You are on page 1of 1139

|| ಓಂ ಓಂ ನಮೋ ನಾರಾಯಣಾಯ|| ಶ್ರೋ ವ ೋದವಾಾಸಾಯ ನಮಃ ||

ಶ್ರೋ ಕೃಷ್ಣದ ವೈಪಾಯನ ವ ೋದವಾಾಸ ವಿರಚಿತ

ಶ್ರೋ ಮಹಾಭಾರತ

ಮುಖ್ಾ ಕಥಾ ಪ್ರಸಂಗಗಳು (ಸಂಪ್ುಟ ೩)


ಡಾ| ಬಿ. ಎಮ್. ರಮೋಶ್
ಬನದಕ ೊಪ್ಪದ ಶ್ರೋ ಲಕ್ಷ್ಮೋನಾರಾಯಣ ದ ೋವರು
1
ಮುಖ್ಯ ಕಥಾ ಪ್ರಸಂಗಗಳು
ಉದ ೊಾೋಗ ಪ್ವವ..................................................................... 4
ಪಾಂಡವ-ಕೌರವರು ಸ ೋನ ಗಳನುು ಒಂದುಗೊಡಿಸಿದುದು ................... 4
ಮದಲನ ಯ ರಾಯಭಾರ .................................................... 35
ಎರಡನ ಯ ರಾಯಭಾರ: ಸಂಜಯನು ಪಾಂಡವರಲ್ಲಿಗ ಬಂದುದು ..... 43
ಕುರುಸಭ ಯಲ್ಲಿ ಸಂಜಯನು ತನು ರಾಯಭಾರವೃತಾತಂತವನುು
ತಿಳಿಸಿದುದು ......................................................................115
ಶ್ರೋಕೃಷ್ಣ ರಾಯಭಾರ ..........................................................225
ಮಹಾಭಾರತ ಯುದಧ ಸಿದಧತ ................................................454
ಅಂಬ ೊೋಪಾಽಖ್ಾಾನ ...........................................................540
ಭೋಷ್ಮ ಪ್ವವ .......................................................................627
ಮಹಾಭಾರತ ಯುದಾಧರಂಭ.................................................627
ಮದಲನ ಯ ದಿನದ ಯುದಧ .................................................708
ಎರಡನ ಯ ದಿನದ ಯುದಧ ....................................................734
ಮೊರನ ಯ ದಿನದ ಯುದಧ ...................................................772
ನಾಲಕನ ಯ ದಿನದ ಯುದಧ ....................................................802
ಐದನ ಯ ದಿನದ ಯುದಧ ......................................................829
ಆರನ ಯ ದಿನದ ಯುದಧ.......................................................851
ಏಳನ ಯ ದಿನದ ಯುದಧ ......................................................874
2
ಎಂಟನ ಯ ದಿನದ ಯುದಧ ....................................................912
ಒಂಭತತನ ಯ ದಿನದ ಯುದಧ..................................................978
ಹತತನ ಯ ದಿನದ ಯುದಧ: ಭೋಷ್ಮ ವಧ .................................... 1038
ಭೋಷ್ಮ ವಧ ಶ್ರವಣ .......................................................... 1133

3
ಉದ ೊಾೋಗ ಪ್ವವ

ಪಾಂಡವ-ಕೌರವರು ಸ ೋನ ಗಳನುು
ಒಂದುಗೊಡಿಸಿದುದು
ವಿರಾಟ ಸಭ ಯಲ್ಲಿ ಪಾಂಡವ ಪ್ಕ್ಷದವರ ಸಮಾಲ ೊೋಚನ ;
ಕೃಷ್ಣನ ತಿೋಮಾವನ
ಅಭಮನುಾವಿನ ವಿವಾಹವನುು ಪ್ೊರ ೈಸಿ ಆ ಕುರುಪ್ರವಿೋರರು ತಮಮ
ಪ್ಕ್ಷದವರ ೊಂದಿಗ ನಾಲುಕ ರಾತಿರಗಳನುು ಸಂತ ೊೋಷ್ದಿಂದ ಕಳ ದು

4
ಮಾರನ ಯ ದಿನ ವಿರಾಟನ ಸಭ ಯನುು ಪ್ರವ ೋಶ್ಸಿದರು. ಆ
ಮತ್ಯಪ್ತಿಯ ಸಭ ಯು ಮಣಿಗಳಿಂದ ತುಂಬಿದುು ಉತತಮ
ರತುಗಳಿಂದಲೊ ಬಣಣಬಣಣದ ಮಾಲ ಗಳಿಂದ ಸುಗಂಧಿತ
ಆಸನಗಳಿಂದಲೊ ಶ ೋಭಸುತಿತತುತ. ಅಲ್ಲಿಗ ನರವಯವರ ಲಿರೊ
ಆಗಮಿಸಿದರು. ಎದುರಿಗ ಆಸನಗಳಲ್ಲಿ ಪ್ೃಥಿವಿೋಪ್ತಿಗಳಲ್ಲಿಯೋ
ಮಾನಾರಾದ ವೃದಧ ವಿರಾಟ-ದುರಪ್ದ ರಾಜರಿೋವವರು, ಮತುತ
ತಂದ ಯಂದಿಗ ಬಲರಾಮ ಜನಾದವನರಿಬಬರೊ ಕುಳಿತಿದುರು.
ಪಾಂಚಾಲನ ಸಮಿೋಪ್ದಲ್ಲಿ ಶ್ನಿಪ್ರವಿೋರನು ರೌಹಿಣಿೋಯನ ಸಹಿತಲೊ,
ಮತ್ಯರಾಜನ ಹತಿತರ ಜನಾದವನನೊ, ಯುಧಿಷ್ಠಿರನೊ, ರಾಜ
ದುರಪ್ದನ ಎಲಿ ಮಕಕಳೂ, ಭೋಮಾಜುವನರೊ, ಮಾದಿರಯ
ಮಕಕಳಿೋವವರೊ, ಯುದಧಪ್ರವಿೋರ ಪ್ರದುಾಮು-ಸಾಂಬರೊ,
ವಿರಾಟಪ್ುತರರ ೊಂದಿಗ ಅಭಮನುಾವೂ ಕುಳಿತಿದುರು. ವಿೋಯವ ರೊಪ್
ಬಲಗಳಲ್ಲಿ ತಂದ ಯಂದಿರ ಸಮಾನರಾಗಿದು ಶ್ ರರಾದ ಎಲಿ
ದೌರಪ್ದ ೋಯ ಕುಮಾರರೊ ಬಣಣಬಣಣದ ಸುವಣವಖ್ಚಿತ ಶ ರೋಷ್ಿ
ಆಸನಗಳಲ್ಲಿ ಕುಳಿತಿದುರು. ವಸರಭೊಷ್ಣಗಳಿಂದ ವಿಭಾರಜಮಾನರಾಗಿ
ಅಲ್ಲಿ ಕುಳಿತಿದು ಮಹಾರಥಿಗಳಿಂದ ಸಮೃದಧ ಆ ರಾಜಸಭ ಯು ವಿಮಲ
ಆಕಾಶ್ದಲ್ಲಿ ಕಾಣುವ ಗರಹಗಳಂತ ತ ೊೋರುತಿತತುತ. ಆಗ ಪ್ರಸಪರರಲ್ಲಿ
ಬ ೋರ ಬ ೋರ ವಿಷ್ಯಗಳ ಕುರಿತು ಮಾತನಾಡಿ ಆ ಪ್ುರುಷ್ಪ್ರವಿೋರರು
ಒಂದು ಕ್ಷಣ ಪ್ರಿಚಿಂತಿಸುತಾತ ಕೃಷ್ಣನನ ುೋ ನ ೊೋಡುತಾತ ಸುಮಮನಾದರು.
ಅವರ ಮಾತುಗಳ ಕ ೊನ ಯಲ್ಲಿ ಮಾಧವನು ಪಾಂಡವರ ವಿಷ್ಯದ

5
ಕುರಿತು ಅವರ ಮನಸ್ನುು ಸ ಳ ದನು. ಆ ರಾಜಸಿಂಹರು ಒಟ್ಟಿಗ ೋ
ಅವನ ಮಹಾರ್ವವುಳಳ ಮಹ ೊೋದಯಕಾರಕ ವಾಕಾಗಳನುು ಕ ೋಳಿದರು.
ಕೃಷ್ಣನು ಹ ೋಳಿದನು:
“ಸೌಬಲನಿಂದ ದಾಳದಾಟದಲ್ಲಿ ಗ ಲಿಲಪಟುಿ ಮೋಸದಿಂದ
ಹ ೋಗ ಯುಧಿಷ್ಠಿರನ ರಾಜಾವು ಅಪ್ಹರಿಸಲಪಟ್ಟಿತು ಮತುತ
ನಂತರದ ಒಪ್ಪಂದದಂತ ಅವರು ಹ ೊರಗ ವಾಸಿಸಿದುುದನೊು
ನಿೋವ ಲಿರೊ ಚ ನಾುಗಿ ತಿಳಿದಿದಿುೋರಿ. ಕ್ಷಣದಲ್ಲಿಯೋ ಮಹಿಯನುು
ಗ ಲಿಲು ಶ್ಕತರಾಗಿದುರೊ ಸತಾದಲ್ಲಿ ಸಿಿತರಾದ ಭಾರತಾಗರ
ಪಾಂಡುಸುತರು ಯಥಾವತಾತಗಿ ನಡ ದುಕ ೊಂಡು ಹದಿಮೊರು
ವಷ್ವಗಳ ಆ ಉಗರರೊಪೋ ವರತವನುು ಪ್ೊರ ೈಸಿದಾುರ .
ಸುದುಸತರವಾಗಿದು ಈ ಹದಿಮೊರನ ಯ ವಷ್ವವನೊು ಕೊಡ
ನಿಮಮ ಸಮಿೋಪ್ದಲ್ಲಿಯೋ ಯಾರಿಗೊ ತಿಳಿಯದಂತ ಎಲಿ
ರಿೋತಿಯ ಕ ಿೋಶ್ಗಳನುು ಸಹಿಸಿಕ ೊಂಡು ಹ ೋಗ ಕಳ ದರು
ಎನುುವುದೊ ನಿಮಗ ಲಿರಿಗ ತಿಳಿದಿದ . ಹಿೋಗಿರಲು ರಾಜ
ಧಮವಸುತನಿಗೊ ದುಯೋವಧನನಿಗೊ ಇಬಬರಿಗೊ
ಒಳ ಳಯದಾಗುವ ಹಾಗ ಕುರುಪಾಂಡವರಿಗ ಧಮವವೂ,
ಯುಕತವೂ, ಯಶ್ಸಕರವೂ ಆದುದು ಏನು ಎಂದು
ಯೋಚಿಸಬ ೋಕಾಗಿದ . ಧಮವರಾಜನು ಸುರರ ರಾಜಾವ ೋ
ಆದರೊ ಅಧಮವಯುಕತವಾದುದನುು ಬಯಸುವುದಿಲಿ. ಆದರ
ಒಂದ ೋ ಗಾರಮದ ಒಡ ತನವನಾುದರೊ, ಅದು

6
ಧಮಾವರ್ವಯುಕತವಾಗಿದುರ , ಅವನು ಸಿವೋಕರಿಸುತಾತನ .
ಧೃತರಾಷ್ರನ ಮಕಕಳು ಇವನ ಪತಾರರ್ಜವತ ರಾಜಾವನುು
ಹ ೋಗ ಸುಳುಳಕ ಲಸವನುು ಮಾಡಿ ಅಪ್ಹರಿಸಿದರು ಮತುತ
ಇವನು ಹ ೋಗ ಸಹಿಸಲಸಾಧಾ ಮಹಾ ಕಷ್ಿಗಳನುು
ಅನುಭವಿಸಿದನು ಎನುುವುದು ನೃಪ್ರ ಲಿರಿಗೊ ತಿಳಿದ ೋ ಇದ .
ಧೃತರಾಷ್ರನ ಮಕಕಳಿಗ ತಮಮದ ೋ ಬಲದಿಂದ ಪಾರ್ವನನುು
ರಣದಲ್ಲಿ ಗ ಲಿಲು ಸಾಧಾವಿಲಿ. ಆದರೊ ಕೊಡ
ಹಿತ ೈಷ್ಠಗಳ ೂಂದಿಗ ರಾಜನು ಅವರಿಗ ಒಳ ಳಯದಾಗುವುದರ
ಹ ೊರತಾಗಿ ಏನನೊು ಬಯಸುವುದಿಲಿ. ಸವಪ್ರಯತುದಿಂದ
ಭೊಮಿಪ್ತಿಗಳನುು ಸ ೊೋಲ್ಲಸಿ ಗ ದುು ಒಟುಿಗೊಡಿಸಿದುದನ ುೋ
ಈ ಪ್ುರುಷ್ಪ್ರವಿೋರ, ಪಾಂಡುಸುತರೊ, ಕುಂತಿೋಸುತರೊ,
ಮಾದರವತಿೋಸುತರಿೋವವರೊ ಕ ೋಳುತಿತದಾುರ . ಇವರು
ಬಾಲಕರಾಗಿರುವಾಗ ಕೊಡ ಇವರ ಅ ಅಮಿತರರು ಹ ೋಗ
ರಾಜಾವನುು ತಮಮದನಾುಗಿಯೋ ಮಾಡಿಕ ೊಳಳಲು ವಿವಿಧ
ಉಪಾಯಗಳಿಂದ ಇವರನುು ಕ ೊಲಿಲು ಪ್ರಯತಿುಸಿದರು
ಎನುುವುದನುು ಯಥಾವತಾತಗಿ ನಿೋವ ಲಿರೊ ತಿಳಿದಿದಿುೋರಿ.
ಬ ಳ ದಿರುವ ಅವರ ಲ ೊೋಭವನುು ಮತುತ ಯುಧಿಷ್ಠಿರನ
ಧಮಾವತಮತ ಯನೊು ನ ೊೋಡಿ, ಅವರಿೋವವರ ನಡುವ ಯಿರುವ
ಸಂಬಂಧವನೊು ನ ೊೋಡಿ ನಿೋವ ಲಿರೊ ಒಂದಾಗಿ ಮತುತ
ಪ್ರತ ಾೋಕವಾಗಿ ವಿಚಾರಮಾಡಬ ೋಕು. ಸದಾ

7
ಸತಾನಿರತರಾಗಿರುವ ಇವರು ಆ ಒಪ್ಪಂದವನುು
ಯಥಾವತಾತಗಿ ಪಾಲ್ಲಸಿದಾುರ . ಈಗ ಧೃತರಾಷ್ರ ಪ್ುತರರು
ಅವರ ೊಂದಿಗ ಅನಾಥಾ ನಡ ದುಕ ೊಂಡರ ಅವರನುು ಅವರ
ಬ ಂಬಲ್ಲಗರ ೊಂದಿಗ ಇವರು ಕ ೊಲುಿತಾತರ . ಈಗ ರಾಜನಿಂದ
ಇವರಿಗ ತಪ್ುಪ ನಡ ಯಿತ ಂದರ ಇವರನುು ಸುತುತವರ ದಿರುವ
ಸ ುೋಹಿತರಿದಾುರ . ಯುದಧದಲ್ಲಿ ತಾವು ಸತತರೊ ಅವರ
ಶ್ತುರಗಳ ೂಂದಿಗ ಹ ೊೋರಾಡುವವರು ಅವರಿಗ ಈಗ ಇದಾುರ .
ಅಂರ್ವರು ಸವಲಪವ ೋ ಮಂದಿ ಇದುು ಇವರಿಗ ಜಯವನುು
ಪ್ಡ ಯುವ ಸಮರ್ವರಿಲಿರ ಂದು ನಿೋವು ತಿಳಿದರೊ ಕೊಡ
ಇವರ ಸುಹೃದಯಿಗಳಾದ ಎಲಿರೊ ಸ ೋರಿ ಒಟ್ಟಿಗ ೋ ಅವರ
ವಿನಾಶ್ಕ ಕ ಯತಿುಸಬಹುದು. ದುಯೋವಧನ ವಿಚಾರವ ೋನು
ಮತುತ ಅವನು ಏನು ಮಾಡುವವನಿದಾುನ ಎನುುವುದು ನಮಗ
ತಿಳಿದಿಲಿ. ಇನ ೊುಂದು ಪ್ಕ್ಷದವರ ವಿಚಾರವ ೋನ ಂದು
ತಿಳಿಯದ ೋ ನಾವಾದರೊ ಮಾಡಬ ೋಕಾದುದರಲ್ಲಿ ಒಳ ಳಯದು
ಏನು ಎಂದು ಹ ೋಗ ತಾನ ೋ ನಿಧವರಿಸಬಹುದು?
ಆದುದರಿಂದ ಅವರ ಕಡ ಯುಧಿಷ್ಠಿರನ ಅಧವರಾಜಾವನುು
ನಿೋಡಬ ೋಕ ಂದು ಸಮರ್ವ ದೊತನನುು – ಧಮವಶ್ೋಲ, ಶ್ುಚಿ,
ಕುಲ್ಲೋನ, ಅಪ್ರಮತತ – ಪ್ುರುಷ್ನನುು ಕಳುಹಿಸಬ ೋಕು.”

ಜನಾದವನನ ಆ ಮಧುರ, ಸಮ, ಧಮಾವರ್ವಯುಕತ ಮಾತನುು ಕ ೋಳಿ


ಅವನ ಅಣಣನು ಅವನ ಮತವನುು ಗೌರವಿಸಿ ಈ
8
ಮಾತುಗಳನಾುಡಿದನು. ಬಲದ ೋವನು ಹ ೋಳಿದನು:

“ನಿೋವ ಲಿರೊ ಗದನ ಅಣಣನ ಧಮಾವರ್ವವತಾತದ


ಅಜಾತಶ್ತುರವಿಗೊ ಹಿತವಾಗುವಂತಹ ಮತುತ ರಾಜಾ
ದುಯೋವಧನನಿಗೊ ಹಿತವಾಗುವಂತಹ ಮಾತುಗಳನುು
ಕ ೋಳಿದಿರಿ. ಕುಂತಿಯ ವಿೋರ ಮಕಕಳು ಅಧವ ರಾಜಾವನೊು
ಬಿಡಲು ಸಿದಧರಿದಾುರ . ಧೃತರಾಷ್ರ ಪ್ುತರನು ಅವರಿಗ
ಅಧವವನುು ಕ ೊಟುಿ ನಮಮಂದಿಗ ಸುಖಿಗಳಾಗಿ
ಮೋದದಿಂದಿರಬಹುದು. ರಾಜಾವನುು ಪ್ಡ ದು ಈ
ಪ್ುರುಷ್ಪ್ರವಿೋರರು, ವಿರುದಧ ಪ್ಕ್ಷದವರು ಸರಿಯಾಗಿ
ನಡ ದುಕ ೊಂಡಿದಾುರ ಂದರ , ಪ್ರಶಾಂತರಾಗಿ
ಸುಖ್ದಿಂದಿರುವುದು ನಿಶ್ಚಯ. ಅವರು ಶಾಂತರಾಗಿರುವುದು
ಪ್ರಜ ಗಳಿಗ ಹಿತವ ೋ ಸರಿ. ದುಯೋವಧನನ ಮತವನುು
ತಿಳಿಯಲು ಮತುತ ಯುಧಿಷ್ಠಿರನ ಮಾತುಗಳನುು ಹ ೋಳಲು
ಕುರುಪಾಂಡವರ ಹಿತವನುು ಬಯಸುವ ಯಾರಾದರನುು
ಅಲ್ಲಿಗ ಕಳುಹಿಸುವುದು ನನಗೊ ಸರಿಯನಿಸುತತದ . ಅವನು
ಕುರುಪ್ರವಿೋರ ಭೋಷ್ಮ, ಮಹಾನುಭಾವ ವ ೈಚಿತರವಿೋಯವ,
ಮಗನ ೊಂದಿಗ ದ ೊರೋಣ, ವಿದುರ, ಕೃಪ್,
ಗಾಂಧಾರರಾಜನ ೊಂದಿಗ ಸೊತಪ್ುತರ, ಇತರ ಎಲಿ
ಧೃತರಾಷ್ರನ ಮಕಕಳು, ಸ ೋನಾಧಿಪ್ತಿಗಳು,
ಕ ೊೋಶಾಧಿಕಾರಿಗಳು, ಧಮವದಲ್ಲಿ ಮತುತ ಸವಕಮವಗಳಲ್ಲಿ
9
ನಿರತ ಲ ೊೋಕಪ್ರವಿೋರರೊ, ಕಾಲವನುು ತಿಳಿದ ವೃದಧರೊ
ಮತುತ ಅಲ್ಲಿ ಸ ೋರಿರುವ ಎಲಿರಿಗೊ ಕ ೈಮುಗಿದು ಗೌರವದಿಂದ
ಸಂಬ ೊೋಧಿಸಿ ಕುಂತಿೋಸುತನಿಗ ಬ ೋಕಾಗುವ ಮಾತುಗಳನುು
ವಿನಯದಿಂದ ಹ ೋಳಬ ೋಕು. ಯಾವುದ ೋ ಸಂದಭವದಲ್ಲಿಯೊ
ಅವನು ಚುಚುಚಮಾತುಗಳನಾುಡದಿರಲ್ಲ. ಯಾಕ ಂದರ ಅವರು
ಬಲವನ ುೋ ಆಶ್ರಯಿಸಿ ಸಂಪ್ತತನುು ಹಿಡಿದಿಟುಿಕ ೊಂಡಿದಾುರ .
ಯುಧಿಷ್ಠಿರನಿಗ ಅಭುಾದಯವಾಗಿ ಸುಖ್ವಿದಾುಗ ಅವನು
ಪ್ರಮತತನಾಗಿ ದೊಾತದಲ್ಲಿ ರಾಜಾವನುು ಕಳ ದುಕ ೊಂಡ. ಈ
ಆಜಮಿೋಢನು ಕುರುಪ್ರವಿೋರರು ಮತುತ ಎಲಿ ಸುಹೃದಯಿಗಳು
ಬ ೋಡವ ಂದರೊ ಆಟ ಗ ೊತಿತಲಿದಿದುರೊ ಜೊಜನುು ತಿಳಿದಿದು
ಗಾಂಧಾರರಾಜನ ಮಗನ ೊಂದಿಗ ಪ್ಗಡ ಯಾಟದ ಜೊರ್ಜನಲ್ಲಿ
ಪ್ಣವಿಟ್ಟಿದು. ಅಲ್ಲಿ ಸ ೊೋಲ್ಲಸಬಹುದಾದ ಸಹಸಾರರು
ಇತರರಿದುರು. ಆದರ ಯುಧಿಷ್ಠಿರನು ಅವರ ಲಿರನುು ಬಿಟುಿ
ಸೌಬಲನನ ುೋ ಆರಿಸಿ ಅಹಾವನಿಸಿ ಅವನ ೊಂದಿಗ ಜೊಜಾಡಿ
ಸ ೊೋತನು. ಆಟವು ಸದಾ ಅವನ ವಿರುದಧ ಹ ೊೋಗುತಿದುರೊ
ಅವನನ ುೋ ತನು ಪ್ರತಿಸಪಧಿವಯನಾುಗಿ ಮುಂದುವರಿಸಿದನು.
ಆಟದಲ್ಲಿ ಅವನಿಂದ ಸರಿಯಾಗಿಯೋ ಗ ಲಿಲಪಟ್ಟಿದಾುನ .
ಇದರಲ್ಲಿ ಶ್ಕುನಿಯ ಅಪ್ರಾದವ ೋನೊ ಇಲಿ. ಆದುದರಿಂದ
ಪರೋತಿಯಲ್ಲಿ ಮಾತನಾಡಿ ವ ೈಚಿತರವಿೋಯವನ ಮನವೊಲ್ಲಸಲ್ಲ.
ಇದರಿಂದ ಧೃತರಾಷ್ರಪ್ುತರನ ಉದ ುೋಶ್ವ ೋನ ಂದು

10
ತಿಳಿದುಕ ೊಳಳಬಹುದು. ಪೌರುಷ್ದಿಂದ ಸಾದಾವಿಲಿ.”

ಮಧುಪ್ರವಿೋರನು ಹಿೋಗ ಹ ೋಳಲು ಶ್ನಿಪ್ರವಿೋರನು ಒಮಮಲ ೋ ಎದುು


ಅವನ ಮಾತುಗಳನುು ನಿಂದಿಸುತಾತ ಕ ೊೋಪ್ದಿಂದ ಈ
ಮಾತುಗಳನಾುಡಿದನು. ಸಾತಾಕಿಯು ಹ ೋಳಿದನು:

“ಪ್ುರುಷ್ನು ತಾನು ಹ ೋಗಿದಾುನ ೊೋ ಹಾಗ ಯೋ


ಮಾತನಾುಡುತಾತನ . ನಿನು ಅಂತರಾತಮವು ಹ ೋಗಿದ ಯೋ
ಹಾಗ ಯೋ ನಿೋನು ಮಾತನಾಡುತಿತರುವ . ಶ್ ರ ಪ್ುರುಷ್ರಿದುಂತ
ಕಾಪ್ುರುಷ್ರೊ ಇರುತಾತರ . ಸರಿಯಾಗಿ ತ ೊೋರಿಸಿಕ ೊಳುಳವ ಈ
ಎರಡು ದೃಢ ಪ್ಂಗಡಗಳಲ್ಲಿ ಪ್ುರುಷ್ರನುು
ವಿಂಗಡಿಸಬಹುದು. ಒಂದ ೋ ಮರದಲ್ಲಿ ಫಲಬರದ ೋ ಇರುವ
ಮತುತ ಫಲಬಂದಿರುವ ಶಾಖ್ ಗಳಿರುವಂತ ಒಂದ ೋ ಕುಲದಲ್ಲಿ
ದುಬವಲ ಮತುತ ಮಹಾರರ್ರಿಬಬರೊ ಹುಟಿಬಹುದು.
ಲಾಂಗಲಧವಜ! ನಿೋನು ಹ ೋಳಿದ ಮಾತನುು ನಾನು
ಟ್ಟೋಕಿಸುತಿತಲಿ. ಆದರ ನಿನು ಮಾತನುು ಕ ೋಳುತಿತರುವವರನುು
ಟ್ಟೋಕಿಸುತಿತದ ುೋನ . ಈ ಪ್ರಿಷ್ತಿತನ ಮಧಾದಲ್ಲಿ ಧಮವರಾಜನಲ್ಲಿ
ಸವಲಪವಾದರೊ ದ ೊೋಷ್ವಿದ ಯಂದು ಸವಲಪವೂ
ಅನುಮಾನಪ್ಡದ ೋ ಹ ೋಳುವುದಕ ಕ ಹ ೋಗ ಅನುಮತಿಯನುು
ನಿೋಡುತಿತದ ುೋವ ? ಅಕ್ಷಕ ೊೋವಿದರು ಅಕ್ಷವನುು ಅರಿಯದ ಈ
ಮಹಾತಮನನುು ಕರ ದು ನಂಬಿಸಿ ಸ ೊೋಲ್ಲಸಿದರು. ಹಾಗಿರುವಾಗ

11
ಅದು ಎಲ್ಲಿಯ ಧಮವಜಯವ ನಿಸಿಕ ೊಳುಳತತದ ? ಒಂದುವ ೋಳ
ಕುಂತಿೋಸುತನು ಮನ ಯಲ್ಲಿ ಸಹ ೊೋದರರ ೊಡನ
ಆಡುತಿತರುವಾಗ ಅವರು ಬಂದು ಅವನನುು ಗ ದಿುದ ುೋ ಆಗಿದುರ
ಅದು ಧಮವಜಯವಾಗುತಿತತುತ. ಆದರ ಅವರು ಸದಾ
ಕ್ಷತರಧಮವರತನಾದ ರಾಜನನುು ಕರ ದು ಮೋಸದಿಂದ
ಅವನನುು ಗ ದುರು. ಹಿೋಗಿರುವಾಗ ಅವರಲ್ಲಿ ಅಂರ್ಹ ಪ್ರಮ
ಶ್ುಭವಾದದುು ಏನಿದ ? ಪ್ಣದಂತ ಸಂಪ್ೊಣವವಾಗಿ
ವನವಾಸವನುು ಪ್ೊರ ೈಸಿ ಪತಾರರ್ಜವತ ರಾಜಾವನುು
ಕ ೋಳುವಾಗ ಏಕ ಕ ೈಮುಗಿಯಬ ೋಕು? ಒಂದುವ ೋಳ
ಯುಧಿಷ್ಠಿರನು ಪ್ರರ ಸಂಪ್ತತನುು ಬಯಸಿದರ ಅವನು
ಬ ೋಡುವುದು ಸರಿಯಲಿ. ಕೌಂತ ೋಯರು ವನವಾಸವನುು
ಮುಗಿಸಿದರೊ ಅವರನುು ಕಂಡುಹಿಡಿದಿದ ುೋವ ಎಂದು
ಹ ೋಳುವ ಅವರು ರಾಜಾವನುು ತಮಮದಾಗಿಟುಿಕ ೊಳುಳವ
ಆಸ ಯಲ್ಲಿಲಿ ಮತುತ ಧಮವಯುಕತರಾಗಿದಾುರ ಎಂದು ಹ ೋಗ
ಹ ೋಳಬಹುದು? ಭೋಷ್ಮ ಮತುತ ಮಹಾತಮ ದ ೊರೋಣರು
ಅವರನುು ಕರ ತಂದಿದುರು. ಆದರ ಪತಾರರ್ಜವತ ಸಂಪ್ತತನುು
ಪಾಂಡವರಿಗ ಕ ೊಡಲು ಅವರು ಸಿದಧರಿಲಿ. ನಾನಾದರ ೊೋ
ಅವರನುು ರಣದಿದ ಬಲಾತಾಕರವಾಗಿ ಹರಿತ ಬಾಣಗಳಿಂದ
ಕರ ತಂದು ಮಹಾತಮ ಕೌಂತ ೋಯನ ಪಾದಗಳಲ್ಲಿ
ಕ ಡವಿಸುತ ೋತ ನ . ಒಂದುವ ೋಳ ಅವರು ಧಿೋಮತನ ಕಾಲುಗಳಿಗ

12
ಬಿೋಳದಿದುರ ಅಮಾತಾರ ೊಂದಿಗ ಯಮನ ಸದನಕ ಕ
ಹ ೊೋಗುತಾತರ . ಪ್ವವತಗಳು ವಜರವನುು ಹ ೋಗ
ಸಹಿಸಲಾರವೊೋ ಹಾಗ ಅವರು ಈ ಕುಪತ ಯುದ ೊಧೋತಾ್ಹಿ
ಯುಯುಧಾನನ ವ ೋಗವನುು ಎದುರಿಸಲು ಸಾಧಾವಿಲಿ.
ಯುದಧದಲ್ಲಿ ಯಾರುತಾನ ೋ ಗಾಂಡಿೋವವನುು ಹಿಡಿದವನನುು,
ಯಾರು ತಾನ ೋ ಚಕಾರಯುಧವನುು ಹಿಡಿದವನನುು,
ಹ ೊೋರಾಡುತಿತರುವ ನನುನುು ಮತುತ ದುರಾಸದ ಭೋಮನನುು
ತಡ ದುಕ ೊಳಳಬಲಿರು? ರ್ಜೋವವನುು ಬಯಸುವ ಯಾರುತಾನ ೋ
ಯಮಕಲಪ ಮಹಾದುಾತಿೋ ಅವಳಿಗರನುು, ಪಾಷ್ವತ
ಧೃಷ್ಿದುಾಮುನನುು, ಪಾಂಡವರ ಸಮಪ್ರಮಾಣ-
ಸಮವಿೋರರಾದ, ದೌರಪ್ದಿಯ ಕಿೋತಿವವಧವಕ, ಮದ ೊೋತಕಟ
ಪ್ಂಚ ಪಾಂಡವ ೋಯರನುು, ಅಮರರಿಗೊ ದುಃಸಹನಾಗಿರುವ
ಮಹ ೋಷ್ಾವಸ ಸೌಭದಿರಯನುು, ಕಾಲ ಮತುತ ವಜರರ
ಸಮನಾಗಿರುವ ಗದ, ಪ್ರದುಾಮು ಮತುತ ಸಾಂಬರನುು
ಎದುರಿಸಿಯಾರು? ಶ್ಕುನಿ ಕಣವರ ೊಂದಿಗ ಆ ಧೃತರಾಷ್ರನ
ಮಗನನುು ಕ ೊಂದು ನಾವು ಪಾಂಡವನನುು ಅಭಷ್ ೋಕಿಸ ೊೋಣ!
ನಮಮನುು ತುಳಿಯುವ ಶ್ತುರಗಳನುು ಹನನ ಮಾಡುವುದು
ಎಂದೊ ಅಧಮವವ ನಿಸಿಕ ೊಳುಳವುದಿಲಿ. ಆದರ ಶ್ತುರಗಳ
ಎದುರಿಗ ಭಕ್ಷುಕರಾಗುವುದು ಅಧಮವವೂ ಅಯಶ್ಸಕರವೂ
ಎನಿಸಿಕ ೊಳುಳತತದ . ಪಾಂಡವನು ಹೃದಯದಲ್ಲಿ ಏನನುು

13
ಬಯಸುತಾತನ ೊೋ ಅದನುು ಮಾಡ ೊೋಣ. ಅವನು
ಧೃತರಾಷ್ರನು ಕ ೊಟಿ ರಾಜಾವನುು ಪ್ಡ ಯಲ್ಲ. ಇಂದು
ಪಾಂಡುಸುತ ಯುಧಿಷ್ಠಿರನು ರಾಜಾವನುು ಪ್ಡ ಯಬ ೋಕು
ಅರ್ವಾ ಎಲಿರೊ ರಣದಲ್ಲಿ ನಿಹತರಾಗಿ ನ ಲಕುಕರುಳಬ ೋಕು!”

ದುರಪ್ದನು ಹ ೋಳಿದನು:
“ಮಹಾಬಾಹ ೊೋ! ನಿೋನು ಹ ೋಳಿದಂತ ಯೋ ಆಗುತತದ
ಎನುುವುದರಲ್ಲಿ ಸಂಶ್ಯವಿಲಿ. ದುಯೋವಧನನು ಒಳ ಳಯ
ಮಾತುಗಳಿಗ ರಾಜಾವನುು ಬಿಟುಿಕ ೊಡುವುದಿಲಿ. ಮಗನ
ಮೋಲ್ಲನ ಪರೋತಿಯಿಂದ ಧೃತರಾಷ್ರ, ಕಾಪ್ವಣಾತ ಯಿಂದ
ಭೋಷ್ಮ-ದ ೊರೋಣರು ಮತುತ ಮೊಖ್ವತನದಿಂದ ರಾಧ ೋಯ-
ಸೌಬಲರು ಅವನನ ುೋ ಅನುಸರಿಸುತಾತರ . ಬಲದ ೋವನ
ಮಾತಾದರ ೊೋ ನನು ಜ್ಞಾನಕ ಕ ಸಿಲುಕುವುದಿಲಿ. ಅವನು
ಹ ೋಳಿದುದನುು ಸುನಯರಾಗಿರಲು ಬಯಸುವ ಪ್ುರುಷ್ರ
ಮುಂದ ಮಾಡಬ ೋಕು. ಆದರ ಧಾತವರಾಷ್ರನನುು
ಮೃದುವಾದ ವಚನಗಳಲ್ಲಿ ಎಂದೊ ಮಾತನಾಡಿಸಬಾರದು.
ಪಾಪ್ಬುದಿಧಯ ಅವನನುು ನಯಮಾತುಗಳಿಂದ
ಬದಲಾಯಿಸುವುದು ಅಸಾಧಾ ಎಂದು ನನಗನಿುಸುತತದ .
ಕತ ಗ
ತ ಳ ೂಂದಿಗ ಸೌಮಾವಾಗಿ ನಡ ದುಕ ೊಳಳಬ ೋಕು.
ಗ ೊೋವುಗಳ ೂಂದಿಗ ತಿೋಕ್ಷ್ಣವಾಗಿ ನಡ ದುಕ ೊಳಳಬ ೋಕು.
ಒಂದುವ ೋಳ ದುಯೋವಧನನ ೊಡನ ಮೃದುವಾಗಿ
14
ಮಾತನಾಡಿದರ ಆ ಪಾಪ ಪಾಪ್ಚ ೋತಸಿಯು ಮೃದುವಾಗಿ
ಮಾತನಾಡುವವನು ಅಶ್ಕತನ ಂದು ತಿಳಿದುಕ ೊಳುಳತಾತನ .
ಮೃದುವಾಗಿ ನಡ ದುಕ ೊಂಡರ ಆ ಮೊಢನು ತಾನ ೋ
ಗ ದ ುನ ಂದು ತಿಳಿದುಕ ೊಂಡುಬಿಡುತಾತನ . ನಾವು ಇದನೊು
ಮಾಡ ೊೋಣ; ತಯಾರಿಯನೊು ಮಾಡ ೊೋಣ! ನಮಮ
ಮಿತರರಲ್ಲಿ ಪ್ರಸಾತವಿಸಿ ಸ ೋನ ಯನುು ಒಟುಿಗೊಡಿಸ ೊೋಣ!
ಶ್ೋಘ್ರವಾಗಿ ಹ ೊೋಗಬಲಿ ದೊತರನುು ಶ್ಲಾ, ದೃಷ್ಿಕ ೋತು,
ಜಯತ ್ೋನ, ಮತುತ ಕ ೋಕಯ ರಾಜರ ಲಿರ ಬಳಿ ಕಳುಹಿಸ ೊೋಣ.
ದುಯೋವಧನನೊ ಕೊಡ ಎಲ ಿಡ ದೊತರನುು ಕಳುಹಿಸುತಾತನ .
ಆದರ ಒಳ ಳಯವರು ಮದಲು ಬಂದು ಕ ೋಳಿಕ ೊಂಡವರ ಕಡ
ಹ ೊೋಗುತಾತರ . ಆದುದರಿಂದ ಅವಸರ ಮಾಡಿ ಮದಲ ೋ
ನರ ೋಂದರರನುು ಕ ೋಳಿಕ ೊಳ ೂಳೋಣ. ಮಹಾಕಾಯವವೊಂದು
ಕಾಯುತಿತದ ಎಂದು ನನಗನಿುಸುತಿತದ . ಶ್ೋಘ್ರದಲ್ಲಿಯೋ ಶ್ಲಾ
ಮತುತ ಅವನ ಅನುಯಾಯಿ ನೃಪ್ರಿಗ , ಪ್ೊವವಸಾಗರದಲ್ಲಿ
ವಾಸಿಸುವ ಅಮಿತೌಜಸ ರಾಜ ಭಗದತತನಿಗ , ಉಗರ ಹಾದಿವಕಾ
ಮತುತ ಆಹುಕರಿಗ , ದಿೋಘ್ವಪ್ರಜ್ಞ, ಮಲಿ, ವಿಭೊ
ರ ೊೋಚಮಾನನಿಗ ಹ ೋಳಿ ಕಳುಹಿಸ ೊೋಣ. ಇವರ ಲಿರನೊು
ಕರ ಸ ೊೋಣ: ಬೃಹಂತ, ಪಾಥಿವವ ಸ ೋನಾಬಿಂದು, ಪಾಪ್ಚಿತ್,
ಪ್ರತಿವಿಂಧಾ, ಚಿತರವಮವ, ಸುವಾಸುತಕ, ಬಾಹಿಿೋಕ,
ಚ ೈದಾಾಧಿಪ್ತಿ ಮುಂಜಕ ೋಶ್, ಸುಪಾಶ್ವವ, ಸುಬಾಹು,

15
ಮಹಾರಥಿ ಪೌರವ, ಶ್ಕರ, ಪ್ಹಿರ, ದರದರ ನೃಪ್ರು,
ಕಾಂಬ ೊೋಜಾ, ಋಷ್ಠಕಾ, ಪ್ಶ್ಚಮ ಅನೊಪ್ಕಾ, ಜಯತ ್ೋನ,
ಕಾಶ್, ಮತುತ ಪ್ಂಚನದಾ ನೃಪ್ರು, ಜಾನಕಿ, ಸುಶ್ಮವ,
ಮಣಿಮಾನ್, ಪೌತಿಪ್ತ್ಕ, ಪಾಂಸುರಾಷ್ಾರಧಿಪ್,
ವಿೋಯವವಾನ್ ದೃಷ್ಿಕ ೋತು, ಔಡರ, ದಂಡಧಾರ,
ವಿೋಯವವಾನ್ ಬೃಹತ ್ೋನ, ಅಪ್ರಾರ್ಜತ, ನಿಷ್ಾದ,
ಶ ರೋನಿಮತ್, ವಸುಮತ್, ಮಹೌಜಸ ಬೃಹದಬಲ,
ಪ್ರಪ್ುರಂಜಯ ಬಾಹು, ಪ್ುತರರ ೊಂದಿಗ ವಿೋಯವವಾನ
ರಾಜ ಸಮುದರಸ ೋನ, ಅದಾರಿ, ನದಿೋಜ, ರಾಜ ಕಣವವ ೋಷ್ಿ,
ಸಮರ್ವ, ಸುವಿೋರ, ಮಾಜಾವರ, ಕನಾಕ, ಮಹಾವಿೋರ ಕದುರ,
ನಿಕರಸುತಮುಲ, ಕರರ್, ವಿೋರಧಮವ ನಿೋಲ, ವಿೋಯವವಾನ್
ಭೊಮಿಪಾಲ, ದುಜವಯ ದಂತವಕರ, ರುಕಿಮ, ಜನಮೋಜಯ,
ಆಷ್ಾಢ, ವಾಯುವ ೋಗ, ಪಾಥಿವವ ಪ್ೊವವಪಾಲ್ಲೋ,
ಭೊರಿತ ೋಜ ದ ೋವಕ, ಅವನ ಮಗ ಏಕಲವಾ, ರಾಜ
ಕಾರೊಷ್ಕ, ವಿೋಯವವಾನ ಕ್ ೋಮಧೊತಿವ, ಉದಭವ, ಕ್ ೋಮಕ,
ಪಾಥಿವವ ವಾಟದಾನ, ಶ್ುರತಾಯು, ದೃಢಾಯು,
ವಿೋಯವವಾನ್ ಶಾಲವಪ್ುತರ, ಕಲ್ಲಂಗರ ರಾಜ ಯುದಧ
ಧುಮವದ ಕುಮಾರ. ಇವರ ಲಿರಿಗೊ ಶ್ೋಘ್ರದಲ್ಲಿ
ಹ ೋಳಿಕಳುಹಿಸಬ ೋಕ ಂದು ನನು ಬದಿಧಗ ಹ ೊಳ ಯುತತದ .
ರಾಜನ್! ನನು ಈ ಪ್ುರ ೊೋಹಿತ ಬಾರಹಮಣನನುು

16
ಶ್ೋಘ್ರದಲ್ಲಿಯೋ ಧೃತರಾಷ್ರನಲ್ಲಿಗ ಕಳುಹಿಸ ೊೋಣ.
ದುಯೋವಧನನಿಗ ಏನು ಹ ೋಳಬ ೋಕ ನುುವುದನೊು,
ಶಾಂತನವ, ನೃಪ್ ಧೃತರಾಷ್ರ ಮತುತ ವಿದುಷ್ರಲ್ಲಿ ಶ ರೋಷ್ಿ
ದ ೊರೋಣನಿಗ ಏನು ಹ ೋಳಬ ೋಕ ನುುವುದನೊು ಅವನಿಗ
ತಿಳಿಸಿಕ ೊಡು.”

ವಾಸುದ ೋವನು ಹ ೋಳಿದನು:


“ಸ ೊೋಮಕರ ಧುರಂಧರ! ರಾಜರಿಗ ತಕುಕದಾದ ಮಾತಿದು.
ಮಹೌಜಸ ಪಾಂಡವನ ಅರ್ವಸಿದಿಧಕರವಾದುದು.
ಸುನಿೋತಮಾಗವವನುು ಬಯಸುವವರಿಗ ಇದ ೋ ಮದಲು
ಮಾಡಬ ೋಕಾದ ಕಾಯವ. ಅನಾಥಾ ನಡ ದುಕ ೊಳುಳವ ಮತುತ
ಮಾಡುವ ಪ್ುರುಷ್ನು ಬಾಲ್ಲಶ್ನ ೋ ಸರಿ. ಅವರು
ಪಾಂಡವರ ೊಂದಿಗ ವತವಮಾನದಲ್ಲಿ ಹ ೋಗ
ನಡ ದುಕ ೊಂಡರೊ ಕುರು ಮತುತ ಪಾಂಡವರ ೊಂದಿಗ ನಮಮ
ಸಂಬಂಧವು ಸಮನಾದುದು. ನಿನುಂತ ನಾವ ಲಿರೊ ಇಲ್ಲಿಗ
ವಿವಾಹಾರ್ವವಾಗಿ ಆಹಾವನಿತರಾಗಿ ಬಂದಿದ ುೋವ . ವಿವಾಹವು
ಮುಗಿದು ಸಂತ ೊೋಷ್ಗ ೊಂಡು ಮನ ಗಳಿಗ ಹ ೊೋಗ ೊೋಣ.
ನಿೋನಾದರ ೊೋ ವಯಸಿ್ನಲ್ಲಿ ಮತುತ ತಿಳುವಳಿಕ ಯಲ್ಲಿ
ರಾಜರಲ ಿಲಾಿ ಹಿರಿಯವನು. ಆದುದರಿಂದ ಇಲ್ಲಿರುವ
ನಾವ ಲಿರೊ ನಿನು ಶ್ಷ್ಾರಂತ ಎನುುವುದರಲ್ಲಿ ಸಂಶ್ಯವಿಲಿ.
ಧೃತರಾಷ್ರನು ನಿನುನುು ಸತತವಾಗಿ ಬಹಳಷ್ುಿ
17
ಗೌರವಿಸುತಾತನ . ಆಚಾಯವ ದ ೊರೋಣ ಮತುತ ಕೃಪ್ರ
ಗ ಳ ಯನೊ ಆಗಿರುವ . ಆದುದರಿಂದ ಇಂದು
ಪಾಂಡವಾರ್ವವಾಗಿ ಸಂದ ೋಶ್ವನುು ಅವರಿಗ
ಕಳುಹಿಸಬ ೋಕ ಂದು ನಾನು ನಿನುಲ್ಲಿ ಕ ೋಳಿಕ ೊಳುಳತ ೋತ ನ . ನಿೋನು
ಸಂದ ೋಶ್ವನುು ಕಳುಹಿಸಬ ೋಕ ಂದು ನಮಮಲಿರ ನಿಧಾವರ.
ಒಂದುವ ೋಳ ಕುರುಪ್ುಂಗವರು ನಾಾಯದಿಂದ ಶಾಂತಿಗಾಗಿ
ನಡ ದುಕ ೊಂಡರ ಕುರು-ಪಾಂಡವರ ನಡುವಿನ
ಸೌಭಾರತೃತವವು ಮಹಾ ಕ್ಷಯವನುು ಹ ೊಂದುವುದಿಲಿ.
ಇಲಿವಾದರ ಆ ಮಂದಬುದಿಧ ಮೊಢ ದುಯೋವಧನನನು
ಅಮಾತಾ-ಬಾಂಧವರ ೊಡನ ಕೃದಧ ಗಾಂಡಿೋವಧನುಸಿ್ನಿಂದ
ಕ ೊನ ಯನುು ಕಾಣುತಾತನ .”

ಅನಂತರ ರಾಜ ವಿರಾಟನು ವಾಷ್ ಣೋವಯನನುು ಸತಕರಿಸಿ ಅವನ ಗಣ


ಬಾಂಧವರ ೊಡನ ಮನ ಗಳಿಗ ಕಳುಹಿಸಿಕ ೊಟಿನು. ಕೃಷ್ಣನು ದಾವರಕ ಗ
ಹ ೊೋದ ನಂತರ ಯುಧಿಷ್ಠಿರನು ತನು ಅನುಯಾಯಿಗಳ ೂಂದಿಗ ಮತುತ
ರಾಜ ವಿರಾಟನ ೊಂದಿಗ ಯುದಧದ ಎಲಿ ತಯಾರಿಗಳನೊು ನಡ ಸಿದನು.
ಅನಂತರ ವಿರಾಟನು ಎಲಿ ಭೊಮಿಪಾಲರನೊು ಮಹಿೋಪ್ತಿ
ದುರಪ್ದನನೊು ಬಾಂಧವರ ೊಂದಿಗ ಕಳುಹಿಸಿಕ ೊಟಿನು. ಕುರುಸಿಂಹರ
ಮತುತ ಮತ್ಯ-ಪಾಂಚಾಲರ ಮಾತಿನಂತ ಸಂತ ೊೋಷ್ಗ ೊಂಡು
ಮಹಾಬಲ ಮಹಿೋಪಾಲರು ಬಂದು ಸ ೋರಿದರು. ಪಾಂಡುಪ್ುತರರು
ಮಹಾಬಲವನುು ಒಟುಿಗೊಡಿಸಿದಾುರ ಎಂದು ಕ ೋಳಿದ
18
ಧೃತರಾಷ್ರಪ್ುತರನೊ ಕೊಡ ಮಹಿೋಪ್ತಿಗಳನುು ಒಟುಿಗೊಡಿಸಿದನು.
ಆಗ ಕುರು-ಪಾಂಡವರ ಕಾರಣದಿಂದ ಪ್ರಯಾಣಿಸುತಿತದು
ಮಹಿೋಕ್ಷ್ತರಿಂದ ಇಡಿೋ ಭೊಮಿಯು ತುಂಬಿಹ ೊೋಯಿತು. ಎಲ ಿಡ ಯಿಂದ
ಬರುತಿತರುವ ಆ ವಿೋರರ ನಡುಗ ಯಿಂದ ಪ್ವವತ ವನಗಳಿಂದ ಕೊಡಿದ
ಇಡಿೋ ಭೊಮಿದ ೋವಿಯು ನಡುಗುತಿತರುವಂತ ತ ೊೋರಿತು.

ಅಜುವನನು ಕೃಷ್ಣನನುು ಸಾರಥಿಯನಾುಗಿ


ಆರಿಸಿಕ ೊಂಡಿದುದು
ಮಾಧವ ಕೃಷ್ಣ ಮತುತ ಬಲದ ೋವರು ನೊರಾರು ವೃಷ್ಠಣ, ಅಂಧಕ, ಮತುತ
ಭ ೊೋಜರ ಲಿರ ೊಡನ ದಾವರವತಿಗ ಹ ೊೋಗಲು, ರಾಜಾ ಧೃತರಾಷ್ರನ
ಮಗನು, ಕಳುಹಿಸಿದ ಹಿತ ೈಷ್ಠ ದೊತರ ಮೊಲಕ ಪಾಂಡವರು ನಡ ಸಿದು
ಎಲಿದರ ಕುರಿತು ವಿಷ್ಯಗಳನುು ಸಂಗರಹಿಸಿಕ ೊಂಡನು. ಮಾಧವನು
ಬರುತಿತದಾುನ ಂದು ಕ ೋಳಿದ ಅವನು ವಾಯುವ ೋಗದ ಉತತಮ
ಕುದುರ ಗಳನ ುೋರಿ ಅತಿ ದ ೊಡಡದಲಿದ ದಂಡಿನ ೊಂದಿಗ ದಾವರಕಾಪ್ುರಿಗ
ಬಂದನು. ಅದ ೋ ದಿವಸ ಕೌಂತ ೋಯ ಪಾಂಡುನಂದನ ಧನಂಜಯನೊ
ಕೊಡ ರಮಾ ಆನತವನಗರಿಗ ಬಂದನು. ದಾವರಕ ಗ ಬಂದ ಆ
ಪ್ುರುಷ್ವಾಾಘ್ರ ಕುರುನಂದನರಿಬಬರೊ ಕೃಷ್ಣನು
ಮಲಗಿಕ ೊಂಡಿದುುದನುು ನ ೊೋಡಿ ಮಲಗಿರುವವನ ಬಳಿಸಾರಿದರು.
ಗ ೊೋವಿಂದನು ಮಲಗಿರುವಲ್ಲಿ ಸುಯೋಧನನು ಪ್ರವ ೋಶ್ಸಿದನು ಮತುತ
ಕೃಷ್ಣನ ಮಂಚದ ತಲ ಯ ಹತಿತರದ ವರಾಸನದಲ್ಲಿ ಕುಳಿತುಕ ೊಂಡನು.

19
ಅವನ ನಂತರ ಮಹಾಮನಸಿವ ಕಿರಿೋಟ್ಟಯು ಪ್ರವ ೋಶ್ಸಿದನು ಮತುತ
ಕೃಷ್ಣನ ಮಂಚದ ಕ ೊನ ಯಲ್ಲಿ ಕ ೈಮುಗಿದು ತಲ ಬಾಗಿ ನಿಂತುಕ ೊಂಡನು.
ಆ ವಾಷ್ ಣೋವಯನು ಎಚ ಚತಾತಗ ಮದಲು ಕಿರಿೋಟ್ಟಯನುು ಕಂಡನು.
ಅವನನುು ಸಾವಗತಿಸಿ ಯಥಾಹವವಾಗಿ ಪ್ರತಿಪ್ೊರ್ಜಸಿ ಮಧುಸೊದನನು
ಅವನ ಆಗಮನದ ಕಾರಣವನುು ಕ ೋಳಿದನು. ಆಗ ದುಯೋವಧನನು
ನಗುತಾತ ಕೃಷ್ಣನಿಗ ಹ ೋಳಿದನು:
“ಈ ಯುದಧದಲ್ಲಿ ನಿೋನು ನನಗ ಸಹಾಯವನುು ನಿೋಡಬ ೋಕು.
20
ನನುಲ್ಲಿ ಮತುತ ಅಜುವನನನಲ್ಲಿ ನಿನು ಸಖ್ಾವು ಸಮನಾಗಿದ .
ಮಾಧವ! ಹಾಗ ಯೋ ನಿೋನು ನಮಿಮಬಬರ ೊಡನ ಒಂದ ೋ
ರಿೋತಿಯ ಸಂಬಂಧಿಕನೊ ಹೌದು. ಇಂದು ನಾನು ನಿನುಲ್ಲಿಗ
ಮದಲು ಬಂದವನು. ಸಂತರು ಮದಲು ಬಂದವರಲ್ಲಿ
ಬಂದ ಕಾರಣವನುು ಕ ೋಳುತಾತರ . ಇದು ಮದಲ್ಲನಿಂದಲೊ
ನಡ ದುಕ ೊಂಡು ಬಂದಿರುವುದು. ನಿೋನಾದರ ೊೋ
ಲ ೊೋಕದಲ್ಲಿರುವ ಸಂತರಲ್ಲಿಯೋ ಶ ರೋಷ್ಿನ ನಿಸಿಕ ೊಂಡವನು!
ಸತತವೂ ಸಮಮತನಾಗಿರುವ . ಆದುದರಿಂದ ಒಳ ಳಯ
ನಡತ ಯನುು ಅನುಸರಿಸು.”

ಕೃಷ್ಣನು ಹ ೋಳಿದನು:

“ರಾಜನ್! ನಿೋನು ಮದಲು ಬಂದಿರುವ ಎನುುವುದರಲ್ಲಿ


ನಾನು ಸಂಶ್ಯಪ್ಡುವುದಿಲಿ. ಆದರ ನನಗ ಮದಲು
ಕಂಡವನು ಪಾರ್ವ ಧನಂಜಯ. ಮದಲು
ಬಂದಿರುವುದರಿಂದ ನಿನಗ ಮತುತ ಮದಲು
ದಶ್ವನವಾದುದರಿಂದ ಇವನಿಗ ಇಬಬರಿಗೊ ನಾನು
ಸಹಾಯವನುು ಮಾಡುತ ೋತ ನ . ಆದರ ಮದಲ ಆಯಕಯನುು
ಕಿರಿಯವರಿಗ ಕ ೊಡಬ ೋಕ ಂದು ಶ್ುರತಿಯು ಹ ೋಳುತತದ .
ಆದುದರಿಂದ ಪಾರ್ವ ಧನಂಜಯನು ಮದಲ ಆಯಕಗ
ಅಹವ. ಯುದಧದಲ್ಲಿ ನನು ಸರಿಸಮರಾಗಿರುವ ಹತುತ ಕ ೊೋಟ್ಟ

21
ಎಲಿ ಸಂಗಾರಮಯೋಧರ ನಾರಾಯಣ ಎಂದು ಖ್ಾಾತವಾದ
ಗ ೊೋಪ್ರ ಸ ೋನ ಯಿದ . ಯುದಧದಲ್ಲಿ ದುರಾಧಷ್ವ ಈ
ಸ ೋನ ಯನುು ನಿಮಮಲ್ಲಿ ಒಬಬನಿಗ ಮತುತ ಯುದಧಮಾಡದ ೋ
ಇರುವ, ಸಂಗಾರಮದಲ್ಲಿ ನಿಃಶ್ಸರನಾಗಿರುವ ನಾನ ೊಬಬನು
ಇನ ೊುಬಬನಿಗ . ಪಾರ್ವ! ಇವ ರಡರಲ್ಲಿ ನಿನು ಹೃದಯಕ ಕ
ಯಾವುದು ಬ ೋಕ ನಿಸುತತದ ಯೋ ಅದನುು ಆರಿಸಿಕ ೊೋ.
ಧಮವದಪ್ರಕಾರ ಮದಲ ಆಯಕ ನಿನಗ ೋ ಇದ .”

ಕೃಷ್ಣನು ಹಿೋಗ ಹ ೋಳಲು ಕುಂತಿೋಪ್ುತರ ಧನಂಜಯನು ಸಂಗಾರಮದಲ್ಲಿ


ಯುದಧಮಾಡದ ೋ ಇರುವ ಕ ೋಶ್ವನನುು ಆರಿಸಿಕ ೊಂಡನು. ಪಾಥಿವವ
ದುಯೋವಧನನು ಸಹಸರ ಸಹಸರ ಸಂಖ್ ಾಯ ಯೋಧರನುು ಪ್ಡ ದು,
ಕೃಷ್ಣನು ತನು ಕಡ ಇಲಿವ ಂದು ತಿಳಿದೊ ಆ ಸ ೈನಾವನ ುಲಿ ಪ್ಡ ದನ ಂದು
ಪ್ರಮ ಸಂತ ೊೋಷ್ವನುು ಹ ೊಂದಿದನು. ಅನಂತರ ಆ ಭೋಮಬಲನು
ಮಹಾಬಲ ರೌಹಿಣ ೋಯನ ಬಳಿ ಹ ೊೋಗಿ ಬಂದಿದುದರ ಕಾರಣವನ ುಲಾಿ
ಅವನಿಗ ನಿವ ೋದಿಸಿದನು. ಆಗ ಶೌರಿಯು ಧಾತವರಾಷ್ರನಿಗ ಈ
ಮಾತನಾುಡಿದನು:
“ನರವಾಾಘ್ರ! ವಿರಾಟನ ಪ್ುರಿಯಲ್ಲಿ ವಿವಾಹದ ಸಮಯದಲ್ಲಿ
ನಾನು ಏನ ಲಿ ಹ ೋಳಿದ ನ ನುುವುದು ನಿನಗ ತಿಳಿದಿರಲ ೋ ಬ ೋಕು.
ಆಗ ನಾನು, ನಿನಗ ೊೋಸಕರ, ಹೃಷ್ಠೋಕ ೋಶ್ನ ವಿರುದಧವಾಗಿ
ಮಾತನಾಡಿದ . ಪ್ುನಃ ಪ್ುನಃ ನನು ಸಂಬಂಧವು
ಇಬಬರ ೊಡನ ಯೊ ಸಮನಾದುದ ಂದು ಹ ೋಳಿದ . ಆದರ
22
ಕೃಷ್ಣನು ಆಗ ಹ ೋಳಿದ ನನು ಮಾತುಗಳಂತ ನಡ ದುಕ ೊಳಳಲ್ಲಲಿ.
ಮತುತ ಕೃಷ್ಣನಿಲಿದ ೋ ಒಂದು ಕ್ಷಣವಿರಲೊ ನನಗ
ಉತಾ್ಹವಿಲಿ. ವಾಸುದ ೋವನ ವಿರುದಧ ಹ ೊೋಗಲಾರ ನ ಂದು
ತಿಳಿದು ನಾನು ಪಾರ್ವರಿಗೊ ದುಯೋವಧನನಿಗೊ ಸಹಾಯ
ಮಾಡುವುದಿಲಿ ಎಂದು ನಿಶ್ಚಯಿಸಿದ ುೋನ . ಸವವ
ಪಾಥಿವವರಿಂದ ಪ್ೊರ್ಜತಗ ೊಂಡ ಭಾರತ ವಂಶ್ದಲ್ಲಿ
ಜನಿಸಿದಿುೋಯ. ಹ ೊೋಗು. ಕ್ಾತರಧಮವದಂತ ಯುದಧಮಾಡು.”

ಹಿೋಗ ಹ ೋಳಲು ಅವನು ಹಲಾಯುಧನನುು ಆಲಂಗಿಸಿದನು. ಕೃಷ್ಣನನುು


ಜಯನು ಅಪ್ಹರಿಸಿದನ ಂದು ತಿಳಿದೊ ಯುದಧದಲ್ಲಿ ಅವನನುು
ಗ ದುುಬಿಟ್ ಿ ಎಂದು ತಿಳಿದುಕ ೊಂಡನು.ಅನಂತರ ನೃಪ್
ಧೃತರಾಷ್ರಸುತನು ಕೃತವಮವನ ಬಳಿ ಹ ೊೋದನು. ಆಗ
ಕೃತವಮವನು ಅವನಿಗ ಒಂದು ಅಕ್ೌಹಿಣಿೋ ಸ ೋನ ಯನುು ಕ ೊಟಿನು. ಆ
ಭಯಂಕರ ಸವವಸ ೈನಾಗಳಿಂದ ಸುತುತವರ ಯಲಪಟುಿ,
ಸಂತ ೊೋಷ್ಗ ೊಂಡ ಸ ುೋಹಿತರ ೊಂದಿಗ ಹಷ್ಠವಸುತಾತ ಕುರುನಂದನನು
ಹ ೊರಟನು.

ದುಯೋವಧನನು ಹ ೊರಟುಹ ೊೋದ ನಂತರ ಕೃಷ್ಣನು ಕಿರಿೋಟ್ಟಯಲ್ಲಿ


ಕ ೋಳಿದನು:
“ಯುದುವನ ುೋ ಮಾಡದಿರುವ ನನುನುು ಏನನುು ಯೋಚಿಸಿ
ಆರಿಸಿಕ ೊಂಡ ?”

23
ಅಜುವನನು ಹ ೋಳಿದನು:
“ಅವರ ಲಿರನೊು ನಿೋನು ಕ ೊಲಿಲು ಸಮರ್ವ ಎನುುವುದರಲ್ಲಿ
ಸಂಶ್ಯವಿಲಿ. ಪ್ುರುಷ್ ೊೋತತಮ! ನಾನ ೊಬಬನ ೋ ಅವರನುು
ಕ ೊಲಿಲು ಸಮರ್ವ. ನಿೋನಾದರ ೊೋ ಲ ೊೋಕದಲ್ಲಿ
ಕಿೋತಿವವಂತನಾಗಿರುವ ಮತುತ ಅದು ನಿನ ೊುಂದಿಗ ೋ
ಹ ೊೋಗುತತದ . ನಾನೊ ಕೊಡ ಯಶ್ಸ್ನುು
ಬಯಸುತಿತದ ುೋನಾದುದರಿಂದ ನಿನುನುು ನಾನು ಆರಿಸಿಕ ೊಂಡ .
ನಿನಿುಂದ ಸಾರರ್ಾವನುು ಮಾಡಿಸಿಕ ೊಳಳಬ ೋಕು ಎಂದು ಸದಾ
ನನು ಮನಸಿ್ನಲ್ಲಿತುತ. ತುಂಬಾ ಸಮಯದಿಂದಿರುವ ಈ
ಬಯಕ ಯನುು ನಿೋನು ಪ್ೊರ ೈಸಿಕ ೊಡಬ ೋಕು.”

ವಾಸುದ ೋವನು ಹ ೋಳಿದನು:


“ಪಾರ್ವ! ನನ ೊುಡನ ಸಪಧಿವಸುತಿತದಿುೋಯ ಎನುುವುದು
ಇದರಿಂದ ತ ೊೋರುತಿತದ . ನಿನು ಸಾರರ್ಾವನುು ಮಾಡುತ ೋತ ನ .
ನಿನು ಬಯಕ ಯು ಪ್ೊರ ೈಸಲ್ಲ!”

ಹಿೋಗ ಸಂತ ೊೋಷ್ಗ ೊಂಡ ಪಾರ್ವನು ದಾಶಾಹವಪ್ರವರನ ೊಡಗೊಡಿ


ಪ್ುನಃ ಯುಧಿಷ್ಠಿರನಲ್ಲಿಗ ಬಂದನು.

ಶ್ಲಾನು ಮೋಸಗ ೊಂಡು ದುಯೋವಧನನ ಪ್ಕ್ಷವನುು


ಸ ೋರಿದುದು

24
ದೊತರಿಂದ ಕ ೋಳಿದ ಶ್ಲಾನು ಮಹಾರರ್ ಪ್ುತರರ ೊಂದಿಗ
ಪಾಂಡವರಲ್ಲಿಗ ಬರುತಿತದುನು. ಅವನ ಸ ೋನ ಯ ಡ ೋರ ಯು ಅಧವ
ಯೋಜನ ಯಷ್ುಿ ಜಾಗವನುು ಆವರಿಸಿತುತ. ಅಷ್ ೊಿಂದು ದ ೊಡಡದಾಗಿತುತ
ಆ ನರಷ್ವಭನ ಸ ೋನ . ಅವರ ಲಿ ಶ್ ರರೊ ವಿಚಿತರಕವಚಗಳನುು
ಧರಿಸಿದವರೊ, ವಿಚಿತರ ಧವಜ-ಬಿಲುಿಗಳನುು ಹ ೊಂದಿದವರೊ,
ವಿಚಿತಾರಭರಣಗಳನುು ಧರಿಸಿದವರೊ, ವಿಚಿತರ ರರ್ವಾಹನರೊ
ಆಗಿದುರು. ಸವದ ೋಶ್ದ ವ ೋಷ್ಾಭರಣಗಳನುು ಧರಿಸಿದ ನೊರಾರು
ಸಾವಿರಾರು ಕ್ಷತಿರಯಷ್ವಭ ವಿೋರರು ಅವನ ಸ ೋನ ಯ
ಮುಖ್ಂಡರಾಗಿದುರು. ಅವನ ಸ ೋನ ಯು ನಿಧಾನವಾಗಿ ಅಲಿಲ್ಲಿ
ವಿಶ್ರಮಿಸುತಾತ ಪಾಂಡವರಿರುವಲ್ಲಿಗ ಬರುತಿತರಲು ಭೊಮಿಯ
ಮೋಲ್ಲರುವವುಗಳು ವಾಥಿತಗ ೊಂಡವು. ಆಗ ಮಹಾಸ ೋನ
ಮಹಾರರ್ನು ಬರುತಿತದಾುನ ಂದು ಕ ೋಳಿದ ದುಯೋವಧನನು ಅವನನುು
ಸವಯಂ ಎದುರುಗ ೊಂಡು ಗೌರವಿಸಿದನು. ಅವನನುು ಪ್ೊರ್ಜಸಲು
ದುಯೋವಧನನು ರಮಣಿೋಯ ಪ್ರದ ೋಶ್ಗಳಲ್ಲಿ ರತು-ಚಿತರಗಳಿಂದ
ಸವಲಂಕೃತ ಸಭ ಗಳನುು ನಿಮಿವಸಿದನು. ದ ೋಶ್ ದ ೋಶ್ಗಳಲ್ಲಿ ಆ ಸಭ ಗಳಿಗ
ಹ ೊೋಗಿ ಅಮರನಂತ ದುಯೋವಧನನ ಸಚಿವರಿಂದ ಯಥಾಹವನಾಗಿ
ಪ್ೊಜ ಗ ೊಂಡು, ದ ೋವತ ಗಳ ವಾಸದಂತ ಶ ೋಭಸುವ ಇನ ೊುಂದು
ಸಭ ಗ ಬಂದನು. ಅಲ್ಲಿ ಯುಕತ ವಿಷ್ಯಗಳಿಂದ ಅತಿಮಾನುಷ್
ಸುಖ್ಭ ೊೋಗಗಳಿಂದ ಪ್ೊರ್ಜಸಲಪಟುಿ ಅವನು ತಾನು ಪ್ುರಂದರನಿಗಿಂತ
ಅಧಿಕನ ೋನ ೊೋ ಎಂದು ಭಾವಿಸಿದನು. ಆ ಕ್ಷತಿರಯಷ್ವಭನು

25
ಸಂತ ೊೋಷ್ಗ ೊಂಡು ತನು ಸ ೋವಕರನುು ಕ ೋಳಿದನು:
“ಈ ಸಭ ಗಳನುು ನಿಮಿವಸಿದ ಯುಧಿಷ್ಠಿರನ ಜನರು
ಎಲ್ಲಿದಾುರ ? ಈ ಸಭಾಕಾರರನುು ನನ ುದುರಿಗ ಕರ ದುಕ ೊಂಡು
ಬನಿು.”

ಆಗ ಅಡಗಿಕ ೊಂಡಿದು ದುಯೋವಧನನು ಮಾವನಿಗ ಕಾಣಿಸಿಕ ೊಂಡನು.


ಅವನನುು ನ ೊೋಡಿ ಇದು ಅವನ ಪ್ರಯತುವ ಂದು ತಿಳಿದ ಮದರರಾಜನು
ಅವನನುು ಆಲಂಗಿಸಿ
“ನಿನಗಿಷ್ಿವಾದುದನುು ಕ ೋಳಿ ಪ್ಡ ದುಕ ೊೋ!”
ಎಂದು ಹ ೋಳಿದನು. ದುಯೋವಧನನು ಹ ೋಳಿದನು:
“ಕಲಾಾಣ! ಸತಾವಾಗಿಮಯಾಗು. ನನಗ ವರವನುು
ನಿೋಡುವವನಾಗು. ನಿೋನು ನನು ಸವವ ಸ ೋನ ಯ
ನಾಯಕನಾಗಬ ೋಕು.”

“ಹಾಗ ಯೋ ಆಗಲ್ಲ! ಇನ ುೋನು ಮಾಡಲ್ಲಕಾಕಗುತತದ ?” ಎಂದು ಶ್ಲಾನು


ಹ ೋಳಲು ಗಾಂಧಾರಿಯ ಮಗನು “ಆಯಿತು” ಎಂದು ಪ್ುನಃ ಪ್ುನಃ
ಉತತರಿಸಿದನು. ಹಿೋಗ ಶ್ಲಾನನುು ಆಮಂತಿರಸಿ ಅವನು ತನು ಪ್ುರಕ ಕ
ಹಿಂದಿರುಗಿದನು. ಶ್ಲಾನು ಅವನು ನಡ ಸಿದುದನುು ಹ ೋಳಲು
ಕೌಂತ ೋಯನಲ್ಲಿಗ ಹ ೊೋದನು. ಉಪ್ಪ್ಿವಾಕ ಕ ಹ ೊೋಗಿ ಡ ೋರ ಯನುು
ಪ್ರವ ೋಶ್ಸಿ ಅಲ್ಲಿ ಪಾಂಡವರ ಲಿರನೊು ಶ್ಲಾನು ಕಂಡನು. ಮಹಾಬಾಹು
ಶ್ಲಾನು ಪಾಂಡುಸುತರನುು ಸ ೋರಿ ಯಥಾವಿಧಿಯಾಗಿ ಪಾದಾ, ಅಘ್ಾವ

26
ಮತುತ ಗ ೊೋವನುು ಸಿವೋಕರಿಸಿದನು. ಆಗ ಮದಲು ಅರಿಸೊದನ
ಮದರರಾಜನು ಕುಶ್ಲವನುು ಕ ೋಳಿ ಪ್ರಮ ಪರೋತಿಯಿಂದ
ಯುಧಿಷ್ಠಿರನನುು, ಭೋಮಾಜುವನರನೊು ಮತುತ ಹಾಗ ಯೋ
ಹೃಷ್ಿರಾಗಿದು ಯಮಳರಿಬಬರನೊು ಬಿಗಿದಪಪದನು. ಆಸನದಲ್ಲಿ
ಕುಳಿತುಕ ೊಂಡ ಶ್ಲಾನು ಪಾರ್ವನಿಗ ಹ ೋಳಿದನು:
“ರಾಜಶಾದೊವಲ! ನಿೋನು ಕುಶ್ಲವಾಗಿದಿುೋಯ ತಾನ ೋ?
ಸುದುಷ್ಕರ ನಿಜವನ ವನವಾಸವನುು ನಿನು
ಸಹ ೊೋದರರ ೊಂದಿಗ ಮತುತ ಈ ಗೌರವಾನಿವತ
ಕೃಷ್ ಣಯಂದಿಗ ಒಳ ಳಯದಾಗಿ ಕಳ ದ ತಾನ ೋ? ಘೊೋರ ಮತುತ
ದುಷ್ೃತ ಅಜ್ಞಾತವಾಸವನೊು ನಿೋನು ಮಾಡಿ ಮುಗಿಸಿದಿುೋಯ.
ರಾಜಾಭರಷ್ಿನಾದವನಿಗ ದುಃಖ್ ಮಾತರವಿದ . ಸುಖ್ವು
ಎಲ್ಲಿಯದು? ಧಾತವರಾಷ್ರನಿಂದ ತಂದ ೊಡಿಡದ ಈ ಮಹಾ
ದುಃಖ್ದ ಪ್ರಮಾಣದಷ್ ಿೋ ಸುಖ್ವನುು ನಿನು ಶ್ತುರಗಳನುು
ಸಂಹರಿಸಿ ಪ್ಡ ಯುತಿತೋಯ. ಲ ೊೋಕತತವವು ನಿನಗ ತಿಳಿದ ೋ
ಇದ . ಆದುದರಿಂದ ಮಗೊ! ನಿನು ಚಿತತವು ಲ ೊೋಭದಿಂದ
ಮಾಡುವುದನುು ತಿಳಿದಿಲಿ.”

ಅನಂತರ ರಾಜಾ ದುಯೋವಧನನ ೊಡನ ಭ ೋಟ್ಟಯಾದುದನುು ಹ ೋಳಿ


ತಾನು ಕ ೊಟಿ ಭರವಸ ಮತುತ ಅವನು ಕ ೋಳಿದ ವರದಾನಗಳ ಕುರಿತು
ವಿವರವಾಗಿ ಎಲಿವನೊು ಹ ೋಳಿದನು.

27
ಯುಧಿಷ್ಠಿರನು ಹ ೋಳಿದನು:
“ರಾಜನ್! ನಿೋನು ಒಳ ಳಯದನ ುೋ ಮಾಡಿದ . ಅಂತರಾತಮದಲ್ಲಿ
ಸಂತ ೊೋಷ್ಗ ೊಂಡು ನಿೋನು ದುಯೋವಧನನಿಗ ನಿನು ಮಾತನುು
ಕ ೋಳಿಸಿದ . ನಿನಗ ಮಂಗಳವಾಗಲ್ಲ. ನಿನಿುಂದ ಒಂದ ೋ
ನಡ ಯಬ ೋಕು ಎಂದು ನಾನು ಬಯಸುತ ೋತ ನ . ಯುದಧದಲ್ಲಿ
ನಿೋನು ವಾಸುದ ೋವನ ಸಮನಾಗಿದಿುೋಯ. ಕಣಾವಜುವನರ
ರರ್ಗಳ ದವಂದವಯುದಧವು ಬಂದಾಗ ಕಣವನ ಸಾರರ್ಾವನುು
ನಿೋನು ಮಾಡಬ ೋಕಾಗಿ ಬರುತತದ ಎನುುವುದರಲ್ಲಿ
ಸಂಶ್ಯವಿಲಿ. ನನಗ ಒಳ ಳಯದನುು ಮಾಡಲು ಬಯಸಿದರ
ನಿೋನು ಆಗ ಅಜುವನನನುು ಪಾಲ್ಲಸಬ ೋಕು. ಸೌತಿಯ
ತ ೋಜ ೊೋವಧ ಯನುು ಮಾಡಿ ನಮಗ ಜಯವನುು
ಒದಗಿಸಬ ೋಕು. ಮಾವ! ಮಾಡಬಾರದುದಾುದರೊ ಇದನುು
ನಿೋನು ಮಾಡಬ ೋಕು.”

ಶ್ಲಾನು ಹ ೋಳಿದನು:
“ಪಾಂಡವ! ನಿನಗ ಮಂಗಳವಾಗಲ್ಲ! ಕ ೋಳು. ಯುದಧದಲ್ಲಿ
ದುರಾತಮ ಸೊತಪ್ುತರನ ತ ೋಜ ೊೋವಧ ಗ
ಕಾರಣನಾಗಬ ೋಕ ಂದು ಹ ೋಳಿದ ಯಲಿ! ಸಂಗಾರಮದಲ್ಲಿ
ಖ್ಂಡಿತವಾಗಿ ನಾನು ಅವನ ಸಾರಥಿಯಾಗುತ ೋತ ನ . ಏಕ ಂದರ
ಅವನು ನನುನುು ಯಾವಾಗಲೊ ವಾಸುದ ೋವನಿಗ ಸಮನ ಂದು
ತಿಳಿದುಕ ೊಂಡಿದಾುನ . ರಣದಲ್ಲಿ ಹ ೊೋರಾಡಲು ಬಯಸಿದಾಗ
28
ಖ್ಂಡಿತವಾಗಿ ನಾನು ಅವನಿಗ ಅವನ ದಪ್ವವನುು
ಅಪ್ಹರಿಸುವ ಮತುತ ತ ೋಜಸ್ನುು ಅಪ್ಹರಿಸುವ ಅಹಿತ
ಮಾತುಗಳನಾುಡುತ ೋತ ನ . ಇದರಿಂದ ಸುಲಭವಾಗಿ ಅವನನುು
ಕ ೊಲಿಬಹುದು. ನಿನಗ ಸತಾವನುು ಹ ೋಳುತಿತದ ುೋನ . ನಿೋನು
ನನುನುು ಕ ೋಳಿದಂತ ಯೋ ನಾನು ಮಾಡುತ ೋತ ನ . ನಿನಗ
ಒಳ ಳಯದಾಗುವಂತ ಇನ ುೋನಾದರೊ ಇದುರ ಅದನೊು
ಮಾಡುತ ೋತ ನ . ಕೃಷ್ ಣಯಂದಿಗ ದೊಾತದಲ್ಲಿ ಏನ ಲಿ
ದುಃಖ್ವನುು ನಿೋನು ಪ್ಡ ದ ಯೋ, ಸೊತಪ್ುತರನಾಡಿದ
ಪೌರುಷ್ದ ಮಾತುಗಳು, ಜಟ್ಾಸುರನಿಂದ ಮತುತ ಮಹಾದುಾತಿ
ಕಿೋಚಕರಿಂದ ಕಷ್ಿ, ದಮಯಂತಿಯಂತ ದೌರಪ್ದಿಯು
ಅನುಭವಿಸಿದ ಎಲಿ ಕಷ್ಿಗಳೂ, ಈ ಸವವ ದುಃಖ್ಗಳೂ
ಸುಖ್ದಲ್ಲಿ ಕ ೊನ ಗ ೊಳುಳತತವ . ಇದರಲ್ಲಿ ನಿೋನು ದುಃಖಿಸುವುದು
ಏನೊ ಇಲಿ. ವಿಧಿಯೋ ಬಲವತತರ. ಮಹಾತಮರಿಗ ದುಃಖ್ಗಳು
ಬರುತತವ . ದ ೋವತ ಗಳು ಕೊಡ ದುಃಖ್ವನುು ಹ ೊಂದುತಾತರ .
ಮಹಾತಮ ದ ೋವರಾಜ ಇಂದರನು ಭಾಯವಯಡನ ಮಹಾ
ದುಃಖ್ವನುು ಅನುಭವಿಸಿದುನ ಂದು ಕ ೋಳುತ ೋತ ವ .”

ಯುಧಿಷ್ಠಿರನು ಹ ೋಳಿದನು:
“ರಾಜ ೋಂದರ! ಮಹಾತಮ ಇಂದರನು ಭಾಯವಯಡನ ಹ ೋಗ
ಪ್ರಮ ಘೊೋರ ದುಃಖ್ವನುು ಹ ೊಂದಿದನು ಎನುುವುದನುು
ತಿಳಿಯಲು ಬಯಸುತ ೋತ ನ .”
29
ಶ್ಲಾನು ಹ ೋಳಿದನು:
“ರಾಜನ್! ಹಿಂದ ಇಂದರನು ಭಾಯವಯಡನ ಹ ೋಗ
ದುಃಖ್ವನುು ಪ್ಡ ದನು ಎನುುವ ಈ ಪ್ುರಾತನ ಇತಿಹಾಸ
ವೃತಾತಂತವನುು ಕ ೋಳು. ದೌರಪ್ದಿಯಂದಿಗ ಮತುತ ಮಹಾತಮ
ಸಹ ೊೋದರರ ೊಂದಿಗ ಮಹಾವನದಲ್ಲಿ ಕಿಿಷ್ಿಗಳನುು
ಅನುಭವಿಸಿದುದನುು ನಿನು ಹೃದಯಕ ಕ ತ ಗ ದುಕ ೊಳಳಬ ೋಡ.
ಹ ೋಗ ಶ್ಕರನು ವೃತರನನುು ಕ ೊಂದು ಪ್ಡ ದನ ೊೋ ಹಾಗ ನಿೋನೊ
ಕೊಡ ರಾಜಾವನುು ಪ್ಡ ಯುತಿತೋಯ. ದುರಾಚಾರಿ,
ಪಾಪ್ಚ ೋತನ, ಬರಹಮದ ವೋಷ್ಠೋ ನಹುಷ್ನೊ ಕೊಡ ಅಗಸಯನ
ಶಾಪ್ದಿಂದ ಹತನಾಗಿ ಶಾಶ್ವತ ಸಮಯದದ ವರ ಗ
ವಿನಿಷ್ಿನಾದನು. ಹಾಗ ದುರಾತಮರಾದ
ಕಣವದುಯೋವಧನರ ೋ ಮದಲಾದ ನಿನು ಶ್ತುರಗಳು
ಕ್ಷ್ಪ್ರವಾಗಿ ನಾಶ್ವನುು ಹ ೊಂದುತಾತರ . ಆಗ
ಸಾಗರಪ್ಯವಂತವಾದ ಈ ಮೋದಿನಿಯನುು ಭಾರತೃಗಳ
ಸಹಿತ ಮತುತ ದೌರಪ್ದಿಯ ಸಹಿತ ಭ ೊೋಗಿಸುತಿತೋಯ.
ವ ೋದಸಮಿಮತವಾದ ಶ್ಕರವಿಜಯದ ಈ ಆಖ್ಾಾನವನುು
ಜಯವನುು ಬಯಸುವ ರಾಜನು ವೂಾಢವನುು ರಚಿಸುವಾಗ
ಕ ೋಳಬ ೋಕು. ಆದುದರಿಂದ ನಿನು ವಿಜಯಕಾಕಗಿ ಇದನುು
ಹ ೋಳುತಿತದ ುೋನ . ಮಹಾತಮರು ಸುತತಿಸಲಪಟ್ಾಿಗ ವೃದಿಧ
ಹ ೊಂದುತಾತರ . ದುಯೋವಧನನ ಅಪ್ರಾಧದಿಂದ ಮತುತ

30
ಭೋಮಾಜುವನರ ಬಲದಿಂದ ಮಹಾತಮ ಕ್ಷತಿರಯರ
ನಾಶ್ವಾಗಲ್ಲದ . ಇಂದರವಿಜಯದ ಈ ಆಖ್ಾಾನವನುು ಯಾರು
ನಿಯತನಾಗಿ ಓದುತಾತನ ೊೋ ಅವನು ಪಾಪ್ವನುು
ಕಳ ದುಕ ೊಂಡು ಸವಗವವನುು ಗ ದುು ಇಲ್ಲಿ ಮತುತ ನಂತರದಲ್ಲಿ
ಸಂತ ೊೋಷ್ದಲ್ಲಿರುತಾತನ . ಅವನಿಗ ಶ್ತುರಗಳ
ಭಯವಿರುವುದಿಲಿ. ಅಂರ್ವನು ಅಪ್ುತರನಾಗುವುದಿಲಿ.
ಆಪ್ತತನುು ಪ್ಡ ಯುವುದಿಲಿ ಮತುತ
ದಿೋರ್ಘವಯುಷ್ಠಯಾಗುತಾತನ . ಎಲ ಿಡ ಯೊ ಜಯವನುು
ಹ ೊಂದುತಾತನ ಮತುತ ಎಂದೊ ಪ್ರಾಜಯುವನುು
ಪ್ಡ ಯುವುದಿಲಿ.”

ಶ್ಲಾನು ಹಿೋಗ ಆಶಾವಸನ ಯನುು ನಿೋಡಲು ಧಮವಭೃತರಲ್ಲಿ ಶ ರೋಷ್ಿ


ರಾಜನು ಶ್ಲಾನನುು ವಿಧಿವತಾತಗಿ ಪ್ೊರ್ಜಸಿದನು. ಶ್ಲಾನ ಮಾತನುು
ಕ ೋಳಿದ ಮಹಾಬಾಹು ಕುಂತಿೋಪ್ುತರ ಯುಧಿಷ್ಠಿರನು ಮದರರಾಜನಿಗ
ಉತತರಿಸಿದನು:
“ನಿೋನು ಕಣವನ ಸಾರರ್ಾವನುು ಮಾಡುತಿತೋಯ ಎನುುವುದರಲ್ಲಿ
ಸಂಶ್ಯವಿಲಿ. ಅಲ್ಲಿ ನನುನುು ಸುತತಿಸಿ ಕಣವನ
ತ ೋಜ ೊೋವಧ ಯನುು ಮಾಡಬ ೋಕು.”

ಶ್ಲಾನು ಹ ೋಳಿದನು:
“ನಾನು ಮಾತುಕ ೊಟಿಂತ ಮಾಡುತ ೋತ ನ . ಇನೊು ಏನನುು

31
ಮಾಡಲ್ಲಕಾಕಗುತತದ ಯೋ ಅದನೊು ನಿನಗಾಗಿ ಮಾಡುತ ೋತ ನ .”

ನಂತರ ಮದಾರಧಿಪ್ನು ಕೌಂತ ೋಯನನುು ಬಿೋಳ ೂಕಂಡು ಸ ೋನ ಯಂದಿಗ


ಶ್ರೋಮಾನ್ ಅರಿಂದಮ ದುಯೋವಧನನ ಬಳಿಗ ಹ ೊೋದನು.

ಪಾಂಡವ-ಕೌರವರಲ್ಲಿ ಬಂದು ಸ ೋರಿದ ಸ ೋನ ಗಳು


ಆಗ ವಿೋರ ಸಾತವತರ ಮಹಾರಥಿ ಯುಯುಧಾನನು ಮಹಾ ಚತುರಂಗ
ಬಲದ ೊಂದಿಗ ಯುಧಿಷ್ಠಿರನಲ್ಲಿಗ ಬಂದನು. ನಾನಾದ ೋಶ್ಗಳಿಂದ
ಬಂದು ಸ ೋರಿದು ಅವನ ಆ ಮಹಾವಿೋರ, ನಾನಾಪ್ರಹರಣಗಳಲ್ಲಿ ವಿೋರ
ಯೋಧರು ಸ ೋನ ಗ ಶ ೋಭ ಯನುು ತಂದರು. ಆ ಬಲವು ಪ್ರಶ್ು,
ಭಂಡಿಪಾಲ, ಶ್ಕಿತ, ತ ೊೋಮರ, ಮುದಗರ, ಶ್ಕಿತ, ಮುಷ್ಠಿ, ಪ್ರಶ್ು, ಪಾರಸ,
ನಿಮವಲ ಕರವಾಲ, ಖ್ಡಗ, ಕಾಮುವಕ, ವಿವಿಧ ಶ್ರಗಳು,
ತ ೈಲಧೌತಗಳು, ಮತುತ ಪ್ರಕಾಶ್ಗಳಿಂದ ಶ ೋಭಸಿತು. ಶ್ಸರಸರಗಳಿಂದ
ಶ ೋಭಸುತಿತದು ಮೋಘ್ಭರಿತ ಆಕಾಶ್ದ ಬಣಣವನುು ತಳ ದ ಅವನ
ಸ ೋನ ಯು ಮಿಂಚಿನಿಂದ ಕೊಡಿದ ಮೋಘ್ದಂತ ಕಂಡಿತು. ಅವನ
ಸ ೋನ ಯು ಒಂದು ಅಕ್ೌಹಿಣಿಯದಾಗಿತುತ. ಯುಧಿಷ್ಠಿರನ ಬಲವು
ಅದನುು ಪ್ರವ ೋಶ್ಸಿದಾಗ ಸಾಗರವನುು ಸ ೋರುವ ಸಣಣ ನದಿಯಂತ
ಕಾಣದಾಯಿತು. ಹಾಗ ಯೋ ಚ ೋದಿಗಳ ರಾಜ ಬಲಶಾಲ್ಲ ಧೃಷ್ಿಕ ೋತುವು
ಅಕ್ೌಹಿಣಿೋ ಸ ೋನ ಯನುು ತ ಗ ದುಕ ೊಂಡು ಅಮಿತೌಜಸ ಪಾಂಡವನಲ್ಲಿಗ
ಆಗಮಿಸಿದನು. ಜರಾಸಂಧನ ಮಗ ಮಹಾಬಲ ಮಾಗಧ
ಜಯತ ್ೋನನು ಅಕ್ೌಹಿಣಿೋ ಸ ೋನ ಯಂದಿಗ ಧಮವರಾಜನಲ್ಲಿಗ
32
ಬಂದನು. ಹಾಗ ಯೋ ಸಾಗರ ತಿೋರದಲ್ಲಿ ವಾಸಿಸುವ ರಾಜ ೋಂದರ
ಪಾಂಡಾನು ಬಹುವಿಧದ ಯೋಧರಿಂದ ಆವೃತನಾಗಿ ಯುಧಿಷ್ಠಿರನ
ಬಳಿ ಬಂದನು. ಸ ೋನ ಗಳು ಸ ೋರಿ ಅವನ ಸ ೋನ ಯು ಸುಂದರವೂ,
ಬಲಶಾಲ್ಲಯೊ, ಪ ರೋಕ್ಷಣಿೋಯವೂ ಆಗಿತುತ. ನಾನಾ ದ ೋಶ್ಗಳಿಂದ ಬಂದು
ಸ ೋರಿದು ದುರಪ್ದನ ಸ ೋನ ಯು ಶ್ ರ ಪ್ುರುಷ್ರಿಂದ ಮತುತ ಮಹಾರಥಿ
ಪ್ುತರರಿಂದ ಶ ೋಭಸುತಿತತುತ. ಹಾಗ ಯೋ ವಾಹಿನಿೋಪ್ತಿ ಮತ್ಯರ ರಾಜ
ವಿರಾಟನು ಪ್ವವತವಾಸಿೋ ಮಹಿೋಪಾಲರ ೊಂದಿಗ ಪಾಂಡವರಲ್ಲಿಗ
ಬಂದನು. ಮಹಾತಮ ಪಾಂಡವರಲ್ಲಿಗ ಇವರು ಮತುತ ಇತರ ವಿವಿಧ
ಧವಜ ಸಂಕುಲಗಳ ಏಳು ಅಕ್ೌಹಿಣಿೋಗಳು ಬಂದು ಸ ೋರಿದವು.
ಕುರುಗಳ ೂಂದಿಗ ಹ ೊೋರಾಡಲು ಉತಾ್ಹಿತರಾದ ಅವರು
ಪಾಂಡವರನುು ಸಂತ ೊೋಷ್ಗ ೊಳಿಸಿದರು.

ಹಾಗ ಯೋ ಮಹಿೋಪಾಲ ಭಗದತತನು ಒಂದು ಅಕ್ೌಹಿಣಿೋ ಸ ೋನ ಯನಿುತುತ


ಧಾತವರಾಷ್ರನ ಹಷ್ವವನುು ಹ ಚಿಚಸಿದನು. ಬಂಗಾರದಂತ
ಹ ೊಳ ಯುತಿತದು ಚಿೋನ-ಕಿರಾತರಿಂದ ಕೊಡಿದು ಅವನ ಸ ೋನ ಯು
ಕಣಿವಕಾರವನದಂತ ತ ೊೋರಿತು. ಹಾಗ ಯೋ ಭೊರಿಶ್ರವ ಮತುತ ಶ್ ರ
ಶ್ಲಾರು ಪ್ರತ ಾೋಕ ಪ್ರತ ಾೋಕವಾಗಿ ಒಂದ ೊಂದು ಅಕ್ೌಹಿಣಿಯನುು
ದುಯೋವಧನನಿಗ ನಿೋಡಿದರು. ಹಾದಿವಕಾ ಕೃತವಮವನು ಭ ೊೋಜ-
ಅಂಧಕರ ಸ ೋನ ಯಂದಿಗ ಒಂದು ಅಕ್ೌಹಿಣಿೋ ಸ ೋನ ಯಂದಿಗ
ದುಯೋವಧನನಲ್ಲಿಗ ಬಂದನು. ವನಮಾಲ ಗಳನುು ಧರಿಸಿದು
ಪ್ುರುಷ್ವಾಾಘ್ರರಿಂದ ತುಂಬಿದ ಅವನ ಆ ಸ ೋನ ಯು ಮತತ ಗಜಗಳು
33
ಆಡುತಿತರುವ ವನದಂತ ಶ ೋಭಸಿತು. ಜಯದರರ್ನ ಮುಂದಾಳುತವದಲ್ಲಿ
ಇತರ ಸಿಂಧು ಸೌವಿೋರ ವಾಸಿ ಪ್ೃಥಿವೋಪಾಲರು ಪ್ವವತಗಳನುು
ನಡುಗಿಸುವಂತ ಆಗಮಿಸಿದರು. ಅವರ ಅಕ್ೌಹಿಣಿೋ ಸ ೋನ ಯು
ಗಾಳಿಯಿಂದ ತೊರಿಸಿಕ ೊಂಡು ಬಂದ ಬಹುರೊಪ್ದ ಮೋಡಗಳಂತ
ತ ೊೋರಿತು. ಕಾಂಬ ೊೋಜ ಸುದಕ್ಷ್ಣ, ಯವನ ಮತುತ ಶ್ಕರು
ಅಕ್ೌಹಿಣಿಯಂದಿಗ ಕೌರವನಲ್ಲಿಗ ಬಂದರು. ಶ್ಲಭಗಳ
ಗುಂಪನಂತಿದು ಅವನ ಸ ೋನ ಯು ಕೌರವನ ಸ ೋನ ಯನುು ಸ ೋರಿ ಅಲ್ಲಿಯೋ
ಅಂತಧಾವನವಾಯಿತು. ಹಾಗ ಯೋ ಮಾಹಿಷ್ಮತಿೋ ವಾಸಿಗಳಾದ
ನಿೋಲರು ನಿೋಲಾಯುಧಗಳ ೂಂದಿಗ ದಕ್ಷ್ಣಾಪ್ರ್ವಾಸಿಗಳಾದ
ಮಹಾವಿೋರ ಮಹಿೋಪಾಲರು, ಮಹಾಬಲ ಸಂವೃತರಾದ ಅವಂತಿಯ
ಮಹಿೋಪಾಲರಿಬಬರು ಪ್ರತ ಾೋಕ ಅಕ್ೌಹಿಣಿೋಗಳ ೂಂದಿಗ
ಸುಯೋಧನನಲ್ಲಿಗ ಆಗಮಿಸಿದರು. ನರವಾಾಘ್ರ ಪಾಥಿವವ ಕ ೋಕಯ
ಸಹ ೊೋದರರ ೈವರು ಅಕ್ೌಹಿಣಿಗಳಿಂದ ಆದರವಂತ ಕೌರವಾನನುು
ಸಂತ ೊೋಷ್ಗ ೊಳಿಸಿದರು. ಇವರು ಮತುತ ಇತರ ಮಹಾತಮ
ಭೊಮಿಪ್ರ ಲಿರ ಮೊರು ಭಾಗಗಳ ವಾಹಿನಿಯೊ ಬಂದು ಸ ೋರಿತು.
ಹಿೋಗ ದುಯೋವಧನನಲ್ಲಿ ಹನ ೊುಂದು ಅಕ್ೌಹಿಣಿೋ ಸ ೋನ ಯು ಬಂದು
ಸ ೋರಿತು. ನಾನಾಧವಜ ಸಮಾಕುಲರಾದ ಅವರು ಕೌಂತ ೋಯರ ೊಡನ
ಯುದಧಮಾಡಲು ಉತು್ಕರಾಗಿದುರು.

ಹಸಿತನಾಪ್ುರದಲ್ಲಿ ರಾಜನ ಸಬಲಮುಖ್ಾರಿಗ ಮತುತ ಪ್ರಧಾನರಿಗ ಕೊಡ


ಸಿಳವಿಲಿದಂತಾಯಿತು. ಆಗ ಐದುನದಿಗಳ ಮತುತ
34
ಕುರುಜಾಂಗಲವ ಲಿವೂ, ಹಾಗ ಯೋ ಸಮಭೊಮಿಯ
ರ ೊೋಹಿತಾರಣಾವೂ, ಅಹಿಚಛತರ, ಕಾಲಕೊಟ, ಗಂಗಾಕೊಲ, ವಾರಣ,
ವಾಟಧಾನ, ಯಮುನಾ ಪ್ವವತವೂ, ಧನಧಾನಾಗಳಿಂದ
ಸಮೃದಧವಾದ ಈ ಎಲಿ ಸುವಿಸಿತೋಣವ ಪ್ರದ ೋಶ್ಗಳೂ ಕೌರವ ಸ ೋನ ಯ
ಸಮಾಕುಲದಿಂದ ತುಂಬಿಹ ೊೋದವು.

ಮದಲನ ಯ ರಾಯಭಾರ
ದುರಪ್ದನು ದೊತನನುು ಕಳುಹಿಸಿದುದು
ಯುಧಿಷ್ಠಿರನ ಮತದಂತ ಪಾಂಚಲನು ಪ್ರಜ್ಞಾವಂತನೊ
ವಯೋವೃದಧನೊ ಆದ ತನು ಪ್ುರ ೊೋಹಿತನನುು ಕುರುಗಳಲ್ಲಿಗ
ಕಳುಹಿಸಿದನು. ದುರಪ್ದನು ಹ ೋಳಿದನು:
“ಇರುವವುಗಳಲ್ಲಿ ಪಾರಣಿಗಳು ಶ ರೋಷ್ಿರು; ಪಾರಣಿಗಳಲ್ಲಿ
ಬುದಿಧರ್ಜೋವಿಗಳು ಶ ರೋಷ್ಿರು; ಬುದಿಧಯಿರುವವರಲ್ಲಿ ನರರು
ಶ ರೋಷ್ಿರು ಮತುತ ನರರಲ್ಲಿ ದಿವಜರು ಶ ರೋಷ್ಿರು. ದಿವಜರಲ್ಲಿ
ವ ೋದವನುು ತಿಳಿದವರು ಶ ರೋಯಸಕರು, ವ ೋದಗಳನುು
ತಿಳಿದವರಲ್ಲಿ ಆ ತಿಳುವಳಿಕ ಯನುು ಕಾಯವದಲ್ಲಿ
ಅಳವಡಿಸಿಕ ೊಂಡವರು ಶ ರೋಯಸಕರು. ಹಿೋಗ ತಿಳುವಳಿಕ ಯನುು
ಅಳವಡಿಸಿಕ ೊಂಡವರಲ್ಲಿ ನಿೋನು ಪ್ರಧಾನನ ಂದು
ನನಗನಿುಸುತತದ . ನಿೋನು ಕುಲದಲ್ಲಿ, ವಯಸಿ್ನಲ್ಲಿ ಮತುತ
35
ತಿಳುವಳಿಕ ಯಲ್ಲಿ ವಿಶ್ಷ್ಿನಾಗಿದಿುೋಯ. ಪ್ರಜ್ಞ ಯಲ್ಲಿ ಶ್ುಕರ
ಅರ್ವಾ ಆಂಗಿೋರಸ ಬೃಹಸಪತಿಯನುು ಹ ೊೋಲುವ . ಕೌರವನು
ಎಂರ್ವನು ಮತುತ ಪಾಂಡವ ಕುಂತಿೋಪ್ುತರ ಯುಧಿಷ್ಠಿರನು
ಎಂರ್ವನು ಎಂದು ಎಲಿವೂ ನಿನಗ ತಿಳಿದಿದ . ಧೃತರಾಷ್ರನಿಗ
ತಿಳಿದ ೋ ಪಾಂಡವರು ಪ್ರರಿಂದ ವಂಚಿತರಾದರು. ವಿದುರನು
ಹ ೋಳಿದರೊ ಅವನು ಪ್ುತರನನ ುೋ ಅನುಸರಿಸುತಾತನ . ಮದಲ ೋ
ಯೋಚಿಸಿ ಅಕ್ಷದಲ್ಲಿ ಪ್ಳಗಿದು ಶ್ಕುನಿಯು ಅಕ್ಷವನುು ತಿಳಿಯದ ೋ
ಇದು ಆದರ ಕ್ಷತಿರಯರ ನಡತ ಯನುನುಸರಿಸಿದು ಶ್ುಚಿ
ಕುಂತಿೋಪ್ುತರನನುು ಜೊರ್ಜಗ ಆಹಾವನಿಸಿದನು. ಹಿೋಗ
ಧಮವಪ್ುತರ ಯುಧಿಷ್ಠಿರನನುು ವಂಚಿಸಿದ ಅವರು ಯಾವುದ ೋ
ಕಾರಣಕಾಕಗಿ ತಾವಾಗಿಯೋ ರಾಜಾವನುು
ಹಿಂದಿರುಗಿಸುವುದಿಲಿ. ಧೃತರಾಷ್ರನಲ್ಲಿ ಧಮವಸಂಯುಕತ
ಮಾತುಗಳನಾುಡಿ ನಿೋನು ಆ ಯೋಧರ ಮನಸ್ನುು
ಖ್ಂಡಿತವಾಗಿ ಹಿಂದಿರುಗಿಸಬಲ ಿ. ನಿನು ಆ ಮಾತುಗಳನುು
ವಿದುರನೊ ಬಳಸಿಕ ೊಳುಳತಾತನ ಮತುತ ಭೋಷ್ಮ-ದ ೊರೋಣ-
ಕೃಪ್ರಲ್ಲಿ ಭ ೋದವನುು ಹುಟ್ಟಿಸುತಾತನ . ಅಮಾತಾರಲ್ಲಿ
ಭನಾುಭಪಾರಯವಾದರ , ಯೋಧರು ಹಿಂದ ಸರಿದರ ಪ್ುನಃ
ಒಂದುಗೊಡಿಸುವುದ ೋ ಅವರ ಕ ಲಸವಾಗುತತದ . ಈ
ಮಧಾದಲ್ಲಿ ಪಾರ್ವರು ಸುಖ್ವಾಗಿ ಏಕಾಗರಚಿತತರಾಗಿ ಸ ೋನ ಯ
ತಯಾರಿ ಮತುತ ದರವಾಗಳ ಸಂಗರಹವನುು ಮಾಡಿಕ ೊಳುಳತಾತರ .

36
ತಮಮಲ್ಲಿಯೋ ಒಡಕು ಬಂದಾಗ, ನಿೋನೊ ಕೊಡ ಅಲ್ಲಿ ಬಹಳ
ಸಮಯವನುು ಕಳ ಯುವುದರಿಂದ, ಅವರಿಗ ಸ ೋನ ಯ
ಕ ಲಸಗಳನುು ಮಾಡಲ್ಲಕಾಕಗುವುದಿಲಿ ಎನುುವದರಲ್ಲಿ
ಸಂಶ್ಯವಿಲಿ. ಇದರಲ್ಲಿ ಪ್ರಯೋಜನವಿದ . ಫಲ್ಲತಾಂಶ್ವು
ದ ೊರ ಯುತತದ . ಧೃತರಾಷ್ರನನುು ಭ ೋಟ್ಟಯಾದ ನಂತರ ನಿನು
ಮಾತಿನಂತ ಯೋ ಅವನು ಮಾಡಬಹುದು. ಧಮವಯುಕತನಾದ
ನಿೋನು ಅವರ ೊಡನ ಯೊ ಧಮವಯುಕತನಾಗಿ
ನಡ ದುಕ ೊಳಳಬ ೋಕು. ಕೃಪಾಳುಗಳಲ್ಲಿ ಪಾಂಡವರ
ಪ್ರಿಕ ಿೋಶ್ಗಳನುು ಹ ೋಳಿಕ ೊಳಳಬ ೋಕು. ಪ್ೊವವಜರು
ಅನುಷ್ಾಿನಮಾಡಿಕ ೊಂಡು ಬಂದಿರುವ ಕುಲಧಮವವನುು
ವೃದಧರಲ್ಲಿ ಹ ೋಳಿಕ ೊಂಡು ಅವರ ಮನಸು್ಗಳನುು
ಒಡ ಯಬ ೋಕು ಎನುುವುದರಲ್ಲಿ ನನಗ ಸಂಶ್ಯವ ೋ ಇಲಿ.
ಬಾರಹಮಣ! ನಿೋನು ವ ೋದವಿದು. ಅವರಿಂದ ನಿನಗ ಏನೊ
ಭಯವಿರಕೊಡದು. ವಿಶ ೋಷ್ವಾಗಿ ಹಿರಿಯವನಿಗ ದೊತ
ಕಮವವು ಸರಿಹ ೊಂದುತತದ . ಕೌಂತ ೋಯನ ಅರ್ವಸಿದಿಧಗಾಗಿ
ನಿೋನು ಪ್ುಷ್ಾಯೋಗದ ಜಯ ಮುಹೊತವದಲ್ಲಿ ಕೌರವನ ಡ ಗ
ಪ್ರಯಾಣಿಸು.”

ಹಿೋಗ ಮಹಾತಮ ದುರಪ್ದನಿಂದ ಅನುಶ್ಷ್ಿನಾಗಿ ವೃತತಸಂಪ್ನು


ಪ್ುರ ೊೋಹಿತನು ನಾಗಸಾಹವಯಕ ಕ ಹ ೊರಟನು.

37
ದುರಪ್ದ ಪ್ುರ ೊೋಹಿತನ ರಾಯಭಾರ
ದುರಪ್ದನ ಪ್ುರ ೊೋಹಿತನು ಕೌರವಾನ ಬಳಿಸಾರಿ ಧೃತರಾಷ್ರ, ಭೋಷ್ಮ
ಮತುತ ವಿದುರನಿಂದ ಸತೃತನಾದನು. ಎಲಿರ ಕೌಶ್ಲಾದ ಕುರಿತೊ
ಹ ೋಳಿ, ಅವರ ಕೌಶ್ಲಾದ ಕುರಿತೊ ಕ ೋಳಿ ಅವನು ಸವವಸ ೋನಾಪ್ರಣಿೋತರ
ಮಧ ಾ ಈ ಮಾತುಗಳನಾುಡಿದನು:
“ನಿೋವ ಲಿರೊ ಸನಾತನ ರಾಜಧಮವವನುು ತಿಳಿದಿದಿುೋರಿ.
ತಿಳಿದಿದುರೊ ನನು ಮಾತಿನ ಪೋಠಿಕ ಯಾಗಿ ಹ ೋಳುತ ೋತ ನ .
ಧೃತರಾಷ್ರ ಮತುತ ಪಾಂಡು ಇಬಬರೊ ಒಬಬನ ೋ ತಂದ ಯ
ಮಕಕಳ ಂದು ವಿಶ್ುರತರು. ಪತೃ ಸಂಪ್ತಿತಗ ಅವರಿಬಬರೊ
ಸಮಾನರು ಎನುುವುದರಲ್ಲಿ ಸಂಶ್ಯವಿಲಿ. ಧೃತರಾಷ್ರನ
ಪ್ುತರರು ಪತೃಸಂಪ್ತತನುು ಪ್ಡ ದಿದಾುರ . ಪಾಂಡುಪ್ುತರರು
ಹ ೋಗ ಈ ಪತೃ ಸಂಪ್ತತನುು ಪ್ಡ ಯಲ ೋ ಇಲಿ?
ಧಾತವರಾಷ್ರರು ತಮಮದನಾುಗಿಸಿಕ ೊಂಡ ಪತೃಸಂಪ್ತತನುು
ಹಿಂದ ಹ ೋಗ ಪಾಂಡವ ೋಯರು ಪ್ಡ ಯಲ್ಲಲಿ ಎನುುವುದು
ನಿಮಗ ತಿಳಿದ ೋ ಇದ . ಅನ ೋಕ ಉಪಾಯಗಳಿಂದ ಅವರ
ಪಾರಣಗಳನುು ಕ ೊನ ಗ ೊಳಿಸಲು ಪ್ರಯತಿುಸಿದರೊ
ಶ ೋಷ್ವಂತರಾದ ಅವರನುು ಯಮಸಾದನಕ ಕ ಕಳುಹಿಸಲು
ಸಾಧಾವಾಗಲ್ಲಲಿ. ಆ ಮಹಾತಮರು ಸವಬಲದಿಂದ
ಅಭವೃದಿಧಗ ೊಳಿಸಿದ ರಾಜಾವನುು ಕ್ಷುದರ ಧಾತವರಾಷ್ರರು
ಸೌಬಲನ ೊಂದಿಗ ಪ್ುನಃ ಮೋಸದಿಂದ ಅಪ್ಹರಿಸಿದರು.
38
ಯಾವಾಗಿನಂತ ಆ ಕ ಲಸಕ ಕ ಕೊಡ ಅನುಮತಿಯು
ದ ೊರ ಯಿತು. ಹದಿಮೊರು ವಷ್ವಗಳು ಮಹಾರಣಾದಲ್ಲಿ
ವಾಸಿಸಲು ಕಳುಹಿಸಲಾಯಿತು. ಭಾಯವಯಂದಿಗ ಆ
ವಿೋರರು ಸಭ ಯಲ್ಲಿ ತುಂಬಾ ಕ ೋಿ ಶ್ಗಳನುು
ಅನುಭವಿಸಿದುದಲಿದ ೋ ಅರಣಾದಲ್ಲಿಯೊ ವಿವಿಧ ಸುದಾರುಣ
ಕ ಿೋಶ್ಗಳನುು ಹ ೊಂದಿದರು. ಪಾಪಗಳು ಕಿೋಳು ಯೋನಿಗಳನುು
ಸ ೋರಿ ಪ್ಡ ಯುವಂತ ಆ ಮಹಾತಮರು ವಿರಾಟನಗರದಲ್ಲಿ
ಪ್ರಮ ಸಂಕ ಿೋಶ್ಗಳನುು ಹ ೊಂದಿದರು. ಹಿಂದಾದ ಈ ಎಲಿ
ಕಿಲ್ಲಬಷ್ಗಳನೊು ಹಿಂದ ಸರಿಸಿ ಆ ಕುರುಪ್ುಂಗವರು
ಕುರುಗಳ ೂಂದಿಗ ಸಾಮದಿಂದ ಜ ೊತ ಯಿರಲು ಇಚಿಛಸುತಾತರ .
ಅವರ ನಡತ ಯನೊು ದುಯೋವಧನನ ನಡತ ಯನೊು
ತಿಳಿದುಕ ೊಂಡು ಧೃತರಾಷ್ರನ ಸುಹೃಜಜನರು ಶಾಂತಿಯನುು
ತರಬ ೋಕು. ಆ ವಿೋರರು ಕುರುಗಳ ೂಂದಿಗ ಯುದಧವನುು
ಮಾಡುವುದಿಲಿ. ಸವಯಂ ಪಾಂಡವರು ಲ ೊೋಕದ
ಅವಿನಾಶ್ವನುು ಬಯಸುವುದಿಲಿ. ಧಾತವರಾಷ್ರರು ಯುದಧದ
ಪ್ರವಾಗಿ ಏನಾದರೊ ಕಾರಣವನಿುತತರೊ ಅದು ಸರಿಯಾದ
ಕಾರಣವ ನಿಸಿಕ ೊಳುಳವುದಿಲಿ. ಅವರು
ಬಲಶಾಲ್ಲಗಳಾಗಿದಾುರಲಿವ ೋ? ಕುರುಗಳ ೂಂದಿಗ
ಹ ೊೋರಾಡಲು ಉತಾ್ಹಿತರಾಗಿ ಅವನ ಶಾಸನವನುು
ಪ್ರತಿೋಕ್ಷ್ಸುತಾತ ಏಳು ಅಕ್ೌಹಿಣಿಗಳು ಧಮವಪ್ುತರನನುು

39
ಸ ೋರಿಯಾಗಿವ . ಸಹಸರ ಅಕ್ೌಹಿಣಿಗ ಸಮನಾದ ಇತರ
ಪ್ುರುಷ್ವಾಾಘ್ರರಿದಾುರ : ಸಾತಾಕಿ, ಭೋಮಸ ೋನ ಮತುತ
ಸುಮಹಾಬಲ ಯಮಳರಿೋವವರು. ಹನ ೊುಂದು
ಅಕ್ೌಹಿಣಿಗಳು ಒಂದು ಕಡ ಸಮಾಗತರಾಗಿದಾುರ ನುುವುದು
ಸತಾ. ಆದರ ಇನ ೊುಂದುಕಡ ಬಹುರೊಪೋ ಮಹಾಬಾಹು
ಧನಂಜಯನಿದಾುನ . ಹ ೋಗ ಕಿರಿೋಟ್ಟಯು ಈ ಎಲಿ ಸ ೋನ ಗಳನೊು
ಮಿೋರುತಾತನ ೊೋ ಹಾಗ ಯೋ ಮಹಾದುಾತಿ ಮಹಾಬಾಹು
ವಾಸುದ ೋವನೊ ಇದಾುನ . ಸ ೋನ ಗಳ ಬಹುಲತವದ, ಕಿರಿೋಟ್ಟಯ
ವಿಕರಮದ, ಮತುತ ಕೃಷ್ಣನ ಬುದಿಧವಂತಿಕ ಯ ವಿರುದಧ ಯಾವ
ನರನು ಯುದಧ ಮಾಡಿಯಾನು? ಆದುದರಿಂದ
ಯಥಾಧಮವವಾಗಿ, ಒಪ್ಪಂದದಂತ ಕ ೊಡಬ ೋಕಾದುದನುು
ಕ ೊಡಬ ೋಕ ಂದು ಕ ೋಳಿಕ ೊಳುಳತ ೋತ ನ . ಈ ಅವಕಾಶ್ವು
ತಪಪಹ ೊೋಗದಂತ ಮಾಡಿ.”

ಅವನ ಆ ಮಾತನುು ಕ ೋಳಿ ಪ್ರಜ್ಞಾವೃದಧ, ಮಹಾದುಾತಿ ಭೋಷ್ಮನು


ಅವನನುು ಗೌರವಿಸಿ ಕಾಲಕ ಕ ತಕಕಂತಹ ಈ ಮಾತುಗಳನಾುಡಿದನು:

“ಪಾಂಡವರ ಲಿರೊ ಬಾಂಧವರ ೊಂದಿಗ


ಕುಶ್ಲರಾಗಿದಾುರ ಂದರ ಒಳ ಳಯದ ೋ ಆಯಿತು.
ಒಳ ಳಯದಾಯಿತು ಅವರಿಗ ಸಹಾಯವು ದ ೊರಕಿದ . ಮತುತ
ಅವರು ಧಮವನಿರತರಾಗಿದಾುರ . ಒಳ ಳಯದಾಯಿತು ಆ

40
ಕುರುನಂದರು ತಮಮ ಭಾರತೃಗಳ ೂಂದಿಗ ಸಂಧಿಯನುು
ಬಯಸುತಿತದಾುರ . ಒಳ ಳಯದಾಯಿತು ದಾಮೋದರನನೊು ಸ ೋರಿ
ಅವರು ಯುದಧದ ಮನಸು್ ಮಾಡುತಿತಲಿ. ನಿೋನು
ಹ ೋಳಿದುದ ಲಿವೂ ಸತಾ ಎನುುವುದರಲ್ಲಿ ಸಂಶ್ಯವಿಲಿ. ಆದರ
ನಿನು ಮಾತುಗಳು ಅತಿ ತಿೋಕ್ಷ್ಣವಾಗಿವ . ನಿೋನು
ಬಾರಹಮಣನಾಗಿರುವುದ ೋ ಇದಕ ಕ ಕಾರಣವಾಗಿರಬಹುದ ಂದು
ನನಗನಿುಸುತತದ . ಪಾಂಡವರು ಇಲ್ಲಿ ಮತುತ ವನದಲ್ಲಿ
ಕಷ್ಿಗಳನುನುಭವಿಸಿದರು ಎನುುವುದರಲ್ಲಿ ಸಂಶ್ಯವಿಲಿ.
ಧಮವತಃ ಅವರು ಸವವ ಪತುಧವನವನೊು ಪ್ಡ ಯಬ ೋಕು
ಎನುುವುದರಲೊಿ ಸಂಶ್ಯವಿಲಿ. ಕಿರಿೋಟ್ಟೋ ಪಾರ್ವನು
ಮಹಾಬಲಶಾಲ್ಲ, ಬಲವಂತ ಮತುತ ಕೃತಾಸರ. ಯಾರುತಾನ ೋ
ಪಾಂಡುಸುತ ಧನಂಜಯನನುು ಯುದಧದಲ್ಲಿ ಎದುರಿಸಿಯಾರು?
ಸಾಕ್ಾತ್ ವಜರಧರನಿಗ ೋ ಸಾಧಾವಿಲಿದಿರುವಾಗ ಇನುು ಇತರ
ಧನುಷ್ಾಪಣಿಗಳ ೋನು? ಮೊರು ಲ ೊೋಕಗಳಲ್ಲಿಯೊ
ಸಮರ್ವರಿಲಿ ಎಂದು ನನು ಅಭಪಾರಯ.”

ಭೋಷ್ಮನು ಹಿೋಗ ಮಾತನಾುಡುತಿತರುವಾಗಲ ೋ ಸಿಟ್ಟಿಗ ದು ಕಣವನು


ದುಯೋವಧನನನುು ನ ೊೋಡುತಾತ ಮಧಾ ಮಾತನಾಡಿದನು:

“ಬರಹಮನ್! ಈ ಲ ೊೋಕದಲ್ಲಿ ಇದನುು ತಿಳಿಯದ ೋ ಇರುವವರು


ಯಾರೊ ಇಲಿ. ಪ್ುನಃ ಪ್ುನಃ ನಿೋನು ಅದನ ುೋ ಏಕ

41
ಹ ೋಳುತಿತರುವ ? ಹಿಂದ ದುಯೋವಧನನಿಗಾಗಿ ಶ್ಕುನಿಯು
ದೊಾತದಲ್ಲಿ ಗ ದುನು. ಒಪ್ಪಂದದಂತ ಪಾಂಡುಪ್ುತರ
ಯುಧಿಷ್ಠಿರನು ಅರಣಾಕ ಕ ಹ ೊೋದನು. ಆ ಪಾಥಿವವನು ಈಗ
ಆ ಒಪ್ಪಂದವನುು ಆದರಿಸದ ೋ, ಮತ್ಯ ಮತುತ ಪಾಂಚಾಲರ
ಬಲವನುು ಆಶ್ರಯಿಸಿ ಪತಾರರ್ಜವತ ರಾಜಾವನುು ಇಚಿಛಸುತಾತನ .
ದುಯೋವಧನನು ಬ ದರಿಕ ಗ ೊಳಗಾಗಿ ಒಂದಡಿ
ಭೊಮಿಯನೊು ಕ ೊಡುವುದಿಲಿ. ಆದರ ಧಮವದಂತಾದರ
ಅವನು ಶ್ತುರವಿಗ ಕೊಡ ಇಡಿೋ ಮಹಿಯನುು ಕ ೊಟ್ಾಿನು.
ಒಂದುವ ೋಳ ಅವರು ಪತೃಪತಾಮಹರ ರಾಜಾವನುು
ಬಯಸುವರಾದರ , ಪ್ರತಿಜ್ಞ ಮಾಡಿದಷ್ುಿ ಸಮಯ ಪ್ುನಃ
ವನವಾಸವನುು ನಡ ಸಲ್ಲ. ಆಗ ದುಯೋವಧನನ ಆಳಿವಕ ಯಲ್ಲಿ
ನಿಭವಯರಾಗಿ ವಾಸಿಸಲ್ಲ. ಕ ೋವಲ ಮೊಖ್ವತನದಿಂದ
ಅಧಮವಕಾಯವವನ ುಸಗುತಿತದಾುರ . ಈಗ ಆ ಪಾಂಡವರು
ಧಮವವನುು ತ ೊರ ದು ಯುದಧವನುು ಬಯಸುತಿತದಾುರ . ಈ
ಕುರುಶ ರೋಷ್ಿರನುು ಎದುರಿಸುವಾಗ ನನು ಈ ಮಾತನುು
ಸಮರಿಸಿಕ ೊಳುಳತಾತರ .”

ಭೋಷ್ಮನು ಹ ೋಳಿದನು:

“ರಾಧ ೋಯ! ನಿನು ಮಾತಿನ ಪ್ರಯೋಜನವ ೋನು? ಯುದಧದಲ್ಲಿ


ಪಾರ್ವನು ಒಬಬನ ೋ ನಮಮ ಷ್ಡರರ್ರನುು ಗ ದುುದನುು ನಿೋನು

42
ಸಮರಿಸಿಕ ೊಳಳಬ ೋಕು. ಈ ಬಾರಹಮಣನು ಹ ೋಳಿದಂತ ನಾವು
ಮಾಡದ ೋ ಇದುರ ಯುದಧದಲ್ಲಿ ಅವನಿಂದ ಹತರಾಗುತ ೋತ ವ
ಎನುುವುದು ನಿಶ್ಚತ.”

ಆಗ ಧೃತರಾಷ್ರನು ಭೋಷ್ಮನನುು ಮಚಿಚಸಿ ರಾಧ ೋಯನನುು ಹಳಿದು


ಸಂಧಿಯ ಈ ಮಾತನಾುಡಿದನು:

“ಶಾಂತನವ ಭೋಷ್ಮನು ಹ ೋಳಿದ ಮಾತು ನಮಗ ಮತುತ


ಪಾಂಡವರಿಗ ನಮಸೃತಾವಾದುದು. ಸವವ ಜಗತಿತಗೊ ಕೊಡ
ಇದು ಹಿತವಾದುದು. ಆದರ ಆಲ ೊೋಚಿಸಿ ನಾನು
ಸಂಜಯನನುು ಪಾಂಡವರ ಬಳಿ ಕಳುಹಿಸುತ ೋತ ನ . ನಿೋನು
ಇಂದ ೋ ತಡಮಾಡದ ೋ ಪಾಂಡವರಲ್ಲಿಗ ಹಿಂದಿರುಗು.”

ಕೌರವಾನು ಅವನನುು ಸತಕರಿಸಿ ಪಾಂಡವರಲ್ಲಿಗ ಕಳುಹಿಸಿದನು.


ಸಭಾಮಧಾದಲ್ಲಿ ಸಂಜಯನನುು ಕರ ಯಿಸಿ ಈ ಮಾತುಗಳನಾುಡಿದನು.

ಎರಡನ ಯ ರಾಯಭಾರ: ಸಂಜಯನು


ಪಾಂಡವರಲ್ಲಿಗ ಬಂದುದು
ಸಂಜಯನನುು ಪಾಂಡವರಲ್ಲಿಗ ಕಳುಹಿಸಿದುದು
ಕೌರವಾನು ದುರಪ್ದನ ಪ್ುರ ೊೋಹಿತನನುು ಸತಕರಿಸಿ ಪಾಂಡವರಲ್ಲಿಗ

43
ಕಳುಹಿಸಿದನು. ಸಭಾಮಧಾದಲ್ಲಿ ಸಂಜಯನನುು ಕರ ಯಿಸಿ ಈ
ಮಾತುಗಳನಾುಡಿದನು:
“ಸಂಜಯ! ಪಾಂಡುಪ್ುತರರು ಉಪ್ಪ್ಿವಾಕ ಕ ಬಂದಿದಾುರ ಂದು
ಹ ೋಳುತಾತರ . ಹ ೊೋಗಿ ತಿಳಿದುಕ ೊಂಡು ಬಾ. ಅಜಾತಶ್ತುರವನುು
ಈ ರಿೋತಿ ಸಂಭ ೊೋಧಿಸು: “ಅನಘ್! ನಿೋನು ಗಾರಮಕ ಕ
ಬಂದಿರುವುದು ಒಳ ಳಯದ ೋ ಆಯಿತು.” ಎಲಿರಿಗೊ
ಹ ೋಳಬ ೋಕು: “ಅನಹವರಾಗಿದುರೊ ವನವಾಸದ ಕಷ್ಿಗಳನುು
ಮುಗಿಸಿದ ನಿೋವು ಚ ನಾುಗಿದಿುೋರಾ?” ಮೋಸಗ ೊಂಡಿದುರೊ
ಶ್ೋಘ್ರದಲ್ಲಿಯೋ ಅವರು ನಮಮ ಮೋಲ ಶಾಂತಿಯನುು
ತಾಳುತಾತರ . ಏಕ ಂದರ ಅವರು ಉಪ್ಕಾರಿಗಳು ಮತುತ
ಒಳ ಳಯವರು. ನಾನು ಎಂದೊ ಪಾಂಡವರಲ್ಲಿ
ಮಿಥಾಾವೃತಿತಯನುು ಕಂಡವನಲಿ. ಅವರು ಎಲಾಿ ಸಂಪ್ತತನೊು
ತಮಮದ ೋ ವಿೋಯವದಿಂದ ಗಳಿಸಿದುರೊ ಪಾಂಡವರು ನನು
ಪ್ರಿಚಾರಕರಂತಿದುರು. ನಿತಾ ಪ್ರಿೋಕ್ಷ್ಸಿದರೊ ಪಾರ್ವರಲ್ಲಿ
ದೊಷ್ಠಸುವಂರ್ಹ ಸವಲಪವೂ ದ ೊೋಷ್ವನುು ನಾನು ಕಾಣಲ್ಲಲಿ.
ನಿತಾವೂ ಅವರು ಧಮವ ಮತುತ ಅರ್ವಗಳಿಗಾಗಿ
ಕಾಯವಗಳನುು ಮಾಡುತಾತರ . ಸುಖ್ಪರಯರಾಗಿ ಕಾಮದಿಂದ
ಮಾಡುವುದಿಲಿ. ಉಷ್ಣ, ಶ್ೋತ, ಹಸಿವು ಮತುತ ಬಾಯಾರಿಕ ,
ನಿದ ರ, ಮೈರ್ುನ, ಕ ೊರೋಧ, ಹಷ್ವ, ಪ್ರಮಾದಗಳನುು
ಸಹಿಸಿಕ ೊಂಡು ಪ್ರಜ್ಞ ಯಲ್ಲಿದುುಕ ೊಂಡು ಪಾರ್ವರು

44
ಧಮಾವರ್ವಯೋಗಗಳಲ್ಲಿ ನಡ ಯುತಾತರ . ಕಾಲಕ ಕ ಸರಿಯಾಗಿ
ಅವರು ಮಿತರರಲ್ಲಿ ಧನವನುು ಬಿಡುತಾತರ . ಇವರ ೊಂದಿಗಿನ
ಮೈತರವು ಸಮಯ ಹ ಚಾಚದಂತ ರ್ಜೋಣವವಾಗುವುದಿಲಿ.
ಏಕ ಂದರ ಪಾರ್ವರು ಯಥಾಹವವಾಗಿ ಗೌರವ
ಸಂಪ್ತುತಗಳನುು ನಿೋಡುತಾತರ .

ಅಜಮಿೋಢನ ಪ್ಕ್ಷದಲ್ಲಿ ಅವರನುು ದ ವೋಷ್ಠಸುವವರು ಯಾರೊ


ಇಲಿ. ಈ ಪಾಪ, ವಿಷ್ಮಾನ್, ಮಂದಬುದಿಧ ದುಯೋವಧನ
ಮತುತ ಕ್ಷುದರತರ ಕಣವರಹ ೊರತಾಗಿ! ಇವರಿಬಬರೊ ಸುಖ್
ಮತುತ ಸ ುೋಹಿತರನುು ಕಳ ದುಕ ೊಂಡ ಆ ಮಹಾತಮರ
ತ ೋಜಸ್ನುು ಹ ಚಿಚಸುತಾತರ . ಹ ಚಿಚನ ವಿೋಯವವುಳಳ ಮತುತ
ಸುಖ್ವನ ುೋ ಅನುಭವಿಸಿದ ದುಯೋವಧನನು ಉತತಮ
ಕಾಯವಗಳನ ುೋ ಗೌರವಿಸುತಾತನ . ಆದರೊ ಅವರು
ರ್ಜೋವಂತವಿರುವಾಗಲ ೋ ಪಾಂಡವರ ಪಾಲನುು
ಕಸಿದುಕ ೊಳಳಬಹುದು ಎನುುವುದು ಬಾಲತನ.

ಯಾರ ಹ ಜ ಜಗಳನುು ಅಜುವನ-ಕ ೋಶ್ವರು, ವೃಕ ೊೋದರ-


ಸಾತಾಕಿಯರು, ಮಾದಿರೋ ಪ್ುತರರು ಮತುತ ಸೃಂಜಯರ ಲಿರೊ
ಅನುಸರಿಸುತಾತರ ೊೋ ಆ ಅಜಾತಶ್ತುರವಿಗ ಯುದಧಕ ಕ ಮದಲ ೋ
ಕ ೊಡುವುದು ಒಳ ಳಯದು. ರರ್ದಲ್ಲಿ ಕುಳಿತ ಸವಾಸಾಚಿೋ
ಗಾಂಡಿೋವಧನಿವಯಬಬನ ೋ ಪ್ೃಥಿವಯನುು ಸದ ಬಡಿಯಲು

45
ಸಾಕು. ಹಾಗ ಯೋ ಜಯಿಸಲಸಾಧಾ ವಿಷ್ುಣ, ಕ ೋಶ್ವ,
ಲ ೊೋಕತರಯಗಳ ಅಧಿಪ್ತಿ ಮಹಾತಮನೊ ಅದನ ುೋ
ಮಾಡುವವನು. ಸವವದ ೋವರಲ್ಲಿ ಶ ರೋಷ್ಿನಾದ,
ಇಷ್ಿಪಾತರನಾದ, ಮೋಡಗಳಂತ ಘೊೋಷ್ಠಸುವ, ಶ್ೋಘ್ರವಾಗಿ
ಸಂಚರಿಸಬಲಿ ಚಿಟ್ ಿಗಳ ಹಿಂಡುಗಳಂರ್ ಬಾಣಗಳನುು
ಪ್ರಯೋಗಿಸುವವನ ಎದಿರು ಯಾವ ಮಾನವನು ತಾನ ೋ
ನಿಂತಾನು? ಸವಾಸಾಚಿಯು ಗಾಂಡಿೋವವನುು ಹಿಡಿದು,
ರರ್ದಲ್ಲಿ ಕುಳಿತು ಒಬಬನ ೋ ಉತತರದಿಕಕನುು ಮತುತ ಉತತರದ
ಕುರುಗಳನುು ಗ ದುು ಅವರ ಧನವನುು ತಂದನು ಮತುತ ಅವರ
ಸ ೋನ ಗಳನುು ತನು ಬಲದ ಭಾಗವನಾುಗಿ ಮಾಡಿದನು.
ಗಾಂಡಿೋವಧನಿವ ಸವಾಸಾಚಿ ಫಲುಗನನು ಖ್ಾಂಡವದಲ್ಲಿ
ಇಂದರನನೊು ಸ ೋರಿ ಎಲಿ ದ ೋವತ ಗಳನೊು ಸ ೊೋಲ್ಲಸಿ
ಜಾತವ ೋದಸನಿಗ ಉಣಿಸಿ, ಪಾಂಡವರ ಯಶ್ಸ್ನೊು
ಮಾನವನೊು ಹ ಚಿಚಸಿದನು. ಗದ ಯನುು ಹಿಡಿಯುವವರಲ್ಲಿ
ಭೋಮನ ಸಮನಾದವರು ಇಂದು ಯಾರೊ ಇಲಿ. ಆನ ಯನುು
ಏರುವವರಲ್ಲಿ ಅವನ ಸಮನಾದವರಿಲಿ. ರರ್ದಲ್ಲಿ ಅವನು
ಅಜುವನನಿಗೊ ಮಣಿಯುವುದಿಲಿ ಎಂದು ಹ ೋಳುತಾತರ .
ಬಾಹುಬಲದಲ್ಲಿ ಅವನು ಹತುತ ಸಾವಿರ ಆನ ಗಳಿಗ ಸಮ.
ಸುಶ್ಕ್ಷ್ತನಾದ, ವ ೈರತವವನುು ಬ ಳ ಸಿಕ ೊಂಡ, ಆ ತರಸಿವಯು
ಕೃದಧನಾದರ ಕ್ಷಣಮಾತರದಲ್ಲಿ ಧಾತವರಾಷ್ರರನುು

46
ಸುಟುಿಬಿಡುತಾತನ . ಸದಾ ಕ ೊೋಪ್ದಲ್ಲಿರುವ ಆ ಬಲವಾನನನುು
ಸಾಕ್ಾತ್ ವಾಸವನೊ ಕೊಡ ಯುದಧದಲ್ಲಿ ಜಯಿಸಲು
ಶ್ಕಾನಿಲಿ. ಸುಚ ೋತಸರಾದ, ಬಲಶಾಲ್ಲಗಳಾದ,
ಶ್ೋಘ್ರಕ ೈಚಳಕವುಳಳ, ಅಣಣ ಫಲುಗನನಿಂದ ತರಬ ೋತಿಪ್ಡ ದ,
ಪ್ಕ್ಷ್ಗಳ ಹಿಂಡಿನ ಮೋಲ ಹಾರಾಡುವ ಗಿಡುಗಗಳಂತಿರುವ
ಮಾದಿರೋಪ್ುತರರಿೋವವರು ಕುರುಗಳ ಮೋಲ
ಹಾರಾಡುತಿತರುತಾತರ . ಅವರ ಮಧ ಾ ಓಡಾಡುವ ತರಸಿವೋ
ಧೃಷ್ಿದುಾಮುನು ಪಾಂಡವರಲ ಿೋ ಒಬಬನ ಂದು ಹ ೋಳುತಾತರ .
ಅವನು ಪಾಂಡವರ ಜಯಕಾಕಗಿ ಅಮಾತಾರ ೊಂದಿಗ
ಸ ೊೋಮಕರ ಮತುತ ತನು ಆತಮವನೊು ತಾರ್ಜಸಲು
ಸಿದಧನಿದಾುನ ಂದು ಕ ೋಳಿದ ುೋನ . ಯಾರಬಳಿಯಲ್ಲಿ ಸವಲಪ ಸಮಯ
ಉಳಿದುಕ ೊಂಡಿದುರ ೊೋ ಆ ವಯಸಿ, ಶಾಲ ವೋಯಾನರ ಅಧಿಪ್
ವಿರಾಟನು ಪ್ುತರರ ೊಂದಿಗ ಪಾಂಡವರಿಗಾಗಿ ಇದಾುನ ಮತುತ
ಅವನು ಯುಧಿಷ್ಠಿರನ ಭಕತ ಎಂದು ನಾನು ಕ ೋಳಿದ ುೋನ . ಕ ೋಕಯ
ರಾಜಾದಿಂದ ಭರಷ್ಿ ಬಲಶಾಲ್ಲ ಐವರು ಮಹ ೋಷ್ಾವಸ
ಸಹ ೊೋದರರಿದಾುರ . ರಾಜಾಾಕಾಂಕ್ಷ್ಗಳಾದ ಅವರು
ಯುದಾಧಥಿವಗಳಾಗಿ ಪಾರ್ವರನುು ಅವಲಂಬಿಸಿದಾುರ .
ಪ್ೃಥಿವೋಪ್ತಿಗಳಲ್ಲಿ ವಿೋರರ ಲಿರೊ ಪಾಂಡವರ ವಿಷ್ಯದಲ್ಲಿ
ನಿಷ್ಿರಾಗಿ ಸ ೋರಿದಾುರ . ಆ ಶ್ ರರು ಭಕಿತಮತರಾಗಿ
ಪರೋತಿಯಿಂದ ಧಮವರಾಜನನುು ಸ ೋರಿದಾುರ ಎಂದು ನಾನು

47
ಕ ೋಳಿದ ುೋನ . ಗಿರಿ ದುಗವಗಳಲ್ಲಿ ವಾಸಿಸುವವರು ಮತುತ
ಪ್ೃಥಿವಯಲ್ಲಿ ವಿಶ್ುದಧ ಕುಲದಲ್ಲಿ ಹುಟ್ಟಿದ ಯೋಧರು, ನಾನಾ
ಆಯುಧವಿೋಯವವಂತ ಮಿೋಚಛರು ಪಾಂಡವರಿಗಾಗಿ
ನಿಷ್ ಿಯಿಂದ ಸ ೋರಿದಾುರ . ಇಂದರಸಮನಾದ ರಾಜ ಪಾಂಡಾನೊ
ಯುದಧದಲ್ಲಿ ಬಹು ಪ್ರವಿೋರರರ ೊಂದಿಗ ಲ ೊೋಕಪ್ರವಿೋರ,
ಅಪ್ರತಿಮ ವಿೋಯವ ತ ೋಜಸಿವಗಳಾದ ಮಹಾತಮ
ಪಾಂಡವರಿಗಾಗಿ ಸ ೋರಿದಾುರ . ದ ೊರೋಣ, ಅಜುವನ,
ವಾಸುದ ೋವ, ಕೃಪ್ ಮತುತ ಭೋಷ್ಮರಿಂದ ಕಲ್ಲತ ಕೃಷ್ಣನ
ಮಗನಿಗ ಸರಿಸಮನಾದ ಸಾತಾಕಿಯು ಪಾಂಡವರಿಗಾಗಿ
ನಿಷ್ಾಿವಂತನಾಗಿದಾುನ ಂದು ಹ ೋಳುತಾತರ . ಚ ೋದಿ ಮತುತ
ಕರೊಷ್ಗಳ ಭೊಮಿಪಾಲರು ಎಲಿರೊ ಉತಾ್ಹದಿಂದ
ಸ ೋರಿದಾುರ .

ಅವರ ಮಧ ಾ ಸೊಯವನಂತ ಸುಡುತಿತರುವ ಶ್ರೋಯಿಂದ


ಪ್ರಜವಲ್ಲಸುವ ಚ ೋದಿಪ್ತಿಯನುು ಸಂಹರಿಸಿದ, ಯುದಧದಲ್ಲಿ
ಅಜ ೋಯನಾದ, ಗೌರವಾನಿವತ, ಬಿಲಿನುು ಎಳ ಯುವವರಲ ಿಲಾಿ
ಶ ರೋಷ್ಿನಾದ, ಕ್ಷತಿರಯರ ಸವೊೋವತಾ್ಹವನುು ಕಸಿದುಕ ೊಂಡು
ನಗುತಿತರುವ ತರಸಿವ ಕೃಷ್ಣನಿದಾುನ . ಅವನು ಹಿಂದ
ಶ್ಶ್ುಪಾಲನನುು ಸಂಹರಿಸಿ ಯಾದವರ ಯಶ್ಸು್ ಮಾನಗಳನುು
ವಧಿವಸಿದನು. ಅದ ೋ ಕರೊಷ್ರಾಜ ಪ್ರಮುಖ್ನನುು
ನರ ೋಂದರರ ಲಿರೊ ಗೌರವಿಸಿ ವಧಿವಸುತಿತದುರು. ಅಲ್ಲಿ ಸುಗಿರೋವ
48
ಮತುತ ಇತರ ಕುದುರ ಗಳನುು ಕಟ್ಟಿದ ರರ್ದಲ್ಲಿದು ಕೃಷ್ಣ
ಕ ೋಶ್ವನು ಅಸಹಾನ ಂದು ತಿಳಿದು, ಚ ೋದಿಪ್ತಿಯನುು ಬಿಟುಿ,
ಸಿಂಹವನುು ನ ೊೋಡಿದ ಕ್ಷುದರಮೃಗಗಳಂತ ಇತರರು
ಓಡಿಹ ೊೋದರು. ಸ ೊಕಿಕನಿಂದ ತರಸತನಾಗಿ ವಾಸುದ ೋವನನುು
ದವಂದವಯುದಧದಲ್ಲಿ ಎದುರಿಸಲು ಅವನು ಕೃಷ್ಣನಿಂದ
ಭರುಗಾಳಿಯ ಹ ೊಡ ತಕ ಕ ಸಿಲುಕಿ ಉರುಳಿದ ಕಣಿವಕಾರ
ವೃಕ್ಷದಂತ ಹ ೊಡ ತತಿಂದು ರ್ಜೋವವನುು ಕಳ ದುಕ ೊಂಡು
ಬಿದುನು. ಅವರಿಗಾಗಿ ಕ ೋಶ್ವನು ಏನ ಲಿ ಮಾಡಿದ ಎಂದು
ಹ ೋಳುವುದನುು ಕ ೋಳಿದರ ಮತುತ ಆ ವಿಷ್ುಣವಿನ ಕಮವಗಳನುು
ಸಮರಿಸಿಕ ೊಂಡರ ನನಗ ಶಾಂತಿಯನುುವುದ ೋ ಇಲಿವಾಗಿದ . ಆ
ವೃಷ್ಠಣಸಿಂಹನ ನಾಯಕತವದಲ್ಲಿರುವ ಅವರನುು ಯಾವ
ಶ್ತುರವೂ ಎದುರಿಸಲು ಸಾಧಾವಿಲಿ. ಇಬಬರು ಕೃಷ್ಣರೊ ಒಂದ ೋ
ರರ್ದಲ್ಲಿ ಸ ೋರಿದಾುರ ಎಂದು ಕ ೋಳಿ ನನು ಹೃದಯವು
ಭಯದಿಂದ ಕಂಪಸುತಿತದ . ನನು ಮಂದಬುದಿಧ ಮಗನು
ಅವರ ೊಂದಿಗ ಸಂಗರವನುು ಮಾಡಲು ಉತು್ಕನಾಗಿದುರ
ಅವನು ಅದನುು ಮಾಡಿಯಾನು. ಇಲಿದಿದುರ ಇಂದರ ಮತುತ
ವಿಷ್ುಣ ಇಬಬರೊ ದ ೈತಾಸ ೋನ ಯನುು ಹ ೋಗ ೊೋ ಹಾಗ
ಶ್ಕರಸಮನಾದ ಧನಂಜಯ ಮತುತ ಸನಾತನ ವಿಷ್ುಣ
ವೃಷ್ಠಣವಿೋರರು ಅವನನುು ಸಂಹರಿಸುತಾತರ ಎಂದು
ನನಗನಿುಸುತತದ . ಕುಂತಿೋಪ್ುತರ ಪಾಂಡವ ಅಜಾತಶ್ತುರವು

49
ಧಾಮಿವಕ. ಮಯಾವದ ಯನುು ಕಳ ದುಕ ೊಳುಳವ ಕ ಲಸಗಳನುು
ಮಾಡದ ೋ ಇರುವವನು. ಮತುತ ತರಸಿವೋ. ಆ ಮನಸಿವಯು
ದುಯೋವಧನನಿಂದ ಮೋಸಗ ೊಂಡಿದಾುನ . ಕೃದಧನಾಗಿ
ಅವನು ಧಾತವರಾಷ್ರರನುು ಸುಟುಿಬಿಡುವುದಿಲಿವ ೋ?
ಕ ೊರೋಧದಿೋಪ್ತನಾದ ರಾಜನ ಸಿಟ್ಟಿಗ ಸದ ೈವ ಹ ದರುವಷ್ುಿ
ನಾನು ಅಜುವನ, ವಾಸುದ ೋವ, ಭೋಮ ಅರ್ವಾ ಯಮಳರಿಗ
ಹ ದರುವುದಿಲಿ. ತಪ್ಸು್ ಮತುತ ಬರಹಮಚಯವದಿಂದ
ಯುಕತನಾದ ಅವನು ಮನಸಿ್ನಲ್ಲಿ ಸಂಕಲ್ಲಪಸಿದುದು
ಸಿದಿಧಯಾಗುತತದ . ಅವನ ಕ ೊರೋಧವನುು ಮತುತ ಅದು ಎಷ್ುಿ
ನಾಾಯವಾದುದು ಎಂದು ತಿಳಿದಾಗ ನನುನುು ಭೋತಿಯು
ಆವರಿಸುತತದ . ನನಿುಂದ ಕಳುಹಿಸಲಪಟಿ ರರ್ದಲ್ಲಿ ಶ್ೋಘ್ರವಾಗಿ
ಪಾಂಚಾಲರಾಜನ ಸ ೋನ ಯು ತಂಗಿರುವಲ್ಲಿಗ ಹ ೊೋಗು.
ಅಜಾತಶ್ತುರವಿನ ಕುಶ್ಲವನುು ಕ ೋಳು. ಪ್ುನಃ ಪ್ುನಃ ಅವನನುು
ಪರೋತಿಯಿಂದ ಮಾತನಾಡಿಸು. ನಿೋನು ಮಹಾಮಾತರನೊ,
ವಿೋಯವವತನೊ, ಉದಾರನೊ, ಅನಾಮಯನೊ ಆದ
ಜನಾದವನನನುು ಭ ೋಟ್ಟಯಾಗುವ . ನನು ಮಾತಿನಂತ
ಕುಶ್ಲವನುು ಕ ೋಳುವ ಮತುತ ಧೃತರಾಷ್ರನು
ಪಾಂಡವರ ೊಂದಿಗ ಶಾಂತಿಯನುು ಬಯಸುತಾತನ ಎಂದು
ಹ ೋಳುವ . ಕುಂತಿೋಪ್ುತರನು ವಾಸುದ ೋವನ ಮಾತಿಲಿದ ೋ
ಏನನೊು ಮಾಡಲಾರ. ಕೃಷ್ಣನು ಅವರಿಗ ಆತಮದಷ್ ಿೋ

50
ಪರಯನಾದವನು. ವಿಧಾವಂಸನಾದ ಅವನು ನಿತಾವೂ ಅವರ
ಏಳ ಗಯ ಕ ಲಸವನ ುೋ ಮಾಡುತಾತನ .

ಪಾಂಡವರನುು, ಸೃಂಜಯರನುು, ಜನಾದವನನನುು,


ಯುಯುಧಾನನನುು, ವಿರಾಟನನುು, ಮತುತ ಐವರು
ದೌರಪ್ದ ೋಯರನೊು ಭ ೋಟ್ಟಮಾಡಿ ನನು ಮಾತಿನಂತ
ಕುಶ್ಲವನುು ಕ ೋಳು. ಅಲ್ಲಿ ಇನೊು ಇತರ ಕಾಲಕ ಕ ತಕಕಂತಹ,
ಭಾರತರ ಹಿತವ ಂದ ನಿಸಿದ, ಅಸಿವೋಕೃತಗ ೊಳಳದ, ಯುದಧವನುು
ಸೊಚಿಸದ ಎಲಿವನೊು ರಾಜಮಧಾದಲ್ಲಿ ಹ ೋಳು.”

ಉಪ್ಪ್ಿವಾಕ ಕ ಸಂಜಯನ ಆಗಮನ


ರಾಜಾ ಧೃತರಾಷ್ರನ ಮಾತನುು ಕ ೋಳಿ ಸಂಜಯನು ಅಮಿತೌಜಸ
ಪಾಂಡವರನುು ಕಾಣಲು ಉಪ್ಪ್ಿವಾಕ ಕ ಬಂದನು. ರಾಜಾ ಧಮಾವತಮ
ಯುಧಿಷ್ಠಿರನ ಬಳಿಬಂದು ಮದಲ್ಲಗ ನಮಸಕರಿಸಿ ಸೊತಪ್ುತರನು
ಮಾತನಾಡಿದನು. ಗಾವಲಗಣಿ ಸೊತಸೊನು ಸಂಜಯನು
ಅಜಾತಶ್ತುರವಿಗ ಸಂತ ೊೋಷ್ದಿಂದ ಹ ೋಳಿದನು:
“ರಾಜನ್! ಒಳ ಳಯದಾಯಿತು ಮಹ ೋಂದರ ಸಮನಾದವರ
ಸಹಾಯವನುು ಪ್ಡ ದಿರುವ, ಆರ ೊೋಗಾದಿಂದಿರುವ ನಿನುನುು
ನ ೊೋಡುತಿತದ ುೋನ . ಅಂಬಿಕ ೋಯ, ವೃದಧ ರಾಜಾ ಮನಿೋಷ್ಠೋ
ಧೃತರಾಷ್ರನು ಪಾಂಡವಾಗರಜನ, ಭೋಮನ, ಧನಂಜಯನ
ಮತುತ ಮಾದಿರೋಸುತರ ಕುಶ್ಲವನುು ಕ ೋಳುತಾತನ . ಯಾರ

51
ಕಾಮ-ಇಷ್ಿಗಳನುು ನಿೋನು ಪ್ೊರ ೈಸುತಿತೋಯೋ ಆ ಕೃಷ್ ಣ,
ದೌರಪ್ದಿೋ, ಮನಸಿವನಿೋ, ಸತಾವರತ , ವಿೋರಪ್ತಿುಯು ಕೊಡ
ಪ್ುತರರ ೊಂದಿಗ ಚ ನಾುಗಿದಾುಳ ತಾನ ೋ?”

