ್ಮುಕುಗ ೂಳಿಸ
ಉದಾಾರ ಮಾಡಿದ. ಈ ರೀತ ಶ್ರೀಕೃಷ್್ ಧಮಥ ಸಂಸಾ್ಪ್ನ್ ರ್ಯ ಕಾರ್ಯಥ ಪಾರರಂಭ ಮಾಡಿರುವುದ ೀ ದುಷ್ು
ಪ್ೂರ್ತನ್ಾಳ ಜೀವಹರರ್ಣದ ೂಂದಿಗ ].
ಊವಥಶ್ರ್ಯು ರ್ತುಮುಬರು ಎನುನವ ಗಂಧವಥನ ಸಂಗಮವನುನ ಹ ೂಂದಲು, ಕುಬ ೀರನ ಶಾಪ್ಕ ೂೆಳಗಾಗಿ
ರಾಕ್ಷಸ ಶರೀರವನುನ ಪ್ರವ ೀಶ್ಸುವಂತ್ಾಯಿರ್ತು. ಅವಳು ಶ್ರೀಕೃಷ್್ನ ಸಾಶಥದಿಂದ ಶುದಾವಾದ
ಸಾರೂಪ್ವುಳಳವಳಾಗಿ ಸಾಗಥಕ ೆ ತ್ ರಳಿದಳು. ರಮಾಪ್ತ ಭಗವಂರ್ತ ಸಂರ್ತುಷ್ುನ್ಾದರ ಏನು ತ್ಾನ್ ೀ
ಅಸಾಧ್?
ಯಾವಾಗ ಕೃಷ್್ನು ನ್ಾಲುೆ ತಂಗಳುಗಳನುನ ಕಳ ದನ್ ೂೀ, ಆಗ (ಕೃಷ್್ನಿಗ ನ್ಾಲುೆ ತಂಗಳು ಆಗಿರುವಾಗ),
ಮಗುವನ ಉಪ್ನಿಷ್ಾೆಿಮರ್ಣ ಸಂಸಾೆರದ ಸಂಭರಮ ನಡ ರ್ಯುತುರ್ತುು. (ಮಗುವನುನ ಹ ೂರಗಡ ಕರ ದುಕ ೂಂಡು
ಹ ೂೀಗುವ ಸಂಭರಮ-ಸದಾತ್ ). ಆ ದಿನವ ೀ ಶ್ರೀಕೃಷ್್ನ ಜನಮ ನಕ್ಷರ್ತರವೂ ಇದುಾ, ಆ ಪ್ರದ ೀಶದಲ್ಲಲ ಬ ಳಿಗ ಗ
ಸರ್ಣ್ದಾದ ಮಹ ೂೀರ್ತುವವೂ ನಡ ಯಿರ್ತು.
ಆಗಲ್ ೀ, ಗಾಡಿರ್ಯ ಕ ಳಭಾಗದಲ್ಲಲ ಮಲಗಿರುವ ಶ್ರೀಕೃಷ್್ನು, ಗಾಡಿರ್ಯನುನ ಪ್ರವ ೀಶ್ಸಕ ೂಂಡಿದಾ ಶಕಟ್ಾಕ್ಷ
ಎಂಬ ರಾಕ್ಷಸನನುನ ಕ ೂಲಲಲ್ ಂದ ೀ ರ್ತನನ ಕಾಲ್ಲನಿಂದ ಒದಾನು. ಆ ದ ೈರ್ತ್ನ್ಾದರ ೂೀ, ಕೃಷ್್ನ ವರುದಾವಾದ
ಕ ಲಸಗಳನುನ ಮಾಡುವುದಕಾೆಗಿಯೀ ಆ ಗಾಡಿರ್ಯನುನ ಪ್ರವ ೀಶಮಾಡಿಕ ೂಂಡಿದಾನು.
ಆಗ ಮಗುವಗ ಏನ್ಾಯಿತ್ ೂೀ ಎಂಬ ಅನುಮಾನದಿಂದ, ಉದ ಾೀಗಗ ೂಂಡ ರ್ಯಶ ್ೀದ ರ್ಯು ಕೃಷ್್ನನುನ
ಎತುಕ ೂಂಡು, ಬಾರಹಮರ್ಣರ ಆಶ್ೀವಾಥದ ಮಂರ್ತರಗಳಿಂದ ಮಗುವಗ ಸಾನನ ಮಾಡಿಸದಳು. ಆಗಲ್ ೀ ನದಿ
ರ್ತಟದಿಂದ ಬಂದ ನಂದನಿಂದ ರ್ಯಶ ್ೀದ ಚ ನ್ಾನಗಿ ಬ ೈಸಕ ೂಂಡಳು ಕೂಡಾ. (ಮಗುವಂದನ್ ನೀ ಹಾಗ
ಗಾಡಿರ್ಯ ಕ ಳಗ ಮಲಗಿಸದುಾದಕಾೆಗಿ ನಂದಗ ೂೀಪ್ ರ್ಯಶ ್ೀದ ಗ ಬರ್ಯು್ತ್ಾುನ್ )
ರ್ಯದ್ ೈಕ ಏವಾತಿಬಲ್ ೂೀಪಪನ ೂನೀ ರ್ವ ೀತ್ ತದ್ಾ ತ ೀನ್ ಪರಾವಮದ್ ಾೀಯ ।
ಪರವತಾಯಮಾನ ೀ ಸ್ಾಪುರಂ ಹರ ೀರ್ಯುಶೌಾಯಾ್ಯತ್ ಪರ ೀ ತದ್ ದ್ಾರ್ಯಮತರ ಯೀಗ್ಮ್
॥೧೨.೯೫॥
‘ಎಂದು ಅರ್ತ್ಂರ್ತ ಬಲ್ಲಷ್ಠನ್ಾದ ಒಬಬನ್ ೀ ಇರುತ್ಾುನ್ ೂೀ ಆಗ, ಅವನು ಬ ೀರ ೂಬಬರ ೂಂದಿಗ ರ್ಯುದಾದಲ್ಲಲ
ಭಾಗವಹಿಸುತುರಲು, ಇನುನ ಕ ಲವು ಶರ್ತುರಗಳು ಕಳಳರ್ತನದಿಂದ ಅವನ ಪ್ಟುರ್ಣವನುನ ಅಪ್ಹಾರ
ಮಾಡಬಹುದು. ಆ ಕಾರರ್ಣದಿಂದ, ಪ್ುರರಕ್ಷಣ ರ್ಯ ವಚಾರದಲ್ಲಲ ಇಬಬರು ಪ್ುರ್ತರರರುವುದು ಯೀಗ್ವಲಲವ ೀ?’
‘ಶಸಾರಸರಗಳನುನ ಬಲಲ, ವೀರ್ಯಥವಂರ್ತನ್ಾದ ಇನ್ ೂನಬಬ ಸುರ್ತನು ನಮಗ ಆಗಬ ೀಕು. ಅಂರ್ತಹ ಮಗನನುನ
ಕ ೂಡಬಲಲ ದ ೀವನನುನ ಆಹಾಾನಿಸು’ ಎನುನತ್ಾುನ್ ಪಾಂಡು.
‘ಶ ೀಷ್ನ ಸಮಾನ ಕಕ್ಷ ರ್ಯಲ್ಲಲರುವವನು ಗರುಡ. ಆದರ ಅವನನುನ ಕರ ರ್ಯಲು ಸಾಧ್ವಲಲ. ಏಕ ಂದರ ಅವನಿಗ
‘ಅವತ್ಾರ ಮಾಡಬಾರದು’ ಎಂಬುದಾಗಿ ಭಗವಂರ್ತನ ಆಜ್ಞ ಯಿದ . ಹಿೀಗಾಗಿ ಗರುಡನು ಮಗನನುನ
ಹುಟ್ಟುಸುವವನ್ಾಗಿ ಮನುಷ್್ರಲ್ಲಲ ಹುಟುುವುದಿಲಲ.
ಅದ ೀ ಕಕ್ಷ ರ್ಯಲ್ಲಲ ಬರುವ ಸದಾಶ್ವನು ಬರಹಮನ ಕ ೂೀಪ್ದಿಂದ ಹುಟ್ಟುದವನು. ಹಾಗಾಗಿ ಅವನು ಬ ೀರ ೂಬಬರನುನ
ಪಾಲನ್ ಮಾಡುವುದರಲ್ಲಲ ಯೀಗ್ನಲಲ.
ಇವರ ಲಲರು(ಧಮಥರಾರ್ಯ, ಭಿೀಮ, ಬಲರಾಮ, ಕೃಷ್್, ಅಜುಥನ, ಇವರ ಲಲರೂ) ಹುಟುುವುದಕೂೆ ಮೊದಲ್ ೀ,
ನ್ಾರಾರ್ಯರ್ಣನ ಪಾದವನುನ ಸ ೀವಸಲ್ ಂದು ಬೃಹಸಾತ್ಾ್ಚಾರ್ಯಥರು ದ ೂರೀರ್ಣನ್ಾಮಕರಾಗಿ ಹುಟ್ಟುದಾರು.
ಅವರ ೀ ಮತ್ ು ಮುಖ್ಪಾರರ್ಣನ ಆವ ೀಶದಿಂದ ೂಡಗೂಡಿ ‘ಉದಾವ’ ಎನುನವ ಹ ಸರನಿಂದ, ‘ಉಪ್ಗವ’ ಎನುನವ
ಹ ಸರುಳಳ ರ್ಯದುಶ ರೀಷ್ಠನಿಂದ ಹುಟ್ಟುದರು.
ಮರುದ ಾೀವತ್ ಗಳಲ್ಲಲ ‘ಪ್ರತಭಾ’ ಎನುನವ ಮರುರ್ತುು ರ್ಯದುಗಳಲ್ಲಲ ಹುಟ್ಟುದ. ಅವನ್ ೀ ಚ ೀಕಿತ್ಾನ. ಆಗಲ್ ೀ
ಪ್ರಮಾರ್ತಮನ ಸ ೀವ ಗಾಗಿ ಕೃರ್ತವಮಥ ಹುಟ್ಟುದ. (ಹೃತಕನ ಮಗ ಹಾದಿಥಕ್. ಅವನನುನ ಕೃರ್ತವಮಥ ಎಂದೂ
ಕರ ರ್ಯುತ್ಾುರ ). ನಂರ್ತರ ಮೂರು ವಷ್ಥಗಳ ನಂರ್ತರ ರ್ಯುಧಷಠರನ ಜನನವಾಯಿರ್ತು.
ಯಾರು ಬಲ್ಲಷ್ಠನ್ಾಗಿದಾನ್ ೂೀ, ಗುರ್ಣಗಳಿಂದ ರ್ತುಂಬಿದಾನ್ ೂೀ, ಎಲಲವನೂನ ಬಲಲವನ್ಾಗಿದಾನ್ ೂೀ, ಅಂರ್ತಹ
ಬಲರಾಮನು, ಭಿೀಮಸ ೀನ ಎರಡು ತಂಗಳಿನ ಮಗುವಾಗಿದಾಾಗ ರ ೂೀಹಿಣಿರ್ಯಲ್ಲಲ ಹುಟ್ಟುದನು.
ತ್ ರೀತ್ಾರ್ಯುಗದಲ್ಲಲ ಶ್ರೀರಾಮನ ರ್ತಮಮನ್ಾಗಿ ಸ ೀವ ಮಾಡಿ ಪ್ರಶಾರಂರ್ತನ್ಾದ ಲಕ್ಷಿರ್ಣನ್ ೀ ಈಗ
ಪ್ರಮಾರ್ತಮನಿಗಿಂರ್ತ ಮೊದಲ್ ೀ ಬಲರಾಮನ್ಾಗಿ ಜನಿಸದನು.
ಯಾವಾಗ ಬಲರಾಮನಿಗ ಮೂರು ತಂಗಳು ಕಳ ಯಿತ್ ೂೀ, ಆಗ ಎಂದೂ ಹುಟುದ ಪ್ುರುಷ್ ೂೀರ್ತುಮನ್ಾದ
ನ್ಾರಾರ್ಯರ್ಣನು ಆವಭಥವಸದ.
ಹಿಂದ ದ ೀವಕಿೀ ಹಾಗೂ ವಸುದ ೀವರು ಕೃಷ್್ ಹಾಗೂ ಶ ೀಷ್ರನುನ ಮಕೆಳನ್ಾನಗಿ ಪ್ಡ ರ್ಯಲು ರ್ತಪ್ಸುು
ಮಾಡಿದಾರಂದ ಅವರಲ್ಲಲ ಭಗವಂರ್ತ ಆವಭಥವಸದ.
‘ಯಾರು ವಷ್ು್ವನ ಆವ ೀಶ ಉಳಳವನ್ ೂೀ, ಬಲ್ಲಷ್ಠನ್ ೂೀ, ಗುರ್ಣಗಳಿಂದ ಶ ರೀಷ್ಠನ್ ೂೀ, ಅಂರ್ವನು ನನನ
ಮಗನ್ಾಗಬ ೀಕು’ ಎಂದು ರ ೂೀಹಿಣಿರ್ಯೂ ಕೂಡಾ ರ್ತಪ್ಸುು ಮಾಡಿದಾಳು. ಆ ಕಾರರ್ಣದಿಂದ ಶ ೀಷ್ನು
ಪ್ರಮಾರ್ತಮನ ಶುಕಲಕ ೀಶದಿಂದ ಕೂಡಿದವನ್ಾಗಿ (ಸಂಕಷ್ಥರ್ಣನ ಆವ ೀಶದಿಂದ ಕೂಡಿದವನ್ಾಗಿ) ದ ೀವಕಿ
ಹಾಗೂ ರ ೂೀಹಿಣಿರ್ಯರಬಬರಲೂಲ ಹುಟ್ಟುದ.
[ಮೊದಲು ಶ ೀಷ್ ದ ೀವಕಿರ್ಯ ಗಭಥವನುನ ಪ್ರವ ೀಶ್ಸದ. ನಂರ್ತರ ಭಗವಂರ್ತನ ಆಜ್ಞ ರ್ಯಂತ್ ದುಗ ಥ ದ ೀವಕಿರ್ಯ
ಮೂರು ತಂಗಳ ಗಭಥವನುನ ರ ೂೀಹಿಣಿರ್ಯ ಉದರಕ ೆ ವಗಾಥವಣ ಮಾಡಿದಾಳು. ಆಗ ಕಂಸ ಹಾಗೂ
ಜನರ ಲಲರೂ ದ ೀವಕಿಗ ಗಭಥಸಾರವವಾಯಿರ್ತು ಎಂದುಕ ೂಂಡರು. ಹಿೀಗ ವಗಾಥವಣ ಗ ೂಂಡ ಗಭಥ
ರ ೂೀಹಿಣಿರ್ಯ ಉದರದಲ್ಲಲ ಬ ಳ ಯಿರ್ತು. ಹಿೀಗ ಬಲಭದರ ದ ೀವಕಿ ಹಾಗೂ ರ ೂೀಹಿಣಿರ್ಯರ ರ್ತಪ್ಸುನ ಫಲದಿಂದ
ಇಬಬರಂದಲೂ ಹುಟ್ಟುದ]
ಆ ರ್ಯಶ ್ೀದ ರ್ಯು ಪ್ಂಚಭೂರ್ತಗಳು, ಮನ್ ೂೀಭಿಮಾನ, ಮಹರ್ತರ್ತುಿ, ಪ್ರಕೃತ ಇವುಗಳಿಂದ ಕೂಡಿದ,
ಬರಹಮನ್ ೀ ಮೊದಲ್ಾಗಿರುವ, ರುದರನನೂನ ಒಳಗ ೂಂಡಿರುವ, ದ ೀವತ್ ಗಳಿಂದಲೂ, ಮನುಷ್್ರೂ, ದ ೈರ್ತ್ರೂ
ಮೊದಲ್ಾದವರಂದಲೂ ಕೂಡಿರುವ ಬರಹಾಮಂಡವನುನ ಶ್ರೀಕೃಷ್್ನ ಬಾಯಿರ್ಯಲ್ಲಲ ಕಂಡಳು.
ಶ್ರೀಕೃಷ್್ನ ಬಾರ್ಯಲ್ಲಲ ಬರಹಾಮಂಡವನುನ ಕಂಡು ಅರ್ತ್ಂರ್ತ ಭರ್ಯಭಿೀರ್ತಳಾದ ರ್ಯಶ ್ೀದ ರ್ತನನ ಕರ್ಣು್ಗಳನುನ
ಮುಚಿಚಕ ೂಂಡಳು. ಆಗ ಶ್ರೀಕೃಷ್್ನು ತ್ಾಯಿಗ ತ್ ೂೀರದ ರ್ತನನ ಸಾರೂಪ್ವನುನ ಮುಚಿಚಕ ೂಂಡನು.
ಸುಖ-ಜ್ಞಾನಗಳ ೀ ಮೈದಾಳಿರುವ ರ್ತನನ ದ ೀಹವು ಸದಾ ಪ್ೂರ್ಣಥವ ೀ ಎಂದು ಸಜಜನರಗ
ತಳಿಸಕ ೂಡುವವನ್ಾಗಿ ಶ್ರೀಕೃಷ್್ ತ್ಾಯಿಗ ರ್ತನನ ವಾ್ಪ್ುರೂಪ್ವನುನ ಈರೀತ ತ್ ೂೀರದ.
ಒಮಮ ರ್ಯಶ ್ೀದ ರ್ಯು ಶ್ರೀಕೃಷ್್ನನುನ ಮುದಿಾಸುತುರುವಾಗ, ಇದಾಕಿೆದಾಂತ್ ಆರ್ತ ಬಹಳ ಭಾರವುಳಳವನ್ಾದ.
ಇದರಂದ ಸಂಕಟಗ ೂಂಡವಳಾದ ರ್ಯಶ ್ೀದ , ಕೃಷ್್ನನುನ ಹ ೂರಲು ಶಕುಳಾಗದ ೀ ಆರ್ತನನುನ ನ್ ಲದ ಮೀಲ್
ಇಟುು, ರ್ತನನ ಕ ಲಸವನುನ ಮಾಡುತುದಳ
ಾ ು. ಆಗಲ್ ೀ ಅರ್ತ್ಂರ್ತ ಘೂೀರರೂಪ್ನ್ಾದ ದ ೈರ್ತ್ನ್ ೂಬಬನ
ಆಗಮನವಾಗುರ್ತುದ .
ಶ್ರೀಕೃಷ್್ನು ಕ ೂೀಪ್ಗ ೂಳಳದ ಜನರ ಅನುಗರಹಕಾೆಗಿ ಮರ್ತುು ಕ ೂೀಪ್ಗ ೂಳುಳವವರಗ ಅವರ ಯೀಗ್ತ್ ಗಿಂರ್ತ
ಅಧಕವಾದ ಪ್ುರ್ಣ್ವನುನ ನ್ಾಶಮಾಡಲು, ಬ ಣ ್ ಮೊದಲ್ಾದವುಗಳನುನ ಕದುಾಕ ೂಳುಳವವನ್ಾಗಿ ಸಂಚರಸದ.
(ಕೃಷ್್ನ ಮೀಲ್ ಕ ೂೀಪ್ಗ ೂಂಡವರಗ ಅಧಕ ಪ್ುರ್ಣ್ವದಿಾದುಾ ನ್ಾಶವಾದರ , ಕ ೂೀಪ್ಗ ೂಳಳದವರ ಪ್ುರ್ಣ್
ವೃದಿಾಯಾಯಿರ್ತು. ಇದು ಕೃಷ್್ನ ಬ ಣ ್ ಕದಿರ್ಯುವುದರ ಹಿಂದಿನ ಔಚಿರ್ತ್ವಾಗಿರ್ತುು.)
ಯಾವ ವಷ್ಥದಲ್ಲಲ, ಭಾದರಪ್ದ ಮಾಸದಲ್ಲಲ, ಸಂಹರಾಶ್ರ್ಯಲ್ಲಲ ಗುರು ಮರ್ತುು ಸೂರ್ಯಥ ಇರುತುರಲು ಕೃಷ್್ನು
ಆವಭಥವಸದನ್ ೂೀ, ಅಲ್ಲಲಂದ ಮುಂದಿನ ಫಲುಗರ್ಣ ಮಾಸದಲ್ಲಲ ಅಜುಥನನ ಜನನವಾಯಿರ್ತು. (ಅಂದರ
ಅಜುಥನ ಶ್ರೀಕೃಷ್್ ಜನಿಸದ ಆರು ತಂಗಳುಗಳ ನಂರ್ತರ ಜನಿಸದ).
ಅಜುಥನನ ಜನನ್ಾನಂರ್ತರ ಮಾದಿರರ್ಯು ಪಾಂಡುವನುನ ಕುರರ್ತು ಈರೀತ ಹ ೀಳುತ್ಾುಳ : ‘ನಿನಗ ಕುಂತರ್ಯಲ್ಲಲ
ಉರ್ತೃಷ್ುರಾದ ಮಕೆಳು ಹುಟ್ಟುದಾಾರ . ಆದರ ನ್ಾನ್ ೂಬಬಳ ೀ ಮಕೆಳಿಲಲದವಳು. ಆ ಕಾರರ್ಣದಿಂದ ನಿನನ
ಅನುಗರಹದಿಂದಲ್ ೀ ನ್ಾನು ಮಕೆಳ ೂಂದಿಗಳಾಗುತ್ ುೀನ್ . ಅದರಂದ ಕುಂತರ್ಯನುನ ನನಗ ಮಂರ್ತರವನುನ
ಕ ೂಡುವವಳನ್ಾನಗಿ ಮಾಡು’ ಎಂದು.
ಹಿೀಗ ಮಾದಿರಗ ಮಕೆಳನುನ ಕ ೂಡುವ ಮಂರ್ತರವನುನ ಉಪ್ದ ೀಶ್ಸದ ಕುಂತ, ‘ನಿನಗ ಇನ್ ೂನಮಮ ಫಲವು
ಆಗಲ್ಾರದು(ಒಮಮ ಮಾರ್ತರ ಈ ಮಂರ್ತರ ನಿನಗ ಫಲಪ್ರದವಾಗಲ್ಲದ , ಇನ್ ೂನಮಮ ಆಗಲ್ಾರದು)’ ಎಂದು
ಹ ೀಳಿದಳು. ಕುಂತಯಿಂದ ಮಂರ್ತರವನುನ ಪ್ಡ ದ ಮಾದಿರರ್ಯು ‘ಹ ೀಗ ತ್ಾನು ಇಬಬರು ಮಕೆಳನುನ
ಹ ೂಂದಿಯೀನು’ ಎಂದು ಯೀಚನ್ ಮಾಡಲ್ಾರಂಭಿಸದಳು.
‘ದ ೀವತ್ ಗಳಲ್ಲಲ ಅಶ್ಾೀದ ೀವತ್ ಗಳು ಯಾವಾಗಲೂ ಬ ೀಪ್ಥಡಲ್ಾರರು. ಅವರಗ ನ್ಾಮಭ ೀದವೂ ಇಲಲ.
ಯಾವಾಗಲೂ ಒಂದಿಗ ೀ ಇರುವ ಅವರಬಬರಗ ಉಷ್ಾ ಒಬಬಳ ೀ ಹ ಂಡತ. ಆ ಕಾರರ್ಣದಿಂದ ಒಂದಾವತಥ
ಮಂರ್ತರವನುನ ಹ ೀಳುವುದರಂದ ಅವರಬಬರೂ ಬರುತ್ಾುರ ’.
ಈರೀತಯಾಗಿ ಯೀಚನ್ ಮಾಡಿದ ಅವಳಿಂದ ಕರ ರ್ಯಲಾಟು ಅಶ್ಾನಿೀದ ೀವತ್ ಗಳು, ಶ್ೀಘರದಲ್ಲಲಯೀ ಬಂದು,
ಪ್ುತ್ ೂರೀರ್ತಾತು ಮಾಡುವವರಾಗಿ, ತ್ಾವ ೀ ಮಾದಿರರ್ಯಲ್ಲಲ ಹುಟ್ಟು ಬಂದರು. ಮೊದಲು ಹುಟ್ಟುದವ ನಕುಲ,
ನಂರ್ತರ ಸಹದ ೀವ. ಅವರು ಅವಳಿಗಳೂ ಕೂಡಾ.
[ವಶ ೀಷ್ವಾಗಿ ಅವಳಿಗಳಲ್ಲಲ ಮೊದಲು ಹುಟುುವವನು ಚಿಕೆವನು ಹಾಗೂ ನಂರ್ತರ ಹುಟುುವವನು ದ ೂಡಡವನು
ಎಂದು ಪ್ರಗಣಿಸಲ್ಾಗುರ್ತುದ . ಹಾಗಾಗಿ ಸಹದ ೀವ ಅರ್ಣ್ ಹಾಗೂ ನಕುಲ ರ್ತಮಮ.
ಸಂಸೃರ್ತ ಭಾಷ್ ರ್ಯಲ್ಲಲ ‘ಅಲ್ಾಪsಚಿತರಂ ಪೂವಯಂ’ ಎಂಬ ನಿರ್ಯಮದಂತ್ ಅಲಾ ಅಚುಚ ಯಾವುದಕಿೆದ ಯೀ
ಅದನುನ ಪ್ೂವಥದಲ್ಲಲ ಉಚಾೆರ ಮಾಡಬ ೀಕು. (ಉದಾಹರಣ ಗ : ಕೃಷ್ಾ್ಜುಥನ) ಹಾಗಾಗಿ ಇವರನುನ
ನಕುಲಸಹದ ೀವ ಎಂದು ಕರ ರ್ಯುತ್ಾುರ .]
ಎರಡು ಮಕೆಳನುನ ಪ್ಡ ದ ನಂರ್ತರ ಪ್ುನಃ ಮಂರ್ತರದ ಫಲವರ್ತುತ್ ಗಾಗಿ ಮಾದಿರರ್ಯು ಪಾಂಡುವನುನ
ಬ ೀಡಿಕ ೂಳುಳತ್ಾುಳ ! ಆದರ ಪಾಂಡುವನಿಂದ ಮತ್ ು ಮಂರ್ತರ ನಿೀಡುವಂತ್ ಹ ೀಳಲಾಟ್ಾುಗ ಕುಂತರ್ಯು
ಹ ೀಳುತ್ಾುಳ : ‘ಇವಳು ಕುಟ್ಟಲಬುದಿಾರ್ಯುಳಳವಳು. ನಮಮ ಆಜ್ಞ ಇಲಲದ ೀ ಅಶ್ಾನಿೀದ ೀವತ್ ಗಳನುನ ಈಕ
ಆಹಾಾನಮಾಡಿದಳು.’ (ಮಾದಿರ ಮಂರ್ತರಪ್ರಯೀಗ ಮಾಡುವ ಮುನನ ಪಾಂಡುವನ್ ೂಂದಿಗಾಗಲ್ಲೀ,
ಕುಂತಯಂದಿಗಾಗಲ್ಲೀ ಮಂತ್ಾರಲ್ ೂೀಚನ್ ಮಾಡಲ್ ೀ ಇಲ್ಾಲ. ತ್ಾನ್ ೀ ಸಾರ್ತಂರ್ತರವಾಗಿ ನಿಧಥರಸ ಆಹಾಾನ
ಮಾಡಿದಳು. ಆದಾರಂದ ಅವಳನುನ ಕುಂತ ಇಲ್ಲಲ ಕುಟ್ಟಲಬುದಿಾರ್ಯುಳಳವಳು ಎಂದು ಕರ ದಿದಾಾಳ )
ಮಾದಿರ ಅಶ್ಾನಿೀ ದ ೀವತ್ ಗಳನುನ ಆಹಾಾನಿಸ ಅವಳಿ ಮಕೆಳನುನ ಪ್ಡ ದ ಘಟನ್ ರ್ಯ ಹಿಂದಿನ ತ್ಾಂತರಕ
ರಹಸ್ವನುನ ಆಚಾರ್ಯಥರು ಮುಂದಿನ ಶ ್ಲೀಕದಲ್ಲಲ ವವರಸದಾಾರ :
[ಮಂರ್ತರ ಒಂದ ೀ. ಆದರ ಪ್ರತಯಂದು ದ ೀವತ್ ರ್ಯ ವಶ ೀಷ್ ನ್ಾಮದ ೂಂದಿಗ ಅದನುನ ಪ್ುನರುಚಾೆರ
ಮಾಡಿದಾಗ ಅದು ಆ ವಶ ೀಷ್ ನ್ಾಮವುಳಳ ನಿದಿಥಷ್ು ದ ೀವತ್ ರ್ಯನುನ ರ್ತಲುಪ್ುರ್ತುದ . ಅಂದರ ಒಬಬ
ದ ೀವತ್ ರ್ಯನುನ ಕರ ರ್ಯಲು ಆ ದ ೀವತ್ ರ್ಯ ವಶ ೀಷ್ ನ್ಾಮದ ೂಂದಿಗ ಮಂತ್ ೂರೀಚಾೆರ ಮಾಡಬ ೀಕು. ಹಾಗಾಗಿ
ಒಂದಕಿೆಂರ್ತ ಹ ಚುಚ ದ ೀವತ್ ರ್ಯನುನ ಕರ ರ್ಯಬ ೀಕಾದರ ಮಂರ್ತರವನುನ ಪ್ುನರುಚಾೆರ ಮಾಡಲ್ ೀಬ ೀಕಾಗುರ್ತುದ .
ಇಲ್ಲಲ ಅಶ್ಾನಿದ ೀವತ್ ಗಳು ಮಾರ್ತರ ಭಿನನ. ಅವರು ನಮಮ ಮೂಗಿನ ಎರಡು ಹ ೂರಳ ಗಳಂತ್ . ಬ ೀಪ್ಥಡದ
ಅವಳಿಗಳು. ಅಂದರ ಅವರಲ್ಲಲ ಯಾರನುನ ಒಮಮ ಕರ ದರೂ ಕೂಡಾ, ಇಬಬರೂ(ನ್ಾಸರ್ತ್ ಮರ್ತುು ದಸರ)
ಒಟ್ಟುಗ ೀ ಬರುತ್ಾುರ . ಇದನುನ ತಳಿದ ೀ ಮಾದಿರರ್ಯು ಒಂದಾವತಥ ಮಂರ್ತರವನುನ ಬಳಸ ಇಬಬರು ಮಕೆಳನುನ
ಪ್ಡ ರ್ಯುತ್ಾುಳ . ನ್ಾಸರ್ತ್ನು ನಕುಲನ್ಾಗಿ ಹುಟ್ಟುದರ , ದಸರನು ಸಹದ ೀವನ್ಾಗಿ ಜನಮತ್ಾಳಿದನು.]
ವಶ ೀಷ್ವಾದ ಶೃಂಗಾರ ರೂಪ್ನ್ಾಗಿ ನಕುಲನನುನ ಪ್ರವ ೀಶ್ಸದ ವಾರ್ಯುದ ೀವರು, ಸುನಿೀತ ರೂಪ್ನ್ಾಗಿ
ಸಹದ ೀವನನುನ ಪ್ರವ ೀಶ್ಸದರು. ಜಗತುನ ಅಂರ್ತನಿಥಯಾಮಕನ್ಾದ, ಸಮಸುಗುರ್ಣಗಳಿಂದ ರ್ತುಂಬಿದ
ವಾರ್ಯುದ ೀವರು ಸಾರ್ಯಂ ಭಿೀಮಸ ೀನ ರೂಪ್ದಲ್ಲಲ ನಿಂರ್ತರು.