ಯುಧಿಷ್ಠಿರನು ಹ ೋಳಿದನು:

“ಸಂಜಯ! ನಿನಗ ಸಾವಗತ! ನಿನುನುು ನ ೊೋಡಿ ನಾವು


ಸಂತ ೊೋಷ್ಗ ೊಂಡಿದ ುೋವ . ಹಿಂದಿರುಗಿ ನಿನು ಕುಶ್ಲವನುು
ಕ ೋಳುತ ೋತ ನ . ನಾನು ಅನುಜರ ೊಂದಿಗ ಕುಶ್ಲನಾಗಿದ ುೋನ
ಎಂದು ತಿಳಿ. ಬಹಳ ಸಮಯದ ನಂತರ ಈಗ ಆ ಭಾರತ
ಕುರುವೃದಧ ರಾಜನ ಕುಶ್ಲತ ಯ ಕುರಿತು ಕ ೋಳುತಿತದ ುೋನ .
ನಿನುನುು ನ ೊೋಡಿ ಆ ನರ ೋಂದರನನ ುೋ ನ ೊೋಡಿದ ುೋನ ೊೋ
ಎನುುವಷ್ುಿ ಸಂತ ೊೋಷ್ವಾಗುತಿತದ . ಪತಾಮಹ, ಸಿವಿರ,
ಮನಸಿವ, ಮಹಾಪಾರಜ್ಞ, ಸವವಧಮೋವಪ್ಪ್ನು, ಕೌರವಾ
ಭೋಷ್ಮನು ಕುಶ್ಲನಾಗಿದಾುನ ತಾನ ೋ? ಮದಲ್ಲನಂತ ಯೋ
ಈಗಲೊ ವೃತಿತಪ್ರನಾಗಿದಾುನ ಯೋ? ಮಹಾತಮ
ವ ೈಚಿತರವಿೋಯವ, ಮಹಾರಾಜ ಧೃತರಾಷ್ರನು
ಪ್ುತರರ ೊಂದಿಗ ಕುಶ್ಲನಾಗಿದಾುನ ಯೋ? ಮಹಾರಾಜ
ಬಾಹಿಿೋಕ, ಪ್ರತಿೋಪ್ನ ಮಗ, ವಿದಾವನನು
ಕುಶ್ಲನಾಗಿದಾುನ ಯೋ? ಸ ೊೋಮದತತನು
ಕುಶ್ಲನಾಗಿದಾುನ ಯೋ? ಹಾಗ ಯೋ ಭೊರಿಶ್ರವ, ಸತಾಸಂಧ,

52
ಶ್ಲ, ಮಹ ೋಷ್ಾವಸ ವಿಪ್ರರಾದ ದ ೊರೋಣ, ಅವನ ಮಗ ಮತುತ
ಕೃಪ್ರು ಆರ ೊೋಗಾದಿಂದಿದಾುರ ತಾನ ೋ? ಮಹಾಪಾರಜ್ಞರು,
ಸವವಶಾಸಾರವದಾತರು, ಭೊಮಿಯಲ್ಲಿಯೋ ಧನುಭೃತರಲ್ಲಿ
ಮುಖ್ಾತಮರು ಗೌರವವನುು ಪ್ಡ ಯುತಿತದಾುರ ಯೋ? ಈ
ಧನುಭೃತರು ಆರ ೊೋಗಾದಿಂದಾರಲಿವ ೋ? ಇವರ ಲಿರೊ
ಕುರುಗಳಿಗ ಅಂಟ್ಟಕ ೊಂಡಿದಾುರ . ಪ್ೃಥಿವಯ ಧನುಧವರ
ಯುವಕರ ಲಾಿ ಮತುತ ನ ೊೋಡಲು ಸುಂದರನಾದ ಮಹ ೋಷ್ಾವಸ
ಶ್ೋಲವಂತ ದ ೊರೋಣಪ್ುತರನು ಅವರ ರಾಷ್ರದಲ್ಲಿ
ವಾಸಿಸುತಿತದಾುರ . ವ ೈಶಾಾಪ್ುತರ, ಮಹಾಪಾರಜ್ಞ, ರಾಜಪ್ುತರ
ಯುಯುತು್ವು ಕುಶ್ಲನಾಗಿದಾುನ ಯೋ? ಮಂದ ಸುಯೋಧನ,
ಮತುತ ಅವನಿಗ ವಿಧ ೋಯನಾಗಿರುವ ಅಮಾತಾ ಕಣವರು
ಕುಶ್ಲರಾಗಿದಾುರ ಯೋ? ಭಾರತರ ವೃದಧ ಸಿರೋಯರು,
ಜನನಿಯರು, ಅಡುಗ ಮನ ಯ ದಾಸಿಯರು, ಭಾಯವಯರ
ದಾಸಿಯರು, ಸ ೊಸ ಯಂದಿರು, ಮಕಕಳು, ಸಹ ೊೋದರಿಯರು,
ಸಹ ೊೋದರಿಯರ ಮಕಕಳು, ಮತುತ ಮಗಳ ಮಕಕಳು
ಆರ ೊೋಗಾದಿಂದ ಇದಾುರ ಯೋ? ಹಿಂದಿನಂತ ರಾಜನು
ಬಾರಹಮಣರ ವೃತಿತಯನುು ಯಥಾವತಾತಗಿ ಮಾಡಲು
ಬಿಡುತಾತನ ಯೋ? ನನು ದಾಯಾದಿಗಳಾದ ಧಾತವರಾಷ್ರರು
ದಿವಜಾತಿಯವರಿಗ ನಾನು ನಿೋಡಿದು ದಾನಗಳನುು
ಕಸಿದುಕ ೊಂಡಿಲಿ ತಾನ ೋ? ರಾಜ ಧೃತರಾಷ್ರನು ಪ್ುತರರು

53
ಬಾರಹಮಣರನುು ಅತಿಕರಮಿಸುವುದನುು ಉಪ ೋಕ್ಷ್ಸುತಾತನ
ತಾನ ೋ? ಅವರಲ್ಲಿ ಆ ನೊಾನವೃತಿತಯನುು ಉಪ ೋಕ್ಷ್ಸಬ ೋಕು.
ಎಕ ಂದರ ಇದು ಸವಗವಕಿಕರುವ ಒಂದ ೋ ಮಾಗವ. ಇದ ೋ
ರ್ಜೋವಲ ೊೋಕದಲ್ಲಿ ವಿಧಾತರನು ಪ್ರಜ ಗಳಿಗ ವಿಹಿಸಿರುವ
ಉತತಮ ಶ ವೋತವಣವದ ಜ ೊಾೋತಿ. ಆ ಮಂದರು ಅವರನುು
ಸರಿಯಾಗಿ ನ ೊೋಡಿಕ ೊಳಳದ ೋ ಇದುರ ಕೌರವರ
ಸವವನಾಶ್ವಾಗುತತದ . ರಾಜಾ ಧೃತರಾಷ್ರನು ಪ್ುತರರ ೊಡನ
ಅಮಾತಾವಗವಕ ಕ ವೃತಿತವ ೋತನವನುು ಕ ೊಡುತಿತದಾುನ ಯೋ?
ಅಮಿತರರು ಸುಹೃದಯರಂತ ವ ೋಷ್ಧರಿಸಿ ಅವರಲ್ಲಿ
ಭ ೋದವನುು ತರುವ ಶ್ತುರಗಳಾಾರೊ ಅವರಿಗಿಲಿ ತಾನ ೋ?
ಕೌರವರ ಲಿರೊ ಪಾಂಡವರ ಪಾಪ್ಗಳ ಕುರಿತು
ಮಾತನಾಡಿಕ ೊಳುಳವುದಿಲಿ ತಾನ ೋ?

ದಸುಾಗಳ ದಂಡನುು ನ ೊೋಡಿದಾಗ ಅವರು ಯುದಧದಲ್ಲಿ


ಪ್ರಣಿೋತನಾದ ಪಾರ್ವನನುು ಸಮರಿಸಿಕ ೊಳುಳತಾತರ ತಾನ ೋ?
ಭುಜದ ಮೋಲ ೋರಿಸಿ ಗಾಂಡಿೋವ ಧನುಸಿ್ನಿಂದ ಬಿಟಿ,
ಗಾಳಿಯಲ್ಲಿ ನ ೋರವಾಗಿ, ಗುಡುಗಿನಂತ ಮಳಗುತತ ಸಾಗುವ
ಬಾಣಗಳನುು ಅವರು ಸಮರಿಸಿಕ ೊಳುಳತಾತರ ತಾನ ೋ? ಒಂದ ೋ
ಒಂದು ಹಸತ ಚಳಕದಲ್ಲಿ ಅರವತ ೊತಂದು ಖ್ಡಗಗಳಂತ ತಿೋಕ್ಷ್ಣ,
ಗರಿಗಳುಳಳ, ಹರಿತ ಬಾಣಗಳನುು ಒಟ್ಟಿಗ ೋ ಬಿಡಬಲಿ
ಅಜುವನನುು ಹ ೊೋಲುವ ಅರ್ವಾ ಮಿೋರಿಸುವವರನುು ಈ
54
ಭೊಮಿಯಲ್ಲಿ ನಾನು ನ ೊೋಡಿಲಿ ಅರ್ವಾ ಕ ೋಳಿಲಿ. ವೂಾಹಗಳಲ್ಲಿ
ರಚಿತಗ ೊಂಡ ಶ್ತುರಸಂಘ್ಗಳನುು ಭಯದಿಂದ ಕಂಪಸುವಂತ
ಮಾಡುವ, ಕಪಾಲಗಳು ಒಡ ದ ಆನ ಯಂತ ಸಂಚರಿಸುವ
ಗದಾಪಾಣಿೋ, ತರಸಿವೋ ಭೋಮಸ ೋನನನುು ಅವರು
ಸಮರಿಸಿಕ ೊಳುಳತಾತರ ತಾನ ೋ? ಎಡ ಮತುತ ಬಲಗ ೈ
ಎರಡರಿಂದಲೊ ಬಾಣಗಳನುು ಪ್ರಯೋಗಿಸುತಾತ
ದಂತಕೊರದಲ್ಲಿ ಸ ೋರಿದು ಕಲ್ಲಂಗರನುು ಜಯಿಸಿದ
ಮಾದಿರೋಪ್ುತರ, ಮಹಾಬಲ್ಲ, ಸಹದ ೋವನನುು
ಸಮರಿಸಿಕ ೊಳುಳತಾತರ ತಾನ ೋ? ನಿೋನು ನ ೊೋಡುತಿತದುಂತ ೋ
ಪ್ೊವವದಿಕಿಕಗ ಕಳುಹಿಸಲಪಟಿ, ಮತುತ ನನಗಾಗಿ
ಪ್ೊವವದಿಕಕನುು ವಶ್ಪ್ಡಿಸಿಕ ೊಂಡು ಬಂದ ಮಾದಿರೋಸುತ
ನಕುಲನನುು ಸಮರಿಸಿಕ ೊಳುಳತಾತರ ತಾನ ೋ? ಕ ಟಿದಾಗಿ
ಆಲ ೊೋಚಿಸಿ ಘೊೋಷ್ಯಾತ ರಗ ಂದು ದ ವೈತವನಕ ಕ ಬಂದಾಗ
ಅಲ್ಲಿ ಆ ಮಂದಬುದಿಧಯವರು ಶ್ತುರಗಳ ವಶ್ವಾದಾಗ
ಭೋಮಸ ೋನ ಮತುತ ಜಯರು ಅವರನುು
ಬಿಡುಗಡ ಗ ೊಳಿಸಿದುುದನುು, ನಾನು ಅಜುವನನನುು
ಹಿಂಬಾಲ್ಲಸಿ, ಮಾದಿರೋಪ್ುತರರು ಭೋಮಸ ೋನನ ರರ್ಚಕರವನುು
ರಕ್ಷ್ಸಿದುದನುು, ಗಾಂಡಿೋವಧರನು ಶ್ತುರಸಂಘ್ಗಳನುು
ನಾಶ್ಪ್ಡಿಸಿ ಏನೊ ತ ೊಂದರ ಗ ೊಳಗಾಗದ ೋ ಹಿಂದಿರುಗಿ
ಬಂದಿದುುದನುು ಅವರು ನ ನಪಸಿಕ ೊಳುಳತಾತರ ಯೋ? ನಮಮಲಿರ

55
ಆತಮಗಳಿಂದಲೊ ನಾವು ಧೃತರಾಷ್ರ ಪ್ುತರನನುು ಗ ಲಿಲು
ಶ್ಕಾರಾಗಿಲಿದಿರುವಾಗ ಒಂದ ೋ ಒಂದು ಒಳ ಳಯ ಕ ಲಸದಿಂದ
ಇದನುು ಮಾಡಲು ಸಾದಾವಿಲಿ.”

ಸಂಜಯನು ಧೃತರಾಷ್ರನ ಸಂದ ೋಶ್ವನುು ಹ ೋಳಿದುದು


ಸಂಜಯನು ಹ ೋಳಿದನು:
“ಪಾಂಡವ! ನಿೋನು ಹ ೋಳಿದಂತ ಯೋ ಇದ . ಕುರುಗಳ ಮತುತ
ಕುರುಶ ರೋಷ್ಿ ಜನರ ಕುಶ್ಲವನುು ಕ ೋಳುತಿತದಿುೋಯಲಿ. ಯಾವ
ಕುರುಶ ರೋಷ್ಿರ ಕುರಿತು ನಿೋನು ಕ ೋಳುತಿತದಿುೋಯೋ ಅವರು
ಅನಾಮಯರಾಗಿದಾುರ . ಧಾತವರಾಷ್ರನ ಬಳಿ ಸಂತರೊ,
ವೃದಧರೊ ಮತುತ ಪಾಪಗಳೂ ಇದಾುರ ಂದು ತಿಳಿ.
ಧಾತವರಾಷ್ರನು ರಿಪ್ುಗಳಿಗೊ ಕ ೊಡುತಾತನ . ಹಾಗಿರುವಾಗ
ಬಾರಹಮಣರಿಗ ಕ ೊಟ್ಟಿದುುದನುು ಹ ೋಗ ತಾನ ೋ
ಕಸಿದುಕ ೊಳುಳತಾತನ ?

ನಿಮಮ ಈ ನಡವಳಿಕ ಯು ಧಮವಯುತವಾದುದಲಿ. ನಿಮಗ


ಕ ಟಿದುನುು ಬಯಸದ ೋ ಇರುವವರ ಮೋಲೊ ಹಗ ತನವನುು
ಸಾಧಿಸುವುದು ಒಳ ಳಯದಲಿ. ಪ್ುತರರ ೊಂದಿಗ ಧೃತರಾಷ್ರನು
ಸಾಧುನಡತ ಯುಳಳ ನಿಮಮಂದಿಗ ದ ವೋಷ್ಠಗಳಂತ
ನಡ ದುಕ ೊಳುಳವುದು ಸಾಧುವಲಿ. ಇದು ಮಿತರರ ೊಡನ
ಹಗ ಸಾಧಿಸಿದಂತ . ಅವನು ಈ ರಿೋತಿ ಕಾಡಿಸುವುದನುು

56
ಒಪಪಕ ೊಳುಳವುದಿಲಿ. ಆಗಿದುುದಕ ಕ ಅತಾಂತ
ದುಃಖಿತನಾಗಿದಾುನ . ಮಿತರದ ೊರೋಹವು ಎಲಿ
ಪಾಪ್ಗಳಿಗಿಂತಲೊ ಹ ಚಿಚನದು ಎಂದು ಬಾರಹಮಣರು ಸ ೋರಿ
ಅವನಿಗ ಹ ೋಳಿದಾುರ .

ಯುದಧಕ ಕ ಸ ೋರಿದಾಗ ನಿನುನುು ಮತುತ ಯೋಧರ ನಾಯಕನಾದ


ರ್ಜಷ್ುಣವನುು ನ ನಪಸಿಕ ೊಳುಳತಾತರ . ಶ್ಂಖ್ ಮತುತ ದುಂಧುಭಗಳ
ಶ್ಬುವು ಕ ೋಳಿದಾಗಲ ಲಿ ಗದಾಪಾಣಿ ಭೋಮಸ ೋನನನುು
ಸಮರಿಸಿಕ ೊಳುಳತಾತರ . ರಣದ ಮಧಾದಲ್ಲಿ ಎಲಿ ದಿಕುಕಗಳಲ್ಲಿಯೊ
ಹ ೊೋಗಬಲಿ, ಶ್ತುರಸ ೋನ ಯ ಮೋಲ ಒಂದ ೋಸಮನ ಶ್ರಗಳ
ಮಳ ಯನುು ಸುರಿಸುವ, ಸಮರದಲ್ಲಿ ಇತರರನುು
ನಡುಗಿಸಬಲಿ, ಮಹಾರಥಿ ಮಾದಿರೋ ಸುತರಿಬಬರನೊು ಎಲಿರೊ
ಸಮರಿಸಿಕ ೊಳುಳತಾತರ .

ಪ್ುರುಷ್ನಿಗ ಭವಿಷ್ಾದಲ್ಲಿ ಏನು ಬರುತತದ ಯೋ ಎಂದು


ತಿಳಿಯವುದು ಕಷ್ಿ. ಪಾಂಡವ! ಸವವಧಮೋವಪ್ನುನಾದ
ನಿೋನೊ ಕೊಡ ಸಹಿಸಲಾಧಾವಾದ ಕಷ್ಿಗಳನುು ಪ್ಡ ದ .
ಪ್ರಜ್ಞ ಯಿಂದ ನಿೋನ ೋ ಆದ ಇವ ಲಿವನೊು
ಸರಿಪ್ಡ ಸಿಕ ೊಳುತಿತೋಯ ಎನುುವುದು ಖ್ಂಡಿತ.
ಇಂದರಸಮರಾದ ಪಾಂಡುವಿನ ಮಕಕಳು ಕಾಮಕಾಕಗಿ
ಧಮವವನುು ಎಂದೊ ತಾರ್ಜಸುವುದಿಲಿ. ಪ್ರಜ್ಞ ಯಿಂದಲ ೋ

57
ನಿೋನು ಧಾತವರಾಷ್ರರು, ಪಾಂಡವರು, ಸೃಂಜಯರು ಮತುತ
ಇಲ್ಲಿ ಸ ೋರಿರುವ ಇತರ ರಾಜರೊ ಕೊಡ ಶಾಂತಿಯನುು
ಹ ೊಂದುವಂತ ಮಾಡುತಿತೋಯ. ನಿನು ತಂದ ಧೃತರಾಷ್ರನ
ಮಾತನುು ನಾನು ಹ ೋಳಿದ ುೋನ . ಅವನು ಅಮಾತಾರ ೊಡನ
ಮತುತ ಮಕಕಳ ೂಂದಿಗ ವಿಚಾರಿಸಿ ನನಗ ಈ ಮಾತುಗಳನುು
ತಿಳಿಸಿದಾುನ .”

ಯುಧಿಷ್ಠಿರನು ಹ ೋಳಿದನು:

“ಗಾವಲಗಣ ೋ! ಪಾಂಡವರು, ಸೃಂಜಯರು, ಜನಾದವನ,


ಯುಯುಧಾನ, ವಿರಾಟರು ಇಲ್ಲಿ ಸ ೋರಿದಾುರ . ಧೃತರಾಷ್ರನು
ನಿನಗ ಏನು ಹ ೋಳಿ ಕಳುಹಿಸಿದಾುನ ೊೋ ಅದನುು ಹ ೋಳು.”

ಸಂಜಯನು ಹ ೋಳಿದನು:

“ಅಜಾತಶ್ತುರ, ವೃಕ ೊೋದರ, ಧನಂಜಯ, ಮಾದಿರೋ ಸುತರು,


ಶೌರಿ ವಾಸುದ ೋವ, ಯುಯುಧಾನ, ಚ ೋಕಿತಾನ, ವಿರಾಟ,
ಪಾಂಚಾಲರ ವೃದಧ ಅಧಿಪ್ತಿ, ಪಾಷ್ವತ ಧೃಷ್ಿದುಾಮು,
ಮತುತ ಯಾಜ್ಞಸ ೋನಿ ಎಲಿರಿಗೊ, ಕುರುಗಳ ಒಳ ಳಯದನ ುೋ
ಬಯಸಿ ಹ ೋಳುವ, ನನು ಈ ಮಾತುಗಳನುು ಕ ೋಳಲು
ಆಮಂತಿರಸುತ ೋತ ನ . ಶಾಂತಿಯನುು ಸಾವಗತಿಸುತಾತ ರಾಜಾ
ಧೃತರಾಷ್ರನು ಅವಸರ ಮಾಡಿ ನನು ರರ್ವನುು
ಆಯೋರ್ಜಸಿದನು. ಭಾರತೃಗಳ ೂಂದಿಗ , ಪ್ುತರರ ೊಂದಿಗ , ಮತುತ
58
ಸವಜನ ರಾಜರ ೊಂದಿಗ ಪಾಂಡವರಿಗ ಶಾಂತಿಯೋ
ಬ ೋಕ ಂದ ನಿಸಲ್ಲ. ಪಾರ್ವರು ಸವವಧಮವಗಳಿಂದ
ಸಮೋಪ ೋತರಾಗಿದಾುರ . ನಡತ ಯಲ್ಲಿ ಮಾದವವವಿದ .
ಆಜವವವಿದ . ಉತತಮ ಕುಲದಲ್ಲಿ ಜನಿಸಿದಾುರ . ಸುಳಳನ ುೋ
ಆಡುವುದಿಲಿ. ನಾಚಿಕ ಯನುು ತರುವ ಕಮವಗಳನುು
ನಿಶ್ಚಯವಾಗಿಯೊ ನಿಷ್ ೋಧಿಸುತಾತರ . ನಿೋವು ಹಿೋನ
ಕಮವಗಳಲ್ಲಿ ತ ೊಡಗುವುದಿಲಿ. ಸತವಯುತರಾದ ನಿಮಗ
ಭಯಂಕರ ಸ ೋನ ಗಳ ಬ ಂಬಲವಿದ . ನಿೋವು ಏನಾದರೊ
ಪಾಪ್ಕೃತಾವನ ುಸಗಿದರ ಅದು ಬಿಳಿೋ ಬಟ್ ಿಯ ಮೋಲ ಬಿದು
ಕಾಡಿಗ ಯಂತ ನಿಮಮ ಶ್ುದಧ ಹ ಸರಿಗ ಕಳಂಕವನುು ತರುತತದ .
ತಿಳಿದೊ ಯಾರುತಾನ ೋ ಸವವವೂ ಕ್ಷಯವಾಗುವುದನುು
ನ ೊೋಡಲು ಪ್ರಜ ಗಳ ಲಿರನೊು ನಾಶ್ಪ್ಡಿಸಬಲಿ,
ಪಾಪ್ಕಾಯವವನುು ಮಾಡಲು ತ ೊಡಗುತಾತನ ?

ಜ್ಞಾತಿಕಾಯವವನುು ಮಾಡುವವರ ೋ ಧನಾರು. ತಮಮ


ಉಪ್ಕೃಷ್ಿ ರ್ಜೋವಿತವನುು ತಾರ್ಜಸಲು ಸಿದಧರಾಗಿರುವ ಅವರ ೋ
ಕುರುಗಳಿಗ ನಿಯತರಾದ ನಿಜವಾದ ಪ್ುತರರು, ಸುಹೃದಯರು
ಮತುತ ಬಾಂಧವರು. ಒಂದುವ ೋಳ ನಿೋವು ಪಾರ್ವರು ನಿಮಮ
ದ ವೋಷ್ಠಗಳನುು ಸ ೊೋಲ್ಲಸಿ ಕ ೊಂದು ಕುರುಗಳನುು ಆಳಿದರ
ಅನಂತರದ ನಿಮಮ ರ್ಜೋವನವು ಮೃತುಾವಿನಂತ ಯೋ
ಇರುವುದಿಲಿವ ೋ? ಜ್ಞಾತಿವಧ ಯನುು ಮಾಡಿ ನಂತರದ
59
ರ್ಜೋವನವು ಸಾಧುವಾಗಿರುವುದಿಲಿ. ಯಾರುತಾನ ೋ - ಅವನು
ದ ೋವತ ಗಳನ ುಲಿ ಸಚಿವರನಾುಗಿಸಿಕ ೊಂಡ ಇಂದರನ ೋ ಆಗಿದುರೊ
- ಕ ೋಶ್ವ, ಚ ೋಕಿತಾನ, ಸಾತಾಕಿ, ಪಾಷ್ವತರ ಬಾಹುಗಳಿಂದ
ರಕ್ಷ್ಸಲಪಟಿ ನಿಮಮನುು ಸ ೊೋಲ್ಲಸಲು ಶ್ಕಾರು? ಹಾಗ ಯೋ
ದ ೊರೋಣ, ಭೋಷ್ಮ, ಅಶ್ವತಾಿಮ, ಶ್ಲಾ, ಕೃಪ್, ಕಣವ ಮತುತ
ಇತರ ಭೊಮಿಪಾಲರಿಂದ ರಕ್ಷ್ತರಾದ ಕುರುಗಳನುು
ಯಾರುತಾನ ೋ ಸ ೊೋಲ್ಲಸಬಲಿರು? ತನಗ ನಷ್ಿಮಾಡಿಕ ೊಳಳದ ೋ
ಯಾರುತಾನ ೋ ರಾಜಾ ಧಾತವರಾಷ್ರನ ಮಹಾ ಸ ೋನ ಯನುು
ಸಂಹರಿಸಲು ಶ್ಕತ? ಆದುದರಿಂದ ನಾನು ಜಯದಲ್ಲಿಯಾಗಲ್ಲೋ
ಪ್ರಾಜಯದಲ್ಲಿಯಾಗಲ್ಲೋ ಶ ರೋಯಸ್ನುು ಕಾಣುತಿತಲಿ.
ದುಷ್ುಕಲದಲ್ಲಿ ಹುಟ್ಟಿದವರು ಮಾಡುವಂರ್ಹ ನಿೋಚ ಮತುತ
ಅಧಮವಯುಕತ ಕ ಲಸವನುು ಹ ೋಗ ತಾನ ೋ ಪಾರ್ವರು
ಮಾಡಬಲಿರು? ಆದುದರಿಂದ ವಾಸುದ ೋವ ಮತುತ
ಪಾಂಚಾಲರ ಅಧಿಪ್ ವೃದಧರನುು ಕರುಣ ಗಾಗಿ
ನಮಸಕರಿಸುತ ೋತ ನ . ಕ ೈಮುಗಿದು ಶ್ರಣು ಬಿದುು
ಕ ೋಳಿಕ ೊಳುಳತಿತದ ುೋನ . ಕುರು ಮತುತ ಸೃಂಜಯರು ಹ ೋಗ
ಚ ನಾುಗಿರಬಹುದು? ನಿನು ಮಾತಿಗ ಅತಿರಿಕತವಾಗಿ
ವಾಸುದ ೋವನಾಗಲ್ಲೋ ಧನಂಜಯನಾಗಲ್ಲೋ
ನಡ ದುಕ ೊಳುಳವುದಿಲಿ. ಕ ೋಳಿದರ ಅವರಿಬಬರೊ ಪಾರಣಗಳನೊು
ಕ ೊಡುತಾತರ . ಅನಾಥಾ ಮಾಡುವುದಿಲಿ. ಇದನುು ತಿಳಿದ ೋ

60
ಸಾಧನ ಗ ೊಳಳಲ ಂದು ಹ ೋಳುತಿತದ ುೋನ . ಇದು ರಾಜ ಮತುತ
ಭೋಷ್ಮನ ೋ ಮದಲಾದವರ ಉತತಮ ಶಾಂತಿಯನುು ತರುವ
ಮತ.”

ಯುಧಿಷ್ಠಿರನು ಹ ೋಳಿದನು:
“ಸಂಜಯ! ನಾನಾಡಿದ ಯಾವ ಮಾತನುು ಕ ೋಳಿ ನಾವು
ಯುದಧವನುು ಬಯಸುತ ೋತ ವ ಎಂದು ತಿಳಿದು ಯುದಧದ
ಭಯವಾಗಿದ ? ಯುದಧಕಿಕಂತ ಅಯುದಧವು ದ ೊಡಡದು. ಬ ೋರ
ದಾರಿಗಳಿರುವಾಗ ಯುದಧವನುು ಯಾರುತಾನ ೋ
ಆರಿಸಿಕ ೊಳುಳವರು? ಮನಸಿ್ನಲ್ಲಿ ಸಂಕಲ್ಲಪಸಿದುದು ಮತುತ
ಬಯಸಿದುದ ಲಾಿ ಏನನೊು ಮಾಡದ ೋ ಸಿದಿಧಗಳಾಗುತತವ
ಎಂದಾದರ ಪ್ುರುಷ್ನು ಎಷ್ ಿೋ ಲಘ್ುವಾಗಿರಲ್ಲ ಕಮವಗಳನ ುೋ
ಮಾಡುವುದಿಲಿ. ಇನುು ಯುದಧ ಮಾಡುವುದು ದೊರದ
ಮಾತು ಎಂದು ನನಗ ತಿಳಿದಿದ . ಮನುಷ್ಾನು ಏಕ ತಾನ ೋ
ಯುದಧಕ ಕ ಹ ೊೋಗುತಾತನ ? ದ ೋವತ ಗಳಿಂದ ಶ್ಪಸಲಪಟಿವನು
ಮಾತರ ಯುದಧಕ ಕ ಹ ೊೋಗುತಾತನ ಯೋ? ಸುಖ್ವನುು ಬಯಸಿ
ಪಾರ್ವರು, ಧಮವಯುಕತವಾದ, ಲ ೊೋಕಕ ಕ ಒಳಿತಾಗುವ
ಕಮವಗಳನುು ಮಾಡುತಾತರ . ಪ್ರಶ್ಂಸಮಾನ ಕಮವಗಳಿಂದ
ದ ೊರಕುವ ಸುಖ್ವನುು ಮಾತರ ಬಯಸುತಾತರ . ಸುಖ್ವನಿುರಸಿ
ಮತುತ ದುಃಖ್ವನುು ದೊರವಿಡಲು ಇಂದಿರಯಗಳ ಸುಖ್ವನುು
ಹಿಂಬಾಲ್ಲಸಿ ಹ ೊೋಗುವವನು ನಿಜವಾಗಿಯೊ ದುಃಖ್ವಲಿದ
61
ಬ ೋರ ಏನನೊು ಕ ೊಡದ ಕಮವದಲ್ಲಿ ತ ೊಡಗುತಾತನ .
ಕಾಮವನುರಸಿ ಹ ೊೋಗುವವನು ಸವಶ್ರಿೋರವನುು
ದುಃಖಿಸುತಾತನ . ಅದರಂತ ಮಾಡದವನು
ದುಃಖ್ವ ೋನ ಂಬುದನ ುೋ ಅರಿಯನು. ಉರಿಯತಿತರುವ ಬ ಂಕಿಯ
ತ ೋಜಸು್ ಸಮಿದ ಧಗಳಿಂದ ಹ ೋಗ ಬಲಗ ೊಳುಳತತದ ಯೋ ಹಾಗ
ಅರ್ವಲಾಭದಿಂದ ಕಾಮವು ತುಪ್ಪವನುು ಸುರಿದ ಬ ಂಕಿಯಂತ
ಹ ಚಾಚಗುತತದ ಯೋ ಹ ೊರತು ತೃಪತಗ ೊಳುಳವುದಿಲಿ.

ರಾಜಾ ಧೃತರಾಷ್ರನ ಮಹಾ ಭ ೊೋಗವಸುತ ಸಂಗರಹಗಳನುು


ನಮಮಲ್ಲಿರುವುದಕ ಕ ಹ ೊೋಲ್ಲಸಿ ನ ೊೋಡು! ಅಶ ರೋಯಸನು
ಯುದಧಗಳನುು ಗ ಲುಿವುದಿಲಿ. ಅಶ ರೋಯಸನು ಗಿೋತಶ್ಬಧಗಳನುು
ಕ ೋಳುವುದಿಲಿ. ಅಶ ರೋಯಸನು ಮಾಲ ಗಂಧಗಳನುು
ಸ ೋವಿಸುವುದಿಲಿ. ಅಶ ರೋಯಸನು ಲ ೋಪ್ನಾದಿಗಳನೊು
ಬಳಸುವುದಿಲಿ. ಅವನು ಉತತಮವಲಿದ ವಸರಗಳನೊು
ಉಡುವುದಿಲಿ. ಹಾಗಿದುರ ಅವನು ನಮಮನುು ಏಕ
ಕುರುಗಳಿಂದ ಹ ೊರಗಟ್ಟಿದ? ನಮಮನುು ಆಗಾಗ
ಕಷ್ಿಗಳಿಗ ೊಳಪ್ಡ ಸಿದರೊ ಅವನ ಶ್ರಿೋರದ ಹೃದಯವು
ಕಾಮದಿಂದ ಸುಡುತಿತದ . ಸವಯಂ ವಿಷ್ಮಸಿನಾಗಿರುವ
ರಾಜನು ಇತರರಿಂದ ಸಾಮಸಿವನುು ಇಚಿಛಸುವುದು
ಸಾಧುವಲಿ. ಅವರ ೊಂದಿಗ ತಾನು ನಡ ದುಕ ೊಳುಳವುದನುು
ಹ ೋಗ ನ ೊೋಡುತಾತನ ೊೋ ಹಾಗ ಯೋ ಇತರರಿಂದಲೊ
62
ಪ್ಡ ಯುತಾತನ . ಛಳಿಗಾಲದ ಕ ೊನ ಯಲ್ಲಿ, ಬ ೋಸಗ ಯ
ಬಿಸಿಲ್ಲನಲ್ಲಿ ಹತಿತರದ ಒಣಗಿದ ಮರಗಳ ದಟ್ಾಿರಣಾಕ ಕ
ಬ ಂಕಿಯನುು ಹಚಿಚಸಿ, ಗಾಳಿಯಲ್ಲಿ ಅದು ಜ ೊೋರಾಗಿ
ಉರಿಯಲು ಅದರಿಂದ ತಪಪಸಿಕ ೊಳುಳವಾಗ
ಖ್ಂಡಿತವಾಗಿಯೊ ದುಃಖ್ವನುು ಅನುಭವಿಸುತಾತನ .
ಐಶ್ವಯವವನುು ಪ್ಡ ದಿರುವ ರಾಜಾ ಧೃತರಾಷ್ರನು ಇಂದು
ವಿಲಪಸುತಿತದಾುನ - ಯಾವ ಕಾರಣಕಾಕಗಿ? ಮೋಸದಲ್ಲಿ
ನಿರತನಾಗಿರುವ ಆ ದುಬುವದಿಧ, ಮಂದ ಮಗನ ಮೊಢ
ಸಲಹ ಯನುು ತ ಗ ದುಕ ೊಂಡಿದುುದಕ ಕ ಅಲಿವ ೋ?
ಸುಯೋಧನನು ಆಪ್ತರಲ್ಲಿಯೋ ಅತುಾತತಮನಾದ ವಿದುರನ
ಮಾತನುು ಅನಾಪ್ತವ ಂದು ಸಿವೋಕರಿಸಲ್ಲಲಿ. ಮಗನ
ಪರಯೈಷ್ಠಯಾದ ರಾಜಾ ಧೃತರಾಷ್ರನು, ತಿಳಿದೊ
ಅಧಮವದ ಜ ೊತ ಗ ೋ ಹ ೊೋದನು. ಪ್ುತರಕಾಮದಿಂದ ರಾಜಾ
ಧೃತರಾಷ್ರನು ಕುರುಗಳಲ್ಲಿಯೋ ಮೋಧಾವಿಯಾದ, ಕುರುಗಳ
ಒಳಿತನ ುೋ ಬಯಸುವ, ಬಹುಶ್ುರತ, ವಾಗಿಮ ಶ್ೋಲವಂತ
ವಿದುರನ ಮಾತನುು ನ ನಪಸಿಕ ೊಳಳಲ್ಲಲಿ. ಮಾನಘ್ು,
ಆತಮಕಾಮಿ, ಹ ೊಟ್ ಿಕಿಚಿಚನ, ದುಗುಡುಸವಭಾವದ, ಅರ್ವ-
ಧಮವಗಳನುು ಮಿೋರಿ ನಡ ಯುವ, ದುಭಾವಷ್ಠಣಿೋ, ಸಿಟ್ಟಿಗ
ವಶ್ನಾಗುವ, ಕಾಮಾತಮ, ಹೃದಯದಲ್ಲಿ ಕ ಟಿ
ಭಾವನ ಯನಿುಟುಿಕ ೊಳುಳವ, ಅನ ೋಯ. ಅಶ ರೋಯಸ,

63
ದಿೋಘ್ವಕಾಲದವರ ಗ ಸಿಟಿನುು ಇಟುಿಕ ೊಳುಳವ, ಮಿತರದ ೊರೋಹಿ,
ಪಾಪ್ಬುದಿಧ ಮಗನ ಪರಯೈಷ್ಠಯಾದ ರಾಜಾ ಧೃತರಾಷ್ರನು
ಕಾಣುತಿತದುರೊ ಧಮವಕಾಮಗಳನುು ಬಿಸಾಡಿದನು. ಜೊಜನುು
ಆಡುವಾಗಲ ೋ ನಾನು ಕುರುಗಳಿಗ ಬರಬಾರದ ಆಪ್ತುತ
ಬರದಿರಲ್ಲ ಎಂದು ಬಯಸಿದ ು. ವಿದುರನು ಆ ಋಷ್ಠಗಳ
ಮಾತುಗಳನಾುಡುವಾಗ ಧೃತರಾಷ್ರನಿಂದ ಪ್ರಶ್ಂಸ ಯನುು
ಪ್ಡ ಯಲ್ಲಲಿ. ಯಾವಾಗ ಕ್ಷತತನ ಬುದಿಧಯನುು
ಅನುಸರಿಸಲ್ಲಲಿವೊೋ ಆಗ ಕಷ್ಿಗಳು ಕುರುಗಳನುು
ಮಿೋರಿಸಿದವು. ಯಾವಾಗ ಅವನ ಪ್ರಜ್ಞ ಯನುು
ಅನುಸರಿಸುತಿತದುರ ೊೋ ಆಗ ರಾಷ್ರವು ಅಭವೃದಿಧಯನುು
ಹ ೊಂದಿತುತ. ಆ ಅರ್ವಲುಬಧ ಧಾತವರಾಷ್ರನ
ಮಂತಿರಗಳಾಾರ ಂದು ನನಿುಂದ ಕ ೋಳು: ದುಃಶಾಸನ, ಶ್ಕುನಿ,
ಮತುತ ಸೊತಪ್ುತರ. ಈ ಸಮೋಹವನುು ನ ೊೋಡು!

ಇನ ೊುಬಬರ ಐಶ್ವಯವವನುು ಧೃತರಾಷ್ರನು


ತನುದಾಗಿಸಿಕ ೊಂಡಿರುವಾಗ ಮತುತ ದಿೋಘ್ವದೃಷ್ಠಿ
ವಿದುರನನುು ದೊರವಿಟ್ಟಿರುವಾಗ ಕುರು ಮತುತ ಸೃಂಜಯರಿಗ
ಹ ೋಗ ಒಳ ಳಯದಾಗುತತದ ಎನುುವುದು ಪ್ರಿೋಕ್ಷ್ಸಿದರೊ ನನಗ
ಕಾಣುವುದಿಲಿ. ಮಗನ ೊಂದಿಗ ಧೃತರಾಷ್ರನು
ಭೊಮಿಯಲ್ಲಿಯೋ ಎದುರಾಳಿಗಳಿಲಿದ ಮಹಾರಾಜಾವನುು
ಬಯಸುತಿತದಾುನ . ಆದುದರಿಂದ ಶಾಂತಿಯು
64
ದ ೊರ ಯುವುದಿಲಿ. ಅವನಲ್ಲಿರುವುದ ಲಿವೂ ತನುದ ೋ ಎಂದು
ತಿಳಿದುಕ ೊಂಡಿದಾುನ .

ಅಯುಧಗಳನುು ಹಿಡಿದ ಅಜುವನನನುು ಯುದಧದಲ್ಲಿ


ಮಿೋರಿಸಬಲ ಿ ಎಂದು ಕಣವನು ತಿಳಿದುಕ ೊಂಡಿದುರ , ಇದಕೊಕ
ಮಹಾ ಯುದಧಗಳಾದಾಗ ಅವರಿಗ ಕಣವನು ಹ ೋಗ
ಪ್ರಯೋಜನಕ ಕ ಬರಲ್ಲಲಿ? ಅಜುವನನ ಸರಿಸಾಟ್ಟಯಾದ ಅನಾ
ಧನುಧವರನು ಯಾರೊ ಇಲಿ ಎಂದು ಕಣವ ಮತುತ
ಸುಯೋಧನರಿಗ ಗ ೊತುತ. ದ ೊರೋಣ-ಪತಾಮಹರಿಗ ಗ ೊತುತ.
ಮತುತ ಅಲ್ಲಿರುವ ಇತರ ಕುರುಗಳಿಗೊ ಗ ೊತುತ. ಅರಿಂದಮ
ಅಜುವನನು ಇಲಿದಿದುರ ಮಾತರ ದುಯೋವಧನನು ತನು
ಅಪ್ರಾಧಗಳನುು ಮಾಡಬಲಿ ಎಂದು ಕುರುಗಳ ಲಿರಿಗೊ
ಮತುತ ಸ ೋರಿರುವ ಅನಾ ಭೊಮಿಪಾಲರಿಗೊ ತಿಳಿದಿದ . ನನಿುಂದ
ಪಾಂಡವರು ಕೊಡಿಟಿ ಸಂಪ್ತತನುು ಅಪ್ಹರಿಸಲು ಶ್ಕಾನ ಂದು
ಧಾತವರಾಷ್ರನ ಅಭಪಾರಯ. ಅವನನುು ತಿಳಿದ ಕಿರಿೋಟ್ಟಯು
ತನು ಒಂಭತುತ ಮಳದ ಬಿಲಿನುು ಹಿಡಿದು ಯುದಧಕ ಕ ಅಲ್ಲಿಗ
ಬರುತಾತನ ! ಎಳ ದ ಗಾಂಡಿೋವದ ಧವನಿಯನುು ಕ ೋಳದ
ಧಾತವರಾಷ್ರರು ಇನೊು ಉಳಿದುಕ ೊಂಡಿದಾುರ . ಕುರದಧನಾದ
ಭೋಮಸ ೋನನ ವ ೋಗವನುು ಅರಿಯದ ಸುಯೋಧನನು ತನು
ಕಾಯವವು ಸಿದಿಧಯಾಯಿತ ಂದು ಭಾವಿಸಿದಾುನ . ಭೋಮಸ ೋನ,
ಧನಂಜಯ, ನಕುಲ ಮತುತ ವಿೋರ ಸಹದ ೋವರು ನನುಲ್ಲಿ
65
ರ್ಜೋವಿಸಿರುವಾಗ ಇಂದರನೊ ಕೊಡ ನನಿುಂದ ಐಶ್ವಯವವನುು
ಅಪ್ಹರಿಸಲು ಸಾಧಾವಿಲಿ. ರಣದಲ್ಲಿ ಪಾಂಡವರ
ಕ ೊೋಪ್ದಿಂದ ಧಾತವರಾಷ್ರರು ಸುಟುಿ ನಾಶ್ವಾಗುವುದಿಲಿ
ಎಂದು ಈಗಲೊ ಆ ವೃದಧ ರಾಜನು ಪ್ುತರರ ೊಂದಿಗ
ಯೋಚಿಸುತಾತನ .

ನಾವು ಅನುಭವಿಸಿದ ಕಷ್ಿಗಳು ನಿನಗ ತಿಳಿದ ೋ ಇವ . ನಿನುನುು


ಗೌರವಿಸಿ ಅವರ ಲಿರನೊು ಕ್ಷಮಿಸುತ ೋತ ನ . ನಾವು ಹಿಂದ
ಕೌರವರಿಂದ ಏನನುು ಪ್ಡ ದುಕ ೊಂಡ ವು ಮತುತ ನಂತರ
ನಾವು ಧಾತವರಾಷ್ರರಲ್ಲಿ ಹ ೋಗ ನಡ ದುಕ ೊಂಡ ವು
ಎನುುವುದು ನಿನಗ ತಿಳಿದ ೋ ಇದ . ನಿೋನು ಕ ೋಳುತಿತರುವಂತ
ನಾನೊ ಶಾಂತಿಯನ ುೋ ಕ ೋಳುತ ೋತ ನ . ಇಂದೊ ಕೊಡ ನಾವು
ಮದಲ್ಲನಂತ ಯೋ ನಡ ದುಕ ೊಳುಳತ ೋತ ವ . ಆದರ
ಇಂದರಪ್ರಸಿದಲ್ಲಿ ನನುದ ೋ ರಾಜಾವಿರಬ ೋಕು. ಭಾರತಾಗರಯ
ಸುಯೋಧನನು ಅದನುು ನಿೋಡಲ್ಲ.”

ಯುಧಿಷ್ಠಿರನಿಗ ಸಂಜಯನ ಉಪ್ದ ೋಶ್


ಸಂಜಯನು ಹ ೋಳಿದನು:
“ಪಾರ್ವ! ನಿೋನು ನಿತಾವೂ ಧಮವದಲ್ಲಿಯೋ
ನಿರತನಾಗಿದಿುೋಯ ಎಂದು ಲ ೊೋಕವು ಹ ೋಳುತತದ . ಕಾಣುತತದ
ಕೊಡ. ಮಹಾ ಪ್ರವಾಹದ ಈ ರ್ಜೋವಿತವು ಅನಿತಾ. ಅದರ

66
ನಾಶ್ವನುು ನಿೋನು ಕಾಣ ಬಯಸಬ ೋಡ! ಯುದಧವಿಲಿದ ೋ
ಕುರುಗಳು ನಿನು ಭಾಗವನುು ಕ ೊಡದ ೋ ಇದುರ , ನಿೋನು
ಯುದಧದಿಂದ ರಾಜಾವನುು ಪ್ಡ ಯುವುದಕಿಕಂತ ಅಂಧಕ-ವೃಷ್ಠಣ
ರಾಜಾದಲ್ಲಿ ಭಕ್ಾಟನ ಯನುು ಮಾಡಿ ರ್ಜೋವುಸುವುದು
ಶ ರೋಯವ ಂದು ನನಗನಿುಸುತತದ . ಈ ಮನುಷ್ಾ ರ್ಜೋವನವು
ಅಲಪಕಾಲದ ಮಹಾಪ್ರವಾಹವು. ನಿತಾವೂ ದುಃಖ್ವನುು
ತರುವಂರ್ಹುದು. ಚಂಚಲವಾದುದು. ಬದುಕಿನ ಆಸ ಯನುು
ನಿೋಗಿಸಲು ಅನುರೊಪ್ವಲಿದುು. ಆದುದರಿಂದ ಪಾಪ್ವನುು
ಪ್ಸರಿಸಬ ೋಡ. ಕಾಮವು ಮನುಷ್ಾನನುು
ಅಂಟ್ಟಕ ೊಂಡಿರುವುದ ೋ ಧಮವದ ವಿಘ್ುಕ ಕ ಮೊಲ.
ಧೃತಿವಂತನಾಗಿ ಅವುಗಳನುು ಮದಲ ೋ ನಾಶ್ಪ್ಡಿಸಿದ
ನರನು ಲ ೊೋಕದಲ್ಲಿ ಕಳಂಕವಿಲಿದ ಪ್ರಶ್ಂಸ ಯನುು
ಪ್ಡ ಯುತಾತನ . ಧನದ ದಾಹವು ಬಂಧನವಿದುಂತ . ಇವನುು
ಬಯಸುವವನ ಧಮವವು ಕುಂದಾಗುತತದ . ಧಮವವನ ುೋ
ತನುದಾಗಿಸಿಕ ೊಳುಳವವನು ತಿಳಿದವನು. ಕಾಮವನುು
ಹ ಚಿಚಸಿಕ ೊಂಡವನು ಅರ್ವವನುು ಆಸ ಪ್ಟುಿ
ನಾಶ್ಹ ೊಂದುತಾತನ . ಧಮವಕಮವಗಳನುು ಮುಖ್ಾವನಾುಗಿ
ಮಾಡಿಕ ೊಂಡವನು ಮಹಾಪ್ರತಾಪ ಸೊಯವನಂತ
ಹ ೊಳ ಯುತಾತನ . ಧಮವದ ಕ ೊರತ ಯಿರುವ, ಪಾಪ್ ಬುದಿಧ
ನರನು ಈ ಭೊಮಿಯನ ುೋ ಪ್ಡ ದರೊ ನಾಶ್ಹ ೊಂದುತಾತನ .

67
ನಿೋನು ವ ೋದವನುು ಕಲ್ಲತಿರುವ , ಬರಹಮಚಯವವನುು
ಆಚರಿಸಿರುವ . ಯಜ್ಞ-ಇಷ್ಠಿಗಳಲ್ಲಿ ಬಾರಹಮಣರಿಗ ನಿೋಡಿದಿುೋಯ.
ಪ್ರಮ ಸಾಿನವನುು ಮನಿುಸಿ ನಿೋನು ಹಲವಾರು ವಷ್ವಗಳ
ಸುಖ್ವನುು ನಿನಗ ನಿೋನ ೋ ಒದಗಿಸಿ ಕ ೊಂಡಿದಿುೋಯ. ಸುಖ್
ಮತುತ ಬಯಕ ಗಳ ಸ ೋವ ಯಲ್ಲಿ ಅತಿಯಾಗಿ ತ ೊಡಗಿದವನು
ಯೋಗಾಭಾಾಸದ ಕ ಲಸವನುು ಮಾಡುವುದಿಲಿ. ಅವನ ವಿತತವು
ಕ್ಷಯವಾದಾಗ ಸುಖ್ವೂ ಕಡಿಮಯಾಗಿ, ಅತಾಂತ ದುಃಖ್ವನುು
ಅನುಭವಿಸುತಾತನ . ಹಾಗ ಯೋ ಅರ್ವವನ ುೋ ಕಾಣದ
ರ್ಜೋವನವನುು ನಡ ಸುವವನು ಧಮವವನುು ತ ೊರ ದು
ಅಧಮವದಲ್ಲಿ ನಿರತನಾಗಿರುತಾತನ . ಆ ಮೊಢನು
ಪ್ರಲ ೊೋಕದಲ್ಲಿ ಶ್ರದ ಧಯನಿುಟುಿಕ ೊಳುಳವುದಿಲಿ. ಆ
ಮಂದಬುದಿಧಯು ದ ೋಹವನುು ತ ೊರ ದ ನಂತರವೂ
ತಪಸುತಾತನ . ಇದರ ನಂತರದ ಲ ೊೋಕದಲ್ಲಿ ಪ್ುಣಾಗಳಿರಲ್ಲ
ಅರ್ವಾ ಪಾಪ್ಗಳಿರಲ್ಲ ನಾಶ್ವಾಗುವುದಿಲಿ. ಕತುವವಿನ
ಮದಲ ೋ ಪ್ುಣಾಪಾಪ್ಗಳು ಹ ೊೋಗುತತವ . ಅವುಗಳ ನಂತರ
ಕತವನು ಹಿಂಬಾಲ್ಲಸುತಾತನ . ನಿನು ಕಮವವು
ನಾಾಯೋಪ ೋತವಾಗಿ ಬಾರಹಮಣರಿಗ ಕ ೊಡುವ ಶ್ರದಾಧಪ್ೊರಿತ
ಅನು, ಗಂಧ, ರಸ ಉಪ್ಪ್ನುಗಳಂತ ಮತುತ ಉತತಮ
ದಕ್ಷ್ಣ ಗಳನಿುತುತ ನಡ ಸುವ ದ ೋವತಾಕಾಯವಗಳಂತ ಎಂದು
ಹ ೋಳಬಹುದು. ಈ ದ ೋಹವಿರುವವರ ಗ ಕಾಯವಗಳನುು

68
ಮಾಡುತ ೋತ ವ . ಮರಣದ ನಂತರ ಮಾಡಬ ೋಕಾದುದು ಏನೊ
ಇಲಿ. ನಿೋನು ಪ್ರಲ ೊೋಕಕ ಕ ಬ ೋಕಾಗುವ ಕಾಯವಗಳನುು
ಮಾಡಿದಿುೋಯ. ಮಹಾ ಪ್ುಣಾವನೊು ಜನರ ಪ್ರಶ್ಸಿತಯನೊು
ಪ್ಡ ದಿರುವ . ಪ್ರಲ ೊೋಕದಲ್ಲಿ ಮೃತುಾವಿನಿಂದ ಸವತಂತರವಿದ ,
ಮುಪಪನ ಭಯವಿಲಿ, ಮನಸಿ್ಗ ಅಪರಯವಾದ ಹಸಿವು
ಬಾಯಾರಿಕ ಗಳಿಲಿ. ಇಂದಿರಯಗಳನುು ತೃಪತಪ್ಡಿಸುವ
ಹ ೊರತಾಗಿ ಬ ೋರ ಏನೊ ಅಲ್ಲಿ ಇರುವುದಿಲಿ. ಕಮವಫಲವು
ಈ ರೊಪ್ದುು. ಆದುದರಿಂದ ಹೃದಯಕ ಕ ಪರಯವಾಗುವಂತ
ಮಾತರ ನಡ ದುಕ ೊಳಳಬ ೋಡ. ಈ ಲ ೊೋಕದಲ್ಲಿ ಕ ೊರೋಧ ಮತುತ
ಹಷ್ವ ಇವ ರಡನೊು ನಿೋಡುವಂರ್ಹುದನುು ಮಾಡಬ ೋಡ.
ಕಮವಗಳ ಅಂತಾದಲ್ಲಿ ಪ್ರಶ್ಂಸ ಯಿದ - ಸತಾ, ಆತಮನಿಗರಹ,
ಪಾರಮಾಣಿಕತ , ಮೃದುತವ, ಅಶ್ವಮೋಧ, ರಾಜಸೊಗಳು,
ಇಷ್ಠಿಗಳು ಇವ . ಆದರ ಪಾಪ್ಕಮವಗಳ ಕ ೊನ ಯನುು ಅರಸಿ
ಹ ೊೋಗಬ ೋಡ!

ಇಷ್ ೊಿಂದು ಸಮಯದ ನಂತರ ಪಾಂಡವರು ಪ್ದಧತಿಯನುು


ಅನುಸರಿಸಿ ಪಾಪ್ ಕಮವವನ ುೋ ಮಾಡಬ ೋಕಾದರ
ಧಮವಹ ೋತುಗಳಾದ ಪಾಂಡವರು ಬಹು ವಷ್ವಗಳು
ವನದಲ್ಲಿ ಏಕ ದುಃಖ್ದ ವಾಸವನುು ವಾಸಿಸಿದರು?
ಹ ೊರಹಾಕಲಪಡದ ೋ ನಿೋವು ಮದಲ ೋ ನಿಮಮದಾಗಿದು
ಸ ೋನ ಯನುು ಕೊಡಿಸಬಹುದಾಗಿತುತ –ಪಾಂಚಾಲರು,
69
ಜನಾದವನ ಮತುತ ವಿೋರ ಯುಯುಧಾನರು ನಿತಾವೂ ನಿಮಮ
ಸಚಿವರಾಗಿದುವರು. ಪ್ುತರನ ೊಡನ ರಾಜಾ ಮತ್ಯನು
ಬಂಗಾರದ ರರ್ದಲ್ಲಿ, ಪ್ರಹಾರಿ ಪ್ುತರರ ೊಂದಿಗ ವಿರಾಟ,
ಮತುತ ಹಿಂದ ನಿೋವು ಸ ೊೋಲ್ಲಸಿದು ರಾಜರು ಎಲಿರೊ
ನಿಮಮಕಡ ಯೋ ಸ ೋರುತಿತದುರು. ಎಲಿರನೊು ಸುಡುವ
ಮಹಾಸ ೋನ ಯ ಬಲವನುು ಪ್ಡ ದು ವಾಸುದ ೋವ-
ಅಜುವನರನುು ಮುಂದಿಟುಿಕ ೊಂಡು, ರಣಮಧಾದಲ್ಲಿ ಶ ರೋಷ್ಿ
ದ ವೋಷ್ಠಗಳನುು ಸಂಹರಿಸಿ ಧಾತವರಾಷ್ರರ ದಪ್ವವನುು
ಕ ಳಗಿಳಿಸಬಹುದಾಗಿತುತ! ಕಾಲವನುು ಮಿೋರಿ
ಯುದಧಮಾಡಲ್ಲಚಿಛಸುವ ನಿೋನು ಏಕ ನಿನು ವ ೈರಿಗಳ ಬಲವನುು
ಹ ಚುಚಗ ೊಳಿಸಲು ಅವಕಾಶ್ ನಿೋಡಿದ ? ಏಕ ನಿನು ಬಲವನುು
ಕಡಿಮಮಾಡಿಕ ೊಂಡ ? ಏಕ ಬಹುವಷ್ವಗಳು ವನಗಳಲ್ಲಿ
ಕಳ ದ ?

ತಿಳುವಳಿಕ ಯಿಲಿದವನು ಯುದಧಮಾಡುತಾತನ . ಅರ್ವಾ


ಧಮವವನುು ತಿಳಿಯದ ೋ ಇರುವವನು ಒಳಿತಿನ ದಾರಿಯನುು
ಬಿಡುವನು. ಅರ್ವಾ ಪ್ರಜ್ಞಾವಂತನಾಗಿದುರೊ,
ಬುದಿಧವಂತನಾಗಿದುರೊ ಕೊಡ ಕ ೊೋಪ್ದಿಂದ ಧಮವದ
ದಾರಿಯನುು ಬಿಡಬಹುದು. ಆದರ ನಿನು ಬುದಿಧಯು
ಅಧಮವವನುು ಯೋಚಿಸುವುದಿಲಿ. ನಿೋನು ಕ ೊೋಪ್ಗ ೊಂಡು
ಪಾಪ್ ಕಮವವನುು ಮಾಡುವವನಲಿ. ಹಾಗಿದಾುಗ ಯಾವ
70
ಕಾರಣಕಾಕಗಿ ಯಾವುದನುು ಬಯಸಿ ಪ್ರಜ್ಞಾವಿರುದಧವಾದ
ಕಮವವನುು ಮಾಡಲು ಹ ೊರಟ್ಟರುವ ? ಸಂತರು
ಕುಡಿದುಬಿಡುವ, ಅಸಂತರು ಕುಡಿಯದ ೋ ಇರುವ,
ವಾಾಧಿಯಿಂದ ಹುಟಿದ, ಕಹಿಯಾದ ತಲ ನ ೊೋವನುು
ಕ ೊಡುವ, ಯಶ್ಸ್ನುು ಕ್ಷ್ೋಣಗ ೊಳಿಸುವ, ಪಾಪ್ಫಲವನುು
ನಿೋಡುವ ಸಿಟಿನುು ಕುಡಿದು ಶಾಂತಗ ೊಳಿಸು.

ಎಲ್ಲಿ ಶಾಂತನವ ಭೋಷ್ಮನು ಹತನಾಗಬಲಿನ ೊೋ, ಎಲ್ಲಿ


ಪ್ುತರನ ೊಂದಿಗ ದ ೊರೋಣನು ಹತನಾಗುವನ ೊೋ, ಕೃಪ್, ಶ್ಲಾ,
ಸೌಮದತಿತ, ವಿಕಣವ, ವಿವಿಂಶ್ತಿ ಮತುತ ಕಣವ-
ದುಯೋವಧನರು ಹತರಾಗುವರ ೊೋ ಆ ಪಾಪ್ವನುು ತಂದು
ಕಟ್ಟಿಸುವುದನುು ಯಾರುತಾನ ೋ ಬಯಸುತಾತರ ? ಭ ೊೋಗಗಳ
ಹಿಂದ ಹ ೊೋಗುವುದಕಿಕಂತ ನಿನಗ ಕ್ಷಮಯೋ ಒಳ ಳಯದು.
ಇವರನ ುಲಾಿ ಕ ೊಂದು ಅದರಲ್ಲಿ ನಿನಗ ಯಾವ ಸುಖ್ವು
ಸಿಗುತತದ ಎನುುವುದನುು ಹ ೋಳು. ಸಾಗರಗಳ ೋ ಅಂಚಾಗಿರುವ
ಈ ಭೊಮಿಯನುು ಪ್ಡ ದರೊ ನಿೋನು ಮುಪ್ುಪ-
ಮೃತುಾಗಳಿಂದ, ಪರಯ-ಅಪರಯಗಳಿಂದ, ಮತುತ ಸುಖ್-
ದುಃಖ್ಗಳಿಂದ ತಪಪಸಿಕ ೊಳಳಲಾರ . ಇವನುು ತಿಳಿದೊ
ಯುದಧಮಾಡಬ ೋಡ! ಒಂದುವ ೋಳ ನಿನು ಅಮಾತಾರ
ಬಯಕ ಯನುು ಪ್ೊರ ೈಸಲು ನಿೋನು ಈ ತಪ್ಪನುು ಮಾಡಲು
ಹ ೊರಟ್ಟರುವ ಯಾದರ ನಿನುಲ್ಲಿರುವ ಎಲಿವನೊು ಅವರಿಗ
71
ಕ ೊಟುಿ ಓಡಿ ಹ ೊೋಗು! ದ ೋವಯಾನದ ನಿನು ದಾರಿಯನುು
ತಪಪ ನಡ ಯಬ ೋಡ!”

ಯುಧಿಷ್ಠಿರನು ಹ ೋಳಿದನು:
“ಸಂಜಯ! ನಿೋನು ಹ ೋಳಿದಂತ ಧಮವವ ೋ ಎಲಿಕಿಕಂತ
ಶ ರೋಷ್ಿವಾದ ಕಮವ. ಅದರಲ್ಲಿ ಸಂಶ್ಯವ ೋ ಇಲಿ. ಆದರ
ನಾನು ನಡ ಯುತಿತರುವುದು ಧಮವದಲ್ಲಿಯೋ ಅರ್ವಾ
ಅಧಮವದಲ್ಲಿಯೋ ಎಂದು ತಿಳಿಯದ ೋ ನಿೋನು ನನುನುು
ದೊರಬಾರದು. ಅಧಮವವು ಧಮವರೊಪ್ಗಳಲ್ಲಿ
ಕಾಣುವಾಗ ಅರ್ವಾ ಧಮವವು ಅಧಮವರೊಪ್ದಲ್ಲಿ
ಕಾಣುವಾಗ ಧಮವವು ಧಮವದ ರೊಪ್ವನ ುೋ ಧರಿಸಿದ ಯೋ
ಇಲಿವೊೋ ಎನುುವುದನುು ವಿದಾವಂಸರು ಬುದಿಧಯಿಂದ
ಕಂಡುಕ ೊಳುಳತಾತರ . ಆಪ್ತಿತನಲ್ಲಿ ನಿತಾವೃತಿತಗ ಸಂಬಂಧಿಸಿದಂತ
ಧಮವ-ಅಧಮವಗಳ ರಡೊ ಒಂದ ೋ ಲಕ್ಷಣಗಳನುು
ಹ ೊಂದುತತವ . ಹಿೋಗಿರುವಾಗ ಮದಲು ಅವನ ಜಾತಿಗ
ತಕಕಂತಹುದನುು ಆರಿಸಿಕ ೊಳಳಬ ೋಕು. ಇದ ೋ
ಆಪ್ದಧಮವವ ನುುವುದನುು ತಿಳಿದುಕ ೊೋ. ರ್ಜೋವನದ
ಮಾಗವಗಳನುು ಸಂಪ್ೊಣವವಾಗಿ ಕಳ ದುಕ ೊಂಡವನು
ತನುದ ೋ ಜಾತಿಯು ವಿಹಿಸುವ ಬ ೋರ ಯಾವುದಾದರೊ
ಮಾಗವವನುು ಹುಡುಕಿಕ ೊಳಳಬ ೋಕು. ವತವಮಾನದಲ್ಲಿ
ಆಪ್ತಿತನಲ್ಲಿ ಇಲಿದಿರುವವನು ಮತುತ ಆಪ್ತಿತನಲ್ಲಿ ಇರುವವನು
72
ಇಬಬರನೊು ದೊರಲಾಗುತಿತದ ! ಆಪ್ತಿತನಲ್ಲಿ ತಮಮ ನಾಶ್ವನುು
ಬಯಸದ ೋ ತಮಮ ಜಾತಿಗ ತಕುಕದಾದುದಕಿಂತ ಬ ೋರ ಯ
ಕಮವವನುು ಮಾಡುವ ಬಾರಹಮಣರಿಗೊ ವಿಧಾತನು
ಪಾರಯಶ್ಚತತವನುು ನಿೋಡಿದಾುನ . ಇದರಲ್ಲಿ ದೊರುವುದು
ಏನಿದ ? ಅಬಾರಹಮಣರಿಗ ಮತುತ ಅವ ೈದಿೋಕರಿಗ ಸದ ೈವವಾದ
ವೃತಿತಯನುು ಮನಿೋಷ್ಠಗಳು ತತತವವಿಚ ಛೋದನ ಮಾಡಿ
ವಿಧಿಸಿದಾುರ . ಅವುಗಳನ ುೋ ಸವೊೋವಚಛವ ಂದು ಮನಿುಸುವುದು
ಒಳ ಳಯದು. ಇದ ೋ ಮಾಗವದಲ್ಲಿ ನನು ತಂದ ಯಂದಿರು ಅವರ
ಪ್ೊವವಜರು, ಪತಾಮಹರು ಮತುತ ಅವರ ಮದಲ್ಲನವರು
ಕೊಡ ಇದನ ುೋ ಅಥ ೈವಸಿದುರು. ಪ್ರಜ್ಞ ೈಷ್ಠಗಳಾಗಿ
ಕಮವಗಳನುು ಮಾಡುವವರೊ ಕ ೊಡ ಕ ೊನ ಯಲ್ಲಿ ಇದು
ಅಧಮವವಲಿ ಎಂದು ತಿಳಿಯುತಾತರ . ಈ ಭೊಮಿಯ ಮೋಲ
ಎಷ್ ಿೋ ಸಂಪ್ತಿತದುರೊ, ಅರ್ವಾ ತಿರದಿವದಲ್ಲಿರುವ ದ ೋವ
ತಿರದಶ್ರರಲ್ಲಿ, ಪ್ರಜಾಪ್ತಿ ಬರಹಮಲ ೊೋಕದಲ್ಲಿ ಎಷ್ ಿೋ
ಸಂಪ್ತಿತರಲ್ಲ ಅವನುು ನಾನು ಅಧಮವದಿಂದ ಮಾತರ
ಬಯಸುವವನಲಿ.

ಧಮೋವಶ್ವರ, ಕುಶ್ಲ, ನಿೋತಿವಂತ, ಬಾರಹಮಣರನುು


ಉಪಾಸಿಸುವ, ಮನಿೋಷ್ಠೋ ಕೃಷ್ಣನು ನಾನಾವಿಧದ
ಮಹಾಬಲಶಾಲ್ಲಗಳಾದ ರಾಜರಿಗೊ ಭ ೊೋಜರಿಗೊ
ಸಲಹ ಗಾರನಾಗಿದಾುನ . ನಾನು ಯುದಧವನುು ಬಿಟಿರ
73
ತಪಪತಸತನಾಗುವುದಿಲಿ ಅರ್ವಾ ಯುದಧವನುು ಮಾಡಿದರ
ಸವಧಮವವನುು ತ ೊರ ದಂತಾಗುವುದಿಲಿ ಎನುುವುದನುು
ಮಹಾಯಶ್ಸಿವ ಕೃಷ್ಣನ ೋ ಹ ೋಳಲ್ಲ. ವಾಸುದ ೋವನು ಇಬಬರ
ಏಳಿಗ ಯನೊು ಬಯಸುತಾತನ . ಶ ೈನಾರು, ಚ ೈತರರು, ಅಂಧಕರು,
ವಾಷ್ ಣೋವಯರು, ಭ ೊೋಜರು, ಕೌಕುರರು ಮತುತ ಸೃಂಜಯರು
ವಾಸುದ ೋವನ ಬುದಿಧಯನುು ಬಳಸಿ ಶ್ತುರಗಳನುು ನಿಗರಹಿಸಿ
ಸುಹೃದಯರನುು ಆನಂದಿಸುತಿತದಾುರ . ಇಂದರಕಲಪರಾದ
ವೃಷ್ಠಣ, ಅಂಧಕ, ಉಗರಸ ೋನಾದಿಗಳು ಎಲಿರೊ ಕೃಷ್ಣನ
ಮಾಗವದಶ್ವನದಂತ ನಡ ಯುತಾತರ . ಮಹಾಬಲ್ಲ
ಯಾದವರು ಮನಸಿವಗಳು, ಸತಾಪ್ರಾಕರಮಿಗಳು ಮತುತ
ಭ ೊೋಗವಂತರು. ಕೃಷ್ಣನನುು ಭಾರತನನಾುಗಿ
ಮಾಗವದಶ್ವಕನನಾುಗಿ ಪ್ಡ ದ ಕಾಶ್ರಾಜ ಬಭುರವು ಉತತಮ
ಶ್ರೋಯನುು ಪ್ಡ ದಿದಾುನ . ಬ ೋಸಗ ಯ ಕ ೊನ ಯಲ್ಲಿ ಮೋಡಗಳು
ಪ್ರಜ ಗಳ ಮೋಲ ಮಳ ಸುರಿಸುವಂತ ವಾಸುದ ೋವನು ಅವನ
ಆಸ ಗಳನುು ಪ್ೊರ ೈಸಿದಾುನ . ಕ ೋಶ್ವನು ಇಂರ್ವನು! ಅವನಿಗ
ಕಮವಗಳನುು ನಿಶ್ಚಯಿಸಲು ಗ ೊತುತ ಎನುುವುದು ನಮಗ
ತಿಳಿದಿದ . ಅತಾಂತ ಸಾಧುವಾದ ಕೃಷ್ಣನು ನಮಮಲಿರ ಪರಯ.
ಕ ೋಶ್ವನ ಮಾತನುು ಮಿೋರುವುದಿಲಿ.”

ಕೃಷ್ಣ ವಾಕಾ

74
ವಾಸುದ ೋವನು ಹ ೋಳಿದನು:
“ಸಂಜಯ! ನಾನು ಪಾಂಡವರ ಅವಿನಾಶ್ವನುು, ಅವರಿಗ
ಪರಯವಾದುದನುು, ಮತುತ ಅವರ ಏಳಿಗ ಯನುು ಬಯಸುತ ೋತ ನ .
ಹಾಗ ಯೋ ರಾಜ ಧೃತರಾಷ್ರನ ಮತುತ ಅವನ ಬಹುಮಂದಿ
ಮಕಕಳ ವೃದಿಧಯನುು ಸದಾ ಬಯಸುತ ೋತ ನ . ನಿತಾವೂ ನನು
ಬಯಕ ಯು - ಅವರಿಗ ನಾನು ಬ ೋರ ಏನನೊು ಹ ೋಳಲ್ಲಲಿ-
ಶಾಂತಿ ಎನುುವುದು. ರಾಜನಿಗೊ ಕೊಡ ಅದು
ಬ ೋಕಾಗಿದುುದ ಂದು ಕ ೋಳುತಿತದ ುೋನ . ಅದು ಪಾಂಡವರಿಗೊ
ಒಳ ಳಯದು ಎಂದು ತಿಳಿದಿದ ುೋನ . ಪ್ುತರರ ೊಂದಿಗ
ಧೃತರಾಷ್ರನು ಆಸ ಬುರುಕನಾಗಿರುವಾಗ ಪಾಂಡವರಾದರ ೊೋ
ತುಂಬಾ ದುಷ್ಕರವಾದ ಶಾಂತತ ಯನ ುೋ ಪ್ರದಶ್ವಸಿದಾುರ .
ಹ ೋಗ ತಾನ ೋ ಇವರಿಬಬರ ನಡುವ ಕಲಹವುಂಟ್ಾಗುವುದಿಲಿ?
ಧಮವದ ತತವವನುು ನಿಧವರಿಸುವಾಗ ಇಲ್ಲಿ ನಿೋನು ನನಿುಂದ
ಮತುತ ಯುಧಿಷ್ಠಿರನಿಂದ ತಿಳಿದುಕ ೊೋ! ಹಿೋಗಿರುವಾಗ ನಿೋನು
ತನು ಕತವವಾವನುು ಪ್ೊರ ೈಸಲು ಹ ೊರಟ್ಟರುವ, ತನು
ಕುಟುಂಬವನುು ಸರಿಯಾಗಿ ಮಾಗವದಶ್ವನದ ೊಂದಿಗ
ನಡ ಸಿಕ ೊಂಡು ಹ ೊೋಗುತಿತರುವ, ಮದಲ್ಲಂದಲೊ
ಸರಿಯಾಗಿಯೋ ನಡ ದುಕ ೊಂಡು ಬಂದಿರುವ ಈ
ಪಾಂಡವನನುು ಏಕ ಅಲಿಗಳ ಯುತಿತರುವ ?

75
76
ವತವಮಾನದ ವಿಷ್ಯದ ಕುರಿತು ಸರಿಯಾದ ಮಾತನುು
ವಿವಿಧರಿೋತಿಗಳಲ್ಲಿ ಬಾರಹಮಣರು ಹ ೋಳಿದಾುರ . ಕಮವಗಳು
ಪ್ರತರದಲ್ಲಿ ಸಿದಿಧಯನುು ನಿೋಡುತತವ ಎಂದು ಕ ಲವರು
ಹ ೋಳುತಾತರ . ಇತರರು ಕಮವವನುು ತ ೊರ ದು ವಿದ ಾಯಂದ ೋ
ಸಿದಿಧಯನುು ನಿೋಡುತತದ ಎನುುತಾತರ . ಭಕ್ಷಯ-ಭ ೊೋಜಾಗಳನುು
ತಿಳಿದಿದುರೊ ಅದನುು ತಿನುದ ೋ ಇರುವವನು ಹಸಿವಿನಿಂದ
ತೃಪ್ತನಾಗುವುದಿಲಿ ಎಂದೊ ಬಾರಹಮಣರಿಗ ತಿಳಿದಿದ .
ಕಮವಗಳನುು ಸಾಧಿಸುವಂತಹ ವಿದ ಾ ಮಾತರ ಫಲವನುು
ನಿೋಡುತತದ . ಇತರ ವಿದ ಾಗಳಲಿ! ಕಮವವ ೋ ಕಾಣಲ್ಲಕಾಕಗುವ
ಫಲವನುು ನಿೋಡುತತದ . ಬಾಯಾರಿಕ ಯು ನಿೋರನುು
ಕುಡಿಯುವುದರಿಂದ ಶಾಂತವಾಗುತತದ . ಈ ಕಮವವ ೋ
ವಿಧಿವಿಹಿತವಾದುದು. ಅಲ್ಲಿ ಕಮವವ ೋ ನಡ ಯುವುದು.
ಕಮವಕಿಕಂತಲೊ ಉತತಮವಾದುದು ಏನ ೊೋ ಇದ ಎಂದು
ತಿಳಿದುಕ ೊಳುಳವುದು ದುಬವಲ ಮತುತ ಪ್ರಯೋಜನವಿಲಿದುು
ಎಂದು ನನು ಮತ. ಕಮವಗಳಿಂದಲ ೋ ಅಲ್ಲಿ ದ ೋವತ ಗಳು
ಹ ೊಳ ಯುತಾತರ . ಕಮವದಿಂದಲ ೋ ವಾಯುವು ಇಲ್ಲಿ
ಬಿೋಸುತಾತನ . ಕಮವದಿಂದಲ ೋ ಹಗಲು ರಾತಿರಗಳನುು
ನಿಧವರಿಸುತಾತ ಸೊಯವನು ನಿತಾವೂ ಆಯಾಸಗ ೊಳಳದ ೋ
ಉದಯಿಸುತಾತನ . ಹಾಗ ಯೋ ಆಯಾಸಗ ೊಳಳದ ೋ ಚಂದರಮನು
ಮಾಸ-ಪ್ಕ್ಷಗಳಲ್ಲಿ ನಡ ದು ನಕ್ಷತರ ರಾಶ್ಗಳಲ್ಲಿ ಸಂಚರಿಸುತಾತನ .

77
ಜಾತವ ೋದಗಳು ಕೊಡ ತಮಮ ಕಮವಗಳನುು ಮಾಡುತತ
ಪ್ರಜ ಗಳ ಒಳಿತಿಗಾಗಿ ಆಯಾಸಗ ೊಳಳದ ೋ ನಿರಂತರವಾಗಿ
ಉರಿಯುತತವ . ವಿಶಾರಂತಿಯಿಲಿದ ೋ ಈ ಮಹಾಭಾರವನುು
ಬಲವನುುಪ್ಯೋಗಿಸಿ ದ ೋವಿೋ ಪ್ೃಥಿವಯು ಹ ೊರುತಾತಳ .
ನಿದ ುಯಿಲಿದ ೋ ನದಿಗಳು ನಿೋರನುು ಹ ೊತುತ ಶ್ೋಘ್ರವಾಗಿ ಹರಿದು
ಸವವಭೊತಗಳನುು ಸಂತೃಪ್ತಗ ೊಳಿಸುತತವ . ಆಯಾಸಗ ೊಳಳದ ೋ
ಭೊರಿತ ೋಜಸಿವಯು ಅಂತರಿಕ್ಷ-ಸವಗವಗಳಲ್ಲಿ ಗರ್ಜವಸಿ
ಮಳ ಯನುು ಸುರಿಸುತಾತನ . ಅವನು ಆಯಾಸಗ ೊಳಳದ ೋ
ಬರಹಮಚಯವವನುು ಪಾಲ್ಲಸಿ ದ ೋವತ ಗಳ ಶ ರೋಷ್ಿತವವನುು
ಬಲವನೊು ಪ್ಡ ಯುತಾತನ . ಸುಖ್ವನೊು ಮನಸಿ್ನ
ಆಸ ಗಳನೊು ತ ೊರ ದು ಶ್ಕರನು ಕಮವಗಳಿಂದ ಶ ರೋಷ್ಿತವವನುು
ಪ್ಡ ದನು. ಅಪ್ರಮತತನಾಗಿದುುಕ ೊಂಡು ಸತಾ ಧಮವಗಳನುು
ಪಾಲ್ಲಸುತಾತ, ದಮ, ತಾಳ ಮ, ಸಮತ ಮತುತ ಪರೋತಿ ಈ ಏಲಿ
ಗುಣಗಳನೊು ಅನುಸರಿಸಿ ಮಘ್ವಾನನು ದ ೋವರಾಜಾದ
ಮುಖ್ಂಡತವವನುು ಪ್ಡ ದನು. ಬೃಹಸಪತಿಯು
ಸಮಾಹಿತನಾಗಿ, ಸಂಶ್ತಾತಮನಾಗಿ ಯಥಾವತಾತಗಿ
ಬರಹಮಚಯವದಲ್ಲಿ ನಡ ಯುತಾತನ . ಸುಖ್ವನುು ತ ೊರ ದು,
ಇಂದಿರಯಗಳನುು ನಿಯಂತರಣದಲ್ಲಿಟುಿಕ ೊಂಡು ಅವನು
ದ ೋವತ ಗಳ ಗುರುಪ್ದವಿಯನುು ಪ್ಡ ದನು. ತಮಮ
ಕಮವಗಳಿಂದಲ ೋ ನಕ್ಷತರಗಳು ಹ ೊಳ ಯುತತವ ; ಹಾಗ ಯೋ

78
ರುದರ, ಆದಿತಾ, ವಸುಗಳು ಮತುತ ವಿಶ ವೋದ ೋವರು, ಯಮರಾಜ,
ವ ೈಶ್ರವಣ ಕುಬ ೋರ, ಗಂಧವವ-ಯಕ್ಷರು ಮತುತ ಶ್ುಭರ
ಅಪ್್ರ ಯರು. ಬರಹಮಚಯವ, ವ ೋದವಿದ ಾ ಮತುತ
ಕಿರಯಗಳಿಂದಲ ೋ ಮುನಿಗಳು ಆ ಲ ೊೋಕದಲ್ಲಿ ಹ ೊಳ ಯುತಾತರ .
ಇದ ೋ ಸವವಲ ೊೋಕದ - ಬಾರಹಮಣ, ಕ್ಷತಿರಯ ಮತುತ ವ ೈಶ್ಾರ -
ಧಮವವ ಂದು ತಿಳಿದೊ, ತಿಳಿದವರ ತಿಳುವಳಿಕ ಯನುು
ತಿಳಿದೊ ನಿೋನು ಏಕ ಕೌರವನನುು ಅರ್ವಮಾಡಿಕ ೊಳಳಲು
ಶ್ರಮಿಸುತಿತರುವ ?

ವ ೋದಗಳಲ್ಲಿ ಅವನಿಗ ನಿತಾವೂ ಮನಸಿ್ರುವುದನುು


ತಿಳಿದುಕ ೊೋ! ಹಾಗ ಯೋ ಅವನಿಗ ಅಶ್ವಮೋಧ-
ರಾಜಸೊಯಗಳಲ್ಲಿ ಆಸಕಿತಯಿದ . ಧನುಸು್ ಕವಚಗಳಲ್ಲಿಯೊ,
ಹಸತತಾರಣ, ರರ್ಗಳು ಮತುತ ಅಸರಗಳಲ್ಲಿಯೊ
ಆಸಕಿತಯನಿುಟ್ಟಿದಾುನ . ಕೌರವರನುು ನಾಶ್ಗ ೊಳಿಸದ ೋ ತಮಮ
ಕಮವದ ದಾರಿಯನುು ಪಾರ್ವರು ಕಂಡರ ಅವರು
ಧಮವವನುು ಉಳಿಸುವ ಆ ಪ್ುಣಾಕಾಯವವನುು
ಮಾಡುತಾತರ . ಆಗ ಭೋಮಸ ೋನನನುು ಪ್ಳಗಿಸಿ ಆಯವನಂತ
ನಡ ಯುವ ಹಾಗ ಮಾಡುತಿತದುರು. ಆದರ ಅವರ
ಪತೃಗಳಂತ ಮಾಡಿ ನಡ ದುಕ ೊಂಡು ವಿಧಿವಶ್ದಿಂದ
ಮೃತುಾವನುು ಪ್ಡ ದರೊ, ತಮಮ ಕಮವವನುು ಅವರು
ಯಥಾವತಾತಗಿ ಪ್ೊರ ೈಸಲು ತ ೊಡಗಿದುದರಿಂದ ಅದರಲ್ಲಿ
79
ಅವರ ನಿಧನವಾದರೊ ಅದು ಪ್ರಶ್ಸತವ ನಿಸುತತದ . ನಿನಗ
ಎಲಿವೂ ತಿಳಿದಿದ ಯಂದು ಅಭಪಾರಯ
ಪ್ಡುತಿತರುವ ಯಾದುದರಿಂದ ಈ ಪ್ರಶ ುಗ ಉತತರವಾಗಿ ನಿನು
ಮಾತನುು ನಾನು ಕ ೋಳುತ ೋತ ನ .

ಹ ೋಳು! ಧಮವವು ರಾಜನಿಗ ಯುದಧಮಾಡಲು


ಹ ೋಳುತತದ ಯೋ ಅರ್ವಾ ಧಮವವು ರಾಜನಿಗ
ಯುದಧಮಾಡಬಾರದು ಎಂದು ಹ ೋಳುತತದ ಯೋ? ಸಂಜಯ!
ಮದಲು ನಿೋನು ನಾಲುಕ ವಣವಗಳ ವಿಭಾಗವನೊು
ಪ್ರತಿಯಂದಕಿಕರುವ ಕಮವಗಳನೊು ಗಮನಕ ಕ
ತ ಗ ದುಕ ೊಳಳಬ ೋಕು. ನಂತರ ಪಾಂಡವರ ಸವಕಮವವ ೋನ ಂದು
ಕ ೋಳಿ ನಿನಗಿಷ್ಿ ಬಂದಂತ ಅವರನುು ಪ್ರಶ್ಂಸಿಸಬಹುದು
ಅರ್ವಾ ನಿಂದಿಸಬಹುದು. ಬಾರಹಮಣನು ಅಧಾಯನ
ಮಾಡಬ ೋಕು, ಯಾರ್ಜಸಬ ೋಕು, ದಾನಮಾಡಬ ೋಕು, ಮುಖ್ಾ
ತಿೋರ್ವಗಳಿಗ ಹ ೊೋಗಬ ೋಕು, ಅಹವರಾದವರಿಗ ಕಲ್ಲಸಬ ೋಕು,
ಪ್ುರ ೊೋಹಿತನಾಗಿರಬ ೋಕು, ಮತುತ ತನಗ ತಿಳಿದಿರುವ
ದಾನಗಳನುು ಸಿವೋಕರಿಸಬ ೋಕು. ಹಾಗ ಯೋ ರಾಜರು
ಧಮವದಿಂದ ಪ್ರಜ ಗಳ ರಕ್ಷಣ ಯನುು ಮಾಡಬ ೋಕು,
ದಾನಮಾಡಿ ಯಜ್ಞ-ಇಷ್ಠಿಗಳನುು ಕ ೈಗ ೊಳಳಬ ೋಕು, ಸವವ
ವ ೋದಗಳನುು ತಿಳಿದಿರಬ ೋಕು, ಮದುವ ಯಾಗಿ ಪ್ುಣಾಕರ
ಗೃಹಸಿನಾಗಿರಬ ೋಕು. ವ ೈಶ್ಾನು ಅಧಾಯನದಲ್ಲಿ
80
ತ ೊಡಗಬ ೋಕು; ಅಪ್ರಮತತನಾಗಿ ಕೃಷ್ಠ-ಗ ೊೋರಕ್ಷಣ ಗಳ
ಮೊಲಕ ವಿತತವನುು ಸಂಪಾದಿಸಬ ೋಕು. ಬಾರಹಮಣರು ಮತುತ
ಕ್ಷತಿರಯರಿಗ ಪರಯವಾದುದನುು ಮಾಡಿಕ ೊಂಡು,
ಧಮವಶ್ೋಲನಾಗಿ, ಗೃಹಸಿನಾಗಿ ಪ್ುಣಾಕಮವಗಳನುು
ಮಾಡುತಿತರಬ ೋಕು. ಪ್ುರಾಣಗಳಲ್ಲಿ ಹ ೋಳಿರುವ
ಶ್ ದರಧಮವವು ಇವು: ಬಾರಹಮಣರನುು ವಂದಿಸಿ ಅವರ
ಪ್ರಿಚಯವ ಮಾಡುವುದು. ಇವರಿಗ ಯಜ್ಞಗಳು ಅಧಾಯನ
ಎರಡೊ ನಿಶ್ದಧ. ಆಯಾಸಗ ೊಳಳದ ೋ ನಿತಾವೂ ತನು
ಏಳಿಗ ಯಲ್ಲಿ ತ ೊಡಗಿರಬ ೋಕು.

ಇವರ ಲಿರನೊು ರಾಜನು ಅಪ್ರಮತತನಾಗಿ, ಎಲಿ


ವಣವದವರನೊು ತಮಮ ತಮಮ ಧಮವಗಳಲ್ಲಿ
ತ ೊಡಗಿಸಿಕ ೊಂಡು ಪಾಲ್ಲಸಬ ೋಕು. ಕಾಮಗಳಲ್ಲಿ ತನುನುು
ತ ೊಡಗಿಸಿಕ ೊಳಳಬಾರದು. ಪ್ರಜ ಗಳನುು ಸಮದೃಷ್ಠಿಯಿಂದ
ನ ೊೋಡಿಕ ೊಳಳಬ ೋಕು. ಅಧಾಮಿವಕ ಆಸ ಗಳ ಹಿಂದ
ಹ ೊೋಗಬಾರದು. ತನಗಿಂತಲೊ ಪ್ರಶ್ಂಸನಿೋಯನಾದ,
ಪ್ರಸಿದಧನಾದ, ಸವವಧಮೋವಪ್ಪ್ನುನಾದ ಪ್ುರುಷ್ನು
ಯಾರಾದರೊ ಇದುರ , ಅದನುು ತಿಳಿದು ದುಷ್ಿರನುು ಅವನು
ಶ್ಕ್ಷ್ಸಬ ೋಕು. ಆದರ ಅವನ ರಾಜಾವನುು ಕಸಿದುಕ ೊಳಳಲು
ಪ್ರಯತಿುಸಬಾರದು. ಅದು ಸರಿಯಲಿ. ಇನ ೊುಬಬರ
ಭೊಮಿಯನುು ಕೊರರವಾಗಿ ಕಸಿದುಕ ೊಂಡು, ವಿಧಿಯನುು
81
ಪ್ರಕ ೊೋಪ್ಗ ೊಳಿಸಿ ಬಲವನುು ಕಸಿದುಕ ೊಂಡರ , ಇದು ರಾಜರ
ಮಧ ಾ ನಡ ಯುವ ಯುದಧಕ ಕ ಕಾರಣವಾಗುತತದ . ಯಾಕ ಂದರ ,
ದಸುಾಗಳ ವಧ ಗಾಗಿಯೋ ಇಂದರನು ಈ ಕವಚ-ಶ್ಸರ-
ಧನುಸು್ಗಳನುು ಸೃಷ್ಠಿಸಿದನು. ಯಾರಿಗೊ ಕಾಣದ ೋ ಪ್ರರ
ಧನವನುು ಕದಿಯುವವನು ಮತುತ ಎಲಿರಿಗೊ ಕಾಣುವಂತ
ಕಸಿದುಕ ೊಳುಳವವನು ಇಬಬರೊ ನಿಂದನಿೋಯರು.

ಧೃತರಾಷ್ರನ ಪ್ುತರರು ಇವರಿಗಿಂತ ಹ ೋಗ ಭನುರಾಗಿದಾುರ ?


ಇವರು ಲ ೊೋಭವ ೋ ಧಮವವ ಂದು ತಿಳಿದಿದಾುರ . ಕ ೊೋಪ್ದ
ವಶ್ಕ ಕ ಬಂದು ಅದನ ುೋ ಮಾಡಲು ಬಯಸುತಾತರ . ಪಾಂಡವರ
ಪತಾರರ್ಜವತ ಭಾಗವು ನಿದಿವಷ್ಿವಾದುದು. ಇತರರು ಅದನುು
ಏಕ ನಮಿಮಂದ ಕಸಿದುಕ ೊಳಳಬ ೋಕು? ಈ ವಿಷ್ಯದಲ್ಲಿ ನಾವು
ಹ ೊೋರಾಡಿ ಸತತರೊ ಶಾಿಘ್ನಿೋಯ. ಏಕ ಂದರ ಪ್ರರ
ರಾಜಾಕಿಕಂತ ಪತೃರಾಜಾವು ವಿಶ್ಷ್ಿವಾದುದು. ಈ ಪ್ುರಾಣ
ಧಮವಗಳನುು ರಾಜರ ಮಧಾದಲ್ಲಿ ಕೌರವರಿಗ
ತ ೊೋರಿಸಿಕ ೊಡು! ಮೊಢ ಧಾತವರಾಷ್ರನ ಜ ೊತ
ಸ ೋರಿರುವವರು ಮೊಢಾತಮರು ಮತುತ ಮೃತುಾವಿನ ವಶ್ಕ ಕ
ಸಿಲುಕಿದಾುರ . ಮತ ೊತಮಮ ಸಭಾಮಧಾದಲ್ಲಿ ಕುರುಗಳ ಪಾಪ್
ಕಮವವನೊು ನಡತ ಯನೊು ನ ೊೋಡು. ಪಾಂಡವರ ಪರಯ
ಭಾಯವ ಯಶ್ಸಿವನಿೋ ಶ್ೋಲನಡತ ಯಿಂದ ಲಕ್ಷ್ತಳಾದ,
ರ ೊೋದಿಸುತಿತರುವ ದೌರಪ್ದಿಯನುು ಆ ಕಾಮಾನುಗನು ಎಳ ದು
82
ತರುವಾಗ ಭೋಷ್ಮ ಮತುತ ಇತರ ಕುರು ಮುಖ್ಾರು ಯಾರೊ
ವಿರ ೊೋಧಿಸಲ್ಲಲಿ. ಅಲ್ಲಿ ಸ ೋರಿದು ಕುಮಾರ ವೃದಧ
ಕುರುಗಳ ಲಿರೊ ಅವನನುು ತಡ ದಿದುರ ಧೃತರಾಷ್ರನು ನನಗ
ಪರಯವಾದುದನುು ಮಾಡಿದಂತ , ತನು ಪ್ುತರರಿಗೊ
ಒಳ ಳಯದನುು ಮಾಡಿದಂತ ಆಗುತಿತತುತ. ಎಲಿ ಧಮವಗಳನೊು
ತುಳಿದು ದುಃಶಾಸನನು ಕೃಷ್ ಣಯನುು ಅವಳ ಮಾವಂದಿರಿರುವ
ಸಭಾಮಧಾಕ ಕ ಎಳ ದು ತಂದನು. ಅಲ್ಲಿಗ ಎಳ ದು ತರಲಪಟ್ಾಿಗ
ಅವಳು ಕರುಣ ಯಿಂದ ಮಾತನಾಡಲು ಕ್ಷತತ ವಿದುರನ
ಹ ೊರತಾಗಿ ಬ ೋರ ಯಾವ ರಕ್ಷಕನನೊು ಅವಳು ಕಾಣಲ್ಲಲಿ.
ಸಭ ಯಲ್ಲಿದು ರಾಜರ ಲಿರೊ ಕಾಪ್ವಣಾದಿಂದ ಕೊಡಿದವರಾಗಿ
ಉತತರಿಸಲು ಅಶ್ಕಾರಾಗಿದುರು. ಧಮವಗಳ ಅರ್ವವನುು
ಹ ೋಳಬಲಿ ಕ್ಷತತನ ೊಬಬನ ೋ ಆ ಅಲಪಬುದಿಧಗ ಧಮವವನುು ತಿಳಿಸಿ
ಹ ೋಳಿದನು. ನಿೋನೊ ಕೊಡ ಆ ಸಭ ಯಲ್ಲಿ ಧಮವವ ೋನ ಂದು
ಹ ೋಳಲ್ಲಲಿ. ಈಗ ಪಾಂಡವರಿಗ ಉಪ್ದ ೋಶ್ಸಲು
ಬಯಸುತಿತದಿುೋಯಾ?

ಆದರ ಕೃಷ್ ಣಯೋ ಆ ಸಭ ಯಲ್ಲಿ ಸರಿಯಾಗಿದುುಕ ೊಂಡು ಶ್ುದಧ


ಕಮವವನುು ಮಾಡಿದಳು. ಸಾಗರದಲ್ಲಿ ಸಿಲುಕಿಕ ೊಂಡ
ದ ೊೋಣಿಯಂತಿದು ಪಾಂಡವರನೊು ತನುನೊು ಕಷ್ಿದಿಂದ
ಪಾರುಮಾಡಿದಳು. ಆಗ ಆ ಸಭ ಯಲ್ಲಿ ಕೃಷ್ ಣಯು ತನು
ಮಾವಂದಿರ ಸಮಿೋಪ್ ನಿಂತಿರುವಾಗ ಸೊತಪ್ುತರನು
83
ಹ ೋಳಿದನು: “ಯಾಜ್ಞಸ ೋನಿೋ! ನಿನಗ ಬ ೋರ ಯಾವ ಗತಿಯೊ
ಇಲಿವಾಗಿದ . ಧಾತವರಾಷ್ರನ ಮನ ಯನುು ಸ ೋರು.
ಪ್ರಾರ್ಜತರಾದ ನಿನು ಪ್ತಿಯಂದಿರು ಇನಿುಲಿ. ಭಾಮಿನಿೋ!
ಬ ೋರ ಯಾರನಾುದರೊ ನಿನು ಪ್ತಿಯನಾುಗಿ ಆರಿಸಿಕ ೊೋ!” ಈ
ಭಯಂಕರವಾದ, ಹೃದಯವನುು ಖ್ಡಗದಂತ ಕ ೊರ ಯುವ,
ಮಮವವನುು ರ್ಘತಿಗ ೊಳಿಸುವ, ಸುಡುವ, ಸುಘೊೋರವಾದ
ಕಣವನ ಮಾತುಗಳು ಅತಿ ತ ೋಜಸು್ಳಳ ಬಾಣಗಳಂತ
ಫಲುಗನನ ಹೃದಯದಲ್ಲಿ ನಾಟ್ಟ ನಿಂತಿವ . ಅವರು
ಕೃಷ್ಾಣರ್ಜನಗಳನುು ತ ೊಡುತಿತರುವಾಗ ದುಃಶಾಸನನು ಕಟುಕಾದ
ಈ ಮಾತುಗಳನಾುಡಿದನು: “ಇವರ ಲಿರೊ ಪೊಳುಳ ಎಳಿಳನಂತ
ವಿನಷ್ಿರಾಗಿದಾುರ ಮತುತ ಕ್ಷಯರಾಗಿ ದಿೋಘ್ವಕಾಲದ ನರಕಕ ಕ
ಹ ೊೋಗಿದಾುರ .” ದೊಾತಕಾಲದಲ್ಲಿ ಗಾಂಧಾರರಾಜ ಶ್ಕುನಿಯು
ಮೋಸದಿಂದ ಪಾರ್ವರಿಗ ಹ ೋಳಿದುನು: “ನಕುಲನನುು ಸ ೊೋತ !
ನಿನುಲ್ಲಿ ಇನ ುೋನಿದ ? ಈಗ ಕೃಷ್ ಣ ಯಾಜ್ಞಸ ೋನಿಯನುು
ಪ್ಣವಾಗಿಡು!” ಸಂಜಯ! ದೊಾತದಲ್ಲಿ ಹ ೋಳಬಾರದಂತ
ಮಾತುಗಳನಾುಡಿದುದ ಲಿವೂ ಆಡಿದಂತ ನಿನಗ ತಿಳಿದ ೋ ಇದ .

ಸವಯಂ ನಾನ ೋ ಅಲ್ಲಿಗ ಹ ೊೋಗಿ ಈ ಕಷ್ಿದ ವಿಷ್ಯವನುು,


ಕ ೈತಪಪ ಹ ೊೋಗುವುದರ ೊಳಗ ಸಮಾಧಾನ ಪ್ಡಿಸಲು
ಹ ೊೋಗುವವನಿದ ುೋನ . ಪಾಂಡವರ ಆಸಕಿತಗ ಬಾಧಕವಾಗದಂತ
ಕುರುಗಳಲ್ಲಿ ಶಾಂತಿಯನುು ತರುವುದರಲ್ಲಿ ಯಶ್ಸಿವಯಾದರ
84
ಅದು ಅತಾಂತ ವಿಶ ೋಷ್ವೂ ಪ್ುಣಾತರವೂ ಆಗುತತದ ಮತುತ
ಕುರುಗಳನುು ಮೃತುಾಪಾಶ್ದಿಂದ ಬಿಡಿಸಿದಂತಾಗುತತದ . ಆ
ವಿವ ೋಕಯುಕತವಾದ, ಧಮವಯುಕತವಾದ, ಅರ್ವವತಾತದ,
ಅಹಿಂಸ ಯ ಮಾತುಗಳನುು ಧಾತವರಾಷ್ರರ ಎದುರು
ಮಾತನಾಡುವಾಗ ಕುರುಗಳು ಸಿವೋಕರಿಸುತಾತರ ಮತುತ ನನುನುು
ನ ೊೋಡಿ ಗೌರವಿಸುತಾತರ ಎಂದು ಆಶ್ಸುತ ೋತ ನ . ಇಲಿದಿದುರ
ರರ್ದಲ್ಲಿ ಕುಳಿತ ಫಲುಗನ ಮತುತ ಭೋಮರು, ಈ ಮದಲ ೋ
ತಮಮದ ೋ ಕಮವಗಳಿಂದ ದಹಿಸಿ ಹ ೊೋಗಲಪಡುವ
ಮಂದಬುದಿಧಯ ಧಾತವರಾಷ್ರರನುು, ಸುಟುಿಹಾಕುತಾತರ .
ಪಾಂಡವ ೋಯರು ಸ ೊೋತಾಗ ಧಾತವರಾಷ್ರನು ರೌದರರೊಪ್ದ
ಮಾತುಗಳನಾುಡಿದುನು. ಗದ ಯನುು ಹಿಡಿದ ಭೋಮಸ ೋನನು
ಅಪ್ರಮತತನಾಗಿ ಸಮಯ ಬಂದಾಗ ದುಯೋವಧನನಿಗ
ಅದನುು ನ ನಪಸಿ ಕ ೊಡುತಾತನ .

ಮನುಾಮಯ ದುಯೋವಧನನು ಮಹಾವೃಕ್ಷ, ಕಣವನು


ಅದರ ಕಾಂಡ, ಶ್ಕುನಿಯು ಅದರ ಶಾಖ್ ಗಳು, ದುಃಶಾಸನನು
ಸಮೃದಧವಾದ ಪ್ುಷ್ಪಫಲಗಳು, ರಾಜಾ ಮನಿೋಷ್ಠೋ
ಧೃತರಾಷ್ರನು ಅದರ ಬ ೋರುಗಳು. ಧಮವಮಯ
ಯುಧಿಷ್ಠಿರನು ಮಹಾವೃಕ್ಷ, ಅಜುವನನು ಅದರ ಕಾಂಡ,
ಭೋಮಸ ೋನನು ಅದರ ಶಾಖ್ ಗಳು, ಮಾದಿರೋಪ್ುತರರು
ಸಮೃದಧವಾದ ಪ್ುಷ್ಪಫಲಗಳು, ನಾನು, ಬರಹಮ, ಮತುತ
85
ಬಾರಹಮಣರು ಅದರ ಬ ೋರುಗಳು. ಸಂಜಯ! ಪ್ುತರರ ೊಂದಿಗ
ರಾಜಾ ಧೃತರಾಷ್ರನು ವನ, ಪಾಂಡವ ೋಯರು ವನದಲ್ಲಿರುವ
ಹುಲ್ಲಗಳು. ವಾಾಘ್ರಗಳ ೂಂದಿಗ ವನವನುು ಕಡಿದುರಿಳಿಸಬ ೋಡ!
ವಾಾಘ್ರಗಳನೊು ವನದಿಂದ ಓಡಿಸಬ ೋಡ! ಕಾಡಿಲಿದ ೋ
ವಾಾಘ್ರಗಳು ವಧ ಗ ೊಳುಳತತವ . ವಾಾಘ್ರಗಳಿಲಿದ ೋ ವನವು
ಕಡಿಯಲಪಡುತತದ . ಆದುದರಿಂದ ವಾಾಘ್ರಗಳು ವನವನುು
ರಕ್ಷ್ಸಬ ೋಕು. ವನವು ವಾಾಘ್ರಗಳನುು ಪಾಲ್ಲಸಬ ೋಕು.
ಧಾತವರಾಷ್ರರು ಲತ ಗಳಂತಿದುರ ಪಾಂಡವರು
ಶಾಲವೃಕ್ಷಗಳಂತ . ಮಹಾವೃಕ್ಷವನುು ಆಶ್ರಯಿಸದ ೋ ಲತ ಗಳು
ಬ ಳ ಯಲಾರವು. ಪಾರ್ವರು ಸ ೋವ ಮಾಡಲೊ ನಿಂತಿದಾುರ ,
ಮತುತ ಈ ಅರಿಂದಮರು ಯುದಧಮಾಡಲೊ ನಿಂತಿದಾುರ .
ನರಾಧಿಪ್ ಧೃತರಾಷ್ರನು ಏನು ಮಾಡಬ ೋಕ ೊೋ ಅದನುು
ಮಾಡಲ್ಲ. ಧಮವಚಾರಿಗಳಾದ ಮಹಾತಮ ಪಾಂಡವರು
ಶಾಂತಿಗ ಕಾಯುತಿತದಾುರ . ಅವರು ಸಮೃದಧ ಯೋಧರೊ
ಕೊಡ. ಇದನುು ಯಥಾವತಾತಗಿ ಅವರಿಗ ಹ ೋಳು.”

ಸಂಜಯನು ಯುಧಿಷ್ಠಿರನಿಂದ ಬಿೋಳ ೂಕಂಡಿದುದು


ಸಂಜಯನು ಹ ೋಳಿದನು:
“ನರದ ೋವದ ೋವ! ಪಾಂಡವ! ನಿನಿುಂದ ಬಿೋಳ ೂಕಳುಳತ ೋತ ನ .
ನಾನು ಹ ೊೋಗುತ ೋತ ನ . ನಿನಗ ಮಂಗಳವಾಗಲ್ಲ! ನನು ಈ

86
ಪ್ಕ್ಷಪಾತಿೋ ಹೃದಯವು ನಿನುನುು ನ ೊೋಯಿಸುವ ಹಾಗ
ಏನನೊು ನನಿುಂದ ಮಾತನಾಡಿಸಲ್ಲಲಿ ಎಂದು
ಅಂದುಕ ೊಳುಳತ ೋತ ನ . ಜನಾದವನನನೊು, ಭೋಮಸ ೋನ-
ಅಜುವನರನೊು, ಮಾದಿರೋಸುತರನೊು, ಸಾತಾಕಿಯನೊು,
ಚ ೋಕಿತಾನನನೊು ಬಿೋಳ ೂಕಂಡು ಹ ೊೋಗುತ ೋತ ನ . ಮಂಗಳವೂ
ಸುಖ್ವೂ ನಿಮಮದಾಗಲ್ಲ. ಎಲಿ ನೃಪ್ರೊ ನನುನುು ಸೌಮಾ
ದೃಷ್ಠಿಯಿಂದ ಕಾಣಲ್ಲ.”

ಯುಧಿಷ್ಠಿರನು ಹ ೋಳಿದನು:

“ಸಂಜಯ! ಅಪ್ಪಣ ಯಿದ . ಹ ೊರಡು. ನಿನಗ


ಮಂಗಳವಾಗಲ್ಲ. ನಿೋನು ಎಂದೊ ನಮಮ ಕುರಿತು ಕ ಟಿದುನುು
ಯೋಚಿಸಿದವನಲಿ. ಸಭಾಸದರಲ್ಲಿ ನಿೋನ ೋ ಶ್ುದಾಧತಮನ ಂದು
ಅವರಿಗ ಮತುತ ನಮಗ ಲಿರಿಗೊ ಗ ೊತುತ, ಆಪ್ತ ದೊತನೊ,
ಸುಪರಯನೊ, ಕಲಾಾಣಮಾತುಳಳವನೊ, ಶ್ೋಲವಂತನೊ,
ದೃಷ್ಠಿವಂತನೊ ಆಗಿದಿುೋಯ. ನಿೋನು ಮೋಹಿತನಾಗಿಲಿ.
ವಿಷ್ಯವನುು ಇದುಹಾಗ ಹ ೋಳಿದರೊ ನಿೋನು ಸಿಟ್ಾಿಗುವುದಿಲಿ.
ಸೊತ ನಿೋನು ಕಠ ೊೋರವಾದ ಮಾತುಗಳನಾುಡಿ ಹೃದಯವನುು
ಚುಚುಚವುದಿಲಿ. ಕಟುಕವಾಗಿ ಅರ್ವಾ ಹುಳಿಯಾಗಿ
ಸಂಬ ೊೋಧಿಸುವುದಿಲಿ. ನಿನು ಮಾತು ಧಮವಯುಕತವೂ,
ಅರ್ವವತಾತಗಿಯೊ, ಅಹಿಂಸಾಯುಕತವೂ ಆಗಿದ ಎಂದು ನನಗ

87
ತಿಳಿದಿದ . ನಮಗ ನಿೋನು ಪರಯತಮನಾದ ದೊತ. ನಿನುನುು
ಬಿಟಿರ ಇಲ್ಲಿಗ ವಿದುರನು ಬರಬ ೋಕಿತುತ. ನಿನುನುು ನಾವು ಈ
ಹಿಂದ ಯೊ ನ ೊೋಡಲ್ಲಲಿವ ೋ? ನಿೋನು ಧನಂಜಯನ
ಸಮನಾಗಿರುವ ಮತುತ ಸಖ್ನಾಗಿರುವ .

ಇಲ್ಲಿಂದ ಕ್ಷ್ಪ್ರವಾಗಿ ಹ ೊೋಗಿ ವಿಶ್ುದಧ ವಿೋಯವರೊ,


ಶ್ರಣ ೊೋಪ್ಪ್ನುರೊ, ಉತತಮ ಕುಲದಲ್ಲಿ ಜನಿಸಿದವರೊ,
ಸವವಧಮೋವಪ್ಪ್ನುರೊ ಆದ ಅಹವ ಬಾರಹಮಣರನುು
ನಮಸಕರಿಸು. ಸಾವಧಾಾಯಿಗಳನೊು, ಬಾರಹಮಣರನೊು,
ಭಕ್ಷುಗಳನೊು, ನಿತಾವೂ ವನದಲ್ಲಿರುವ ತಪ್ಸಿವಗಳನೊು
ಅಭವಂದಿಸಿ ನನು ಮಾತಿನಂತ ವೃದಧರ ಮತುತ ಇತರರ
ಕುಶ್ಲವನುು ಕ ೋಳು. ನಿೋನು ರಾಜಾ ಧೃತರಾಷ್ರನ
ಪ್ುರ ೊೋಹಿತನನುು, ಅವನ ಆಚಾಯವನನೊು ಋತಿವಜನನೊು,
ಅವರ ಜ ೊತ ಗಿರುವವರನೊು ಯಥಾಹವವಾಗಿ ಭ ೋಟ್ಟಮಾಡಿ
ಅವರ ಕುಶ್ಲವನೊು ಕ ೋಳಬ ೋಕು. ಅನಂತರ ನಮಮ ಪರಯ
ಆಚಾಯವ, ವಿಧ ೋಯ, ಅನಪ್ಗ, ವ ೋದವನುು ಬಯಸಿ
ಬರಹಮಚಯವವನುು ನಡ ಸಿರುವ, ಅಸರಗಳನುು ಅವುಗಳ
ನಾಲೊಕ ಕಾಲುಗಳನೊು ಪ್ುನಃ ಪ್ರತಿಷ್ಾಿಪಸಿದ ಪ್ರಸನು
ದ ೊರೋಣನಿಗ ಯಥಾಹವವಾಗಿ ಅಭವಾದಿಸು. ಅನಂತರ ನಿೋನು
ಅಧಾಯನದಲ್ಲಿ ನಿರತನಾಗಿರುವ, ಶ್ರಣ ೊೋಪ್ಪ್ನುನಾದ,
ಅಸರವನುು ಪ್ುನಃ ಪ್ರತಿಷ್ಾಿಪಸಿದ, ಗಂಧವವಪ್ುತರನಂತಿರುವ,
88
ತರಸಿವ, ಅಶ್ವತಾಿಮನ ಕುಶ್ಲವನುು ಕ ೋಳು. ಶಾರದವತನ ಮನ ಗ
ಹ ೊೋಗಿ, ನನು ಹ ಸರನುು ಪ್ುನಃ ಪ್ುನಃ ಹ ೋಳುತಾತ ಆ
ಮಹಾರಥಿಯ, ಅಸರವಿದರಲ್ಲಿ ಶ ರೋಷ್ಿ ಕೃಪ್ನ ಪಾದಗಳನುು
ಕ ೈಗಳಿಂದ ಮುಟ್ಟಿ ನಮಸಕರಿಸು. ಯಾರಲ್ಲಿ ಶೌಯವ,
ಅಕೊರರತ , ತಪ್ಸು್, ಪ್ರಜ್ಞಾಶ್ೋಲತ , ಶ್ುರತಿಸತವ,
ಧೃತಿಗಳಿವ ಯೋ ಆ ಕುರುಸತತಮ ಭೋಷ್ಮನ ಪಾದಗಳನುು
ಹಿಡಿದು ನನು ನಿವ ೋದನ ಯನುು ಹ ೋಳಬ ೋಕು. ಪ್ರಜ್ಞಾಚಕ್ಷು,
ಕುರುಗಳ ಪ್ರಣಿೋತ, ಬಹುಶ್ುರತ, ವೃದಧಸ ೋವಿೋ, ಮನಿೋಷ್ಠೋ ಆ
ರಾಜನಿಗ ವಂದಿಸಿ ನನು ಆರ ೊೋಗಾದ ಕುರಿತು ಹ ೋಳು.
ಧೃತರಾಷ್ರನ ಜ ಾೋಷ್ಿ ಪ್ುತರ ಮಂದಬುದಿಧ, ಮೊಖ್ವ,
ಹಠವಾದಿ, ಪಾಪ್ಶ್ೋಲ, ಈ ಎಲಿ ಪ್ೃಥಿವಯನೊು ಆಳುತಿತರುವ
ಸುಯೋಧನನ ಕುಶ್ಲವನುು ಕ ೋಳು. ಅವನ ಕಿರಿಯ ತಮಮ
ಮಂದಬುದಿಧಯ, ಯಾವಾಗಲೊ ಅವನಂತ ಯೋ
ನಡ ದುಕ ೊಳುಳವ, ಮಹ ೋಷ್ಾವಸ, ಕುರುಗಳಲ್ಲಿಯೋ ಅತಾಂತ
ಶ್ ರನಾದ ದುಃಶಾಸನನ ಕುಶ್ಲವನುು ಕ ೋಳು. ಶ ರೋಷ್ಿ ಕವಿ,
ಎಲಿ ವಿಷ್ಯಗಳಲ್ಲಿಯೊ ವಿವ ೋಕಿಯಾದ, ಮಹಾಪಾರಜ್ಞ,
ಸವವಧಮೋವಪ್ಪ್ನು, ಯಾರ ೊಂದಿಗೊ ಎಂದೊ
ಯುದಧವನುು ಬಯಸದ ವ ೈಶಾಾಪ್ುತರ ವಿದುರನ ಕುಶ್ಲವನುು
ಕ ೋಳು. ಕತತರಿಸುವುದರಲ್ಲಿ ಮತುತ ಜೊರ್ಜನಲ್ಲಿ ಅದಿವತಿೋಯನಾದ,
ಕುಶ್ಲ ಮೋಸಗಾರ, ದಾಳ ಮತುತ ಪ್ಗಡ ಯಾಟಗಳಲ್ಲಿ

89
ಪ್ಳಗಿದ, ಜೊರ್ಜನ ಸಪಧ ವಯಲ್ಲಿ ಗ ಲಿಲಸಾಧಾನಾದ ಆ
ಚಿತರಸ ೋನನ ಕುಶ್ಲವನುು ಕ ೋಳು.

ನಿತಾವೂ ಭಾರತರ ನಡುವ ಶಾಂತಿಯ ಹ ೊರತು ಬ ೋರ


ಏನನೊು ಬಯಸದ, ಬಾಹಿಿೋಕರ ಹಿರಿಯ ವೃಷ್ಭ, ಮನಸಿವಗ
ಮದಲ್ಲನಂತ ಪ್ರಸನುನಾುಗಿ ನನು ನಮಸಾಕರಗಳು. ನನು
ಮತದಂತ ಅನ ೋಕ ಉತತಮ ಗಣಗಳಿಂದ ಯುಕತನಾಗಿರುವ,
ತಿಳಿದವನಾದರೊ ನಿಷ್ುಿರವಾಗಿರದ, ಸ ುೋಹಭಾವದಿಂದ
ಸಿಟಿನುು ಸದಾ ಸಹಿಸಿಕ ೊಳುಳತಿತರುವ ಆ ಸ ೊೋಮದತತನೊ
ಪ್ೊಜನಿೋಯ. ಕುರುಗಳಲ್ಲಿ ಸೌಮದತಿತಯು ಅತಾಂತ ಅಹವನು.
ಅವನು ನನು ಭಾರತಾ ಮತುತ ಸಖ್ನೊ ಕೊಡ. ಮಹ ೋಷ್ಾವಸ,
ರಥಿಗಳಲ್ಲಿ ಉತತಮನಾದ ಅವನ, ಮಂತಿರಗಳ ೂಡನ ,
ಕುಶ್ಲವನುು ಕ ೋಳು. ಅಲ್ಲಿ ಇನೊು ಇತರ ಕುರುಮುಖ್ಾ
ಯುವಕರು, ನನು ಮಕಕಳು, ಮಮಮಕಕಳು ಮತುತ
ಸಹ ೊೋದರರು ಇದಾುರ . ಯಾವುದ ೋ ರಿೋತಿಯಲ್ಲಿ ಅವರನುು
ಭ ೋಟ್ಟಯಾದರ ನನು ಕಡ ಯಿಂದ ಅವರ ಆರ ೊೋಗಾವನುು
ಕ ೋಳುತಿತೋಯಾ? ಪಾಂಡವರ ವಿರುದಧ ಹ ೊೋರಾಡಲು
ಧೃತರಾಷ್ರನು ಒಟುಿಗೊಡಿಸಿರುವ ರಾಜರ - ವಸಾತಿಗಳು,
ಶಾಲವಕರು, ಕ ೋಕಯರು, ಅಂಬಷ್ಿರು, ತಿರಗತವ ಮುಖ್ಾರು,
ಪ್ೊವವ-ಉತತರಗಳ ಪ್ರಮುಖ್ರು, ದಕ್ಷ್ಣದ ಶ್ ರರು, ಮತುತ
ಹಾಗ ಯೋ ಪ್ಶ್ಚಮದ ಪಾವವತ ೋಯರು, ಎಲಿರೊ ಕ ೋಡನುು
90
ಬಯಸದವರು, ಶ್ೋಲ-ನಡತ ಯುಳಳವರು, ಅವರ ಲಿರ
ಕುಶ್ಲವನುು ಕ ೋಳು. ಮಾವುತರಿಗ , ಅಶಾವರ ೊೋಹಿಗಳಿಗ ,
ರಥಿಗಳಿಗ , ಸಾದಿನರಿಗ , ಪ್ದಾಳುಗಳಿಗ , ಅಲ್ಲಿಸ ೋರಿದ ಆಯವರ
ಮಹಾಗುಂಪನ ಅವರಿಗ ನಾನು ಕುಶ್ಲನಾಗಿದ ುೋನ ಂದು
ಹ ೋಳು. ಅವರ ಲಿರ ಕುಶ್ಲವನೊು ಕ ೋಳು. ಹಾಗ ಯೋ
ರಾಜನಿಂದ ನಿಯುಕತರಾಗಿರುವ ಅಮಾತಾರು, ಕಂದಾಯದ
ಅಧಿಕಾರಿಗಳು, ಸ ೋನ ಗಳನುು ನಡ ಸುವವರು, ಖ್ಚುವ-
ವ ಚಚಗಳನುು ಲ ಖ್ಕಮಾಡುವವರು, ಮತುತ ಅವನ ಕಾಯವಗಳ
ಕುರಿತು ವಿಶ ೋಷ್ವಾಗಿ ಚಿಂತಿಸುವವರು. ಗಾಂಧಾರರಾಜ,
ಶ್ಕುನಿ, ಪಾವವತ ೋಯ, ಕಡಿಯುವುದರಲ್ಲಿ ಮತುತ
ಜೊಜಾಟದಲ್ಲಿ ಅದಿವತಿೋಯನಾದ ಧಾತವರಾಷ್ರನ
ಮಾನವನುು ಹ ಚಿಚಸುವ ಆ ಅಪ್ರಮಾಣಿಕನ ಕುಶ್ಲವನೊು
ಕ ೋಳಬ ೋಕು. ಸ ೊೋಲ್ಲಸಲಸಾಧಾರಾದ ಪಾಂಡವರನುು ಒಂದ ೋ
ರರ್ದಿಂದ ಗ ಲಿಲು ಉತು್ಕನಾಗಿರುವ, ಮೋಹಿತರನುು
ಮೋಹಗ ೊಳಿಸುವರಲ್ಲಿ ಅದಿವತಿೋಯನಾದ ಆ ವ ೈಕತವನನ
ಕುಶ್ಲವನುು ಕ ೋಳಬ ೋಕು. ನಮಮ ಭಕತನಾಗಿರುವ, ಗುರುವೂ,
ಭೃತಾನೊ, ತಂದ -ತಾಯಂದಿರೊ, ಸ ುೋಹಿತನೊ ಆಗಿರುವ
ಅಗಾಧಬುದಿಧಯ, ದಿೋಘ್ವದಶ್ೋವ ಮಂತಿರ ವಿದುರನ
ಕುಶ್ಲವನೊು ಕ ೋಳಬ ೋಕು.

ನಮಗ ತಾಯಂದಿರ ಂದು ತಿಳಿಯಲಪಟ್ಟಿರುವ, ಗುಣ ೊೋಪ್ಪ್ನು


91
ವೃದಧಸಿರೋಯರು; ಅವರ ಲಿರನೊು ಒಟ್ಟಿಗ ೋ ಭ ೋಟ್ಟಮಾಡಿ ಆ
ವೃದಧಸಿರೋಯರಿಗ ಅಭವಂದನ ಗಳನುು ಈ ರಿೋತಿ ಹ ೋಳು:
“ಯಾರ ಮಕಕಳು ರ್ಜೋವತರಾಗಿದಾುರ ೊೋ ಅವರು ನಿಮಮನುು
ಚ ನಾುಗಿ ನ ೊೋಡಿಕ ೊಳುಳತಿತದಾುರ ಯೋ?” ಇದರ ನಂತರ
ಅಜಾತಶ್ತುರವು ಪ್ುತರರ ೊಂದಿಗ ಕುಶ್ಲನಾಗಿದಾುನ ಎಂದು
ಹ ೋಳಬ ೋಕು. ನಮಮ ಭಾಯವಯರಂತಿರುವವರನುು ತಿಳಿದು
ಅವರ ಲಿರ ಕುಶ್ಲವನೊು ಕ ೋಳಬ ೋಕು - “ನಿೋವ ಲಿರೊ ಚ ನಾುಗಿ
ರಕ್ಷ್ಸಲಪಟ್ಟಿರುವಿರ ೋ? ನಿಮಮ ಗೌರವಕ ಕ ಏನೊ
ಗಾಯಗಳಾಗಲ್ಲಲಿ ತಾನ ೋ? ತಮಮ ತಮಮ ಮನ ಗಳಲ್ಲಿ
ಅಪ್ರಮತತರಾಗಿ ವಾಸಿಸುತಿತದಾುರ ಯೋ? ನಿಮಮ
ಅತ ಮ
ತ ಾವಂದಿರ ೊಡನ ಚ ನಾುಗಿ, ನ ೊೋವಾಗದಂತ ,
ನಡ ದುಕ ೊಳುಳತಿತರುವಿರಾ? ಪ್ತಿಯಂದಿರಿಗ
ಅನುಕೊಲವಾಗುವಂತಹ ನಡತ ಯನುು ನಿಮಮಲ್ಲಿ
ನ ಲ ಮಾಡಿಸಿಕ ೊಂಡಿದಿುೋರಾ?” ಅಲ್ಲಿ ನಮಮ
ಸ ೊಸ ಯಂದಿರಂತಿರುವ ಗುಣ ೊೋಪ್ಪ್ನು, ಕುಲ್ಲೋನ ಮಕಕಳ
ತಾಯಂದಿರಾದ ಯುವತಿಯರನುು ಭ ೋಟ್ಟಯಾದಾಗ
ಯುಧಿಷ್ಠಿರನು ಅವರಿಗ ಪ್ರಸನು ಸಂದ ೋಶ್ಗಳನುು
ಕಳುಹಿಸಿದಾುನ ಂದು ಹ ೋಳು. ನಮಮ ಮನ ಯ ಹ ಣುಣಮಕಕಳನುು
ಆಲಂಗಿಸಿ ನನು ವತಿಯಿಂದ ಅವರ ಆರ ೊೋಗಾದ ಕುರಿತು
ಕ ೋಳಬ ೋಕು. ಅವರಿಗ ನಿೋನು ಹ ೋಳಬ ೋಕು - “ನಿಮಮ

92
ಪ್ತಿಯಂದಿರು ನಿಮಮಡನ ಚ ನಾುಗಿರಲ್ಲ. ನಿೋವು ಕೊಡ ನಿಮಮ
ಪ್ತಿಯಂದಿರಿಗ ಅನುಕೊಲರಾಗಿರಿ. ಅಲಂಕೃತರಾಗಿ, ಉತತಮ
ವಸರಗಳನುುಟುಿ, ಸುಗಂಧಗಳನುು ತ ೊಟುಿ,
ಶ್ುಚಿಯಾಗಿದುುಕ ೊಂಡು ಸುಖ್ವನುು ಭ ೊೋಗಿಸಿ. ನಿಮಮ
ನ ೊೋಟವು ಚ ನಾುಗಿರಲ್ಲ ಮಾತು ಸುಖ್ಕರವಾಗಿರಲ್ಲ.” ನಿೋನು
ಮನ ಯ ಸಿರೋಯರ ಕುಶ್ಲವನುು ಕ ೋಳಬ ೋಕು.

ಕುರುಗಳ ಆಶ್ರಯದಲ್ಲಿರುವ ದಾಸಿೋಪ್ುತರರಿಗೊ, ದಾಸರಿಗೊ,


ಕುಬಜರಿಗೊ, ಕುಳಳರಿಗೊ ನಾನು ಕುಶ್ಲನಾಗಿದ ುೋನ ಂದು ಹ ೋಳು.
ಅನಂತರ ಅವರ ಆರ ೊೋಗಾದ ಕುರಿತೊ ಕ ೋಳಬ ೋಕು. ಅವರು
ಹಿಂದ ಮಾಡುತಿತದು ವೃತಿತಗಳಲ್ಲಿಯೋ ತ ೊಡಗಿದಾುರ ಯೋ
ಮತುತ ಧಾತವರಾಷ್ರರು ಅವರಿಗ ಮದಲ್ಲನಂತ ಯೋ
ಕ ೊಡುತಿತದಾುರ ಯೋ? ಧೃತರಾಷ್ರನು ಪೊರ ಯುವ
ಅಂಗಹಿೋನರಿಗೊ ಕೃಪ್ಣರಿಗೊ, ಗಿಡಡರಿಗೊ, ವೃದಧರಿಗೊ,
ಕುರುಡರಿಗೊ, ಮತುತ ಕಾಲುಗಳನುು ಕಳ ದುಕ ೊಂಡು ಕ ೋವಲ
ಕ ೈಗಳಿಂದ ಕ ಲಸಮಾಡಬಲಿ ಎಲಿರಿಗೊ ನನು ಕುಶ್ಲತ ಯ
ಕುರಿತು ಹ ೋಳಿ ನಂತರ ಅವರ ಆರ ೊೋಗಾದ ಕುರಿತು
ಕ ೋಳಬ ೋಕು. “ನಿಮಮ ಕ ಟಿ ರ್ಜೋವನ ದುಃಖ್ದಿಂದ
ಭಯಪ್ಡಬ ೋಡಿ. ಪ್ರಲ ೊೋಕಗಳಲ್ಲಿ ಪಾಪ್ಗಳನುು
ಮಾಡಿರಬಹುದು. ಶ್ತುರಗಳನುು ನಿಗರಹಿಸಿ ಸುಹೃದರನುು
ಅನುಗರಹಿಸಿ ನಾನು ನಿಮಗ ಊಟ ವಸರಗಳನಿುತುತ
93
ತೃಪತಗ ೊಳಿಸುತ ೋತ ನ . ಬಾರಹಮಣರಿಂದ ನನಗ ಇನೊು ಉತತಮ
ಫಲಗಳು ಬರುವುದಿದ . ಭವಿಷ್ಾದಲ್ಲಿ ನನಗ ಅವು
ದ ೊರ ಯುತತವ ಎನುುವುದರಲ್ಲಿ ಸಂಶ್ಯವಿಲಿ. ನಿೋವ ಲಿರೊ
ಪ್ುನಃ ಯುಕತರೊಪ್ರಾಗುತಿತೋರಿ. ಅದು ಸಿದಿಧಯಾದಾಗ
ನೃಪ್ನಿಗ ತಿಳಿಸಿ.” ಅನಾರ್ರಾಗಿರುವ, ದುಬವಲರಾಗಿರುವ,
ಸವವಕಾಲದಲ್ಲಿಯೊ ತಮಮ ಕುರಿತ ೋ ಚಿಂತಿಸುತಿತರುವ, ಮೊಢ
ಕೃಪ್ಣರ ಲಿರನುು ಕೊಡ ನಮಮ ಪ್ರವಾಗಿ ಕುಶ್ಲವನುು ಕ ೋಳು.
ನಾನಾ ದಿಕುಕಗಳಿಂದ ಬಂದು ಧಾತವರಾಷ್ರರ ೊಡನ ಸ ೋರಿದ
ಇತರರಿಗೊ, ನಿೋನು ನ ೊೋಡಲು ಸಾಧಾವಾದ ಎಲಿರಿಗೊ
ಕುಶ್ಲ ಮತುತ ಆರ ೊೋಗಾದ ಕುರಿತು ಕ ೋಳು. ಹಿೋಗ ಎಲಿ
ದಿಕುಕಗಳಿಂದಲೊ ಬಂದವರ, ಇನೊು ಬರುತಿತರುವ ರಾಜರಿಗೊ
ದೊತರಿಗೊ ಎಲಿರಿಗೊ ಅವರ ಕುಶ್ಲವನುು ಕ ೋಳಿ ನಂತರ
ಅವರಿಗ ನಾನು ಕುಶ್ಲನಾಗಿದ ುೋನ ಎಂದು ಹ ೋಳು.

ಧಾತವರಾಷ್ರರಿಗ ದ ೊರಕಿರುವ ಯೋಧಕರಂರ್ವರು ಬ ೋರ


ಯಾರೊ ಭೊಮಿಯಲ್ಲಿಲಿ. ಆದರ ಧಮವವು ನಿತಾ ಮತುತ
ಧಮವವ ೋ ಶ್ತುರಗಳನುು ನಾಶ್ಪ್ಡಿಸಲು ನನುಲ್ಲಿರುವ
ಮಹಾಬಲ. ನನು ಈ ಮಾತನುು ಧಾತವರಾಷ್ರ
ಸುಯೋಧನನಿಗ ಪ್ುನಃ ಪ್ುನಃ ಕ ೋಳಿಸಬ ೋಕು: “ಕುರುಗಳನುು
ಸಂಪ್ೊಣವವಾಗಿ ನಾನ ೋ ಆಳುತ ೋತ ನ ಎಂದು ನಿನು ಶ್ರಿೋರದಲ್ಲಿ
ಹೃದಯವನುು ಸುಡುತಿತರುವ ಈ ಆಸ ಗ ಯಾವುದ ೋ
94
ಅರ್ವವೂ ವಿವ ೋಕವೂ ಇಲಿ. ನಿನಗ ಅಪರಯವಾದುದನುು
ಮಾಡುವಂರ್ವರು ನಾವಲಿ. ಶ್ಕರಪ್ುರವನುು ನಮಗ
ಹಿಂದಿರುಗಿಸು ಅರ್ವಾ ಯುದಧಮಾಡು.”

ಧೃತರಾಷ್ರ-ದುಯೋವಧನರಿಗ ಯುಧಿಷ್ಠಿರನ ಸಂದ ೋಶ್


ಯುಧಿಷ್ಠಿರನು ಹ ೋಳಿದನು:
“ಸಂಜಯ! ಸಂತರೊ ಅಸಂತರೊ, ಬಾಲರೊ ವೃದಧರೊ,
ಅಬಲರೊ ಬಲಶಾಲ್ಲಗಳೂ ಎಲಿರನೊು ಧಾತನು
ವಶ್ದಲ್ಲಿಟುಿಕ ೊಂಡಿರುತಾತನ . ಆ ಸವವಗಳ ಒಡ ಯನ ೋ,
ತನಗಿಷ್ಿವಾದ ಹಾಗ , ಬಾಲರಲ್ಲಿ ಪಾಂಡಿತಾವನೊು
ಪ್ಂಡಿತರಲ್ಲಿ ಬಾಲಕತವವನೊು ನಿೋಡುತಾತನ . ಅವನು ಮದಲ ೋ
ಬಿೋಜವನುು ಬಿತುತವಾಗಲ ೋ ಎಲಿವನೊು ಕ ೊಟುಿಬಿಟ್ಟಿರುತಾತನ .
ಉಪ್ದ ೋಶ್ವನುು ಸಾಕುಮಾಡ ೊೋಣ. ಇದುದುನುು ಇದುಹಾಗ
ನಿೋನು ಹ ೋಳುತಿತೋಯ. ಈಗ ನಾವು ಅನ ೊಾೋನಾರಲ್ಲಿ
ವಿಷ್ಯವನುು ಚಚಿವಸಿ ತೃಪ್ತರಾಗಿದ ುೋವ . ಕುರುಗಳ
ಮಹಾಬಲ ಧೃತರಾಷ್ರನಲ್ಲಿಗ ಹ ೊೋಗಿ, ಪಾದಗಳಿಗ
ನಮಸಕರಿಸಿ ನಂತರ ಅವನ ಆರ ೊೋಗಾವನುು ವಿಚಾರಿಸು.
ಅವನು ಕುರುಗಳ ಮಧಾದಲ್ಲಿ ಕುಳಿತಿರುವಾಗ ಅವನಿಗ ಹ ೋಳು:
“ರಾಜನ್! ಪಾಂಡವರು ವಿೋಯವದಿಂದ ಸುಖ್ವಾಗಿ
ರ್ಜೋವಿಸಿದಾುರ . ನಿನು ಪ್ರಸಾದಿಂದ ಅವರು ಬಾಲಕರಿದಾುಗಲ ೋ
ರಾಜಾವನುು ಪ್ಡ ದರು. ಮದಲು ಅವರನುು ರಾಜಾದಲ್ಲಿ
95
ಸಾಿಪಸಿ ಈಗ ಅವರನುು ನಿಲವಕ್ಷ್ಸಿ ನಾಶ್ಗ ೊಳಿಸಬ ೋಡ.
ಇದುುದ ಲಿವನೊು ತನಗ ೊಬಬನಿಗಾಗಿ ಮಾತರ ಇಟುಿಕ ೊಳಳಲು
ಯಾರೊ ಅಹವನಿಲಿ. ಅಪಾಪ! ನಾವು ಒಟ್ಾಿಗಿ ರ್ಜೋವಿಸ ೊೋಣ.
ದ ವೋಷ್ಠಗಳ ವಶ್ದಲ್ಲಿ ಹ ೊೋಗಬ ೋಡ!”

ಅನಂತರ ಭಾರತರ ಪತಾಮಹ ಶಾಂತನವ ಭೋಷ್ಮನಿಗ ನನು


ಹ ಸರನುು ಹ ೋಳಿ ತಲ ಬಾಗಿ ನಮಸಕರಿಸಬ ೋಕು. ನಮಮ
ಪತಾಮಹನಿಗ ನಮಸಕರಿಸಿ ಹ ೋಳಬ ೋಕು: “ಹಿಂದ ನಿೋನು
ಶ್ಂತನುವಿನ ವಂಶ್ವು ಮುಳುಗುತಿತರುವಾಗ ಅದನುು ಪ್ುನಃ
ಉದಧರಿಸಿದ . ಪತಾಮಹ! ಈಗ ನಿನುದ ೋ ವಿಚಾರದಂತ ನಿನು
ಮಮಮಕಕಳು ಪ್ರಸಪರ ಪರೋತಿಯಿಂದ ಬದುಕಿರುವಂತ
ಮಾಡು.” ಅನಂತರ ಕುರುಗಳ ಮಂತರಧಾರಿಣಿ ವಿದುರನಿಗ
ಹ ೋಳಬ ೋಕು: “ಸೌಮಾ! ಯುಧಿಷ್ಠಿರನ ಹಿತವನುು ಬಯಸಿ
ಅಯುದಧದ ಮಾತನಾಡು!” ಅನಂತರ ಕುರುಗಳ ಮಧ ಾ
ಕುಳಿತಿರುವ ರಾಜಪ್ುತರ, ಅಮಷ್ವಣ, ಸುಯೋಧನನನುು
ಪ್ುನಃ ಪ್ುನಃ ಪ್ುಸಲಾಯಿಸುತಾತ ಹ ೋಳಬ ೋಕು: “ಕುರುಗಳನುು
ವಧಿಸಬಾರದು ಎಂದು ಏಕಾಂಗಿಯಾಗಿ ಸಭಾಗತಳಾಗಿದು
ಕೃಷ್ ಣಯನುು ನಾನು ಉಪ ೋಕ್ಷ್ಸಿ ನ ೊೋಡುತಿತದು ಆ ದುಃಖ್ವನೊು
ನಾನು ಸಹಿಸಿಕ ೊಳುಳತ ೋತ ನ . ಈ ರಿೋತಿಯಲ್ಲಿ ಅದರ ಮದಲು
ಮತುತ ನಂತರ ತಂದ ೊಡಿಡದ ಕ ಿೋಶ್ಗಳನೊು ಪಾಂಡವರು,
ಬಲಶಾಲ್ಲಗಳಾಗಿದುರೊ, ಸಹಿಸಿಕ ೊಂಡಿದಾುರ
96
ಎನುುವುದ ಲಿವನೊು ಕುರುಗಳು ತಿಳಿದಿದಾುರ . ಸೌಮಾ! ನಿೋನು
ನಮಮನುು ರ್ಜಂಕ ಯ ಚಮವಗಳನುು ತ ೊಡಿಸಿ ಹ ೊರಗಟ್ಟಿದ . ಆ
ದುಃಖ್ವನುು ಕೊಡ ಕುರುಗಳನುು ಕ ೊಲಿಬಾರದ ಂದು
ಸಹಿಸಿಕ ೊಳುಳತ ೋತ ವ . ನಿನು ಅನುಮತಿಯಂತ ದುಃಶಾಸನನು
ಸಭ ಯನುು ಅತಿಕರಮಿಸಿ ಕೃಷ್ ಣಯ ಕೊದಲನುು ಹಿಡಿದು
ಎಳ ದುತಂದ. ಅದನೊು ನಾವು ಕ್ಷಮಿಸುತ ೋತ ವ . ಆದರ
ಯಥ ೊೋಚಿತವಾದ ನಮಮ ಭಾಗವು ನಮಗ ದ ೊರ ಯಬ ೋಕು.
ಪ್ರರ ಸವತಿತನ ಮೋಲ್ಲರುವ ನಿನು ಆಸ ಬುರುಕ ಬುದಿಧಯನುು
ಹಿಂದ ತ ಗ ದುಕ ೊೋ! ಹಾಗಿದುರ ಮಾತರ ಶಾಂತಿಯಾಗಿರುತತದ
ಮತುತ ಪ್ರಸಪರರಲ್ಲಿ ಪರೋತಿಯಿರುತತದ . ಶಾಂತಿಯನುು
ಬಯಸುವ ನಮಗ ರಾಜಾದ ಒಂದು ಮೊಲ ಯನಾುದರೊ
ಕ ೊಡು. ಕುಶ್ಸಿಲ, ವೃಕಸಿಲ, ಆಸಂದಿೋ, ವಾರಣಾವತ ಮತುತ
ಐದನ ಯದಾಗಿ ನಿೋನು ಬಯಸಿದ ಯಾವುದಾದರೊ ಒಂದು
ತುಂಡನುು ಕ ೊಡು. ಸುಯೋಧನ! ಹಿೋಗ ಐದು ಸಹ ೊೋದರರಿಗ
ಐದು ಗಾರಮಗಳನುು ಕ ೊಡು. ಇದರಿಂದ ನಮಮ ಮತುತ ನಮಮ
ದಾಯಾದಿಗಳ ನಡುವ ಶಾಂತಿಯು ನ ಲ ಸುತತದ .
ಸಹ ೊೋದರರು ಸಹ ೊೋದರರನುು ಸ ೋರಲ್ಲ, ತಂದ ಯಂದಿರು
ಮಕಕಳನುು ಕೊಡಲ್ಲ. ಪಾಂಚಾಲರು ಕುರುಗಳ ೂಂದಿಗ ಸ ೋರಿ
ನಲ್ಲದಾಡಲ್ಲ. ಕುರುಪಾಂಚಾಲರು ನಾಶ್ವಾಗದ ೋ
ಇರುವುದನುು ನ ೊೋಡಬ ೋಕು ಎನುುವುದ ೋ ನನು ಆಸ . ಎಲಿರೊ

97
ಸುಮನಸಕರಾಗಿ ಶಾಂತಿಯಿಂದ ಇರ ೊೋಣ!”

ಸಂಜಯ! ನಾನು ಶಾಂತಿಗ ಹ ೋಗ ೊೋ ಹಾಗ ಯುದಧಕೊಕ


ತಯಾರಿದ ುೋನ . ಧಮವ-ಅರ್ವಗಳ ರಡನೊು ಬಯಸುತ ೋತ ನ .
ನಾನು ಮೃದುವಾಗಿರಬಲ ಿ, ದಾರುಣವಾಗಬಲ ಿ ಕೊಡ.”

ಸಂಜಯನು ಹಸಿತನಾಪ್ುರಕ ಕ ಹಿಂದಿರುಗಿದ ರಾತಿರಯೋ


ಧೃತರಾಷ್ರನನುು ಭ ೋಟ್ಟಮಾಡಿದುದು
ಆಗ ಮಹಾತಮ ಧೃತರಾಷ್ರನು ವಿಧಿಸಿದ ಎಲಿ ಕ ಲಸಗಳನೊು ಪ್ೊರ ೈಸಿ,
ಸಂಜಯನು ಪಾಂಡವರಿಂದ ಅನುಜ್ಞ ಯನುು ಪ್ಡ ದು ಹ ೊರಟನು.
ಹಾಸಿತನಪ್ುರವು ಹತಿತರವಾದ ಕೊಡಲ ೋ ಶ್ೋಘ್ರವಾಗಿ ಪ್ರವ ೋಶ್ಸಿ,
ಅಂತಃಪ್ುರವನುು ತಲುಪ, ದಾವರದಲ್ಲಿ ನಿಂತಿರುವವನಿಗ ಹ ೋಳಿದನು:
“ದ್ಾಾರಪಾಲಕನ ೋ! ನಾನು ಪಾಂಡವರ ಬಳಿಯಿಂದ
ಬಂದಿದ ುೋನ ಎಂದು ಧೃತರಾಷ್ರನಿಗ ಹ ೋಳು. ರಾಜನು
ಎಚಚರವಾಗಿದುರ ಮಾತರ, ನಾನು ಒಳಬರಲು ಬಯಸುತ ೋತ ನ
ಎಂದು ಹ ೋಳಬ ೋಕು.”

ದಾವರಪಾಲಕನು ಹ ೋಳಿದನು:

“ಭೊಮಿಪ್ತಿಗ ನಮಸಾಕರ! ನಿನುನುು ಕಾಣಲು ಸಂಜಯನು


ದಾವರದಲ್ಲಿ ನಿಂತಿದಾುನ . ಪಾಂಡವರ ಕಡ ಯಿಂದ
ಸಂದ ೋಶ್ವನುು ತ ಗ ದುಕ ೊಂಡು ಬಂದಿದಾುನ . ನಾನ ೋನು

98
ಮಾಡಬ ೋಕ ಂದು ಆಜ್ಞಾಪಸು.”

ಧೃತರಾಷ್ರನು ಹ ೋಳಿದನು:

“ಅವನಿಗ ಹ ೋಳು - ನಾನು ಸುಖಿಯಾಗಿದ ುೋನ ಮತುತ ಈಗ


ಸಮಯವಿದ . ಅವನು ಪ್ರವ ೋಶ್ಸಲ್ಲ. ಸಂಜಯನಿಗ ಸಾವಗತ.
ನಿನುನುು ಯಾವ ಸಮಯದಲ್ಲಿಯೊ ಕಾಣಬಯಸುತ ೋತ ನ .
ಪ್ರವ ೋಶ್ವು ಎಂದೊ ನಿಷ್ ೋದವಾಗಿರದ ಅವನು ಏಕ ಹ ೊರಗ
ನಿಂತಿದಾುನ ?”

ಆಗ ನೃಪ್ನ ಅನುಮತಿಯಂತ ಸೊತಪ್ುತರನು ವಿಶಾಲ ಅರಮನ ಯನುು


ಪ್ರವ ೋಶ್ಸಿ, ಪಾರಜ್ಞರೊ, ಶ್ ರರೊ ಮತುತ ಆಯವರಿಂದ ರಕ್ಷ್ಸಲಪಟಿ
ಸಿಂಹಾಸನಸಿ ವ ೈಚಿತರವಿೋಯವ ಪಾಥಿವವನ ಬಳಿಸಾರಿ ಕ ೈಮುಗಿದು
ಹ ೋಳಿದನು:

“ಭೊಮಿಪ್ತ ೋ ನಮಸಾಕರ! ನಾನು ಸಂಜಯ! ಪಾಂಡವರಲ್ಲಿಗ


ಹ ೊೋಗಿ ಬಂದಿದ ುೋನ . ನಿನಗ ಅಭವಂದಿಸಿ ಮನಸಿವೋ
ಪಾಂಡುಪ್ುತರ ಯುಧಿಷ್ಠಿರನು ಕುಶ್ಲವನೊು ಕ ೋಳಿದಾುನ .
ಅವನು ಪರೋತಿಯಿಂದ ನಿನು ಮಕಕಳನುು ಕ ೋಳಿದಾುನ . ಮತುತ
ನಿೋನು ನಿನು ಮಕಕಳು, ಮಮಮಕಕಳು, ಆಪ್ತರು, ಸ ುೋಹಿತರು,
ಸಚಿವರು ಮತುತ ನಿನುನುು ಅವಲಂಬಿಸಿರುವ ಎಲಿರ ೊಡನ
ಸಂತ ೊೋಷ್ದಿಂದಿರುವ ಯಾ ಎಂದೊ ಕ ೋಳಿದಾುನ .”

99
ಧೃತರಾಷ್ರನು ಹ ೋಳಿದನು:

“ಮಗೊ ಸಂಜಯ! ನಾನು ನಿನುಲ್ಲಿ ಕ ೋಳುತಿತದ ುೋನ -


ಅಜಾತಶ್ತುರ ಪಾರ್ವನು ಸುಖ್ದಿಂದ ಇದಾುನ ಯೋ? ರಾಜನು
ಪ್ುತರರ ೊಂದಿಗ , ಅಮಾತಾರ ೊಂದಿಗ , ಕೌರವರ
ಅನುಜರ ೊಂದಿಗ ಕುಶ್ಲನಾಗಿದಾುನ ತಾನ ೋ?”

ಸಂಜಯನು ಹ ೋಳಿದನು:

“ಅಮಾತಾರ ೊಂದಿಗ ಪಾಂಡುಪ್ುತರನು ಕುಶ್ಲನಾಗಿದಾುನ .


ಹಿಂದ ತನುದಾಗಿಸಿಕ ೊಂಡಿದುುದನುು ಪ್ಡ ಯಲು
ಬಯಸುತಾತನ . ಕ ಟಿದುನುು ಏನನೊು ಮಾಡದ ಯೋ ಅವನು
ಧಮವ ಮತುತ ಅರ್ವಗಳನುು ಅರಸುತಾತನ . ಅವನು ಮನಸಿವೋ,
ಬಹುಶ್ುರತ, ದೃಷ್ಠಿವಂತ ಮತುತ ಶ್ೋಲವಂತ. ಆ ಪಾಂಡವನಿಗ
ಅಹಿಂಸ ಯು ಪ್ರಮ ಧಮವ. ವಿತತವನುು
ಒಟುಿಮಾಡುವುದಕಿಕಂತಲೊ ಅದು ಪ್ರಮ ಧಮವವ ಂದು
ಅವನ ಮತ. ಪಾರ್ವನು ಸುಖ್ಪರಯನಲಿ, ಧಮವಹಿೋನನಲಿ.
ಅವನ ಬುದಿಧಯು ಏಳಿಗ ಯ ಮುಖ್ವಾಗಿದ . ದಾರಕ ಕ
ಕಟಿಲಪಟಿ ಮರದ ಗ ೊಂಬ ಯಂತ ಪ್ುರುಷ್ನು ಇನ ೊುಂದರ
ಕ ೈಯಲ್ಲಿರುತಾತನ . ಪಾಂಡವನ ಈ ಕಷ್ಿಗಳನುು ನ ೊೋಡಿ
ಕಮವವು ಮನುಷ್ಾನಿಗಿಂತಲೊ ದ ೊಡಡದಾದ ದ ೈವ
ಎಂದ ನಿಸುತತದ .

100
ನಿನು ಈ ಅತಿ ಪಾಪ್ವನುು ತರುವ, ಹ ೋಳಲಸಾಧಾ
ಘೊೋರರೊಪನ ಕಮವದ ೊೋಷ್ವನುು ನ ೊೋಡಿದರ
ಎಲ್ಲಿಯವರ ಗ ಮನುಷ್ಾನು ತ ೊೋರುವಿಕ ಗ ಇರುವುದನುು
ಬಯಸುತಾತನ ೊೋ ಅಲ್ಲಿಯ ವರ ಗ ಅವನಿಗ ಪ್ರಶ್ಂಸ ಯು
ದ ೊರ ಯುತತದ . ಅರ್ಜೋಣವವಾದ ಅಸಮರ್ವವಾದ
ಚಮವವನುು ಸಪ್ವವು ತ ೊರ ಯುವಂತ ಆ ಧಿೋರ
ಅಜಾತಶ್ತುರವಾದರ ೊೋ ಪಾಪ್ವನುು ತ ೊರ ದು
ಹ ೊಳ ಯುತಿತದಾುನ . ಯುಧಿಷ್ಠಿರನು ಪಾಪ್ವನುು ನಿನಗ
ಬಿಟ್ಟಿದಾುನ . ಧಮಾವರ್ವಯುಕತವಲಿದ, ಆಯವರ ನಡತ ಗ
ವಿರ ೊೋಧವಾಗಿರುವ ನಿನು ಕ ಲಸವನುು ನಿೋನ ೋ ತಿಳಿದುಕ ೊೋ.
ಕ ೋವಲ ಕ ಟಿ ಹ ಸರನುು ನಿೋನು ಗಳಿಸಿದಿುೋಯ. ಇದನುು ನಿೋನು
ಅಳಿಸಲಾರ . ಇದು ನಿನ ೊುಡನ ಯೋ ಬರುತತದ . ಇಂದು ನಿೋನು
ಪ್ುತರರ ವಶ್ಕ ಕ ಬಂದು ಅವರ ವಿನಾ ಈ ಸಂಶ್ಯಯುಕತವಾದ
ಸಂಪ್ತತನುು ಭ ೊೋಗಿಸಲು ಆಶ್ಸುತಿತರುವ . ನಿನು ಈ ಅಧಮವದ
ವಿಷ್ಯವು ಮಹಾ ಪ್ೃಥಿವಯಲ ಲ
ಿ ಾಿ ಹರಡಿದ . ಇದು ನಿನಗ
ಸಮನಾದುದಲಿ.

ತಿಳುವಳಿಕ ಇಲಿದಿರುವವನಿಗ , ಕ ಟಿ ಕುಲದಲ್ಲಿ ಹುಟ್ಟಿದವನಿಗ ,


ಕೊರರನಾದವನಿಗ , ಬಹುಕಾಲ ವ ೈರವನುು
ಪ್ರತಿಪಾದಿಸುವವನಿಗ , ಕ್ಷತಿರಯ ವಿದ ಾಗಳಲ್ಲಿ
ಅಧಿೋರನಾದವನಿಗ , ಈ ಗುರುತುಗಳಿರುವವನಿಗ ಮತುತ
101
ಬುದಿಧಯಿಲಿದಿರುವ ಅವಿೋಯವ ಅಶ್ಕ್ಷ್ತನಿಗ ಕಷ್ಿಗಳನುು
ಎದುರಿಸಲು ಸಾಧಾವಾಗಲಾರದು. ಉತತಮ ಕುಲದಲ್ಲಿ
ಹುಟುಿವುದು, ಧಮವವಂತನಾಗಿರುವುದು,
ಯಶ್ಸಿವಯಾಗುವುದು, ಪ್ರಸಿದಧನಾಗುವುದು,
ಸುಖ್ರ್ಜೋವಿಯಾಗಿರುವುದು, ಯತಾತಮನಾಗಿರುವುದು, ಧಮವ-
ಅರ್ವಗಳಲ್ಲಿ ಸಿಲುಕಿಕ ೊಂಡಿರುವುವವನುು ಬಿಡಿಸಿಕ ೊಳುಳವುದು
ಇವ ಲಿವುಗಳಲ್ಲಿ ಅದೃಷ್ಿವಲಿದ ಬ ೋರ ಯಾವುದರ
ಕ ೈವಾಡವಿದ ? ಬುದಿಧವಂತರಾದ ಹಿರಿಯರಿಂದ ಸಲಹ ಗಳನುು
ಪ್ಡ ದ, ಧಮವ-ಅರ್ವಗಳಲ್ಲಿ ಪ್ರಣಿೋತನಾದ,
ಸವವಮಂತರಗಳಿಂದಲೊ ರಹಿತನಾಗಿರದ, ಅಮೊಢನು ಹ ೋಗ
ತಾನ ೋ ಕೊರರ ಕೃತಾವನುು ಮಾಡಬಹುದು? ಇಲ್ಲಿ ಸ ೋರಿರುವ
ಮಂತರವಿದರು ನಿನುನ ುೋ ಬ ಂಬಲ್ಲಸುತಿತದಾುರ ಮತುತ ನಿನು
ಕ ಲಸದಲ್ಲಿಯೋ ನಿತಾವೂ ತಮಮನುು ತ ೊಡಗಿಸಿಕ ೊಂಡಿದಾುರ .
ಅವರ ಈ ಬಲವಾದ ನಿಶ್ಚಯದಿಂದ ಕುರುಕ್ಷಯವು
ನಡ ಯುತತದ ಎನುುವುದರಲ್ಲಿ ಸಂಶ್ಯವಿಲಿ. ಅಜಾತಶ್ತುರವು
ಪಾಪ್ದಿಂದ ಪಾಪ್ವನುು ಗ ಲಿಲು ಅಕಾಲ್ಲಕವಾಗಿ ಕುರುಗಳನುು
ನಾಶ್ಪ್ಡಿಸಬ ೋಕಾಗುವುದು. ನಿನಗ ಪಾಪ್ವನ ುಲಿ
ಬಿಟುಿಕ ೊಟುಿ ಲ ೊೋಕದಲ್ಲಿ ನಿನು ನಿಂದ ಯೋ ನಡ ಯುವಂತ
ಆಗುತತದ . ದ ೋವತ ಗಳು ಪಾರ್ವನನುು ಪ್ರಲ ೊೋಕಕ ಕ
ಕರ ಯಿಸಿಕ ೊಂಡು ತ ೊೋರಿಸಿ ಸನಾಮನಿಸಿದರು ಎನುುವುದಕ ಕ

102
ಬ ೋರ ಏನಾದರೊ ಅರ್ವವಿದ ಯೋ? ಅದು ಮನುಷ್ಾನು
ಮಾಡಿದುದಲಿ ಎನುುವುದರಲ್ಲಿ ಸಂಶ್ಯವ ೋ ಇಲಿ. ಕಮವ
ಮತುತ ಕೃತನ ಈ ಗುಣಗಳನುು, ಭಾವಾಭಾವಗಳನುು,
ವತವಮಾನ ಮತುತ ಹಿಂದ ನಡ ದುದವುಗಳನುು ನ ೊೋಡಿಯೋ
ರಾಜಾ ಬಲ್ಲಯು ಆದಿ ಅಂತಾಗಳನುು ತಿಳಿಯಲಾರದ ೋ ಇವಕ ಕ
ಕಾಲವಲಿದ ೋ ಬ ೋರ ಏನೊ ಅಲಿ ಎಂದು ಅಭಪಾರಯಪ್ಟಿನು.
ಕಣುಣ, ಕಿವಿ, ಮೊಗು, ಚಮವ ಮತುತ ನಾಲ್ಲಗ ಗಳು ಜಂತುವಿನ
ಜ್ಞಾನದ ಬಾಗಿಲುಗಳು. ಆಸ ಗಳು ಕ್ಷಯವಾಗಲು ಇವು
ತಮಮಷ್ಿಕ ಕ ತಾವ ೋ ಸುಖ್ದಿಂದ ಇರುತತವ . ಆದುದರಿಂದ
ಇವುಗಳನುು ವಾಥ ಯಿಲಿದ ೋ ದುಃಖ್ಪ್ಡ ಯದ ೋ
ನಿಯಂತರಣದಲ್ಲಿಟುಿಕ ೊಳಳಬ ೋಕು. ಪ್ುರುಷ್ನು ಕಮವಗಳನುು
ಸರಿಯಾಗಿ ಮಾಡಿದರ ಬ ೋಕಾದ ಫಲ್ಲತಾಂಶ್ವನುು
ಪ್ಡ ಯಬಹುದು ಎಂದು ಹ ೋಳುತಾತರ . ತಂದ -ತಾಯಿಗಳ
ಕಮವದಿಂದ ಹುಟ್ಟಿದವನು ವಿಧಿವತಾತದ
ಆಹಾರಸ ೋವನ ಯಿಂದ ಬ ಳ ಯುತಾತನ . ಪರಯವಾದುದು,
ಅಪರಯವಾದುದು, ಸುಖ್, ದುಃಖ್, ನಿಂದನ ಮತುತ
ಪ್ರಶ್ಂಸ ಗಳು ಇವನನುು ಹಿಂಬಾಲ್ಲಸುತತವ .
ಅಪ್ರಾಧಮಾಡಿದಾಗ ಇತರರು ಇವನನುು ಝರಿಯುತಾತರ .
ಒಳ ಳಯದಾಗಿ ನಡ ದುಕ ೊಂಡರ ಅವನನ ುೋ ಜನರು
ಪ್ರಶ್ಂಸಿಸುತಾತರ . ಭಾರತರಲ್ಲಿನ ಮನಸಾತಪ್ಕ ಕ ನಾನು ನಿನುನ ುೋ

103
ಬ ೈಯುಾತ ೋತ ನ . ಇದು ನಿಜವಾಗಿಯೊ ನಿನು ಮಕಕಳ
ಅಂತಾವ ನಿಸಿಕ ೊಳುಳತತದ . ನಿನು ಕಮಾವಪ್ರಾಧದಿಂದ
ಒಣಹುಲ್ಲಿನಂತ ಕುರುಗಳು ಸುಟುಿಹ ೊೋಗದ ೋ ಇರಲ್ಲ. ಈ
ಸವವಲ ೊೋಕದಲ್ಲಿ ನಿೋನ ೊಬಬನ ೋ ಹುಟ್ಟಿದ ಮಕಕಳ ವಶ್ನಾಗಿ
ಹ ೊೋಗಿದಿುೋಯ. ದೊಾತಕಾಲದಲ್ಲಿ ನಿೋನು ಕಾಮಾತಮನನುು
ಪ್ರಶ್ಂಸಿಸಿದ . ಶಾಂತಿಯ ಹ ೊರತಾಗಿ ಬ ೋರ ಏನೊ ಇದರಿಂದ
ಬಿಡುಗಡ ಯು ಕಾಣುವುದಿಲಿ. ಅನಾಪ್ತರನುು ಸಿವೋಕರಿಸಿ ಮತುತ
ಹಾಗ ಯೋ ಆಪ್ತರನುು ದೊರವಿಡಿಸಿ ದುಬವಲನಾಗಿ ನಿೋನು ಈ
ಅಪಾರ ಸಮೃದಧ ಭೊಮಿಯನುು ರಕ್ಷ್ಸಲು
ಅಸಮರ್ವನಾಗಿದಿುೋಯ.

ರರ್ವ ೋಗದಿಂದ ತುಂಬಾ ಬಳಲ್ಲದ ುೋನ . ಮಲಗಿಕ ೊಳಳಲು ನಿನು


ಅನುಮತಿಯನುು ಕ ೋಳುತಿತದ ುೋನ . ಬ ಳಿಗ ಗ ಸಭ ಯಲ್ಲಿ ಕುರುಗಳು
ಒಟ್ಟಿಗ ೋ ಅಜಾತಶ್ತುರವಿನ ಮಾತನುು ಕ ೋಳುವರು.”

ವಿದುರ ನಿೋತಿ
ಮಹಾಪಾರಜ್ಞ, ಮಹಿೋಪ್ತಿ, ಧೃತರಾಷ್ರನು ದಾವರದಲ್ಲಿ ನಿಂತಿದುವನಿಗ
ಹ ೋಳಿದನು:
“ವಿದುರನನುು ಕಾಣಲು ಬಯಸುತ ೋತ ನ . ಅವನನುು ಬ ೋಗನ
ಇಲ್ಲಿಗ ಕರ ದು ತಾ!”
ಧೃತರಾಷ್ರನಿಂದ ಕಳುಹಿಸಲಪಟಿ ದೊತನು ಕ್ಷತತನಿಗ ಹ ೋಳಿದನು:

104
“ಮಹಾಪಾರಜ್ಞ ಮಹಾರಾಜ ಒಡ ಯನು ನಿನುನುು ನ ೊೋಡಲು
ಬಯಸುತಾತನ .”
ಇದನುು ಕ ೋಳಿದ ವಿದುರನು ರಾಜನಿವ ೋಶ್ನವನುು ತಲುಪ
ದಾವರಪಾಲಕನಿಗ ಹ ೋಳಿದನು:
“ಧೃತರಾಷ್ರನಿಗ ನಾನು ಬಂದಿರುವುದನುು ತಿಳಿಸು!”
ದಾವರಪಾಲಕನು ಹ ೋಳಿದನು:
“ರಾಜ ೋಂದರ! ನಿನು ಆಜ್ಞ ಯಂತ ವಿದುರನು ನಿಮಮ
ಪಾದಗಳನುು ಕಾಣಲು ಬಂದಿದಾುನ . ಏನು ಮಾಡಬ ೋಕ ಂದು
ಆಜ್ಞಾಪಸಿ!”
ಧೃತರಾಷ್ರನು ಹ ೋಳಿದನು:
“ಮಹಾಪಾರಜ್ಞ ದಿೋಘ್ವದಶ್ವ ವಿದುರನು ಒಳಬರಲ್ಲ.
ವಿದುರನನುು ಕಾಣಲು ನನಗ ಅಕಾಲವ ನುುವುದ ೋ ಇಲಿ.”
ದಾವರಪಾಲಕನು ಹ ೋಳಿದನು:
“ಕ್ಷತತ! ಧಿೋಮತ ಮಹಾರಾಜನ ಅಂತಃಪ್ುರವನುು ಪ್ರವ ೋಶ್ಸು!
ನಿನುನುು ನ ೊೋಡಲು ಅವನಿಗ ಅಕಾಲವ ನುುವುದ ೋ ಇಲಿ ಎಂದು
ರಾಜನು ನನಗ ಹ ೋಳಿದಾುನ .”

ಆಗ ವಿದುರನು ಧೃತರಾಷ್ರನ ನಿವ ೋಶ್ನವನುು ಪ್ರವ ೋಶ್ಸಿ


ಚಿಂತ ಯಲ್ಲಿದು ನರಾಧಿಪ್ನಿಗ ಕ ೈಮುಗಿದು ಈ ಮಾತನುು ಹ ೋಳಿದನು:

“ಮಹಾಪಾರಜ್ಞ! ನಾನು ವಿದುರ! ನಿನು ಆಜ್ಞ ಯಂತ

105
ಬಂದಿದ ುೋನ . ಯಾವುದ ೋ ಕಾಯವವನುು ನಡ ಸಬ ೋಕಾದರ
ನಾನಿಲ್ಲಿ ಇದ ುೋನ . ಅಪ್ಪಣ ಕ ೊಡು!”

ಧೃತರಾಷ್ರನು ಹ ೋಳಿದನು:

“ವಿದುರ! ಸಂಜಯನು ಬಂದು ನನಗ ಬ ೈದು ಹ ೊೋಗಿದಾುನ .


ನಾಳ ಅವನು ಸಭಾಮಧಾದಲ್ಲಿ ಅಜಾತಶ್ತುರವಿನ
ಸಂದ ೋಶ್ವನುು ಹ ೋಳುವವನಿದಾುನ . ಕುರುವಿೋರನ
ಸಂದ ೋಶ್ವ ೋನ ಂದು ಇಂದು ನನಗ ತಿಳಿಯಲ್ಲಕಾಕಗಲ್ಲಲಿ.
ಆದುದರಿಂದ ನನು ದ ೋಹವು ಸುಡುತಿತದ . ನಿದ ುಬರುತಿತಲಿ.
ಸುಡುತಿತರುವ ಮತುತ ನಿದ ುಮಾಡಲ್ಲಕಾಕಗದ ೋ ಇರುವವನಿಗ
ಒಳ ಳಯದು ಏನಾದರೊ ಇದ ಯೋ ಹ ೋಳು. ಅಯಾಾ! ನಿೋನು
ಧಮವ ಮತುತ ಅರ್ವಗಳಲ್ಲಿ ಕುಶ್ಲನಾಗಿದಿುೋಯ. ಸಂಜಯನು
ಪಾಂಡವರ ಕಡ ಯಿಂದ ಮರಳಿ ಬಂದಾಗಿನಿಂದ ನನು
ಮನಸಿ್ಗ ಶಾಂತಿಯಿಲಿದಂತಾಗಿದ . ಅವನು ಏನು
ಹ ೋಳುತಾತನ ೊೋ ಎಂಬ ಚಿಂತ ಯಲ್ಲಿ ಇಂದು ನನು
ಸವ ೋವಂದಿರಯಗಳೂ ಕ ಟುಿ ಹ ೊೋಗಿವ .”

ವಿದುರನು ಹ ೋಳಿದನು:

“ಪ್ರಜಾಗರವು (ನಿದ ುಬಾರದಿರುವುದು) ದುಬವಲನನುು,


ಬಡವನನುು, ಕಳ ದುಕ ೊಂಡವನನುು, ಕಾಮಿಯನುು, ಮತುತ
ಕಳಳನನುು ಆವರಿಸುತತದ . ನರಾಧಿಪ್! ಇವುಗಳಲ್ಲಿ ಯಾವ
106
ಮಹಾ ದ ೊೋಷ್ವೂ ನಿನುನುು ಮುಟ್ಟಿಲಿ ತಾನ ೋ? ಪ್ರವಿತತವನುು
ಕಸಿದುಕ ೊಂಡು ಪ್ರಿತಪಸುತಿತಲಿ ತಾನ ೋ?”

ಧೃತರಾಷ್ರನು ಹ ೋಳಿದನು:

“ನಿನಿುಂದ ಧಮವವತಾತದ ಪ್ರಮ ಶ ರೋಯಸಕರ ಮಾತನುು


ಕ ೋಳಬಯಸುತ ೋತ ನ . ಈ ರಾಜವಂಶ್ದಲ್ಲಿ ಪಾರಜ್ಞರಿಂದ
ಸಮಮತಿಯನುು ಪ್ಡ ದವನು ನಿೋನ ೊಬಬನ ೋ.”

ವಿದುರನು ಹ ೋಳಿದನು:

“ವನದಲ್ಲಿ ಶಾಪ್ದಗಧನಾದ ರಾಜ ಪಾಂಡುವಿಗ ಹುಟ್ಟಿದ


ಐವರು ಇಂದರರಂತಿರುವ ಪ್ುತರರನುು ನಿೋನ ೋ ಬ ಳ ಸಿದ , ಶ್ಕ್ಷಣ
ನಿೋಡಿದ . ಅಂಬಿಕ ೋಯ! ಈಗ ಅವರು ನಿನು ಆದ ೋಶ್ವನುು
ಪಾಲ್ಲಸಲು ಕಾಯುತಿತದಾುರ . ಅವರಿಗ ಉಚಿತವಾದ
ರಾಜಾವನುು ಕ ೊಟುಿ ಪ್ುತರರ ೊಂದಿಗ ಮುದದಿಂದ
ಸುಖಿಯಾಗಿದುರ ನಿನು ಕುರಿತು ದ ೋವತ ಗಳಲ್ಲಿಯಾಗಲ್ಲೋ
ಮನುಷ್ಾರಲ್ಲಿಯಾಗಲ್ಲೋ ಯಾರೊ ಅನುಮಾನಪ್ಡುವುದಿಲಿ.”

ಧೃತರಾಷ್ರನು ಹ ೋಳಿದನು:

“ನಿದ ು ಬಾರದಿರುವನು ಮತುತ ಬ ೋಗ ಯುಳಳವನು ಏನು


ಮಾಡಬ ೋಕು? ಅದನುು ಹ ೋಳು! ಅಯಾಾ! ನಿೋನ ೋ
ಧಮಾವರ್ವಕುಶ್ಲನೊ ಶ್ುಚಿಯೊ ಅಲಿವ ೋ?

107
108
ಆಜಾತಶ್ತುರವಿಗ ಎಲಿರಿಗೊ ಸರಿಯಾಗಿರುವುದು ಏನು ಮತುತ
ಕುರುಗಳಿಗ ಶ ರೋಯಸಕರವಾದುದು ಏನು ಎಂದು
ನಿನಗನಿುಸುತತದ ಯೋ ಅದನುು ಯಥಾವತಾತಗಿ ಹ ೋಳು. ಮುಂದ
ಕ ಡುಕಾಗಬಹುದ ಂದು ಶ್ಂಕಿಸಿ ನಾನು ಹಿಂದ ಮಾಡಿದ
ಪಾಪ್ಗಳನ ುೋ ಕಾಣುತಿತದ ುೋನ . ವಾಾಕುಲಾತಮನಾಗಿ ನಾನು
ನಿನುಲ್ಲಿ ಕ ೋಳುತಿತದ ುೋನ . ಅಜಾತಶ್ತುರವಿನ
ಯೋಚನ ಯಲ್ಲಿರಬಹುದಾದುದ ಲಿವನೊು ನನಗ
ಯಥಾವತಾತಗಿ ಹ ೋಳು.”

ವಿದುರನು ಹ ೋಳಿದನು:

“ಯಾರ ಸ ೊೋಲನುು ಬಯಸುವುದಿಲಿವೊೋ ಅವನಿಗ , ಕ ೋಳದ ೋ


ಇದುರೊ, ಅದು ಅವನಿಗ ಶ್ುಭವ ಂದ ನಿಸಲ್ಲ ಅರ್ವಾ
ಪಾಪ್ವ ಂದ ನಿಸಲ್ಲ, ದ ವೋಷ್ ಅರ್ವಾ ಪರಯವಾದುದ ಂದ ನಿಸಲ್ಲ,
ಸತಾವನ ುೋ ನುಡಿಯಬ ೋಕು. ಆದುದರಿಂದ ಕುರುಗಳಿಗ
ಒಳ ಳಯದನ ುೋ ಬಯಸಿ ನಿನಗ ಶ ರೋಯಸಕರವಾದ, ಧಮವಯುಕತ
ಮಾತುಗಳನುು ಹ ೋಳುತಿತದ ುೋನ . ಅರ್ವಮಾಡಿಕ ೊೋ! ಮೋಸ
ಮತುತ ಕ ಟಿ ವಿಧಾನಗಳನುು ಬಳಸಿ ಯಶ್ಸಿವಯಾಗುವ
ಕಮವಗಳಲ್ಲಿ ನಿನು ಮನಸ್ನುು ತ ೊಡಗಿಸಬ ೋಡ. ಪಾಂಡವರ
ವಿರ ೊೋಧದಿಂದ ನಿನು ಪ್ುತರರ ಬುದಿಧಯು ಮಸುಕಾಗಿದ
ಎನುುವುದು ನಿನಗ ತಿಳಿಯುತಿತಲಿ. ಮೊರೊ ಲ ೊೋಕಗಳ

109
ರಾಜನು ಆಗಬಲಿ ಲಕ್ಷಣ ಸಂಪ್ನುನಾದ ಯುಧಿಷ್ಠಿರನು ನಿನು
ಶ್ಷ್ಾ. ಅವನಿಗ ಆಳಲು ಬಿಡು. ನಿನು ಪ್ುತರರ ಲಿರಲ್ಲಿ ಅವನು
ತುಂಬಾ ಗೌರವಾನಿವತ ಭಾಗಧ ೋಯನು. ತ ೋಜಸು್ ಮತುತ
ಪ್ರಜ್ಞ ಯಿಂದ ಕೊಡಿದ, ಧಮಾವರ್ವಗಳ ತತತವವನುು ತಿಳಿದ,
ಅನೃಶ್ಂಸನೊ ಅಕ ೊರೋಶಾದಾನೊ ಆದ ಈ ಧಮವಭೃತರಲ್ಲಿ
ಶ ರೋಷ್ಿನು ನಿನು ಗೌರವಕಾಕಗಿ ಬಹಳಷ್ುಿ ಕ ಿೋಶ್ಗಳನುು
ಸಹಿಸಿದಾುನ .”

ಇದನುು ಹ ೋಳಿ ವಿದುರನು ಅನ ೋಕ ನಿೋತಿಯುಕತ ಮಾತುಗಳನಾುಡಿದನು.


ವಿದುರನು ಹ ೋಳಿದನು:

“ರಾಜ ೋಂದರ! ಭೊಮಿಗಾಗಿ ಸುಳಳನುು ಹ ೋಳಬಾರದು. ಮಗನ


ಮೋಲ್ಲನ ಪರೋತಿಯಿಂದಾಗಿ ಸುಳಳನುು ಹ ೋಳಿ ಮಕಕಳು
ಮಂತಿರಗಳ ೂಂದಿಗ ನಾಶ್ವಾಗಬ ೋಡ. ದುಯೋವಧನ, ಶ್ಕುನಿ,
ಮೊಢ ದುಃಶಾಸನ ಮತುತ ಕಣವರ ಮೋಲ ಐಶ್ವಯವವನುು
ಇರಿಸಿ ಹ ೋಗ ತಾನ ನಿೋನು ಶಾಂತಿಯನುು ಬಯಸುತಿತೋಯ?
ಸವವಗುಣಗಳಿಂದ ಕೊಡಿದ ಪಾಂಡವರು ನಿನುಲ್ಲಿ
ತಂದ ಯಂತ ವತಿವಸುತಾತರ . ನಿೋನೊ ಕೊಡ ಅವರ ೊಡನ
ಪ್ುತರರಂತ ವತಿವಸು. ನಿನು ನೊರು ಮಕಕಳು, ಕಣವ ಮತುತ
ಐವರು ಪಾಂಡವರು ಸಾಗರವ ೋ ಉಡುಪಾಗಿರುವ ಈ ಅಖಿಲ
ಪ್ೃಥಿವಯನುು ಆಳಬಲಿರು. ಧಾತವರಾಷ್ರರು ವನವಿದುಂತ

110
ಮತುತ ಪಾಂಡುಸುತರು ವಾಾಘ್ರಗಳು. ವಾರಯಘ್ರಗಳಿರುವ
ಕಾಡನುು ಕಡಿಯಬ ೋಡ; ಹುಲ್ಲಗಳನುು ಕಾಡಿನಿಂದ
ಓಡಿಸಬ ೋಡ. ಹುಲ್ಲಗಳಿಲಿದ ೋ ಕಾಡು ಉಳಿಯುವುದಿಲಿ;
ಕಾಡಿಲಿದ ೋ ಹುಲ್ಲಗಳು ಉಳಿಯುವುದಿಲಿ. ಕಾಡ ೋ ಹುಲ್ಲಗಳನುು
ರಕ್ಷ್ಸುತತದ ಮತುತ ಹುಲ್ಲಗಳು ಕಾಡನುು ರಕ್ಷ್ಸುತತವ . ಆ
ಪ್ರಮೋಷ್ಾವಸ, ಅಮಿತೌಜಸ ಪಾಂಡವರನುು ತ ೊರ ದು
ಭಾರತರ ಐಶ್ವಯವವನುು ದುಯೋವಧನನಿಗಿತುತ ನಿೋನು
ಮಹಾ ಅಹಿತವನುು ಮಾಡುತಿತದಿುೋಯ.
ಐಶ್ವಯವಮದಸಮೊಮಢ ಬಲ್ಲಯು ಮೊರೊಲ ೊೋಕಗಳಿಂದ
ಪ್ರಿಭರಷ್ಿನಾದಂತ ಇವನೊ ಕೊಡ ಬ ೋಗನ ೋ
ಪ್ರಿಭರಷ್ಿನಾಗುವುದನುು ನಿೋನು ನ ೊೋಡುತಿತೋಯ. ಸಾಧುವಾದ
ಕುಲವೃದಿಧಯನುು ನಡ ಸು. ನಿನು ಬಂಧುಗಳಿಗ ಒಳ ಳಯದನುು
ಮಾಡಿದರ ಶ ರೋಯಸ್ನುು ಪಾಡ ಯುತಿತೋಯ.
ಸದುಗಣಿಗಳಲಿದಿದುರೊ ಬಂದುಗಳನುು ಸಂರಕ್ಷ್ಸಬ ೋಕು.
ಹಿೋಗಿರುವಾಗ ಇನುು ನಿನು ಕರುಣ ಯ ಆಕಾಂಕ್ಷ್ಗಳಾದ
ಗುಣವಂತರದ ುೋನು? ದಿೋನ ಪಾಂಡವರ ಮೋಲ ಕರುಣ ಯನುು
ತ ೊೋರು. ಅವರ ಹ ೊಟ್ ಿಪಾಡಿಗ ಂದು ಕ ಲವು
ಗಾರಮಗಳನಾುದರೊ ಕ ೊಡು. ಈ ರಿೋತಿ ನಿೋನು ಲ ೊೋಕದಲ್ಲಿ
ಯಶ್ಸ್ನುು ಗಳಿಸುತಿತೋಯ. ನಿೋನು ವೃದಧ. ಆದುದರಿಂದ
ಪ್ುತರರನುು ರಕ್ಷ್ಸುವುದು ನಿನು ಕಾಯವ. ಹಿತವಾಕಾಗಳನುು

111
ನುಡಿಯುವ ನನುನುು ಕೊಡ ನಿನು ಹಿತ ೈಷ್ಠಯಂದು
ತಿಳಿದುಕ ೊೋ. ಇನ ೊುಮಮ ಹ ೋಳುತಿತದ ುೋನ . ನಿನು ಮತುತ
ಪಾಂಡುವಿನ ಮಕಕಳಲ್ಲಿ ಸಮತ ಯಿಂದ ನಿೋನು
ನಡ ದುಕ ೊಂಡರ ನಿನು ಮಕಕಳ ೂಂದಿಗ ಚ ನಾುಗಿರಬಲ ಿ.

ಧೃತರಾಷ್ರ! ಭಾರತ! ಪ್ುರಾಣನೊ ಸನಾತನನೊ ಆದ


ಕುಮಾರ ಸನತು್ಜಾತನು ಮೃತುಾವಿಲಿವ ಂದು ಹ ೋಳಿದನು.
ಸವವಬುದಿಧಮತರಲ್ಲಿ ಶ ರೋಷ್ಿನಾದ ಅವನು ನಿನಗ
ಗುಹಾವಾಗಿರುವ ಎಲಿದರ ಮೋಲ ಬ ಳಕನುು ಬಿೋರಿ ನಿನು
ಹೃದಯದಲ್ಲಿ ನ ಲ ಸುವಂತ ಹ ೋಳುತಾತನ .”

ಧೃತರಾಷ್ರನು ಹ ೋಳಿದನು:

“ಆ ಸನಾತನ ಋಷ್ಠಯು ನನಗ ಏನನುು ಹ ೋಳಲ್ಲದಾುನ ಯೋ


ಅದು ನಿನಗ ತಿಳಿದಿಲಿವ ೋ? ವಿದುರ! ಅದನುು ನಿೋನ ೋ ಹ ೋಳು.
ಅಷ್ಿಕ ಕ ನಿನುಲ್ಲಿ ಪ್ರಜ್ಞ ಯಿದ .”

ವಿದುರನು ಹ ೋಳಿದನು:

“ನಾನು ಶ್ ದರಯೋನಿಯಲ್ಲಿ ಹುಟ್ಟಿದುುದರಿಂದ ನಾನು


ಇಷ್ಿರವರಗ ಹ ೋಳಿದುದಕಿಕಂತ ಹ ಚುಚ ಹ ೋಳುವುದಿಲಿ. ಆ
ಕುಮಾರನಲ್ಲಿರುವ ವ ೋದಗಳ ಕುರಿತಾದ ಜ್ಞಾನವು
ಶಾಶ್ವತವ ಂದು ನನಗನಿುಸುತತದ . ಬಾರಹಮಣ ಯೋನಿಯಲ್ಲಿ

112
ಜನಿಸಿದ ಅವನು ತುಂಬಾ ಗುಹಾವಾದುದನೊು ತಿಳಿದಿದಾುನ .
ದ ೋವತ ಗಳು ಅವನನುು ನಿಂದಿಸುವುದಿಲಿ. ಆದುದರಿಂದ
ಇದನುು ನಿನಗ ಹ ೋಳುತಿತದ ುೋನ .”

ಧೃತರಾಷ್ರನು ಹ ೋಳಿದನು:

“ವಿದುರ! ಈ ದ ೋಹದಲ್ಲಿದುುಕ ೊಂಡು ನಾನು ಹ ೋಗ ಆ


ಪ್ುರಾಣ ಸನಾತನನನುು ಸಂದಶ್ವಸಬಲ ಿ ಹ ೋಳು!”

113
ಆಗ ವಿದುರನು ಆ ಸಂಶ್ತವರತ ಋಷ್ಠಯ ಕುರಿತು ಚಿಂತಿಸಿದನು.
ಅವನು ಚಿಂತಿಸುತಿತರುವುದನುು ತಿಳಿದು ಋಷ್ಠಯು ಅಲ್ಲಿ
ಕಾಣಿಸಿಕ ೊಂಡನು. ಆಗ ಅವನನುು ವಿಧಿವತಾತಗಿ ಬರಮಾಡಿಕ ೊಂಡು,
ಸುಖ್ವಾಗಿ ಕುಳಿತುಕ ೊಂಡು, ಸವಲಪ ವಿಶಾರಂತಿಯನುು ಪ್ಡ ಯಲು
ವಿದುರನು ಹ ೋಳಿದನು:

“ಭಗವನ್! ಧೃತರಾಷ್ರನ ಮನಸಿ್ನಲ್ಲಿ ಕ ಲವು


ಸಂಶ್ಯಗಳಿವ . ನನಗ ಶ್ಕಾವಾದಷ್ಿನುು ನಾನು ಹ ೋಳಿದ ುೋನ .
ಯಾವುದನುು ಕ ೋಳಿ ಈ ಮನುಷ್ ಾೋಂದರನು ಸುಖ್-
ದುಃಖ್ಗಳನೊು, ಲಾಭಾ-ಲಾಭಗಳನೊು, ಪರೋತಿ-
ದ ವೋಷ್ಗಳನೊು, ಮುಪ್ುಪ-ಮೃತುಾಗಳನೊು, ಭಯ-
ಮಾತ್ಯವಗಳನೊು, ಹಸಿವು-ಬಾಯಾರಿಕ ಗಳನೊು, ಮದ
ಮತುತ ವ ೈಭವ, ಅರತಿ, ಆಲಸಾ, ಕಾಮ-ಕ ೊರೋಧ ಮತುತ ಕ್ಷಯ-
ಉದಯಗಳನುು ದಾಟಬಹುದ ೊೋ ಅದನುು ನಿೋನೊ ಅವನಿಗ
ಹ ೋಳಬ ೋಕು.”

ಆಗ ಮನಿೋಷ್ಠೋ ರಾಜಾ ಧೃತರಾಷ್ರನು ವಿದುರನ ಮಾತನುು ಗೌರವಿಸಿ,


ಪ್ರಮ ಬುದಿಧಯನುು ಪ್ಡ ಯಲ ೊೋಸುಗ, ಮಹಾತಮ ಸನತು್ಜಾತನಿಗ
ರಹಸಾದಲ್ಲಿ ಅನ ೋಕ ಪ್ರಶ್ುಗಳನುು ಕ ೋಳಿದನು. ಸನತ್ುುಜಾತ್ನು ಅವನಿಗೆ
ಬ್ರಹ್ಮವಸುುವನುು ನಿರೂಪಿಸಿ ಅವನ ಸಂಶಯಗಳನುು
ಹೊೋಗಲಾಡಿಸಿದನು.

114
ಹಿೋಗ ಸನತು್ಜಾತ ಮತುತ ಧಿೋಮತ ವಿದುರನ ೊಂದಿಗ ರಾಜನು
ಮಾತುಕಥ ಯನಾುಡುತಿತರಲು, ರಾತಿರಯು ಕಳ ಯಿತು.

ಕುರುಸಭ ಯಲ್ಲಿ ಸಂಜಯನು ತನು


ರಾಯಭಾರವೃತಾತಂತವನುು ತಿಳಿಸಿದುದು
ಪಾಂಡವರಿಂದ ಹಿಂದಿರುಗಿದ ಸಂಜಯನು ಕೌರವ ಸಭ ಗ
ಆಗಮಿಸಿದುದು
ಆ ರಾತಿರಯು ಕಳ ಯಲು ಎಲಿ ರಾಜರೊ ಸೊತನನುು ಕ ೋಳಲು
ಸಂತ ೊೋಷ್ದಿಂದ ಸಭ ಯನುು ಪ್ರವ ೋಶ್ಸಿದರು. ಪಾರ್ವರ
ಧಮಾವರ್ವಸಂಹಿತ ಮಾತುಗಳನುು ಕ ೋಳಲು ಬಯಸಿ ಎಲಿರೊ
ಧೃತರಾಷ್ರನನುು ಮುಂದಿಟುಿಕ ೊಂಡು ಶ್ುಭ ರಾಜಸಭ ಯನುು
ಪ್ರವ ೋಶ್ಸಿದರು. ಆ ವಿಸಿತೋಣವ ಸಭ ಗ ಬಿಳಿಯ ಬಣಣವನುು ಬಳಿದಿದುರು.
ಕನಕರಾರ್ಜಗಳಿಂದ ಅಲಂಕರಿಸಿದುರು. ಚಂದರನ ಪ್ರಭ ಯಂತ
ಸುಂದರವಾದ ಬ ಳಕುಗಳನಿುಟ್ಟಿದುರು. ಗಂಧದ ನಿೋರನುು
ಸಿಂಪ್ಡಿಸಿದುರು. ಬಂಗಾರದ ಮತುತ ಮರದ ಆಸನಗಳನಿುರಿಸಿದುರು.
ದಂತ-ಅಶ್ಮಸಾರಗಳಿಂದ ಕೊಡಿದ ವಸರಗಳನುು ಹ ೊದ ಸಿದುರು. ಭೋಷ್ಮ,
ದ ೊರೋಣ, ಕೃಪ್, ಶ್ಲಾ, ಕೃತವಮವ, ಜಯದರರ್, ಅಶ್ವತಾಿಮ, ವಿಕಣವ,
ಸ ೊೋಮದತತ, ಬಾಹಿಿೋಕ, ಮಹಾಪಾರಜ್ಞ ವಿದುರ, ಯುಯುತು್ ಮತುತ
115
ಎಲಿ ಶ್ ರ ಪಾಥಿವವರೊ ಒಟ್ಟಿಗ ಧೃತರಾಷ್ರನ ಹಿಂದ ಶ್ುಭ
ಸಭ ಯನುು ಪ್ರವ ೋಶ್ಸಿದರು. ದುಃಶಾಸನ, ಚಿತರಸ ೋನ, ಶ್ಕುನಿ,
ದುಮುವಖ್, ದುಃಸ್ಹ, ಕಣವ, ಉಲೊಕ, ವಿವಿಂಶ್ತಿಯರು ಅಮಷ್ವಣ
ಕುರುರಾಜ ದುಯೋವಧನನನುು ಮುಂದಿಟುಿಕ ೊಂಡು ಸುರರು
ಶ್ಕರಸಭ ಯನುು ಹ ೋಗ ೊೋ ಹಾಗ ಸಭ ಯನುು ಪ್ರವ ೋಶ್ಸಿದರು.
ಪ್ರಿಘ್ದಂತ ಬಾಹುಗಳನುುಳಳ ಆ ಶ್ ರರು ಪ್ರವ ೋಶ್ಸಲು ಸಭ ಯು
ಗಿರಿಗಳಲ್ಲಿ ಸಿಂಹಗಳಿರುವ ಗುಹ ಯಂತ ಶ ೋಭಸಿತು. ಒಟ್ಟಿಗ ೋ
ಶ ೋಭಸುತಿತದು ಆ ಮಹ ೋಷ್ಾವಸರು ಸಭ ಯನುು ಪ್ರವ ೋಶ್ಸಿ ಬ ಲ ಬಾಳುವ
ಆಸನಗಳಲ್ಲಿ ಸೊಯವವಚವಸರಂತ ಬ ಳಗಿದರು. ಆ ಸವವ ರಾಜರು
ಆಸನಗಳಲ್ಲಿರಲು ಸೊತಪ್ುತರನು ಬಂದಿರುವುದನುು ದಾವರಪಾಲಕರು
ನಿವ ೋದಿಸಿದನು.
“ಸ ೈಂಧವನ ಉತತಮ ಕುದುರ ಗಳನುು ಕಟ್ಟಿದ ರರ್ದಲ್ಲಿ
ಪಾಂಡವರ ಕಡ ಹ ೊೋಗಿದು ದೊತನು ಅವಸರದಿಂದ
ಬಂದಿದಾುನ .”
ಕುಂಡಲಗಳನುು ಧರಿಸಿದ ಅವನು ಬ ೋಗನ ರರ್ದಿಂದ ಇಳಿದು
ಮಹಾತಮ ಮಹಿೋಪಾಲರಿಂದ ತುಂಬಿದು ಸಭ ಯನುು ಪ್ರವ ೋಶ್ಸಿದನು.
ಸಂಜಯನು ಹ ೋಳಿದನು:
“ಕೌರವರ ೋ! ನಾನು ಪಾಂಡವರ ಬಳಿ ಹ ೊೋಗಿ
ಬಂದಿದ ುೋನ ಂದು ತಿಳಿಯಿರಿ. ಅವರವರ ವಯಸಿ್ನ ಪ್ರಕಾರ
ಕುರುಗಳ ಲಿರಿಗ ಪಾಂಡವರು ಪ್ರತಿನಂದಿಸುತಾತರ . ವೃದಧರನೊು,

116
ತಮಮ ವಯಸಿ್ನವರನೊು ವಯಸಿ್ಗ ತಕಕಂತ
ಅಭವಂದಿಸುತಾತರ . ಸಣಣ ವಯಸಿ್ನವರನುು ವಯಸಿ್ಗ
ತಕಕಂತ ಪಾರ್ವರು ಪ್ರತಿಪ್ೊರ್ಜಸಿ ಅಭವಾದಿಸುತಾತರ .
ಧೃತರಾಷ್ರನ ಆಜ್ಞ ಯಂತ ಈ ಮದಲ ೋ ಇಲ್ಲಿಂದ ಹ ೊೋದ
ನಾನು ಪಾಂಡುವರಲ್ಲಿಗ ಹ ೊೋಗಿ ಏನು ಹ ೋಳಲ್ಲರುವ ನ ೊೋ
ಅದನುು ಕ ೋಳಿ.”

ಸಂಜಯನು ಕುರುಸಭ ಯಲ್ಲಿ ಅಜುವನನ ಸಂದ ೋಶ್ವನುು


ತಿಳಿಸಿದುದು
ಧೃತರಾಷ್ರನು ಹ ೋಳಿದನು:
“ಸಂಜಯ! ಈ ರಾಜರ ಮಧಾದಲ್ಲಿ ನಿನುನುು ಕ ೋಳುತ ೋತ ನ -
ಸತಾವಧಿೋನನಾದ, ಯೋದಧರಲ್ಲಿ ಪ್ರಣಿೋತನಾದ, ದುರಾತಮರ
ರ್ಜೋವವನುು ಕಸಿದುಕ ೊಳುಳವ ಮಗ ಮಹಾತಮ ಧನಂಜಯನು
ಏನು ಹ ೋಳಿದನು?”

ಸಂಜಯನು ಹ ೋಳಿದನು:

“ಯುಧಿಷ್ಠಿರನ ಅನುಮತಿಯಂತ ಮತುತ ಕ ೋಶ್ವನು ಕ ೋಳುವಂತ


ಯುದಧಕ ಕ ಉತು್ಕನಾಗಿರುವ ಮಹಾತಮ ಧನಂಜಯ
ಅಜುವನನು ಹ ೋಳಿದ ಈ ಮಾತುಗಳನುು ದುಯೋವಧನನು
ಕ ೋಳಬ ೋಕು. ಸಂಪ್ೊಣವ ವಿಶಾವಸದಿಂದ, ತನು
117
ಬಾಹುವಿಯವವನುು ಅರ್ವಮಾಡಿಕ ೊಂಡು, ವಾಸುದ ೋವನ
ಸಮಕ್ಷಮದಲ್ಲಿ ಧಿೋರನಾಗಿ, ಯುದಧಕ ಕ ಸಿದಧನಾಗಿದು ಕಿರಿೋಟ್ಟಯು
ನನಗ ಹ ೋಳಿದನು: “ಕುರುಗಳ ಮಧಾದಲ್ಲಿ ಧಾತವರಾಷ್ರರಿಗ
ಹ ೋಳು. ಪಾಂಡವರ ೊಂದಿಗ ಯುದಧಮಾಡಲು ಯಾವ ಯಾವ
ರಾಜರು ಬಂದು ಸ ೋರಿದಾುರ ೊೋ ಅವರಿಗೊ ಕ ೋಳುವಂತ
ಹ ೋಳು. ನಾನು ಹ ೋಳುವ ಮಾತುಗಳನುು ಸಮಗರವಾಗಿ
ಅಮಾತಾರ ೊಂದಿಗ ನೃಪ್ನಿಗ ಕ ೋಳಿಸು.” ವಜರಹಸತ
ದ ೋವರಾಜನು ಹ ೋಳಿದುದನುು ಎಲಿ ದ ೋವತ ಗಳೂ ಕ ೋಳುವಂತ
ಸೃಂಜಯರೊ ಪಾಂಡವರೊ ಸಮರ್ವ ಕಿರಿೋಟ್ಟಯ
ಮಾತುಗಳನುು ಕ ೋಳಿದರು. ಯೋತ್ಮಾನ, ಗಾಂಡಿೋವಧನಿವ,
ಲ ೊೋಹಿತಪ್ದಮನ ೋತರ ಅಜುವನನು ಹಿೋಗ ಹ ೋಳಿದನು: “ರಾಜ
ಅಜಮಿೋಢ ಯುಧಿಷ್ಠಿರನ ರಾಜಾವನುು ಧಾತವರಾಷ್ರನು
ಬಿಟುಿಕ ೊಡದ ೋ ಇದುರ ನಿಜವಾಗಿಯೊ ಶ್ಕ್ಾಹವವಾದ
ಪಾಪ್ಕಮವವನುು ಧಾತವರಾಷ್ರರು ಎಸಗಿದಂತ .
ಭೋಮಾಜುವನರ ೊಂದಿಗ , ಅಶ್ವನಿೋಪ್ುತರರ ೊಂದಿಗ ,
ವಾಸುದ ೋವನ ೊಂದಿಗ , ಆಯುಧವನುು ಎತಿತಹಿಡಿದಿರುವ
ಶ ೈನಿಯಂದಿಗ , ದೃಷ್ಿಧುಾಮು ಮತುತ ಶ್ಖ್ಂಡಿಯಡನ ,
ಮತುತ ಒಂದ ೋ ಅಪ್ಧಾಾನದಿಂದ ಭೊಮಿ-ಆಕಾಶ್ಗಳನುು
ಸುಟುಿಬಿಡಬಲಿ ಇಂದರಸಮಾನ ಯುಧಿಷ್ಠಿರನ ೊಂದಿಗ
ಯುದಧಮಾಡಲು ಬಯಸುತಾತರ ಎಂದಂತ . ಅವರ ೊಂದಿಗ

118
ಧಾತವರಾಷ್ರನು ಯುದಧಮಾಡಲು ಬಯಸಿದರ , ಪಾಂಡವರ
ಸಕಲ ಉದ ುೋಶ್ಗಳೂ ಪ್ೊಣವಗ ೊಂಡಂತ ! ಪಾಂಡವರಿಗಾಗಿ
ಬ ೋರ ಏನನೊು ಮಾಡುವುದು ಬ ೋಡ. ಮನಸಿದುರ ನಿೋನು
ಬಂದು ಯುದಧಮಾಡು. ಪ್ರವಾರರ್ಜತ ಪಾಂಡವರು
ಧಮವವನಾುಚರಿಸಿ ವನದಲ್ಲಿ ದುಃಖ್ದ ಹಾಸಿಗ ಯ ಮೋಲ
ಮಲಗಿದ ುೋ ಆದರ , ಧಾತವರಾಷ್ರನು ಅದಕಿಕಂತಲೊ
ದುಃಖ್ತರವಾದ, ಅವನ ಅಂತಾದ ಹಾಸಿಗ ಯ ಮೋಲ ಮಲಗಿ
ಸಾಯುತಾತನ . ಧಮವರಾಜನು ವಿನಯ, ಜ್ಞಾನ, ತಪ್ಸು್,
ದಮ, ಕ ೊರೋಧ, ಅನಾರ್ರನುು ಧಮವ ಮತುತ ಧನಗಳಿಂದ
ರಕ್ಷ್ಸುತಿತದುರ , ದುರಾತಮ ಧಾತವರಾಷ್ರನು ಕುರು-
ಪಾಂಡವರ ೊಂದಿಗ ಅನಾಾಯವಾಗಿ ನಡ ದುಕ ೊಂಡು
ಆಳುತಿತದಾುನ . ಮೋಸಕ ೊಕಳಗಾದರೊ ಗೌರವ ಮತುತ
ಆಜವವಗಳಿಂದ, ತಪ್ಸು್-ದಮಗಳಿಂದ, ಧಮವವನುು
ರಕ್ಷ್ಸುವ ಬಲದಿಂದ, ಸುಳಳನುು ಹ ೋಳಲಪಟ್ಟಿದುರೊ ಸತಾವನ ುೋ
ಹ ೋಳಿಕ ೊಂಡು, ಪರೋತಿಯುಕತನಾಗಿದುುಕ ೊಂಡು ಯುಧಿಷ್ಠಿರನು
ಮಿತಿಯಿಲಿದ ಕಷ್ಿಗಳನುು ಸಹಿಸಿದನು. ಯಾವಾಗ ಸಂಶ್ತಾತಮ
ಜ ಾೋಷ್ಿ ಪಾಂಡವನು ಹಲವಾರು ವಷ್ವಗಳು
ಹಿಡಿದಿಟುಿಕ ೊಂಡಿರುವ ಘೊೋರ ಕ ೊರೋಧವನುು ಕುರುಗಳ
ಮೋಲ ಎಸ ಯುತಾತನ ೊೋ ಆಗ ಧಾತವರಾಷ್ರರು ಆ
ಯುದಧದಲ್ಲಿ ಪ್ರಿತಪಸುತಾತರ . ಬ ೋಸಗ ಯಲ್ಲಿ ಹ ೊಗ ಬಿಟುಿ

119
ಉರಿಯುವ ಬ ಂಕಿಯು ಒಣಗಿದ ಮರಗಳನುು ಹ ೋಗ
ಸುಟುಿಹಾಕುವುದ ೊೋ ಹಾಗ ಯುಧಿಷ್ಠಿರನು ಕ ೊರೋಧದಿಂದ
ಉರಿಯುವ ದೃಷ್ಠಿಮಾತರದಿಂದ ಧಾತವರಾಷ್ರರ ಸ ೋನ ಯನುು
ಸುಟುಿಬಿಡುತಾತನ . ಗದ ಯನುು ಹಿಡಿದು, ಕ ೊರೋಧದ ವಿಷ್ವನುು
ಕಾರುತಾತ ರಣಸಿನಾಗಿರುವ ದುಮವಷ್ವಣ, ಭೋಮವ ೋಗಿ,
ಪಾಂಡವ ಭೋಮಸ ೋನನನುು ನ ೊೋಡಿ ಧಾತವರಾಷ್ರರು
ಯುದಧಕ ಕ ಪ್ಶಾಚತಾತಪ್ ಪ್ಡುತಾತರ . ಮಹಾಸಿಂಹವು
ಗ ೊೋವುಗಳ ಹಿಂಡನುು ಪ್ರವ ೋಶ್ಸುವಂತ ಆ ಭೋಮರೊಪ್
ಭೋಮನು ಗದಾಪಾಣಿಯಾಗಿ ಧಾತವರಾಷ್ರರ ಮೋಲ ರಗಿ
ಕ ೊಲುಿವಾಗ ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್
ಪ್ಡುತಾತರ . ಮಹಾಭಯದಲ್ಲಿಯೊ ಭಯವನುು
ಕಳ ದುಕ ೊಳುಳವ ಆ ಅಸರಪ್ರವಿೋಣನು ಶ್ತುರಬಲವನುು ತಲುಪ
ಕ ೊೋಪ್ಗ ೊಂಡು ರರ್ದಿಂದ ಇತರ ರರ್ಸಮೊಹಗಳನುು
ಚ ನಾುಗಿ ಅಪ್ಪಳಿಸಿ, ಪ್ದಾತಿಪ್ಡ ಗಳನುು ಗದ ಯಿಂದ
ಹ ೊಡ ದುರುಳಿಸಿ, ಅನ ೋಕ ಸ ೋನ ಗಳನುು ಕ್ಷಣದಲ್ಲಿಯೋ
ಮದಿವಸಿ, ಧಾತವರಾಷ್ರರ ಸ ೋನ ಯನುು ಕ ೊಡಲ್ಲಯಿಂದ
ವನವನುು ಚಿಂದಿ ಚಿಂದಿಯಾಗಿ ಕತತರಿಸುವಂತ
ನಾಶ್ಗ ೊಳಿಸುವಾಗ ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್
ಪ್ಡುತಾತರ . ಹುಲ್ಲಿನ ಮನ ಗಳಿಂದ ಕೊಡಿದ ಗಾರಮವನುು
ಸುಟುಿ ಭಸಮಮಾಡುವಂತ , ಬ ಳ ದ ಬ ಳ ಯು

120
ಮಿಂಚುಹ ೊಡ ದಂತ ಸುಟುಿಹ ೊೋಗುವ ಧಾತವರಾಷ್ರರನುು
ನ ೊೋಡಿ, ಭೋಮಸ ೋನನ ಶ್ಸರಗಳಿಂದ ಸುಟುಿಹ ೊೋಗುತಿತರುವ,
ಪ್ರಮುಖ್ ಯೋಧರು ಹತರಾಗಿ, ಭಯಾತವರಾಗಿ
ವಿಮುಖ್ರಾಗಿ, ಪ್ರಾಙ್ುಮಖ್ರಾಗಿ ಓಡಿಹ ೊೋಗುತಿತರುವುದನುು
ನ ೊೋಡಿ, ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್ ಪ್ಡುತಾತರ .
ಆ ಚಿತರಯೋಧಿೋ ನಕುಲನು ತನು ಬಲಗ ೈಯಿಂದ
ಭತತಳಿಕ ಯಲ್ಲಿರುವ ಬಾಣಗಳನುು ತ ಗ ದು ನೊರಾರು ಶ್ತುರ
ರಥಿಕರನುು ರರ್ದಮೋಲ್ಲದುುಕ ೊಂಡು ಸದ ಬಡಿದಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಸುಖ್ ೊೋಚಿತನಾಗಿದುರೊ ವನಗಳಲ್ಲಿ ದಿೋಘ್ವಕಾಲ ದುಃಖ್ದ
ಹಾಸಿಗ ಯಲ್ಲಿ ಮಲಗಿದ ನಕುಲನು ಯಾವಾಗ ಸಿಟ್ಟಿನಿಂದ
ಹಾವಿನಂತ ಭುಸುಗುಟುಿತತ ವಿಷ್ವನುು ಕಾರುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಧಮವರಾಜನಿಂದ ಒಟುಿಗೊಡಿಸಿದ, ರ್ಜೋವವನುು ತಾರ್ಜಸಲು
ಸಿದಧರಾಗಿರುವ ಪಾಥಿವವ ಯೋಧರು ಶ್ುಭರ ರರ್ಗಳಲ್ಲಿ
ಸ ೈನಾವನುು ಧವಂಸಮಾಡುತಿತರುವನುು ನ ೊೋಡಿ
ಧಾತವರಾಷ್ರನು ಪ್ಶಾಚತಾತಪ್ ಪ್ಡುತಾತನ . ಐವರು ಶ್ ರ
ಮಕಕಳನುು – ಮಕಕಳಾಗಿದುರೊ ಕೃತಾಸರರಾಗಿ ಪ್ರಕಾಶ್ಸುವ,
ಪಾರಣಗಳನೊು ತ ೊರ ಯಲು ಸಿದಧರಾಗಿ, ಕ ೋಕ ಹಾಕಿ ಆಕರಮಣ
ಮಾಡುತಿತದುವರನುು ಕೌರವನು ನ ೊೋಡಿದಾಗ ಧಾತವರಾಷ್ರನು

121
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ವಿರ ೊೋಧವಿಲಿದ,
ಸುವಣವ ತಾರ ಗಳ ಮತುತ ಸದಿುಲಿದ ೋ ಚಲ್ಲಸುವ, ಪ್ಳಗಿದ
ಕುದುರ ಗಳನುು ಕಟ್ಟಿದ ತನು ರರ್ವನ ುೋರಿ ಸಹದ ೋವನು
ಬಾಣಗಳಿಂದ ರಾಜರ ಶ್ರವನುು ಚ ಲಾಿಡುವಾಗ,
ರರ್ಸಿನಾಗಿದುು ಮಹಾಭಯವನುುಂಟುಮಾಡಿ ಸಮರದಲ್ಲಿ,
ಎಲಿ ದಿಕುಕಗಳಲ್ಲಿಯೊ ನ ೊೋಡಿ ಬಾಣಗಳನುು ಸುರಿಸಿ ಹಿಂದ
ಕಳುಹಿಸುತಿತರುವ ಆ ಕೃತಾಸರನನುು ಯಾವಾಗ
ನ ೊೋಡುತಾತರ ೊೋ ಆಗ ಧಾತವರಾಷ್ರನು ಪ್ಶಾಚತಾತಪ್
ಪ್ಡುತಾತನ . ವಿನಯದ ಹಿಡಿತದಲ್ಲಿರುವ, ನಿಪ್ುಣ,
ಸತಾವಾದಿೋ, ಮಹಾಬಲ್ಲ, ಸವವ ಧಮೋವಪ್ಪ್ನು, ತರಸಿವೋ
ಸಹದ ೋವನು ಗಾಂಧಾರಿ ಶ್ಕುನಿಯ ಮಾಗವದಲ್ಲಿ ಬರುವ
ಎಲಿರನೊು ಸದ ಬಡಿಯುತಾತನ . ಯಾವಾಗ ಮಹಾಧನಿವಗಳಾದ
ಶ್ ರ, ಕೃತಾಸರ, ರರ್ಯುದಧ ಕ ೊೋವಿದ, ದೌರಪ್ದಿಯ ಮಕಕಳು
ಘೊೋರವಿಷ್ವುಳಳ ಸಪ್ವದಂತ ವಿಷ್ಕಾರುತಾತ
ಮುಂದುವರ ಯುತಾತರ ೊೋ ಆಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಪ್ರವಿೋರರ್ಘತಿೋ, ಕೃಷ್ಣನಂತ
ಕೃತಾಸರನಾದ ಅಭಮನುಾವು ಶ್ತುರಗಳ ಮೋಲ ಮೋಡವು
ಮಳ ಸುರಿಸುವಂತ ಬಾಣಗಳನುು ಸುರಿಸಿ ಹ ೊೋರಾಡುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಬಾಲಕನಾಗಿ ಕಂಡರೊ ಪೌರಢನ ವಿೋಯವವುಳಳ ಇಂದರನಿಗ

122
ಸಮಾನನಾದ ಕೃತಾಸರ ಸೌಭದರನು ಮೃತುಾವಿನಂತ
ಅರಿಸ ೋನ ಯಮೋಲ ಬಿೋಳುವಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಶ್ೋಘ್ರತರರಾದ,
ವಿಶಾರದರಾದ, ಸಿಂಹಸಮಾನವಿೋಯವರಾದ ಪ್ರಭದರಕ
ಯುವಕರು ಯಾವಾಗ ಸ ೋನ ಗಳ ೂಂದಿಗ ಧಾತವರಾಷ್ರರನುು
ಸದ ಬಡಿಯುತಾತರ ೊೋ ಆಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಮಹಾರಥಿಗಳಾದ ವಿರಾಟ-
ದುರಪ್ದ ವೃದಧರಿೋವವರು ಜ ೊೋರಾಗಿ ಸ ೋನ ಗಳನುು
ಸದ ಬಡಿಯುವುದನುು ಸ ೋನ ಗಳ ೂಂದಿಗ ಧಾತವರಾಷ್ರರು
ನ ೊೋಡಿದಾಗ ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ಯಾವಾಗ ಕೃತಾಸರ ದುರಪ್ದನು ಸಮರದಲ್ಲಿ
ರರ್ಸಿನಾಗಿದುುಕ ೊಂಡು ಕ ೊರೋಧದಿಂದ ತನು ಬಿಲ್ಲಿನಿಂದ ಬಿಟಿ
ಶ್ರಗಳಿಂದ ಯುವಕರ ಶ್ರಗಳನುು ಕತತರಿಸುವನ ೊೋ ಆಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಯಾವಾಗ ಪ್ರವಿೋರರ್ಘತಿೋ ವಿರಾಟನು, ಬಿರುಸಾಗಿ ತ ೊೋರುವ
ಮತ್ಯರ ಸ ೋನ ಯನುು ಕರ ದುಕ ೊಂಡು ಮಮಾವಂತರಗಳಲ್ಲಿ
ಸ ೋನ ಯನುು ಪ್ರವ ೋಶ್ಸುತಾತನ ೊೋ ಆಗ ಧಾತವರಾಷ್ರನು
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ಭರುಸಾಗಿ
ಕಾಣುವ ಮತ್ಯರ ಜ ಾೋಷ್ಿ ವಿರಾಟಪ್ುತರ ರಥಿಕನು
ಮುಂದುವರ ದು ಪಾಂಡವರಿಗಾಗಿ ಕವಚಗಳನುು

123
ಧರಿಸುವುದನುು ನ ೊೋಡಿ ಧಾತವರಾಷ್ರನು ಯುದಧದ ಕುರಿತು
ಪ್ಶಾಚತಾತಪ್ ಪ್ಡುತಾತನ . ಕೌರವರ ಪ್ರವಿೋರ ಸತತಮ
ಶ್ಂತನೊಜನು ಶ್ಖ್ಂಡಿಯಿಂದ ರಣದಲ್ಲಿ?ಹತನಾಗಲು,
ನಿಸ್ಂಶ್ಯುವಾಗಿ ಸತಾವನುು ಹ ೋಳುತಿತದ ುೋನ , ಶ್ತುರಗಳು
ರ್ಜೋವವನುು ತಳ ದಿರುವುದಿಲಿ. ಯಾವಾಗ ಶ್ಖ್ಂಡಿಯು
ರಥಿಗಳನುು ಕತತರಿಸಿ ರರ್ದ ಮೋಲ್ಲದುುಕ ೊಂಡು, ದಿವಾ
ಹಯಗಳು ಶ್ತುರಗಳ ರರ್ಗಳನುು ತುಳಿಯುತಿತರಲು, ವರೊಥಿೋ
ಭೋಷ್ಮನ ಮೋಲ ಆಕರಮಣ ಮಾಡುತಾತನ ೊೋ ಆಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಯಾವಾಗ ಸೃಂಜಯರ ಸ ೋನ ಯಲ್ಲಿ ಪ್ರಮುಖ್ನಾಗಿ
ಮಿಂಚುತಿತರುವ, ಯಾರಿಗ ದ ೊರೋಣನು ಗುಹಾವಾದ ಅಸರವನುು
ನಿೋಡಿದನ ೊೋ ಆ ಧೃಷ್ಿದುಾಮುನನುು ನ ೊೋಡುತಾತನ ೊೋ ಆಗ
ಧಾತವರಾಷ್ರನು ಪ್ಶಾಚತಾತಪ್ ಪ್ಡುತಾತನ . ಯಾವಾಗ ಆ
ಅಪ್ರಮೋಯ ಸ ೋನಾಪ್ತಿಯು ಧಾತವರಾಷ್ರರನುು
ಪ್ರಾಭವಗ ೊಳಿಸಿ ರಣದಲ್ಲಿ ಶ್ತುರಗಳ ೂಂದಿಗಿರುವ ದ ೊರೋಣನ
ಮೋಲ ಆಕರಮಣ ಮಾಡುತಾತನ ೊೋ ಆಗ ಧಾತವರಾಷ್ರನು
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ಆ ಸ ೊೋಮಕರ
ನಾಯಕನು ಹಿರೋಮಾನ, ಮನಿೋಷ್ಠೋ, ಬಲಶಾಲ್ಲೋ, ಮನಸಿವೋ
ಮತುತ ಲಕ್ಷ್ೋವಂತ. ಆ ವೃಷ್ಠಣಸಿಂಹನು ಯಾರ ಬಲದ
ನಾಯಕನಾಗಿರುವನ ೊೋ ಆ ಸ ೋನ ಯನುು ಎದುರಿಸಿ ಶ್ತುರಗಳು

124
ರ್ಜೋವಿತರಾಗಿರಲಾರರು. ‘ಇನುು ಆರಿಸುವುದು ಬ ೋಡ!’ ಎಂದು
ಜನರಿಗ ಹ ೋಳು. ಏಕ ಂದರ ಯುದಧದಲ್ಲಿ ಅದಿವತಿೋಯ, ರರ್ಸಿ,
ಶ್ನಿಯ ಮಮಮಗ, ಮಹಾಬಲ್ಲ, ಭಯವಿಲಿದ ಕೃತಾಸರ
ಸಾತಾಕಿಯನುು ಸಚಿವನನಾುಗಿ ಆರಿಸಿಕ ೊಂಡಿದ ುೋವ . ನಾನು
ಹ ೋಳಿದಂತ ಶ್ನಿಗಳ ಅಧಿಪ್ನು ಮೋಘ್ಗಳಂತ ಶ್ತುರಗಳ
ಮೋಲ ಬಾಣಗಳ ಮಳ ಯನುು ಸುರಿಸಿ ಶ್ರಜಾಲಗಳಿಂದ
ಯೋಧರನುು ಮುಚುಚವಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಯಾವಾಗ ಆ
ದಿೋಘ್ವಬಾಹು, ದೃಢಧನಿವ, ಮಹಾತಮನು ಧೃತಿಯಿಂದ
ಯುದಧವನುು ಮಾಡುತಾತನ ೊೋ ಆಗ ಶ್ತುರಗಳು ಸಿಂಹದ
ವಾಸನ ಯನುು ಮೊಸಿದ ಗ ೊೋವುಗಳಂತ ಮತುತ ಬ ಂಕಿಗ
ಸಿಲುಕಿದಂತ ಒಣಗಿ ಹ ೊೋಗುತಾತರ . ಆ ದಿೋಘ್ವಬಾಹು,
ದೃಢಧನಿವ, ಮಹಾತಮನು ಗಿರಿಗಳನುು ಭ ೋದಿಸಬಲಿ,
ಸವವಲ ೊೋಕಗಳನೊು ಸಂಹರಿಸಬಲಿ. ಅಸರಗಳನುು
ಬಳಸುವುದರಲ್ಲಿ ನಿಪ್ುಣನಾದ, ಕ್ಷ್ಪ್ರ ಕ ೈಚಳಕವಿರುವ ಅವನು
ದಿವಿಯಲ್ಲಿ ಸೊಯವನಂತ ಹ ೊಳ ಯುತಾತನ . ಆ ಯಾದವ
ವೃಷ್ಠಣಸಿಂಹನು ಅಸರಗಳಲ್ಲಿ ಅತಾಂತ ಪ್ರಶ್ಸತವಾದ
ಯೋಗವ ಂದು ಯಾವುದಕ ಕ ಹ ೋಳುತಾತರ ೊೋ ಆ ವಿಚಿತರ,
ಸೊಕ್ಷಮ ಯೋಗವನುು ಸಿದಿಧಗ ೊಳಿಸಿಕ ೊಂಡಿದಾುನ . ಸಾತಾಕಿಯು
ಸವವಗುಣಗಳಿಂದ ಕೊಡಿದಾುನ . ಯುದಧದಲ್ಲಿ ಮಾಧವ

125
ಸಾತಾಕಿಯ ನಾಲುಕ ಬಿಳಿಯ ಕುದುರ ಗಳನುು ಕಟ್ಟಿದ
ಹಿರಣಮಯ ರರ್ವನುು ನ ೊೋಡಿ ಆ ಮಂದ ಸುಯೋಧನನು
ಪ್ಶಾಚತಾತಪ್ ಪ್ಡುತಾತನ . ಯಾವಾಗ ಅವನು ಕ ೋಶ್ವನ ೊಡನ
ಹ ೋಮಮಣಿಪ್ರಕಾಶ್ತ, ಶ ವೋತಾಶ್ವಯುಕತ, ಉಗರ
ವಾನರಕ ೋತುವನುು ಹ ೊಂದಿದ ರರ್ವನುು ನ ೊೋಡುತಾತನ ೊೋ
ಆಗ ಆ ಮಂದನು ಪ್ಶಾಚತಾತಪ್ ಪ್ಡುತಾತನ . ಯಾವಾಗ ನನು
ಗಾಂಡಿೋವದ ಮಿಡಿತದಿಂದ ಉಂಟ್ಾದ ಸಿಡಿಲ್ಲನಂತಹ
ಮಹಾಶ್ಬಧವನುು ಮಹಾರಣದಲ್ಲಿ ಕ ೋಳುತಾತನ ೊೋ ಆಗ ಆ
ಮಂದಬುದಿಧಯು ಶ ೋಕಿಸುತಾತನ . ನನು ಬಾಣಗಳ
ಸುರಿಮಳ ಯಿಂದುಂಟ್ಾದ ಅಂಧಕಾರದಿಂದ ಗ ೊೋವುಗಳ
ಹಿಂಡುಗಳು ಚದುರಿ ಓಡುವಂತ ಅವನ ಸ ೋನ ಯು ರಣದಿಂದ
ಎಲಿ ಕಡ ಓಡಿಹ ೊೋಗುವುದನುು ನ ೊೋಡಿ ಧೃತರಾಷ್ರನ
ದುಮವತಿ ದುಃಸ್ಹ ಮೊಢ ಮಗನು ಯುದಧಕ ಕ ತಪಸುತಾತನ .
ಮೋಡಗಳಿಂದ ಹ ೊರಹ ೊಮುಮವ ಮಿಂಚುಗಳಂತ
ಹ ೊರಡುವ ಸಹಸಾರರು ಶ್ತುರಗಳನುು ಕ ೊಲಿಬಲಿ,
ಎಲುಬುಗಳನೊು ಹ ೊಕಿಕ, ಮಮವಗಳನುು ಭ ೋದಿಸಬಲಿ ನನು
ಬಾಣಗಳನುು ನ ೊೋಡಿದಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ತಿೋಕ್ಷ್ಣಮನ ಗಳನುುಳಳ,
ಬಂಗಾರದ ಮುಖ್ವುಳಳ, ರ ಕ ಕಗಳನುುಳಳ ಬಾಣಸಂಘ್ಗಳು
ನನು ಗಾಂಡಿೋವದಿಂದ ಹ ೊರಬಂದು ಆನ , ಕುದುರ ಗಳ

126
ವಮವಗಳನುು ಭ ೋದಿಸುವುದನುು ನ ೊೋಡಿದಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಶ್ತುರಗಳು ಬಿಟಿಬಾಣಗಳನುು ನನು ಬಾಣಗಳು ಆರಿಸಿದಾಗ,
ಅರ್ವಾ ಹಿಂದಿರುಗಿಸಿದಾಗ ಅರ್ವ ತುಂಡರಿಸಿದಾಗ ಆ
ಮಂದಬುದಿಧ ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ನನು ಭುಜಗಳಿಂದ ಪ್ರಯೋಗಿಸಲಪಟಿ
ವಿಪಾಠಗಳು ಪ್ಕ್ಷ್ಗಳು ಮರದ ಮೋಲ್ಲರುವ ಹಣುಣಗಳನುು
ಕಿೋಳುವಂತ ಅವರ ಯುವಕರ ಶ್ರಗಳನುು ಕಿೋಳುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ರಣದಲ್ಲಿ ನನು ಶ್ರಗಳಿಂದ ಹ ೊಡ ತತಿಂದು ಅವನ ಯೋಧರು
ರರ್ಗಳಿಂದ, ಮಹಾಗಜಗಳಿಂದ, ಕುದುರ ಗಳ ಮೋಲ್ಲಂದ
ಬಿೋಳುವುದನುು ನ ೊೋಡಿದಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಯಾವಾಗ ನಾನು
ಬಾಯಿಕಳ ದ ಕಾಲನಂತ ಶ್ತುರವಿನ ಪ್ದಾತಿಸಮೊಹಗಳನುು,
ರರ್ಸಮೊಹಗಳನುು ಎಲಿ ಕಡ ಯಿಂದ ಉರಿಯುತಿತರುವ
ಬಾಣವಷ್ವಗಳಿಂದ ಅಂತಾಗ ೊಳಿಸುವ ನ ೊೋ ಆಗ ಆ
ಮಂದಬುದಿಧಯು ಪ್ರಿತಪಸುತಾತನ . ಗಾಂಡಿೋವದಿಂದ
ಹ ೊಡ ದುರಿಳಿಸಲಪಟಿ ರರ್ಗಳಿಂದ ಎಲಿ ದಿಕುಕಗಳಲ್ಲಿಯೊ
ಮೋಲ ಬುಬವ ಧೊಳಿನಿಂದ ಮುಸುಕಲಪಟುಿ
ದಿಕುಕತ ೊೋಚದಂತಾದ ಅವನ ಸ ೋನ ಯನುು ನ ೊೋಡಿ ಆ

127
ಮಂದಬುದಿಧಯು ಪ್ಶಾಚತಾತಪ್ ಪ್ಡುತಾತನ . ದುಯೋವಧನನು
ತನು ಎಲಿ ಸ ೋನ ಯೊ ಸಣಣದಾಗುವುದನುು, ಸಂಜ್ಞ ಯನುು
ಕಳ ದುಕ ೊಳುಳವುದನುು, ಅಶ್ವ, ವಿೋರಾಗರ, ನರ ೋಂದರ, ಗಜಗಳನುು
ಕಳ ದುಕ ೊಂಡು ಬಾಯಾರಿ, ಭಯಾತವರಾಗಿ,
ಆಯಾಸಗ ೊಳುಳವುದನುು ನ ೊೋಡುತಾತನ . ಹತರಾದ,
ಹತರಾಗುತಿತರುವವರ ಆತವಸವರ, ಪ್ರಜಾಪ್ತಿಯ ಅಧವ
ಮುಗಿಸಿದ ಕ ಲಸವೊೋ ಎಂಬಂತ ಕ ೋಶ್, ಎಲುಬು, ಮತುತ
ಬುರುಡ ಗಳು ಚ ಲಿಪಲ್ಲಿಯಾಗಿ ಬಿದಿುರುವುದನುು ನ ೊೋಡಿ ಆ
ಮಂದಬುದಿಧಯು ಪ್ರಿತಪಸುತಾತನ . ಯಾವಾಗ ರರ್ದಲ್ಲಿ
ಗಾಂಡಿೋವ, ವಾಸುದ ೋವ, ದಿವಾ ಶ್ಂಖ್ ಪಾಂಚಜನಾ,
ಕುದುರ ಗಳು, ಅಕ್ಷಯವಾದ ಎರಡು ಭತತಳಿಕ ಗಳು ಮತುತ ನನು
ದ ೋವದತತವನೊು ಅವನು ನ ೊೋಡುತಾತನ ೊೋ ಆಗ
ಧಾತವರಾಷ್ರನು ಈ ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ಯುಗವು ಕಳ ದು ಇನ ೊುಂದು ಯುಗವು
ಬರುವಾಗ ಸ ೋರಿರುವ ಎಲಿ ದಸುಾಸಂಘ್ಗಳನುು ಅಗಿುಯು
ಹ ೋಗ ಕಬಳಿಸುತಾತನ ೊೋ ಹಾಗ ನಾನು ಕೌರವರನುು
ನಾಶ್ಪ್ಡ ಸುವಾಗ ಪ್ುತರರ ೊಂದಿಗ ಧೃತರಾಷ್ರನು
ಪ್ರಿತಪಸುತಾತನ . ಕ ೊರೋಧವಶ್ನಾದ ಅಲಪಚ ೋತಸನಾದ ಮಂದ
ಧಾತವರಾಷ್ರನು ಭಾರತರ ೊಂದಿಗ ಪ್ುತರರ ೊಂದಿಗ ಮತುತ
ಸ ೈನಾದ ೊಂದಿಗ ಐಶ್ವಯವವನುು, ದಪ್ವವನುು ಕಳ ದುಕ ೊಂಡು

128
ನಡುಗುತಿತರುವಾಗ ಪ್ರಿತಪಸುತಾತನ . ಒಂದು ಬ ಳಿಗ ಗ
ಜಪ್ವನುು ಮಾಡಿ ಮುಗಿಸಿರುವಾಗ ಏಕಾಂತದಲ್ಲಿ ಓವವ
ಮನ ೊೋಜ್ಞ ವಿಪ್ರನು ನನಗ ಹ ೋಳಿದುನು: ‘ಸವಾಸಾಚಿೋ!
ಪಾರ್ವ! ನಿನಗ ಒಂದು ದುಷ್ಕರವಾದ ಕ ಲಸವನುು
ಮಾಡಬ ೋಕಾಗಿದ . ಶ್ತುರಗಳ ೂಡನ ನಿೋನು ಹ ೊೋರಾಡುತಿತೋಯ.
ಹರಿವಾನ್ ವಜರಹಸತ ಇಂದರನು ನಿನು ಮುಂದ ಹ ೊೋಗಿ
ಸಮರದಲ್ಲಿ ಅರಿಗಳನುು ಸಂಹರಿಸುತಾತನ . ಅರ್ವಾ
ಸುಗಿರೋವವನುು ಕಟ್ಟಿದ ನಿನು ರರ್ದಲ್ಲಿ ಹಿಂದಿನಿಂದ
ವಾಸುದ ೋವನು ರಕ್ಷ್ಸುತಾತನ .’ ವಜರಹಸತ ಮಹ ೋಂದರನನುು
ಮಿೋರಿ ಈ ಯುದಧದಲ್ಲಿ ನಾನು ವಾಸುದ ೋವನ ಸಹಾಯವನುು
ಆರಿಸಿಕ ೊಂಡಿದ ುೋನ . ದಸುಾಗಳ ವಧ ಗಾಗಿಯೋ ನನಗ ಕೃಷ್ಣನು
ದ ೊರಕಿದಾುನ . ಇವ ಲಿವುಗಳಲ್ಲಿ ದ ೈವದ ನಿಶ್ಚಯವಿದ ಎಂದು
ನನಗ ತ ೊೋರುತಿತದ . ಯುದಧವನುು ಮಾಡದ ಯೋ ಯಾವ
ಪ್ುರುಷ್ನಿಗ ಜಯವಾಗಲ ಂದು ಕೃಷ್ಣನು
ಮನಸಿ್ನಲ್ಲಿಯಾದರೊ ಆಲ ೊೋಚಿಸುತಾತನ ೊೋ ಅವನಿಗ ,
ಶ್ತುರಗಳು ಇಂದರನ ೊಡನ ದ ೋವತ ಗಳ ೋ ಆಗಿರಲ್ಲ, ಎಲಿ
ರಿೋತಿಯಿಂದ ಯಶ್ಸು್ಂಟ್ಾಗುವುದು ಸತಾ. ಇನುು
ಮನುಷ್ಾರ ಂದರ ಅದರಲ್ಲಿ ಚಿಂತ ಯೋ ಇಲಿ. ಯುದಧದಲ್ಲಿ
ಯಾರು ತ ೋಜಸಿವ, ಅತಾಂತ ಶ್ ರ, ಕೃಷ್ಣ ವಾಸುದ ೋವನನುು
ಗ ಲಿಲು ಬಯಸುತಾತರ ೊೋ ಅವರು ಅಳತ ಯಿಲಿದ

129
ಮಹಾಸಾಗರದ ನಿೋರಿನಲ್ಲಿ ಎರಡೊ ತ ೊೋಳುಗಳಿಂದ ಈಸಿ
ಸಾಗರವನುು ದಾಟಲು ಬಯಸಿದಂತ . ಅತಿ ದ ೊಡಡದಾದ
ಶ್ಲ ಗಳಿಂದ ತುಂಬಿದ ಶ ವೋತ ಗಿರಿಯನುು ತನು ಅಂಗ ೈಯಿಂದ
ಪ್ುಡಿಮಾಡಲು ಬಯಸುವವನ ಕ ೈ-ಉಗುರುಗಳ ೋ
ಪ್ುಡಿಯಾಗುತತವ ಯೋ ಹ ೊರತು ಆ ಗಿರಿಗ ಏನನೊು
ಮಾಡಿದಂತಾಗುವುದಿಲಿ. ಯುದಧದಲ್ಲಿ ವಾಸುದ ೋವನನುು
ಗ ಲಿಲು ಬಯಸುವವನು ಉರಿಯುತಿತರುವ ಬ ಂಕಿಯನುು
ಕ ೈಗಳಿಂದಲ ೋ ಆರಿಸಬಹುದು, ಚಂದರ-ಸೊಯವರನುು
ನಿಲ್ಲಿಸಬಹುದು ಮತುತ ದ ೋವತ ಗಳಿಂದ ಸುಲಭವಾಗಿ
ಅಮೃತವನುು ಅಪ್ಹರಿಸಿಕ ೊಂಡು ಬರಬಹುದು. ಅವನು
ರಾಜರ ದ ೋಶ್ಗಳನುು ಸದ ಬಡಿದನು ಮತುತ ಒಂದ ೋ ರರ್ದಲ್ಲಿ
ಏಕಾಂಗಿಯಾಗಿ ಭ ೊೋಜರ ಯಶ್ಸಿ್ನಿಂದ ಬ ಳಗುತಿತರುವ
ರುಕಿಮಣಿಯನುು ಅಪ್ಹರಿಸಿ ವಿವಾಹವಾದನು. ಅವಳಿಂದ
ಮಹಾತಮ ರೌಕಿಮಣ ೋಯನು ಜನಿಸಿದನು. ಅವನು ತರಸದಿಂದ
ಗಾಂಧಾರರನುು ಸದ ಬಡಿದು, ನಗುರ್ಜತನ ಎಲಿ ಮಕಕಳನುು
ಗ ದುು, ಅವನ ಸ ರ ಯಿಂದ ದ ೋವತ ಗಳ ಲಲಾಮ
ಸುದಶ್ವನಿೋಯನನುು ಬಿಡಿಸಿದನು. ಅವನು ಕವಾಟದಲ್ಲಿ
ಪಾಂಡಾನನುು ಕ ೊಂದು ಹಾಗ ಯೋ ದಂತಕೊರದಲ್ಲಿ
ಕಲ್ಲಂಗರನುು ಮದಿವಸಿದನು. ಅವನಿಂದ ಸುಡಲಪಟಿ
ವಾರಾಣಸಿೋ ನಗರಿಯು ಬಹಳ ವಷ್ವಗಳವರ ಗ ರಾಜನಿಲಿದ ೋ

130
ಇದಿುತುತ. ಯುದಧದಲ್ಲಿ ಅಜ ೋಯನ ಂದು ಇತರರು
ತಿಳಿದುಕ ೊಂಡಿದು ಏಕಲವಾ ಎಂಬ ಹ ಸರಿನ ನಿಷ್ಾದರಾಜ
ಮತುತ ಸಿಟ್ಟಿನಿಂದ ಶ ೈಲವನುು ಆಕರಮಣಮಾಡಿದ ಜಂಭ
ಇವರುಗಳು ಕೃಷ್ಣನಿಂದಲ ೋ ಹತರಾಗಿ ಅಸುವನುು ನಿೋಗಿ
ಮಲಗಿದರು. ಉಗರಸ ೋನನ ಮಗ, ಅತಿ ದುಷ್ಿ ಅಂಧಕ-
ವೃಷ್ಠಣಗಳ ಮಧ ಾ ಸುಡುತಿತದುವನನುು ಬಲದ ೋವನ ೊಡನ ಸ ೋರಿ
ಸಂಹರಿಸಿ ರಾಜಾವನುು ಉಗರಸ ೋನನಿಗಿತತನು. ಆಕಾಶ್ದಲ್ಲಿ
ನಿಂತು ಸೌಭದಿಂದ ಯುದಧಮಾಡುತಿತರುವ ವಿಭೋಷ್ಣ
ಶಾಲವರಾಜ ಶ್ತಘ್ನುಯನುು ಮಾಯಯಿಂದ ಸೌಭದ
ದಾವರದಲ್ಲಿಯೋ ಹಿಡಿದು ಕ ೊಂದವನನುು ಯಾವ ಮತಾವನು
ಎದುರಿಸಿಯಾನು? ಪಾರಗ ೊಜಯೋತಿಷ್ ಎಂಬ ಹ ಸರಿನ,
ಭ ೋದಿಸಲಸಾಧಾವಾದ, ಘೊೋರವಾದ, ಅಸಹಾವಾದ ಅಸುರರ
ಪ್ುರವೊಂದಿತುತ. ಅಲ್ಲಿದು ಭೊಮಿಯ ಮಗ ಮಹಾಬಲ್ಲ
ನರಕನು ಅದಿತಿಯ ಶ್ುಭ ಕುಂಡಲಗಳನುು ಅಪ್ಹರಿಸಿದನು.
ಶ್ಕರನ ೊಂದಿಗ ದ ೋವತ ಗಳು ಒಟ್ಾಿಗಿ ಅವುಗಳನುು
ಹಿಂದ ತ ಗ ದುಕ ೊಳಳಲು ಹ ೊೋದಾಗ ಅವನ ಬಲವನುು
ಸಹಿಸಲಾಗದ ೋ ಭೋತರಾದರು. ಆಗ ಕ ೋಶ್ವನ ವಿಕರಮ, ಬಲ
ಮತುತ ಶ ರೋಷ್ಿ ಅಸರಗಳನುು ನ ೊೋಡಿದರು. ಕ ೋಶ್ವನ
ಪ್ರಕೃತಿಯನುು ತಿಳಿದುಕ ೊಂಡು ಅವರು ಕೃಷ್ಣನನುು
ದಸುಾವಧ ಗ ನಿಯೋರ್ಜಸಿದರು. ಆ ದುಷ್ಕರವಾದ ಕ ಲಸವನುು

131
ಮಾಡಲು ಸಿದಿಧಗಳಲ್ಲಿ ಐಶ್ವಯವವಂತ ವಾಸುದ ೋವನು
ಒಪಪಕ ೊಂಡನು. ನಿಮೋವಚನದಲ್ಲಿ ಮನಚಾದ ಪಾಶ್ಗಳನುು
ಜ ೊೋರಾಗಿ ತುಂಡರಿಸಿ ಆರು ಸಾವಿರರನುು ಕ ೊಂದು, ಮುರ
ಮತುತ ಅವನ ರಾಕ್ಷಸ ಪ್ಡ ಯನುು ಸಂಹರಿಸಿ ಆ ವಿೋರನು
ನಿಮೋವಚನವನುು ಪ್ರವ ೋಶ್ಸಿದನು. ಅಲ್ಲಿಯೋ ಆ ಮಹಾಬಲ
ಮತುತ ಅತಿಬಲ ವಿಷ್ುಣವಿನ ನಡುವ ಯುದಧವು ನಡ ಯಿತು.
ಗಾಳಿಯಿಂದ ಕ ಳಗುರುಳಿದ ಕಣಿವಕಾರ ವೃಕ್ಷದಂತ ಕೃಷ್ಣನಿಂದ
ಹತನಾಗಿ ಅವನು ಅಸುವನುು ತ ೊರ ದು ಮಲಗಿದನು. ಹಿೋಗ
ಆ ಮಣಿಕುಂಡಲಗಳನುು ಹಿಂದ ಪ್ಡ ದುಕ ೊಂಡು ಭೌಮ
ನರಕನನೊು ಮುರನನೊು ಕ ೊಂದು, ಶ್ರೋ ಮತುತ ಯಶ್ಸಿ್ನಿಂದ
ಆವೃತನಾಗಿ ಆ ಧಿೋಮಂತ, ಅಪ್ರತಿಮ ಪ್ರಭಾವಿ ಕೃಷ್ಣನು
ಹಿಂದುರಿಗಿದನು. ಅಲ್ಲಿ ರಣದಲ್ಲಿ ಅವನು ನಡ ಸಿದ
ಭೋಮಕೃತಾಗಳನುು ಕಂಡು ದ ೋವತ ಗಳು ಅವನಿಗ
ವರವನಿುತತರು: ‘ಯುದಧಮಾಡುವಾಗ ನಿನಗ ಶ್ರಮವಾಗದಿರಲ್ಲ!
ಆಕಾಶ್ದಲ್ಲಿ ಅರ್ವಾ ನಿೋರಿನಲ್ಲಿ ನಿನು ವಿಕರಮವನುು ಸಾಧಿಸು.
ಯಾವುದ ೋ ಶ್ಸರಗಳು ನಿನು ದ ೋಹವನುು ಪ್ರವ ೋಶ್ಸಿದಿರಲ್ಲ!’ ಈ
ರಿೋತಿ ಕೃಷ್ಣನು ಆಗ ಕೃತಾರ್ವನಾದನು. ಇದು ಅಪ್ರಮೋಯ,
ಮಹಾಬಲ, ಸದ ೈವ ಗುಣಸಂಪ್ತಿತನ ವಾಸುದ ೋವನ ಸವರೊಪ್.
ಅಂರ್ಹ ಅನಂತವಿೋಯವ ಮಿೋರಲಸಾಧಾನಾದ ವಿಷ್ುಣವನುು
ಬಲದಿಂದ ಸ ೊೋಲ್ಲಸಲು ಧಾತವರಾಷ್ರನು

132
ಯೋಚಿಸುತಿತದಾುನ ! ಈ ರಿೋತಿ ದುರಾತಮನು ತಕಿವಸುತಿತರಲು
ಅವನು ನಮಮ ಕಡ ಪರೋತಿಯಿಂದ ನ ೊೋಡುತಾತನ . ಕೃಷ್ಣ ಮತುತ
ನನು ನಡುವ ಕಲಹವನುು ಹುಟ್ಟಿಸಿ ಪಾಂಡವರ ಸಂಪ್ತತನುು
ಅಪ್ಹರಿಸಲು ಅವನು ಯೋರ್ಜಸಿದರ , ಯುದಧಕ ಕ ಬಂದಾಗ
ಅವನಿಗ ಗ ೊತಾತಗುತತದ . ರಾಜ ಶಾಂತನವನಿಗ , ದ ೊರೋಣನಿಗ ,
ಅವನ ಪ್ುತರನಿಗ , ಮತುತ ಪ್ರತಿದವಂದಿವಯಿರದ ಶಾರದವತನಿಗ
ನಮಸಕರಿಸಿ ನಮಮ ರಾಜಾವನುು ಪ್ಡ ಯಲ ೊೋಸುಗ ನಾನು
ಯುದಧವನುು ಮಾಡುತ ೋತ ನ . ಧಮವಚಾರಿಗಳಾದ
ಪಾಂಡವರ ೊಡನ ಯಾರು ಯುದಧಮಾಡುತಾತರ ೊೋ ಅವರಿಗ
ಧಮವವು ಅಸರಗಳ ಗುರಿಯಿಡುತತದ ಎಂದು ನನು
ಅಭಪಾರಯ. ಮೋಸಗಾರರಿಂದ ಸುಳಿಳನ ಜೊರ್ಜನಲ್ಲಿ ಸ ೊೋತು
ಪಾಂಡುಪ್ುತರರು ಹನ ುರಡು ವಷ್ವಗಳು ಕಾದಿದಾುರ .
ಅರಣಾದಲ್ಲಿ ಬಂದ ೊದಗಿದ ಕಷ್ಿಗಳನುು ಸಹಿಸಿ,
ದಿೋಘ್ವಕಾಲದ ಅಜ್ಞಾತವಾಸವನೊು ಪ್ೊರ ೈಸಿ ಅಕಸಾಮತಾತಗಿ
ರ್ಜೋವಿತರಾಗಿರುವ ಪಾಂಡವರನುು ಪ್ದಸಿರಾಗಿರುವ
ಧಾತವರಾಷ್ರರು ಸಹಿಸಿಕ ೊಳಳಲಾರರು! ಈ ಯುದಧದಲ್ಲಿ
ನಮಮನುು ಅವರು, ಇಂದರಪ್ರಮುಖ್ನಾದ ದ ೋವತ ಗಳ
ಸಹಾಯದಿಂದಲಾದರೊ ಗ ಲುಿವುದಾದರ , ಧಮವದಿಂದ
ನಡ ದುಕ ೊಳುಳವುದಕಿಕಂತ ಅಧಮವವನುು ಆಚರಿಸುವುದ ೋ
ಹ ಚಿಚನದ ಂದ ನಿಸಿಕ ೊಳುಳತತದ . ಅಂದಿನಿಂದ ಯಾರೊ

133
ಒಳ ಳಯದನುು ಮಾಡುವುದಿಲಿ. ಪ್ುರುಷ್ನು ಮಾಡಿದ ಕಮವಕ ಕ
ಬದಧನಲಿವ ಂದು ಅವನು ತಿಳಿದುಕ ೊಂಡಿದುರ , ನಾವು
ವಿಶ್ಷ್ಿರಲಿ ಎಂದು ತಿಳಿದುಕ ೊಂಡಿದುರ ನಾನು ವಾಸುದ ೋವನ
ಸಹಾಯದಿಂದ ಅವನ ಅನುಯಾಯಿಗಳ ೂಂದಿಗ
ದುಯೋವಧನನನುು ಕ ೊಲುಿತ ೋತ ನ ಎನುುವುದರಲ್ಲಿ
ಸಂಶ್ಯವಿಲಿ. ನರರು ಕಮವಗಳಿಗ ಬದಧರಲಿವ ಂದರೊ,
ಪ್ುರುಷ್ನಿಗ ಸವಕಮವವ ನುುವುದು ಇಲಿವ ಂದು
ತಿಳಿದುಕ ೊಂಡರೊ, ಮತುತ ಇವ ರಡನೊು ಸಮಿೋಕ್ಷ್ಸಿದರ
ಧಾತವರಾಷ್ರನ ಪ್ರಾಜಯವು ಒಳ ಳಯದ ೋ! ಕುರುಗಳ ೋ!
ಸತಾವನುು ಹ ೋಳುತಿತದ ುೋನ . ಯುದಧಮಾಡಿದರ ಧಾತವರಾಷ್ರರು
ಇರುವುದಿಲಿ. ಯುದಧವನುು ಮಾಡದ ೋ ಅವರು ತಮಮ
ಗುರಿಯನುು ಸಾಧಿಸಲ್ಲ. ಯುದಧ ಮಾಡದಿರಲ್ಲ.
ಇದರಿಂದಲಾದರೊ ಅವರು ಉಳಿಯುತಾತರ . ನಾನು
ಕಣವನ ೊಂದಿಗ ಧಾತವರಾಷ್ರರನುು ಸಂಹರಿಸಿ ಕುರುಗಳ
ಸಮಗರ ರಾಜಾವನುು ಗ ಲುಿತ ೋತ ನ . ಆದುದರಿಂದ ಯಾವುದನುು
ಮಾಡಬ ೋಕ ೊೋ ಯಾವುದನುು ಮಾಡಬಲ್ಲಿರ ೊೋ ಅದನುು
ಮಾಡಿ, ಪರೋತಿಯ ಹ ಂಡತಿ ಮಕಕಳ ೂಂದಿಗ ಉಪ್ಭ ೊೋಗಿಸಿ.
ನಮಮಲ್ಲಿಯೊ ಕೊಡ ಬಹುಶ್ುರತರಾದ, ಶ್ೋಲವಂತ, ಕುಲ್ಲೋನ,
ಸಂವತ್ರ-ಜ ೊಾೋತಿಷ್ಾಗಳಲ್ಲಿ ತ ೊಡಸಿಕ ೊಂಡ, ನಕ್ಷತರ-ಯೋಗ-
ನಿಶ್ಚಯಗಳನುು ತಿಳಿದಿರುವ ವೃದಧ ಬಾರಹಮಣರಿದಾುರ .

134
ಮೋಲ್ಲನ ಮತುತ ಕ ಳಗಿನ ದ ೈವಯುಕತ ರಹಸಾವನುು, ದಿವಾ
ಪ್ರಶ ುಗಳು, ಮೃಗಚಕರಗಳು ಮತುತ ಮುಹೊತವಗಳನುು ಅರಿತ
ಅವರು ಕುರು-ಸೃಂಜಯರ ಮಹಾ ಕ್ಷಯವನುು ಮತುತ
ಪಾಂಡವರ ಜಯವನುು ಅರುಹಿದಾುರ . ನಮಮ
ಅಜಾತಶ್ತುರವೂ ವ ೈರಿಗಳ ನಿಗರಹದಲ್ಲಿ ಸಿದಿಧಯನುು
ಕಾಣುತಾತನ . ಅಪ್ರ ೊೋಕ್ಷವಿದ ಾಯನುು ತಿಳಿದ ವೃಷ್ಠಣಸಿಂಹ
ಜನಾದವನನೊ ಕೊಡ ಇದರಲ್ಲಿ ಸಂಶ್ಯಪ್ಡುವುದಿಲಿ.
ನಾನೊ ಕೊಡ ಭವಿಷ್ಾದ ರೊಪ್ವನುು ಬಲ ಿ. ಅಪ್ರಮತತನಾಗಿ
ಬುದಿಧಯಿಂದ ನ ೊೋಡುತ ೋತ ನ . ನನು ಪ್ುರಾತನ ದೃಷ್ಠಿಯು
ವಾಥಿತವಾಗಿಲಿ. ಯುದಧಮಾಡುವ ಧಾತವರಾಷ್ರರು
ಇಲಿವಾಗುತಾತರ . ಹಿಡಿಯದ ಯೋ ನನು ಗಾಂಡಿೋವವು
ಜೃಂಭಸುತಿತದ . ಮುಟಿದ ಯೋ ನನು ಧನುಸಿ್ನ ದಾರವು
ಕಂಪಸುತಿತದ . ಬಾಣಗಳು ಕೊಡ ನನು ಭತತಳಿಕ ಯ
ಬಾಯಿಯಿಂದ ಹಾರುತಿತವ . ಪ್ುನಃ ಪ್ುನಃ ಅವುಗಳು
ಹಾರಿಹ ೊೋಗಲು ಬಯಸುತಿತವ . ಹಾವು ರ್ಜೋಣವವಾದ ತನು
ಪೊರ ಯನುು ಕಳಚಿಕ ೊಳುಳವಂತ ನನು ಖ್ಡಗವು ಪ್ರಸನುವಾಗಿ
ಕ ೊೋಶ್ದಿಂದ ಹ ೊರಬರುತತದ . ನನು ಧವಜದಲ್ಲಿರುವ
ರೌದರರೊಪಗಳು ‘ಕಿರಿೋಟ್ಟೋ! ಎಂದು ನಿನು ರರ್ವನುು
ಕಟುಿತಿತೋಯ?’ ಎಂದು ಹ ೋಳುತತವ . ರಾತಿರಯಲ್ಲಿ ನರಿಗಳ
ಪ್ಡ ಗಳು ಕೊಗುತತವ . ಆಕಾಶ್ದಿಂದ ರಾಕ್ಷಸರು ಬಿೋಳುತಿತದಾುರ .

135
ಮೃಗಗಳು, ನರಿಗಳು, ಶ್ತಿಕಂಠಗಳು, ಕಾಗ ಗಳು, ಹದುುಗಳು,
ಗಿಡುಗಗಳು, ಮತುತ ಹಯಿೋನಗಳು ಹ ೊರಬಂದಿವ . ಬಿಳಿಯ
ಕುದುರ ಗಳನುು ಕಟ್ಟಿದ ನನು ರರ್ವನುು ನ ೊೋಡಿ ಹಿಂದ ಹಿಂದ
ಗರುಡಗಳು ಹಾರುತತವ . ನಾನ ೊಬಬನ ೋ ಬಾಣಗಳ ಮಳ ಯನುು
ಸುರಿಸಿ ಪಾಥಿವವ ಯೋಧರನ ಲಿ ಮೃತುಾಲ ೊೋಕಕ ಕ
ಕಳುಹಿಸುತ ೋತ ನ . ಬ ೋಸಗ ಯಲ್ಲಿ ಗಹನವಾದ ಕಾಡನುು ಸುಡುವ
ಅಗಿುಯಂತ ನಾನು ನನು ಪ್ರತ ಾೋಕ ಅಸರ – ಸೊಿಣಕಣವ,
ಘೊೋರ ಪಾಶ್ುಪ್ತ, ಬರಹಾಮಸರ ಮತುತ ಶ್ಕರನು ತಿಳಿಸಿದ ಅಸರ -
ಮಾಗವಗಳನುು ಮಾಡಿಕ ೊಳುಳತ ೋತ ನ . ಕ ೊಲುಿವುದನ ುೋ
ಗುರಿಯಾಗಿಟುಿಕ ೊಂಡು, ವ ೋಗವಾಗಿ ಬಾಣಪ್ರಯೋಗಮಾಡಿ
ನಾನು ಪ್ರಜ ಗಳು ಯಾರನೊು ಉಳಿಸುವುದಿಲಿ. ಇದ ೋ
ಭಾವದಲ್ಲಿ ನನಗ ಪ್ರಮ ಶಾಂತಿಯು ದ ೊರ ಯುತತದ . ನನು
ಸಿಿರತ ಯ ಕುರಿತು ಅವರಿಗ ಹ ೋಳು ಗಾವಲಗಣ ೋ! ಯಾರ
ಸಹಾಯದಿಂದ ತಮಮ ವ ೈರಿಗಳನುು – ಇಂದರಪ್ರಮುಖ್ರಾದ
ದ ೋವತ ಗಳ ಸಹಾಯವ ೋ ಅವರಿಗಿದುರೊ - ಗ ಲಿಬಲಿ
ಸಚಿವರ ೊಂದಿಗ ಅವರು ಕಲಹವನುು ಹೊಡುತಿತದಾುರ ?
ಧಾತವರಾಷ್ರನ ಈ ಮೊಢತನವನುು ನ ೊೋಡು! ವೃದಧ
ಭೋಷ್ಮ ಶಾಂತನವ, ಕೃಪ್, ದ ೊರೋಣ, ಅವನ ಮಗ, ಧಿೋಮಂತ
ವಿದುರ ಇವರ ಲಿರೊ ಇದನ ುೋ ಹ ೋಳಿರಬಹುದು.
ಕುರುಗಳ ಲಿರೊ ಆಯುಷ್ಮಂತರಾಗಿರಲ್ಲ!”

136
ಭೋಷ್ಮ-ದ ೊರೋಣರ ಮಾತು
ಆ ರಾಜರುಗಳ ಲಿರೊ ಸ ೋರಿರುವಾಗ ಶಾಂತನವ ಭೋಷ್ಮನು
ದುಯೋವಧನನಿಗ ಈ ಮಾತುಗಳನುು ಹ ೋಳಿದನು:
“ಒಮಮ ಬೃಹಸಪತಿ ಮತುತ ಇಂದರರು ಬರಹಮನ ಉಪ್ಸಿಿತಿಯಲ್ಲಿ
ಬಂದರು. ಇಂದರನ ೊಡನ ಮರುತರು, ವಸುಗಳು,
ಅಶ್ವನಿಯರು, ಆದಿತಾರು, ಸಾಧಾರು, ಸಪ್ತಷ್ಠವಗಳು,
ದಿವದಲ್ಲಿರುವ ವಿಶಾವವಸುಗಳು, ಗಂಧವವರು, ಶ್ುಭ
ಅಪ್್ರಗಣಗಳೂ ಇದುರು. ಅಲ್ಲಿಗ ಹ ೊೋಗಿ ಲ ೊೋಕವೃದಧ
ಪತಾಮಹನಿಗ ನಮಸಕರಿಸಿ ದಿವೌಕಸರು ವಿಶ ವೋಶ್ನನುು
ಸುತುತವರ ದು ಕುಳಿತುಕ ೊಂಡರು. ಅದ ೋ ಸಮಯದಲ್ಲಿ ತಮಮ
ಮನಸಿ್ನಿಂದಲ ೋ ದಿವೌಕಸರ ತ ೋಜಸ್ನುು ಸ ಳ ಯುತಾತ
ಪ್ೊವವದ ೋವರಾದ ನರ-ನಾರಾಯಣ ಋಷ್ಠಗಳು ಅಲ್ಲಿಂದ
ಹ ೊರಟರು. ಬೃಹಸಪತಿಯು ಬರಹಮನನುು ಇವರು ಯಾರ ಂದು
ಪ್ರಶ್ುಸಿದನು. “ಅವರಿಬಬರೊ ನಿನುನುು ಪ್ೊರ್ಜಸದ ೋ ಹ ೊೋದರು.
ಪತಾಮಹ! ಅವರ ಕುರಿತು ಹ ೋಳು!”

ಬರಹಮನು ಹ ೋಳಿದನು: “ಪ್ೃಥಿವ-ಆಕಾಶ್ಗಳನುು ಬ ಳಗಿಸುವಂತ


ಪ್ರಜವಲ್ಲಸುತಿತರುವ, ಎಲಿವನುು ವಾಾಪಸಿ, ಎಲಿವಕೊಕ
ಆಧಾರರಾಗಿರುವ, ಮಹಬಲಶಾಲ್ಲಗಳಾದ ಈ ಇಬಬರು
ತಪ್ಸಿವಗಳು ನರ-ನಾರಾಯಣರು. ಲ ೊೋಕಲ ೊೋಕಗಳಲ್ಲಿ

137
ಇರುತಾತರ . ಅವರ ತಪ್ಸಿ್ನಿಂದ ಊರ್ಜವತರಾಗಿದಾುರ .
ಮಹಾಸತವಪ್ರಾಕರಮಿಗಳಾಗಿದಾುರ . ಇಬಬರೊ ತಮಮ
ಕಮವಗಳಿಂದಲ ೋ ಲ ೊೋಕಗಳಿಗ ಆನಂದವನುು ತರುತಾತರ .
ದ ೋವಗಂಧವವ ಪ್ೊರ್ಜತರಾದ ಅವರು ಅಸುರ ವಧ ಗಾಗಿಯೋ
ಇದಾುರ .”

ಅದನುು ಕ ೋಳಿ ಶ್ಕರನು ಅವರಿಬಬರೊ ತಪ್ಸ್ನುು


ತಪಸುತಿತದುಲ್ಲಿಗ , ಬೃಹಸಪತಿಯುನುು ಮುಂದಿಟುಿಕ ೊಂಡು
ದ ೋವಗಣಗಳ ೂಂದಿಗ ಹ ೊೋದನು. ಆಗ ದ ೋವತ ಗಳಿಗ
ಅಸುರರಿಂದ ಹುಟ್ಟಿದ ಘೊೋರ ಭಯದಿಂದ ದಿವೌಕಸರು
ಮಹಾತಮ ನರನಾರಾಯಣರಲ್ಲಿ ವರವನುು ಬ ೋಡಿದರು.
ಅವರು ಕ ೋಳು ಎಂದು ಹ ೋಳಲು ಶ್ಕರನು ಸಹಾಯ
ಮಾಡಬ ೋಕು ಎಂದು ಅವರಲ್ಲಿ ಕ ೋಳಿಕ ೊಂಡನು. ಆಗ
ಅವರಿಬಬರೊ ಶ್ಕರನಿಗ ನಿೋನು ಬಯಸಿದುದನುು ಮಾಡುತ ೋತ ವ
ಎಂದರು. ಅವರಿಬಬರ ಸಹಾಯದಿಂದ ಶ್ಕರನು
ದ ೈತಾದಾನವರನುು ಜಯಿಸಿದನು. ಪ್ರಂತಪ್ ನರನು
ಸಂಗಾರಮದಲ್ಲಿ ಇಂದರನ ಶ್ತುರಗಳಾದ ಪೌಲ ೊೋಮರನೊು
ಕಾಲಖ್ಂಜರನೊು ನೊರಾರು ಸಾವಿರಾರು ಸಂಖ್ ಾಗಳಲ್ಲಿ
ಸಂಹರಿಸಿದನು. ಇದ ೋ ಅಜುವನನು ರಣದಲ್ಲಿ ತಿರುಗುತಿತರುವ
ರರ್ದಲ್ಲಿ ನಿಂತು ನುಂಗಲು ಬರುತಿತದು ಜಂಭನ ಶ್ರವನುು
ಭಲ ಿಯಿಂದ ಕತತರಿಸಿದನು. ಇವನ ೋ ಸಮುದರದ ಆಚ ಯಿರುವ
138
ಹಿರಣಾಪ್ುರದಲ್ಲಿ ವಾಸಿಸುತಿತರುವ ಅರವತುತ ಸಾವಿರ
ನಿವಾತಕವಚರನುು ರಣದಲ್ಲಿ ಸಂಹರಿಸಿದನು. ಈ
ಪ್ರಪ್ುರಂಜಯ ಮಹಾಬಾಹು ಅಜುವನನ ೋ ಇಂದರನ ೊಡನ
ದ ೋವತ ಗಳನುು ಗ ದುು ಜಾತವ ೋದಸನನುು ತೃಪತಗ ೊಳಿಸಿದನು.
ನಾರಾಯಣನೊ ಕೊಡ ಅಲ್ಲಿ ಎನೊು ಹ ಚಿಚನ ಅನಾರನುು
ಸಂಹರಿಸಿದನು. ಆ ಈವವರು ಮಹಾವಿೋಯವರು
ಒಂದಾಗಿದುುದುನುು ನ ೊೋಡು. ಮಹಾರಥಿ ವಿೋರ ವಾಸುದ ೋವ
ಅಜುವನರು ಒಂದಾಗಿದಾುರ . ಅವರ ೋ ಪ್ೊವವದ ೋವರಾದ
ನರನಾರಾಯಣದ ೋವರ ಂದು ಕ ೋಳಿದ ುೋವ .
ಮಾನುಷ್ಲ ೊೋಕದಲ್ಲಿ ಅವರು ಇಂದರನೊ ಸ ೋರಿ ಸುರಾಸುರರಿಗ
ಅಜ ೋಯರು. ಆ ನಾರಾಯಣನ ೋ ಕೃಷ್ಣ. ಫಲುಗನನನು
ನರನ ಂದು ಹ ೋಳುತಾತರ . ನಾರಾಯಣ ಮತುತ ನರರ ಸತವ
ಒಂದ ೋ. ಆಕೃತಿ ಮಾತರ ಎರಡು. ಅವರ ಕಮವಗಳಿಂದ
ಇಬಬರೊ ಅಕ್ಷಯ ಲ ೊೋಕಗಳನುು ಪ್ಡ ದಿದಾುರ . ಯುದಧದ
ಕಾಲವು ಬಂದಾಗಲ ಲಾಿ ಪ್ುನಃ ಪ್ುನಃ ಜನಮ ತಾಳುತಾತರ .
ಆದುದರಿಂದ ಅವರ ಕಮವವ ೋ ಹ ೊೋರಾಡುವುದು. ಇದನುು
ವ ೋದವಿದು ನಾರದನು ವೃಷ್ಠಣಗಳ ಲಿರಿಗ ಹ ೋಳಿ ತಿಳಿಸಿದಾುನ .
ಮಗೊ! ದುಯೋವಧನ! ಎಂದು ನಿೋನು
ಶ್ಂಖ್ಚಕರಗದಾಪಾಣಿಯಾದ ಕ ೋಶ್ವನನುು, ಮತುತ ಅಸರಗಳನುು
ಹಿಡಿದಿರುವ ಭೋಮಧನಿವ ಅಜುವನನನುು, ಆ ಸನಾತನ

139
ಮಹಾವಿೋರ ಕೃಷ್ಣರಿಬಬರೊ ಒಂದ ೋ ರರ್ದಲ್ಲಿರುವುದನುು
ನ ೊೋಡುತಿತೋಯೋ ಅಂದು ನಿೋನು ನನು ಮಾತನುು
ನ ನಪಸಿಕ ೊಳುಳತಿತೋಯ. ಬಹುಷ್ಃ ಕುರುಗಳ ವಿನಾಶ್ವು ಇನೊು
ಬಂದಿಲಿ; ಆದರ ನಿನು ಬುದಿಧಯು ಧಮವ-ಅರ್ವಗಳಿಂದ
ತಪಪರಬಹುದ ೋ? ಈಗ ನನು ಮಾತುಗಳನುು ನಿೋನು
ತಿಳಿದುಕ ೊಳಳದ ೋ ಇದುರ ಇದನ ುೋ ಬಹಳಷ್ುಿ ಜನರು
ಹತರಾದ ಮೋಲ ಕ ೋಳುತಿತೋಯ. ಎಲಿ ಕುರುಗಳೂ ನಿನು
ಮಾತುಗಳನ ುೋ ಮನಿುಸುತಾತರ . ಕ ೋವಲ ಮೊರು ಮಂದಿಗಳ
ಅಭಪಾರಯಗಳನುು ನಿೋನು ಸಿವೋಕರಿಸುತಿತೋಯ - ರಾಮನಿಂದ
ಶ್ಪತನಾದ ಆ ದುಜಾವತ ಸೊತಪ್ುತರ ಕಣವನ, ಸೌಬಲ
ಶ್ಕುನಿಯ ಮತುತ ಆ ನಿನು ನಿೋಚ ಪಾಪ ತಮಮ ದುಃಶಾಸನನ.”

ಕಣವನು ಹ ೋಳಿದನು:

“ಬಹುವಷ್ವ ಬಾಳಿದ ಪತಾಮಹ! ನನು ಕುರಿತು ಆ ರಿೋತಿ


ಮಾತನಾಡಬ ೋಡ! ಸವಧಮವವನುು ತಾರ್ಜಸದ ೋ
ಕ್ಷತರಧಮವವನುು ನಾನು ಪಾಲ್ಲಸುತಿತದ ುೋನ . ಎಲ್ಲಿ ನಾನು
ಕ ಟಿದಾಗಿ ನಡ ದುಕ ೊಂಡಿದ ುೋನ ಂದು ನಿೋನು ನನುನುು ಈ ರಿೋತಿ
ಹಿೋಯಾಳಿಸುತಿತದಿುೋಯ? ನಾನು ಎಂದಾದರೊ ತಪ್ುಪ
ಮಾಡಿದುುದು ಧಾತವರಾಷ್ರನಿಗ ತಿಳಿದಿಲಿವಲಿ? ನನು ಎಲಿ
ಕಾಯವಗಳೂ ರಾಜ ಧೃತರಾಷ್ರನಿಗ ಮತುತ ಹಾಗ ಯೋ

140
ದುಯೋವಧನನಿಗ ಕೊಡ ಒಳ ಳಯದಾಗಲ ಂದ ೋ. ಅವನ ೋ
ರಾಜಾವನುು ನಡ ಸುತಿತದಾುನಲಿ!”

ಕಣವನ ಆ ಮಾತುಗಳನುು ಕ ೋಳಿ ಶಾಂತನವ ಭೋಷ್ಮನು ಮಹಾರಾಜ


ಧೃತರಾಷ್ರನಿಗ ಪ್ುನಃ ಈ ಮಾತುಗಳನಾುಡಿದನು:

“ಪಾಂಡವರನುು ನಾನು ಕ ೊಲುಿತ ೋತ ನ ಎಂದು ನಿತಾವೂ


ಕ ೊಚಿಚಕ ೊಳುಳವ ಇವನು ಮಹಾತಮ ಪಾಂಡವರ ಒಂದು
ಕಾಲು ಭಾಗಕೊಕ ಸಮನಲಿ. ನಿನು ದುರಾತಮ ಮಕಕಳಿಗ
ಬರಲ್ಲರುವ ಗಂಡಾಂತರವು ಈ ದುಮವತಿ ಸೊತಪ್ುತರನ
ಕ ಲಸ ಎನುುವುದನುು ತಿಳಿದುಕ ೊೋ. ಇವನನುು ಆಶ್ರಯಿಸಿ ನಿನು
ಮಗ ಮಂದಬುದಿಧ ಸುಯೋಧನನು ಆ ವಿೋರ ಅರಿಂದಮ
ದ ೋವಪ್ುತರರನುು ಅಪ್ಮಾನಿಸುತಿತದಾುನ . ಒಬ ೊಬಬಬರಾಗಿ
ಪಾಂಡವರ ಲಿರೊ ಈ ಹಿಂದ ಮಾಡಿದಂತಹ ಯಾವ ದುಷ್ಕರ
ಕಮವವನುು ಇವನು ಈ ಹಿಂದ ಮಾಡಿದಾುನ ?
ವಿರಾಟನಗರದಲ್ಲಿ ತನು ಪರಯ ತಮಮನ ೋ ವಿಕರಮಿ
ಧನಂಜಯನಿಂದ ಹತನಾಗಲು ಇವನ ೋನು ಮಾಡಿದ?
ಕುರುಗಳ ಲಿರನೊು ಒಟ್ಟಿಗ ೋ ಧನಂಜಯನು ಆಕರಮಣಿಸಿ,
ಸ ೊೋಲ್ಲಸಿ ಗ ೊೋವುಗಳನುು ಕಸಿದುಕ ೊಂಡು ಹ ೊೋದನು. ಆಗ
ಇವನು ಪ್ರವಾಸದಲ್ಲಿದುನ ೋ? ಘೊೋಷ್ಯಾತ ರಯಲ್ಲಿ ನಿನು
ಮಗನನುು ಗಂಧವವರು ಎತಿತಕ ೊಂಡು ಹ ೊೋದಾಗ ಈಗ

141
ಗೊಳಿಯಂತ ಸ ೊಕಿಕ ಉರಿಯುತಿತರುವ ಈ ಸೊತಪ್ುತರನು
ಎಲ್ಲಿದು? ಅಲ್ಲಿ ಕೊಡ ಮಹಾತಮ ಪಾರ್ವ-ಭೋಮರು ಮತುತ
ಯಮಳರಿೋವವರು ಬಂದು ಗಂಧವವರನುು
ಪ್ರಾರ್ಜತಗ ೊಳಿಸಲ್ಲಲಿವ ೋ? ಈ ಧಮಾವರ್ವಲ ೊೋಪ
ಆತಮಶಾಿಘ್ನಯು ಹ ೋಳುವ ಸುಳುಳಗಳು ಬಹಳಷ್ಠಿವ . ನಿನಗ
ಮಂಗಳವಾಗಲ್ಲ!”

ಭೋಷ್ಮನ ಆ ಮಾತುಗಳನುು ಕ ೋಳಿ ಮಹಾಮನಸಿವ ಭಾರದಾವಜನು


ರಾಜರ ಮಧಾದಲ್ಲಿ ಧೃತರಾಷ್ರನನುು ಗೌರವಿಸಿ ಹ ೋಳಿದನು:

“ಭರತಶ ರೋಷ್ಿ! ನೃಪ್! ಭೋಷ್ಮನು ಏನು ಹ ೋಳುತಿತದಾುನ ೊೋ


ಅದನುು ಮಾಡುವಂರ್ವನಾಗು. ತಮಮದ ೋ ಬಯಕ ಗಳನುು
ಪ್ೊರ ೈಸಿಕ ೊಳುಳವುದಕ ಕ ಆಡುವವರ ಮಾತುಗಳನುು
ಕ ೋಳಬಾರದು. ಯುದಧಕಿಕಂತ ಮದಲು ಪಾಂಡವರ ೊಂದಿಗ
ಕೊಡುವುದು ಸಾಧುವ ಂದು ನನಗನಿುಸುತತದ . ಸಂಜಯನು
ಅಜುವನನ ಯಾವ ಮಾತುಗಳನುು ಬಂದು ತಿಳಿಸಿದನ ೊೋ
ಅವ ಲಿವನೊು ಆ ಪಾಂಡವನು ಮಾಡುತಾತನ ಂದು ನಾನು ಬಲ ಿ.
ಈ ಮೊರು ಲ ೊೋಕಗಳಲ್ಲಿಯೊ ಅವನಂತಹ
ಧನುಧವರನಿಲಿ.”

ಆದರ ದ ೊರೋಣ-ಭೋಷ್ಮರ ಆ ಮಾತುಗಳನುು ಅನಾದರಿಸಿ ರಾಜನು


ಪಾಂಡವರ ಕುರಿತು ಸಂಜಯನನುು ಪ್ುನಃ ಪ್ಶ್ುಸಿದನು. ಯಾವಾಗ

142
ರಾಜನು ಭೋಷ್ಮ-ದ ೊರೋಣರಿಗ ಉತತರವಾಗಿ ಮಾತನಾಡಲ್ಲಲಿವೊೋ
ಆಗಲ ೋ ಎಲಿ ಕುರುಗಳೂ ರ್ಜೋವಿತದ ನಿರಾಶ್ರಾದರು.

ಸಂಜಯನು ಪಾಂಡವ ಯೋಧರನುು ವಣಿವಸಿದುದು


ಧೃತರಾಷ್ರನು ಹ ೋಳಿದನು:
“ಪಾಂಡವ ರಾಜ ಧಮವಪ್ುತರನು ತನುನುು ವಿರ ೊೋಧಿಸಿ
ಬಹುದ ೊಡಡ ಸ ೋನ ಯು ಸ ೋರಿದ ಎಂದು ಕ ೋಳಿ ಏನು
ಹ ೋಳಿದನು? ಯುದಧಕ ಕ ತಯಾರಿ ನಡ ಸಿರುವ ಯುಧಿಷ್ಠಿರನು
ಏನನುು ಬಯಸುತಿತದಾುನ ? ಅವನ ಸಹ ೊೋದರ-ಮಕಕಳಲ್ಲಿ
ಯಾರಮುಖ್ವನುು ಚಿಂತ ಯಿಂದ ನ ೊೋಡುತಾತನ ?
ಅವನ ೊಡನಿರುವ ಯಾರು, ಈ ಮಂದಬುದಿಧಗಳಿಂದ
ಮೋಸಗ ೊಂಡು ಕುಪತನಾಗಿರುವ ಆ ಧಮವಜ್ಞ
ಧಮವಚಾರಿಣಿಯನುು ಯುದಧ ಅರ್ವಾ ಶಾಂತಿಗ
ತಡ ಯುತಾತರ ?”

ಸಂಜಯನು ಹ ೋಳಿದನು:

“ಪಾಂಚಾಲರೊ ಪಾಂಡವರೊ ಒಟ್ಟಿಗ ರಾಜ ಯುಧಿಷ್ಠಿರನ


ಮುಖ್ವನುು ನ ೊೋಡುತಾತರ . ಅವನ ೋ ಎಲಿರನೊು ಆಳುತಾತನ .
ನಿನಗ ಮಂಗಳವಾಗಲ್ಲ! ಪಾಂಡವರ ಮತುತ ಪಾಂಚಾಲರ
ರರ್ಸಮೊಹಗಳು ಬಂದು ಕುಂತಿೋಪ್ುತರ ಯುಧಿಷ್ಠಿರನನುು
ಅಭನಂದಿಸುತತವ . ಕತತಲ ಯಿಂದ ಸೊಯವನು
143
ಉದಯಿಸುವಂತ ತ ೋಜ ೊೋರಾಶ್ಯಿಂದ ಬ ಳಗುವ,
ದಿೋಪ್ತತ ೋಜಸ ಕೌಂತ ೋಯನನುು ಪಾಂಚಾಲರು
ಹಷ್ವಗ ೊಳಿಸುತಾತರ . ಗ ೊೋಪಾಲಕರು ಮತುತ
ಕುರಿಕಾಯುವವರು ಯುಧಿಷ್ಠಿರನನುು ಹಷ್ವಗ ೊಳಿಸುತಾತರ .
ಪಾಂಚಾಲರು, ಕ ೋಕಯರು, ಮತ್ಯರೊ ಕೊಡ ಪಾಂಡವನನುು
ಪ್ರತಿನಂದಿಸುತಾತರ . ಬಾರಹಮಣ ಮತುತ ರಾಜಪ್ುತಿರಯರು,
ವ ೈಶ್ಾರ ಹ ಣುಣಮಕಕಳೂ ಆಟವಾಡುತಾತ ಸಂನುದಧನಾದ
ಪಾರ್ವನನುು ಕಾಣಲು ಬರುತಾತರ .”

ಧೃತರಾಷ್ರನು ಹ ೋಳಿದನು:

“ಸಂಜಯ! ಯಾವುದರಿಂದ ಪಾಂಡವರು ನಮಮನುು


ಹ ೊೋರಾಡಲು ಸಿದಧರಾಗಿದಾುರ ೊೋ ಆ ಸ ೊೋಮಕ
ದೃಷ್ಿಧುಾಮುನ ಸ ೋನ -ಬಲಗಳು ಎಷ್ುಿ ಎನುುವುದನುು ನಮಗ
ಹ ೋಳು.”

ಕುರುಗಳು ಸ ೋರಿದು ಆ ಸಭ ಯಲ್ಲಿ ಹಿೋಗ ಕ ೋಳಲಪಟಿ ಗಾವಲಗಣಿ ಸೊತನು


ತುಂಬ ದಿೋಘ್ವವಾದ ನಿಟುಿಸಿರನುು ಬಿಟುಿ, ಸವಲಪಹ ೊತುತ
ಯೋಚನ ಯಲ್ಲಿ ಮುಳುಗಿದಂತಿದುು, ಇದುಕಿಕದು ಹಾಗ ಯೋ ಏನೊ
ಕಾರಣವಿಲಿದ ೋ ಕ ಳಗ ಬಿದುನು. ಆಗ ರಾಜಸಂಸದಿಯ ಸಭ ಯಲ್ಲಿ
ವಿದುರನು ಜ ೊೋರಾಗಿ ಹ ೋಳಿದನು:

“ಮಹಾರಾಜ! ಇದ ೊೋ ಸಂಜಯನು ಮೊರ್ಛವತನಾಗಿ ನ ಲದ


144
ಮೋಲ ಬಿದಿುದಾುನ . ಅವನ ಪ್ರಜ್ಞ -ಚ ೋತನಗಳು ಕ್ಷ್ೋಣವಾಗಿ
ಅವನಿಗ ಮಾತನಾಡಲಾಗುತಿತಲಿ.”

ಧೃತರಾಷ್ರನು ಹ ೋಳಿದನು:

“ಮಹಾರಥಿ ಪ್ುರುಷ್ವಾಾಘ್ರರ ಅಪಾರ ಸ ೋನ ಯನುು ನ ೊೋಡಿ


ಸಂಜಯನ ಮನಸು್ ಉದ ವೋಗಗ ೊಂಡಿರಬಹುದು.”

ಆರ ೈಕ ಗ ೊಂಡು ಚ ೋತರಿಸಿಕ ೊಂಡ ಸಂಜಯನು ಕುರುಸಂಸದಿಯ


ಸಭ ಯಲ್ಲಿ ಮಹಾರಾಜ ಧೃತರಾಷ್ರನಿಗ ಹ ೋಳಿದನು:

“ರಾಜ ೋಂದರ! ಮತ್ಯರಾಜನ ಮನ ಯಲ್ಲಿ ವಾಸಿಸಿ ಕಷ್ಿಪ್ಟುಿ


ಸಣಣವರಾಗಿರುವ ಆ ಮಹಾರಥಿ ಕುಂತಿಪ್ುತರರನುು ನಾನು
ನ ೊೋಡಿದ ುೋನ . ಈಗ ಯಾರ ೊಂದಿಗ ಸ ೋರಿ ಪಾಂಡವರು
ನಿನುನುು ಎದುರಿಸುವವರಿದಾುರ ಎನುುವುದನುು ಕ ೋಳು. ಯಾರು
ರ ೊೋಷ್ವನಾುಗಲ್ಲೋ, ಭಯವನಾುಗಲ್ಲೋ, ಕಾಮವನಾುಗಲ್ಲೋ
ಅರ್ವಾ ಅರ್ವವನಾುಗಲ್ಲೋ ಕಾರಣವಾಗಿಟುಿಕ ೊಂಡು ಧಮವ
ಮತುತ ಸತಾಗಳನುು ಎಂದೊ ಮಿೋರುವುದಿಲಿವೊೋ, ಯಾರು
ಧಮವದ ಪ್ರಮಾಣವಾಗಿರುವನ ೊೋ, ಆ ಧಮವಭೃತರಲ್ಲಿ
ಶ ರೋಷ್ಿ, ಅಜಾತ ಶ್ತುರ ಪಾಂಡವನು ನಿನುನುು ಎದುರಿಸಿ
ಹ ೊೋರಾಡುವನು. ಯಾರ ಬಾಹುಬಲಕ ಕ ಸಮನಾದವರು
ಭೊಮಿಯಲ್ಲಿ ಯಾರೊ ಇಲಿವೊೋ, ಯಾವ ಧನುಧವರನು ಎಲಿ
ಮಹಿೋಪಾಲರನುು ವಶ್ಮಾಡಿಕ ೊಂಡನ ೊೋ ಆ
145
ಭೋಮಸ ೋನನ ೊಂದಿಗ ಪಾಂಡವನು ನಿನುನುು ಎದುರಿಸಿ
ಹ ೊೋರಾಡುತಾತನ . ಜತುಗೃಹದಿಂದ ಪ್ಲಾಯನ ಮಾಡುವಾಗ
ಪ್ುರುಷ್ಾದಕ ಹಿಡಿಂಬನಿಂದ ರಕ್ಷ್ಸಿದ ಕುಂತಿೋಪ್ುತರ
ವೃಕ ೊೋದರ, ಯಾಜ್ಞಸ ೋನಿಯನುು ಅಪ್ಹರಿಸಿದ
ಸಿಂಧುರಾಜನನುು ಹಿಡಿದು ಅವಳನುು ರಕ್ಷ್ಸಿದ ಕುಂತಿೋಪ್ುತರ
ವೃಕ ೊೋದರ, ಎಲಿ ಪಾಂಡವರೊ ವಾರಣಾವತದಲ್ಲಿ
ವಾಸಿಸುವಾಗ ಅವರನುು ಬ ಂಕಿಯಿಂದ ಉಳಿಸಿದ, ಕೃಷ್ ಣಯ
ಪರೋತಿಗ ೊೋಸಕರ ಕ ೊರೋಧವಶ್ರು ಯಾರಿಂದ ಹತರಾದರ ೊೋ,
ಯಾರು ವಿಷ್ಮವೂ ಘೊೋರವೂ ಆದ ಗಂಧಮಾದನ
ಪ್ವವತವನುು ಪ್ರವ ೋಶ್ಸಿದನ ೊೋ, ಯಾರ ಭುಜಗಳು ಹತುತ
ಆನ ಗಳ ಸಾರಗಳನುು ಹ ೊಂದಿ ವಿೋಯವಶಾಲ್ಲಯಾಗಿರುವನ ೊೋ
ಆ ಭೋಮಸ ೋನನ ೊಂದಿಗ ಪಾಂಡವನು ನಿನ ೊುಡನ
ಹ ೊೋರಾಡುತಾತನ . ಜಾತವ ೋದಸನನುು ತೃಪತಗ ೊಳಿಸಲ ೊೋಸುಗ
ಹಿಂದ ಪ್ುರಂದರನ ೊಡನ ಯುದಧಮಾಡಿ ವಿಜಯವನುು
ಸಾಧಿಸಿದ ವಿೋರ, ಎರಡನ ಯ ಕೃಷ್ಣ, ಯಾರು ಸಾಕ್ಾತ್
ಮಹಾದ ೋವ, ಗಿರಿೋಶ್, ಶ್ ಲಪಾಣಿ, ದ ೋವದ ೋವ,
ಉಮಾಪ್ತಿಯನುು ಯುದಧದಲ್ಲಿ ಸಂತ ೊೋಷ್ಪ್ಡಿಸಿದನ ೊೋ,
ಯಾವ ಧನುಧವರನಿಂದ ಲ ೊೋಕಪಾಲಕರ ಲಿರೊ
ವಶ್ರಾದರ ೊೋ ಆ ವಿಜಯನ ೊಡನ ಪಾಂಡವನು ನಿನುನುು
ಎದುರಿಸಿ ಹ ೊೋರಾಡುತಾತನ . ಪ್ಶ್ಚಮ ದಿಕಿಕನಲ್ಲಿರುವ

146
ಮಿೋಚಛಗಣಗಳನುು ವಶ್ಪ್ಡ ಸಿಕ ೊಂಡ ಚಿತರಯೋಧಿೋ
ನಕುಲನು ಯುದಧಮಾಡಲು ಅಲ್ಲಿದಾುನ . ಆ ದಶ್ವನಿೋಯ,
ವಿೋರ, ಧನುಭೃವತ, ಮಾದಿರೋಪ್ುತರನ ೊಂದಿಗ ಪಾಂಡವನು
ನಿನುನುು ಎದುರಿಸುತಾತನ . ಯಾರು ಕಾಶ್ೋ, ಅಂಗ, ಮಾಗಧ,
ಕಲ್ಲಂಗರನುು ಯುದಧದಲ್ಲಿ ಜಯಿಸಿದನ ೊೋ ಆ
ಸಹದ ೋವನ ೊಂದಿಗ ಪಾಂಡವನು ನಿನುನುು ಎದುರಿಸುತಾತನ .
ಯಾರ ವಿೋಯವಕ ಕ ಸಮಾನರಾದ ನಾಲವರ ೋ - ಅಶ್ವತಾಿಮ,
ಧೃಷ್ಿಕ ೋತು, ಪ್ರದುಾಮು ಮತುತ ರುಕಿಮ – ಮನುಷ್ಾರು ಈ
ಭುವಿಯಲ್ಲಿದಾುರ ೊೋ ಆ ಸಹದ ೋವ, ವಯಸಿ್ನಲ್ಲಿ
ಯುವಕನಾಗಿರುವ, ಮಾಂದಿರೋನಂದನನ ೊಡನ ಪಾಂಡವನು
ನಿನುನುು ಎದುರಿಸುತಾತನ .

ಸತತನಂತರವೂ ಭೋಷ್ಮನ ವಧ ಯನುು ಇಚಿಛಸಿ ಘೊೋರ


ತಪ್ಸ್ನುು ಆಚರಿಸಿದ ಆ ಪ್ುರಾತನ ಸತಿೋ ಕಾಶ್ಕನ ಾಯು
ದ ೈವದಿಂದ ಪಾಂಚಾಲನ ಮಗಳಾಗಿ ಹುಟ್ಟಿ ನಂತರ
ಗಂಡಾದ, ಪ್ುರುಷ್ವಾಾಘ್ರ, ಸಿರೋ-ಪ್ುರುಷ್ರ
ಗುಣಾಗುಣಗಳನುು ತಿಳಿದಿರುವ, ಕಲ್ಲಂಗರನುು ಯುದಧದಲ್ಲಿ
ಎದುರಿಸಿದ ಯುದಧದುಮವದ, ಕೃತಾಸರ ಪಾಂಚಾಲ
ಶ್ಖ್ಂಡಿಯು ಕುರುಗಳ ೂಂದಿಗ ಹ ೊೋರಾಡುತಾತನ .
ಮಹ ೋಷ್ಾವಸ, ರಾಜಪ್ುತರ, ಅಭ ೋದಾ ಕವಚಗಳನುು ಧರಿಸಿದ
ಶ್ ರ ಐವರು ಕ ೋಕಯ ಸಹ ೊೋದರರು ನಿನ ೊುಡನ
147
ಹ ೊೋರಾಡುತಾತರ . ಆ ದಿೋಘ್ವಬಾಹು, ಕ್ಷ್ಪಾರಸರ, ಧೃತಿಮಾನ್,
ಸತಾವಿಕರಮಿ, ವೃಷ್ಠಣವಿೋರ ಯುಯುಧಾನನ ೊಂದಿಗ ನಿನಗ
ಹ ೊೋರಾಡಬ ೋಕಾಗುತತದ . ಮಹಾತಮ ಪಾಂಡವರಿಗ ಸಮಯ
ಬಂದಾಗ ಶ್ರಣಾನಾಗಿದು ಆ ವಿರಾಟನನುು ಕೊಡಿ
ಪಾಂಡವನು ನಿನ ೊುಡನ ಯುದಧ ಮಾಡುತಾತನ . ವಾರಾಣಸಿೋ
ರಾಜ ಕಾಶ್ೋಪ್ತಿ ಮಹಾರಥಿಯು ಅವರ ಪ್ಂಗಡವನುು
ಸ ೋರಿದಾುನ . ಅವನನುು ಕೊಡಿ ನಿನ ೊುಡನ ಯುದಧಮಾಡುವನು.
ಮಕಕಳಾಗಿದುರೊ ಯುದಧದಲ್ಲಿ ದುಜವಯರಾಗಿರುವ,
ಮುಟ್ಟಿದರ ವಿಷ್ಸಪ್ವಗಳ ಸಮನಾಗಿರುವ ಮಹಾತಮ
ದೌರಪ್ದ ೋಯರ ೊಡನ ಪಾಂಡವನು ನಿನುನುು ಎದುರಿಸುತಾತನ .
ವಿೋಯವದಲ್ಲಿ ಕೃಷ್ಣನ ಸಮನಾಗಿರುವ, ಆತಮ ನಿಗರಹದಲ್ಲಿ
ಯುಧಿಷ್ಠಿರನ ಸಮನಾಗಿರುವ ಆ ಅಭಮನುಾವಿನ ೊಂದಿಗ
ಪಾಂಡವನು ನಿನುನುು ಎದುರಿಸುತಾತನ . ವಿೋಯವದಲ್ಲಿ
ಅಪ್ರತಿಮನಾಗಿರುವ, ಕುರದಧನಾದರ ಸಮರದಲ್ಲಿ
ದುಃಸ್ಹನಾದ, ಮಹಾಯಶ್, ಮಹಾರಥಿ, ಶ್ಶ್ುಪಾಲನ ಮಗ
ಧೃಷ್ಿಕ ೋತುವು ಅವರ ವಶ್ದಲ್ಲಿದಾುನ . ಅವನ ೊಂದಿಗ
ಪಾಂಡವನು ನಿನುನುು ಎದುರಿಸುತಾತನ .

ದ ೋವತ ಗಳಿಗ ವಾಸವನಂತ ಪಾಂಡವರಿಗ ಸಂಶ್ರಯನಾಗಿರುವ


ವಾಸುದ ೋವನ ೊಂದಿಗ ಪಾಂಡವನು ನಿನುನುು ಎದುರಿಸುತಾತನ .
ಹಾಗ ಯೋ ಚ ೋದಿಪ್ತಿಯ ಅಣಣ ಶ್ರಭನು ಕರಕಷ್ವಣನ ೊಡನ
148
ಅವರನುು ಸ ೋರಿದಾುನ . ಅವನೊ ಕೊಡ ನಿನ ೊುಡನ
ಹ ೊೋರಾಡುತಾತನ . ಜರಾಸಂಧನ ಮಗ ಸಹದ ೋವ ಮತುತ
ಜಯತ ್ೋನ ಇಬಬರೊ, ಮಹಾ ಸ ೋನ ಯಂದಿಗ ಆವೃತನಾದ
ಮಹಾತ ೋಜ ದುರಪ್ದ ಇವರು ಪಾಂಡವರಿಗಾಗಿ ರ್ಜೋವವನುು
ತ ೊರ ದು ಯುದಧಮಾಡಲು ಸಿದಧರಾಗಿದಾುರ . ಇವರು ಮತುತ
ಇತರ ಬಹಳಷ್ುಿ, ನೊರಾರು, ಪ್ೊವವ-ಪ್ಶ್ಚಮಗಳ
ಮಹಿೋಕ್ಷ್ತರು, ರರ್ಗಳನ ುೋರಿ ಧಮವರಾಜನ ಜ ೊತ ಗ
ಬಿೋಡುಬಿಟ್ಟಿದಾುರ .”

ಭೋಮಸ ೋನನ ಕುರಿತು ತನಗಿರುವ ಭಯವನುು


ಧೃತರಾಷ್ರನು ತ ೊೋಡಿಕ ೊಳುಳವುದು
ಧೃತರಾಷ್ರನು ಹ ೋಳಿದನು:
“ನಿೋನು ಹ ೋಳಿದ ಈ ಎಲಿರೊ ಮಹ ೊೋತಾ್ಹಿಗಳು.
ಇವರ ಲಿರೊ ಒಂದಾಗಿ ಸ ೋರಿ ಭೋಮನ ೊಬಬನಿಗ ೋ ಸಮಾನರು.
ಭೋಮಸ ೋನನ ಕುರಿತು ಯೋಚಿಸಿದಾಗಲ ಲಿ ನನಗ ಮತ ತ ಮತ ತ
ಮಹಾ ಭಯವು ಹುಟುಿತತದ . ಕೃದಧನಾದ ಭೋಮನನುು ನ ೊೋಡಿ
ನನಗ ಹುಲ್ಲಯನುು ಕಂಡ ಮಹಾ ರುರುವಿನಂತ
ಭಯವಾಗುತತದ . ಎಲಿ ರಾತಿರಗಳೂ ನಾನು, ಅಬಲ ಪ್ಶ್ುವು
ಸಿಂಹದಿಂದ ಹ ೋಗ ೊೋ ಹಾಗ ವೃಕ ೊೋದರನಿಂದ ಭೋತನಾಗಿ
ದಿೋಘ್ವ ಬಿಸಿ ನಿಃಶಾವಸಗಳನುು ಬಿಡುತಾತ ಎದಿುರುತ ೋತ ನ .

149
ತ ೋಜಸಿ್ನಲ್ಲಿ ಶ್ಕರನಿಗ ಸರಿಸಮನಾದ ಆ ಮಾಹಾಬಾಹುವಿನ
ಸರಿಸಮನಾದವ ಯಾರನೊು ನಾನು ಈ ಸ ೋನ ಯಲ್ಲಿ
ಕಾಣುವುದಿಲಿ. ಆ ಕೌಂತ ೋಯ ಪಾಂಡವನು ಅಮಷ್ವಣ, ಕಡು
ವ ೈರವನಿುಟುಿಕ ೊಳುಳವವನು, ಹಾಸಯದಲ್ಲಿಯೂ ನಗುವವನಲಿ,
ಸಿಟ್ಟಿನಲ್ಲಿ ಹುಚಾಚಗುತಾತನ , ಕಿೋಳಾಗಿ ನ ೊೋಡುತಾತನ ಮತುತ
ಗುಡುಗಿನ ಧವನಿಯಲ್ಲಿ ಮಾತನಾಡುತಾತನ . ಆ ಮಹಾವ ೋಗಿ,
ಮಹ ೊೋತಾ್ಹಿೋ, ಮಹಾಬಾಹು ಮಹಾಬಲನು ಯುದಧದಲ್ಲಿ
ನನು ಮಂದ ಮಕಕಳನುು ಅಂತಾಗ ೊಳಿಸುತಾತನ . ಅಂತಕ
ಯಮನು ದಂಡವನುು ಹಿಡಿದು ಹ ೋಗ ೊೋ ಹಾಗ ಗದ ಯನುು
ತಿರುಗಿಸುತಾತ ಆ ಕುರುಗಳ ವೃಷ್ಭ ವೃಕ ೊೋದರನು
ಯುದಧದಲ್ಲಿ ಹ ೊೋರಾಡುತಾತನ . ಈಗಲೊ ಕೊಡ ಉಕಿಕನಿಂದ
ಮಾಡಲಪಟಿ, ಕಾಂಚನಭೊಷ್ಠತ ಆ ಘೊೋರ ದಂಡವನುು
ನ ನ ಸಿಕ ೊಂಡಾಗಲ ಲಿ ಅದನುು ಎತಿತ ಹಿಡಿದಿರುವ ಒಂದು
ಬರಹಮದಂಡದಂತ ಕಾಣುತ ೋತ ನ . ಬಲಶಾಲ್ಲ ಸಿಂಹವು
ರುರುಗಳ ಗುಂಪ್ುಗಳ ಮಧ ಾ ಹ ೋಗ ಸುಳಿದಾಡುವುದ ೊೋ
ಹಾಗ ಭೋಮನು ನನು ಸ ೋನ ಗಳ ಮಧ ಾ ಸಂಚರಿಸುತಾತನ .
ಅವನ ೊಬಬನ ೋ ನನು ಮಕಕಳಮೋಲ ಕೊರರ ವಿಕರಮವನುು
ತ ೊೋರಿಸಿದವನು.

ಬಾಲಕನಾಗಿದುಲೊ ಅವನು ಹ ಚುಚ ತಿಂದು ರಭಸದಿಂದ


ಯಾವಾಗಲೊ ಅವರನುು ಕಾಡುತಿತದುನು. ಬಾಲಾದಲ್ಲಿ
150
ದುಯೋವಧನಾದಿಗಳು ಅವನ ೊಡನ ಯುದಧಮಾಡುವಾಗ
ಆನ ಯಿಂದಲ ೊೋ ಎಂಬಂತ ಪೋಡಿತರಾದಾಗ ನನು
ಹೃದಯವು ಉದ ವೋಗಗ ೊಳುಳತಿತತುತ. ನಿತಾವೂ ನನು ಮಕಕಳು
ಅವನ ವಿೋಯವದಿಂದ ಕಷ್ಿವನುು ಅನುಭವಿಸಿದರು. ಆ
ಭೋಮಪ್ರಾಕರಮಿ ಭೋಮನ ೋ ಈ ಒಡಕಿಗ ಕಾರಣ. ಯುದಧದಲ್ಲಿ
ಕ ೊರಧಮೊರ್ಛವತನಾದ ಭೋಮ, ನಮಮ ಸ ೋನ ಯ ಸ ೈನಿಕರು,
ಆನ ಗಳು ಮತುತ ಕುದುರ ಗಳನುು ಹಿಡಿದು ಮುಂದುವರ ಯುವ
ಭೋಮನನುು ನಾನು ಕಾಣುತಿತದ ುೋನ . ಅಸರಗಳಲ್ಲಿ
ದ ೊರೋಣಾಜುವನರ ಸಮಾನನಾದ, ವ ೋಗದಲ್ಲಿ ವಾಯುವ ೋಗಕ ಕ
ಸಮನಾದ ಅಮಷ್ವಣ ಶ್ ರ ಭೋಮಸ ೋನನ ಕುರಿತು ನನಗ
ಹ ೋಳು! ಆ ರಿಪ್ುರ್ಘತಿ ಮನಸಿವಯು ಅಂದ ೋ ನನು
ಮಕಕಳ ಲಿರನೊು ಕ ೊಲಿಲ್ಲಲಿ ಎನುುವುದ ೋ ಅತಿಯಾದ ಲಾಭ
ಎಂದು ತಿಳಿದುಕ ೊಳುಳತ ೋತ ನ . ಯಾರ ಭೋಮಬಲದಿಂದ ಯಕ್ಷ-
ರಾಕ್ಷಸರು ಹತರಾದರ ೊೋ ಅವನ ವ ೋಗವನುು ರಣದಲ್ಲಿ
ಮನುಷ್ಾರು ಹ ೋಗ ಸಹಿಸಿಕ ೊಂಡಾರು? ಬಾಲಕನಾಗಿದಾುಗಲೊ
ಕೊಡ ಅವನು ಸಂಪ್ೊಣವ ನನು ವಶ್ದಲ್ಲಿ ಬಂದಿರಲ ೋ ಇಲಿ.
ಈಗ ಪ್ುನಃ ದುಷ್ೃತಾಗಳಿಂದ ರ ೊೋಷ್ಗ ೊಂಡ ಆ
ಪಾಂಡವನು ಹ ೋಗ ತಾನ ೋ ನನು ಹಿಡಿತಕ ಕ ಬರುತಾತನ ?

ನಿಷ್ೊಿರಮಾಡದಿದುರೊ ನಿಷ್ುಿರಗ ೊಳುಳವ, ಭರ್ಜಸಿದರೊ


ಸೌಮಾಗ ೊಳಳದ, ಹುಬುಬಗಳನುು ಗಂಟ್ಟಕಿಕ ಕ ಳನ ೊೋಡುವ
151
ವೃಕ ೊೋದರನನುು ಹ ೋಗ ಶಾಂತಗ ೊಳಿಸಬ ೋಕು?
ಬಹುನಾಯಕತವವನುುಳಳ, ಅಪ್ರತಿಮ ಬಲಶಾಲ್ಲ ಮತುತ
ಗೌರವಣವದವನಾದ, ತಾಳವೃಕ್ಷದಂತ ಎತತರನಾಗಿರುವ,
ಭೋಮಸ ೋನನು ಪ್ರಮಾಣದಲ್ಲಿ ಅಜುವನನಿಗಿಂತ ಒಂದು
ಬ ರಳು ಹ ಚಾಚಗಿದಾುನ . ಆ ಬಲಶಾಲ್ಲ ಮಧಾಮ ಪಾಂಡವನು
ವ ೋಗದಲ್ಲಿ ಕುದುರ ಗಳಂತ , ಬಲದಲ್ಲಿ ಆನ ಗಳಂತ ಇದಾುನ .
ಚ ನಾುಗಿ ಮಾತನಾಡುತಾತನ . ಅವನ ಕಣುಣಗಳು ಜ ೋನಿನ
ಬಣಣದುು. ರೊಪ್ ಮತುತ ವಿೋಯವದಲ್ಲಿ ಆ ಪಾಂಡವನು
ಬಾಲಾದಲ್ಲಿಯೊ ಹಾಗ ಯೋ ಇದಿುದುನ ಂದು ನಾನು ಹಿಂದ
ವಾಾಸನ ಬಾಯಿಯಿಂದಲ ೋ ಕ ೋಳಿದ ು. ಪ್ರಹಾರಿಗಳಲ್ಲಿ
ಶ ರೋಷ್ಿನಾದ ಬಿೋಮನು ಕುರದಧನಾಗಿ ರಣದಲ್ಲಿ ಅವನ ಉಕಿಕನ
ಗದ ಯಿಂದ ರರ್ಗಳನೊು, ಆನ ಗಳನೊು, ಕುದುರ ಗಳನೊು,
ನರರನೊು ಕ ೊಲುಿತಾತನ . ಅಯಾಾ! ಆ ಅಮಷ್ಠವ, ನಿತಾಸಂರಬಧ,
ರೌದರ, ಕೊರರಪ್ರಾಕರಮಿಯನುು ನಾನು ಹಿಂದ ಅವನ ಇಚ ಛಗ
ವಿರುದಧವಾಗಿ ಮಾಡಿ ಅವನನುು ಅಪ್ಮಾನಿಸಿದ .