[ಭಿೀಮಾಜುಥನರು ಹುಟ್ಟುದ ನಂರ್ತರ ಪಾಂಡು ಸುಂದರನ್ಾದ ಮಗ ಬ ೀಕು ಎಂದು ಅಪ ೀಕ್ಷ ಪ್ಟು ಎಂದರ
ಭಿೀಮಾಜುಥನರು ಸುಂದರರಾಗಿಲಲ ಎಂದು ಅರ್ಥವಾಗುರ್ತುದ . ಆದರ ಆದಿಪ್ವಥದ ಹಿಡಿಂಬಾ ಪ್ರರ್ಣರ್ಯ
ಪ್ರಸಂಗದಲ್ಲಲ ಭಿೀಮಸ ೀನ ರೂಪ್ಶಾಲ್ಲ ಎಂದು ವವರಸಲ್ಾಗಿದ . ಹಾಗಿದಾರ ಪಾಂಡು ಬರ್ಯಸದ ಶೃಂಗಾರ
ರೂಪ್ ಯಾವುದು ಎನುನವುದನುನ ಮುಂದಿನ ಶ ್ಲೀಕದಲ್ಲಲ ಆಚಾರ್ಯಥರು ಸಾಷ್ುಪ್ಡಿಸದಾಾರ :]
೧೨.೧ ನಾಮಮಿೀಮಾಂಸ್
ದುನುಾ (ಅಸುರ)
*********
೧೩. ಕಂಸ್ವಧಃ
ಓಂ ॥
ಗಗೆಯಃ ಶ್ರಸ್ುತ ೂೀಕಾಾ ವರಜಮಾಯಾತ್ ಸಾತಾತಾಂ ಪುರ ೂೀಧ್ಾಃ ಸ್ಃ ।
ಚಕ ರೀ ಕ್ಷತಿರರ್ಯಯೀಗಾ್ನ್ ಸ್ಂಸಾಾರಾನ್ ಕೃಷ್್ರ ೂೀಹಿಣಿೀಸ್ೂನ ೂಾೀಃ ॥೧೩.೦೧॥
ಯಾದವರ ಪ್ುರ ೂೀಹಿರ್ತರಾಗಿರುವ ಗಗಥ ಎಂಬ ಋಷರ್ಯು ವಸುದ ೀವನ ಮಾತನಂತ್ ವರಜಕ ೆ ಬಂದು, ಕೃಷ್್
ಹಾಗೂ ಬಲರಾಮರಗ ಕ್ಷತರರ್ಯಯೀಗ್ವಾಗಿರುವ ಸಂಸಾೆರಗಳನುನ(ಜಾರ್ತಕಮಾಥದಿ ಸಂಸಾೆರಗಳನುನ)
ಮಾಡಿದರು.
[ಪಾದಮಪ್ುರಾರ್ಣದಲ್ಲಲ ಈ ಮಾತನ ಉಲ್ ಲೀಖವದ : ‘ತತ ೂೀ ಗಗಯಃ ಶುರ್ದಿನ ೀ ವಸ್ುದ್ ೀವ ೀನ್ ನ ೂೀದಿತಃ’
(ಉರ್ತುರಖಂಡ ೧೪೫.೬೭) ‘ನಾಮ ಚಾತಾರಕರ ೂೀದ್ ದಿವ್ಂ ಪುತರಯೀವಾಯಸ್ುದ್ ೀವಯೀಃ’ (೬೮).
ಭಾಗವರ್ತದಲ್ಲಲ(೧೦.೧.೧೧) ಹ ೀಳುವಂತ್ : ‘ಚಕಾರ ನಾಮಕರರ್ಣಂ ಗೂಢ ೂೀ ರಹಸ ಬಾಲಯೀಃ’.
ಬಾರಹಮಪ್ುರಾರ್ಣದಲ್ಲಲ(೭೬.೧-೨)) ಹಿೀಗಿದ : ‘ಗಗಯಶಾ ಗ ೂೀಕುಲ್ ೀ ತತರ ವಸ್ುದ್ ೀವಪರಚ ೂೀದಿತಃ । ಪರಚಛನ್ನ
ಏವ ಗ ೂೀಪಾನಾಂ ಸ್ಂಸಾಾರಮಕರ ೂೀತ್ ತಯೀಃ ॥ ಜ ೀಷ್ಾಂ ಚ ರಾಮಮಿತಾ್ಹ ಕೃಷ್್ಂ ಚ ೈವ
ತಥಾsಪರಮ್’. ಕಂಸನಿಗ ಸುದಿಾಮುಟುುವ ಸಾಧ್ತ್ ಇರುವುದರಂದ, ಶ್ರೀಕೃಷ್್ನಿಗ ಗ ೂೀಪ್್ವಾಗಿ
ಕ್ಷತರರ್ಯಯೀಗ್ವಾಗಿರುವ ಸಂಸಾೆರ ನಡ ಯಿರ್ತು. ಕೃಷ್್ ಬ ಳ ದದುಾ ವ ೈಶ್ ಕುಟುಂಬದಲ್ಾಲದರೂ ಕೂಡಾ,
ಕ್ಷತರರ್ಯಯೀಗ್ವಾಗಿರುವ ಸಂಸಾೆರಗಳನುನ ಹ ೂಂದಿ ಕ್ಷತರೀರ್ಯನ್ ೀ ಆಗಿದಾ. (ಇದ ೀ ಪ್ರಸ್ತ ಕರ್ಣಥನಿಗೂ
ಇರ್ತುು. ಆದರ ಅವನಿಗ ಈರೀತರ್ಯ ಸಂಸಾೆರ ಆಗಿರಲ್ಲಲಲ. ಆದಾರಂದ ಅವನನುನ ಸಮಾಜ ‘ಸೂರ್ತ’ ಎಂದ ೀ
ಪ್ರಗಣಿಸರ್ತು. ಗಗಾಥಚಾರ್ಯಥರಂದ ಸಂಸಾೆರಗ ೂಂಡ ಶ್ರೀಕೃಷ್್ನನುನ ಸಮಾಜ ಕ್ಷತರರ್ಯನನ್ಾನಗಿ
ಕಂಡಿರ್ತು)].
ಸಮಸು ಸಂಸಾೆರಗಳನುನ ಪ್ೂರ ೈಸದ ಗಗಾಥಚಾರ್ಯಥರು ಹ ೀಳುತ್ಾುರ : ‘ಎಲ್ ೂೀ ನಂದಗ ೂೀಪ್ನ್ ೀ, ಈ ನಿನನ
ಸುರ್ತನು ನ್ಾರಾರ್ಯರ್ಣನಿಗ ಎಲ್ಾಲ ಗುರ್ಣಗಳಿಂದಲೂ ಕಡಿಮ ಇಲಲದವನು (ನ್ಾರಾರ್ಯರ್ಣನಿಗ ಸಮನ್ಾದವನು.
ಅಂದರ ಸಾರ್ಯಂ ನ್ಾರಾರ್ಯರ್ಣ ಒಬಬನ್ ೀ). ನಿೀನ್ ೀ ಮೊದಲ್ಾಗಿರುವ ಎಲಲರೂ ಕೂಡಾ ಇವನಿಂದ
ರಕ್ಷ್ಮಸಲಾಟುವರಾಗಿ ಉರ್ತೃಷ್ುವಾದ ಸುಖವನುನ ಹ ೂಂದುತುೀರ’.
ಎಲಲರಗೂ ಒಡ ರ್ಯನ್ಾದ ಶ್ರೀಕೃಷ್್ನು ಒಮಮ ‘ಇದು ನನನಮಗು’ ಎನುನವ ಭಾವನ್ ರ್ಯನುನ ತ್ ೂೀರುತುರುವ
ತ್ಾಯಿಗ , ಆರೀತರ್ಯ ಭಾವನ್ ರ್ಯನುನ ನ್ಾಶಮಾಡಲು, ಗ ಳ ರ್ಯರ ಲಲರೂ ನ್ ೂೀಡುತುರಲು, ಮರ್ಣ್ನುನ ತಂದ.
ಒಮಮ ಶ್ರೀಕೃಷ್್ ತ್ಾಯಿರ್ಯ ಮೊಲ್ ರ್ಯನುನರ್ಣು್ತುರುವಾಗ, ಒಲ್ ರ್ಯಮೀಲ್ ಇಟು ಹಾಲು ಉಕಿೆತ್ ಂದು
ರ್ಯಶ ್ೀದ ಆರ್ತನನುನ ನ್ ಲದಮೀಲ್ಲಟುು, ಹಾಲ್ಲನ ಪಾತ್ ರರ್ಯನುನ ಒಲ್ ಯಿಂದ ಇಳಿಸಲು ಹ ೂೀಗುತ್ಾುಳ . ಆಗ
ನ್ ಲದಲ್ಲಲ ಇಡಲಾಟುವನ್ಾದ ಕೃಷ್್ ಅಲ್ಲಲದಾ ಮೊಸರನ ಪಾತ್ ರರ್ಯನುನ ಒಡ ರ್ಯುತ್ಾುನ್ .
ಸ್ ಮತ್ಯಮಾನ್ದ್ದ್ುಧಯರುಪರಜಾತಮಿನ್ುಾಸ್ನಿನರ್ಮ್ ।
ನ್ವಂ ಹಿ ನಿೀತಮಾದ್ದ್ ೀ ರಹ ೂೀ ಜಘಾಸ್ ಚ ೀಶ್ತಾ ॥೧೩.೦೮॥
ಯಾವ ಕುಲದಲ್ಲಲ ಹುಟುುತ್ಾುನ್ ೂೀ, ಯಾವ ರ್ಯುಗದಲ್ಲಲ ಹುಟುುತ್ಾುನ್ ೂೀ, ಯಾವ ವರ್ಯಸುನಲ್ಲಲ
ತ್ ೂೀರಸಕ ೂಳುಳತ್ಾುನ್ ೂೀ, ಹಾಗ ೀ ದ ೀವತ್ ಗಳ ಹುಟ್ಟುನಲ್ಲಲ ಆರೀತರ್ಯ ಪ್ರವೃತುಗಳು ಇರಬ ೀಕು ಎಂಬ
ಉರ್ತೃಷ್ುವಾದ ಧಮಥವನುನ ದ ೀವತ್ ಗಳಿಗ ತ್ ೂೀರಸುತ್ಾು, ಅಧಮಥಕ ೆ ಬ ಂಕಿರ್ಯಂತದಾರೂ ಜನ್ಾದಥನನು
ಎಲಲವನೂನ ಅನುಕರಸ ತ್ ೂೀರದನು.
ಅಂದರ : ದ ೀವರು ಮನುಷ್್, ಪಾರಣಿ ಮೊದಲ್ಾದ ರೂಪ್ಗಳನುನ ರ್ತಳ ದಾಗ, ಆ ಕಾಲದ, ಆ ರ್ಯುಗದ, ಆ
ಯೀನಿಗ ಅನುಗುರ್ಣವಾದ ಬಾಲ್-ಯೌವನ ಮೊದಲ್ಾದವುಗಳನುನ ತ್ ೂೀರಸುತ್ಾು, ಆಯಾ ಯೀನಿರ್ಯಲ್ಲಲ
ಉಂಟ್ಾದ ಕಿರಯಗಳನುನ ಮಾಡಿ ತ್ ೂೀರುತ್ಾುನ್ . ವಸುುರ್ತಃ ಭಗವಂರ್ತ ನಿರ್ತ್ನ್ಾದವನು(ಒಂದ ೀರೀತ
ಇರುವವನು). ಆದರ ಅವತ್ಾರದಲ್ಲಲ ಬಾಲ್ಬಂದಾಗ ಬಾಲ್ದ ಚ ೀಷ್ ುಗಳು, ಯೌವನ ಬಂದಾಗ
ಯೌವನದ ಚ ೀಷ್ ುಗಳು ಈರೀತ ಕಿರಯರ್ಯ ಬದಲ್ಾವಣ ರ್ಯನುನ ಅವನು ಮಾಡಿ ತ್ ೂೀರುತ್ಾುನ್ .
ಸ್ ವಿಪರರಾಜಗ ೂೀಪಕಸ್ಾರೂಪಕಸ್ತದ್ುದ್ೂವಾಃ ।
ತದ್ಾತದ್ಾ ವಿಚ ೀಷ್ುತ ೀ ಕ್ತರಯಾಃ ಸ್ುರಾನ್ ವಿಶ್ಕ್ಷರ್ಯನ್ ॥೧೩.೧೨॥
ಹಿೀಗ ಮಾಡುತುದಾಾಗಲೂ, ಎಲಲ ದ ೀವತ್ ಗಳಿಗಿಂರ್ತಲೂ ಮಿಗಿಲ್ಾದ, ರ್ತನನ ಬಲವನುನ ಮತ್ ು ಮತ್ ು
ತ್ ೂೀರಸುತ್ಾು, ರ್ತನನ ಅಸಾದಾರರ್ಣವಾದ ಗುರ್ಣಗಳನುನ ತ್ ೂೀರಸುತ್ಾುನ್ .
[ದ ೀವರು ತೀರ ಸಾಮಾನ್ನ್ಾಗಿ ಕಂಡರೂ ನಮಗ ಅದರಂದ ಪ್ರಯೀಜನವಲಲ. ಯಾವಾಗಲೂ
ಅಸಾಮಾನ್ನ್ಾಗಿ ಕಂಡರೂ ಕೂಡಾ ನಮಗ ಪ್ರಯೀಜನವಲಲ. ಹಾಗಿದಾಾಗ ನ್ಾವು ಅವನನುನ
ಅನುಸರಸುವುದಿಲಲ. ಆದಾರಂದ ಭಗವಂರ್ತ ಸಾಮಾನ್ನ್ಾಗಿರ್ಯೂ, ಅಲಲಲ್ಲಲ ಶ ರೀಷ್ಠ ಬಲವನುನ ತ್ ೂೀರಸುತ್ಾು
ಅಸಾಮಾನ್ನ್ಾಗಿರ್ಯೂ ಕಾರ್ಣುತ್ಾುನ್ . ಈರೀತಯಾದ ಮಿಶರರ್ಣ ಇರುವುದರಂದಲ್ ೀ ನಮಗ ದ ೀವರ
ಮಲ್ಲನ ಭಕಿು ಹ ಚುಚರ್ತುದ . ದ ೀವರಂದ ಶ್ಕ್ಷರ್ಣವೂ ದ ೂರ ರ್ಯುರ್ತುದ .]
ರ್ತದನಂರ್ತರ ಕ ೂೀಲನುನ ತ್ ಗ ದುಕ ೂಂಡ ರ್ತನನ ತ್ಾಯಿರ್ಯನುನ ಕಂಡ ಜಗದುಗರು ಶ್ರೀಕೃಷ್್ನು ರ್ತನನ ಲ್ಲೀಲ್ ರ್ಯನುನ
ತ್ ೂೀರುತ್ಾು ಹಾರ ಓಡಿದನು. ಮನಸುಗ ೀ ನಿಲುಕದ ಅವನನುನ ಆ ರ್ಯಶ ್ೀದ ರ್ಯು ಅನುಸರಸ ಓಡಿದಳು.
ರ್ಯಶ ್ೀದ ಅಲ್ಲಲದಾ ಎಲ್ಾಲ ಹಗಗಗಳ ಸಮೂಹವನುನ ಸ ೀರಸದರೂ ಸಹ, ಶ್ಶುವನ ರೂಪ್ವನುನ ತ್ ೂೀರುವ,
ಎಣ ಯಿರದ ದ ೀಹವುಳಳ ಶ್ರೀಕೃಷ್್ನಲ್ಲಲ ಅದು ಅಪ್ೂರ್ಣಥತ್ ರ್ಯನ್ ನೀ ಹ ೂಂದಿರ್ತು.
‘ಮಗನು ತ್ಾಯಿರ್ಯ ಸ ರ ಯಾಗಬ ೀಕು’ ಎನುನವ ಲ್ ೂೀಕನಿರ್ಯಮವನುನ ತ್ ೂೀರಸದ ಭಗವಂರ್ತ, ಕುಬ ೀರನ
ಮಕೆಳಾಗಿರುವ, ಅವಳಿಮರಗಳ ರೂಪ್ದಲ್ಲಲ ಬ ಳ ದುನಿಂತರುವ, ಗಗನಚುಂಬಿಯಾಗಿರುವ, ಮತುೀಮರಗಳ
ಮಧ್ ಸಾಗಿ ಆ ಮರಗಳನುನ ಮುರದನು.
ಹಿಂದ ಧುನಿ ಮರ್ತುು ಚುಮು ಎನುನವ ಅಸುರರಬಬರು ಪ್ೂರ್ತನ್ ಮರ್ತುು ಶಕಟ್ಾಸುರನ್ ೂಂದಿಗ ಕೂಡಿಕ ೂಂಡು
ಪಾವಥತರ್ಯನುನ ಕುರರ್ತು ರ್ತಪ್ಸುನುನ ಮಾಡಿದಾರು. ಹಿೀಗ ರ್ತಪ್ಸುು ಮಾಡಿದ ಈ ನ್ಾಲಾರು ‘ಅವಧ್ರ್ತಾದ’
ವರವನುನ ಪ್ಡ ದಿದಾರು.
ಧುನಿ ಮರ್ತುು ಚುಮು ಅವಧ್ರ್ತಾದ ವರವನುನ ಪ್ಡ ದಮೀಲ್ , ರ್ತೃಣಾವರ್ತಥನೂ ಕೂಡಾ ರ್ತಪ್ಸುು ಮಾಡಿ
ಅವಧ್ರ್ತಾದ ವರವನುನ ಹ ೂಂದಿದನು. ಆ ಮೂವರು(ಪ್ೂರ್ತನ್ , ಶಕಟ್ಾಸುರ ಮರ್ತುು ರ್ತೃಣಾವರ್ತಥ) ಮಗುವನ
ರೂಪ್ದಲ್ಲಲರುವ ಕೃಷ್್ನಿಂದ ಕ ೂಲಲಲಾಟುರು.
ಮತುೀಮರದಲ್ಲಲ ಸ ೀರಕ ೂಂಡಿದಾ ಧುನಿ ಮರ್ತುು ಚುಮು ಇಬಬರನೂನ ಶ್ರೀಕೃಷ್್ ಮರವನುನಕಿರ್ತುು
ಸಂಹಾರಮಾಡಿದ. ಕೃಷ್್ನಿಂದ ನ್ಾಶವಾದ ಮರದಲ್ಲಲ ಧುನಿ ಮರ್ತುು ಚುಮು ಅಲಲದ ೀ ಶಾಪ್ದಿಂದ ಹುಟ್ಟುದ
ಇನಿನಬಬರದಾರು. (ಅವರ ೀ ನ್ಾರದರಂದ ಶಾಪ್ಗರಸ್ರಾದ ಕುಬ ೀರನ ಮಕೆಳಾದ ನಳಕೂಬರ-ಮಣಿಗಿರೀವ)
ಹಿಂದ ನ್ಾರದರ ಸಮಿೀಪ್ದಲ್ಲಲ ಬರ್ತುಲ್ ಯಾಗಿ ಓಡಾಡಿದ ಕುಬ ೀರನ ಇಬಬರು ಮಕೆಳನುನ ‘ಶ್ೀಘರದಲ್ಲಲಯೀ
ಮರವಾಗಿ ಹುಟ್ಟು’ ಎಂದು ನ್ಾರದರು ಶಪ್ಸದಾರು.
ಇದಿೀಗ ಕೃಷ್್ನ ಅನುಗರಹದಿಂದ ಸಾತಾಕರಾಗಿರುವ ಈ ಇಬಬರು ಕುಬ ೀರನ ಮಕೆಳು, ರ್ತಮಮ ನಿಜ
ಶರೀರವನುನ ಹ ೂಂದಿ, ನ್ಾರಾರ್ಯರ್ಣನ ಸ ೂುೀರ್ತರವನುನ ಮಾಡಿ, ರ್ತಮಮ ಮನ್ ರ್ಯನುನ ಕುರರ್ತು
ತ್ ರಳಿದರು.(ಶ್ರೀಕೃಷ್್ ಮತುೀಮರವನುನ ಕಿರ್ತುು, ಅಸುರರಾದ ಧುನಿ ಮರ್ತುು ಚುಮುವನುನ ಕ ೂಂದು,
ನಳಕೂಬರ-ಮಣಿಗಿರೀವರಗ ಶಾಪ್ ವಮೊಚನ್ ರ್ಯನುನ ನಿೀಡಿದನು)
ಹಿೀಗ ನಳಕೂಬರ ಮರ್ತುು ಮಣಿಗಿರೀವ ಎನುನವ ಅವರಬಬರನುನ ಶಾಪ್ದಿಂದ ಬಿಡುಗಡ ಗ ೂಳಿಸದ ಶ್ರೀಕೃಷ್್ನು,
ಅಚಚರಗ ೂಂಡ ಗ ೂೀಪಾಲಕರಂದ ಕಾರ್ಣಲಾಟುನು.
ವೃನಾಾವನ್ಯಯಾಸ್ುಃ ಸ್ ನ್ನ್ಾಸ್ೂನ್ುಬೃಯಹದ್ಾನ ೀ ।
ಸ್ಸ್ಜಞಯ ರ ೂೀಮಕೂಪ ೀಭ ೂ್ೀ ವೃಕಾನ್ ವಾ್ಘರಸ್ಮಾನ್ ಬಲ್ ೀ ॥೧೩.೨೬॥
ರ್ಯದುಪ್ತಯಾದ ಶ್ರೀಕೃಷ್್ನು ರ್ತನನ ಎರಡು ಕ ೈಗಳಿಂದ ಆ ಪ್ಕ್ಷ್ಮದ ೈರ್ತ್ನ ಕ ೂಕೆನುನ ಹಿಡಿದು ಸೀಳಿದನು.
ಪ್ುಷ್ಾವೃಷುರ್ಯನುನ ಸುರಸುವ ಬರಹಾಮದಿಗಳಿಂದ ಸ ೂುೀರ್ತರಮಾಡುವವನ್ಾದ ಶ್ರೀಕೃಷ್್ನು ಅರ್ಣ್ನಿಂದ
ಕೂಡಿಕ ೂಂಡು ಸಂಜ ವರಜಕ ೆ ತ್ ರಳಿದನು.
ಬರಹಮದ ೀವರ ವರಬಲದಿಂದ ಅವಧ್ನ್ಾಗಿದಾ, ಗರುಡನನುನ ಬಿಟುು ಉಳಿದ ಯಾರಂದಲೂ ರ್ತಡ ರ್ಯಲು
ಅಸಾಧ್ವಾದ ವಷ್ದ ಪ್ರಾಕರಮವುಳಳ ಅವನು(ಕಾಳಿರ್ಯಃ) ಅಲ್ಲಲದಾಾನ್ ಎಂದು ತಳಿದು, ವಷ್ದಿಂದ
ಕ ೂಳಕಾದ ನಿೀರನುನ ಕುಡಿದುದಾರಂದ ಸರ್ತು ಪ್ಶುಗಳನೂನ, ಮಿರ್ತರರ ಲಲರನೂನ ಕೃಷ್್ ರಕ್ಷಣ ಮಾಡಿದನು.
ಅವನ ಉರ್ತೃಷ್ುವಾದ ವಷ್ದಿಂದ ಪ್ರವಷ್ುನ್ಾಗಿ ಸಂಕಷ್ಥರ್ಣನೂ ಕೂಡಾ ಸಂಕಟಗ ೂಳಳಲು, ಕೃಷ್್ನು ರ್ತನನ
ಮುಟುುವಕ ಯಿಂದ ಸಂಕಷ್ಥರ್ಣನನುನ ರ ೂೀಗವಹಿೀನನನ್ಾನಗಿ ಮಾಡಿ, ವಷ್ವೃಕ್ಷವನುನ
ಕಿರ್ತುನು(ವೃಕ್ಷರೂಪ್ದಲ್ಲಲರುವ ಉಗಾರಸುರನನುನ ಕ ೂಂದನು). ನಂರ್ತರ ಆ ಉಗಾರಸುರನ ರೀತರ್ಯ
ಆಕಾರವುಳಳ ಅವನ ಅನುಜರನುನ ಕೃಷ್್ ರ್ತನನ ಬಲದಿಂದ ಕ ೂಂದ ಕೂಡಾ(ಇಡಿೀ ತ್ ೂೀಪ್ನ್ ನೀ ನ್ಾಶಮಾಡಿದ).
ಬರಹಮದ ೀವರಂದ ವರವನುನ ಪ್ಡ ದು, ಸಾವಲಲದ, ಗ ೂೀವುಗಳ ರೂಪ್ವನುನ ಧರಸದಾ ದ ೈರ್ತ್ರ ಲಲರನೂನ
ಬಿೀಳಿಸದ ಕೃಷ್್, ಅವುಗಳ ಜ ೂತ್ ಗ ೀ ಇಡಿೀ ತ್ ೂಪ್ನುನ ಕೃಷ್್ ಸುಟುಹಾಕಿದ. ನಂರ್ತರ ಕೃಷ್್
ಬಲರಾಮನ್ ೂಂದಿಗ ಕೂಡಿಕ ೂಂಡು ರ್ಯಮುನ್ ರ್ಯಲ್ಲಲ ಕಿರೀಡಿಸದ. ಹಿೀಗ ರ್ತನನ ಗಾರಮವನುನ (ವರಜವನುನ) ಕೃಷ್್
ರ ೂೀಗರಹಿರ್ತವನ್ಾನಗಿ ಮಾಡಿದನು.
ನಿೀಲ್ಾಮ್ ॥೧೩.೪೮॥
ಹಿೀಗ ಶ್ರೀಕೃಷ್್ ಉಪ್ನರ್ಯನ ಸಂಸಾೆರಕೂೆ ಮೊದಲ್ ೀ ಮದುವ ಯಾದ. ಇದಕ ೆ ಕಾರರ್ಣವ ೀನ್ ಂದರ :
ಗ ೂೀಪ್ಕ ರ್ಯರೂ ಕೂಡಾ ಈ ಕುರರ್ತು ಮೊದಲ್ ೀ ವರವನುನ ಹ ೂಂದಿದಾರು. ‘ಉಪ್ನರ್ಯನ ಸಂಸಾೆರಕಿೆಂರ್ತ
ಮೊದಲ್ ೀ ನಮಗ ನಿನನ ದ ೀಹ ಸಂಗಮವು ಆಗಬ ೀಕು’ ಎನುನವ ವರ ಅದಾಗಿರ್ತುು. ಈ ಎಲ್ಾಲ
ಗ ೂೀಪ್ಕಾಂಗನ್ ರ್ಯರು ಮೂಲರ್ತಃ ಉರ್ತುಮರಾದ ಅಪ್ುರ ಸರೀರ್ಯರ ೀ ಆಗಿದಾರು.
‘ಹಣಾ್ಗಿರುವ ತ್ಾಳ ಮರದ ಒಳ ಳರ್ಯ ಫಲಗಳನುನ ನಮಗ ಉಣಿ್ಸು’ ಎಂದು ಗ ಳ ರ್ಯರಂದ ಬ ೀಡಲಾಟು
ಶ್ರೀಕೃಷ್್ನು, ಬಲರಾಮನಿಂದ ಕೂಡಿಕ ೂಂಡು, ಧ್ ೀನುಕನ ಕಾರರ್ಣದಿಂದಾಗಿ ಗ ೂೀಪಾಲಕರಂದ ಹ ೂಂದಲು
ಅಸಾಧ್ವಾದ ತ್ಾಳ ಮರಗಳ ಸಮೂಹವನುನ ಹ ೂಂದಿದನು.
ಕತ್ ುರ್ಯ ರೂಪ್ ಧರಸರುವ, ಗರ್ಣಪ್ತರ್ಯ ವರದಿಂದ ಉಳಿದವರಂದ ಕ ೂಲಲಲ್ಾಗದ ಎಲ್ಾಲ ದ ೈರ್ತ್ರನುನ
ಕ ೂಂದು, ಯಾರೂ ರ್ತಡ ರ್ಯಲ್ಾಗದ ಬಲವ ಂಬ ಗುರ್ಣದಿಂದ ಕೂಡಿರುವ ಕೃಷ್್ನು, ಹಣಾ್ಗಿರುವ ತ್ಾಳ ಮರದ
ಫಲಗಳನುನ ರ್ತನನವರ ಲಲರಗ ಕ ೂಟುನು.
ಭಿೀತ ೀನ್ ರ ೂೀಹಿಣಿಸ್ುತ ೀನ್ ಹರಿಃ ಸ್ುತತ ೂೀsಸೌ ಸಾಾವಿಷ್ುತಾಮುಪದಿದ್ ೀಶ ಬಲ್ಾಭಿಪೂತ ಾೈಯ ।
ತ ೀನ ೈವ ಪೂರಿತಬಲ್ ೂೀsಮಬರಚಾರಿರ್ಣಂ ತಂ ಪಾಪಂ ಪರಲಮಬಮುರುಮುಷುಹತಂ ಚಕಾರ
॥೧೩.೫೬॥
ಒಮಮ ಬಹಳ ದೂರ ಪ್ರಯಾರ್ಣಮಾಡಿದ ಗ ೂೀಪಾಲಕರು ಕೃಷ್್ನನುನ ಕುರರ್ತು ‘ನ್ಾವು ಹಸವನಿಂದ ಬಹಳ
ಸಂಕಟಪ್ಟ್ಟುದ ಾೀವ ’ ಎಂದು ಹ ೀಳುತ್ಾುರ . ಆಗ ‘ಇದ ೀ ಪ್ರಸರದಲ್ಲಲ ಬಾರಹಮರ್ಣ ಸಮೂಹವು ಯಾಗವನುನ
ಮಾಡುತುದಾಾರ . ಅವರನುನ ಕುರರ್ತು ಬ ೀಡಿರ’ ಎಂದು ಪ್ರಪ್ೂರ್ಣಥಸಮಸುಕಾಮನ್ಾದ ಶ್ರೀಕೃಷ್್ನು
ಉರ್ತುರಸುತ್ಾುನ್ .
ಶ್ರೀಕೃಷ್್ನು ಹ ೀಳಿದ ಬಾರಹಮರ್ಣ ಸಮೂಹವನುನ ಹ ೂಂದಿ, ರ್ತಮಮ ಬರ್ಯಕ ರ್ಯನುನ ಈಡ ೀರಸಕ ೂಳಳಲ್ಾಗದ ೀ,
ಮತ್ ು ಗ ೂೀಪಾಲಕರು ಕೃಷ್್ನಿದಾಲ್ಲಲಗ ಬರುತ್ಾುರ . ಆಗ ಕಿರೀಡಾದಿಗುರ್ಣವಶ್ಷ್ುನ್ಾದ ಶ್ರೀಕೃಷ್್ನು ಅವರನುನ
ಕುರರ್ತು ‘ನನನ ಮಾತನ ಮೂಲಕ ಅವರ ಹ ಂಡಿರನುನ ಬ ೀಡಿರ’ ಎಂದು ಹ ೀಳುತ್ಾುನ್ . ಆ ಗ ೂೀಪಾಲಕರು
ಹಾಗ ಯೀ ಮಾಡುತ್ಾುರ . ಆಗ ಆ ಬಾರಹಮರ್ಣ ಸರೀರ್ಯರ ಲಲರೂ ಪ್ರಮಾರ್ತಮನ ಬಳಿ ಬರುತ್ಾುರ .
ರ್ತದನಂರ್ತರ, ಗ ೂೀಪ್ರಂದ ಕೂಡಿಕ ೂಂಡ ಶ್ರೀಕೃಷ್್ನು, ಅವರು ರ್ತಂದಿರುವ ಭಕ್ಷಾವ ಲಲವನೂನ ಸಾೀಕರಸದನು.
ಸಮಸುಲ್ ೂೀಕಗಳ ಒಡ ರ್ಯನ್ಾದ ಶ್ರೀಕೃಷ್್ನು ಗ ೂೀಕುಲವನುನ ಹ ೂಂದಿ ಕಿರೀಡಿಸುತುದಾನು.
ಇರ್ತು ಗ ೂೀಪಾಲಕರಗ ಆಹಾರ ನಿರಾಕರಸದಾ ಬಾರಹಮರ್ಣರು ‘ ಭಗವಂರ್ತನ ಆಜ್ಞ ರ್ಯನುನ ನ್ಾವು ಮಿೀರದ ವು,
ಇದು ನ್ಾವು ಮಾಡಿದ ಅಪ್ರಾಧ’ ಎಂದು ಪ್ಶಾಚತ್ಾುಪ್ದಿಂದ ಬ ಂದ ಮನಸುುಳಳವರಾದರು.
ರ್ತದನಂರ್ತರ ಕೃಷ್್ನು ಇಂದರನ ಪ್ೂಜ ಗಾಗಿ ಗ ೂಲಲರ ಸದಾತ್ ರ್ಯನುನ (ಜಾತ್ ರರ್ಯ ಪ್ರರ್ಯರ್ತನವನುನ) ಕಂಡು, ‘ಆ
ಇಂದರನಿಗ ನನನ ಮರ ವು ಇರಬಾರದು’ ಎನುನವುದಕಾೆಗಿ ಅವರನುನ ರ್ತಡ ದನು. ಹಿೀಗ ಇಂದರನ ಪ್ೂಜ ರ್ಯನುನ
ರ್ತಡ ರ್ಯಲು ಕಾರರ್ಣವ ೀನು ಎಂದು ವವರಸುತ್ಾು ಹ ೀಳುತ್ಾುರ : ‘ಆ ಇಂದರನು ನನನನುನ ಮನುಷ್್ ಎಂದು
ತಳಿರ್ಯದಿರಲ್ಲ ಎಂದು ಅವ್ರ್ಯನೂ, ಸವಥಸಮರ್ಥನೂ ಆದ ಶ್ರೀಕೃಷ್್ನು ಜಾತ್ ರರ್ಯ ಭಂಗವನುನ
ಮಾಡಿದನು’ ಎಂದು.
ಹಿಡಿದನು. ಹಿೀಗ ಎತು ಹಿಡಿದ ಗ ೂೀವಧಥನ ಪ್ವಥರ್ತದ ಕ ಳಗ ಎಲ್ಾಲ ಗ ೂೀಪಾಲಕರು ರ್ತಮಮ ಗ ೂೀವುಗಳಿಂದ
ಕೂಡಿಕ ೂಂಡು ಪ್ರವ ೀಶ್ಸದರು.
‘ಎಣ ಯಿರದ ಶಕಿುರ್ಯುಳಳ ನಿನಿನಂದಲ್ ೀ ಈ ಎಲ್ಾಲ ಪ್ರಪ್ಂಚವೂ ಹುಟ್ಟುದ . ನಿೀನ್ ೀ ಜಗರ್ತುನುನ ಪಾಲ್ಲಸುತುೀಯೀ.
ಕ ೂನ್ ರ್ಯಲ್ಲಲ ನಿೀನ್ ೀ ಇವ ಲಲವನೂನ ತನುನತುೀಯೀ(ಸಂಹಾರ ಮಾಡುವ ). ನಿನಿನಂದಲ್ ೀ ಈ ಜಗತುಗ ಬಂಧನ
ಮರ್ತುು ಬಿಡುಗಡ . ನಿನಗ ಸಮನ್ಾದವನು ಎಲ್ಲಲರ್ಯೂ ಇಲ್ಾಲ’ ಎಂದು ಇಂದರ ಶ್ರೀಕೃಷ್್ನನುನ ಸ ೂುೀರ್ತರ
ಮಾಡುತ್ಾುನ್ . ಇಲ್ಲಲ ಇಂದರ ಶ್ರೀಕೃಷ್್ನನುನ ‘ಪ್ರಪ್ೂರ್ಣಥಶಕ ುೀ’ ಎಂದು ಸಂಬ ೂೀಧನ್ ಮಾಡಿರುವುದನುನ
ಕಾರ್ಣುತ್ ುೀವ .
ಈ ಘಟನ್ ರ್ಯ ನಂರ್ತರ ಗ ೂೀಪಾಲಕರು ‘ಇವನು ನ್ಾರಾರ್ಯರ್ಣ’ ಎನುನವ ಸರ್ತ್ವನುನ ತಳಿದರು. ‘ಇವನು
ನ್ಾರಾರ್ಯರ್ಣನಿಗ ಸಮನು’ ಎನುನವ ಗಗಾಥಚಾರ್ಯಥರ ಮಾರ್ತನುನ ನಂದಗ ೂೀಪ್ನಿಂದ ಕ ೀಳಿದ ಅವರು,
ಅದನುನ ನಿಶಚರ್ಯ ಮಾಡಿ, ಅರವಂದನ್ ೀರ್ತರ ಶ್ರೀಕೃಷ್್ನಲ್ಲಲ ಅಧಕ ಸಮಾಮನವನುನ ಮಾಡಿದರು.
ಭಗವಂರ್ತನು ಮದುವ ಯಾದ, ಕಾತ್ಾ್ಥರ್ಯನಿೀ ವರರ್ತತ್ ೂಟು, ಕಾಮಬಾರ್ಣನ್ ಟು, ಇವನ್ ೀ ನಮಮ
ಪ್ತಯಾಗಬ ೀಕು ಎಂದು ಪ್ರ್ಣತ್ ೂಟು, ಕನಿನಕ ರ್ಯರನೂನ, ಬ ೀರ ಗ ೂೀಪ್ರ ಮಡದಿರ್ಯರಾದ
ಗ ೂೀಪ್ಕ ರ್ಯರನೂನ. ನಟ್ಟುರುಳಿನಲ್ಲಲ ರಮಿಸದನು ರ್ತುಂಬಿದ ಚಂದರನ ಕಾಂತರ್ಯಲ್ಲಲ.
ಇಲ್ಲಲಯೀ ಆ ಎಲ್ಾಲ ಗ ೂೀಪ್ಕ ರ್ಯರಲ್ಲಲ ಶ್ರೀಕೃಷ್್ನಿಂದ ‘ನ್ಾರಾರ್ಯರ್ಣ’ ಎಂಬ ಹ ಸರುಳಳ, ಬಲ್ಲಷ್ಠರಾದ ಹರ್ತುು
ಲಕ್ಷಜನ ಪ್ುರ್ತರರು ಹುಟ್ಟುಸಲಾಟುರು. ಅವರ ಲಲರೂ ಕೂಡಾ ದ ೀವತ್ಾಗರ್ಣಕ ೆ ಸ ೀರದವರು. ಹರಭಕಿುರ್ಯ
ಕಾರರ್ಣದಿಂದ ಪ್ರಮಾರ್ತಮನ ಮಕೆಳಾಗಬರ್ಯಸ ಈರೀತ ಭೂಮಿರ್ಯಲ್ಲಲ ಹುಟ್ಟುದರು.
[ಈ ಕುರತ್ಾದ ವವರವನುನ ಮಹಾಭಾರರ್ತದ ಉದ ೂ್ೀಗಪ್ವಥದಲ್ಲಲ(೭.೧೯) ಕಾರ್ಣುತ್ ುೀವ :
ಮತುಂಹನ್ನ್ತುಲ್ಾ್ನಾಂ ಗ ೂೀಪಾನಾಮಬುಯದ್ಂ ಮಹತ್ । (‘ಅಬುಥದ’ ಎಂದರ ನೂರು-ಹರ್ತುುಸಾವರ.
ಅಂದರ ಹರ್ತುು ಲಕ್ಷ). ನಾರಾರ್ಯಣಾ ಇತಿ ಖಾ್ತಾಃ ಸ್ವ ೀಯ ಸ್ಙ್ಕ್ೆಮಯೀಧಿನ್ಃ’ (ನನನ ರ್ತರಹದ ಶರೀರ
ಉಳಳವರವರು ಎಂದು ಕೃಷ್್ ಹ ೀಳಿರುವುದನುನ ನ್ಾವಲ್ಲಲ ಗಮನಿಸಬ ೀಕು) ]
ಶ್ರೀಕೃಷ್್ ಈರೀತ ಅವರ ಲಲರನುನ ಮದುವ ಯಾಗಲು ಕಾರರ್ಣವ ೀನು ಎನುನವುದನುನ ಮುಂದಿನಶ ್ಲೀಕದಲ್ಲಲ
ವವರಸದಾಾರ :
ಆ ರ್ಯಕ್ಷ ರುದರನ ಅನುಗರಹವನ್ ನೀ ರಕ್ಷಣ ಯಾಗಿ ಹ ೂಂದಿರುವ, ರುದರನ ಗ ಳ ರ್ಯನ್ಾದ ಕುಬ ೀರನ
ಸ ೀವಕನ್ಾದ, ಬಲ್ಲಷ್ಠನ್ಾದ, ಅರ್ತ್ಂರ್ತ ದುಷ್ುನ್ಾದ ಶಂಖಚೂಡನ್ಾಗಿದಾ. ಆರ್ತ ಗ ೂೀಪ್ಕ ರ್ಯರನುನ ಅಪ್ಹಾರ
ಮಾಡುತುರುವಾಗಲ್ ೀ, ಕೃಷ್್ನ ಮುಂಗ ೈ ಹ ೂಡ ರ್ತದಿಂದ ಸರ್ತುುಬಿದಾ. ಕೃಷ್್ನು ಅವನ ಮಣಿರ್ಯನುನ
ಅಪ್ಹರಸದ.
ಅವನ್ಾದರ ೂೀ, ಗಟ್ಟುಯಾಗಿರುವ ರ್ತನನ ಕ ೂಂಬಿನ ರ್ತುದಿರ್ಯನುನ ಮುಂದ ಮಾಡಿಕ ೂಂಡು ಪ್ರಮಾರ್ತಮನನುನ
ಹ ೂಂದಿದನು. ಸವಥಸಮರ್ಥನ್ಾದ ಶ್ರೀಕೃಷ್್ನು ಅವನ ಎರಡೂ ಕ ೂಂಬುಗಳನುನ ಹಿಡಿದುಕ ೂಂಡು,
ಭೂಮಿರ್ಯಲ್ಲಲ ಕ ಡವ, ರ್ಯಜ್ಞದ ಪ್ಶುವೀ ಎಂಬಂತ್ ಅವನನುನ ಕ ೂಂದು ಹಾಕಿದನು.
ಕೃಷ್್ನ ಕ ೈರ್ಯನುನ ತನನಲ್ ಂದು ಕ ಟು ಬುದಿಾ ಇರುವ ಆ ಅಸುರ ಬಹಳ ಪ್ರಯಾಸಪ್ಟು. ಆದರ ಅವನ
ಮುಖವು ಸೀಳಲಾಟ್ಟುರ್ತು. ಹಲುಲಗಳ ಲಲವೂ ಮುರದುಬಿದುಾ, ಉಸರಾಡುವುದು ಕಷ್ುವಾಗಿ ದ ೀಹವ ಲ್ಾಲ
ಒಡ ದುಹ ೂೀಗಿ ಆರ್ತ ಕ ಳಗ ಬಿದಾ (ಮೃರ್ತನ್ಾದ). ಪ್ರಮಾರ್ತಮನ್ಾದರ ೂೀ ಬರಹಮ, ರುದರ, ಇಂದರ, ಸೂರ್ಯಥ
ಮೊದಲ್ಾದ ಎಲ್ಾಲ ದ ೀವತ್ ಗಳಿಂದ ಸ ೂುೀರ್ತರಮಾಡಲಾಟುವನ್ಾದ.
[ಇಲ್ಲಲ ‘ಪಾವಥತರ್ಯ ವರ’ ಎಂದು ಹ ೀಳಿದಾಾರ . ಇದಕ ೆ ಪ್ೂರಕವಾಗಿರುವ ವವರಣ ನ್ ೀರವಾಗಿ ನಮಗ
ಕಾರ್ಣಸಗದಿದಾರೂ ಕೂಡಾ, ಪ್ುರಾರ್ಣಗಳಲ್ಲಲ ಬಂದಿರುವ ಪ್ರ ೂೀಕ್ಷ ವವರಣ ರ್ಯನುನ ಜ ೂೀಡಿಸ ನ್ ೂೀಡಿದಾಗ
ಇದು ಸಾಷ್ುವಾಗುರ್ತುದ .
ಹರವಂಶದ ವಷ್ು್ಪ್ವಥದಲ್ಲಲ(೨೪.೬೩) ಹ ೀಳುವಂತ್ : ‘ಹಯಾದ್ಸಾಮನ್ಮಹ ೀಂದ್ ೂರೀsಪಿ ಬಭ ೀತಿ
ಬಲಸ್ೂದ್ನ್ಃ’ ಅಂದರ ‘ಇಂದರನೂ ಕೂಡಾ ಈ ಕುದುರ ರ್ಯನುನ ಕಂಡರ ಭರ್ಯಪ್ಡುತ್ಾುನ್ ’ ಎಂದರ್ಥ. ಇನುನ
ಬರಹಮಪ್ುರಾರ್ಣದಲ್ಲಲ ‘ತುರಗಸಾ್ಸ್್ ಶಕ ೂರೀsಪಿ ಕೃಷ್್ ದ್ ೀವಾಶಾ ಬರ್್ತಿ’ ಎಂದಿದಾಾರ . ಈ ಮಾತನಿಂದ
ಅಸುರನ್ಾದ ಕ ೀಶ್ೀ ವರವನುನ ಪ್ಡ ದಿರುವುದು ಇಂದರನಿಗಿಂರ್ತ ಎರ್ತುರದಲ್ಲಲರುವ ದ ೀವತ್ ಯಿಂದ ಎನುನವುದು
ಸಾಷ್ುವಾಗುರ್ತುದ .
ವಷ್ು್ಪ್ವಥದಲ್ ಲೀ(೨೪.೬೦) ಹ ೀಳುವಂತ್ : ‘ತದಿದ್ಂ ದ್ುಷ್ಾರಂ ಕಮಯ ಕೃತಂ ಕ ೀಶ್ವಿಘಾತನ್ಮ್ ।
ತಾಯ್ೀವ ಕ ೀವಲಂ ರ್ಯುಕತಂ ತಿರದಿವ ೀ ತರಯಂಬಕಸ್್ ವಾ’ . ಇಲ್ಲಲ “ಕ ೀಶ್ರ್ಯನುನ ಕ ೂಲುಲವಕ ಎಂಬ ಬಹಳ
ದುಷ್ೆರವಾದ ಕಮಥವನುನ ಮಾಡಿದಿಾೀರ್ಯ, ಇದು ಒಂದ ೂೀ ನಿನಗ ಅರ್ವಾ ಶ್ವನಿಂದ ಮಾರ್ತರ ಸಾಧ್”
ಎನುನವ ಮಾರ್ತನುನ ಹ ೀಳಿರುವುದನುನ ಕಾರ್ಣುತ್ ುೀವ . ಈ ಮಾತನಿಂದ ಶ್ವನಿಗಿಂರ್ತ ಕ ಳಗಿನ ಕಕ್ಷ ರ್ಯಲ್ಲಲರುವ
ದ ೀವತ್ ರ್ಯ ವರವದ ಎನುನವುದು ಸಾಷ್ುವಾಗುರ್ತುದ .
9
ಪಾರಚಿೀನ ಪಾಠದಲ್ಲಲ ವಾ್ಮಶಚ ಎಂದಿದ . ಆದರ ವಾ್ಮಶಚ ಎನುನವ ಪಾಠ ಬ ೀರ ಲೂಲ ಉಪ್ಲಬಾವಾಗಿಲಲ. ಅದರಂದಾಗಿ ಪಾರರ್ಯಃ ಇದು
‘ವ್ೀಮಶಚ’ಇರಬಹುದು. ಭಾಗವರ್ತದಲ್ಲಲ – ‘ ಮರ್ಯಪುತ ರೀ ಮಹಾಮಾಯೀ ವ್ೀಮೊೀ ಗ ೂೀಪಾಲವ ೀಷ್ಧೃಕ್ ’ (೧೦.೩೫.೨೯) ಎಂದಿದ . ಆದಾರಂದ
ಸವಥರ್ತರಪ್ರಚಲ್ಲರ್ತ ಪಾಠದಂತ್ ಇಲ್ಲಲ ‘ವ್ೀಮಶಚ’ ಎಂದು ಬಳಸಲ್ಾಗಿದ .
ವ್ೀಮನ್ ಂಬ ಹ ಸರನ ಮರ್ಯನ ಮಗನು, ಬರಹಮನ ಅನುಗರಹದಿಂದ, ಅಮಿರ್ತವಾದ ಆರ್ಯುಸುನುನ ಪ್ಡ ದು,
ಎಲ್ಾಲ ಗ ೂಲಲರನುನ ಗುಹ ರ್ಯಲ್ಲಲ ಬಂಧಸಟುನು. ಆ ಅಸುರನನುನ ಶ್ರೀಪ್ತರ್ಯೂ, ಪ್ಶುಪ್ತರ್ಯೂ ಆದ
ಶ್ರೀಕೃಷ್್ನು ಪ್ಶುವಂತ್ ಕ ೂಂದು, ಬಿಲದಿಂದ ಎಲಲರನುನ ಬಿಡುಗಡ ಮಾಡಿದನು.
ಸ್ಂಸ ೀವನಾರ್ಯ ಸ್ ಹರ ೀರರ್ವತ್ ಪುರ ೈವ ನಾಮಾನ ಕ್ತಶ ್ೀರ ಇತಿ ರ್ಯಃ ಸ್ುರಗಾರ್ಯನ ೂೀsರ್ೂತ್ ।
ಸಾಾರ್ಯಮುೂವಸ್್ ಚ ಮನ ೂೀಃ ಪರಮಾಂಶರ್ಯುಕತ ಆವ ೀಶರ್ಯುಕ್ ಕಮಲಜಸ್್ ಬರ್ೂವ ವಿದ್ಾಾನ್
॥೧೩.೮೫॥
(ಇಲ್ಲಲ ಅಕೂರರನ ಮೂಲರೂಪ್ದ ಕುರತ್ಾದ ವವರವನುನ ನಿೀಡಿದಾಾರ :) ಮೂಲರ್ತಃ ಯಾರು ‘ಕಿಶ ್ೀರ’ ಎಂಬ
ಹ ಸರನ ದ ೀವತ್ ಗಳ ಹಾಡುಗಾರನ್ ೂೀ(ಗಂಧವಥನ್ ೂೀ) ಅವನ್ ೀ ಪ್ರಮಾರ್ತಮನ ಸ ೀವ ಗಾಗಿ ಭೂಮಿರ್ಯಲ್ಲಲ
ಜನಿಸದಾ. ಈರ್ತ ಸಾಾರ್ಯಮುಭವ ಮನುವನ ಅಂಶದ ೂಂದಿಗ , ಬರಹಮದ ೀವರ ಆವ ೀಶದಿಂದ ಕೂಡಿದ
ಜ್ಞಾನಿಯಾಗಿದಾ.
ಶ್ರೀಕೃಷ್್ನನುನ ಕರ ರ್ತರಲು ಕಂಸ ನಿೀಡಿದ ರರ್ವನುನ ಏರದ ಅಕೂರರ, ಬರಹಮದ ೀವರಂದಲೂ ನಮಸೃರ್ತವಾದ
ಶ್ರೀಕೃಷ್್ನ ಪಾದವನುನ ಒಳಮನಸುನಿಂದ ಧ್ಾ್ನಿಸುತ್ಾು ಸಾಗಿದ. ನಂದಗ ೂೀಕುಲದ ಸಮಿೀಪ್ದಲ್ಲಲ
ಶ್ರೀಕೃಷ್್ನ ಪಾದದಿಂದ ಅಂಕಿರ್ತವಾದ ಭೂಮಿರ್ಯನುನ ದೂರದಿಂದಲ್ ೀ ನ್ ೂೀಡಿ ಅಕೂರರ ಬಹಳ
ಸಂತ್ ೂೀಷ್ಪ್ಟು.
ರ್ಯದುಪ್ತ ಶ್ರೀಕೃಷ್್ನು ಬಲರಾಮನಿಂದ ಕೂಡಿಕ ೂಂಡು, ಕಾಲ್ಲಗ ಬಿದಾ ಅಕೂರರನನುನ ಎತು, ರ್ತನನ
ಮನ್ ರ್ಯನುನ ಕುರರ್ತು ಕರ ದುಕ ೂಂಡುಹ ೂೀಗಿ, ಎಲ್ಾಲ ಉಪ್ಚಾರಗಳನೂನ ಅವನಲ್ಲಲ ಮಾಡಿದನು. ಸದಾ
ಉದಯಿಸರುವ, ನ್ಾಶವಲಲದ ಜ್ಞಾನವುಳಳವನ್ಾದರೂ, ಲ್ ೂೀಕದ ವಡಂಬನ್ ಗಾಗಿ ಅಕೂರರನಲ್ಲಲ ಬಂದ
ಕಾರರ್ಣವ ಲಲವನೂನ ಕೃಷ್್ ಕ ೀಳಿದನು.
ರರ್ದಲೂಲ ಕೂಡಾ ಕೃಷ್್ನನುನ ಕಂಡ ಅಕೂರರ, ಮತ್ ು ರ್ಯಮುನ್ ರ್ಯಲ್ಲಲ ಮುಳುಗಿ, ಶ ೀಷ್ನ ಉರ್ತೃಷ್ುವಾದ
ಶರೀರದ ಮೀಲ್ ಮಲಗಿರುವ, ಬರಹಮ-ರುದರ-ಇಂದರ ಮೊದಲ್ಾದ ದ ೀವತ್ ಗಳು, ಮುನಿಶ ರೀಷ್ಠರು, ಇವರ ಲಲರ
ಸಮೂಹಗಳಿಂದ ವಂದಿರ್ತವಾದ ಪಾದಗಳ ರಡನುನ ಹ ೂಂದಿರುವ, ಲಕ್ಷ್ಮಿಯಿಂದ ಕೂಡಿರುವ, ಉರ್ತೃಷ್ುನ್ಾದ
ಪ್ರಮಾರ್ತಮನನುನ ಕಾರ್ಣುತ್ಾುನ್ .
ಮಧುರ ರ್ಯನುನ ರ್ತಲುಪ್ದಮೀಲ್ , ದಾನಪ್ತ ಎನುನವ ಹ ಸರುಳಳ ಅಕೂರರನನುನ ಮುಂದ ಕಳುಹಿಸಕ ೂಟು
ಎಂದೂ ನ್ಾಶವಾಗದ ಕಸುವುಳಳ ಶ್ರೀಕೃಷ್್ನು, ಬಲರಾಮ ಹಾಗೂ ಸಮಸು ಗ ಳ ರ್ಯರಂದ ಕೂಡಿಕ ೂಂಡು
ಪ್ಟುರ್ಣವನುನ ನ್ ೂೀಡಲ್ ಂದು ತ್ ರಳಿದನು. ಹಿೀಗ ಹ ೂೀಗುತುರುವಾಗ, ರಾಜಮಾಗಥದಲ್ಲಲ ಕುರ್ತೂಹಲದಿಂದ
ರ್ತದನಂರ್ತರ, ಆರ್ಯುಧದ ಮನ್ ರ್ಯನುನ ಹ ೂಂದಿ, (ಅಲ್ಲಲರುವವರನ್ ನಲ್ಾಲ ಓಡಿಸ), ರುದರದ ೀವರು ಕಂಸನಿಗ
ಕ ೂಟು, ಎಲಲರಂದಲೂ ಅಭ ೀದ್ವಾದ ಧನುಸುನುನ ಕೃಷ್್ ಎತುದ , ಕಂಸನಿಗ ಸಂಬಂಧಪ್ಟು ಆ ಧನುಸುನುನ,
ನಿರ್ತ್ಪ್ರಪ್ೂರ್ಣಥನೂ, ಸಮಸುಶಕಿು ಉಳಳವನೂ ಆದ ಆ ನ್ಾರಾರ್ಯರ್ಣನು ಹ ದ ಯೀರಸಲ್ ಂದು ಎಳ ದು,
ಮುರದುಹಾಕಿದ.
ಕೃಷ ೂ್ೀsಪಿ ಸ್ೂರ ಉದಿತ ೀ ಸ್ಬಲ್ ೂೀ ವರ್ಯಸ ್ೈಃ ಸಾದ್ಧಯಂ ಜಗಾಮ ವರರಙ್ೆಮುಖಂ ಸ್ುರ ೀಶ ೈಃ ।
ಸ್ಂಸ್ೂತರ್ಯಮಾನ್ ಉರುವಿಕರಮ ಆಸ್ುರಾಣಾಂ ನಿಮೂಮಯಲನಾರ್ಯ ಸ್ಕಳಾಚಲ್ಲತ ೂೀರುಶಕ್ತತಃ
॥೧೩.೧೧೧॥
ಷ್ಡುಗಣ ೈಶಾರ್ಯಥ ಸಂಪ್ನನನ್ಾದ ಶ್ರೀಕೃಷ್್ನು, ಆ ಆನ್ ಯಂದಿಗ ಸಾಲಾಕಾಲ ಆಟವಾಡಿ, ನಂರ್ತರ ಅದರ
ಸ ೂಂಡಿಲನುನ ಹಿಡಿದ ಳ ದು, ಭೂಮಿರ್ಯಲ್ಲಲ ಕ ಡವ, ಅದರ ರ್ತಲ್ ರ್ಯಮೀಲ್ ಕಾಲನಿನಟುು, ಅದರ ಎರಡೂ
ದಂರ್ತಗಳನುನ ಸ ಳ ದು, ಆ ದಂರ್ತದಿಂದಲ್ ೀ ಮಾವುರ್ತನನುನ ಹ ೂಡ ದಾಗ ಆ ಮಾವುರ್ತ ಕ ಳಗ
ಬಿದಾನು(ಸರ್ತುನು).
ಯಾರಂದಲೂ ಕ ೂಲಲಲು ಅಸಾಧ್ವಾಗಿದಾ ಮಾವುರ್ತ ಹಾಗು ಆನ್ ರ್ಯನುನ ಕ ೂಂದು, ಆನ್ ರ್ಯ ಕ ೂೀರ
ದಾಡ ರ್ಯನುನ ರ್ತನನ ಹ ಗಲ ಮೀಲ್ಲರಸಕ ೂಂಡು, ಅರ್ಣ್ನ್ ೂಂದಿಗ ಕೂಡಿಕ ೂಂಡು, ಗಜಶ ರೀಷ್ಠದ ದಪ್ಾವಾದ
ಮದದ ನಿೀರನಿಂದ ಸಂಪ್ಡಿಸಲಾಟು ಅವರ್ಯವವುಳಳವನ್ಾಗಿ, ಶಕಿುಪ್ೂರ್ಣಥನೂ, ನಿದ ೂೀಥಷ್ನೂ ಆಗಿರುವ
ಶ್ರೀಕೃಷ್್ನು ರಂಗಸ್ಳವನುನ ಪ್ರವ ೀಶ್ಸದನು.
[ಸಾವರದ ಆ ಆನ್ ರ್ಯನುನ ಅದರ ಮಾವುರ್ತನ್ ೂಟ್ಟುಗ ಕ ೂಂದು, ಅದರ ದಂರ್ತವನುನ ಹೂಗುಚಚದಂತ್
ಅರ್ಣ್ನ್ ೂಟ್ಟುಗ ಹ ಗಲಮೀಲ್ಲರಸ ರಂಗದ ಕಡ ನಡ ದು ಬಂದ,
ಗಜರಾಜನ ರ್ತಲ್ ಯಿಂದ ಸುರದ ಮದರಸದಿಂದ ಸಂಗಾರಗ ೂಂಡ ಮೈಮಾಟದವನು, ಕ ೂಳಕು ಸ ೂೀಕದ
ಪ್ೂರ್ಣಥಶಕಿುಸಾರೂಪ್ನು].
ರಂಗದ ಒಳಹ ೂಕೆ ಶ್ರೀಕೃಷ್್ನನುನ ಎದುರುಗ ೂಂಡ ಚಾರ್ಣೂರ ಎಂದು ಪ್ರಖಾ್ರ್ತನ್ಾದ, ಶ್ವನ ವರದಿಂದಾಗಿ
ಅವಧ್ನ್ಾದ ಮಲಲನು, ಕಂಸನ ಪ್ರೀತಗಾಗಿ, ‘ಮಾಧವಾ’ ಎಂದು ಶ್ರೀಕೃಷ್್ನನುನ ಸಂಬ ೂೀಧಸ,
“ಇದನುನ ಕ ೀಳು’’ ಎಂದು ಮಾರ್ತನ್ಾಡುತ್ಾುನ್ . (ಮಧುವನ ವಂಶದಲ್ಲಲ ಬಂದವರನುನ ಮಾಧವರು ಎಂದು
ಕರ ರ್ಯುತ್ಾುರ . ಇಲ್ಲಲ ‘ಮಾಧವಾ’ ಎಂದು ಸಂಬ ೂೀಧಸುವುದರ ಹಿಂದಿನ ಕಾರರ್ಣ ‘ನ್ಾವು ನಿನನನುನ
ಈಗಾಗಲ್ ೀ ಗುರುತಸದ ಾೀವ ’ ಎಂದು ತ್ ೂೀರಸುವುದ ೀ ಆಗಿದ ).
ಚಾರ್ಣೂರನ ಮಾರ್ತನುನ ಕ ೀಳಿದ ಶ್ರೀಕೃಷ್್ನು ಮುಗುಳುನಗುತ್ಾು, ‘ಹಾಗ ೀ ಆಗಲ್ಲ’ ಎಂದು ಹ ೀಳಿ, ಅವನನುನ
ಎದುರುಗ ೂಂಡ. ದ ೀವತ್ಾಪ್ತಯಾದ ಶ್ರೀಕೃಷ್್ನು ರ್ಯುದಾದಲ್ಲಲ ಒಂದು ಮುಹೂರ್ತಥಕಾಲ ಮಲಲ ಲ್ಲೀಲ್ ರ್ಯನುನ
ತ್ ೂೀರಸ, ನಂರ್ತರ ರ್ತನನ ಶರ್ತುರವನುನ(ಚಾರ್ಣೂರನನುನ) ಕಾಲುಗಳಲ್ಲಲ ಹಿಡಿದನು.
ಕಂಸನ ಆಜ್ಞ ರ್ಯನುನ ಕ ೀಳಿದಕೂಡಲ್ ೀ, ನ್ಾಶವಾಗದ ಆ ಅಕ್ಷ ೂೀಹಿಣಿರ್ಯ ಹರ್ತುರ ಜ ೂೀಡಿರ್ಯ (ಇಪ್ಾರ್ತುು
ಅಕ್ಷ ೂೀಹಿಣಿ ಸಂಖ ್ಯಿಂದ ಪ್ರಮಿರ್ತವಾದ) ಮಹಾಪ್ರಾಕರಮಿಯಾದ, ವಧವಧವಾದ ಅಸರವನುನ ಧರಸದ
ಆ ಸ ೈನ್ವು, ಕೃಷ್್-ಬಲರಾಮರನುನ ಸುರ್ತುುವರಯಿರ್ತು. ನರಗಳ ಸಮೂಹ ಸಂಹವನುನ ಸುರ್ತುುವರದರ
ಹ ೀಗಿರುರ್ತುದ ೂೀ ಹಾಗ .
10
ಇಂದರನ ಸಾರರ್ಥ
ಗಿಡುಗದ ವ ೀಗದಂತ್ ವ ೀಗವುಳಳ, ಅವಚಿೆನನನ್ಾಗಿ ರ್ತನ್ ನದುರು ಹಾರಬರುತುರುವ ಕಂಸನ ಎಲ್ಾಲ ವ ೀಗವನುನ
ನ್ಾಶಮಾಡಿದ ಪ್ರಮಾರ್ತಮನು, ಅವನ ರ್ತಲ್ ರ್ಯನುನ ಎಡಗ ೈಯಿಂದ ಹಿಡಿದು, ಕ ೀಶವನುನ ಸ ಳ ದು,
ಬಲಗ ೈಯಿಂದ ಕತುನಲ್ಲಲ ಹ ೂಡ ದನು.
ಪ್ುರುಷ್ಶ ರೀಷ್ಠನ್ಾದ ಕೃಷ್್ನ ಕ ೈರ್ಯ ಅಳತ್ ಯಳಗಡ ಇದಾ ಕಂಸನು, ಕುಂಡಲವನುನ ಕಳ ದುಕ ೂಂಡ
ಕಿವರ್ಯುಳಳವನ್ಾಗಿ, ಎದ ರ್ಯಲ್ಲಲ ಧರಸದ ಆಭರರ್ಣವನೂನ ಬಿಟುು, ಜಾರಹ ೂೀದ ಬಟ್ ುರ್ಯುಳಳ ಕಟ್ಟ-ಊರುಗಳ
ಮಧ್ ಪ್ರದ ೀಶದಿಂದಲೂ ಅರ್ತ್ಂರ್ತ ಶ ್ೀಚನಿೀರ್ಯ ರೂಪ್ವುಳಳವನ್ಾದನು.
( ಈ ಕಥ ಯಿಂದ ನಮಗ ತಳಿದುಬರುವುದ ೀನ್ ಂದರ : ದ ೀವರು ಎಲಲರ ಒಡ ರ್ಯ. ಉಳಿದ ಸಮಸು
ದ ೀವತ್ ಗಳೂ ಕೂಡಾ ಭಗವಂರ್ತನ ಭಕುರು ಎನುನವ ಸರ್ತ್).
ಆನಂದವ ೀ ಮೈವ ರ್ತುು ಬಂದಿರುವ ಪ್ರಮಾರ್ತಮ ‘ಸಂತ್ ೂೀಷ್ಗ ೂಂಡ’ ಎಂದು ಹ ೀಳುವ ಮಾರ್ತು ಕ ೀವಲ
ಲ್ೌಕಿಕ. ಹ ೀಗ ಯಾವಾಗಲೂ ಉದಿಸಕ ೂಂಡ ೀ ಇರುವ ಸೂರ್ಯಥನಿಗ ಲ್ ೂೀಕದ ದೃಷುರ್ಯಲಲಷ್ ುೀ
ಉದರ್ಯವೀ ಹಾಗ .