ಹ ೋಗ ತಾನ ೋ ನನು ಮಕಕಳು ನ ೋರವಾಗಿರುವ,


ಹರಿತವಾಗಿರುವ, ದಪ್ಪಗಿರುವ, ಸುಂದರ ಕ ೊನ ಗಳನುುಳಳ,
ಬಂಗಾರದಿಂದ ಅಲಂಕೃತವಾಗಿರುವ, ನೊರುಜನರನುು
ಕ ೊಲಿಬಲಿ, ಮತುತ ಎಸ ದರ ಅಮೋಘ್
ಶ್ಬಧವನುುಂಟುಮಾಡುವ ಆ ಗದ ಯನುು ಸಹಿಸಿಕ ೊಳುಳತಾತರ ?
152
ಭೋಮಸ ೋನಮಯವಾದ ಅಪಾರವಾದ ಆಳವಾದ ನಿೋರುಳಳ,
ಶ್ರಗಳ ವ ೋಗದಿಂದ ಅಲ ೊಿೋಲಕಲ ೊಿೋಲಗ ೊಂಡು ದಾಟಲು
ಅಸಾಧಾವಾದ ಸಮುದರವನುು ಈ ಮಂದಮತಿಗಳು ಹ ೋಗ
ದಾಟುತಾತರ ? ಪ್ಂಡಿತರ ಂದು ತಿಳಿದುಕ ೊಂಡಿರುವ, ಆದರೊ
ಬಾಲಕರಂತಿರುವ, ಅವರು ನಾನ ಷ್ುಿ ಕೊಗಿ ಹ ೋಳಿದರೊ
ಕ ೋಳಿಸಿಕ ೊಳುಳವುದಿಲಿ. ಕ ೋವಲ ಜ ೋನುತುಪ್ಪವನುು ನ ೊೋಡಿದ
ಅವರಿಗ ಎದುರಿಗಿರುವ ಆಳವಾದ ಪ್ರಪಾತವಿರುವುದು
ಕಾಣಿಸುವುದಿಲಿ. ನರರೊಪ್ದಲ್ಲಿರುವ ಆ ವಾಯುವಿನ ೊಂದಿಗ
ಯಾರು ಯುದಧವನುು ಮಾಡುತಾತರ ೊೋ ಅವರು ಧಾತರನಿಂದ
ಚ ೊೋದಿತರಾಗಿ ಸಿಂಹದಿಂದ ಮಹಾಮೃಗವು
ಕ ೊಲಿಲಪಡುವಂತ ನಾಶ್ಹ ೊಂದುತಾತರ . ಪ್ೊಣವ ನಾಲುಕ ಅಡಿ
ಉದುವಾಗಿರುವ, ಆರೊ ಕಡ ಯಲ್ಲಿ ಅಮಿತ
ಬಲಶಾಲ್ಲಯಾಗಿರುವ, ಮುಟ್ಟಿದರ ನ ೊೋವಾಗುವ ಆ
ಗದ ಯನುು ಎಸ ದರ ನನು ಮಕಕಳು ಹ ೋಗ ತಾನ
ಸಹಿಸಿಯಾರು? ಅವನು ಗದ ಯನುು ತಿರುಗಿಸುತಾತ ಆನ ಗಳ
ತಲ ಗಳನುು ಒಡ ಯುವಾಗ, ನಾಲ್ಲಗ ಯಿಂದ ತನು ಬಾಯಿಯ
ಅಂಚುಗಳನುು ನ ಕುಕತಿತರುವಾಗ, ದಿೋಘ್ವ
ನಿಟುಿಸಿರುಬಿಡುತಿತರುವಾಗ, ಬಿೋಳುತಿತರುವ ಮೃಗಗಳ ಭ ೈರವ
ಕೊಗಿಗ ಪ್ರತುಾತತರವಾಗಿ ಕೊಗುತಾತ, ವಿರುದಧವಾಗಿ ಬಂದು
ಬಿೋಳುತಿತರುವ ಮದಿಸಿ ಗರ್ಜವಸುತಿತರುವ ಆನ ಗಳನುು

153
ಎದುರಿಸುವಾಗ, ಮಾಗವಗಳಲ್ಲಿ ರರ್ಗಳನೊು ರಥಿಕರನೊು
ಗುರಿಯಿಟುಿ ಸಂಹರಿಸುವಾಗ, ಆ ಪ್ರಜವಲ್ಲತ ಅಗಿುಯಿಂದ
ಕೊಡ ನನು ಪ್ರಜ ಗಳು ಉಳಿಯುವುದಿಲಿ. ನನು ಸ ೋನ ಯನುು
ಕತತರಿಸಿ ದಾರಿಯನುು ಮಾಡಿಕ ೊಂಡು ಓಡಿ ಮುಂದ ಬರುವ ಆ
ಮಹಾಬಾಹು ಗದಾಪಾಣಿಯು ನತಿವಸುತಿತರುವ
ಯುಗಾಂತನಂತ ಕಾಣಿಸುತಾತನ . ಹೊವಿರುವ ಮರಗಳನುು
ಕ ಳಗುರುಳಿಸಿ ಬರುವ ಆನ ಗಳಂತ ವೃಕ ೊೋದರನು ರಣದಲ್ಲಿ
ನನು ಪ್ುತರರ ಸ ೋನ ಯನುು ಉರುಳಿಸಿ ಮುಂದುವರ ಯುತಾತನ .
ರರ್ಗಳನುು ಜನರಿಲಿದಂತ ಮಾಡಿ, ಧವಜಗಳಿಲಿದಂತ ಮಾಡಿ,
ರರ್ಗಳನ ುೋರಿ ಹ ೊೋರಾಡುವ ಪ್ರುಷ್ವಾಾಘ್ರರನುು ಭಗು
ಮಾಡಿ ಗಂಗ ಯು ವ ೋಗದಿಂದ ಪ್ರವಾಹದಲ್ಲಿ ಮರಗಳನುು
ಕ ೊಚಿಚಕ ೊಂಡು ಹ ೊೋಗುವಂತ ಅವನು ನನು ಪ್ುತರರ
ಮಹಾಸ ೋನ ಯನುು ಪ್ರವ ೋಶ್ಸುತಾತನ . ಭೋಮಸ ೋನನ ಬಲದಿಂದ
ಪೋಡಿತರಾಗಿ ನನು ಪ್ುತರರೊ, ಅವರ ಸ ೋವಕರೊ ಮತುತ
ರಾಜರು ಕೊಡ ಎಲಿ ದಿಕುಕಗಳಲ್ಲಿ ಚದುರಿ ಓಡಿಹ ೊೋಗುತಾತರ .

ಅವನು ವಾಸುದ ೋವನ ಸಹಾಯದಿಂದ ವಯಸಾ್ದ


ಮಹಾವಿೋರ ರಾಜ ಜರಾಸಂಧನನುು ಅವನ ಅಂತಃಪ್ುರವನುು
ಪ್ರವ ೋಶ್ಸಿ ಉರುಳಿಸಿದನು. ಆ ಧಿೋಮತ ಮಾಗಧ ೋಂದರ
ಜರಾಸಂಧನಾದರ ೊೋ ಈ ದ ೋವಿ ಪ್ೃಥಿವಯನಿುಡಿೋ ತನು
ಬಲದಿಂದ ವಶ್ಪ್ಡ ಸಿಕ ೊಂಡು ಮರ ಯುತಿತದುನು. ಭೋಷ್ಮನ
154
ಪ್ರತಾಪ್ದಿಂದ ಕುರುಗಳು ಮತುತ ನಿೋತಿಯಿಂದ ಅಂಧಕ-
ವೃಷ್ಠಣಯರು ಅವನ ವಶ್ದಲ್ಲಿ ಬರಲ್ಲಲಿ ಎನುುವುದು ದ ೈವವ ೋ
ಸರಿ. ಅವನಲ್ಲಿಗ ಹ ೊೋಗಿ ಆ ವಿೋರ ಪಾಂಡುಪ್ುತರನು ತನು
ಬಾಹುಬಲದಿಂದ ಅವಸರದಲ್ಲಿ ಅನಾಯುಧನಾಗಿ ಅವನನುು
ಕ ೊಂದ ಎನುುವುದಕಿಕಂತ ಹ ಚಿಚನದು ಏನಿದ ? ಬಹಳ
ಸಮಯದಿಂದ ವಿಷ್ವನುು ಶ ೋಖ್ರಿಸಿಟುಿಕ ೊಂಡಿರುವ
ಹಾವಿನಂತ ಅವನು ರಣದಲ್ಲಿ ನನು ಮಕಕಳ ಮೋಲ ತನು ತಿೋಕ್ಷ್ಣ
ವಿಷ್ವನುು ಕಾರುವವನಿದಾುನ . ದ ೋವಸತತಮ ಮಹ ೋಂದರನು
ವಜರದಿಂದ ದಾನವರನುು ಹ ೋಗ ೊೋ ಹಾಗ ಗದಾಪಾಣಿ
ಭೋಮಸ ೋನನು ನನು ಮಕಕಳನುು ಕ ೊಲುಿತಾತನ .
ಎದುರಿಸಲಾಗದ, ತಪಪಸಿಕ ೊಳಳಲಾರದ ತಿೋವರವ ೋಗ
ಪ್ರಾಕರಮಿಯು ತಾಮರದಂತ ಕ ಂಪ್ುಕಣುಣಗಳ ೂಂದಿಗ ಮೋಲ
ಬಿೋಳುವ ವೃಕ ೊೋದರನನುು ನಾನು ಕಾಣುತಿತದ ುೋನ . ಭೋಮನು
ಗದ ಯನುು ಹಿಡಿಯದ ೋ, ಧನುಸೊ್ ಇಲಿದ ೋ, ವಿರರ್ನಾಗಿ,
ಕವಚಗಳಿಲಿದ ೋ ಬಾಹುಗಳಿಂದ ಯುದಧಮಾಡುತಿತದುರೊ
ಅವನನುು ಎದುರಿಸುವ ಪ್ುರುಷ್ನು ಯಾರಿದಾುನ ?

ಭೋಷ್ಮ, ದ ೊರೋಣ, ಕೃಪ್ ಶಾರದವತರು ನಾನು ತಿಳಿದಂತ ಆ


ಧಿೋಮತನ ವಿೋಯವವನುು ತಿಳಿದಿದಾುರ . ಇದನುು ತಿಳಿದೊ
ಆಯವರಂತ ನಡ ದುಕ ೊಳುಳವ ಮತುತ ಸಂಗರದಲ್ಲಿ
ರ್ಜೋವತ ೊರ ಯಲು ಬಯಸುವ ಈ ನರಷ್ವಭರು ನನುವರ
155
ಸ ೋನಾಮುಖ್ದಲ್ಲಿ ನಿಲುಿತಾತರ . ದ ೈವವು ಎಲ ಿಲ್ಲಿಯೊ,
ಅದರಲ್ಲಿಯು ವಿಶ ೋಷ್ವಾಗಿ ಪ್ುರುಷ್ನ ವಿಷ್ಯದಲ್ಲಿ,
ಬಲಶಾಲ್ಲ. ಅವರದ ೋ ಜಯವನುು ಕಾಣುತ ೋತ ನಾದರೊ
ಯುದಧಮಾಡುವವರನುು ನಿಯಂತಿರಸಲಾಗುತಿತಲಿ. ಆ
ಮಹ ೋಷ್ಾವಸರು ಪ್ುರಾತನವಾದ ಇಂದರಮಾಗವದಲ್ಲಿ
ಹ ೊೋಗಲು ಸಿದಧರಾಗಿದಾುರ . ಅವರು ತುಮುಲದಲ್ಲಿ ಪಾಥಿವವ
ಯಶ್ಸ್ನುು ರಕ್ಷ್ಸುತಾತ ಪಾರಣಗಳನುು ತಾರ್ಜಸುತಾತರ . ನನು
ಮಕಕಳು ಹ ೋಗ ೊೋ ಹಾಗ ಪಾಂಡವರೊ ಕೊಡ ಭೋಷ್ಮನ
ಮಮಮಕಕಳು ಮತುತ ದ ೊರೋಣ-ಕೃಪ್ರ ಶ್ಷ್ಾರು. ಈ ಮೊವರು
ಸಾಿವಿರರಿಗ ನಾವು ಏನ ೊೋ ಸವಲಪ ಸಂತ ೊೋಷ್ವನೊು
ಆಶ್ರಯವನೊು ಕ ೊಟ್ಟಿದ ುೋವ . ಅದಕ ಕ ಬದಲಾಗಿ ನಮಗ ಈ
ಆಯವರು ಇದನುು ಮಾಡುತಿತದಾುರ . ಶ್ಸರವನುು ಹಿಡಿದು
ಕ್ಷತರಧಮವವನುು ಅನುಸರಿಸಿ ರಣದಲ್ಲಿ ನಿಧನಹ ೊಂದುವುದು
ಈ ಇಬಬರು ಬಾರಹಮಣರ ಉತತಮ ವರವ ಂದ ೋ ಹ ೋಳುತಾತರ .
ಪಾಂಡವರ ೊಂದಿಗ ಯುದಧಮಾಡುವ ಎಲಿರ ಕುರಿತು
ಶ ೋಕಿಸುತಿತದ ುೋನ . ವಿದುರನು ಮಡಲ ೋ ಕಂಡುಕ ೊಂಡಿದು ಆ
ಭಯವು ಬಂದಂತಿದ . ಜ್ಞಾನವು ದುಃಖ್ವನುು
ನಾಶ್ಪ್ಡಿಸುತತದ ಎಂದು ಅನಿುಸುವುದಿಲಿ. ಆದರ ಅತಿದ ೊಡಡ
ದುಃಖ್ವು ಜ್ಞಾನದ ನಾಶ್ಕ ಕ ಕಾರಣವಾಗಬಹುದು.
ಲ ೊೋಕಸಂಗರಹಗಳಿಂದ ನಿಮುವಕತರಾದ ಋಷ್ಠಗಳು ಕೊಡ

156
ಸುಖಿಗಳು ಸುಖ್ದಲ್ಲಿರುವುದನುು, ದುಃಖಿತರು
ದುಃಖ್ದಲ್ಲಿರುವುದನುು ನ ೊೋಡುತಾತರ . ಹಾಗಿರುವಾಗ ಇನುು -
ಸಹಸಾರರು ವಿಷ್ಯಗಳಲ್ಲಿ – ಪ್ುತರರು, ರಾಜಾ, ಪ್ತಿುಯರು,
ಮಮಮಕಕಳು ಮತುತ ಬಂಧುಗಳಲ್ಲಿ – ಆಸಕತನಾಗಿರುವ ನಾನು
ಯಾವ ಲ ಕಕಕ ಕ? ಇಂತಹ ಮಹಾ ಸಂಶ್ಯವು
ಬಂದ ೊದಗಿರುವಾಗ ನನಗ ಉತತಮವಾದುದಾದರೊ ಏನು
ಆಗಬಹುದು? ಎಷ್ ಿೋ ಚಿಂತಿಸಿದರೊ ಕುರುಗಳ ವಿನಾಶ್ವನ ುೋ
ಕಾಣುತ ೋತ ನ . ಆ ದೊಾತವ ೋ ಕುರುಗಳ ಈ ಮಹಾ ವಾಸನಕ ಕ
ಮುಖ್ಾ ಕಾರಣವ ಂದು ತ ೊೋರುತಿತದ . ಲ ೊೋಭದಿಂದ
ಐಶ್ವಯವವನುು ಬಯಸಿ ಈ ಮಂದಬುದಿಧಯು ಈ ಪಾಪ್ದ
ಕ ಲಸವನುು ಮಾಡಿದನು.

ಇದು ಅತಾಂತವ ೋಗದಲ್ಲಿ ಚಲ್ಲಸುತಿತರುವ ಕಾಲದ ಪ್ಯಾವಯ


ಧಮವವ ಂದು ನನಗನಿುಸುತತದ . ಚಕರದ ಪ್ರಿಧಿಯಲ್ಲಿ
ಸಿಲುಕಿಕ ೊಂಡಿರುವ ನನಗ ಬಿಟುಿ ಓಡಿಹ ೊೋಗಲು ಆಗುತಿತಲಿ.
ಏನು ಮಾಡಲ್ಲ? ಹ ೋಗ ಮಾಡಲ್ಲ? ಎಲ್ಲಿ ಹ ೊೋಗಲ್ಲ? ಕಾಲದ
ವಶ್ದಲ್ಲಿ ಬಂದಿರುವ ಈ ಮಂದ ಕುರುಗಳು
ನಾಶ್ವಾಗುತಾತರ . ನೊರು ಮಕಕಳು ಹತರಾಗಿ ಸಿರೋಯರ
ಕೊಗನುು ಕ ೋಳುವುದರ ಮದಲ ೋ ನನಗ ಮರಣವು ಏಕ
ಬರುವುದಿಲಿ ಎಂದು ಶ ೋಕಿಸುತಿತದ ುೋನ . ಗಾಳಿಯಿಂದ
ಪ್ರಚ ೊೋದನಗ ೊಂಡು ಉರಿಯುವ ಬ ಂಕಿಯು ಕಟ್ಟಿಗ ಯನುು
157
ಹ ೋಗ ಸುಡುವುದ ೊೋ ಹಾಗ ನನುವರು ಗದಾಹಸತನಾದ
ಪಾಂಡವನಿಂದ, ಅಜುವನನ ಸಹಾಯದಿಂದ,
ಹತರಾಗುತಾತರ .”

ಅಜುವನನ ಕುರಿತು ಧೃತರಾಷ್ರನು ಭಯವನುು


ವಾಕತಪ್ಡಿಸುವುದು
ಧೃತರಾಷ್ರನು ಹ ೋಳಿದನು:
“ಯಾರ ತುಟ್ಟಗಳಿಂದ ನಾವು ಒಂದಾದರೊ ಸುಳುಳ ಮಾತನುು
ಕ ೋಳಿರದ ಮತುತ ಯಾರ ಯೋಧನು ಧನಂಜಯನ ೊೋ ಅವನು
ತಿರಲ ೊೋಕಗಳನೊು ಆಳಬಹುದು. ಹಗಲೊ ರಾತಿರ ನಾನು
ಚಿಂತಿಸಿದರೊ ಯುದಧದಲ್ಲಿ ಆ ಗಾಂಡಿೋವ ಧನಿವಯನುು
ರರ್ದಲ್ಲಿ ಎದುರಿಸುವ ಯಾರನೊು ಕಾಣಲಾರ ! ಯುದಧದಲ್ಲಿ
ಗಾಂಡಿೋವಧನಿವಯು ಹೃದಯಗಳನುು ಭ ೋದಿಸುವ
ಕಣಿವನಾಲ್ಲೋಕಗಳನುು ಮತುತ ಮಾಗವಣಗಳನುು
ಪ್ರತಿದವಂದಿಸುವ ಸರಿಸಮನು ಯಾರೊ ಇಲಿ. ಒಂದುವ ೋಳ
ವಿೋರ ನರಷ್ವಭರಾದ ದ ೊರೋಣ-ಕಣವರು ಅವನನುು
ಎದುರಿಸಿನಿಂತರೊ ಮಹಾತಮರಾದ ಅವರಿಗ ಅಲಪವ ೋ
ಅವಕಾಶ್ವಿರಬಹುದು. ನನಗ ವಿಜಯವು ಇಲಿವ ಂಬುದರಲ್ಲಿ
ಸಂಶ್ಯವಿಲಿ. ಕಣವನು ಕನಿಕರವುಳಳವನು ಮತುತ
ಪ್ರಮಾದಕ ೊಕಳಗಾಗುವನು. ಆಚಾಯವನು ವೃದಧ ಮತುತ

158
ಗುರು. ಬಲವಾನ್ ಪಾರ್ವನು ದೃಢಧನಿವ ಮತುತ ಇಬಬರನೊು
ಗ ಲಿಲು ಸಮರ್ವ. ನಡ ಯುವ ತುಮಲ ಯುದಧದಲ್ಲಿ
ಎಲಿರಿಗೊ ಪ್ರಾಜಯವ ೋ ಆಗುತತದ . ಎಲಿರೊ ಅಸರವಿದರು,
ಶ್ ರರು ಮತುತ ಎಲಿರೊ ಮಹಾ ಯಶ್ಸ್ನುು ಪ್ಡ ದಿದಾುರ .
ಎಲಿರೊ ಅಮರ ಐಶ್ವಯವವನುು ತಾರ್ಜಸಿಯಾರು ಆದರ
ಜಯವನುಲಿ. ಇವರಿಬಬರ ಅರ್ವಾ ಅಜುವನನ ವಧ ಯಾದರ
ಮಾತರ ಶಾಂತಿಯುಂಟ್ಾಗುತತದ . ಆದರೊ ಅಜುವನನುು
ಗ ಲುಿವವನಾಗಲ್ಲೋ ಕ ೊಲುಿವವನಾಗಲ್ಲೋ ಇಲ್ಲಿರುವುದು
ತಿಳಿದಿಲಿ. ನನು ಮಂದಬುದಿಧಯವರ ಪ್ರತಿ ಹ ಚಾಚಗಿರುವ
ಅವನ ಕ ೊೋಪ್ವನುು ಹ ೋಗ ತಣಿಸಬಹುದು?

ಇತರರೊ ಕೊಡ ಅಸರಗಳನುು ತಿಳಿದಿದಾುರ . ಅವರು


ಗ ದಿುದಾುರ ಮತುತ ಸ ೊೋತಿದಾುರ ಕೊಡ. ಆದರ ಫಲುಗನನಿಗ
ವಿಜಯವೊಂದನ ುೋ ಕ ೋಳಿದ ುೋವ . ಅವನು ಮೊವತೊತಮರು
ದ ೋವತ ಗಳನುು ಎದುರಿಸಿ ಖ್ಾಂಡವದಲ್ಲಿ ಅಗಿುಯನುು
ತೃಪ್ತಪ್ಡ ಸಿದನು. ಅವನು ಸುರರ ಲಿರನೊು ಗ ದುನು. ಅವನಿಗ
ಪ್ರಾಜಯವಾದುದು ನನಗ ತಿಳಿದಿಲಿ. ಯುದಧದಲ್ಲಿ ಯಾರ
ಸಾರಥಿಯು ಶ್ೋಲ, ನಡತ ಗಳಲ್ಲಿ ಸರಿಸಮನಾಗಿರುವ
ಹೃಷ್ಠೋಕ ೋಶ್ನ ೊೋ ಅವನ ಜಯವು, ಇಂದರನಿಗ ಜಯವು
ಹ ೋಗ ೊೋ ಹಾಗ ನಿಶ್ಚಯವಾದುದು. ಕೃಷ್ಣರಿಬಬರು ಮತುತ
ಗಾಂಡಿೋವ ಧನುಸು್ ಈ ಮೊರೊ ತ ೋಜಸು್ಗಳೂ ಒಂದ ೋ
159
ರರ್ದಲ್ಲಿ ಸ ೋರಿಕ ೊಂಡಿವ ಎಂದು ಕ ೋಳಿದ ುೋವ . ಅದರಂರ್ಹ
ಧನುಸಾ್ಗಲ್ಲೋ ಅವರಂರ್ಹ ಸಾರಥಿಯಾಗಲ್ಲೋ
ಯೋಧನಾಗಲ್ಲೋ ನಮಮಲ್ಲಿಲಿ. ಇದು ಮಂದಬುದಿಧ
ದುಯೋವಧನನಿಗ ಮತುತ ಅವನ ಅನುಯಾಯಿಗಳಿಗ
ತಿಳಿದಿಲಿ. ಮೋಲ್ಲಂದ ಬಿದು ಸಿಡಿಲು ತಲ ಯ ಮೋಲ
ಸವಲಪವನಾುದರೊ ಉಳಿಸಿೋತು. ಆದರ ಕಿರಿೋಟ್ಟಯು
ಪ್ರಯೋಗಿಸಿದ ಬಾಣವು ಏನನೊು ಉಳಿಸುವುದಿಲಿ. ಫಲುಗನನು
ಈಗಲ ೋ ಕ ೊಲುಿತಿರ
ತ ುವಂತ , ತನು ಶ್ರವೃಷ್ಠಿಯಿಂದ
ಕಾಯಗಳಿಂದ ತಲ ಗಳನುು ಕತತರಿಸುತಿತರುವುದು
ಕಂಡುಬರುತತದ . ಎಲ ಿಡ ಯೊ ಸುಡುತಿತರುವ ತ ೋಜಸಿ್ನಿಂದ
ಉರಿಯುತಿತರುವ ಅವನ ಗಾಂಡಿೋವದಿಂದ ಹ ೊರಬಂದ
ಬಾಣಗುಂಪ್ುಗಳು ನನು ಮಕಕಳ ಸ ೋನ ಯನುು ಸುಡದ ಯೋ
ಇರುತತದ ಯೋ? ಆ ಸವಾಸಾಚಿಯ ರರ್ಘೊೋಷ್ದಿಂದಲ ೋ
ಭಯಾತವರಾಗಿ ಭಾರತ ಸ ೋನ ಯು ಬಹುಸಂಖ್ ಾಗಳಲ್ಲಿ
ನಡುಗುತಿತರುವಂತ ನನಗ ತ ೊೋರುತಿತದ . ಒಣಗಿದ ಮರಗಳನುು
ಸುಟುಿ ಹ ಚಾಚಗಿ ಎಲಿಕಡ ಪ್ಸರಿಸುವಂತ , ಗಾಳಿಯಿಂದ
ಬ ಂಕಿಯು ಭುಗಿಲ ದುು ಸುಡುವಂತ ಅವನು ನನುವರನುು
ಸುಟುಿ ಹಾಕುತಾತನ . ನಿಶ್ತ ಬಾಣಸಂಘ್ಗಳನುು ಉಗುಳುತಾತ
ಸಮರಕ ಕ ಸನುದಧನಾಗಿ ನಿಂತ ಕಿರಿೋಟ್ಟಯು, ವಿಧಾತರನು
ಸೃಷ್ಠಿಸಿದ, ಸವವವನೊು ಕಳ ಯುವ ಅಂತಕನಂತ

160
ತಪಪಸಿಕ ೊಳಳಲಾರದಂತ ಇರುತಾತನ . ಈಗ ಕುರುಗಳಿರುವಲ್ಲಿ,
ಅವರು ಸ ೋರಿರುವಲ್ಲಿ, ರಣದ ಮದಲು ಬಹಳ ಪ್ರಕಾರದ
ಕುರುಹಗಳ ಕುರಿತು ಕ ೋಳಿದಾಗ, ಭರತರ ಕ್ಷಯವು ಬಂದಿದ
ಎಂದು ನನಗನಿುಸುತತದ .”

ಧೃತರಾಷ್ರನು ಶಾಂತಿಯ ಕುರಿತು ಮಾತನಾಡುವುದು


ಧೃತರಾಷ್ರನು ಹ ೋಳಿದನು:
“ಹ ೋಗ ಪಾಂಡವರ ಲಿರೊ ವಿಜಯದ
ಭರವಸ ಯನಿುಟುಿಕ ೊಂಡಿದಾುರ ೊೋ ಹಾಗ ಯೋ ಅವರಿಗಾಗಿ
ರ್ಜೋವವನುು ತ ೊರ ದಿರುವ ಅವರ ಜನರೊ ಕೊಡ ಜಯದಲ್ಲಿ
ವಿಶಾವಸವನಿುಟ್ಟಿದಾುರ . ನಿೋನ ೋ ನನಗ ಆ ಪ್ರಾಕರಮಿ ವಿೋರರ
ಕುರಿತು - ಪಾಂಚಾಲರು, ಕ ೋಕಯರು, ಮತ್ಯರು, ಮಾಗಧರು
ಮತುತ ಚ ೋದಿರಾಜರು - ನನಗ ಹ ೋಳಿದ ುೋಯ. ಇಂದರನನೊು
ಸ ೋರಿ ಈ ಲ ೊೋಕಗಳನುು ವಶ್ಪ್ಡ ಸಿಕ ೊಳಳಬಲಿ ಬಲಶಾಲ್ಲ,
ಜಗತಿತನಲ್ಲಿಯೋ ಶ ರೋಷ್ಿನಾಗಿರುವ ಕೃಷ್ಣನೊ ಕೊಡ ಪಾಂಡವರ
ಜಯದಲ್ಲಿ ವಿಶಾವಸವನಿುಟ್ಟಿದಾುನ . ಅಜುವನನಿಂದ
ಸಮಸತವಿದ ಾಗಳನೊು ಬ ೋಗನ ಪ್ಡ ದ ಸಾತಾಕಿ ಶ ೈನಿಯು
ಸಮರದಲ್ಲಿ ನ ಲ ಸಿ ಬಿೋಜಗಳಂತ ಬಾಣಗಳನುು ಬಿತುತತಾತನ .
ಕೊರರಕಮಿವ, ಮಹಾರಥಿ, ಪಾಂಚಾಲಾ ಧೃಷ್ಿದುಾಮುನು ತನು
ಪ್ರಮಾಸರ ವಿದ ಾಯಿಂದ ನನುವರ ೊಡನ ರಣದಲ್ಲಿ

161
ಹ ೊೋರಾಡುತಾತನ . ಯುಧಿಷ್ಠಿರನ ಕ ೊರೋಧದಿಂದ, ಅಜುವನ,
ಯಮಳರು ಮತುತ ಭೋಮಸ ೋನನ ವಿಕರಮದಿಂದ ನನಗ
ಭಯವಾಗುತಿತದ . ಆ ಮನುಷ್ ಾೋಂದರರು ನನು ಸ ೋನ ಯ ಮಧ ಾ
ಅಮಾನುಷ್ ಜಾಲವನುು ಎಸ ದು ಸಂಹರಿಸುತಾತರ . ಈಗಲ ೋ
ಅದರ ಕುರಿತು ದುಃಖಿಸುತಿತದ ುೋನ .

ಪಾಂಡುನಂದನನು ನ ೊೋಡಲು ಸುಂದರನಾಗಿದಾುನ . ಮನಸಿವ.


ಲಕ್ಷ್ಮೋವಂತ ಮತುತ ಬರಹಮವಚವಸು್ಳಳವನು. ಅವನು
ಮೋಧಾವಿೋ, ಸುಕೃತಪ್ರಜ್ಞ ಮತುತ ಧಮಾವತಮ. ಅವನಿಗ
ಹ ೋರಳ ಮಿತರರಿದಾುರ . ಅಮಾತಾರಿದಾುರ . ಕಟಿಲು
ಕುದುರ ಗಳು ಮತುತ ಕಟುಿವವರೊ ಇದಾುರ . ತಮಮಂದಿರು,
ಮಾವಂದಿರು, ಮತುತ ಮಹಾರಥಿ ಮಕಕಳಿದಾುರ . ಆ
ಪ್ುರುಷ್ವಾಾಘ್ರ ಪಾಂಡವನಲ್ಲಿ ಧೃತಿಯಿದ . ಗುಟಿನುು
ಇಟುಿಕ ೊಳುಳತಾತನ . ಅವನು ಮೃದು, ದಾನಿ, ಮತುತ ವಿನಯಿ.
ಸತಾಪ್ರಾಕರಮಿ. ಅವನು ವಿದಾಾವಂತ. ಕೃತಾತಮ. ವೃದಧಸ ೋವಿೋ
ಮತುತ ರ್ಜತ ೋಂದಿರಯ. ಚ ನಾುಗಿ ಉರಿಯಿಸಿದ ಅಗಿುಯಂತ
ಅವನು ಸವವಗುಣಸಂಪ್ನು. ಯಾವ ಮೊಢನು ತಾನ ೋ
ಪ್ತಂಗದಂತ ಬ ಂಕಿಯಂತ ಉರಿಯತಿತರುವವನಲ್ಲಿ ಹ ೊೋಗಿ
ಬಿೋಳುತಾತನ ? ಪಾಂಡವಾಗಿುಯನುು ತಪಪಸಿಕ ೊಳಳದ ಮೊಢನು
ಸಾಯುವುದು ಖ್ಂಡಿತ. ಆ ರಾಜನು ಶ್ುದಧ ಬಂಗಾರದ
ಪ್ರಭ ಯಿಂದ ಎತತರವಾಗಿ ಉರಿಯುತಿತರುವ ಶ್ಖಿಯಂತ .
162
ಅವನು ಯುದಧದಲ್ಲಿ ನನು ಮಂದ ಮಕಕಳನುು
ಅಂತಾಗ ೊಳಿಸುತಾತನ .

ಕುರುಗಳ ೋ! ನನುನುು ಕ ೋಳಿ! ಯುದಧವನುು ಮಾಡದ ೋ


ಇರುವುದ ೋ ಒಳ ಳಯದು! ಯುದಧವಾದರ ಕುಲದ
ಸವವನಾಶ್ವು ನಡ ಯುವುದು ಸತಾ. ಇಂದು ಶಾಂತಿಗಾಗಿ
ನಾನು ಮಾಡುವ ಅಂತಿಮ ಯತು. ಇದು ನನು ಮನಸ್ನುು
ಶ್ಮನಗ ೊಳಿಸುತತದ . ಒಂದುವ ೋಳ ನಿಮಗ ಯುದಧವು
ಬ ೋಡವ ಂದಾದರ ಶಾಂತಿಗ ಪ್ರಯತಿುಸ ೊೋಣ. ಶಾಂತಿಗಾಗಿ
ಪ್ರಯತಿುಸಿದರ ಯುಧಿಷ್ಠಿರನು ಉಪ ೋಕ್ಷ್ಸುವುದಿಲಿ. ಏಕ ಂದರ
ಯಾವುದಕ ಕ ನಾನ ೋ ಕಾರಣನ ಂದು ಅವನು
ತಿಳಿದುಕ ೊಂಡಿದಾುನ ೊೋ ಆ ಅಧಮವದ ಕುರಿತು ಅವನಿಗ
ರ್ಜಗುಪ ್ಯಿದ .”

ಸಂಜಯನು ಹ ೋಳಿದನು:

“ಮಹಾರಾಜ! ನಿೋನು ಹ ೋಳಿದಂತ ಯೋ ಆಗುವುದು.


ಯುದಧದಲ್ಲಿ ಗಾಂಡಿೋವದಿಂದ ಕ್ಷತಿರಯರ ವಿನಾಶ್ವು
ಕಾಣುತಿತದ . ಆದರ ನಿನು ಬುದಿಧಯು ನನಗ ಅರ್ವವಾಗುತಿತಲಿ.
ಸವಾಸಾಚಿಯ ಸತವವನುು ತಿಳಿದೊ ಕೊಡ ನಿೋನು ನಿತಾವೂ ನಿನು
ಮಗನ ವಶ್ವಾಗುತಿತದಿುೋಯ. ಮದಲ್ಲನಿಂದಲೊ ಪಾರ್ವರಿಗ
ನಿೋನು ಕ ಟಿದುನ ುೋ ಮಾಡಿದಿುೋಯ. ಈಗ ಅವುಗಳ ಕುರಿತು

163
ಪ್ಶಾಚತಾತಪ್ ಪ್ಡುವ ಕಾಲವಲಿ. ತಂದ ಯ
ಸಾಿನದಲ್ಲಿರುವವನು ಯಾವಾಗಲೊ ಸ ುೋಹಿತನಾಗಿರಬ ೋಕು,
ಮತುತ ಒಳ ಳಯದನ ುೋ ಬಯಸಬ ೋಕು. ಆದರ ಅವರ ಹಿತವನುು
ಬಯಸದವನನುು ಹಿರಿಯರ ಸಾಿನದಲ್ಲಿರಬಾರದ ಂದು
ಹ ೋಳುತಾತರ . ದೊಾತದ ಸಮಯದಲ್ಲಿ ಅವರು ಸ ೊೋತುದನುು
ಕ ೋಳಿದಾಗ ನಿೋನು ಬಾಲಕನಂತ ನಗುತಾತ ‘ಇದನುು ಗ ದ ುವು!
ಇದು ದ ೊರಕಿತು!’ ಎಂದು ಹ ೋಳಿದ ು. ಇಡಿೋ ರಾಜಾವನುು
ಗ ದುರು ಎಂಬ ಸಂತ ೊೋಷ್ದಲ್ಲಿ ಪಾರ್ವರಿಗ ಕಠ ೊೋರವಾಗಿ
ಮಾತನಾಡುತಿತದಾುಗ ನಿೋನು ಉಪ ೋಕ್ಷ್ಸಲ್ಲಲಿ. ನಿನು
ಮುಂದಿರುವ ಪ್ರಪಾತವು ನಿನಗ ಕಾಣಲ್ಲಲಿ. ಕುರುಜಂಗಲವು
ಮಾತರ ನಿನು ಪತಾರರ್ಜವತ ರಾಜಾವಾಗಿತುತ. ಆ ವಿೋರರು
ಗ ದುನಂತರವ ೋ ನಿನಗ ಈ ಅಖಿಲ ಭೊಮಿಯೊ ದ ೊರಕಿತು.
ಪಾಂಡವರು ತಮಮ ಬಾಹುವಿೋಯವದಿಂದ ಗ ದು
ಭೊಮಿಯನುು ನಿನಗ ಒಪಪಸಿದಾುರ . ಆದರ ನಿೋನು
ಇವ ಲಿವನೊು ನಾನ ೋ ಗ ದಿುದ ುೋನ ಎಂದು
ತಿಳಿದುಕ ೊಂಡಿದಿುೋಯ.

ನಿನು ಪ್ುತರರು ಗಂಧವವರಾಜನಿಂದ ಸ ರ ಹಿಡಿಯಲಪಟುಿ


ದ ೊೋಣಿಯಿಲಿದ ೋ ಸಾಗರದಲ್ಲಿ ತ ೋಲುತಿತರುವಂತಿರುವಾಗ
ಪಾರ್ವನ ೋ ಅವರನುು ಹಿಂದಿರುಗಿ ಪ್ಡ ದು ತಂದನು.
ದೊಾತದಲ್ಲಿ ಮೋಸಗ ೊಂಡು ಪಾಂಡವರು ವನಕ ಕ
164
ಹ ೊರಡುವಾಗ ಬಾಲಕನಂತ ನಿೋನು ಪ್ುನಃ ಪ್ುನಃ ನಗುತಿತದ ು.
ಅಜುವನನು ಹರಿತ ಬಾಣಗಳ ಭಾರಿೋ ಮಳ ಯನುು
ಸುರಿಸುವಾಗ ಸಾಗರದ ನಿೋರೊ ಬತಿತಹ ೊೋಗುತತದ . ಇನುು
ಮಾಂಸಯೋನಿಯಲ್ಲಿ ಜನಿಸಿದ ಮನುಷ್ಾರು ಯಾವ ಲ ಖ್ಕಕ ಕ?
ಬಿಲಾಗರರಲ್ಲಿ ಫಲುಗನನು ಶ ರೋಷ್ಿ. ಧನುಸು್ಗಳಲ್ಲಿ ಗಾಂಡಿೋವವು
ಶ ರೋಷ್ಿ. ಸವವಭೊತಗಳಲ್ಲಿ ಕ ೋಶ್ವ ಮತುತ ಚಕರಗಳಲ್ಲಿ
ಸುದಶ್ವನವು ಶ ರೋಷ್ಿ. ಧವಜಗಳಲ್ಲಿ ವಾನರನು ಕಾಣುತಿತರುವ
ಧವಜವು ಶ ರೋಷ್ಿ. ಇವ ಲಿವುಗಳನೊು ಹ ೊಂದಿರುವ
ಶ ವೋತಹಯಗಳು ಒಯುಾವ ರರ್ದಿಂದ ರಣದಲ್ಲಿ ಅವನು
ಕಾಲಚಕರವು ಉರುಳುವಂತ ನಮಮನುು ನಾಶ್ಗ ೊಳಿಸುತಾತನ .
ಯಾರ ೊಡನ ಭೋಮಾಜುವನರು ಯೋಧರಾಗಿದಾುರ ೊೋ
ಅವನ ೋ ರಾಜ. ಅಖಿಲ ವಸುಧ ಯೊ ಅವನದ ುೋ ಆಗುತತದ .
ನಿನು ಸ ೋನ ಯು ಭೋಮನಿಂದ ಪ್ುಡಿಯಾಗಿ
ಹತಪಾರಯವಾಗುವುದನುು ನ ೊೋಡುತಾತ ದುಯೋವಧನನ
ನಾಯಕತವದಲ್ಲಿರುವ ಕೌರವರು ನಾಶ್ ಹ ೊೋಗುತಾತರ . ನಿನು
ಪ್ುತರರು ಮತುತ ಅವರನುು ಅನುಸರಿಸುವ ರಾಜರು ಭೋಮನ
ಭಯದಿಂದ ಭೋತರಾಗಿ ವಿಜಯವನುು ಹ ೊಂದಲಾರರು. ಈಗ
ಮತ್ಯರು, ಪಾಂಚಾಲರು ಮತುತ ಜ ೊತ ಗ ಕ ೋಕಯರು ನಿನುನುು
ಗೌರವಿಸುವುದಿಲಿ. ಶಾಲವರು ಮತುತ ಶ್ ರಸ ೋನರು ಎಲಿರೊ
ನಿನುನುು ಕಿೋಳಾಗಿ ಕಾಣುತಾತರ . ಏಕ ಂದರ ಅವರ ಲಿರೊ

165
ವಿೋಯವಜ್ಞ ಧಿೋಮತ ಪಾರ್ವನ ಕಡ ಹ ೊೋಗಿದಾುರ .

ಅನಹವರಾದ ಆ ಧಮವಯುಕತರನುು ವಧಿಸಲು ಮತುತ


ಮೋಸಗ ೊಳಿಸಲು ಮುಂದುವರ ದಿರುವ ನಿನು ಪ್ುತರ
ಪಾಪ್ಪ್ುರುಷ್ನನುು ಅವನ ಅನುಯಾಯಿಗಳ ೂಂದಿಗ
ಸವೊೋವಪಾಯಗಳನುು ಬಳಸಿ ತಡ ಯಬ ೋಕಾಗಿದ . ಅದರಲ್ಲಿ
ಶ ೋಕಿಸಬಾರದು. ದೊಾತಕಾಲದಲ್ಲಿ ನಾನೊ, ಧಿೋಮತ
ವಿದುರನೊ ಹ ೋಳಿದ ುವು. ಇದಕ ಕಲಿ ನಿೋನು ಹ ೊಣ ಗಾರನಲಿ
ಎಂದು ಪಾಂಡವರಿಗ ೊೋಸಕರ ಈ ರಿೋತಿ ವಿಲಪಸುವುದು
ನಿರರ್ವಕ.”

ದುಯೋವಧನನು ಧೃತರಾಷ್ರನಿಗ ವಿಜಯದ


ಆಶಾವಸನ ಯನುು ನಿೋಡಿದುದು
ದುಯೋವಧನನು ಹ ೋಳಿದನು:
“ಮಹಾರಾಜ! ನಮಗಾಗಿ ನಿೋನು ಶ ೋಕಿಸಬ ೋಕಿಲಿ.
ಹ ದರಬ ೋಕಿಲಿ. ನಾವು ಶ್ತುರಗಳನುು ಸಮರದಲ್ಲಿ ಜಯಿಸಲು
ಸಮರ್ವರಾಗಿದ ುೋವ . ಪಾರ್ವರು ವನಕ ಕ ತ ರಳಿದಾಗ
ಮಧುಸೊದನನು ಪ್ರರಾಷ್ರಗಳನುು ಮದಿವಸಿದ ಕ ೋಕಯ,
ಧೃಷ್ಿಕ ೋತು, ಪಾಷ್ವತ ಧೃಷ್ಿದುಾಮು ಮತುತ ಪಾರ್ವರನುು
ಅನುಯಾಯಿಸಿದ ಅನಾ ರಾಜರ ಬೃಹತಾತದ ಮಹಾ
ಸ ೋನ ಯನುು ಒಂದುಗೊಡಿಸಿ ಬಂದಿದುನು. ಇಂದರಪ್ರಸಿದ
166
ಅನತಿದೊರದಲ್ಲಿಯೋ ಆ ಮಹಾರರ್ರು ಬಂದು ಸ ೋರಿ ನಿನು
ಮತುತ ಕುರುಗಳ ವಿರುದಧ ವಾವಹರಿಸಿದರು. ಪ್ಕಕದಲ್ಲಿ
ವಾಸಿಸುವ ಅವರು ಕೃಷ್ಣನನುು ಪ್ರಧಾನನನಾುಗಿ ಇಟುಿಕ ೊಂಡು
ರ್ಜನಗಳ ಮೋಲ ಕುಳಿತಿದು ಯುಧಿಷ್ಠಿರನನುು ಪ್ೊರ್ಜಸಿದರು. ಆ
ನರಾಧಿಪ್ರು ರಾಜಾವನುು ಹಿಂದ ತ ಗ ದುಕ ೊಳಳಲು ಹ ೋಳಿದರು.
ಅವರು ನಿನುನುು, ನಿನು ಬಂಧುಗಳ ೂಂದಿಗ , ತ ಗ ದುಹಾಕಲು
ಬಯಸಿದರು. ಇದನುು ಕ ೋಳಿ ನಾನು ಬಾಂಧವರ ಕ್ಷಯದ
ಭಯದಿಂದ ಭೋತನಾಗಿ ಭೋಷ್ಮ, ದ ೊರೋಣ, ಕೃಪ್ರಿಗ ಆಗ
ಹ ೋಳಿದ ುನು: ‘ವಾಸುದ ೋವನು ನಮಮನುು ಸಂಪ್ೊಣವವಾಗಿ
ಕಿತ ೊತಗ ಯಲು ಬಯಸುತಾತನ . ಆದುದರಿಂದ ಪಾಂಡವರು
ಒಪ್ಪಂದದಂತ ನಡ ದುಕ ೊಳುಳವುದಿಲಿ ಎಂದು
ನನಗನಿುಸುತತದ . ವಿದುರನನುು ಬಿಟುಿ ನಿೋವ ಲಿ ಮಹಾತಮರೊ
ವಧಾರು. ಕುರುಸತತಮ ಧಮವಜ್ಞ ಧೃತರಾಷ್ರನು ವಧಾನಲಿ.
ನಮಮನುು ಸಂಪ್ೊಣವವಾಗಿ ಕಿತ ೊತಗ ದು ಯುಧಿಷ್ಠಿರನಡಿಯಲ್ಲಿ
ಕುರುಗಳ ಒಂದು ರಾಜಾವನುು ಮಾಡಲು ಜನಾದವನನು
ಬಯಸುತಾತನ . ಈಗ ಸಮಯವು ಪಾರಪ್ತವಾಗಿದ .
ಯಾವುದಕ ಕ? ಶ್ರಣುಹ ೊೋಗಲು? ಪ್ಲಾಯನ ಮಾಡಲು?
ಅರ್ವಾ ಪಾರಣಗಳನುು ತ ೊರ ದು ಶ್ತುರಗಳ ವಿರುದಧ ಯುದಧ
ಮಾಡಬ ೋಕ ೋ? ಎದುರಿಸಿ ಯುದಧಮಾಡಿದರ ಅದರಲ್ಲಿ ನಮಮ
ಪ್ರಾಜಯವು ನಿಶ್ಚತವಾದುದು. ಏಕ ಂದರ ಎಲಿ

167
ಪಾಥಿವವರೊ ಯುಧಿಷ್ಠಿರನ ವಶ್ದಲ್ಲಿದಾುರ . ನಮಮ ರಾಷ್ರವು
ವಿರಕತವಾಗುತತದ . ಮಿತರರು ಕುಪತರಾಗುತಾತರ . ಎಲಿ
ಪಾಥಿವವರೊ, ಸವಜನರೊ ಎಲಿ ಕಡ ಗಳಿಂದ ನಮಮನುು
ಧಿಕಕರಿಸುತಾತರ . ಶ್ರಣು ಹ ೊೋದರ ಶಾಶ್ವತ ವಷ್ವಗಳ ವರ ಗ
ಬಂಧುಗಳಲ್ಲಿ ದ ೊೋಷ್ವುಳಿಯುತತದ . ಪ್ರಜ್ಞಾನ ೋತರ, ಜನ ೋಶ್ವರ,
ತಂದ ೋ ನಿನು ಕುರಿತು ಶ ೋಕಿಸುತ ೋತ ನ . ನನಿುಂದಾಗಿ ಅವನು
ಕ ೊನ ಯಿಲಿದ ಕಷ್ಿಗಳನುು ಪ್ಡ ದಿದಾುನ . ದುಃಖ್ವನುು
ಹ ೊಂದಿದಾುನ . ಏಕ ಂದರ ನನಗ ಪರಯವಾದುದನುು
ಮಾಡಲ ೊೋಸುಗ ನಿನು ಪ್ುತರರ ೋ ಶ್ತುರಗಳು
ಮುಂದುವರ ಯುವುದನುು ತಡ ದಿದಾುರ . ಇದು ನಿನಗ
ಸಂಪ್ೊಣವವಾಗಿ ತಿಳಿದಿದ . ಮಹಾರಥಿ ಪಾಂಡವರು
ಅಮಾತಾರ ೊಂದಿಗ ರಾಜ ಧೃತರಾಷ್ರನ ಕುಲವನುು
ಕಿತ ೊತಗ ದು ವ ೈರಕ ಕ ಪ್ರತಿೋಕಾರಗ ೊಳಿಸುತಾತರ .’

ಆಗ ದ ೊರೋಣ, ಭೋಷ್ಮ, ಕೃಪ್ ಮತುತ ದೌರಣಿಯರು, ನಾನು


ಮಹಾ ಚಿಂತ ಯಲ್ಲಿದ ುೋನ ಂದು ಮತುತ ನನು ಇಂದಿರಯಗಳು
ವಾಥಿತವಾಗಿವ ಯಂದು ಆಲ ೊೋಚಿಸಿ ಹ ೋಳಿದುರು: ‘ಪ್ರಂತಪ್!
ಇತರರು ನಮಗ ಬ ದರಿಕ ಹಾಕಿದರ ನಾವು
ಭಯಪ್ಡಬ ೋಕಾಗಿಲಿ. ಇತರರು ನಮಮನುು ಯುದಧದಲ್ಲಿ
ಜಯಿಸಲು ಅಸಮರ್ವರು. ಒಬ ೊಬಬಬರಾಗಿ ನಾವು ಸವವ
ಪಾಥಿವವರನುು ಗ ಲಿಲು ಸಮರ್ವರು. ಬರಲ್ಲ! ಅವರ
168
ದಪ್ವವನುು ಈ ಹರಿತ ಬಾಣಗಳಿಂದ ನಾಶ್ಪ್ಡಿಸುತ ೋತ ವ .
ಹಿಂದ ಅವನ ತಂದ ಯು ಮೃತನಾದ ನಂತರ ಭೋಷ್ಮನು
ಕುರದಧನಾಗಿ ಸವವ ಪಾಥಿವವರನುು ಒಂದ ೋ ರರ್ದಿಂದ
ಗ ದಿುದುನು. ಕ ೊೋಪ್ದಿಂದ ಕುರುಸತತಮನು ಅವರಲ್ಲಿ
ಬಹಳರನುು ಸಂಹರಿಸಿದನು. ಆಗ ಅವರು ಭಯದಿಂದ
ದ ೋವವರತನ ಶ್ರಣು ಹ ೊೋದರು. ನಮಮಂದಿಗ ಈ ಭೋಷ್ಮನು
ರಣದಲ್ಲಿ ಶ್ತುರಗಳನುು ಗ ಲಿಲು ಸುಸಮರ್ವನು. ಆದುದರಿಂದ
ನಿನು ಭೋತಿಯನುು ಕಳ ದುಕ ೊೋ!’

ಇದು ಆ ಸಮಯದಲ್ಲಿ ಈ ಅಮಿತೌಜಸರ ನಿಶ್ಚಯವಾಗಿತುತ.


ಹಿಂದ ಇಡಿೋ ಭೊಮಿಯು ಶ್ತುರಗಳ ವಶ್ದಲ್ಲಿತುತ. ಈಗ
ಅವರು ಯುದಧದಲ್ಲಿ ನಮಮನುು ಗ ಲಿಲು ಸಮರ್ವರಿಲಿ.
ಏಕ ಂದರ ಶ್ತುರ ಪ್ಕ್ಷವು ಒಡ ದಿದ . ಪಾಂಡವರು ಇಂದು
ತಮಮ ವಿೋಯವವನುು ಕಳ ದುಕ ೊಂಡಿದಾುರ . ಈಗ ಪ್ೃಥಿವಯ
ಆಗುಹ ೊೋಗುಗಳು ನಮಮ ಮೋಲ ನಿಂತಿವ . ನಾನು ಕರ ದು
ತಂದಿರುವ ರಾಜರು ಸುಖ್ ದುಃಖ್ಗಳಲ್ಲಿ ಒಂದ ೋ
ಉದ ುೋಶ್ವನಿುಟುಿಕ ೊಂಡಿದಾುರ . ನನಗಾಗಿ ಈ ರಾಜರು
ಎಲಿರೊ ಅಗಿುಯನಾುದರೊ ಅರ್ವಾ ಸಮುದರವನಾುದರೊ
ಹ ೊಗಬಲಿರು. ಅದನುು ತಿಳಿದುಕ ೊೋ! ನಿೋನು
ದುಃಖಿಸುತಿತರುವುದನುು ನ ೊೋಡಿ ನಿನಗ ಹುಚ ಚೋನಾದರೊ
ಹಿಡಿದಿದ ಯೋ ಎಂದು ಅವರು ನಗುತಿತದಾುರ . ಭೋತನಾಗಿ
169
ಬಹುವಿಧದಲ್ಲಿ ವಿಲಪಸುತಿತರುವ ನಿೋನು ಶ್ತುರಗಳನುು
ಹ ೊಗಳುತಿತದಿುೋಯ. ಇಲ್ಲಿರುವ ಒಬ ೊಬಬಬ ರಾಜನೊ
ಪಾಂಡವರನುು ಎದುರಿಸಲು ಸಮರ್ವನು. ಎಲಿರೊ
ಆತಮಪ್ೊವವಕವಾಗಿ ಅದನುು ತಿಳಿದಿದಾುರ . ನಿನಗ ಬಂದಿರುವ
ಭಯವನುು ತ ಗ ದುಹಾಕು. ನಮಮ ಈ ಸಮಗರ
ಸ ೋನ ಯಲಿವನೊು ನಾಶ್ಗ ೊಳಿಸಲು ವಾಸವನಿಗೊ,
ಅಕ್ಷಯರೊಪೋ, ಸವಯಂಭು ಬರಹಮನಿಗೊ ಸಾಧಾವಿಲಿ.

ನನು ಪ್ರಭಾವ ಮತುತ ಸ ೋನ ಗ ಹ ದರಿ ಯುಧಿಷ್ಠಿರನು ಪ್ುರವನುು


ಬಿಟುಿ ಐದು ಗಾರಮಗಳನುು ಬ ೋಡುತಿತದಾುನ ! ಕುಂತಿೋಪ್ುತರ
ವೃಕ ೊೋದರನು ಸಮರ್ವ ಎಂದು ನಿೋನು ಏನು ಅಭಪಾರಯ
ಪ್ಡುತಿತೋಯೋ ಅದು ಸುಳುಳ. ನಿನಗ ನನು ಸಂಪ್ೊಣವ
ಪ್ರಭಾವವು ತಿಳಿದಿಲಿ. ಗದಾಯುದಧದಲ್ಲಿ ನನಗ
ಸಮನಾದವನು ಭೊಮಿಯಲ್ಲಿಯೋ ಯಾರೊ ಇಲಿ. ಯಾರೊ
ನನುನುು ಮಿೋರಿಸಿಲಿ. ಯಾರೊ ಮಿೋರಿಸುವುದೊ ಇಲಿ.
ಉದ ುೋಶ್ವನಿುಟುಿಕ ೊಂಡ ೋ ಕಷ್ಿಪ್ಟುಿ ನಾನು ಈ ವಿದ ಾಯಲ್ಲಿ
ಪಾರಂಗತನಾಗಿದ ುೋನ . ಆದುದರಿಂದ ನನಗ ಭೋಮನ
ಸವಲಪವ ೋ ಭಯವ ನುುವುದನೊು ತಿಳಿದಿಲಿ. ಸಂಕಷ್ವಣನಲ್ಲಿ
ನಾನು ಕಲ್ಲಯುತಿತದಾುಗ ಗದಾಯುದಧದಲ್ಲಿ ದುಯೋವಧನನ
ಸಮನಿಲಿ ಎಂದು ನಿಶ್ಚಯವಾಗಿತುತ. ನಿನಗ ಮಂಗಳವಾಗಲ್ಲ!
ಯುದಧದಲ್ಲಿ ನಾನು ಸಂಕಷ್ವಣನ ಸಮ. ಬಲದಲ್ಲಿ ಭುವಿಯಲ್ಲಿ
170
ಅವನಿಗಿಂತಲೊ ಅಧಿಕ. ಯುದಧದಲ್ಲಿ ಭೋಮನು ನನು
ಗದಾಪ್ರಹಾರವನುು ಸಹಿಸಿಕ ೊಳುಳವುದನುು ತಿಳಿದಿಲಿ.
ರ ೊೋಷ್ದಿಂದ ಒಂದ ೋ ಒಂದು ಹ ೊಡ ತವನುು ಭೋಮನಿಗ
ಕ ೊಟಿರ ಅವನನುು ಬ ೋಗನ ವ ೈವಸವತಕ್ಷಯಕ ಕ
ಕ ೊಂಡ ೊಯಾಲು ಸಾಕು.

ವೃಕ ೊೋದರನು ಕ ೈಯಲ್ಲಿ ಗದ ಯನುು ಹಿಡಿದಿರುವುದನುು


ನ ೊೋಡಲು ಬಯಸುತ ೋತ ನ . ಅದಕಾಕಗಿಯೋ ನಾನು
ಬಹುಕಾಲದಿಂದ ಪಾರಥಿವಸುತಿತದ ು. ಅದ ೋ ನನು ನಿತಾ
ಮನ ೊೋರರ್ವಾಗಿತುತ. ನನು ಗದ ಯಿಂದ ಹ ೊಡ ಯಲಪಟುಿ
ಪಾರ್ವ ವೃಕ ೊೋದರನು ತನು ದ ೋಹವು ಜರ್ಜಜಹ ೊೋಗಿ
ಭೊಮಿಯ ಮೋಲ ಅಸುನಿೋಗಿ ಬಿೋಳುತಾತನ . ನನು ಗದ ಯ
ಪ್ರಹಾರಕ ಕ ಸಿಲುಕಿದ ಹಿಮಾಲಯ ಪ್ವವತವೂ ಸಹ
ನೊರಾರು ಸಹಸಾರರು ಪ್ುಡಿಯಾಗಿ ಕ ಳಗುರುಳುತತದ . ಇದು
ಅವನಿಗ ಮತುತ ಹಾಗ ಯೋ ವಾಸುದ ೋವ-ಅಜುವನರಿಬಬರಿಗೊ
ತಿಳಿದಿದ . ಗದಾಯುದಧದಲ್ಲಿ ದುಯೋವಧನನ ಸಮನಾದವನು
ಇಲಿ ಎನುುವುದು ನಿಶ್ಚಯವಾಗಿಹ ೊೋಗಿದ . ಆದುದರಿಂದ
ಮಹಾಹವದಲ್ಲಿ ವೃಕ ೊೋದರನ ಕುರಿತು ಭಯವನುು
ತ ಗ ದುಹಾಕು. ನಾನು ಅವನನುು ಕಳುಹಿಸುತ ೋತ ನ .
ಚಿಂತ ಯಿಲಿದವನಾಗು. ಅವನು ನನಿುಂದ ಹತನಾದ ತಕ್ಷಣ
ಸರಿಸಾಟ್ಟಯರಾದ ಮತುತ ಅವನಿಗಿಂತಲೊ ಮಿೋರಿದ ರಥಿಗಳು
171
ಅಜುವನನನುು ಸ ೊೋಲ್ಲಸುತಾತರ .

ಭೋಷ್ಮ, ದ ೊರೋಣ, ಕೃಪ್, ದೌರಣಿ, ಕಣವ, ಭೊರಿಶ್ರವ,


ಪಾರಗ ೊಜಯೋತಿಷ್ಾಧಿಪ್, ಶ್ಲಾ, ಸಿಂಧುರಾಜ ಜಯದರರ್ ಇವರು
ಒಬ ೊಬಬಬರ ೋ ಪಾಂಡವರನುು ಸಂಹರಿಸಲು ಶ್ಕತರು. ಒಟ್ಾಿಗಿ
ಇವರು ಕ್ಷಣದಲ್ಲಿ ಅವರನುು ಯಮಸಾದನಕ ಕ ಕಳುಹಿಸುತಾತರ .
ಸಮಗರ ಪಾಥಿವವರ ಸ ೋನ ಯು ಪಾರ್ವ ಧನಂಜಯನನುು
ಒಬಬನನ ುೋ ಸ ೊೋಲ್ಲಸಲು ಅಶ್ಕತರಾಗಿರುವುದು ಹ ೋಗ ?
ಕಾರಣವು ತಿಳಿಯುತಿತಲಿ. ಭೋಷ್ಮನಿಂದ, ದ ೊರೋಣ, ದೌರಣಿ,
ಕೃಪ್ರಿಂದ ಪ್ರಯೋಗಿಸಲಪಟಿ ನೊರಾರು ಸಹಸಾರರು
ಬಾಣಗಳು ಪಾರ್ವನನುು ಯಮಕ್ಷಯಕ ಕ ಕಳುಹಿಸುವವು.
ಪತಾಮಹ ಗಾಂಗ ೋಯನಾದರ ೊೋ ಬರಹಮಷ್ಠವಸದೃಷ್ನಾದ,
ದ ೋವತ ಗಳಿಗೊ ಗ ಲಿಲು ಅಸಾಧಾನಾದ ಶ್ಂತನುವಿಗ
ಜನಿಸಿದನು. ‘ನಿೋನು ಬಯಸದ ೋ ಸಾಯುವುದಿಲಿ!’ ಎಂದು
ಪ್ರಸನುನಾದ ಅವನ ತಂದ ಯು ಹ ೋಳಿದುನು. ದ ೊರೋಣನು
ದ ೊರೋಣಿಯಲ್ಲಿ ಬರಹಮಷ್ಠವ ಭರದಾವಜನಿಗ ಜನಿಸಿದನು.
ದ ೊರೋಣನಲ್ಲಿ ಪ್ರಮಾಸರವನುು ತಿಳಿದಿರುವ ದೌರಣಿಯು
ಜನಿಸಿದನು. ಆಚಾಯವ ಮುಖ್ಾನಾಗಿರುವ ಈ ಕೃಪ್ನು
ಮಹಷ್ಠವ ಗೌತಮನಿಗ ಶ್ರಸತಂಭದಲ್ಲಿ ಜನಿಸಿದನು. ಈ
ಶ್ರೋಮಾನನು ಅವಧಾನ ಂದು ನನಗನಿುಸುತತದ . ಈ ಮೊವರು
ಅಯೋನಿಜರನುು ತಂದ , ತಾಯಿ ಮತುತ ಸ ೊೋದರ
172
ಮಾವನನಾುಗಿ ಪ್ಡ ದ ಅಶ್ವತಾಿಮನು ನನಗ ಶ್ ರನಾಗಿಯೋ
ಇದಾುನ . ಇವರ ಲಿರೊ ದ ೋವಸಮಾನ ಮಹಾರಥಿಗಳು.
ಇವರು ಯುದಧದಲ್ಲಿ ಶ್ಕರನನೊು ವಾಥ ಗ ೊಳಿಸಬಲಿರು.

ಭೋಷ್ಮ-ದ ೊರೋಣ-ಕೃಪ್ರನುು ಕಣವನು ಹ ೊೋಲುತಾತನ ಂದು


ನನಗನಿುಸುತತದ . ‘ನನು ಸಮನಾಗಿದಿುೋಯ!’ ಎಂದು
ರಾಮನಿಂದ ಅವನು ಹ ೋಳಿಸಿಕ ೊಂಡಿದಾುನ . ಹುಟುಿವಾಗಲ ೋ
ಕಣವನು ಹ ೊಳ ಯುವ ಸುಂದರ ಕುಂಡಲಗಳನುು
ಪ್ಡ ದಿದುನು. ಅದನುು ಶ್ಚಿಗ ೊೋಸಕರವಾಗಿ ಮಹ ೋಂದರನು
ಪ್ರಂತಪ್ನಿಂದ ಕ ೋಳಿ ಪ್ಡ ದನು. ಬದಲಾಗಿ ಪ್ರಮ
ಭಯಂಕರ ಶ್ಕಿತಯನಿುತತನು. ಆ ಶ್ಕಿತಯಿಂದ ರಕ್ಷ್ತನಾದ
ಅವನನುು ಧನಂಜಯನು ಹ ೋಗ ಗ ಲುಿತಾತನ ? ಕ ೈಯಲ್ಲಿ ಹಿಡಿದ
ಫಲದಂತ ವಿಜಯವು ನನಗ ನಿಶ್ಚಯವಾದುದು. ಶ್ತುರಗಳ
ಸಂಪ್ೊಣವ ಪ್ರಾಜಯವು ಭೊಮಿಯಲ್ಲಿ ಅಭವಾಕತವಾಗಿವ .

ಈ ಭೋಷ್ಮನು ಒಂದ ೋ ದಿನದಲ್ಲಿ ಹತುತಸಾವಿರ ಯೋಧರನುು


ಸಂಹರಿಸುತಾತನ . ದ ೊರೋಣ, ದೌರಣಿ, ಕೃಪ್ರೊ ಕೊಡ ಅವನಿಗ
ಸರಿಸಮನಾಗಿರುವವರ ೋ. ಕ್ಷತಿರಯ ಸಂಶ್ಪ್ತಕರ ಗುಂಪ್ು ‘ನಾವು
ಅಜುವನನನುು ಅರ್ವಾ ಅಜುವನನು ನಮಮನುು ಕ ೊಲಿಬ ೋಕು!’
ಎಂದು ಪ್ರತಿಜ್ಞ ಯನುು ಮಾಡಿರುವರು. ಹಾಗ ಯೋ ಇನೊು
ಅನ ೋಕ ರಾಜರು ಸವಾಸಾಚಿಯನುು ವಧಿಸುತ ೋತ ವ ಎಂದು

173
ತಿಳಿದಿದಾುರ . ಏಕ ನಿೋನು ವಾಥ ಗ ೊಳುಳತಿತರುವ ? ಭೋಮಸ ೋನನು
ಹತನಾದ ನಂತರ ಯುದಧಮಾಡಲು ಬ ೋರ ಯಾರಿದಾುರ ?
ಶ್ತುರಗಳ ಕುರಿತು ನಿೋನು ತಿಳಿದುಕ ೊಂಡಿದ ುೋ ಆದರ ಇದನುು
ನನಗ ಹ ೋಳು. ಅವರು ಎಲಿ ಐವರು ಸಹ ೊೋದರರು,
ಧೃಷ್ಿದುಾಮು ಮತುತ ಸಾತಾಕಿ ಈ ಏಳು ಮಂದಿ ಮಾತರ
ಶ್ತುರಗಳ ಪ್ರಮ ಬಲಶಾಲ್ಲ ಯೋದಧರು. ಆದರ ನಮಮಲ್ಲಿ
ಇವರು ವಿಶ್ಷ್ಿರಾಗಿದಾುರ : ಭೋಷ್ಮ, ದ ೊರೋಣ, ಕೃಪ್, ದೌರಣಿ,
ವ ೈಕತವನ ಕಣವ, ಸ ೊೋಮದತತ ಬಾಹಿಿೋಕ,
ಪಾರಗ ೊಜಯೋತಿಷ್ಾಧಿಪ್, ಶ್ಲಾ, ಅವಂತಿಯವರಿಬಬರು (ವಿಂದ
ಮತುತ ಅನುವಿಂದ), ಜಯದರರ್, ದುಃಶಾಸನ, ದುಮುವಖ್,
ದುಃಸ್ಹ, ಶ್ುರತಾಯು, ಚಿತರಸ ೋನ, ಪ್ುರುಮಿತರ, ವಿವಿಂಶ್ತಿ,
ಶ್ಲ, ಭೊರಿಶ್ರವ ಮತುತ ನಿನು ಮಗ ವಿಕಣವ.

ನಾನು ಹನ ೊುಂದು ಅಕ್ೌಹಿಣಿಗಳನುು ಒಟುಿಹಾಕಿದ ುೋನ .


ಶ್ತುರಗಳದುು ಏಳ ೋ ಇರುವಾಗ ನಾನು ಹ ೋಗ ಪ್ರಾಜಯ
ಹ ೊಂದುತ ೋತ ನ ? ಮೊರನ ೋ ಒಂದು ಭಾಗ ಕಡಿಮಯಿರುವ
ಸ ೋನ ಯಂದಿಗ ಯುದಧಮಾಡಬ ೋಕ ಂದು ಬೃಹಸಪತಿಯು
ಹ ೋಳಿದಾುನ . ನನು ಸ ೋನ ಯು ಶ್ತುರಗಳ ಸ ೋನ ಗಿಂತ ಮೊರನ ೋ
ಒಂದು ಭಾಗ ಹ ಚಿಚದ . ಶ್ತುರಗಳಲ್ಲಿ ನಾನು ಬಹಳಷ್ುಿ
ಗುಣಹಿೋನತ ಯನುು ಮತುತ ನಮಮಲ್ಲಿ ಬಹುಮಟ್ಟಿನ
ಗುಣ ೊೋದಯವನುು ಕಾಣುತ ೋತ ನ . ಈ ಎಲಿ ನನು ಬಲದ
174
ಹ ಚಿಚನದನುು ಮತುತ ಪಾಂಡವರ ನೊಾನತ ಗಳನುು
ಅರ್ವಮಾಡಿಕ ೊಂಡು ನಿೋನು ದುಃಖಿಸಬಾರದು.”

ಹಿೋಗ ಹ ೋಳಿ ಆ ಸಮಯದಲ್ಲಿ ಏನನುು ತಿಳಿದುಕ ೊಳಳಬ ೋಕು ಎಂದು


ಅರಿತಿರುವ ಆ ಪ್ರಪ್ುರಂಜಯನು ಸಂಜಯನನುು ಪ್ುನಃ ಕ ೋಳಿದನು.

ಪಾಂಡವರ ರರ್ಗಳ ವಣವನ


ದುಯೋವಧನನು ಹ ೋಳಿದನು:
“ಸಂಜಯ! ಏಳು ಅಕ್ೌಹಿಣಿಗಳನುು ಪ್ಡ ದು ಕೌಂತ ೋಯ
ಯುಧಿಷ್ಠಿರನು ರಾಜರ ೊಂದಿಗ ಯುದಧಕಾಕಗಿ ಏನು
ಮಾಡುತಿತದಾುನ ?”

ಸಂಜಯನು ಹ ೋಳಿದನು:

“ರಾಜನ್! ಯುದಧದ ಕುರಿತು ಯುಧಿಷ್ಠಿರನು ಅತಿೋವ


ಹಷ್ಠವತನಾಗಿದಾುನ . ಭೋಮಸ ೋನ-ಅಜುವನರೊ, ಇಬಬರು
ಯಮಳರೊ ಕೊಡ ಭಯಪ್ಡುತಿತಲಿ. ಮಂತರಗಳನುು
ಪ್ರಿೋಕ್ಷ್ಸಲು ಕೌಂತ ೋಯ ಬಿೋಭತು್ವು ಎಲಿ ದಿಕುಕಗಳನೊು
ಬ ಳಗಿಸುವ ದಿವಾ ರರ್ವನುು ಸಿದಧಪ್ಡಿಸಿದಾುನ . ಕವಚಗಳನುು
ಧರಿಸಿದ ಅವನು ಮಿಂಚಿನಿಂದ ಕೊಡಿದ ಕಪ್ುಪ ಮೋಡದಂತ
ಕಾಣಿಸುತಾತನ . ಸವಲಪ ಯೋಚಿಸಿ ಅವನು ಹಷ್ವದಿಂದ ನನಗ
ಈ ಮಾತುಗಳನಾುಡಿದನು: “ಸಂಜಯ! ಮದಲ ಈ

175
ರೊಪ್ವನುು ನ ೊೋಡು. ನಾವು ಗ ಲುಿತ ೋತ ವ !” ಬಿೋಭತು್ವು
ನನಗ ಹ ೋಳಿದುದು ಸತಾವಾಗಿ ತ ೊೋರಿತು.”

ದುಯೋವಧನನು ಹ ೋಳಿದನು:

“ಅಕ್ಷದಲ್ಲಿ ಸ ೊೋತ ಆ ಪಾರ್ವರನುು ಪ್ರಶ್ಂಸಿಸುವುದರಲ್ಲಿ


ನಿೋನು ಖ್ುಷ್ಠಪ್ಡುವಂತಿದ ! ಹ ೋಳು! ಅಜುವನನ ರರ್ವು
ಹ ೋಗಿದ ? ಅಶ್ವಗಳು, ಧವಜವು ಹ ೋಗಿವ ?”

ಸಂಜಯನು ಹ ೋಳಿದನು:

“ವಿಭ ೊೋ! ಶ್ಕರನ ೊಂದಿಗ ಭೌವನನು ಧಾತಾರ ತವಷ್ಿನ


ಸಹಾಯದಿಂದ ಅಜುವನನ ರರ್ದಲ್ಲಿರುವ ಬಹುಚಿತರ
ರೊಪ್ಗಳನುು ಕಲ್ಲಪಸಿದನು. ಅವನ ಧವಜದಲ್ಲಿ
ದ ೋವಮಾಯಯನುು ತ ೊೋರಿಸುವ, ದ ೊಡಡ ಮತುತ ಸಣಣ ದಿವಾ
ಆಕಾರಗಳನುು ನಿೋಡಿದಾುರ . ಭೌವನನು ಮಾಯಯಿಂದ
ಧವಜವು ಎಲಿ ದಿಕುಕಗಳಲ್ಲಿಯೊ, ಮೋಲ ಮತುತ ಕ ಳಗ ಒಂದು
ಯೋಜನ ದೊರದವರ ಗ ಪ್ಸರಿಸುವಂತ ಮಾಡಿದಾುನ .
ಗಿಡಮರಗಳೂ ಅದರ ದಾರಿಯನುು ತಡ ಯಲಾರವು.
ಆಕಾಶ್ದಲ್ಲಿ ಕಾಮನಬಿಲುಿ ಪ್ರಕಾಶ್ಸುವಂತ ಒಂದ ೋ
ಬಣಣವನುು ತ ೊೋರಿಸುವುದಿಲಿ. ಅದು ಯಾವುದರಿಂದ
ಮಾಡಲಪಟ್ಟಿದ ಯಂದು ಯಾರಿಗೊ ತಿಳಿಯದು. ಹಾಗ
ಭೌವನನು ಅದನುು ನಿಮಿವಸಿದಾುನ . ಅದರ ಆಕಾರ-
176
ರೊಪ್ಗಳು ಬಹಳ. ಬ ಂಕಿ-ಹ ೊಗ ಗಳು ಒಂದಾಗಿ
ಮೋಲ ೋರುವಂತ ಅದರ ಶ್ರಿೋರದಿಂದ ತ ೋಜಸಿ್ನ ಬಣಣಗಳು
ಹ ೊರಸೊಸುತತವ . ಆ ರಿೋತಿಯಲ್ಲಿ ಭೌವನನು ಧವಜವನುು
ನಿಮಿವಸಿದಾುನ . ಅದಕ ಕ ಭಾರವ ೋ ಇಲಿ. ಅದನುು
ತಡ ಯುವುದೊ ಅಸಾಧಾ. ಅದಕ ಕ ಚಿತರರರ್ನು ಕ ೊಟಿ
ವಾಯುವ ೋಗವುಳಳ ದಿವಾವಾದ ಬಿಳಿಯ ನೊರು
ಕುದುರ ಗಳನುು ಕಟಿಲಾಗಿವ . ಕ ೊಲಿಲಪಟಿ ಹಾಗ ಅವುಗಳ
ಸಂಖ್ ಾಯು ಯಾವಾಗಲೊ ಪ್ೊಣವವಾಗಿರುವವ ಂದು ಹಿಂದ
ವರವಿತುತ.

ಹಾಗ ಯೋ ರಾಜ ಯುಧಿಷ್ಠಿರನ ರರ್ಕ ಕ ದಂತವಣವದ


ಗಾತರದಲ್ಲಿ ದ ೊಡಡ, ವಿೋಯವದಲ್ಲಿ ಸಮನಾದ
ಹ ೊಳ ಯುತಿತರುವ ಕುದುರ ಗಳನುು ಕಟಿಲಾಗಿದ . ಹಾಗ ಯೋ
ರಣದಲ್ಲಿ ಭೋಮಸ ೋನನ ವಾಹನಕ ಕ ಸಪ್ತಷ್ಠವಗಳಂತ
ತ ೊೋರುವ ವಾಯುವ ೋಗವಿರುವ ಕುದುರ ಗಳಿವ . ಸಹದ ೋವನು
ದ ೋಹದ ಮೋಲ ಚುಕ ಕಗಳಿರುವ, ಬ ನಿುನ ಮೋಲ ಗಿಳಿಯ
ಬಣಣವನುು ತಳ ದಿರುವ, ಅಣಣ ಫಲುಗನನು ಪರೋತಿಯಿಂದ
ಕ ೊಟ್ಟಿರುವ, ವಿೋರ ಸಹ ೊೋದರನ ಕುದುರ ಗಳಿಗಿಂತಲೊ
ವಿಶ್ಷ್ಿವಾದ ಕುದುರ ಗಳನುು ಓಡಿಸುತಾತನ . ಮಾದಿರಯ ಮಗ
ಅಜಮಿೋಡ ನಕುಲನನುು ಮಹ ೋಂದರನು ನಿೋಡಿದ ಉತತಮ
ಕುದುರ ಗಳು ಕ ೊಂಡ ೊಯುಾತತವ . ವ ೋಗದಲ್ಲಿ ಅವು ವಾಯುವಿಗ
177
ಸಮನಾದವು. ಆ ತರಸಿವಗಳು ವೃತರಶ್ತುರ ಇಂದರನನುು
ಹ ೋಗ ೊೋ ಹಾಗ ಆ ವಿೋರನನುು ಹ ೊರುತತವ . ವಯಸಿ್ನಲ್ಲಿ
ಮತುತ ವಿಕರಮದಲ್ಲಿ ಇವುಗಳನುು ಹ ೊೋಲುವ, ವ ೋಗದಲ್ಲಿ
ಸರಿಸಾಟ್ಟಯಿರದ, ದ ೋವತ ಗಳು ಕ ೊಟ್ಟಿರುವ ಉತತಮ ದ ೊಡಡ
ಕುದುರ ಗಳು ಸೌಬದಿರಯೋ ಮದಲಾದ ದೌರಪ್ದ ೋಯ
ಕುಮಾರರನುು ಹ ೊರುತತವ .”

ಧೃತರಾಷ್ರನು ಹ ೋಳಿದನು:

“ಸಂಜಯ! ಅಲ್ಲಿ. ಬ ೋರ ಬ ೋರ ಕಾರಣಗಳಿಂದ


ಪಾಂಡವರಿಗಾಗಿ ನನು ಸ ೋನ ಯಡನ ಯುದಧಮಾಡಲು
ಸ ೋರಿರುವ ಯಾಯಾವರನುು ನಿೋನು ನ ೊೋಡಿದ ?”

ಸಂಜಯನು ಹ ೋಳಿದನು:

“ಅಂಧಕ-ವೃಷ್ಠಣಯರ ಮುಖ್ಾ ಕೃಷ್ಣನು ಬಂದಿರುವುದನುು


ನ ೊೋಡಿದ . ಚ ೋಕಿತಾನ, ಯುಯುಧಾನ ಸಾತಾಕಿಯರೊ
ಅಲ್ಲಿದುರು. ಪ್ುರುಷ್ಮಾನಿಗಳಾದ ಅವರಿಬಬರು
ಮಹಾರಥಿಗಳೂ ಒಂದ ೊಂದು ಅಕ್ೌಹಿಣಿಗಳ ೂಂದಿಗ
ಪಾಂಡವನನುು ಸ ೋರಿರುವರು. ಪಾಂಚಾಲಾ ದುರಪ್ದನು ಅವರ
ಮಾನವನುು ಹ ಚಿಚಸಲು ತನು ಹತುತ ಮಕಕಳಿಂದ
ಆವೃತವಾಗಿರುವ, ಸತಾರ್ಜತನ ೋ ಮದಲಾದ ಪ್ರಮುಖ್
ವಿೋರರಿಂದ ಕೊಡಿದ, ವಿೋರ ಧೃಷ್ಿದುಾಮುನ
178
ನಾಯಕತವದಲ್ಲಿರುವ, ಶ್ಖ್ಂಡಿಯಿಂದ ರಕ್ಷ್ತವಾಗಿರುವ,
ಅಕ್ೌಹಿಣಿಯನುು ತಂದಿದಾುನ . ಅವನ ಸ ೋನ ಯಲಿವಕೊಕ
ಉಡುಪನ ವಾವಸ ಿಯಿದ . ಪ್ೃಥಿವಿೋಪಾಲ ವಿರಾಟನು ಶ್ಂಖ್
ಮತುತ ಉತತರ ಈ ಇಬಬರು ಪ್ುತರರ ೊಂದಿಗ , ಸೊಯವದತತನ ೋ
ಮದಲಾದ ವಿೋರರ ೊಂದಿಗ , ಮದಿರಾಶ್ವನ ನಾಯಕತವದಲ್ಲಿ,
ಸಹ ೊೋದರರು ಮಕಕಳ ೂಂದಿಗ ಅಕ್ೌಹಿಣಿೋ ಸ ೋನ ಯಂದಿಗ
ಪಾರ್ವನನುು ಸ ೋರಿದಾುನ . ಮಾಗಧಿ ಜರಾಸಂಧನ ಮಗ ಮತುತ
ಚ ೋದಿರಾಜ ಧೃಷ್ಿಕ ೋತು ಇಬಬರೊ ಒಂದ ೊಂದು ಅಕ್ೌಹಿಣಿೋ
ಸ ೋನ ಗಳ ೂಂದಿಗ ಬಂದಿದಾುರ . ಐವರು ಕ ೋಕಯ
ಸಹ ೊೋದರರ ಲಿರೊ ಅವರ ಕ ಂಪ್ುಧವಜಗಳನುು ಹಾರಿಸಿ,
ಒಂದು ಅಕ್ೌಹಿಣಿಯಿಂದ ಪ್ರಿವೃತರಾಗಿ ಪಾಂಡವರನುು
ಸ ೋರಿದಾುರ . ಇವರ ಲಿ ಅಲ್ಲಿ ಪಾಂಡವರಿಗಾಗಿ ಧಾತವರಾಷ್ರನ
ಸ ೋನ ಯನುು ಎದುರಿಸಲು ಬಂದು ಸ ೋರಿರುವುದನುು ನಾನು
ನ ೊೋಡಿದ ುೋನ .

ಮಾನುಷ್, ದ ೋವ, ಗಂಧವವ, ಅಸುರ ವೂಾಹಗಳನುು


ತಿಳಿದಿರುವ ಮಹಾಮನಸಿವ ಧೃಷ್ಿದುಾಮುನು ಅವನ ಆ
ಸ ೋನ ಯ ಪ್ರಮುಖ್ನು. ಭೋಷ್ಮ ಶಾಂತನವನನುು ಶ್ಖ್ಂಡಿಯ
ಪಾಲ್ಲಗ ಬಿಟುಿಕ ೊಟ್ಟಿದಾುರ . ಸ ೈನಿಕ ಅಮಾತಾರ ೊಂದಿಗ
ಮತ್ಯ ವಿರಾಟನು ಅವನಿಗ ಸಹಾಯ ಮಾಡುತಾತನ .
ಬಲಶಾಲ್ಲೋ ಮದಾರಧಿಪ್ನು ಹಿರಿಯ ಪಾಂಡುಪ್ುತರನ ಪಾಲ್ಲಗ
179
ಹ ೊೋಗಿದಾುನ . ಅಲ್ಲಿದು ಕ ಲವರು ಅವರಿಬಬರೊ ವಿಷ್ಮರು
ಎಂದೊ ಅಭಪಾರಯ ಪ್ಟ್ಟಿದಾುರ . ಮಗನ ೊಂದಿಗ
ದುಯೋವಧನ ಮತುತ ಜ ೊತ ಯಲ್ಲಿ ಅವನ ನೊರು
ತಮಮಂದಿರು, ಹಾಗ ಯೋ ಪ್ೊವವ ಮತುತ ದಕ್ಷ್ಣದ ರಾಜರು
ಭೋಮಸ ೋನನ ಪಾಲ್ಲಗ ಹ ೊೋಗಿದಾುರ . ಅಜುವನನ ಪಾಲ್ಲಗ
ಕಣವ ವ ೈಕತವನ, ಅಶ್ವತಾಿಮ, ವಿಕಣವ ಮತುತ ಸ ೈಂಧವ
ಜಯದರರ್ರು ಬರುತಾತರ . ಭೊಮಿಯಲ್ಲಿಯೋ ಶ್ ರರ ಂದು
ತಿಳಿದಿರುವ ಇತರ ಗ ಲಿಲಸಾಧಾರ ಲಿರೊ ಪಾರ್ವ ಅಜುವನನ
ಪಾಲ್ಲಗ ಂದೊ ಯೋಚಿಸಲಾಗಿದ . ಐವರು ಮಹ ೋಷ್ಾವಸ
ರಾಜಪ್ುತರ ಕ ೋಕಯ ಸಹ ೊೋದರರು ಯುದಧದಲ್ಲಿ ಕ ೋಕಯರನುು
ತಮಮ ಪಾಲ್ಲಗಿರಿಸಿಕ ೊಂಡು ಯುದಧಮಾಡುವರು. ಅವರು
ತಮಮ ಪಾಲ್ಲಗ ಮಾಲವರು, ಶಾಲವರು, ಕ ೋಕಯರು, ಮತುತ
ತಿರಗರ್ವರ ಇಬಬರು ಪ್ರಮುಖ್ರಾದ ಸಂಶ್ಪ್ತಕರನುು
ಮಾಡಿಕ ೊಂಡಿದಾುರ . ದುಯೋವಧನ ಮತುತ ದುಃಶಾಸನನ
ಮಕಕಳು ಹಾಗೊ ರಾಜಾ ಬೃಹದಬಲನನುು ಸೌಭದಿರಯು ತನು
ಪಾಲ್ಲಗ ಮಾಡಿಕ ೊಂಡಿದಾುನ . ಸುವಣವದಿಂದ ಮಾಡಲಪಟಿ
ಧವಜಗಳನುು ಹ ೊಂದಿದ ಮಹ ೋಷ್ಾವಸ ದೌರಪ್ದ ೋಯರು
ಧೃಷ್ಿದುಾಮುನ ನ ೋತೃತವದಲ್ಲಿ ದ ೊರೋಣನನುು ಎದುರಿಸುತಾತರ .
ಚ ೋಕಿತಾನನು ಸ ೊೋಮದತತನ ೊಡನ ದವಂದವರರ್
ಯುದಧಮಾಡಲು ಬಯಸುತಾತನ . ಯುಯುಧಾನನು ಭ ೊೋಜ

180
ಕೃತವಮವನ ೊಡನ ಯುದಧ ಮಾಡುತಾತನ . ಯುದಧದಲ್ಲಿ
ಆಕರಂದನಗ ೈಯುವ ಶ್ ರ ಮಾದ ರೋಯ ಸಹದ ೋವನು ನಿನು
ಬಾವ ಸುಬಲಾತಮಜನು ತನಗ ಂದು ಯೋಚಿಸಿದಾುನ .
ಉಲೊಕ ಕ ೈತವಾ ಮತುತ ಸಾರಸವತ ಗಣಗಳು
ಮಾದರವತಿೋಸುತ ನಕುಲನ ಪಾಲ್ಲಗ ಂದು ಯೋಚಿಸಿದಾುರ .
ಇತರ ಪಾಥಿವವರನುು ಪಾಂಡುಪ್ುತರರು ಯುದಧದಲ್ಲಿ ಯಾರು
ಯಾರನುು ಎದುರಿಸುವರ ೊೋ ಅದರಂತ ಪಾಲುಹಂಚುತಾತರ .
ಈ ರಿೋತಿಯಲ್ಲಿ ಸ ೋನ ಗಳು ಭಾಗ ಭಾಗಗಳಾಗಿ ಹಂಚಲಪಟ್ಟಿವ .
ಈಗ ನಿೋನು ಮತುತ ನಿನು ಮಗನು ಕಾಯವವ ಸಗುವುದರಲ್ಲಿ
ವಿಳಂಬ ಮಾಡಬಾರದು.”

ಧೃತರಾಷ್ರನು ಹ ೋಳಿದನು:

“ಕ ಟಿ ದೊಾತವನಾುಡಿದ ಜೊಜುಗಾರ ಮೊಢ ನನು ಮಕಕಳು


ಜ ೊೋರಾಗಿ ನಡ ಯುವ ರಣದಲ್ಲಿ ಬಲವಂತ ಭೋಮನ ೊಡನ
ಯುದಧಮಾಡಿ ಇಲಿವಾಗುತಾತರ . ಕಾಲಧಮವದಿಂದ
ಪೊರೋಕ್ಷ್ತರಾದ ಪಾಥಿವವ ರಾಜರ ಲಿರೊ ಬ ಂಕಿಗ ಬಿೋಳುವ
ಪ್ತಂಗಗಳಂತ ಗಾಂಡಿೋವಾಗಿುಯನುು ಪ್ರವ ೋಶ್ಸುತಾತರ . ಆ
ಮಹಾತಮರ ವ ೈರಸಾಧನ ಯಿಂದ ನನು ಸ ೋನ ಯು
ನಾಶ್ವಾದುದನುು ಈಗಲ ೋ ಕಾಣುತಿತದ ುೋನ . ರಣದಲ್ಲಿ
ಪಾಂಡವರ ೊಂದಿಗ ಯುದಧಮಾಡಿ ಪ್ುಡಿಯಾಗಿರುವ

181
ಸ ೋನ ಯನುು ಯಾರುತಾನ ೋ ಅನುಸರಿಸುತಾತರ ? ಯುಧಿಷ್ಠಿರನ
ನ ೋತೃತವದಲ್ಲಿರುವ ಮತುತ ಮಧುಸೊದನನ ರಕ್ಷಣ ಯಲ್ಲಿರುವ
ಇವರ ಲಿರೊ - ಇಬಬರು ಪಾಂಡವ ವಿೋರ ಯೋಧರಾದ
ಸವಾಸಾಚಿ-ವೃಕ ೊೋದರರು. ನಕುಲ-ಸಹದ ೋವರು, ಪಾಷ್ವತ
ಧೃಷ್ಿದುಾಮು, ಸಾತಾಕಿ, ದುರಪ್ದ, ಧೃಷ್ಿದುಾಮುನ ಮಗ,
ಉತತಮೌಜ ಪಾಂಚಾಲಾ, ಯುಧಾಮನುಾ ದುಜವಯ,
ಶ್ಖ್ಂಡಿ, ಕ್ಷತರದ ೋವ, ವ ೈರಾಟ್ಟೋ ಉತತರ, ಕಾಶ್ರಾಜ,
ಚ ೋದಿರಾಜ, ಮತ್ಯರು, ಸವವ ಸೃಂಜಯರು, ವಿರಾಟಪ್ುತರ
ಬಭುರ, ಪಾಂಚಾಲ ಪ್ರಭದರಕ - ಎಲಿರೊ ಅತಿರರ್ರು,
ಶ್ ರರು, ಕಿೋತಿವಮಂತರು, ಪ್ರತಾಪಗಳು, ತ ೋಜಸಿ್ನಲ್ಲಿ
ಸೊಯವ-ಪಾವಕರ ಸಮಾನರು ಮತುತ ಯುದಧಗಳಲ್ಲಿ
ಜಯಗಳಿಸಿದವರು. ಇವರು ಬಯಸದಿದುರ ಇಂದರನೊ ಕೊಡ
ಇವರಿಂದ ಈ ಭೊಮಿಯನುು ಕಸಿದುಕ ೊಳಳಲಾರ. ಈ
ವಿೋರರು, ರಣಧಿೋರರು ಪ್ವವತವನೊು ಪ್ುಡಿಮಾಡಿಯಾರು!
ಆ ಎಲಿ ಗುಣಸಂಪ್ನುರನೊು, ಅಮನುಷ್ಾರನೊು,
ಪ್ರತಾಪಗಳನೊು, ನಾನು ಕೊಗಿ ಅಳುತಿತದುರೊ, ನನು
ದುಷ್ುಪತರರು ಯುದಧಮಾಡಬಯಸುತಾತರ ಸಂಜಯ!”

ದುಯೋವಧನನು ಹ ೋಳಿದನು:

“ನಾವಿಬಬರೊ ಒಂದ ೋ ಜಾತಿಯವರು. ಹಾಗ ಯೋ ಇಬಬರೊ

182
ಭೊಮಿಯ ಮೋಲ ೋ ನಡ ಯುವವರು. ಹಾಗಿರುವಾಗ
ಪಾಂಡವರಿಗ ಮಾತರ ಜಯವ ಂದು ನಿೋನು ಹ ೋಗ
ಹ ೋಳುತಿತೋಯ? ಪತಾಮಹ, ದ ೊರೋಣ, ಕೃಪ್, ದುಜವಯ
ಕಣವ, ಜಯದರರ್, ಸ ೊೋಮದತತ, ಅಶ್ವತಾಿಮ ಇವರೊ ಕೊಡ
ಸುಚ ೋತಸರು, ಮಹ ೋಷ್ಾವಸರು, ಮತುತ ಸಮರದಲ್ಲಿ ಅವರನುು
ದ ೋವತ ಗಳ ಸಹಿತ ಇಂದರನೊ ಗ ಲಿಲು ಅಶ್ಕತನಾಗಿರುವಾಗ
ಇನುು ಪಾಂಡವರು ಯಾವ ಲ ಖ್ಕಕ ಕ? ಅಪಾಪ! ಈ
ಭೊಮಿಯಲಿವೂ ನನಗಾಗಿಯೋ ಸೃಷ್ಠಿಯಾಗಿದ -
ಆಯವರಾದ, ಧೃತಿಮತರಾದ, ಅಗಿುಯಂತ ಶ್ ರರಾದ
ಪಾಂಡವರನುು ಕಾಡಿಸಲು. ನನುವರನುು ನಿನು ಪಾಂಡವರು
ತಿರುಗಿ ನ ೊೋಡಲೊ ಅಸಮರ್ವರು. ಪಾರಾಕಾರಂತರಾದ
ಇವರು ಪಾಂಡವರನುು ಅವರ ಮಕಕಳ ೂಂದಿಗ ಯುದಧದಲ್ಲಿ
ಹ ೊೋರಾಡುತಾತರ . ನನು ಈ ಪರಯ ಪಾಥಿವವರ ಲಿರೊ
ಬಲ ಯನುು ಬಿೋಸಿ ರ್ಜಂಕ ಗಳನುು ತಡ ಯುವಂತ ಅವರನುು
ತಡ ಯಲು ಬಯಸುತಾತರ . ನನುವರ ಮಹಾ
ರರ್ಸಮೊಹಗಳಿಂದ ಮತುತ ಶ್ರಜಾಲಗಳಿಂದ
ಪಾಂಚಾಲರ ೊಂದಿಗ ಪಾಂಡವರು ಇಲಿವಾಗುತಾತರ .”

ಧೃತರಾಷ್ರನು ಹ ೋಳಿದನು:

“ಸಂಜಯ! ಹುಚುಚಹಿಡಿದವನಂತ ನನು ಮಗನು

183
ವಿಲಪಸುತಿತದಾುನ . ಧಮವರಾಜ ಯುಧಿಷ್ಠಿರನನುು ಯುದಧದಲ್ಲಿ
ಗ ಲುಿವುದಕ ಕ ಅವನು ಶ್ಕತನಿಲಿ. ಸುಪ್ುತರರಾದ,
ಬಲವತತರಾಗಿರುವ, ಧಮವಜ್ಞರಾದ, ಮಹಾತಮ, ಯಶ್ಸಿವ
ಪಾಂಡವರ ಕುರಿತು ಭೋಷ್ಮನಿಗ ಸದಾ ತಿಳಿದಿದ . ಅವನು ಆ
ಮಹಾತಮರ ೊಡನ ಯುದಧಮಾಡಲು ಇಷ್ಿಪ್ಡುವುದಿಲಿ. ನನಗ
ಇನೊು ಪ್ುನಃ ಅವರು ಏನುಮಾಡುತಿತದಾುರ ಎನುುವುದನುು
ಹ ೋಳು. ಯಾವ ತರಸಿವಯು ಮಹ ೋಷ್ಾವಸ ಪಾಂಡವರನುು
ಪ್ುನಃ ಪ್ುನಃ, ಯಾಜ್ಞಿಕರು ತುಪ್ಪದ ಆಹುತಿಯನುು ಅಗಿುಯಲ್ಲಿ
ಹಾಗಿ ಉರಿಸುವಂತ ಉರಿಸುತಿತದಾುನ ?”

ಸಂಜಯನು ಹ ೋಳಿದನು:

“ಭಾರತ! ‘ಯುದಧಮಾಡಿ! ಯುದಧಕ ಕ ಹ ದರಬ ೋಡಿ!’ ಎಂದು


ಧೃಷ್ಿದುಾಮುನು ಸದಾ ಆ ಭರತಸತತಮರನುು
ಉರಿಸುತಿತದಾುನ . ‘ಧಾತವರಾಷ್ರನನುು ಸುತುತವರ ದಿರುವ ಆ
ಕ ಲವು ಪಾಥಿವವರು ಯುದಧದ ಹ ೊೋರಾಟದಲ್ಲಿ ಆಯುಧಗಳ
ಹ ೊಡ ತವನುು ಎದುರಿಸುವವರಿದಾುರ . ತಿಮಿಂಗಿಲವು
ನಿೋರಿನಲ್ಲಿರುವ ಮಿೋನುಗಳನುು ಹ ೋಗ ೊೋ ಹಾಗ ನಾನ ೊಬಬನ ೋ
ಕೃದಧನಾಗಿ ಬಂಧುಗಳ ೂಂದಿಗ ಸ ೋರಿರುವ ಎಲಿರನೊು
ಯುದಧದಲ್ಲಿ ನಾಶ್ಗ ೊಳಿಸುತ ೋತ ನ . ಭೋಷ್ಮ, ದ ೊರೋಣ, ಕೃಪ್,
ಕಣವ, ದೌರಣಿ, ಶ್ಲಾ, ಸುಯೋಧನ ಇವರನೊು ಕೊಡ

184
ಸಮುದರದ ದಡವು ಅಲ ಗಳನುು ತಡ ಯುವಂತ
ತಡ ಯುತ ೋತ ನ .’ ಹಾಗ ಹ ೋಳುತಿತದು ಅವನಿಗ ಧಮಾವತಮ
ರಾಜಾ ಯುಧಿಷ್ಠಿರನು ಹ ೋಳಿದನು: ‘ಪಾಂಚಾಲರ ೊಂದಿಗ
ಪಾಂಡವರು ಎಲಿರೊ ನಿನು ಧ ೈಯವ, ವಿೋಯವಗಳನುು
ಅವಲಂಬಿಸಿದಾುರ . ಈ ಸಂಗಾರಮದಿಂದ ನಮಮನುು ರಕ್ಷ್ಸಿ
ಉದಧರಿಸು. ನಿೋನು ಕ್ಷತರಧಮವದಲ್ಲಿ ವಾವಸಿಿತನಾಗಿದಿುೋಯ
ಎಂದು ತಿಳಿದಿದ ುೋನ . ಕೌರವರ ೊಂದಿಗ ಯುದಧಮಾಡಲು
ನಿೋನ ೊಬಬನ ೋ ಸಮರ್ವನಾಗಿದಿುೋಯ. ಸಂಗಾರಮಕ ಕ ಸಿದಧರಾಗಿ
ಅವರು ನಮಮ ಎದಿರು ಬಂದಾಗ ನಿೋನು ರಚಿಸುವ ವೂಾಹವು
ನಮಗ ಶ ರೋಯಸಕರವಾಗಿರುತತದ . ಪೌರುಷ್ವನುು ತ ೊೋರಿಸಿದ
ಶ್ ರನು ಸ ೈನಿಕರನುು ಮುಂದ ನಿಲ್ಲಿಸಿಕ ೊಂಡು
ಹ ೊೋರಾಡುವವನನುು ಸಹಸರವನುು ಕ ೊಟ್ಾಿದರೊ
ಪ್ಡ ಯಬ ೋಕ ಂದು ನಿೋತಿಯನುು ತಿಳಿದವರು ಹ ೋಳುತಾತರ .
ನಿೋನು ಶ್ ರ, ವಿೋರ ಮತುತ ವಿಕಾರಂತ. ಯುದಧದಲ್ಲಿ
ಭಯಾತವರ ಪ್ರಿತಾರತಾ ಎನುುವುದರಲ್ಲಿ ಸಂಶ್ಯವಿಲಿ.

ಧಮಾವತಮ ಕೌಂತ ೋಯ ಯುಧಿಷ್ಠಿರನು ಈ ರಿೋತಿ ಹ ೋಳಲು


ಧೃಷ್ಿದುಾಮುನು, ಭಯವಿಲಿದ ೋ, ನನಗ ಈ ಮಾತುಗಳನುು
ಹ ೋಳಿದನು: ‘ಸೊತ! ದುಯೋವಧನನಲ್ಲಿರುವ ಎಲಿ ಜನಪ್ದ
ಯೋಧರಿಗ , ಬಾಹಿಿೋಕನ ೋ ಮದಲಾದ ಪಾರತಿಪ ೋಯ
ಕುರುಗಳಿಗ , ಶಾರದವತ, ಸೊತಪ್ುತರ, ದ ೊರೋಣ, ಅವನ ಮಗ,
185
ಜಯದರರ್, ದುಃಶಾಸನ, ವಿಕಣವ ಮತುತ ನೃಪ್
ದುಯೋವಧನನಿಗ ಹ ೋಳು. ಭೋಷ್ಮನಿಗ ಕೊಡ ಹ ೊೋಗಿ ಹ ೋಳು.
‘ಯುಧಿಷ್ಠಿರನ ೊಂದಿಗ ಒಳ ಳಯದಾಗಿ ನಡ ದುಕ ೊಳಿಳ.
ದ ೋವತ ಗಳಿಂದ ರಕ್ಷ್ಸಲಪಟ್ಟಿರುವ ಅಜುವನನಿಂದ
ವಧ ಗ ೊಳಳಬ ೋಡಿ. ಬ ೋಗನ ೋ ಲ ೊೋಕವಿೋರ ಪಾಂಡವನನುು
ಬ ೋಡಿಕ ೊಳಿಳ. ಶ್ಸರವಿತತಮ ಪಾಂಡವ ಸವಾಸಾಚಿಯಿರುವ ಹಾಗ
ಬ ೋರ ಯಾವ ಯೋಧನೊ ಈ ಭೊಮಿಯ ಮೋಲ ಇಲಿ.
ಗಾಂಡಿೋವಧನಿವಯ ದಿವಾ ರರ್ವು ದ ೋವತ ಗಳಿಂದಲ ೋ
ರಕ್ಷ್ತವಾಗಿದ . ಮನುಷ್ಾರಿಂದ ಅವನನುು ಗ ಲಿಲ್ಲಕಾಕಗುವುದಿಲಿ.
ಆದುದರರಿಂದ ಯುದಧಕ ಕ ಮನಸು್ ಮಾಡಬ ೋಡಿ!’”

ಧೃತರಾಷ್ರನು ಹ ೋಳಿದನು:

“ಪಾಂಡವನು ಕೌಮಾಯವದಿಂದಲ ೋ ಕ್ಷತರತ ೋಜಸ್ನುು


ಹ ೊಂದಿದಾುನ , ಬರಹಮಚಾರಿಯಾಗಿದಾುನ . ಅವರ ೊಂದಿಗ ಈ
ಮಂದರು, ನಾನು ವಿಲಪಸುತಿತದ ುೋನ ಂದು ಹ ೋಳಿ,
ಯುದಧಮಾಡಲು ಬಯಸುತಾತರ . ಯುದಧದಿಂದ
ವಿಮುಖ್ನಾಗು. ಸವಾವವಸ ಿಗಳಲ್ಲಿ ಯುದಧವನುು
ಪ್ರಶ್ಂಸಿಸುವುದಿಲಿ. ಅಮಾತಾರ ೊಂದಿಗ ರ್ಜೋವಿಸಲು ನಿನಗ
ಅಧವಭೊಮಿಯು ಸಾಕು! ಪಾಂಡುಪ್ುತರರಿಗ
ಯಥ ೊೋಚಿತವಾದುದನುು ಕ ೊಟುಿಬಿಡು. ಮಹಾತಮ

186
ಪಾಂಡುಪ್ುತರರ ೊಂದಿಗ ಶಾಂತಿಯಿಂದಿರಲು ಪ್ರಯತಿುಸುವುದ ೋ
ಧಮವಸಂಹಿತವ ಂದು ಎಲಿ ಕುರುಗಳೂ
ಅಭಪಾರಯಪ್ಡುತಾತರ . ಮಗನ ೋ! ಆಲ ೊೋಚಿಸು! ನಿನು ಈ
ಸ ೋನ ಯು ನಿನುದ ೋ ನಾಶ್ಕ ಕ ಕಾರಣವಾಗುವುದು.
ಮೋಹದಿಂದಾಗಿ ಇದು ನಿನಗ ಅರ್ವವಾಗುತಿತಲಿ. ಏಕ ಂದರ
ನಾನು ಯುದಧವನುು ಬಯಸುವುದಿಲಿ. ಬಾಹಿಿೋಕನೊ ಇದನುು
ಬಯಸುವುದಿಲಿ. ಭೋಷ್ಮನೊ, ದ ೊರೋಣನೊ, ಅಶ್ವತಾಿಮನೊ,
ಸಂಜಯನೊ, ಸ ೊೋಮದತತನೊ, ಶ್ಲಾನೊ, ಕೃಪ್ನೊ, ಸತಾವರತ
ಪ್ುರುಮಿತರ, ಜಯಶಾಲ್ಲ ಭೊರಿಶ್ರವನೊ ಯುದಧವನುು
ಇಚಿಛಸುವುದಿಲಿ. ಶ್ತುರಗಳಿಂದ ಪೋಡಿತರಾದಾಗ ಯಾರ ಮೋಲ
ಕುರುಗಳು ಅವಲಂಬಿಸುತಾತರ ೊೋ ಅವರ ೋ ಯುದಧವನುು
ಇಷ್ಿಪ್ಡುವುದಿಲಿ. ಮಗೊ! ನಿನಗೊ ಅದು ಇಷ್ಿವಾಗಲ್ಲ.
ನಿೋನು ನಿನಗ ಬ ೋಕ ಂದು ಮಾಡುತಿತಲಿ. ಕಣವ, ಪಾಪಾತಮ
ದುಃಶಾಸನ ಮತುತ ಶ್ಕುನಿ ಸೌಬಲರು ಇದನುು ನಿನಿುಂದ
ಮಾಡಿಸುತಿತದಾುರ .”

ದುಯೋವಧನನು ಹ ೋಳಿದನು:

“ನಾನು ನಿನು ಮೋಲಾಗಲ್ಲೋ ಅರ್ವಾ ಅನಾರ ಮೋಲಾಗಲ್ಲೋ


ಭಾರವನುು ಹ ೊರಿಸಿ ಈ ಯುದಧವನುು ಮಾಡುತಿತಲಿ. ನನಗ
ನಿೋನೊ ಬ ೋಡ, ದ ೊರೋಣನೊ ಬ ೋಡ, ಅಶ್ವತಾಿಮನೊ ಬ ೋಡ,

187
ಸಂಜಯನೊ ಬ ೋಡ, ವಿಕಣವನೊ ಬ ೋಡ, ಕಾಂಬ ೊೋಜನೊ
ಬ ೋಡ, ಕೃಪ್ನೊ ಬ ೋಡ, ಬಾಹಿಿೋಕನೊ ಬ ೋಡ, ಸತಾವರತ
ಪ್ುರುಮಿತರರೊ ಬ ೋಡ ಮತುತ ಪ್ುನಃ ಭೊರಿಶ್ರವನೊ ಬ ೋಡ.
ಅಪಾಪ! ನಾನು ಮತುತ ಕಣವ ಇಬಬರ ೋ ದಿೋಕ್ ಕ ೈಗ ೊಂಡು,
ಯುಧಿಷ್ಠಿರನನುು ಬಲ್ಲಯನಾುಗಿ ಮಾಡಿ, ರರ್ವನುು
ವ ೋದಿಯನಾುಗಿಸಿ, ಆಹುತಿಯನುು ನಿೋಡಲು ಖ್ಡಗವನುು ಸಣಣ
ಹುಟಿನಾುಗಿಸಿ, ಗದ ಯನುು ದ ೊಡಡ ಹುಟಿನಾುಗಿಸಿ, ಕವಚವನುು
ಸದಸಾನನಾುಗಿಸಿ, ನಾಲುಕ ಕುದುರ ಗಳನುು ಧುಯವರನಾುಗಿಸಿ,
ನನು ಬಾಣಗಳನುು ದಬ ವಗಳನಾುಗಿಸಿ, ಯಶ್ಸ್ನುು
ಹವಿಸ್ನಾುಗಿಸಿ ರಣಯಜ್ಞವನುು ಮಾಡಬ ೋಕ ಂದಿದ ುೋವ .
ರಣದಲ್ಲಿ ವ ೈವಸವತನಿಗ ಈ ರಿೋತಿಯ ಆತಮಯಜ್ಞವನುು
ಮಾಡಿ, ಅಮಿತರರನುು ಸಂಹರಿಸಿ, ಶ್ರೋಯಿಂದ ಆವೃತರಾಗಿ
ವಿಜಯ ಸಾಧಿಸಿ ಹಿಂದಿರುಗುತ ೋತ ವ . ನಾನು, ಕಣವ ಮತುತ ನನು
ತಮಮ ದುಃಶಾಸನ ಈ ನಾವು ಮೊವರ ೋ ಸಮರದಲ್ಲಿ
ಪಾಂಡವರನುು ಇಲಿವಾಗಿಸುತ ೋತ ವ . ನಾನ ೋ ಪಾಂಡವರನುು
ಕ ೊಂದು ಈ ಪ್ೃಥಿವಯನುು ಆಳುತ ೋತ ನ . ಅರ್ವಾ
ಪಾಂಡುಪ್ುತರರು ನನುನುು ಕ ೊಂದು ಈ ಪ್ೃಥಿವಯನುು
ಭ ೊೋಗಿಸುತಾತರ . ನನು ರ್ಜೋವವನುು, ಧನವನುು ಮತುತ
ರಾಜಾವನುು ತಾರ್ಜಸಿಯೋನು. ಆದರ ಪಾಂಡವರ ೊಂದಿಗ ನಾನು
ಹಂಚಿಕ ೊಂಡು ರ್ಜೋವಿಸುವುದಿಲಿ. ತಿೋಕ್ಷ್ಣವಾದ ಸೊರ್ಜಯ

188
ಮನ ಯು ಊರುವಷ್ುಿ ಭೊಮಿಯನೊು ನಾನು ಪಾಂಡವರಿಗ
ಬಿಟುಿ ಕ ೊಡುವುದಿಲಿ.”

ಧೃತರಾಷ್ರನು ಹ ೋಳಿದನು:

“ಅಯಾಾ! ಈಗ ನಾನು ದುಯೋವಧನನನುು ತಾರ್ಜಸುತ ೋತ ನ .


ಈ ಮೊಢನನುು ಅನುಸರಿಸುವವರ ಲಿರೊ ವ ೈವಸವತಕ್ಷಯಕ ಕ
ಹ ೊೋಗುತಾತರ . ರುರುಗಳ ಗುಂಪ್ುಗಳ ಮಧ ಾ ಹ ೊೋರಾಡುವ
ಶ ರೋಷ್ಿ ವಾಾಘ್ರದಂತ ಯುದಧದಲ್ಲಿ ಸ ೋರಿರುವ ಶ ರೋಷ್ಿ
ಶ ರೋಷ್ಿರನೊು ಪಾಂಡವರು ಸಂಹರಿಸುತಾತರ . ಬ ದರಿದ
ಸಿೋಮಂತಿನಿಯಂತಿರುವ ಭಾರತಿಯನುು ಯುಯುಧಾನನು ತನು
ದಿೋಘ್ವ ಬಾಹುಗಳಿಂದ ಹಿಡಿದು, ಮುದ ುಗಟ್ಟಿ ದೊರ
ಎಸ ಯುತಾತನ . ಆಗಲ ೋ ಸಂಪ್ೊಣವವಾಗಿರುವ ಪಾರ್ವನ
ಬಲವನೊು ಇನೊು ಸಂಪ್ೊಣವಗ ೊಳಿಸುವ ಮಾಧವ
ಶ ೈನಿಯು ಹ ೊಲದಲ್ಲಿ ಬಿೋಜವನುು ಬಿತಿತದ ಹಾಗ ಸಮರದಲ್ಲಿ
ಬಾಣಗಳನುು ಸುರಿಸುತಾತನ . ಭೋಮಸ ೋನನು ಸ ೋನ ಯ
ಮುಖ್ದಲ್ಲಿ ಹ ೊೋರಾಡುತಾತನ . ಅವನ ಸ ೈನಿಕರ ಲಿರೊ
ಪಾರಕಾರದ ಹಿಂದ ನಿಲುಿವಂತ ಅವನ ಹಿಂದ ನಿಂತು
ಯುದಧಮಾಡುತಾತರ . ಭೋಮನು ದಂತಗಳನುು ಮುರಿದು,
ಕಪಾಲಗಳನುು ಜರ್ಜಜ, ರಕತಸುರಿಸಿ ಆನ ಗಳನುು
ಕ ಳಗುರುಳಿಸಿದುದನುು ನ ೊೋಡುತಿತೋಯ. ಪ್ವವತಗಳಂತಿದು

189
ಅವು ಪ್ುಡಿಪ್ುಡಿಯಾಗಿ ಸಂಗಾರಮದಲ್ಲಿ ಬಿದುುದನುು ನ ೊೋಡಿ,
ಭೋಮನ ಸಪಷ್ವವನ ುೋ ಹ ದರುವಾಗ ನಿೋನು ನನು ಮಾತನುು
ನ ನಪಸಿಕ ೊಳುಳತಿತೋಯ. ರರ್, ಕುದುರ ಮತುತ ಆನ ಗಳು
ಭೋಮಸ ೋನನಿಂದ, ಅಗಿುಯ ಮಾಗವದಂತ
ಸುಡಲಪಟ್ಟಿದುುದನುು ನ ೊೋಡಿ ನಿೋನು ನನು ವಚನವನುು
ಸಮರಿಸಿಕ ೊಳುಳತಿತೋಯ. ಪಾಂಡವರ ೊಂದಿಗ ಸಂಧಿಯನುು
ಮಾಡಿಕ ೊಳಳದ ೋ ಇದುರ ಮಹಾ ಭಯವು ನಿನಗಾಗುತತದ .
ಭೋಮಸ ೋನನ ಗದ ಯಿಂದ ಹತನಾಗಿ ಶಾಂತಿಯನುು
ಹ ೊಂದುತಿತೋಯ. ಕುರುಗಳ ಸ ೋನ ಯು ಸಂಗಾರಮದಲ್ಲಿ
ಮಹಾವನದಂತ ಕತತರಿಸಲಪಟುಿ ಬಿೋಳುವುದನುು ನ ೊೋಡಿದಾಗ
ನನು ಮಾತನುು ಸಮರಿಸಿಕ ೊಳುಳತಿತೋಯ.”

ಎಲಿ ಪ್ೃಥಿವಿೋಪ್ತಿಗಳನುು ಉದ ುೋಶ್ಸಿ ಹಿೋಗ ಹ ೋಳಿದ ಮಹಾರಾಜನು


ಪ್ುನಃ ಸಂಜಯನನುು ಮಾತನಾಡಿಸಿ ಕ ೋಳಿದನು.

ವಾಸುದ ೋವ ಕೃಷ್ಣನ ಸಂದ ೋಶ್

ಧೃತರಾಷ್ರನು ಹ ೋಳಿದನು:

“ಮಹಾಪಾರಜ್ಞ! ಮಹಾತಮರಾದ ವಾಸುದ ೋವ-ಧನಂಜಯರು


ಏನು ಹ ೋಳಿದರ ಂಬುದನುು ನನಗ ಹ ೋಳು. ಅದನುು ಕ ೋಳಲು

190
ತವಕವಿದ .”

ಸಂಜಯನು ಹ ೋಳಿದನು:

“ರಾಜನ್! ನಾನು ಕೃಷ್ಣ-ಧನಂಜಯರನುು ಹ ೋಗಿದಾುಗ


ನ ೊೋಡಿದ ನ ನುುವುದನೊು, ಆ ವಿೋರರಿಬಬರೊ ನನಗ ಏನು ಹ ೋಳಿ
ಕಳುಹಿಸಿದಾುರ ನುುವುದನೊು ನಿನಗ ಹ ೋಳುತ ೋತ ನ . ಕಾಲ್ಲನ
ಬ ರಳುಗಳನುು ನ ೊೋಡುತಾತ, ತಲ ಬಾಗಿ, ಕ ೈಮುಗಿದು
ಶ್ುದಧನಾಗಿ ಅವರಿಗ ಹ ೋಳಲು ನಾನು ಆ ನರದ ೋವರ
ಅಂತಃಪ್ುರವನುು ಪ್ರವ ೋಶ್ಸಿದ . ಕೃಷ್ಣರಿಬಬರೊ, ಕೃಷ್ ಣ ಮತುತ
ಭಾಮಿನಿೋ ಸತಾಭಾಮಯರಿರುವ ಆ ಪ್ರದ ೋಶ್ವನುು
ಅಭಮನುಾವಾಗಲ್ಲೋ ಯಮಳರಾಗಲ್ಲೋ ಹ ೊೋಗಲಾರರು.
ಇಬಬರೊ ಹಾರಗಳನುು ಹಾಕಿಕ ೊಂಡು, ವರವಸರಗಳನುು
ಧರಿಸಿ, ದಿವಾಾಭರಣ ಭೊಷ್ಠತರಾಗಿ, ಚಂದನಲ ೋಪತರಾಗಿ,
ಮಧುವನುು ಸ ೋವಿಸುತಾತ ಕುಳಿತಿದುರು. ಅನ ೋಕ ವಿಚಿತರ
ರತುಗಳಿಂದ ಕೊಡಿದ ಕಾಂಚನದ ಮಹದಾಸನದ ಮೋಲ ,
ವಿವಿಧ ನ ಲಗಂಬಳಿಗಳನುು ಹಾಸಿದುಲ್ಲಿ ಆ ಅರಿಂದಮರಿಬಬರೊ
ಕುಳಿತುಕ ೊಂಡಿದುರು. ಕ ೋಶ್ವನ ಪಾದಗಳು ಅಜುವನನ
ತ ೊಡ ಯಮೋಲ್ಲದುುದನುು, ಮತುತ ಮಹಾತಮ ಅಜುವನನ
ಪಾದಗಳು ಕೃಷ್ ಣ ಮತುತ ಸತಾಭಾಮಯರ
ತ ೊಡ ಯಮೋಲ್ಲರುವುದನುು ನ ೊೋಡಿದ ನು. ಪಾರ್ವನು ನನಗ

191
ಕಾಂಚನದ ಪಾದಪೋಠವೊಂದನುು ತ ೊೋರಿಸಿದನು. ಅದನುು
ನಾನು ಕ ೈಯಲ್ಲಿ ಮುಟ್ಟಿ ನ ಲದ ಮೋಲ ಕುಳಿತುಕ ೊಂಡ ನು.
ಪಾದಪೋಠದಿಂದ ಕಾಲನುು ಹಿಂದ ತ ಗ ದುಕ ೊಳುಳವಾಗ ನಾನು
ಪಾರ್ವನ ಆ ಪಾದಗಳಲ್ಲಿರುವ ಶ್ುಭಲಕ್ಷಣ
ಊಧವವರ ೋಖ್ ಗಳಿರುವ ತಲವನುು ನ ೊೋಡಿದ ನು.
ಶಾಾಮವಣವದ, ದ ೊಡಡದ ೋಹದ, ತರುಣರಾದ,

192
ಶಾಲಸಕಂಧದಂತ ಎತತರವಾಗಿರುವ ಅವರಿಬಬರೊ ಒಂದ ೋ
ಆಸನದಲ್ಲಿ ಕುಳಿತಿರುವುದನುು ನ ೊೋಡಿ ನನಗ ಮಹಾ ಭಯವು
ಆವರಿಸಿತು. ಇಂದರ-ವಿಷ್ುಣ ಇಬಬರೊ ಸ ೋರಿರುವುದು ದ ೊರೋಣ,
ಭೋಷ್ಮ ಮತುತ ತನುನುು ತಾನು ಹ ೊಗಳಿಕ ೊಳುಳವ ಕಣವನನುು
ಸಂಶ್ರಯಿಸಿರುವ ಮಂದಾತಮನಿಗ ತಿಳಿದಿಲಿ. ಆ ಕ್ಷಣದಲ್ಲಿ ನನಗ
ನಿಶ್ಚಯವಾಯಿತು - ಯಾರ ನಿದ ೋವಶ್ನದಂತ ಅವರಿಬಬರು
ನಡ ದುಕ ೊಳುಳತಾತರ ೊೋ ಯಾರ ಮನಸ್ನುು ಅವರು
ಸ ೋವಿಸುತಾತರ ೊೋ ಆ ಧಮವರಾಜನ ಸಂಕಲಪದಂತ ಯೋ
ಆಗುತತದ . ಅನು ಪಾನಗಳಿಂದ ಸತೃತನಾಗಿ ಮತುತ ಇತರ
ಸತಿಕಿಯಗಳಿಂದ ಸಮಾಮನಿತನಾಗಿ ತಲ ಯ ಮೋಲ ಕ ೈಗಳನುು
ಮುಗಿದು ನಿನು ಸಂದ ೋಶ್ವನುು ಅವರಿಗ ಹ ೋಳಿದ . ಆಗ
ಪಾರ್ವನು ಧನುಬಾವಣಗಳನುು ಹಿಡಿಯುವ ಕ ೈಯಿಂದ
ಕ ೋಶ್ವನ ಶ್ುಭಲಕ್ಷಣಯುತ ಕಾಲನುು ಸರಿಸಿ, ಅವನಿಗ
ಮಾತನಾಡಲು ಒತಾತಯಿಸಿದನು. ಸವಾವಭರಣಭೊಷ್ಠತ
ಇಂದರವಿೋಯೋವಪ್ಮ ಕೃಷ್ಣನು ಇಂದರಧವಜದಂತ ಮೋಲ ದುು
ನನುನುು ಉದ ುೋಶ್ಸಿ ಹ ೋಳಿದನು. ಆ ಮಾತುನಾಡುವವರಲ್ಲಿ
ಶ ರೋಷ್ಿನ ಮಾತುಗಳು ದಾರುಣವಾಗಿದುು ಧಾತವರಾಷ್ರರನುು
ಕಾಡುವಂತಿದುರೊ, ಆನಂದದಾಯಕವಾಗಿದುವು,
ಮನಸ ಳ ಯುವಂತಿದುವು ಮತುತ ಮೃದುಪ್ೊವವಕವಾಗಿದುವು.
ಆ ಮಾತುಗಳನಾುಡಲು ಅವನ ೊೋವವನ ೋ ಅಹವನಾಗಿದುನು.

193
ಅವು ಶ್ಕ್ಾಕ್ಷರ ಸಮನಿವತವಾಗಿತುತ. ಅರ್ವಗಭವತವಾಗಿತುತ.
ಆದರೊ ಕ ೊನ ಯಲ್ಲಿ ಅದು ಹೃದಯವನುು
ಶ ೋಷ್ಠಸುವಂತಿತುತ.

ವಾಸುದ ೋವನು ಹ ೋಳಿದನು: ‘ಸಂಜಯ! ಮನಿೋಷ್ಠ


ಧೃತರಾಷ್ರನಿಗ ಈ ಮಾತುಗಳನುು ಹ ೋಳು. ಕುರುಮುಖ್ಾರಿಗೊ
ಕ ೋಳಿಸು ಮತುತ ದ ೊರೋಣನಿಗೊ ಕ ೋಳಿಸು. ವಿಪ್ರರಿಗ ವಿಪ್ುಲ
ದಕ್ಷ್ಣ ಗಳನಿುತುತ ಯಜ್ಞಗಳನುು ಯಾರ್ಜಸಿರಿ. ಹ ಂಡತಿ
ಮಕಕಳ ೂಂದಿಗ ಆನಂದಿಸಿಕ ೊಳಿಳ. ಮಹಾಭಯವು
ಬಂದ ೊದಗಿದ . ಸಂಪ್ತತನುು ಪಾತರರಲ್ಲಿ ಹಂಚಿ. ಬ ೋಕಾದ
ಸುತರನುು ಪ್ಡ ಯಿರಿ. ಪರಯರ ೊಡನ ಪರೋತಿಯಿಂದ
ನಡ ದುಕ ೊಳಿಳ. ಏಕ ಂದರ ರಾಜಾ ಯುಧಿಷ್ಠಿರನು ಜಯಕ ಕ
ಕಾತರನಾಗಿದಾುನ . ನಾನು ದೊರದಲ್ಲಿರುವಾಗ ಕೃಷ್ ಣಯು
‘ಗ ೊೋವಿಂದ!’ ಎಂದು ಶ ೋಕದಿಂದ ಕೊಗಿ ಕರ ದಿದುುದರ,
ಯಾರ ಕಾಮುವಕವು ತ ೋಜ ೊೋಮಯ, ದುರಾಧಷ್ವ
ಗಾಂಡಿೋವವೊೋ ಆ ಸವಾಸಾಚಿ – ನನು ಎರಡನ ಯವನ ೊಡನ
ನಿೋವ ೋನು ವ ೈರ ಸಾಧಿಸಿದಿುೋರ ೊೋ ಅವುಗಳ ಋಣವು ಬ ಳ ದು
ನನು ಹೃದಯವನುು ಆವರಿಸಿದ . ನನಗ ಎರಡನ ಯವನಾದ
ಪಾರ್ವನನುು ಯಾರುತಾನ ೋ - ಅವನು ಸಾಕ್ಾತ್
ಪ್ುರಂದರನ ೋ ಆಗಿದುರೊ - ಅವನ ಕಾಲವು
ಮುಗಿದಿಲಿವಾಗಿದುರ ಎದುರಿಸಲು ಬಯಸುತಾತನ ?
194
ಅಜುವನನನುು ಸಮರದಲ್ಲಿ ಯಾರು ಗ ಲುಿತಾತನ ೊೋ ಅವನು
ಎರಡೊ ಬಾಹುಗಳಿಂದ ಭೊಮಿಯನುು ಎತಿತ
ಹಿಡಿಯಬಹುದು, ಕೃದಧನಾಗಿ ಈ ಪ್ರಜ ಗಳನುು
ಸುಟುಿಬಿಡಬಲಿನು, ಮತುತ ದ ೋವತ ಗಳ ೂಂದಿಗ ದಿವಿಯನುು
ಕ ಳಗ ಬಿೋಳಿಸಿಯಾನು. ರಣದಲ್ಲಿ ಪಾಂಡವನ ೊಂದಿಗ
ಯುದಧಮಾಡಿ ಎದುರಿಸುವವನನುು ದ ೋವಾಸುರಮನುಷ್ಾರಲ್ಲಿ,
ಯಕ್ಷ-ಗಂಧವವ-ನಾಗರಲ್ಲಿ ನಾನು ಕಾಣಲಾರ .
ವಿರಾಟನಗರದಲ್ಲಿ ನಡ ದ ಮಹಾ ಅದುಭತಕ ಕುರಿತು ಏನು
ಕ ೋಳಿದ ುೋವೊೋ - ಓವವನ ೋ ಬಹುಯೋಧರನುು ಎದುರಿಸಿದುದು
- ಅದ ೋ ಇದಕ ಕ ನಿದಶ್ವನವು. ವಿರಾಟನಗರದಲ್ಲಿ
ಪಾಂಡುಪ್ುತರನ ೊಬಬನಿಂದಲ ೋ ಎದುರಿಸಲಪಟ್ಾಿಗ, ಭಗುರಾಗಿ
ದಿಕುಕಗಳಲ್ಲಿ ಪ್ಲಾಯನ ಮಾಡಿದುದ ೋ ಅದಕ ಕ ನಿದಶ್ವನವು.
ಪಾರ್ವನಲ್ಲಿರುವ ಬಲ, ವಿೋಯವ, ತ ೋಜಸು್, ಶ್ೋಘ್ರತ ,
ಕ ೈಚಳಕ, ಆಯಾಸಗ ೊಳಳದಿರುವಿಕ , ಮತುತ ಧ ೈಯವವು ಬ ೋರ
ಯಾರಲ್ಲಿಯೊ ಇದುುದು ಗ ೊತಿತಲಿ.’

ಹಿೋಗ ಗಗನದಲ್ಲಿ ಪಾಕಶಾಸನನು ಮಳ ಸುರಿಸುವಾಗ


ಕ ೋಳಿಬರುವ ಗುಡುಗಿನ ಧವನಿಯಲ್ಲಿ ಪಾರ್ವನನುು
ಉತ ೋತ ರ್ಜಸುವ ಈ ಮಾತುಗಳನಾುಡಿದನು. ಕ ೋಶ್ವನ
ಮಾತುಗಳನುು ಕ ೋಳಿ ಶ ವೋತವಾಹನ ಕಿರಿೋಟ್ಟ ಅಜುವನನು ಆ
ಲ ೊೋಮಹಷ್ವಣ ಮಹಾಮಾತನುು ಆಡಿದನು.”
195
ಸಂಜಯನ ಮಾತನುು ಕ ೋಳಿ ಪ್ರಜ್ಞಾಚಕ್ಷು ನರ ೋಶ್ವರನು ಅವನ
ಮಾತುಗಳ ಗುಣದ ೊೋಷ್ಗಳನುು ವಿಮಷ್ಠವಸಲು ಪಾರರಂಭಸಿದನು.
ಸೊಕ್ಷಮವಾಗಿ ವಿಶ ಿೋಷ್ಣ ಯನುು ಮಾಡಿ, ಗುಣದ ೊೋಷ್ಗಳನುು ಪ್ರಿೋಕ್ಷ್ಸಿ,
ತನು ಮಕಕಳ ಜಯವನುು ಬಯಸಿ ಅದರಂತ ಅಭಪಾರಯಪ್ಟಿನು.
ಎರಡೊ ಪ್ಕ್ಷಗಳ ಬಲಾಬಲಗಳನುು ಯಥಾತರ್ಾವಾಗಿ ನಿಶ್ಚಯಿಸಿ ಆ
ಬುದಿಧಮಾನ್ ಮನುಜಾಧಿಪ್ನು ಪ್ರಸಪರರ ಶ್ಕಿತಯನುು ವಿಶ ಿೋಷ್ಠಸ
ತ ೊಡಗಿದನು. ದ ೋವ-ಮನುಷ್ಾರ ಸಹಾಯಶ್ಕಿತ ಮತುತ ತ ೋಜಸಿ್ನಲ್ಲಿ
ಪಾಂಡವರಿಗಿಂತ ಕುರುಗಳ ಶ್ಕಿತಯು ಕಡಿಮಯಾದುದು ಎಂದು
ಯೋಚಿಸಿ ದುಯೋವಧನನಿಗ ಹ ೋಳಿದನು:

“ದುಯೋವಧನ! ನನು ಈ ಚಿಂತ ಯು ಶಾಶ್ವತವಾಗಿ


ಇಲಿವಾಗುತಿತಲಿ. ಇದು ಸತಾವಾದುದು ಎಂದು ತಿಳಿಯುತ ೋತ ನ .
ಇದು ಪ್ರತಾಕ್ಷವಾದುದು. ಅನುಮಾನಿತವಾದುದಲಿ. ಇರುವ
ಎಲಿವೂ ತಮಮಲ್ಲಿ ಹುಟ್ಟಿದವುಗಳಲ್ಲಿ ಪ್ರಮ ಸ ುೋಹವನುು
ಮಾಡಿಕ ೊಳುಳತತವ . ಅವುಗಳಿಗ ಪರಯವಾದುದನುು, ಯಥಾಶ್ಕಿತ
ಹಿತವಾದುವನುು ಮಾಡುತತವ . ಇದನೊು ಕೊಡ
ಸಾಧಾರಣವಾಗಿ ನಾವು ಕಾಣುತ ೋತ ವ - ಯಾರಿಂದ
ಉಪ್ಕೃತಾರಾಗಿದ ುೋವೊೋ ಅವರಿಗ ಮಹಾ ಪರಯವಾದುದನುು
ಮಾಡಿ ಪ್ರತಿೋಕಾರ ಮಾಡಬ ೋಕ ಂದು ಸಂತರು ಬಯಸುತಾತರ .
ಖ್ಾಂಡವದಲ್ಲಿ ಅಜುವನನು ಮಾಡಿದ ಕ ಲಸಗಳನುು
ನ ನಪನಲ್ಲಿಟುಿಕ ೊಂಡು ಕುರುಪಾಂಡವರ ಈ ಯುದಧದಲ್ಲಿ
196
ಅಗಿುಯು ಅವನಿಗ ಸಹಾಯ ಮಾಡುತಾತನ . ಮಕಕಳ ಮೋಲ್ಲನ
ಪರೋತಿಯಿಂದ ಕೊಡ ಧಮಾವದಿ ಅನ ೋಕ ದಿವೌಕಸರು
ಪಾಂಡವರ ಪ್ಕ್ಷವನುು ಸ ೋರುತಾತರ . ಭೋಷ್ಮ-ದ ೊರೋಣ-
ಕೃಪಾದಿಗಳ ಭಯದಿಂದ ಅವರನುು ರಕ್ಷ್ಸಲು ಮಿಂಚಿನಂತ
ಬರುತಾತರ ಂದು ನನಗನಿುಸುತತದ . ದ ೋವಸಹಿತರಾದ ಆ
ವಿೋಯವವಂತ ಅಸರಪಾರಗ ನರವಾಾಘ್ರ ಪಾರ್ವರನುು
ಮನುಷ್ಾರು ಎದುರಿಸಲು ಶ್ಕಾವಿರುವುದಿಲಿ. ಯಾರ ಧನುಸು್
ದಿವಾ ಉತತಮ ದುರಾಸದ ಗಾಂಡಿೋವವೊೋ, ಯಾರು
ವರುಣನು ಕ ೊಟಿ ಎರಡು ಅಕ್ಷಯ, ದಿವಾ, ಶ್ರಪ್ೊಣವ
ಭತತಳಿಕ ಗಳನುು ಹ ೊಂದಿರುವನ ೊೋ. ಯಾರಲ್ಲಿ ನಿಃಸಂಗವಾಗಿ
ಹ ೊಗ ಯಂತ ಹಾರಡುವ ದಿವಾ ವಾನರಧವಜವಿದ ಯೋ,
ಯಾರ ರರ್ವು ಚತುರಾಯಾಂತದಲ್ಲಿ ಅಂರ್ಹ ಕಾಂತಿಯನುು
ಹ ೊಂದಿಲಿವೊೋ ಮತುತ ಮಳ ಗಾಳದ ಮೋಡಗಳಂತ ಗುಡುಗಿ
ಶ್ತುರಗಳಲ್ಲಿ ಭಯವನುುಂಟುಮಾಡುತತದ ಯೋ, ಯಾರ
ವಿೋಯವವನುು ಇಡಿೋ ಲ ೊೋಕವ ೋ ಅಮಾನುಷ್ವಾದುದ ಂದು
ತಿಳಿದಿದ ಯೋ, ಯಾರನುು ಪಾಥಿವವರು ದ ೋವತ ಗಳಿಗೊ
ಅಜ ೋಯನ ಂದು ತಿಳಿದುಕ ೊಂಡಿದಾುರ ೊೋ, ಕಣುಣಮುಚಿಚ
ತ ರ ಯುವುದರ ೊಳಗ ಯಾರು ಐದುನೊರು ಬಾಣಗಳನುು
ಬಿಡುವುದನುು, ದೊರದಲ್ಲಿ ಹ ೊೋಗಿ ಬಿೋಳುವುದನುು ಎಲಿರೊ
ನ ೊೋಡಿದಾುರ ೊೋ, ಯಾವ ಪಾರ್ವನನುು ಭೋಷ್ಮ, ದ ೊರೋಣ,

197
ಕೃಪ್, ದೌರಣಿ, ಮದರರಾಜ ಶ್ಲಾ ಮತುತ ಮಧಾಸಿರಾಗಿರುವ
ಮಾನವರು ಯುದಧದಲ್ಲಿ ಅತಿಮಾನುಷ್ನ ಂದೊ,
ಪ್ರಾಜಯಗ ೊಳಿಸಲು ಅಶ್ಕಾನಾದ ರರ್ಶಾದೊವಲನ ಂದೊ
ಅರಿಂದಮನ ಂದೊ ಹ ೋಳುತಾತರ ೊೋ, ಒಂದ ೋ ಎಸ ತದಲ್ಲಿ
ಒಂದ ೋ ವ ೋಗದ ಐನೊರು ಬಾಣಗಳನುು ಬಿಡುವ,
ಬಾಹುವಿೋಯವದಲ್ಲಿ ಕಾತವವಿೋಯವನಂತಿರುವ ಪಾಂಡವ, ಆ
ಅಜುವನ, ಮಹ ೋಷ್ಾವಸ, ಮಹ ೋಂದರ-ಉಪ ೋಂದರರಿಂದ
ರಕ್ಷ್ತನಾದವನು ಮಹಾಯುದಧದಲ್ಲಿ ನಮಮನುು
ಸಂಹರಿಸುತಿತರುವುದನುು, ಸದ ಬಡಿಯುತಿತರುವುದನುು
ಕಾಣುತ ೋತ ನ .

ಹಿೋಗ ಇಡಿೋ ಹಗಲು ರಾತಿರಗಳಲ್ಲಿ ಚಿಂತಿಸುತ ೋತ ನ . ಕುರುಗಳ


ಶಾಂತಿಯ ಕುರಿತು ಚಿಂತಿಸುತತ ನಿದ ರಯಿಲಿದವನಾಗಿದ ುೋನ .
ನಿಃಸುಖಿಯಾಗಿದ ುೋನ . ಕುರುಗಳ ಮಹಾ ನಾಶ್ವು
ಪಾರರಂಭವಾದಂತಿದ . ಸಂಧಿಯಲಿದ ೋ ಈ ಕಲಹಕ ಕ ಬ ೋರ
ಯಾವ ಅಂತಾವನೊು ತಿಳಿಯಲ್ಲಕಾಕಗುತಿತಲಿ. ಪಾರ್ವರ ೊಂದಿಗ
ಸಂಧಿಯು ನನಗ ಯಾವಾಗಲೊ ಇಷ್ಿವಾಗುತತದ . ಜಗಳವಲಿ.
ಕುರುಗಳಿಗಿಂತ ಪಾಂಡವರ ೋ ಹ ಚುಚ ಶ್ಕಿತವಂತರ ಂದು ಸದಾ
ಅಭಪಾರಯಪ್ಡುತ ೋತ ನ .”

198
ದುಯೋವಧನನು ತನು ಮಂತರಸಿದಿಧಗಳ ಕುರಿತು
ಹ ೋಳಿಕ ೊಂಡಿದುದು

ತಂದ ಯ ಮಾತುಗಳನುು ಕ ೋಳಿ ಅತಿ ಅಮಷ್ವಣ ಧಾತವರಾಷ್ರನು


ತುಂಬಾ ಕ ೊೋಪ್ಗ ೊಂಡು ಪ್ುನಃ ಇದನುು ಹ ೋಳಿದನು:

“ರಾಜಸತತಮ! ದ ೋವತ ಗಳ ಸಹಾಯವಿರುವ ಪಾರ್ವರನುು


ಇಲಿವಾಗಿಸಲು ಸಾಧಾವಿಲಿ ಎಂದು ನಿನಗನಿಸಿದರ ಆ
ಭಯವನುು ನಿೋನು ಕಿತ ೊತಗ ಯಬ ೋಕು. ಕಾಮ-ದ ವೋಷ್-
ಸಂಯೋಗ-ದ ೊರೋಹ-ಲ ೊೋಭಗಳಿಲಿವ ಂತಲ ೋ ದ ೋವತ ಗಳು
ದ ೋವತವ ಭಾವವನುು ಪ್ಡ ದರು. ಇದನುು ನಮಗ
ದ ವೈಪಾಯನ ವಾಾಸ, ಮಹಾತಪ್ಸಿವ ನಾರದ, ರಾಮ
ಜಾಮದಗಿು ಇವರು ಹಿಂದ ಹ ೋಳಿದುರು. ದ ೋವತ ಗಳು ಎಂದೊ
ಕಾಮ, ಲ ೊೋಭ, ಅನುಕ ೊರೋಶ್, ದ ವೋಷ್ಗಳನುು ಹ ೊಂದಿದ
ಮನುಷ್ಾರಂತ ನಡ ದುಕ ೊಳುಳವುದಿಲಿ. ಒಂದುವ ೋಳ ಅಗಿು,
ವಾಯು, ಧಮವ, ಇಂದರ ಮತುತ ಅಶ್ವನಿಯರು ಕಾಮ
ಹ ೊಂದಿದವರಂತ ನಡ ದುಕ ೊಂಡರೊ ಪಾರ್ವರು
ದುಃಖ್ವನುು ಪ್ಡ ಯಬಾರದಾಗಿತುತ. ಆದುದರಿಂದ ನಿೋನು
ಎಂದೊ ಅದರ ಕುರಿತು ಚಿಂತಿಸುವುದನುು ಮಾಡಬಾರದು.
ಏಕ ಂದರ ದ ೋವತ ಗಳು ತಮಗ ತಕುಕದಾದ ಕಾಯವಗಳಲ್ಲಿ
ಭಾಗವಹಿಸುತಾತರ . ಒಂದು ವ ೋಳ ದ ೋವತ ಗಳಲ್ಲಿ ಕಾಮ,
199
ಸಂಯೋಗ, ದ ವೋಷ್, ಲ ೊೋಭಗಳಿರುವಂತ ಕಂಡರೊ, ದ ೋವ
ಪ್ರಮಾಣದಿಂದ ಅವು ಹರಡುವುದಿಲಿ.

ನಾನು ಅಭಮಂತಿರಸಿದರ ಜಾತವ ೋದಸನು, ಸಕಲ


ಲ ೊೋಕಗಳನುು ಎಲಿಕಡ ಯಿಂದ ಸುಡುತಿತರುವಂತ
ಕಂಡುಬಂದರೊ ನಂದಿಹ ೊೋಗುತಾತನ . ದಿವೌಕಸರು ಪ್ರಮ
ತ ೋಜಸಿ್ನಿಂದ ಕೊಡಿದವರು ಎಂದು ತಿಳಿದಿದ . ಆದರ ನನು
ತ ೋಜಸು್ ದ ೋವತ ಗಳಿಗಿದುಕಿಂತಲೊ ಇನೊು ಹ ಚಿಚನದು ಎಂದು
ತಿಳಿದುಕ ೊೋ. ವಸುಧ ಯು ಸಿೋಳಿಹ ೊೋದರೊ, ಗಿರಿ-ಶ್ಖ್ರಗಳು
ತುಂಡಾದರೊ ನಾನು ಅವುಗಳನುು ಅಭಮಂತಿರಸಿ ಎಲಿರೊ
ನ ೊೋಡುತಿತದುಂತ ಜ ೊೋಡಿಸಬಲ ಿ. ಚ ೋತನವಿರುವ,
ಚ ೋತನವಿಲಿದಿರುವ, ಜಂಗಮ ಸಾಿವರಗಳ ವಿನಾಶ್ಕಾಕಗಿ
ಮೋಲ ದು ಮಹಾಘೊೋರ ಮಹಸವನ, ಕಲುಿಗಳನುು ಸುರಿಸುವ
ಚಂಡಮಾರುತವನುು ಕೊಡ ನಾನು ಇರುವವುಗಳಿಗ
ಅನುಕಂಪ್ವನುು ತ ೊೋರಿ ಜಗತುತ ಗಾಭರಿಯಾಗಿ
ನ ೊೋಡುತಿತದುಂತ ನಿಲ್ಲಿಸಬಲ ಿ. ನಾನು ನಿೋರನುು
ಹ ಪ್ುಪಗಟ್ಟಿಸಿದಾಗ ರರ್-ಪ್ದಾತಿಗಳು ಅದರ ಮೋಲ
ಹ ೊೋಗಬಲಿವು. ದ ೋವಾಸುರರ ಭಾವಗಳನುು ನಾನ ೊಬಬನ ೋ
ಪ್ರಿವತಿವಸಬಲ ಿ. ಯಾವುದ ೋ ದ ೋಶ್ಗಳಿಗ ನನು ಅಕ್ೌಹಿಣಿಯು
ಯಾವುದ ೋ ಕಾಯವಕ ಕಂದು ಹ ೊೋದರೊ, ಎಲ್ಲಿ ಹ ೊೋದರೊ
ನಿೋರು ನನು ಪ್ರಕಾರ ನಡ ದುಕ ೊಳುಳತತದ ಮತುತ ಬ ೋಕಾದಲ್ಲಿ
200
ಹ ೊೋಗುತತವ . ನಾನಿರುವ ಪ್ರದ ೋಶ್ದಲ್ಲಿ ಹಾವು
ಮದಲಾದವುಗಳ ಭಯವು ನನಗಿರುವುದಿಲಿ. ಅಲ್ಲಿರುವ
ಭೊತಗಳು ಮತತರಾಗಿ ಮಲಗುತಾತರ ಮತುತ ಭಯಂಕರ
ಭೊತಗಳು ಹಿಂಸಿಸುವುದಿಲಿ. ನನು ರಾಜಾದಲ್ಲಿ ವಾಸಿಸುವವರ
ಇಷ್ಿದಂತ ಮೋಡಗಳು ಮಳ ಸುರಿಸುತತವ . ನನು
ಪ್ರಜ ಗಳ ಲಿರೊ ಧಮಿವಷ್ಿರು ಮತುತ ಅವರು ದುರಂತಗಳನುು
ಅನುಭವಿಸುವುದಿಲಿ.

ಅಶ್ವನಿಯರು, ವಾಯು, ಅಗಿು, ಮರುತುತಗಳ ಸಹಿತ ವೃತರಹ


ಮತುತ ಧಮವನೊ ಕೊಡ ನನು ಶ್ತುರಗಳನುು ರಕ್ಷ್ಸಲು
ಮುಂದುವರ ಯುವುದಿಲಿ. ಒಂದುವ ೋಳ ಅವರು ತಮಮ
ಓಜಸಿ್ನಿಂದ ನನು ವ ೈರಿಗಳನುು ರಕ್ಷ್ಸಲು ಸಮರ್ವರಾಗಿದುರ
ಪಾರ್ವರು ಹದಿಮೊರು ವಷ್ವಗಳು ದುಃಖ್ವನುು
ಅನುಭವಿಸುತಿತರಲ್ಲಲಿ. ನಾನು ದ ವೋಷ್ಠಸುವವರನುು ದ ೋವತ ಗಳ,
ಗಂಧವವರ, ಅಸುರರ, ಮತುತ ರಾಕ್ಷಸರ ಶ್ಕಿತಗಳು ರಕ್ಷ್ಸಲು
ಅಸಮರ್ವರು. ನಿನಗ ಸತಾವನುು ಹ ೋಳುತಿತದ ುೋನ . ನನು
ಮಿತರರು ಮತುತ ವ ೈರಿಗಳಲ್ಲಿ ಯಾರಿಗ ಶ್ಕ್ ಕ ೊಡಬ ೋಕು
ಯಾರಿಗ ಪೊರೋತಾ್ಹಿಸಬ ೋಕು ಎನುುವುದರ ಕುರಿತು
ಇದೊವರ ಗ ನನಗ ದವಂದವಗಳಿಲಿ. ಇದೊವರ ಗ ಮುಂದ
ಇದು ಆಗುತತದ ಎಂದು ನಾನು ಹ ೋಳಿದುದು ಬ ೋರ ಯಾಗಿಲಿ.
ಸತಾವಾಗುವುದನ ುೋ ಹ ೋಳುವವನು ಎಂದು ನನುನುು ತಿಳಿ. ನನು
201
ಈ ಮಹಾತ ಮಯನುು ಜನರು ಸಾಕ್ಾತ್ ನ ೊೋಡಿದಾುರ ಮತುತ
ದಿಕುಕಗಳಲ್ಲಿ ಕ ೋಳಿಬಂದಿದ . ಇದನುು ನಿನಗ ಅಶಾವಸನ ಯನುು
ನಿೋಡಲು ಹ ೋಳುತಿತದ ುೋನ ಯೋ ಹ ೊರತು ಹ ೊಗಳಿಕ ೊಳಳಲು ಅಲಿ.
ಈ ಹಿಂದ ನಾನು ಎಂದೊ ಆತಮಶಾಿಘ್ನ ಯನುು ಮಾಡಲ್ಲಲಿ.
ತನುನುು ತಾನ ೋ ಪ್ರಶ್ಂಸಿಸಿಕ ೊಳುಳವುದು ಸದಾಚಾರವಲಿ.

ಪಾಂಡವರು, ಮತ್ಯರು, ಪಾಂಚಾಲರು, ಕ ೋಕಯರು, ಸಾತಾಕಿ


ಮತುತ ವಾಸುದ ೋವನು ಕೊಡ ನನಿುಂದ ಗ ಲಿಲಪಟ್ಟಿದುುದನುು
ನಿೋನು ಕ ೋಳುವ ಯಂತ . ನದಿಗಳು ಸಾಗರವನುು ಸ ೋರಿ ಹ ೋಗ
ಸಂಪ್ೊಣವವಾಗಿ ನಾಶ್ವಾಗುತಾತರ ೊೋ ಹಾಗ
ಅನುಯಾಯಿಗಳ ೂಂದಿಗ ಅವರು ನನು ಬಳಿಸಾರಿ
ವಿನಾಶ್ಗ ೊಳುಳತಾತರ . ನನು ಬುದಿಧಯು ಹ ಚಿಚನದು, ತ ೋಜಸು್
ಹ ಚಿಚನದು ಮತುತ ನನು ವಿೋಯವವೂ ಹ ಚಿಚನದು. ವಿದ ಾಯು
ಹ ಚಿಚನದು, ಯೋಗವು ಹ ಚಿಚನದು. ಇವ ರಡೊ ಅವರಿಗಿಂತ
ನನುಲ್ಲಿ ವಿಶ ೋಷ್ವಾಗಿವ . ಪತಾಮಹ, ದ ೊರೋಣ, ಕೃಪ್, ಶ್ಲಾ,
ಮತುತ ಶ್ಲ ಇವರುಗಳು ಅಸರಗಳ ಕುರಿತು ಏನನುು
ತಿಳಿದಿದಾುರ ೊೋ ಅವು ನನುಲ್ಲಿಯೊ ಇವ .”

ಇದನುು ಕ ೋಳಿ ಧೃತರಾಷ್ರನು ಯುದಧಕ ಕ ಮಾಡಿಕ ೊಳಳಬ ೋಕಾದ


ಸಿದಧತ ಗಳ ಕುರಿತು ಇನೊು ತಿಳಿದುಕ ೊಳಳಲು ಸಂಜಯನನುು ಪ್ುನಃ
ಪ್ರಶ್ುಸಿದನು.

202
ಕಣವನ ಶ್ಸರನಾಾಸ
ಪಾರ್ವನ ಕುರಿತು ಇನೊು ಕ ೋಳತ ೊಡಗಿರುವ ವ ೈಚಿತರವಿೋಯವನನುು
ಕಡ ಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ರಪ್ುತರನನುು
ಹಷ್ವಗ ೊಳಿಸುತಾತ ಕಣವನು ಹ ೋಳಿದನು:
“ನಾನು ಸುಳುಳಹ ೋಳಿ ಆ ಪ್ುರಾತನ ಬರಹಮಪ್ುರ ಅಸರವನುು
ರಾಮನಿಂದ ಪ್ಡ ದ ನ ಂದು ತಿಳಿದ ರಾಮನು ‘ನಿನು
ಅಂತಕಾಲದಲ್ಲಿ ನಿನಗ ಇದನುು ಪ್ರಯೋಗಿಸುವ ವಿಧಾನವು
ಮರ ತುಹ ೊೋಗುತತದ !’ ಎಂದಿದುನು. ಅಷ್ ೊಿಂದು ಮಹಾ
ಅಪ್ರಾಧವನ ುಸಗಿದುರೊ ನನು ಗುರು ಮಹಷ್ಠವಯಿಂದ
ಲಘ್ುವಾಗಿಯೋ ಶ್ಪಸಲಪಟ್ಟಿದ ುೋನ . ಆ ತಿಗಮತ ೋಜ
ಮಹಷ್ಠವಯು ಸಾಗರಗಳಿಂದ ೊಡಗೊಡಿದ ಈ ಅವನಿಯನೊು
ಭಸಮಮಾಡಲು ಶ್ಕತ. ಮನಸ ಿೈಯವದಿಂದ ಮತುತ
ಪೌರುಷ್ದಿಂದ ನಾನು ಅವನ ಶ್ುಶ್ ರಷ್ ಮಾಡಿ ಮಚಿಚಸಿದ . ಆ
ಅಸರವು ಇನೊು ನನುಲ್ಲಿದ . ಮತುತ ನನು ಆಯಸು್ ಇನೊು
ಮುಗಿದಿಲಿ! ಆದುದರಿಂದ ಸಮರ್ವನಾಗಿದ ುೋನ . ಆ ಭಾರವು
ನನಗಿರಲ್ಲ. ಆ ಋಷ್ಠಯ ಪ್ರಸಾದದಿಂದ,
ಕಣುಣಮುಚಿಚತ ರ ಯುವುದರ ೊಳಗ ನಾನು ಶ್ಸರದಿಂದ
ಪಾಂಚಾಲ, ಕರೊಷ್, ಮತ್ಯರನುು, ಪಾರ್ವರನುು ಅವರು
ಮಕಕಳು ಮಮಮಕಕಳ ೂಂದಿಗ ಲ ೊೋಕಗಳನುು ಜಯಿಸಿ
ಒಪಪಸುತ ೋತ ನ . ಪತಾಮಹ, ದ ೊರೋಣ ಮತುತ
203
ನರ ೋಂದರಮುಖ್ಾರ ಲಿರೊ ನಿನು ಸಮಿೋಪ್ದಲ್ಲಿಯೋ ಇರಲ್ಲ.
ಪ್ರಧಾನ ಸ ೋನ ಯನುು ತ ಗ ದುಕ ೊಂಡು ಹ ೊೋಗಿ ಪಾಂಡವರನುು
ಸಂಹರಿಸುತ ೋತ ನ . ಆ ಭಾರವು ನನಗಿರಲ್ಲ.”

ಹಿೋಗ ಹ ೋಳುತಿತದು ಅವನಿಗ ಭೋಷ್ಮನು ಹ ೋಳಿದನು:

“ಏನು ಹ ೋಳುತಿತರುವ ? ನಿನು ಅಂತಾವು ಬಂದು ಬುದಿಧ ಕ ಟ್ಟಿದ .


ಪ್ರಧಾನನು ಹತನಾದರ ಎಲಿ ಧೃತರಾಷ್ರಪ್ುತರರೊ
ಹತರಾಗುತಾತರ ಎಂದು ನಿನಗ ತಿಳಿದಿಲಿವ ೋ? ಖ್ಾಂಡವವನುು
ಸುಡುವಾಗ ಕೃಷ್ಣನ ೊಬಬನ ಸಹಾಯದಿಂದಲ ೋ ಧನಂಜಯನು
ಮಾಡಿದುದನುು ಕ ೋಳಿಯೊ ಕೊಡ, ಬಾಂಧವರ ೊಂದಿಗ
ನಿನುನುು ನಿೋನು ನಿಯಂತಿರಸಿಕ ೊಳುಳವುದು ಒಳ ಳಯದು. ಯಾವ
ಶ್ಕಿತಯನುು ನಿನಗ ತಿರದಶಾಧಿಪ್ ಮಹಾತಮ ಭಗವಾನ್
ಮಹ ೋಂದರನು ಕ ೊಟ್ಟಿದುನ ೊೋ ಅದನೊು ಕೊಡ ಕ ೋಶ್ವನು
ಚಕರದಿಂದ ಹ ೊಡ ದು ಚೊರಾಗಿ ಭಸಿೋಕೃತವಾಗಿ ಕ ಳಗ
ಬಿೋಳುವುದನುು ನ ೊೋಡುವಿಯಂತ ! ಕಣವ! ಯಾವ ಶ್ರವು
ಸಪ್ವಮುಖ್ದಲ್ಲಿ ಹ ೊಳ ಯುತಿತರುವುದ ೊೋ, ಪ್ರಯತು ಪ್ಟುಿ
ನಿೋನು ಯಾವುದನುು ಮಾಲ ಗಳನುು ಹಾಕಿ
ಪ್ೊರ್ಜಸುತಿತರುವ ಯೋ ಅದನುು ಕೊಡ ಪಾಂಡುಪ್ುತರನು
ಹರಿತ ಶ್ರಗಳಿಂದ ಹ ೊಡ ದು ನಿನ ೊುಂದಿಗ ಅದೊ
ನಾಶ್ವಾಗುತತದ . ಬಾಣ ಮತುತ ಭೌಮ (ನರಕ) ರ ಹಂತಕ

204
ವಾಸುದ ೋವನು ಕಿರಿೋಟ್ಟಯನುು ರಕ್ಷ್ಸುತಾತನ . ಪ್ರಗಾಢ
ತುಮುಲದಲ್ಲಿ ಅವನು ನಿನುಂರ್ಹ ಮತುತ ನಿನಗಿಂರ್ಲೊ
ಹ ಚಿಚನ ಶ್ತುರಗಳನುು ಹತಗ ೊಳಿಸುತಾತನ .”

ಕಣವನು ಹ ೋಳಿದನು:

“ವೃಷ್ಠಣಪ್ತಿಯು ಹ ೋಳಿದಂತ ಯೋ ಇದಾುನ ಎನುುವುದರಲ್ಲಿ


ಸಂಶ್ಯವಿಲಿ. ಆ ಮಹಾತಮನು ಅದಕಿಕಂತಲೊ ಹ ಚಿಚನವನು.
ಆದರ ಪತಾಮಹನಾಡಿದ ಈ ಕಠ ೊೋರ ಮಾತುಗಳ
ಪ್ರಿಣಾಮವನುು ಕ ೋಳಿ. ಶ್ಸರಗಳನುು ಕ ಳಗಿಡುತ ೋತ ನ . ಯುದಧಕ ಕ
ಹ ೊೋಗುವುದಿಲಿ. ಪತಾಮಹನು ನನುನುು ಸಭ ಗಳಲ್ಲಿ ಮಾತರ
ನ ೊೋಡುತಾತನ . ನಿೋನು ಸುಮಮನಾದಾಗ ಭೊಮಿಯಲ್ಲಿರುವ
ಭೊಮಿಪಾಲರು ಎಲಿರೊ ನನು ಪ್ರಭಾವವನುು ನ ೊೋಡುತಾತರ .”

ಹಿೋಗ ಹ ೋಳಿ ಆ ಮಹಾಧನುಷ್ಮಂತನು ಸಭ ಯನುು ತ ೊರ ದು ಸವ-


ಭವನಕ ಕ ತ ರಳಿದನು. ಭೋಷ್ಮನಾದರ ೊೋ ಕುರುಗಳ ಮಧಾದಲ್ಲಿ
ಜ ೊೋರಾಗಿ ನಕುಕ ದುಯೋವಧನನಿಗ ಹ ೋಳಿದನು:

“ಸೊತಪ್ುತರನು ತನು ಪ್ರತಿಜ್ಞ ಯನುು ಸತಾವಾಗಿಸುತಾತನಲಿವ ೋ?


ಭೋಮಸ ೋನನು ನ ೊೋಡುತಿತದುಂತ ವೂಾಹ-ಪ್ರತಿವೂಾಹಗಳ
ಶ್ರಗಳನುು ಕತತರಿಸಿ ಲ ೊೋಕಕ್ಷಯವನುುಂಟುಮಾಡುತ ೋತ ನ ಮತುತ
ಅವಂತಿ, ಕಲ್ಲಂಗ, ಜಯದರರ್ರ ಧವಜಗಳ ಮಧಾದಲ್ಲಿ
ಬಾಹಿಿೋಕನನುು ನಿಲ್ಲಿಸಿ ನಾನು ಸದಾ ಶ್ತುರಗಳ ಹತುತಸಾವಿರ
205
ಯೋಧರನುು ಸಂಹರಿಸುತ ೋತ ನ ಎಂದು ಹ ೋಳಿದ ಅವನು ತನು
ಆ ಜವಾಬಾಧರಿಯನುು ಹ ೋಗ ನಿವವಹಿಸುತಾತನ ? ಅನಿಂದಾ,
ಭಗವಂತ ರಾಮನನಿಗ ಬಾರಹಮಣನ ಂದು ಹ ೋಳಿ ಆ ಅಸರವನುು
ಪ್ಡ ದಾಗಲ ೋ ಆ ಅಧಮ ಪ್ುರುಷ್ ವ ೈಕತವನನ ಧಮವ
ತಪ್ಸು್ಗಳ ನಷ್ಿವಾಗಿ ಹ ೊೋಗಿತುತ.”

ಶ್ಸರಗಳನುು ಬಿಸುಟು ಹ ೊರಟುಹ ೊೋದ ಕಣವನ ಕುರಿತು ಭೋಷ್ಮನು


ನೃಪ್ತಿಗಳಿಗ ಹ ೋಳಲು. ಬುದಿಧಯಿಲಿದ, ವ ೈಚಿತರವಿೋಯವನ ಮಗ
ದುಯೋವಧನನು ಶಾಂತನವನಿಗ ಹ ೋಳಿದನು. ದುಯೋವಧನನು
ಹ ೋಳಿದನು:

“ಮನುಷ್ಾರ ಸದೃಶ್ರಾಗಿರುವ, ಜನಮದಲ್ಲಿ ಎಲಿರ


ಸಮನಾಗಿರುವ ಪಾಂಡವರು ಮಾತರ ಜಯವನುು
ಪ್ಡ ಯುತಾತರ ಎಂದು ಏಕ ನಂಬುತಿತೋಯ? ಎಲಿರೊ
ಸಮಜಾತಿೋಯರಾಗಿದ ುೋವ . ಎಲಿರೊ ಮನುಷ್ಾ
ಯೋನಿಯಲ್ಲಿಯೋ ಹುಟ್ಟಿದ ುೋವ . ಹಿೋಗಿರುವಾಗ ಪತಾಮಹನು
ಪಾರ್ವರಿಗ ೋ ವಿಜಯವ ಂದು ಹ ೋಗ ಹ ೋಳುತಾತನ ? ನನು
ಪ್ರಾಕರಮವು ನಿನು, ದ ೊರೋಣನ, ಕೃಪ್, ಬಾಹಿಿೋಕ, ಮತುತ ಇತರ
ನರ ೋಂದರರ ಪ್ರಾಕರಮವನುು ಆಧಾರಿಸಿಲಿ. ನಾನು, ವ ೈಕತವನ
ಕಣವ, ಮತುತ ನನು ತಮಮ ದುಃಶಾಸನರು ಸಮರದಲ್ಲಿ ಪ್ಂಚ
ಪಾಂಡವರನುು ಹರಿತ ಬಾಣಗಳಿಂದ ಸಂಹರಿಸುತ ೋತ ವ . ಆಗ

206
ಮಹಾ ಯಜ್ಞಗಳಿಂದ, ವಿವಿಧ ಭೊರಿದಕ್ಷ್ಣ ಗಳಿಂದ, ಗ ೊೋ-
ಐಶ್ವಯವ ಧನಗಳಿಂದ ಬಾರಹಮಣರನುು
ಸಂತುಷ್ಿಗ ೊಳಿಸುತ ೋತ ನ .”
ವಿದುರನ ಸಲಹ
ವಿದುರನು ಹ ೋಳಿದನು:
“ಹಿಂದ ಓವವ ಹಕಿಕಹಿಡಿಯುವವನು ಹಕಿಕಗಳನುು ಹಿಡಿಯಲು
ನ ಲದ ಮೋಲ ಬಲ ಯನುು ಬಿೋಸಿದ ಎಂದು ಕ ೋಳಿದ ುೋವ .
ಅವುಗಳಲ್ಲಿ ಬುದಿಧವಂತರಾಗಿದು, ರ ಕ ಕಗಳ ಬಲದಲ್ಲಿ ಮತುತ
ಪೌರುಷ್ದಲ್ಲಿ ಸಮನಾಗಿದು ಎರಡು ಪ್ಕ್ಷ್ಗಳು ಒಂದು
ಉಪಾಯವನುು ಮಾಡಿ ಆ ಬಲ ಯನ ುೋ ಎತಿತಕ ೊಂಡು
ಆಕಾಶ್ವನ ುೋರಿದವು. ಆ ಪ್ಕ್ಷ್ಗಳು ಹಾರಿಹ ೊೋದುದನುು
ನ ೊೋಡಿ ಹಕಿಕಹಿಡಿಯುವವನು ಅನಿವಿವಣಣನಾಗದ ೋ ಅವು
ಹ ೊೋದ ಡ ಯಲ್ಲಿಯೋ ಹಿಂಬಾಲ್ಲಸಿದನು. ಪ್ಕ್ಷ್ಯ
ಬ ೋಟ್ ಯಾಡುವವನು ಹಾಗ ಓಡಿ ಹ ೊೋಗುತಿತದುುದನುು
ಅಲ್ಲಿಯೋ ಆಶ್ರಮದಲ್ಲಿದು, ಆಹಿುೋಕವನುು ಮಾಡುತಿತದು
ಮುನಿಯೋವವನು ನ ೊೋಡಿದನು. ಅಂತರಿಕ್ಷದಲ್ಲಿ
ಹಾರಿಹ ೊೋಗುತಿತದು ಅವರನುು ಶ್ೋಘ್ರವಾಗಿ ಭೊಮಿಯುಮೋಲ
ಓಡಿ ಹ ೊೋಗಿ ಅನುಸರಿಸುತಿತದು ಅವನನುು ಆ ಮುನಿಯು
ಪ್ರಶ್ುಸಿದನು. ‘ಮೃಗಹನ್! ಇದು ಆಶ್ಚಯವವಾಗಿ
ತ ೊೋರುತಿತದ . ಪ್ಕ್ಷ್ಗಳು ಹಾರಿಕ ೊಂಡು ಹ ೊೋಗತಿತವ . ನಿೋನು
207
ಕಾಲುಡುಗ ಯಲ್ಲಿ ಅನುಸರಿಸುತಿತದಿುೋಯ!’ ಆಗ ಅದಕ ಕ ಹಕಿಕ
ಹಿಡಿಯುವವನು ಹ ೋಳಿದನು: ‘ಇವರಿಬಬರೊ ಒಟ್ಾಿಗಿ ನನು
ಬಲ ಯನುು ಅಪ್ಹರಿಸಿಕ ೊಂಡು ಹ ೊೋಗುತಿತದಾುರ . ಆದರ
ಅವರಲ್ಲಿ ಬಿಡುಕು ಬಂದಾಗ ಅವು ನನು ವಶ್ವಾಗುತತವ .’
ಮೃತುಾವನುು ಸಮಿೋಪಸಿದು ಆ ಎರಡು ಪ್ಕ್ಷ್ಗಳು ವಿವಾದಕ ಕ
ತ ೊಡಗಿದವು. ತುಂಬಾ ದುಬುವದಿಧಯಾಗಿದು ಅವು
ಹ ೊಡ ದಾಡಿ ಭೊಮಿಯ ಮೋಲ ಬಿದುವು. ಹ ೊಡ ದಾಟದಲ್ಲಿ
ಮಗುರಾಗಿದು ಆ ಮೃತುಾಪಾಶ್ಗಳಿಗ ಸಿಲುಕಿದ ಅವರಿಗ
ತಿಳಿಯದಂತ ಬ ೋಟ್ ಗಾರನು ಬಂದು ಅವುಗಳನುು ಹಿಡಿದನು.

ಹಿೋಗ ಸಂಪ್ತಿತಗ ಹ ೊಡ ದಾಡುವ ದಾಯಾದಿಗಳು ಅವರ


ಜಗಳದಿಂದ ಈ ಪ್ಕ್ಷ್ಗಳಂತ ಅವರ ಶ್ತುರಗಳ
ವಶ್ರಾಗುತಾತರ . ಒಟ್ಟಿಗ ೋ ಊಟಮಾಡುವುದು, ಒಟ್ಟಿಗ ೋ
ಮಾತುಕಥ ಗಳನಾುಡುವುದು, ಒಟ್ಟಿಗ ೋ ಕೊಡಿಕ ೊಂಡಿರುವುದು
ದಾಯಾದಿಗಳು ಮಾಡಬ ೋಕಾದ ಕ ಲಸಗಳು. ಎಂದಿಗೊ
ವಿರ ೊೋಧವುಂಟ್ಾಗಬಾರದು. ಎಲ್ಲಿಯವರ ಗ ಅವರು ಎಲಿರೊ
ಸುಮನಸಕರಾಗಿ ವೃದಧರನುು ಪ್ೊರ್ಜಸುತಾತರ ೊೋ ಅಲ್ಲಿಯವರ ಗ
ಅವರು ಸಿಂಹದಿಂದ ರಕ್ಷ್ತವಾದ ಕಾಡಿನಂತ
ಅಗಮಾರಾಗಿರುತಾತರ . ಯಾರು ಉತತಮ ಐಶ್ವಯವವನುು
ಪ್ಡ ದೊ ದಿೋನರಂತ ವತಿವಸುತಾತರ ೊೋ ಅವರು
ಯಾವಾಗಲೊ ತಮಮ ವ ೈರಿಗಳ ಐಶ್ವಯವವನುು
208
ಹ ಚಿಚಸುತಾತರ . ದಾಯಾದಿಗಳು ಕ ಂಡಗಳಿದುಂತ . ಒಟ್ಟಿಗ ೋ
ಇದುರ ಉರಿಯುತತವ . ಬ ೋರ ಬ ೋರ ಯಾದರ ಕ ೋವಲ
ಹ ೊಗ ಯನುು ಕ ೊಡುತತವ . ಇದನುು ಕ ೋಳಿಕ ೊಂಡು ಹ ೋಗ
ಶ ರೋಯಸಾ್ಗುತತದ ಯೋ ಹಾಗ ಮಾಡು.”

ಧೃತರಾಷ್ರನು ಹ ೋಳಿದನು:

“ದುಯೋವಧನ! ನಾನು ಹ ೋಳುವುದನುು ಅರ್ವಮಾಡಿಕ ೊೋ!


ದಾರಿಯನುು ತಿಳಿಯದವನಂತ ನಿೋನು ತಪ್ುಪ ದಾರಿಯನುು
ಸರಿಯಾದ ದಾರಿಯಂದು ಮನಿುಸುತಿತದಿುೋಯ. ಪ್ಂಚ
ಭೊತಗಳಂತ ಮಹತತರರಾದ ಸುಮಹಾತಮ ಪ್ಂಚ
ಪಾಂಡುಪ್ುತರರ ತ ೋಜಸ್ನುು ಕುಂದಿಸಲು ಬಯಸುತಿತರುವ .
ನಿನು ರ್ಜೋವನದಲ್ಲಿ ಸವಲಪವನೊು ತಾರ್ಜಸದ ೋ ಧಾಮಿವಕರಲ್ಲಿ
ಶ ರೋಷ್ಿ ಕೌಂತ ೋಯ ಯುಧಿಷ್ಠಿರನನುು ಗ ಲಿಲಾರ . ಮಹಾ
ಭರುಗಾಳಿಯನುು ಎದುರಿಸುವ ಮರದಂತ ಬಲದಲ್ಲಿ
ಸರಿಸಾಟ್ಟಯಿಲಿದ, ರಣಾಂತಕನಾದ ಕೌಂತ ೋಯ
ಭೋಮಸ ೋನನನುು ಎದುರಿಸಲು ತಕಿವಸುತಿತರುವ . ಶ್ಖ್ರಗಳಲ್ಲಿ
ಮೋರುವಿನಂತಿರುವ, ಸವವಶ್ಸರಭೃತರಲ್ಲಿ ಶ ರೋಷ್ಿನಾಗಿರುವ
ಗಾಂಡಿೋವಧನಿವಯನುು ಯುದಧದಲ್ಲಿ ಯಾವ ಬುದಿಧವಂತನು
ತಾನ ೋ ಹ ೊೋರಾಡಿಯಾನು? ವಜಾರಯುಧವನುು
ಪ್ರಯೋಗಿಸುವ ದ ೋವರಾಜನಂತ ಶ್ತುರಗಳ ಮಧ ಾ ಶ್ರಗಳನುು

209
ಪ್ರಯೋಗಿಸುವ ಪಾಂಚಾಲಾ ಧೃಷ್ಿದುಾಮುನು ಯಾರನುು
ನಾಶ್ಗ ೊಳಿಸಲಾರ? ಪಾಂಡವ ೋಯರ ಹಿತದಲ್ಲಿಯೋ
ನಿರತನಾಗಿರುವ, ಅಂಧಕ-ವೃಷ್ಠಣಯರಿಗ ಸಮಮತನಾದ
ದುಧವಷ್ವ ಸಾತಾಕಿಯೊ ಕೊಡ ನಿನು ಸ ೋನ ಯನುು
ಧವಂಸಗ ೊಳಿಸುತಾತನ . ಅಳತ ಯಲ್ಲಿ ಮೊರು ಲ ೊೋಕಗಳನೊು
ಮಿೋರುವ ಕೃಷ್ಣ ಪ್ುಂಡರಿೋಕಾಕ್ಷನ ೊಡನ ಯಾವ
ಬುದಿಧವಂತನು ತಾನ ೋ ಯುದಧಮಾಡಿಯಾನು? ಒಂದು ಕಡ
ಅವನ ಮಡದಿಯರು, ದಾಯಾದಿಗಳು, ಬಾಂಧವರು, ತಾನು
ಮತುತ ಭೊಮಿಯೋ ಇದುರ ಇನ ೊುಂದು ಕಡ
ಧನಂಜಯನಿದಾುನ . ಯಾರ ಮೋಲ ಪಾಂಡವನು
ಅವಲಂಬಿಸಿರುವನ ೊೋ ಆ ವಾಸುದ ೋವನು ದುಧವಷ್ವನು.
ಕ ೋಶ್ವನ ಲ್ಲಿರುವನ ೊೋ ಆ ಸ ೋನ ಯು ಭೊಮಿಯಲ್ಲಿಯೋ
ಜಯಿಸಲಸಾಧಾವಾಗಿರುತತದ . ಆದುದರಿಂದ ಮಗೊ! ನಿನು
ಒಳ ಳಯದಕಾಕಗಿಯೋ ಹ ೋಳುವ ಸುಹೃದಯರ, ಸತಾವಂತರ
ಮಾತಿನಂತ ನಡ ದುಕ ೊೋ. ವೃದಧ ಪತಾಮಹ ಶಾಂತನವ
ಭೋಷ್ಮನನುು ಮಾಗವದಶ್ವಕನನಾುಗಿ ಸಿವೋಕರಿಸು. ನಾನು
ಹ ೋಳುವುದನುು ಕ ೋಳು. ಕುರುಗಳ ಒಳ ಳಯದಕಾಕಗಿಯೋ ಹ ೋಳುವ
ದ ೊರೋಣ, ಕೃಪ್, ವಿಕಣವ ಮತುತ ಮಹಾರಾಜ ಬಾಹಿಿೋಕನನುು
ಕ ೋಳು. ಇವರ ಲಿರೊ ನನುಂತ ಯೋ. ನಿೋನು ನನುನುು ಹ ೋಗ ೊೋ
ಹಾಗ ಇವರನೊು ಮನಿುಸಬ ೋಕು. ಇವರ ಲಿರೊ ಧಮವವನುು

210
ತಿಳಿದುಕ ೊಂಡಿರುವವರು ಮತುತ ನನುಷ್ ಿೋ ಸ ುೋಹವುಳಳವರು.

ವಿರಾಟನಗರದಲ್ಲಿ ಸಹ ೊೋದರರ ೊಡನ ನಿನು ಸ ೋನ ಯು


ಗ ೊೋವುಗಳನುು ಬಿಟುಿ ತುಂಬಾ ಸಂತರಸತರಾಗಿ
ಹಿಂದ ಸರಿಯಿತು. ಆ ನಗರದಲ್ಲಿ ನಡ ದ ಏನು
ಮಹದದುಭತವನುು – ಒಬಬನ ೋ ಬಹುಮಂದಿಗಳಿಗ
ಪ್ೊರ ೈಸಿದನು - ನಾವು ಕ ೋಳಿದ ುೋವೊೋ ಅದ ೋ ನಿದಶ್ವನವ ೋ
ಸಾಕು. ಅಜುವನನು ಒಬಬನ ೋ ಅವ ಲಿವನೊು ಸಾಧಿಸಿರುವಾಗ
ಇನುು ಅವರ ಲಿರೊ ಒಂದಾದಾಗ ಏನಾದಿೋತು? ನಿನು
ಸಹ ೊೋದರರ ಕ ೈಹಿಡಿದು ಅವರ ೊಂದಿಗ ಭೊಮಿಯನುು
ಹಂಚಿಕ ೊಂಡು ಸ ುೋಹಭಾವದಿಂದಿರು.”

ಸುಯೋಧನನಿಗ ಹಿೋಗ ಹ ೋಳಿ ಮಹಾಪಾರಜ್ಞ, ಮಹಾಭಾಗ


ಧೃತರಾಷ್ರನು ಸಂಜಯನನುು ಪ್ುನಃ ಪ್ರಶ್ುಸಿದನು.

“ಸಂಜಯ! ವಾಸುದ ೋವನ ನಂತರ ಅಜುವನನು


ಹ ೋಳಿದುದರಲ್ಲಿ ನಮಗ ಹ ೋಳದ ೋ ಬಿಟ್ಟಿದುುದನುು ಹ ೋಳು.
ಏಕ ಂದರ ಅದರಲ್ಲಿ ನನಗ ಅತಾಂತ ಕುತೊಹಲವಿದ .”

ಸಂಜಯನು ಹ ೋಳಿದನು:

“ವಾಸುದ ೋವನ ಮಾತನುು ಕ ೋಳಿ ಕುಂತಿೋಪ್ುತರ ಧನಂಜಯನು


ದುಧವಷ್ವ ವಾಸುದ ೋವನು ಕ ೋಳುವಂತ ಕಾಲ ೊೋಚಿತ

211
ಮಾತನಾುಡಿದನು: ‘ಸೊತ! ಕೌರವರ ಪರೋತಿಗಾಗಿ
ಯುದಧಮಾಡಲು ಅಲ್ಲಿ ಸ ೋರಿರುವ ಪತಾಮಹ ಶಾಂತನವ,
ಧೃತರಾಷ್ರ, ದ ೊರೋಣ, ಕೃಪ್, ಕಣವ, ಮಹಾರಾಜ ಬಾಹಿಿೋಕ,
ದೌರಣಿ, ಸ ೊೋಮದತತ, ಶ್ಕುನಿ ಸೌಬಲ, ದುಃಶಾಸನ, ಶ್ಲ,
ಪ್ುರುಮಿತರ, ವಿವಿಂಶ್ತಿ, ವಿಕಣವ, ಚಿತರಸ ೋನ, ಪಾಥಿವವ
ಜಯತ ್ೋನ, ಅವಂತಿಯ ವಿಂದ-ಅನುವಿಂದರು, ಕೌರವ
ದುಮುವಖ್, ಸ ೈಂಧವ, ದುಃಸಹ, ಭೊರಿಶ್ರವ, ರಾಜ
ಭಗದತತ, ಪಾಥಿವವ ಜಲಸಂಧ - ಇವರು ಮತುತ ಇತರ
ಪಾಥಿವವರನುು ಧಾತವರಾಷ್ರನು ಪಾಂಡವರ ಅಗಿುಯಲ್ಲಿ
ಆಹುತಿಯನಾುಗಿಸಲು ಸ ೋರಿಸಿದಾುನ . ಯಥಾನಾಾಯವಾಗಿ ನನು
ಮಾತಿನಲ್ಲಿಯೋ ಅಲ್ಲಿ ಸ ೋರಿರುವರಿಗ ಕುಶ್ಲವನುು ಕ ೋಳು ಮತುತ
ವಂದನ ಗಳನುು ಹ ೋಳಬ ೋಕು. ಪಾಪ್ಕೃತರಲ್ಲಿ
ಪ್ರಧಾನನಾಗಿರುವ ಸುಯೋಧನನಿಗ ರಾಜರ ಮಧಾದಲ್ಲಿ
ಇದನುು ಹ ೋಳು. ನನು ಈ ಮಾತನುು ಎಲಿವನೊು ಸಮಗರವಾಗಿ
ಅಮಾತಾರ ೊಂದಿಗ ಆ ಅಮಷ್ವಣ, ದುಮವತಿ, ಲುಬಧ,
ರಾಜಪ್ುತರ ಧಾತವರಾಷ್ರನಿಗ ಕ ೋಳಿಸಬ ೋಕು.’

ಹಿೋಗ ಪೋಠಿಕ ಯನುು ಹಾಕಿ ಕ ಂಪ್ು ಕ ೊನ ಗಳ ದ ೊಡಡ ಕಣುಣಗಳ


ಧಿೋಮಾನ್ ಧನಂಜಯ ಪಾರ್ವನು ವಾಸುದ ೋವನನುು
ನ ೊೋಡುತಾತ ಅರ್ವ-ಧಮವಗಳನ ೊುಡಗೊಡಿದ ಈ ಮಾತನುು
ನನಗ ಹ ೋಳಿದನು: ‘ನಿೋನು ಈಗಾಗಲ ೋ ಮಹಾತಮ
212
ಮಧುಪ್ರವಿೋರನು ಹ ೋಳಿದ ಸಮಾಹಿತ ಮಾತನುು ಕ ೋಳಿದಿುೋಯ.
ಅದ ೋ ನನು ಮಾತುಗಳೂ ಕೊಡ ಎಂದು ಅಲ್ಲಿ ಸ ೋರಿರುವ ಎಲಿ
ಕ್ಷ್ತಿಪ್ರಿಗ ಹ ೋಳು. ನಿೋವ ಲಿರೊ ಸ ೋರಿ ಶ್ರಗಳ ಬಿಬಸುವ
ಅಗಿುಧೊಮಗಳ, ರರ್ಗಾಲ್ಲಗಳ ನಿನಾದದಿಂದ ಕೊಡಿದ,
ಬಲಪ್ರಹಾರಿ ಧನುಸು್ಗಳ ಂಬ ಹುಟ್ಟಿನಿಂದ ಮಹಾ ಯಜ್ಞದಲ್ಲಿ
ಆಹುತಿಯಾಗದಂತ ಏನಾದರೊ ಪ್ರಯತು ಮಾಡಿ.
ಅಮಿತರರ್ಘತಿ ಯುಧಿಷ್ಠಿರನು ಕ ೋಳುವ ತನು ಪಾಲನುು ನಿೋವು
ಕ ೊಡದ ೋ ಇದುರ ನಾವು ಹರಿತ ಬಾಣಗಳಿಂದ ನಿಮಮನುು
ಅಶ್ವ-ಪ್ದಾತಿ-ಕುಂಜರಗಳ ಸಹಿತ ಪತೃಗಳ ಅಮಂಗಳ
ದಿಕಿಕಗ ಕಳುಹಿಸುತ ೋತ ವ .’

ಆಗ ನಾನು ಚತುಭುವಜ ಹರಿ ಮತುತ ಧನಂಜಯರಿಗ


ನಮಸಕರಿಸಿ ಬಿೋಳ ೂಕಂಡು ವ ೋಗದಿಂದ ಆ ಮಹಾ ಮಾತನುು
ತಲುಪಸಲು ನಿನುಲ್ಲಿಗ ಬಂದ .”

ಧಾತವರಾಷ್ರ ದುಯೋವಧನನು ಆ ಮಾತನುು ಸಿವೋಕರಿಸದ ೋ ಇರಲು


ಎಲಿರೊ ಸುಮಮನಾದರು. ನರ ೋಶ್ವರರು ಎದುರು. ಭೊಮಿಯ ಸವವ
ರಾಜರೊ ಏಳಲು ರಾಜನು, ತಾನು ಯಾರ ವಶ್ದಲ್ಲಿದುನ ೊೋ ಆ ತನು
ಮಕಕಳ ವಿಜಯವನುು ಬಯಸಿ, ತನು, ಇತರರ ಮತುತ ಪಾಂಡವರ
ಕುರಿತು ನಿಶ್ಚಯಮಾಡಲು, ಏಕಾಂತದಲ್ಲಿ ಸಂಜಯನನುು
ಕ ೋಳತ ೊಡಗಿದನು:

213
“ಗಾವಲಗಣ ೋ! ನಮಮ ಸ ೋನ ಯಲ್ಲಿರುವಂರ್ಹ ಬಲ-
ನಿಬವಲಗಳ ಕುರಿತು ಹ ೋಳು. ನಿೋನು ಪಾಂಡವರ
ನಿಪ್ುಣತ ಯಲಿವನೊು ತಿಳಿದಿದಿುೋಯ. ಅವರು ಯಾವುದರಲ್ಲಿ
ಮುಂದಿದಾುರ ? ಯಾವುದರಲ್ಲಿ ಹಿಂದಿದಾುರ ? ನಿೋನು ಇಬಬರ
ಸಾರಗಳನೊು ಅರಿತಿದಿುೋಯ. ಧಮಾವರ್ವಗಳ ನಿಪ್ುಣ
ನಿಶ್ಚಯವನೊು ತಿಳಿದಿದಿುೋಯ. ನಿನುನುು ನಾನು ಕ ೋಳುತಿತದ ುೋನ .
ಸಂಜಯ! ಎಲಿವನೊು ಹ ೋಳು. ಇಬಬರಲ್ಲಿ ಯಾರು ಯುದಧದಲ್ಲಿ
ನಾಶ್ಹ ೊಂದುತಾತರ ?”

ಸಂಜಯನು ಹ ೋಳಿದನು:

“ಅಜಮಿೋಢ! ಏಕಾಂತದಲ್ಲಿ ನಾನು ನಿನಗ ಏನನೊು


ಹ ೋಳುವುದಿಲಿ. ಅಸೊಯಯಿಂದ ನಿೋನು ನನುನುು
ಸಹಿಸುವುದಿಲಿ. ಸಂಶ್ತವರತನಾದ ನಿನು ತಂದ ಯನೊು,
ಗಾಂಧಾರಿಯನೊು ಕರ ಯಿಸು. ಅವರಿಬಬರೊ
ಅಸೊಯಯಿಲಿದವರು, ವಿನಯರು. ಧಮವಜ್ಞರು.
ನಿಶ್ಚಯಿಸುವುದರಲ್ಲಿ ನಿಪ್ುಣರು. ಅವರಿಬಬರ ಸನಿುಧಿಯಲ್ಲಿ
ನಾನು ನಿನಗ ವಾಸುದ ೋವ-ಅಜುವನರ ಮತವ ಲಿವನೊು
ಹ ೋಳುತ ೋತ ನ .”

ಆಗ ಸಂಜಯ ಮತುತ ತನು ಮಗನ ಇಂಗಿತವನುು ತಿಳಿದ ಮಹಾಪಾರಜ್ಞ


ಕೃಷ್ಣ ದ ವೈಪಾಯನನು ಅಲ್ಲಿ ಕಾಣಿಸಿಕ ೊಂಡು ಹ ೋಳಿದನು:

214
“ಸಂಜಯ! ಧೃತರಾಷ್ರನು ಕ ೋಳಿದುುದನುು ಎಲಿವನೊು ಹ ೋಳು.
ವಾಸುದ ೋವ-ಅಜುವನರ ಕುರಿತು ನಿನಗ ತಿಳಿದುದ ಲಿವನೊು
ಯಥಾವತಾತಗಿ, ಯಥಾತರ್ಾವಾಗಿ ಹ ೋಳು.”

ಸಂಜಯನು ಹ ೋಳಿದನು:

“ಪ್ರಮಾಚಿವತ ಧನಿವಗಳಾದ ಅಜುವನ-ವಾಸುದ ೋವರಿಬಬರೊ


ಇಷ್ಿಪ್ಟುಿ ಇನ ೊುಂದು ಜನಮವನುು ತಾಳಿ ಎಲಿವನೊು
ಇಲಿವಾಗಿಸಲು ಒಂದಾಗಿದಾುರ . ಆಕಾಶ್ದಲ್ಲಿದುುಕ ೊಂಡು,
ಬ ೋಕಾದ ಹಾಗ ವಾಸುದ ೋವನ ಆ ಮನಸಿವೋ ಚಕರವು
ಮಾಯಯಿಂದ ನಡ ಯುತತದ . ಅದು ಪಾಂಡವರಿಗ ಕಾಣಿಸದ ೋ
ಇದುರೊ ಪಾಂಡವರು ಅದನುು ಪ್ೊರ್ಜಸುತಾತರ . ಅವರ
ಸಾರಾಸಾರ ಬಲಗಳನುು ಕ ೋಳಿ ತಿಳಿದುಕ ೊೋ. ಆಟದಂತ
ಮಾಧವ ಜನಾದವನನು ಘೊೋರಸಂಕಾಶ್ರಾದ ನರಕ,
ಶ್ಂಬರ, ಕಂಸ ಮತುತ ಚ ೈದಾರನುು ಗ ದಿುದಾುನ . ಈ ವಿಶ್ಷ್ಾಿತಮ
ಪ್ುರುಷ್ ೊೋತತಮನು ತನು ಮನಸಿ್ನಿಂದಲ ೋ ಭೊಮಿ-ಅಂತರಿಕ್ಷ-
ದ ೋವಲ ೊೋಕಗಳನುು ತನು ಆತಮವಶ್ ಮಾಡಿಕ ೊಂಡಿದಾುನ .
ಮೋಲ್ಲಂದ ಮೋಲ ನಿೋನು ಪಾಂಡವರ ಸಾರಾಸಾರಬಲಗಳ
ಕುರಿತು ತಿಳಿದುಕ ೊಳಳಲು ಕ ೋಳಿದಿುೋಯ. ಈಗ ಹ ೋಳುವುದನುು
ಕ ೋಳು.

ಒಂದು ಕಡ ಇಡಿೋ ಈ ಜಗತುತ ಮತುತ ಇನ ೊುಂದ ಡ

215
ಜನಾದವನನ ೊಬಬನ ೋ ಇದುರೊ ಸಾರದಲ್ಲಿ ಜಗತಿತಗಿಂತ
ಜನಾದವನನ ೋ ಹ ಚಿಚನವನು. ಮನಸಿ್ನಿಂದಲ ೋ
ಜನಾದವನನು ಈ ಜಗತತನುು ಭಸಮಮಾಡಬಲಿ. ಆದರ ಇಡಿೋ
ಜಗತ ೋತ ಸ ೋರಿದರೊ ಜನಾದವನನನುು
ಭಸಮಮಾಡಲ್ಲಕಾಕಗುವುದಿಲಿ. ಎಲ್ಲಿ ಸತಾವಿದ ಯೋ, ಎಲ್ಲಿ
ಧಮವವಿದ ಯೋ, ಎಲ್ಲಿ ವಿನಯ, ಪಾರಮಾಣಿಕತ ಗಳಿವ ಯೋ
ಅಲ್ಲಿ ಗ ೊೋವಿಂದನಿರುತಾತನ . ಎಲ್ಲಿ ಕೃಷ್ಣನಿರುತಾತನ ೊೋ ಅಲ್ಲಿ
ಜಯವಿರುತತದ . ಪ್ುರುಷ್ ೊೋತತಮ, ಭೊತಾತಮ ಜನಾದವನನು
ಭೊಮಿ-ಅಂತರಿಕ್ಷ-ದ ೋವಲ ೊೋಕಗಳನುು ಆಟದಂತ
ನಡ ಸುತಾತನ . ಅವನು ಪಾಂಡವರನುು ನ ಪ್ವನಾುಗಿಸಿಕ ೊಂಡು
ಲ ೊೋಕವನುು ಸಮೋಹಿಸುತಾತ ನಿನು ಅಧಮವನಿರತ ಮೊಢ
ಮಕಕಳನುು ಸುಡಲು ಬಯಸುತಾತನ . ಆತಮಯೋಗದಿಂದ
ಭಗವಾನ್ ಕ ೋಶ್ವನು ಕಾಲಚಕರವನುು, ಜಗಚಚಕರವನುು ಮತುತ
ಯುಗಚಕರವನುು ನಿಲ್ಲಿಸದ ಯೋ ತಿರುಗಿಸುತಿತರುತಾತನ . ಆ
ಭಗವಾನನು ಒಬಬನ ೋ ಕಾಲ, ಮೃತುಾ, ಜಂಗಮ-
ಸಾಿವರಗಳನುು ಆಳುತಾತನ . ನಾನು ನಿನಗ ಈ ಸತಾವನುು
ಹ ೋಳುತಿತದ ುೋನ .

ಮಹಾಯೋಗಿ ಹರಿಯು ಸವವ ಜಗತುತಗಳ ಈಶ್ನಾದರೊ


ದುಬವಲ ರ ೈತನಂತ ಕಮವಗಳಲ್ಲಿ ತ ೊಡಗಿರುತಾತನ . ಹಿೋಗ
ಕ ೋಶ್ವನು ತನು ಮಾಯಾಯೋಗದಿಂದ ಲ ೊೋಕಗಳನುು
216
ವಂಚಿಸುತಾತನ . ಆದರ ಅವನನ ುೋ ಶ್ರಣು ಹ ೊೋಗುವ
ಮಾನವರು ಮೋಸಹ ೊೋಗುವುದಿಲಿ.”

ವಾಾಸ-ಗಾಂಧಾರಿಯರು ಸಂಧಿಗ ಪೊರೋತಾ್ಹಿಸಿದುದು


ಧೃತರಾಷ್ರನು ಹ ೋಳಿದನು:
“ಸಂಜಯ! ನಿೋನು ಹ ೋಗ ಸವವಲ ೊೋಕಮಹ ೋಶ್ವರ
ಮಾಧವನನುು ತಿಳಿದಿರುವ ? ನಾನು ಹ ೋಗ ಅವನನುು ತಿಳಿದಿಲಿ
ಎನುುವುದನುು ನನಗ ಹ ೋಳು.”

ಸಂಜಯನು ಹ ೋಳಿದನು:

“ರಾಜನ್! ನಿನಗ ವಿದ ಾ-ತಿಳುವಳಿಕ ಯಿಲಿ. ನನು ವಿದ ಾ-


ತಿಳುವಳಿಕ ಯಲ್ಲಿ ಕಡಿಮಯಿಲಿ. ವಿದಾಾಹಿೋನನಾಗಿ,
ಕತತಲ ಯಿಂದ ಆವರಿಸಿದವನಾಗಿ ನಿನಗ ಕ ೋಶ್ವನು
ಅರ್ವವಾಗುತಿತಲಿ. ವಿದ ಾಯಿಂದಲ ೋ ನಾನು ಮೊರೊ
ಯುಗಗಳ ಮಧುಸೊದನನನುು, ಸವತಃ ಪಾಡಲಪಟ್ಟಿಲಿದಿದುರೊ
ಬ ೋರ ಎಲಿವನೊು ಮಾಡುವ, ಇರುವ ಎಲಿವಕೊಕ
ಒಡ ಯನಾದ, ಪ್ರಭು ಅಪ್ಾಯನನುು ತಿಳಿದಿದ ುೋನ .”

ಧೃತರಾಷ್ರನು ಹ ೋಳಿದನು:

“ಗಾವಲಗಣ ೋ! ಜನಾದವನನಲ್ಲಿ ನಿತಾವೂ ನಿೋನು ತ ೊೋರಿಸುವ


ಈ ಭಕಿತ - ಯಾವುದರಿಂದ ನಿೋನು ತಿರಯುಗಗಳ

217
ಮಧುಸೊದನನನುು ತಿಳಿದಿದಿುೋಯೋ - ಆ ಭಕಿತಯೋನು?”

ಸಂಜಯನು ಹ ೋಳಿದನು:

“ನಿನಗ ಮಂಗಳವಾಗಲ್ಲ! ಮಾಯಯನುು ನಾನು


ಸ ೋವಿಸುವುದಿಲಿ. ನಾನು ಸವಲಪವೂ ಅಧಮವವನುು
ಆಚರಿಸುವುದಿಲಿ. ಶ್ುದಧ ಭಕಿತ ಭಾವದಿಂದ ನಡ ಯುತ ೋತ ನ .
ಶಾಸರಗಳಿಂದ ಜನಾದವನನನುು ತಿಳಿದಿದ ುೋನ .”

ಧೃತರಾಷ್ರನು ಹ ೋಳಿದನು:

“ದುಯೋವಧನ! ಹೃಷ್ಠೋಕ ೋಶ್ ಜನಾದವನನನುು ಮಚಿಚಸು.


ಮಗೊ! ಸಂಜಯನಷ್ುಿ ಆಪ್ತರಿಲಿ. ಕ ೋಶ್ವನನುು ಶ್ರಣು
ಹ ೊೋಗು!”

ದುಯೋವಧನನು ಹ ೋಳಿದನು:

“ಅಜುವನನ ಸಖ್ನ ಂದು ಹ ೋಳಿಕ ೊಂಡು ಆ ಭಗವಾನ್


ದ ೋವಕಿಪ್ುತರನು ಲ ೊೋಕವನುು ನಾಶ್ಪ್ಡಿಸುವವನಾದರ ,
ನಾನು ಕ ೋಶ್ವನ ಮರ ಹ ೊೋಗುವುದಿಲಿ!”

ಧೃತರಾಷ್ರನು ಹ ೋಳಿದನು:

“ಇಗ ೊೋ ಗಾಂಧಾರಿೋ! ನಿನು ಈ ಸುದುಮವತಿ ದುರಾತಮ


ಮಗನು ತನು ಈಷ್ ಾವ, ಅಭಮಾನಗಳಿಂದಾಗಿ ಶ ರೋಯಸಕರ

218
ಮಾತುಗಳಂತ ನಡ ದುಕ ೊಳಳದ ೋ
ಅಧ ೊೋಗತಿಗಿಳಿಯುತಿತದಾುನ !”

ಗಾಂಧಾರಿಯು ಹ ೋಳಿದಳು:

“ಐಶ್ವಯವಕಾಮಿೋ! ದುಷ್ಾಿತಮ! ವೃದಧರ ಶಾಸನವನುು


ಅಲಿಗಳ ಯುವವನ ೋ! ಮೊಢ! ಐಶ್ವಯವ-ರ್ಜೋವಗಳನುು,
ತಂದ ತಾಯಿಯರನುು ತ ೊರ ದವನ ೋ! ಶ್ತುರಗಳ
ಸಂತ ೊೋಷ್ವನುು ಹ ಚಿಚಸುವವನ ೋ! ನನು ಶ ೋಕವನುು
ಹ ಚಿಚಸುವವನ ೋ! ಭೋಮಸ ೋನನ ಪ ಟುಿ ತಿಂದಾಗ ನಿನು
ತಂದ ಯ ಮಾತನುು ನ ನಪಸಿಕ ೊಳುಳವ !”

ವಾಾಸನು ಹ ೋಳಿದನು:

“ರಾಜನ್! ನಿೋನು ಕೃಷ್ಣನಿಗ ಬ ೋಕಾದವನು. ಧೃತರಾಷ್ರ!


ನನುನುು ಕ ೋಳು. ನಿನು ದೊತನಾಗಿರುವ ಸಂಜಯನು ನಿನುನುು
ಶ ರೋಯಸಿ್ನ ಡ ಗ ಕ ೊಂಡ ೊಯುಾತಿತದಾುನ . ಅವನು ಈ
ಹೃಷ್ಠೋಕ ೋಶ್ನನುು – ಅವನ ಪ್ುರಾತನ ಮತುತ ಹ ೊಸ
ರೊಪ್ಗಳಲ್ಲಿ – ತಿಳಿದುಕ ೊಂಡಿದಾುನ . ಅವನನುು ಏಕಾಗರನಾಗಿ
ಕ ೋಳುವುದರಿಂದ ಮಹಾ ಭಯದಿಂದ ಮುಕತನಾಗುತಿತೋಯ.
ಕ ೊರೋಧ-ಹಷ್ವಗಳ ಕತತಲ ಯಿಂದ ಆವೃತರಾಗಿ, ಬಹುವಿಧದ
ಪಾಶ್ಗಳ ಬಂಧನಕ ೊಕಳಗಾಗಿ, ತಮಮಲ್ಲಿರುವ ಧನಗಳಿಂದ
ಸಂತುಷ್ಿರಾಗಿರುವುದಿಲಿ. ಕಾಮಮೊಢರು ಕುರುಡನು
219
ಕುರುಡನಿಂದ ಕರ ದ ೊಯಾಲಪಡುವಂತ ತಾವ ೋ ಮಾಡಿದ
ಕಮವಗಳಿಂದ ಪ್ುನಃ ಪ್ುನಃ ಯಮನ ವಶ್ದಲ್ಲಿ ಬರುತಾತರ .
ಮನಿೋಷ್ಠಗಳು ಹ ೊೋಗುವ ಒಂದ ೋ ಒಂದು ಮಾಗವವಿದ .
ಅದನುು ನ ೊೋಡಿ ಮೃತುಾವನುು ಜಯಿಸುತಾತರ . ಮಹಾತಮರು
ಅಲ್ಲಿ ಅಂಟ್ಟಕ ೊಳುಳವುದಿಲಿ!”

ಧೃತರಾಷ್ರನು ಹ ೋಳಿದನು:

“ಸಂಜಯ! ಭಯವನುು ಹ ೊೋಗಲಾಡಿಸುವ, ಯಾವುದರ


ಮೊಲಕ ಹೃಷ್ಠೋಕ ೋಶ್ನನುು ತಲುಪ ಉತತಮ ಶಾಂತಿಯನುು
ಪ್ಡ ಯಬಲ ಿನ ೊೋ ಆ ಮಾಗವದ ಕುರಿತು ಹ ೋಳು ಬಾ!”

ಸಂಜಯನು ಹ ೋಳಿದನು:

“ಅಕೃತಾತಮನು ಕೃತಾತಮನಾದ ಜನಾದವನನನುು


ತಿಳಿಯಲ್ಲಕಾಕಗುವುದಿಲಿ. ಇಂದಿರಯನಿಗರಹವಿಲಿದ ೋ ತನು
ಕಿರಯಗಳನುು ಮಾಡುವುದು ಉಪಾಯವಲಿ.
ಉತ ೋತ ಜನಗ ೊಂಡ ಇಂದಿರಯಗಳು ಬಯಸುವ ವಸುತಗಳನುು
ಅಪ್ರಮಾದನಾಗಿದುುಕ ೊಂಡು ತಾರ್ಜಸುವುದು,
ಅಪ್ರಮಾದನಾಗಿರುವುದು, ಮತುತ ಅಹಿಂಸ ಇವು ಜ್ಞಾನವನುು
ಹುಟ್ಟಿಸುತತವ ಎನುುವುದರಲ್ಲಿ ಸಂಶ್ಯವಿಲಿ. ಯಾವಾಗಲೊ
ಆಯಾಸಗ ೊಳಳದ ೋ ಇಂದಿರಯಗಳನುು ನಿಯಂತಿರಸು. ನಿನು
ಬುದಿಧಯು ದಾರಿತಪ್ಪದಿರಲ್ಲ. ಪ್ರತಿಸಾರಿಯೊ
220
ನಿದಿವಷ್ಿಪ್ಡಿಸಿಕ ೊೋ. ಈ ಇಂದಿರಯ ಧಾರಣ ಯನುು ವಿಪ್ರರು
ನಿಶ್ಚತವಾಗಿಯೊ ಜ್ಞಾನವನುು ನಿೋಡುತತದ ಯಂದು
ತಿಳಿದಿದಾುರ . ಇದ ೋ ಮನಿೋಷ್ಠಗಳು ಹ ೊೋಗುವ ಜ್ಞಾನದ
ಮಾಗವ. ಇಂದಿರಯಗಳನುು ಗ ಲಿದ ೋ ಕ ೋಶ್ವನನುು ಮನುಷ್ಾರು
ತಲುಪ್ುವುದಿಲಿ. ಇಂದಿರಯಗಳನುು ವಶ್ದಲ್ಲಿಟುಿಕ ೊಂಡು,
ಆಗಮಗಳನುು ತಿಳಿದುಕ ೊಂಡಿರುವವನು ಯೋಗದ ಮೊಲಕ
ತತವದಲ್ಲಿ ಶಾಂತನಾಗುತಾತನ .”

ಕೃಷ್ಣನ ನಾಮಾರ್ವಗಳನುು ಸಂಜಯನು ಧೃತರಾಷ್ರನಿಗ


ವಿವರಿಸಿದುದು
ಧೃತರಾಷ್ರನು ಹ ೋಳಿದನು:
“ಸಂಜಯ! ಪ್ುಂಡರಿೋಕಾಕ್ಷನ ಕುರಿತು ನಾನು ಕ ೋಳಿದುದಕ ಕ
ಇನೊು ಹ ಚುಚ ಹ ೋಳು. ಅವನ ಹ ಸರು ಮತುತ ಕಾಯವಗಳ
ಅರ್ವವನುು ಮಾಡಿಕ ೊಂಡರ ಆ ಪ್ುರುಷ್ ೊೋತತಮನನುು
ತಲುಪ್ಬಹುದು.”

ಸಂಜಯನು ಹ ೋಳಿದನು:

“ನಾನು ಆ ದ ೋವನ ಶ್ುಭನಾಮಗಳ ವಿವರಣ ಗಳನುು


ಕ ೋಳಿದ ುೋನ . ನನಗ ತಿಳಿದಂತ ಕ ೋಶ್ವನು ಅಪ್ರಮೋಯನು.
ಸವವಭೊತಗಳಿಗ ವಸನವನಿುೋಯುವುದರಿಂದ,
ವಸುವಾಗಿರುವುದರಿಂದ, ಮತುತ
221
ದ ೋವಯೋನಿಯಾಗಿರುವುದರಿಂದ ಅವನನುು
ವಾಸುದ ೋವನ ಂದು ತಿಳಿಯುತಾತರ . ವೃಷ್ತವದಿಂದಾಗಿ
ವಿಷ್ುಣವ ಂದು ಕರ ಯುತಾತರ . ಮುನಿಯಾಗಿದುುದರಿಂದ,
ಯೋಗಿಯಾಗಿರುವುದರಿಂದ ಅವನನುು ಮಾಧವನ ಂದು ತಿಳಿ.
ಸವವತತವಗಳನೊು ಲಯಗ ೊಳಿಸುವುದರಿಂದ ಮತುತ
ಮಧುವಿನ ಸಂಹಾರಕನಾಗಿದುದರಿಂದ ಅವನು
ಮಧುಸೊದನ. ‘ಕೃಷ್ಠ’ ಶ್ಬಧವು ಭೊಮಿಯನುು ಸೊಚಿಸುತತದ
ಮತುತ ‘ಣ’ ವು ನಿವೃತಿತಯನುು ಸೊಚಿಸುತತದ . ಕೃಷ್ಣನಲ್ಲಿ
ಇವ ರಡೊ ಸ ೋರಿರುವುದರಿಂದ ಕೃಷ್ಣನು
ಶಾಶ್ವತನ ಂದಾಗುತಾತನ . ಪ್ುಂಡರಿೋಕವು ನಿತಾವೂ, ಅಕ್ಷಯವೂ,
ಅಕ್ಷರವೂ ಆದ ಪ್ರಮ ಧಾಮ. ಆದುದರಿಂದ ಅವನು
ಪ್ುಂಡರಿೋಕಾಕ್ಷ. ದಸುಾಗಳನುು ಕಾಡುವುದರಿಂದ ಅವನು
ಜನಾದವನ. ಯಾರಲ್ಲಿ ಸತವವು ತ ೊೋರಿಸಿಕ ೊಳುಳತತದ ಯೋ,
ಯಾರಲ್ಲಿ ಸತವವು ಕಡಿಮಯಾಗುವುದಿಲಿವೊೋ, ಅಂರ್ಹ
ಸತವಕಾಕಗಿ ಅವನು ಸಾತವತ. ವೃಷ್ಭನಂತಿರುವುದರಿಂದ
ಅವನು ವೃಷ್ಭ ೋಕ್ಷಣ. ಜನನಿಯಲ್ಲಿ ಜನಿಸದ ೋ
ಇರುವುದರಿಂದ, ಜಯಿಸಲಸಾಧಾನಾಗಿರುವುದರಿಂದ ಅವನು
ಅಜ (ಜನಮವಿಲಿದವನು). ದ ೋವತ ಗಳ
ಸವಪ್ರಕಾಶ್ವಿರುವುದರಿಂದ ಅವನನುು ದಾಮೋದರನ ಂದು
ತಿಳಿಯುತಾತರ . ಹಷ್ವ, ಸುಖ್ ಮತುತ ಐಶ್ವಯವಗಳಿಂದ ಅವನು

222
ಹೃಷ್ಠೋಕ ೋಶ್ನಾಗಿದಾುನ . ಭೊಮಿ-ಆಕಾಶ್ಗಳನುು ಎರಡು
ಬಾಹುಗಳಲ್ಲಿ ಹ ೊತಿತರುವುದರಿಂದ ಅವನು
ಮಹಾಬಾಹುವ ಂದು ವಿಶ್ುರತನಾಗಿದಾುನ . ಕ ಳಮುಖ್ವಾಗಿ
ಕ್ಷ್ೋಣವಾಗದ ೋ ಇರುವುದರಿಂದ ಅವನು ಅಧ ೊೋಕ್ಷಜ. ನರರ
ಪ್ರಯಾಣನಾಗಿದುುದರಿಂದ ಅವನು ನಾರಾಯಣನ ಂದೊ
ಕರ ಯಲಪಡುತಾತನ . ಪ್ೊಣವಗ ೊಳಿಸುವವನು ಮತುತ
ಕಡಿಮಮಾಡುವವನಾಗಿರುವುದರಿಂದ ಅವನು
ಪ್ುರುಷ್ ೊೋತತಮ. ಇರುವ ಮತುತ ಇಲಿದಿರುವ ಎಲಿವುಗಳ
ಪ್ರಭುವಾದುದರಿಂದ ಮತುತ ಜ್ಞಾನದ ಮೊಲಕ ಎಲಿವನೊು
ಕಾಣುವುದರಿಂದ ಅವನು ಸವವ. ಕೃಷ್ಣನು ಸತಾದಲ್ಲಿ
ನ ಲ ಸಿದಾುನ ಮತುತ ಸತಾವು ಅವನಲ್ಲಿ ನ ಲ ಸಿದ . ಗ ೊೋವಿಂದನು
ಸತಾ ಅಸತಾಗಳ ರಡೊ. ಆದುದರಿಂದ ಅವನಿಗ ಸತಾ ಎಂಬ
ಹ ಸರೊ ಇದ . ವಿಕರಮದಿಂದಾಗಿ ಅವನು ವಿಷ್ುಣ.
ಜಯದಿಂದಾಗಿ ರ್ಜಷ್ುಣ ಎನುುತಾತರ . ಶಾಶ್ವತನಾಗಿರುವುದರಿಂದ
ಅನಂತನ ಂದೊ ಗ ೊೋವುಗಳನುು ತಿಳಿದುಕ ೊಂಡಿದುದಕ ಕ
ಗ ೊೋವಿಂದನ ಂದೊ ಕರ ಯುತಾತರ . ತತತವವಲಿವುಗಳನುು
ತತತವವುಳಳವುಗಳನಾುಗಿ ಮಾಡಿ ಪ್ರಜ ಗಳನುು
ಮೋಹಗ ೊಳಿಸುತಾತನ . ಈ ರಿೋತಿ ಧಮವನಿತಾನಾದ ಭಗವಾನ್
ಮಹಾಬಾಹು ಅಚುಾತನು ಹಿಂಸ ಯನುು ತಡ ಯಲು
ಮುನಿಗಳ ೂಂದಿಗ ಇಲ್ಲಿಗ ಬರುತಾತನ .”

223
ಧೃತರಾಷ್ರನು ಮಹಾವಿಷ್ುಣವನುು ಪಾರಥಿವಸುವುದು

ಧೃತರಾಷ್ರನು ಹ ೋಳಿದನು:

“ಸಂಜಯ! ದಿಕುಕಗಳನುು ದಿಕೊ್ಚಿಯಂತ ಪ್ರಕಾಶ್ಗ ೊಳಿಸುವ


ಪ್ರಮ ಶ್ರಿೋರದಿಂದ ಬ ಳಗುವ ವಾಸುದ ೋವನನುು
ಹತಿತರದಿಂದ ನ ೊೋಡಬಲಿ ಕಣುಣಳಳವರ ಮೋಲ
ಅಸೊಯಪ್ಡುತ ೋತ ನ . ಅವನು ಭಾರತರು ಗೌರವದಿಂದ
ಕ ೋಳುವಹಾಗ , ಸೃಂಜಯರಿಗ ಮಂಗಳವನುು ಮಾಡುವ,
ಅಭವೃದಿಧಯನುು ಬಯಸುವವರು ಕ ೋಳಬ ೋಕಾದ,
ಯಾವರಿೋತಿಯಲ್ಲಿಯೊ ನಿಂದನಿೋಯವಲಿದ, ಸಾಯಲು
ಬಯಸುವವರು ಕ ೋಳದ ಮಾತುಗಳನುು ಆಡುತಾತನ . ಸಾತವತರ
ಏಕವಿೋರನು ನಮಮಲ್ಲಿಗ ಬರುತಾತನ . ಯಾದವರ ಪ್ರಣ ೋತಾರ
ಆ ವೃಷ್ಭ, ಶ್ತುರಗಳ ಕ್ ೊೋಭಣ ಮತುತ ಹಂತಾರ, ಮತುತ
ದ ವೋಷ್ಠಸುವವರ ಯಶ್ಸ್ನುು ಎಳ ದುಕ ೊಳುಳವವನು. ಕುರುಗಳು
ಒಟ್ಟಿಗ ೋ ಆ ಮಹಾತಮ, ಶ್ತುರಹರಣ, ವರ ೋಣಾ, ಅಹಿಂಸ ಯ
ಕುರಿತಾಗಿ ಮಾತನಾಡಿ ನಮಮವರನುು ಮೋಹಿಸುವಂತಹ ಆ
ವೃಷ್ಠಣಶ ರೋಷ್ಿನನುು ನ ೊೋಡುತಾತರ . ಆ ಋಷ್ಠ, ಅತಾಂತ
ಸನಾತನ, ಮಾತುಗಳ ಸಮುದರ, ಯತಿಗಳ ಕಲಶ್,
ಅರಿಷ್ಿನ ೋಮಿ, ಗರುಡ, ಸುಪ್ಣವ, ಪ್ರಜ ಗಳ ಪ್ತಿ, ಭುವನದ
ಧಾಮ, ಸಹಸರಶ್ೋಷ್ವ, ಪ್ುರುಷ್, ಪ್ುರಾಣ, ಆದಿ-ಮಧಾ-

224
ಅಂತಾಗಳಿಲಿದಿರುವ, ಅನಂತ ಕಿೋತಿವ, ಶ್ುಕರದ ಧಾತಾರ,
ಹುಟ್ಟಿರದ ಜನಿತರ, ಪ್ರಮ ಪ್ರ ೋಭಾನಿಗ ಶ್ರಣು
ಹ ೊೋಗುತ ೋತ ನ . ಮೊರೊಲ ೊೋಕಗಳನುು ನಿಮಾವಣಿಸಿದ,
ದ ೋವಾಸುರರನೊು ನಾಗರಾಕ್ಷಸರನೊು, ಪ್ರಧಾನ
ನರಾಧಿಪ್ರನೊು, ವಿದುಷ್ರನೊು ಹುಟ್ಟಿಸಿದ, ಇಂದರನ
ಅನುಜನಿಗ ಶ್ರಣು ಹ ೊೋಗುತ ೋತ ನ .”

ಶ್ರೋಕೃಷ್ಣ ರಾಯಭಾರ
ಯುಧಿಷ್ಠಿರನು ರಾಯಭಾರಕ ಕ ಕೃಷ್ಣನನುು ಕ ೋಳಿದುುದು
ಸಂಜಯನು ಮರಳಿದ ನಂತರ ಧಮವರಾಜ ಯುಧಿಷ್ಠಿರನು ಸವವ
ಸಾತವತರ ವೃಷ್ಭ ದಾಶಾಹವನಿಗ ಹ ೋಳಿದನು:
“ಜನಾದವನ! ನನು ಮಿತರರ ಕಾಲವು ಇಗ ೊೋ ಬಂದ ೊದಗಿದ .
ಈ ಆಪ್ತಿತನಿಂದ ಉದಧರಿಸುವ ಬ ೋರ ಯಾರನೊು ನಾನು
ಕಾಣಲಾರ . ಮಾಧವ! ನಿನುನ ುೋ ಆಶ್ರಯಿಸಿ ನಾವು
ಅಮಾತಾರ ೊಂದಿಗಿರುವ ಮೋಹದಪವತ ಧಾತವರಾಷ್ರನಿಂದ
ನಮಮ ಭಾಗವನುು ನಿಭವಯದಿಂದ ಕ ೋಳಬಲ ಿವು.
ವೃಷ್ಠಣಯರನುು ಸವವ ಆಪ್ತುತಗಳಿಂದ ಹ ೋಗ ರಕ್ಷ್ಸುತಿತೋಯೋ
ಹಾಗ ನಿೋನು ಪಾಂಡವರಾದ ನಮಮನೊು ಕೊಡ ಈ ಮಹಾ
ಭಯದಿಂದ ರಕ್ಷ್ಸಬ ೋಕು.”
225
ಭಗವಂತನು ಹ ೋಳಿದನು:

“ಮಹಾಬಾಹ ೊೋ! ನಾನು ಇಲ್ಲಿಯೋ ಇದ ುೋನ . ಏನು


ಹ ೋಳಬ ೋಕ ಂದು ಬಯಸುತಿತೋಯೋ ಅದನುು ಹ ೋಳು. ನಿೋನು
ಏನು ಹ ೋಳುತಿತೋಯೋ ಅವ ಲಿವನೊು ಮಾಡುತ ೋತ ನ .”

ಯುಧಿಷ್ಠಿರನು ಹ ೋಳಿದನು:

“ಧೃತರಾಷ್ರ ಮತುತ ಅವನ ಮಗನ ಮನಸಿ್ನಲ್ಲಿರುವುದನುು


ನಿೋನು ಕ ೋಳಿದಿುೋಯ. ಕೃಷ್ಣ! ಸಂಜಯನು ನನಗ ಏನನುು
ಹ ೋಳಿದನ ೊೋ ಅವ ಲಿವೂ ಧೃತರಾಷ್ರನ ಮನಸಿ್ನಲ್ಲಿರುವವು.
ಇವನಲ್ಲಿ ಅವನ ಆತಮವು ವಿಸೃತಗ ೊಂಡಿದ .
ಹ ೋಳಿಕಳುಹಿಸಿದುುದನುು ಮಾತರ ದೊತನು ಆಡಬ ೋಕು. ಬ ೋರ
ಏನನಾುದರೊ ಹ ೋಳಿದರ ಅವನು ವಧಾಹವ. ಲುಬಧನಾಗಿ,
ಪಾಪ್ಮನಸಿ್ನಿಂದ ಇತರರನುು ಕಿೋಳಾಗಿ ಕಾಣುತಾತ ಅವನು
ರಾಜಾವನುು ಕ ೊಡದ ೋ ನಮಮಂದಿಗ ಶಾಂತಿಯನುು
ಹುಡುಕುತಿತದಾುನ . ಧೃತರಾಷ್ರನ ಆದ ೋಶ್ದಂತ ಹನ ುರಡು
ವಷ್ವಗಳು ವನದಲ್ಲಿ ವಾಸಿಸಿದುದು ಮತುತ ಇನ ೊುಂದು
ವಷ್ವ ವ ೋಷ್ಮರ ಸಿಕ ೊಂಡಿದುುದು, ಧೃತರಾಷ್ರನೊ ಕೊಡ ಆ
ಒಪ್ಪಂದದಂತ ನಡ ದುಕ ೊಳುಳತಾತನ ಎಂದಲಿವ ೋ? ನಾವು ಈ
ಒಪ್ಪಂದವನುು ಮುರಿದಿಲಿ ಎನುುವುದನುು ಬಾರಹಮಣರು
ಚ ನಾುಗಿ ಬಲಿರು. ವೃದಧರಾಜ ಧೃತರಾಷ್ರನು ಸವಧಮವವನುು

226
ಕಾಣುತಿತಲಿ. ಅರ್ವಾ ಅದನುು ಕಂಡರೊ ಪ್ುತರನ ಮೋಲ್ಲನ
ಮೋಹದಿಂದ ಆ ಮಂದಬುದಿಧಯ ಆಳಿವಕ ಯಲ್ಲಿದಾುನ .
ಸುಯೋಧನನ ಅನುಮತಿಯಂತ ನಿಂತು, ತನುದ ೋ ಲಾಭವನುು
ಬಯಸಿ ಲುಬಧನಾಗಿ ನಮಮಂದಿಗ ಸುಳಾಳಗಿ
ನಡ ದುಕ ೊಳುಳತಿತದಾುನ . ನಾನು ತಾಯಿ ಮತುತ ಮಿತರರನುು
ನ ೊೋಡಿಕ ೊಳಳಲು ಶ್ಕಾನಾಗಿಲಿ ಎನುುವುದಕಿಕಂತ
ದುಃಖ್ತರವಾದುದು ಏನಿದ ? ಕಾಶ್, ಚ ೋದಿ, ಪಾಂಚಾಲ,
ಮತ್ಯರು ಮತುತ ಗ ೊೋವಿಂದ ಮಧುಸೊದನ ನಿೋನು ನನು
ಪ್ಕ್ಷದಲ್ಲಿರುವಾಗ ನಾನು ಕ ೋವಲ ಐದು ಗಾರಮಗಳನುು
ಕ ೋಳುತಿತದ ುೋನ - ಕುಶ್ಸಿಲ, ವೃಕಸಿಲ, ಮಾಸಂದಿೋ,
ವಾರಣಾವತ ಮತುತ ಐದನ ಯ ಕ ೊನ ಯದಾಗಿ ಬ ೋರ
ಯಾವುದಾದರೊ ಗಾರಮ. ‘ತಂದ ೋ! ಐದು
ಗಾರಮಗಳನಾುಗಲ್ಲೋ ನಗರಗಳನಾುಗಲ್ಲೋ ಕ ೊಡು. ಅಲ್ಲಿ ನಾವು
ಒಟ್ಾಿಗಿ ವಾಸಿಸುತ ೋತ ವ . ಭರತರು ನಮಮನುು ಅಲ್ಲಿ
ಬಿಟುಿಬಿಡಲ್ಲ.’ ಅದಕೊಕ ಕೊಡ ದುಷ್ಾಿತಮ ಧಾತವರಾಷ್ರನು
ಒಪಪಕ ೊಳುಳವುದಿಲಿ. ಎಲಿವೂ ತನುದ ಂದು
ತಿಳಿದುಕ ೊಂಡಿದಾುನ . ಇದಕಿಕಂತಲೊ ದುಃಖ್ತರವಾದುದು
ಏನಿದ ?

ಉತತಮ ಕುಲದಲ್ಲಿ ಜನಿಸಿದ ವೃದಧನು ಪ್ರರ ಸಂಪ್ತಿತಗ


ಆಸ ಪ್ಟಿರ ಆ ಲ ೊೋಭವು ಅವನ ಪ್ರಜ್ಞ ಯನುು ಕಳ ಯುತತದ
227
ಮತುತ ನಾಶ್ವಾದ ಪ್ರಜ್ಞ ಯು ನಾಚಿಕ ಯನುು ಕಳ ಯುತತದ .
ನಾಚಿಕ ಯನುು ಕಳ ದು ಕ ೊಂಡಾಗ ಧಮವವು ಕ ಡುತತದ .
ಧಮವವು ನಾಶ್ಗ ೊಳಳಲು ಸಂಪ್ತುತ ನಾಶ್ವಾಗುತತದ . ಸಂಪ್ತುತ
ನಾಶ್ವಾಗಲು ಪ್ುರುಷ್ನು ನಾಶ್ಹ ೊಂದುತಾತನ . ಹೊ-
ಹಣುಣಗಳನುು ಬಿಡದ ಮರದಿಂದ ಹಕಿಕಗಳು ಹ ೋಗ ೊೋ ಹಾಗ
ಬಡವನಿಂದ ದಾಯಾದಿಗಳು, ಸ ುೋಹಿತರು ಮತುತ ಋತಿವಜರು
ದೊರವಾಗುತಾತರ . ಬಂಧುಗಳು ದೊರವಾದರ , ಉಸಿರು
ಹ ೊರಟುಹ ೊೋದ ನಂತರ ಕ ಳಗುರುಳುವಂತ ಅದ ೋ ಮರಣ.
ಇಂದು ಮತುತ ನಾಳ ಗ ಊಟವನುು ಕಾಣದ ೋ ಇರುವಷ್ುಿ
ಪಾಪ್ದ ಅವಸ ಿಯು ಬ ೋರ ೊಂದಿಲಿ ಎಂದು ಶ್ಂಬರನು
ಹ ೋಳಿದಾುನ . ಧನವು ಪ್ರಮ ಧಮವವ ಂದು ಹ ೋಳುತಾತರ .
ಎಲಿವೂ ಧನವನುು ಅವಲಂಬಿಸಿವ . ಲ ೊೋಕದಲ್ಲಿ ಧನಿಕರು
ರ್ಜೋವಿಸುತಾತರ . ಧನವಿಲಿದ ನರರು ಸಾಯುತಾತರ . ತನುದ ೋ
ಬಲವನುುಪ್ಯೋಗಿಸಿ ಯಾವ ನರನು ಇತರರ ಧನವನುು
ಕಸಿದುಕ ೊಳುಳತಾತನ ೊೋ ಅವನು ಆ ನರನ ಧಮವವನೊು,
ಅರ್ವವನೊು, ಕಾಮವನೊು ಮತುತ ಅವನನೊು ಕ ೊಲುಿತಾತನ .
ಈ ಅವಸ ಿಯನುು ಪ್ಡ ದ ಜನರು ಮರಣವನುು
ಹ ೊಂದುತಾತರ , ಮತುತ ಕ ಲವರು ಗಾರಮದ, ಕ ಲವರು ಕಾಡಿನ
ಮತುತ ಕ ಲವರು ನಾಶ್ದ ದಾರಿಯನುು ಹಿಡಿಯುವವರು.
ಧನಕಾಕಗಿ ಕ ಲವರು ಹುಚಚರಾಗುತಾತರ , ಇತರರು ಶ್ತುರಗಳ

228
ವಶ್ರಾಗುತಾತರ . ಕ ಲವರು ಇತರರ ದಾಸರಾಗುತಾತರ .
ಸಂಪ್ತತನುು ಕಳ ದುಕ ೊಳುಳವುದು ಪ್ುರುಷ್ನಿಗ
ಮರಣಕಿಕಂತಲೊ ದ ೊಡಡದು. ಸಂಪ್ತ ೋತ ಧಮವ ಮತುತ
ಕಾಮಗಳ ಕಾರಣ. ಆದರ ಸಾವಭಾವಿಕವಾಗಿ ಸಾಯುವುದು
ಲ ೊೋಕದಲ್ಲಿರುವವುಗಳಿಗ ಶಾಶ್ವತವಾಗಿರುವ ಧಮವ. ಇದು
ಯಾರಿಗೊ ತಪಪದುಲಿ.

ಉತತಮ ಸಂಪ್ತತನುು ಒಂದುಗೊಡಿಸಿದವರು


ಭ ೊೋಗಿಸುವಾಗಲ ೋ ಅದನುು ಕಳ ದುಕ ೊಂಡಷ್ುಿ
ನಿಧವನಿಕರಾದ ಜನರಿಗ ಬಾಧಕವ ನಿಸುವುದಿಲಿ. ತನುದ ೋ
ಅಪ್ರಾಧದಿಂದ ಮಹಾ ವಾಸನವನುು ಹ ೊಂದಿದವನು
ಇಂದಾರದಿ ದ ೋವತ ಗಳನುು ನಿಂದಿಸುತಾತನ ಯೋ ಹ ೊರತು
ತನುನುು ಎಂದೊ ನಿಂದಿಸಿಕ ೊಳುಳವುದಿಲಿ. ಎಲಿ ಶಾಸರಗಳೂ
ಕೊಡ ಅವನಲ್ಲಿರುವ ನಾಚಿಕ ಯನುು ಅಳಿಸಲಾರವು. ತನು
ಸ ೋವಕರ ಮೋಲ ಸಿಟ್ಾಿಗುತಾತನ ಮತುತ ಸ ುೋಹಿತರ ಮೋಲ
ಅಸೊಯ ಪ್ಡುತಾತನ . ಆಗ ಕ ೊೋಪ್ವು ಅವನನುು ಏರಿ
ಮೊರ್ ವಗ ೊಳಿಸುತತದ . ಮೋಹದ ವಶ್ಕ ಕ ಬಂದು ಕೊರರ
ಕಮವಗಳ ಡ ಗ ಒಯಾಲಪಡುತಾತನ . ಇನೊು ಪಾಪ್ಕಮವಗಳನುು
ಮಾಡಿ ಅವನಿಂದ ಸಂಕರವುಂಟ್ಾಗುವುದು. ಸಂಕರದಿಂದ
ಪಾಪ್ಕಮವಗಳ ಕ ೊನ ಯ ತಾಣ ನರಕಕ ಕ ಹ ೊೋಗುತಾತನ .
ಎಚ ಚತುತಕ ೊಳಳಲ್ಲಲಿವ ಂದರ ಅವನು ನರಕಕ ಕೋ ಹ ೊೋಗುತಾತನ .
229
ಪ್ರಜ್ಞ ಯೋ ಅವನನುು ಎಚಚರಿಸುತತದ . ಪ್ರಜ್ಞ ಯ ಕಣಿಣಲಿದಿದುರ
ಅವನು ಅಧ ೊೋಗತಿಗಿಳಿಯುತಾತನ . ಪ್ರಜ್ಞ ಯನುು ಪ್ಡ ದ
ಪ್ುರುಷ್ನು ಶಾಸರಗಳನುು ನ ೊೋಡುತಾತನ . ನಿತಾವೂ
ಶಾಸರಗಳನುು ಓದಿ ಪ್ುನಃ ಧಮವ, ನಂತರ ಮಾನವು ಅವನ
ಉತತಮ ಅಂಗವಾಗುತತದ . ಮಾನವಂತನು ಪಾಪ್ವನುು
ದ ವೋಷ್ಠಸುತಾತನ ಮತುತ ಅವನ ಅದೃಷ್ಿವು
ಅಭವೃದಿಧಯಾಗುತತದ . ಅವನು ಎಷ್ುಿ ಶ್ರೋಮಂತನ ೊೋ ಅಷ್ುಿ
ಪ್ುರುಷ್ನಾಗಿರುತಾತನ . ಧಮವನಿತಾನಾಗಿದುುಕ ೊಂಡು,
ಪ್ರಶಾಂತಾತಮನಾಗಿ, ಕಾಯವಯೋಗದಲ್ಲಿ ಸದಾ ತ ೊಡಗಿರುವ
ಅವನು ಅಧಮವವನುು ಮಾಡುವ ಬುದಿಧಯನುು
ಮಾಡುವುದಿಲಿ, ಪಾಪ್ದಲ್ಲಿ ನಡ ದುಕ ೊಳುಳವುದಿಲಿ.

ನಾಚಿಕ ಯಿಲಿದ ವಿಮೊಢನು ಸಿರೋಯೊ ಅಲಿ ಪ್ುರುಷ್ನೊ


ಅಲಿ. ಶ್ ದರನಿಗ ಹ ೋಗ ೊೋ ಹಾಗ ಅವನಿಗ ಧಮವದಲ್ಲಿ
ಅಧಿಕಾರವಿರುವುದಿಲಿ. ಮಾನವಂತನು ದ ೋವತ ಗಳನೊು,
ಪತುರಗಳನೊು ಮತುತ ತನುನೊು ಪರೋತಿಗ ೊಳಿಸಿ ಅದರಿಂದ
ಪ್ುಣಾಕಮವಗಳ ಅಂತಿಮ ತಾಣ ಅಮೃತತವವನುು
ಪ್ಡ ಯುತಾತನ . ಮಧುಸೊದನ! ಇವ ಲಿವನುು – ರಾಜಾವನುು
ಕಳ ದುಕ ೊಂಡು ಹ ೋಗ ನಾನು ಈ ರಾತಿರಗಳನುು ಕಳ ದ
ಎನುುವುದನುು - ನಿೋನು ನನುಲ್ಲಿ ಪ್ರತಾಕ್ಷವಾಗಿ ನ ೊೋಡಿದಿುೋಯ.
ಯಾವುದ ೋ ನಾಾಯದಿಂದಲೊ ನಾವು ನಮಮ ಸಂಪ್ತತನುು
230
ಬಿಟುಿಬಿಡುವವರಲಿ. ಪ್ರಯತುಮಾಡುವಾಗ ಸತತರ ಅದೊ
ಕೊಡ ಸರಿಯೋ! ನಾವು-ಅವರು ಶಾಂತಿಯಿಂದ
ಸಮಭೊತರಾಗಿ ಭೊಮಿಯನುು ಆಳುವುದು ಈಗಿರುವ
ಮದಲನ ಯ ಮಾಗವವಲಿವ ೋ? ಅದರ ನಂತರದ
ಮಾಗವವು ಕೌರವರನುು ಕ ೊಂದು ಅವರಿಂದ ರಾಜಾವನುು
ಪ್ಡ ಯುವ ರೌದರ ಕಮವವು ಕ್ಷಯವನುು ಆರಂಭಸುತತದ .
ಶ್ತುರಗಳು ಸಂಬಂಧಿಕರಾಗಿಲಿದಿದುರೊ ಎಷ್ ಿೋ
ಅನಾಯವರಾಗಿದುರೊ ಅವರನುು ವಧಿಸಬಾರದು.
ಹಿೋಗಿರುವಾಗ ಇವರಂರ್ವರಿಗ ಹ ೋಗ ಅದನ ುೋ
ಮಾಡಬಹುದು? ಇವರು ನಮಮ ದಾಯವಾದಿಗಳು, ಹ ಚಾಚಗಿ
ಸ ುೋಹಿತರು ಮತುತ ಗುರುಗಳಲಿವ ೋ? ಅವರನುು ವಧಿಸುವುದು
ಅತಿ ಪಾಪ್. ಯುದಧದಲ್ಲಿ ಏನು ಚಂದವಿದ ?

ಈ ಕ್ಷತಿರಯ ಧಮವವ ೋ ಪಾಪ್ವು. ನಾವಾದರ ೊೋ ಕ್ಷತಿರಯರಾಗಿ


ಹುಟ್ಟಿದ ುೋವ . ಇದು ನಮಮ ಧಮವವಾಗಲ್ಲೋ ಅರ್ವಾ
ಅಧಮವವಾಗಲ್ಲೋ ನಮಗ ಬ ೋರ ಯಾವ ವೃತಿತಯೊ
ನಿಶ ೋದವಾಗಿದ . ಶ್ ದರರು ಸ ೋವ ಯನುು ಮಾಡುತಾತರ .
ವ ೈಶ್ಾರು ವಾಾಪಾರಮಾಡಿ ರ್ಜೋವಿಸುತಾತರ . ನಾವು ವಧಿಸಿ
ರ್ಜೋವಿಸುತ ೋತ ವ . ಬಾರಹಮಣರು ಭಕ್ಾಪಾತ ರಯನುು ಬಳಸುತಾತರ .
ಕ್ಷತಿರಯನು ಕ್ಷತಿರಯನನುು ಕ ೊಲುಿತಾತನ . ಮಿೋನು ಮಿೋನಿನಿಂದ
ರ್ಜೋವಿಸುತತದ . ನಾಯಿಯು ನಾಯಿಯನುು ಕ ೊಲುಿತದ
ತ .
231
ನಡ ದುಕ ೊಂಡು ಬಂದಿರುವ ಧಮವವನುು ನ ೊೋಡು!
ಯುದಧದಲ್ಲಿ ನಿತಾವೂ ಕಲ್ಲಯಿರುತಾತನ . ಹ ೊೋರಾಟದಲ್ಲಿ
ಪಾರಣಗಳು ಹ ೊೋಗುತತವ . ಬಲವು ನಿೋತಿ ಮಾತರ. ಜಯ-
ಅಪ್ಜಯಗಳು ಅದೃಷ್ಿ. ರ್ಜೋವನ-ಮರಣಗಳು ಭೊತಗಳ ಸವ
ಇಚ ಛಯಂತ ನಡ ಯುವುದಿಲಿ. ಸುಖ್ ದುಃಖ್ಗಳ ರಡೊ ಕಾಲ
ಬಂದ ೊದಗದ ೋ ಬರಲಾರವು. ಒಬಬನ ೋ ಹಲವರನುು
ಕ ೊಲಿಬಹುದು ಅರ್ವಾ ಹಲವರು ಸ ೋರಿ ಒಬಬನನ ುೋ
ಕ ೊಲಿಬಹುದು. ಶ್ ರನು ಕಾಪ್ುರುಷ್ನನೊು ಅಯಶ್ಸಿವಯು
ಯಶ್ಸಿವಯನುು ಕ ೊಲಿಬಹುದು. ಇಬಬರಲ್ಲಿ ಯಾರಿಗೊ
ಜಯವಾಗಬಹುದು. ಇಬಬರಲ್ಲಿ ಯಾರಿಗೊ
ಸ ೊೋಲಾಗಬಹುದು. ಅವನತಿಯೊ ಹಾಗ ಯೋ. ಅದರಿಂದ
ಓಡಿ ಹ ೊೋದರ ನಾಶ್ ಮತುತ ಮರಣ ಎರಡೊ. ಹ ೋಗ
ನ ೊೋಡಿದರೊ ಯುದಧವು ಕ ಟಿದುು. ಯಾವ ಕ ೊಲ ಗಾರನನುು
ತಿರುಗಿ ಕ ೊಲುಿವುದಿಲಿ?

ಸತತವರಿಗ ಸ ೊೋಲು-ಗ ಲವುಗಳ ರಡೊ ಒಂದ ೋ! ಪ್ರಾಜಯವು


ಮರಣಕಿಕಂತ ಬ ೋರ ಯಂದು ನನಗನಿುಸುವುದಿಲಿ. ಯಾರದುು
ಗ ಲುವೊೋ ಅವರದೊು ಅಪ್ಚಯವು ನಿಶ್ಚತವಾದುದು.
ಕ ೊನ ಯಲ್ಲಿ ಬ ೋರ ಯಾರ ೊೋ ಅವನಿಗ ಪರಯರಾದವರನುು
ಕ ೊಲುಿತಾತರ . ಅವನ ಅಂಗಾಂಗಗಳು ಬಲಹಿೋನವಾದಾಗ,
ಪ್ುತರ ಭಾರತರನುು ಕಾಣದ ೋ ಎಲಿಕಡ ಯಿಂದಲೊ ರ್ಜೋವನದಲ್ಲಿ
232
ರ್ಜಗುಪ ್ಯು ಬ ಳ ಯುತತದ . ಯಾರು ವಿೋರರಾಗಿರುವರ ೊೋ,
ಮಾನವಂತರ ೊೋ, ಆಯವರ ೊೋ, ಕರುಣವ ೋದಿನಿಗಳ ೂೋ
ಅವರ ೋ ಯುದಧದಲ್ಲಿ ಸಾಯುತಾತರ . ಕಿೋಳು ಜನರು
ತಪಪಸಿಕ ೊಂಡು ಬಿಡುತಾತರ . ಇತರರನುು ಕ ೊಂದನಂತರವೂ
ನಿತಾ ಪ್ಶಾಚತಾತಪ್ವು ಇದ ುೋ ಇರುತತದ . ಇದರ ಫಲ್ಲತಾಂಶ್ವು
ಪಾಪ್ವ ೋ. ಯಾಕ ಂದರ ಉಳಿದವರು
ಉಳಿದುಕ ೊಳುಳತಾತರಲಿವ ೋ? ಉಳಿದವರು ಕೊಡ ಬಲವನುು
ಮರಳಿ ಪ್ಡ ದು ಉಳಿದವರನುು ಸಂಪ್ೊಣವವಾಗಿ ಕ ೊಲಿಲು,
ವ ೈರಕ ಕ ಅಂತಿಮ ವಿಧಿಯನುು ನಿೋಡಲು ಪ್ರಯತಿುಸುತಾತರ .
ಜಯವು ವ ೈರಕ ಕ ಕಾರಣವಾಗುತತದ ಯಾಕ ಂದರ ಸ ೊೋತವರು
ದುಃಖಿತರಾಗಿಯೋ ಇರುತಾತರ .

ಆದರ ಜಯಾಪ್ಜಯಗಳನುು ತ ೊರ ದು ಶಾಂತಿಯನುು


ಹುಡುಕಿದವನ ೋ ಸುಖ್ವಾಗಿ ನಿದಿರಸಬಲಿನು. ವ ೈರವನುು
ಹುಟ್ಟಿಸಿದ ಪ್ುರುಷ್ನು, ಮನ ಯಲ್ಲಿ ಸಪ್ವಗಳು ತುಂಬಿಯವೊೋ
ಎಂಬಂತ ಮನಸಿ್ನಲ್ಲಿ ಚಿಂತಿಸುತಾತ ನಿತಾವೂ ದುಃಖ್ದಲ್ಲಿ
ಮಲಗುತಾತನ . ಎಲಿರನೊು ನಾಶ್ಪ್ಡಿಸಿದರ ಯಶ್ಸು್
ಅವನನುು ತ ೊರ ಯುತತದ . ಸವವಭೊತಗಳಲ್ಲಿ ಶಾಶ್ವತವಾದ
ಅಕಿೋತಿವಯನುು ತಂದುಕ ೊಳುಳತಾತನ . ತುಂಬಾ ಕಾಲದಿಂದ
ಇದುರೊ ವ ೈರವು ಶಾಂತಗ ೊಳುಳವುದಿಲಿ. ಕುಟುಂಬದಲ್ಲಿ
ಹ ೊಸ ಪ್ುರುಷ್ನು ಹುಟುಿವವರ ಗ ಅದನ ುೋ ಹ ೋಳಿಕ ೊಂಡು
233
ಬರುತಾತರ . ವ ೈರವು ವ ೈರದಿಂದ ಉಪ್ಶ್ಮನವಾಗುವುದಿಲಿ.
ಹವಿಸಿ್ನಿಂದ ಅಗಿುಯು ಇನೊು ಚ ನಾುಗಿ ಉರಿಯುವಂತ
ಬ ಳ ಯುತತ ಹ ೊೋಗುತತದ . ಇದನುು ಶಾಂತಗ ೊಳಿಸಲು ಬ ೋರ
ಯಾವ ದಾರಿಯೊ ಇಲಿ. ಕ ೊನ ಯವರ ಗೊ ಈ ಅಂತರವು
ಉಳಿದುಕ ೊಳುಳತತದ . ಇದ ೋ ಭ ೋದವನುುಂಟುಮಾಡುವವರ
ನಿರಂತರ ದ ೊೋಷ್.

ಪೌರುಷ್ವ ೋ ಹೃದವನುು ಬಾಧಿಸುವ ಮಹಾ ರ ೊೋಗ. ಅದನುು


ತಾರ್ಜಸುವುದರಿಂದ ಅರ್ವಾ ಮನಸ್ನುು ಹಿಂದ
ತ ಗ ದುಕ ೊಳುಳವುದರ ಮೊಲಕ ಮಾತರ ಶಾಂತಿಯನುು
ಪ್ಡ ಯಬಹುದು. ಅರ್ವಾ ವ ೈರಿಗಳನುು ಬುಡಸಹಿತ
ನಾಶ್ಗ ೊಳಿಸುವುದರಿಂದ ಇದ ೋ ಫಲವನುು
ಪ್ಡ ಯಬಹುದಾದರೊ ಅದು ತುಂಬಾ ಕೊರರವ ನಿಸುತತದ .
ತಾಾಗದಿಂದ ಕೊಡ ಶಾಂತಿಯು ಬರುವುದಾದರೊ ಅದು
ವಧ ಯಂತ ಯೋ. ಯಾಕ ಂದರ ತನಗೊ ಮತುತ ವ ೈರಿಗಳಿಗೊ
ಸಾವಿನ ಸಂಶ್ಯವು ಇದ ುೋ ಇರುತತದ . ನಾವು ನಮಮ
ರಾಜಾವನುು ತಾರ್ಜಸಲೊ ಇಚಿಛಸುವುದಿಲಿ. ಕುಲಕ್ಷಯವನೊು
ಬಯಸುವುದಿಲಿ. ಶ್ರಣು ಹ ೊೋಗುವುದರಿಂದ ದ ೊರ ಯುವ
ಶಾಂತಿಯೋ ದ ೊಡಡದು. ಎಲಿರಿೋತಿಯಲ್ಲಿ ಪ್ರಯತಿುಸುವವರು
ಯುದಧವನುು ಬಯಸುವುದಿಲಿ. ಆದರ ಅವರ ಶಾಂತಿಯ
ಕ ೈಯನುು ತಿರಸಕರಿದರ ಯುದಧವು ವಿನಿಶ್ಚತ. ಮಾತುಕತ ಗಳು
234
ಯಶ್ಸಿವಯಾಗದ ೋ ಇದಾುಗ ಪ್ರಿಣಾಮವು ದಾರುಣವಾದುದು.
ಅದು ತ ೊೋಳಗಳ ಜಗಳದಂತ ಎಂದು ಪ್ಂಡಿತರು
ಕಂಡುಕ ೊಂಡಿದಾುರ . ಬಾಲಗಳನುು ಅಲಾಿಡಿಸುವುದರಿಂದ
ಪಾರರಂಭವಾಗುತತದ , ನಂತರ ಬ ೊಗಳುವುದು,
ಅದಕುಕತತರವಾಗಿ ಮತ ೊತಮಮ ಬ ೊಗಳಿಕ , ಹಿಂದ
ಸರಿಯುವುದು, ಹಲುಿಗಳನುು ಕಡಿಯುವುದು, ಜ ೊೋರಾದ
ಬ ೊಗಳಿಕ ಮತುತ ನಂತರ ಕಚಾಚಟ. ಅವುಗಳಲ್ಲಿ
ಬಲಶಾಲ್ಲಯಾದುದು ಗ ದುು ಮಾಂಸದ ತುಂಡನುು ತಿನುುತತದ .
ಮನುಷ್ಾರಲ್ಲಿಯೊ ಹಿೋಗ ಯೋ ನಡ ಯುತತದ . ಅದರಲ್ಲಿ
ವಿಶ ೋಷ್ವಾದುದು ಏನೊ ಇಲಿ. ಯಾವಾಗಲೊ ಬಲಶಾಲ್ಲಗಳು
ದುಬವಲರ ೊಂದಿಗ ಹಿೋಗ ಯೋ ನಡ ದುಕ ೊಳುಳತಾತರ -
ಅನಾದರಣ ಮತುತ ವಿರ ೊೋಧ. ದುಬವಲನ ೋ
ಶ್ರಣುಹ ೊೋಗುತಾತನ .

ತಂದ , ರಾಜ ಮತುತ ವೃದಧರು ಸವವತಾ ಗೌರವಕ ಕ ಅಹವರು.


ಆದುದರಿಂದಲ ೋ ಧೃತರಾಷ್ರನನುು ನಾವು ಗೌರವಿಸುತ ೋತ ವ
ಮತುತ ಪ್ೊರ್ಜಸುತ ೋತ ವ . ಆದರ ಧೃತರಾಷ್ರನ
ಪ್ುತರಸ ುೋಹವಾದರ ೊೋ ಬಲವಾದದುು. ಅವನು ಪ್ುತರನ
ವಶ್ದಲ್ಲಿ ನಮಮ ಶ್ರಣಾಗತಿಯನುು ಪ್ರಿಹಾಸಿಸುತಾತನ .
ಬಂದ ೊದಗಿದ ಈ ಸಮಯದಲ್ಲಿ ನಿನಗ ೋನಿಸುತತದ ? ಮಾಧವ!
ನಾವು ಹ ೋಗ ಅರ್ವ ಮತುತ ಧಮವಗಳು ಕಡಿಮಯಾಗದಂತ
235
ನಡ ದುಕ ೊಳಳಬಹುದು? ಈ ರಿೋತಿಯ ಕಷ್ಿ ಬಂದ ೊಗಿರುವಾಗ
ನಿನುನುು ಬಿಟುಿ ಬ ೋರ ಯಾರಲ್ಲಿ ನಾನು
ವಿಚಾರಮಾಡಬಹುದು? ಎಲಿವನೊು ನಿಧವರಿಸಬಲಿ
ನಿೋನಲಿದ ೋ ನಮಗ ಎಲಿ ಕ ಲಸಗಳಲ್ಲಿ ದಾರಿಯನುು
ತಿಳಿದಿರುವ, ಒಳ ಳಯದನ ುೋ ಬಯಸುವ ಪರಯನು ಬ ೋರ
ಯಾರಿದಾುರ ?”

ಹಿೋಗ ಹ ೋಳಿದ ಧಮವರಾಜನಿಗ ಜನಾದವನನು ಉತತರಿಸಿದನು:

“ನಿಮಿಮಬಬರ ಒಳಿತಿಗಾಗಿ ಕುರುಸಂಸದಕ ಕ ಹ ೊೋಗುತ ೋತ ನ . ನಿನು


ಲಾಭವನುು ಅಪ್ಹರಿಸದ ೋ ಶಾಂತಿಯು ದ ೊರ ಯಿತ ಂದರ
ಅದು ನನು ಮಹಾ ಪ್ುಣಾವಾಗುತತದ . ಹಾಗ ನಡ ದರ ಫಲವು
ಮಹತತರವಾಗಿರುತತದ . ಹ ೊೋರಾಡಲು ಸಿದಧರಾಗಿರುವ ಕುರು-
ಸೃಂಜಯರು, ಪಾಂಡವರು, ಧಾತವರಾಷ್ರರು ಮತುತ ಇಡಿೋ
ಭೊಮಿಯನ ುೋ ಮೃತುಾಪಾಶ್ದಿಂದ ಬಿಡುಗಡ ಗ ೊಳಿಸುತ ೋತ ನ .”

ಯುಧಿಷ್ಠಿರನು ಹ ೋಳಿದನು:

“ಕೃಷ್ಣ! ನಿೋನು ಕುರುಗಳಲ್ಲಿಗ ಹ ೊೋಗುವುದಕ ಕ ನಾನು


ಒಪ್ುಪವುದಿಲಿ. ಎಷ್ ಿೋ ಸೊಕತವಾಗಿದುರೊ ನಿನು ಮಾತನುು
ಸುಯೋಧನನು ನಡ ಸುವುದಿಲಿ. ಎಲಿ ಪಾಥಿವವರೊ
ಕ್ಷತಿರಯರೊ ಸುಯೋಧನನ ವಶ್ದಲ್ಲಿ ಬಂದಿದಾುರ . ಅವರ
ಮಧ ಾ ನಿೋನು ಹ ೊೋಗುವುದು ನನಗಿಷ್ಿವಿಲಿ. ಮಾಧವ!
236
ನಿನಗ ೋನಾದರೊ ಆದರ ಪ್ರಪ್ಂಚದ ಯಾವುದೊ - ಸಂಪ್ತುತ,
ದ ೋವತವ, ಅಮರರ ಎಲಿ ಐಶ್ವಯವ – ನಮಗ ಸುಖ್ವನುು
ತರಲಾರವು.”

ಭಗವಂತನು ಹ ೋಳಿದನು:

“ಮಹಾರಾಜ! ಧಾತವರಾಷ್ರನ ದುಷ್ಿತನವನುು ಬಲ ಿ. ಆದರ


ಇದರಿಂದ ನಾವು ಸವವ ಲ ೊೋಕಗಳಲ್ಲಿ ಮಹಿೋಕ್ಷ್ತರ ಮಾತಿಗ
ಬರುವುದಿಲಿ. ಸಿಂಹದ ಎದಿರು ಇತರ ಮೃಗಗಳಂತ ಎಲಿ
ರಾಜರು ಒಟ್ಟಿಗ ೋ ಬಂದರೊ ಕುರದಧನಾದ ನನು ಎದಿರು
ನಿಲಿಲು ಸಾಕಾಗಲ್ಲಕಿಕಲಿ. ಅವರು ನನ ೊುಡನ ಏನಾದರೊ
ಕ ಟಿದಾುಗಿ ನಡ ದುಕ ೊಂಡರ ಎಲಿ ಕುರುಗಳನೊು
ಸುಟುಿಬಿಡುತ ೋತ ನ ಎಂದು ನಿಶ್ಚಯಿಸಿದ ುೋನ . ನಾನು ಅಲ್ಲಿಗ
ಹ ೊೋಗುವುದು ನಿರರ್ವಕವಾಗುವುದಿಲಿ. ನಮಗ ಎಂದಾದರೊ
ಏನಾದರೊ ಲಭಾವಾಗಿಯೋ ಆಗುತತದ . ನಿೋನು ಕ ಟಿ ಮಾತಿಗ
ಬರಬಾರದ ಂದಷ್ ಿೋ!”

ಯುಧಿಷ್ಠಿರನು ಹ ೋಳಿದನು:

“ಕೃಷ್ಣ! ನಿನಗ ಇಷ್ಿವಾಗುವುದಾದರ ಕೌರವರಲ್ಲಿಗ ಹ ೊೋಗು.


ಮಂಗಳವಾಗಲ್ಲ! ಯಶ್ಸಿವಯಾಗಿ, ಸುರಕ್ಷ್ತನಾಗಿ ನಿನು
ಮರಳುವಿಕ ಯನುು ಕಾಯುತಿತರುತ ೋತ ನ . ಕುರುಗಳಲ್ಲಿಗ ಹ ೊೋಗಿ,
ಎಲಿರೊ ಸ ುೋಹ ಮತುತ ಸಂತ ೊೋಷ್ದಿಂದ ಒಟ್ಟಿಗ ೋ ಇರುವ
237
ಹಾಗ ಭಾರತರನುು ಶಾಂತಗ ೊಳಿಸು. ನನು ತಮಮನಂತಿರುವ .
ನನು ಮತುತ ಬಿೋಭತು್ವಿನ ಪರಯ ಸಖ್ನಾಗಿರುವ . ನಿನು
ಸ ುೋಹದಲ್ಲಿ ಸವಲಪವೂ ಶ್ಂಕ ಯಿಲಿ. ನಮಗ ಒಳ ಳಯದನುು
ತರುತಿತೋಯ. ನಮಮನುು ತಿಳಿದಿದಿುೋಯ. ಅವರನುು ತಿಳಿದಿದಿುೋಯ.
ಒಳ ಳಯದ ೋನ ಂದು ತಿಳಿದಿದಿುೋಯ. ಮಾತನುು ತಿಳಿದಿದಿುೋಯ.
ನಮಮ ಹಿತದಲ್ಲಿರುವ ಏನನೊು ಸುಯೋಧನನಿಗ ಹ ೋಳು.
ಶಾಂತಿಯಾಗಲ್ಲೋ ಅರ್ವಾ ಯುದಧವಾಗಲ್ಲೋ, ಯಾವುದು
ಧಮವಕ ಕ ಜ ೊೋಡಿಕ ೊಂಡಿದ ಯೋ ಅದ ೋ ಮಾತನುು ಅವರಿಗ
ಹ ೋಳು.”

ಕೃಷ್ಣನು ರಾಯಭಾರಕ ಕ ಒಪಪಕ ೊಂಡಿದುದು


ಭಗವಂತನು ಹ ೋಳಿದನು:
“ಸಂಜಯನ ಮಾತನೊು ನಿನುದನೊು ಕ ೋಳಿದ ುೋನ . ಅವರ ಮತುತ
ನಿನು ಎಲಿ ಅಭಪಾರಯಗಳನೊು ತಿಳಿದಿದ ುೋನ . ನಿನು ಬುದಿಧಯು
ಧಮವವನುು ಆಶ್ರಯಿಸಿದುರ ಅವರ ಮತಿಯು ವ ೈರವನುು
ಆಶ್ರಯಿಸಿದ . ಯುದಧವಿಲಿದ ೋ ಏನ ಲಿ ದ ೊರ ಯುತತದ ಯೋ
ಅದು ನಿನು ಬಹುಮತವಾಗುತತದ . ವಿಶಾಂಪ್ತ ೋ!
ಭಕ್ ಬ ೋಡುವುದು ಕ್ಷತಿರಯನ ಕ ಲಸವಲಿ. ಆಶ್ರಮಗಳನುು
ತಿಳಿದವರು ಕ್ಷತಿರಯರು ಏನನುು ಬ ೋಡಬ ೋಕ ಂದು ಹ ೋಳಿದಾುರ .
ಸಂಗಾರಮದಲ್ಲಿ ಜಯ ಅರ್ವಾ ಸಾವು. ಇದ ೋ ಸನಾತನವಾಗಿ

238
ಧಾತರನು ತ ೊೋರಿಸಿಕ ೊಟಿ ಕ್ಷತಿರಯರ ಸವಧಮವ. ಹ ೋಡಿತನವು
ಹ ೋಳಿದುುದಲಿ. ಹ ೋಡಿತನವನುು ಬಳಸಿ ರ್ಜೋವನ ಮಾಡುವುದು
ಶ್ಕಾವಿಲಿ. ವಿಕರಮದಿಂದ ಶ್ತುರಗಳನುು ಜಯಿಸು. ಅತಿ
ಆಸ ಯಿಂದ ದಿೋಘ್ವಕಾಲ ಸ ುೋಹವನುುು ಬಳಸಿ,
ಸಂತ ೊೋಷ್ಗ ೊಳಿಸಿ ಧಾತವರಾಷ್ರರು ಮಿತರರನುು
ಮಾಡಿಕ ೊಂಡಿದಾುರ . ಸ ೋನ ಗಳನುು ಒಟುಿಗೊಡಿಸಿದಾುರ .
ಅವರು ನಿನುನುು ಎಂದೊ ಸರಿಸಮನ ಂದು ಪ್ರಿಗಣಿಸುವುದಿಲಿ.
ಭೋಷ್ಮ, ದ ೊರೋಣ, ಕೃಪ್, ಮದಲಾದವರ ಕಾರಣದಿಂದ
ತಾವ ೋ ಬಲವಂತರ ಂದು ತಿಳಿದುಕ ೊಂಡಿದಾುರ . ಎಲ್ಲಿಯವರ ಗ
ನಿೋನು ಕರುಣ ಯಿಂದ ಅವರ ೊಡನ ನಡ ದುಕ ೊಳುಳತಿತೋಯೋ
ಅಲ್ಲಿಯವರಗ ಅವರು ನಿನು ರಾಜಾವನುು ನಿನಿುಂದ
ದೊರವಿಟುಿಕ ೊಳುಳತಾತರ . ಅನುಕ ೊರೋಶ್ವಾಗಲ್ಲೋ,
ಕಾಪ್ವಣಾವಾಗಲ್ಲೋ, ಧಮಾವರ್ವಕಾರಣವಾಗಲ್ಲೋ
ಧಾತವರಾಷ್ರನು ನಿನಗಿಷ್ಿಬಂದಂತ ನಡ ದುಕ ೊಳುಳವಂತ
ಮಾಡಲಾರವು. ಯಾವಾಗ ನಿನಗ ಕೌಪೋನವನುು ತ ೊಡಿಸಿ
ಬಿಟಿರ ೊೋ ಆಗ ಅವರು ತಮಮ ತಪಪಗ ಪ್ರಿತಪಸಲ್ಲಲಿ
ಎನುುವುದ ೋ ನಿನಗ ಇದರ ಕುರಿತಾದ ಸಾಕ್ಷ್. ಪತಾಮಹ,
ದ ೊರೋಣ, ಧಿೋಮತ ವಿದುರ ಮತುತ ಎಲಿ ಕುರುಮುಖ್ಾರೊ
ನ ೊೋಡುತಿತರುವಾಗಲ ೋ ದಾನಶ್ೋಲನಾದ, ಮೃದುವಾದ,
ನಿಯಂತರಣದಲ್ಲಿರುವ, ಧಮವವನುು ಬಯಸುವ, ಮಾತಿನಂತ

239
ನಡ ದುಕ ೊಳುಳವ ನಿನುನುು ದೊಾತದಲ್ಲಿ ಮೋಸಗ ೊಳಿಸಿ, ಆ
ಕೊರರ ಕಮವದಿಂದ ನಾಚಿ ಮುದುಡಿಹ ೊೋಗದ ೋ ಇದು ಆ
ಪಾಪ, ನಡತ ವಿಚಾರಗಳಿಲಿದಿರುವವನ ೊಂದಿಗ ಸವಲಪವೂ
ಪರೋತಿಯನುು ತ ೊೋರಿಸಬ ೋಡ! ಅವರು ಲ ೊೋಕದಲ್ಲಿ ಎಲಿರಿಂದ
ವಧಾಹವರು. ಪ್ುನಃ ನಿನಿುಂದಾದರ ೋನು! ಅವನು
ಸಹ ೊೋದರರ ೊಂದಿಗ ಜಂಬದಿಂದ ನಗುತಾತ ಹ ೊಲಸು
ಮಾತುಗಳಿಂದ ನಿನುನುು ಈ ರಿೋತಿ ಹ ೋಳಿ ನ ೊೋಯಿಸಲ್ಲಲಿವ ೋ?
‘ಈಗ ಪಾಂಡವರಲ್ಲಿ ತಮಮದು ಎಂದು ಹ ೋಳಿಕ ೊಳುಳವುದು
ಏನೊ ಉಳಿದಿಲಿ! ಅವರ ಹ ಸರೊ ಗ ೊೋತರವೂ ಕೊಡ
ಅವರದಾುಗಿ ಉಳಿಯುವುದಿಲಿ! ಬಹು ಕಾಲದ ನಂತರ ಅವರ
ಪ್ರಾಭವವಾಗುತತದ . ತಮಮ ಪ್ರಕೃತಿಯನುು ಕಳ ದುಕ ೊಂಡು
ಪ್ರಕೃತಿಯನ ುೋ ಸ ೋರಿಕ ೊಳುಳತಾತರ !’

ನಿೋನು ವನಕ ಕ ಹ ೊರಟ್ಟರುವಾಗ ಕುಲಬಾಂಧವರ ನಡುವ


ಅವನು ಇದು ಮತುತ ಇನೊು ಇತರ ಪೌರುಷ್ದ ಜಂಬದ
ಮಾತನಾಡಿದನು. ತಪಪಲಿದ ನಿನುನುು ನ ೊೋಡಿ ಅಲ್ಲಿ ಸಭ ಯಲ್ಲಿ
ಸ ೋರಿದು ಎಲಿರೊ ಗಂಟಲಲ್ಲಿ ಕಣಿಣೋರನುು ತುಂಬಿಸಿಕ ೊಂಡು
ಅಳುತಾತ ಕುಳಿತಿದುರು. ರಾಜರೊ ಬಾರಹಮಣರೊ ಅವನನುು
ಅಭನಂದಿಸಲ್ಲಲಿ. ಅಲ್ಲಿ ಎಲಿ ಸಭಾಸದರೊ
ದುಯೋವಧನನನುು ನಿಂದಿಸಿದರು. ಕುಲ್ಲೋನನಿಗ ನಿಂದ ಮತುತ
ಸಾವಿದ . ಆದರ ಕುರ್ಜೋವಿಕನ ನಿಂದ ಗಿಂತ ಸಾವ ೋ ಅವನಿಗ
240
ಬ ೋಕಾದುದಾಗುತತದ . ಎಂದು ಭೊಮಿಯ ಸವವ ರಾಜರುಗಳು
ಅವನ ನಾಚಿಕ ಗ ೋಡುತನವನುು ನಿಂದಿಸಿದರ ೊೋ ಅಂದ ೋ
ಅವನು ಸತುತಹ ೊೋದ! ಯಾರ ಚಾರಿತರಯವು ಈ ರಿೋತಿ
ಇದ ಯೋ ಅವನನುು ಕ ೊಲುಿವುದು, ಬ ೋರುಗಳನುು
ಕಳ ದುಕ ೊಂಡು ಕ ೋವಲ ಬುಡದ ಮೋಲ ನಿಂತಿರುವ
ಮರವನುು ಕ ಡಹುವಂತ , ಅತಿೋ ಸುಲಭ. ಅನಾಯವನಾದ,
ಸವವಲ ೊೋಕ ಕ ದುಮವತಿಯಾದ, ಇವನನುು ಸಪ್ವದಂತ
ಕ ೊಲಿಬ ೋಕು. ಶ್ಂಕಿಸಬ ೋಡ! ಅದ ೋನ ೋ ಇದುರೊ, ತಂದ ಮತುತ
ಭೋಷ್ಮರಿಗ ಶ್ರಣುಹ ೊೋಗುವ ನಿನು ಈ ಕ್ಷಮಾಬುದಿಧಯು ನನಗ
ಹಿಡಿಸುತತದ .

ನಾನು ಹ ೊೋಗಿ ದುಯೋವಧನನ ಕುರಿತು ಇನೊು


ದವಂದವಭಾವವನುು ಹ ೊಂದಿರುವ ಎಲಿರ ಸಂಶ್ಯವನುು
ಕ ೊನ ಗ ೊಳಿಸುತ ೋತ ನ . ರಾಜರುಗಳ ಮಧ ಾ ನಿನುಲ್ಲಿರುವ ಪ್ರುಷ್
ಗುಣಗಳ ಮತುತ ಅವನ ದುನವಡತ ಯ ಸಂಕಿೋತವನ
ಮಾಡುತ ೋತ ನ . ಅಲ್ಲಿ ನಾನು ಹ ೋಳುವ
ಧಮಾವರ್ವಸಂಹಿತವಾದ ಹಿತವಾದ ಮಾತುಗಳನುು ಕ ೋಳಿ
ಸವವ ಪಾಥಿವವರೊ, ನಾನಾ ಜನಪ್ದ ೋಶ್ವರೊ ನಿೋನು
ಧಮಾವತಮ ಮತುತ ಸತಾವನುು ಹ ೋಳುವವನ ಂದೊ ಅವನು
ಲ ೊೋಭದಿಂದ ನಡ ದುಕ ೊಳುಳತಿತದಾುನ ಂದೊ ತಿಳಿಯುತಾತರ .
ಪೌರ ಜಾನಪ್ದರಲ್ಲಿ, ವೃದಧ ಬಾಲಕರಲ್ಲಿ, ನಾಲುಕ
241
ವಣವದವರು ಸ ೋರುವಲ್ಲಿ ಅವನ ೋ ತಪಪತಸಿನ ಂದು
ಹ ೋಳುತ ೋತ ನ . ಶಾಂತಿಯನುು ಅರಸುವಾಗ ನಿೋನು ಅಲ್ಲಿ ಯಾವ
ಅಧಮವವನೊು ಎಸಗುವುದಿಲಿ. ರಾಜರು ಕುರುಗಳನೊು
ಧೃತರಾಷ್ರನನೊು ನಿಂದಿಸುತಾತರ . ಲ ೊೋಕವ ೋ ಅವರನುು
ಪ್ರಿತಾರ್ಜಸಿದಾಗ ಮಾಡುವುದ ೋನು ಉಳಿಯುತತದ ?
ದುಯೋವಧನನು ಹತನಾದ ನಂತರ ಮಾಡುವುದಾದರೊ
ಏನಿದ ? ಇದನುು ಮನಸಿ್ನಲ್ಲಿಟುಿಕ ೊಂಡು ನಾನು
ಕುರುಗಳ ಲಿರ ಬಳಿ ಹ ೊೋಗುತ ೋತ ನ .

ನಿನು ಲಾಭವನುು ಕಡ ಗ ಣಿಸದ ೋ ಶಾಂತಿಯನುು ತರಲು


ಪ್ರಯತಿುಸುತ ೋತ ನ ಮತುತ ಅದಕ ಕ ಅವರ ಪ್ರತಿಕಿರಯಯನುು
ಗಮನಿಸುತ ೋತ ನ . ಕೌರವರ ಯುದಧದ ತಯಾರಿಯನುು
ನ ೊೋಡಿಕ ೊಂಡು, ನಿನಗ ಜಯವನುು ತರಲು ಹಿಂದಿರುಗುತ ೋತ ನ .
ಏನ ೋ ಆದರೊ ಅವರ ೊಂದಿಗ ಯುದಧವನ ುೋ ನಾನು
ಶ್ಂಕಿಸುತಿತದ ುೋನ . ನಿಮಿತತಗಳ ಲಿವೂ ನನಗ ಅದನ ುೋ
ಸೊಚಿಸುತಿತವ . ಮೃಗಪ್ಕ್ಷ್ಗಳು ಘೊೋರವಾಗಿ ಕೊಗುತಿತವ .
ರಾತಿರಯಾಗುವಾಗ ಆನ ಕುದುರ ಗಳು ಘೊೋರ ರೊಪ್ವನುು
ತಾಳುತಿತವ . ಮತುತ ಬ ಂಕಿಯು ಬಹು ಬಣಣಗಳನುು ತಳ ದು
ಘೊೋರರ ೊೋಪ್ಗಳನುು ಕರ ಯುತಿತದ . ಮನುಷ್ಾ ಲ ೊೋಕವನುು
ಕ ೊನ ಗ ೊಳಿಸಲು ಘೊೋರ ಅಂತಕನು ಬರುತಿತದಾುನಲಿದ ೋ ಈ
ರಿೋತಿ ತ ೊೋರಿಸಿಕ ೊಳುಳತಿತರಲ್ಲಲಿ. ಶ್ಸರಗಳು, ಬಾಣಗಳು,
242
ಕವಚಗಳು, ರರ್ಗಳು, ಆನ ಗಳು ಮತುತ ಧವಜಗಳು
ಸಿದಧವಾಗಿರಲ್ಲ. ನಿನು ಎಲಿ ಯೋಧರೊ ತಮಮ
ತರಬ ೋತಿಗಳನುು ಮುಗಿಸಿ, ಕುದುರ , ಆನ ಮತುತ ರರ್ಗಳಲ್ಲಿ
ಸಿದಧರಾಗಿರಲ್ಲ. ಸಂಗಾರಮಕ ಕ ಬ ೋಕಾದುದ ಲಿವೂ
ಸಿದಧವಾಗಿದ ಯಂದು ನ ೊೋಡಿಕ ೊೋ. ಹಿಂದ ನಿನುದಾಗಿದು ಮತ ತ
ದೊಾತದಲ್ಲಿ ಅಪ್ಹರಿಸಲಪಟಿ ಸಮೃದಧ ರಾಜಾವನುು
ರ್ಜೋವವಿರುವವರ ಗ ದುಯೋವಧನನು ನಿನಗ ಕ ೊಡಲು ಏನು
ಮಾಡಿದರೊ ಸಿದಧನಿರುವುದಿಲಿ.”

ಕೃಷ್ಣ ರಾಯಭಾರಕ ಕ ಭೋಮಸ ೋನನ ಸಂದ ೋಶ್


ಭೋಮಸ ೋನನು ಹ ೋಳಿದನು:
“ಮಧುಸೊದನ! ಕುರುಗಳಿಗ ಶಾಂತಿಯಾಗುವ ರಿೋತಿಯಲ್ಲಿಯೋ
ಮಾತನಾಡು. ಯುದಧದ ಭೋತಿಯನುು ಅವರಲ್ಲಿ
ಹುಟ್ಟಿಸಬ ೋಡ! ಅಮಷ್ಠವ, ನಿತಾವೂ ಕ ೊೋಪ್ದಲ್ಲಿರುವ,
ಇನ ೊುಬಬರ ಶ ರೋಯಸ್ನುು ದ ವೋಷ್ಠಸುವ ದುಯೋವಧನನ ೊಡನ
ಕಟುವಾಗಿ ಮಾತನಾಡಬ ೋಡ. ಸೌಮಾವಾಗಿಯೋ ವಾವಹರಿಸು.
ಸವಭಾವದಲ್ಲಿಯೋ ಪಾಪಷ್ಿನಾಗಿರುವ, ಮನಸಿ್ನಲ್ಲಿ
ದಸುಾಗಳಿಗ ಸಮನಾದ, ಮುಂದಿನ ಆಲ ೊೋಚನ ಯೋ ಇಲಿದ,
ನಿಷ್ೊಿರಿೋ, ಮೋಸಗಾರ, ಕೊರರ ಪ್ರಾಕರಮಿ, ತುಂಬಾ
ಸಮಯದವರ ಗ ಕ ೊೋಪ್ವನಿುಟುಿಕ ೊಳುಳವ, ಪಾಪಾತಮ, ತನು

243
ಸಂಪ್ತತನುು ಹಂಚಿಕ ೊಳುಳವ ಮದಲು ಸಾಯುತ ೋತ ನ ಎನುುವ
ದುಯೋವಧನನು ತನಗ ಸ ೋರಿದುು ಎಂದು ತಿಳಿದುದನುು
ನಮಗ ಕ ೊಡಲಾರ. ಅಂರ್ವನ ೊಡನ ಶಾಂತಿಯನುು
ಕ ೋಳುವುದು ಪ್ರಮದುಷ್ಕರವ ಂದು ನನಗನಿುಸುತತದ . ಅವನು
ತನು ಮಿತರರನೊು ಕಿೋಳಾಗಿ ಕಾಣುತಾತನ , ಧಮವವನುು
ತ ೊರ ದಿದಾುನ , ಸುಳಳನುು ಪರೋತಿಸುತಾತನ , ಮತುತ ಸುಹೃದಯರ
ಮಾತುಗಳನೊು ಯೋಚನ ಗಳನೊು ಸಿವೋಕರಿಸುವುದಿಲಿ. ಅವನು
ಸಿಟ್ಟಿನ ವಶ್ಕ ಕ ಸಿಲುಕಿ ದುಷ್ಿಸವಭಾವವನುು ತಳ ದಿದಾುನ .
ಹುಲುಿ ಕಡಿಡಗಳ ಮೋಲ ತ ವಳುವ ಹಾವಿನಂತ ಸವಭಾವತಃ
ಪಾಪ್ದಿಂದಲ ೋ ನಡ ಯುತಾತನ . ದುಯೋವಧನನ ಸ ೋನ ಯು
ಎಂರ್ಹುದು, ಅವನ ಶ್ೋಲವು ಎಂರ್ಹುದು, ಸವಭಾವವು
ಎಂರ್ಹುದು, ಬಲವು ಎಂರ್ಹುದು ಮತುತ ಪ್ರಾಕರಮವು
ಎಂರ್ಹುದು ಎಂದು ಎಲಿವೂ ನಿನಗ ತಿಳಿದ ೋ ಇದ . ಹಿಂದ
ಕುರುಗಳು ಪ್ುತರರ ೊಂದಿಗ ಮತುತ ನಮಮಂದಿಗ ಇಂದರನ
ಹಿರಿಯರಂತ ಬಂಧುಗಳ ೂಂದಿಗ ಮುದದಿಂದ ಇರುತಿತದ ುವು.
ಈಗ ದುಯೋವಧನನ ಕ ೊರೋಧದಿಂದಾಗಿ ಛಳಿಗಾಲದ
ಕ ೊನ ಯಲ್ಲಿ ಬ ಂಕಿ ಹತಿತ ಉರಿಯುವ ಕಾಡಿನಂತ ಭಾರತರು
ಆಗಿದಾುರ .

ತಮಮ ಕುಲದವರನುು, ಸುಹೃದಯರನುು ಮತುತ


ಬಾಂಧವರನುು ನಾಶ್ಗ ೊಳಿಸಿದ ಹದಿನ ಂಟು ರಾಜರು
244
ಪ್ರಖ್ಾಾತರು. ಧಮವದ ಪ್ಯಾವಯಕಾಲವು ಬಂದಾಗ
ಸಮೃದಧರಾಗಿದು ಅಸುರರಲ್ಲಿ ತ ೋಜನಲ್ಲಿ ಅಗಿುಯಂತಿರುವ
ಬಲ್ಲಯು ಜನಿಸಿದನು. ಹ ೈಹಯರಲ್ಲಿ ಉದಾವತವ, ನಿೋಪ್ರಲ್ಲಿ
ಜನಮೋಜಯ, ತಾಲಜಂಘ್ರಲ್ಲಿ ಬಹುಲ, ಕೃಮಿಗಳಲ್ಲಿ
ಉದಧತ ವಸು, ಸುವಿೋರರಲ್ಲಿ ಅಜಬಿಂದು, ಸುರಾಷ್ರರಲ್ಲಿ
ಕುಶ್ಧಿವಕ, ಬಲ್ಲೋಹರಲ್ಲಿ ಅಕವಜ, ಚಿೋಣರಲ್ಲಿ ಧೌತಮೊಲಕ,
ವಿದ ೋಹರಲ್ಲಿ ಹಯಗಿರೋವ, ಮಹೌಜಸರಲ್ಲಿ ವರಪ್ರ,
ಸುಂದರವ ೋಗರಲ್ಲಿ ಬಾಹು, ದಿೋಪಾತಕ್ಷಣರಲ್ಲಿ ಪ್ುರೊರವರು,
ಚ ೋದಿ-ಮತ್ಯರಲ್ಲಿ ಸಹಜ, ಪ್ರಚ ೋತರಲ್ಲಿ ಬೃಹದಬಲ,
ಇಂದರವತ್ರಲ್ಲಿ ಧಾರಣ, ಮುಕುಟರಲ್ಲಿ ವಿಗಾಹನ,
ನಂದಿವ ೋಗರಲ್ಲಿ ಶ್ಮ ಈ ಕುಲಪಾಂಸಕರು ಯುಗಾಂತದಲ್ಲಿ
ಕುಲಗಳಲ್ಲಿ ಪ್ುರುಷ್ಾಧಮರಾಗಿ ಜನಿಸಿದರು. ಈ
ಯುಗಾಂತಾದಲ್ಲಿ ಕಾಲಸಂಭೃತನಾಗಿ ಕುರುಗಳ ಕುಲದ
ಕ ಂಡವಾಗಿ ಪಾಪ್ಪ್ೊರುಷ್ ದುಯೋವಧನನು
ಹುಟ್ಟಿಕ ೊಂಡಿದಾುನ . ಆದುದರಿಂದ ಅವನ ೊಂದಿಗ
ಮೃದುವಾಗಿ, ನಿಧಾನವಾಗಿ ಧಮಾವರ್ವಗಳನುು ಸ ೋರಿಸಿ,
ಅವನ ಇಚ ಛಗ ಕೊಡಿಬರುವಂತ ಮಾತನಾಡು. ಉಗರವಾಗಿ
ಪ್ರಾಕರಮದಿಂದ ಬ ೋಡ. ಭರತರನುು ನಾಶ್ಗ ೊಳಿಸುವ
ಬದಲಾಗಿ ನಾವು ಎಲಿರೊ ದುಯೋವಧನನಿಗ ಶ್ರಬಾಗಿಸಿ
ವಿನಯದಿಂದ ನಡ ದುಕ ೊಳುಳತ ೋತ ವ . ಕುರುಗಳ ೂಂದಿಗ ಅವನು

245
ನಮಮ ವಿಷ್ಯದಲ್ಲಿ ಉದಾಸಿೋನನಾಗುವಂತ ಏನನಾುದರೊ
ಮಾಡು. ಕುರುಗಳನುು ವಿನಾಶ್ವು ಮುಟಿದಿರಲ್ಲ. ಭಾರತೃಗಳಲ್ಲಿ
ಉತತಮ ಭಾರತೃತವವಿರುವಂತ ಧಾತವರಾಷ್ರರು
ಪ್ರಶಾಂತರಾಗುವಂತ ವೃದಧ ಪತಾಮಹನಲ್ಲಿ ಮತುತ
ಸಭಾಸದರಲ್ಲಿ ಮಾತನಾಡು. ಇದು ನಾನು
ಹ ೋಳುವಂರ್ಹುದು. ರಾಜನೊ ಇದಕ ಕ ಒಪಪಗ ಯನಿುತಿತದಾುನ .
ಅಜುವನನಲ್ಲಿ ದಯಯಿದ . ಅಜುವನನಂತೊ ಯುದಧವನುು
ಬಯಸುವುದಿಲಿ.”

ಕೃಷ್ಣನು ಭೋಮನನುು ಉತ ತೋರ್ಜಸಿದುದು


ಭೋಮನ ಈ ಅಭೊತಪ್ೊವವ, ಮೃದು ಮಾತುಗಳನುು ಕ ೋಳಿ
ಮಹಾಬಾಹು ಕ ೋಶ್ವನು ಜ ೊೋರಾಗಿ ನಕಕನು. ಪ್ವವತವ ೋ
ಹಗುರಾಗಿದ ಯೋ, ಬ ಂಕಿಯು ತಣಣಗಾಗಿದ ಯೋ ಎಂದು ಭಾವಿಸಿ
ರಾಮನ ತಮಮ, ಶೌರಿ, ಶಾಂಗರಧನಿವಯು ಬ ಂಕಿಯನುು ಇನೊು ಉರಿಸುವ
ಗಾಳಿಯಂತಿರುವ ಮಾತುಗಳಿಂದ, ಕೃಪಾಭರಿತನಾಗಿ ಕುಳಿತುಕ ೊಂಡಿದು
ವೃಕ ೊೋದರ ಭೋಮನಿಗ ಹ ೋಳಿದನು:
“ಭೋಮಸ ೋನ! ಬ ೋರ ಎಲಿ ಸಮಯಗಳಲ್ಲಿ ನಿೋನು
ಕ ೊಲುಿವುದರಿಂದ ಆನಂದಪ್ಡುವ ಕೊರರ ಧಾತವರಾಷ್ರರನುು
ವಿಮದಿವಸುವ ಯುದಧವ ೋ ಬ ೋಕ ಂದು ಹ ೋಳುತಿತದ ು. ನಿೋನು
ನಿದ ುಮಾಡುವುದಿಲಿ, ತಲ ಕ ಳಗ ಮಾಡಿ ಮಲಗಿಕ ೊಂಡಿದುರೊ

246
ಎಚ ಚತ ೋತ ಇರುತಿತೋಯ. ಯಾವಾಗಲೊ ಘೊೋರವಾದ,
ನ ೊೋಯಿಸುವ, ಸಿಟ್ಟಿನ ಮಾತನ ುೋ ಆಡುತಿತರುತಿತೋಯ. ನಿೋನು
ಸಿಟ್ಟಿನಿಂದ ಶಾಂತಿಯಿಲಿದ ೋ ಹ ೊಗ ತುಂಬಿದ ಬ ಂಕಿಯಂತ
ಸಂತಪ್ತನಾಗಿ ಬ ಂಕಿಯ ನಿಟ್ಟಿಸುರನುು ಬಿಡುತಿತರುತಿತೋಯ.
ಭಾರವನುು ಹ ೊರಲಾರದ ದುಬವಲನಂತ ನರಳುತಾತ
ಏಕಾಂತದಲ್ಲಿ ಬ ೋರ ಯಾಗಿಯೋ ಮಲಗುತಿತೋಯ. ನಿನುನುು
ಚ ನಾುಗಿ ತಿಳಿಯದ ಜನರು ನಿೋನು ಹುಚಚನ ೊೋ ಎಂದೊ
ಆಡಿಕ ೊಳುಳತಾತರ . ಮೋಯುವ ಆನ ಯಂತ ಮರಗಳನುು ಕಿತುತ
ನಿಮೊವಲನ ಮಾಡುತಿತೋಯ ಮತುತ ಜ ೊೋರಾಗಿ ಕಿರುಚಿ
ಕಾಲ್ಲನಿಂದ ಭೊಮಿಯನುು ಮಟ್ಟಿ ತುಳಿದು ಓಡುತಿತರುತಿತೋಯ.
ನಿೋನು ಈ ಜನರ ೊಂದಿಗ ರಮಿಸುತಿತಲಿ, ಅವರಿಂದ
ದೊರವಿರಲು ಇಷ್ಿಪ್ಡುತಿತೋಯ. ರಾತಿರಯಾಗಲ್ಲೋ
ಹಗಲಾಗಲ್ಲೋ ನಿೋನು ಇನ ೊುಬಬರು ಬರುವುದನುು
ಇಷ್ಿಪ್ಡುವುದಿಲಿ. ಅಕಸಾಮತಾತಗಿ ನಗುತಾತ ಅರ್ವಾ
ಅಳುತಿತರುವಂತ ಅರ್ವಾ ಬಹಳ ಹ ೊತುತ ಕಣಣನುು
ಮುಚಿಚಕ ೊಂಡು ನಿನು ಮಳಕಾಲಮೋಲ ತಲ ಯನಿುರಿಸಿ
ಕುಳಿತುಕ ೊಂಡಿರುತಿತೋಯ. ಕ ಲವೊಮಮ ಕಣುಣಹುಬುಬಗಳನುು
ಗಂಟುಹಾಕಿಕ ೊಂಡಿರುತಿತೋಯ ಅರ್ವಾ ತುಟ್ಟಯನುು
ನ ಕುಕತಿತರುತಿತೋಯ. ಇವ ಲಿವೂ ನಿೋನು ಸಿಟ್ಾಿಗಿರುವುದರಿಂದಲ ೋ
ತ ೊೋರುತತವ .

247
‘ಹ ೋಗ ಪ್ೊವವದಲ್ಲಿ ಸೊಯವನು ಬ ಳಕನುು ಪ್ಸರಿಸಿ
ಕಾಣಿಸಿಕ ೊಳುಳತಾತನ , ಮತುತ ಹ ೋಗ ಧೃವ ನಕ್ಷತರವನುು
ಸುತುತವರಿದು ರಶ್ಮವಂತನು ಪ್ಶ್ಚಮದಲ್ಲಿ ಮುಳುಗುತಾತನ ೊೋ
ಹಾಗ ನಾನು ಸತಾವನುು ಹ ೋಳುತಿತದ ುೋನ - ಅದನುು
ಅತಿಕರಮಿಸುವುದಿಲಿ – ಈ ಅಮಷ್ವಣ ದುಯೋವಧನನನುು
ನಾನು ಗದ ಯಿಂದ ಹ ೊಡ ದು ಕ ೊಲುಿತ ೋತ ನ .’ ಎಂದು ನಿನು
ಸಹ ೊೋದರರ ಮಧ ಾ, ಹಿಡಿದ ಗದ ಯ ಆಣ ಯಿಟುಿ ನಿೋನು
ಪ್ರತಿಜ್ಞ ಮಾಡಿದ ು. ಆ ನಿನು ಬುದಿಧಯೋ ಇಂದು ಈ ಶಾಂತಿಯ
ಮಾತುಗಳನಾುಡುತಿತದ ಯೋ? ಅಹ ೊೋ ಭೋಮ! ಯುದಧದ
ಸಮಯವು ಬಂದಿರುವಾಗ, ಯದಧದ ಲಕ್ಷಣಗಳು ಹೌದ ೊೋ
ಅಲಿವೊೋ ಎಂದು ಕಾಣುತಿತರುವಾಗ ನಿೋನು ಭೋತಿಗ ೊಳಳಲ್ಲಲಿ
ತಾನ ೋ? ಸವಪ್ುದಲ್ಲಿಯಾಗಲ್ಲೋ ಎಚಚರವಿರುವಾಗಲಾಗಲ್ಲೋ
ನಿೋನು ಕ ಟಿ ನಿಮಿತತಗಳನುು ನ ೊೋಡುತಿತದಿುೋಯಾ? ಅದಕ ಕೋ
ಶಾಂತಿಯನುು ಬಯಸುತಿತದಿುೋಯಾ? ತನುಲ್ಲಿ ಪ್ುರುಷ್ತವವನುು
ಕಾಣದ ನಪ್ುಂಸಕನ ೋನಾದರೊ ಆಗಿಬಿಟ್ಟಿದಿುೋಯಾ?
ಹ ೋಡಿತನವು ನಿನುನುು ಆವರಿಸಿದ . ಅದರಿಂದಲ ೋ ನಿನು
ಮನಸು್ ವಿಕೃತವಾಗಿದ . ನಿನು ಹೃದಯವು ಕಂಪಸುತಿತದ .
ಮನಸು್ ನಿರಾಶ ಗ ೊಂಡಿದ . ನಿನು ತ ೊಡ ಗಳು ಮರಗಟ್ಟಿವ .
ಆದುದರಿಂದಲ ೋ ನಿೋನು ಶಾಂತಿಯನುು ಬಯಸುತಿತದಿುೋಯ!
ಮನುಷ್ಾನ ಬದಲಾಗುವ ಚಿತತವು ಭರುಗಾಳಿಯ ವ ೋಗದಿಂದ

248
ಸುಯಾುಡುವ ಶಾಲಮಲ್ಲೋ ಮರದ ಮೋಲ್ಲನ ಗಡ ಡಯಂತ !
ಹಸುವಿಗ ಮಾತು ಹ ೋಗ ೊೋ ಹಾಗ ಈ ಅಭಪಾರಯವು ನಿನಗ
ಸಾವಭಾವಿಕವಾದುದಲಿ. ಇದು ಮುಳುಗುತಿತರುವ
ಹಡಗಿನಲ್ಲಿರುವ ಸಮುದರಯಾನಿಗಳಂತಿರುವ ಪಾಂಡುಪ್ುತರರ
ಮನಸು್ಗಳನುು ಕುಸಿಯುತತದ . ನಿನಗ ತಕುಕದಲಿದ ಈ
ಮಾತನಾುಡುತಿತದಿುೋಯಾ ಎಂದರ ಪ್ವವತವ ೋ ಹರಿದು
ಹ ೊೋಗಲು ಪಾರರಂಭಸಿದ ಯೋ ಎನುುವಷ್ುಿ
ಮಹದಾಶ್ಚಯವವಾಗುತಿತದ . ನಿನು ಉತತಮ ಕುಲದಲ್ಲಿಯ
ಜನಮವನುು ಮತುತ ನಿನು ಮಹತಾಕಯವಗಳನುು ನ ೊೋಡಿಕ ೊೋ!
ವಿೋರ! ಎದ ುೋಳು! ವಿಷ್ಾದಿಸಬ ೋಡ! ಸಿಿರನಾಗಿರು! ಈ
ರಿೋತಿಯ ಅಸಡಡತನವು ನಿನಗ ಅನುರೊಪ್ವಾದುದಲಿ.
ಕ್ಷತಿರಯನು ಯಾವುದನುು ತನು ವಿೋಯವದಿಂದ
ಪ್ಡ ಯುವುದಿಲಿವೊೋ ಅದನುು ಉಣುಣವುದಿಲಿ.”

ವಾಸುದ ೋವನು ಹಿೋಗ ಹ ೋಳಿದ ನಂತರ ನಿತಾವೂ ಕ ೊೋಪ್ದಲ್ಲಿದು,


ಅಮಷ್ವಣನಾದ ಭೋಮಸ ೋನನು ಕುದುರ ಯಂತ ಓಡಾಡುತಾತ
ಹ ೋಳಿದನು:

“ಅಚುಾತ! ನಾನು ಏನು ಮಾಡಬ ೋಕ ಂದಿದ ುೋನ ಎನುುವುದನುು


ನಿೋನು ಸಂಪ್ೊಣವವಾಗಿ ತಪ್ುಪ ತಿಳಿದುಕ ೊಂಡಿದಿುೋಯ. ನಾನು
ಯುದಧದಲ್ಲಿಯೊ ಅತಾಂತ ಸತಾಪ್ರಾಕರಮಿ ಮತುತ ಕುಶ್ಲ. ನನು

249
ಸತವವನುು ಅರ್ವಮಾಡಿಕ ೊಳುಳವಷ್ುಿ ದಿೋಘ್ವ ಕಾಲ ನಿೋನು
ನನ ೊುಡನ ವಾಸಿಸಿದಿುೋಯ! ಅರ್ವಾ ಸರ ೊೋವರದಲ್ಲಿ
ತ ೋಲುವವನಂತ ನಿೋನು ನನುನುು ಅರಿತ ೋ ಇಲಿ. ಆದುದರಿಂದ
ನಿೋನು ಗುರಿಗ ಬಹುದೊರವಾಗಿರುವ ಮಾತುಗಳಿಂದ ನನುನುು
ಆಕರಮಣ ಮಾಡುತಿತದಿುೋಯ! ಹ ೋಗ ತಾನ ೋ ಭೋಮಸ ೋನ
ನನುನುು ತಿಳಿದ ಯಾರೊ ನಿೋನು ಸಂತ ೊೋಷ್ದಿಂದ ಹ ೋಳಿದಂತ
ಆ ದ ೊಡಡ ಮಾತುಗಳನುು ಆಡಬಲಿರು? ಆದುದರಿಂದ ನನು
ಪೌರುಷ್ದ ಕುರಿತು ಮತುತ ಬ ೋರ ಯಾರಲ್ಲಿಯೊ
ಸಮನಾಗಿರದ ಬಲದ ಕುರಿತು ಇದನುು ಹ ೋಳುತ ೋತ ನ . ತನುನುು
ತಾನ ೋ ಹ ೊಗಳಿಕ ೊಳುಳವುದು ಅಯವರ ನಡತ ಯಲಿ. ಆದರೊ
ನಿೋನು ಅವಹ ೋಳನ ಮಾಡಿದುದರಿಂದ ನನು ಬಲದ ಕುರಿತು
ಹ ೋಳುತ ೋತ ನ . ಕೃಷ್ಣ! ಒಂದು ವ ೋಳ ರ್ಜೋವಿಗಳ ಲಿವೂ ಇರುವ,
ಅಚಲವಾಗಿರುವ, ಅನಂತವಾಗಿರುವ, ಎಲಿವುಗಳ
ತಾಯಂದಿರ ನಿಸಿಕ ೊಂಡಿರುವ ಇಲ್ಲಿ ಕಾಣುವ ಆಕಾಶ್ ಮತುತ
ಭೊಮಿಗಳ ರಡೊ ಒಮಿಮಂದ ೊಮಮಗ ೋ ಕ ೊೋಪ್ಗ ೊಂಡು
ಶ್ಲಾಬಂಡ ಗಳಂತ ಒಂದಕ ೊಕಂದು ಅಪ್ಪಳಿಸಿದರ ಕೊಡ ನನು
ಈ ಇರಡು ಬಾಹುಗಳಿಂದ ಸಚರಾಚರಗಳ ೂಂದಿಗ
ಅವ ರಡನೊು ಬ ೋರ ಬ ೋರ ಮಾಡಿ ಹಿಡಿಯಬಲ ಿ! ಮಹಾ
ಪ್ರಿಘ್ಗಳಿಂತಿರುವ ಈ ಎರಡು ಬಾಹುಗಳ ಮಧ ಾ ನ ೊೋಡು.
ಇವುಗಳ ಮಧ ಾ ಸಿಲುಕಿ ಬಿಡುಗಡ ಯಾಗಬಲಿ ಯಾವ

250
ಪ್ುರುಷ್ನನೊು ನಾನು ನ ೊೋಡ ! ಹಿಮವಂತ, ಸಮುದರ ಮತುತ
ವರ್ಜರಗಳು ಮೊವರೊ ಒಟ್ಟಿಗ ೋ ತಮಮ ಬಲದಿಂದ ನಾನು
ಬಲವನುುಪ್ಯೋಗಿಸಿ ಹಿಡಿಯುವವನನುು ಬಿಡಿಸಲಾರರು.
ಪಾಂಡವರ ಆತತಾಯಿ ಕ್ಷತಿರಯರ ಲಿರನೊು ಯುದಧದಲ್ಲಿ
ಪಾದದ ಅಡಿಯಲ್ಲಿ ತುಳಿದು ಭೊಮಿಯ ಒಳಗ
ಕಳುಹಿಸಿಯೋನು! ಇಲಿ. ನಿೋನು ನನು ವಿಕರಮವನುು – ಹ ೋಗ
ನಾನು ರಾಜರನುು ಸದ ಬಡಿದು ವಶ್ಮಾಡಿಕ ೊಂಡ
ಎನುುವುದನುು - ತಿಳಿದಿಲಿ! ಅರ್ವಾ ಉದಯಿಸುತಿತರುವ
ಸೊಯವನ ಪ್ರಭ ಯಂತ ನನುನುು ನಿೋನು ತಿಳಿಯದ ೋ ಇದುರ
ನಾನು ಯುದಧದ ಕುಣಿಯಲ್ಲಿ ಧುಮುಕಿದಾಗ ನಿೋನು ನನುನುು
ತಿಳಿಯುತಿತೋಯ. ಗಾಯವನುು ಸುಚುಚವಂತ ಕಟುಮಾತುಗಳಿಂದ
ಏಕ ನನುನುು ಅಪ್ಮಾನಗ ೊಳಿಸುತಿತರುವ ? ನನಗ ತಿಳಿದುದನುು
ನಾನು ನಿನಗ ಹ ೋಳಿದ ುೋನ . ನಾನು ಅದಕಿಕಂತಲೊ ಅಧಿಕ.
ಯುದಧವು ಮುಂದುವರ ಯುವಾಗ, ರಕತವು ಪ್ರವಹಿಸುವ
ದಿನದಂದು, ನಿೋನು ನನಿುಂದ ಪಾರಣವನುು ಕಳ ದುಕ ೊಳುಳವ
ಆನ ಗಳನೊು ರರ್ದ ಸಾರಥಿಗಳನೊು ನ ೊೋಡುವಿಯಂತ !
ಕೃದಧನಾದ ನಾನು ನರ ಶ ರೋಷ್ಿರಲ್ಲಿಯೋ ಶ ರೋಷ್ಿರಾದ
ಕ್ಷತಿರಯಷ್ವಭರನುು ಎಳ ದ ಳ ದು ಕ ೊಲುಿವುದನುು ನಿೋನು ಮತುತ
ಲ ೊೋಕವು ನ ೊೋಡುವಿರಂತ ! ಇಲಿ! ನನು ಮಜ ಜಗಳು
ಕುಸಿದಿಲಿ! ಮನಸು್ ಕಂಪಸುತಿತಲಿ! ಸವವ ಲ ೊೋಕಗಳ ೋ

251
ಸಿಟ್ಾಿದರೊ ಭಯವ ನುುವುದು ನನಗ ತಿಳಿದಿಲಿ! ಕ ೋವಲ
ಸೌಹಾದವತ ಯಿಂದ ಮಾತರ ಭರತರು
ನಾಶ್ವಾಗಬಾರದ ಂದು ನಾನು ಎಲಿ ಸಂಕ ಿೋಶ್ಗಳನುು
ಸಹಿಸಿಕ ೊಂಡಿದ ುೋನ .”

ಭಗವಂತನು ಹ ೋಳಿದನು:

“ನಿನು ಭಾವವನುು ತಿಳಿದುಕ ೊಳಳಲು ಪ್ರಣಯದಿಂದ ನಾನು


ಹ ೋಳಿದ . ನಿನುನುು ಆಕ್ ೋಪಸುವುದಕಾಕಗಲ್ಲೋ, ನನು
ಪಾಂಡಿತಾವನುು ತ ೊೋರಿಸಿಕ ೊಳುಳವುದಕಾಕಗಲ್ಲೋ,
ಸಿಟ್ಟಿನಿಂದಾಗಲ್ಲೋ ಅರ್ವಾ ಅನುಮಾನದಿಂದಾಗಲ್ಲೋ ಅಲಿ.
ನಿನು ಮಹಾತ ಮಯನುು ನಾನು ತಿಳಿದಿದ ುೋನ . ನಿನು
ಬಲವ ೋನ ನುುವುದನೊು ತಿಳಿದಿದ ುೋನ . ನಿೋನು ಮಾಡಿದ
ಮಹತಾಕಯವಗಳನುು ಬಲ ಿ. ನಾನು ನಿನುನುು ಸ ೊೋಲ್ಲಸಲು
ಪ್ರಯತಿುಸುತಿತಲಿ. ಪಾಂಡವ! ನಿನುಲ್ಲಿ ನಿೋನು ಏನ ಲಿ ಉತತಮ
ಗುಣಗಳನುು ಕಂಡುಕ ೊಂಡಿದಿುೋಯೋ ಅದಕಿಕಂತಲೊ ಸಹಸರ
ಪ್ರಮಾಣದ ಗುಣಗಳನುು ನಾನು ನಿನುಲ್ಲಿರುವುದನುು
ಕಾಣುತ ೋತ ನ . ಸವವರಾಜರಿಂದ ಪ್ೊರ್ಜತ ಕುಲದಲ್ಲಿ ಯಾರು
ಹುಟುಿತಾತರ ೊೋ ಮತುತ ಬಂಧು-ಸುಹೃದಯರಿಂದ ಯಾರು
ಸುತುತವರ ದಿರುತಾತರ ೊೋ ಅವರಂತ ಯೋ ಇದಿುೋಯ! ದ ೈವ
ಮತುತ ಮನುಷ್ಾ ಪ್ರಯತುಗಳ ನಡುವಿನ ಧಮವ

252
ಸಂದಿಗಧತ ಯನುು ರ್ಜಜ್ಞಾಸ ಮಾಡುವವರು ಇಂರ್ಹುದ ೋ
ಎನುುವ ನಿಧಾವರಕ ಕ ಬಂದವರಿಲಿ. ಪ್ುರುಷ್ನ ಕಮವವು
ಸಂದಿಗಧದಲ್ಲಿದ . ಪ್ುರುಷ್ನ ಅರ್ವಸಿದಿಧಗ ಏನು ಕಾರಣವೊೋ
ಅದ ೋ ವಿನಾಶ್ಕೊಕ ಕಾರಣವಾಗಬಲಿದು. ದ ೊೋಷ್ಗಳನುು
ಕಾಣಬಹುದಾದ ಕವಿಗಳು ಒಂದು ರಿೋತಿಯಿಂದ ವಿಷ್ಯವನುು
ನ ೊೋಡಿದರ ಅದು ಸುಳಿದಾಡುವ ಗಾಳಿಯಂತ ತನು ದಿಕಕನ ುೋ
ಬದಲಾಯಿಸಬಹುದು. ಮನುಷ್ಾನು ಮಾಡಿದ ಕ ಲಸವನುು,
ಅದು ಎಷ್ ಿೋ ಆಲ ೊೋಚನ ಮಾಡಿ ಮಾಡಿದಾುಗಿರಲ್ಲ, ಉತತಮ
ನಿೋತಿಯುತವಾಗಿರಲ್ಲ ಅರ್ವಾ ನಾಾಯದಿಂದ ನಡ ಸಲಪಟ್ಟಿರಲ್ಲ,
ಅದನುು ಕೊಡ ದ ೈವವು ವಿರ ೊೋಧಿಸುತತದ . ಪ್ುರುಷ್ ಕಮವವು
ದ ೈವವು ಮಾಡದ ೋ ಇರುವ ಛಳಿ, ಬಿಸಿಲು, ಮಳ , ಮತುತ
ಹಸಿವ -ಬಾಯಾರಿಕ ಗಳಿಂದಲೊ ನಾಶ್ಗ ೊಳುಳತತವ . ಹಾಗ ಯೋ
ಪ್ುರುಷ್ನ ಇಷ್ಿಭಾವದಿಂದ ಸವಯಂಕೃತ ಬ ೋರ ಕಮವಗಳಿಗ
ವಿರ ೊೋಧವಿಲಿದ ೋ ಇರಬಹುದು.