[ಇಲ್ಲಲ ಆಚಾರ್ಯಥರು ‘ಸೂರ್ಯಥ ಎಂದೂ ಮುಳುಗುವುದಿಲಲ, ಆದರ ಭೂಮಿರ್ಯಲ್ಲಲರುವ ನಮಗ ಮಾರ್ತರ
ಸೂರ್ಯಥ ಉದಯಿಸದಂತ್ ಹಾಗು ಮುಳುಗಿದಂತ್ ಕಾರ್ಣುತ್ಾುನ್ ’ ಎಂಬ ಮಾರ್ತನುನ ೮೦೦ ವಷ್ಥಗಳ
ಹಿಂದ ಯೀ ಹ ೀಳಿರುವುದನುನ ಓದುಗರು ಗಮನಿಸಬ ೀಕು.
ಭಗವಂರ್ತ ಸದಾ ಆನಂದ ಸಾರೂಪ್. ಅವನ ಆನಂದ ಯಾವುದ ೂೀ ಒಂದು ಕಿರಯರ್ಯ ಮಿತರ್ಯಲ್ಲಲರುವುದಿಲಲ.
ಆದರ ಮಾನವರಾಗಿರುವ ನಮಗ ಹಾಗ ಕಾರ್ಣುರ್ತುದ ಅಷ್ ುೀ].
೧೩.೧ ನಾಮಮಿೀಮಾಂಸ್
೧೪. ಉದ್ಧವಪರತಿಯಾನ್ಮ್
ಓಂ ॥
ಕೃಷ ೂ್ೀ ವಿಮೊೀಚ್ ಪಿತರಾವಭಿವನ್ಾಯ ಸ್ವಯವನ ೂಾಯೀsಪಿ ರಾಮಸ್ಹಿತಃ ಪರತಿಪಾಲನಾರ್ಯ ।
ಧಮಮಯಸ್್ ರಾಜ್ಪದ್ವಿೀಂ ಪರಣಿಧ್ಾರ್ಯ ಚ ೂೀಗರಸ ೀನ ೀ ದಿಾಜತಾಮುಪಗಮ್ ಮುಮೊೀಚ ನ್ನ್ಾಮ್
॥೧೪.೦೧॥
ಶ್ರೀಕೃಷ್್ನು ಗುರುಗಳಿಗಾಗಿ ಹಿಂದ ಸತುದಾ ಅವರ ಮಗನನುನ (ಗುರುದಕ್ಷ್ಮಣ ಯಾಗಿ) ಕ ೂಟುನು. ರಾಮನಿಂದ
ಕೂಡಿಕ ೂಂಡು ರಮಾಪ್ತ ಶ್ರೀಕೃಷ್್ನು ಮಧುರ ಗ ತ್ ರಳಿ, ಹಳಿಳಗರು, ಬಂಧುಜನರು, ಇವರಂದ ಕೂಡಿದ
ನ್ಾಗರಕರಂದ ನಿರಂರ್ತರವಾಗಿ ಪ್ೂಜಸಲಾಟುವನ್ಾಗಿ, ರ್ತನನ ರ್ತಂದ -ತ್ಾಯಿಗಳ ಅಭಿೀಷ್ುವನುನ ಪ್ೂರ ೈಸುತ್ಾು
ಆವಾಸಮಾಡಿದನು.
1
ಇಂದಿನ ಹರದಾಾರ
ರ್ತಂದ ತ್ಾಯಿಗಳು ಸಂತ್ ೂೀಷ್ವನುನ ಹ ೂಂದಿದರು ಎಂಬ ವಷ್ರ್ಯದಲ್ಲಲ ಏನು ಹ ೀಳಬ ೀಕು? (ಉಳಿದ
ಯಾದವರ ೀ ಆರ್ತ್ಂತಕವಾಗಿ ಸಂತ್ ೂೀಷ್ಪ್ಟುರು ಎಂದಮೀಲ್ ಇನುನ ರ್ತಂದ -ತ್ಾಯಿಗಳು ಸಂತ್ ೂೀಷ್ವನುನ
ಹ ೂಂದಿದರು ಎಂದು ಬ ೀರ ಹ ೀಳಬ ೀಕ ೀ) ಹಿೀಗ ಎಲ್ಾಲ ಸಜಜನರಗೂ ಆನಂದವುಂಟ್ಾಯಿರ್ತು.
[ಕಂಸ ರಾಜನ್ಾಗಿದಾಾಗ ಯಾದವರನುನ ವಶಾಾಸಕ ೆ ತ್ ಗ ದುಕ ೂಂಡಿರಲ್ಲಲಲ. ಅದರಲೂಲ ತ್ಾನು ಯಾದವ
ಅಲ್ಾಲ ಎನುನವ ರಹಸ್ ತಳಿದನಂರ್ತರ ಆರ್ತ ಎಲಲರಗೂ ವಪ್ರೀರ್ತ ಕಾಟ ಕ ೂದಲ್ಾರಮಿಭಸದಾ.
ಯಾದವರ ಲಲರೂ ರ್ತನನ ವರುದಾ ಮಸಲರ್ತುು ಮಾಡುತುದಾಾರ ಎನುನವ ಅನುಮಾನ ಅವನದಾಗಿರ್ತುು. ಕಂಸನ
ಸಂಹಾರದ ನಂರ್ತರ ಹಿಂದ ಮಧುರಾಪ್ಟುರ್ಣ ಬಿಟುುಹ ೂೀಗಿದಾ ಯಾದವರ ಲಲರೂ ಮರಳಿ ಬಂದರು.]
ಕೃಷಾ್ಶರಯೀ ವಸ್ತಿ ರ್ಯತರ ಜನ ೂೀsಪಿ ತತರ ವೃದಿಧರ್ಯವ ೀತ್ ಕ್ತಮು ರಮಾಧಿಪತ ೀನಿನಯವಾಸ ೀ ।
ವೃನಾಾವನ್ಂ ರ್ಯದ್ಧಿವಾಸ್ತ ಆಸ್ ಸ್ಧರಯಙ್ ಮಾಹ ೀನ್ಾರಸ್ದ್ಮಸ್ದ್ೃಶಂ ಕ್ತಮು ತತರ ಪುಯಾ್ಯಃ ॥೧೪.೦೭॥
ಶುರತ ಾೈವ ತನ್ಮಗಧರಾಜ ಉರುಪರರೂಢಬಾಹ ೂಾೀಬಯಲ್ ೀನ್ ತಜತ ೂೀ ರ್ಯುಧಿ ಸ್ವಯಲ್ ೂೀಕ ೈಃ ।
ಬರಹ ೇಶಚರ್ಣಡಮುನಿದ್ತತವರ ೈರಜ ೀಯೀ ಮೃತೂ್ಜಿತಶಾ ವಿಜಯೀ ಜಗತಶುಾಕ ೂೀಪ ॥೧೪.೧೦॥
ರ್ತನನ ಮಕೆಳ ದೂರನುನ ಕ ೀಳಿಯೀ, ಉರ್ತೃಷ್ು ಹಾಗು ಪ್ರಸದಾವಾಗಿರುವ ಮೈಗಳ ಕಸುವನಿಂದ ಕೂಡಿರುವ,
ಎಲಲರೂ ಕೂಡಿ ಬಂದರೂ ರ್ಯುದಾದಲ್ಲಲ ಸ ೂೀಲದವನ್ಾಗಿರುವ, ಬರಹಮ-ರುದರ-ಚರ್ಣಡಕೌಶ್ಕಮುನಿ1 ಈ
ಮೂವರ ವರಬಲದಿಂದ ಸ ೂೀಲ್ಲಸಲಾಡದ ಶಕಿುರ್ಯುಳಳವನ್ಾಗಿರುವ, ಸಾವನುನ ಮಟ್ಟುನಿಂರ್ತವನ್ಾಗಿರುವ,
ಎಲ್ಾಲ ಜಗರ್ತುನುನ ರ್ತನನ ವಶದಲ್ಲಲಟುುಕ ೂಂಡಿದಾ ಜರಾಸಂಧನು ಕ ೂೀಪ್ಗ ೂಂಡ.
ಅವಾಯಕ್ ಪಪಾತ ಚ ಗದ್ಾ ಮಧುರಾಪರದ್ ೀಶಾತ್ ಸಾ ಯೀಜನ ೀನ್ ರ್ಯದಿಮಂ ಪರಜಗಾದ್ ಪೃಷ್ುಃ ।
ಏಕ ೂೀತತರಾಮಪಿ ಶತಾಚಛತಯೀಜನ ೀತಿ ದ್ ೀವಷಯರತರ ಮಧುರಾಂ ರ್ಗವತಿಾಯಾತ ್ೀಯ ॥೧೪.೧೨॥
ಜರಾಸಂಧನಿಂದ ಕೃಷ್್ನಿಗಾಗಿ ಎಸ ದ ಆ ಗದ ರ್ಯು ಮಧುರ ಗಿಂರ್ತ ಒಂದು ಯೀಜನ ಹಿಂದ ಬಿದಿಾರ್ತು. [ಇದಕ ೆ
ಕಾರರ್ಣವ ೀನ್ ಂದರ :] ಜರಾಸಂಧನಿಂದ ಕ ೀಳಲಾಟು ದ ೀವಋಷ ನ್ಾರದರು, ಪ್ರಮಾರ್ತಮನ ಪ್ರೀತಗಾಗಿ,
ಮಧುರ ನೂರಕಿೆಂರ್ತ ಒಂದು ಯೀಜನ ಹ ಚಿಚಗ (೧೦೧ ಯೀಜನ) ದೂರದಲ್ಲಲದಾರೂ ಕೂಡಾ, ನೂರು
ಯೀಜನ್ಾ ಎಂದು ಜರಾಸಂಧನಿಗ ಹ ೀಳಿದಾರು.
1
ಚರ್ಣಡಕೌಶ್ಕಮುನಿರ್ಯ ವರ ಹಾಗು ಇರ್ತರ ವವರವನುನ ಮಹಾಭಾರರ್ತದ ಸಭಾಪ್ವಥದಲ್ಲಲ(ಅಧ್ಾ್ರ್ಯ ೧೭-೧೯) ಕಾರ್ಣಬಹುದು
[ಹಾಗಿದಾರ ಕೃಷ್್ನಿಗ ಆ ಗದ ರ್ಯನುನ ರ್ತಡ ರ್ಯುವ ಶಕಿು ಇಲಲದ ೀ ಇದುಾದಕಾೆಗಿ ನ್ಾರದರು ಹಾಗ ಹ ೀಳಿದರ ೀ
ಎಂದರ ... ]
ಪ್ಟುರ್ಣವನುನ ಎಲ್ ಲಡ ಯಿಂದ ಮುತುಗ ಹಾಕಿದ ಜರಾಸಂಧ ವನಾ ಮರ್ತುು ಅನುವನ್ಾಾ ಎನುನವ ರ್ತನನ ದೂರ್ತರನುನ
ಕೃಷ್್ನಲ್ಲಲಗ ಕಳುಹಿಸದನು. ಅವರಬಬರೂ ಆರ್ತ್ಂತಕವಾದ ಅಪ್ಹಾಸ್ದ ಮಾರ್ತನುನ ಅರ್ತ್ಂರ್ತ ದಪ್ಥದಿಂದ
ಕೂಡಿದವರಾಗಿ ಶ್ರೀಕೃಷ್್ನಿಗ ಹ ೀಳಿದರು.
ಜರಾಸಂಧ ಶ್ರೀಕೃಷ್್ನನುನ ಕುರರ್ತು ಹ ೀಳಿ ಕಳುಹಿಸದ ವ್ಂಗ್ದ ಮಾರ್ತು ಇದಾಗಿದ . ‘ನ್ಾನು ಏನೂ
ಕ ೈಲ್ಾಗದ ಕಂಸನಿಗ ನನನ ಮಕೆಳನುನ ಕ ೂಟ್ ು. ನಿೀನ್ ೀನ್ ೂೀ ಲ್ ೂೀಕದಲ್ಲಲ ಬಹಳ ಪ್ರಾಕರಮಿ
ಎನಿಸಕ ೂಂಡಿದಿಾೀರ್ಯ. ನಿನನ ಬಲವೀರ್ಯಥವನುನ ತಳಿರ್ಯದ ೀ ನ್ಾನು ನನನ ಮಕೆಳನುನ ಕಂಸನಿಗ ಕ ೂಟ್ ು.
ಇದಿೀಗ ನಿನಿನಂದ ಆ ಕಂಸ ಸಂಹರಸಲಾಟುನು.(ಮೊೀಸದಿಂದ, ಆಕಸಮಕವಾಗಿ ನಿನಿನಂದ ಕಂಸ ಸರ್ತು ಎನುನವ
ಧವನಿ).
ಇದಿೀಗ ಅರ್ತ್ಂರ್ತ ದುಬಥಲನ್ಾದ ನ್ಾನು ಬಲ್ಲಷ್ಠರ ನಡುವ ಶ ರೀಷ್ಠನ್ಾಗಿರುವ ನಿನನನುನ ಒಮಮ ಕಂಡು, ನನನ
ಇಬಬರು ಮಕೆಳಿಂದ ಕೂಡಿಕ ೂಂಡು ಕಾಡಿಗ ಹ ೂರಟುಹ ೂೀಗುತ್ ುೀನ್ . ಆದಾರಂದ ಬ ೀಗದಲ್ಲಲಯೀ ನನನ
ಚಕ್ಷುಷ್ುಗ ವಷ್ರ್ಯನ್ಾಗು1’. (‘ರಾಜನಲಲದವನ್ ೂಂದಿಗ ನ್ಾನು ರ್ಯುದಾ ಮಾಡುವುದಿಲಲ. ನಿೀನು ನನ್ ೂನಂದಿಗ
ರ್ಯುದಾ ಮಾಡುವುದಕಾೆಗಲ್ಲೀ, ನನನ ಕ ೈಯಿಂದ ಸಾರ್ಯುವುದಕಾೆಗಲ್ಲೀ ಯೀಗ್ನಲಲ’ ಎನುನವ ವ್ಂಗ್ದ
ಮಾರ್ತು ಇದಾಗಿದ ).
ಅರ್ತ್ಂರ್ತ ಬಲದ ದಪ್ಥದಿಂದ ಕೂಡಿ ಹ ೀಳಿರುವ ರ್ತನನ ಅಪ್ಹಾಸ್ದ ಮಾರ್ತುಗಳನುನ ಕ ೀಳಿದ ಶ್ರೀಕೃಷ್್,
‘ನಿಜವಾಗಿರ್ಯೂ ಅದು ಹೌದು’ ಎಂಬಂತ್ ಉರ್ತೃಷ್ುವಾದ ಅರ್ಥವುಳಳ ಮಾರ್ತನುನ ಹ ೀಳಿ, ಮಲಲಗ ನಕುೆ,
ಬಲರಾಮನಿಂದ ಕೂಡಿದವನ್ಾಗಿ ರ್ಯುದಾಕ ೆಂದು ಹ ೂರಬಂದ.
1
ನನನ ಕಣ ್ದುರು ಬಾ
ಬಲರಾಮನೂ ಕೂಡಾ, ಒನಕ ರ್ಯನೂನ, ನ್ ೀಗಿಲನೂನ ಹಿಡಿದು, ಬಿಲುಲ-ಬಾರ್ಣ ಸಹಿರ್ತನ್ಾಗಿ, ರರ್ವನುನ ಏರ,
ಉರ್ತೃಷ್ುವಾದ ಬಲವುಳಳವನ್ಾಗಿ, ಶರ್ತುರಗಳ ಬಲದಿಂದ ಕಂಗ ಡದ ೀ, ‘ಬಹಳ ಕಾಲದ ನಂರ್ತರ ರ್ಯುದಾಕ ೆ
ಸಕೆರಲ್ಾಲ’ ಎನುನವ ಸಂತ್ ೂೀಷ್ದಿಂದ ಗಟ್ಟುಯಾಗಿ ಘಜಥಸುತ್ಾು, ಜರಾಸಂಧನಿಂದ ರಕ್ಷ್ಮರ್ತವಾದ ಸ ೈನ್ವನುನ
ಕುರರ್ತು ಧ್ಾವಸದನು.
ಸಮಸು ರಾಜರ ಸ ೀನ್ ಯಿಂದ ಕೂಡಿರುವ ಮಗಧದ ಒಡ ರ್ಯನ್ಾಗಿರುವ ಜರಾಸಂಧನು, ರ್ತನ್ ನದುರಂದ
ಧ್ಾವಸ ಬರುತುರುವ, ಎಣ ಯಿರದ ಕಸುವನ ಕೃಷ್್ನನುನ ನ್ ೂೀಡಿ, ಕ ೂೀಪ್ದಿಂದ, ರ್ತರರ್ತರನ್ಾದ
ಆರ್ಯುಧಗಳನುನ ಹಿಡಿದು, ಬಾರ್ಣಗಳ ಮಳ ಗರ ರ್ಯುತ್ಾು, ಉಕಿೆಬರುವ ಸಮುದರದಂತ್ ಕೃಷ್್ನನುನ
ಎದುರುಗ ೂಂಡ.
ತಂ ವ ೈ ಚುಕ ೂೀಪಯಷ್ುರಗರತ ಉಗರಸ ೀನ್ಂ ಕೃಷ ೂ್ೀ ನಿಧ್ಾರ್ಯ ಸ್ಮಗಾತ್ ಸ್ಾರ್ಯಮಸ್್ ಪಶಾಾತ್ ।
ಜರಾಸಂಧನಿಗ ಸಟುು ರ್ತರಸಲ್ ಂದ ೀ ಶ್ರೀಕೃಷ್್ನು ಉಗರಸ ೀನನನುನ ಮುಂದ ಇಟುು, ತ್ಾನು ಉಗರಸ ೀನನ
ಹಿಂದ ನಿಂರ್ತ. ಜರಾಸಂಧನು ಮುಂದ ಇರುವ ಉಗರಸ ೀನನನುನ ಕಂಡು ಸಟ್ಟುನಿಂದ ಕಂಪ್ಸುವ
ಮೈರ್ಯುಳಳವನ್ಾಗಿ ಉಗರಸ ೀನನನುನ ಕುರರ್ತು ಹಿೀಗ ಹ ೀಳಿದ:
ಶ್ರೀಕೃಷ್್ನು ಕ ೂೀಪ್ದಿಂದ, ಇನ್ ೂನಂದು ಬಿಲಲನುನ ಹಿಡಿದು, ಕ ಂಪಾದ ಕರ್ಣಗಳುಳಳ, ಭ ೂೀಜರಗ ರಾಜನ್ಾಗಿರುವ,
ಉಗರಸ ೀನನನುನ ಕ ೂಲುಲವುದರಲ್ಲಲ ಬರ್ಯಕ ರ್ಯುಳಳ, ಉಗರವಾದ ವ ೀಗವುಳಳ ಜರಾಸಂಧನನುನ ರ್ತನನ ರರ್ದಿಂದ
ಎದುರುಗ ೂಂಡನು.
ಬರುತುರುವ ಎಣ ಯಿರದ ವೀರ್ಯಥವುಳಳ ಪ್ರಮಾರ್ತಮನನುನ ಕಂಡ ಶ್ಶುಪಾಲ, ಪೌರ್ಣಡಿಕ ವಾಸುದ ೀವ, ಇವರ ೀ
ಮೊದಲ್ಾದ ರಾಜರ ಗರ್ಣದಿಂದ ಕೂಡಿಕ ೂಂಡ ಜರಾಸಂಧ, ನ್ಾನ್ಾ ವಧವಾದ ಅಸರ-ಶಸರಗಳಿಂದ
ಪ್ರಮಾರ್ತಮನನುನ ಪ್ೀಡಿಸತ್ ೂಡಗಿದ. ನಿೀರನ ಸಮೂಹಗಳಿಂದ ಗಟ್ಟುಯಾಗಿ ಸದುಾಮಾಡುವ ಮೊೀಡವು
ಮೀರುವನ ಮೀಲ್ ಹ ೀಗ ನಿೀರನ ಮಳ ಗರ ರ್ಯುರ್ತುದ ೂೀ ಮರ್ತುು ಅದರಂದ ಮೀರುವಗ ಯಾವ
ತ್ ೂಂದರ ರ್ಯೂ ಆಗುವುದಿಲಲವೀ, ಹಾಗ ೀ, ಅವರ ಲಲರ ಬಾರ್ಣಗಳಿಂದ ಭಗವಂರ್ತನಿಗ ಏನೂ ಆಗಲ್ಲಲಲ.
ನ ೈನ್ಂ ಜಘಾನ್ ರ್ಗವಾನ್ ಸ್ುಶಕಂ ಚ ಭಿೀಮೀ ರ್ಕ್ತತಂ ನಿಜಾಂ ಪರರ್ಯತುಂ ರ್ಯಶ ಉಚಾಧಮಮಯಮ್ ।
ಚ ೀದಿೀಶಪೌರ್ಣಡರಕಸ್ಕ್ತೀಚಕಮದ್ರರಾಜಸಾಲ್ ಾೈಕಲವ್ಕಮುಖಾನ್ ವಿರಥಾಂಶಾಕಾರ ॥೧೪.೩೧॥
ಛಿನಾನರ್ಯುಧಧವಜಪತಾಕರಥಾಶಾಸ್ೂತವಮಾಮಯರ್ಣ ಉಗರಶರತಾಡಿತಭಿನ್ನಗಾತಾರಃ ।
ಸ್ರಸಾತಮಬರಾರ್ರರ್ಣಮೂದ್ಧಯಜಮಾಲ್ದಿೀನಾ ರಕತಂ ವಮನ್ತ ಉರು ದ್ುದ್ುರವುರಾಶು ಭಿೀತಾಃ ॥೧೪.೩೩॥
ಆರ್ಯುಧ, ಧವಜ, ಪ್ತ್ಾಕ, ರರ್, ಕುದುರ , ಸಾರರ್ಥ, ಕವಚ, ಎಲಲವನೂನ ಕೂಡಾ ಕರ್ತುರಸಕ ೂಂಡು,
ಉಗರವಾಗಿರುವ ಬಾರ್ಣದಿಂದ ತ್ಾಡಿರ್ತರಾಗಿ, ಮೈರ್ಯನುನ ಮುರದುಕ ೂಂಡು, ಜಾರಹ ೂೀದ ಬಟ್ ುಯಂದಿಗ ,
ಆಭರರ್ಣ, ಕೂದಲು, ಮಾಲ್ , ಎಲಲವನೂನ ಕಳ ದುಕ ೂಂಡು, ದಿೀನರಾಗಿ, ಬಹಳ ರಕುವನುನ ಕಾರುತ್ಾು,
ಭರ್ಯಗ ೂಂಡು ಅವರ ಲಲರೂ ಬ ೀಗನ್ ಓಡಿಹ ೂೀದರು.
ಶ ್ೀಚಾ್ಂ ದ್ಶಾಮುಪಗತ ೀಷ್ು ನ್ೃಪ ೀಷ್ು ಸ್ವ ೀಯಷ್ಾಸಾತರ್ಯುಧ್ ೀಷ್ು ಹರಿಣಾ ರ್ಯುಧಿ ವಿದ್ರವತುು ।
ನಾನಾರ್ಯುಧ್ಾಢ್ಮಪರಂ ರರ್ಮುಗರವಿೀರ್ಯ್ಯ ಆಸಾ್ರ್ಯ ಮಾಗಧಪತಿಃ ಪರಸ್ಸಾರ ರಾಮಮ್॥೧೪.೩೪॥
ಹಿೀಗ ಎಲ್ಾಲ ರಾಜರೂ ಕೂಡಾ, ರ್ಯುದಾದಲ್ಲಲ ಪ್ರಮಾರ್ತಮನಿಂದ ರ್ತಮಮ ಆರ್ಯುಧಗಳನುನ ಕಳ ದುಕ ೂಂಡು,
ಶ ್ೀಚನಿೀರ್ಯವಾದ ಅವಸ ್ರ್ಯನುನ ಹ ೂಂದಿ ಓಡುತುರಲು, ಉಗರವೀರ್ಯಥನ್ಾದ ಜರಾಸಂಧನು ನ್ಾನ್ಾ
ರೀತರ್ಯ ಆರ್ಯುಧಗಳಿಂದ ಕೂಡಿರುವ ಇನ್ ೂನಂದು ರರ್ವನುನ ಏರ, ಬಲರಾಮನ ಬಳಿ ಬಂದ.
ಆಧ್ಾವತ ೂೀsಸ್್ ಮುಸ್ಲ್ ೀನ್ ರರ್ಂ ಬರ್ಞ್ಞ ರಾಮೊೀ ಗದ್ಾಮುರುತರ ೂೀರಸ ಸ ೂೀsಪಿ ತಸ್್।
ಚಿಕ್ ೀಪ ತಂ ಚ ಮುಸ್ಲ್ ೀನ್ ತತಾಡ ರಾಮಸಾತವುತತಮೌ ಬಲವತಾಂ ರ್ಯುರ್ಯುಧ್ಾತ ಉಗರಮ್॥೧೪.೩೫॥
ತ ೀನಾsಹತಃ ಶ್ರಸ ಸ್ಮುಮಮುಹ ೀsತಿವ ೀಲಂ ಬಾಹಯದ್ರಥ ೂೀ ಜಗೃಹ ಏನ್ಮಥ ೂೀ ಹಲ್ಲೀ ಸ್ಃ।
ತತ ರಕಲವ್ ಉತ ಕೃಷ್್ಶರ ೈಃ ಫಲ್ಾರ್ಯನ್ನಸಾಾಣಿ ರಾಮಶ್ರಸ ಪರಮುಮೊೀಚ ಶ್ೀಘರಮ್ ॥೧೪.೩೮॥
ಆ ಒನಕ ಯಿಂದ ರ್ತಲ್ ರ್ಯಲ್ಲಲ ಹ ೂಡ ರ್ಯಲಾಟು ಜರಾಸಂಧನು ಬಹಳ ವ ೀಗವಾಗಿ ಮೂಛ ಥಗ ೂಂಡನು. ಹಿೀಗ
ಮೂಛ ಥಹ ೂಂದಿದ ಜರಾಸಂಧನನುನ ಬಲರಾಮ ಹಿಡಿದುಕ ೂಂಡನು. ಆಗ ಕೃಷ್್ನ ಬಾರ್ಣಗಳಿಂದ ನ್ ೂಂದು
ಓಡುತುದಾ ಏಕಲವ್ನು ಜರಾಸಂಧನನುನ ಹಿಡಿದಿರುವ ಬಲರಾಮನನುನ ನ್ ೂೀಡಿ, ರಾಮನ ರ್ತಲ್ ರ್ಯಮೀಲ್
ವ ೀಗವಾಗಿ ಅಸರಗಳನುನ ಪ್ರಯೀಗಿಸದನು.
ಈಗಾಗಲ್ ೀ ಭರ್ಯಗ ೂಂಡಿರುವ ಏಕಲವ್ನ್ ೂಂದಿಗ ರ್ಯುದಾವನುನ ಬರ್ಯಸದ ಶ್ರೀಕೃಷ್್ನು, ಕೂಡಲ್ ೀ ರ್ತನನ
ಮಗನ್ಾದ ಪ್ರದು್ಮನನನುನ ಮನಸುನಿಂದಲ್ ೀ ಸೃಷುಮಾಡಿದ. ಹಿೀಗ ಸೃಷುಗ ೂಂಡ ಪ್ರದು್ಮನನು
ಏಕಲವ್ನನುನ ಮಹರ್ತುರವಾದ ಅಸರಗಳ ಸಮೂಹಗಳ ೂಂದಿಗ ಎದುರುಗ ೂಂಡ. ಇರ್ತು ಬಲರಾಮನು
ಜರಾಸಂಧನನುನ ರ್ತನನ ರರ್ದ ಡ ಗ ದರದರನ್ ಎಳ ದುಕ ೂಂಡು ಹ ೂೀದ.
ನ್ಾಚಿಕ ಯಿಂದ ಬಗಿಗ, ಕಳ ಗುಂದಿದ ಮೊೀರ ರ್ಯವನ್ಾಗಿ, ಇರ್ತರ ಎಲ್ಾಲ ರಾಜರಂದ ಕೂಡಿದ ಪಾಪ್ಷ್ಠನ್ಾದ
ಜರಾಸಂಧನು ರ್ತನನ ಪ್ಟುರ್ಣಕ ೆ ಹಿಂತರುಗಿದ. ಹಿೀಗ ಹ ೂೀಗುವಾಗ, ಹಿಂದ ಮಧುರಾ ರಾಜ್ದಲ್ಲಲ ರ್ತನಿನಂದ
ಅಭಿಷಕುನ್ಾದ ಕಂಸನ ಮಗನನುನ ಮುಂದ ಇಟುುಕ ೂಂಡು ಹ ೂೀದ.
[ಹ ೀಗ ಶ್ರೀರಾಮ ರ್ಯುದಾಕೂೆ ಮೊದಲು ವಭಿೀಷ್ರ್ಣನಿಗ ಅಭಿಷ್ ೀಕ ಮಾಡಿಸದಾನ್ ೂೀ ಹಾಗ ೀ, ಜರಾಸಂಧನೂ
ಕೂಡಾ ರ್ಯುದಾಕೂೆ ಮೊದಲ್ ೀ ಕಂಸನ ಮಗನಿಗ ಅಭಿಷ್ ೀಕ ಮಾಡಿಸ ರ್ಯುದಾ ಮಾಡಲು ಬಂದಿದಾ. ಆದರ
ಹಿೀನ್ಾರ್ಯ ಸ ೂೀಲ್ಲನ್ ೂಂದಿಗ ಈ ರೀತ ಹಿಂತರುಗಿದ].
ಮಾದಿರರ್ಯು ಸರ್ತು ರ್ತನನ ಗಂಡನನುನ ಕಂಡು ಅಳುತುರಲು, ಕುಂತಯಿಂದ ಕೂಡಿಕ ೂಂಡ ಪಾಂಡವರಗೂ
ಅವಳ ರ ೂೀದನ ಕ ೀಳಿಸರ್ತು. ಅವರ ಲಲರೂ ಆಕ ರ್ಯರ್ತು ಬರುತುರಲು, ಮಾದಿರರ್ಯ ಮಾತನಂತ್ (ಪ್ುರ್ತರರ ೂಂದಿಗ
ಬರಬ ೀಡ, ನಿೀನು ಮಾರ್ತರ ಬಾ ಎನುನವ ಮಾದಿರರ್ಯ ಮಾತನಂತ್ ) ಮಕೆಳನುನ ದೂರದಲ್ ಲೀ ಬಿಟುು,
ಕುಂತರ್ಯು ತ್ಾನ್ ೀ ಮಾದಿರರ್ಯ ಸಮಿೀಪ್ಕ ೆ ಬಂದಳು.
ಗಂಡನ ಶವವನುನ ನ್ ೂೀಡಿದ ಕುಂತರ್ಯು, ಮಾದಿರಯಿಂದ ಎಲ್ಾಲ ವೃತ್ಾುಂರ್ತವನುನ ಕ ೀಳಿ ತಳಿದು, ಅರ್ತ್ಂರ್ತ
ನ್ ೂೀವನಿಂದ ಮಾದಿರರ್ಯನುನ ಬ ೈದು, ಸಹಗಮನಕ ೆಂದು ಬುದಿಾರ್ಯನುನ ಮಾಡಿದಳು. ಅವಳ ಅಳುವನಿಂದ
ಉಂಟ್ಾದ ಧವನಿರ್ಯು ಪಾಂಡವರಂದ ಕ ೀಳಲಾಟ್ಟುರ್ತು.
ತ ೀಷಾಾಗತ ೀಷ್ಾಧಿಕ ಆಸ್ ವಿರಾವ ಏತಂ ಸ್ವ ೀಯsಪಿ ಶುಶುರವು ಋಷಪರವರಾ ಅಥಾತರ ।
ಆಜಗುಮರುತತಮಕೃಪಾ ಋಷಲ್ ೂೀಕಮದ್ ಯಧ ೀ ಪತಿನೀ ನ್ೃಪಾನ್ುಗಮನಾರ್ಯ ಚ ಪಸ್ಪೃಧ್ಾತ ೀ ॥೧೪.೫೦॥
ಕುಂತರ್ಯ ಅಳುವನುನ ಕ ೀಳಿದ ಪಾಂಡವರ ಲಲರೂ ಅಲ್ಲಲಗ ಬರುತುರಲು, ಅಳುವನ ಶಬಾವು ಅಧಕವಾಯಿರ್ತು.