ಕಮವವಲಿದ ೋ ಬ ೋರ ಯಾವುದರ ಮೋಲೊ ಲ ೊೋಕವು


ನಡ ಯುವುದಿಲಿ. ಇದನುು ತಿಳಿದವನು ತನು ಪ್ರಯತು ಮತುತ
ದ ೈವ ಇವ ರಡರ ಫಲವು ಏನ ೋ ಆಗಿದುರೊ ಕಮವದಲ್ಲಿಯೋ
ಮುಂದುವರ ಯುತಾತನ . ಇದನುು ಬುದಿಧಯಲ್ಲಿ
ಅಳವಳಡಿಸಿಕ ೊಂಡವನು ಕಮವದಲ್ಲಿಯೋ ನಿರತನಾಗಿರುತಾತನ .
ಸಿದಿಧಯಾಗದಿದುರ ವಾಥಿತನಾಗುವುದಿಲಿ. ಸಿದಿಧಯಾದರ
253
ಅವನಿಗ ಹಷ್ವವೂ ಆಗುವದಿಲಿ. ಭೋಮಸ ೋನ! ಇದನುು
ಮಾತರ ನಾನು ಹ ೋಳಲು ಬಯಸಿದ . ಕುರುಗಳ ೂಂದಿಗ ಆಗುವ
ಯುದಧದಲ್ಲಿ ನಾವು ಸಂಪ್ೊಣವ ಜಯವೊಂದ ೋ ಸಿಗುತತದ
ಎಂದು ಎಣಿಸಿರಬಾರದು. ಅದೃಷ್ಿವು ಪ್ಲಿಟವಾದರ
ಮಂಚೊಣಿಯನುು ಬಿಡಬಾರದು, ಮತುತ ವಿಷ್ಾದ ಅರ್ವಾ
ಆಯಾಸಗ ೊಳಳಬಾರದು. ಅದನ ುೋ ನಾನು ಹ ೋಳುತಿತದ ುೋನ . ನಾಳ
ನಾನು ಧೃತರಾಷ್ರನ ಬಳಿ ಹ ೊೋಗಿ ನಿಮಮ ಒಳಿತನುು
ಬಿಟುಿಕ ೊಡದ ೋ ಶಾಂತಿಯನುುಂಟುಮಾಡಲು ಪ್ರಯತಿುಸುತ ೋತ ನ .
ಅವರು ಶಾಂತಿಯನುು ಮಾಡಿಕ ೊಂಡರ ಅನಂತವಾದ
ಯಶ್ಸು್ ನನು ಪಾಲ್ಲಗಾಗುತತದ , ನಿಮಮ ಆಸ ಯೊ
ಪ್ೊರ ೈಸಿದಂತಾಗುತತದ ಮತುತ ಅವರಿಗೊ ಉತತಮ
ಶ ರೋಯಸು್ಂಟ್ಾಗುತತದ . ಕುರುಗಳು ತಮಮದ ೋ ಹಠ ಹಿಡಿದು
ನನು ಮಾತಿಗ ಒಪಪಕ ೊಳಳದ ೋ ಇದುರ ಆಗ ರೌದರ ಕಮವವಾದ
ಯುದಧವ ೋ ನಡ ಯುತತದ .

ಆ ಯುದಧದಲ್ಲಿ ಭಾರವು ನಿನು ಮೋಲ್ಲರುತತದ , ಮಂಚೊಣಿಯು


ಅಜುವನನ ಕ ೈಯಲ್ಲಿರುತತದ , ಮತುತ ಇತರರನುು ನಿಮಮ
ಜ ೊತ ಗ ೋ ಎಳ ದುಕ ೊಂಡು ಹ ೊೋಗುತಿತೋರಿ. ಆಗುವ ಯುದಧದಲ್ಲಿ
ನಾನ ೋ ಬಿೋಭತು್ವಿನ ಸಾರಥಿಯಾಗುವ . ಇದು ಧನಂಜಯನ
ಇಚ ಛ. ಯಾಕ ಂದರ ನಾನು ಯುದಧಮಾಡಲು ಬಯಸುವುದಿಲಿ.
ನಿನು ಅಭಪಾರಯದ ಮೋಲ್ಲನ ಶ್ಂಕ ಯಿಂದಲ ೋ ನಾನು ನಿನಗ
254
‘ಶ್ಂಡನಂತ ವತಿವಸಬ ೋಡ!’ ಎಂದು ಮೊದಲ್ಲಸಿ ನಿನು
ತ ೋಜಸ್ನುು ಬ ಳಗಿಸಿದ .”

ಕೃಷ್ಣರಾಯಭಾರಕ ಕ ಅಜುವನನ ಸಂದ ೋಶ್


ಅಜುವನನು ಹ ೋಳಿದನು:
“ಜನಾದವನ! ಹ ೋಳಬ ೋಕಾದುದ ಲಿವನೊು ಯುಧಿಷ್ಠಿರನು
ಹ ೋಳಿದಾುನ . ನಿನು ಮಾತನುು ಕ ೋಳಿ ನನಗನಿುಸುತತದ - ಪ್ರಭ ೊೋ
- ಸುಲಭದಲ್ಲಿ ಶಾಂತಿಯನುು ತರಬಹುದು ನಿನಗನಿುಸುವುದಿಲಿ
– ಧೃತರಾಷ್ರನ ಲ ೊೋಭದಿಂದಾಗಲ್ಲೋ ಅರ್ವಾ ನಮಮಲ್ಲಿ
ಸಾಕಷ್ುಿ ಬಲವಿಲಿದ ೋ ಇರುವುದರಿಂದ. ಹಾಗ ಯೋ ಪ್ುರುಷ್ನ
ಪ್ರಾಕರಮವು ಫಲವನುು ನಿೋಡದ ೋ ಇರುವುದಿಲಿ ಮತುತ
ಪ್ುರುಷ್ ಪ್ರಯತುವಿಲಿದ ೋ ಯಾವುದೊ ಫಲ್ಲಸುವುದಿಲಿ
ಎಂದೊ ಅಭಪಾರಯಪ್ಡುತಿತದಿುೋಯ. ನಿೋನು ಹ ೋಳಿದ
ಮಾತಿನಂತ ಯೋ ಆಗಬಹುದು ಆಗದ ಯೊ ಇರಬಹುದು.
ಆದರ ಯಾವುದನೊು ಅಸಾಧಾವ ಂದು ಕಾಣಬಾರದು. ಮತುತ
ನಮಮ ಈ ಕಷ್ಿಗಳ ಲಿವಕೊಕ ಕಾರಣ ಅವರು ಮಾಡಿದ ಪಾಪ್
ಎಂದು ತಿಳಿದುಕ ೊಂಡಿದಿುೋಯಲಿವ ೋ? ಆದರ ಅವರಿಗ
ಇದೊವರ ಗ ಯಾವ ಫಲವೂ ದ ೊರ ತಂತಿಲಿ! ಚ ನಾುಗಿ
ನಡ ಸಿದ ಕಾಯವಕ ಕ ಫಲವೊಂದಿರುತತದ ಯಲಿವ ೋ?

ಇತರರ ೊಂದಿಗ ಶಾಂತಿಯುಂಟ್ಾಗುವಂತ ವತಿವಸು. ನಿೋನು

255
ಸುರಾಸುರರಿಗ ಪ್ರಜಾಪ್ತಿಯು ಹ ೋಗ ೊೋ ಹಾಗ ಪಾಂಡವ-
ಕುರುಗಳಿಗ ನಿೋನು ಪ್ರಮ ಮಿತರ. ಕುರುಗಳಿಗ ಮತುತ
ಪಾಂಡವರಿಗ ಒಳ ಳಯದಾಗುವ ಹಾಗ ಮಾಡು. ಇದನುು
ನಡ ಸಿಕ ೊಡುವುದು ನಿನಗ ದುಷ್ಕರವಲಿ ಎಂದು ತಿಳಿದಿದ ುೋವ .
ಈ ಕಾಯವವನುು ನಿೋನು ಅಲ್ಲಿ ಹ ೊೋಗುವುದರ
ಮೊಲಕದಿಂದಲ ೋ ಮಾಡಿ ಮುಗಿಸುತಿತೋಯ ಎನುುವುದರಲ್ಲಿ
ಸಂಶ್ಯವಿಲಿ. ಆ ದುರಾತಮನ ೊಂದಿಗ ಯಾವ ರಿೋತಿಯಾದರೊ
ನಿೋನು ಬಯಸಿದಂತ ನಡ ದುಕ ೊೋ. ಆಗುವುದ ಲಿವೂ ನಿೋನು
ಬಯಸಿದಂತ ಯೋ ಆಗುತತದ . ಅವರ ೊಂದಿಗ ಶಾಂತಿ
ನ ಲ ಸುತತದ ಯೋ ಅರ್ವಾ ಇಲಿವೊೋ ಅದು ನಿೋನು
ಬಯಸಿದಂತ . ನಿನು ಇಚ ಛ ಮತುತ ವಿಚಾರಗಳು ನಮಗ
ದ ೊಡಡವು. ಧಮವಸುತನಲ್ಲಿರುವ ಶ್ರೋಯನುು ಕಂಡು
ಅಸೊಯಗ ೊಂಡ ಆ ದುಷ್ಾಿತಮನು ಮಕಕಳು
ಬಾಂಧವರ ೊಂದಿಗ ವಧ ಗ ಅಹವನಲಿವ ೋ? ಧಮಿವಷ್ಿವಾದ
ಉಪಾಯವನುು ಕಾಣದ ೋ ಅವನು ಅದನುು ಕ ಟಿ ದೊಾತದಲ್ಲಿ
ಪ್ಣವಾಗಿ, ಮೋಸದ ಉಪಾಯದಿಂದ, ಅಪ್ಹರಿಸಿದನು.
ಪಾರಣತಾಾಗವನುು ಮಾಡಬ ೋಕಾಗಿ ಬಂದರೊ ಕ್ಷತಿರಯರಲ್ಲಿ
ಹುಟ್ಟಿದ ಧನುಧವರ ಪ್ುರುಷ್ನು ಹ ೋಗ ತಾನ ೋ ಯುದಧಕ ಕ
ಹಿಂಜರಿಯಬಲಿ? ನಮಮನುು ಅಧಮವದಿಂದ ಗ ದುುದನುು
ಮತುತ ವನದಲ್ಲಿ ಕಳುಹಿಸುದುದನುು ನ ೊೋಡಿದಾಗಲ ೋ

256
ಸುಯೋಧನನು ನನಗ ವಧಾಹವನಾದ. ಮಿತರರಿಗಾಗಿ ನಿೋನು
ಏನು ಮಾಡಲ್ಲಕ ಕ ಹ ೊರಟ್ಟರುವಿಯೋ ಅದು ಅದುಭತವ ೋನೊ
ಅಲಿ. ಆದರ ಮುಖ್ಾ ಕಾಯವವು ಹ ೋಗ ಆಗುತತದ -
ಮೃದುತವದಿಂದ ಅರ್ವಾ ಕಲಹದಿಂದ? ಅರ್ವಾ ಅವರನುು
ಕೊಡಲ ೋ ವಧಿಸುವುದು ಒಳ ಳಯದು ಎಂದು ನಿನಗನಿುಸಿದರ
ಅದನ ುೋ ಮಾಡ ೊೋಣ. ಅದರಲ್ಲಿ ನಿೋನು ವಿಚಾರಮಾಡಬ ೋಡ!

ಆ ಪಾಪ್ಬುದಿಧಯು ಹ ೋಗ ದೌರಪ್ದಿಯನುು ಸಭಾಮಧಾದಲ್ಲಿ


ಕಾಡಿಸಿದ ಮತುತ ಹ ೋಗ ಇತರರು ಅದನುು ಆಗಲು ಬಿಟಿರು
ಎನುುವುದನುು ನಿೋನು ತಿಳಿದಿದಿುೋಯ. ಅಂರ್ಹ ಮನುಷ್ಾನು
ಪಾಂಡವರ ೊಂದಿಗ ಸರಿಯಾಗಿ ನಡ ದುಕ ೊಳುಳತಾತನ ಎಂದು
ನನಗ ನಂಬಿಕ ಯಿಲಿ. ಅದು ಉಪ್ುಪ ನ ಲದಲ್ಲಿ ಬಿೋಜವನುು
ಬಿತಿತದಂತ . ಆದುದರಿಂದ ಪಾಂಡವರಿಗ ಯಾವುದು
ಒಳ ಳಯದ ಂದು ತಿಳಿದಿದಿುೋಯೋ ಅದನುು ಬ ೋಗನ ೋ ಮಾಡಿ,
ಮುಂದ ಮಾಡಬ ೋಕಾಗಿರುವುದನುು ನಮಗ ಬಿಡು!”

ಭಗವಂತನು ಹ ೋಳಿದನು:

“ಮಹಾಬಾಹ ೊೋ! ಇದು ನಿೋನು ಹ ೋಳಿದಂತ ಯೋ! ಆದರೊ


ಇವ ಲಿವೂ ಎರಡು ರಿೋತಿಯ ಕಮವಗಳ ಮೋಲ
ಅವಲಂಬಿಸಿವ . ರಸವತಾತದ ಶ್ುದಧ ಭೊಮಿಯನುು ಕೃಷ್ಠಕನು
ಸಿದಧಗ ೊಳಿಸಬಹುದು. ಆದರ ಅಲ್ಲಿ ಮಳ ಯೋ ಬಿೋಳದಿದುರ

257
ಬ ಳ ಯನುು ತ ಗ ಯಲು ಸ ೊೋಲುತಾತನ . ಅಲ್ಲಿ ಪ್ುರುಷ್ನ
ಪ್ರಯತುದಿಂದ ಏಪ್ವಡಿಸಿದ ನಿೋರಾವರಿಯ ವಾವಸ ಿಯು
ಬ ಳ ಯನುು ತ ಗ ಯಲು ಸಾಧಾಮಾಡುತತದ ಎಂದು
ಹ ೋಳುತಾತರ . ಆದರ ಅಲ್ಲಿಯೊ ಕೊಡ ದ ೈವವು ಮಾಡಿಟಿಂತ
ಒಣಗಿ ಹ ೊೋಗುವುದನುು ಖ್ಂಡಿತವಾಗಿ ಕಾಣಬಹುದು.
ನಮಮ ಮಹಾತಮ ಪ್ೊವವಜರು ತಮಮ ಬುದಿಧಯಿಂದ ಇದರ
ಕುರಿತು ನಿಶ್ಚಯವನುು ಕ ೊಟ್ಟಿದಾುರ : ಲ ೊೋಕದ
ಆಗುಹ ೊೋಗುಗಳು ದ ೈವ ಮತುತ ಮಾನುಷ್ ಕಾರಣಗಳ ರಡರ
ಮೋಲೊ ನಿಂತಿದ . ನಾನಾದರ ೊೋ ಪ್ುರುಷ್ನು ಕ ೊನ ಯದಾಗಿ
ಏನನುು ಮಾಡಬಲಿನ ೊೋ ಅದನುು ಮಾತರ ಮಾಡುತ ೋತ ನ .
ಆದರ ದ ೈವದ ಕ ಲಸವನುು ಮಾಡಲು ನಾನು ಎಂದೊ
ಶ್ಕಾನಿಲಿ. ಆ ದುಮವತಿಯಾದರ ೊೋ ಸತಾ ಧಮವಗಳನುು
ಬಿಸುಟು ನಡ ದುಕ ೊಳುಳತಿತದಾುನ . ಆ ರಿೋತಿಯ ಕಮವವು
ಅವನನುು ಸುಡುತತಲೊ ಇಲಿ. ಅವನ ಪಾಪಷ್ಿ ಬುದಿಧಯನುು
ಅವನ ಮಂತಿರಗಳಾದ ಶ್ಕುನಿ, ಸೊತಪ್ುತರ, ಮತುತ ಸಹ ೊೋದರ
ದುಃಶಾಸನರು ಬ ಳ ಸುತಿತದಾುರ . ಅವನು ರಾಜಾವನುು
ಕ ೊಡುವುದರ ಮೊಲಕ ಶಾಂತಿಯನುು ಬಯಸುವುದಿಲಿ.
ಅದಕ ಕ ಮದಲು ಅನುಯಾಯಿಗಳ ೂಂದಿಗ ಸುಯೋಧನನನುು
ವಧಿಸಬ ೋಕಾಗುತತದ . ಶ್ರಣು ಹ ೊೋಗುವುದರ ಮೊಲಕವೂ
ಧಮವರಾಜನು ರಾಜಾವನುು ತಾರ್ಜಸಲು ಬಯಸುವುದಿಲಿ. ಆ

258
ದುಮವತಿಯು ಕ ೋಳುವುದರಿಂದ ರಾಜಾವನುು ಕ ೊಡುವುದಿಲಿ.
ಅಲ್ಲಿ ಧಮವರಾಜನು ಹ ೋಳಿದ ಯುಧಿಷ್ಠಿರನ ಶಾಸನವನುು
ಹ ೋಳುವುದರಿಂದ ಏನಾದರೊ ಪ್ರಯೋಜನವಿದ ಯಂದು
ನನಗನಿುಸುವುದಿಲಿ. ಆ ಪಾಪ ಕೌರವನು ಹ ೋಳಿದಂತ ಏನನೊು
ಮಾಡುವವನಲಿ.

ಹಾಗ ಮಾಡದ ೋ ಇದುಲ್ಲಿ ಅವನು ಲ ೊೋಕದಲ್ಲಿ ಯಾರಿಂದಲೊ


ವಧಿಸಲಪಡಲು ಅಹವ. ಕುಮಾರರಾಗಿರುವಾಗಲ ೋ
ನಿಮಮಲಿರನೊು ಮೋಸದಿಂದ ಕಾಡಿದ ಅವನನುು ನಾನೊ,
ಜಗತೊತ, ಕ ೊಲಿಬಹುದು. ಯುಧಿಷ್ಠಿರನಲ್ಲಿದು ಐಶ್ವಯವವನುು
ನ ೊೋಡಿದ ನಂತರ ಶಾಂತಿಯನುು ಕಾಣದ ಆ ದುರಾತಮ
ಪಾಪಯು ನಿಮಿಮಂದ ರಾಜಾವನುು ಮೋಸದಿಂದ
ಅಪ್ಹರಿಸಿದನು. ನನು ಮತುತ ನಿಮಮ ನಡುವ ಭ ೋದವನುು
ತರಲು ಅವನು ಬಹುಬಾರಿ ಪ್ರಯತಿುಸಿದಾುನ . ಆದರ ನಾನು
ಅವನ ಪಾಪ್ ಬುದಿಧಯನುು ಸಿವೋಕರಿಸಲ್ಲಲಿ. ಅವನ ಪ್ರಮ
ಮತವ ೋನ ಂದು ಮತುತ ನಾನು ಧಮವರಾಜನಿಗ
ಪರಯವಾದುದನುು ಮಾಡಲು ಹ ೊರಟ್ಟರುವ ನ ಂದು ನಿನಗ
ತಿಳಿದಿದ . ಅವನ ಮತುತ ನನು ಪ್ರಮ ಮತವನೊು
ತಿಳಿದಿದಿುೋಯ. ಆದರೊ ಏನನೊು ತಿಳಿದಿಲಿದವನಂತ
ನಮಮನುು ಶ್ಂಕಿಸುತಿತದಿುೋಯ. ಪ್ರಮ ದ ೈವವು ಏನನುು
ನಿಧವರಿಸಿದ ಯೋ ಅದೊ ನಿನಗ ತಿಳಿದಿದ . ಹಿೋಗಿರುವಾಗ
259
ಅವರ ೊಂದಿಗ ಶಾಂತಿಯು ಹ ೋಗಾಗುತತದ ? ಮಾತು ಮತುತ
ಕಮವಗಳಿಂದ ಏನ ಲಿ ಮಾಡಲ್ಲಕ ಕ ಸಾಧಾವಿದ ಯೋ
ಅವ ಲಿವನೊು ಮಾಡುತ ೋತ ನ . ಆದರ ಅವರ ೊಂದಿಗ
ಶಾಂತಿಯಾಗುತತದ ಎಂದು ನನಗನಿುಸುವುದಿಲಿ. ಕಳ ದ ವಷ್ವ
ಗ ೊೋಹರಣದ ಸಮಯದಲ್ಲಿ ಭೋಷ್ಮನು ಕ ೋಳಿಕ ೊಂಡರೊ
ಅವನು ಶಾಂತಿಯನುು ನಿೋಡಿದನ ೋ? ಅದ ೋ ದಿವಸ ನಿೋನು
ಸಂಕಲ್ಲಪಸಿದಂತ ಅವರನುು ಪ್ರಾಜಯಗ ೊಳಿಸಿದ .
ಸುಯೋಧನನು ಸವಲಪವನೊು ಸವಲಪಸಮಯಕಾಕಗಿಯೊ
ಕ ೊಡಲು ಬಯಸುವುದಿಲಿ. ಹ ೋಗಿದುರೊ ನಾನು
ಧಮವರಾಜನ ಶಾಸನವನುು ಕಾಯವಗತಗ ೊಳಿಸಬ ೋಕು. ಆ
ದುರಾತಮನ ಪಾಪ್ ಕಮವಗಳನುು ಇನ ೊುಮಮ ಮನಸಿ್ಗ
ತ ಗ ದುಕ ೊಳಳಬಾರದು!”

ಕೃಷ್ಣ ರಾಯಭಾರಕ ಕ ನಕುಲನ ಸಂದ ೋಶ್


ನಕುಲನು ಹ ೋಳಿದನು:
“ಮಾಧವ! ಧಮವರಾಜನು ಬಹುವಿಧದಲ್ಲಿ
ಮಾತುಗಳನಾುಡಿದಾುನ . ಧಮವಜ್ಞನ ಈ ಮಾತುಗಳು
ಧಮವಯುಕತವಾಗಿಯೊ ತತತವಯುಕತವಾಗಿಯೊ ಇವ . ರಾಜನ
ಮತವನುು ತಿಳಿದ ಭೋಮಸ ೋನನು ಶ್ಮ ಮತುತ
ಬಾಹುವಿೋಯವ ಎರಡರ ಕುರಿತೊ ಮಾತನಾಡಿದಾುನ .

260
ಹಾಗ ಯೋ ಫಲುಗನನು ಏನು ಹ ೋಳಬ ೋಕ ಂದಿದುನ ೊೋ ಅದನೊು
ಕೊಡ ನಿೋನು ಕ ೋಳಿದಿುೋಯ. ನಿನು ಸವಂತ ಮತವನುು ಕೊಡ
ನಿೋನು ಪ್ುನಃ ಪ್ುನಃ ಹ ೋಳಿದಿುೋಯ. ಈಗ ನಿೋನು ಕ ೋಳಿದ
ಎಲಿವನೊು ಬದಿಗ ೊತಿತ, ಬಂದ ೊದಗಿರುವ ಈ ಸಮಯದಲ್ಲಿ
ಏನನುು ಮಾಡಬ ೋಕ ಂದು ನಿನಗನಿುಸುತತದ ಯೋ ಅದನುು
ಮಾಡು. ಪ್ರತಿಯಂದಕೊಕ ಅಭಪಾರಯಗಳು ಇರುತತವ . ಆದರ
ಬಂದಿರುವ ಕಾಲವನುು ನ ೊೋಡಿ ಮನುಷ್ಾನು ಸವತಃ
ಕಾಯವವನುು ನಿಧವರಿಸಬ ೋಕು. ವಿಷ್ಯವನುು ಒಂದು
ರಿೋತಿಯಲ್ಲಿ ಯೋಚಿಸಿದರ ಅದು ಬ ೋರ ಯೋ ರಿೋತಿಯಲ್ಲಿ
ನಡ ಯಬಹುದು. ಈ ಲ ೊೋಕದಲ್ಲಿ ಜನರ ಅಭಪಾರಯಗಳು
ಬದಲಾಗುತಿತರುತತವ . ನಾವು ವನವಾಸದಲ್ಲಿರುವಾಗ ನಮಮಲ್ಲಿ
ಒಂದು ರಿೋತಿಯ ಯೋಚನ ಯಿತುತ, ಅಜ್ಞಾತವಾಸದಲ್ಲಿರುವಾಗ
ಬ ೋರ ಯೋಚನ ಯಿತುತ, ಮತುತ ಈಗ ಪ್ುನಃ ಎಲಿರಿಗೊ
ಕಾಣಿಸುವಂತಿರುವಾಗ ಬ ೋರ ಯೋ ಯೋಚನ ಯಿದ . ಅಂದು
ವನದಲ್ಲಿ ಅಲ ಯುತಿತರುವಾಗ ನಮಗ ರಾಜಾದ ಕುರಿತು, ಈಗ
ಇರುವಷ್ುಿ ಆಸ ಯಿರಲ್ಲಲಿ. ವನವಾಸದಿಂದ ಹಿಂದಿರುಗಿದಾುರ
ಎಂದು ಕ ೋಳಿದ ನಿನು ಪ್ರಸಾದದಿಂದಲ ೋ ಈ ಏಳು
ಅಕ್ೌಹಿಣಿಗಳು ಬಂದು ಸ ೋರಿವ . ಯೋಚಿಸಲೊ ಅಸಾಧಾವಾದ
ಬಲಪೌರುಷ್ಗಳುಳಳ, ಶ್ಸರಗಳನುು ಹಿಡಿಯುವ ಈ
ಪ್ುರುಷ್ವಾಾಘ್ರರನುು ಕಂಡು ರಣದಲ್ಲಿ ಯಾವ ಪ್ುರುಷ್ನು

261
ವಾಥ ಗ ೊಳುಳವುದಿಲಿ? ಕುರುಮಧಾದಲ್ಲಿ ನಿೋನು ಮಂದಬುದಿಧ
ಸುಯೋಧನನು ವಾಥಿತನಾಗದಂತ ಸಾಂತವಪ್ೊವವಕನಾಗಿ
ಭಯಾನಿವತನಾಗಿ ಮಾತನಾಡಬ ೋಕು. ರಕತಮಾಂಸಗಳಿಂದ
ಕೊಡಿದ ಯಾವ ಮನುಷ್ಾನು ತಾನ ೋ ಯುದಧದಲ್ಲಿ ಇವರ
ಯದುರಾಳಿಯಾಗಿ ಹ ೊೋರಾಡುತಾತನ ? - ಯುಧಿಷ್ಠಿರ,
ಭೋಮಸ ೋನ, ಅಪ್ರಾರ್ಜತ ಬಿೋಭತು್, ಸಹದ ೋವ, ನಾನು,
ನಿೋನು, ರಾಮ, ಸಾತಾಕಿ, ಮಕಕಳ ೂಂದಿಗ ಮಹಾವಿೋಯವ
ವಿರಾಟ, ಅಮಾತಾ-ದೃಷ್ಿದುಾಮುನ ೊಂದಿಗ ಪಾಷ್ವತ
ದುರಪ್ದ, ವಿಕಾರಂತ ಕಾಶ್ರಾಜ ಮತುತ ಚ ೋದಿಪ್ತಿ ಧೃಷ್ಿಕ ೋತು.

ಕ ೋವಲ ಹ ೊೋಗುವುದರಿಂದಲ ೋ ನಿೋನು ಧಮವರಾಜನ


ಇಷ್ಿವನುು ಒಳಿತನುು ಸಾಧಿಸುತಿತೋಯ ಎನುುವುದರಲ್ಲಿ
ಸಂಶ್ಯವಿಲಿ. ನಿೋನು ಹ ೋಳಹ ೊರಟ್ಟರುವುದು
ಶ ರೋಯಸಕರವಾದುದು ಎನುುವುದನುು ವಿದುರ, ಭೋಷ್ಮ,
ದ ೊರೋಣ ಮತುತ ಬಾಹಿಿೋಕರು ಅರ್ವಮಾಡಿಕ ೊಳಳಲು
ಸಮರ್ವರು. ಅವರ ೋ ಜನಾಧಿಪ್ ಧೃತರಾಷ್ರನನುು,
ಅಮಾತಾರೊ ಕೊಡಿ ಪಾಪ ಸುಯೋಧನನನುು ದಾರಿಗ
ತರುತಾತರ . ಉರುಳಿಕ ೊಂಡು ಬರುತಿತರುವ ಏನನುು ತಾನ ೋ
ಅರ್ವವತಾತಗಿ ಹ ೋಳುವ ನಿೋನು ಮತುತ ಕ ೋಳಿ ಅಥ ೈವಸಿಕ ೊಳುಳವ
ವಿದುರ ಇಬಬರಿಗೊ ತಡ ದು ನಿಲ್ಲಿಸಲ್ಲಕಾಕಗುವುದಿಲಿ?”

262
ಕೃಷ್ಣನ ರಾಯಭಾರಕ ಕ ಸಹದ ೋವ-ಸಾತಾಕಿಯರ ಸಂದ ೋಶ್
ಸಹದ ೋವನು ಹ ೋಳಿದನು:
“ಅರಿಂದಮ! ರಾಜನು ಏನು ಹ ೋಳಿದನ ೊೋ ಅದು ಸನಾತನ
ಧಮವ. ಹಾಗಿದುರೊ ಯುದಧವ ೋ ನಡ ಯುವ ಹಾಗ ಮಾಡು!
ಒಂದು ವ ೋಳ ಕುರುಗಳು ಪಾಂಡವರ ೊಂದಿಗ ಶಾಂತಿಯನುು
ಇಚಿಛಸಿದರೊ ಕೊಡ ನಿೋನು ಅವರ ೊಂದಿಗ ಯುದಧವ ೋ
ನಡ ಯುವಂತ ಮಾಡಬ ೋಕು. ಸುಯೋಧನನ ವಧ ಯಾಗದ ೋ
ಪಾಂಚಾಲ್ಲಯನುು ಸಭ ಗ ಎಳ ತಂದು ಕಾಡಿಸಿದುದನುು
ನ ೊೋಡಿದ ನನು ಈ ಸಿಟುಿ ಹ ೋಗ ಶಾಂತಗ ೊಳುಳತತದ ? ಒಂದು
ವ ೋಳ ಭೋಮಾಜುವನರಿಬಬರೊ ಮತುತ ಧಮವರಾಜನೊ
ಧಾಮಿವಕರಾಗಿದುರ , ನಾನು ಧಮವವನುು ತ ೊರ ದು
ಯುದಧದಲ್ಲಿ ಅವರ ೊಂದಿಗ ಹ ೊೋರಾಡಲು ಬಯಸುತ ೋತ ನ .”

ಸಾತಾಕಿಯು ಹ ೋಳಿದನು:

“ಮಹಾಬಾಹ ೊೋ! ಮಹಾಮತಿ ಸಹದ ೋವನು ಸತಾವನ ುೋ


ನುಡಿದಿದಾುನ . ದುಯೋವದನನ ವಧ ಯಿಂದ ಮಾತರ ಅವನ
ಮೋಲ ನನಗಿರುವ ಕ ೊೋಪ್ವು ಶಾಂತವಾಗುವುದು. ವನದಲ್ಲಿ
ಚಿೋರರ್ಜನಗಳನುು ಧರಿಸಿ ದುಃಖಿತರಾಗಿದು ಪಾಂಡವರನುು
ನ ೊೋಡಿ ನಿನಗೊ ಕೊಡ ಕ ೊೋಪ್ವುಂಟ್ಾಗಿತುತ ಎಂದು ನನಗ
ತಿಳಿದಿದ . ಆದುದರಿಂದ ಈ ಶ್ ರ ಪ್ುರುಷ್ಷ್ವಭ

263
ಮಾದಿರೋಸುತನು ಯಾವ ಮಾತನುು ಹ ೋಳಿದನ ೊೋ ಅದ ೋ
ಸವವಯೋಧರ ಮತ!”

ಮಹಾಮತಿ ಯುಯುಧಾನನು ಹಿೋಗ ಮಾತನಾುಡಲು ಅಲ್ಲಿ ಎಲಿ


ಯೋಧರಿಂದ ಭಯಂಕರ ಸಿಂಹನಾದವು ಮಳಗಿತು. ಎಲಾಿ
ಕಡ ಯಿಂದ ಎಲಿರೊ ಆ ವಿೋರನ ಮಾತನುು ಗೌರವಿಸಿ “ಸಾಧು!
ಸಾಧು!” ಎಂದು ಕೊಗುತಾತ ಶ ೈನಿಯನುು ಹಷ್ವಗ ೊಳಿಸಿದರು.

ಕೃಷ್ಣ ರಾಯಭಾರಕ ಕ ದೌರಪ್ದಿಯ ಸಂದ ೋಶ್


ಧಮಾವರ್ವಸಹಿತವೂ ಹಿತವೂ ಆದ ರಾಜನ ಮಾತುಗಳನುು ಕ ೋಳಿ
ಶ ೋಕಕಶ್ವತಳಾಗಿ ಕುಳಿತುಕ ೊಂಡಿದು ಕೃಷ್ ಣಯು ದಾಶಾಹವನಿಗ
ಹ ೋಳಿದಳು. ಕಪ್ುಪ ನಿೋಳ ಕೊದಲ್ಲನ ಆ ದೃಪ್ದರಾಜನ ಮಗಳು
ಮನಸಿವನಿಯು ಮಹಾರಥಿ ಸಹದ ೋವ ಮತುತ ಸಾತಾಕಿಯರನುು
ಹ ೊಗಳುತಾತ, ಭೋಮಸ ೋನನೊ ಕೊಡ ಶಾಂತಿಯ ಪ್ರವಾಗಿದುುದನುು
ನ ೊೋಡಿ ಪ್ರಮ ದುಃಖಿತಳಾಗಿ ಕಣಿಣನಲ್ಲಿ ಕಣಿಣೋರನುು ತುಂಬಿಸಿ ಈ
ಮಾತುಗಳನಾುಡಿದಳು:
“ಮಹಾಬಾಹ ೊೋ! ಜನಾದವನ! ಹ ೋಗ ಧೃತರಾಷ್ರನ
ಮಕಕಳು ಅವರ ಅಮಾತಾರಿಂದ ೊಡಗೊಡಿ ಮೋಸದಿಂದ
ಪಾಂಡವರನುು ಸುಖ್ದಿಂದ ಪ್ಲಿಟಗ ೊಳಿಸಿದರ ಂದು ನಿನಗ
ತಿಳಿದಿದ . ಮತುತ ರಾಜನು ಸಂಜಯನಿಗ ರಹಸಾದಲ್ಲಿ ಏನನುು
ಹ ೋಳಿ ಕಳುಹಿಸಿದನ ನುುವುದನೊು ನಿೋನು ಕ ೋಳಿದಿುೋಯ.

264
ಯುಧಿಷ್ಠಿರನು ಸಂಜಯನಿಗ ಏನನುು
ಹ ೋಳಿದನ ನುುವುದ ಲಿವನೊು ನಿೋನು ಕ ೋಳಿದಿುೋಯ, ತಿಳಿದಿದಿುೋಯ.
‘ತಂದ ೋ! ಐದು ಗಾರಮಗಳನಾುದರೊ ನಮಗ ಕ ೊಡಬ ೋಕು -
ಕುಶ್ಸಿಲ, ವೃಕಸಿಲ, ಆಸಂದಿೋ, ವಾರಣಾವತ, ಮತುತ
ಐದನ ಯ ಮತುತ ಕ ೊನ ಯದಾಗಿ ಯಾವುದಾದರೊ
ನಿನಗಿಷ್ಿವಾದುದು’ ಎಂದು ದುಯೋವಧನನಿಗೊ ಅವನ
ಸ ುೋಹಿತರಿಗೊ ಹ ೋಳಿದುನು, ಮಾನವಂತ ಯುಧಿಷ್ಠಿರನು
ಸಂಧಿಯನುು ಬಯಸಿದರೊ ಸುಯೋಧನನು ಆ ಮಾತನುು
ಕ ೋಳಿಯೊ ಏನನೊು ಮಾಡಲ್ಲಲಿ. ಒಂದು ವ ೋಳ
ಸುಯೋಧನನು ರಾಜಾವನುು ಕ ೊಡದ ೋ ಸಂಧಿಯನುು
ಬಯಸಿದರ ಅಲ್ಲಿಗ ಹ ೊೋಗುವ ಕ ಲಸವು ಎಂದೊ
ಪ್ರಯೋಜನಕಾರಿಯಾಗುವುದಿಲಿ. ಸೃಂಜಯರ ೊಂದಿಗ
ಪಾಂಡವರು ಧಾತವರಾಷ್ರನ ಘೊೋರ ಕೃದಧ ಸ ೋನ ಯನುು
ಎದುರಿಸಲು ಶ್ಕಾರಿದಾುರ . ಅವರ ೊಂದಿಗ ಸಾಮ ಮತುತ
ದಾನಗಳ ಮೊಲಕ ಏನನುು ಸಾಧಿಸಲೊ ಸಾಧಾವಿಲಿದಾಗ,
ಅಂರ್ವರಿಗ ನಿನು ಕೃಪ ಯನುು ತ ೊೋರಿಸುವ ಕತವವಾವನುು
ಮಾಡಬಾರದು. ರ್ಜೋವವನುು ರಕ್ಷ್ಸಿಕ ೊಳಳಬ ೋಕಾದರ ಸಾಮ
ಅರ್ವಾ ದಾನಗಳಿಂದ ಶಾಂತಗ ೊಳಳದ ಶ್ತುರಗಳಿಗ
ದಂಡವನುು ತ ೊೋರಿಸಬ ೋಕು. ಆದುದರಿಂದ ಅವರ ಮೋಲ
ಬ ೋಗನ ೋ ಸೃಂಜಯ ಪಾಂಡವರ ೊಡನ ನಿೋನು

265
ಮಹಾದಂಡವನುು ಎಸ !

ಹಿೋಗ ಮಾಡುವುದರಿಂದ ಪಾರ್ವರನುು


ಸಮಥಿವಸಿದಂತಾಗುತತದ , ನಿನಗ ಯಶ್ಸು್ಂಟ್ಾಗುತತದ , ಮತುತ
ಕ್ಷತಿರಯರಿಗ ಸುಖ್ವಾಗುತತದ . ಸವಧಮವವನುು ಪಾಲ್ಲಸುವ
ಕ್ಷತಿರಯನು ಲ ೊೋಭಯಾಗಿರುವ ಇನ ೊುಬಬ ಕ್ಷತಿರಯನನುು
ಅರ್ವಾ ಎಲಿ ಪಾಪ್ಗಳಲ್ಲಿಯೊ ನಿರತನಾಗಿರುವ
ಬಾರಹಮಣನನುು ಬಿಟುಿ ಕ್ಷತಿರಯರಲಿದ ಇತರರನೊು
ಕ ೊಲಿಬ ೋಕು. ಬಾರಹಮಣನು ಸವವವಣವದವರಲ್ಲಿ ಹಿರಿಯ
ಮತುತ ಉತತಮ ಫಲವನುು ಅನುಭವಿಸುವವನು.
ಅವಧಾನಾಗಿರುವವನನುು ಕ ೊಲುಿವುದು ಹ ೋಗ
ದ ೊೋಷ್ವ ನಿಸುತತದ ಯೋ ಹಾಗ ಯೋ ವಧ ಗ
ಅಹವರಾದವರನುು ವಧಿಸದ ೋ ಇರುವುದೊ ದ ೊೋಷ್ವ ಂದು
ಧಮವವಿದರು ತಿಳಿದುಕ ೊಂಡಿದಾುರ . ಈ ದ ೊೋಷ್ವು
ಸ ೈನಿಕರ ೊಂದಿಗ ಪಾಂಡವ- ಸೃಂಜಯರಿಗ ತಾಗದಂತ
ಮಾಡು.

ಆದಷ್ುಿ ಬಾರಿ ಇದನುು ಹ ೋಳಿದಾುಗಿದ ! ಆದರೊ


ವಿಶಾವಸವಿಟುಿ ಕ ೋಳುತಿತದ ುೋನ - ಕ ೋಶ್ವ! ನನುಂರ್ಹ ಸಿರೋಯು
ಭೊಮಿಯಲ್ಲಿದಾುಳ ಯೋ? ದುರಪ್ದರಾಜನ ಮಗಳು,
ವ ೋದಿಮಧಾದಿಂದ ಎದುುಬಂದವಳು, ಧೃಷ್ಿದುಾಮುನ ತಂಗಿ,

266
ಕೃಷ್ಣ! ನಿನು ಪರಯ ಸಖಿೋ, ಅಜಮಿೋಢಕುಲಕ ಕ ಬಂದ
ಮಹಾತಮ ಪಾಂಡುವಿನ ಸ ೊಸ , ಇಂದರಸಮಾನ ವಚವಸರಾದ
ಐವರು ಪಾಂಡುಪ್ುತರರ ರಾಣಿ, ಈ ಐವರು ವಿೋರರಿಂದ
ಹುಟ್ಟಿದ ಐವರು ಮಹಾರಥಿಗಳು ನನು ಮಕಕಳು,
ಧಮವದಂತ ನಿನಗ ಅಭಮನುಾವಿನಂತಿರುವವರು. ಅಂರ್ಹ
ನನುನುು, ಪಾಂಡುಪ್ುತರರು ನ ೊೋಡುತಿತದುಂತ ಮತುತ ನಿೋನು
ರ್ಜೋವಿತವಾಗಿರುವಾಗಲ ೋ, ಕೊದಲನುು ಹಿಡಿದ ಳ ದು ಸಭ ಗ
ತಂದು ಅಪ್ಮಾನಿಸಲಾಯಿತು. ಕೌರವರು, ಪಾಂಚಾಲರು
ಮತುತ ವೃಷ್ಠಣಯರು ರ್ಜೋವಿತರಾಗಿರುವಾಗಲ ೋ ನನುನುು
ಸಭಾಮಧಾದಲ್ಲಿ ನಿಲ್ಲಿಸಿ ಪಾಪಗಳ ದಾಸಿಯನಾುಗಿ
ಮಾಡಿದರು. ಪಾಂಡವರು ಏನನೊು ಮಾಡದ ೋ, ಸಿಟಿನೊು
ಪ್ರಕಟಗ ೊಳಿಸದ ೋ ಸುಮಮನ ೋ ಅದನುು ನ ೊೋಡಿದರು. ಕಾಪಾಡು
ಗ ೊೋವಿಂದ! ಎಂದು ನಾನು ನಿನುನ ುೋ ಮನಸಿ್ನಲ್ಲಿ
ಬ ೋಡಿಕ ೊಂಡ . ಭಗವಾನ್ ರಾಜಾ ಮಾವನು ಯಾವಾಗ ನನಗ
‘ಪಾಂಚಾಲ್ಲೋ! ವರವನುು ಕ ೋಳಿಕ ೊೋ! ನಿೋನು ವರಕ ಕ
ಅಹವಳಾಗಿರುವ ಎಂದು ನನಗನಿುಸುತಿತದ ’ ಎಂಬ ಮಾತನುು
ಹ ೋಳಿದನ ೊೋ ಆಗ ಪಾಂಡವರು ಅದಾಸರಾಗಲ್ಲ ಮತುತ ರರ್-
ಆಯುಧಗಳನುು ಹ ೊಂದಲ್ಲ ಎಂದು ನಾನು ಕ ೋಳಿಕ ೊಂಡಾಗ
ಅವರು ನಿಮುವಕತರಾದರು ವನವಾಸಕ ಕ. ಈ ವಿಧದ
ದುಃಖ್ಗಳನುು ನಿೋನು ತಿಳಿದಿದಿುೋಯ. ಗಂಡಂದಿರು ಮತುತ

267
ಜ್ಞಾತಿಬಾಂಧವರ ೊಂದಿಗ ನನುನುು ಕಾಪಾಡು! ಕೃಷ್ಣ!
ಧಮವದಂತ ನಾನು ಭೋಷ್ಮ ಮತುತ ಧೃತರಾಷ್ರ ಇಬಬರ
ಸ ೊಸ ಯೊ ಅಲಿವ ೋ? ಆದರೊ ನನುನುು ದಾಸಿಯನಾುಗಿ
ಮಾಡಿದರು.

ಇನುು ಒಂದು ಕ್ಷಣವೂ ದುಯೋವಧನನು ರ್ಜೋವಂತವಿದಾುನ


ಎಂದಾದರ ಭೋಮಸ ೋನನ ಬಲಕ ಕ ಧಿಕಾಕರ! ಪಾರ್ವನ
ಬಿಲಾಗರಿಕ ಗ ಧಿಕಾಕರ! ಕೃಷ್ಣ! ನಿನಗ ನನು ಮೋಲ
ಅನುಗರಹವಿದ ಯಂದಾದರ , ನನು ಮೋಲ ಕೃಪ ಯಿದ
ಎಂದಾದರ ನಿನು ಎಲಿ ಕ ೊೋಪ್ವನೊು ಧಾತವರಾಷ್ರರ ಮೋಲ
ತಿರುಗಿಸು!”

ಹಿೋಗ ಹ ೋಳಿ ಆ ಕಪ್ುಪ ಕಣಿಣನ, ಪ್ದಾಮಕ್ಷ್ೋ ವರಾರ ೊೋಹ ಯು, ತನು


ಎಡಗ ೈಯಿಂದ ಮೃದುವಾದ, ತುದಿಯಲ್ಲಿ ಗುಂಗುರಾಗಿದು, ನ ೊೋಡಲು
ಸುಂದರವಾಗಿದು, ಕಪಾಪಗಿದು, ಪ್ುಣಾಗಂಧವನುು ಸೊಸುತಿತದು,
ಸವವಲಕ್ಷಣ ಸಂಪ್ನುವಾದ, ಮಹಾಸಪ್ವದಂತ ತ ೊೋರುತಿತದು
ತಲ ಗೊದಲನುು ಎತಿತಕ ೊಂಡು ಪ್ುಂಡರಿೋಕಾಕ್ಷನಲ್ಲಿಗ ಆನ ಯಂತ
ನಡ ದುಬಂದು, ಕಣುಣಗಳಲ್ಲಿ ಕಣಿಣೋರನುು ತುಂಬಿಸಿಕ ೊಂಡು, ಕೃಷ್ ಣಯು
ಕೃಷ್ಣನಿಗ ಹ ೋಳಿದಳು.

“ಪ್ುಂಡರಿೋಕಾಕ್ಷ! ಇದನ ುೋ ಆ ದುಃಶಾಸನನು ಕ ೈಯಿಕಿಕ


ಎಳ ದುದು! ಅವರ ೊಂದಿಗ ಸಂಧಿಯನುು ಬಯಸುವಾಗ

268
ಸವವಕಾಲಗಳಲ್ಲಿ ಇದನುು ನ ನಪಸಿಕ ೊಳುಳತಿತರು! ಒಂದು ವ ೋಳ
ಭೋಮಾಜುವನರು ಕೃಪ್ಣರಾಗಿ ಸಂಧಿಯನುು ಬಯಸಿದರ ,
ನನು ಈ ವೃದಧ ತಂದ ಯು ಮಹಾರಥಿ ಮಕಕಳನ ೊುಡಗೊಡಿ
ಹ ೊೋರಾಡುತಾತನ ! ಅಭಮನುಾವನುು ಮುಂದಿಟುಿಕ ೊಂಡು
ನನು ಐವರು ಮಹಾವಿೋರ ಪ್ುತರರು ಕುರುಗಳ ೂಂದಿಗ ಯುದಧ
ಮಾಡುತಾತರ . ಯಾವಾಗ ದುಃಶಾಸನನ ಆ ಕಪ್ುಪ ಭುಜಗಳನುು
ಕತತರಿಸಿ ಧೊಳು ಮುಕುಕವುದನುು ನ ೊೋಡುತ ೋತ ನ ೊೋ
ಅಲ್ಲಿಯವರ ಗ ನನು ಹೃದಯಕ ಕ ಶಾಂತಿಯಲ್ಲಿದ ?
ಉರಿಯುತಿತರುವ ಬ ಂಕಿಯಂತಿದು ಈ ಕ ೊೋಪ್ವನುು
ಹೃದಯಲ್ಲಿಟುಿಕ ೊಂಡು ಕಾಯುತಾತ ಹದಿಮೊರು ವಷ್ವಗಳು
ಕಳ ದುಹ ೊೋದವು. ಇಂದು ಧಮವವನುು ಮಾತರ ಕಾಣುವ ಆ
ಮಹಾಬಾಹು ಭೋಮನ ವಾಕಾದ ಮುಳಿಳನಿಂದ ಪೋಡಿತನಾದ
ನನು ಹೃದಯವು ಒಡ ಯುತಿತದ .”

ಆ ಆಯತಲ ೊೋಚನ ಕೃಷ್ ಣಯು ಕಣಿಣೋರಿನಿಂದ ಕಟ್ಟಿದ ಕಂಠದಲ್ಲಿ ಹಿೋಗ


ಹ ೋಳಿ ನಡುಗುತಾತ ಗದಗದ ಕಂಠದಲ್ಲಿ ಜ ೊೋರಾಗಿ ಅತತಳು. ಅವಳ
ಮೋಲುಬಿಬದ ಮಲ ಗಳು ಕಣಿಣೋರಿನಿಂದ ಒದ ುಯಾದವು. ಆ ಶ ರೋಣಿಯು
ನಿೋರಾದ ಬ ಂಕಿಯಂತಿರುವ ಕಣಿಣೋರನುು ಒಂದ ೋ ಸಮನ ಸುರಿಸಿದಳು.
ಮಹಾಬಾಹು ಕ ೋಶ್ವನು ಅವಳನುು ಸಂತವಿಸುತಾತ ಹ ೋಳಿದನು:

“ಕೃಷ್ ಣೋ! ಬ ೋಗನ ೋ ನಿೋನು ಭರತಸಿರೋಯರು ರ ೊೋದಿಸುವುದನುು

269
ನ ೊೋಡುವಿಯಂತ . ಅವರೊ ಕೊಡ ಹಿೋಗ ಯೋ
ಜ್ಞಾತಿಬಾಂಧವರನುು ಕಳ ದುಕ ೊಂಡು ರ ೊೋದಿಸುವರು.
ಯಾರಮೋಲ ನಿೋನು ಸಿಟ್ಾಿಗಿದಿುೋಯೋ ಅವರ ಮಿತರರು ಮತುತ
ಸ ೋನ ಯು ಈಗಾಗಲ ೋ ಹತರಾಗಿಬಿಟ್ಟಿದಾುರ . ನಾನು,
ಭೋಮಾಜುವನರು ಮತುತ ಯಮಳರು ಯುಧಿಷ್ಠಿರನ
ಮಾತಿನಂತ ಮಾಡುತ ೋತ ವ . ದ ೈವವು ವಿಧಿನಿಮಿವತ
ಕ ಲಸವನುು ಮಾಡುತತದ . ಕಾಲದಲ್ಲಿ ಬ ಂದುಹ ೊೋಗಿರುವ
ಧಾತವರಾಷ್ರರು ನನು ಮಾತುಗಳನುು ಕ ೋಳದ ೋ ಇದುರ ಅವರು
ಹತರಾಗಿ ಭೊಮಿಯ ಮೋಲ ನಾಯಿ-ನರಿಗಳಿಗ ಆಹಾರವಾಗಿ
ಬಿೋಳುತಾತರ . ಹಿಮವತ್ ಪ್ವವತವು ಚಲ್ಲಸಬಹುದು,
ಭೊಮಿಯು ಚೊರಾಗಬಹುದು, ನಕ್ಷತರಗಳ ೂಂದಿಗ ಆಕಾಶ್ವು
ಬಿೋಳಬಹುದು, ಆದರ ನನು ಮಾತು ಹುಸಿಯಾಗುವುದಿಲಿ!
ಕೃಷ್ ಣೋ! ನಿನಗ ಸತಾವನುು ತಿಳಿಸುತಿತದ ುೋನ . ಕಣಿಣೋರು
ಸುರಿಸುವುದನುು ನಿಲ್ಲಿಸು! ಬ ೋಗನ ೋ ನಿನು ಪ್ತಿಯಂದಿರು
ಶ್ತುರಗಳನುು ಸಂಹರಿಸಿ ಶ್ರೋಯನುು ಹ ೊಂದುತಾತರ .”

ಅಜುವನನು ಹ ೋಳಿದನು:

“ಇಂದು ಕುರುಗಳ ಲಿರ ಅನುತತಮ ಗ ಳ ಯನು ನಿೋನ ೋ. ನಿೋನು


ಯಾವಾಗಲೊ ಎರಡೊ ಪ್ಕ್ಷಗಳ ಪರೋತಿಯ
ಸಂಬಂಧಿಯಾಗಿದಿುೋಯ. ಪಾಂಡವರು ಮತುತ ಧಾತವರಾಷ್ರರ

270
ಕುಶ್ಲವನುು ಪ್ರತಿಪಾದಿಸಬ ೋಕು. ಕ ೋಶ್ವ! ಇಬಬರನೊು
ಪ್ರಶಾಂತಗ ೊಳಿಸಲು ನಿೋನ ೋ ಸಮರ್ವನಾಗಿದಿುೋಯ. ಈಗ
ನಿೋನು ಅಮಷ್ವಣ ಸುಯೋಧನನಲ್ಲಿಗ ಶಾಂತಿಗಾಗಿ ಹ ೊೋಗಿ
ಭಾರತರಿಗ ಏನು ಹ ೋಳಬ ೋಕ ೊೋ ಅದನುು ಹ ೋಳು.
ಮಂಗಳವೂ, ಅನಾಮಯವೂ, ಧಮಾವರ್ವಯುಕತವೂ ಆದ
ನಿನು ಹಿತವನುು ಅವನು ಸಿವೋಕರಿಸದ ೋ ಇದುರ ದ ೈವದ
ವಶ್ವಾಗುತಾತನ .”

ಭಗವಂತನು ಹ ೋಳಿದನು:

“ಸರಿ! ಧಮವಸಮಮತವಾಗಿ ದ ೊರ ಯಬ ೋಕಾದ, ನಮಗ


ಲಾಭದಾಯಕವಾದ ಮತುತ ಕುರುಗಳಿಗ
ಅನಾಮಯವಾದುದನುು ಪ್ಡ ಯುವ ಆಸ ಯನಿುಟುಿಕ ೊಂಡು
ನಾನು ರಾಜ ಧೃತರಾಷ್ರನಲ್ಲಿಗ ಹ ೊೋಗುತ ೋತ ನ .”

ಹಸಿತನಾಪ್ುರಕ ಕ ಶ್ರೋಕೃಷ್ಣನ ಪ್ರಯಾಣ


ರಾತಿರಯು ಕಳ ದು ವಿಮಲ ಸೊಯವನು ಉದಯಿಸಲು, ದಿವಾಕರನು
ಮೃದುವಾಗಿ ಬ ಳಗುತಿತದು ಮೈತರ ಮುಹೊತವವು ಸಂಪಾರಪ್ತವಾಗಲು,
ಕೌಮುದ ಮಾಸದಲ್ಲಿ, ರ ೋವತಿೋ ನಕ್ಷತರದಲ್ಲಿ, ಶ್ರದೃತುವು ಮುಗಿದು
ಹ ೋಮಂತ ಋತುವು ಪಾರರಂಭವಾಗುವಾಗ, ಸಸಾಗಳು ಬ ಳ ಯನುು
ಹ ೊತುತ ಸುಖ್ವಾಗಿರುವ ಕಾಲದಲ್ಲಿ ಸತವವತರಲ್ಲಿ ಶ ರೋಷ್ಿನು
271
ಸಿದಧನಾದನು. ವಾಸವನು ಋಷ್ಠಗಳಿಂದ ಕ ೋಳುವಂತ ಹ ೊರಡುವಾಗ
ಅವನು ಬಾರಹಮಣರ ಮಂಗಳ ಘೊೋಷ್ಗಳನೊು, ಪ್ುಣಾಾಹ-
ವಾಚನಗಳನೊು, ಸತಾಗಳನೊು ಕ ೋಳಿದನು. ಜನಾದವನನು ಬ ಳಗಿನ
ಆಹಿುೋಕವನುು ಪ್ೊರ ೈಸಿ, ಸಾುನಮಾಡಿ, ಶ್ುದಿಧಯಾಗಿ, ಅಲಂಕೃತನಾಗಿ,
ಸೊಯವ ಮತುತ ಅಗಿುಯ ಉಪಾಸನ ಯನುು ಮಾಡಿದನು. ಹ ೊೋರಿಯ
ಬ ನುನುು ಸವರಿ, ಬಾರಹಮಣರನುು ವಂದಿಸಿ, ಅಗಿುಯ ಪ್ರದಕ್ಷ್ಣ ಯನುು
ಮಾಡಿ, ಮುಂದಿರುವ ಕಲಾಾಣ ವಸುತಗಳನುು ನ ೊೋಡಿದನು. ಪಾಂಡವರ
ಮಾತನುು ಮನಿುಸಿ ಜನಾದವನನು ಕುಳಿತಿದು ಶ್ನಿ ಸಾತಾಕಿಗ ಹ ೋಳಿದನು:
“ಶ್ಂಖ್-ಚಕರಗಳನೊು ಜ ೊತ ಗ ಗದ ಯನೊು, ಈಟ್ಟ
ಶ್ಕಿತಗಳನೊು, ಸವವ ಪ್ರಹರಗಳನೊು ರರ್ಕ ಕ ಏರಿಸು! ಏಕ ಂದರ
ದುಯೋವಧನ, ಕಣವ ಮತುತ ಸೌಬಲರು ದುಷ್ಾಿತಮರು.
ಬಲಶಾಲ್ಲಯಾದವನು ಶ್ತುರವು ಎಷ್ ಿೋ ಕಿೋಳಾಗಿದುರೊ
ಅವರನುು ಪ್ರಿಗಣಿಸದ ೋ ಇರಬಾರದು.”

ಆಗ ಕ ೋಶ್ವನ ಆಜ್ಞ ಯನುು ತಿಳಿದು ಸ ೋವಕರು ಸಡಗರದಿಂದ


ಓಡಾಡುತಾತ ಚಕರ, ಗದ ಗಳಿಂದ ೊಡಗೊಡಿದ ರರ್ವನುು ಕಟ್ಟಿದರು. ಆ
ರರ್ವು ಕಲಾಗಿುಯಂತ ಬ ಳಗುತಿತತುತ ಮತುತ ಪ್ಕ್ಷ್ಯಂತ ಆಕಾಶ್ದಲ್ಲಿ
ಹಾರಿಹ ೊೋಗುವಂತಿತುತ. ಸಮಲಂಕೃತವಾದ ಅದರ ಎರಡು ಚಕರಗಳು
ಚಂದರ ಮತುತ ಸೊಯವರಂತ ಪ್ರಕಾಶ್ಸುತಿತದುವು. ಅದರಲ್ಲಿ
ಅಧವಚಂದರ, ಪ್ೊಣವಚಂದರಗಳು, ಮಿೋನುಗಳು, ಮೃಗಪ್ಕ್ಷ್ಗಳು,
ಹೊವುಗಳು, ವಿವಿಧ ಚಿತರಗಳು, ಮತುತ ಮಣಿರತುಗಳಿಂದ ಎಲ ಿಡ ಯೊ
272
ತುಂಬಿದ, ಬೃಹತಾತದ, ನ ೊೋಡಲು ಸುಂದರವಾದ, ಮಣಿ-ಹ ೋಮ-
ಚಿತರಗಳನ ೊುಡಗೊಡಿದ, ಉದಯಿಸುವ ಸೊಯವನಂತಿರುವ, ಉತತಮ
ಧವಜವೂ ಉತತಮ ಪ್ತಾಕ ಯೊ ಇದುವು. ಶ್ತುರಗಳ ಯಶ್ವನುು
ತ ಗ ದುಹಾಕುವ ಮತುತ ಯದುಗಳ ಆನಂದವನುು ಹ ಚಿಚಸುವ ಆ
ಧವಜವು ಸಂಸಕರಿಸಿದ ಚಿನುದಿಂದ ಮಾಡಲಪಟ್ಟಿದುು, ಹುಲ್ಲಯ
ಚಮವದಿಂದ ಸುತತಲಪಟ್ಟಿತುತ. ಅದಕ ಕ ಅವನ ಕುದುರ ಗಳು - ಸ ೈನಾ,
ಸುಗಿರೋವ, ಮೋಘ್ಪ್ುಷ್ಪ, ಬಲಾಹಕಗಳನುು ಸಾುನಮಾಡಿಸಿ, ಚ ನಾುಗಿ
ಸಿದಧಪ್ಡಿಸಿ ಕಟ್ಟಿದರು. ಆ ಸುಘೊೋಷ್ ರರ್ಕ ಕ ಗರುಡನಿರುವ ಧವಜವನುು
ಏರಿಸಿ ಕೃಷ್ಣನ ಮಹಿಮಯನುು ಇನೊು ಹ ಚಿಚಸಿದರು.
ಮೋರುಶ್ಖ್ರದಂತಿದು, ಮೋಘ್ದುಂದುಭಗಳಂತ ಮಳಗುತಿತದು ಆ
ರರ್ವನುು, ಪ್ುಣಾಾತಮನು ವಿಮಾನವನುು ಏರುವಂತ , ಶೌರಿಯು
ಏರಿದನು. ಆಗ ಸಾತಾಕಿಯನುು ಹತಿತಸಿಕ ೊಂಡು ಪ್ುರುಷ್ ೊೋತತಮನು
ಭೊಮಿ ಅಂತರಿಕ್ಷಗಳನುು ರರ್ಘೊೋಷ್ದಿಂದ ಮಳಗಿಸುತಾತ
ಹ ೊರಟನು.

ಆ ಕ್ಷಣದಲ್ಲಿಯೋ ಹವಾಮಾನವು ಸವಚಛವಾಯಿತು, ಆಕಾಶ್ವು


ಮೋಡರಹಿತವಾಯಿತು. ಮಂಗಳ ಗಾಳಿಯು ಬಿೋಸಿತು ಮತುತ ಮೋಲ ದು
ಧೊಳು ಪ್ರಶಾಂತವಾಯಿತು. ಮಂಗಲ ಮೃಗಪ್ಕ್ಷ್ಗಳು
ವಾಸುದ ೋವನನುು ಅವನ ಪ್ರಯಾಣದಲ್ಲಿ ಅನುಸರಿಸಿ ಬಲಗಡ ಯಿಂದ
ಪ್ರದಕ್ಷ್ಣ ಮಾಡಿ ಹ ೊೋದವು. ಮಂಗಲವನುು ಸೊಚಿಸುವಂತ ಕೊಗುತಾತ
ಸಾರಸಗಳು, ಹಂಸಗಳು ಮತುತ ಮರಕುಟುಕ ಪ್ಕ್ಷ್ಗಳು
273
ಮಧುಸೊದನನನುು ಎಲಿಕಡ ಯಿಂದ ಸುತುತವರ ದವು.
ಮಹಾಹ ೊೋಮಗಳಲ್ಲಿ ಮಂತಾರಹುತಿಯನುು ಹಾಕಿ, ಉರಿಯುತಿತದು
ಪಾವಕನು ಹ ೊಗ ಯಿಲಿದ ೋ ಪ್ರದಕ್ಷ್ಣವಾಗಿ ಉರಿಯತ ೊಡಗಿದನು.
ವಸಿಷ್ಿ, ವಾಮದ ೋವ, ಭೊರಿದುಾಮು, ಗಯ, ಕರರ್, ಶ್ುಕರ, ನಾರದ,
ವಾಲ್ಲೋಕಾ, ಮರುತ, ಕುಶ್ಕ, ಭೃಗು ಮದಲಾದ ಬರಹಮಷ್ಠವ-
ದ ೋವಷ್ಠವಗಳು ಯದುಸುಖ್ಾವಹ, ವಾಸವಾನುಜ ಕೃಷ್ಣನನುು
ಪ್ರದಕ್ಷ್ಣ ಮಾಡಿದರು.

ಈ ರಿೋತಿ ಮಹಾಭಾಗ ಮಹಷ್ಠವ-ಸಾಧುಗಣಗಳಿಂದ ಪ್ೊರ್ಜತನಾಗಿ


ಕೃಷ್ಣನು ಕುರುಗಳ ಸದನದ ಡ ಗ ಪ್ರಯಾಣಿಸಿದನು. ಮುಂದ
ಹ ೊೋಗುತಿತದು ಅವನನುು ಕುಂತಿೋಪ್ುತರ ಯುಧಿಷ್ಠಿರ, ಭೋಮಸ ೋನ-
ಅಜುವನರು, ಪಾಂಡವ ಮಾದಿರೋಪ್ುತರರಿಬಬರು, ವಿಕಾರಂತ ಚ ೋಕಿತಾನ,
ಚ ೋದಿಪ್ ಧೃಷ್ಿಕ ೋತು, ದುರಪ್ದ, ಕಾಶ್ರಾಜ, ಮಹಾರಥಿ ಶ್ಖ್ಂಡಿೋ,
ದೃಷ್ಿದುಾಮು, ಪ್ುತರರ ೊಂದಿಗ ವಿರಾಟ, ಕ ೋಕಯ ಎಲಿರೊ ಜ ೊತ ಗೊಡಿ
ಹಿಂಬಾಲ್ಲಸಿದರು. ಕ್ಷತಿರಯರು ಕ್ಷತಿರಯಷ್ವಭನ ಯಶ್ಸಿ್ಗ
ಸಹಾಯಮಾಡಲು ಹ ೊರಟರು. ಗ ೊೋವಿಂದನನುು ಸವಲಪ ದೊರ
ಹಿಂಬಾಲ್ಲಸಿದ ಧಮವರಾಜ ಕೌಂತ ೋಯ ಯುಧಿಷ್ಠಿರನು ರಾಜರ
ಸಮಕ್ಷಮದಲ್ಲಿ ದುಾತಿಮಾನ, ಕಾಮ, ಭಯ, ಲ ೊೋಭ ಮತುತ ಅರ್ವದ
ಕಾರಣದಿಂದ ಅನಾಾಯವಾಗಿ ನಡ ದುಕ ೊಳಳದ ೋ ಇದು, ಸಿಿರಬುದಿಧಯನುು
ಹ ೊಂದಿದ, ಎಂದೊ ಲ ೊೋಲುಪ್ನಾಗಿರದ, ಧಮವಜ್ಞ, ಧೃತಿವಂತ,
ಸವವಭೊತಗಳಲ್ಲಿ ಪಾರಜ್ಞನಾದ, ಸವವಭೊತಗಳ ಈಶ್ವರ, ದ ೋವದ ೋವ,
274
ಪ್ರತಾಪ್ವಾನ್, ಸವವಗುಣಸಂಪ್ನು, ಶ್ರೋವತ್ಕೃತಲಕ್ಷಣ, ಕ ೋಶ್ವನನುು
ಆಲಂಗಿಸಿ ಈ ಮಾತುಗಳನಾುಡಿದನು:

“ಮಾಧವ! ಜನಾದವನ! ಬಾಲಾದಿಂದಲೊ


ಅಬಲ ಯಾಗಿದುುಕ ೊಂಡು ನಮಮನುು ಬ ಳ ಸಿದ, ಉಪ್ವಾಸ
ತಪ್ಸು್ ಮತುತ ಇತರ ವರತಗಳಲ್ಲಿ ಯಾವಾಗಲೊ
ನಿರತಳಾಗಿರುವ, ದ ೋವ-ಅತಿಥಿ ಪ್ೊಜ ಗಳಲ್ಲಿ ಮತುತ ಹಿರಿಯರ
ಶ್ುಶ್ ರಷ್ಣ ಯಲ್ಲಿ ನಿರತಳಾಗಿರುವ, ಮಕಕಳನುು ಪರೋತಿ-
ವಾತ್ಲಾದಿಂದ ಕಾಣುವ, ನಮಮ ಪರಯಯಾದ,
ಸುಯೋಧನನ ಭಯದಿಂದ ನಮಮನುು ರಕ್ಷ್ಸಿದ, ಮಹಾ
ಮೃತುಾಭಯದಿಂದ ಮುಳುಗುವವರನುು ಹಡಗು ರಕ್ಷ್ಸುವಂತ
ರಕ್ಷ್ಸಿದ, ದುಃಖ್ಕ ಕ ಅನಹವಳಾಗಿದುರೊ ನಮಗ ೊೋಸಕರ
ಸತತವೂ ದುಃಖ್ವನ ುೋ ಅನುಭವಿಸಿದ ಅವಳ ಆರ ೊೋಗಾವನುು
ವಿಚಾರಿಸು. ಪ್ುತರರ ಕುರಿತು ಶ ೋಕಸಂತಪ್ತಳಾದ ಅವಳನುು
ಚ ನಾುಗಿ ಸಂತವಿಸು. ಪಾಂಡವರು ಚ ನಾುಗಿದಾುರ ಂದು
ಹ ೋಳುತಾತ ಅವಳನುು ಆಲಂಗಿಸು. ಮದುವ ಯಾದಾಗಿನಿಂದ
ಅವಳು ಮಾವನ ಮನ ಯವರಿಂದ ದುಃಖ್-ಮೋಸಗಳನುಲಿದ ೋ
ಬ ೋರ ಏನನೊು ಕಾಣದ ೋ ದುಃಖಿಸಿದಾುಳ . ಅವಳ ದುಃಖ್ವನುು
ಕಳ ಯುವ ಹಾಗ ನಾನು ಮಾಡುವ, ತಾಯಿಯ ಕಷ್ಿಗಳ
ಬದಲಾಗಿ ಸುಖ್ವನುು ನಿೋಡುವ ಕಾಲವು ಎಂದಾದರೊ
ಬರುವುದಿದ ಯೋ? ನಾವು ಹ ೊರಡುವಾಗ ಅವಳು ದಿೋನಳಾಗಿ,
275
ಪ್ುತರರ ಮೋಲ್ಲನ ಆಸ ಯಿಂದ ನಮಮ ಹಿಂದ ಓಡಿ ಬಂದಳು.
ಆದರೊ ನಾವು ರ ೊೋದಿಸುತಿತರುವ ಅವಳನುು ಅಲ್ಲಿಯೋ ಬಿಟುಿ
ವನಕ ಕ ಬಂದ ವು. ಪ್ುತರರಿಗಾಗಿ ದುಃಖಿತಳಾಗಿ, ಇತರರಿಂದ
ನ ೊೋಡಿಕ ೊಳಳಲಪಟಿ ತಾಯಿಯಿರುವಾಗ ದುಃಖ್ದಿಂದ ರ್ಜೋವ
ತಾರ್ಜಸುವುದೊ ಕಷ್ಿವಾಗುತತದ ! ನನು ವಚನದಂತ ಅವಳನುು
ಅಭವಂದಿಸು. ಹಾಗ ಯೋ ವೃದಧರಾಜ ಕೌರವಾ ಧೃತರಾಷ್ರ,
ಭೋಷ್ಮ, ದ ೊರೋಣ, ಕೃಪ್, ಮಹಾರಾಜಾ ಬಾಹಿಿೋಕ, ದೌರಣಿ,
ಸ ೊೋಮದತತ, ಮತ ತ ಎಲಿ ಭಾರತರು, ಮಹಾಪಾರಜ್ಞ, ಕುರುಗಳ
ಮಂತರಧಾರಿಣಿ, ಅಗಾಧಬುದಿಧ, ದಮವಜ್ಞ ವಿದುರನನುು ಕೊಡ
ಅಭವಂದಿಸು.”

ಹಿೋಗ ಅಲ್ಲಿ ರಾಜರ ಮಧಾದಲ್ಲಿ ಕ ೋಶ್ವನಿಗ ಹ ೋಳಿ, ಕೃಷ್ಣನಿಗ


ಪ್ರದಕ್ಷ್ಣ ಮಾಡಿ ಆಜ್ಞ ಯನುು ಪ್ಡ ದು ಯುಧಿಷ್ಠಿರನು ಹಿಂದಿರುಗಿದನು.
ಆದರ ಬಿೋಭತು್ವು ಸಖ್ನ ೊಂದಿಗ ಮುಂದುವರ ದು ಪ್ುರುಷ್ಷ್ವಭ,
ಪ್ರವಿೋರಘ್ು, ಅಪ್ರಾರ್ಜತ ದಾಶಾಹವನಿಗ ಹ ೋಳಿದನು:

“ವಿಭ ೊೋ! ಗ ೊೋವಿಂದ! ಹಿಂದ ನಾವು ಮಂತಾರಲ ೊೋಚನ


ಮಾಡಿ ನಿಶ್ಚಯಿಸಿದ ಅಧವರಾಜಾದ ವಿಷ್ಯವು
ರಾಜರ ಲಿರಿಗೊ ತಿಳಿದಿದ . ಒಂದು ವ ೋಳ ಅವರು ಅದನುು
ಗೌರವಿಸಿ, ತಿರಸಕರಿಸದ ೋ ಕ ೊಡುತಾತರ ಂದಾದರ ಅದು ನನಗ
ಮಚುಚಗ ಯಾಗುತತದ ಮತುತ ಅವರನುು ಮಹಾಭಯದಿಂದ

276
ಬಿಡುಗಡ ಗ ೊಳಿಸುತತದ . ಆದರ ಧಾತವರಾಷ್ರನು
ಉಪಾಯವನುು ತಿಳಿಯದ ೋ ಬ ೋರ ಯದನುು ಮಾಡಿದರ , ನಾನು
ಕ್ಷತಿರಯರು ಇಲಿದಂತ ಮಾಡುತ ೋತ ನ .”

ಪಾಂಡವನು ಹಿೋಗ ಹ ೋಳಲು ವೃಕ ೊೋದರನು ಪ್ರಮ


ಹಷ್ಠವತನಾದನು. ಕ ೊರೋಧಾವ ೋಶ್ಗ ೊಂಡು ಪ್ುನಃ ಪ್ುನಃ ಆ
ಪಾಂಡವನು ನಡುಗುತಿತದುನು. ಧನಂಜಯನ ಮಾತನುು ಕ ೋಳಿ
ಹಷ್ ೊೋವತಾ್ಹಿಯಾದ ಕೌಂತ ೋಯನು ನಡುಗುತಾತ ಜ ೊೋರಾಗಿ
ಗರ್ಜವಸಿದನು. ಅವನ ಆ ಕೊಗನುು ಕ ೋಳಿ ಧನಿವಗಳು ನಡುಗಿದರು, ಮತುತ
ಎಲಿ ವಾಹನಗಳೂ ಮಲ ಮೊತರಗಳನುು ವಿಸರ್ಜವಸಿದವು. ಕ ೋಶ್ವನಿಗ
ಈ ರಿೋತಿ ತನು ನಿಶ್ಚಯವನುು ಹ ೋಳಿ ಪಾರ್ವನು ಜನಾದವನನನುು
ಆಲಂಗಿಸಿ, ಅಪ್ಪಣ ಪ್ಡ ದು, ಹಿಂದಿರುಗಿದನು.

ಆ ಎಲಿ ರಾಜರೊ ಹಿಂದಿರುಗಿ ಹ ೊೋದ ನಂತರ ಜನಾದವನನು ಸ ೈನಾ-


ಸುಗಿರೋವ ವಾಹನನಾಗಿ ರ ಕ ಕಗಳಿಂದ ಹಾರಿಹ ೊೋಗುತಿತರುವವನಂತ
ಕಂಡನು. ದಾರುಕನಿಂದ ಪ್ರಚ ೊೋದಿತವಾದ ವಾಸುದ ೋವನ ಆ
ಕುದುರ ಗಳು ದಾರಿಯನುು ಬಿಟುಿ ಆಕಾಶ್ಕ ಕ ಏರಿ ಹ ೊೋಗುತಿತವ ಯೋ
ಎಂಬಂತ ಸಾಗುತಿತದುವು. ಆಗ ಆ ಮಹಾಬಾಹು ಕ ೋಶ್ವನು ದಾರಿಯ
ಎರಡೊ ಕಡ ಗಳಲ್ಲಿ ನಿಂತಿದು ಬರಹಮಶ್ರೋಯಿಂದ ಬ ಳಗುತಿತದು
ಋಷ್ಠಗಳನುು ನ ೊೋಡಿದನು. ತಕ್ಷಣವ ೋ ಜನಾದವನನು ರರ್ದಿಂದಿಳಿದು
ನಮಸಕರಿಸಿ, ಯಥಾವತಾತಗಿ ಋಷ್ಠಗಳನುು ಪ್ೊರ್ಜಸಿ ಮಾತನಾಡಿದನು:

277
“ಲ ೊೋಕಗಳಲ್ಲಿ ಕುಶ್ಲವ ೋ? ಧಮವವು ನ ಲ ಗ ೊಂಡಿದ ಯೋ?
ಮೊರೊ ವಣವದವರೊ ಬಾರಹಮಣರ
ಶಾಸನದಡಿಯಲ್ಲಿದಾುರ ಯೋ?”

ಅವರನುು ಪ್ೊರ್ಜಸಿ ಮಧುಸೊದನು ಮುಂದುವರ ಸಿದನು:

“ಭಗವಂತರ ೋ! ನಿಮಮ ಸಿದಿಧಯು ಎಲ್ಲಿಯವರ ಗ ಬಂದಿದ ?


ಯಾವ ಮಾಗವವು ನಿಮಮನುು ಇಲ್ಲಿಯವರ ಗ ಕರ ತಂದಿತು?
ನಿೋವುಗಳು ಏನಾದರೊ ಆಗಬ ೋಕ ಂದು ಬಯಸಿದಿುೋರ ೋ? ನಾನು
ನಿಮಗ ೊೋಸಕರ ಏನು ಮಾಡಲ್ಲ? ಭಗವಂತರಾದ ನಿೋವು
ಯಾವ ಉದ ುೋಶ್ದಿಂದ ಈ ಭೊಮಿಗ ಬಂದಿದಿುೋರಿ?”

ಜಾಮದಗಿುಯು ಮಧುಸೊದನನ ಬಳಿಸಾರಿ, ಹಿಂದ ಉತತಮ


ಕಾಯವಗಳಲ್ಲಿ ಸಖ್ನಾಗಿದು ಗ ೊೋವಿಂದನನುು ಆಲಂಗಿಸಿ ಹ ೋಳಿದನು:

“ದಾಶಾಹವ! ಪ್ುಣಾಕೃತ ದ ೋವಷ್ಠವಗಳೂ, ಬಹುಶ್ುರತ


ಬಾರಹಮಣರೊ, ರಾಜಷ್ಠವಗಳೂ, ಮಾನಯಂತ ತಪ್ಸಿವಗಳೂ
ಹಿಂದ ನಡ ದಿದು ದ ೋವಾಸುರರ ಯುದಧವನುು ನ ೊೋಡಿದುರು.
ಈಗ ಅವರು ಇಲ್ಲಿ ಎಲ ಿಡ ಯಿಂದ ಬಂದು ಸ ೋರಿರುವ ಕ್ಷತಿರಯ
ಪಾಥಿವವರನುು, ರಾಜರ ಸಭಾಸದರನೊು ಜನಾದವನ ನಿನು
ಸತಾವನೊು ನ ೊೋಡಲು ಬಯಸಿದಾುರ . ಈ ಮಹಾದೃಶ್ಾವನುು
ನ ೊೋಡಲು ನಾವು ಹ ೊೋಗುತಿತದ ುೋವ ! ಕುರುರಾಜರ ಮಧಾದಲ್ಲಿ
ನಿೋನು ಹ ೋಳುವ ಧಮಾವರ್ವಸಹಿತ ಮಾತುಗಳನುು ಕ ೋಳಲು
278
ಬಯಸುತ ೋತ ವ . ಭೋಷ್ಮ, ದ ೊರೋಣಾದಿಗಳು, ಮಹಾಮತಿ ವಿದುರ
ಮತುತ ಯಾದವಶಾದೊವಲ ನಿೋನೊ ಕೊಡ ಸಭ ಯಲ್ಲಿ
ಸ ೋರುವಿರಿ! ಅಲ್ಲಿ ನಿನು ಮತುತ ಅವರ ಸತಾ-ಶ್ುಭ ವಾಕಾಗಳನುು
ಕ ೋಳಲು ಬಯಸುತ ೋತ ವ . ಮುಂದ ಸಾಗು! ನಾವು ಪ್ುನಃ ನಿನುನುು
ಕಾಣುತ ೋತ ವ . ಅವಿಘ್ುನಾಗಿ ಪ್ರಯಾಣಿಸು. ಸಭ ಗ ಬಂದು
ನಿನುನುು ಕಾಣುತ ೋತ ವ .”

ಪ್ರಯಾಣಿಸುತಿತದು ದ ೋವಕಿೋಪ್ುತರನನುು ಹತುತ ಪ್ರವಿೋರಹ ಮಹಾರಥಿ


ಮಹಾಬಾಹುಗಳು ಶ್ಸರಗಳನುು ಹಿಡಿದು, ಸಹಸರ ಪ್ದಾತಿಗಳು ಮತುತ
ವಾಹಕರು, ಇನೊು ನೊರಾರು ಸ ೋವಕರು ವಿಪ್ುಲ ಭ ೊೋಜಾವಸುತಗಳನುು
ತ ಗ ದುಕ ೊಂಡು ಅನುಸರಿಸಿದರು. ಆ ಮಹಾತಮನು ಪ್ರಯಾಣಿಸುವಾಗ
ಅನ ೋಕ ಅದುಭತ, ದಿವಾ, ದ ೈವವನುು ಸೊಚಿಸುವ ಉತಾಪತಗಳು
ಕಾಣಿಸಿದವು. ಮೋಡವಿಲಿದ ಆಕಾಶ್ದಲ್ಲಿ ಗುಡುಗು ಸಿಡಿಲುಗಳು
ಹುಟ್ಟಿದವು. ಮೋಡವಿಲಿದ ೋ ಪ್ಜವನಾನು ಅವನ ಹಿಂದ ಭಾರಿೋ
ಮಳ ಯನುು ಸುರಿಸಿದನು. ಪ್ೊವಾವಭಮುಖ್ವಾಗಿ ಹರಿಯುತಿತದು
ಮಹಾನದಿಗಳು, ಸಿಂಧು ಸತತಮಗಳು ತಮಮ ದಿಕಕನುು ಬದಲಾಯಿಸಿ
ಹರಿಯತ ೊಡಗಿದವು. ಎಲಿ ದಿಕುಕಗಳೂ ವಿಪ್ರಿೋತವಾಗಿ, ಯಾವಕಡ
ಯಾವ ದಿಕುಕ ಎನುುವುದ ೋ ತಿಳಿಯದಂತಾಯಿತು. ಅಗಿುಯು ಉರಿದನು,
ಭೊಮಿಯು ಕಂಪಸಿತು, ನೊರಾರು ಬಾವಿ ಕ ೊಡಗಳಿಂದ ನಿೋರು ಉಕಿಕ
ಹರಿಯಿತು. ಆಗ ಈ ಜಗತತನ ುಲಿವನೊು ಕತತಲ ಯು ಆವರಿಸಿತು.
ಧೊಳಿನಿಂದಾಗಿ ದಿಕುಕಗಳಾಾವುದು ಎಂದು ತಿಳಿಯದಂತಾಯಿತು.
279
ಆಕಾಶ್ದಲ್ಲಿ ಮಹಾ ಶ್ಬಧವು ಕ ೋಳಿಬಂದಿತು, ಆದರ ಶ್ರಿೋರವು
ಎಲ್ಲಿಯೊ ಕಾಣಿಸಲ್ಲಲಿ. ಎಲಿ ದ ೋಶ್ಗಳಲ್ಲಿ ಆ ಅದುಭತವು ನಡ ಯಿತು.
ಜ ೊೋರಾಗಿ ಭಯಂಕರ ಶ್ಬಧಮಾಡುತಿತದು ಭರುಗಾಳಿಯು ದಕ್ಷ್ಣ
ಪ್ಶ್ಚಮದ ಕಡ ಯಿಂದ ಹಸಿತನಾಪ್ುರದ ಮೋಲ , ಹಲವಾರು ವೃಕ್ಷವನುು
ಕ ಡವುತಾತ, ಬಿೋಸಿತು.

ಎಲ ಿಲ್ಲಿ ವಾಷ್ ಣೋವಯನು ಹ ೊೋದನ ೊೋ ಅಲಿಲ್ಲಿ ಸುಖ್ವಾದ ಗಾಳಿಯು


ಬಿೋಸಿತು, ಎಲಿವೂ ಸರಿಯಾಗಿದಿುತು. ಪ್ುಷ್ಪವೃಷ್ಠಿಯಾಯಿತು.
ಬಹಳಷ್ುಿ ಕಮಲಗಳಿದುವು. ದಾರಿಯು ತಾನಾಗಿಯೋ ಕಲುಿ
ಮುಳುಳಗಳಿಲಿದ ೋ ಏರುತಗುಗಗಳಿಲಿದ ೋ ಸಮನಾಗುತಿತತುತ. ಆ
ಮಹಾಭುಜನು ಹ ೊೋದಲ ಿಲಿ ಬಾರಹಮಣರು ಅವನನುು ಸುಮನಸಿ್ನಿಂದ
ಮಧುಪ್ಕವವನಿುತುತ ಅಚಿವಸಿದರು ಮತುತ ಅವನು ಅವರಿಗ ಸಂಪ್ತತನುು
ಕರುಣಿಸಿದನು. ಆ ಸವವಭೊತಹಿತ ರತ ಮಹಾತಮನ ಮೋಲ
ದಾರಿಯಲ್ಲಿ ಸಿರೋಯರು ಗುಂಪ್ುಗೊಡಿ ಸುಗಂಧಿತ ವನ ಪ್ುಷ್ಪಗಳನುು
ಸುರಿಸಿದರು. ಅವನು ರಮಾವಾದ, ಸವವಸಸಾಗಳಿಂದ ತುಂಬಿದ
ಸುಖ್ದಿಂದಿರುವ, ಪ್ರಮ ಧಮಿವಷ್ಿವಾದ ಶಾಲ್ಲಭವನಕ ಕ ಬಂದನು.
ಬಹಳಷ್ುಿ ಪಾರಣಿಗಳನೊು, ಗಾರಮಗಳನೊು, ರಮಾವಾದ ಹೃದಯವನುು
ಸಂತ ೊೋಷ್ಗ ೊಳಿಸುವ ಪ್ುರಗಳನುು ವಿವಿಧರಾಷ್ರಗಳನುು ದಾಟ್ಟದನು.
ನಿತಾವೂ ಸಂತ ೊೋಷ್ದಲ್ಲಿದು, ಸುಮನಸಕರಾಗಿದು, ಭಾರತರಿಂದ
ರಕ್ಷ್ತರಾಗಿದು, ಶ್ತುರಗಳ ಭಯದಿಂದ ಉದಿವಗುರಾಗಿರದ,
ಅನಾಮಯರಾದ, ಸುಶ್ಕ್ಷ್ತರಾದ, ಪ್ುರನಿವಾಸಿ ಜನರು
280
ಉಪ್ಪ್ಿವದಿಂದ ಬರುತಿತದು ವಿಶ್ವಕ ್ೋನನನುು ನ ೊೋಡಲು ದಾರಿಯಲ್ಲಿ
ಗುಂಪಾಗಿ ಸ ೋರಿ ನಿಂತಿದುರು. ಅವರ ಲಿರೊ ತಮಮ ದ ೋಶ್ಕ ಕ ಅತಿಥಿಯಾಗಿ
ಬಂದಿದು, ಪ್ೊಜ ಗ ಅಹವನಾದ ಅಗಿುಯಂತ ಬ ಳಗುತಿತದು ಪ್ರಭುವನುು
ಅಚಿವಸಿದರು.

ಸವಚಛವಾದ ಸೊಯವನು ಕ ಂಪ್ು ಕಿರಣಗಳನುು ಪ್ಸರಿಸುವ ಸಮಯಕ ಕ


ಪ್ರವಿೋರಹ ಕ ೋಶ್ವನು ವೃಕಸಿಲವನುು ಸ ೋರಿದನು. ರರ್ದಿಂದ ಇಳಿದು,
ಯಥಾವಿಧಿಯಾಗಿ ಶೌಚವನುು ಮಾಡಿ, ರರ್ವನುು ಕಳಚಲು
ಆದ ೋಶ್ವನಿುತುತ ಸಂಧಾಾವಂದನ ಯಲ್ಲಿ ತ ೊಡಗಿದನು.
ದಾರುಕನಾದರ ೊೋ ಕುದುರ ಗಳನುು ಬಿಚಿಚ ಶಾಸ ೊರೋಕತವಾಗಿ
ಪ್ರಿಚಯವವನುು ಮಾಡಿ, ಅವರ ಕವಚಗಳ ಲಿವನೊು ತ ಗ ದು
ವಿಶಾರಂತಿಗ ಂದು ಬಿಟಿನು. ಅವ ಲಿವನುು ಮುಗಿಸಿದ ನಂತರ ಅವನಿಗ
ಮಧುಸೊದನನು ಹ ೋಳಿದನು:

“ಯುಧಿಷ್ಠಿರನ ಕಾಯವಕ ಕ ಹ ೊರಟ್ಟರುವ ನಾವು ಈ


ರಾತಿರಯನುು ಇಲ್ಲಿಯೋ ಕಳ ಯೋಣ!”

ಅವನ ಅಭಪಾರಯವನುು ತಿಳಿದ ಜನರು ಬ ೋಗನ ಚ ನಾುದ ಅನು


ಪಾನಿೋಯಗಳನುು ಸಿದಧಪ್ಡ ಸಿದರು. ಆ ಗಾರಮದಲ್ಲಿದು ಆಯವ, ಕುಲ್ಲೋನ,
ವಿನಯಶ್ೋಲ, ಬಾರಹಮಣವೃತಿತಯನುು ಅನುಸರಿಸುತಿತದು ಪ್ರಧಾನ
ಬಾರಹಮಣರು ಬಂದು ಮಹಾತಮ, ಅರಿಂದಮ, ಕ ೋಶ್ವನನುು
ಯಥಾನಾಾಯವಾಗಿ ಪ್ೊರ್ಜಸಿ ಅಶ್ೋವವಚನ, ಮಂಗಳಗಳನುು

281
ನಿೋಡಿದರು. ಸವವಲ ೊೋಕದಲ್ಲಿ ಪ್ೊರ್ಜತನಾದ ದಾಶಾಹವನನುು
ಪ್ೊರ್ಜಸಿ ಆ ಮಹಾತಮನಿಗ ತಮಮ ರತುವಂತಿೋ ಮನ ಗಳನುು ಉಳಿಯಲು
ಒಪಪಸಿದರು. ಆಯಿತ ಂದು ಅವರಿಗ ಹ ೋಳಿ ಪ್ರಭುವು ಅವರನುು
ಯಥಾಹವವಾಗಿ ಸತಕರಿಸಿ ಅವರ ಮನ ಗಳಿಗ ಹ ೊೋಗಿ ಅವರ ೊಂದಿಗ
ಹಿಂದಿರುಗಿದನು. ಅಲ್ಲಿ ಬಾರಹಮಣರಿಗ ಸಮೃಷ್ಿ ಭ ೊೋಜನವನಿುತುತ,
ಅವರ ೊಂದಿಗ ತಾನೊ ಉಂಡು, ರಾತಿರಯನುು ಸುಖ್ವಾಗಿ ಕಳ ದನು.

ಹಸಿತನಾಪ್ುರದಲ್ಲಿ ಶ್ರೋಕೃಷ್ಣನ ಆಗಮನಕ ಕ ಸಿದಧತ


ಮಧುಸೊದನನು ಬರುತಿತದಾುನ ಎನುುವುದನುು ದೊತರಿಂದ ತಿಳಿದ
ಧೃತರಾಷ್ರನು ಮಹಾಭುಜ ಭೋಷ್ಮನನುು ಪ್ೊರ್ಜಸಿ, ದ ೊರೋಣ,
ಸಂಜಯ, ಮಹಾಮತಿ ವಿದುರ, ಮತುತ ಅಮಾತಾರ ೊಂದಿಗ ರ ೊೋಮ
ಹಷ್ಠವತನಾಗಿ ದುಯೋವಧನನಿಗ ಹ ೋಳಿದನು:
“ಕುರುನಂದನ! ಅದುಭತವೂ ಮಹದಾಶ್ಚಯವವೂ ಆದುದು
ಕ ೋಳಿಬರುತಿತದ ! ಮನ ಮನ ಗಳಲ್ಲಿ ಸಿರೋಯರು, ಬಾಲಕರು,
ವೃದಧರು ಹ ೋಳುತಿತದಾುರ . ಕ ಲವರು ಭಕಿತಯಿಂದ ಹ ೋಳುತಿತದಾುರ ,
ಇತರರು ಗುಂಪ್ುಗಳಲ್ಲಿ ಹ ೋಳುತಿತದಾುರ , ಚೌಕಗಳಲ್ಲಿ
ಸಭ ಗಳಲ್ಲಿ ಬ ೋರ ಬ ೋರ ರಿೋತಿಯಲ್ಲಿ ವಾತ ವಯು
ಕ ೋಳಿಬರುತಿತದ . ಪಾಂಡವರಿಗಾಗಿ ಪ್ರಾಕರಮಿ ದಾಶಾಹವನು
ಬರುತಿತದಾುನ . ಆ ಮಧುಸೊದನನನುು ಸವವಥಾ
ಗೌರವಿಸಬ ೋಕು, ಪ್ೊರ್ಜಸಬ ೋಕು. ಅವನಲ್ಲಿಯೋ ಲ ೊೋಕದ

282
ಯಾತ ರಯು ನಡ ಯುತತದ . ಅವನ ೋ ಭೊತಗಳ ಈಶ್ವರ! ಆ
ಮಾಧವನಲ್ಲಿ ಧೃತಿ, ವಿೋಯವ, ಪ್ರಜ್ಞ ಮತುತ ಓಜಸು್ಗಳು
ನ ಲ ಸಿವ . ಆ ನರಶ ರೋಷ್ಿನನುು ಮನಿುಸಬ ೋಕು. ಅವನ ೋ ಸನಾತನ
ಧಮವ. ಪ್ೊರ್ಜಸಿದರ ಸುಖ್ವನುು, ಪ್ೊರ್ಜಸದಿದುರ
ಅಸುಖ್ವನುು ತರುತಾತನ . ನಮಮ ಉಪ್ಚಾರಗಳಿಂದ
ಅರಿಂದಮ ದಾಶಾಹವನು ತೃಪ್ತನಾದರ , ನಮಮಲಿ ರಾಜರ
ಸವವ ಕಾಮನ ಗಳನೊು ಪ್ಡ ಯುತ ೋತ ವ . ಇಂದ ೋ ಅವನ
ಪ್ೊಜ ಗ ಸಿದಧಗ ೊಳಿಸು. ದಾರಿಯಲ್ಲಿ ಸವವಕಾಮಗಳನುು
ಪ್ೊರ ೈಸಬಲಿ ಸಭ ಗಳು ನಿಮಾವಣಗ ೊಳಳಲ್ಲ. ಗಾಂಧಾರ ೋ!
ಅವನಿಗ ನಿನು ಮೋಲ ಪರೋತಿಯುಂಟ್ಾಗುವಂತ ಮಾಡು!
ಅರ್ವಾ ಭೋಷ್ಮ! ನಿನಗ ೋನನಿುಸುತತದ ?”

ಆಗ ಭೋಷ್ಾಮದಿಗಳ ಲಿರೊ ಜನಾಧಿಪ್ ಧೃತರಾಷ್ರನಿಗ “ಬಹು


ಉತತಮ!” ಎಂದು ಹ ೋಳಿ ಅವನ ಮಾತನುು ಗೌರವಿಸಿದರು. ಅವರ
ಅನುಮತವನುು ತಿಳಿದ ರಾಜಾ ದುಯೋವಧನನು ರಮಾ
ಸಭಾಭವನಗಳನುು ಕಟ್ಟಿಸಲು ಪಾರರಂಭಸಿದನು. ಆಗ ದ ೋಶ್ದ ೋಶ್ಗಳಲ್ಲಿ
ರಮಣಿೋಯ ಭಾಗಗಳಲ್ಲಿ ಅನ ೋಕ ಸಂಖ್ ಾಗಳಲ್ಲಿ ಸಭ ಗಳನುು
ನಿಮಿವಸಲಾಯಿತು - ಎಲಿವೂ ರತುಗಳನುು ಒಳಗ ೊಂಡಿದುವು,
ಬಣಣಬಣಣದ ವಿವಿಧ ಗುಣಗಳ ಆಸನಗಳನುು ಒಳಗ ೊಂಡಿದುವು,
ಉತತಮ ವಸರಗಳನುು ಧರಿಸಿದ ಸಿರೋಯರು ಗಂಧ ಅಲಂಕಾರಗಳನುು
ಹಿಡಿದಿದುರು; ಉತತಮ ಗುಣದ ಅನು ಪಾನಿೋಯಗಳು ವಿವಿಧ
283
ಭ ೊೋಜನಗಳು, ಮಾಲ ಗಳು, ಸುಂಗಂಧಗಳು ಎಲಿವನೊು ರಾಜನು
ಕ ೊಟ್ಟಿದುನು. ವಿಶ ೋಷ್ವಾಗಿ ವೃಕಸಿಲ ಗಾರಮದಲ್ಲಿ
ಉಳಿಯುವುದಕ ಕಂದು ರಾಜಾ ಕೌರವನು ಬಹುರತುಗಳಿಂದ
ಮನ ೊೋರಮ ಸಭ ಯನುು ನಿಮಿವಸಿದುನು. ಈ ರಿೋತಿ ಎಲಿ
ಅತಿಮಾನುಷ್ವಾದ, ದ ೋವತ ಗಳಿಗ ತಕುಕದಾದ ವಾವಸ ಿಗಳನುು
ಮಾಡಿಸಿ, ದುಯೋವಧನನು ರಾಜಾ ಧೃತರಾಷ್ರನಿಗ ವರದಿ
ಮಾಡಿದನು. ಅದರ ವಿವಿಧ ರತುಗಳಿಂದ ಕೊಡಿದ ಆ ಸಭ ಗಳ ಲಿವನೊು
ನಿಲವಕ್ಷ್ಸಿ ಕ ೋಶ್ವ ದಾಶಾಹವನು ಕುರುಗಳ ಸದನಕ ಕ ನಡ ದನು.
ಧೃತರಾಷ್ರನು ಹ ೋಳಿದನು:

“ಕ್ಷತತ! ಉಪ್ಪ್ಿವದಿಂದ ಇಲ್ಲಿಗ ಜನಾದವನನು ಬರುತಿತದಾುನ .


ವೃಕಸಿಲದಲ್ಲಿ ರಾತಿರಯನುು ಕಳ ಯುತಿತದಾುನ ಮತುತ ಅವನು
ನಾಳ ಬ ಳಿಗ ಗ ಇಲ್ಲಿಗ ಬರುತಾತನ . ಆಹುಕರ ಅಧಿಪ್ತಿ,
ಸವವಸಾತವತರ ನಾಯಕ, ಮಹಾಮನಸಿವ, ಮಹಾವಿೋರ,
ಮಹಾಮಾತರ ಜನಾದವನ ಮಾಧವನು ವೃಷ್ಠಣೋ ವಂಶ್ದ
ಒಡ ಯ ಮತುತ ರಕ್ಷಕ. ಅವನು ಮೊರೊ ಲ ೊೋಕಗಳ
ಭಗವಾನ್ ಪತಾಮಹ. ಹ ೋಗ ಆದಿತಾರು, ವಸುಗಳು ಮತುತ
ರುದರರು ಬೃಹಸಪತಿಯ ಬುದಿಧಯನುು ಹ ೋಗ ೊೋ ಹಾಗ ವೃಷ್ಠಣ
ಅಂಧಕರು ಈ ಸುಮನಸನ ಬುದಿಧಯನುು ಗೌರವಿಸುತಾತರ . ಆ
ಮಹಾತಮ ದಾಶಾಹವನಿಗ ಪ್ೊಜ ಯನುು ಸಲ್ಲಿಸುತ ೋತ ನ . ಹ ೋಗ
ಎಂದು ನಾನು ಹ ೋಳುತ ೋತ ನ . ಧಮವಜ್ಞನಾದ ನಿೋನು
284
ಪ್ರತಾಕ್ಷವಾಗಿ ಕ ೋಳು.

ನಾನು ಅವನಿಗ ಪ್ರತಿಯಂದೊ ನಾಲುಕ ಬಾಹಿಿಯಕದ


ಹುಟ್ಟಿದ, ಕಪ್ುಪಬಣಣದ ಒಂದ ೋ ತರಹದ ಉತತಮ
ಕುದುರ ಗಳನುು ಕಟಿಲಪಟಿ ಹದಿನಾರು ರರ್ಗಳನುು
ಕ ೊಡುತ ೋತ ನ . ಈಟ್ಟಯಂರ್ ಕ ೊೋರ ದಾಡ ಗಳುಳಳ, ನಿತಾವೂ
ಮದದಿಂದ ಪ್ರಹಾರಮಾಡುವ, ಒಂದ ೊಂದಕೊಕ ಎಂಟು
ಅನುಚರರಿರುವ ಎಂಟು ಆನ ಗಳನುು ನಾನು ಕ ೋಶ್ವನಿಗ
ಕ ೊಡುತ ೋತ ನ . ನಾನು ಅವನಿಗ ಇನೊು ಮಕಕಳನುು ಹಡ ಯದ ೋ
ಇದು, ಬಂಗಾರದ ಬಣಣದ ನೊರು ಸುಂದರ ದಾಸಿಯರನೊು
ಅಷ್ ಿೋ ಸಂಖ್ ಾಯ ದಾಸರನೊು ಕ ೊಡುತ ೋತ ನ . ಕ ೋಶ್ವನಿಗ
ಅಹವವಾದ, ಪ್ವವತದ ಜನರು ನನಗ ತಂದು ಕ ೊಟ್ಟಿರುವ
ಹದಿನ ಂಟು ಸಾವಿರ ಮೃದು ಕಂಬಳಿಗಳನುು ಮತುತ
ಚಿೋನದ ೋಶ್ದಿಂದ ಬಂದ ಸಹಸಾರರು ರ್ಜನ ಚಮವಗಳನುು
ಸಲ್ಲಿಸುತ ೋತ ನ . ಈ ವಿಮಲ ಮಣಿಯು ಹಗಲು ಮತುತ ರಾತಿರ
ತ ೋಜಸಿ್ನಿಂದ ಹ ೊಳ ಯುತತದ . ಇದೊ ಕೊಡ ಕ ೋಶ್ವನಿಗ
ಅಹವವಾದುದು. ಅವನಿಗ ಇದನೊು ಸಮಪವಸುತ ೋತ ನ .
ಒಂದ ೋ ದಿನದಲ್ಲಿ ಹದಿನಾಲುಕ ಯೋಜನ ದೊರ ಹ ೊೋಗಬಲಿ
ಅಶ್ವತರಿಯಿಂದ ೊಡಗೊಡಿದ ವಾಹನವನುು ಕೊಡ ಅವನಿಗ
ಕ ೊಡುತ ೋತ ನ . ಪ್ರತಿದಿನವೂ ಅವನ ೊಂದಿಗ ಬಂದಿರುವ
ವಾಹನ ಪ್ುರುಷ್ರಿಗ ಬ ೋಕಾದುದಕಿಕಂತ ಎಂಟು ಪ್ಟುಿ
285
ಹ ಚಿಚನ ಭ ೊೋಜನವನುು ಅವನಿಗ ನಿೋಡುತ ೋತ ನ .
ದುಯೋವಧನನನುು ಬಿಟುಿ ನನು ಎಲಿ ಮಕಕಳೂ
ಮಮಮಕಕಳೂ ಚ ನಾುಗಿ ಅಲಂಕೃತಗ ೊಂಡ ರರ್ಗಳಲ್ಲಿ
ದಾಶಾಹವನನುು ಬರಮಾಡಿಕ ೊಳಳಲು ಹ ೊೋಗುತಾತರ .
ಅಲಂಕೃತರಾದ ಸುಂದರ ಪ್ದಾತಿಗಳೂ ಆಸಾಿನಿಕರೊ
ಸಹಸಾರರು ಸಂಖ್ ಾಗಳಲ್ಲಿ ಆ ಮಹಾಭಾಗ ಕ ೋಶ್ವನನುು
ಸಾವಗತಿಸಲು ಹ ೊೋಗುತಾತರ . ಜನಾದವನನನುು ನ ೊೋಡಲು
ನಗರದಿಂದ ಯಾರ ಲಿ ಕಲಾಾಣ ಕನ ಾಯರು ಹ ೊೋಗುತಾತರ ೊೋ
ಅವರು ಅನಾವೃತರಾಗಿ ಹ ೊೋಗುತಾತರ . ಸಿರೋ ಪ್ುರುಷ್
ಬಾಲಕರ ೊಂದಿಗ ಇಡಿೋ ನಗರದ ಪ್ರಜ ಗಳು ಮಹಾತಮ
ಮಧುಸೊದನನನುು ಸೊಯವನನುು ಹ ೋಗ ೊೋ ಹಾಗ
ನ ೊೋಡಲ್ಲದಾುರ . ಅವನು ಬರುವ ದಾರಿಯಲ್ಲಿ ಎಲಿ ಕಡ ಗಳಲ್ಲಿ
ಮಹಾಧವಜ ಪ್ತಾಕ ಗಳನುು ಏರಿಸಲ್ಲ. ನಿೋರನುು ಸಿಂಪ್ಡಿಸಿ
ಧೊಳಾಗದಂತ ಮಾಡಲ್ಲ. ಅವನಿಗಾಗಿ ದುಯೋವಧನನ
ಮನ ಗಿಂರ್ ಚ ನಾುಗಿರುವ ದುಃಶಾಸನನ ಮನ ಯನುು ಬ ೋಗನ
ಚ ನಾುಗಿ ಅಲಂಕರಿಸಿ ಸಿದಧಗ ೊಳಿಸಲಪಡಲ್ಲ. ಅದು ಸುಂದರ
ಪಾರಕಾರಗಳಿಂದ ಕೊಡಿದ , ರಮಣಿೋಯವಾಗಿದ ,
ಮಂಗಳಕರವಾಗಿದ , ಎಲಿ ಋತುಗಳಲ್ಲಿಯೊ
ಮಹಾಧನದಿಂದ ಕೊಡಿರುತತದ . ಆ ಮನ ಯಲ್ಲಿ
ವಾಷ್ ಣೋವಯನಿಗ ತಕುಕದಾದ ನನು ಮತುತ ದುಯೋವಧನನ

286
ರತುಗಳಿವ . ಅದರಲ್ಲಿ ಸಂಶ್ಯವ ೋ ಇಲಿ.”

ವಿದುರನು ಹ ೋಳಿದನು:

“ರಾಜನ್! ನಿೋನು ಸತತಮನ ಂದು ಮೊರು ಲ ೊೋಕಗಳಲ್ಲಿಯೊ


ಬಹುಮತವಿದ . ಲ ೊೋಕದಲ್ಲಿ ನಿೋನು ಸಂಭಾವಿತನ ಂದೊ
ಸಮಮತಿಯಿದ . ಶಾಸರವನುು ಆಧರಿಸಿ ಅರ್ವಾ ಉತತಮ
ತಕವವನುು ಆಧರಿಸಿ ನಿೋನು ಏನ ೋ ಹ ೋಳಿದರೊ, ಕ ೊನ ಯ
ವಯಸಿ್ನಲ್ಲಿರುವ ನಿೋನು ವೃದಧನಾಗಿರುವುದರಿಂದ ಅದು
ಸುಸಿಿರವ ನಿಸಿಕ ೊಳುಳತತದ . ಕಲುಿಗಳ ಮೋಲ ಗ ರ ಗಳಿರುವಂತ ,
ಸೊಯವನಲ್ಲಿ ಬ ಳಕಿರುವಂತ ಮತುತ ಸಾಗರದಲ್ಲಿ
ಅಲ ಗಳಿರುವಂತ ನಿನುಲ್ಲಿ ಮಹಾ ಧಮವವಿದ ಎಂದು
ಪ್ರಜ ಗಳು ತಿಳಿದುಕ ೊಂಡಿದಾುರ . ನಿನುಲ್ಲಿರುವ ಉತತಮ
ಗುಣಗಳಿಂದ ಲ ೊೋಕವು ಸದಾ ನಿನುನುು ಗೌರವಿಸುತತದ .
ಬಾಂಧವರ ೊಂದಿಗ ಆ ಗುಣಗಳನುು ಕಾಪಾಡಿಕ ೊಳಳಲು
ನಿತಾವೂ ಪ್ರಯತಿುಸು. ಬಾಲಾತನದಿಂದ ಬಹುರಿೋತಿಯಲ್ಲಿ ನಿನು
ರಾಜಾ, ಮಕಕಳು, ಮಮಮಕಕಳೂ, ಸುಹೃದಯರು ಮತುತ
ಪರಯರು ನಾಶ್ವಾಗದಂತ ಆಜವವವನುು ನಿನುದಾಗಿಸಿಕ ೊೋ!
ಕೃಷ್ಣನಿಗ ನಿೋನು ಆತಿರ್ಾದಿಂದ ಏನ ಲಿ ಕ ೊಡಲು
ಬಯಸುವ ಯೋ ಅದಕಿಕಂತಲೊ ಹ ಚಿಚನದಕ ಕ, ಇಡಿೋ
ಭೊಮಿಗ ೋ, ಆ ದಾಶಾಹವನು ಅಹವ! ಆದರ ನಿೋನು

287
ಅವ ಲಿವನುು ಧಮವದ ಉದ ುೋಶ್ದಿಂದ ಅರ್ವ ಕೃಷ್ಣನ ಮೋಲ
ನಿನಗಿರುವ ಪರೋತಿಯ ಕಾರಣದಿಂದ ಕ ೊಡಲು ಬಯಸುತಿತಲಿ.
ನನು ಆತಮದ ಸಾಕ್ಷ್ಯಾಗಿ ಇದು ಸತಾವ ಂದು ಹ ೋಳುತ ೋತ ನ .
ಇದ ೊಂದು ಮೋಸ, ಸುಳುಳ, ಮೋಲ ೊುೋಟ! ರಾಜನ್! ನಿೋನು
ಹ ೊರಗಡ ಯವರ ತ ೊೋರಿಕ ಗ ಮಾಡುವ ಈ ಕ ಲಸದ ಹಿಂದ
ಅಡಗಿರುವ ಯೋಚನ ಯನುು ನಾನು ತಿಳಿದಿದ ುೋನ .
ಪಾಂಡವರು ಐದ ೋ ಐದು ಗಾರಮಗಳನುು ಕ ೋಳುತಿತದಾುರ .
ಅದನೊು ಕ ೊಡಲು ನಿೋನು ಬಯಸುತಿತಲಿ. ಹಿೋಗಿರುವಾಗ
ಯಾರುತಾನ ೋ ಶಾಂತಿಯನುುಂಟುಮಾಡುತಾತರ ? ಸಂಪ್ತಿತನಿಂದ
ಮಹಾಬಾಹು ವಾಷ್ ಣೋವಯನನುು ನಿೋನು ಗ ಲಿಲು
ಬಯಸುತಿತದಿುೋಯ.ಈ ಉಪಾಯಗಳಿಂದ ಅವನನುು
ಪಾಂಡವರಿಂದ ಬ ೋಪ್ವಡಿಸಲು ಪ್ರಯತಿುಸುತಿತದಿುೋಯ. ನಾನು
ನಿನಗ ಹ ೋಳುತಿತದ ುೋನ . ವಿತತದಿಂದಾಗಲ್ಲೋ,
ಪ್ರಯತುದಿಂದಾಗಲ್ಲೋ, ಬ ೈಯುವುದರಿಂದಾಗಲ್ಲೋ ಅರ್ವಾ
ಬ ೋರ ಯಾವುದರಿಂದಾಗಲ್ಲೋ ಅವನನುು ಧನಂಜಯನಿಂದ
ಬ ೋಪ್ವಡಿಸಲು ಸಾಧಾವಿಲಿ. ಕೃಷ್ಣನ ಮಹಾತ ಮಯನುು
ತಿಳಿದಿದ ುೋನ . ಅವನ ದೃಢಭಕಿತಯನುು ತಿಳಿದಿದ ುೋನ . ತನು
ಪಾರಣಕ ಕ ಸಮನಾದ ಧನಂಜಯನನುು ಅವನು ತಾರ್ಜಸುವುದಿಲಿ
ಎನುುವುದನೊು ತಿಳಿದಿದ ುೋನ . ಪಾದಗಳನುು ತ ೊಳ ಯಲು
ಸಾಕಾಗುವಷ್ುಿ ಒಂದು ಬಿಂದಿಗ ನಿೋರು ಮತುತ ಕುಶ್ಲ ಪ್ರಶ ು

288
ಇವುಗಳನುು ಮಾತರ ನಿನಿುಂದ ಜನಾದವನನು ಬಯಸುತಾತನ .
ಆದುದರಿಂದ ಮಾನಾಹವನಾದ ಆ ಮಹಾತಮನಿಗ ಪರೋತಿಯ
ಆತಿರ್ಾವನುು ನಿೋಡಲು ಪ್ರಯತಿುಸು. ಅದನ ುೋ ಮಾಡು
ರಾಜನ್! ಏಕ ಂದರ ಜನಾದವನನು ಮಾನಾಹವ. ಕ ೋಶ್ವನು
ಒಂದ ೋ ಒಂದು ಒಳ ಳಯದನುು ಬಯಸಿ ಕುರುಗಳಲ್ಲಿಗ
ಬರುತಿತದಾುನ . ಅವನು ಏನನುು ಬಯಸಿ ಬರುತಿತದಾುನ ೊೋ
ಅದನ ುೋ ಅವನಿಗ ಕ ೊಡು. ದಾಶಾಹವನು ನಿನು ದುಯೋವಧನ
ಮತುತ ಪಾಂಡವರಲ್ಲಿ ಶಾಂತಿಯನುು ಇಚಿಛಸುತಾತನ . ಅವನ
ಮಾತಿನಂತ ಮಾಡು. ನಿೋನು ಅವರ ತಂದ , ಅವರು ನಿನು
ಮಕಕಳು. ನಿೋನು ವೃದಧ. ಇತರರು ಸಣಣವರು. ಅವರ ೊಡನ
ತಂದ ಯಂತ ನಡ ದುಕ ೊೋ. ಏಕ ಂದರ ಅವರು ನಿನ ೊುಡನ
ಮಕಕಳಂತ ನಡ ದುಕ ೊಳುಳತಿತದಾುರ .”

ದುಯೋವಧನನು ಹ ೋಳಿದನು:

“ಕೃಷ್ಣನ ಕುರಿತು ವಿದುರನನು ಹ ೋಳಿದುದ ಲಿವೂ ಸತಾ.


ಜನಾದವನು ಪಾರ್ವರಲ್ಲಿ ಬಿಡಿಸಲಸಾಧಾವಾದಷ್ುಿ
ಅನುರಕತನಾಗಿದಾುನ . ರಾಜ ೋಂದರ! ಜನಾದವನನಿಗ
ಸತಾಕರವಾಗಿ ಏನು ಅನ ೋಕ ರೊಪ್ದ ಸಂಪ್ತತನುು
ಕ ೊಡುವ ಯಂದು ನಿೋನು ಹ ೋಳಿದ ಯೋ ಅದನುು ಸವವಥಾ
ಕ ೊಡಬಾರದು. ಇದು ಅದಕ ಕ ತಕುಕದಾದ ಸಿಳವೂ ಅಲಿ,

289
ಸಮಯವೂ ಅಲಿ. ಕ ೋಶ್ವನು ಅವ ಲಿವಕೊಕ
ಅಹವನಿರಬಹುದು. ಆದರ ತ್ನುನುು ಭಯಪ್ಟುಿಕ ೊಂಡು
ಪ್ೊರ್ಜಸುತಿತದಾುನ ಎಂದು ಅಧ ೊೋಕ್ಷಜನು ತಿಳಿದುಕ ೊಳುಳತಾತನ .
ಬುದಿಧವಂತ ಕ್ಷತಿರಯನು ಅವಮಾನಹ ೊಂದುವ ಕಾಯವವನುು
ಮಾಡಬಾರದು ಎಂದು ನನು ಅಭಪಾರಯ. ಕಮಲಲ ೊೋಚನ
ದ ೋವ ಕೃಷ್ಣನು ಮೊರು ಲ ೊೋಕಗಳಲ್ಲಿಯೊ ಸವವಥಾ
ಅತಾಂತ ಪ್ೊಜನಿೋಯ ಎನುುವುದನುು ನಾನು
ತಿಳಿದುಕ ೊಂಡಿದ ುೋನ . ಆದುದರಿಂದ ಅವನಿಗ ಈಗ ಏನನೊು
ಕ ೊಡುವುದು ಸರಿಯಲಿ. ಯುದಧವನುು ನಿಶ್ಚಯಿಸಿದ ನಂತರ
ಆತಿರ್ಾವನಿುತುತ ಹ ೊೋರಾಟಕ ಕ ಶಾಂತಿಯನುು ತರಬಾರದು.”

ಅವನ ಆ ಮಾತನುು ಕ ೋಳಿ ಕುರುಪತಾಮಹ ಭೋಷ್ಮನು ರಾಜ


ವ ೈಚಿತರವಿೋಯವನಿಗ ಈ ಮಾತನುು ಹ ೋಳಿದನು:

“ಸತಾಕರವನುು ಮಾಡುವುದರಿಂದ ಅರ್ವಾ ಮಾಡದ ೋ


ಇರುವುದರಿಂದ ಜನಾದವನನು ಸಿಟ್ಾಿಗುವವನಲಿ.
ಯಾವುದೊ ಅವನನುು ಕಡ ಗಣಿಸಲಾರದು. ಏಕ ಂದರ
ಕ ೋಶ್ವನು ಕಡ ಗಣಿಸಲಾಗುವವನಲಿ. ಯಾವಕಾಯವವನುು
ಮಾಡಬ ೋಕ ಂದು ಅವನು ಮನಸು್ಮಾಡುತಾತನ ೊೋ ಅದನುು
ಬ ೋರ ಯದಾಗಿ ಮಾಡುವುದಕ ಕ ಎಲಿ ಉಪಾಯಗಳನುು
ಬಳಸಿದರೊ ಯಾರಿಂದಲೊ ಸಾಧಾವಿಲಿ. ಏನನೊು ಶ್ಂಕಿಸದ ೋ

290
ಆ ಮಹಾಬಾಹುವು ಏನನುು ಹ ೋಳುತಾತನ ೊೋ ಅದನುು ಮಾಡು.
ವಾಸುದ ೋವನ ಮೊಲಕ ಪಾಂಡವರ ೊಂದಿಗ ಬ ೋಗ
ಶಾಂತಿಯನುು ತಾ. ಆ ಧಮಾವತಮ ಜನಾದವನನು
ನಿಶ್ಚಯವಾಗಿಯೊ ಧಮವ ಮತುತ ಅರ್ವಗಳ ಕುರಿತ ೋ
ಹ ೋಳುತಾತನ . ಅವನಿಗ ಪರಯವಾಗುವ ಮಾತುಗಳನ ುೋ ನಿೋನೊ
ಕೊಡ ಬಾಂಧವರ ೊಂದಿಗ ಮಾತನಾಡಬ ೋಕು.”

ದುಯೋವಧನನು ಹ ೋಳಿದನು:

“ಪತಾಮಹ! ಕ ೋವಲ ನನುದಾಗಿರುವ ಈ ಶ್ರೋ-ರಾಜಾವನುು


ಅವರ ೊಂದಿಗ ಹಂಚಿಕ ೊಂಡು ರ್ಜೋವಿಸಲು ಸಾಧಾವಿಲಿ. ನಾನು
ನಿಶ್ಚಯಿಸಿದಂತ ಮುಖ್ಾವಾಗಿ ಮಾಡಬ ೋಕಾದ
ಕಾಯವವ ೋನ ನುುವುದನುು ಕ ೋಳಿ: ಪಾಂಡವರ ಪ್ರಾಯಣನಾದ
ಜನಾದವನನನುು ಸ ರ ಹಿಡಿಯುತ ೋತ ನ . ಅವನನುು ಬಂಧಿಸಿದರ
ವೃಷ್ಠಣಗಳು, ಇಡಿೋ ಭೊಮಿ ಮತುತ ಪಾಂಡವರು ಕೊಡ ನನು
ವಿಧ ೋಯರಾಗುತಾತರ . ನಾಳ ಬ ಳಿಗ ಗ ಅವನು ಇಲ್ಲಿಗ
ಬರುತಿತದಾುನ . ಯಾವ ರಿೋತಿಯಲ್ಲಿ ಈ ಉಪಾಯವು
ಜನಾದವನನಿಗ ತಿಳಿಯದಂತ ಮಾಡಬಹುದು ಎನುುವುದನುು
ನಿೋವು ನನಗ ಹ ೋಳಿ.”

ಕೃಷ್ಣನಿಗ ಕ ೋಡನುು ಬಯಸುವ ಅವನ ಆ ಘೊೋರ ಮಾತುಗಳನುು ಕ ೋಳಿ


ಅಮಾತಾರ ೊಂದಿಗ ಧೃತರಾಷ್ರನು ವಾತಿರ್ನಾದನು,

291
ವಿಮನಸಕನಾದನು. ಆಗ ಧೃತರಾಷ್ರನು ದುಯೋವಧನನಿಗ
ಹ ೋಳಿದನು:

“ನಿೋನು ಪ್ರಜಾಪಾಲಕನಾಗಿದುರ ಈ ರಿೋತಿ ಮಾತನಾಡಬ ೋಡ!


ಇದು ಸನಾತನ ಧಮವವಲಿ! ಹೃಷ್ಠೋಕ ೋಶ್ನು ದೊತನೊ
ನಮಮ ಪರಯ ಸಂಬಂಧಿಯೊ ಹೌದು. ಕೌರವರ ಕುರಿತು
ಕ ಟಿದುನುು ಬಯಸದ ಅವನು ಹ ೋಗ ಬಂಧಿಸಲು
ಅಹವನಾಗಬಹುದು?”

ಭೋಷ್ಮನು ಹ ೋಳಿದನು:

“ಧೃತರಾಷ್ರ! ನಿನು ಈ ಮೊಢ ಮಗನನುು ಭೊತ


ಅವರಿಸಿದ . ಸುಹೃದಯರು ಒಳ ಳಯದನುು ಹ ೋಳಿದರೊ
ಅವನು ಅನರ್ವವನ ುೋ ಆರಿಸಿಕ ೊಳುಳತಿತದಾುನ . ನಿೋನು ಕೊಡ
ಪಾಪಷ್ಿರನುು ಕಟ್ಟಿಕ ೊಂಡು ಪಾಪಗಳಂತ
ವತಿವಸುತಿತರುವವನನುು ಸುಹೃದಯರ ಮಾತುಗಳನುು
ತ ೊರ ದು ಅನುಸರಿಸುತಿತದಿುೋಯ. ನಿನು ಈ ಅತಿ ಕ ಟಿ ಮಗನು
ಅಮಾತಾರ ೊಂದಿಗ ಅಕಿಿಷ್ಿಕಮಿವ ಕೃಷ್ಣನನುು ಠಕಕರಿಸಿ
ಕ್ಷಣದಲ್ಲಿಯೋ ಇಲಿದಂತಾಗುತಾತನ . ಈ ಪಾಪಯ,
ಸುಳುಳಬುರುಕನ, ಧಮವವನುು ತಾರ್ಜಸಿದ ದುಮವತಿಯು
ಹ ೋಳುತಿತರುವ ಮಾತುಗಳನುು ಕ ೋಳಲು ನನಗ ಎಂದೊ
ಉತಾ್ಹವಿಲಿ.”

292
ಹಿೋಗ ಹ ೋಳಿ ಭರತಶ ರೋಷ್ಿ, ವೃದಧ, ಸತಾಪ್ರಾಕರಮಿ, ಭೋಷ್ಮನು ಪ್ರಮ
ಕುಪತನಾಗಿ ಎದುು ಅಲ್ಲಿಂದ ಹ ೊರಟುಹ ೊೋದನು.

ಹಸಿತನಾಪ್ುರಕ ಕ ಶ್ರೋಕೃಷ್ಣನ ಆಗಮನ-ಧೃತರಾಷ್ರನ ೊಂದಿಗ


ಭ ೋಟ್ಟ
ಕೃಷ್ಣನಾದರ ೊೋ ಬ ಳಿಗ ಗ ಎದುು ಆಹಿುೋಕವನ ುಲಿ ಪ್ೊರ ೈಸಿ,
ಬಾರಹಮಣರಿಂದ ಅನುಜ್ಞ ಯನುು ಪ್ಡ ದು ನಗರದ ಕಡ
ಪ್ರಯಾಣಿಸಿದನು. ಹ ೊರಟ ಆ ಮಹಾಬಾಹುವುವನುು ಬಿೋಳ ೂಕಂಡು
ವೃಕಸಿಲ ನಿವಾಸಿಗಳ ಲಿರೊ ಹಿಂದಿರುಗಿದರು. ದುಯೋವಧನನನುು
ಬಿಟುಿ ಎಲಿ ಧಾತವರಾಷ್ರರೊ, ಭೋಷ್ಮ, ದ ೊರೋಣ, ಕೃಪ್
ಮದಲಾದವರೊ ಸವಲಂಕೃತರಾಗಿ ಅವನನುು ಭ ೋಟ್ಟಮಾಡಲು
ಹ ೊರಟರು. ಬಹಳ ಮಂದಿ ಪೌರರೊ ಕೊಡ ಬಹುವಿಧದ ಯಾನಗಳ
ಮೋಲ ಮತುತ ಇತರರು ಕಾಲುಡುಗ ಯಲ್ಲಿ, ಹೃಷ್ಠೋಕ ೋಶ್ನನುು ನ ೊೋಡಲು
ಹ ೊರಟರು. ದಾರಿಯಲ್ಲಿ ಅಕಿಿಷ್ಿಕಮಿವ ಭೋಷ್ಮ, ದ ೊರೋಣ, ಮತುತ
ಧಾತವರಾಷ್ರರನುು ಭ ೋಟ್ಟ ಮಾಡಿ ಅವರಿಂದ ಸುತುತವರ ದು ನಗರಕ ಕ
ಬಂದನು. ಕೃಷ್ಣನ ಸಮಾಮನಾರ್ವವಾಗಿ ನಗರವು ಸುಂದರವಾಗಿ
ಅಲಂಕರಿಸಲಪಟ್ಟಿತುತ. ರಾಜಮಾಗವಗಳನುು ಬಹುವಿಧದ ರತುಗಳಿಂದ
ಅಲಂಕರಿಸಲಾಗಿತುತ. ಆಗ ವಾಸುದ ೋವನನುು ನ ೊೋಡುವ ಇಚ ಛಯಿಂದ
ಯಾವ ಸಿರೋಯೊ, ವೃದಧನೊ, ಶ್ಶ್ುವೂ, ಯಾವುದ ೋ ಮನ ಯ ಒಳಗ
ಇದಿುರಲ್ಲಲಿ. ಹೃಷ್ಠೋಕ ೋಶ್ನು ಪ್ರವ ೋಶ್ಸುವಾಗ ರಾಜ ಮಾಗವಗಳಲ್ಲಿ

293
ಬಹುಸಂಖ್ ಾಗಳಲ್ಲಿ ನರರು ನಿಂತು ನ ಲವನುು ನ ೊೋಡುತಾತ ಅವನನುು
ಗೌರವಿಸಿದರು. ಎತತರದ ಮನ ಗಳ ಗಚುಚಗಳು ಬಹು ಸಂಖ್ ಾಗಳ
ವರಸಿರೋಯರ ಭಾರದಿಂದ ಕುಸಿದು ಬಿೋಳುತತವ ಯೋ ಎಂಬಂತ
ತ ೊೋರುತಿತತುತ. ವಾಸುದ ೋವನ ಕುದುರ ಗಳು ಅತಿ ವ ೋಗದಲ್ಲಿ
ಚಲ್ಲಸಬಹುದಾಗಿದುರೊ, ಮನುಷ್ಾರಿಂದ ತುಂಬಿಹ ೊೋಗಿದು
ರಾಜಮಾಗವದಲ್ಲಿ ತಮಮ ವ ೋಗವನುು ಕಳ ದುಕ ೊಂಡವು.

ಪ್ುಂಡರಿೋಕಾಕ್ಷ ಶ್ತುರಕಶ್ವನನು ಉಪ್ ಪಾರಸಾದಗಳಿಂದ ಶ ೋಭಸುತಿತದು


ಧೃತರಾಷ್ರನ ಬೊದುಬಣಣದ ಅರಮನ ಯನುು ಪ್ರವ ೋಶ್ಸಿದನು. ಆ
ರಾಜಗೃಹದ ಮೊರು ಕಕ್ ಗಳನುು ದಾಟ್ಟ ಅರಿಂದಮ ಕ ೋಶ್ವನು ರಾಜ
ವ ೈಚಿತರವಿೋಯವನ ಬಳಿ ಬಂದನು. ದಾಶಾಹವನು ಆಗಮಿಸುತಿತದುಂತ
ಪ್ರಜ್ಞಾಚಕ್ಷು ನರ ೋಶ್ವರನು ಮಹಾಯಶ್ರಾದ ದ ೊರೋಣ-
ಭೋಷ್ಾಮದಿಗಳ ೂಂದಿಗ ಮೋಲ ದುು ನಿಂತನು. ಕೃಪ್, ಸ ೊೋಮದತತ, ಮತುತ
ಮಹಾರಾಜ ಬಾಹಿಿಕ ಎಲಿರೊ ಜನಾದವನನುು ಗೌರವಿಸುತಾತ
ಆಸನಗಳಿಂದ ಮೋಲ ದುು ನಿಂತರು. ಆಗ ವಾಷ್ ಣೋವಯನು ಯಶ್ಸಿವ ರಾಜ
ಧೃತರಾಷ್ರನನೊು ಭೋಷ್ಮನನೊು ಸಮಿೋಪಸಿ ಪ್ೊರ್ಜಸಿದನು.
ಮಧುಸೊದನ ಮಾಧವನು ಧಮಾವನುಸಾರವಾಗಿ, ವಯಸಿ್ಗ ತಕಕಂತ
ಅಲ್ಲಿರುವ ರಾಜರನುು ಭ ೋಟ್ಟಮಾಡಿದನು. ಪ್ುತರನ ೊಂದಿಗ ದ ೊರೋಣ,
ಯಶ್ಸಿವ ಬಾಹಿಿೋಕ, ಕೃಪ್ ಮತುತ ಸ ೊೋಮದತತರನುು ಭ ೋಟ್ಟಮಾಡಿದನು.
ಅಲ್ಲಿದು ದ ೊಡಡದಾದ ಗಟ್ಟಿಯಾದ ಕಾಂಚನದಿಂದ ಮಾಡಲಪಟಿ
ಆಸನದಲ್ಲಿ ಧೃತರಾಷ್ರನ ಶಾಸನದಂತ ಅಚುಾತನು ಕುಳಿತುಕ ೊಂಡನು.
294
ಆಗ ಧೃತರಾಷ್ರನ ಪ್ುರ ೊೋಹಿತರು ಜನಾದವನನಿಗ
ಯಥಾನಾಾಯವಾಗಿ ಗ ೊೋವು, ಮಧುಪ್ಕವ ಮತುತ ನಿೋರನುು ನಿೋಡಿದರು.
ಆತಿರ್ಾವಾದ ನಂತರ ಗ ೊೋವಿಂದನು ಎಲಿ ಕುರುಗಳಿಂದ
ಸುತುತವರ ಯಲಪಟುಿ ನಗುತಾತ ಎಲಿರ ೊಡನ ವಾವಹರಿಸಿದನು.
ಧೃತರಾಷ್ರನಿಂದ ಅಚಿವತನಾಗಿ, ಮಹಾಯಶ್ರಿಂದ ಪ್ೊರ್ಜತನಾಗಿ ಆ
ಅರಿಂದಮನು ರಾಜನ ಅನುಮತಿಯನುು ಪ್ಡ ದು ಬಿೋಳ ೂಕಂಡನು.

ಯಥಾನಾಾಯವಾಗಿ ಕುರುಸಂಸದಿಯಲ್ಲಿ ಕುರುಗಳ ೂಂದಿಗ ಕಲ ತು


ಮಾಧವನು ವಿದುರನ ರಮಾ ವಸತಿಯಕಡ ನಡ ದನು. ವಿದುರನು
ಸವವ ಕಲಾಾಣಗಳಿಂದ ಜನಾದವನನನುು ಸಾವಗತಿಸಿ ದಾಶಾಹವನಿಗ
ಬ ೋಕಾದುದ ಲಿವನೊು ತಂದಿಟುಿ ಅಚಿವಸಿದನು. ಗ ೊೋವಿಂದನಿಗ
ಆತಿರ್ಾವನುು ಪ್ೊರ ೈಸಿ ಸವವಧಮವವಿದು ವಿದುರನು
ಮಧುಸೊದನನಿಗ ಪಾಂಡುಪ್ುತರರ ಕುಶ್ಲದ ಕುರಿತು ಪ್ರಶ್ುಸಿದನು.
ಆಗ ತನು ಪರೋತಿಯ ಗ ಳ ಯ, ವಿದುಷ್, ಬುದಿಧಸತತಮ, ಧಮವನಿತಾ,
ದ ೊೋಷ್ಗಳಿಲಿದ ಧಿೋಮಂತ ಕ್ಷತತನಿಗ ಎಲಿವನುು ಪ್ರತಾಕ್ಷವಾಗಿ ಕಂಡಿರುವ
ದಾಶಾಹವನು ಪಾಂಡವರು ನಡ ಸಿದುದನುು ಎಲಿವನೊು ಸವಿಸಾತರವಾಗಿ
ಹ ೋಳಿದನು.

ಕುಂತಿಯು ಕೃಷ್ಣನಲ್ಲಿ ದುಃಖ್ವನುು ಹ ೋಳಿಕ ೊಂಡಿದುದು


ಜನಾದವನ ಗ ೊೋವಿಂದ ಅರಿಂದಮನು ವಿದುರನನುು ಭ ೋಟ್ಟ ಮಾಡಿದ
ನಂತರ ತಂದ ಯ ತಂಗಿಯಿದುಲ್ಲಿಗ ಹ ೊೋದನು. ಪ್ರಸನು ಆದಿತಾ

295
ವಚವಸನಾಗಿ ಬಂದ ಕೃಷ್ಣನನುು ಕಂಡು ಪ್ೃಥಾಳು ಪಾರ್ವರನುು
ನ ನಪಸಿಕ ೊಂಡು ಅವನ ಕುತಿತಗ ಯನುು ತನು ಕ ೈಗಳಿಂದ ಬಳಸಿ
ರ ೊೋದಿಸಿದಳು. ಆ ಸತಾವತರ ಮಧ ಾ ಸಹಚಾರಿಯಾಗಿದು
ಗ ೊೋವಿಂದನನುು ಬಹುಕಾಲದ ನಂತರ ನ ೊೋಡಿ ಪ್ೃಥ ಯು ಕಣಿಣೋರು
ಸುರಿಸಿದಳು. ಯೋಧರಲ್ಲಿ ಶ ರೋಷ್ಿನಾದ ಕೃಷ್ಣನಿಗ ಆತಿರ್ಾವನುು ಮಾಡಿ
ಕುಳಿಳರಿಸಿ ಆ ಶ ೋಕಪೋಡಿತ ಮುಖ್ದ ಅವಳು ಕಣಿಣೋರಿನಿಂದ
ಕಟ್ಟಿಹ ೊೋದ ಗಂಟಲ್ಲನಲ್ಲಿ ಅವನಿಗ ಹ ೋಳಿದಳು:
“ಕ ೋಶ್ವ! ಮಗೊ! ಬಾಲಾದಿಂದಲೊ ಗುರುಶ್ುಶ್ ರಷ್ಣ ಯಲ್ಲಿ
ನಿರತರಾಗಿರುವ, ಪ್ರಸಪರರ ೊಂದಿಗ ಸುಹೃದಯರಾಗಿದುು
ಒಂದ ೋ ಮತ-ಚ ೋತನರಾಗಿರುವ, ಮೋಸದಿಂದ ರಾಜಾವನುು
ಕಳ ದುಕ ೊಂಡು ಜನಾಹವರಾಗಿದುರೊ ನಿಜವನ ಪ್ರದ ೋಶ್ಕ ಕ
ಹ ೊೋಗಿರುವ, ಕ ೊರೋಧ-ಹಷ್ವಗಳನುು ತ ೊರ ದು ಬರಹಮಣಾರೊ
ಸತಾವಾದಿಗಳೂ ಆಗಿರುವ, ಪರೋತಿಸುಖ್ಗಳನುು ತಾರ್ಜಸಿ,
ರ ೊೋದಿಸುತಿತರುವ ನನುನುು ಹಿಂದ ಯೋ ಬಿಟುಿಹ ೊೋದ, ನನು
ಹೃದಯವನುು ಸಮೊಲವಾಗಿ ಕಿತುತ ವನಕ ಕ ತ ರಳಿದ,
ಮಹಾತಮ ಪಾಂಡವರು ಸಿಂಹ-ವಾಾಘ್ರ-ಗಜಸಂಕುಲಗಳಿಂದ
ಕೊಡಿರುವ ವನದಲ್ಲಿ ಹ ೋಗ ವಾಸಿಸಿದರು? ಬಾಲಾದಲ್ಲಿಯೋ
ತಂದ ಯನುು ಕಳ ದುಕ ೊಂಡ ಅವರನುು ನಾನು ಸತತವೂ
ಲಾಲ್ಲಸಿ ಬ ಳ ಸಿದ ು. ಈಗ ತಂದ -ತಾಯಿಗಳಿಬಬರನೊು ಕಾಣದ ೋ
ಅವರು ಮಹಾವನದಲ್ಲಿ ಹ ೋಗ ವಾಸಿಸಿದರು?

296
ಬಾಲಾದಿಂದಲೊ ಪಾಂಡವರು ಶ್ಂಖ್-ದುಂಧುಭಗಳ
ನಿಘೊೋವಷ್ಗಳಿಂದ, ಮೃದಂಗ-ವ ೋಣುನಾದಗಳಿಂದ
ಎಬಿಬಸಲಪಡುತಿತದುರು. ಮನ ಯಲ್ಲಿರುವಾಗ ಆನ ಗಳ ಘ್ನೋಂಕಾರ,
ಕುದುರ ಗಳ ಹ ೋಂಕಾರ, ರರ್ಗಾಲ್ಲಗಳ ಶ್ಬಧ ಇವುಗಳಿಂದ
ಎಚಚರಗ ೊಳುಳತಿತದು, ಶ್ಂಖ್-ಭ ೋರಿ ನಿನಾದ, ವ ೋಣೊ-ವಿೋಣಾ
ನಾದನಗಳಿಂದ, ಪ್ುಣಾಾಹ ಮಂತರ-ಘೊೋಷ್ಗಳಿಂದ ದಿವಜರು
ಪ್ೊರ್ಜಸುತಿತರಲು, ವಸರ ರತು ಅಲಂಕಾರಗಳಿಂದ ದಿವಜರನುು
ಪ್ೊರ್ಜಸುತಿತದು, ಅಚವನಾಹವರನುು ಅಚಿವಸಿ, ಸುತತಿಗಳಿಂದ
ಅಭನಂದಿತರಾಗಿ, ರಂಕದ ಚಮವದಿಂದ ಮಾಡಿದ
ಹಾಸಿಗ ಯಮೋಲ ಮಲಗಿ ಪಾರಸಾದಗಳಲ್ಲಿ ಎಚಚರಗ ೊಳುಳತಿತದು
ಅವರು ಆ ಮಹಾವನದಲ್ಲಿ ಮೃಗಗಳ ನಿನಾದವನುು ಕ ೋಳಿ
ಏಳಬ ೋಕಾದ ನನು ಮಕಕಳು ಹ ೋಗ ತಾನ ೋ
ನಿದ ುಮಾಡುತಿತದುರು? ಭ ೋರಿೋ-ಮೃದಂಗ ನಿನಾದಗಳಿಂದ,
ಶ್ಂಖ್-ವ ೋಣುಗಳ ಸುಸವರದಿಂದ, ಸಿರೋಯರ ಮಧುರ ಗಿೋತ-
ನಿನಾದಗಳಿಂದ, ಬಂದಿ-ಮಾಗದ-ಸೊತರ ಸುತವಗಳನುು ಕ ೋಳಿ
ಏಳುವ ಅವರು ಮಹಾವನದಲ್ಲಿ ಹ ೋಗ ಮೃಗಗಳ
ಕೊಗುಗಳನುು ಕ ೋಳಿ ಏಳುತಿತದುರು?

ನಾಚಿಕ ಸವಭಾವದ, ಸತಾಧೃತಿ, ದಾಂತ, ಇರುವವುಗಳ ಮೋಲ


ಅನುಕಂಪತನಾಗಿರುವ, ಕಾಮದ ವೋಷ್ಗಳನುು
ವಶ್ಮಾಡಿಕ ೊಂಡು ಸಂತರ ನಡತ ಯಂತ ನಡ ದುಕ ೊಳುಳವ,
297
ಅಂಬರಿೋಷ್, ಮಾಂಧಾತ, ಯಯಾತಿ, ನಹುಷ್, ಭರತ,
ದಿಲ್ಲೋಪ್, ಶ್ಬಿ, ಔಶ್ೋನರ ಮದಲಾದ ಭಾರವನುು ಹ ೊತತ ಈ
ಪ್ುರಾಣ ರಾಜಷ್ಠವಗಳ ಭಾರವನುು ಹ ೊರುವ, ಶ್ೋಲವೃತತ,
ಉಪ್ಸಂಪ್ನು, ಧಮವಜ್ಞ, ಸತಾಸಂಗರ, ತ ೈಲ ೊೋಕಗಳಲ್ಲಿಯೋ
ಯಾರು ಸವವಗುಣ ೊೋಪ ೋತ ರಾಜನ ನಿಸಿಕ ೊಂಡಿದಾುನ ೊೋ ಆ
ಅಜಾತಶ್ತುರ, ಧಮಾವತಮ, ಶ್ುದಧಜಾಂಬೊನದಪ್ರಭ, ಸವವ
ಕುರುಗಳಲ್ಲಿಯೋ ಶ ರೋಷ್ಿ, ಧಮವತ, ಶ್ುರತವೃತತತ,
ಪರಯದಶ್ವನ, ದಿೋಘ್ವಭುಜ ಯುಧಿಷ್ಠಿರನು ಹ ೋಗಿದಾುನ ?
ಸಾವಿರ ಆನ ಗಳ ಬಲವನುುಳಳ, ವಾಯುವಿನ ವ ೋಗವುಳಳ,
ವೃಕ ೊೋದರ, ಪಾಂಡವರಲ್ಲಿ ನಿತಾವೂ ಕ ೊೋಪಷ್ಿನಾಗಿರುವ,
ತನು ಸಹ ೊೋದರರಿಗ ಯಾವಾಗಲೊ ಒಳ ಳಯದನ ುೋ ಮಾಡುವ,
ಅವರಿಗ ಪರಯನಾದ, ಬಾಂಧವರ ೊಂದಿಗ ಕಿೋಚಕನನುು ಮತುತ
ಕ ೊರೋಧವಶ್ರಾದ ಹಿಡಿಂಬ ಮತುತ ಬಕರನುು ಸಂಹರಿಸಿದ
ಶ್ ರ, ಪ್ರಾಕರಮದಲ್ಲಿ ಶ್ಕರಸಮನಾದ, ವ ೋಗದಲ್ಲಿ
ವಾಯುವ ೋಗದ ಸಮನಾದ, ಕ ೊರೋಧದಲ್ಲಿ ಮಹ ೋಶ್ವರನ
ಸಮನಾದ, ಪ್ರಹಾರಿಗಳಲ್ಲಿ ಶ ರೋಷ್ಿ, ಕ ೊರೋಧ, ಬಲ, ಸಿಟಿನುು
ತಡ ದಿಟುಿಕ ೊಂಡ ಪ್ರಂತಪ್, ಕ ೊೋಪ್ದಲ್ಲಿದುರೊ
ರ್ಜತಾತಮನಾಗಿ ಅಣಣನ ಶಾಸನದಡಿಯಲ್ಲಿರುವ ಪಾಂಡವ,
ತ ೋಜ ೊೋರಾಶ್, ಮಹಾತಮ, ಬಲೌಘ್, ಅಮಿತ ತ ೋಜಸಿವ,
ನ ೊೋಡುವುದಕ ಕೋ ಭಯಂಕರನಾಗಿರುವ ಭೋಮಸ ೋನ

298
ವೃಕ ೊೋದರನ ಕುರಿತು ಹ ೋಳು. ಪ್ರಿಘ್ದಂತಹ
ಬಾಹುಗಳನುುಳಳ ಆ ಮಧಾಮ, ಸಹಸರಬಾಹುಗಳ
ಅಜುವನನ ೊಂದಿಗ ನಿತಾವೂ ಸಪಧಿವಸುವ ಎರಡು ಕ ೈಗಳ
ಅಜುವನ, ಒಂದ ೋ ಸಲ ವ ೋಗದಿಂದ ಐನೊರು ಬಾಣಗಳನುು
ಬಿಡಬಲಿ, ಅಸರಗಳಲ್ಲಿ ರಾಜ ಕಾತವವಿೋಯವನ
ಸಮನಾಗಿರುವ ಪಾಂಡವ, ತ ೋಜಸಿ್ನಲ್ಲಿ
ಆದಿತಾಸದೃಶ್ನಾಗಿರುವ, ದಮದಲ್ಲಿ ಮಹಷ್ಠವಗ
ಸಮನಾಗಿರುವ, ಕ್ಷಮಯಲ್ಲಿ ಪ್ೃಥಿವಯ ಸಮನಾಗಿರುವ,
ವಿಕರಮದಲ್ಲಿ ಮಹ ೋಂದರನ ಸಮನಾಗಿರುವ, ಈ
ಮಹಾರಾಜಾವನುು ಗ ದಿುರುವ ದಿೋಪ್ತ ತ ೋಜಸಿವ, ಯಾರ ಘೊೋರ
ಬಾಹುಬಲವನುು ಕೌರವರು ಉಪಾಸಿಸುವರ ೊೋ, ದ ೋವತ ಗಳು
ವಾಸವನನುು ಹ ೋಗ ೊೋ ಹಾಗ ಯಾರನುು ಪಾಂಡವರು
ಆಶ್ರಯಿಸಿರುವರ ೊೋ ಆ ನಿನು ಭಾರತಾ ಸಖ್ ಧನಂಜಯನು
ಇಂದು ಹ ೋಗಿದಾುನ ?

ಸವವಭೊತಗಳಿಗೊ ದಯಾವಂತನಾದ, ವಿನಯದಿಂದ


ಹಿಡಿಯಲಪಟಿ, ಮಹಾಸರವಿದು, ಮೃದು, ಸುಕುಮಾರ,
ಧಾಮಿವಕ, ನನಗ ಪರಯನಾದ ಸಹದ ೋವನು ಮಹ ೋಷ್ಾವಸ,
ಶ್ ರ, ಸಮಿತಿಶ ೋಭನ, ಸಹ ೊೋದರರ ಶ್ುಶ್ ರಷ್ ಯನುು
ಮಾಡುವ, ಧಮಾವರ್ವಕುಶ್ಲ, ಯುವಕ. ಮಹಾತಮ
ಸಹದ ೋವನನುು ಸದಾ ಅವನ ಕಲಾಾಣ ನಡತ ಯನುು
299
ಸಹ ೊೋದರರು ಪ್ೊರ್ಜಸುತಾತರ . ಅಣಣಂದಿರಿಗ
ವಿಧ ೋಯನಾಗಿರುವ, ನನುನುು ಶ್ುಶ್ ರಷ್ ಮಾಡುವ, ಯೋಧರ
ನಾಯಕ ಮಾದಿರೋಪ್ುತರ ವಿೋರ ಸಹದ ೋವನ ಕುರಿತು ನನಗ
ಹ ೋಳು. ಆ ಸುಕುಮಾರ, ಯುವಕ, ಶ್ ರ, ದಶ್ವನಿೋಯ
ಪಾಂಡವ, ಎಲಿ ಸಹ ೊೋದರರಿಗ ತಮಮ ಪಾರಣಗಳಷ್ ಿೋ
ಪರಯನಾಗಿರುವ, ಚಿತರಯೋಧಿೋ, ಮಹ ೋಷ್ಾವಸ,
ಮಹಾಬಲಶಾಲ್ಲ, ನನು ಮಗ, ಸುಖ್ದಲ್ಲಿಯೋ ಬ ಳ ದ
ನಕುಲನು ಕುಶ್ಲನಾಗಿದಾುನ ಯೋ? ಸುಖ್ ೊೋಚಿತನಾದ,
ದುಃಖ್ಕ ಕ ಅನಹವನಾದ ಸುಕುಮಾರ ಮಹಾರಥಿ
ಮಹಾಬಾಹು ನಕುಲನನುು ನಾನು ಪ್ುನಃ ನ ೊೋಡುತ ೋತ ನ ಯೋ?
ಒಂದು ಕ್ಷಣವೂ ನಕುಲನ ವಿನಃ ನನಗ ಶಾಂತಿಯಿರಲ್ಲಲಿ.
ಈಗ ನ ೊೋಡು! ನಾನು ಇನೊು ರ್ಜೋವಿಸಿದ ುೋನ !