ಈ ಅಳುವನ ಧವನಿರ್ಯನುನ ಕ ೀಳಿ ಅಲ್ಲಲದಾ ಉರ್ತೃಷ್ುವಾದ ಕೃಪ ರ್ಯುಳಳ ಋಷಗಳೂ ಕೂಡಾ ಅಲ್ಲಲಗ ಬಂದು
ಸ ೀರದರು. ಋಷಗಳ ಲಲರು ಸ ೀರುತುದಾಂತ್ , ಆ ಇಬಬರು ಪ್ತನರ್ಯರು ಸಹಗಮನಕಾೆಗಿ
ಸಾಧ್ ಥಮಾಡತ್ ೂಡಗಿದರು.
ಆಗ ಅಲ್ಲಲ ಸ ೀರದಾ ಋಷಶ ರೀಷ್ಠರು, ಗಂಡನ ಜ ೂತ್ ಗ ಬ ೀರ ಲ್ ೂೀಕಕ ೆ ಹ ೂೀಗಬ ೀಕು ಎಂದು ಬರ್ಯಸುತುರುವ
ಕುಂತರ್ಯನುನ ರ್ತಡ ದರು. ರ್ತನನ ದ ೂೀಷ್ ಏನು ಎಂದು ತಳಿದ ೀ ಭರ್ತೃಥಗಳ ಜ ೂತ್ ಗ ಸಹಯೀಗವನುನ
ಬಹಳವಾಗಿ ಬ ೀಡಿಕ ೂಳುಳತುರುವ ಮಾದಿರಗ ಭಾಗವರ್ತ ಧಮಥವನುನ ಚ ನ್ಾನಗಿ ಬಲಲ ಆ ಋಷಗಳು ರ್ತಮಮ
ಒಪ್ಾಗ ರ್ಯನುನ ನಿೀಡಿದರು.
ಪಾಂಡುವನ ಜ ೂತ್ ಗ ೀ ಮಾದಿರರ್ಯೂ ಕೂಡಾ ರ್ತನನ ದ ೀಹವನುನ ಅಪ್ಥಸ, ಇಲ್ಲಲ ಮಾಡಿದ ರ್ತನ್ ನಲ್ಾಲ
ಪಾಪ್ಗಳನುನ ತ್ ೂಳ ದುಕ ೂಂಡು ರ್ತನನ ಗಂಡನ ಲ್ ೂೀಕವನ್ ನೀ ಸ ೀರದಳು.
ಪಾಣ ೂಡೀಃ ಸ್ುತಾಶಾ ಪೃರ್ಯಾ ಸ್ಹಿತಾ ಮುನಿೀನ ಾರೈನಾನಯರಾರ್ಯಣಾಶರಮತ ಆಶು ಪುರಂ ಸ್ಾಕ್ತೀರ್ಯಮ್ ।
ಜಗುಮಸ್ತಥ ೈವ ಧೃತರಾಷ್ಾಪುರ ೂೀ ಮುನಿೀನಾಾರಃ ವೃತತಂ ಸ್ಮಸ್ತಮವದ್ನ್ನನ್ುಜಂ ಮೃತಂ ಚ ॥೧೪.೫೫॥
ನಿಯೀಗಪ್ದಾತಗ ಸಾಕಿೀರ್ಯರ ೂಬಬರು ಸಾಕ್ಷ್ಮಯಾಗಿರಬ ೀಕು.(ನಮಮ ಅಪ್ಾ ಸತ್ಾುಗ ನಮಮ ದ ೂಡಡತ್ಾರ್ತ ನಮಮ
ಅಜಜರ್ಯಲ್ಲಲ ನಮಮ ಅಪ್ಾನನುನ ಹುಟ್ಟುಸದ. ಅಲ್ಲಲ ಸಾಕ್ಷ್ಮಯಾಗಿ ನಮಮವರ ೀ ನಮಮ ಜನನಕ ೆ ಕಾರರ್ಣರಾಗಿದಾರು.
ಆದರ ಇಲ್ಲಲ ಮುಖ್ಪಾರರ್ಣ, ರ್ಯಮ, ಅಜುಥನ, ಇವರ ಲ್ಾಲ ಸಾಕಿೀರ್ಯರ ೀ? ಅವರು ನಮಮ ಕುಲಕ ೆ
ಸ ೀರದವರಲಲ. ಆದರ ವ ೀದವಾ್ಸರು ನಮಮ ಮುರ್ತುಜಜರ್ಯ ಮಗ (ಸರ್ತ್ವತ ಸೂನು). ಈ ಪ್ರಸ್ತ ಇಲ್ಲಲಲಲ).
ರ್ತಮಮವರಂದ ನಿಯೀಗವನುನ ಚನ್ಾನಗಿ ಹ ೂಂದದ ೀ ಇರುವುದರಂದ ಇವರು ಇಲ್ಲಲ ಇರಲು ಯೀಗ್ರಲ್ಾಲ’
ಎಂದು ದುಯೀಥಧನ್ಾದಿಗಳು ಹ ೀಳುತುರುವಾಗಲ್ ೀ, ಗಗನದಲ್ಲಲರುವ ಮುಖ್ಪಾರರ್ಣನು ಕೌರವರನುನ
ಕುರರ್ತು ಹಿೀಗ ಹ ೀಳಿದ: (ಅಶರೀರವಾಣಿಯಾಯಿರ್ತು).
‘ಧಮಥರಾಜ, ಮುಖ್ಪಾರರ್ಣ, ಇಂದರ, ಅಶ್ಾೀದ ೀವತ್ ಗಳು, ಇವರಂದ ರ್ತಂದ (ಪಾಂಡು) ಬದುಕಿರುವಾಗಲ್ ೀ
ಹುಟ್ಟುರುವ, ಪ್ರಮಾರ್ತಮನನ್ ನೀ ರ್ತಮಮ ಎದ ಯಳಗ ಇಟು (ಪ್ರಮಾರ್ತಮನನ್ ನೀ ಸಾರಭೂರ್ತವಾದ ಶಕಿುಯಾಗಿ
ಉಳಳ), ನ್ಾರಾರ್ಯರ್ಣನಿಂದ ನಿರಂರ್ತರವಾಗಿ ರಕ್ಷ್ಮಸಲಾಟು ಇವರು ನಿಮಮ ತ್ ಗ ದುಕ ೂಳಳದಿರುವಕ ಗ ಶಕ್ರಲ್ಾಲ’.
ಭಿೀಮನು ಉರ್ತೃಷ್ುವಾದ ಹರ್ಣು್ಗಳನುನ ಕಿೀಳಲ್ ಂದು ಮರ ಏರದ ರಾಜರ ಮಕೆಳನುನ ಕಂಡು, ಮರದ
ಬುಡಕ ೆ ರ್ತನನ ಕಾಲ್ಲನ ಒದ ರ್ತವನುನ ಕ ೂಟುು, ಹಣಿ್ನ ಜ ೂತ್ ಗ ೀ ಎಲ್ಾಲ ರಾಜರ ಮಕೆಳು ಬಿೀಳುವಂತ್ ಮಾಡಿ,
ಹರ್ಣು್ಗಳನುನ ತ್ಾನು ತನುನತುದಾ.
ದ್ ಾೀಷ್ಂ ಹ್ೃತ ೀ ನ್ಹಿ ಹರೌ ತಮಸ ಪರವ ೀಶಃ ಪಾರಣ ೀ ಚ ತ ೀನ್ ಜಗತಿೀಮನ್ು ತೌ ಪರಪನೌನ।
ತತಾಾರಣಾನ್್ಕುರುತಾಂ ಪರಮೌ ಕರಾಂಸ ದ್ ೀವದಿಾಷಾಂ ಸ್ತತವಿಸ್ೃತಸಾಧುಪೌಂಸೌ್ ॥೧೪.೬೫॥
ರಾಜರ ಎಲ್ಾಲ ಮಕೆಳೂ ಕೂಡಾ ಭಿೀಮನ ಎಣಿಯಿರದ ಕಸುವನುನ ಕಂಡು, ಯಾವಾಗಲೂ ಚ ನ್ಾನಗಿ ಬ ಳ ದ
ದ ಾೀಷ್ವುಳಳವರಾದರು. ಆನಂರ್ತರ ಅವರ ಲಲರೂ ಗುಪ್ುವಾಗಿ ಮಾರ್ತನ್ಾಡಿಕ ೂಂಡರು ಕೂಡಾ.
ಯೀಯೀ ಹಿ ತತರ ನ್ರದ್ ೀವಸ್ುತಾಃ ಸ್ುರಾಂಶಾಃ ಪಿರೀತಿಂ ಪರಾಂ ಪವನ್ಜ ೀ ನಿಖಿಲ್ಾ ಅಕುವಯನ್ ।
ತಾಂಸಾತನ್ ವಿಹಾರ್ಯ ದಿತಿಜಾ ನ್ರದ್ ೀವವಂಶಜಾತಾ ವಿಚಾರ್ಯ್ಯ ವಧನಿಶಾರ್ಯಮಸ್್ ಚಕುರಃ ॥೧೪.೬೭॥
ಯಾರು ದ ೀವತ್ ಗಳ ಅಂಶದಿಂದ ರಾಜರಲ್ಲಲ ಹುಟ್ಟುದಾರ ೂೀ, ಅವರ ಲಲರೂ ಕೂಡಾ ಭಿೀಮಸ ೀನನಲ್ಲಲ
ಉರ್ತೃಷ್ುವಾದ ಪ್ರೀತರ್ಯನುನ ಮಾಡಿದರು. ಅವರನುನ ಬಿಟುು, ದ ೈರ್ತ್ರ ಅಂಶವನುನ ಹ ೂಂದಿದ ಇರ್ತರರು
ಚ ನ್ಾನಗಿ ವಚಾರಮಾಡಿ, ಭಿೀಮಸ ೀನನನುನ ಸಾಯಿಸಬ ೀಕು ಎನುನವ ನಿಶಚರ್ಯವನುನ ಮಾಡಿದರು.
ರಾಜಕುಮಾರರ ೂಂದಿಗ ಚ ನ್ಾನಗಿ ಸಮಾಲ್ ೂೀಚನ್ ಮಾಡಿ, ರ್ತಮಮ ಅಡಿಗ ಭಟುನ ಮುಖಾಂರ್ತರ ಎಲ್ಾಲ
ಭಕ್ಷಾಭ ೂೀಜ್ಗಳಲ್ಲಲಟುು ಕ ೂಡಲಾಟು ವಷ್ವನುನ, ಧೃರ್ತರಾಷ್ರಪ್ುರ್ತರ ‘ರ್ಯುರ್ಯುರ್ತುು’ ಹ ೀಳಿದಮೀಲ್ , ತಳಿದ ೀ,
ಬಲ್ಲಷ್ಠನ್ಾಗಿರುವ ಭಿೀಮಸ ೀನನು ವಷ್ು್ವನ ಅನುಗರಹಬಲದಿಂದ ಭಕ್ಷ್ಮಸ, ಜೀಣಿಥಸಕ ೂಂಡನು.
ಕ ೂೀಟ್ಟ ಯೀಜನ ಆಳದ ಗಾಂಭಿೀರ್ಯಥವನುನ ಹ ೂಂದಿರುವ ಗಂಗ ರ್ಯ ನಿೀರನಲ್ಲಲ ಮುಳುಗಿದ ಭಿೀಮಸ ೀನನು,
ಆಕಳಿಕ ಯಿಂದಲ್ ೀ(ಮೈಮುರರ್ಯುವಕ ಯಿಂದಲ್ ೀ) ಹಗಗಗಳನುನ ಕರ್ತುರಸ, ನದಿಯಿಂದ ಮೀಲ್ ದುಾ, ಸಜಜನರ
ಸಮೂಹಕ ೆ ಹಷ್ಥವನುನ ಉಂಟುಮಾಡಿ, ಎಣಿಯಿರದ ಗುರ್ಣಗಳುಳಳ ವಷ್ು್ವನಲ್ಲಲ ನ್ ಲ್ ಗ ೂಂಡ
ಮನಸುುಳಳವನ್ಾಗಿದಾನು (ಆರ್ತ್ನಿುಕ ಸ ನೀಹ ಉಳಳವನ್ಾಗಿದಾನು).
ಭಿೀಮಸ ೀನನು ಹಾಸಗ ಯಿಂದ ಏಳದ ೀ, ಹ ೀಗ ಮಲಗಿದಾನ್ ೂೀ ಹಾಗ ಯೀ ಎಂಟು ಉರ್ತೃಷ್ುವಾದ ನ್ಾಗಗಳ
ಸಮೂಹವನುನ ಬಹಳ ದೂರಕ ೆ ಎಸ ದು, ಆ ನ್ಾಗ ವಂಶದಲ್ಲಲ ಬಂದಿರುವ ಹಾವುಗಳನುನ ಇರುವ ಗಳ ೂೀ
ಎಂಬಂತ್ ಕ ೂಂದನು. ನಂರ್ತರ ರ್ತನನಮೀಲ್ ಹಾವುಗಳನುನ ಹರಬಿಟು ದುಯೀಥಧನನ ಸಾರರ್ಥರ್ಯನುನ
ಕ ೂಂದು, ಹಾಗ ಯೀ ನಿದ ರ ಮಾಡಿದ ಕೂಡಾ.
[ಈ ಘಟನ್ ರ್ಯ ವವರವನುನ ನ್ಾವು ಮಹಾಭಾರರ್ತದ ಆದಿಪ್ವಥದಲ್ಲಲ(೧೩೭.೪೫) ಕಾರ್ಣಬಹುದು.
‘ಪರಬುದ್ ೂಧೀ ಭಿೀಮಸ ೀನ್ಸಾತನ್ ಸ್ವಾಯನ್ ಸ್ಪಾಯನ್ಪ್ೀರ್ರ್ಯತ್ । ಸಾರರ್ಥಂ ಚಾಸ್್ ದ್ಯತಪಹಸ ತೀನ್
ಭಿೀಮಸ ೀನನ ಸಹಜವಾಗಿರುವ ಬಲವನುನ ತ್ಾವು ದಾಟಲ್ಾಗದ ಂದು ತಳಿದ ದ ಾೀಷಗಳಾದ ಆ ಎಲ್ಾಲ
ರಾಜಕುಮಾರರೂ ಕೂಡಾ ಆರ್ತ್ಂತಕವಾಗಿ ದುಃಖಕ ೆ ಒಳಗಾದರು. ಯಾವ ಹಾವುಗಳ
ನಿಟುುಸರನಿಂದಲೂ, ದಶಥನದಿಂದಲೂ ಕೂಡಾ ಇಡಿೀ ಲ್ ೂೀಕಗಳ ೀ ಭಸಮವಾಗುರ್ತುವೀ, ಅಂರ್ತಹ
ಹಾವುಗಳೂ ಕೂಡಾ ಭಿೀಮಸ ೀನನ ಮುಂದ ವ್ರ್ಥವ ನಿಸದವು.
ರ್ತಂದ ಯಾದ ಮುಖ್ಪಾರರ್ಣನ ಸಹಜವಾದ ವೀರ್ಯಥವದ (ಅಂದರ : ಯಾವುದ ೀ ವರ, ಮಂರ್ತರ ಬಲವಲಲ,
ಸಹಜವಾದ ಬಲದಿಂದಲ್ ೀ ಭಿೀಮ ಎಲಲವನೂನ ಮಾಡುತುದಾ).
ಕೃಷ್್ಃ ಕ್ತಲ್ ೈಷ್ ಚ ಹರಿರ್ಯ್ಯದ್ುಷ್ು ಪರಜಾತಃ ಸ ೂೀsಸಾ್sಶರರ್ಯಃ ಕುರುತ ತಸ್್ ಬಹು ಪರತಿೀಪಮ್ ।
ಸ್ಮಮನ್ಾಯ ಚ ೈವಮತಿಪಾಪತಮಾ ನ್ರ ೀನ್ಾರಪುತಾರ ಹರ ೀಶಾ ಬಹು ಚಕುರರರ್ ಪರತಿೀಪಮ್ ॥೧೪.೮೨॥
ಕೃಷ್್ನಿಂದ ಪ್ರಗರಹಿಸಲಾಟು ಆನ್ , ಕುದುರ , ರರ್, ಎಲಲವನೂನ ಕೂಡಾ ಕಳ ದುಕ ೂಂಡು, ಗಾರ್ಯಗ ೂಂಡ
ದ ೀಹವುಳಳವರಾಗಿ, ಚ ನ್ಾನಗಿ ರಕುವನುನ ವಾಂತಮಾಡುತ್ಾು, ಶಸರವಲಲದ ೀ, ಕವಚವಲಲದ ೀ, ದಾಜವಲಲದ ೀ,
ಏವಂ ಬೃಹದ್ರರ್ಸ್ುತ ೂೀsಪಿ ಸ್ುಶ ್ೀಚ್ರೂಪ ಆತ ೂತೀಯ ರ್ಯಯೌ ಬಹುಶ ಏವ ಪುರಂ ಸ್ಾಕ್ತೀರ್ಯಮ್ ।
ಕೃಷ ್ೀನ್ ಪೂರ್ಣ್ಯಬಲವಿೀರ್ಯಯಗುಣ ೀನ್ ಮುಕ ೂತೀ ಜೀವ ೀತ್ತಿೀವ ವಿಜತಃ ಶಾಸತಾವಶ ೀಷ್ಃ ॥೧೪.೮೫॥
ಏವಂ ಗತ ೀಷ್ು ಬಹುಶ ್ೀ ನ್ತಕನ್ಧರ ೀಷ್ು ರಾಜಸ್ಾಜ ೂೀsಪಿ ಮಧುರಾಂ ಸ್ಾಪುರಿೀಂ ಪರವಿಶ್ ।
ರಾಮೀರ್ಣ ಸಾದ್ಧಯಮಖಿಲ್ ೈರ್ಯ್ಯದ್ುಭಿಃ ಸ್ಮೀತ ೂೀ ರ ೀಮೀ ರಮಾಪತಿರಚಿನ್ಾಬಲ್ ೂೀ ಜರ್ಯಶ್ರೀಃ
॥೧೪.೮೬॥
ಈರೀತಯಾಗಿ ಬಹಳ ಬಾರ ಆ ಎಲ್ಾಲ ರಾಜರುಗಳು ರ್ತಮಮ ರ್ತಲ್ ರ್ತಗಿಗಸ ತ್ ರಳುತುರಲು, ಅಚಿಂರ್ತ್ಬಲವುಳಳ
ರಮಾಪ್ತಯಾದ ಶ್ರೀಕೃಷ್್ನು, ಯಾವಾಗಲೂ ಜರ್ಯಶ್ರೀರ್ಯನುನ ಪ್ಡ ದು, ರ್ತನನ ಪ್ಟುರ್ಣವಾದ ಮಧುರ ರ್ಯನುನ
ಬಲರಾಮನಿಂದ ಕೂಡಿಕ ೂಂಡು ಪ್ರವ ೀಶ್ಸ, ಎಲ್ಾಲ ರ್ಯದುಗಳ ೂಂದಿಗ ಕೂಡಿಕ ೂಂಡು ಕಿರೀಡಿಸಕ ೂಂಡಿದಾನು.
ಇರ್ತು, ದುಯೀಥಧನ್ಾದಿಗಳಿಂದ ಕೂಡಿಕ ೂಂಡ ಅವವ ೀಕಿ ರಾಜಕುಮಾರರ ಲಲರೂ ಭಿೀಮಸ ೀನನನುನ
ಕ ೂಲುಲವ ರ್ಯರ್ತನದಲ್ಲಲ ವಫಲತ್ ರ್ಯನುನ ಹ ೂಂದಿದರೂ ಕೂಡಾ, ಮತ್ ುಮತ್ ು ಭಿೀಮನನುನ ಕ ೂಲಲಲು ಬ ೀರ -ಬ ೀರ
ಪ್ರರ್ಯರ್ತನಗಳನುನ ಮಾಡಿದರು. ಅವರ ಆ ಎಲ್ಾಲ ಪ್ರರ್ಯರ್ತನಗಳನುನ ವ್ರ್ಥವನ್ಾನಗಿ ಮಾಡಿದ ಬಲ್ಲಷ್ಠನ್ಾದ
ಭಿೀಮಸ ೀನನು, ದಿಗಿಾಜರ್ಯಕಾೆಗಿ ಪ್ರರ್ಯರ್ತನವನುನ ಮಾಡಿದನು. [ಈ ದಿಗಿಾಜರ್ಯ ಕಾಲದಲ್ಲಲ ಭಿೀಮಾಜುಥನರಗ
ಸರಸುಮಾರು ೧೫-೧೬ ವರ್ಯಸುು ಎನುನವುದನುನ ಓದುಗರು ಗಮನಿಸಬ ೀಕು].
ಇವರಬಬರನುನ ಗ ದುಾ, ಪೌರ್ಣಡಿಕ ಎನುನವ ಹ ಸರನ ವಸುದ ೀವನ ಮಗನನುನ ಕೂಡಾ ಭಿೀಮ ಗ ದಾ. ರ್ತದನಂರ್ತರ
ಭಿೀಷ್ಮಕನ ಮಗನ್ಾಗಿರುವ ರುಗಿಮರ್ಯನುನ ಭಿೀಮ ಗ ದಾ. ಯಾರು ಮೊದಲು ಮನುಷ್್ರನುನ ತನುನವ ‘ಇಲಾಲ’^
ಎಂಬ ಹ ಸರನ ದ ೈರ್ತ್ನ್ಾಗಿದಾನ್ ೂೀ, ಅವನು ಕುಣಿಡನ ಪ್ಟುರ್ಣದ ಒಡ ರ್ಯನ್ಾಗಿದಾ. ಅವನನೂನ ಭಿೀಮ ಗ ದಾ.
[^ಇಲಾಲನು ರ್ತನನ ರ್ತಮಮ ವಾತ್ಾಪ್ರ್ಯನುನ ಮೀಕ ರ್ಯನ್ಾನಗಿ ಮಾಡಿ, ಅವನನುನ ಶಾರದಾದ ನ್ ಪ್ದಲ್ಲಲ ಕರ್ತುರಸ
ಎಲಲರಗೂ ಉರ್ಣಬಡಿಸುತುದಾ. ಎಲಲರೂ ಆಹಾರ ಸಾೀಕರಸದ ಮೀಲ್ ಇಲಾಲ ವಾತ್ಾಪ್ರ್ಯನುನ ಕರ ರ್ಯುತುದಾ.
ಆಗ ವಾತ್ಾಪ್ ಅವರ ಲಲರ ಹ ೂಟ್ ುರ್ಯನುನ ಸೀಳಿ ಹ ೂರಬರುತುದಾ. ಆನಂರ್ತರದಲ್ಲಲ ಅವರಬಬರೂ ಸ ೀರಕ ೂಂಡು
ಅತರ್ಥಗಳನುನ ತಂದು ಮುಗಿಸುತುದಾರು. ಹಿೀಗ , ಅವರು ಅನ್ ೀಕರನುನ ಕ ೂಂದಿದಾರು.
ಇಂರ್ಹ ಇಲಾಲನು ಒಮಮ ಅಗಸಯರನುನ ಊಟಕ ೆ ಆಹಾಾನಿಸದ. ಇಲಾಲನ ಕೂರರ ಕೃರ್ತ್ಗಳನುನ ತಳಿದ ೀ
ಅಗಸಯರು ಇಲಾಲನ ಅತರ್ಥಯಾಗಿ ಹ ೂೀದರು. ವಾತ್ಾಪ್ರ್ಯನುನ ಅಗಸಯಮುನಿಗಳು ಆಹಾರರೂಪ್ದಲ್ಲಲ
ಸಾೀಕರಸ, ಇಲಾಲ ಕರ ರ್ಯುವ ಮುನನವ ೀ ‘ವಾತ್ಾಪ್ ಜೀಣ ೂೀಥಭವ’ (ವಾತ್ಾಪ್ ಜೀರ್ಣಥವಾಗಿ ಹ ೂೀಗು)
ಎಂದರು. ಹಿೀಗಾಗಿ ವಾತ್ಾಪ್ ಅವರ ಉದರದಲ್ಲಲ ಕರಗಿಹ ೂೀದ. ಹಿೀಗಾಗಿ ವಾತ್ಾಪ್ರ್ಯನುನ ಇಲಾಲ
ಕರ ದಾಗ ಆರ್ತ ಹಿಂತರುಗಲ್ಲಲಲ. ಈರೀತ ವಾತ್ಾಪ್ರ್ಯ ಸಂಹಾರವಾಯಿರ್ತು. ಈ ಕಥ ರ್ಯ ವವರವನುನ ನ್ಾವು
ಮಹಾಭಾರರ್ತದಲ್ಲಲ ಕಾರ್ಣುತ್ ುೀವ . ಈ ಇಲಾಲನ್ ೀ ಭಿೀಷ್ಮಕನ ಮಗ ರುಗಿಮಯಾಗಿ ಹುಟ್ಟುದಾ. ].
ರ್ತನನ ಬಂಧುವಾಗಿರುವ ಭಿೀಮಸ ೀನನ ಬಲವನುನ ಚ ನ್ಾನಗಿ ಪ್ರೀಕ್ಷ್ಮಸರ್ತಕೆ ಶಲ್ನೂ ಕೂಡಾ ಅವನ್ ೂಂದಿಗ
ರ್ಯುದಾಮಾಡಿದ. ಹಾಗ ೀ ಸ ೂೀರ್ತ ಕೂಡಾ. ರ್ಯುದಾದಲ್ಲಲ ವೀರನ್ಾಗಿರುವ ಏಕಲವ್ನನುನ ಭಿೀಮ ಗ ದಾ.
ಇದ ೀರೀತ ಭಿೀಮನಿಂದ ಎಲ್ಾಲ ರಾಜರುಗಳೂ ಕೂಡಾ ಪ್ರಾಜರ್ಯಹ ೂಂದಿದರು.
ತ್ಾಯಿ ಮರ್ತುು ನಕುಲಸಹದ ೀವರಂದ ಕೂಡಿಕ ೂಂಡ ಧಮಥರಾಜನು ಭಿೀಮಸ ೀನನ ಬಾಹುವೀರ್ಯಥವನುನ
ಕಂಡು ಸಂತ್ ೂೀಷ್ಪ್ಟುನು. ವದುರನು, ಭಿೀಷ್ಮನೂ ಸ ೀರದಂತ್ , ಸಮಸು ಸಜಜನರೂ ಕೂಡಾ, ಇಡಿೀ
ರಾಷ್ರದಲ್ಲಲರುವವರು ಇದನುನ ಕ ೀಳಿ ಅರ್ತ್ಂರ್ತ ಸಂತ್ ೂೀಷ್ಪ್ಟುರು.
ಧೃರ್ತರಾಷ್ರನ ಮಾರ್ತನುನ ಕ ೀಳಿದ ಅಕೂರರನು ಅವನ ಮನಸುು ಕ ೂಳ ಯಾಗಿದ ಎಂಬುದನುನ ತಳಿದು, ‘ನಿನನ
ಮಕೆಳು ಖಂಡಿರ್ತವಾಗಿ ಒಳ ಳರ್ಯ ಕಿೀತಥರ್ಯನುನ ಪ್ಡ ರ್ಯಲ್ಾರರು’ ಎಂದು ಹ ೀಳಿ, ಭಿೀಮಾಜುಥನರು ಹಾಗೂ
ಸಹದ ೀವನಿಂದ ಕೂಡಿಕ ೂಂಡು ಮಧುರಾ ಪ್ಟುರ್ಣದರ್ತು ತ್ ರಳಿದನು.
ಪರತು್ದ್್ಮೊೀ ರ್ಗವತಾsಪಿ ರ್ವ ೀದ್ ಗದ್ಾಯಾಃ ಶ್ಕ್ಾ ರ್ಯದ್ಾ ರ್ಗವತಾ ಕ್ತರರ್ಯತ ೀ ನ್ಚ ೀಮಮ್ ।
ಕುಯಾ್ಯಮಿತಿ ಸ್ಮ ರ್ಗವತುಮನ್ುಜ್ಞಯೈವ ರಾಮಾದ್ಶ್ಕ್ಷದ್ುರುಗಾರ್ಯಪುರಃ ಸ್ ಭಿೀಮಃ ॥೧೪.೧೦೩॥
ಬಲರಾಮನೂ ಕೂಡಾ ಕೃಷ್್ನ ಎದುರಲ್ಲಲಯೀ ತ್ಾನು ಕೃಷ್್ನಿಂದ ಕಲ್ಲರ್ತದಾನುನ ಭಿೀಮಸ ೀನನಿಗ ಕ ೂಟು.
ರ್ತದನಂರ್ತರ ಅಜುಥನನು ಪ್ರಮಾರ್ತಮನಿಂದ ಉರ್ತೃಷ್ುವಾದ ಅಸರಗಳನುನ ಪ್ಡ ದ. ಹಾಗ ಯೀ, ಉದಾವನಿಂದ
ಸಹದ ೀವನು ಎಲಲದರಂದ ಕೂಡಿರುವ ಉರ್ತೃಷ್ುವಾದ ನಿೀತರ್ಯನುನ(ನಿೀತಶಾಸರವನುನ) ಪ್ಡ ದ.
ಯಾವ ಕಾರರ್ಣದಿಂದ ನ್ಾನು ಸಮಸು ದ ೀಹಿಗಳ ಒಳಗ ೀ ಇದ ಾೀನ್ ೂೀ, ಆ ಕಾರರ್ಣದಿಂದ ನನಿನಂದ
ವಯೀಗವು ಈ ಬರಹಾಮಂಡದಲ್ಲಲ ಯಾರಗೂ ಇಲಲ. (ಸಮಸು ಜೀವರ ಹೃರ್ತೆಮಲವಾಸಯಾದ ನನಿನಂದ
ಯಾರಗೂ ವಯೀಗವಲಲ). ನ್ಾನು ಮನುಷ್್ ಎಂದು ಎಲ್ಲಲರ್ಯೂ ಕೂಡಾ ನಿಮಗ ಬುದಿಾರ್ಯು ಇರದಿರಲ್ಲ.
ಏಕ ಂದರ ನನನನುನ ಯಾವುದ ೀ ದ ೂೀಷ್ವಲಲದ ಬರಹಮನ್ ಂದು ಹ ೀಳುತ್ಾುರಷ್ ುೀ.
ಶ್ರೀಕೃಷ್್ ಹಿಂದ ನಂದಗ ೂೀಕುಲದಲ್ಲಲ ನಡ ದಿದಾ ಕ ಲವು ದಿವ್ ಘಟನ್ ಗಳನುನ ಉದಾವನಿಗ ಹ ೀಳಿ, ಅದನುನ
ಗ ೂೀಕುಲವಾಸಗಳಿಗ ನ್ ನಪ್ಸುವಂತ್ ಹ ೀಳುತ್ಾುನ್ : -
ಹಿಂದ , ಒಮಮ ಹ ಬಾಬವು ನಂದನನುನ ಹಿಡಿದಾಗ ಯಾರೂ ಕೂಡಾ ಆ ಹ ಬಾಬವನಿಂದ ನಂದನನುನ ಬಿಡುಗಡ
ಮಾಡಲು ಸಮರ್ಥರಾಗಲ್ಲಲಲ. ಆದರ ನನನ ಪಾದಸಾಶಥದಿಂದ ಆ ಹ ಬಾಬವು ಅರ್ತ್ಂರ್ತ ದಿವ್ವಾದ
ವದಾ್ಧರನ್ಾದ. ಈರೀತ ಶಾಪ್ ವಮೊೀಚನ್ ಗ ೂಂಡ ವದಾ್ಧರ ಆಗ ಹ ೀಳಿದ ಮಾತ್ ಲಲವನೂನ ಸಮರಸರ.
‘ಇವನು ಮನುಷ್್ನಲ್ಾಲ. ಇವನು ಹರಯೀ. ಶ ರೀಷ್ಠರಗಿಂರ್ತಲೂ ಕೂಡಾ ಶ ರೀಷ್ಠ. ಜಗದ ೂಡ ರ್ಯ. ಎಲಲಕೂೆ
ಕಾರರ್ಣ. ಸಾರ್ತಂರ್ತರ. ವರಾಗಿಗಳಾದ ಮುನಿಗಳು ಇವನನುನ ತಳಿದು, ಉರ್ತೃಷ್ುವಾದ ಸಂಸಾರದಿಂದ
ಬಿಡುಗಡ ಗ ೂಂಡು, ಇವನ ಜ ೂೀಡಿ ಪಾದಗಳನುನ ಹ ೂಂದುತ್ಾುರ .
ಯಾವಾಗ ವರುರ್ಣನ ದೂರ್ತನು ನಂದನನುನ ಹಿಡಿದುಕ ೂಂಡನ್ ೂೀ, ಅಲ್ಲಲರ್ಯೂ ಕೂಡಾ, ವರುರ್ಣನ ಮನ್ ಗ
ಹ ೂರಟ್ಟದಾ ನನನನುನ ವರುರ್ಣನು ಪ್ೂಜಸ, ನಂದನನುನ ಬಿಡುಗಡ ಗ ೂಳಿಸ, ಹ ೀಳಿದ: ‘ಇವನು ನಿನನ
ಮಗನಲ್ಾಲ. ಇವನು ಉರ್ತೃಷ್ುನ್ಾದ ಪ್ುರುಷ್ನ್ ೀ ಆಗಿದಾಾನ್ ’ ಎಂದು.
ಶುರತ ೂಾೀದ್ಧವೀ ನಿಗದಿತಂ ಪರಮಸ್್ ಪುಂಸ ೂೀ ವೃನಾಾವನ್ಂ ಪರತಿ ರ್ಯಯೌ ವಚನ ೈಶಾ ತಸ್್।
ದ್ುಃಖಂ ವ್ಪ್ೀಹ್ ನಿಖಿಲಂ ಪಶುಜೀವನಾನಾಮಾಯಾತ್ ಪುನ್ಶಾರರ್ಣಸ್ನಿನಧಿಮೀವ ವಿಷ ೂ್ೀಃ
॥೧೪.೧೧೨॥
ನ್ಾಶಮಾಡಲ್ ಂದ ೀ, ಕೃಷ್್ನ ಲ್ಲೀಲ್ ಗಳನುನ ಹ ೀಳುತ್ಾು ಸಾಲಾಕಾಲ ಉದಾವ ಅಲ್ಲಲ ವಾಸಮಾಡಿದ. ಅರ್
ಗ ೂೀಪಿೀರನ್ುಜ್ಞಾಪ್ ರ್ಯಶ ್ೀದ್ಾಂ ನ್ಂದ್ಮೀವ ಚ । ಗ ೂೀಪಾನಾಮಂತರಯ ದ್ಾಶಾಹ ೂೀಯ
ಯಾಸ್್ನಾನರುರುಹ ೀ ರರ್ಂ(೧೦.೪೬.೧೨) ಎಲ್ಾಲ ಗ ೂೀಪ್ರ್ಯರಲ್ಲಲ ತ್ಾನು ಹ ೂೀಗಿ ಬರುತ್ ುೀನ್ ಎಂದು ಹ ೀಳಿ,
ರ್ಯಶ ್ೀದ ಹಾಗು ನಂದಗ ೂೀಪ್ರ ಅನುಜ್ಞ ರ್ಯನುನ ಪ್ಡ ದುಕ ೂಂಡ ಉದಾವನು ಶ್ರೀಕೃಷ್್ನಲ್ಲಲಗ ತ್ ರಳಲು
ರರ್ವನ್ ನೀರದನು].
*********
೧೪.೧ ನಾಮಮಿೀಮಾಂಸ್
ಭಿೀಷ್ಮಕ ಮಿರ್ತರ(ಸೂರ್ಯಥ)
೧೪.೯೧
ರಾಹು
ಭಿೀಷ್ಮಕನ ರ್ತಮಮಂದಿರಾದ ಅಗಿನಪ್ುರ್ತರರಾದ ಪ್ವಮಾನ
೧೪.೯೧
ಕರರ್ ಮರ್ತುು ಕ ೈಶ್ಕರು ಹಾಗೂ ಶುನುಾಾ
೧೫. ಪಾರ್ಣಡವಶಸಾಾಭಾ್ಸ್ಃ
ಓಂ ॥
ಏವಂ ಪರಶಾಸ್ತಿ ಜಗತ್ ಪುರುಶ ್ೀತತಮೀsಸಮನ್ ಭಿೀಮಾಜುಞಯನೌ ತು ಸ್ಹದ್ ೀವರ್ಯುತಾವನ್ುಜ್ಞಾಮ್ ।
ಕೃಷಾ್ದ್ವಾಪ್ ವಷ್ಯತಿರತಯಾತ್ ಪುರಂ ಸ್ಾಮಾಜಗಮತುಹಯರಿಸ್ುತ ೀನ್ ವಿಶ ್ೀಕನಾಮಾನ ॥೧೫.೦೧॥
ತಸ ೈ ಮಾತಾ ಪಿಷ್ುಮಾಲ್ ೂೀಡ್ ಪಾತುಂ ದ್ದ್ಾತಿ ಪಿೀತ ಾೈತಿ ತದ್ ೈಷ್ ನಿತ್ಮ್ ।
ಪಿೀತಕ್ಷ್ೀರಾನ್ ಧ್ಾತತಯರಾಷಾಾನ್ ಸ್ ಚ ೈತ್ ಮಯಾ ಪಿೀತಂ ಕ್ಷ್ೀರಮಿತಾ್ಹ ನಿತ್ಮ್ ॥೧೫.೦೮॥
ಈ ರೀತ ಬರುತುದಾ ಅಶಾತ್ಾ್ಮನಿಗ ತ್ಾಯಿ ಕೃಪ್ರ್ಯು ಹಿಟುನುನ ಕಲ್ಲಸ ಕುಡಿರ್ಯಲು ಕ ೂಡುತುದಾಳು. ಅದನುನ
ಕುಡಿವ ಅಶಾತ್ಾ್ಮನು, ನಿರ್ತ್ವೂ ಹಾಲನುನ ಕುಡಿರ್ಯುತುರುವ ದುಯೀಥಧನ್ಾದಿಗಳನುನ ಹ ೂಂದಿ, ‘ನನಿನಂದ
ಹಾಲು ಕುಡಿರ್ಯಲಾಟ್ಟುರ್ತು’ ಎಂದು ಯಾವಾಗಲೂ ಹ ೀಳುತುದಾ.
ತ ೀಷಾಂ ವೃದಿಧಃ ಸಾ್ತ್ ಪಾರ್ಣಡವಾತ ್ೀಯ ಹತಾನಾಂ ಮೊೀಕ್ ೀsಪಿ ಸೌಖ್ಸ್್ ನ್ ಸ್ನ್ತತಿಶಾ ।
ಯೀಗಾ್ ಸ್ುರಾಣಾಂ ಕಲ್ಲಜಾ ಸ್ುಪಾಪಾಃ ಪಾರಯೀ ರ್ಯಸಾಮತ್ ಕಲ್ಲಜಾಃ ಸ್ಮೂವನಿತ ॥೧೫.೧೩॥
ಏಕ ? –
ಅಙ್ ್ೆೀ ನಿಧ್ಾರ್ಯ ಸ ಕದಾಚಿದಮುಷ್್ ರಾಮಃ ಶ್ಶ ್ೀ ಶ್ರ ೂೀ ವಗರ್ತನಿದರ ಉದಾರಬ ೂೀಧಃ ।
ಸಂಸುಪ್ುವತ್ ಸುರವರಃ ಸುರಕಾರ್ಯಥಹ ೀತ್ ೂೀದಾಥರ್ತುಂ ಚ ವಾಲ್ಲನಿಧನಸ್ ಫಲಂ ರ್ತದಸ್॥ 51 ॥
ಕಿಂ ರ್ತಾಂ ನ ಚಾಲರ್ಯಸ ಮಾಂ ರುಧರಪ್ರಸ ೀಕ ೀ ಪಾರಪ ುೀsಪ್ ಪಾವನವರ ೂೀಧನಿ ಕ ೂೀsಸ ಚ ೀತ ।
ರ್ತಂ ಪಾರಹ ಕರ್ಣಥ ಇಹ ನ್ ೈವ ಮಯಾ ವಧ್ ೀಯೀ ನಿದಾರವರ ೂೀಧ ಇತ ಕಿೀಟ ಉಪ ೀಕ್ಷ್ಮತ್ ೂೀ ಮೀ ॥ 54 ॥
॥ ಇತ ಶ್ರೀಮದಾನನಾತೀರ್ಥಭಗವತ್ಾಾದವರಚಿತ್ ೀ ಶ್ರೀಮಹಾಭಾರರ್ತತ್ಾರ್ತಾರ್ಯಥನಿರ್ಣಥಯೀ
ಪಾರ್ಣಡವಶಸಾರಭಾ್ಸ ೂೀ ನ್ಾಮ ಪ್ಞ್ಚದಶ ್ೀsಧ್ಾ್ರ್ಯಃ ॥
॥ ಓಂ ॥
ನಾರಾರ್ಯಣಾರ್ಯ ಪರಿಪೂರ್ಣಯಗುಣಾರ್ಣಯವಾರ್ಯ ವಿಶ ್ಾೀದ್ರ್ಯ ಸ್್ತಿಲಯೀನಿನರ್ಯ ತಿಪರದ್ಾರ್ಯ ।
ಜ್ಞಾನ್ಪರದ್ಾರ್ಯ ವಿಬುಧ್ಾಸ್ುರ ಸೌಖ್ ದ್ುಃಖಸ್ತಾಾರಣಾರ್ಯ ವಿತತಾರ್ಯ ನ್ಮೊೀನ್ಮಸ ತೀ ॥೧.೧॥
ಎಲಲವನೂ ತಳಿದಾರ್ತ,
ಸವಥ ಸಮರ್ತ್ಥನ್ಾರ್ತ,
ಎಲ್ಾಲ ರ್ತೂಗಿಸಬಲಲನ್ಾರ್ತ,
ನ್ಾಶವರದ ಆರ್ತಮಬಲದಾರ್ತ,
ಅವನ್ಾರ್ತಮವ ೀ ಜ್ಞಾನ ಅವನ್ಾರ್ತಮವ ೀ ಸುಖ,
ಅವನ್ಾರ್ತಮವ ೀ ವೀರ್ಯಥ-ಅವನ್ ಲಲರ ಆರ್ತಮಸಖ,
ಲಕ್ಷ್ಮಿೀ ಸಮೀರ್ತ ಬರಹಮ ರುದರ ಜೀವಗರ್ಣ,
ಅವನ್ಾರ್ಣತ ಇರದಿರ ಅವರಗಿಲಲ ತ್ಾರರ್ಣ,
ಸೃಷುರ್ಯಲ್ಲಲನ ಲ್ ೂೀಪ್ದ ೂೀಷ್ಗಳು ಅವನದಲಲ,
ಜೀವರಾಶ್ರ್ಯ ಸಾಭಾವ ತ್ ೂೀರುವ ಲಕುಮಿೀನಲಲ.
ಮುಕಿುಯೀಗ್ರಾದ ಸಾತಾಕರು,
ನಿರ್ತ್ಸಂಸಾರದಲ್ಲಲರುವ ರಾಜಸರು,
ರ್ತಮಸುಗ ತ್ ರಳುವ ತ್ಾಮಸ ಅಸುರರು,
ಸಾಮ್ಂ ನ್ಚಾsಸ್್ ಪರಮಸ್್ ಚ ಕ ೀನ್ ಚಾsಪ್ಂ ಮುಕ ತೀನ್ ಚ ಕಾಚಿದ್ತಸ್ತವಭಿದ್ಾ ಕುತ ೂೀsಸ್್ ।
ಪಾರಪ ್ೀತ ಚ ೀತನ್ಗಣ ೈಃ ಸ್ತತಾಸ್ಾತನ ಾೈನಿಯತ್ಸ್ಾತನ್ಾವಪುಷ್ಃ ಪರಮಾತ್ ಪರಸ್್ ॥೧.೨೧॥
‘ಆಭಾಸ್ ಏವ’ ‘ಪೃರ್ಗಿೀಶತ ಏಷ್ ಜೀವೀ’ ‘ಮುಕತಸ್್ ನಾಸತ ಜಗತ ೂೀ ವಿಷ್ಯೀ ತು ಶಕ್ತತಃ’ ।
(ಹರಯಿಚ ರ್ಯ
ೆ ಂತ್ ಸದಾಶ್ವನ ಪ ರೀರಣ ಯಿಂದ ಪಾಶುಪ್ತ್ಾಗಮನ -ರುದರ ಶ್ಷ್್ ದಧೀಚಿ ವಾಮದ ೀವರಂದ
ಮೊೀಹ ಶಾಸರ ಪ್ರಸರರ್ಣ)
(ಇದು ಋಗ ಾೀದದ ೭ನ್ ೀ ಮಂಡಲದ ೪೭ನ್ ರ್ಯ ಸೂಕುದ ಐದನ್ ರ್ಯ ಋಕ್.)
(ಸುುಹಿ ಶುರರ್ತಂ ಗರ್ತಥಸದಂ ...ಎನುನವುದು ಋಗ ಾೀದದ ಎರಡನ್ ೀ ಮಂಡಲದ, ೩೩ನ್ ರ್ಯ ಸೂಕುದ, ೧೧ನ್ ರ್ಯ
ಋಕ್.)
(ರ್ಯಂ ಕಾಮಯೀ... ಎನುನವುದು ಅಂಭೃಣಿೀ ಸೂಕು(೫). ಋಗ ಾೀದದಲ್ಲಲ ಹರ್ತುನ್ ೀ ಮಂಡಲ, ೧೨೫ನ್ ರ್ಯ
ಸೂಕು, ೫ನ್ ರ್ಯ ಋಕ್. ಅರ್ವಥವ ೀದದಲ್ಲಲ ನ್ಾಲೆನ್ ರ್ಯ ಕಾಂಡ, ೩೦ನ್ ರ್ಯ ಸೂಕು, ೩ನ್ ರ್ಯ ಋಕ್.)
(ಪ್ರ ಘಾ ನಾಸ್ ಮಹತ್ ೂೀ..... ಎನುನವ ಈ ಮಾರ್ತು ಋಗ ಾೀದದ ಎರಡನ್ ೀ ಮಂಡಲದ ಹದಿನ್ ೈದನ್ ೀ ಸೂಕು
(ಗೃರ್ತುಮದ ಮಂಡಲ).)
(ಸರ್ತ್ಮೀನಮನು... ಎನುನವ ಸಾಲು ಋಗ ಾೀದದಲ್ಲಲ ನ್ಾಲೆನ್ ರ್ಯ ಮಂಡಲದಲ್ಲಲ ಹದಿನ್ ೀಳನ್ ರ್ಯ ಸೂಕುದಲ್ಲಲ
ಐದನ್ ರ್ಯ ಋಕ್).
(ರ್ಯಚಿಚಕ ೀರ್ತ ಸರ್ತ್ಮಿತ್ ......ಇದು ಋಗ ಾೀದದ ಹರ್ತುನ್ ೀ ಮಂಡಲದ ೫೫ನ್ ರ್ಯ ಸೂಕು, ೬ನ್ ರ್ಯ ಋಕ್.)
(ಸರ್ತ್ಃ ಸ ೂೀ ಅಸ್ ಮಹಿಮಾ .....ಋಗ ಾೀದದ ಮೂರನ್ ೀ ಮಂಡಲ ೩ನ್ ರ್ಯ ಸೂಕು ೪ನ್ ರ್ಯ ಋಕ್.)
ಇವ ೀ ಮೊದಲ್ಾದ ವ ೀದ ವಾಕ್,
ಹ ೀಳುರ್ತುವ ನ್ಾರಾರ್ಯರ್ಣನ ಆಧಕ್,
ಇದನ್ ನೀ ಹ ೀಳುರ್ತುದ ಮಹಾತ್ಾರ್ತಾರ್ಯಥ,
ಕೃಷ್್ನ್ ೀ ಹ ೀಳಿದ-ರ್ತನಗಿಂರ್ತ ಅಧಕರಲ್ ಲಂಬ ಆಂರ್ತರ್ಯಥ.
‘ಸ್ೃಷುರಕ್ಾಹೃತಿಜ್ಞಾನ್ನಿರ್ಯತ್ಜ್ಞಾನ್ಬನ್ಧನಾನ್ ।
‘ಮೊೀಕ್ಷಂ ಚ ವಿಷ್ು್ತಸ ತವೀವ ಜ್ಞಾತಾಾ ಮುಕ್ತತನ್ನಯಚಾನ್್ಥಾ ॥೧.೮೩॥
ವ ೀದ-ಪ್ಂಚರಾರ್ತರ-ಇತಹಾಸ-ಪ್ುರಾರ್ಣ,
ಎಲಲದರ ಪ್ರತಪಾದನ್ ಅದು-ನ್ಾರಾರ್ಯರ್ಣ,
ಈ ಸಮಗರ ತಳಿವನಿಂದಲ್ ೀ ಜೀವಕ ೆ ಬಿಡುಗಡ ರ್ಯ ಭಾಗ್,
ಭಗವಂರ್ತನ ಗುಣಾಧಕ್ ಜ್ಞಾನದಿಂದ ಹ ೂರರ್ತು-ಇಲಲ ಅನ್ ಮಾಗಥ.
(ಇದು ಋಗ ಾೀದದ ೬ನ್ ೀ ಮಂಡಲದ ೪೭ನ್ ರ್ಯ ಸೂಕುದ ೧೬ನ್ ರ್ಯ ಋಕ್ ಇಲ್ಲಲ ಹ ೀಳುತ್ಾುರ : “ಓ
ನರಸಂಹನ್ ೀ, ನಿೀನು ಅರ್ತ್ಂರ್ತ ಉಗರರಾಗಿರುವ ರಾಕ್ಷಸರನುನ ನಿಗರಹಿಸುತ್ಾು ಉಳಿದವರನುನ ಮೀಲಕ ೆ
ಕ ೂಂಡ ೂರ್ಯು್ತ್ಾು, ಮನುಷ್್ರ ಂಬುವವರನುನ ಈ ಸಂಸಾರದಲ್ಲಲ ಪ್ರವರ್ತಥನ್ ಮಾಡುತ್ಾು ಇರುತುೀಯಾ” )
‘ಪಾರದ್ುಭಾಯವವಿಪಯಾಯಸ್ಸ್ತದ್ೂಕತದ್ ಾೀಷ್ ಏವ ಚ ।
‘ತತಾಮಾರ್ಣಸ್್ ನಿನಾಾ ಚ ದ್ ಾೀಷಾ ಏತ ೀsಖಿಲ್ಾ ಮತಾಃ ॥೧.೧೧೨॥
ದ ೀಹಾವಸ ರ್ಯ
್ ಲ್ಲಲ ಗುರ್ಣ ಗುಣಿಗಳಿದ ವ್ತ್ಾ್ಸ ,
ವರ್ಯಸುಗನುಗುರ್ಣವಾಗಿ ಬದಲ್ಾಗುವ ವಶ ೀಷ್ ,
ದ ೀಹಕೆಷ್ ುೀ ಗುರ್ಣಗಳ ಏರಳಿರ್ತಗಳ ತ್ಾರಸ ,
ಮುಕುರಾದವರಗಿಲಲ ಅವರ ಗುರ್ಣ ಹಾರಸ ,
ಮುಕಿುರ್ಯಲ್ಲಲ ಎಲಲವೂ ಒಂದಕ ೂೆಂದು ಸ ೀರದ ಪಾಕ ,
ಜ್ಞಾನ ಸುಖ ಭಕಿುಗಳ ಲಲವೂ ಗುರ್ಣವ ೀ ಆದ ಲ್ ೂೀಕ .
ಈ ಮೂವತ್ ರ
ು ಡು ಲಕ್ಷರ್ಣಗಳ ಹ ೂಂದಿರುವಾರ್ತ ,
ಆಗಿರಬ ೀಕು ಎಂದೂ ಸಂಶರ್ಯಗಳಿರದಾರ್ತ ,
ಆರ್ತನ್ಾಗಿರಬ ೀಕು ಯಾವಾಗಲೂ ಸಂಶರ್ಯನ್ಾಶಕ ,
ಗುರು ಎಂದು ಆರ್ತ ಕರ ರ್ಯಲಾಡುತ್ಾುನ್ ಗೌರವಪ್ೂವಥಕ.
ಇತ್ೃಗ್ಜುಃಸಾಮಾರ್ವಯಪಞ್ಾರಾತ ರೀತಿಹಾಸ್ತಃ ।
ಪುರಾಣ ೀರ್್ಃಸ್ತಥಾsನ ್ೀರ್್ಃ ಶಾಸ ಾೀಭ ೂ್ೀ ನಿರ್ಣಯರ್ಯಃ ಕೃತಃ ॥೧.೧೩೫॥
************************************************************************************
**
ಅಧ್ಾ್ರ್ಯ ಎರಡು
[ವಾಕ ೂ್ೀದ್ಾಧರಃ]
॥ ಓಂ ॥
ಜರ್ಯತಿ ಹರಿರಚಿನ್ಾಃ ಸ್ವಯದ್ ೀವ ೈಕವನ್ಾಯಃ
ಪರಮಗುರುರಭಿೀಷಾುವಾಪಿತದ್ಃ ಸ್ಜಞನಾನಾಮ್।
ನಿಖಿಲಗುರ್ಣಗಣಾಣ ೂೀಯ ನಿತ್ನಿಮುಯಕತದ್ ೂೀಷ್ಃ
ಸ್ರಸಜನ್ರ್ಯನ ೂೀsಸೌ ಶ್ರೀಪತಿಮಾಮಯನ್ದ್ ೂೀ ನ್ಃ ॥೨.೦೧॥
‘ಮತುಯಕೂಮಮಯವರಾಹಾಶಾ ಸಂಹವಾಮನ್ಭಾಗಯವಾಃ ।
‘ರಾಘವಃ ಕೃಷ್್ಬುದ್ೌಧ ಚ ಕೃಷ್್ದ್ ಾೈಪಾರ್ಯನ್ಸ್ತಥಾ ॥೨.೨೪॥
‘ಕಪಿಲ್ ೂೀ ದ್ತತವೃಷ್ಭೌ ಶ್ಂಶುಮಾರ ೂೀ ರುಚ ೀಃ ಸ್ುತಃ ।
‘ನಾರಾರ್ಯಣ ೂೀ ಹರಿಃ ಕೃಷ್್ಸಾತಪಸ ೂೀ ಮನ್ುರ ೀವ ಚ ॥೨.೨೫॥
ಮೂವತ್ ರ
ು ಡು ಸಲಲಕ್ಷರ್ಣಗಳ ಪ್ರಮ ಸಾತಾಕ ಭಿೀಮಸ ೀನ,
ರ್ತದಿಾರುದಾವಾಗಿ ಪ್ರಮ ತ್ಾಮಸ ರಾಕ್ಷಸನ್ಾದ ದುಯೀಥಧನ,
ಬರಹಾಮಂಡ ಪ್ಂಡಾಂಡಗಳ ರಡರಲೂಲ ಇವರದ ೀ ನಿರಂರ್ತರ ಕದನ,
ಸರ್ತ್ ಧಮಥ ರ್ತರ್ತಾ ಸಾತಾಕತ್ ಯಿರುವಲ್ಲಲ ಶ್ರೀಕೃಷ್್ನ ಸಾರರ್್,
ರ್ತದಿಾರುದಾವಾದ ರ್ತರ್ತಾಹಿೀನ ತ್ಾಮಸರಲ್ಲಲ ಕಲ್ಲರ್ಯದ ೀ ಪೌರ ೂೀಹಿರ್ತ್,
ಇದ ಲಲದರಂದ ಸದಾವಾಗುರ್ತುದ ಭಗವಂರ್ತನ ಸವೀಥರ್ತುಮರ್ತಾ,
ಹಾಗ ಯೀ ಸಾತಾಕ-ತ್ಾಮಸರ ಸಾಭಾವ ನಡ ನುಡಿ ಗಮ್ಗಳ ರ್ತರ್ತಾ.
ಅವ ನಿತ್ಾ್ನಂದಮಾರ್ತರಸಾರೂಪ್!,
ಅವನಿಗಿನ್ ನಲ್ಲಲಂದ ದುಃಖದ ತ್ಾಪ್!.
ಅಸ್ತ್ಮಪರತಿಷ್ಾಂ ತ ೀ ಜಗದ್ಾಹುರನಿೀಶಾರಮ್ ।
ಈಶಾರ ೂೀsಹಮಹಂ ಭ ೂೀಗಿೀ ಸದ್ ೂಧೀsಹಂ ಬಲವಾನ್ ಸ್ುಖಿೀ ॥೨.೯೫॥
ಮಾಮಾತಮಪರದ್ ೀಹ ೀಷ್ು ಪರದಿಾಷ್ನ ೂತೀsರ್್ಸ್ೂರ್ಯಕಾಃ ।
ತಾನ್ಹಂ ದಿಾಷ್ತಃ ಕೂರರಾನ್ ಸ್ಂಸಾರ ೀಷ್ು ನ್ರಾಧಮಾನ್ ।
ಕ್ಷ್ಪಾಮ್ಜಸ್ರಮಶುಭಾನಾಸ್ುರಿೀಷ ಾೀವ ಯೀನಿಷ್ು ॥೨.೯೬॥
ಭಕಿು, ಜ್ಞಾನ, ವ ೈರಾಗ್, ಪ್ರಜ್ಞಾ, ಮೀಧ್ಾ, ಧೃತ, ಸ್ತ, ಯೀಗ, ಪಾರರ್ಣ ಮರ್ತುು ಬಲ,
ಇವಷ್ೂು ಗುರ್ಣಗಳು ಪ್ರತನಿಧಸುರ್ತುವ ಭಿೀಮಸ ೀನನ ವ್ಕಿುರ್ತಾದ ಎರ್ತುರ ಮರ್ತುು ಆಳ.
‘ಬಳಿತಾ್ ತದ್ ವಪುಷ ೀ ಧ್ಾಯ ದ್ಶಯತಂ ದ್ ೀವಸ್್ ರ್ಗಯಃ ಸ್ಹಸ ೂೀ ರ್ಯತ ೂೀ ಜನಿ ।
‘ರ್ಯದಿೀಮುಪಹಾರತ ೀ ಸಾಧತ ೀ ಮತಿರ್ ಋತಸ್್ ಧ್ ೀನ್ ಅನ್ರ್ಯನ್ತ ಸ್ಸ್ುರತಃ ॥೨.೧೪೪॥
‘ರ್ಯಸಾ್ಃ ಪರಸಾದ್ಾತ್ ಪರಮಂ ವಿದ್ನಿತ ‘ಶ ೀಷ್ಃ ಸ್ುಪಣ ೂೀಯ ಗಿರಿಶಃ ಸ್ುರ ೀನ್ಾರಃ ।
‘ಮಾತಾ ಚ ಯೈಷಾಂ ಪರರ್ಮೈವ ಭಾರತಿೀ ‘ಸಾ ದ್ೌರಪದಿೀ ನಾಮ ಬರ್ೂವ ರ್ೂಮೌ ॥೨.೧೬೦॥
ಹಿೀಗ ಶ್ರೀಮದಾನಂದತೀರ್ಥರಂದ ಆದ ,
ಶ್ರೀಮಹಾಭಾರರ್ತತ್ಾರ್ತಾರ್ಯಥ ನಿರ್ಣಥರ್ಯ ವಾದ ,
ಎರಡನ್ ೀ ಅಧ್ಾ್ರ್ಯ ನ್ಾಮ ವಾಕ ೂ್ೀದಾಾರ ,
ಮಾಡಲಾಡುತುದ ಇಲ್ಲಲಗಿದರ ಉಪ್ಸಂಹಾರ .
*********************************************************************
ಅಧ್ಾ್ರ್ಯ ಮೂರು
[ಸ್ಗಾಯನ್ುಸ್ಗಯಲರ್ಯಪಾರದ್ುಭಾಯವನಿರ್ಣಯರ್ಯಃ]
॥ ಓಂ ॥
ಮೊದಲಧ್ಾ್ರ್ಯದಲ್ಲಲ ಸವಥಶಾಸಾರರ್ಥಸಾರ,
ಎರಡನ್ ೀ ಅಧ್ಾ್ರ್ಯದಲ್ಲಲ ವಾಕ ೂ್ೀದಾಾರ ಧ್ಾರ,
ಎರಡನೂನ ಮಾಡಿದ ಆನಂದತೀರ್ಥನ್ಾಮಕ ರ್ಯತ ಮುಖ್ಪಾರರ್ಣ,
ಮೂರನ್ ೀ ಅಧ್ಾ್ರ್ಯದ ಕಥ ಗಳ ಆರಂಭಿಸುವ ಗುರ ನ್ಾರಾರ್ಯರ್ಣ.
ಶ್ರೀಮದಾನಂದತೀರ್ಥರಂದ ವರಚಿರ್ತವಾದ,
ಮಹಾಭಾರರ್ತ ತ್ಾರ್ತಾರ್ಯಥನಿರ್ಣಥರ್ಯವ ಂಬ ವಾದ,
ಸಗಾಥನುಸಗಥಲರ್ಯಪಾರದುಭಾಥವ ನಿರ್ಣಥರ್ಯ ಅಧ್ಾ್ರ್ಯ,
ಮೂರನ್ ೀ ಅಧ್ಾ್ರ್ಯ ರೂಪ್ದಿಂದ ಕೃಷ್ಾ್ಪ್ಥರ್ಣವಾದ ಭಾವ.
*********************************************************************
ಅಧ್ಾ್ರ್ಯ ನಾಕು
[ರಾಮಾವತಾರ ೀ ಅಯೀಧ್ಾ್ ಪರವ ೀಶಃ]
॥ ಓಂ ॥
ಅಥಾರ್್ವಧಯಂಶಾತುರಾಃ ಕುಮಾರಾ ನ್ೃಪಸ್್ ಗ ೀಹ ೀ ಪುರುಷ ೂೀತತಮಾದ್ಾ್ಃ ।
ನಿತ್ಪರವೃದ್ಧಸ್್ ಚ ತಸ್್ ವೃದಿಧರಪ ೀಕ್ಷಯ ಲ್ ೂೀಕಸ್್ ಹಿ ಮನ್ಾದ್ೃಷುಮ್ ॥೪.೦೧॥
ಶ್ರೀರಾಮನ ಅಮಮಂದಿರು,ಅಯೀಧ್ಾ್ವಾಸಗಳು ,
ಮಂತರ ಮೊದಲ್ಾದವರು ,ಅಂರ್ತಃಪ್ುರವಾಸಗಳು ,
ಎಲಲರೂ ಶ್ರೀರಾಮ ಸಖ್ ದಶಥನದಿಂದ ರ್ತೃಪ್ು ,
ಆನಂದಿಗಳಾದರು ಮೊೀಕ್ಷವ ೀ ಆದಂತ್ ಪಾರಪ್ು .
ನಿೀಲಮೀಘನ್ಾದ ಶ್ರೀರಾಮ ,
ಅನಂರ್ತ ಚಂದರರ ಕಾಂತಧ್ಾಮ .
ಬಿಲುಲಧ್ಾರಯಾಗಿ ಲಕ್ಷಿರ್ಣನ್ ೂಡನ್ ವದ ೀಹನಗರ ಪ್ರವ ೀಶ ,
ಆ ದೃಶ್ ಕಂಡ ಜನರ ಲಲ ಹ ೂಂದಿದರು ಅತೀವ ಹರುಷ್ .
ಮಹಾಮಹಾ ದ ೈರ್ತ್ರಾಗಲ್ಲೀ ,
ಸಪ್ಥಶ್ರ ,ಗಂಧವಥರಾಗಲ್ಲೀ ,
ಅಲುಗಾಡಿಸಲೂ ಶಕ್ವಲಲವಲ್ಲಲ .
ಇನುನ ಮನುಷ್್ಮಾರ್ತರರಗ ಹ ೀಗ ಸಾಧ್ ,
ಅದನ್ ಳ ವವರಗೂ ಶ್ವನ ವರವ ೀ ಬಾಧ್ .