ಎಲಿ ಪ್ುತರರಿಗಿಂತಲೊ ನನಗ ಪರಯತಮಯಾದ ದೌರಪ್ದಿೋ,


ಕುಲ್ಲೋನ , ಶ್ೋಲಸಂಪ್ನ ು, ಸವವ ಗುಣಗಳಿಂದ ಕೊಡಿರುವ,
ಪ್ುತರರ ಲ ೊೋಕಕಿಕಂತ ಪ್ತಿಗಳ ಲ ೊೋಕವನುು
ಆರಿಸಿಕ ೊಂಡಿರುವ ಸತಾವಾದಿನಿೋ, ಪರಯ ಪ್ುತರರನುು
ಪ್ರಿತಾರ್ಜಸಿ ಪಾಂಡವರನುು ಅನುಸರಿಸಿಹ ೊೋದ,
ಮಹಾಭಜನಸಂಪ್ನ ು, ಸವವಕಾಮಗಳಿಂದ ಸುಪ್ೊರ್ಜತ ,
ಈಶ್ವರಿೋ, ಸವವಕಲಾಾಣಿೋ ದೌರಪ್ದಿಯು ಹ ೋಗಿದಾುಳ ?
ಶ್ ರರೊ ಅಗಿುಸಮಾನರೊ, ಪ್ರಹಾರಿಗಳೂ, ಮಹ ೋಷ್ಾವಸರೊ
300
ಆದ ಐವರು ಪ್ತಿಯಂದಿರನುು ಪ್ಡ ದ ದರಪ್ದಿಗೊ ದುಃಖ್ವ ೋ
ಪಾಲಾಯಿತು. ತನು ಪ್ುತರರ ಕುರಿತ ೋ ಕ ೊರಗುತಿತರುವ
ಸತಾವಾದಿನಿೋ ದೌರಪ್ದಿಯನುು ಕಾಣದ ೋ ಇರುವುದು ಇದು
ಹದಿನಾಲಕನ ಯ ವಷ್ವ. ಉನುತ ನಡತ ಯ ಆ ದೌರಪ್ದಿಗ ೋ
ಅವಾಯ ಸುಖ್ವು ದ ೊರ ಯುತಿತಲಿ ಎಂದರ
ಪ್ುಣಾಕಮವಗಳಿಂದಲೊ ಪ್ುರುಷ್ನು ಸುಖ್ವನುು
ಹ ೊಂದುವುದಿಲಿ ಎಂದಾಯಿತು. ಸಭ ಯಲ್ಲಿ ನಡ ದುದನುು
ನ ೊೋಡಿದಾಗಲ್ಲಂದ ನನಗ ಕೃಷ್ ಣಗಿಂತ ಅಧಿಕ ಪರಯನು
ಬಿೋಭತು್ವೂ ಅಲಿ, ಯುಧಿಷ್ಠಿರನೊ ಅಲಿ, ಭೋಮಸ ೋನನೊ
ಅಲಿ, ಯಮಳರೊ ಅಲಿ. ಯಾವಾಗ ದೌರಪ್ದಿಯನುು,
ಬಯಲ್ಲನಲ್ಲಿ ಒಬಬಳ ೋ ನಿಂತಿರುವಂತ ಮಾವನ ಸಮಿೋಪ್ದಲ್ಲಿ
ನಿಂತಿರುವುದನುು, ಕ ೊರೋಧಲ ೊೋಭಾನುವತಿವಗಳು
ಅನಾಯವರಿೋತಿಯಲ್ಲಿ ಏಕವಸರಳಾದ ಅವಳನುು ಸಭ ಗ
ಎಳ ದು ತಂದುದನುು ನ ೊೋಡಿದುದಕಿಕಂತ ಅಧಿಕ ದುಃಖ್ವನುು
ಅದರ ಹಿಂದ ಏನೊ ನನಗ ಕ ೊಟ್ಟಿರಲ್ಲಲಿ. ಅಲ್ಲಿಯೋ
ಮಹಾರಾಜ ಧೃತರಾಷ್ರನೊ, ಬಾಹಿಿೋಕನೊ, ಕೃಪ್ನೊ,
ಸ ೊೋಮದತತನೊ ಮತುತ ನಿವಿವಣಣರಾದ ಕುರುಗಳು ಇದಿುದುರೊ
ಆ ಸಂಸದಿಯಲ್ಲಿದು ಎಲಿರರಿಗಿಂತಲೊ ಕ್ಷತತನನುು ನಾನು
ಗೌರವಿಸುತ ೋತ ನ , ಏಕ ಂದರ ಅವನ ೊಬಬನ ೋ ಆಯವನಂತ , ಧನ
ಮತುತ ವಿದ ಾಯ ಆಧಾರದ ಮೋಲಲಿ, ನಡ ದುಕ ೊಂಡ. ಆ

301
ಮಹಾಬುದಿಧ, ಗಂಭೋರ, ಮಹಾತಮ ಕ್ಷತತನು ಲ ೊೋಕಗಳ ೋ
ಯಾವುದರ ಮೋಲ ನಿಂತಿವ ಯೋ ಅಂರ್ಹ ಶ್ೋಲದಿಂದ
ಅಲಂಕೃತನಾಗಿದಾುನ .”

ಗ ೊೋವಿಂದನು ಬಂದುದನುು ನ ೊೋಡಿ ಸಂತ ೊೋಷ್ ಮತುತ ದುಃಖ್ಗಳಿಂದ


ಶ ೋಕಾತವಳಾದ ಅವಳು ನಾನಾವಿಧದ ಎಲಿ ದುಃಖ್ಗಳನೊು
ತ ೊೋಡಿಕ ೊಂಡಳು.

“ಅರಿಂದಮ! ಹಿಂದ ರಾಜರು ಆಚರಿಸುತಿತದು ಅಕ್ಷದೊಾತ,


ಮೃಗವಧ ಮದಲಾದವುಗಳು ಅವರಿಗ ನಿಜವಾಗಿಯೊ
ಸುಖ್ವನುು ನಿೋಡುತಿತದುವ ೋ? ಅಂದು ಕುರುಸನಿುಧಿಯ
ಸಭ ಯಲ್ಲಿ ಕೃಷ್ ಣಯನುು ಧಾತವರಾಷ್ರರು
ಕಷ್ಿಕ ೊಕಳಪ್ಡಿಸಿದರು ಎನುುವುದು ಒಳ ಳಯದಲಿ! ಅವರು
ನಗರದಿಂದ ಹ ೊರಹಾಕಲಪಟ್ಟಿದುು, ನಂತರದ ವನವಾಸ,
ಅವರು ಅಜ್ಞಾತವಾಸವನುು ನಡ ಸಿದುದು, ಬಾಲಕರಿಂದ
ದೊರವಿದುುದು ಹಿೋಗ ನಾನಾವಿಧದ ದುಃಖ್ಗಳನುು
ಪ್ಡ ದಿದ ುೋನ . ಅದಕಿಕಂತಲೊ ಹ ಚಿಚನ ಕ ಿೋಶ್ವ ೋನ ಂದರ ನಾನು
ಪ್ುತರರ ೊಂದಿಗ ಈ ಹದಿನಾಲಕನ ಯ ವಷ್ವವೂ
ದುಯೋವಧನನಿಂದ ಮೋಸಹ ೊೋಗುತಿತದ ುೋನ . ದುಃಖ್ವು
ಸುಖ್ಕ ಕ ಎಡ ಮಾಡಿಕ ೊಡುವುದಿಲಿ ಎಂದರ ಪ್ುಣಾದ ಫಲವು
ಕ್ಷಯವಾಗಿಹ ೊೋಗುತತದ . ನಾನು ಯಾವಾಗಲೊ ಪಾಂಡವರು

302
ಮತುತ ಧಾತವರಾಷ್ರರಲ್ಲಿ ಬ ೋಧವನುು ಕಾಣಲ್ಲಲಿ. ಇದ ೋ
ಸತಾದ ಮೊಲಕ ನಿೋನು ಅಮಿತರರನುು ಸಂಹರಿಸಿ ಶ್ರೋಯಿಂದ
ಆವೃತನಾಗಿ ಪಾಂಡವರ ೊಂದಿಗ ನಮಮನುು ಈ
ಸಂಗಾರಮದಿಂದ ಉಳಿಸುತಿತೋಯ ಎಂದು ಕಾಣುತಿತದ ುೋನ .
ಅವರ ಸತವದಂತ ಹ ೊೋದರ ಅವರನುು ಸ ೊೋಲ್ಲಸುವುದು
ಶ್ಕಾವಿಲಿ. ನಾನು ನನುನುು ಅರ್ವಾ ಸುಯೋಧನನನುಲಿ. ನನು
ತಂದ ಯನುು ದೊರುತ ೋತ ನ . ಅವನು ಧನವನುು ಧೊತವರಿಗ
ಅಪವಸುವಂತ ನನುನುು ಕುಂತಿಭ ೊೋಜನಿಗ ಕ ೊಟಿನು. ನಾನು
ಬಾಲಕಿಯಾಗಿದ ು. ಚಂಡಿನ ೊಂದಿಗ ಆಡುತಿತರುವಾಗ ನಿನು
ಅಜಜನು ನನುನುು ಸಖ್ಾದಲ್ಲಿ ಮಹಾತಮ ಕುಂತಿಭ ೊೋಜನಿಗಿತತನು.
ನಾನು ಪತನಿಂದ ಮತುತ ಮಾವನಿಂದಲೊ ಮೋಸಗ ೊಂಡು
ಅತಾಂತ ದುಃಖಿತಳಾಗಿದ ುೋನ . ನಾನು ರ್ಜೋವಿಸಿ ಫಲವ ೋನು?

ನಾನು ಸವಾಸಾಚಿಗ ಜನಮವಿತಾತಗ ರಾತಿರಯಲ್ಲಿ ಧವನಿಯಂದು


ಹ ೋಳಿತುತ: ‘ನಿನು ಪ್ುತರನು ಪ್ೃಥಿವಯನುು ಗ ದುು ಅವನ ಯಶ್ಸು್
ದ ೋವಲ ೊೋಕವನೊು ಮುಟುಿತತದ ! ಜನರು ಸ ೋರಿರುವ
ಯುದಧದಲ್ಲಿ ಕುರುಗಳನುು ಸಂಹರಿಸಿ ರಾಜಾವನುು ಪ್ಡ ದು
ಧನಂಜಯ ಕೌಂತ ೋಯನು ಸಹ ೊೋದರರ ೊಡನ ಮೊರು
ಯಾಗಗಳನುು ಮಾಡುವನು!’ ಅದನುು ನಾನು ಎಂದೊ
ಅನುಮಾನಪ್ಡಲ್ಲಲಿ. ಧಮವ ವ ೋಧಸನಿಗ ನಮಸಾಕರ. ಇದ ೋ
ಪ್ರಜ ಗಳನುು ನಿತಾವೂ ಹ ೊರುವುದು ಮಹಾ ಧಮವ!
303
ಧಮವವಿದುರ ಸತಾವು ಆಗುತತದ . ಆಗ ನಿೋನೊ ಕೊಡ
ಎಲಿವನುು ಸಂಪಾದಿಸಲು ಸಾಧಾ. ನಾನ ೊೋವವ ವಿಧವ .
ಸಂಪ್ತತನುು ಕಳ ದುಕ ೊಂಡಿದ ುೋನ . ವ ೈರಿಗಳನುಲಿ!
ಅದಕಿಕಂತಲೊ ಹ ಚಾಚಗಿ ಪ್ುತರರಿಲಿವಲಿ ಎಂದು
ಶ ೋಕಪ್ಡುತಿತದ ುೋನ . ಗಾಂಡಿೋವ ಧನಿವಯನುು,
ಸವವಶ್ಸರಭೃತರಲ್ಲಿ ಶ ರೋಷ್ಿ ಧನಂಜಯನನುು ನ ೊೋಡದ ೋ ನನು
ಹೃದಯಕ ಕ ಯಾವ ರಿೋತಿಯ ಶಾಂತಿಯಿರಬಲಿದು?
ಯುಧಿಷ್ಠಿರನನುು, ಧನಂಜಯನನುು, ಯಮಳರನುು ಮತುತ
ವೃಕ ೊೋದರನನುು ನಾನು ನ ೊೋಡದ ೋ ಇರುವುದು ಇದು
ಹದಿನಾಲಕನ ಯ ವಷ್ವ. ಮಾನವರು ಕಾಣದ ೋ ಹ ೊೋದವರಿಗ
ತಿೋರಿಕ ೊಂಡಿದಿುರಬಹುದ ಂದು ಶಾರದಧವನುು ಮಾಡುತಾತರ .
ಒಂದು ರಿೋತಿಯಲ್ಲಿ ನನಗ ಅವರು ಮತುತ ನಾನು ಅವರಿಗ
ಮೃತರಾದಂತ ! ರಾಜ ಧಮಾವತಮ ಯುಧಿಷ್ಠಿರನಿಗ ಹ ೋಳು:
‘ಪ್ುತರಕ! ನಿನು ಧಮವವು ಹಿೋನವಾಗುತತದ . ಸುಮಮನ ೋ
ನಾಟಕವಾಡಬ ೋಡ!’

ಇಲ್ಲಿ ನಾನು ಪ್ರಾಶ್ರಯದಲ್ಲಿ ಬದುಕುತಿತದ ುೋನ . ನನಗ ಧಿಕಾಕರ!


ಭಕ್ ಬ ೋಡಿ ರ್ಜೋವಿಸುವುದಕಿಕಂತ ಬ ೋರ ಯವರ
ಆಶ್ರಯದಲ್ಲಿರುವುದು ಉತತಮ. ಈಗ ನಿತಾವೂ
ಉದುಾಕತರಾಗಿರುವ ಧನಂಜಯ-ವೃಕ ೊೋದರರಿಗ ಹ ೋಳು:
‘ಕ್ಷತಿರಯಳಾದ ನಾನು ನಿಮಮನುು ಯಾವ ಉದ ುೋಶ್ಕ ಕ
304
ಹಡ ದಿದ ುನ ೊೋ ಅದರ ಕಾಲವು ಬಂದಿದ . ಈಗ ಬಂದಿರುವ
ಕಾಲವು ಹ ೊರಟುಹ ೊೋದರ ನಿೋವು ಎಷ್ ಿೋ
ಲ ೊೋಕಸಂಭಾವಿತರು ಸಂತರ ಂದು ಎನಿಸಿಕ ೊಂಡಿದುರೊ ನಿೋವು
ಹಿಂಸ ಯನುು ಮಾಡಿದಂತ ! ನಿೋವು ಈ ಕೊರರ ಕೃತಾವನುು
ಮಾಡಿದಿರ ಂದರ ನಾನು ನಿಮಮನುು ಕ ೊನ ಯವರ ಗ
ತಾರ್ಜಸುತ ೋತ ನ . ಸಮಯವು ಕೊಡಿ ಬಂದಾಗ ರ್ಜೋವವನೊು
ಹಿಂದ ಪ್ಡ ಯಬಹುದು.’ ಸದಾ ಕ್ಷತರಧಮವದಲ್ಲಿ
ನಿರತರಾಗಿರುವ ಮಾದಿರೋಪ್ುತರರಿೋವವರಿಗ ಹ ೋಳು: ‘ರ್ಜೋವ
ಹ ೊೋದರೊ ವಿಕರಮದಿಂದ ಗಳಿಸಿದ ಭ ೊೋಗಗಳನುು
ಆರಿಸಿಕ ೊಳಳಬ ೋಕು. ಏಕ ಂದರ ವಿಕರಮದಿಂದ ಗಳಿಸಿದ ಸಂಪ್ತುತ
ಕ್ಷತರಧಮವದಿಂದ ರ್ಜೋವಿಸುವ ಮನುಷ್ಾನ ಮನಸ್ನುು ಸದಾ
ಸಂತ ೊೋಷ್ಗ ೊಳಿಸುತತದ .’ ಮಹಾಬಾಹ ೊೋ! ‘ದೌರಪ್ದಿಯ
ಹ ಜ ಜಗಳಲ್ಲಿ ನಡ !’ ಎಂದು ಸವವಶ್ಸರಭೃತರಲ್ಲಿ ಶ ರೋಷ್ಿ, ವಿೋರ,
ಅಜುವನ ಪಾಂಡವನಿಗ ಹ ೋಳು. ನಿನಗ ತಿಳಿದ ೋ ಇದ .
ಕೃದಧರಾದ ಭೋಮಾಜುವನರು ಅಂತಕರಂತ ; ಅವರು
ದ ೋವತ ಗಳನುು ಕೊಡ ಪ್ರಮ ಗತಿಗ ಎಳ ದ ೊಯುಾತಾತರ .
ಕೃಷ್ ಣಯನುು ಸಭ ಗ ಎಳ ದು ತರಲಾಯಿತು ಮತುತ ದುಃಶಾಸನ-
ಕಣವರು ಕೊರರವಾಗಿ ಮಾತನಾಡಿದರು ಎನುುವುದು
ಅವರಿಗಾದ ಅಪ್ಮಾನ. ಮನಸಿವಯಾದ ಭೋಮಸ ೋನನನುು
ದುಯೋವಧನನು ಕುರುಮುಖ್ಾರು ನ ೊೋಡುತಿತರುವಾಗಲ ೋ

305
ಎದುರಿಸಿದನು. ಅದರ ಫಲವನುು ಅವನು ಕಾಣುತಾತನ .
ವ ೈರವನುು ಕಟ್ಟಿಕ ೊಂಡ ವೃಕ ೊೋದರನಿಗ
ಶಾಂತಿಯಾಗುವುದಿಲಿ. ಎಷ್ ಿೋ ಹಳತಾದರೊ ಆ
ಶ್ತುರಕಶ್ವನನು ಶ್ತುರವಿಗ ಅಂತಾವನುು ತ ೊೋರಿಸುವವರ ಗ
ಭೋಮನ ವ ೈರವು ಶಾಂತಗ ೊಳುಳವುದಿಲಿ.

ರಾಜಾಹರಣ, ದೊಾತದಲ್ಲಿ ಪ್ರಾಜಯ, ಮಕಕಳ ವನವಾಸ


ಇವ ಲಿವೂ ನನು ದುಃಖ್ಕ ಕ ಕಾರಣವಲಿ. ಆದರ ಆ
ಕಪ್ುಪವಣವದ ದ ೊಡಡದ ೋಹದವಳನುು ಏಕವಸರದಲ್ಲಿ ಸಭ ಗ
ಎಳ ದುಕ ೊಂಡು ಹ ೊೋಗಿ ಕೊರರವಾದ ಮಾತುಗಳನುು
ಕ ೋಳಿಸಿದರಲಿ ಅದಕಿಕಂತ ಹ ಚಿಚನ ದುಃಖ್ವ ೋನಿದ ? ಸದಾ
ಕ್ಷತರಧಮವವನುು ಪಾಲ್ಲಸುವ, ಋತುವಿನಲ್ಲಿದು ಆ
ವರಾರ ೊೋಹ ಸತಿೋ ಕೃಷ್ ಣಯು ತನು ನಾರ್ರು ಅಲ್ಲಿದುರೊ
ಅನಾರ್ಳಾಗಿದುಳು. ಪ್ುತರರ ೊಂದಿಗ ನನು ನಾರ್ನು ನಿೋನು
ಮಧುಸೊದನ! ಮತುತ ಬಲ್ಲಗಳಲ್ಲಿ ಶ ರೋಷ್ಿ ರಾಮ ಮತುತ
ಮಹಾರಥಿ ಪ್ರದುಾಮು. ಪ್ುರುಷ್ ೊೋತತಮ! ದುಧವಷ್ವನಾದ
ಭೋಮ ಮತುತ ಯುದಧದಲ್ಲಿ ಹಿಂದ ಸರಿಯದ ವಿಜಯನು
ರ್ಜೋವಿತರಿರುವವರ ಗೊ ನಾನು ಈ ದುಃಖ್ವನುು
ಸಹಿಸಿಕ ೊಂಡಿರಬಲ ಿ.”

ಆಗ ಪಾರ್ವಸಖ್ ಶೌರಿಯು ಪ್ುತರರ ಕಷ್ಿಗಳ ಕುರಿತು ಶ ೋಕಿಸುತಿತದು

306
ತನು ತಂದ ಯ ತಂಗಿಗ ಆಶಾವಸನ ಯನಿುತತನು.

“ಅತ ೋತ ! ನಿನುಂತಹ ಸಿೋಮಂತಿನಿಯು ಲ ೊೋಕದಲ್ಲಿ


ಯಾರಾದರೊ ಇದಾುರ ಯೋ? ರಾಜ ಶ್ ರನ ಮಗಳು,
ಅಜಮಿೋಢನ ಕುಲಕ ಕ ಹ ೊೋದವಳು, ಮಹಾಕುಲ್ಲೋನಳು,
ಕ ೊಳದಿಂದ ಕ ೊಳಕ ಕ ಹ ೊೋದ ಕಮಲದಂತವಳು, ಈಶ್ವರಿೋ,
ಸವವ ಕಲಾಾಣಿೋ, ಪ್ತಿಯಿಂದ ಪ್ರಮಪ್ೊರ್ಜತಳಾದ, ವಿೋರರ
ತಾಯಿ ಮತುತ ವಿೋರನ ಪ್ತಿು, ಸವವ ಗುಣಗಳಿಂದ
ಸುಮದಿತಳಾಗಿರುವ ನಿನುಂರ್ಹ ಮಹಾಪಾರಜ್ಞಳು ಮಾತರ ಈ
ರಿೋತಿಯ ಸುಖ್-ದುಃಖ್ಗಳನುು ಸಹಿಸಿಕ ೊಳಳಬಲಿಳು. ನಿದ ರ,
ಆಲಸಾ, ಕ ೊರೋಧ, ಹಷ್ವ, ಹಸಿವು, ಬಾಯಾರಿಕ , ಛಳಿ, ಬಿಸಿಲು
ಇವ ಲಿವನೊು ಜಯಿಸಿ ವಿೋರ ಪಾರ್ವರು ನಿತಾಸುಖ್ವನುು
ಬಯಸುತಿತದಾುರ . ಪಾರ್ವರು ಗಾರಮಸುಖ್ವನುು
ತ ೊರ ದಿದಾುರ . ಅವರು ಈಗ ವಿೋರರ, ಮಹ ೊೋತಾ್ಹರ
ಮಹಾಬಲರ ಸುಖ್ವನುು ಬಯಸುತಿತದಾುರ . ಸವಲಪದರಲ್ಲಿಯೋ
ಅವರು ತೃಪ್ತರಾಗುತಿತಲಿ. ಧಿೋರರು ಅತುಾನುತವಾದುದನುು
ಬಯಸುತಾತರ ; ಗಾರಮದವರು ಮಧಾಮ ಸುಖ್ವನುು
ಬಯಸುತಾತರ . ಉತತಮರು ಮಾನುಷ್ ಭ ೊೋಗಗಳಿಗಿಂದ
ಅತಿೋವವಾದವುಗಳಿಗ ಕಷ್ಿಪ್ಡುತಾತರ . ಧಿೋರರು
ಕ ೊನ ಯದನುು ಬಯಸುತಾತರ , ಮಧಾದಲ್ಲಿರುವುದನುಲಿ.
ಕ ೊನ ಯದನುು ಪ್ಡ ಯುವುದು ಸುಖ್ ಮತುತ ಎರಡು ಕ ೊನ ಗಳ
307
ಮಧಾದಲ್ಲಿರುವುದನುು ಪ್ಡ ಯುವುದು ದುಃಖ್ ಎಂದು
ಹ ೋಳುತಾತರ . ಕೃಷ್ ಣಯೊ ಕೊಡಿ ಪಾಂಡವರು ನಿನಗ
ಅಭವಾದಿಸುತಾತರ . ಅವರು ಕುಶ್ಲರಾಗಿದಾುರ ಂದು ತಿಳಿಸಿ
ನಿನು ಆರ ೊೋಗಾದ ಕುರಿತು ಕ ೋಳುತಾತರ . ಅಮಿತರರನುು
ನಾಶ್ಪ್ಡಿಸಿ, ಶ್ರೋಯಿಂದ ಆವೃತರಾಗಿ, ಸವವಲ ೊೋಕದ
ಒಡ ಯರಾದ ಪಾಂಡವರನುು ಆರ ೊೋಗಾದಿಂದಿದುು
ಸವವವನೊು ಸಾಧಿಸಿದವರಾಗಿರುವುದನುು ಶ್ೋಘ್ರದಲ್ಲಿಯೋ
ನ ೊೋಡುತಿತೋಯ.”

ಈ ರಿೋತಿ ಆಶಾವಸನ ಯನುು ಪ್ಡ ದ ಕುಂತಿಯು, ಪ್ುತರರಿಗಾಗಿ ಇನೊು


ದುಃಖಿಸುತಾತ, ಬುದಿಧಯಲ್ಲಿ ಹುಟ್ಟಿದ ಕತತಲ ಯನುು ನಿಯಂತಿರಸಿಕ ೊಂಡು
ಜನಾದವನನಿಗ ತಿರುಗಿ ಹ ೋಳಿದಳು:

“ಮಧುಸೊದನ! ಕೃಷ್ಣ! ಅವರಿಗ ಏನು ಒಳ ಳಯದ ಂದು


ನಿೋನು ತಿಳಿಯುತಿತೋಯೋ ಅದನುು ನಿನಗಿಷ್ಿವಾದ ಹಾಗ –
ಆದರ ಧಮವಕ ಕ ಲ ೊೋಪ್ಬಾರದ ಹಾಗ ಮತುತ ಮೋಸವನುು
ಬಳಸದ ೋ - ಮಾಡು. ಕೃಷ್ಣ! ನಿನು ಉನುತ ಜನಮವನೊು,
ಸತಾತ ಯನೊು, ನಿನು ಮಿತರರಿಗ ಬುದಿಧ ವಿಕರಮಗಳನುು
ಉಪ್ಯೋಗಿಸಿ ವಾವಸ ಿಮಾಡುವುದನೊು ನಾನು
ತಿಳಿದುಕ ೊಂಡಿದ ುೋನ . ನಿನು ಕುಲದಲ್ಲಿ ನಿೋನ ೋ ಧಮವ, ನಿೋನ ೋ
ಸತಾ, ನಿೋನ ೋ ಮಹಾತಪ್ಸು್. ನಿೋನ ೋ ತಾರತಾ, ನಿೋನ ೋ

308
ಮಹಾಬರಹಮ, ಮತುತ ನಿನುಲ್ಲಿಯೋ ಎಲಿವೂ ನ ಲ ಸಿವ . ನಿೋನು
ಹ ೋಳಿದಂತ ಯೋ ಆಗುತತದ ; ನಿನುಲ್ಲಿಯೋ ಸತಾವಿರುತತದ .”

ಗ ೊೋವಿಂದನು ಅವಳಿಗ ಪ್ರದಕ್ಷ್ಣ ಮಾಡಿ ಬಿೋಳ ೂಕಂಡನು. ಅನಂತರ


ಮಹಾಬಾಹುವು ದುಯೋವಧನನ ಮನ ಯ ಕಡ ನಡ ದನು.

ಶ್ರೋಕೃಷ್ಣನು ದುಯೋವಧನನ ಮನ ಗ ಹ ೊೋದುದು-


ಭ ೊೋಜನವನುು ತಿರಸಕರಿಸಿದುುದು
ಪ್ರದಕ್ಷ್ಣ ಮಾಡಿ ಪ್ೃಥ ಯನುು ಬಿೋಳ ೂಕಂಡು ಗ ೊೋವಿಂದ, ಶೌರಿ,
ಅರಿಂದಮನು ದುಯೋವಧನನ ಮನ ಗ ಹ ೊೋದನು. ಪ್ುರಂದರನ
ಮನ ಯಂತ ಪ್ರಮಸಂಪ್ತಿತನಿಂದ ಕೊಡಿದು, ಆಕಾಶ್ದಲ್ಲಿ
ಮೋಡದಂತಿರುವ ಮನ ಯ ಮೊರು ಕಕ್ ಗಳನುು ದಾವರಪಾಲಕರಿಂದ
ತಡ ಯಲಪಡದ ೋ ಆ ಗಿರಿಕೊಟದಂತ ಎತತರವಾಗಿರುವ, ಐಶ್ವಯವದಿಂದ
ಬ ಳಗುತಿತರುವ, ಮಹಾಯಶ್ಸಿವ ಪಾರಸಾದಗಳನುು ಏರಿ ಹ ೊೋದನು. ಅಲ್ಲಿ
ಸಹಸಾರರು ರಾಜರುಗಳಿಂದ ಮತುತ ಕುರುಗಳಿಂದ ಪ್ರಿವೃತನಾಗಿ
ಆಸನದಲ್ಲಿ ಕುಳಿತಿದು ಮಹಾಬಾಹು ಧಾತವರಾಷ್ರನನುು ಕಂಡನು.
ದುಯೋವಧನನ ಸಮಿೋಪ್ದಲ್ಲಿ ತಮಮ ತಮಮ ಆಸನಗಳಲ್ಲಿದು
ದುಃಶಾಸನ, ಕಣವ, ಸೌಬಲ ಶ್ಕುನಿಯರನೊು ಅವನು ನ ೊೋಡಿದನು.
ದಾಶಾಹವನು ಹತಿತರ ಬರಲು ಮಹಾಯಶ್ಸಿವ ಧಾತವರಾಷ್ರನು
ಅಮಾತಾರ ೊಂದಿಗ ಎದುು ಮಧುಸೊದನನನುು ಪ್ೊರ್ಜಸಿದನು.
ವಾಷ್ ಣೋವಯ ಕ ೋಶ್ವನು ಅಮಾತಾರ ೊಂದಿಗ ಧಾತವರಾಷ್ರರನೊು
309
ಭ ೋಟ್ಟಮಾಡಿ ಅಲ್ಲಿದು ರಾಜರನೊು ಕೊಡ ವಯಸಿ್ಗ ತಕುಕದಾಗಿ ಭ ೋಟ್ಟ
ಮಾಡಿದನು. ಅಲ್ಲಿ ಅಚುಾತನು ವಿವಿಧ ರತುಗಳಿಂದ ಅಲಂಕರಿಸಲಪಟಿ
ಬಂಗಾರದ ಪ್ಯವಂಕದ ಮೋಲ ಕುಳಿತುಕ ೊಂಡನು. ಆಗ ಕೌರವನು
ಜನಾದವನನಿಗ ಗ ೊೋವು ಮಧುಪ್ಕವಗಳನಿುತುತ ಮನ ಗಳನೊು
ರಾಜಾವನೊು ಅವನಿಗ ನಿವ ೋದಿಸಿದನು. ಅಲ್ಲಿ ಕುಳಿತಿದು
ಪ್ರಸನಾುದಿತಾವಚವಸ ಗ ೊೋವಿಂದನನುು ಕುರುಗಳು ರಾಜರ ೊಂದಿಗ
ಉಪಾಸಿಸಿದರು. ಆಗ ರಾಜಾ ದುಯೋವಧನನು ಜಯಂತರಲ್ಲಿ
ಶ ರೋಷ್ಿನಾದ ವಾಷ್ ಣೋವಯನನುು ಭ ೊೋಜನಕ ಕ ಆಮಂತಿರಸಿದನು. ಆದರ
ಕ ೋಶ್ವನು ಆಮಂತರಣವನುು ಸಿವೋಕರಿಸಲ್ಲಲಿ. ರಾಜಸಂಸದಿಯಲ್ಲಿ
ದುಯವಧನನು ಮೃದುವಾದ ಆದರ ವಾಂಗಾದ ದಾಟ್ಟಯಲ್ಲಿ,
ಕಣವನನುು ನ ೊೋಡುತಾತ, ಕೃಷ್ಣನಿಗ ಹ ೋಳಿದನು:

“ಜನಾದವನ! ಏಕ ನಿೋನು ನಿನಗಾಗಿ ತಯಾರಿಸಿದ ಅನು-


ಪಾನಿೋಯಗಳನುು, ವಸರ-ಹಾಸಿಗ ಗಳನುು ಸಿವೋಕರಿಸುತಿತಲಿ?
ಎರಡೊ ಪ್ಕ್ಷದವರಿಗ ನಿೋನು ಸಹಾಯಮಾಡುತಿತದಿುೋಯ.
ಇಬಬರ ಹಿತದಲ್ಲಿಯೊ ಇರುವ . ಧೃತರಾಷ್ರನ ಸಂಬಂಧಿಯೊ
ಪರೋತಿಪಾತರನೊ ಆಗಿದಿುೋಯ. ನಿೋನು ಧಮವ-
ಅರ್ವಗಳ ರಡನೊು ಎಲಿ ತತವಗಳನೊು ತಿಳಿದಿದಿುೋಯ. ಇದರ
ಕಾರಣವನುು ಕ ೋಳಲು ಬಯಸುತ ೋತ ನ .”

ಆಗ ಗ ೊೋವಿಂದ, ಮಹಾಮನಸಿವ, ರಾರ್ಜೋವನ ೋತರನು ತನು ವಿಪ್ುಲ

310
ಭುಜವನುು ಹಿಡಿದು ಗುಡುಗಿನಂರ್ಹ ಸವರದಲ್ಲಿ, ಸಪಷ್ಿವಾದ,
ಉತತಮವಾಗಿ ರಚಿಸಲಪಟಿ, ಮುಚುಚಮರ ಯಿಲಿದ, ನಿೋರಸವಲಿದ,
ಯಾವ ಶ್ಬಧವನೊು ನುಂಗದ ೋ ರಾಜನಿಗ ಕಾರಣದ ಕುರಿತು
ಉತತರಿಸಿದನು:

“ಭಾರತ! ದೊತರು ಬಂದ ಕ ಲಸವು ಯಶ್ಸಿವಯಾದರ


ಊಟಮಾಡುತಾತರ ಮತುತ ಸತಾಕರವನುು ಸಿವೋಕರಿಸುತಾತರ .
ನಾನು ಯಶ್ಸಿವಯಾದರ ನಿೋನು ಅಮಾತಾರ ೊಂದಿಗ ನನುನುು
ಸತಕರಿಸಬಲ ಿ!”

ಹಿೋಗ ಹ ೋಳಲು ಧಾತವರಾಷ್ರನು ಜನಾದವನನಿಗ ಹ ೋಳಿದನು:

“ನಮಮಡನ ಈ ರಿೋತಿ ವಾವಹರಿಸುವುದು ಸರಿಯಲಿ. ನಿೋನು


ನಿನು ಕಾಯವದಲ್ಲಿ ಯಶ್ಸಿವಯಾಗುತಿತೋಯೋ ಅರ್ವಾ
ಇಲಿವೊೋ, ನಿನಗ ನಮಮಂದಿಗಿರುವ ಸಂಬಂಧದ ಕಾರಣ
ನಾವು ನಿನಗ ಪ್ೊಜ ಸಲ್ಲಿಸಬಲ ಿವು. ಆದರೊ ಪರೋತಿಯಿಂದ
ಮಾಡಿದ ಪ್ೊಜ ಯನುು ನಿೋನು ಸಿವೋಕರಿಸದ ೋ ಇದುುದರ
ಕಾರಣವು ನಮಗ ತಿಳಿಯಲ್ಲಲಿ. ನಿನ ೊುಂದಿಗ ನಮಮ ವ ೈರವೂ
ಇಲಿ, ಕದನವೂ ಇಲಿ. ಆದುದರಿಂದ ಯೋಚಿಸಿದರ ನಿನು ಈ
ಮಾತುಗಳು ನಿನಗ ತಕುಕದಲಿ.”

ಹಿೋಗ ಹ ೋಳಲು ಜನಾದವನ ದಾಶಾಹವನು ಅಮಾತಾರ ೊಂದಿಗಿದು


ಧಾತವರಾಷ್ರನನುು ನ ೊೋಡಿ ನಗುತಾತ ಉತತರಿಸಿದನು:
311
“ನಾನು ಕಾಮಕಾಕಗಲ್ಲೋ, ಅನುಮಾನದಿಂದಾಗಲ್ಲೋ,
ದ ವೋಷ್ದಿಂದಾಗಲ್ಲೋ, ಸಂಪ್ತಿತಗಾಗಲ್ಲೋ, ಲ ೊೋಭದ
ಕಾರಣದಿಂದಾಗಲ್ಲೋ ಎಂದೊ ಧಮವವನುು ಬಿಡುವವನಲಿ.
ಪರೋತಿಯಿಂದ ಅರ್ವಾ ಆಪ್ತಿತನಲ್ಲಿರುವಾಗ ಇನ ೊುಬಬರಲ್ಲಿ
ಊಟಮಾಡುತಾತರ . ನಿೋನು ನನಗ ಪರೋತಿಪಾತರನಲಿ ಮತುತ
ನಾವು ಆಪ್ತಿತನಲ್ಲಿಲಿ. ಸವವ ಗುಣಗಳಿಂದ
ಸಮುದಿತರಾಗಿರುವ, ನಿನ ೊುಂದಿಗ ಪರೋತಿಯಿಂದ
ನಡ ದುಕ ೊಳುಳವ ನಿನು ಸಹ ೊೋದರ ಪಾಂಡವರನುು ನಿೋನು
ಅವರು ಹುಟ್ಟಿದಾಗಲ್ಲಂದಲೊ, ವಿನಾಕಾರಣ,
ದ ವೋಷ್ಠಸಿಕ ೊಂಡು ಬಂದಿದಿುೋಯ. ಪಾರ್ವರ ಮೋಲ್ಲರುವ ಈ
ಕಾರಣವಿಲಿದ ದ ವೋಷ್ವು ನಿನಗ ಸರಿಯಲಿ. ಧಮವದಲ್ಲಿ
ಸಿಿತರಾಗಿರುವ ಪಾಂಡವರಿಗ ಯಾರು ತಾನ ೋ ಕ ೋಡನುು
ಬಯಸಿಯಾರು? ಯಾರು ಅವರನುು ದ ವೋಷ್ಠಸುತಾತರ ೊೋ ಅವರು
ನನುನೊು ದ ವೋಷ್ಠಸುತಾತರ . ಅವರನುು ಪರೋತಿಸುವವರು ನನುನೊು
ಪರೋತಿಸುತಾತರ . ಧಮವಚಾರಿಗಳಾದ ಪಾಂಡವರ ಮತುತ ನನು
ಆತಮಗಳು ಒಂದ ೋ ಎನುುವುದನುು ತಿಳಿ. ಯಾರು ಕಾಮ-
ಕ ೊರೋಧಗಳನುು ಅನುಸರಿಸಿ ಮೋಹದಿಂದ
ಗುಣವಂತರಾದವರನುು ದ ವೋಷ್ಠಸುತಾತನ ೊೋ ಅವನನುು
ಪ್ುರುಷ್ಾಧಮನ ಂದು ಹ ೋಳುತಾತರ . ತನುನುು ತಾನು
ನಿಯಂತರಣದಲ್ಲಿಟುಿಕ ೊಳಳದ ೋ, ಕ ೊರೋಧವನುು ಜಯಿಸದ ೋ

312
ಕಲಾಾಣಗುಣಗಳನುು ಹ ೊಂದಿದ ಬಾಂಧವರನುು ಮೋಹ-
ಲ ೊೋಭಗಳಿಂದ ನ ೊೋಡುವವನು ತುಂಬಾ ಸಮಯ
ಸಂಪ್ತತನುು ಹ ೊಂದಿರುವುದಿಲಿ. ಆದರ ಹೃದಯದಲ್ಲಿ
ಅಪರಯತ ಯನಿುಟುಿಕ ೊಂಡಿದುರೊ ಗುಣಸಂಪ್ನುರಿಗ
ಪರಯವಾದುದನುು ಮಾಡಿ ಅವರನುು
ವಶ್ಪ್ಡ ಸಿಕ ೊಳುಳವವನು ದಿೋಘ್ವಕಾಲದ ಯಶ್ಸ್ನುು
ಪ್ಡ ಯುತಾತನ . ದುಷ್ಿತನದಿಂದ ಕಲುಷ್ಠತವಾಗಿರುವ ಈ ಎಲಿ
ಅನುವೂ ನನಗ ಅಭ ೊೋಜಾವಾಗಿದ . ಕ್ಷತತನು ನಿೋಡಿದುದು
ಮಾತರ ನನಗ ಭ ೊೋಕತವಾ ಎಂದು ನನು ಮತಿಗ ತಿಳಿದಿದ .”

ಹಿೋಗ ಹ ೋಳಿ ಆ ಮಹಾಬಾಹುವು ದುಯೋವಧನ, ಅಮಷ್ವಣ,


ಧಾತವರಾಷ್ರನ ಶ್ುಭರನಿವ ೋಶ್ನದಿಂದ ಹ ೊರಬಂದನು.

ವಿದುರ-ಕೃಷ್ಣರ ಸಂವಾದ
ಹ ೊರಟುಬಂದು ಮಹಾಬಾಹು ವಾಸುದ ೋವ ಮಹಾಮನಸಿವಯು
ಮಹಾತಮ ವಿದುರನ ಮನ ಗ ಬಂದನು. ಆ ಮಹಾಬಾಹುವು ವಿದುರನ
ಮನ ಯಲ್ಲಿದಾುಗ ಅಲ್ಲಿಗ ದ ೊರೋಣ, ಕೃಪ್, ಭೋಷ್ಮ, ಬಾಹಿಿಕ ಮತುತ ಇತರ
ಕುರುಗಳು ಬಂದರು. ಅಲ್ಲಿಗ ಬಂದ ಕುರುಗಳು ಮಧುಸೊದನನಿಗ
“ವಾಷ್ ಣೋವಯ! ರತುಗಳನುುಳಳ ನಮಮ ಮನ ಗಳನುು ನಿನಗ
ಕ ೊಡುತ ೋತ ವ ” ಎಂದು ಹ ೋಳಿದರು. ಆ ಮಹಾತ ೋಜಸಿವ
ಕೌರವರಿಗ ಮಧುಸೊದನನು “ನಿೋವ ಲಿರೊ ಹ ೊೋಗಿ.

313
ನಿಮಮಲಿರಿಂದ ನಾನು ಸತೃತನಾಗಿದ ುೋನ ” ಎಂದನು.

ಕುರುಗಳು ಹ ೊರಟು ಹ ೊೋಗಲು ಕ್ಷತತನು ದಾಶಾಹವ, ಅಪ್ರಾರ್ಜತನನುು


ಸಮವ ಕಾಮಗಳಿಂದ ಪ್ರಯತುಪ್ಟುಿ ಅಚಿವಸಿದನು. ಆಗ ಕ್ಷತತನು
ಮಹಾತಮ ಕ ೋಶ್ವನಿಗ ಶ್ುಚಿಯಾದ, ಉತತಮ ಗುಣದ ಅನು
ಪಾನಿೋಯಗಳನೊು ಅನ ೋಕ ಉಪಾಹರಗಳನುು ನಿೋಡಿದನು.
ಪ್ರರ್ಮವಾಗಿ ಬಾರಹಮಣರನುು ತೃಪತಪ್ಡಿಸಿ, ಆ ವ ೋದವಿದರಿಗ ಪ್ರಮ
ದರವಾಗಳನೊು ದಾನವಾಗಿತತನು. ಅನಂತರ ತನು
ಅನುಯಾಯಿಗಳ ೂಂದಿಗ , ಮರುತರ ೊಂದಿಗ ವಾಸವನು ಹ ೋಗ ೊೋ
ಹಾಗ , ವಿದುರನ ಶ್ುಚಿಯಾದ ಮತುತ ಗುಣವಂತ ಆಹಾರವನುು
ಭುಂರ್ಜಸಿದನು.

ಅವನು ಊಟಮಾಡಿ ಚ ೋತರಿಸಿಕ ೊಂಡ ನಂತರ ರಾತಿರಯಲ್ಲಿ ವಿದುರನು


ಹ ೋಳಿದನು:

“ಕ ೋಶ್ವ! ನಿನು ಈ ಆಗಮನವು ಸರಿಯಾಗಿ


ವಿಚಾರಮಾಡಿದುುದಲಿ. ಯಾಕ ಂದರ ಇವನು
ಅರ್ವಧಮವಗಳನುು ತಿಳಿಯದವನು ಮತುತ ದುಡುಕು
ಸವಭಾವದವನು. ಇನ ೊುಬಬರನುು ಹಿೋಯಾಳಿಸುತಾತನ ಆದರ
ತಾನು ಮಾತರ ಗೌರವವನುು ಬಯಸುತಾತನ . ವೃದಧರ
ಮಾತನುು ಮಿೋರಿ ನಡ ಯುತಾತನ . ಧಾತವರಾಷ್ರನು
ಧಮವಶಾಸರಗಳನುು ತಿಳಿಯದವನು. ದುರಾತಮ. ವಿಧಿಯ

314
ಗತಿಗ ಸಿಲುಕಿದವನು. ಅಳತ ಗ ದ ೊರಕದವನು. ಶ ರೋಯಸ್ನುು
ಬಯಸುವವರಿಗ ಕ ಟಿದುನುು ಮಾಡುವವನು. ಅವನು
ಕಾಮಾತಮ. ತುಂಬಾ ತಿಳಿದುಕ ೊಂಡಿದ ುೋನ ಂದು
ಅಭಮಾನಪ್ಡುತಾತನ . ನಿಜವಾದ ಮಿತರರ ಶ್ತುರ. ಎಲಿರನೊು
ಶ್ಂಕಿಸುತಾತನ . ಏನನೊು ಮಾಡುವುದಿಲಿ. ಮಾಡಿದವರಿಗ
ಅಕೃತಜ್ಞ. ಧಮವವನುು ತಾರ್ಜಸಿದವನು. ಸುಳಳನುು
ಪರೋತಿಸುತಾತನ . ಇವು ಮತುತ ಇನೊು ಇತರ ಬಹಳಷ್ುಿ
ದ ೊೋಷ್ಗಳಿಂದ ಅವನು ಕೊಡಿದಾುನ . ನಿೋನು ಹ ೋಳುವುದು
ಅವನಿಗ ಶ ರೋಯಸಕರವಾದುದಾದರೊ ಅವನು ದುಡುಕಿನಿಂದ
ಸಿವೋಕರಿಸುವುದಿಲಿ.

ತನು ಸ ೋನಾಸಮುದಾಯವನುು ನ ೊೋಡಿ ಆ ಬಾಲಕ


ಪಾಥಿವವನು ತಾನು ಕೃತಾರ್ವನಾದ ನ ಂದು
ತಿಳಿದುಕ ೊಂಡಿದಾುನ . ಕಣವನ ೊಬಬನ ೋ ಶ್ತುರಗಳನುು ಗ ಲಿಲು
ಸಮರ್ವ ಎಂದು ನಿಶ್ಚಯಿಸಿದ ದುಬುವದಿಧ ಧಾತವರಾಷ್ರನು
ಶಾಂತಿಯನುು ಬಯಸುವುದಿಲಿ. ಭೋಷ್ಮ, ದ ೊರೋಣ, ಕೃಪ್,
ಕಣವ, ದ ೊರೋಣಪ್ುತರ ಮತುತ ಜಯದರರ್ರ ಮೋಲ ತುಂಬಾ
ನಂಬಿಕ ಯನುು ಇಟ್ಟಿದಾುನ . ಆದುದರಿಂದ ಅವನು ಶಾಂತಿಗ
ಮನಸು್ಮಾಡುವುದಿಲಿ. ಪಾರ್ವರು ಭೋಷ್ಮ-ದ ೊರೋಣ-
ಕೃಪ್ರನುು ನ ೊೋಡಲೊ ಕೊಡ ಶ್ಕತರಲಿ ಎಂದು
ಕಣವನ ೊಂದಿಗ ಧಾತವರಾಷ್ರರು ನಿಶ್ಚಯಿಸಿದಾುರ .
315
ಪಾಂಡವರಿಗ ಯಥ ೊೋಚಿತವಾದುದನುು ನಾವು ಕ ೊಡುವುದಿಲಿ
ಎಂದು ನಿಧವರಿಸಿದ ಧಾತವರಾಷ್ರರಿಗ ನಿನು ಮಾತು
ನಿರರ್ವಕವಾಗುತತದ . ಎಲ್ಲಿ ಒಳ ಳಯ ಮಾತು ಮತುತ ಕ ಟಿ
ಮಾತು ಸಮವ ಂದು ಪ್ರಿಗಣಿಸಲಪಡುತತದ ಯೋ ಅಲ್ಲಿ
ಪಾರಜ್ಞನು ಕಿವುಡನಿಗ ಗಾಯನ ಮಾಡಿದಂತ ಎಂದು
ಮಾತನಾಡುವುದ ೋ ಇಲಿ. ಚಾಂಡಾಲರ ಮುಂದ ದಿವಜನ
ಮಾತು ಹ ೋಗ ೊೋ ಹಾಗ ಯುಕತವಾದ ನಿನು ಮಾತುಗಳು
ತಿಳುವಳಿಕ ಯಿಲಿದಿರುವವರ, ಮೊಢರ ಮತುತ
ಮಯಾವದ ಯನುು ನಿೋಡದವರ ಮುಂದ .
ಬಲಶಾಲ್ಲಯಾಗಿರುವ ಈ ಮೊಢನು ನಿನು ಮಾತನುು
ನಡ ಸುವುದಿಲಿ. ನಿೋನು ಅವನಿಗ ಏನ ಲಿ
ಮಾತುಗಳನಾುಡುತಿತೋಯೋ ಅವು ನಿರರ್ವಕ.

ಆ ಎಲಿ ಪಾಪ್ಚ ೋತನರು ಸ ೋರಿರುವವರ ಮಧಾ ನಿೋನು


ಹ ೊೋಗುವುದು ನನಗ ಸರಿಯನಿಸುತಿತಲಿ ಕೃಷ್ಣ!
ಬಹುಸಂಖ್ ಾಯಲ್ಲಿರುವ ಆ ದುಬುವದಿಧಗಳ, ಅಶ್ಷ್ಿರ ಮತುತ
ಪಾಪ್ಚ ೋತಸರ ವಿರುದಧ ಅವರ ಮಧ ಾಯೋ ನಿೋನು
ಮಾತನಾಡುವುದು ನನಗ ಸರಿಯನಿುಸುವುದಿಲಿ, ವೃದಧರ
ಸ ೋವ ಯನುು ಮಾಡದ ೋ ಇರುವ, ಸಂಪ್ತುತ ಮೋಹಗಳಿಂದ
ದಪವತರಾದ, ವಯಸಿ್ನಿಂದ ದಪವತರಾದ, ಕೊರರರಾದ
ಅವರು ನಿನು ಶ ರೋಯಸಕರ ಮಾತುಗಳನುು ಸಿವೋಕರಿಸುವುದಿಲಿ.
316
ಅವನು ಬಲವಾದ ಸ ೋನ ಯನುು ಒಟುಿಗೊಡಿಸಿದಾುನ .
ಅವನಿಗ ನಿನುಮೋಲ ಮಹಾ ಶ್ಂಕ ಯಿದ . ಆದುದರಿಂದ
ಅವನು ನಿನು ಮಾತಿನಂತ ಮಾಡುವುದಿಲಿ. ಇಂದು
ಯುದಧದಲ್ಲಿ ಅಮರರನ ೊುಡಗೊಡಿದ ಇಂದರನಿಗೊ ಕೊಡ
ತಮಮಂದಿಗ ಹ ೊೋರಾಡಲು ಸಾಧಾವಿಲಿ ಎಂದು
ಧಾತವರಾಷ್ರರ ಲಿರೊ ನಂಬಿದಾುರ . ಅಂರ್ಹ
ಗಾಢನಂಬಿಕ ಯನಿುಟ್ಟಿರುವವನ ಮತುತ ಕಾಮಕ ೊರೋಧಗಳಂತ
ನಡ ದುಕ ೊಳುಳವವನ ಎದಿರು ನಿನು ಮಾತುಗಳು
ಸಮರ್ವವಾಗಿದುರೊ ಅಸಮರ್ವವಾಗುತತವ . ಆನ ಗಳ,
ರರ್ಗಳ, ಅಶ್ವಗಳ ಮತುತ ಸ ೋನ ಯ ಮಧ ಾ ನಿಂತು ಆ ಮೊಢ
ಮಂದ ದುಯೋವಧನನು ಭಯವನುು ಕಳ ದುಕ ೊಂಡು
ಈಗಾಗಲ ೋ ತಾನು ಇಡಿೋ ಭೊಮಿಯನ ುೋ ಗ ದುುಬಿಟ್ಟಿದ ುೋನ
ಎಂದು ತಿಳಿದುಕ ೊಂಡಿದಾುನ . ಧೃತರಾಷ್ರನ ಪ್ುತರನು
ಪ್ರತಿಸಪಧಿವಗಳಿಲಿದ ೋ ಭೊಮಿಯ ಮಹಾರಾಜಾವನುು
ಆಳುತಿತದಾುನ . ಅವನಿಂದ ಶಾಂತಿಯು ದ ೊರ ಯುವುದು
ಅಸಂಭವ. ತನುಲ್ಲಿರುವುದ ಲಿ ಕ ೋವಲ ತನಗ ೋ ಸ ೋರಿದುುದು
ಎಂದು ತಿಳಿದುಕ ೊಂಡಿದಾುನ . ಕಾಲದಿಂದ ಪ್ಕವವಾದ
ಪ್ೃಥಿವಯ ನಾಶ್ವು ಸಮಿೋಪಸುತಿತರುವಂತಿದ .
ದುಯೋವಧನನಿಗಾಗಿ ಪಾಂಡವರ ೊಂದಿಗ ಯುದಧಮಾಡಲು
ಭೊಮಿಯ ಸವವ ಯೋಧರೊ ರಾಜರೊ ಕ್ಷ್ತಿಪಾಲರೊ

317
ಬಂದು ಸ ೋರಿದಾುರ . ಇವರ ಲಿರೊ ನಿನು ಮೋಲ
ಹಿಂದಿನಿಂದಲೊ ವ ೈರವನುು ಸಾಧಿಸಿಕ ೊಂಡು ಬಂದಿದಾುರ .
ಈ ರಾಜರ ಸಾರವನೊು ನಿೋನು ಅಪ್ಹರಿಸಿದಿುೋಯ. ನಿನು
ಕುರಿತಾದ ಉದ ವೋಗದಿಂದ ಆ ವಿೋರರು ಕಣವನ ಜ ೊತ
ಸ ೋರಿಕ ೊಂಡು ಧಾತವರಾಷ್ರರ ಪ್ಕ್ಷದಲ್ಲಿದಾುರ . ತಮಮನುು
ತಾವ ೋ ತ ೊರ ದು ಈ ಎಲಿ ಯೋಧರೊ ದುಯೋವಧನನ
ಜ ೊತ ಗೊಡಿ ಪಾಂಡವರ ೊಂದಿಗ ಯುದಧಮಾಡಲು
ದ ೊರಕಿದ ಯಂದು ಸಂತ ೊೋಷ್ದಿಂದಿದಾುರ . ನಿೋನು ಅವರ
ಮಧ ಾ ಪ್ರವ ೋಶ್ಸುತಿತೋಯ ಎಂದರ ನನಗ ೋನ ೊೋ
ಹಿಡಿಸುವುದಿಲಿ. ಬಹುಸಂಖ್ ಾಯಲ್ಲಿ ಸ ೋರಿರುವ ಆ
ದುಷ್ಿಚ ೋತಸ ಶ್ತುರಗಳ ಮಧ ಾ ನಿೋನು ಹ ೋಗ ಹ ೊೋಗುತಿತೋಯ?

ನಿೋನು ಸವವಥಾ ದ ೋವತ ಗಳಿಗೊ ಗ ಲಿಲಸಾಧಾನು. ನಿನು


ಪ್ರಭಾವ, ಪೌರುಷ್ ಮತುತ ಬುದಿಧಯನುು ತಿಳಿದುಕ ೊಂಡಿದ ುೋನ .
ಆದರೊ ನಿನುಲ್ಲಿ ಮತುತ ಪಾಂಡವರಲ್ಲಿ ನನಗ
ಪರೋತಿಯಿರುವುದರಿಂದ, ಪ ರೋಮದಿಂದ, ಸೌಹಾದವತ ಯಿಂದ
ಬಹಳ ಗೌರವದಿಂದ ನಿನಗ ಇದನುು ಹ ೋಳುತಿತದ ುೋನ .”

ಭಗವಂತನು ಹ ೋಳಿದನು:

“ಮಹಾಪಾರಜ್ಞನು ಹ ೋಳುವಂತಿದ . ದೊರದೃಷ್ಠಿಯಿರುವವನು


ಹ ೋಳಿದಂತಿದ . ನಿನುಂರ್ಹ ಸುಹೃದಯನು ನನುಂರ್ಹ

318
ಸುಹೃದಯನಿಗ ಹ ೋಳಬ ೋಕಾದುದ ೋ ಇದು.
ಧಮಾವರ್ವಯುಕತವಾಗಿದ . ನಿನಗ ತಕುಕದಾಗಿದ . ತಂದ -
ತಾಯಿಗಳು ಆಡುವಂತ ಮಾತುಗಳನುು ಆಡಿದಿುೋಯ. ನಿೋನು
ನನಗ ಹ ೋಳಿದುುದು ಸತಾವಾದುದು. ಈಗ ನಡ ಯುತಿತರುವುದು.
ಯುಕತವಾದುದು ಮತುತ ನನು ಒಳಿತಿಗಾಗಿಯೋ ಇರುವುದು.
ಆದರೊ ನಾನು ಇಲ್ಲಿಗ ಬಂದಿರುವುದರ ಕಾರಣವನುು
ಗಮನವಿಟುಿ ಕ ೋಳು. ಕ್ಷತತ! ಧಾತವರಾಷ್ರನ ದೌರಾತಮ,
ಕ್ಷತಿರಯರ ವ ೈರತವ ಇವ ಲಿವನೊು ತಿಳಿದ ೋ ನಾನು ಇಂದು
ಕೌರವರಲ್ಲಿಗ ಬಂದಿದ ುೋನ . ಯಾರು ವಿನಾಶ್ವಾಗುವ ಈ
ಪ್ೃಥಿವಯನುು, ಕುದುರ , ರರ್, ಆನ ಗಳು ಮತುತ
ಇವರ ಲಿರ ೊಂದಿಗ ಮೃತುಾಪಾಶ್ದಿಂದ ಬಿಡುಗಡ
ಮಾಡುತಾತನ ೊೋ ಅವನು ಉತತಮ ಧಮವವನುು
ಹ ೊಂದುತಾತನ . ಧಮವಕಾಯವದ ಯಥಾ ಶ್ಕಿತ
ಪ್ರಯತಮಮಾಡುವ ಮಾನವನಿಗ , ಕ ೊನ ಯಲ್ಲಿ ಅದು
ಸಾಧಾವಾಗದ ೋ ಹ ೊೋದರೊ ಅದರ ಪ್ುಣಾವು ದ ೊರ ಯುತತದ
ಎನುುವುದರಲ್ಲಿ ಸಂಶ್ಯವಿಲಿ. ಮನಸಿ್ನಲ್ಲಿ
ಪಾಪ್ಕಮವಗಳನುು ಯೋಚಿಸಿ ಅವುಗಳನುು ಮಾಡದ ೋ ಇದುರ
ಅದರ ಫಲವು ಅವನಿಗ ತಗಲುವುದಿಲಿ ಎಂದು
ಧಮವವಿದರು ತಿಳಿದಿದಾುರ . ಸಂಗಾರಮದಲ್ಲಿ
ವಿನಾಶ್ಹ ೊಂದುವ ಕುರು ಮತುತ ಸೃಂಜಯರ ನಡುವ

319
ಶಾಂತಿಯನುು ತರಲು ಪ್ರಯತಿುಸುತಿತದ ುೋನ .

ಬಂದ ೊದಗಿರುವ ಈ ಮಹಾಘೊೋರ ಆಪ್ತುತ


ಕುರುಗಳಿಂದಲ ೋ ಹುಟ್ಟಿದ . ಇದು ಕಣವ-ದುಯೋವಧನರು
ಮಾಡಿದುುದು. ಉಳಿದವರ ಲಿರೊ ಅವರನುು
ಅನುಸರಿಸುತಿತದಾುರ ಅಷ್ ಿ. ವಾಸನಗಳಿಗ ಸಿಲುಕಿದ ಮಿತರನನುು
ಉಳಿಸಲು ಪ್ರಯತಿುಸದ ಮಿತರನನುು ತಿಳಿದವರು ಕಟುಕನ ಂದು
ಕರ ಯುತಾತರ . ಕ ಟಿ ಕಾಯವವನುು ಮಾಡಲು ಹ ೊರಟ್ಟರುವ
ಮಿತರನನುು ಬಲವನುುಪ್ಯೋಗಿಸಿ, ಬ ೈಯುವುದರಿಂದಾಗಲ್ಲೋ,
ತಲ ಕೊದಲನುು ಹಿಡಿದು ಎಳ ದಾಗಲ್ಲೋ, ಏನಾದರೊ ಮಾಡಿ
ತಡ ಯಬ ೋಕು. ಸಮರ್ವವಾದ, ಧಮಾವರ್ವಸಹಿತವಾದ,
ಹಿತವಾದ ಶ್ುಭ ಮಾತುಗಳು ಅಮಾತಾರ ೊಂದಿಗ
ಧಾತವರಾಷ್ರನು ಸಿವೋಕರಿಸಲು ಅಹವವಾದವುಗಳು.
ಧಾತವರಾಷ್ರರ, ಪಾಂಡವರ ಹಾಗೊ ಭೊಮಿಯ ಕ್ಷತಿರಯರ
ಹಿತಕಾಕಗಿ ಪ್ರಯತಿುಸಲ ೋ ನಾನು ಇಲ್ಲಿಗ ಬಂದಿದ ುೋನ .
ಹಿತಕಾಕಗಿ ಪ್ರಯತಿುಸುತಿತರುವ ನನುನುು ದುಯೋವಧನನು
ಶ್ಂಕಿಸಿದರ , ನಾನು ಅನೃಣನಾಗಿದ ುೋನ ಎಂಬ ಸಂತ ೊೋಷ್ವು
ನನು ಹೃದಯಕಾಕಗುತತದ .

ಬಾಂಧವರಲ್ಲಿ ಮಿರ್ಾ ಭ ೋದಗಳುಂಟ್ಾದಾಗ ಯಾವ ಮಿತರನು


ಅದನುು ಹ ಚಿಚಸದ ೋ ಸವವಯತುದಿಂದ ಮಧಾಸಿತಕ

320
ಮಾಡುತಾತನ ೊೋ ಅವನ ೋ ನಿಜವಾದ ಮಿತರ ಎಂದು
ತಿಳಿದವರು ಹ ೋಳುತಾತರ . ಶ್ಕತನಾಗಿದುರೊ ಕೃಷ್ಣನು
ದುಡುಕುತಿತರುವ ಕುರು-ಪಾಂಡವರನುು ತಡ ಯಲ್ಲಲಿವಲಿ
ಎಂದು ಅಧಮವಜ್ಞರು, ಮೊಢರು, ಅಸುಹೃದಯರು ಮುಂದ
ಹ ೋಳಬಾರದಲಿ! ಇದರಿಂದಲ ೋ ಇಬಬರ ನಡುವ ಅರ್ವವನುು
ಸಾಧಿಸಲ ೊೋಸುಗ ನಾನು ಇಲ್ಲಿಗ ಬಂದಿದ ುೋನ . ನನು
ಪ್ರಯತುವನುು ಮಾಡಿ ಹ ೊೋಗುತ ೋತ ನ . ಇನ ೊುಬಬರು ಕ ಟಿದಾಗಿ
ಮಾತನಾಡಿಕ ೊಳಳಬಾರದಲಿ! ಧಮಾವರ್ವಯುಕತವಾದ,
ಅನಾಮಯವಾದ ನನು ಮಾತುಗಳನುು ಕ ೋಳಿ ಆ ಬಾಲಕನು
ನಡ ದುಕ ೊಳಳದ ೋ ಇದುರ ಅವನು ದ ೈವದ ವಶ್ವಾಗುತಾತನ .
ಪಾಂಡವರ ಒಳಿತಿಗ ಕಡಿಮಮಾಡದ ೋ ಕುರುಗಳಲ್ಲಿ
ಶಾಂತಿಯನುು ತಂದ ನ ಂದಾದರ ಕುರುಗಳನುು
ಮೃತುಾಪಾಶ್ದಿಂದ ಬಿಡುಗಡ ಮಾಡಿದ ಮಹಾ ಅರ್ವವೂ,
ಸಚಾಚರಿತರಯವೂ, ಪ್ುಣಾವೂ ನನುದಾಗುತತದ . ನಾನು ಹ ೋಳುವ
ಕಾವಾ, ಧಮವ, ಅರ್ವವತಾತದ, ಅಹಿಂಸ ಯ ಮಾತುಗಳನುು
ಧಾತವರಾಷ್ರರು ಕ ೋಳಿ ಆಲ ೊೋಚಿಸಲು ಸಮರ್ವರಾದರ ,
ಕುರುಗಳೂ ಕೊಡ ನನುನುು ಪ್ೊರ್ಜಸುತಾತರ . ಬದಲಾಗಿ ಅವರು
ನನು ಮೋಲ ಆಕರಮಣ ಮಾಡಿದರ ಅಲ್ಲಿ ಸ ೋರಿದ
ಪಾಥಿವವರ ಲಿರೊ ಕುಪತನಾದ ಸಿಂಹದ ಎದಿರು ನಿಲಿಲಾರದ
ಮೃಗಗಳಂತ !”

321
ವೃಷ್ಠಣಗಳ ವೃಷ್ಭನು ಹಿೋಗ ಹ ೋಳಿ ಹಾಸಿಗ ಯ ಸುಖ್ಸಂಸಪಷ್ವದಲ್ಲಿ
ಸುಖ್ವಾದ ನಿದ ುಯನುು ಮಾಡಿದನು.

ಕುರುಸಭ ಗ ಶ್ರೋಕೃಷ್ಣನ ಆಗಮನ


ಹಿೋಗ ಆ ಬುದಿಧಮತರಿಬಬರ ನಡುವ ಮಾತುಕಥ ಯು ನಡ ಯಲು
ಮಂಗಳ ನಕ್ಷತರಸಂಪ್ನು ರಾತಿರಯು ಕಳ ಯಿತು.
ಧಮಾವರ್ವಕಾಮಯುಕತವಾದ, ವಿಚಿತಾರರ್ವಪ್ದಾಕ್ಷರಗಳಿಂದ ಕೊಡಿದ
ವಿವಿಧ ಮಾತುಗಳನುು ಕ ೋಳುತಿತದು ಮಹಾತಮ ವಿದುರನಿಗ ಮತುತ ಅದಕ ಕ
ಸಮನಾದ ಮಾತುಗಳನುು ಕ ೋಳುತಿತದು ಅಮಿತ ತ ೋಜಸಿವ ಕೃಷ್ಣನಿಗ
ಇಷ್ಿವಾಗದ ೋ ಇದುರೊ ಆ ರಾತಿರಯು ಕಳ ದು ಹ ೊೋಯಿತು. ಆಗ
ಸವರಸಂಪ್ನುರಾದ ಬಹುಮಂದಿ ಸೊತಮಾಗಧರು ಶ್ಂಖ್ದುಂದುಭಗಳ
ನಿಘೊೋವಷ್ಗಳಿಂದ ಕ ೋಶ್ವನನುು ಎಚಚರಿಸಿದರು. ದಾಶಾಹವ,
ಸವವಸಾತವತರ ಋಷ್ಭ, ಜನಾದವನನು ಎದುು ಪಾರತಃಕಾಯವದಲ್ಲಿ
ಅವಶ್ಾಕವಾದುದ ಲಿವನೊು ಮಾಡಿ ಮುಗಿಸಿದನು. ಅವನು
ಸಮಲಂಕೃತನಾಗಿ ಉದಕಕಾಯವಗಳನುು ಪ್ೊರ ೈಸಿ, ಜಪಸಿ,
ಅಗಿುಯಲ್ಲಿ ಆಹುತಿಯನಿುತುತ ಆದಿತಾನನುು ಉಪಾಸಿಸಿದನು. ಅಪ್ರಾರ್ಜತ
ದಾಶಾಹವ ಕೃಷ್ಣನು ಸಂಧಾಾವಂದನ ಯಲ್ಲಿ ನಿರತನಾಗಿರಲು
ದುಯೋವಧನ ಮತುತ ಸೌಬಲ ಶ್ಕುನಿಯರು ಬಂದು ಭ ೋಟ್ಟಮಾಡಿದರು.
ಅವರು ಧೃತರಾಷ್ರ, ಭೋಷ್ಮಪ್ರಮುಖ್ ಕುರುಗಳು ಮತುತ ಎಲಿ
ಪಾಥಿವವ ರಾಜರೊ ಸಭ ಗ ಬಂದಿರುವುದನುು ಕೃಷ್ಣನಿಗ
322
ವರದಿಮಾಡಿದರು.
“ಗ ೊೋವಿಂದ! ದಿವಿಯಲ್ಲಿ ಅಮರರು ಶ್ಕರನನುು ಹ ೋಗ ೊೋ ಹಾಗ
ನಿನು ಬರವನುು ಕಾಯುತಿತದಾುರ ”
ಎನುಲು ಗ ೊೋವಿಂದನು ಅವರನುು ಸಾಮದಿಂದ ಪ್ರಮ ಪರೋತಿಯಿಂದ
ಅಭನಂದಿಸಿದನು.

ಆದಿತಾನು ಸವಲಪ ಮೋಲ ಬರಲು ಪ್ರಂತಪ್ ಜನಾದವನನು


ಬಾರಹಮಣರಿಗ ಹಿರಣಾ, ವಸರಗಳು, ಮತುತ ಗ ೊೋವುಗಳನುು
ದಾನವನಾುಗಿತತನು. ರತುಗಳನುು ಹಂಚಿದ ನಂತರ ಅಪ್ರಾರ್ಜತ
ದಾಶಾಹವನು ನಿಂತುಕ ೊಳಳಲು ಸಾರಥಿಯು ಬಳಿಬಂದು ವಂದಿಸಿದನು.
ಆ ಮಹಾಮನಸಿವಯು ಮಹಾಮೋಡದಂತ ಘೊೋಷ್ಠಸುವ,
ಸವವರತುವಿಭೊಷ್ಠತವಾದ ದಿವಾ ರರ್ವನುು ತರಲು ಆಜ್ಞಾಪಸಿದನು.
ಅಗಿು ಮತುತ ಬಾರಹಮಣರಿಗ ಪ್ರದಕ್ಷ್ಣ ಮಾಡಿ, ಪ್ರಮ ಶ್ರೋಯಿಂದ
ಬ ಳಗುತಿತದು ಕೌಸುತಭ ಮಣಿಯನುು ಧರಿಸಿ, ಕುರುಗಳಿಂದ ಸಂವೃತನಾಗಿ,
ವೃಷ್ಠಣಗಳಿಂದ ರಕ್ಷ್ತನಾಗಿ ಜನಾದವನ, ಕೃಷ್ಣ, ಶೌರಿ,
ಸವವಯಾದವನಂದನನು ರರ್ವನ ುೋರಿದನು. ಸವವಧಮವವಿದು
ವಿದುರನು ರರ್ವನ ುೋರಿ ಸವವಪಾರಣಭೃತರಲ್ಲಿ ಶ ರೋಷ್ಿನಾದ,
ಸವವಧಮವಭೃತರಲ್ಲಿ ಶ ರೋಷ್ಿನಾದ ದಾಶಾಹವನನುು ಹಿಂಬಾಲ್ಲಸಿದನು.
ದುಯೋವಧನ ಮತುತ ಸೌಬಲ ಶ್ಕುನಿಯರೊ ಕೊಡ ಎರಡನ ಯ
ರರ್ದಲ್ಲಿ ಪ್ರಂತಪ್ನನುು ಹಿಂಬಾಲ್ಲಸಿದರು. ವೃಷ್ಠಣಗಳ
ಮಹಾರರ್ರಾದ ಸಾತಾಕಿ- ಕೃತವಮವರು ರರ್, ಕುದುರ
323
ಆನ ಗಳ ೂಂದಿಗ ಕೃಷ್ಣನ ಹಿಂದ ಹಿಂಬಾಲ್ಲಸಿ ಹ ೊೋದರು.

ಉತತಮ ಕುದುರ ಗಳನುು ಕಟ್ಟಿದ, ಬಂಗಾರದಿಂದ ಮಾಡಲಪಟಿ ಅವರ


ರರ್ಗಳು ಹ ೊೋಗುತಿತರುವಾಗ ಅವುಗಳಿಗ ಕಟ್ಟಿದು ಬಣಣದ ಸುಂದರ
ಗಂಟ್ ಗಳು ಬಡಿದು ಘೊೋಷ್ಠಸಿದವು. ಸವಲಪವ ೋ ಸಮಯದಲ್ಲಿ ಧಿೋಮಾನ್
ಕೃಷ್ಣನು ಶ್ರೋಯಿಂದ ಬ ಳಗುತಾತ, ಗುಡಿಸಿ, ನಿೋರುಸಿಂಪ್ಡಿಸಿ
ಸಿದಧಪ್ಡಿಸಿದ, ರಾಜಷ್ಠವಗಳು ನಡ ದ ಮಹಾಪ್ರ್ದ ಮೋಲ ಬಂದನು.
ದಾಶಾಹವನು ಮುಂದುವರ ಯುತಿತರಲು ಶ್ಂಖ್ಗಳನುು ಊದಿದರು,
ಭ ೋರಿಗಳನುು ಬಾರಿಸಿದರು ಮತುತ ಅನಾ ವಾದಾಗಳನುು ನುಡಿಸಿದರು.
ಹ ೊೋಗುತಿತರುವ ಶೌರಿಯ ರರ್ವನುು ಸವವಲ ೊೋಕ ಪ್ರವಿೋರ,
ಸಿಂಹವಿಕರಮಿ, ಪ್ರಂತಪ್ ಯುವಕರು ಸುತುತವರ ದಿದುರು. ವಿಚಿತರ ಮತುತ
ಅದುಭತವಸರಗಳನುು ಧರಿಸಿದ, ಖ್ಡಗ-ಪಾರಸ ಮದಲಾದ
ಆಯುಧಗಳನುು ಹಿಡಿದ ಬಹುಸಹಸರ ಸಂಖ್ ಾಯಲ್ಲಿ ಇನೊು ಇತರರು
ಕೃಷ್ಣನ ಮುಂದ ನಡ ದಿದುರು. ಮುಂದುವರ ಯುತಿತದು ಆ ಅಪ್ರಾರ್ಜತ
ವಿೋರ ದಾಶಾಹವನನುು ನೊರಕೊಕ ಅಧಿಕ ಆನ ಗಳು, ಸಹಸಾರರು ಶ ರೋಷ್ಿ
ಕುದುರ ಗಳು ಹಿಂಬಾಲ್ಲಸಿದವು. ಜನಾದವನನನುು ನ ೊೋಡಲು, ವೃದಧ-
ಬಾಲಕ-ಸಿರೋಯರ ೊಂದಿಗ ಕುರುಗಳ ಪ್ುರವಿಡಿೋ ದಾರಿಯಲ್ಲಿ ಬಂದು
ನ ರ ದಿತುತ. ಮನ ಯ ಮಹಡಿಗಳು ಅನ ೋಕ ಸಂಖ್ ಾಯ ಜನರಿಗ
ಆಶ್ರಯವನಿುತುತ, ಅವರ ಭಾರದಿಂದ ತೊಗುತಿತದ ಯೋ ಎಂದು
ತ ೊೋರುತಿತದುವು. ಕುರುಗಳು ಗೌರವಿಸುತಿತರಲು, ವಿವಿಧ ಮಾತುಗಳನುು
ಕ ೋಳುತಾತ, ಯಥಾಹವವಾಗಿ ಪ್ರತಿಗೌರವಿಸುತಾತ, ಎಲ ಿಡ ನ ೊೋಡುತಾತ,
324
ಅವನು ಮಲಿಗ ಪ್ರಯಾಣಿಸಿದನು.

ಸಭ ಯನುು ಸಮಿೋಪಸಲು ಕ ೋಶ್ವನ ಅನುಯಾಯಿಗಳು ಶ್ಂಖ್-


ವ ೋಣುಗಳ ನಿಘೊೋವಷ್ದಿಂದ ಎಲಿ ದಿಕುಕಗಳನೊು ಮಳಗಿಸಿದರು.
ಕೃಷ್ಣನ ಆಗಮನವನುು ಕಾಯುತಿತದು ಆ ಎಲಿ ಅಮಿತತ ೋಜಸಿವ ರಾಜರ
ಸಭ ಯು ಹಷ್ವದಿಂದ ನಡುಗಿತು. ಮೋಡದಂತ ಮಳಗುತಿತದು ಅವನ
ರರ್ನಿಘೊೋವಷ್ವನುು ಕ ೋಳಿ, ಕೃಷ್ಣನು ಬಂದನ ಂದು, ನರಾಧಿಪ್ರು
ಪ್ರಮ ಹಷ್ಠವತರಾದರು. ಸವವಸಾತವತರ ವೃಷ್ಭ ಶೌರಿಯು
ಕ ೈಲಾಸಶ್ಖ್ರ ೊೋಪ್ಮ ರರ್ದಿಂದಿಳಿದು ಸಭಾದಾವರವನುು
ತಲುಪದನು. ಆಗ ಅವನು ಪ್ವವತದಂತ ಅರ್ವಾ ಬೃಹತ್
ಮೋಡದಂತ ತ ೊೋರುತಿತದು, ತ ೋಜಸಿ್ನಿಂದ ಉರಿಯುತಿತದ ಯೋ ಎಂದು
ತ ೊೋರುತಿತದು, ಇಂದರನ ಸದನದಂತಿದು ಆ ಸಭ ಯನುು ಪ್ರವ ೋಶ್ಸಿದನು.

ಮಹಾಯಶ್ ವಿದುರ-ಸಾತಾಕಿಯರ ಕ ೈಹಿಡಿದು ಅವನು ಸೊಯವನು


ನಕ್ಷತರಗಳನುು ಮಿೋರಿ ಮಿರುಗಿ ಅವರ ತ ೋಜಸ್ನುು ಮುಸುಕುವಂತ ತನು
ಶ್ರೋಯಿಂದ ಕುರುಗಳನುು ಮುಸುಕಿದನು. ವಾಸುದ ೋವನ ಮುಂದ ಕಣವ-
ದುಯೋವಧನರಿಬಬರೊ, ಕೃಷ್ಣನ ಹಿಂದ ಕೃತವಮವ ವೃಷ್ಠಣಗಳೂ
ಇದುರು. ಧೃತರಾಷ್ರನ ೋ ಮದಲಾಗಿ ಭೋಷ್ಮ-ದ ೊರೋಣಾದಿಗಳು
ಎಲಿರೊ ಆಸನಗಳಿಂದ ಮೋಲ ದುು ಜನಾದವನನನುು ಗೌರವಿಸಿದರು.
ದಾಶಾಹವನು ಆಗಮಿಸುತತಲ ೋ ಪ್ರಜ್ಞಾಚಕ್ಷುವು ಮಹಾಮನಸಕ,
ಮಹಾಯಶ್ ಭೋಷ್ಮ-ದ ೊರೋಣಾದಿಗಳ ೂಡನ ರ್ಟಿನ ೋ ಮೋಲ ದುು

325
ನಿಂತನು. ಮಹಾರಾಜ ಜನ ೋಶ್ವರ ಧೃತರಾಷ್ರನು ಎದುು ನಿಲಿಲು ಅಲ್ಲಿ
ಸ ೋರಿದು ಸಹಸಾರರು ರಾಜರುಗಳೂ ಮೋಲ ದುು ನಿಂತರು. ಧೃತರಾಷ್ರನ
ಶಾಸನದಂತ ಕೃಷ್ಣನಿಗಾಗಿ ಅಲ್ಲಿ ಸವವತ ೊೋಭದರವಾದ,
ಬಂಗಾರದಿಂದ ಪ್ರಿಷ್ಕರಿಸಲಪಟಿ ಆಸನವನುು ಕಲ್ಲಪಸಲಾಗಿತುತ. ಆಗ
ಧಮಾವತಮ ಮಾಧವನು ಮುಗುಳುಕುಕ ರಾಜನನುು, ಭೋಷ್ಮ-
ದ ೊರೋಣರನುು, ಇತರ ರಾಜರನೊು ವಯಸಿ್ಗ ತಕಕಂತ
ಮಾತನಾಡಿಸಿದನು. ಸಭ ಗ ಬಂದಿದು ಕ ೋಶ್ವ ಜನಾದವನನನುು ಎಲಿ
ಕುರುಗಳೂ, ರಾಜ ಪಾಥಿವವರೊ ಅಚಿವಸಿದರು.

ಅಲ್ಲಿ ರಾಜರ ಮಧ ಾ ನಿಂತು ಪ್ರಪ್ುರಂಜಯ ಪ್ರಂತಪ್ ದಾಶಾಹವನು


ಅಂತರಿಕ್ಷದಲ್ಲಿ ನಿಂತಿದು ಋಷ್ಠಗಳನುು ನ ೊೋಡಿದನು. ನಾರದಪ್ರಮುಖ್
ಆ ಋಷ್ಠಗಳನುು ನ ೊೋಡಿ ದಾಶಾಹವನು ಶಾಂತನವ ಭೋಷ್ಮನಿಗ
ಮಲಿನ ೋ ಹ ೋಳಿದನು:

“ನೃಪ್! ಈ ಪಾಥಿವವರ ಸಭ ಯನುು ನ ೊೋಡಲು ಋಷ್ಠಗಳು


ಆಗಮಿಸಿದಾುರ . ಅವರನುು ಸಾವಗತಿಸಿ ಆಸನಗಳನಿತುತ
ಸತಕರಿಸಬ ೋಕು. ಅವರು ಕುಳಿತುಕ ೊಳಳದ ೋ ಇಲ್ಲಿರುವ ಯಾರೊ
ಕುಳಿತುಕ ೊಳಳಲಾರರು. ಆದುದರಿಂದ ಈ ಭಾವಿತಾತಮ
ಮುನಿಗಳ ಪ್ೊಜ ಯು ಶ್ೋಘ್ರವಾಗಿ ನಡ ಯಲ್ಲ.”

ಸಭಾದಾವರದಲ್ಲಿ ನಿಂತಿದು ಋಷ್ಠಗಳನುು ನ ೊೋಡಿ ಶಾಂತನವನು ಅವರಿಗ


ಬ ೋಗ ಆಸನಗಳನುು ತರುವಂತ ಸ ೋವಕರಿಗ ಆಜ್ಞಾಪಸಿದನು. ಕೊಡಲ

326
ಮಣಿಕಾಂಚನಗಳಿಂದ ಅಲಂಕರಿಸಲಪಟಿ, ಹ ೋರಳವಾದ ದ ೊಡಡ ದ ೊಡಡ
ಆಸನಗಳನುು ತರಲಾಯಿತು. ಅವರು ಅಲ್ಲಿ ಕುಳಿತುಕ ೊಂಡು
ಅಘ್ಾವಗಳನುು ಸಿವೋಕರಿಸಿದ ನಂತರ ಕೃಷ್ಣ ಮತುತ ರಾಜರು ಆಸನಗಳನುು
ಗರಹಿಸಿದರು. ದುಃಶಾಸನನು ಸಾತಾಕಿಗ ಉತತಮ ಆಸನವನುು
ನಿೋಡಿದನು. ವಿವಿಂಶ್ತಿಯು ಕೃತವಮವನಿಗ ಕಾಂಚನ ಪೋಠವನಿುತತನು.
ಕೃಷ್ಣನ ಪ್ಕಕದಲ್ಲಿಯೋ ಒಂದ ೋ ಪೋಠದಲ್ಲಿ ಮಹಾತಮ, ದುಷ್ಿ ಕಣವ-
ದುಯೋವಧನರಿಬಬರು ಒಟ್ಟಿಗ ೋ ಕುಳಿತುಕ ೊಂಡರು. ಗಾಂಧಾರರಾಜ
ಶ್ಕುನಿಯು ಗಾಂಧಾರರಿಂದ ರಕ್ಷ್ತನಾಗಿ ಪ್ುತರನ ೊಂದಿಗ ಅಲ್ಲಿ
ಆಸನದಲ್ಲಿ ಕುಳಿತಿದುನು. ಮಹಾಮತಿ ವಿದುರನು ಬಿಳಿಯ
ರ್ಜನವಸರವನುು ಹ ೊದಿಸಿದು, ಶೌರಿಯ ಪೋಠಕ ಕ ತಾಗಿಕ ೊಂಡಿದು
ಮಣಿಪೋಠದಲ್ಲಿ ಕುಳಿತುಕ ೊಂಡನು. ಅಲ್ಲಿದು ಸವವ ರಾಜ ಪಾಥಿವವರು
ತುಂಬಾ ಹ ೊತುತ ದಾಶಾಹವನನುು ನ ೊೋಡುತಿತದುರೊ ಅಮೃತವನುು
ಎಷ್ುಿ ಕುಡಿದರೊ ತೃಪ್ತರಾಗದವರಂತ ಜನಾದವನನುು ನ ೊೋಡಿ
ತೃಪ್ತರಾಗಲ್ಲಲಿ. ಅತಸಿೋಪ್ುಷ್ಪಸಂಕಾಶ್, ಪೋತಾಂಬರವನುುಟ್ಟಿದು
ಜನಾದವನನು ಬಂಗಾರದಲ್ಲಿ ಹುದುಗಿದು ಮಣಿಯಂತ ಆ
ಸಭಾಮಧಾದಲ್ಲಿ ಹ ೊಳ ಯುತಿತದುನು. ಗ ೊೋವಿಂದನು ಕುಳಿತುಕ ೊಂಡ
ನಂತರ ಎಲಿರೊ ಸುಮಮನಾದರು. ಅಲ್ಲಿದು ಯಾವ ಪ್ುರುಷ್ನೊ
ಏನನೊು ಹ ೋಳಲ್ಲಲಿ.

ಕೃಷ್ಣ ವಾಕಾ

327
328
ಆ ಸವವ ರಾಜರೊ ಆಸಿೋನರಾಗಿ ಸುಮಮನಾದ ನಂತರ, ಸುದಂಷ್ರ
ಕೃಷ್ಣನು ಗುಡುಗಿನ ಸವರದಲ್ಲಿ ಮಾತನುು ಪಾರರಂಭಸಿದನು. ಮೋಡವು
ಮಳಗುವಂತ , ಮಾಧವನು ಸಭ ಯಲ್ಲಿ ಎಲಿರಿಗೊ ಕ ೋಳಿಸುವಂತ ,
ಧೃತರಾಷ್ರನನುು ಉದ ುೋಶ್ಸಿ ಈ ಉತತಮ ಮಾತುಗಳನುು ಹ ೋಳಿದನು.
“ಭಾರತ! ವಿೋರರ ನಾಶ್ವಾಗದ ೋ ಕುರುಗಳಲ್ಲಿ ಮತುತ
ಪಾಂಡವರಲ್ಲಿ ಶಾಂತಿಯನುುಂಟುಮಾಡುವ ಪ್ರಯತುದಿಂದ
ನಾನು ಇಲ್ಲಿಗ ಬಂದಿದ ುೋನ . ರಾಜನ್! ಇದರ ಹ ೊರತಾಗಿರುವ
ಬ ೋರ ಯಾವ ಶ ರೋಯಸಕರ ಮಾತನೊು ನಾನು ಹ ೋಳುವುದಿಲಿ.
ಏಕ ಂದರ ತಿಳಿಯಬ ೋಕಾಗಿರುವ ಎಲಿವೂ ನಿನಗ ತಿಳಿದ ೋ ಇದ .
ಈ ಕುಲವು ಇಂದು ಅಧಾಯನ, ನಡತ ಗಳಿಂದ ಕೊಡಿದುು
ಸವವ ಗುಣಗಳಿಂದ ತುಂಬಿದುು ಎಲಿ ರಾಜರಲ್ಲಿ
ಶ ರೋಷ್ಿವ ನಿಸಿಕ ೊಂಡಿದ . ವಿಶ ೋಷ್ವಾಗಿ ಕೃಪ , ಅನುಕಂಪ್,
ಕಾರುಣಾ, ಅಹಿಂಸ , ಆಜವವ, ಕ್ಷಮ, ಹಾಗ ಸತಾ ಇವು
ಕುರುಗಳಲ್ಲಿವ . ಈ ವಿಧಗಳಲ್ಲಿ ಎತತರವಾಗಿ ನಿಂತಿರುವ ಈ
ಕುಲದಲ್ಲಿ ಸರಿಯಾಗಿರದಿದುುದು ಯಾವುದೊ, ವಿಶ ೋಷ್ವಾಗಿ
ನಿನಿುಂದ, ನಡ ಯಬಾರದು. ಕುರುಗಳಲ್ಲಿ ಯಾರಾದರೊ
ಒಳಗಿನವರಲ್ಲಿ ಅರ್ವಾ ಹ ೊರಗಿನವರಲ್ಲಿ ಸುಳಾಳಗಿ
ನಡ ದುಕ ೊಳುಳವುದನುು ನಿೋನ ೋ ನಿಲ್ಲಿಸಬಹುದು. ನಿನು ಪ್ುತರರು,
ದುಯೋವಧನನ ನಾಯಕತವದಲ್ಲಿ, ಧಮವ-ಅರ್ವಗಳನುು
ಹಿಂದ ೊತಿತ, ಅಶ್ಷ್ಿರಾಗಿ, ಮಯಾವದ ಯನುು ಕಳ ದುಕ ೊಂಡು,

329
ಲ ೊೋಭದಿಂದ ಬುದಿಧ ಕಳ ದುಕ ೊಂಡು ನಿನು ಬಂಧುಮುಖ್ಾರಲ್ಲಿ
ಕೊರರವಾಗಿ ನಡ ದುಕ ೊಳುಳತಿತದಾುರ . ಇದು ನಿನಗ ತಿಳಿದ ೋ ಇದ .
ಈ ಮಹಾಘೊೋರ ಸನಿುವ ೋಶ್ವು ಕುರುಗಳಿಂದಲ ೋ
ಉತಪನುವಾಗಿದ . ಇದನುು ನಿಲವಕ್ಷ್ಸಿದರ ಇಡಿೋ ಪ್ೃಥಿವಯನ ುೋ
ಅದು ರ್ಘತಿಗ ೊಳಿಸುತತದ . ನಿೋನು ಇಚಿಛಸಿದರ ಇದನುು
ಶಾಂತಗ ೊಳಿಸಲು ಶ್ಕಾವಿದ . ಏಕ ಂದರ ಇಲ್ಲಿ ಶಾಂತಿಯನುು
ತರುವುದು ದುಷ್ಕರವ ೋನಲಿ ಎಂದು ನನು ಅನಿಸಿಕ . ಶಾಂತಿಯು
ನಿನು ಮತುತ ನನು ಅಧಿೋನದಲ್ಲಿದ . ನಿೋನು ಪ್ುತರರನುು ತಡ !
ನಾನು ಇತರರನುು ತಡ ಯುತ ೋತ ನ . ತಮಮ
ಅನುಯಾಯಿಗಳ ೂಂದಿಗ ಪ್ುತರರು ನಿನು ಆಜ್ಞ ಯಂತ
ಮಾಡಬ ೋಕು. ಇವರನುು ನಿನು ಶಾಸನದಡಿಯಲ್ಲಿ ಬಲವತಾತಗಿ
ಹಿಡಿದಿಟುಿಕ ೊಳುಳವುದ ೋ ಹಿತಕರವಾದುದು. ನಿನಗ
ಹಿತವಾದುದು ನಿನು ಶಾಸನದಲ್ಲಿರಲು ಬಯಸುವ
ಪಾಂಡವರಿಗ ಕೊಡ, ಮತುತ ಶಾಂತಿಯನುು ಪ್ರಯತಿುಸುತಿತರುವ
ನನಗೊ ಹಿತವಾದುದು. ಸವಯಂ ನಿೋನ ೋ ಇದನುು ವಿಚಾರಿಸಿ
ನಿಧವರಿಸು.

ನಿೋನ ೋ ಭಾರತರನುು ಒಂದಾಗಿಸಬಹುದು. ಪಾಂಡವರಿಂದ


ರಕ್ಷ್ತನಾಗಿ ಧಮಾವರ್ವಗಳಲ್ಲಿ ನ ಲ ಸು. ಪ್ರಯತಿುಸಿದರೊ
ಅವರನುು ಇಲಿವಾಗಿಸಲು ಸಾಧಾವಾಗುವುದಿಲಿ. ಮಹಾತಮ
ಪಾಂಡವರಿಂದ ರಕ್ಷ್ತನಾದ ನಿನುನುು ದ ೋವತ ಗಳ ಸಹಿತ
330
ಇಂದರನೊ ಕೊಡ ಜಯಿಸಲು ಸಾಧಾವಿಲಿ. ಇತರ ನೃಪ್ರು
ಎಲ್ಲಿ? ಯಾರ ಕಡ ಭೋಷ್ಮ, ದ ೊರೋಣ, ಕೃಪ್, ಕಣವ, ವಿವಿಂಶ್ತಿ,
ಅಶ್ವತಾಿಮ, ವಿಕಣವ, ಬಾಹಿಿಕ ಸ ೊೋಮದತತ, ಸ ೈಂಧವ,
ಕಲ್ಲಂಗ, ಕಾಂಭ ೊೋಜ, ಸುದಕ್ಷ್ಣ, ಯುಧಿಷ್ಠಿರ, ಭೋಮಸ ೋನ,
ಸವಾಸಾಚಿೋ ಮತುತ ಯಮಳರು, ಮಹಾತ ೋಜ ಸಾತಾಕಿ ಮತುತ
ಮಹಾರಥಿ ಯುಯುತು್ವು ಇದಾುರ ೊೋ ಅವರ ೊಡನ ಯಾವ
ಹುಚಚನು ತಾನ ೋ ಯುದಧಮಾಡಿಯಾನು?
ಕುರುಪಾಂಡವರ ೊಡನ ನಿೋನು ಲ ೊೋಕ ೋಶ್ವರತವವನುು
ಪ್ಡ ಯುತಿತೋಯ ಮತುತ ಶ್ತುರಗಳಿಗ ಅಜ ೋಯನಾಗುತಿತೋಯ. ನಿನು
ಸರಿಸಮರಾಗಿರುವ ಅರ್ವಾ ನಿನಗಿಂರ್ಲೊ
ಉತತಮರಾಗಿರುವ ರಾಜರು ನಿನ ೊುಡನ ಸಂಧಿ
ಮಾಡಿಕ ೊಳುಳವರು. ಆಗ ನಿೋನು ಎಲಿ ಕಡ ಯಿಂದ ಮಕಕಳು-
ಮಮಮಕಕಳು, ಸಹ ೊೋದರರು, ಪತೃಗಳು, ಸ ುೋಹಿತರಿಂದ
ರಕ್ಷ್ಸಲಪಟುಿ ಸುಖ್ವಾದ ರ್ಜೋವನವನುು ನಡ ಸಲು
ಶ್ಕಾನಾಗುತಿತೋಯ. ಅವರನುು ಮುಂದ ಇರಿಸಿ ಹಿಂದಿನಂತ ಯೋ
ಸತಕರಿಸು. ಇದರಿಂದ ಇಡಿೋ ಪ್ೃಥಿವಯ ಎಲಿವನೊು
ಭ ೊೋಗಿಸಬಲ ಿ. ಪಾಂಡವರು ಮತುತ ನಿನುವರ ಲಿರೊ ಒಟ್ಟಿಗ ೋ
ಇತರ ಶ್ತುರಗಳ ಲಿರನುು ಗ ಲಿಬಹುದು. ಇದು
ಸಂಪ್ೊಣವವಾಗಿ ನಿನುದ ೋ ಸಾವರ್ವದಲ್ಲಿದ .

ಒಂದುವ ೋಳ ಪ್ುತರರ ೊಂದಿಗ ಅಮಾತಾರ ೊಂದಿಗ


331
ಒಂದಾದ ಯಾದರ , ಅವರು ನಿನಗ ಗಳಿಸಿಕ ೊಡುವ
ಭೊಮಿಯನುು ನಿೋನು ಭ ೊೋಗಿಸಬಹುದು. ಆದರ ಯುದಧವ ೋ
ಆಗಬ ೋಕ ಂದರ ಮಹಾನಾಶ್ವು ಕಾಣುತಿತದ . ಎರಡೊ
ಕಡ ಯವರು ಕ್ಷಯವಾಗುವುದರಲ್ಲಿ ನಿೋನು ಯಾವ
ಧಮವವನುು ಕಾಣುತಿತೋಯ? ಯುದಧದಲ್ಲಿ ಮಹಾಬಲ
ಪಾಂಡವರು ಮತುತ ನಿನು ಪ್ುತರರೊ ಕೊಡ
ಹತರಾಗುವುದರಲ್ಲಿ ಎಂರ್ಹ ಸುಖ್ವಿದ ಹ ೋಳು. ಪಾಂಡವರು
ಮತುತ ನಿನುವರು ಎಲಿರೊ ಶ್ ರರು. ಕೃತಾಸರರಾಗಿದಾುರ .
ಯುದಾಧಕಾಂಕ್ಷ್ಗಳಾಗಿದಾುರ . ಅವರನುು ಈ ಮಹಾಭಯದಿಂದ
ರಕ್ಷ್ಸು. ಆ ಶ್ ರರು ರಥಿಗಳಿಂದ ರರ್ಗಳು ಪ್ುಡಿಯಾಗಿ
ಯುದಧದಲ್ಲಿ ನಾಶ್ವನುು ಹ ೊಂದಿದರ ಕುರುಗಳನೊು
ಪಾಂಡವರ ಲಿರನೊು ನಾವು ನ ೊೋಡಲಾರ ವು. ಪ್ೃಥಿವಯ
ರಾಜರು ಸಿಟ್ಟಿನ ವಶ್ರಾಗಿ ಈ ಪ್ರಜ ಗಳನುು ನಾಶ್ಪ್ಡಿಸುವ
ಉದ ುೋಶ್ದಿಂದ ಸ ೋರಿದಾುರ . ಈ ಲ ೊೋಕವನುು ಉಳಿಸು. ನಿನು
ಪ್ರಜ ಗಳು ನಾಶ್ವಾಗಲು ಬಿಡಬ ೋಡ. ನಿನು ಸವಭಾವವನುು
ಹ ೊಂದಿ ಎಲಿವನೊು ಉಳಿಯುವಂತ ಮಾಡು.
ಶ್ುಚಿಯಾಗಿರುವ, ಉದಾರಿಗಳಾದ, ವಿನಿೋತರಾದ,
ಆಯವರಾದ, ಪ್ುಣಾಗಳಿಂದ ಹುಟ್ಟಿದ, ಅನ ೊಾೋನಾರ ೊಡನ
ಒಂದಾಗಿರುವ ಇವರನುು ಮಹಾ ಭಯದಿಂದ ರಕ್ಷ್ಸು. ಈ
ಭೊಮಿಪಾಲಕರು ಶಾಂತಿಯುತವಾಗಿ ಪ್ರಸಪರರನುು ಸ ೋರಲ್ಲ,

332
ಒಟ್ಟಿಗ ೋ ತಿಂದು, ಕುಡಿದು, ಉತತಮ ಉಡುಗ ಗಳನುು ತ ೊಟುಿ,
ಮಾಲ ಗಳನುು ಧರಿಸಿ ಸತೃತರಾಗಿ, ಸಿಟುಿ-ವ ೈರಗಳನುು
ತ ೊರ ದು, ತಮಮ ತಮಮ ಮನ ಗಳಿಗ ತ ರಳಲ್ಲ. ಈಗ ನಿನು
ರ್ಜೋವನದ ಹ ಚುಚಕಾಲವು ಕಳ ದುಹ ೊೋಗಿರಲು, ನಿನಗ ಹಿಂದ
ಪಾಂಡವರ ೊಡನಿದು ಸೌಹಾದವತ ಯ ಇನ ೊುಮಮ
ತ ೊೋರಿಬರಲ್ಲ. ಬಾಲಕರಾಗಿರುವಾಗಲ ೋ ತಂದ ಯನುು
ಕಳ ದುಕ ೊಂಡ ಅವರು ನಿನಿುಂದಲ ೋ ಬ ಳ ದರು. ಪ್ುತರರಂತ
ಯಥಾನಾಾಯವಾಗಿ ಅವರನುು ಪಾಲ್ಲಸಬ ೋಕು. ವಿಶ ೋಷ್ವಾಗಿ
ವಾಸನದಲ್ಲಿರುವಾಗ ಅವರಿಗ ನಿನುದ ೋ ರಕ್ಷಣ ಯು ಬ ೋಕು.
ಇಲಿದಿದುರ ನಿನು ಧಮಾವರ್ವಗಳು ನಾಶ್ವಾಗುತತದ .

ಪಾಂಡವನು ನಿನುನುು ಅಭವಂದಿಸಿ ಕರುಣ ಯನುು ಬ ೋಡಿ


ಕ ೋಳಿಕ ೊಳುಳತಿತದಾುರ : ‘ನಿನು ಶಾಸನದಂತ ಅನುಗರ ೊಂದಿಗ
ದುಃಖ್ವನುು ಸಹಿಸಿಕ ೊಂಡು ಈ ಹನ ುರಡು ವಷ್ವಗಳು
ವನದಲ್ಲಿ ಮತುತ ಹಾಗ ಯೋ ಹದಿಮೊರನ ಯ ವಷ್ವವನುು
ಜನರ ಮಧ ಾ ಯಾರಿಗೊ ತಿಳಿಯದಂತ ಕಳ ದಿದ ುೋವ .
ತಂದ ಯು ಒಪ್ಪಂದದಂತ ನಡ ದುಕ ೊಳುಳತಾತನ ಎಂದು
ಯೋಚಿಸಿ ನಾವು ನಡ ದುಕ ೊಂಡ ವು. ಅಪಾಪ! ನಾವು
ಒಪ್ಪಂದವನುು ಮುರಿಯಲ್ಲಲಿ. ಇದನುು ಬಾರಹಮಣರು
ತಿಳಿದಿದಾುರ . ಆದುದರಿಂದ ಒಪ್ಪಂದದಂತ ನಡ ದುಕ ೊಂಡು
ಬಂದವರ ೊಡನ ಒಪ್ಪಂದದಂತ ನಡ ದುಕ ೊೋ! ನಾವು
333
ಸಾಕಷ್ುಿ ಕಷ್ಿಗಳನುು ಅನುಭವಿಸಿದ ುೋವ . ಈಗ ನಮಗ ನಮಮ
ರಾಜಾಾಂಶ್ವು ದ ೊರ ಯಬ ೋಕು. ಧಮವ-ಅರ್ವಗಳನುು
ಚ ನಾುಗಿ ಜ ೊೋಡಿಸಿ ನಮಮನುು ನಿೋನು ರಕ್ಷ್ಸಬ ೋಕು. ನಿನುನುು
ಗುರುವ ಂದು ಸಿವೋಕರಿಸಿ ನಾವು ಬಹಳ ಕ ಿೋಶ್ಗಳನುು
ಅನುಭವಿಸಿದ ುೋವ . ನಮಮನುು ನಿೋನು ತಂದ -ತಾಯಿಯಂತ
ಪಾಲ್ಲಸಬ ೋಕು. ಗುರುವಿನ ಕಡ ಶ್ಷ್ಾರು ನಡ ದುಕ ೊಳುಳವ
ರಿೋತಿಯು ಅತಿ ದ ೊಡಡದು. ನಾವು ದಾರಿತಪಪರುವವರಾದರ
ತಂದ ಯಾಗಿ ನಿೋನ ೋ ನಮಮನುು ನಿಲ್ಲಿಸಬ ೋಕು. ನಿೋನು ನಮಮನುು
ದಾರಿಯಲ್ಲಿ ಇರಿಸಿ ನಿೋನೊ ಕೊಡ ಸರಿಯಾದ ದಾರಿಯಲ್ಲಿ
ನಿಂತಿರು.

’ನಿನು ಮಕಕಳು ಈ ಪ್ರಿಷ್ತಿತಗ ಇದನುು ಹ ೋಳಿ ಕಳುಹಿಸಿದಾುರ :


‘ಧಮವವನುು ತಿಳಿದಿರುವ ಈ ಸಭಾಸದರಲ್ಲಿ ಅಸಾಂಪ್ರತವು
ಸರಿಯಲಿ. ಎಲ್ಲಿ ಧಮವವು ಅಧಮವದಿಂದ ಮತುತ ಸತಾವು
ಸುಳಿಳನಿಂದ ಸಾಯಿಸಲಪಡುತತದ ಯೋ ಅದನುು ಅಲ್ಲಿದುು
ನ ೊೋಡುತಿತರುವ ಸಭಾಸದರೊ ಹತರಾಗುತಾತರ .
ಅಧಮವದಿಂದ ಚುಚಚಲಪಟಿ ಧಮವವು ಸಭ ಗ ಬಂದಾಗ
ಮತುತ ಆ ಮುಳಳನುು ಅವರು ಕಿತುತ ತ ಗಿಯದ ೋ ಇದುರ , ಅದು
ಆ ಸಭಾಸದರನ ುೋ ಚುಚುಚತತದ . ನದಿಯು ತನು
ದಂಡ ಯಲ್ಲಿರುವ ಮರಗಳನುು ಕ ೊಚಿಚಕ ೊಂಡು ಹ ೊೋಗುವಂತ
ಧಮವವು ಅವರನೊು ಕ ೊಚಿಚಕ ೊಂಡು ಹ ೊೋಗುತತದ .’
334
ಧಮವವನುು ನ ೊೋಡಿಕ ೊಂಡು, ಧಾಾನಾಸಕತರಾಗಿದುುಕ ೊಂಡು
ಅವರು ಸತಾವನ ುೋ ಹ ೋಳುತಿತದಾುರ . ಇಲ್ಲಿ ಧಮವವ ೋ
ನಾಾಯವು. ಅವರಿಗ ಕ ೊಡುತ ೋತ ನ ಎನುುವುದಲಿದ ೋ ಬ ೋರ
ಏನನುು ಹ ೋಳಲು ಸಾಧಾ? ನಾನು ಧಮಾವರ್ವಗಳನುು
ಯೋಚಿಸಿ ಸತಾವನುು ಹ ೋಳುತಿತದ ುೋನ ಎಂದಾದರ ಈ
ಸಭ ಯಲ್ಲಿ ಸ ೋರಿರುವ ಮಹಿೋಪಾಲಯಾವರಾದರೊ ಹ ೋಳಲ್ಲ.
ಈ ಕ್ಷತಿರಯರನುು ಮೃತುಾಪಾಶ್ದಿಂದ ಬಿಡುಗಡ ಮಾಡು.
ಶಾಂತನಾಗು! ಕ ೊೋಪ್ವಶ್ನಾಗಬ ೋಡ! ಪಾಂಡವರಿಗ
ಯಥ ೊೋಚಿತವಾಗಿ ಅವರ ಪತೃಗಳ ಅಂಶ್ವನುು
ಕ ೊಟುಿಬಿಡು! ಅನಂತರ ಪ್ುತರರ ೊಂದಿಗ ಅರ್ವಸಿದಿಧಯನುು
ಹ ೊಂದಿ ಭ ೊೋಗಗಳನುು ಭ ೊೋಗಿಸು. ಸದಾ ಸಂತರ
ಧಮವದಲ್ಲಿ ನಡ ಯುವ ಅಜಾತಶ್ತುರವನುು ನಿೋನು
ತಿಳಿದಿದಿುೋಯ. ಹಾಗ ಯೋ ಅವನು ನಿನು ಮತುತ ನಿನು
ಮಕಕಳ ೂಡನ ಯೊ ಕೊಡ ನಡ ದುಕ ೊಳುಳತಿತದಾುನ .

ಸುಡುವ ಪ್ರಯತುಕ ೊಕಳಪ್ಟ್ಟಿದು, ಹ ೊರಗಟಿಲಪಟಿ,


ಪ್ುತರರ ೊಂದಿಗ ನಿನಿುಂದ ಇಂದರಪ್ರಸಿಕ ಕ ಕಳುಹಿಸಲಪಟಿ ಅವನು
ಪ್ುನಃ ನಿನು ಆಶ್ರತನಾಗಿರಲು ಬಯಸುತಾತನ . ಅಲ್ಲಿ
ವಾಸಿಸಿರುವಾಗ ಅವನು ಸವವ ಪಾಥಿವವರನೊು ಗ ದುರೊ
ನಿನುನುು ಎಂದೊ ಮಿೋರಿಸಲ್ಲಲಿ. ಹಿೋಗ ಅವನು
ನಡ ದುಕ ೊಳುಳತಿತರಲು ಸೌಬಲನು ಅವನ ರಾಷ್ರಗಳನುು,
335
ಧನಧಾನಾಗಳನುು ಗ ಲುಿವ ಆಸ ಯಿಂದ ಪ್ರಮ
ಉಪಾಯವನುು ಬಳಸಿದನು. ಆ ಅವಸ ಿಯನುು ಪ್ಡ ದು,
ಕೃಷ್ ಣಯನುು ಸಭ ಗ ಎಳ ದುತಂದುದನುು ನ ೊೋಡಿಯೊ ಆ
ಅಮೋಯಾತಮ ಯುಧಿಷ್ಠಿರನು ಕ್ಷತರಧಮವದಿಂದ
ಅಲುಗಾಡಲ್ಲಲಿ. ಧಮವ, ಅರ್ವ ಮತುತ ಸುಖ್ಗಳಲ್ಲಿ ನಾನು
ನಿಮಮ ಮತುತ ಅವರ ಶ ರೋಯಸ್ನುು ಬಯಸುತಿತದ ುೋನ . ರಾಜನ್!
ಪ್ರಜ ಗಳನುು ನಾಶ್ಪ್ಡಿಸಬ ೋಡ! ಅನರ್ವವಾದುದನುು
ಲಾಭದಾಯಕವ ಂದೊ, ಲಾಭದಾಯಕವಾದುದನುು ತಮಗ
ಸರಿಯಲಿ ಎಂದು ತಿಳಿದಿರುವ, ಲ ೊೋಭದಲ್ಲಿ ಬಹಳ
ಮುಂದುವರ ದಿರುವ ನಿನು ಮಕಕಳನುು ಹಿಡಿದಿಡು! ಅರಿಂದಮ
ಪಾರ್ವರು ನಿನು ಸ ೋವ ಮಾಡಲು ಸಿದಧರಾಗಿದಾುರ , ಯುದುಕೊಕ
ಸಿದಧರಾಗಿದಾುರ . ರಾಜನ್! ಪ್ರಂತಪ್! ನಿನಗ ಯಾವುದು
ಉತತಮವ ಸಿಸುತತದ ಯೋ ಅದರಂತ ನಿಧವರಿಸು.”

ಪಾಥಿವವರ ಲಿರೊ ಅವನ ಆ ಮಾತುಗಳನುು ಹೃದಯದಲ್ಲಿಯೋ


ಮಚಿಚದರು. ಆದರ ಅಲ್ಲಿ ಯಾರೊ ಏನನುು ಹ ೋಳಲೊ ಮುಂದ
ಬರಲ್ಲಲಿ. ಮಹಾತಮ ಕ ೋಶ್ವನು ಹಿೋಗ ಹ ೋಳಲು ಸಭಾಸದರ ಲಿರೊ,
ರ ೊೋಮಗಳು ನಿಮಿರ ದುು, ಗರಬಡಿದವರಂತ ಕುಳಿತಿದುರು. “ಅದಕ ಕ
ಯಾವ ಪ್ುರುಷ್ನು ಉತತರಿಸಬಲಿ?” ಎಂದು ಎಲಿ ಪಾಥಿವವರೊ
ಮನಸಿ್ನಲ್ಲಿಯೋ ಯೋಚಿಸಿದರು.

336
ಜಾಮದಗಿುಯ ವಚನ
ಕುರುಸಂಸದಿಯಲ್ಲಿ ಎಲಿ ರಾಜರೊ ಸುಮಮನಾಗಿರಲು ಜಾಮದಗುಯ
ಪ್ರಶ್ುರಾಮನು ಈ ಮಾತುಗಳನಾುಡಿದನು:

“ರಾಜನ್! ಈ ಒಂದು ಉಪ್ಮಯನುು ಕ ೋಳು. ಇದು


ಸತಾವಾದುದು. ಅನುಮಾನಪ್ಡುವಂರ್ದುಲಿ. ಅದನುು ಕ ೋಳಿ,
ನಿನಗಿಷ್ಿವಾದರ , ನಿನಗ ಶ ರೋಯಸು್ ಎನಿಸಿದುದನುು
ನಿನುದಾಗಿಸಿಕ ೊೋ. ಹಿಂದ ದಂಭ ೊೋದಭವನ ೊಂದಿಗ ನರನು
ಎಸಗಿದ ಆ ಕಮವವು ಮಹತತರವಾದುದು. ನಾರಾಯಣನು
ಅದಕಿಕಂತಲೊ ಅಧಿಕ ಗುಣಗಳಿಂದ ಶ ರೋಷ್ಿನಾಗಿದುನು.
ಆದುದರಿಂದ ಆ ಧನುಶ ರೋಷ್ಿ ಗಾಂಡಿೋವಕ ಕ ಅಸರವನುು
ಹೊಡುವುದರ ಮದಲ ೋ, ನಿೋನು ನಿನು ಅಭಮಾನವನುು
ತ ೊರ ದು ಧನಂಜಯನಲ್ಲಿ ಹ ೊೋಗು! ಅವನಲ್ಲಿ ಕಾಕುದಿೋಕ,
ಶ್ುಕ, ನಾಕ, ಅಕ್ಷ್ಸಂತಜವನ, ಸಂತಾನ, ನತವನ, ಘೊೋರ
ಮತುತ ಎಂಟನ ಯದಾಗಿ ಉದಕಗಳಿವ . ಇವುಗಳಿಂದ
ಹ ೊಡ ಯಲಪಟಿ ಎಲಿ ಮಾನವರೊ ಮರಣ ಹ ೊಂದುತಾತರ -
ಉನಮತತರಾಗಿ ನಡ ದುಕ ೊಳುಳತಾತರ , ಸಂಜ್ಞ ಗಳನುು
ಕಳ ದುಕ ೊಂಡು ಮೊರ್ ವಗ ೊಳುಳತಾತರ , ನಿದ ು ಹ ೊೋಗುತಾತರ ,
ಕುಪ್ಪಳಿಸುತಾತರ , ವಾಂತಿಮಾಡುತಾತರ , ಮೊತರಮಾಡುತಾತರ ,
ಸತತವಾಗಿ ಅಳುತಾತರ ಮತುತ ನಗುತಾತರ . ಪಾರ್ವನ

337
ಗುಣಗಳು ಅಸಂಖ್ಾವಾದವುಗಳು. ಜನಾದವನನು
ಅವನಿಗಿಂರ್ ವಿಶ್ಷ್ಿನಾದವನು. ನಿೋನ ೋ ಅವನನುು
ಕುಂತಿೋಪ್ುತರ ಧನಂಜಯನ ಂದು ಚ ನಾುಗಿ ತಿಳಿದುಕ ೊಂಡಿರುವ .
ಈ ಪ್ರವಿೋರ, ಪ್ುರುಷ್ಷ್ವಭ ಅಜುವನ-ಕ ೋಶ್ವರ ೋ ಆ ನರ-
ನಾರಾಯಣರ ಂದು ತಿಳಿದುಕ ೊೋ. ಇದನುು ನಿೋನು
ತಿಳಿದುಕ ೊಂಡಿದುರ , ನನುನುು ಶ್ಂಕಿಸದ ೋ ಇದುರ , ಉತತಮ
ಮನಸು್ ಮಾಡಿ ಪಾಂಡವರ ೊಂದಿಗ ಶಾಂತಿಯನುು ಪಾಲ್ಲಸು.
ಭ ೋದವಿಲಿದಿರುವುದ ೋ ಶ ರೋಯಸ ್ಂದು ನಿೋನು ಯೋಚಿಸಿ,
ಶಾಂತನಾಗು! ಯುದಧದ ಕುರಿತು ಮನಸು್ ಮಾಡಬ ೋಡ! ನಿನು
ಕುಲವು ಭೊಮಿಯಲ್ಲಿಯೋ ಬಹುಮತವುಳಳದುು. ಅದು
ಹಾಗ ಯೋ ಉಳಿದುಕ ೊಳಳಬ ೋಕು. ನಿನಗ ಆಶ್ೋವಾವದವಿದ .
ನಿನಗ ಒಳ ಳಯದಾಗುವಂತ ಅಲ ೊೋಚಿಸು!”

ಕಣವನ ವಚನ
ಜಾಮದಗಿುಯ ವಚನವನುು ಕ ೋಳಿ ಭಗವಾನ್ ಋಷ್ಠ ಕಣವನೊ ಕೊಡ
ಕುರುಸಂಸದಿಯಲ್ಲಿ ದುಯೋವಧನನಿಗ ಈ ಮಾತನಾುಡಿದನು:
“ಲ ೊೋಕಪತಾಮಹ ಬರಹಮನು ಅಕ್ಷಯ ಮತುತ ಅವಾಯ.
ಹಾಗ ಯೋ ಭಗವಂತರಾದ ಆ ನರ-ನಾರಯಣ ಋಷ್ಠಗಳೂ
ಕೊಡ. ಆದಿತಾರ ಲಿರಲ್ಲಿ ವಿಷ್ುಣವೊಬಬನ ೋ ಸನಾತನನು,
ಅಜ ೋಯನು, ಅವಾಯನು, ಶಾಶ್ವತನು ಮತುತ ಪ್ರಭು

338
ಈಶ್ವರನು. ಇತರರು - ಚಂದರ-ಸೊಯವರು, ಭೊಮಿ, ನಿೋರು,
ವಾಯು, ಅಗಿು, ಆಕಾಶ್, ಗರಹ, ತಾರಗಣಗಳು
ನಿಮಿತತವಾದವುಗಳು ಮತುತ ನಾಶ್ಹ ೊಂದುವವು. ಅವು
ಜಗತಿತನ ಕ್ಷಯವಾಗುವಾಗ ಲ ೊೋಕತರಯಗಳನುು
ತ ೊರ ಯುತತವ . ಅವ ಲಿವೂ ಕ್ಷಯವಾಗಿ ಹ ೊೋಗುತತವ ಮತುತ
ಪ್ುನಃ ಪ್ುನಃ ಸೃಷ್ಠಿಯಾಗುತತವ . ಅನಾ ಮನುಷ್ಾರು, ಮೃಗ-
ಪ್ಕ್ಷ್ಗಳು, ತಿಯವಗ ೊಾೋನಿಗಳಲ್ಲಿ ಜನಿಸಿದ ಇತರ
ರ್ಜೋವಲ ೊೋಕಚರಗಳು ಅಲಪವ ೋ ಸಮಯದಲ್ಲಿ ಮರಣ
ಹ ೊಂದುತತವ . ಹಾಗ ಯೋ ರಾಜರು ಸಂಪ್ತತನುು ಭ ೊೋಗಿಸಿ
ಆಯುಷ್ಾವು ಕ್ಷಯವಾಗಲು ಮರಣ ಹ ೊಂದುತಾತರ ಮತುತ
ಸುಕೃತ-ದುಷ್ೃತಗಳನುು ಭ ೊೋಗಿಸಲು ಪ್ುನಃ
ರ್ಜೋವತಳ ಯುತಾತರ . ನಿೋನು ಆ ಧಮವಪ್ುತರನ ೊಂದಿಗ ಶಾಂತಿ
ಮಾಡಿಕ ೊಳಳಬ ೋಕು. ಪಾಂಡವರು ಮತುತ ಕೌರವರು
ಭೊಮಿಯನುು ಪಾಲ್ಲಸಲ್ಲ. ಸುಯೋಧನ! ‘ನಾನ ೋ ಬಲಶಾಲ್ಲ!’
ಎಂದು ತಿಳಿದುಕ ೊಳಳಬ ೋಡ. ಬಲಶಾಲ್ಲಗಳಿಗಿಂತ
ಬಲಶಾಲ್ಲಗಳು ಕಂಡುಬರುತಾತರ . ಬಲಶಾಲ್ಲಗಳಲ್ಲಿ ಕ ೋವಲ
ದ ೋಹಬಲವ ೋ ಬಲವ ನಿಸಿಕ ೊಳುಳವುದಿಲಿ. ದ ೋವತ ಗಳ
ವಿಕರಮವನುು ಪ್ಡ ದಿರುವ ಪಾಂಡವರ ಲಿರೊ ನಿನಗಿಂತ
ಬಲವಂತರು. ಇದರ ಕುರಿತಾಗಿ, ಉದಾಹರಣ ಯಾಗಿ,
ಮಾತಲ್ಲಯು ಮಗಳನುು ಕ ೊಡಲು ವರನನುು ಹುಡುಕಿದ

339
ಪ್ುರಾತನ ಇತಿಹಾಸವೊಂದಿದ . ಗಾಂಧಾರ ೋ! ಎಲ್ಲಿಯವರ ಗ
ನಿೋನು ಆ ವಿೋರ ಪಾಂಡುಸುತರನುು ರಣದಲ್ಲಿ
ಎದುರಿಸುವುದಿಲಿವೊೋ ಅಲ್ಲಿಯವರ ಗ ರ್ಜೋವಿಸಿರುತಿತೋಯ.
ಪ್ರಹರಿಗಳಲ್ಲಿ ಶ ರೋಷ್ಿ ವಾಯುಪ್ುತರ ಮಹಾಬಲ್ಲ ಭೋಮ ಮತುತ
ಇಂದರಸುತ ಧನಂಜಯರು ರಣದಲ್ಲಿ ಯಾರನುು ತಾನ ೋ
ಸಂಹರಿಸಲಾರರು? ದ ೋವತ ಗಳಾದ ವಿಷ್ುಣ, ವಾಯು, ಶ್ಕರ,
ಧಮವ, ಅಶ್ವಯರನುು ನಿೋನು ಯಾವ ಕಾರಣದಿಂದ ಗ ಲಿಲು
ಬಯಸುತಿತೋಯ? ಆದುದರಿಂದ ವಿರ ೊೋಧಿಸುವುದನುು ಬಿಟುಿ
ಶಾಂತಿಯತತ ನಡ . ವಾಸುದ ೋವನ ತಿೋರ್ವದಿಂದ ಕುಲವನುು
ರಕ್ಷ್ಸಿಕ ೊೋ! ಈ ಮಹಾತಪ್ಸಿವ ನಾರದನು ಚಕರಗದಾಧರ ಈ
ವಿಷ್ುಣವಿನ ಮಹಾತ ಮಗಳ ಲಿವನೊು ಪ್ರತಾಕ್ಷವಾಗಿ
ನ ೊೋಡಿದಾುನ .”

ಅದನುು ಕ ೋಳಿ ದುಯೋವಧನನು ನಿಟುಿಸಿರು ಬಿಡುತತ, ಮುಖ್


ಗಂಟುಮಾಡಿಕ ೊಂಡು, ರಾಧ ೋಯನನುು ನ ೊೋಡಿ ಜ ೊೋರಾಗಿ ನಕಕನು.
ಋಷ್ಠ ಕಣವನ ಆ ಮಾತುಗಳನುು ಅಲಿಗಳ ದು ದುಮವತಿಯು ಆನ ಯ
ಸ ೊಂಡಿಲ್ಲನಂತಿದು ತನು ತ ೊಡ ಯನುು ಚಪ್ಪರಿಸಿ ಹ ೋಳಿದನು:

“ಮಹಷ್ ೋವ! ಈಶ್ವರನಿಂದ ಹ ೋಗ ಸೃಷ್ಠಿಸಲಪಟ್ಟಿದ ುೋನ ೊೋ,


ನನು ಭವಿಷ್ಾ ಮತುತ ದಾರಿಯು ಹ ೋಗ ನಡ ಸುತತದ ಯೋ
ಹಾಗ ಯೋ ನಾನು ಮಾಡುತ ೋತ ನ . ಈ ಪ್ರಲಾಪ್ವು ಏಕ ?”

340
ನಾರದನ ವಚನ
ಆಗ ನಾರದನು ಹ ೋಳಿದನು:
“ಸುಹೃದಯರನುು ಕ ೋಳುವವರು ದುಲವಭ. ಸುಹೃದರ ೋ
ದುಲವಭ. ಎಲ್ಲಿ ಬಂಧುಗಳು ಸಿಗುವುದಿಲಿವೊೋ ಅಲ್ಲಿ
ಸುಹೃದಯರು ದ ೊರಕುತಾತರ . ಕುರುನಂದನ! ಸುಹೃದಯರ
ಮಾತನುು ಕ ೋಳಬ ೋಕ ಂದು ನನಗನಿುಸುತತದ . ನಿಬವಂಧಗಳು
(ಹಠ) ಮಾಡುವಂರ್ವುಗಳಲಿ. ನಿಬವಂಧಗಳು
ದಾರುಣವಾದವುಗಳು. ಇದನುು ಉದಾಹರಿಸಿ ಒಂದು
ಪ್ುರಾತನ ಇತಿಹಾಸವಿದ . ಅದರಲ್ಲಿ ಹಠ ಹಿಡಿದ ಗಾಲವನು
ಪ್ರಾಜಯವನುು ಹ ೊಂದಿದನು. ಅಭಮಾನದಿಂದ ಹಿಂದ
ಯಯಾತಿ ಮತುತ ಗಾಲವರು ಅತಿಯಾಗಿ ಹಠಮಾಡಿ
ದ ೊೋಷ್ಗಳನುು ಹ ೊಂದಿದರು. ತಮಮ ಏಳಿಗ ಯನುು
ಬಯಸುವವರು ಸುಹೃದಯರ ಹಿತಕಾಮನ ಗಳನುು
ಕ ೋಳಬ ೋಕು. ಹಠವನುು ಮಾಡಬಾರದು. ಏಕ ಂದರ ಹಠವು
ಕ್ಷಯವನುು ತರುತತದ . ಆದುದರಿಂದ ಗಾಂಧಾರ ೋ! ನಿೋನೊ
ಕೊಡ ಮಾನಕ ೊರೋಧಗಳನುು ತ ೊರ ದು ವಿೋರ
ಪಾಂಡವರ ೊಂದಿಗ ಸಂಧಿ ಮಾಡಿಕ ೊೋ! ಈ ರಂಪಾಟವನುು
ತಾರ್ಜಸು. ಏನನುು ಕ ೊಡುತಿತೋವೊೋ, ಏನನುು ಮಾಡುತ ೋತ ವೊೋ,
ಏನು ತಪ್ಸ್ನುು ತಪಸುತ ೋತ ವೊೋ, ಏನು ಯಜ್ಞಗಳನುು
ಮಾಡುತ ೋತ ವೊೋ ಅವುಗಳು ನಾಶ್ವಾಗುವುದಿಲಿ. ಬ ೋರ
341
ಯಾರೊ ತ ಗ ದುಕ ೊಳುಳವುದಿಲಿ. ಮಾಡುವವನಲಿದ ೋ ಬ ೋರ
ಯಾರಿಗೊ ಅವು ತಲುಪ್ುವುದಿಲಿ.”

ಧೃತರಾಷ್ರನು ಹ ೋಳಿದನು:

“ಭಗವನ್! ನಾರದ! ನಿೋನು ಹ ೋಳಿದುದು ಸರಿ. ನಾನೊ ಕೊಡ


ಅದನ ುೋ ಬಯಸುತ ೋತ ನ . ಆದರ ನನಗ ಅಧಿಕಾರವಿಲಿ!”

ಹಿೋಗ ಹ ೋಳಿ ಅವನು ಕೃಷ್ಣನನುುದ ುೋಶ್ಸಿ ಹ ೋಳಿದನು:

“ಕ ೋಶ್ವ! ನಿೋನು ಹ ೋಳಿದುದು ಸವಗವವನುು ನಿೋಡುವಂತಹುದು,


ಲ ೊೋಕಕ ಕ ಹಿತವಾದುದು, ಧಮವ ಮತುತ ನಾಾಯಗಳಿಗ
ಸಮಮತವಾಗಿದ . ಆದರ ನಾನು ಸವವಶ್ನಾಗಿಲಿ. ನನಗ
ಇಷ್ಿವಾದುದನುು ಮಾಡುವುದಿಲಿ. ನನು ಆಜ್ಞ ಗಳನುು
ಅನುಸರಿಸದ ೋ ಇರುವ ಈ ಮಂದ ದುಯೋವಧನನನುು
ಗ ಲಿಲು ನಿೋನ ೋ ಪ್ರಯತಿುಸು. ಇದರಿಂದ ನಿನು ಸ ುೋಹಿತರಿಗ
ಒಂದು ಮಹತಾಕಯವವನುು ಮಾಡುವ !”

ಕೃಷ್ಣನ ಮಾತು
ಆಗ ವಾಷ್ ಣೋವಯನು ಅಮಷ್ವಣ ದುಯೋವಧನನ ಕಡ ತಿರುಗಿ ಈ
ಸವವ ಧಮಾವರ್ವ ತತವಗಳುಳಳ ಮಧುರ ಮಾತನುು ಹ ೋಳಿದನು:
“ದುಯೋವಧನ! ನಿನು ಮತುತ ನಿನು ಅನುಯಾಯಿಗಳ
ಆಸಕಿತಯನಿುಟುಿಕ ೊಂಡು ನಾನು ಹ ೋಳುವ ಮಾತುಗಳನುು
342
ಕ ೋಳು. ಮಹಾಪಾರಜ್ಞನಾದ ನಿೋನು ಉಚಚ ಕುಲದಲ್ಲಿ
ಜನಿಸಿದಿುೋಯ. ಆದುದರಿಂದ ನಿೋನು ಒಳ ಳಯವನಂತ
ನಡ ದುಕ ೊಳಳಬ ೋಕು. ನಿೋನು ವಿದಾಾವಂತ, ಉತತಮ
ನಡತ ಯುಳಳವನು ಮತುತ ಎಲಿ ಗುಣಗಳಿಂದಲೊ
ಕೊಡಿದಿುೋಯ. ನಿೋನು ಯೋಚಿಸಿರುವಂತಹ ಕ ಲಸವನುು
ದುಷ್ುಕಲದಲ್ಲಿ ಹುಟ್ಟಿದವರು, ದುರಾತಮರು, ಕೊರರಿಗಳು ಮತುತ
ನಾಚಿಕ ಯಿಲಿದವರು ಮಾಡುತಾತರ . ಈ ಲ ೊೋಕದಲ್ಲಿ ಸಂತರ
ಪ್ರವೃತಿತಯನುು ಧಮಾವರ್ವಯುಕತವ ಂದು ಕಾಣುತಾತರ .
ಸಂತರದಲಿದ ಪ್ರವೃತಿತಯನುು ವಿಪ್ರಿೋತವ ಂದು ಕಾಣುತಾತರ .
ಈ ವಿಷ್ಯದಲ್ಲಿ ನಿೋನು ನಡ ದುಕ ೊಳುಳತಿತರುವ ರಿೋತಿಯು
ವಿಪ್ರಿೋತವ ಂದು ತ ೊೋರುತಿತದ - ನಿನು ಈ ಅಧಮವ ಹಠವು
ಘೊೋರ, ಮತುತ ಮಹಾ ಪಾರಣಹರಣ ಮಾಡುವಂತಹುದು.
ಈಗಾಗಲ ೋ ನಿೋನು ಅನ ೋಕ ಅಯಶ್ಸಕರವಾದವುಗಳನುು
ಮಾಡಿರುವ . ಆದರ ಈಗ ಆ ಅನರ್ವವನುು ಬಿಟಿರ ನಿನಗ ೋ
ಶ ರೋಯಸಕರವಾದುದನುು ಮಾಡಿದಂತಾಗುತತದ . ನಿೋನು ನಿನು
ಭಾರತೃಗಳನೊು, ಭೃತಾರನೊು ಅಧಮವ ಮತುತ ಅಯಶ್ಸಕರ
ಕಮವಗಳಿಂದ ಬಿಡುಗಡ ಮಾಡಬಲ ಿ. ಪಾರಜ್ಞರೊ, ಶ್ ರರೊ,
ಮಹ ೊೋತಾ್ಹರೊ, ಆತಮವಂತರೊ, ಬಹುಶ್ುರತರೊ ಆದ
ಪಾಂಡವರ ೊಂದಿಗ ಸಂಧಿ ಮಾಡಿಕ ೊೋ. ಇದು ಹಿತವಾದುದು.
ಇದು ಧಿೋಮತ ಧೃತರಾಷ್ರನಿಗೊ, ಪತಾಮಹನಿಗೊ,

343
ದ ೊರೋಣನಿಗೊ, ಮಹಾಮತಿ ವಿದುರನಿಗೊ, ಕೃಪ್ನಿಗೊ,
ಸ ೊೋಮದತತನಿಗೊ, ಧಿೋಮತ ಬಾಹಿಿೋಕನಿಗೊ, ಅಶ್ವತಾಿಮ-
ವಿಕಣವರಿಗೊ, ಸಂಜಯನಿಗೊ, ಬಾಂಧವರಿಗೊ, ಮಿತರರಿಗೊ
ಇಷ್ಿವಾದುದು ಮತುತ ಒಳ ಳಯದಾದುದು. ಶಾಂತಿಯಲ್ಲಿ ಸವವ
ಜಗತೊತ ಆಸರ ಯನುು ಪ್ಡ ಯುತತದ . ನಿನುಲ್ಲಿ ಮಾನವಿದ .
ಉಚಚ ಕುಲದಲ್ಲಿ ಜನಿಸಿದಿುೋಯ. ವಿದಾಾವಂತನಾಗಿದಿುೋಯ.
ಕೊರರನಾಗಿಲಿ. ನಿನು ತಂದ ತಾಯಿಯರ ಶಾಸನದಂತ
ನಡ ದುಕ ೊೋ! ತಂದ ಯ ನಿಬಂಧನ ಗಳನುು ಪಾಲ್ಲಸುವುದು
ಶ ರೋಯವಾದುದು. ಏಕ ಂದರ ಆಪ್ತಿತನಲ್ಲಿ ಎಲಿರೊ ತಂದ ಯು
ಹ ೋಳಿದುದನುು ಉತತಮವಾದುದ ಂದು ಸಮರಿಸಿಕ ೊಳುಳತಾತರ .
ಪಾಂಡವರ ೊಂದಿಗ ನಿೋನು ಒಂದಾಗು ಎಂದ ೋ ನಿನು ತಂದ ಯು
ಬಯಸುತಾತನ . ಅಮಾತಾರ ೊಂದಿಗ ನಿೋನೊ ಕೊಡ ಅದನ ುೋ
ಬಯಸಬ ೋಕು. ಸುಹೃದಯರ ಮಾತನುು ಕ ೋಳಿ ಅದರಂತ
ನಡ ದುಕ ೊಳಳದ ೋ ಇದುರ ಅವನನುು ಅದು ನಂತರ
ಕಿಂಪಾಕವನುು ತಿಂದಿದಾುನ ೊೋ ಎನುುವಂತ ಸುಡುತತದ .
ಶ ರೋಯಸಕರ ಮಾತನುು ಮೋಹದಿಂದ ಅನುಸರಿಸದ ೋ ಇರುವ
ದಿೋಘ್ವಸೊತರನು ಅವನ ಉದ ುೋಶ್ವನುು ಕಳ ದುಕ ೊಂಡು
ಪ್ಶಾಚತಾತಪ್ದಿಂದ ಬಳಲುತಾತನ . ಆದರ ಯಾರು ತನು
ಅಭಪಾರಯಗಳನುು ಬದಿಗ ೊತಿತ ಶ ರೋಯಸಕರವಾದುದನುು ಕ ೋಳಿ
ಅದರಂತ ನಡ ದುಕ ೊಳುಳತಾತನ ೊೋ ಅವನು ಲ ೊೋಕದಲ್ಲಿ

344
ಸುಖ್ವನುು ಪ್ಡ ಯುತಾತನ . ಯಾರು ಅವನಿಗ ಉತತಮವನುು
ಬಯಸುವವರ ಮಾತನುು ತನಗ ಪ್ರತಿಕೊಲವ ಂದು
ಸಿವೋಕರಿಸುವುದಿಲಿವೊೋ ಮತುತ ಅವನಿಗ ಪ್ರತಿಕೊಲರಾದವನುು
ಕ ೋಳುತಾತನ ೊೋ ಅವನು ಶ್ತುರಗಳ ವಶ್ವಾಗುತಾತನ .
ಒಳ ಳಯವರ ಮತವನುು ಉಲಿಂಘ್ನಸಿ ಒಳ ಳಯವರಲಿದವರ
ಮತದಂತ ನಡ ದುಕ ೊಳುಳವವನ ಸುಹೃದಯಿಗಳು ಸವಲಪವ ೋ
ಸಮಯದಲ್ಲಿ ಅವನ ಕುರಿತು ಚಿಂತಿಸಿ ಶ ೋಕಿಸುತಾತರ . ಯಾರು
ಮುಖ್ಾ ಅಮಾತಾರನುು ದೊರವಿಟುಿ ಕಿೋಳುಜನರನುು
ಕ ೋಳುತಾತನ ೊೋ ಅವನು ಘೊೋರ ಆಪ್ತತನುು ಹ ೊಂದಿ ಏಳಿಗ ಯ
ಭರವಸ ಯನ ುೋ ಕಳ ದುಕ ೊಳುಳತಾತನ . ಯಾರು ದುಷ್ಿರನುು
ಕ ೋಳುತಾತರ ೊೋ, ಸುಹೃದರನುು ಸದಾ ಕ ೋಳುವುದಿಲಿವೊೋ,
ತನುವರನುು ದ ವೋಷ್ಠಸಿ ಪ್ರರನುು ಆರಿಸಿಕ ೊಳುಳತಾತರ ೊೋ
ಅವರನುು ಭೊಮಿಯು ಶ್ಪಸುತಾತಳ . ನಿೋನು ಆ ವಿೋರರನುು
ವಿರ ೊೋಧಿಸಿ ಅನಾರ - ಅಶ್ಷ್ಿ, ಅಸಭಾ ಮತುತ ಮೊಢರ -
ಸಹಾಯವನುು ಪ್ಡ ಯಲು ಬಯಸುತಿತದಿುೋಯ!

ನಿನುನುು ಬಿಟುಿ ಬ ೋರ ಯಾವ ಮಾನವನು ತಾನ ೋ ಈ


ಭೊಮಿಯಲ್ಲಿ ಶ್ಕರಸಮರಾದ ಮಹಾರಥಿ ದಯಾದಿಗಳನುು
ಅತಿಕರಮಿಸಿ ಅನಾರ ಸಹಾಯ ಮತುತ ನ ರಳನುು ಬಯಸುತಾತನ ?
ಹುಟ್ಟಿದಾಗಿನಿಂದ ನಿತಾವೂ ನಿೋನು ಕೌಂತ ೋಯರನುು
ಕಾಡಿಸುತಿತದಿುೋಯ. ಧಮಾವತಮರಾಗಿರುವುದರಿಂದ
345
ಪಾಂಡವರು ನಿನು ಮೋಲ ಕ ೊೋಪ್ಗ ೊಂಡಿಲಿ. ಹುಟ್ಟಿದಾಗಿನಿಂದ
ಪಾಂಡವರ ೊಂದಿಗ ನಿೋನು ಮೋಸದಿಂದ
ನಡ ದುಕ ೊಂಡಿದುರೊ ಆ ಯಶ್ಸಿವಗಳು ನಿನ ೊುಡನ
ಸಂಯಮದಿಂದ ನಡ ದುಕ ೊಂಡಿದಾುರ . ನಿೋನೊ ಕೊಡ ಆ ನಿನು
ಮುಖ್ಾ ಬಂಧುಗಳ ೂಡನ ಹಾಗ ಯೋ ವಾವಹರಿಸಬ ೋಕು.
ಸಿಟ್ಟಿನ ವಶ್ದಲ್ಲಿ ಬರಬ ೋಡ! ಪಾರಜ್ಞರ ಕ ಲಸಗಳು
ತಿರವಗವಯುಕತವಾಗಿರುತತವ - ಧಮವ, ಅರ್ವ ಮತುತ ಕಾಮ.
ಈ ಮೊರೊ ಅಸಂಭವವಾಗಿದುರ ನರರು ಧಮವ-
ಅರ್ವಗಳನಾುದರೊ ಅನುಸರಿಸುತಾತರ . ಈ ಮೊರನೊು ಬ ೋರ
ಬ ೋರ ಯಾಗಿ ಸಾಧಿಸುವವರನುು ನ ೊೋಡಿದರ ಧಿೋರರು
ಧಮವವನುು ಅನುಸರಿಸುತಾತರ , ಮಧಾಮರು ಅರ್ವವನುು,
ಮತುತ ಕಿೋಳು ಜನರು ಬಾಲಕರಂತ ಕಾಮವನ ುೋ
ಅನುಸರಿಸುತಾತರ . ಲ ೊೋಭದಿಂದ ಧಮವವನುು ತ ೊರ ದು
ಕಾಮ-ಅರ್ವಗಳ ಹಿಂದ ಮಾತರ ಹ ೊೋಗುವವನನುು
ಇಂದಿರಯಗಳು ನಾಶ್ಪ್ಡಿಸುತತವ . ಕಾಮಾರ್ವಗಳ ಬಗ ಗ
ಮಾತನಾಡುವವನೊ ಧಮವವನ ುೋ ಆಚರಿಸಬ ೋಕು. ಏಕ ಂದರ
ಅರ್ವವಾಗಲ್ಲೋ ಕಾಮವಾಗಲ್ಲೋ ಎಂದೊ ಧಮವದಿಂದ
ಬ ೋರ ಯಾಗಿರುವುದಿಲಿ. ಧಮವವ ೋ ತಿರವಗವದ
ಉಪಾಯವ ಂದು ಹ ೋಳುತಾತರ . ಏಕ ಂದರ ಅದಕ ಕ
ತಗಲ್ಲದವನು ಒಣ ಹುಲ್ಲಿಗ ತಗಲ್ಲದ ಬ ಂಕಿಯಂತ

346
ವೃದಿಧಯಾಗುತತದ . ಸವವರಾಜರಲ್ಲಿ ಪ್ರಥಿತವಾಗಿರುವ,
ಹ ಚಾಚಗಿ ಬ ಳಗುತಿತರುವ ಈ ಅಧಿರಾಜಾವನುು
ಅನುಪಾಯದಿಂದ ಆಸ ಪ್ಡುತಿತರುವ . ಯಾರು ಉತತಮವಾಗಿ
ನಡ ದುಕ ೊಳುಳವವರ ೊಡನ ಮೋಸದಿಂದ
ವಾವಹರಿಸುತಾತರ ೊೋ ಅವರು ವನವನುು ಕ ೊಡಲ್ಲಯಿಂದ
ವನವನುು ಹ ೋಗ ೊೋ ಹಾಗ ತಮಮನುು ತಾವ ೋ
ಕಡಿದುಕ ೊಳುಳತಾತರ . ಸ ೊೋಲನುು ಬಯಸದಿರುವವನು ಅವನ
ಬುದಿಧಯಲ್ಲಿ ಒಡಕನುು ತಂದುಕ ೊಳಳಬಾರದು. ಏಕ ಂದರ
ಅವಿಚಿಛನು ಬುದಿಧಯುಳಳವನಿಗ ಕಲಾಾಣವಾಗುತತದ ಎಂದು
ತಿಳಿದವರ ಅಭಪಾರಯ. ತಮಮ ಆತಮವನುು
ನಿಯಂತರಣದಲ್ಲಿಟುಿಕ ೊಂಡಿರುವವರು ಮೊರು ಲ ೊೋಕಗಳಲ್ಲಿ
ಯಾವುದನೊು – ಅತಿ ಕಿೋಳ ನಿಸಿದುದನೊು –
ತಿರಸಕರಿಸುವುದಿಲಿ. ಇನುು ಆ ಭರತಷ್ವಭರನ ುೋನು? ಕ ೊೋಪ್ಕ ಕ
ವಶ್ನಾಗುವವನು ಸರಿಯಾವುದು ಕ ಟಿದಾುಯವುದು ಎನುುವ
ಬುದಿಧಯನುು ಕಳ ದುಕ ೊಳುಳತಾತನ . ಇವ ಲಿವನೊು ಕಿತುತ
ಹಾಕಬ ೋಕು. ಇದಕ ಕ ಪ್ರಮಾಣವನುು ನ ೊೋಡು.

ಈಗ ದುಜವನರ ೊಂದಿಗಿಂತ ಪಾಂಡವರ ೊಡನ


ಸ ೋರಿಕ ೊಳುಳವುದು ನಿನು ಶ ರೋಯಸಿ್ನಲ್ಲಿದ . ಅವರ ೊಂದಿಗ
ಪರೋತಿಯಿಂದಿದುರ ನಿನು ಎಲಿ ಕಾಮನ ಗಳನೊು
ಪ್ೊರ ೈಸಿಕ ೊಳುಳವ . ಪಾಂಡವರು ಗ ದಿುರುವ ಈ ಭೊಮಿಯನುು
347
ಭ ೊೋಗಿಸುವಾಗ ನಿೋನು ಪಾಂಡವರನುು ಹಿಂದ ಹಾಕಿ ಅನಾರ
ಬ ಂಬಲವನುು ಕ ೋಳುತಿತರುವ ಯಲಿ! ದುಃಶಾಸನ, ದುವಿವಷ್ಹ,
ಕಣವ ಸೌಬಲರಿಗ ಈ ಐಶ್ವಯವವನುು ಕ ೊಟುಿ ಇನೊು
ಬ ಳ ಯಲು ಇಚಿಛಸುತಿತರುವ ! ನಿನಗೊ ಪ್ಯಾವಪ್ತರಾಗಿಲಿದ ೋ
ಇರುವ ಇವರು ಜ್ಞಾನದಲ್ಲಿ, ಧಮವ-ಅರ್ವಗಳಲ್ಲಿ,
ವಿಕರಮದಲ್ಲಿ ಪಾಂಡವರಿಗಿಂತಲೊ ಅಪ್ಯಾವಪ್ತರು. ನಿನುನೊು
ಸ ೋರಿ ಈ ಎಲಿ ರಾಜರೊ ಯುದಧದಲ್ಲಿ ಕುರದಧನಾಗಿರುವ
ಭೋಮಸ ೋನನ ಮುಖ್ವನುು ನ ೊೋಡಲೊ ಸಮರ್ವರಿಲಿ. ಈ
ಸಮಗರ ಪಾಥಿವವ ಬಲವೂ ನಿನುಲ್ಲಿದ . ಇಲ್ಲಿ ಭೋಷ್ಮನಿದಾುನ .
ದ ೊರೋಣನಿದಾುನ . ಹಾಗ ಯೋ ಕಣವನೊ ಇದಾುನ . ಭೊರಿಶ್ರವ,
ಸೌಮದತಿತ, ಅಶ್ವತಾಿಮಾ ಮತುತ ಜಯದರರ್ರಿದಾುರ . ಆದರ
ಇವರ ಲಿರೊ ಧನಂಜಯನ ವಿರುದಧ ಹ ೊೋರಾಡಲು ಅಶ್ಕತರು.
ಏಕ ಂದರ ಕೃದಧನಾದ ಅಜುವನನು ಎಲಿರಿಗೊ ಅಜ ೋಯ.
ಸುರಾಸುರರಿಗೊ, ಮನುಷ್ಾರಿಗೊ, ಗಂಧವವರಿಗೊ ಅವನನುು
ಮಿೋರಿಸಲು ಸಾಧಾವಿಲಿ. ಯುದಧದಲ್ಲಿರುವ ಮನಸ್ನುು
ತ ಗ ದುಹಾಕು. ಸಮರದಲ್ಲಿ ಅಜುವನನನುು ಎದುರಿಸಿ
ಒಳ ಳಯದಾಗಿ ಮನ ಗ ಹಿಂದಿರುಗಿರುವ ಯಾರಾದರೊ
ಬಲಶಾಲ್ಲೋ ಪ್ುರುಷ್ ಪಾಥಿವವನನುು ನ ೊೋಡಿದ ುೋವ ಯೋ?
ಜನಕ್ಷಯದಲ್ಲಿ ಪ್ರಯೋಜನವ ೋನಿದ ? ಅವನನುು ಗ ದುು ನಿನಗ
ಗ ಲುವನುು ತರುವ ಯಾರಾದರೊ ಒಬಬ ಪ್ುರುಷ್ನು ನಿನಗ

348
ತ ೊೋರಿದರ ಹ ೋಳು. ಖ್ಾಂಡವಪ್ರಸಿದಲ್ಲಿ ಗಂಧವವರ ೊಂದಿಗ ,
ಯಕ್ಷ-ಅಸುರ-ಪ್ನುಗರ ೊಂದಿಗ ಬಂದಿದು ದ ೋವತ ಗಳನುು
ಸ ೊೋಲ್ಲಸಿದ ಅವನ ೊಡನ ಯಾವ ಮಾನವನು ತಾನ ೋ
ಯುದಧಮಾಡುತಾತನ ? ವಿರಾಟನಗರದಲ್ಲಿ ನಡ ದ
ಮಹದದುಭತವನುು ಕ ೋಳಿದ ುೋವಲಿ! ಒಬಬನ ೋ ಬಹುಸ ೋನ ಗ
ಪ್ಯಾವಪ್ತನಾದನು. ಅದ ೋ ನಿದಶ್ವನ. ನಿೋನು ಅಜ ೋಯನೊ,
ಅನಾಧೃಷ್ಾನೊ ಆದ ರ್ಜಷ್ುಣ ಅಚುಾತ ವಿೋರ ಅಜುವನನನುು
ಸಮರದಲ್ಲಿ ಗ ಲುಿವ ಭರವಸ ಯನಿುಟುಿಕ ೊಂಡಿರುವ ಯಲಿ!
ಪ್ುನಃ ನನು ಸಹಾಯದಿಂದ ಬರುವ ಪಾರ್ವನನುು ಯಾರು
ಎದುರಿಸಲು ಅಹವರಾಗಿದಾುರ ? ಸಾಕ್ಾತ್ ಪ್ುರಂದರನು
ಯುದಧದಲ್ಲಿ ಎದುರಿಸಬಲಿನ ೋ? ಅಜುವನನನುು ಸಮರದಲ್ಲಿ
ಜಯಿಸುವವನು ತನು ಬಾಹುಗಳಿಂದ ಭೊಮಿಯನುು ಎತಿತ
ಹಿಡಿಯಬಲಿನು, ಕ ೊರೋಧದಿಂದ ಈ ಪ್ರಜ ಗಳನುು
ಸುಟುಿಹಾಕಬಲಿನು ಮತುತ ದಿವದಿಂದ ದ ೋವತ ಗಳನುು
ಬಿೋಳಿಸಬಲಿನು.