ಅಧ್ಾ್ರ್ಯ ಐದ್ು
[ಹನ್ೂಮದ್ಾಶಯನ್ಮ್]
॥ ಓಂ ॥
ಇತ್ಂ ವಿಶ ಾೀಶಾರ ೀsಸಮನ್ನಖಿಲ ಜಗದ್ವಸಾ್ಪ್ ಸೀತಾಸ್ಹಾಯೀ
ರ್ೂಮಿಷ ಾೀ ಸ್ವಯಲ್ ೂೀಕಾಸ್ುತತುಷ್ುರನ್ುದಿನ್ಂ ವೃದ್ಧರ್ಕಾಾನಿತಾನ್ತಮ್ ।
ರಾಜಾ ರಾಜಾ್ಭಿಷ ೀಕ ೀ ಪರಕೃತಿಜನ್ವಚ ೂೀ ಮಾನ್ರ್ಯನಾನತಮನ ೂೀsರ್್ಯಂ
ದ್ಧ್ ರೀ ತನ್ಮನ್್ರಾಯಾಃ ಶುರತಿಪರ್ಮಗಮದ್ ರ್ೂಮಿಗಾಯಾ ಅಲಕ್ಾಮಯಃ ॥೫.೦೧॥
ಕ ೀವಲ ಕುಡಿನ್ ೂೀಟ ಮಾರ್ತರದಿಂದ ಸೃಷು ಸ್ತ ಲರ್ಯ ಮೊದಲ್ಾದ ಅಷ್ು ಕಾರ್ಯಥ ,
ನಿಭಾಯಿಸುವ ತ್ಾಯಿ ಲಕ್ಷ್ಮಿೀದ ೀವಗ ಲ್ಲಲದ ಅಜ್ಞಾನ ಆಪ್ರ್ತುುಗಳ ಸಾಶಥ ವಕಾರ .
ಶ್ರೀದ ೀವಗ ೀ ಅದಿಲಲದಿರುವಾಗ ಇನುನ ನ್ಾರಾರ್ಯರ್ಣಗ ಲ್ಲಲರ್ಯ ಲ್ ೀಪ್ ,
ಅವತ್ಾರದಲ್ಲಲ ದುಜಥನಮೊೀಹನಕ ೆ ಅವರಾಡುವ ನ್ಾಟಕದ ರೂಪ್ .
ಇಲ್ಲಲಗ ಶ್ರೀಮದಾನಂದತೀರ್ಥಭಗವತ್ಾಾದರಂದ,
ಶ್ರೀಮಹಾಭಾರರ್ತತ್ಾರ್ತಾರ್ಯಥನಿರ್ಣಥರ್ಯದ ವಾದ,
ರಾಮಚರತ್ ಹನುಮದಶಥನ ಹ ಸರ ಐದನ್ ೀ ಅಧ್ಾ್ರ್ಯ,
ಮಧ್ಾಾಂರ್ತಗಥರ್ತ ಶ್ರೀಕೃಷ್್ಗ ಅಪ್ಥಣ ಮಾಡಿದ ಭಾವ.
*********************************************************************
ಅಧ್ಾ್ರ್ಯ ಆರು
[ಶ್ರೀರಾಮಚರಿತ ೀ ಸ್ಮುದ್ರತರರ್ಣನಿಶಾರ್ಯಃ]
॥ ಓಂ ॥
ಉತಾ್ಪ್ ಚ ೈನ್ಮರವಿನ್ಾದ್ಲ್ಾರ್ಯತಾಕ್ಷಶಾಕಾರಙ್ಕಚಾತ ೀನ್ ವರದ್ ೀನ್ ಕರಾಮುಬಜ ೀನ್ ।
ಕೃತಾಾ ಚ ಸ್ಂವಿದ್ಮನ ೀನ್ ನ್ುತ ೂೀsಸ್್ ಚಾಂಸ್ಂ ಪಿರೀತಾ್ssರುರ ೂೀಹ ಸ್ ಹಸ್ನ್ ಸ್ಹ ಲಕ್ಷಮಣ ೀನ್
॥೬.೦೧॥
ನ ೈತದ್ ವಿಚಿತರಮಮಿತ ೂೀರುಬಲಸ್್ ವಿಷ ೂ್ೀರ್ಯ್ಯತ್ ಪ ರೀರಣಾತ್ ಸ್ಪವನ್ಸ್್ ರ್ವ ೀತ್ ಪರವೃತಿತಃ ।
ಲ್ ೂೀಕಸ್್ ಸ್ಪರಕೃತಿಕಸ್್ ಸ್ರುದ್ರಕಾಲಕಮಾಮಯದಿಕಸ್್ ತದ್ಪಿೀದ್ಮನ್ನ್್ಸಾಧ್ಮ್ ॥೬.೧೧॥
ರ್ಯಃ ಪ ರೀರಕಃ ಸ್ಕಲಶ ೀಮುಷಸ್ನ್ತತ ೀಶಾ ತಸಾ್ಜ್ಞತಾ ಕುತ ಇಹ ೀಶವರಸ್್ ವಿಷ ೂ್ೀಃ ।
ತ ೀನ ೂೀದಿತ ೂೀsರ್ ಸ್ುದ್ೃಢಂ ಪುನ್ರಾಗತ ೀನ್ ವಜ ೂರೀಪಮಂ ಶರಮಮೂಮುಚದಿನ್ಾರಸ್ೂನ ೂೀಃ
॥೬.೧೭॥
ರಾಮಾಜ್ಞಯೈವ ಲತಯಾ ರವಿಜ ೀ ವಿರ್ಕ ತೀ ವಾಯೀಃ ಸ್ುತ ೀನ್ ರಘುಪ ೀರ್ಣ ಶರ ೀ ಚ ಮುಕ ತೀ ।
ಶುರತಾಾsಸ್್ ಶಬಾಮತುಲಂ ಹೃದಿ ತ ೀನ್ ವಿದ್ಧ ಇನಾಾರತಮಜ ೂೀ ಗಿರಿರಿವಾಪತದ್ಾಶು ಸ್ನ್ನಃ ॥೬.೧೮॥
ಸ್ನ ನೀsರ್ ವಾಲ್ಲನಿ ಜಗಾಮ ಚ ತಸ್್ ಪಾಶಾಯಂ ಪಾರಹ ೈನ್ಮಾದ್ರಯವಚಸಾ ರ್ಯದಿ ವಾಞ್ಾಸ ತಾಮ್ ।
ಉಜಞೀವಯಷ್್ ಇತಿ ನ ೈಚಛದ್ಸೌ ತಾದ್ಗ ರೀ ಕ ೂೀ ನಾಮ ನ ೀಚಛತಿ ಮೃತಿಂ ಪುರುಷ ೂೀತತಮೀತಿ ॥೬.೨೨॥
ಕಾಯಾ್ಯಣಿ ತಸ್್ ಚರಮಾಣಿ ವಿಧ್ಾರ್ಯ ಪುತರಂ ತಾಗ ರೀ ನಿಧ್ಾರ್ಯ ರವಿಜಃ ಕಪಿರಾಜ್ ಆಸೀತ್ ।
ರಾಮೊೀsಪಿ ತದಿೆರಿವರ ೀ ಚತುರ ೂೀsರ್ ಮಾಸಾನ್ ದ್ೃಷಾುವ ಘನಾಗಮಮುವಾಸ್ ಸ್ಲಕ್ಷಮಣ ೂೀsಸೌ
॥೬.೨೩॥
ಶ್ರೀಮದಾನಂದತೀರ್ಥಭಗವತ್ಾಾದರಂದ ರಚಿರ್ತವಾದ,
*********************************************************************
**********
ಅಧ್ಾ್ರ್ಯ ಏಳು
[ಹನ್ೂಮತ್ ಪರತಿಯಾನ್ಮ್]
॥ ಓಂ ॥
ರಾಮಾರ್ಯ ಶಾಶಾತಸ್ುವಿಸ್ೃತಷ್ಡುೆಣಾರ್ಯ ಸ್ವ ೀಯಶಾರಾರ್ಯ ಸ್ುಖಸಾರಮಹಾರ್ಣ್ಯವಾರ್ಯ।
ನ್ತಾಾ ಲ್ಲಲಙ್ಘಯಷ್ುರರ್ಣ್ಯವಮುತಪಪಾತ ನಿಷಪೀಡ್ತಂ ಗಿರಿವರಂ ಪವನ್ಸ್್ಸ್ೂನ್ುಃ ॥೦೭-೦೧॥
ಬಲ್ಾಗರಗಾಮಿನ್ಸ್ತಥಾ ಸ್ ಶವಯವಾಕುುಗವಿಯತಾನ್ ।
ನಿಹತ್ ಸ್ವಯರಕ್ಷಸಾಂ ತೃತಿೀರ್ಯಭಾಗಮಕ್ಷ್ಣ ೂೀತ್ ॥೭.೨೩॥
ಅಥ ೀನ್ಾರಜನ್ಮಹಾಶರ ೈವಯರಾಸ್ಾಸ್ಮಾಯೀಜತ ೈಃ ।
ತತಕ್ಷ ವಾನ್ರ ೂೀತತಮಂ ನ್ಚಾಶಕದ್ ವಿಚಾಲನ ೀ ॥೭.೩೧॥
ಶ್ರೀಮದಾನಂದತೀರ್ಥಭಗವತ್ಾಾದರಂದ,
ಮಹಾಭಾರರ್ತತ್ಾರ್ತಾರ್ಯಥನಿರ್ಣಥರ್ಯದ ಅನುವಾದ,
ಹನೂಮತ್ ಪ್ರತಯಾನ ನ್ಾಮದ ಏಳನ್ ೀ ಅಧ್ಾ್ರ್ಯ,
ಮಧ್ಾಾಂರ್ತಗಥರ್ತ ಶ್ರೀಕೃಷ್ಾ್ಪ್ಥರ್ಣ ಮಾಡಿದ ಧನ್ಭಾವ.
*********************************************************************
ಅಧ್ಾ್ರ್ಯ ಎಂಟು
[ಹನ್ೂಮತಿ ಶ್ರೀರಾಮದ್ಯಾದ್ಾನ್ಮ್]
॥ ಓಂ ॥
ಶುರತಾಾಹನ್ೂಮದ್ುದಿತಂ ಕೃತಮಸ್್ ಸ್ವಯಂಪಿರೀತಃ ಪರಯಾರ್ಣಮಭಿರ ೂೀಚರ್ಯತ ೀ ಸ್ ರಾಮಃ ।
ಆರುಹ್ ವಾರ್ಯುಸ್ುತಮಙ್ೆದ್ಗ ೀನ್ ರ್ಯುಕತಃ ಸೌಮಿತಿರಣಾ ಸ್ರವಿಜಃ ಸ್ಹ ಸ ೀನ್ಯಾsಗಾತ್ ॥೮.೦೧॥
ಬರಹಾಮತಮಜ ೀನ್ ರವಿಜ ೀನ್ ಬಲಪರಣ ೀತಾರ ನಿೀಲ್ ೀನ್ ಮೈನ್ಾವಿವಿದ್ಾಙ್ೆದ್ತಾರಪೂವ ೈಯಃ ।
ಸ್ವ ೈಯಶಾ ಶತುರಸ್ದ್ನಾದ್ುಪಯಾತ ಏಷ್ ಭಾರತಾsಸ್್ ನ್ ಗರಹರ್ಣಯೀಗ್ ಇತಿ ಸ್ರ ೂೀಕತಃ ॥೮.೦೪॥
ಸ್ವ ೀಯಷ್ು ತ ೀಷ್ು ನಿಹತ ೀಷ್ು ದಿದ್ ೀಶ ಧೂಮರನ ೀತರಂ ಸ್ ರಾಕ್ಷಸ್ಪತಿಃ ಸ್ ಚ ಪಶ್ಾಮೀನ್ ।
ದ್ಾಾರ ೀರ್ಣ ಮಾರುತಸ್ುತಂ ಸ್ಮುಪ ೀತ್ ದ್ಗ ೂಧೀ ಗುಪ್ತೀsಪಿ ಶ್ಲ್ಲವಚನ ೀನ್ ದ್ುರನ್ತಶಕ್ತತಮ್ ॥೮.೨೩॥
ತಮಾಪತನ್ತಮಾಲಕ್ಷಯದ್ೂರಾಚಛರವಿದ್ಾರಿತಮ್ ।
ಸ್ುರಾನ್ತಕಶಾಕಾರಾsಶು ದ್ಧ್ಾರ ಚ ಪರಂ ಶರಮ್ ॥೮.೪೭॥
ಹಿೀಗ ಲಕ್ಷಿರ್ಣನು ಸಂಪ್ೂರ್ಣಥ ಸಾಸ್ನ್ಾದ ನಂರ್ತರ , ಹಾವಂತ್ ದಪ್ಾವಾದ ಬಿಲುಲ ಬಾರ್ಣ ಹಿಡಿದ ರಾಮಚಂದರ.
ಎಚಚರಾದ ಮರ್ತುು ಆಯಾಸದಿಂದ ಚ ೀರ್ತರಸಕ ೂಂಡ ರಾವರ್ಣಗ ,
“ಎಲ್ ೈ ರಾವರ್ಣನ್ ೀ, ಸದಾನ್ಾಗು,” ಎಂದು ರಾಮನ್ ಚಚರಸದ ಬಗ .
ನಸುನಗುರ್ತಲ್ ೀ ಶ್ರೀರಾಮಚಂದರ,
ಮಾಡಿದ ರಾವರ್ಣನ್ ಲ್ಾಲ ಪ್ರಕರ ರ್ಛದರ.
ರಾವರ್ಣನ ಸಾರರ್ಥ ಕುದುರ ಗಳ ಕ ೂಂದ,
ರರ್ ಧವಜ ಬಿಲುಲ ಬಾರ್ಣಗಳ ಮುರದ.
ಛರ್ತರ ಕರ್ತುರಸದ ಕಿರೀಟವ ರ್ತುಂಡರಸದ.
ಅಪೂಜರ್ಯನಾಮರುತಿಮುಗರಪೌರುಷ್ಂ ರಘೂತತಮೊೀsಸಾ್ನ್ುಜನಿಸ್ತಥಾsಪರ ೀ ।
ಪಪಾತ ಮೂಧನಯಯಸ್್ ಚ ಪುಷ್ಪಸ್ನ್ತತಿಃ ಪರಮೊೀದಿತ ೈದ್ ಾೀಯವವರ ೈವಿಯಸ್ಜಞಯತಾ ॥೮.೧೫೮॥
ಬಾಣ ೀನ್ ವಜರಸ್ುದ್ೃಶ ೀನ್ ಸ್ ಭಿನ್ನಹೃತ ೂಾೀ ರಕತಂ ವಮನ್ ನ್್ಪತದ್ಾಶು ಮಹಾವಿಮಾನಾತ್
॥೮.೨೧೦॥
ಸೀತ್ ಕ ೈಲ್ಾಸದಲ್ಲಲದದ
ಾ ಾ ತಳಿದಿದಾ ಶ್ರೀರಾಮಚಂದರ,
ಅಗಿನ ಒಪ್ಾಸದ ಸೀತ್ ರ್ಯ ಸಾೀಕರಸದ ಗುರ್ಣಸಾಂದರ.
ಲ್ ೂೀಕದ ದೃಷುಗ ಸೀತ್ಾರಾಮರ ಸಂರ್ತಸದ ಸಮಾಗಮ,
ವಯೀಗವ ೀ ಇರದ ಜಗದಾಮತ್ಾಪ್ರ್ತರ ನಟನ್ಾ ನಿರ್ಯಮ.
ದ್ತ ೂತೀ ವರ ೂೀ ನ್ ಮನ್ುಜಾನ್ ಪರತಿ ವಾನ್ರಾಂಶಾ ಧ್ಾತಾರsಸ್್ ತ ೀನ್ ವಿಜತ ೂೀ ರ್ಯುಧಿ ವಾಲ್ಲನ ೈಷ್ಃ ।
ಅಬ ೂಞೀದ್ೂವಸ್್ ವರಮಾಶಾಭಿರ್ೂರ್ಯ ರಕ್ ೂೀಜಗ ್ೀ ತಾಹಂ ರರ್ಣಮುಖ ೀ ಬಲ್ಲಮಾಹಾರ್ಯನ್ತಮ್ ॥೮.೨೩೫॥
ಅಮುಷ್್ ಹ ೀತ ೂೀಸ್ುತ ಪುರಾ ಹಿ ವಾರ್ಯುನಾ ಶ್ವ ೀನ್ಾರಪೂವಾಯ ಅಪಿ ಕಾಷ್ಾವತ್ ಕೃತಾಃ ॥೮.೨೩೯॥
ಹಿೀಗ ಶ್ರೀಮದಾನಂದತೀರ್ಥಭಗವತ್ಾಾದರಂದ,
ಶ್ರೀಮಹಾಭಾರರ್ತತ್ಾರ್ತಾರ್ಯಥನಿರ್ಣಥಯಾನುವಾದ,
ಶ್ರೀರಾಮಚರತ್ ಯಂಬ ಎಂಟನ್ ೀ ಅಧ್ಾ್ರ್ಯ,
ಹದಿನ್ ಂಟರ ಬಂಟಗಪ್ಥಸದ ಧನ್ತ್ಾ ಭಾವ.
*********************************************************************
*******************
ಅಧ್ಾ್ರ್ಯ ಒಂಬತುತ
[ಶ್ರೀರಾಮಚರಿತ ೀ ರಾಮಸ್ಾಧ್ಾಮಪರವ ೀಶಃ]
॥ ಓಂ ॥
ಅಥಾsಪತರಾಜ ೂ್ೀ ರ್ಗವಾನ್ ಸ್ ಲಕ್ಷಮರ್ಣಂ ಜಗಾದ್ ರಾಜಾ ತರುಣ ೂೀ ರ್ವಾsಶು ।
ಇತಿೀರಿತಸಾತವಹ ಸ್ ಲಕ್ಷಮಣ ೂೀ ಗುರುಂ ರ್ವತಪದ್ಾಬಾಞನ್ನ ಪರಂ ವೃಣ ೂೀಮ್ಹಮ್ ॥೯.೦೧॥
ಸ್ ಬರಹಮರುದ್ರಮರುದ್ಶ್ಾದಿವಾಕರಾದಿಮೂದ್ಧಯನ್್ರತನಪರಿಘಟ್ಟುತಪಾದ್ಪಿೀಠಃ ।
ನಿತ್ಂ ಸ್ುರ ೈಃ ಸ್ಹ ನ್ರ ೈರರ್ ವಾನ್ರ ೈಶಾ ಸ್ಮೂಬಜ್ಮಾನ್ಚರಣ ೂೀ ರಮತ ೀ ರಮೀಶಃ ॥೯.೧೨॥
ರಾಮಚಂದರ ಸೀತ್ಾದ ೀವರ್ಯಲ್ಲಲ ಇಂದಾರಗಿನ ಸಾರೂಪ್ ಕುಶ ಲವರ ಅವಳಿ ಮಕೆಳಾಗಿ ಪ್ಡ ದ,
ಉರ್ತೃಷ್ು ಶಕಿುರ್ಯ ವಶ್ಷ್ಠ ಬಾರ್ಣ ಶರ್ತುರಘನಗ ಕ ೂಟುು ಲವಣಾಸುರನ ಸಂಹಾರ ಮಾಡಿಸದ.
ಲವಣಾಸುರನಿದಾ ಜಾಗವದು ಮಧುವನ, ಅಭಿವೃದಿಾಗ ೂಳಿಸ ಮಾಡಿದ ಮರ್ುರಾಪ್ಟುರ್ಣ.
ಏಕಾನ್ತಮೀತ್ ರಘುಪ ೀರ್ಣ ಸ್ಮಸ್ತಕಾಲ್ ೂೀ ರುದ್ ೂರೀ ಜಗಾದ್ ವಚನ್ಂ ಜಗತ ೂೀ ವಿಧ್ಾತುಃ ।
ವ ೈಶ ೀಷ್್ಮಾತಮರ್ವನ್ಸ್್ ಹಿ ಕಾಙ್ಷಮಾಣಾಸಾತವಮತ್ಯರ್ಯನಿತ ವಿಬುಧ್ಾಃ ಸ್ಹಿತಾ ವಿಧ್ಾತಾರ ॥೯.೪೬ ॥
ಸ್ಹಸ್ರಸ್ೂರ್ಯ್ಯಮರ್ಣಡಲಜಾಲತಿಾರಿೀಟಮೂದ್ಧಯಜಃ ।
ಸ್ುನಿೀಲಕುನ್ತಳಾವೃತಾಮಿತ ೀನ್ುಾಕಾನ್ತಸ್ನ್ುಮಖಃ ॥೯.೭೬ ॥
ದಿವಾಕರೌಘಕೌಸ್ುತರ್ಪರಭಾಸ್ಕ ೂೀರುಕನ್ಧರಃ ।
ಸ್ುಪಿೀವರ ೂೀನ್ನತ ೂೀರುಸ್ಜಞಗದ್ೂರಾಂಸ್ರ್ಯುಗಮಕಃ ॥೯.೭೮ ॥
ಸ್ುವೃತತದಿೀಘಯಪಿೀವರ ೂೀಲಿಸ್ದ್ುೂಜದ್ಾಯಾಙ್ಕಚಾತಃ ।
ಜಗದ್ ವಿಮತ್ಯ ಸ್ಮೂೃತಃ ಶರ ೂೀsಸ್್ ದ್ಕ್ಷ್ಣ ೀ ಕರ ೀ ॥೯.೭೯॥
ಸ್ ರ್ೂತಿವತುರ್ೂಷ್ರ್ಣಸ್ತನ್ೂದ್ರ ೀ ವಲ್ಲತರಯೀ ।
ಉದ್ಾರಮಧ್ರ್ೂಷ್ಣ ೂೀ ಲಸ್ತತಟ್ಟತಾಭಾಮಬರಃ ॥೯.೮೫ ॥
ತ ೀ ಜರಾಮೃತಿಹಿೀನಾಶಾ ಸ್ವಯದ್ುಃಖವಿವಜಞಯತಾಃ ।
ಸ್ಂಸಾರಮುಕಾತ ನ್್ವಸ್ಂಸ್ತತರ ನಿತ್ಸ್ುಖಾಧಿಕಾಃ ॥೯.೧೦೭॥
ವ್ತ್ಾ್ಸ ,ಪಾರತಲ್ ೂೀಮ್ ,ಗ ೂೀಮೂತರೀ ,ಪ್ರಘಸ ,ಉಕ್ಷರ್ಣ ,ಸುಧುರ ,ಸಾಧು ಇವ ೀಳು ಕಥಾಭ ೀದ,
ಅದರದು ಬ ೀರ ಯೀ ಪ್ರಸಂಗವಾದಾರಂದ ಅದನನ ತ್ಾವಲ್ಲಲ ವವರಸುತುಲಲವ ಂಬುದು ಆಚಾರ್ಯಥವಾದ.
ಶ್ರೀಮದಾನಂದತೀರ್ಥಭಗವತ್ಾಾದರಂದ,
ಮಹಾಭಾರರ್ತ ತ್ಾರ್ತಾರ್ಯಥ ನಿರ್ಣಥರ್ಯ ವಾದ,
ಶ್ರೀರಾಮಚರತ್ ೀ ಶ್ರೀರಾಮಸಾಧ್ಾಮಪ್ರವ ೀಶ ್ೀ ನ್ಾಮ ಒಂಬರ್ತುನ್ ೀ ಅಧ್ಾ್ರ್ಯ,
ಗುವಾಥಂರ್ತಗಥರ್ತ ಭಗವದ್ ಅನುಗರಹದಿಂದಾದ ಪ್ದಕುಸುಮ ಹರಗಪ್ಥಸದ ಭಾವ.
*********************************************************************
****
ಅಧ್ಾ್ರ್ಯ ಹತುತ
[ವಾ್ಸಾವತಾರಾನ್ುವರ್ಣ್ಯನ್ಮ್]
॥ ಓಂ ॥
ದ್ಾಾಪರ ೀsರ್ ರ್ಯುಗ ೀ ಪಾರಪ ತೀ ತಾಷಾುವಿಂಶತಿಮೀ ಪುನ್ಃ ।
ಸ್ಾರ್ಯಂರ್ುಶವಯಶಕಾರದ್ಾ್ ದ್ುಗಾಧಬ ಧೀಸತೀರಮಾರ್ಯರ್ಯುಃ ॥೦೧॥
(ಸಮುದರ ಮರ್ನದ ಕುರರ್ತು ಅನ್ ೀಕ ಗರಂರ್ಗಳ ಸಂಗರಹ, ವರ ೂೀಧಗಳಿಂದ ಹ ೀಗ ನಿವಾರಣ ಯಾಗಬ ೀಕು
ಸಂದ ೀಹ.
ಹ ೀಗ ಸಗಬ ೀಕು ನ್ ೈಜ ಅಥಾಥನುಸಂಧ್ಾನದ ದಾರ, ಮಧವರು ಕ ೂಟ್ಟುದಾಾರ ನಿರ್ಣಥರ್ಯ ಕಾರುರ್ಣ್ ತ್ ೂೀರ. )
ಕ್ಷಣ ೀನ್ ರ್ೂತಾಾ ಪಿಬತಃ ಸ್ುಧ್ಾಂ ಶ್ರ ೂೀ ರಾಹ ೂೀನ್ನಯಯಕೃನ್ತಶಾ ಸ್ುದ್ಶಯನ ೀನ್ ।
ತ ೀನಾಮೃತಾತ್ಯಂ ಹಿ ಸ್ಹಸ್ರಜನ್ಮಸ್ು ಪರತಪ್ ರ್ೂರ್ಯಸ್ತಪ ಆರಿತ ೂೀ ವರಃ ।
ಸ್ಾರ್ಯಮುೂವಸ ತೀನ್ ರ್ವಾನ್ ಕರ ೀsಸ್್ ಬನ್ುಾಂ ಸ್ುಧ್ಾಂ ಪಾರಸ್್ ಶ್ರ ೂೀ ಜಹಾರ ॥೧೦.೩೦॥
ರ್ತಂದ ರ್ಯ ಸುಂದರ ಚಿರ್ತರರ್ಣ ಬಿಚಿಚ ತ್ ೂೀರಲು ಮಧವರು ಹಚಿಚಟು ವರ್ಣಥನ್ಾ ದಿೀಪ್. )
ವಶಾಲವಾದ ವಕ್ಷ,
ಕಮಲದಂರ್ ಅಕ್ಷ.
ವಸಾುರ ಭುಜ ನಿಡಿದಾದ ತ್ ೂೀಳು,
ಶಂಖದಂತ್ ನುರ್ಣುಪಾದ ಕ ೂರಳು.
ಸ್ಮಸ್ತವಿಜ್ಞಾನ್ಗರ್ಸತಚಕರಂ ವಿತಾರ್ಯವಿಜ್ಞಾನ್ಮಹಾದಿವಾಕರಃ ।
ನಿಪಿೀರ್ಯ ಚಾಜ್ಞಾನ್ತಮೊೀ ಜಗತತತಂ ಪರಭಾಸ್ತ ೀ ಭಾನ್ುರಿವಾವಭಾಸ್ರ್ಯನ್ ॥೧೦.೮೭॥
ಹರಡಿದರ ಲ್ ಡ
ಲ ರ್ತಮಮ ಜ್ಞಾನಕಿರರ್ಣಗಳ ಪ್ರಕಾಶ.
ಅಜ್ಞಾನವ ಂಬ ಕರ್ತುಲ ಕಡಿದು ಕುಡಿದ ಧೀರ,
ಜಗವ ಬ ಳಗಿಸ ಹ ೂಳ ಸದ ಅರವನ ಸೂರ್ಯಥ.
ಶ್ರೀಮದಾನಂದತೀರ್ಥಭಗವತ್ಾಾದರಂದ,
ಶ್ರೀಮಹಾಭಾರರ್ತ ತ್ಾರ್ತಾರ್ಯಥನಿರ್ಣಥರ್ಯ ವಾದ,
ವಾ್ಸಾವತ್ಾರ ವರ್ಣಥನ್ ಎಂಬ ಹರ್ತುನ್ ೀ ಅಧ್ಾ್ರ್ಯ,
ಹದಿನ್ ಂಟರ ಬಂಟಗ ಅಪ್ಥಸದ ಧನ್ತ್ಾ ಭಾವ.
*********************************************************************
**********
ಅಧ್ಾ್ರ್ಯ ಹನ ೂನಂದ್ು
[ರ್ಗವದ್ವತಾರಪರತಿಜ್ಞಾ]
॥ ಓಂ ॥
ಶಶಾಙ್ಾಪುತಾರದ್ರ್ವತ್ ಪುರೂರವಾಸ್ತಸಾ್Sರ್ಯುರಾಯೀನ್ನಯಹುಷ ೂೀ ರ್ಯಯಾತಿಃ ।
ತಸಾ್Sಸ್ ಪತಿನೀರ್ಯುಗಳಂ ಸ್ುತಾಶಾ ಪಞ್ಚಾರ್ವನ್ ವಿಷ್ು್ಪದ್ ೈಕರ್ಕಾತಃ ॥೧೧.೦೧॥
ಶರದಾಾನ್ ಋಷ ರ್ತಪೀನಿರರ್ತನ್ಾಗಿದಾಾಗ,
ಆಕಸಮಕವಾಗಿ ಊವಥಶ್ರ್ಯ ಕಾರ್ಣುತ್ಾುನ್ಾಗ.
ಆಗವನ ರ ೀರ್ತಸುು ಹುಲ್ಲಲನ ಮದ ಗ ಜಾರಬಿದಾ ಕಾರರ್ಣ,
ಹಾಗಾಯಿರ್ತು ರುದರರಲ್ ೂಲಬಬನ್ಾದ ವಷ್ೆಂಭನ ಜನನ.
ಅವ ಸ ೀವಕನ್ಾಗಿ ಸಹಕರಸದ ಹರರ್ಯಜ್ಞವದು ಭೂಭಾರಹರರ್ಣ,
ಬೃಹಸಾತಪ್ತನ ತ್ಾರ ರ್ಯೂ ಒಟ್ಟುಗ ೀ ಹುಟ್ಟು ಬಂದ ಕಾರ್ಯಥಕಾರರ್ಣ.
ಯಾರಗಿತ್ ೂುೀ ನ್ಾರಾರ್ಯರ್ಣನಿಂದ ಮುಂದಿನ ಜನಮದಲ್ಲಲ ನಿನನ ಮಗನ್ಾಗುತ್ ುೀನ್ ಂದು ವರ,
ಅವಳ ೀ ವಸುಪ್ುತರಯಾಗಿ ಹುಟ್ಟು ಆ ನಂರ್ತರ ದಾಶರಾಜನ ಮನ್ ರ್ಯಲ್ಲಲ ಬ ಳ ದ ವಾ್ಪಾರ.
ಯಾರಲ್ಲಲ ನ್ಾರಾರ್ಯರ್ಣ ವಾ್ಸರಾಗಿ ಹುಟ್ಟುದ,
ಅದ ೀ ಸರ್ತ್ವತರ್ಯನುನ ಶಂರ್ತನು ತ್ಾ ನ್ ೂೀಡಿದ.
ಅತಿಸ್ಕಾತಸ್ತಪ್ೀಹಿೀನಾಃ ಕರ್ಞಚಾನ್ೃತಿಮಾಪುನರ್ಯುಃ ।
ಅನಿಚಛಯಾsಪಿ ಹಿ ರ್ಯಥಾ ಮೃತಶ್ಾತಾರಙ್ೆದ್ಾನ್ುಜಃ ॥೧೧.೮೪॥
ಶಂರ್ತನು ಸ ಾೀಚ ಯಿ
ೆ ಂದ ದ ೀಹತ್ಾ್ಗ ಮಾಡಿ ವರುರ್ಣರ್ತಾ ಪ್ಡ ದ ಕಾಲ,
ಅಂರ್ ಕಾಲದಲ್ಲಲ ಇಚ ೆ ಇಲಲದ ೀ ದ ೀಹ ಬಿಡುವವರ ೀ ಬಲು ವರಳ.
ಒಂದ ೂೀ ರ್ತಮಗಿಂರ್ತ ರ್ತಪೀಬಲ ಶ ರೀಷ್ಠರಂದ ಸಾವು,
ಅರ್ವಾ ವಷ್ಯಾಸಕು ರ್ತಪೀಹಿೀನರಾಗಿ ಸಾವನ ನ್ ೂೀವು.
ಕ್ ೀತ ರೀ ತತ ೂೀ ಭಾರತುರಪತ್ಮುತತಮಮುತಾಪದ್ಯಾಸ್ಮತಪರಮಾದ್ರಾತಿ್ಯತಃ ।
ಇತಿೀರಿತಃ ಪರರ್ಣತಶಾಾಪ್ಭಿಷ್ುುತ ೂೀ ಭಿೀಷಾಮದಿಭಿಷಾಾsಹ ಜಗದ್ುೆರುವಯಚಃ ॥೧೧.೧೨೭॥
ಶ್ರನ್ ಂಬ ಯಾದವನಿಗ ಗುರ್ಣ ಶ್ೀಲ ರೂಪ್ದಿ ಕೂಡಿದ ಪ್ೃಥಾ ಎಂಬ ೂಬಬ ಮಗಳು,
ಅವಳು ಶ್ರನಿಂದಲ್ ೀ ಗ ಳ ರ್ಯ ಕುಂತೀಭ ೂೀಜನಿಗ ದರ್ತುು ಕ ೂಡಲಾಟುವಳು.
ಕುಂತೀಭ ೂೀಜ ಸಲಹಿದವಳ ಹ ಸರಾಯಿರ್ತು ಕುಂತ,
ಮೂಲದಲಲವಳು (ಪಾಂಡು) ಪ್ರಾವಹನ ಹ ಂಡತ.
ಕೂಮಥ ಎಂದ ನಿಸಕ ೂಂಡ ಮರುದ ಾೀವತ್ ಯೀ ಕುಂತೀಭ ೂೀಜ ನ್ಾಮಕನ್ಾಗಿ ಹುಟ್ಟುದಾ,
ಈ ಕುಂತೀಭ ೂೀಜ ದರ್ತುು ಮಗಳು ಪ್ೃಥ ರ್ಯನುನ ಬಲುಪ್ರೀತಯಿಂದ ಚ ನ್ಾನಗಿ ಸಾಕಿದಾ.
ಈ ಸಮರ್ಯದಲ್ಲಲ ರಾಜ್ಕ ೆ ರುದಾರಂಶರಾದ ಕ ೂೀಪ್ಷ್ು ದೂವಾಥಸರ ಪ್ರವ ೀಶ,
ರ್ತಮಮ ವಾಸಕೆಲ್ಲಲ ರ್ತಕೆದಾದ ವ್ವಸ ್ ಮಾಡ ಂದು ಕುಂತೀಭ ೂೀಜಗಿರ್ತುರು ಆದ ೀಶ.
ನಿನಿನಂದ ಹಿಂದ ಹರ್ತರಾದ ಮಧು ಕ ೈಟಭರು, ಅವರ ೀ ಹಂಸ ಡಿಭಗರಾಗಿ ಮತ್ ು ಹುಟ್ಟುರುವರು.
ಶ್ವವರಬಲದಿಂದ ಅಜ ೀರ್ಯರು ವೀರರು, ಜರಾಸಂಧನ ನಂರ್ತರದ ಮುಖ್ ಶ್ವಭಕುರು.
ಹೃದಿಕನ ಮಗ ಪಾಂಚ್ಜನ್ಾ್ಂಶರ್ಯುಕು,
ಮರುರ್ತುುಗಳಲ್ಲಲ ಪ್ರವಹನ ಅಂಶರ್ಯುಕು.
ವೀರನ್ಾದ ಅವನಿಗ ಕೃರ್ತವಮಥನ್ ಂಬ ಹ ಸರು,
ಬ ೀರ ಯಾದವ ಗ ೂೀಪಾಲರೂ ದ ೀವಾಂಶರಾಗಿದಾರು.
ಅಧ್ಾ್ರ್ಯ ಹನ ನರಡು
[ಪಾರ್ಣಡವೀತಪತಿತಃ]
॥ ಓಂ ॥
ಬರ್ೂವ ಗನ್ಧವಯಮುನಿಸ್ುತ ದ್ ೀವಕಃ ಸ್ ಆಸ್ ಸ ೀವಾತ್ಯಮಥಾsಹುಕಾದ್ಧರ ೀಃ ।
ಸ್ ಉಗರಸ ೀನಾವರಜಸ್ತಥ ೈವ ನಾಮಾಸ್್ ತಸಾಮದ್ಜನಿ ಸ್ಮ ದ್ ೀವಕ್ತೀ ॥೧೨.೦೧॥
ದುಯೀಥಧನನ ಜನನವಾದಮೀಲ್ ,
ನಿಋಥರ್ಥರ್ಯ ರ್ತಮಮ ನಿಋಥರ್ ಬಂದ ಲ್ಲೀಲ್ .
ಅವನು ಪ್ರವಹವಾರ್ಯುವನಿಂದ ರ್ಯುಕು,
ನಿಪ್ುರ್ಣನವ- ಸರ್ತೆಮಥದಲ್ಲಲಯೀ ನಿರರ್ತ.
ರ್ಯುರ್ಯುರ್ತುು ಎಂಬ ಹ ಸರಂದ ಭುವರ್ಯಲ್ಲಲ ಹುಟ್ಟುದ,
ಧೃರ್ತರಾಷ್ರ ವ ೈಶ್ಸರೀರ್ಯಲ್ಲಲ ಹುಟ್ಟು ಹರಪ್ರರ್ಯನ್ಾಗಿದಾ.
ಭಿೀಮಸ ೀನ ಹುಟ್ಟುದ ಮಾರ್ತರಕ ೆ ಭೂಮಿ ಬಿರಯಿರ್ತು, ಹುಲ್ಲರ್ಯನುನ ಕಂಡ ಕುಂತದ ೀವರ್ಯ ಕ ೈ ನಡುಗಿರ್ತು.
ಕುಂತೀಕ ೈರ್ಯಲ್ಲಲದಾ ಭಿೀಮ ಕ ಳಗ ಬಿದಾಾಗ, ಪ್ುಡಿಪ್ುಡಿಯಾದ ಪ್ವಥರ್ತವದು ಶರ್ತಶೃಂಗ.
ವೃಕ ೂೀದರ ದ ೀವತ್ ಗಳಿಗ ಪ್ಡಿಸುತ್ಾು ಆನಂದ, ಆನಂದ ವೃದಿಾಸುತ್ಾು ಆ ಕಾಡಿನಲ್ ಲೀ ತ್ಾನು ಬ ಳ ದ.
ಆಗ ಹರಯಾಜ್ಞ ಯಿಂದ ಕೂಡಿದ ಶ ೀಷ್, ಮಾಡಿದ ದ ೀವಕಿದ ೀವರ್ಯ ಗಭಥಪ್ರವ ೀಶ.
ಹಾಗ ರ ೂೀಹಿಣಿರ್ಯ ಗಭಥದಲ್ಲಲ ಜನಿಸದ ಶ ೀಷ್, ಬಲ್ಾಢ್ನ್ಾಗಿದುಾ ಬಲದ ೀವನ್ ಂದಾದದುಾ ವಶ ೀಷ್.
ಸಕಲಸದುಗರ್ಣಪ್ೂರ್ಣಥ ಪ್ರಭು ಜನ್ಾದಥನ, ದ ೀವಕಿರ್ಯ ಉದರದಲ್ಾಲಯಿರ್ತವನ ಜನನ.
ಗರ್ಯಂ ದ್ ೀವಕಾ್ಃ ಸ್ಪತಮಂ ಮೀನಿರ ೀ ಹಿ ಲ್ ೂೀಕಾಃ ಸ್ೃತಂ ತಾಷ್ುಮಂ ತಾಂ ತತಃ ಸ್ಃ ।
ಮತಾಾ ಹನ್ುತಂ ಪಾದ್ಯೀಃ ಸ್ಮಾಗೃಹ್ ಸ್ಮೊಪೀರ್ಯಾಮಾಸ್ ಶ್ಲ್ಾತಳ ೀ ಚ ॥೧೨.೬೯॥
ಮರುಬ ಳಿಗ ಗ ನಂದ ರ್ಯಶ ್ೀದ ರ್ಯರು ರ್ತಮಮ ಹಾಸಗ ರ್ಯಲ್ಲ ಕಂಡ ನ್ ೂೀಟ,
ತ್ಾವರ ಕಂಗಳ ಆನಂದಮೈವ ರ್ತು ಪ್ೂರ್ಣಥತಳಿರ್ಯಲ್ಾಗದ ಕೃಷ್್ನ್ಾಟ.
ಕಮಲ್ ೂೀದಭವ ಬರಹಮನ ಪ್ರ್ತ ಸವಥಸಮರ್ಥ ಹರ, ನಂದರ್ಯಶ ್ೀದ ರ್ಯರು ರ್ತಮಮ ಮಗನ್ ಂದ ಆ ಪ್ರ.
ಸಂರ್ತಸದ ಹ ೂಳ ಹರಸರ್ತು ಆ ಮಗುವನ ಜನನ, ನಂದ ಮಾಡಿದ ಲಕ್ಷಕೂೆ ಮಿಕಿೆದ ಗ ೂೀವುದಾನ.
ಪ್ೂರ್ತನ್ ರ್ಯ ಮಾಯರ್ಯ ಮೊೀಸದ ಜಾಲ, ನಿದ ಾರ್ಯಲ್ಲಲದಾ ರ್ಯಶ ್ೀದ ರಕೆಸರ್ಯ ರ್ತಡ ರ್ಯಲ್ಲಲಲ.
ಜಗದಿಾರ್ತನಿಗ ಪ್ೂರ್ತನ್ ಯಿಂದ ಎದ ಹಾಲುಣಿಸುವ ಆಟ, ಮೊಲ್ ಹಾಲ್ ೂಂದಿಗ ಅವಳ ಪಾರರ್ಣ ಹಿೀರದ ಜಾರ್ಣ
ರ್ತುಂಟ.
ಪ್ೂರ್ತನ್ ಸಾರ್ಯುವಾಗ ವ್ಕುವಾದ ಮೂಲರೂಪ್, ಇಡಿೀ ಕಾಡನ್ ನೀ ವಾ್ಪ್ಸ ಸರ್ತುು ಬಿದಾಳವಳು ಪಾಪ್.
ಆಗಲ್ ೀ ನಂದಗ ೂೀಪ್ ಶ್ಬಿರಕ ೆ ಬಂದ ಸಮರ್ಯ, ಅಲ್ಲಲದಾವರಗ ಲ್ಾಲ ಪ್ೂರ್ತನ್ ರ್ಯ ಕಂಡಾಯಿರ್ತು ಆಶಚರ್ಯಥ.
ರ್ಯದ್ ೈಕ ಏವಾತಿಬಲ್ ೂೀಪಪನ ೂನೀ ರ್ವ ೀತ್ ತದ್ಾ ತ ೀನ್ ಪರಾವಮದ್ ಾೀಯ ।
ಬಲ್ಲೀ ಗುಣಾಢ್ಃ ಸ್ವಯವ ೀದಿೀ ರ್ಯ ಏವ ಸ ೀವಾಖಿನ ೂನೀ ಲಕ್ಷಮಣ ೂೀsಗ ರೀ ಹರ ೀರ್ೂಯತ್ ॥೧೨.೧೦೬॥
ದ ೀವತ್ ಗಳಲ್ಲಲ ಅಶ್ಾೀದ ೀವತ್ ಗಳದು ಬಿಡದ ಬಂಧ, ಇರುವುದಿಲಲ ಅವರುಗಳಿಗ ಎಂದೂ ನ್ಾಮಭ ೀದ.
ಒಟ್ಟುಗಿರುವ ಅವರಗ ಉಷ್ ಒಬಬಳ ೀ ಹ ಂಡತ, ಬರುತ್ಾುರವರು ಮಂರ್ತರ ಉಚಚರಸಲು ಒಂದಾವತಥ.
ಮಾದಿರಯಿಂದ ಎರಡು ಮಕೆಳ ಪ್ಡ ರ್ಯುವಕ , ಮತ್ ು ಮಂರ್ತರ ಫಲವರ್ತುತ್ ಗ ಮಾದಿರರ್ಯ ಬ ೀಡಿಕ .
ಪಾಂಡುವನಿಂದ ಅದ ಹ ೀಳಲಾಟು ಕುಂತೀದ ೀವ ಹಿೀಗ ಹ ೀಳುತ್ಾುಳ ,
ನಮಮರವಗ ಬಾರದ ಕುಟ್ಟಲತ್ ಯಿಂದ ಇಬಬರು ದ ೀವತ್ ಗಳ ಕರ ದಿದಾಾಳ .
ಆದಕಾರರ್ಣ ಈಕ ಯಿಂದ ನನನ ಮಕೆಳಿಗ ನಿಶಚರ್ಯ, ಮುಂದ ವರ ೂೀಧ ಬರಬಹುದ ಂದು ನನನ ಭರ್ಯ.
ಮತ್ ು ಮಾಡಬ ೀಡ ಮಂರ್ತರ ನಿೀಡ ಂಬ ಪ್ರಚ ೂೀದನ್ , ಕುಂತರ್ಯ ವಶ ಲೀಷ್ಣ ಕ ೀಳಿ ಪಾಂಡು ಆದ ಸುಮಮನ್ .
*********
ಅಧ್ಾ್ರ್ಯ ಹದಿಮೂರು
[ಕಂಸ್ವಧಃ]
॥ ಓಂ ॥
ಸ್ ಮತ್ಯಮಾನ್ದ್ದ್ುಧಯರುಪರಜಾತಮಿನ್ುಾಸ್ನಿನರ್ಮ್ ।
ನ್ವಂ ಹಿ ನಿೀತಮಾದ್ದ್ ೀ ರಹ ೂೀ ಜಘಾಸ್ ಚ ೀಶ್ತಾ ॥೧೩.೦೮॥
ಸ್ ವಿಪರರಾಜಗ ೂೀಪಕಸ್ಾರೂಪಕಸ್ತದ್ುದ್ೂವಾಃ ।
ವೃನಾಾವನ್ಯಯಾಸ್ುಃ ಸ್ ನ್ನ್ಾಸ್ೂನ್ುಬೃಯಹದ್ಾನ ೀ ।
ಸ್ಸ್ಜಞಯ ರ ೂೀಮಕೂಪ ೀಭ ೂ್ೀ ವೃಕಾನ್ ವಾ್ಘರಸ್ಮಾನ್ ಬಲ್ ೀ ॥೧೩.೨೬॥
ಭಿೀತ ೀನ್ ರ ೂೀಹಿಣಿಸ್ುತ ೀನ್ ಹರಿಃ ಸ್ುತತ ೂೀsಸೌ ಸಾಾವಿಷ್ುತಾಮುಪದಿದ್ ೀಶ ಬಲ್ಾಭಿಪೂತ ಾೈಯ ।
ತ ೀನ ೈವ ಪೂರಿತಬಲ್ ೂೀsಮಬರಚಾರಿರ್ಣಂ ತಂ ಪಾಪಂ ಪರಲಮಬಮುರುಮುಷುಹತಂ ಚಕಾರ ॥೧೩.೫೬॥
ಸ್ಂಸ ೀವನಾರ್ಯ ಸ್ ಹರ ೀರರ್ವತ್ ಪುರ ೈವ ನಾಮಾನ ಕ್ತಶ ್ೀರ ಇತಿ ರ್ಯಃ ಸ್ುರಗಾರ್ಯನ ೂೀsರ್ೂತ್ ।
ಸಾಾರ್ಯಮುೂವಸ್್ ಚ ಮನ ೂೀಃ ಪರಮಾಂಶರ್ಯುಕತ ಆವ ೀಶರ್ಯುಕ್ ಕಮಲಜಸ್್ ಬರ್ೂವ ವಿದ್ಾಾನ್
॥೧೩.೮೫॥
ಮೂಲರ್ತಃ ಕಿಶ ್ೀರ ಎಂಬ ಹ ಸರನ ದ ೀವತ್ ಗಳ ಒಬಬ ಹಾಡುಗಾರ,
ಹರಸ ೀವ ಗಾಗಿ ಸಾಾರ್ಯಂಭುವನಂಶದ ೂಂದಿಗ ಹುಟ್ಟು ಬಂದಿದಾ ಧೀರ.
ಅವನ್ ೀ ಬರಹಮದ ೀವರ ಆವ ೀಶದಿಂದ ಬಂದವನ್ಾಗಿದಾ ಜ್ಞಾನಿ ಅಕೂರರ.
ಮರ್ುರ ರ್ಯ ರ್ತಲುಪ್ದ ಮೀಲ್ ದಾನಪ್ತ ಎಂದೂ ಕರ ರ್ಯಲಾಡುವ ಅಕೂರರನ ಮುಂದ ಕಳಿಸಕ ೂಟು,
ಎಂದೂ ಕುಂದದ ಬಲದ ಶ್ರೀಕೃಷ್್ ಗ ಳ ರ್ಯರಂದ ಕೂಡಿಕ ೂಂಡು ಮರ್ುರಾನಗರ ನ್ ೂೀಡಲು ಹ ೂರಟ.
ರಾಜಮಾಗಥದಲ್ಲಲ ಇವನ ನ್ ೂೀಡಿದ ಪ್ಟುಣಿಗರಂದ ಕುರ್ತೂಹಲದ ನ್ ೂೀಟ,
ರ್ತನನ ಗುರ್ಣ ಮೊದಲ್ಾದವುಗಳಿಂದ ಹ ೂಗಳಲಾಟು ಶ್ರೀಕೃಷ್್ನಿಂದ ನಗರ ಓಡಾಟ.
ಕೃಷ ೂ್ೀsಪಿ ಸ್ೂರ ಉದಿತ ೀ ಸ್ಬಲ್ ೂೀ ವರ್ಯಸ ್ೈಃ ಸಾದ್ಧಯಂ ಜಗಾಮ ವರರಙ್ೆಮುಖಂ ಸ್ುರ ೀಶ ೈಃ ।
ಸ್ಂಸ್ೂತರ್ಯಮಾನ್ ಉರುವಿಕರಮ ಆಸ್ುರಾಣಾಂ ನಿಮೂಮಯಲನಾರ್ಯ ಸ್ಕಳಾಚಲ್ಲತ ೂೀರುಶಕ್ತತಃ
॥೧೩.೧೧೧॥
ಮುಂದಿನ ಸೂಯೀಥದರ್ಯವಾಗುತುದಾಂತ್ ,
ಅಮಿರ್ತ ಶಕಿುರ್ಯ ಕೃಷ್್ರಾಮರು ರಂಗಕ ೆ ಹ ೂರಟರಂತ್ .
ಗ ಳ ರ್ಯರ ೂಂದಿಗ ಕೂಡಿಕ ೂಂಡು ಅಸುರವನ್ಾಶದ ಉದ ಾೀಶ,
ಹ ೂರಟ ರಂಗಕ ೆ ಸಮಸು ದ ೀವತ್ ಗಳಿಂದ ಸುುತಸಲಾಟು ಸವ ೀಥಶ.
ದ ೈರ್ತ್ ಕಂಸನ ಆಜ್ಞ ರ್ಯ ಕ ೀಳಿದ ಒಡನ್ , ಇಪ್ಾರ್ತುು ಅಕ್ಷ ೂೀಹಿಣಿ ಅವನ್ಾಶ್ ಸ ೀನ್ ,
ವಧ ವಧ ಅಸರಗಳ ಧರಸದ ಆ ಬಲಶಾಲ್ಲ ಸ ೈನಿಕರ ದಂಡು,
ಅಧ್ಾ್ರ್ಯ ಹದಿನಾಕು
[ಉದ್ಧವಪರತಿಯಾನ್ಮ್]
॥ ಓಂ ॥
ಕೃಷ ೂ್ೀ ವಿಮೊೀಚ್ ಪಿತರಾವಭಿವನ್ಾಯ ಸ್ವಯವನ ೂಾಯೀsಪಿ ರಾಮಸ್ಹಿತಃ ಪರತಿಪಾಲನಾರ್ಯ ।
ಧಮಮಯಸ್್ ರಾಜ್ಪದ್ವಿೀಂ ಪರಣಿಧ್ಾರ್ಯ ಚ ೂೀಗರಸ ೀನ ೀ ದಿಾಜತಾಮುಪಗಮ್ ಮುಮೊೀಚ ನ್ನ್ಾಮ್
॥೧೪.೦೧॥
ಕೃಷಾ್ಶರಯೀ ವಸ್ತಿ ರ್ಯತರ ಜನ ೂೀsಪಿ ತತರ ವೃದಿಧರ್ಯವ ೀತ್ ಕ್ತಮು ರಮಾಧಿಪತ ೀನಿನಯವಾಸ ೀ ।
ವೃನಾಾವನ್ಂ ರ್ಯದ್ಧಿವಾಸ್ತ ಆಸ್ ಸ್ಧರಯಙ್ ಮಾಹ ೀನ್ಾರಸ್ದ್ಮಸ್ದ್ೃಶಂ ಕ್ತಮು ತತರ ಪುಯಾ್ಯಃ ॥೧೪.೦೭॥
ಶುರತ ಾೈವ ತನ್ಮಗಧರಾಜ ಉರುಪರರೂಢಬಾಹ ೂಾೀಬಯಲ್ ೀನ್ ನ್ಜತ ೂೀ ರ್ಯುಧಿ ಸ್ವಯಲ್ ೂೀಕ ೈಃ ।
ಬರಹ ೇಶಚರ್ಣಡಮುನಿದ್ತತವರ ೈರಜ ೀಯೀ ಮೃತೂ್ಜಿತಶಾ ವಿಜಯೀ ಜಗತಶುಾಕ ೂೀಪ ॥೧೪.೧೦॥
ಅವಾಯಕ್ ಪಪಾತ ಚ ಗದ್ಾ ಮಧುರಾಪರದ್ ೀಶಾತ್ ಸಾ ಯೀಜನ ೀನ್ ರ್ಯದಿಮಂ ಪರಜಗಾದ್ ಪೃಷ್ುಃ ।
ಏಕ ೂೀತತರಾಮಪಿ ಶತಾಚಛತಯೀಜನ ೀತಿ ದ್ ೀವಷಯರತರ ಮಧುರಾಂ ರ್ಗವತಿಾಯಾತ ್ೀಯ ॥೧೪.೧೨॥
ತಂ ವ ೈ ಚುಕ ೂೀಪಯಷ್ುರಗರತ ಉಗರಸ ೀನ್ಂ ಕೃಷ ೂ್ೀ ನಿಧ್ಾರ್ಯ ಸ್ಮಗಾತ್ ಸ್ಾರ್ಯಮಸ್್ ಪಶಾಾತ್ ।
ದ್ೃಷಾುವsಗರತ ೂೀ ಮಗಧರಾಟ್ ಸ್ತಮುಗರಸ ೀನ್ಂ ಕ ೂೀಪಾಚಾಲತತನ್ುರಿದ್ಂ ವಚನ್ಂ ಬಭಾಷ ೀ॥೧೪.೨೫॥
ನ ೈನ್ಂ ಜಘಾನ್ ರ್ಗವಾನ್ ಸ್ುಶಕಂ ಚ ಭಿೀಮೀ ರ್ಕ್ತತಂ ನಿಜಾಂ ಪರರ್ಯತುಂ ರ್ಯಶ ಉಚಾಧಮಮಯಮ್ ।
ಚ ೀದಿೀಶಪೌರ್ಣಡರಕಸ್ಕ್ತೀಚಕಮದ್ರರಾಜಸಾಲ್ ಾೈಕಲವ್ಕಮುಖಾನ್ ವಿರಥಾಂಶಾಕಾರ ॥೧೪.೩೧॥
ಛಿನಾನರ್ಯುಧಧವಜಪತಾಕರಥಾಶಾಸ್ೂತವಮಾಮಯರ್ಣ ಉಗರಶರತಾಡಿತಭಿನ್ನಗಾತಾರಃ ।
ಸ್ರಸಾತಮಬರಾರ್ರರ್ಣಮೂದ್ಧಯಜಮಾಲ್ದಿೀನಾ ರಕತಂ ವಮನ್ತ ಉರು ದ್ುದ್ುರವುರಾಶು ಭಿೀತಾಃ ॥೧೪.೩೩॥
ಶ ್ೀಚಾ್ಂ ದ್ಶಾಮುಪಗತ ೀಷ್ು ನ್ೃಪ ೀಷ್ು ಸ್ವ ೀಯಷ್ಾಸಾತರ್ಯುಧ್ ೀಷ್ು ಹರಿಣಾ ರ್ಯುಧಿ ವಿದ್ರವತುು ।
ನಾನಾರ್ಯುಧ್ಾಢ್ಮಪರಂ ರರ್ಮುಗರವಿೀರ್ಯ್ಯ ಆಸಾ್ರ್ಯ ಮಾಗಧಪತಿಃ ಪರಸ್ಸಾರ ರಾಮಮ್॥೧೪.೩೪॥
ಆಧ್ಾವತ ೂೀsಸ್್ ಮುಸ್ಲ್ ೀನ್ ರರ್ಂ ಬರ್ಞ್ಞ ರಾಮೊೀ ಗದ್ಾಮುರುತರ ೂೀರಸ ಸ ೂೀsಪಿ ತಸ್್।
ಚಿಕ್ ೀಪ ತಂ ಚ ಮುಸ್ಲ್ ೀನ್ ತತಾಡ ರಾಮಸಾತವುತತಮೌ ಬಲವತಾಂ ರ್ಯುರ್ಯುಧ್ಾತ ಉಗರಮ್॥೧೪.೩೫॥
ತ ೀನಾsಹತಃ ಶ್ರಸ ಸ್ಮುಮಮುಹ ೀsತಿವ ೀಲಂ ಬಾಹಯದ್ರಥ ೂೀ ಜಗೃಹ ಏನ್ಮಥ ೂೀ ಹಲ್ಲೀ ಸ್ಃ।
ತತ ರಕಲವ್ ಉತ ಕೃಷ್್ಶರ ೈಃ ಫಲ್ಾರ್ಯನ್ನಸಾಾಣಿ ರಾಮಶ್ರಸ ಪರಮುಮೊೀಚ ಶ್ೀಘರಮ್ ॥೧೪.೩೮॥
ಮಾದಿರೀ ಪತಿಂ ಮೃತಮವ ೀಕ್ಷಯ ರುರಾವ ದ್ೂರಾತ್ ತಚುಛಶುರವುಶಾ ಪೃರ್ಯಾ ಸ್ಹ ಪಾರ್ಣುಡಪುತಾರಃ ।
ತ ೀಷಾಾಗತ ೀಷ್ು ವಚನಾದ್ಪಿ ಮಾದ್ರವತಾ್ಃ ಪುತಾರನ್ ನಿವಾರ್ಯಯ ತು ಪೃಥಾ ಸ್ಾರ್ಯಮತರ ಚಾsಗಾತ್
॥೧೪.೪೮॥
ತ ೀಷಾಾಗತ ೀಷ್ಾಧಿಕ ಆಸ್ ವಿರಾವ ಏತಂ ಸ್ವ ೀಯsಪಿ ಶುಶುರವು ಋಷಪರವರಾ ಅಥಾತರ ।
ಆಜಗುಮರುತತಮಕೃಪಾ ಋಷಲ್ ೂೀಕಮದ್ ಯಧ ೀ ಪತಿನೀ ನ್ೃಪಾನ್ುಗಮನಾರ್ಯ ಚ ಪಸ್ಪೃಧ್ಾತ ೀ ॥೧೪.೫೦॥
ಪಾಣ ೂಡೀಃ ಸ್ುತಾಶಾ ಪೃರ್ಯಾ ಸ್ಹಿತಾ ಮುನಿೀನ ಾರೈನಾನಯರಾರ್ಯಣಾಶರಮತ ಆಶು ಪುರಂ ಸ್ಾಕ್ತೀರ್ಯಮ್ ।
ಜಗುಮಸ್ತಥ ೈವ ಧೃತರಾಷ್ಾಪುರ ೂೀ ಮುನಿೀನಾಾರಃ ವೃತತಂ ಸ್ಮಸ್ತಮವದ್ನ್ನನ್ುಜಂ ಮೃತಂ ಚ ॥೧೪.೫೫॥
ದ್ ಾೀಷ್ಂ ಹ್ೃತ ೀ ನ್ಹಿ ಹರೌ ತಮಸ ಪರವ ೀಶಃ ಪಾರಣ ೀ ಚ ತ ೀನ್ ಜಗತಿೀಮನ್ು ತೌ ಪರಪನೌನ।
ತತಾಾರಣಾನ್್ಕುರುತಾಂ ಪರಮೌ ಕರಾಂಸ ದ್ ೀವದಿಾಷಾಂ ಸ್ತತವಿಸ್ೃತಸಾಧುಪೌಂಸೌ್ ॥೧೪.೬೫॥
ಯೀಯೀ ಹಿ ತತರ ನ್ರದ್ ೀವಸ್ುತಾಃ ಸ್ುರಾಂಶಾಃ ಪಿರೀತಿಂ ಪರಾಂ ಪವನ್ಜ ೀ ನಿಖಿಲ್ಾ ಅಕುವಯನ್ ।
ತಾಂಸಾತನ್ ವಿಹಾರ್ಯ ದಿತಿಜಾ ನ್ರದ್ ೀವವಂಶಜಾತಾ ವಿಚಾರ್ಯ್ಯ ವಧನಿಶಾರ್ಯಮಸ್್ ಚಕುರಃ ॥೧೪.೬೭॥
ಕೃಷ್್ಃ ಕ್ತಲ್ ೈಷ್ ಚ ಹರಿರ್ಯ್ಯದ್ುಷ್ು ಪರಜಾತಃ ಸ ೂೀsಸಾ್sಶರರ್ಯಃ ಕುರುತ ತಸ್್ ಬಹು ಪರತಿೀಪಮ್ ।
ಸ್ಮಮನ್ಾಯ ಚ ೈವಮತಿಪಾಪತಮಾ ನ್ರ ೀನ್ಾರಪುತಾರ ಹರ ೀಶಾ ಬಹು ಚಕುರರರ್ ಪರತಿೀಪಮ್ ॥೧೪.೮೨॥
ಏವಂ ಬೃಹದ್ರರ್ಸ್ುತ ೂೀsಪಿ ಸ್ುಶ ್ೀಚ್ರೂಪ ಆತ ೂತೀಯ ರ್ಯಯೌ ಬಹುಶ ಏವ ಪುರಂ ಸ್ಾಕ್ತೀರ್ಯಮ್ ।
ಕೃಷ ್ೀನ್ ಪೂರ್ಣ್ಯಬಲವಿೀರ್ಯಯಗುಣ ೀನ್ ಮುಕ ೂತೀ ಜೀವ ೀತ್ತಿೀವ ವಿಜತಃ ಶಾಸತಾವಶ ೀಷ್ಃ ॥೧೪.೮೫॥
ಏವಂ ಗತ ೀಷ್ು ಬಹುಶ ್ೀ ನ್ತಕನ್ಧರ ೀಷ್ು ರಾಜಸ್ಾಜ ೂೀsಪಿ ಮಧುರಾಂ ಸ್ಾಪುರಿೀಂ ಪರವಿಶ್ ।
ರಾಮೀರ್ಣ ಸಾದ್ಧಯಮಖಿಲ್ ೈರ್ಯ್ಯದ್ುಭಿಃ ಸ್ಮೀತ ೂೀ ರ ೀಮೀ ರಮಾಪತಿರಚಿನ್ಾಬಲ್ ೂೀ ಜರ್ಯಶ್ರೀಃ
॥೧೪.೮೬॥
ಪರತು್ದ್್ಮೊೀ ರ್ಗವತಾsಪಿ ರ್ವ ೀದ್ ಗದ್ಾಯಾಃ ಶ್ಕ್ಾ ರ್ಯದ್ಾ ರ್ಗವತಾ ಕ್ತರರ್ಯತ ೀ ನ್ಚ ೀಮಮ್ ।
ಕುಯಾ್ಯಮಿತಿ ಸ್ಮ ರ್ಗವತುಮನ್ುಜ್ಞಯೈವ ರಾಮಾದ್ಶ್ಕ್ಷದ್ುರುಗಾರ್ಯಪುರಃ ಸ್ ಭಿೀಮಃ ॥೧೪.೧೦೩॥
ಶುರತ ೂಾೀದ್ಧವೀ ನಿಗದಿತಂ ಪರಮಸ್್ ಪುಂಸ ೂೀ ವೃನಾಾವನ್ಂ ಪರತಿ ರ್ಯಯೌ ವಚನ ೈಶಾ ತಸ್್।
ದ್ುಃಖಂ ವ್ಪ್ೀಹ್ ನಿಖಿಲಂ ಪಶುಜೀವನಾನಾಮಾಯಾತ್ ಪುನ್ಶಾರರ್ಣಸ್ನಿನಧಿಮೀವ ವಿಷ ೂ್ೀಃ
॥೧೪.೧೧೨॥