ನಿನಿುಂದಾಗಿ ನಿನು ಈ ಪ್ುತರರು, ಸಹ ೊೋದರರು,


ಕುಲಬಾಂಧವರು, ಸಂಬಂಧಿಗಳೂ ವಿನಾಶ್ಹ ೊಂದದಂತ
ನ ೊೋಡಿಕ ೊೋ! ಕೌರವರ ಈ ಕುಲವು ನಿವಿವಶ ೋಷ್ವಾಗದಿರಲ್ಲ
ಅರ್ವಾ ಕ್ಷ್ೋಣಿಸದಿರಲ್ಲ! ನಿನುನುು ಕುಲಘ್ು ಮತುತ
ಕಿೋತಿವನಾಶ್ಕನ ಂದು ಕರ ಯದಿರಲ್ಲ. ಆ ಮಹಾರಥಿಗಳು
349
ನಿನುನ ುೋ ಯುವರಾಜನನಾುಗಿ ಸಾಿಪಸುತಾತರ . ಮತುತ ನಿನು
ತಂದ ಧೃತರಾಷ್ರನು ಈ ಮಹಾರಾಜಾದ
ಜನ ೋಶ್ವರನಾಗಿರುತಾತನ . ನಿನಗಾಗಿ ಕಾದುಕ ೊಂಡಿರುವ,
ಖ್ಂಡಿತವಾಗಿಯೊ ಬರಲ್ಲರುವ ಶ್ರೋಯನುು
ಅವಮಾನಿಸಬ ೋಡ! ಪಾರ್ವರಿಗ ಅಧವವನುು ಕ ೊಟುಿ ಮಹಾ
ಶ್ರೋಯನುು ಪ್ಡ ಯುತಿತೋಯ. ಪಾಂಡವರ ೊಂದಿಗ ಶಾಂತಿಯನುು
ಮಾಡಿಕ ೊಂಡು ಸುಹೃದಯರ ಮಾತಿನಂತ ಮಾಡಿ,
ಮಿತರರಿಗೊ ಸಂತ ೊೋಷ್ ತರುತಿತೋಯ ಮತುತ ಚಿರವಾದ
ರಕ್ಷಣ ಯನುು ಪ್ಡ ಯುತಿತೋಯ.”

ಭೋಷ್ಮ-ದ ೊರೋಣ-ವಿದುರಾದಿಗಳ ವಚನ


ಕ ೋಶ್ವನ ಮಾತನುು ಕ ೋಳಿ ಶಾಂತನವ ಭೋಷ್ಮನು ಅಮಷ್ವಣ
ದುಯೋವಧನನಿಗ ಹಿೋಗ ಹ ೋಳಿದನು:
“ಸುಹೃದಯರಲ್ಲಿ ಶಾಂತಿಯನುು ಬಯಸಿ ಕೃಷ್ಣನು ನಿನಗ
ಹ ೋಳಿದಾುನ . ಅದನುು ಅನುಸರಿಸು. ಸಿಟ್ಟಿನ ವಶ್ದಲ್ಲಿ
ಬರಬ ೋಡ, ಸಾಧಿಸಬ ೋಡ. ಮಹಾತಮ ಕ ೋಶ್ವನ ಮಾತಿನಂತ
ಮಾಡದ ೋ ಇದುರ ನಿನಗ ಶ ರೋಯಸಾ್ಗಲ್ಲೋ, ಸಂಪ್ತಾತಗಲ್ಲೋ,
ಸುಖ್ವಾಗಲ್ಲೋ, ಕಲಾಾಣವಾಗಲ್ಲೋ ದ ೊರಕುವುದಿಲಿ. ಮಗೊ!
ಮಹಾಬಾಹು ಕ ೋಶ್ವನು ಧಮವವೂ ಅರ್ವವೂ ಉಳಳ
ಮಾತುಗಳನುು ನಿನಗ ಹ ೋಳಿದಾುನ . ಅದರಂತ ನಡ ದುಕ ೊೋ.

350
ಪ್ರಜ ಗಳನುು ನಾಶ್ಗ ೊಳಿಸಬ ೋಡ! ಧೃತರಾಷ್ರನು
ರ್ಜೋವಂತವಾಗಿರಿಸಿರುವ, ಎಲಿ ರಾಜರಲ್ಲಿ ಶ್ರೋಯಿಂದ
ಪ್ರಜವಲ್ಲಸುತಿತರುವ ಈ ಭಾರತವನುು ನಿನು ದೌರಾತಮದಿಂದ
ಭರಂಶ್ಗ ೊಳಿಸುತಿತರುವ . ಅಮಾತಾರ ೊಂದಿಗ , ಪ್ುತರ-ಪ್ಶ್ು-
ಬಾಂಧವರ ೊಂದಿಗ , ಮಿತರರ ೊಂದಿಗ ನಿನು ರ್ಜೋವನವನೊು
ಅಸದುಬದಿಧಯಿಂದ ಭರಂಶ್ಗ ೊಳಿಸುತಿತರುವ ! ತರ್ಾವಾದ,
ಅರ್ವವತಾತದ ಕ ೋಶ್ವನ, ನಿನು ತಂದ ಯ, ಧಿೋಮತ ವಿದುರನ
ಮಾತನುು ಅತಿಕರಮಿಸಿ ಕುಲಘ್ು-ಅಂತಕನ ನಿಸಿಕ ೊಳಳಬ ೋಡ.
ದುಮವತಿಯಾಗಬ ೋಡ! ಕ ಟಿ ದಾರಿಯಲ್ಲಿ ಹ ೊೋಗಬ ೋಡ!
ವೃದಧ ತಂದ -ತಾಯಂದಿರಿಗ ಶ ೋಕವನುು ಕ ೊಡಬ ೋಡ!”

ಆಗ ಅಲ್ಲಿ ಕ ೊೋಪಾವಿಷ್ಿನಾಗಿ ಪ್ುನಃ ಪ್ುನಃ ನಿಟುಿಸಿರು ಬಿಡುತಿತರುವ


ದುಯೋವಧನನಿಗ ದ ೊರೋಣನು ಹ ೋಳಿದನು:

“ಮಗೊ! ಕ ೋಶ್ವನೊ ಹಾಗ ಶಾಂತನವ ಭೋಷ್ಮನೊ ನಿನಗ


ಧಮಾವರ್ವಯುಕತವಾದ ಮಾತುಗಳನ ುೋ ಹ ೋಳಿದಾುರ .
ಇವುಗಳನುು ಸಿವೋಕರಿಸು. ಇವರಿಬಬರೊ ಪಾರಜ್ಞರು,
ಮೋಧಾವಿಗಳು, ಅರ್ವ-ಕಾಮಗಳಲ್ಲಿ ದಾಂತರು, ಬಹಳ
ವಿದಾಾವಂತರು. ನಿನಗ ಹಿತವಾದುದನ ುೋ ಆಡಿದಾುರ . ಅದನುು
ಸಿವೋಕರಿಸು! ಮಹಾಪಾರಜ್ಞರಾದ ಕೃಷ್ಣ-ಭೋಷ್ಮರು
ಹ ೋಳಿದುದನುು ಅನುಸರಿಸಿ ನಡ . ಲಘ್ು ಬುದಿಧಯಿಂದ ಈ

351
ಮಾತುಗಳನುು ನಿೋನು ಅಲಿಗಳ ಯಬ ೋಡ. ನಿನುನುು ಯಾರು
ಪೊರೋತಾ್ಹಿಸುತಿತರುವರ ೊೋ ಅವರು ಏನನೊು ಮಾಡಲಾರರು.
ಯುದಧದಲ್ಲಿ ಇವರು ವ ೈರವನುು ಇನ ೊುಬಬರ ಕ ೊರಳಿಗ
ಕಟುಿತಾತರ . ಎಲಿ ಮಕಕಳ ಮತುತ ಸಹ ೊೋದರರ ಕ ೊಲ
ಮಾಡಬ ೋಡ. ಎಲ್ಲಿ ವಾಸುದ ೋವ-ಅಜುವನರು ಇರುವರ ೊೋ
ಅಲ್ಲಿ ಸ ೋನ ಯು ಅಜ ೋಯವ ಂದು ತಿಳಿದುಕ ೊೋ!
ಸುಹೃದಯರಾದ ಈ ಕೃಷ್ಣ-ಭೋಷ್ಮರ ಸತಾ ಮತವನುು ನಿೋನು
ಆದರಿಸದ ೋ ಇದುರ ಪ್ಶಾಚತಾತಪ್ ಪ್ಡುತಿತೋಯ. ಅಜುವನನು
ಜಾಮದಗಿುಯು ಹ ೋಳಿದುದಕಿಕಂತಲೊ ಹ ಚಿಚನವನು. ದ ೋವಕಿೋ
ಪ್ುತರ ಕೃಷ್ಣನು ದ ೋವತ ಗಳಿಗೊ ದುರುತ್ಹನು. ನಿನಗ
ಸುಖ್ವೂ ಪರಯವೂ ಆದುದನುು ಹ ೋಳುವುದರಲ್ಲಿ ಇನ ುೋನಿದ ?
ಇವರು ಎಲಿವನೊು ಹ ೋಳಿದಾಡರ . ನಿನಗ ಇಷ್ಿವಾದ ಹಾಗ
ಮಾಡು! ಇದಕಿಕಂತಲೊ ಹ ಚಿಚಗ ನಿನಗ ಹ ೋಳಲು
ಉತಾ್ಹವಿಲಿ.”

ಆ ಮಾತು ಮುಗಿದ ನಂತರ ಕ್ಷತತ ವಿದುರನೊ ಕೊಡ


ಕ ೊೋಪಾವಿಷ್ಿನಾಗಿದು ಧಾತವರಾಷ್ರ ದುಯೋವಧನನನುು ನ ೊೋಡಿ
ಹ ೋಳಿದನು:

“ದುಯೋವಧನ! ನಿನು ಕುರಿತು ನಾನು ಶ ೋಕಿಸುತಿತಲಿ!


ವೃದಧರಾಗಿರುವ ಈ ಗಾಂಧಾರಿೋ ಮತುತ ನಿನು ತಂದ ಯ

352
ಕುರಿತು ಶ ೋಕಿಸುತಿತದ ುೋನ . ದುಷ್ಿನಾದ ನಿನುನುು ನಾರ್ನನಾುಗಿ
ಪ್ಡ ದಿರುವ ಇವರು ಮಿತರರನುು ಕಳ ದುಕ ೊಂಡು,
ಅಮಾತಾರನುು ಕಳ ದುಕ ೊಂಡು, ರ ಕ ಕಗಳನುು ಕಳ ದುಕ ೊಂಡ
ಪ್ಕ್ಷ್ಗಳಂತ ಅನಾರ್ರಾಗಿ ತಿರುಗ ಬ ೋಕಾಗುತತದ . ನಿನುಂತಹ
ಕುಲಘ್ು, ಪಾಪ, ಕ ಟಿಪ್ುರುಷ್ನಿಗ ಜನಮವಿತುತ ಭಕ್ಷುಕರಂತ
ಶ ೋಕಿಸುತಾತ ಈ ಭೊಮಿಯಲ್ಲಿ ಅಲ ಯಬ ೋಕಾಗುತತದ .”

ಆಗ ಸಹ ೊೋದರರ ೊಂದಿಗ , ರಾಜರಿಂದ ಸುತುತವರ ಯಲಪಟುಿ ಕುಳಿತಿದು


ದುಯೋವಧನನಿಗ ರಾಜಾ ಧೃತರಾಷ್ರನು ಹ ೋಳಿದನು:

“ದುಯೋವಧನ! ಮಹಾತಮ ಶೌರಿಯು ಹ ೋಳಿದುದನುು ಕ ೋಳು.


ಅವನ ಆ ಅತಾಂತ ಮಂಗಳಕರ, ಅವಾಯ
ಯೋಗಕ್ ೋಮಗಳನುು ನಿೋಡುವ ಮಾತನುು ಸಿವೋಕರಿಸು.
ಏಕ ಂದರ ಈ ಅಕಿಿಷ್ಿಕಮಿವ ಕೃಷ್ಣನ ಸಹಾಯದಿಂದಲ ೋ
ನಾವು ಎಲಿ ರಾಜರೊ ತಮಮ ಇಷ್ಿ ಅಭಪಾರಯಗಳನುು
ಸಾಧಿಸಬಲ ಿವು. ಮಗೊ! ಕ ೋಶ್ವನ ೊಂದಿಗ ಹ ೊೋಗಿ
ಯುಧಿಷ್ಠಿರನನುು ಸ ೋರು. ಭಾರತರ ಈ ಅನಾಮಯ
ಸಂಪ್ೊಣವ ಮಂಗಳ ಕಾಯವವನುು ಮಾಡಿ ಅದರಂತ
ನಡ ದುಕ ೊೋ. ವಾಸುದ ೋವನ ಮೊಲಕ ಸಂಗಮವನುು
ಹ ೊಂದು. ಕಾಲವು ಪಾರಪ್ತವಾಗಿದ ಎಂದ ನಿಸುತಿತದ . ಈ
ಅವಕಾಶ್ವನುು ಕಳ ದುಕ ೊಳಳಬ ೋಡ! ಆದರ ನಿನು

353
ಒಳ ಳಯದಕಾಕಗಿಯೋ ಪ್ುನಃ ಪ್ುನಃ ಹ ೋಳುತಿತರುವ ಕ ೋಶ್ವನನುು
ನಿೋನು ಅನಾದರಿಸಿ ಶಾಂತಿಯನುು ಮಾಡಿಕ ೊಳಳದ ೋ ಇದುರ
ಪ್ರಾಭವವು ನಿನುದಾಗುತತದ .”

ಧೃತರಾಷ್ರನ ಮಾತನುು ಕ ೋಳಿ ಸಮರ್ವರಾದ ಭೋಷ್ಮ-ದ ೊರೋಣರು


ಅವಿಧ ೋಯ ದುಯೋವಧನನಿಗ ಈ ಮಾತನುು ಆಡಿದರು:

“ಇನೊು ಕೃಷ್ಣರಿಬಬರು ಸನುದಧರಾಗಿಲಿ. ಇನೊು ಗಾಂಡಿೋವವನುು


ಎತಿತ ಹಿಡಿದಿಲಿ. ಶ್ತುರಗಳ ಬಲನಾಶ್ನಕ ಕ ಧೌಮಾನು ಇನೊು
ಅಗಿುಯಲ್ಲಿ ಆಹುತಿಗಳನುು ಹಾಕಿಲಿ. ವಿನಯತ ಯನುು
ಆಭರಣವನುಗಿಸಿಕ ೊಂಡಿರುವ ಮಹ ೋಷ್ಾವಸ ಯುಧಿಷ್ಠಿರನು
ಇನೊು ಕೃದಧನಾಗಿ ನಿನು ಸ ೋನ ಯನುು ನ ೊೋಡುತಿತಲಿ.
ಆದುದರಿಂದ ವ ೈಶ್ಮಾವು ಈಗಲ ೋ ಮುಗಿಯಲ್ಲ.
ಇದೊವರ ಗ ಪಾರ್ವ, ಮಹ ೋಷ್ಾವಸ, ಭೋಮಸ ೋನನು ತನು
ಸ ೋನ ಯ ಕ ೋಂದರಸಾಿನದಲ್ಲಿ ನಿಂತಿಲಿ. ಆದುದರಿಂದ
ವ ೈಶ್ಮಾವು ಈಗಲ ೋ ಮುಗಿಯಲ್ಲ. ಇನೊು ಅವನು
ಮಾಗವದಲ್ಲಿ ಸಂಚರಿಸುತಾತ, ತನು ಸ ೋನ ಯನುು
ಹಷ್ವಗ ೊಳಿಸುತಿತಲಿ. ಇನೊು ಅವನು ಆನ ಯ ಮೋಲ ಕುಳಿತ
ಯೋದಧರ ತಲ ಯನುು ವಿೋರರ್ಘತಿ ಗದ ಯಿಂದ ಪ್ರಿಪ್ಕವವಾದ
ವನಸಪತಿಯ ಫಲಗಳನುು ಕಾಲಬಂದಾಗ ಕತತರಿಸುವಂತ
ಮಾಡುತಿತಲಿ. ಆದುದರಿಂದ ಈಗಲ ೋ ಈ ವ ೈಷ್ಮಾವು

354
ಮುಗಿಯಲ್ಲ. ನಕುಲ ಸಹದ ೋವರು, ಪಾಷ್ವತ ಧೃಷ್ಿದುಾಮು,
ವಿರಾಟ, ಶ್ಖ್ಂಡಿ, ಕ ೊೋಪ್ಗ ೊಂಡಿರುವ ಶ್ಶ್ುಪಾಲನ ಮಗ
ಮದಲಾದ ಕೃತಾಸರರು, ಕ್ಷ್ಪ್ರವಾಗಿ
ಬಾಣಪ್ರಯೋಗಿಸುವವರು, ಮಸಳ ಗಳು ಸಾಗರದ ಮೋಲ
ಹ ೋಗ ೊೋ ಹಾಗ ಆಕರಮಣವನುು ಮಾಡುವುದರ ಮದಲ ೋ ಈ
ವ ೈಶ್ಮಾವು ಕ ೊನ ಗ ೊಳಳಲ್ಲ. ಹದಿುನ ಗರಿಯ ಬಾಣಗಳು
ಮಹಿೋಕ್ಷ್ತರ ಸುಕುಮಾರರ ಶ್ರಿೋರಗಳಿಗ ಹ ೊಗುವ ಮದಲು
ಈ ವ ೈರವು ಕ ೊನ ಗ ೊಳಳಲ್ಲ. ಚಂದನ ಅಗರುಗಳನುು
ಬಳಿದುಕ ೊಂಡ, ಹಾರ ಮತುತ ಚಿನುದ ಕವಚಗಳನುು
ಧರಿಸಿರುವ ನಮಮ ಯೋದಧರ ಎದ ಗಳನುು ಮಹ ೋಷ್ಾವಸ,
ಕೃತಾಸರರಾದವರು ಕ್ಷ್ಪ್ರವಾಗಿ ಬಹುದೊರದಿಂದ
ಪ್ರಯೋಗಿಸಿದ ಉಕಿಕನ ಬಾಣಗಳು ತಾಗಿ ಬಿೋಳುವುದಕಿಕಂತ
ಮದಲ ೋ ಈ ವ ೈಶ್ಮಾವು ಮುಗಿಯಲ್ಲ. ಶ್ರದಿಂದ
ಅಭವಾದಿಸುವ ನಿನುನುು ಆ ರಾಜಕುಂಜರ ಧಮವರಾಜ
ಯುಧಿಷ್ಠಿರನು ತನು ಎರಡೊ ಕ ೈಗಳಿಂದ ಮೋಲ ತಿತ ಸಿವೋಕರಿಸಲ್ಲ.
ಶಾಂತಿಯ ಗುರುತಾಗಿ ಅವನು ತನು ಸುದಕ್ಷ್ಣ, ಧವಜ-
ಅಂಕುಶ್-ಪ್ತಾಕ ಗಳ ಗುರುತಿರುವ ಬಲಗ ೈಯನುು ನಿನು
ಬಾಹುಗಳ ಮೋಲ್ಲರಿಸಲ್ಲ. ನಿೋನು ಕುಳಿತಿರುವಾಗ ಅವನು
ರತೌುಷ್ಧಿಗಳಿಂದ ಕೊಡಿದ ರತಾುಂಗುಲ್ಲತ ಕ ೈಗಳಿಂದ ನಿನು
ಬ ನುನುು ತಟಿಲ್ಲ. ಆ ಶಾಲಸಕಂಧ, ಮಹಾಬಾಹು

355
ವೃಕ ೊೋದರನು ಶಾಂತಿಯಿಂದ ನಿನುನುು ಅಪಪಕ ೊಂಡು
ಸಾಮದಿಂದ ಅಭನಂದಿಸಲ್ಲ. ಅಜುವನ ಮತುತ ಯಮಳರು ಈ
ಮೊವರೊ ನಿನಗ ವಂದಿಸಲು ನಿೋನು ಅವರ ನ ತಿತಯನುು
ಆರ್ಘರಣಿಸಿ ಪ ರೋಮದಿಂದ ಅಭನಂದಿಸು. ನಿೋನು ವಿೋರ
ಸಹ ೊೋದರ ಪಾಂಡವರ ೊಂದಿಗ ಸ ೋರಿಕ ೊಂಡಿದುುದನುು
ನ ೊೋಡಿ ನರಾಧಿಪ್ರು ಆನಂದ ಬಾಷ್ಪಗಳನುು ಸುರಿಸಲ್ಲ.
ರಾಜಧಾನಿಗಳಲ್ಲಿ ಘೊೋಷ್ಠಸಲಪಡಲ್ಲ. ಮಹಿೋಕ್ಷ್ತರು
ಸವವಸಂಪ್ನುರಾಗಿ ಆನಂದಿಸಲ್ಲ. ಭಾರತೃಭಾವದಿಂದ
ಪ್ೃಥಿವಯನುು ಭ ೊೋಗಿಸಲ್ಲ. ವಿಜವರನಾಗು.”

ಕುರುಸಂಸದಿಯಲ್ಲಿ ಈ ಅಪರಯ ಮಾತುಗಳನುು ಕ ೋಳಿ ದುಯೋವಧನನು


ಮಹಾಬಾಹು ಯಶ್ಸಿವ ವಾಸುದ ೋವನಿಗ ಉತತರಿಸಿದನು.

“ಕ ೋಶ್ವ! ಇದನುು ಹ ೋಳುವುದಕ ಕ ಮದಲು ನಿೋನು


ಯೋಚಿಸಬ ೋಕು. ಸರಿಯಾಗಿ ವಿವರಿಸದ ೋ ಕ ೋವಲ ನನುನ ುೋ
ನಿೋನು ವಿಶ ೋಷ್ವಾಗಿ ನಿಂದಿಸುತಿತದಿುೋಯ. ಏಕ ಂದರ
ಪಾರ್ವರಲ್ಲಿ ನಿನಗ ಭಕಿತಯಿದ . ಆದರ ನಿೋನು ನಮಮ
ಬಲಾಬಲಗಳನುು ಪ್ರಿಶ್ೋಲ್ಲಸಿ ನಮಮನುು
ದೊಷ್ಠಸುತಿತರುವ ಯೋ ಹ ೋಗ ? ನಿೋನು, ಕ್ಷತತ, ರಾಜ, ಆಚಾಯವ
ಅರ್ವಾ ಪತಾಮಹರು ನನುನ ುೋ ದೊಷ್ಠಸುತಿತೋರಿ. ಎಂದೊ
ಅನಾ ಪಾಥಿವವರನುಲಿ! ನಾನು ನನುಲ್ಲಿ ಯಾವುದ ೋ

356
ವಾಭಚಾರವನುು ಕಾಣುವುದಿಲಿ. ಆದರೊ ರಾಜರ ೊಂದಿಗ
ನಿೋವ ಲಿರೊ ನನುನ ುೋ ದ ವೋಷ್ಠಸುತಿತೋರಿ. ಆಲ ೊೋಚಿಸಿದರ ನಾನು
ಯಾವ ಮಹಾ ಅಪ್ರಾಧವನೊು, ಸೊಕ್ಷಮವಾದುದನೊು
ಮಾಡಿಲಿ. ಪಾಂಡವರು ಸಂತ ೊೋಷ್ದಿಂದ ದೊಾತಕ ಕ
ಒಪಪಕ ೊಂಡರು. ಶ್ಕುನಿಯು ರಾಜಾವನುು ಗ ದುನು. ಅದರಲ್ಲಿ
ನನು ದುಷ್ೃತವಾದರೊ ಎನಿದ ? ಪಾಂಡವರಿಂದ ಏನ ಲಿ
ಗ ದಿುದ ುವೊೋ ಅವನುು ಹಿಂತ ಗ ದು ಕ ೊಂಡು ಹ ೊೋಗಲು
ಅಲ್ಲಿಯೋ ಅವರಿಗ ಅನುಮತಿಯನಿುತ .ತ ಜಯಿಸುವವರಲ್ಲಿ
ಶ ರೋಷ್ಿ ಪಾರ್ವರು ಜೊರ್ಜನಲ್ಲಿ ಸ ೊೋತು ವನಕ ಕ ತ ರಳಿದುದರಲ್ಲಿ
ನನು ಅಪ್ರಾಧವ ೋನೊ ಇಲಿವಲಿ! ಅದೊ ಅಲಿದ ೋ ಈಗ
ಯಾವ ಅಪ್ವಾದಕ ಕಂದು ಅಶ್ಕತ ಪಾಂಡವರು
ಸಂತ ೊೋಷ್ದಿಂದ ನಾವು ಅರಿಗಳ ೂೋ ಎನುುವಂತ
ಜಗಳವಾಡುತಿತದಾುರ ? ನಾವು ಅವರಿಗ ಏನು ಮಾಡಿದ ುೋವ ?
ಯಾವ ಅಪ್ರಾಧದ ಸ ೋಡನುು ತಿೋರಿಸರು ಪಾಂಡವರು
ಸೃಂಜಯರನುು ಸ ೋರಿಕ ೊಂಡು ಧಾತವರಾಷ್ರರನುು ಕ ೊಲಿಲು
ಬರುತಿತದಾುರ ?

ಯಾವುದ ೋ ಉಗರ ಕಮವದಿಂದಾಗಲ್ಲೋ ಅರ್ವಾ


ಮಾತಿನಿಂದಾಗಲ್ಲೋ ನಮಮನುು ನಡುಗಿಸಲ್ಲಕಾಕಗುವುದಿಲಿ. ಅದು
ಶ್ತಕರತುವಿನಿಂದ ಬಂದ ಭಯವಾದರೊ ಸರಿ!
ಕ್ಷತರಧಮವವನುು ಅನುಸರಿಸಿ ನಮಮನುು ಯುದಧದಲ್ಲಿ
357
ಜಯಿಸಬಲಿ ಯಾರೊ ನನಗ ಕಾಣುವುದಿಲಿ. ಏಕ ಂದರ
ಗಣಗಳ ೂಂದಿರುವ ಭೋಷ್ಮ, ದ ೊರೋಣ, ಕೃಪ್ರನುು ಯುದಧದಲ್ಲಿ
ದ ೋವತ ಗಳೂ ಜಯಿಸಲು ಶ್ಕಾರಿಲಿ. ಪಾಂಡವರು ಎಲ್ಲಿಂದ?
ಸವಧಮವವನುು ಅನುಸರಿಸಿ ಒಂದುವ ೋಳ ಕಾಲವು ಬಂದು
ಯುದಧದಲ್ಲಿ ಶ್ಸರದಿಂದ ನಿಧನರಾದರೊ ನಾವು ಸವಗವವನ ುೋ
ಸ ೋರುತ ೋತ ವ . ಸಂಗಾರಮದಲ್ಲಿ ನಾವು ಶ್ರತಲಪದಲ್ಲಿ
ಮಲಗುವುದನುು ಇಚಿಛಸುವುದ ೋ ನಮಮಂತಹ ಕ್ಷತಿರಯರ
ಮುಖ್ಾ ಧಮವ! ಶ್ತುರಗಳಿಗ ತಲ ಬಾಗದ ೋ ಒಂದುವ ೋಳ
ನಾವು ರಣದಲ್ಲಿ ವಿೋರಶ್ಯನವನುು ಹ ೊಂದಬ ೋಕಾಗಿ ಬಂದರ
ಅದು ನಮಗ ಅತೃಪತಯನುು ನಿೋಡುವುದಿಲಿ. ಉತತಮ
ಕುಲದಲ್ಲಿ ಹುಟ್ಟಿ, ಕ್ಷತರಧಮವದಲ್ಲಿ ನಡ ದುಕ ೊಂಡು ಬಂದ
ಯಾರು ತಾನ ೋ ಭಯದಿಂದ ತನು ಪಾರಣದ ಕುರಿತು ಚಿಂತಿಸಿ
ಯಾರಿಗಾದರೊ ತಲ ಬಾಗಿದಿುದ ? ತನುನುು ತಾನು
ಮೋಲ್ಲತಿತಕ ೊಳಳಬ ೋಕು. ಕ ಳಗ ತಳಿಳಕ ೊಳಳಬಾರದು. ಉದಾಮವ ೋ
ಪೌರುಷ್. ಮುರಿಯಬ ೋಕ ೋ ಹ ೊರತು ಬಾಗಬಾರದು! ಈ
ಮಾತಂಗನ ವಚನವು ಏಳಿಗ ಯನುು ಬಯಸಿದವರಿಗಿರುವುದು.
ನನುಂರ್ವನು ಕ ೋವಲ ಧಮವಕ ಕ ಮತುತ ಬಾರಹಮಣರಿಗ
ಮಣಿಯುತಾತನ . ಬ ೋರ ಯಾರ ಕುರಿತೊ ಚಿಂತಿಸದ ೋ ಹ ೋಗ
ಬ ೋಕ ೊೋ ಹಾಗ ನಡ ದುಕ ೊಳಳಬ ೋಕು. ಇದು ಕ್ಷತಿರಯರ ಧಮವ.
ಇದ ೋ ಸದಾ ನನು ಮತವು. ನಾನು ರ್ಜೋವಂತವಾಗಿರುವಾಗ

358
ಹಿಂದ ನನು ತಂದ ಯು ಕ ೊಟ್ಟಿದು ರಾಜಾಾಂಶ್ವು ಅವರಿಗ
ಪ್ುನಃ ದ ೊರ ಯುವುದಿಲಿ. ರಾಜ ಧೃತರಾಷ್ರನು
ರ್ಜೋವಿಸಿರುವವರ ಗ ನಾವಾಗಲ್ಲೋ ಅವರಾಗಲ್ಲೋ ಶ್ಸರಗಳನುು
ಎತತದ ೋ ಉಪ್ರ್ಜೋವನವನುು ಮಾಡಬ ೋಕು. ಹಿಂದ ಈ
ರಾಜಾವನುು ನಾನು ಬಾಲಕನಾಗಿರುವಾಗ ಅಜ್ಞಾನದಿಂದ
ಅರ್ವಾ ಭಯದಿಂದ ಅವರಿಗ ಕ ೊಟ್ಟಿರಬಹುದು. ಆದರ
ಇಂದು ನಾನು ರ್ಜೋವಂತವಾಗಿರುವಾಗ ಅದು ಪಾಂಡವರಿಗ
ಪ್ುನಃ ದ ೊರ ಯುವುದಿಲಿ. ಸೊರ್ಜಯ ಮನ ಯು ಊರುವಷ್ುಿ
ಭೊಮಿಯನೊು ನಾನು ಪಾಂಡವರಿಗ ಬಿಟುಿಕ ೊಡುವುದಿಲಿ!”

ಆಗ ದಾಶಾಹವನು ಜ ೊೋರಾಗಿ ನಕುಕ, ಸಿಟ್ಟಿನಿಂದ ಕಣುಣಗಳನುು


ತಿರುಗಿಸುತಾತ, ಕುರುಸಂಸದಿಯಲ್ಲಿ ದುಯೋವಧನನಿಗ ಈ
ಮಾತುಗಳನಾುಡಿದನು:

“ವಿೋರ ಶ್ಯನವನುು ಬಯಸುತಿತೋಯಾ? ಅದು ನಿನಗ


ದ ೊರ ಯುತತದ ! ಅಮಾತಾರ ೊಂದಿಗ ಸಿಿರನಾಗು. ಮಹಾ
ನಾಶ್ವು ನಡ ಯಲ್ಲದ ! ಮೊಢ! ಪಾಂಡವರ ಕುರಿತು
ಕ ಟಿದುನುು ಏನನೊು ಮಾಡಲ್ಲಲಿ ಎಂದು ನಿೋನು
ತಿಳಿದುಕ ೊಂಡಿರುವ ಯಲಿ! ಅವ ಲಿವೂ ನರಾಧಿಪ್ರಿಗ ತಿಳಿದ ೋ
ಇದ . ಮಹಾತಮ ಪಾಂಡವರ ಐಶ್ವಯವವನುು ನ ೊೋಡಿ
ಹ ೊಟ್ ಿಕಿಚಿಚನಿಂದ ಬ ಂದು ನಿೋನು ಮತುತ ಸೌಬಲನು ದೊಾತದ

359
ಕ ಟಿ ಉಪಾಯವನುು ಮಾಡಿದಿರಿ! ಹ ೋಗ ತಾನ ೋ
ಶ ರೋಯಸಕರರಾದ, ಸಾಧುಗಳಾದ ನಿನು ಬಾಂಧವರು ಅದಕ ಕ
ಸಮಮತಿಯನುು ಕ ೊಟಿರು? ಅಕ್ಷದೊಾತವು ಸಂತರ ಜ್ಞಾನವನೊು
ಅಪ್ಹರಿಸುತತದ . ಅಸಂತರು ಅಲ್ಲಿ ಭ ೋದ ವಾಸನಗಳನುು
ಹುಟ್ಟಿಸುತಾತರ . ನಿನು ಪಾಪ ಅನುಯಾಯಿಗಳ ೂಂದಿಗ
ಸ ೋರಿಕ ೊಂಡು, ಸದಾಚಾರಗಳನುು ಕಡ ಗಣಿಸಿ, ಈ ಘೊೋರ
ವಾಸನವನುು ತರುವ ದೊಾತದ ಮುಖ್ವಾಡವನುು ನಿೋನ ೋ
ಮಾಡಿರುವುದು. ಬ ೋರ ಯಾರುತಾನ ೋ ಅಣಣನ ಭಾಯವಯನುು
ನಿೋನು ಮಾಡಿದಂತ ಸಭ ಗ ಎಳ ದು ತಂದು ದೌರಪ್ದಿಗ
ಮಾತನಾಡಿದಂತ ಮಾತನಾಡಿಯಾರು? ಕುಲ್ಲೋನ ,
ಶ್ೋಲಸಂಪ್ನ ು, ಪಾಂಡುಪ್ುತರರ ಮಹಿಷ್ಠ, ಅವರ
ಪಾರಣಕಿಕಂತಲೊ ಹ ಚಿಚನವಳಾದ ಅವಳನುು ನಿೋನು
ಉಲಿಂಘ್ನಸಿ ನಡ ದುಕ ೊಂಡ . ಆ ಪ್ರಂತಪ್ ಕೌಂತ ೋಯರು
ಹ ೊರಡುವಾಗ ದುಃಶಾಸನನು ಕುರುಸಂಸದಿಯಲ್ಲಿ
ಹ ೋಳಿದುದು ಕುರುಗಳ ಲಿರಿಗೊ ಗ ೊತುತ. ನಿೋನಲಿದ ೋ ಬ ೋರ
ಯಾರುತಾನ ಸತತವೂ ಧಮವಚಾರಿಗಳಾಗಿರುವ,
ಕಷ್ಿದಲ್ಲಿಯೊ ಸಾಧುಗಳಂತ ನಡ ದುಕ ೊಂಡಿರುವ ತನುದ ೋ
ಬಂಧುಗಳಿಗ ಈ ರಿೋತಿ ಬಹಳ ಕಷ್ಿಗಳನುು ಕ ೊಡುತಾತನ ?
ಕೊರರಿಗಳ, ಅನಾಯವರ, ದುಷ್ಿ ಬಹಳಷ್ುಿ ಮಾತುಗಳನುು
ಕಣವ-ದುಃಶಾಸನರು ಮತುತ ನಿೋನೊ ಆಡಿದಿರಿ.

360
ತಾಯಿಯಂದಿಗ ಆ ಬಾಲಕರನುು ವಾರಣಾವತದಲ್ಲಿ
ಸುಟುಿಹಾಕಲು ಪ್ರಮ ಪ್ರಯತುವನುು ನಿೋನು ಮಾಡಿದ .
ಆದರ ಅದು ಯಶ್ಸಿವಯಾಗಲ್ಲಲಿ. ಆಗ ಬಹುಕಾಲ
ಪಾಂಡವರು ಮರ ಸಿಕ ೊಂಡು ತಾಯಿಯಂದಿಗ ಏಕಚಕರದಲ್ಲಿ
ಬಾರಹಮಣನ ಮನ ಯಲ್ಲಿ ವಾಸಿಸಬ ೋಕಾಯಿತು. ವಿಷ್ಭರಿತ
ಸಪ್ವಗಳಿಂದ ಕಟ್ಟಿಹಾಕುವ ಸವವ ಉಪಾಯಗಳಿಂದ
ಪಾಂಡವರನುು ವಿನಾಶ್ಗ ೊಳಿಸಲು ಪ್ರಯತಿುಸಿದ . ಯಾವುದೊ
ಯಶ್ಸಿವಯಾಗಲ್ಲಲಿ. ಇದ ೋ ಬುದಿಧಯಿಂದ ನಿೋನು ಸದಾ
ಪಾಂಡವರ ೊಂದಿಗ ಮೋಸಗಾರನಂತ ನಡ ದುಕ ೊಂಡಿರುವ !
ಆ ಮಹಾತಮ ಪಾಂಡವರ ವಿರುದಧ ಅಪ್ರಾಧಿಯಲಿ ಎಂದು
ನಿೋನು ಹ ೋಗ ಹ ೋಳುತಿತೋಯ? ಕೊರರಿಯಾಗಿ ಬಹಳ
ಮಾಡಬಾರದವುಗಳನುು ಮಾಡಿ, ಅನಾಯವನಂತ
ಮೋಸದಿಂದ ನಡ ದುಕ ೊಂಡು ಈಗ ಬ ೋರ ಯೋ ವ ೋಷ್ವನುು
ತ ೊೋರಿಸುತಿತದಿುೋಯ!

ತಂದ -ತಾಯಿಗಳು, ಭೋಷ್ಮ, ದ ೊರೋಣ ಮತುತ ವಿದುರರು ಸಂಧಿ


ಮಾಡಿಕ ೊೋ ಎಂದು ಪ್ುನಃ ಪ್ುನಃ ಹ ೋಳಿದರೊ ನಿೋನು ಸಂಧಿ
ಮಾಡಿಕ ೊಳುಳತಿತಲಿ. ನಿನಗ ಮತುತ ಪಾರ್ವ ಇಬಬರಿಗೊ ಬಹಳ
ಒಳ ಳಯದಾದುದು ಶಾಂತಿ-ಸಂಧಿ. ಆದರ ಇದು ನಿನಗ
ಇಷ್ಿವಾಗುತಿತಲಿವ ಂದರ ಇದಕ ಕ ಕಾರಣ ಬುದಿಧಯ
ಕ ೊರತ ಯಿಲಿದ ೋ ಬ ೋರ ಏನಿರಬಹುದು? ಸುಹೃದರ
361
ಮಾತುಗಳನುು ಅತಿಕರಮಿಸಿ ನಿನಗ ನ ಲ ಯು ದ ೊರಕುವುದಿಲಿ.
ನಿೋನು ಮಾಡಲು ಹ ೊರಟ್ಟರುವುದು ಅಧಮವ ಮತುತ
ಅಯಶ್ಸಕರವಾದುದು.”

ದಾಶಾಹವನು ಹಿೋಗ ಹ ೋಳುತಿತರಲು ದುಃಶಾಸನನು ಕುರುಸಂಸದಿಯಲ್ಲಿ


ಕ ೊೋಪಷ್ಿ ದುಯೋವಧನನಿಗ ಈ ಮಾತುಗಳನಾುಡಿದನು:

“ರಾಜನ್! ಸವ-ಇಚ ಛಯಿಂದ ನಿೋನು ಪಾಂಡವರ ೊಂದಿಗ ಸಂಧಿ


ಮಾಡಿಕ ೊಳಳದ ೋ ಇದುರ ಕೌರವರು ನಿನುನುು ಬಂಧಿಸಿ
ಕುಂತಿೋಪ್ುತರನಿಗ ಕ ೊಡುತಾತರ . ಭೋಷ್ಮ, ದ ೊರೋಣ ಮತುತ ನಿನು
ತಂದ ಯು ವ ೈಕತವನನನುು, ನಿನುನುು ಮತುತ ನನುನು - ಈ
ಮೊವರನುು ಪಾಂಡವರಿಗ ಕ ೊಡಲ್ಲದಾುರ .”

ತಮಮನ ಈ ಮಾತನುು ಕ ೋಳಿ ಧಾತವರಾಷ್ರ ಸುಯೋಧನನು ಕುರದಧನಾಗಿ


ಮಹಾನಾಗನಂತ ಭುಸುಗುಟುಿತಾತ ತನು ಆಸನದಿಂದ ಮೋಲ ದುನು. ಆ
ಅಶ್ಷ್ಿವಾಗಿ ಮಾತನಾಡುವ, ಮಯಾವದ ಯನುು ಕ ೊಡದ,
ದುರಭಮಾನಿ ದುಮವತಿಯು ಮಾನಾರನುು ಅವಮಾನಿಸಿ ವಿದುರ,
ಮಹಾರಾಜ ಧೃತರಾಷ್ರ, ಬಾಹಿಿೋಕ, ಕೃಪ್, ಸ ೊೋಮದತತ, ಭೋಷ್ಮ,
ದ ೊರೋಣ, ಜನಾದವನ ಎಲಿರನೊು ಅನಾದರಿಸಿ ಹ ೊರ ಹ ೊೋದನು.
ಅವನು ಹ ೊರಹ ೊೋಗುವುದನುು ನ ೊೋಡಿ ಸಹ ೊೋದರರು ಅಮಾತಾರು
ಮತುತ ಸವವ ರಾಜರ ೊಂದಿಗ ಆ ಮನುಜಷ್ವಭನನುು ಹಿಂಬಾಲ್ಲಸಿ
ಹ ೊೋದರು.

362
ಕುರದಧನಾಗಿ ಸಭ ಯಿಂದ ಎದುು ಭಾರತೃಗಳ ೂಂದಿಗ ಹ ೊರಟು ಹ ೊೋದ
ದುಯೋವಧನನನುು ನ ೊೋಡಿ ಭೋಷ್ಮ ಶಾಂತನವನು ಹ ೋಳಿದನು:

“ಧಮಾವರ್ವಗಳನುು ತಾರ್ಜಸಿ ತನು ಮನ ೊೋವಿಕಾರಗಳನುು


ಅನುಸರಿಸುವವನು ಸವಲಪವ ೋ ಸಮಯದಲ್ಲಿ ಅವನ
ದುಹೃದಯರ ನಗ ಗಿೋಡಾಗುತಾತನ . ಈ ರಾಜಪ್ುತರ
ಧಾತವರಾಷ್ರನು ದುರಾತಮನು. ಸರಿಯಾದುದನುು
ತಿಳಿಯದವನು. ಮಿಥಾಾಭಮಾನಿೋ. ಮತುತ ರಾಜಾಕಾಕಗಿ
ಕ ೊರೋಧಲ ೊೋಭಗಳಿಗ ವಶ್ನಾಗಿ ನಡ ದುಕ ೊಳುಳವವನು.
ಜನಾದವನ! ಸವವ ಕ್ಷತಿರಯರ ಕಾಲವೂ ಪ್ಕವವಾಗಿದ
ಎನಿುಸುತಿತದ . ಏಕ ಂದರ ಎಲಿ ಪಾಥಿವವರೊ ಮಂತಿರಗಳೂ
ಮೋಹದಿಂದ ಅವನನ ುೋ ಅನುಸರಿಸುತಿತದಾುರ .”

ಭೋಷ್ಮನ ಆ ಮಾತುಗಳನುು ಕ ೋಳಿ ಪ್ುಷ್ಕರ ೋಕ್ಷಣ ವಿೋಯವವಾನ್


ದಾಶಾಹವನು ಭೋಷ್ಮ-ದ ೊರೋಣ ಪ್ರಮುಖ್ರ ಲಿರನೊು ಉದ ುೋಶ್ಸಿ
ಹ ೋಳಿದನು:

“ಐಶ್ವಯವದಿಂದ ಮಂದನಾಗಿರುವ ಈ ನೃಪ್ನನುು


ಬಲವನುುಪ್ಯೋಗಿಸಿ ನಿಯಂತಿರಸದ ೋ ಇರುವುದು ಎಲಿ
ಕುರುವೃದಧರ ಮಹಾ ಅನಾಾಯ ಮತುತ ಅಪ್ರಾಧ.
ಅರಿಂದಮರ ೋ! ಆ ಕಾಯವಕ ಕ ಈಗ ಕಾಲವೊದಗಿದ ಎಂದು
ನನಗನಿುಸುತತದ . ಹಿೋಗ ಮಾಡುವುದರಿಂದ ಎಲಿವೂ

363
ಒಳ ಳಯದಾಗುತತದ . ನಿಮಗ ಪ್ರತಾಕ್ಷವಾಗಿ ನಾನು ಹಿತವಾದ
ಏನನುು ಹ ೋಳುತ ೋತ ನ ೊೋ ಅದನುು ನಿಮಗ ಅನುಕೊಲವಾದರ
ಇಷ್ಿವಾದರ ಕ ೋಳಿ. ವೃದಧ ಭ ೊೋಜರಾಜನ ದುರಾಚಾರಿ
ಅನಾತಮವಂತ ಮಗನು ಕ ೊೋಪಾವಿಷ್ಿನಾಗಿ ತಂದ ಯು
ರ್ಜೋವಂತವಿರುವಾಗಲ ೋ ಐಶ್ವಯವವನುು ಅಪ್ಹರಿಸಿದನು.
ಬಾಂಧವರಿಂದ ಪ್ರಿತಾಕತನಾದ ಈ ಉಗರಸ ೋನ ಸುತ
ಕಂಸನನುು ಬಾಂಧವರ ಹಿತವನುು ಬಯಸಿ, ನಾನು
ಮಹಾಯುದಧದಲ್ಲಿ ಶ್ಕ್ಷ್ಸಿದ ನು. ಅನಂತರ ಇತರ
ಬಾಂಧವರ ೊಂದಿಗ ನಾನು ಆಹುಕ ಉಗರಸ ೋನನನುು ಸತಕರಿಸಿ
ಪ್ುನಃ ರಾಜನನಾುಗಿ ಮಾಡಿದ ವು. ಅವನಿಂದ
ಭ ೊೋಜರಾಜಾವು ವಧಿವಸಿತು. ಕುಲಕಾಕಗಿ ಕಂಸನ ೊಬಬನನುು
ಪ್ರಿತಾರ್ಜಸಿ ಎಲಿ ಯಾದವರೊ ಅಂಧಕ-ವೃಷ್ಠಣಯರೊ
ಅಭವೃದಿಧ ಹ ೊಂದಿ ಸುಖ್ದಿಂದಿದಾುರ .

ದ ೋವಾಸುರರು ತಮಮ ತಮಮ ಆಯುಧಗಳನುು ಎತಿತ ಹಿಡಿದು


ಯುದಧಕ ಕ ತ ೊಡಗಿದಾಗ ಪ್ರಮೋಷ್ಠಿೋ ಪ್ರಜಾಪ್ತಿಯೊ
ಹ ೋಳಿದುನು. ಲ ೊೋಕದಲ್ಲಿರುವವ ಲಿವೂ ಎರಡಾಗಿ ವಿನಾಶ್ದ
ಮಾಗವದಲ್ಲಿರುವಾಗ ಭಗವಾನ್, ಲ ೊೋಕಭಾವನ, ದ ೋವ
ಸೃಷ್ಠಿಕತವನು ಹ ೋಳಿದನು: “ಅಸುರರು ದ ೈತಾ
ದಾನವರ ೊಂದಿಗ ಪ್ರಾಭವ ಹ ೊಂದುತಾತರ . ಆದಿತಾ,
ವಸುಗಳು ಮತುತ ರುದರರು ದಿವೌಕಸರಾಗುತಾತರ . ಈ
364
ಯುದಧದಲ್ಲಿ ದ ೋವ, ಅಸುರ, ಮನುಷ್ಾ, ಗಂಧವವ, ಉರಗ,
ರಾಕ್ಷಸರು ಅತಿಕ ೊೋಪ್ದಿಂದ ಪ್ರಸಪರರನುು ಸಂಹರಿಸುತಾತರ .”
ಹಿೋಗ ತನು ಮತವನುು ಹ ೋಳಿ ಪ್ರಮೋಷ್ಠಿೋ ಪ್ರಜಾಪ್ತಿಯು
ಧಮವನಿಗ ಹ ೋಳಿದನು: “ದ ೈತಾ-ದಾನವರನುು ಬಂಧಿಸಿ
ವರುಣನಿಗ ಒಪಪಸು!” ಪ್ರಮೋಷ್ಠಿಯು ಹಿೋಗ ನಿಯೋಗವನುು
ನಿೋಡಲು ಧಮವನು ಎಲಿ ದ ೈತಾ ದಾನವರನೊು ಬಂದಿಸಿ
ವರುಣನಿಗ ಕ ೊಟಿನು. ಅನಂತರ ಜಲ ೋಶ್ವರ ವರುಣನು ಆ
ದಾನವರನುು ಧಮವಪಾಶ್ಗಳಿಂದ ಮತುತ ಅವನದ ೋ
ಪಾಶ್ಗಳಿಂದ ಬಂಧಿಸಿ ಸಾಗರದಲ್ಲಿರಿಸಿ ನಿತಾವೂ ರಕ್ಷ್ಸುತಾತನ .

ಹಾಗ ದುಯೋವಧನ, ಕಣವ, ಶ್ಕುನಿ ಸೌಬಲನನುು ಮತುತ


ದುಃಶಾಸನನನುು ಬಂಧಿಸಿ ಪಾಂಡವರಿಗ ಸಲ್ಲಿಸಿ. ಕುಲಕಾಕಗಿ
ಪ್ುರುಷ್ನನುು ತಾರ್ಜಸಬ ೋಕು. ಗಾರಮಕಾಕಗಿ ಕುಲವನುು
ತಾರ್ಜಸಬ ೋಕು. ಜನಪ್ದಕಾಕಗಿ ಗಾರಮವನುು, ಮತುತ ಆತಮಕಾಕಗಿ
ಪ್ೃಥಿವಯನುು ತಾರ್ಜಸಬ ೋಕು. ದುಯೋವಧನನನುು ಬಂಧಿಸಿ
ಪಾಂಡವರ ೊಂದಿಗ ಸಂಧಿಮಾಡಿಕ ೊಂಡರ ನಿನಿುಂದಾಗಿ
ಕ್ಷತಿರಯರು ವಿನಾಶ್ ಹ ೊಂದುವುದಿಲಿ.”

ಗಾಂಧಾರಿಯ ಹಿತವಚನ
ಕೃಷ್ಣನ ಮಾತನುು ಕ ೋಳಿ ಜನ ೋಶ್ವರ ಧೃತರಾಷ್ರನು ಸವವಧಮವಜ್ಞ
ವಿದುರನಿಗ ಅವಸರದಲ್ಲಿ ಹ ೋಳಿದನು:

365
366
“ಅಯಾಾ! ಹ ೊೋಗು! ಮಹಾಪಾರಜ್ಞ , ದಿೋಘ್ವದಶ್ವನಿೋ
ಗಾಂಧಾರಿಯನುು ಕರ ದುಕ ೊಂಡು ಬಾ! ಅವಳ
ಸಹಾಯದಿಂದ ನಾನು ಈ ದುಮವತಿಯನುು ಸರಿದಾರಿಗ
ತರುತ ೋತ ನ . ಅವಳು ಆ ದುರಾತಮ ದುಷ್ಿಚ ೋತಸನನುು
ಶಾಂತಿಗ ೊಳಿಸಿದರ ಈ ಸುಹೃದಯಿ ಕೃಷ್ಣನ ವಚನದಂತ
ನಾವು ನಡ ದುಕ ೊಳಳಬಹುದು. ಅವಳು ಸರಿಯಾದ
ಮಾತುಗಳನಾುಡಿ ಲ ೊೋಭದಿಂದ ತುಂಬಿದ, ದುಬುವದಿಧ, ದುಷ್ಿ
ಸಹಾಯಕರನುು ಹ ೊಂದಿದ ಇವನಿಗ ಸರಿಯಾದ ದಾರಿಯನುು
ತ ೊೋರಿಸಲು ಸಮರ್ವಳಾದಾಳು. ಅವಳು ದುಯೋವಧನನು
ಮಾಡಿ ತರುವ ಈ ಮಹಾ ಘೊೋರ ವಾಸನವನುು ನಿಲ್ಲಿಸಿ
ನಮಗ ಅವಾಯವಾದ ಚಿರರಾತಿರಯ ಯೋಗಕ್ ೋಮಗಳನುು
ತರಬಹುದು.”

ರಾಜನ ಮಾತನುು ಕ ೋಳಿ ವಿದುರನು ಧೃತರಾಷ್ರನ ಶಾಸನದಂತ


ದಿೋಘ್ವದಶ್ವನಿೋ ಗಾಂಧಾರಿಯನುು ಕರ ತಂದನು. ಧೃತರಾಷ್ರನು
ಹ ೋಳಿದನು:

“ಗಾಂಧಾರಿ! ಇಗ ೊೋ ನಿನು ಈ ದುರಾತಮ ಮಗನು ನನು


ಶಾಸನವನುು ಮಿೋರಿ ನಡ ಯುತಿತದಾುನ .
ಐಶ್ವಯವಲ ೊೋಭದಿಂದ ಇದು ಐಶ್ವಯವವನೊು ರ್ಜೋವವನೊು
ನಗ ಗಿೋಡು ಮಾಡುತಿತದಾುನ . ಶ್ಷ್ಾಿಚಾರವಿಲಿದ

367
ಮಯಾವದ ಯಿಲಿದ ಆ ಮೊಢನು ಸುಹೃದಯರ ಮಾತನುು
ನಿರಾದರಿಸಿ ಪಾಪ ದುರಾತಮರ ೊಡನ ಸಭ ಯಿಂದ ಹ ೊರ
ಹ ೊೋಗಿದಾುನ .”

ಪ್ತಿಯ ಮಾತನುು ಕ ೋಳಿ ಯಶ್ಸಿವನಿೋ, ರಾಜಪ್ುತಿರೋ, ಗಾಂಧಾರಿಯು


ಮಹಾಶ ರೋಯಸಕರವಾದುದನುು ಬಯಸಿ ಈ ಮಾತನಾುಡಿದಳು:

“ರಾಜಾವನಾುಳಲು ಬಯಸುವ ಮಗನನುು ಕೊಡಲ ೋ


ಬರಹ ೋಳಿ! ಏಕ ಂದರ ಧಮಾವರ್ವಗಳನುು
ಕಳ ದುಕ ೊಂಡವನು ರಾಜಾವನುು ಆಳಲು ಶ್ಕಾನಲಿ.
ಧೃತರಾಷ್ರ! ಈ ವಿಷ್ಯದಲ್ಲಿ ನಿೋನ ೋ ಹ ಚುಚ
ನಿಂದನ ಗ ೊಳಬ ೋಕಾದವನು. ಮಗನ ಮೋಲ್ಲನ ಪರೋತಿಯಿಂದ
ಅವನು ಪಾಪಯಂದು ತಿಳಿದೊ ಅವನ ಮನಸ್ನುು
ಅನುಸರಿಸುತಾತ ಬಂದಿರುವ . ಇಂದು ಕಾಮ-ಕ ೊರೋಧಗಳಿಂದ
ಪ್ರಲಬಧನಾಗಿ ಹುಚುಚಹಿಡಿದಿರುವ ಅವನನುು ಬಲಾತಾಕರವಾಗಿ
ನಿೋನು ಹಿಂದ ತರಲು ಅಶ್ಕಾನಾಗಿದಿುೋಯ. ಧೃತರಾಷ್ರನು ಈ
ರಾಜಾವನುು ಮೊಢ, ಹುಡುಗುಬುದಿಧಯ, ದುರಾತಮ, ದುಷ್ಿರ
ಸಹಾಯಪ್ಡ ದಿರುವ, ಲುಬಧನಿಗ ಕ ೊಡುವಂರ್ಹ ಫಲವನುು
ಬ ಳ ಯಿಸಿದಾುನ . ಏಕ ಂದರ ಯಾವ ಮಹಾಮತಿಯು
ತನುವರಲ್ಲಿಯೋ ಉಂಟ್ಾದ ಭ ೋದವನುು ಕಡ ಗಣಿಸಿಯಾನು?
ನಿೋನ ೋ ಸವಜನರಲ್ಲಿ ಒಡಕನುು ತಂದರ ಶ್ತುರಗಳು

368
ಸಂತ ೊೋಷ್ಪ್ಡುವುಲಿವ ೋ? ಸಾಮ-ದಾನಗಳಿಂದ ಆಪ್ತತನುು
ನಿಲ್ಲಿಸಬಹುದಾದಾಗ ಯಾರು ತಾನ ೋ ತನುವರನುು
ದಂಡದಿಂದ ಹ ೊಡ ಯುತಾತನ ?”

ಧೃತರಾಷ್ರನ ಶಾಸನದಂತ ಮತುತ ತಾಯಿಯ ವಚನದಂತ ಕ್ಷತತನು


ಪ್ುನಃ ಅಮಷ್ವಣ ದುಯೋವಧನನನುು ಪ್ರವ ೋಶ್ಸಿದನು. ತಾಯಿಯು
ಏನು ಹ ೋಳುವಳ ಂದು ನಿರಿೋಕ್ಷ್ಸಿದು ಅವನು ಕ ಂಪ್ು ಕಣುಣಗಳುಳಳವನಾಗಿ,
ಕ ೊೋಪ್ದಲ್ಲಿದು ಹಾವಿನಂತ ಭುಸುಗುಟುಿತಾತ ಪ್ುನಃ ಸಭ ಯನುು
ಪ್ರವ ೋಶ್ಸಿದನು. ಹಾರಾಡುತಿತದು ತನು ಮಗನು ಪ್ರವ ೋಶ್ಸಿದುದನುು
ಕಂಡು ಗಾಂಧಾರಿಯು ಬ ೈಯುತಾತ ಈ ಸಮರ್ವ
ಮಾತುಗಳನಾುಡಿದಳು:

“ಮಗನ ೋ! ದುಯೋವಧನ! ನಿನು ಮತುತ ನಿನು


ಜ ೊತ ಯಿರುವವರ ಹಿತಕಾಕಗಿ ಮತುತ ಮುಂದ
ಸುಖ್ವಾಗಲ ಂದು ಹ ೋಳುವ ನನು ಈ ಮಾತುಗಳನುು
ಅರ್ವಮಾಡಿಕ ೊೋ! ನಿೋನು ಶಾಂತಿಯನುುಂಟುಮಾಡುವುದರ
ಮೊಲಕ ಭೋಷ್ಮನ, ತಂದ ಯ, ನನು ಮತುತ ದ ೊರೋಣನ ೋ
ಮದಲಾದ ಸುಹೃದಯರಿಗ ಗೌರವವನುು ನಿೋಡುತಿತೋಯ.
ಕ ೋವಲ ಸವ-ಇಚ ಛಯಂತ ರಾಜಾವನುು ಪ್ಡ ಯುವುದಕಾಕಗಲ್ಲೋ,
ರಕ್ಷ್ಸುವುದಕಾಕಗಲ್ಲೋ ಅರ್ವಾ ಭ ೊೋಗಿಸುವುದಕಾಕಗಲ್ಲೋ
ಸಾಧಾವಿಲಿ. ಏಕ ಂದರ ಇಂದಿರಯಗಳನುು

369
ವಶ್ದಲ್ಲಿಟುಿಕ ೊಂಡಿರದವನು ತನು ರಾಜಾವನುು ಬಹುಕಾಲ
ಇಟುಿಕ ೊಳುಳವುದಿಲಿ. ವಿರ್ಜತಾತಮ, ಮೋಧಾವಿಯೋ ರಾಜಾವನುು
ಚ ನಾುಗಿ ಪಾಲ್ಲಸುತಾತನ . ಕಾಮ-ಕ ೊರೋಧಗಳು ಪ್ುರುಷ್ನನುು
ಅರ್ವ-ಧಮವಗಳಿಂದ ದೊರ ಎಳ ದ ೊಯುಾತತವ . ಈ ಇಬಬರು
ಶ್ತುರಗಳನುು ಸ ೊೋಲ್ಲಸಿ ರಾಜನು ಮಹಿಯನುು ಗ ಲುಿತಾತನ .
ಲ ೊೋಕ ೋಶ್ವರತವವೂ ಪ್ರಭುತವವೂ ಮಹತತರವಾದವುಗಳು.
ದುರಾತಮರು ರಾಜಾವನುು ಪ್ಡ ದರೊ ಆ ಸಾಿನವನುು
ಬಹುಕಾಲ ರಕ್ಷ್ಸಿಕ ೊಳಳಲು ಶ್ಕಾರಿರುವುದಿಲಿ.
ಮಹತತರವಾದುದನುು ಬಯಸುವವನು ಇಂದಿರಯಗಳನುು
ಅರ್ವ-ಧಮವಗಳ ನಿಯಂತರಣದಲ್ಲಿರಿಸಿಕ ೊಂಡಿರಬ ೋಕು.
ಇಂಧನಗಳನುು ಸುಡುವುದರಿಂದ ಬ ಂಕಿಯು ಹ ಚುಚ
ಉರಿಯುವಂತ ಇಂದಿರಯಗಳನುು ನಿಯಂತಿರಸುವುದರಿಂದ
ಬುದಿಧಯು ಬ ಳ ಯುತತದ . ಇವುಗಳನುು ಕಟುವಾಗಿ
ನಿಯಂತಿರಸದ ೋ ಇದುರ ಇವು ವಿಧ ೋಯವಲಿದ ಪ್ಳಗಿಸಲಪಡದ ೋ
ಇರುವ ಕುದುರ ಗಳು ದುಬವಲ ಸಾರಥಿಯಿರುವ ರರ್ವನುು
ಹ ೋಗ ೊೋ ಹಾಗ ವಿನಾಶ್ದ ದಾರಿಗ ಎಳ ದ ೊಯುಾತತವ . ತನುನುು
ತಾನು ಗ ಲಿದ ೋ ಅಮಾತಾರನುು ಗ ಲಿಲು ಬಯಸುವವನು
ತನುನೊು ಅಮಾತಾರನೊು ಗ ಲಿದ ೋ ಅವಶ್ನಾಗಿ
ನಾಶ್ಹ ೊಂದುತಾತನ . ಆದರ ಯಾರು ದ ೋಶ್ರೊಪ್ದಲ್ಲಿರುವ
ಆತಮವನ ುೋ ಮದಲು ಗ ಲುಿತಾತರ ೊೋ ಅವರು ಅಮಾತಾರು

370
ಮತುತ ಮಿತರರನುು ಪ್ಡ ಯುವುದರಲ್ಲಿ ಸ ೊೋಲುವುದಿಲಿ.
ಇಂದಿರಯಗಳನುು ವಶ್ದಲ್ಲಿಟುಿಕ ೊಂಡಿರುವವನನುು,
ಅಮಾತಾರನುು ಗ ದಿುರುವುವವನನುು, ಉಲಿಂಘ್ನಸುವವರನುು
ಧೃಢವಾಗಿ ಶ್ಕ್ಷ್ಸುವವರನುು, ಪ್ರಿಶ್ೋಲ್ಲಸಿ
ಕ ಲಸಮಾಡುವವರನುು, ಮತುತ ಧಿೋರರನುು ಶ್ರೋಯು
ಅತಾಂತವಾಗಿ ಸ ೋವಿಸುತಾತಳ . ರಂಧರಗಳು ಮುಚಚಲಪಟಿ
ಜಾಲದಲ್ಲಿ ಸಿಲುಕಿದ ಎರಡು ಮಿೋನುಗಳಂತ ಪ್ರಜ್ಞಾನಿಯ
ಶ್ರಿೋರದಲ್ಲಿರುವ ಕಾಮ ಕ ೊರೋಧಗಳು ಶ್ಕಿತಯನುು
ಕಳ ದುಕ ೊಳುಳತತವ . ಕಾಮ, ಕ ೊರೋಧ, ಲ ೊೋಭ, ದಂಭ ಮತುತ
ದಪ್ವಗಳನುು ಗ ಲಿಲು ಚ ನಾುಗಿ ತಿಳಿದಿರುವ ಭೊಮಿಪ್ನು
ಇಡಿೋ ಮಹಿಯನುು ಆಳುತಾತನ . ಇಂದಿರಯ ನಿಗರಹದಲ್ಲಿ
ಸತತವೂ ನಿರತನಾಗಿರುವ ನೃಪ್ನು ಅರ್ವ-ಧಮವಗಳನುು
ಪ್ಡ ದು ಶ್ತುರಗಳನುು ಸ ೊೋಲ್ಲಸುತಾತನ . ಕಾಮ ಕ ೊರೋಧಗಳಿಂದ
ತುಂಬಿ ಯಾರು ತನುವರ ೊಡನ ಅರ್ವಾ ಇತರರ ೊಡನ
ಸುಳಾಳಗಿ ನಡ ದುಕ ೊಳುಳತಾತನ ೊೋ ಅವನಿಗ ಸಹಾಯಕರ ೋ
ಇರುವುದಿಲಿ.

ಮಗನ ೋ! ಒಂದಾಗಿರುವ, ಮಹಾಪಾರಜ್ಞ, ಶ್ ರ, ಅರಿಗಳನುು


ಸದ ಬಡಿಯುವ ಪಾಂಡವರ ೊಡನ ನಿೋನು ಭೊಮಿಯನುು
ಸುಖ್ವಾಗಿ ಭ ೊೋಗಿಸಬಲ ಿ. ಭೋಷ್ಮ ಶಾಂತನವ ಮತುತ
ಮಹಾರಥಿ ದ ೊರೋಣನೊ ಕೊಡ ಹ ೋಳಿದಂತ ಕೃಷ್ಣ-
371
ಪಾಂಡವರು ಅಜ ೋಯರು. ಈ ಅಕಿಿಷ್ಿಕಾರಿಣಿ, ಮಹಾಬಾಹು
ಕೃಷ್ಣನ ಶ್ರಣು ಹ ೊೋಗು. ಕ ೋಶ್ವನು ಪ್ರಸನುನಾದರ ಎರಡೊ
ಪ್ಕ್ಷಗಳಿಗೊ ಸುಖ್ವಾಗುತತದ . ಅರ್ವವನುು ಬಯಸುವ ಯಾವ
ನರನು ಸುಹೃದಯಿಗಳ, ಪಾರಜ್ಞರ ಮತುತ ವಿದಾಾವಂತರ
ಮಾತಿನಂತ ನಡ ಯುವುದಿಲಿವೊೋ ಅವನು ಶ್ತುರಗಳಿಗ
ಆನಂದವನುು ನಿೋಡುತಾತನ . ಯುದಧದಲ್ಲಿ ಕಲಾಾಣವಿಲಿ,
ಧಮಾವರ್ವಗಳಿಲಿ. ಸುಖ್ವು ಎಲ್ಲಿಂದ? ಯಾವಾಗಲೊ
ವಿಜಯವೂ ನಿಶ್ಚತವಾದುದಲಿ. ಆದುದರಿಂದ ಯುದಧದ
ಕುರಿತು ಯೋಚಿಸಬ ೋಡ. ಒಡಕಿನ ಭಯದಿಂದ ಬಿೋಷ್ಮ,
ಮಹಾಪಾರಜ್ಞನಾದ ನಿನು ತಂದ ಮತುತ ಬಾಹಿಿೋಕರು
ಪಾಂಡುಪ್ುತರರಿಗ ಕ ೊಟ್ಟಿದುರು. ಈಗ ನಿನುಲ್ಲಿರುವುದು, ನಿೋನು
ನ ೊೋಡಿರುವುದು ಆ ಶಾಂತಿಯ ಫಲ. ಆ ಶ್ ರರು
ಕಂಟಕರನ ುಲಿ ನಾಶ್ಗ ೊಳಿಸಿರುವ ಈ ಭೊಮಿಯನುು ನಿೋನು
ಭ ೊೋಗಿಸುತಿತದಿುೋಯ. ಯಥ ೊೋಚಿತವಾಗಿರುವುದನುು
ಪಾಂಡುಪ್ುತರರಿಗ ಕ ೊಟುಿಬಿಡು. ಇಷ್ಿಪ್ಟಿರ
ಅಮಾತಾರ ೊಂದಿಗ ಅಧವ ಭೊಮಿಯನುು ಭ ೊೋಗಿಸು. ನಿನು
ಅಮಾತಾರ ೊಂದಿಗ ರ್ಜೋವನ ಮಾಡಲು ಅಧವ ಭೊಮಿಯು
ಸಾಕು. ಸುಹೃದರ ಮಾತಿನಂತ ನಡ ದುಕ ೊಂಡರ ಯಶ್ಸ್ನುು
ಪ್ಡ ಯುತಿತೋಯ. ಶ್ರೋಮಂತರಾಗಿರುವ, ಆತಮವನುು
ನಿಯಂತಿರಸಿಕ ೊಂಡಿರುವ, ಬುದಿಧವಂತರಾದ,

372
ರ್ಜತ ೋಂದಿರಯರಾದ ಪಾಂಡವರ ೊಂದಿಗ ಜಗಳವಾಡಿ ನಿೋನು
ಮಹಾ ಸುಖ್ದಿಂದ ವಂಚಿತನಾಗುತಿತೋಯ. ಸುಹೃದಯರ
ಕ ೊೋಪ್ವನುು ತಡ ದು ಯಥ ೊೋಚಿತವಾಗಿ ಪಾಂಡುಪ್ುತರರಿಗ
ಅವರ ಭಾಗವನುು ಕ ೊಟುಿ ರಾಜಾವನುು ಆಳು. ಅವರನುು ಈ
ಹದಿಮೊರು ವಷ್ವಗಳು ಕಾಡಿದುುದು ಸಾಕು!
ಕಾಮಕ ೊರೋಧಗಳಿಂದ ಉರಿಯುವುದನುು ಶ್ಮನಗ ೊಳಿಸು.
ಯಾರ ಸಂಪ್ತತನುು ನಿನುದಾಗಿರಿಸಿಕ ೊಂಡಿರುವ ಯೋ ಆ
ಪಾರ್ವರನುು ಎದುರಿಸಲು ನಿೋನಾಗಲ್ಲೋ, ಕುರದಧನಾದ
ಸೊತಪ್ುತರನಾಗಲ್ಲೋ, ನಿನು ತಮಮ ದುಃಶಾಸನನಾಗಲ್ಲೋ
ಶ್ಕತರಿಲಿ. ಭೋಷ್ಮ, ದ ೊರೋಣ, ಕೃಪ್, ಕಣವ, ಭೋಮಸ ೋನ,
ಧನಂಜಯ ಮತುತ ಧೃಷ್ಿದುಾಮುರು ಕುಪತರಾದರ ಎಲಿ
ಪ್ರಜ ಗಳೂ ಇಲಿವಾಗುವುದು ಖ್ಂಡಿತ. ಕ ೊರೋಧದ ವಶ್ದಲ್ಲಿ
ಬಂದು ಕುರುಗಳನುು ಕ ೊಲ್ಲಿಸಬ ೋಡ. ನಿನಿುಂದಾಗಿ ಪಾಂಡವರು
ಭೊಮಿಯಲ್ಲಿರುವ ಎಲಿರನೊು ವಧಿಸದಿರಲ್ಲ.

ಮೊಢ! ಭೋಷ್ಮ, ದ ೊರೋಣ, ಕೃಪ್ ಮದಲಾದವರು ಸವವ


ಶ್ಕಿತಯನೊು ಉಪ್ಯೋಗಿಸಿ ನಿನು ಪ್ರವಾಗಿ ಹ ೊೋರಾಡುತಾತರ
ಎಂದು ನಿೋನು ತಿಳಿದುಕ ೊಂಡಿದಿುೋಯ. ಆದರ ಅದು ಹಾಗ
ಆಗುವುದಿಲಿ. ಏಕ ಂದರ ವಿರ್ಜತಾತಮರಾದ ಇವರಿಗ ನಿನು
ಮೋಲ ಮತುತ ಪಾಂಡವರ ಮೋಲ ಇರುವ ಪರೋತಿಯು
ಸಮನಾದುದು. ಒಂದುವ ೋಳ ಇವರು ರಾಜಪಂಡದ
373
ಭಯದಿಂದ ರ್ಜೋವನವನುು ಮುಡುಪಾಗಿಟಿರೊ ಅವರು ರಾಜ
ಯುಧಿಷ್ಠಿರನ ಮುಖ್ವನುು ನ ೋರವಾಗಿ ನ ೊೋಡಲಾರರು.
ಲ ೊೋಭದಿಂದ ಸಂಪ್ತತನುು ಗಳಿಸುವ ನರರು ಇಲ್ಲಿ
ಕಂಡುಬರುವುದಿಲಿ. ಆದುದರಿಂದ ಲ ೊೋಭವನುು ತಡ ದು
ಶಾಂತನಾಗು.””

ದುಯೋವಧನನು ಶ್ರೋಕೃಷ್ಣನನುು ಬಂಧಿಸಲು


ಪ್ರಯತಿುಸಿದುದು
ತಾಯಿಯು ಹ ೋಳಿದ ಅರ್ವವತಾತದ ಮಾತುಗಳನುು ಅನಾದರಿಸಿ ಪ್ುನಃ
ಸಿಟ್ಟಿನಿಂದ ಅವನು ಹ ೊರಟು ಅಕೃತಾತಮರ ಬಳಿ ಹ ೊೋದನು. ಆಗ
ಸಭ ಯಿಂದ ನಿಗವಮಿಸಿ ಕೌರವನು ಜೊಜುಕ ೊೋರ ರಾಜ ಸೌಬಲ
ಶ್ಕುನಿಯಡನ ಮಂತಾರಲ ೊೋಚನ ಮಾಡಿದನು. ದುಯೋವಧನ,
ಕಣವ, ಸೌಬಲ ಶ್ಕುನಿ ಮತುತ ದುಃಶಾಸನ ಈ ನಾಲವರ ನಡುವ ಈ
ಚಚ ವಯಾಯಿತು:
“ಕ್ಷ್ಪ್ರಕಾರಿೋ ಜನಾದವನನು ರಾಜ ಧೃತರಾಷ್ರ ಮತುತ
ಶಾಂತನವನ ಸಹಾಯದಿಂದ ನಮಮನುು ಸ ರ ಹಿಡಿಯುವ
ಮದಲು ನಾವ ೋ ಇಂದರನು ವ ೈರ ೊೋಚಿನಿಯನುು ಹ ೋಗ ೊೋ
ಹಾಗ ಬಲವನುುಪ್ಯೋಗಿಸಿ ಸ ೊೋಲ್ಲಸಿ ಹೃಷ್ಠೋಕ ೋಶ್ನನುು
ಬಂಧಿಸ ೊೋಣ! ವಾಷ್ ಣೋವಯನು ಬಂಧಿಯಾದುದನುು ಕ ೋಳಿ
ಹತಚ ೋತಸರಾದ ಪಾಂಡವರು ಹಲುಿ ಮುರಿದ ಹಾವಿನಂತ

374
ನಿರುತಾ್ಹಿಗಳಾಗುತಾತರ . ಏಕ ಂದರ ಈ ಮಹಾಬಾಹುವು
ಅವರ ಲಿರಿಗ ನ ರಳು ಮತುತ ರಕ್ . ಸವವಸಾತವತರ ವರದ ಈ
ಋಷ್ಭನನುು ಸ ರ ಹಿಡಿದರ ಸ ೊೋಮಕರ ೊಂದಿಗ ಪಾಂಡವರು
ನಿರುದಾಮರಾಗುತಾತರ . ಆದುದರಿಂದ ಈ ಕ್ಷ್ಪ್ರಕಾರಿಣಿೋ
ಕ ೋಶ್ವನನುು ನಾವ ೋ, ಧೃತರಾಷ್ರನು ಕೊಗಾಡಿದರೊ,
ಬಂಧಿಸಿಟುಿ, ಶ್ತುರಗಳ ಮೋಲ ಆಕರಮಣ ಮಾಡ ೊೋಣ!”

ಆ ಪಾಪ ದುಷ್ಿಚ ೋತಸರ ಅಭಪಾರಯವನುು, ಸನ ುಗಳನುು


ಅರ್ವಮಾಡಿಕ ೊಳುಳವ ಕವಿ ಸಾತಾಕಿಯು ಕೊಡಲ ೋ ತಿಳಿದುಕ ೊಂಡನು.
ಅದಕಾಕಗಿ ಹ ೊರಬಂದು ಹತಿತರದಲ್ಲಿ ನಿಂತಿದು ಹಾದಿವಕಾ
ಕೃತವಮವನಿಗ ಹ ೋಳಿದನು:

“ಬ ೋಗನ ೋ ಸ ೋನ ಯನುು ಸಿದಧಗ ೊಳಿಸು! ನಾನು ಅಕಿಿಷ್ಿಕಮಿವಗ


ಹ ೋಳುವುದರ ೊಳಗ ನಿೋನು ಸನುದಧ ಸ ೋನ ಯನುು
ಸಭಾದಾವರದಲ್ಲಿ ತಂದು ನಿಲ್ಲಿಸು.”

ಸಿಂಹವು ಗಿರಿಗುಹ ಯನುು ಪ್ರವ ೋಶ್ಸುವಂತ ಆ ವಿೋರನು ಸಭ ಯನುು


ಪ್ರವ ೋಶ್ಸಿ ಅವರ ಅಭಪಾರಯವನುು ಮಹಾತಮ ಕ ೋಶ್ವನಿಗ ಹ ೋಳಿದನು.
ಧೃತರಾಷ್ರ ವಿದುರರಿಗೊ ಇದನುು ಹ ೋಳಿದನು. ಅವರ ಉಪಾಯದ
ಕುರಿತು ಹ ೋಳಿ ನಸುನಗುತಾತ ಹ ೋಳಿದನು:

“ಈ ಮೊಢರು ಇಲ್ಲಿ ಸಾಧುಗಳು ನಿಷ್ ೋಧಿಸುವ, ಧಮವ-


ಅರ್ವ-ಕಾಮಗಳಿಗ ಸಲಿದ ಕ ಲಸವನುು ಮಾಡಲು
375
ಬಯಸುತಿತದಾುರ . ಆದರ ಅವರು ಅದನುು ಎಂದೊ
ಸಾಧಿಸರಾರರು. ಈ ಮೊಢ ಪಾಪಾತಮರು ಒಂದಾಗಿ
ಕ ೊರೋಧಲ ೊೋಭವಶಾನುಗರಾಗಿ, ಕಾಮ ಮತುತ ಸಿಟ್ಟಿನಿಂದ
ಧಷ್ಠವತರಾಗಿ ಮಾಡಬಾರದುದನುು ಮಾಡಲು
ಹ ೊರಟ್ಟದಾುರ . ಈ ಅಲಪಚ ೋತಸರು ಉತತರಿೋಯದಲ್ಲಿ
ಉರಿಯುತಿತರುವ ಬ ಂಕಿಯನುು ಹಿಡಿದಿಟುಿಕ ೊಳಳಲು
ಪ್ರಯತಿುಸುವ ಬಾಲಕರಂತ ಈ ಪ್ುಂಡರಿೋಕಾಕ್ಷನನುು
ಸ ರ ಹಿಡಿಯಲು ಹ ೊರಟ್ಟದಾುರ .”

ಸಾತಾಕಿಯ ಆ ಮಾತನುು ಕ ೋಳಿ ದಿೋಘ್ವದಶ್ವ ವಿದುರನು


ಕುರುಸಂಸದಿಯಲ್ಲಿ ಮಹಾಬಾಹು ಧೃತರಾಷ್ರನಿಗ ಹ ೋಳಿದನು.

“ರಾಜನ್! ನಿನು ಮಕಕಳ ಲಿರಿಗೊ ಕ ೊನ ಯ ಗಳಿಗ ಯು


ಬಂದುಬಿಟ್ಟಿದ ! ಅಶ್ಕಾರಾಗಿದುರೊ ಅಯಶ್ಸ್ನುು ತರುವ
ಕ ಲಸವನುು ಮಾಡಲು ಉದುಾಕತರಾಗಿದಾುರ . ಎಲಿರೊ
ಒಂದಾಗಿ ಈ ವಾಸವನ ಅನುಜ ಪ್ುಂಡರಿೋಕಾಕ್ಷನ ಮೋಲ
ಅಕರಮಣ ಮಾಡಿ ಸ ರ ಹಿಡಿಯಲು ಬಯಸುತಿತದಾುರಲಿ!
ಬ ಂಕಿಯ ಬಳಿ ಹ ೊೋಗಲು ಪ್ತಂಗಗಳಿಗ ಹ ೋಗ ಅಸಾಧಾವೊೋ
ಹಾಗ ಈ ಪ್ುರುಷ್ ಶಾದೊವಲ, ಅಪ್ರಧೃಷ್ಾ, ದುರಾಸದನ
ಬಳಿಹ ೊೋಗಲೊ ಅವರಿಗ ಸಾದಾವಿಲಿ. ಜನಾದವನನು
ಬಯಸಿದರ ಪ್ರಯತಿುಸುತಿತರುವ ಇವರ ಲಿರನೊು ಕೃದಧ

376
ಸಿಂಹವು ಮೃಗಗಳನುು ಹ ೋಗ ೊೋ ಹಾಗ ಯಮಸಾದನಕ ಕ
ಕಳುಹಿಸುತಾತನ . ಆದರ ಕೃಷ್ಣನು ಈ ನಿಂದನಿೋಯ ಕ ಸಲವನುು
ಎಂದೊ ಮಾಡುವುದಿಲಿ. ಈ ಅಚುಾತ ಪ್ುರುಷ್ ೊೋತತಮನು
ಧಮವವನುು ದಾಟುವವನಲಿ.”

ವಿದುರನು ಹಿೋಗ ಹ ೋಳಲು ಕ ೋಶ್ವನು ಧೃತರಾಷ್ರನನುು ನ ೊೋಡಿ,


ಸುಹೃದಯರು ಕ ೋಳುವಂತ ಈ ಮಾತುಗಳನಾುಡಿದನು:

“ರಾಜನ್! ಇವರು ತಮಮ ಬಲವನುುಪ್ಯೋಗಿಸಿ ನನು


ಸ ರ ಹಿಡಿಯ ಬಯಸಿದರ ಅವರಿಗ ಅದನುು ಮಾಡುವುದಕ ಕ
ಬಿಡು. ಅವರನುು ನಾನು ಏನು ಮಾಡಬ ೋಕ ಂದು ನನಗ
ತಿಳಿದಿದ . ಇವರ ಲಿರೊ ಸಿಟ್ಾಿಗಿ ಮಹಾ ಉತಾ್ಹದಿಂದ
ಆಕರಮಣ ಮಾಡಲು ಬಂದರೊ ನಾನು ನಿಂದನಿೋಯವಾದ
ಪಾಪ್ ಕಮವವನುು ಎಂದೊ ಮಾಡುವುದಿಲಿ.
ಪಾಂಡವರದುನುು ಹಿಡಿದಿಟುಿಕ ೊಂಡು ನಿನು ಮಕಕಳು
ತಮಮದುನೊು ಕಳ ದುಕ ೊಳುಳತಾತರ . ಆದರ ಇದನ ುೋ ಮಾಡಲು
ಅವರು ಇಚಿಛಸಿದರ , ಯುಧಿಷ್ಠಿರನ ಕ ಲಸವು ಮುಗಿದಂತ .
ಏಕ ಂದರ ಇಂದ ೋ ನಾನು ಇವರನುು ಮತುತ ಇವರನುು
ಅನುಸರಿಸಿ ಬರುವವರನುು ಹಿಡಿದು ಪಾರ್ವರಿಗ
ಕ ೊಡಬಹುದು. ನನಗ ಯಾವುದು ಅಸಾಧಾವಾದುದು?
ಆದರ ನಿನು ಸನಿುಧಿಯಲ್ಲಿ ಕ ೊೋಪ್ ಮುತುತ ಪಾಪ್ಬುದಿಧಯಲ್ಲಿ

377
ಹುಟುಿವ ಈ ನಿಂದನಿೋಯ ಕ ಲಸವನುು ಮಾಡುವುದಿಲಿ. ಈ
ದುಯೋವಧನನನಿಗ ಮತುತ ಇತರ ಎಲಿರಿಗೊ ಏನು
ಮಾಡಬ ೋಕ ಂದು ಬಯಸಿರುವರ ೊೋ ಅದನುು ಮಾಡಲು
ಒಪಪಗ ಯನುು ಕ ೊಡುತ ೋತ ನ .”

ಇದನುು ಕ ೋಳಿ ಧೃತರಾಷ್ರನು ವಿದುರನಿಗ ಹ ೋಳಿದನು:

“ಆ ಪಾಪ, ರಾಜಾಲುಬಧ ಸುಯೋಧನನನುು ಅವನ ಮಿತರರು,


ಅಮಾತಾರು, ಸ ೊೋದರರು ಮತುತ ಅನುಯಾಯಿಗಳ ೂಂದಿಗ
ಬ ೋಗನ ಕರ ದುಕ ೊಂಡು ಬಾ! ಅವರನುು ದಾರಿಗ ತರಲು
ಮತ ೊತಮಮ ಪ್ರಯತಿುಸ ೊೋಣ.”

ಆಗ ಕ್ಷತತನು ಬ ೋಡವಂತಿದು, ರಾಜರಿಂದ ಸುತುತವರ ಯಲಪಟ್ಟಿದು


ದುಯೋವಧನನನುು ಅವನ ಸಹ ೊೋದರರ ೊಂದಿಗ ಸಭ ಗ
ಪ್ರವ ೋಶ್ಗ ೊಳಿಸಿದನು. ಆಗ ರಾಜಾ ಧೃತರಾಷ್ರನು ಕಣವ-
ದುಃಶಾಸನರ ೊಡನಿದು, ರಾಜರಿಂದ ಸುತುತವರ ಯಲಪಟ್ಟಿದು
ದುಯೋವಧನನಿಗ ಹ ೋಳಿದನು:

“ಕೊರರಿ! ಪಾಪ್ಭೊಯಿಷ್ಿ! ಕ್ಷುದರಕಮಿವಗಳ ಸಹಾಯದಿಂದ,


ಪಾಪಗಳ ೂಂದಿಗ ಪಾಪ್ ಕಮವವನ ುಸಗಲು
ಬಯಸುತಿತದಿುೋಯ! ಕುಲಪಾಂಸನ! ಅಶ್ಕಾವಾದರೊ
ಅಯಶ್ಸ್ನುು ತರುವ, ಸಾಧುಗಳು ನಿಂದಿಸುವ, ಮೊಢನಾದ
ನಿೋನ ೊಬಬನ ೋ ಮಾಡಬಹುದಾದ ಕ ಲಸವನುು ಮಾಡಲು
378
ಹ ೊರಟ್ಟರುವ . ಅಪ್ರಧೃಷ್ಿನಾದ, ದುರಾಸದನಾದ ಈ
ಪ್ುಂಡರಿೋಕಾಕ್ಷನನುು ನಿೋನು ಪಾಪಗಳ ಸಹಾಯದಿಂದ
ನಿಬವಲನನಾುಗಿಸಿ ಸ ರ ಹಿಡಿಯಲು ಬಯಸುತಿತೋಯಲಾಿ!
ಮಂದ! ಬಾಲಕನು ಚಂದರನನುು ಬಯಸುವಂತ
ವಾಸವನ ೊಂದಿಗ ದ ೋವತ ಗಳೂ ಬಲಾತಕರಿಸಲು ಶ್ಕಾನಲಿದ
ಇವನನುು ಹಿಡಿಯಲು ನಿೋನು ಬಯಸುತಿತದಿುೋಯ. ಕ ೋಶ್ವನನುು
ಸಮರದಲ್ಲಿ ದ ೋವ-ಮನುಷ್ಾ-ಗಂಧವವ-ಸುರ-ಉರುಗರೊ
ಕೊಡ ಸ ೊೋಲ್ಲಸಲಾರರು ಎಂದು ನಿನಗ ತಿಳಿದಿಲಿವ ೋ?
ಕ ೈಯಲ್ಲಿ ಹಿಡಿದಿಟುಿಕ ೊಳಳಲಾರದ ಗಾಳಿಯಂತ , ಕ ೈಯಿಂದ
ಮುಟಿಲಾಗದ ಶ್ಶ್ಯಂತ , ತಲ ಯಲ್ಲಿ ಹ ೊರಲ್ಲಕಾಕಗದ
ಭೊಮಿಯಂತ ಕ ೋಶ್ವನನುು ಬಲವನುುಪ್ಯೋಗಿಸಿ
ಹಿಡಿಯಲ್ಲಕಾಕಗುವುದಿಲಿ!”

ಧೃತರಾಷ್ರನು ಹಿೋಗ ಹ ೋಳಲು ಕ್ಷತತ ವಿದುರನೊ ಕೊಡ ಅಮಷ್ವಣ


ಧಾತವರಾಷ್ರ ದುಯೋವಧನನನುು ನ ೊೋಡಿ ಹ ೋಳಿದನು:

“ಸೌಭದಾವರದಲ್ಲಿ ದಿವವಿದ ಎಂಬ ಹ ಸರಿನ ವಾನರ ೋಂದರನು


ಅತಿ ದ ೊಡಡ ಶ್ಲಾವಷ್ವದಿಂದ ಕ ೋಶ್ವನನುು ಮುಚಿಚದನು.
ಮಾಧವನನುು ಹಿಡಿಯಲು ಬಯಸಿ ವಿಕರಮದಿಂದ
ಸವವಯತುಗಳನುು ಮಾಡಿದರೊ ಹಿಡಿಯಲು ಆಗಲ್ಲಲಿ.
ಅಂರ್ವನನುು ಬಲವನುುಪ್ಯೋಗಿಸಿ ಹಿಡಿಯಲು

379
ಬಯಸುತಿತರುವ . ನಿಮೋವಚನದಲ್ಲಿ ಮಹಾಸುರರು
ಆರುಸಾವಿರ ಪಾಶ್ಗಳಿಂದಲೊ ಹಿಡಿಯಲು ಅಸಮರ್ವರಾದ
ಇವನನುು ಬಲವನುುಪ್ಯೋಗಿಸಿ ಹಿಡಿಯಲು ಬಯಸುತಿತರುವ .
ಪಾರಗ ೊಜಯೋತಿಷ್ಕ ಕ ಹ ೊೋಗಿದು ಶೌರಿಯನುು ದಾನವರ ಸಹಿತ
ನರಕನು ಹಿಡಿಯಲು ಅಸಮರ್ವನಾದ. ಇವನನುು ನಿೋನು
ಬಲವನುುಪ್ಯೋಗಿಸಿ ಹಿಡಿಯಲು ಬಯಸುತಿತರುವ . ಇವನು
ಬಾಲಾದಲ್ಲಿಯೋ ಶ್ಶ್ುವಾಗಿದಾುಗ ಪ್ೊತನಿಯನುು ಕ ೊಂದನು
ಮತುತ ಗ ೊೋವುಗಳನುು ರಕ್ಷ್ಸಲು ಗ ೊೋವಧವನವನುು ಎತಿತ
ಹಿಡಿದನು. ಇವನು ಅರಿಷ್ಿ, ಧ ೋನುಕ, ಮಹಾಬಲ ಚಾಣೊರ,
ಅಶ್ವರಾಜ ಮತುತ ದುರಾಚಾರಿ ಕಂಸನನುು ಕ ೊಂದಿರುವನು.
ಇವನು ಜರಾಸಂಧ, ವಕರ, ವಿೋಯವವಾನ್ ಶ್ಶ್ುಪಾಲ ಮತುತ
ಬಾಣರನುು ಸಂಹರಿಸಿದಾುನ . ಸಮರದಲ್ಲಿ ರಾಜರನುು
ಸದ ಬಡಿದಿದಾುನ . ಇವನು ರಾಜಾ ವರುಣ ಮತುತ
ಅಮಿತೌಜಸ ಪಾವಕನನುು ಸ ೊೋಲ್ಲಸಿದಾುನ . ಸಾಕ್ಾತ್
ಶ್ಚಿೋಪ್ತಿಯನುು ಗ ದುು ಪಾರಿಜಾತವನುು ಅಪ್ಹರಿಸಿದನು.
ಏಕಾಣವವದಲ್ಲಿ ಮಲಗಿರುವಾಗ ಇವನು ಮಧು-ಕ ೈಟಭರನುು
ಸಂಹರಿಸಿದನು. ಇನ ೊುಂದು ಜನಮದಲ್ಲಿ ಹಯಗಿರೋವನನುು
ಕ ೊಂದನು. ಇವನು ಕತವ. ಇವನನುು ಯಾರೊ ಮಾಡಿಲಿ.
ಇವನು ಪೌರುಷ್ಗಳ ಕಾರಣ. ಯಾವುದನುು ಬಯಸುತಾತನ ೊೋ
ಅದನುು ಶೌರಿಯು ನಿರಾಯಾಸವಾಗಿ ಮಾಡುತಾತನ . ಇಲಿ!

380
ನಿನಗ ಈ ಗ ೊೋವಿಂದ, ಘೊೋರವಿಕರಮಿ, ಅಚುಾತ,
ಕೃದಧನಾದರ ಘೊೋರವಿಷ್ದಂತಿರುವ, ತ ೋಜ ೊೋರಾಶ್,
ಅನಿರ್ಜವತನು ಗ ೊತಿತಲಿ! ಅಗಿುಯ ಬಳಿಸಾರುವ ಪ್ತಂಗಗಳಂತ
ಈ ಅಕಿಿಷ್ಿಕಮಿವ, ಮಹಾಬಾಹು ಕೃಷ್ಣನ ಮೋಲ ರಗಿ ನಿೋನು
ಮತುತ ಅಮಾತಾರು ಇಲಿವಾಗುತಿತೋರಿ!”

ಕುರುಸಭ ಯಲ್ಲಿ ಶ್ರೋಕೃಷ್ಣನ ವಿಶ್ವರೊಪ್ ದಶ್ವನ


ವಿದುರನು ಹಿೋಗ ಹ ೋಳಲು ಶ್ತುರಪ್ೊಗಹ ವಿೋಯವವಾನ್ ಕ ೋಶ್ವನು
ಧಾತವರಾಷ್ರ ದುಯೋವಧನನಿಗ ಹ ೋಳಿದನು.
“ಸುಯೋಧನ! ಮೋಹದಿಂದ ನಿೋನು ನಾನು ಒಬಬನ ೋ ಎಂದು
ತಿಳಿದುಕ ೊಂಡಿದಿುೋಯ. ಆದುದರಿಂದ ದುಬುವದ ಧೋ! ನನುನುು
ಬಲವನುುಪ್ಯೋಗಿಸಿ ಸ ರ ಹಿಡಿಯಲು ಬಯಸುತಿತರುವ .
ಇಲ್ಲಿಯೋ ಪಾಂಡವರೊ, ಹಾಗ ಯೋ ಎಲಿ ಅಂಧಕ-
ವೃಷ್ಠಣಯರೊ ಇದಾುರ . ಇಲ್ಲಿಯೋ ಆದಿತಾರೊ, ರುದರರು,
ವಸುಗಳೂ, ಮಹಷ್ಠವಗಳೂ ಇದಾುರ !”

ಹಿೋಗ ಹ ೋಳಿ ಪ್ರವಿೋರಹ ಕ ೋಶ್ವನು ಜ ೊೋರಾಗಿ ನಕಕನು. ಆ ಮಹಾತಮ


ಶೌರಿಯು ನಗುತಿತದುಂತ ಅವನಿಂದ ಬ ಂಕಿಯಂತ ಪ್ರಕಾಶ್ಮಾನರಾದ
ಅಂಗುಷ್ಿ ಮಾತರದ ತಿರದಶ್ರು ಹ ೊರಹ ೊಮಿಮದರು. ಅವನ ಹಣ ಯಲ್ಲಿ
ಬರಹಮನಿದುನು. ಎದ ಯಲ್ಲಿ ರುದರನು ಕಾಣಿಸಿಕ ೊಂಡನು. ಭುಜದಿಂದ
ಲ ೊೋಕಪಾಲಕರು ಮತುತ ಮುಖ್ದಿಂದ ಅಗಿುಯು ಹ ೊರಬಂದರು.

381
382
ಆದಿತಾರು, ಸಾಧಾರು, ವಸವರು, ಅಶ್ವನಿಯರು, ಮರುತರು,
ಇಂದರನ ೊಂದಿಗ ವಿಶ ವೋದ ೋವರು, ಮತುತ ಯಕ್ಷ ಗಂಧವವ ರಾಕ್ಷಸರ
ರೊಪ್ಗಳು ಕಂಡುಬಂದವು. ಅವನ ಎರಡು ತ ೊೋಳುಗಳಿಂದ
ಸಂಕಷ್ವಣ-ಧನಂಜಯರು ಹ ೊರಬಂದರು. ಧನಿವೋ ಅಜುವನನು
ಎಡಗಡ ಯಿಂದ ಮತುತು ಹಲಾಯುಧವನುು ಹಿಡಿದ ರಾಮನು
ಬಲಗಡ ಯಿಂದ. ಭೋಮ, ಯುಧಿಷ್ಠಿರ, ಮತುತ ಮಾದಿರೋಪ್ುತರರಿಬಬರು
ಅವನ ಬ ನಿುನಿಂದ ಮತುತ ಪ್ರದುಾಮುನ ೋ ಮದಲಾದ ಅಂಧಕ
ವೃಷ್ಠಣಯರು ಮುಖ್ದಿಂದ ಹ ೊರಬಂದು ಮಹಾಯುಧಗಳನುು ಹಿಡಿದು
ಕೃಷ್ಣನ ಎದಿರು ಬಂದರು. ಶ್ಂಖ್, ಚಕರ, ಗದ , ಶ್ಕಿತ, ಶಾಂಙ್ೃ, ಲಾಂಗಲ
ಮತುತ ನಂದಕಗಳು ತ ೊೋರಿಸಿಕ ೊಂಡವು. ಇನೊು ಇತರ ಸವವ
ಆಯುಧಗಳು ಕೃಷ್ಣನ ಎಲಿ ನಾನಾ ಬಾಹುಗಳಲ್ಲಿ ಬ ಳಗುತಿತದುವು.
ಅವನ ಎರಡೊ ಕಣುಣಗಳಿಂದ, ಮೊಗಿನಿಂದ ಮತುತ ಎರಡು
ಕಿವಿಗಳಿಂದ ಸುತತಲೊ ಮಹಾರೌದರವಾದ ಹ ೊಗ ಯಿಂದ ಕೊಡಿದ
ಬ ಂಕಿಯು ಪ್ರಕಾಶ್ಸಿ ಹ ೊರಬಂದಿತು. ಅವನ ರೊಮಕೊಪ್ಗಳಿಂದ
ಸೊಯವನಂತ ಮರಿೋಚಿಗಳು ಹ ೊರಸೊಸಿದವು. ದ ೊರೋಣ, ಭೋಷ್ಮ,
ಮಹಾಮತಿ ವಿದುರ, ಮಹಾಭಾಗ ಸಂಜಯ ಮತುತ ತಪೊೋಧನ
ಋಷ್ಠಗಳನುು ಬಿಟುಿ ಅಲ್ಲಿದು ರಾಜರು ಆ ಮಹಾತಮ ಕ ೋಶ್ವನ
ಘೊೋರರೊಪ್ವನುು ನ ೊೋಡಿ ಚ ೋತನಗಳು ನಡುಗಿ ಕಣುಣಗಳನುು
ಮುಚಿಚದರು. ಭಗವಾನ್ ಜನಾದವನನು ಅವರಿಗ ದಿವಾ ದೃಷ್ಠಿಯನುು
ನಿೋಡಿದುನು. ಸಭಾತಲದಲ್ಲಿ ಮಾಧವನ ಆ ಮಹದಾಶ್ಚಯವವನುು

383
ನ ೊೋಡಿ ದ ೋವದುಂದುಭಗಳು ಮಳಗಿದವು ಮತುತ ಪ್ುಷ್ಪವೃಷ್ಠಿಯು
ಸುರಿಯಿತು. ಇಡಿೋ ಭೊಮಿಯು ನಡುಗಿತು ಮತುತ ಸಾಗರವೂ
ಕ್ ೊೋಭ ಗ ೊಂಡಿತು. ಪಾಥಿವವರ ಲಿರೊ ಪ್ರಮ ವಿಸಿಮತರಾದರು. ಆಗ ಆ
ಪ್ುರುಷ್ವಾಾಘ್ರ ಅರಿಂದಮನು ತನುದ ೋ ಸವರೊಪ್ವಾದ ಆ ದಿವಾ,
ಅದುಭತ, ವಿಚಿತರ ವ ೈಭವಯುಕತ ರೊಪ್ವನುು ಹಿಂದ ತ ಗ ದುಕ ೊಂಡನು.

ಆಗ ಸಾತಾಕಿ ಮತುತ ಹಾದಿವಕಾರಿಬಬರ ಕ ೈಗಳನುು ಹಿಡಿದು


ಮಧುಸೊದನನು ಋಷ್ಠಗಳಿಂದ ಅಪ್ಪಣ ಪ್ಡ ದು ಹ ೊರಟನು.
ನಾರದಾದಿ ಋಷ್ಠಗಳು ಅಲ್ಲಿಯೋ ಅಂತಹಿವತರಾದರು. ಆ
ಕ ೊೋಲಾಹಲದಲ್ಲಿ ಅದ ೊಂದು ಅದುಭತವಾಗಿಯೋ ನಡ ಯಿತು. ಅವನು
ಹ ೊೋಗುತಿತರುವುದನುು ನ ೊೋಡಿ ರಾಜರ ೊಂದಿಗ ಕೌರವರು
ಶ್ತಕರತುವನುು ದ ೋವತ ಗಳು ಹ ೋಗ ೊೋ ಹಾಗ ಆ ನರವಾಾಘ್ರನನುು
ಹಿಂಬಾಲ್ಲಸಿದರು. ಆ ಸವವ ರಾಜಮಂಡಲವನೊು ನಿಲವಕ್ಷ್ಸಿ
ಅಮೋಯಾತಮ ಶೌರಿಯು ಹ ೊಗ ಯಿಂದ ಹಿಂಬಾಲ್ಲಸಲಪಡುವ
ಬ ಂಕಿಯಂತ ಹ ೊರ ಬಂದನು. ಆಗ ಶ್ುಭರವಾದ, ಗಂಟ್ ಗಳ
ನಾದಮಾಡುತಿತದು, ಹ ೋಮಜಾಲವಿಚಿತರವಾದ, ಮಳ ಗಾಲದ
ಮೋಡದಂತ ಜ ೊೋರಾಗಿ ಗುಡುಗುತತ ಬಂದ, ವ ೈಯಾಘ್ರ
ಚಮವಗಳನುು ಹ ೊದ ಸಿದ ಸೊಪ್ಗಳಿರುವ, ಸ ೈನಾ-ಸುಗಿರೋವರನುು
ಕಟ್ಟಿದು ಮಹಾ ರರ್ದಲ್ಲಿ ದಾರುಕನು ಕಾಣಿಸಿಕ ೊಂಡನು. ಹಾಗ ಯೋ
ವೃಷ್ಠಣಗಳ ನಾಯಕ, ವಿೋರ ಹಾದಿವಕಾ ಮಹಾರಥಿ ಕೃತವಮವನು
ರರ್ದಲ್ಲಿ ಕುಳಿತು ಕಾಣಿಸಿಕ ೊಂಡನು. ರರ್ದಲ್ಲಿ ಕುಳಿತು ಹ ೊರಡುತಿತದು
384
ಅರಿಂದಮ ಶೌರಿಗ ಮಹಾರಾಜ ಧೃತರಾಷ್ರನು ಪ್ುನಃ ಹ ೋಳಿದನು:

“ಜನಾದವನ! ಪ್ುತರರ ಮೋಲ ನನಗ ಎಷ್ುಿ ಬಲವಿದ


ಎನುುವುದನುು ನಿೋನು ನ ೊೋಡಿದಿುೋಯ. ಎಲಿವೂ ನಿನು
ಪ್ರತಾಕ್ಷದಲ್ಲಿಯೋ ಇದ . ಪ್ರ ೊೋಕ್ಷವಾಗಿ ಏನೊ ನಡ ಯುತಿತಲಿ.
ಕುರುಗಳಲ್ಲಿ ಶಾಂತಿಯನುು ಇಚಿಛಸುವ, ಅದಕಾಕಗಿ
ಪ್ರಯತಿುಸುತಿತರುವ ನನು ಅವಸ ಿಯು ನಿನಗ ತಿಳಿದ ೋ ಇದ . ನನು
ಮೋಲ ಶ್ಂಕಿಸಬಾರದು. ಪಾಂಡವರ ಕುರಿತು ನನಗ
ಪಾಪ್ತವದ ಅಭಪಾರಯವಿಲಿ. ಏಕ ಂದರ ನಾನು
ಸುಯೋಧನನಿಗ ಏನು ಹ ೋಳಿದ ನ ನುುವುದು ನಿನಗ ತಿಳಿದ ೋ
ಇದ . ನಾನು ಸವವಯತುಗಳಿಂದ ಶಾಂತಿಗ ಪ್ರಯತುಪ್ಟ್ಟಿದ ುೋನ
ಎನುುವುದು ಎಲಿ ಕುರುಗಳಿಗೊ ಪಾಥಿವವ ರಾಜರಿಗೊ
ತಿಳಿದಿದ .”

ಆಗ ಆ ಮಹಾಬಾಹುವು ಜನ ೋಶ್ವರ ಧೃತರಾಷ್ರ, ದ ೊರೋಣ, ಪತಾಮಹ


ಭೋಷ್ಮ, ಕ್ಷತತ, ಬಾಹಿಿೋಕ ಮತುತ ಕೃಪ್ರನುು ಉದ ುೋಶ್ಸಿ ಹ ೋಳಿದನು:

“ಕುರುಸಂಸದಿಯಲ್ಲಿ ಏನು ನಡ ಯಿತ ೊೋ ಅದು ನಿಮಮ


ಪ್ರತಾಕ್ಷದಲ್ಲಿಯೋ ನಡ ಯಿತು. ಹ ೋಗ ಆ ಶ್ಷ್ಾಿಚಾರಗಳಿಲಿದ
ಮೊಢನು ಸಿಟ್ಟಿನಿಂದ ಹಾರಿ ಮೋಲ ೋಳುತಿತದುನು! ಮಹಿೋಪ್ತಿ
ಧೃತರಾಷ್ರನು ತನುನುು ಅನಿೋಶ್ನ ಂದು ಕರ ದುಕ ೊಳುಳವುದು
ಸರಿಯಾದುದ ೋ! ನಿಮಮಲಿರನೊು ಬಿೋಳ ೂಕಳುಳತಿತದ ುೋನ .

385
ಯುಧಿಷ್ಠಿರನ ಬಳಿ ಹ ೊೋಗುತ ೋತ ನ .”

ಕ ೈಮುಗಿದು ರರ್ದಲ್ಲಿ ಕುಳಿತು ಹ ೊರಟ ಪ್ುರುಷ್ಷ್ವಭ ಶೌರಿಯನುು


ಭರತಷ್ವಭ ಪ್ರವಿೋರರಾದ, ಮಹ ೋಷ್ಾವಸರಾದ ಭೋಷ್ಮ, ದ ೊರೋಣ, ಕ್ಷತತ,
ಧೃತರಾಷ್ರ, ಬಾಹಿಿೋಕ, ಅಶ್ವತಾಿಮ, ವಿಕಣವ ಮತುತ ಮಹಾರಥಿ
ಯುಯುತು್ವು ಹಿಂಬಾಲ್ಲಸಿ ಹ ೊೋದರು. ಆಗ ಶ್ುಭರವಾದ, ಗಂಟ್ ಗಳ
ನಾದಗ ೈಯುತಿತದು ದ ೊಡಡ ರರ್ದಲ್ಲಿ, ಕುರುಗಳು ನ ೊೋಡುತಿತದುಂತ ಯೋ
ತನು ಸ ೊೋದರತ ಯ
ತ ನುು ಕಾಣಲು ಹ ೊರಟನು.

ಕೃಷ್ಣನ ಮೊಲಕ ಕುಂತಿಯು ಪಾಂಡವರಿಗ ಕಳುಹಿದ


ಸಂದ ೋಶ್
ಅವಳ ಮನ ಯನುು ಪ್ರವ ೋಶ್ಸಿ ಚರಣಗಳಿಗ ವಂದಿಸಿ ಕುರುಸಂಸದಿಯಲ್ಲಿ
ನಡ ದುದನುು ಸಂಕ್ಷ್ಪ್ತವಾಗಿ ವರದಿಮಾಡಿದನು:
“ಸಿವೋಕರಿಸಬ ೋಕಾಗಿದುಂತಹ ಬಹುವಿಧದ ಮಾತುಗಳನುು
ಕಾರಣಗಳನುು ಕ ೊಟುಿ ಋಷ್ಠಗಳು ಮತುತ ನಾನು ಹ ೋಳಿದ ವು.
ಆದರ ಅವುಗಳನುು ಸಿವೋಕರಿಸಲ್ಲಲಿ. ದುಯೋವಧನನ ವಶ್ಕ ಕ
ಬಂದಿರುವ ಮತುತ ಅವನನುು ಅನುಸರಿಸುವ ಎಲಿರ ಕಾಲವು
ಪ್ಕವವಾಗಿದ . ನನಗ ಪಾಂಡವರ ಕಡ ಶ್ೋಘ್ರವಾಗಿ
ಹ ೊೋಗಬ ೋಕಾಗಿದ . ಆದುದರಿಂದ ನಿನುಲ್ಲಿ ಕ ೋಳುತಿತದ ುೋನ .
ಪಾಂಡವರಿಗ ಹ ೋಳಲು ನಿನು ಸಂದ ೋಶ್ವ ೋನ ಂದು ನನಗ
386
ಹ ೋಳು. ನಿನು ಮಾತನುು ಕ ೋಳುತ ೋತ ನ .”

ಕುಂತಿಯು ಹ ೋಳಿದಳು:

“ಕ ೋಶ್ವ! ಧಮಾವತಮ ರಾಜಾ ಯುಧಿಷ್ಠಿರನಿಗ ಹ ೋಳು - ‘ನಿನು


ಧಮವವು ಕ್ಷ್ೋಣಿಸುತಿತದ . ಮಗನ ೋ! ವೃಥಾ
ಕ ಲಸಮಾಡಬ ೋಡ! ಕ ೋವಲ ಕ ೋಳಿ ಕಲ್ಲತವರಂತ ನಿನು
ತಿಳುವಳಿಕ ಯು ಕಡಿಮ. ಬರಿಯ ಮಾತುಗಳನುು ಅನುಸರಿಸುವ
ಬುದಿಧಯು ಒಂದ ೋ ಧಮವವನುು ನ ೊೋಡುತಿತದ . ಸವಯಂಭುವು
ಸೃಷ್ಠಿಸಿದ ನಿನುದ ೋ ಜಾತಿಯ ಧಮವವನುು ನ ೊೋಡು. ಅವನ
ಬಾಹುಗಳಿಂದ ಹ ೊರಬಂದ ಕ್ಷತಿರಯನು ಬಾಹವಿೋಯವದಿಂದ
ರ್ಜೋವಿಸಬ ೋಕು. ನಿತಾವೂ ಕೊರರಕಮವಗಳಿಂದ ಪ್ರಜ ಗಳನುು
ಪ್ರಿಪಾಲ್ಲಸಬ ೋಕು. ಇದರ ಕುರಿತು ನಾನು ವೃದಧರಿಂದ ಕ ೋಳಿದು
ಉಪ್ಮಯಂದು ಇದ . ಕ ೋಳು. ಹಿಂದ ರಾಜಷ್ಠವ
ಮುಚುಕುಂದನಿಗ ಈ ಭೊಮಿಯನುು ವ ೈಶ್ರವಣನು ಅವನ
ಮೋಲ್ಲನ ಪರೋತಿಯಿಂದ ಕ ೊಟ್ಟಿದುನು. ಆದರ ಅವನು ಹಿೋಗ
ಹ ೋಳಿ ಅದನುು ಸಿವೋಕರಿಸಲ್ಲಲಿ: ‘ಬಾಹುವಿೋಯವದಿಂದ ಗಳಿಸಿದ
ರಾಜಾವನುು ಆಳಲು ಬಯಸುತ ೋತ ನ !’ ಆಗ ವ ೈಶ್ರವಣನು
ವಿಸಿಮತನಾಗಿ ಪರೋತನಾದನು. ರಾಜ ಮುಚುಕುಂದನು
ಕ್ಷತಿರಯಧಮವವನುು ಅನುಸರಿಸಿ ಬಾಹುವಿೋಯವದಿಂದ ಇಡಿೋ
ಭೊಮಿಯನುು ಗ ದುು ಚ ನಾುಗಿ ಆಳಿದನು.

387
ಧಮವದಿಂದ ನಡ ದುಕ ೊಳುಳವ ಪ್ರಜ ಗಳನುು ರಾಜನು
ಸುರಕ್ಷ್ಸಿದರ ಅವರ ಧಮವದ ನಾಲಕನ ಯ ಒಂದು ಭಾಗವು
ರಾಜನಿಗ ತಗಲುತತದ . ರಾಜನ ೋ ಆಚರಿಸುವ ಧಮವವು
ಅವನಿಗ ದ ೋವತವವನುು ಕಲ್ಲಪಸುತತದ . ಅವನು ಅಧಮವವನುು
ಆಚರಿಸಿದರ ನರಕಕ ಕೋ ಹ ೊೋಗುತಾತನ . ದಂಡನಿೋತಿಯು
ಚಾತುವವಣಾಗಳು ಸವಧಮವಗಳಲ್ಲಿರುವಂತ ನಿಯಂತಿರಸುತತದ .
ರಾಜನು ಅದನುು ಸರಿಯಾಗಿ ಬಳಸುವುದರಿಂದ ಉತತಮ
ಧಮವವನೊು ಪ್ಡ ಯುತಾತನ . ಯಾವಾಗ ರಾಜನು
ದಂಡನಿೋತಿಯನುು ಸಂಪ್ೊಣವವಾಗಿ ಜಾರಿಗ ತರುತಾತನ ೊೋ
ಆಗ ಕೃತಯುಗವ ಂಬ ಹ ಸರಿನ ಶ ರೋಷ್ಿಕಾಲವು ಬರುತತದ .
ಕಾಲವು ರಾಜನ ಕಾರಣವೊೋ ರಾಜನು ಕಾಲದ ಕಾರಣವೊೋ
ಎನುುವ ಸಂಶ್ಯ ಬ ೋಡ. ರಾಜನ ೋ ಕಾಲದ
ಕಾರಣವಾಗುತಾತನ . ರಾಜನ ೋ ಕೃತ, ತ ರೋತ, ದಾವಪ್ರ
ಯುಗಗಳನುು ಸೃಷ್ಠಿಸುತಾತನ . ನಾಲಕನ ಯ ಯುಗಕೊಕ ರಾಜನ ೋ
ಕಾರಣನಾಗುತಾತನ . ಕೃತದ ಕಾರಣದಿಂದ ರಾಜನು ಅತಾಂತ
ಸವಗವವನುು ಅನುಭವಿಸುತಾತನ . ತ ರೋತದ ಕಾರಣದಿಂದ
ರಾಜನು ಅತಾಂತ ಸವಗವವನುು ಅನುಭವಿಸುವುದಿಲಿ. ದಾವಪ್ರ
ಯುಗವನುು ತಂದರ ರಾಜನು ಅವನಿಗ ಸಿಗಬ ೋಕಾಗಿದು
ಭಾಗವನುು ಮಾತರ ಅನುಭವಿಸುತಾತನ . ದುಷ್ಕಮವಗಳನುು
ಮಾಡಿದ ರಾಜನು ಶಾಶ್ವತ ವಷ್ವಗಳ ವರ ಗ ನರಕದಲ್ಲಿ

388
ವಾಸಿಸುತಾತನ . ಏಕ ಂದರ ರಾಜನ ದ ೊೋಷ್ಗಳು ಜಗತಿತಗ
ಮತುತ ಜಗತಿತನ ದ ೊೋಷ್ಗಳು ಅವನಿಗ ತಗಲುತತವ .

ನಿನು ಪತೃಪತಾಮಹರಿಗ ಉಚಿತವಾದ ರಾಜಧಮವವನುು


ಅನುಸರಿಸು. ನಿೋನು ಯಾವ ರಾಜಷ್ಠವ ಪ್ದವಿಯನುು
ಬಯಸುತಿತೋಯೋ ಅದು ಇದಲಿ. ಏಕ ಂದರ ದುಬವಲ
ಹೃದಯಿಯಾಗಿ, ಕರುಣಾಜನಕನಾಗಿ ಪ್ರಜಾಪಾಲನ ಯನುು
ಮಾಡುವ ನೃಪ್ನಿಗ ಏನೊ ಫಲವು ದ ೊರಕುವುದಿಲಿ. ಯಾವ
ವಿಚಾರದಿಂದ ನಿೋನು ನಡ ದುಕ ೊಳುಳತಿತರುವ ಯೋ ಅದನುು
ಹಿಂದ ನಾವು ಯಾರೊ - ಪಾಂಡು, ನಾನು, ನಿನು
ಪತಾಮಹರು ಆಶ್ಸಿರಲ್ಲಲಿ. ನಾನು ಯಾವಾಗಲೊ ಯಜ್ಞ,
ದಾನ, ತಪ್ಸು್, ಶೌಯವ, ಪ್ರಜಾಸಂತಾನ, ಮಹಾತ ಮ, ಬಲ
ಮತುತ ಓಜಸು್ಗಳನುು ಆಶ್ಸಿದ ು. ಸರಿಯಾಗಿ ಆರಾಧಿಸಲಪಟಿ
ಶ್ುಭ ಮಾನುಷ್ ದ ೋವತ ಗಳಾದ ಬಾರಹಮಣರು ನಿತಾ ಸಾವಹಾ
ಮತುತ ನಿತಾ ಸವಧಾಗಳಿಂದ ದಿೋಘ್ವ ಆಯುಸ್ನೊು, ಧನವನೊು
ಪ್ುತರರನೊು ನಿೋಡುವರು. ಪತೃಗಳು ಮತುತ ದ ೋವತ ಗಳು
ಪ್ುತರರಿಂದ ನಿತಾವೂ ದಾನ, ಅಧಾಯನ, ಯಜ್ಞ ಮತುತ
ಪ್ರಜ ಗಳ ಪ್ರಿಪಾಲನ ಯನುು ಆಶ್ಸುತಾತರ .

ಇದು ಧಮವ ಅರ್ವಾ ಅಧಮವವ ನುುವುದು ಜನಮದಿಂದಲ ೋ


ಹುಟ್ಟಿಕ ೊಳುಳತತದ . ಮಗೊ! ಒಳ ಳಯ ಕುಲದಲ್ಲಿ ಹುಟ್ಟಿ

389
ವಿದಾಾವಂತನಾಗಿ ವೃತಿತಯಿಲಿದ ೋ ಪೋಡಿತರಾಗಿ ಭೊಮಿಯನುು
ತಿರುಗಿ ಬಳಲ್ಲದವರು ದಾನಪ್ತಿ ಶ್ ರನನುು ಸ ೋರಿ ತಮಮ
ಇಷ್ಾಿರ್ವಗಳನುು ಪ್ೊರ ೈಸಿಕ ೊಂಡರ ಅದಕಿಕಂತ ಶ ರೋಷ್ಿವಾದ
ಧಮವವು ಯಾವುದಿದ ? ಧಾಮಿವಕನಾದವನು
ದಾನದಿಂದಾಗಲ್ಲೋ, ಬಲದಿಂದಾಗಲ್ಲೋ ಹಾಗ ಯೋ
ಸಾಮಾದಿಂದಾಗಲ್ಲೋ ಎಲಿಕಡ ಗಳಿಂದ ರಾಜಾಗಳನುು
ಪ್ಡ ಯುತಾತನ . ಬಾರಹಮಣನು ಸಂಚರಿಸಿ ಭಕ್ಷಬ ೋಡಬ ೋಕು.
ಕ್ಷತಿರಯನು ಪ್ರಜಾಪಾಲನ ಮಾಡಬ ೋಕು. ವ ೈಶ್ಾನು ಧನಾಜವನ
ಮಾಡಬ ೋಕು. ಮತುತ ಶ್ ದರನು ಅವರ ಲಿರ
ಪ್ರಿಚಾರಕನಾಗಿರಬ ೋಕು. ನಿನಗ ಭಕ್ಾಟನ ಯು ನಿಷ್ಠದಧ. ನಿೋನು
ಕೃಷ್ಠ-ವಾಣಿಜಾಗಳಿಂದಲೊ ರ್ಜೋವಿಸುವಂತಿಲಿ.
ಕ್ಷತಿರಯನಾಗಿರುವ . ಬಾಹುವಿೋಯುವದಿಂದ
ಪೋಡಿತರಾದವರನುು ಕಾಪಾಡಿ ಉಪ್ರ್ಜೋವಿಸು.
ವಶ್ಪ್ಡ ಸಿಕ ೊಂಡಿರುವ ಪತಾರರ್ಜವತವನುು ಪ್ುನಃ ಸಾಮ,
ದಾನ, ಭ ೋದ, ದಂಡ ಅರ್ವಾ ನಯದಿಂದ ಪ್ಡ ದುಕ ೊೋ.

ನಾನು ಬಾಂಧವರಿಲಿದವಳಾಗಿದ ುೋನ ಎನುುವುದಕಿಕಂತ


ದುಃಖ್ತರವಾದುದು ಇನ ುೋನಿದ ? ನಿನುನುು ಹ ತುತ ನಾನು ಪ್ರರ
ಕೊಳಿನ ನಿರಿೋಕ್ ಯಲ್ಲಿದ ುೋನ . ರಾಜಧಮವದಿಂದ
ಯುದಧಮಾಡು! ಪತಾಮಹರನುು ಮುಳುಗಿಸಬ ೋಡ!
ಅನುಜರ ೊಂದಿಗ ಪಾಪಗಳ ದಾರಿಯಲ್ಲಿ ಹ ೊೋಗಬ ೋಡ.
390
ಪ್ುಣಾವನುು ಕಳ ದುಕ ೊಳಳಬ ೋಡ!

ಇದರ ಕುರಿತಾಗಿ ವಿದುರ ಯು ತನು ಪ್ುತರನ ೊಡನ ನಡ ಸಿದ


ಪ್ುರಾತನ ಐತಿಹಾಸಿಕ ಸಂವಾದವನುು ಉದಾಹರಿಸುತಾತರ .
ಇದರಲ್ಲಿ ಬಹಳಷ್ುಿ ಶ ರೋಯಸಕರ ವಿಷ್ಯಗಳಿವ . ಇದನುು
ಯಥಾವತಾತಗಿ ಅವನಿಗ ಹ ೋಳಬ ೋಕು.

ಕ ೋಶ್ವ! ಅಜುವನನಿಗ ಹ ೋಳು - ‘ನಿೋನು ಹುಟ್ಟಿದಾಗ ನಾನು


ನಾರಿಯರಿಂದ ಸುತುತವರ ಯಲಪಟುಿ ಆಶ್ರಮದಲ್ಲಿ
ಕುಳಿತುಕ ೊಂಡಿದ ು. ಆಗ ಅಂತರಿಕ್ಷದಲ್ಲಿ ದಿವಾರೊಪ್ದ
ಮನ ೊೋರಮ ಮಾತಾಯಿತು. ‘ಕುಂತಿೋ! ನಿನು ಮಗನು
ಸಹಸಾರಕ್ಷಸಮನಾಗುತಾತನ . ಇವನು ಸಂಗಾರಮದಲ್ಲಿ ಸ ೋರುವ
ಕುರುಗಳ ಲಿರನೊು ಭೋಮಸ ೋನನ ಸಹಾಯದಿಂದ ಜಯಿಸಿ
ಲ ೊೋಕವನುು ಉದಧರಿಸುತಾತನ . ನಿನು ಮಗನು ವಾಸುದ ೋವನ
ಸಹಾಯಕನಾಗಿ ರಣದಲ್ಲಿ ಕುರುಗಳನುು ಕ ೊಂದು ಪ್ೃಥಿವಯನುು
ಗ ದುು ಅವನ ಯಶ್ಸು್ ದಿವವನೊು ಮುಟುಿತತದ .
ಕಳ ದುಹ ೊೋದ ಪತರಯಂಶ್ವನುು ಪ್ುನಃ ಪ್ಡ ದು ಬ ಳ ಸುತಾತನ .
ಸಹ ೊೋದರರ ೊಂದಿಗ ಈ ಶ್ರೋಮಾನನು ಮೊರು ಯಾಗಗಳನುು
ನ ರವ ೋರಿಸುತಾತನ .’

ಅಚುಾತ! ಆ ಸತಾಸಂಧ, ಬಿೋಭತು್, ಸವಾಸಾಚಿಯು ನಾನು


ತಿಳಿದಂತ ಬಲವಂತನೊ ದುರಾಸದನೊ ಆಗಿದುರ ಆ ಮಾತು

391
ಹ ೋಳಿದಂತ ಯೋ ಆಗುತತದ . ಧಮವವಿದ ಯಂತಾದರ ಇದು
ಸತಾವಾಗುತತದ . ನಿೋನೊ ಕೊಡ ಹಾಗ ಯೋ ಎಲಿವೂ
ಆಗುವಂತ ಒದಗಿಸಿಕ ೊಡುತಿತೋಯ. ಆ ಮಾತು ಆಡಿದುದನುು
ನಾನೊ ಕೊಡ ಪ್ರಶ್ುಸುವುದಿಲಿ. ಮಹಾ ಧಮವಕ ಕ
ನಮಸಕರಿಸುತ ೋತ ನ . ಧಮವವು ಪ್ರಜ ಗಳನುು ಪಾಲ್ಲಸುತತದ .
ಇದನುು ಧನಂಜಯನಿಗ ಹ ೋಳು. ಇದನುು ನಿತಾವೂ
ಉದುಾಕತನಾಗಿರುವ ವೃಕ ೊೋದರನಿಗ ಹ ೋಳು: ‘ಕ್ಾತರಣಿಯು
ಯಾವ ಕಾರಣಕಾಕಗಿ ಹಡ ಯುತಾತಳ ಯೋ ಅದರ ಕಾಲವು
ಬಂದ ೊದಗಿದ . ಪ್ುರುಷ್ಷ್ವಭರು ವ ೈರವು ಎದುರಾದಾಗ
ಹ ೋಡಿಗಳಾಗುವುದಿಲಿ.’ ನಿನಗ ತಿಳಿದ ೋ ಇದ . ಶ್ತುರಗಳನುು
ಅಂತಾಗ ೊಳಿಸುವವರ ಗ ಆ ಶ್ತುರಕಶ್ವನ ಭೋಮನ ಬುದಿಧಯು
ಶಾಂತವಾಗುವುದಿಲಿ. ಸವವಧಮವಗಳ ವಿಶ ೋಷ್ತ ಯನುು
ತಿಳಿದುಕ ೊಂಡಿರುವ, ಮಹಾತಮ ಪಾಂಡುವಿನ ಸ ೊಸ ,
ಕಲಾಾಣಿೋ, ಯಶ್ಸಿವನಿೋ ಕೃಷ್ ಣಗ ಇದನುು ಹ ೋಳು:
‘ಮಹಾಭಾಗ ೋ! ಉತತಮ ಕುಲದಲ್ಲಿ ಹುಟ್ಟಿದವಳಿಗ ತಕಕಂತ
ನಿೋನು ನನು ಮಕಕಳ ಲಿರ ೊಡನ ವತಿವಸಿದಿುೋಯ.’
ಕ್ಷತರಧಮವರತರಾದ ಆ ಮಾದಿರೋಪ್ುತರರಿಬಬರಿಗೊ ಹ ೋಳು:
‘ರ್ಜೋವಕಿಕಂತ ವಿಕರಮದಿಂದ ಗಳಿಸಿದ ಭ ೊೋಗವನುು
ಆರಿಸಬ ೋಕು. ವಿಕರಮದಿಂದ ಗಳಿಸಿದ ಸಂಪ್ತುತ
ಕ್ಷತರಧಮವದಿಂದ ರ್ಜೋವಿಸುವ ಮನುಷ್ಾನ ಮನಸ್ನುು ಸದಾ

392
ಸಂತ ೊೋಷ್ಗ ೊಳಿಸುತತದ . ನಿೋವು ನ ೊೋಡುತಿತರುವಾಗಲ ೋ
ಸವವಧಮವಗಳನೊು ಗಳಿಸಿರುವ ಪಾಂಚಾಲ್ಲಗ ಗಡುಸಾಗಿ
ಮಾತನಾಡಿದ ಯಾರು ತಾನ ೋ ಕ್ಷಮಗ ಅಹವರು? ರಾಜಾವನುು
ಕಳ ದುಕ ೊಂಡಿದುುದಾಗಲ್ಲೋ, ದೊಾತದಲ್ಲಿ ಸ ೊೋತಿದುುದೊ,
ಮಕಕಳ ದೊರಹ ೊೋದುದು ಇವು ಯಾವುವೂ ನನು ಈ
ದುಃಖ್ಕ ಕ ಕಾರಣವಲಿ. ಆಗ ಆ ಬೃಹತಿೋ ಶಾಾಮಯು
ಸಭ ಯಲ್ಲಿ ಅಳುತಾತ ಆ ಮಾನಭಂಗದ ಮಾತುಗಳನುು
ಕ ೋಳಬ ೋಕಾಯಿತಲಿ ಎನುುವುದು ನನು ಈ ದುಃಖ್ವನುು
ಹ ಚಿಚಸಿದ . ರಜಸಾಲೆಯಾಗಿದು, ಸದಾ
ಕ್ಷತರಧಮವನಿರತಳಾಗಿರುವ ಆ ವರಾರ ೊೋಹ ಸತಿೋ ಕೃಷ್ ಣಯು
ನಾರ್ವತಿಯಾಗಿದುರೊ ಅಲ್ಲಿ ಅನಾರ್ಳಾಗಿದುಳು.’

ಮಹಾಬಾಹ ೊೋ! ಆ ಸವವಶ್ಸರಭೃತರಲ್ಲಿ ಶ ರೋಷ್ಿ


ಪ್ುರುಷ್ವಾಾಘ್ರ ಅಜುವನನಿಗ ‘ದೌರಪ್ದಿಯ ದಾರಿಯಲ್ಲಿ
ನಡ !’ ಎಂದು ಹ ೋಳು. ಅತಾಂತ ಕೃದಧರಾದ
ಭೋಮಾಜುವನರಿಬಬರೊ ಯಮ ಅಂತಕನಂತ ದ ೋವತ ಗಳನೊು
ಪ್ರಾಗತಿಗ ಕಳುಹಿಸಬಲಿರು ಎಂದು ನಿನಗ ತಿಳಿದ ೋ ಇದ .
ದುಃಶಾಸನನು ಕೃಷ್ ಣಯನುು ಸಭ ಗ ಎಳ ದು ತಂದದುು ಮತುತ
ಭೋಮನಿಗ ಕಟುಕಾಗಿ ಮಾತನಾಡಿದುದು ಇವ ರಡರಿಂದಲೊ
ಅವರು ಅಪ್ಮಾನಿತರಾಗಿದುರು. ಅವರಿಬಬರಿಗ ಇದನುು ಪ್ುನಃ
ನ ನಪಸಿಕ ೊಡು. ಪ್ುತರರ ೊಂದಿಗ ಮತುತ ಕೃಷ್ ಣಯಂದಿಗ
393
ಪಾಂಡವರ ಕುಶ್ಲವನುು ಕ ೋಳು. ಜನಾದವನ! ತಿರುಗಿ ನಾನು
ಕುಶ್ಲದಿಂದಿದ ುೋನ ಂದು ಅವರಿಗ ಹ ೋಳು. ಹ ೊೋಗು! ನಿನು
ಪ್ರಯಾಣವು ಸುಖ್ಕರವಾಗಲ್ಲ. ನನು ಮುಕಕಳನುು
ಪ್ರಿಪಾಲ್ಲಸು!”

ಅವಳನುು ಪ್ರದಕ್ಷ್ಣ ಮಾಡಿ ನಮಸಕರಿಸಿ ಮಹಾಬಾಹು ಕೃಷ್ಣನು


ಸಿಂಹದ ನಡ ಯನುು ನಡ ಯುತಾತ ಹ ೊರಟನು. ಆಗ ಅವನು ಭೋಷ್ಾಮದಿ
ಕುರುಪ್ುಂಗವರನುು ಕಳುಹಿಸಿದನು. ರರ್ದಲ್ಲಿ ಕಣವನನುು
ಏರಿಸಿಕ ೊಂಡು ಸಾತಾಕಿಯಂದಿಗ ಪ್ರಯಾಣಿಸಿದನು.

ದಾಶಾಹವನು ಹ ೊರಟುಹ ೊೋಗಲು ಕುರುಗಳು ಸ ೋರಿಕ ೊಂಡು


ಕ ೋಶ್ವನ ೊಂದಿಗ ನಡ ದ ಪ್ರಮಾದುಭತ ಮಹದಾಶ್ಚಯವದ ಕುರಿತು
ಮಾತನಾಡಿಕ ೊಂಡರು.

“ಪ್ರಮೊಢ ಭೊಮಿಯ ಎಲಿರೊ ಮೃತುಾಪಾಶ್ಕ ಕೆ


ಕಟಿಲಪಟ್ಟಿದಾುರ . ದುಯೋವಧನನ ಹುಡುಗಾಟದಿಂದ
ಹಿೋಗಾಗಿದ !”

ಎಂದು ಅವರು ಆಡಿಕ ೊಂಡರು. ಆಗ ನಗರದಿಂದ ಹ ೊರಟ


ಪ್ುರುಷ್ ೊೋತತಮನು ಬಹಳ ಸಮಯ ಕಣವನ ೊಂದಿಗ ಸಮಾಲ ೊೋಚನ
ಮಾಡಿದನು. ಅನಂತರ ರಾಧ ೋಯನನುು ಕಳುಹಿಸಿ
ಸವವಯಾದವನಂದನನು ತುಂಬಾ ವ ೋಗದಿಂದ ಹ ೊೋಗುವಂತ
ಕುದುರ ಗಳನುು ಪ್ರಚ ೊೋದಿಸಿದನು. ದಾರುಕನಿಂದ ಪ್ರಚ ೊೋದಿತಗ ೊಂಡ
394
ಕುದುರ ಗಳು ಆಕಾಶ್ವನ ುೋ ಕುಡಿಯುವಂತ ಮನಸು್ ಮಾರುತಗಳಂತ
ಮಹಾ ವ ೋಗದಿಂದ ಹ ೊೋದವು. ಆ ದಾರಿಯನುು ವ ೋಗವುಳಳ
ಗಿಡುಗಗಳಂತ ದಾಟ್ಟ ಅವು ಆ ಶಾಂಙ್ವಧನಿವಯನುು ಸೊಯವನು
ನ ತಿತಯ ಮೋಲ್ಲರುವಾಗ ಉಪ್ಪ್ಿವಾಕ ಕ ಕರ ದ ೊಯುವು.

ದುಯೋವಧನನಿಗ ಭೋಷ್ಮ-ದ ೊರೋಣರ ಸಲಹ


ಕುಂತಿಯ ಮಾತುಗಳನುು ಕ ೋಳಿ ಮಹಾರಥಿಗಳಾದ ಭೋಷ್ಮ-
ದ ೊರೋಣರಿಬಬರೊ ನಿಯಂತಿರಸಲು ಅಸಾದಾನಾದ ದುಯೋವಧನನಿಗ
ಹ ೋಳಿದರು.
“ಪ್ುರುಷ್ವಾಾಘ್ರ! ಕೃಷ್ಣನ ಸನಿುಧಿಯಲ್ಲಿ ಕುಂತಿಯು ಹ ೋಳಿದ
ಅರ್ವವತಾತದ, ಧಮವದಿಂದ ಕೊಡಿದ, ಉತತಮವಾದ,
ಅವಾಗರ ಮಾತುಗಳನುು ಕ ೋಳಿದ . ವಾಸುದ ೋವನಿಗ
ಸಮಮತಿಯಿದುಂತ ಕೌಂತ ೋಯರು ಮಾಡುತಾತರ . ರಾಜಾವನುು
ಪ್ಡ ಯದ ೋ ಅವರು ಶಾಂತಿಮಾಗವದಲ್ಲಿ ಹ ೊೋಗುವುದಿಲಿ.
ನಿೋನು ಪಾರ್ವರಿಗ ಸಾಕಷ್ುಿ ಕ ಿೋಶ್ಗಳನುು ಕ ೊಟ್ಟಿದಿುೋಯ.
ಸಭ ಯಲ್ಲಿ ದೌರಪ್ದಿಯನೊು ಕಾಡಿಸಿದ . ಧಮವಪಾಶ್ಕ ಕ
ಬದಧರಾಗಿದು ಅವರು ನಿನು ಅವ ಲಿವನೊು ಸಹಿಸಿಕ ೊಂಡರು.
ಅಸರಗಳನುು ಸಂಪಾದಿಸಿದ ಅಜುವನನನುು, ಧೃಢನಿಶ್ಚಯಿ
ಭೋಮನನುು, ಗಾಂಡಿೋವವನೊು, ಎರಡು ಅಕ್ಷಯ
ಭತತಳಿಕ ಗಳನುು, ರರ್ವನೊು ಧವಜವನೊು ಮತುತ ವಾಸುದ ೋವನ

395
ಸಹಾಯವನುು ಪ್ಡ ದಿರುವ ಯುಧಿಷ್ಠಿರನು ಈಗ ನಿನುನುು
ಕ್ಷಮಿಸಲಾರ. ಹಿಂದ ವಿರಾಟನಗರದ ಯುದಧದಲ್ಲಿ ಧಿೋಮತ
ಪಾರ್ವನು ನಮಮಲಿರನೊು ಸ ೊೋಲ್ಲಸಿದುದನುು ನಿೋನು
ಪ್ರತಾಕ್ಷವಾಗಿ ನ ೊೋಡಿದಿುೋಯ. ಅವನು ಯುದಧದಲ್ಲಿ
ಘೊೋರಕಮಿವ ದಾನವ ನಿವಾತಕವಚರನುು ರೌದಾರಸರವನುು
ಬಳಸಿ ಆ ಅಸರದ ಬ ಂಕಿಯಲ್ಲಿ ಅವರನುು ಸುಟಿನು.
ಘೊೋಷ್ಯಾತ ರಯ ವ ೋಳ ಯಲ್ಲಿ ಕವಚಗಳನುು ಧರಿಸಿ
ರರ್ವನ ುೋರಿದು ಅವನು ನಿನುನುು ಮತುತ ಕಣವನ ೋ
ಮದಲಾದವರನುು ಬಿಡುಗಡ ಮಾಡಿದುದೊ ಅದರ
ನಿದಶ್ವನವ ೋ. ಸಹ ೊೋದರ ಪಾಂಡವರ ೊಂದಿಗ ಶಾಂತನಾಗು.
ಮೃತುಾವಿನ ಹಲ್ಲಿಗ ಹ ೊೋಗುತಿತರುವ ಈ ಪ್ೃಥಿವಯ ಎಲಿರನೊು
ರಕ್ಷ್ಸು. ಈ ದ ೊೋಷ್ವನುು ಕಳ ದುಕ ೊಂಡು ಆ ಪ್ುರುಷ್ವಾಾಘ್ರ,
ಶ್ುಚಿ, ಮೃದುವಾದಿ, ವತ್ಲ, ಧಮವಶ್ೋಲ ಹಿರಿಯಣಣನ ಬಳಿ
ಹ ೊೋಗು. ಧನುಸ್ನುು ತ ೊರ ದು ಹುಬುಬ ಗಂಟ್ಟಕಕದ ೋ
ಪ್ರಸನುನಾಗಿರುವ ನಿನುನುು ಆ ಶ್ರೋಮಾನನು ನ ೊೋಡಿದರೊ
ಅದು ಕುಲಕ ಕ ಶಾಂತಿಯನುು ತರುತತದ . ಅಮಾತಾರ ೊಂದಿಗ ಆ
ರಾಜ ನೃಪಾತಮಜನ ಬಳಿಹ ೊೋಗಿ ಭಾರತೃತವದಿಂದ ಅವನನುು
ಅಪಪಕ ೊೋ. ಭೋಮನ ಅಣಣ ಕುಂತಿೋಪ್ುತರ ಯುಧಿಷ್ಠಿರನು
ಅಭವಾದಿಸುವ ನಿನುನುು ಸೌಹಾದವತ ಯಿಂದ ತನ ುರಡೊ
ಕ ೈಗಳಿಂದ ಬರಮಾಡಿಕ ೊಳುಳತಾತನ . ಪ್ರಹರಿಗಳಲ್ಲಿ ಶ ರೋಷ್ಿ

396
ಭೋಮನು ತನು ಎರಡೊ ಕ ೈಗಳಿಂದ ಸಿಂಹದಂತಿರುವ ನಿನು
ತ ೊಡ ಬಾಹುಗಳನುು ಸುತುತವರ ಸಿ ಬಳಸಿ ಆಲಂಗಿಸುತಾತನ .
ಸಿಂಹಗಿರೋವ ಗುಡಾಕ ೋಶ್ ಪಾರ್ವ ಕುಂತಿೋಪ್ುತರ ಧನಂಜಯನು
ಪ್ುಷ್ಕರ ೋಕ್ಷಣ ನಿನುನುು ನಮಸಕರಿಸುತಾತನ . ಭೊಮಿಯಲ್ಲಿಯೋ
ರೊಪ್ದಲ್ಲಿ ಅಪ್ರತಿಮರಾಗಿರುವ ಆ ಅಶ್ವನಿೋಪ್ುತರರು ನಿನುನುು
ಗುರುವಂತ ಪ ರೋಮದ ಪ್ೊಜ ಯಿಂದ ನಿನುನುು ಗೌರವಿಸುತಾತರ .
ಅಭಮಾನವನುು ತ ೊರ ದು ಭಾತೃಗಳ ಬಳಿಸಾರಿ ಅವರನುು
ಸ ೋರಿಕ ೊೋ. ಆಗ ದಾಶಾಹವಪ್ರಮುಖ್ ನೃಪ್ರು ಆನಂದದಿಂದ
ಕಣಿಣರು ಸುರಿಸುತಾತರ . ಆಗ ನಿೋನು ಸಹ ೊೋದರರ ೊಂದಿಗ ಇಡಿೋ
ಪ್ೃಥಿವಯನ ುೋ ಆಳು. ಹಷ್ವದಿಂದ ಈ ನೃಪ್ರು ಪ್ರಸಪರರನುು
ಆಲಂಗಿಸಿ ಹಿಂದಿರುಗಲ್ಲ.

ಈ ಯುದಧವು ಬ ೋಡವ ನುುವ ಸ ುೋಹಿತರ ಕಾರಣವನುು ಕ ೋಳು.


ಈ ಯುದಧದಿಂದ ಕ್ಷತಿರಯರ ವಿನಾಶ್ವು ಖ್ಂಡಿತವ ಂದು
ಕಾಣುತತದ . ಕ್ಷತಿರಯರ ನಾಶ್ವನುು ಸೊಚಿಸುವ ಜ ೊಾೋತಿಷ್ಾ,
ಮೃಗಪ್ಕ್ಷ್ಗಳ ದಾರುಣ ಸಂಕ ೋತಗಳು, ವಿವಿಧ ಉತಾಪತಗಳು
ಕಾಣುತಿತವ . ಈ ವಿನಾಶ್ದ ನಿಮಿತತಗಳು ವಿಶ ೋಷ್ತಃ ನಮಮಲ್ಲಿ
ಕಂಡುಬರುತಿತವ . ಉರಿಯುತಿತರುವ ಉಲ ಕಗಳು ನಿನು
ಪ್ರದ ೋಶ್ದಲ್ಲಿ ಬಿದುು ಕಾಡುತಿತವ . ನಮಮ ವಾಹನಗಳು
ಹಷ್ವದಿಂದಿಲಿ. ರ ೊೋದಿಸುತಿತರುವಂತಿವ . ನಿನು ಸ ೋನ ಯ
ಸುತತಲೊ ಹದುುಗಳು ಹಾರಾಡುತಿತವ . ನಗರವಾಗಲ್ಲೋ
397
ಅರಮನ ಯಾಗಲ್ಲೋ ಮದಲ್ಲನಂತಿಲಿ. ಕ ಂಪಾಗಿರುವ ನಾಲೊಕ
ಕಡ ಗಳಲ್ಲಿ ನರಿಗಳು ಅಮಂಗಳಕರವಾಗಿ ಕೊಗುತಾತ
ಓಡಾಡುತಿತವ . ತಂದ ತಾಯಿಯರ ಮತುತ ಹಿತ ೈಷ್ಠಗಳಾದ
ನಮಮ ಮಾತಿನಂತ ಮಾಡು. ಯುದಧ ಮತುತ ಶಾಂತಿ ಎರಡೊ
ನಿನು ಕ ೈಯಲ್ಲಿದ . ಒಂದುವ ೋಳ ಸುಹೃದಯರ ಮಾತಿನಂತ
ಮಾಡದ ೋ ಇದುರ ಪಾರ್ವನ ಬಾಣಗಳಿಂದ ಪೋಡಿತವಾದ
ಸ ೋನ ಯನುು ನ ೊೋಡಿ ಪ್ರಿತಪಸುತಿತೋಯ. ರಣದಲ್ಲಿ ಭೋಮನ
ಅಟಿಹಾಸವನುು, ಗಾಂಡಿೋವದ ನಿಸವನವನೊು ಕ ೋಳಿ ನನು ಈ
ಮಾತನುು ನ ನಪಸಿಕ ೊಳುಳತಿತೋಯ. ಈಗ ನಿನಗ ನಾವು
ಹ ೋಳುವುದು ಅಸಿವೋಕೃತವಾದರೊ ಆಗ ನಾವು
ಹ ೋಳಿದಂತ ಯೋ ಆಗುತತದ .”

ಅವರು ಹಿೋಗ ಹ ೋಳಲು ಅವನು ವಿಮನಸಕನಾಗಿ, ದೃಷ್ಠಿಯನುು


ಕ ಳಗ ಮಾಡಿ, ಹುಬುಬಗಳ ನಡುವ ಗಂಟುಮಾಡಿಕ ೊಂಡು
ಚಿಂತಾಮಗುನಾದನು. ಏನನೊು ಮಾತನಾಡಲ್ಲಲಿ. ಅವನು
ಬ ೋಸರಗ ೊಂಡಿದುುದನುು ಕಂಡು ಆ ಇಬಬರು ನರಷ್ವಭರೊ
ಪ್ರಸಪರರನುು ನ ೊೋಡಿ ಪ್ುನಃ ಅವನಿಗ ಉತತರಿಸಿ ಹ ೋಳಿದರು. ಭೋಷ್ಮನು
ಹ ೋಳಿದನು:

“ಶ್ುಶ್ ರಷ್ ಮಾಡುವ, ಅನಸೊಯ, ಬರಹಮಣಾ, ಸತಾಸಂಗರ


ಪಾರ್ವನ ೊಂದಿಗ ನಾವು ಹ ೊೋರಾಡಬ ೋಕು ಎಂದರ

398
ಅದಕಿಕಂತ ಹ ಚಿಚನ ದುಃಖ್ವು ಯಾವುದಿದ ?”

ದ ೊರೋಣನು ಹ ೋಳಿದನು:

“ನನು ಮಗ ಅಶ್ವತಾಿಮನ ಮೋಲ್ಲರುವುದಕಿಕಂತ ಹ ಚುಚ


ಪರೋತಿಯು ನನಗ ಧನಂಜಯನ ಮೋಲ್ಲದ . ರಾಜನ್!
ಕಪಧವಜನ ಮೋಲ ನನಗ ಗೌರವವೂ ಇದ . ಕ್ಷತರಧಮವವನುು
ಅನುಸರಿಸಿರುವ ನಾನು ಮಗನಿಗಿಂತ ಪರಯಕರನಾಗಿರುವ
ಧನಂಜಯನನುು ವಿರ ೊೋಧಿಸಿ ಹ ೊೋರಾಡಬ ೋಕಲಿ!
ಕ್ಷತಿರಯನಾಗಿ ರ್ಜೋವಿಸುವುದಕ ಕ ಧಿಕಾಕರ! ಲ ೊೋಕದಲ್ಲಿ ಯಾರ
ಸಮನಾದ ಅನಾ ಧನುಧವರನಿಲಿವೊೋ ಆ ಬಿೋಭತು್ವು ನನು
ಕೃಪ ಯಿಂದ ಅನಾ ಧನುಧವರರಿಗಿಂತ ಯಶ್ಸಿವಯಾಗಿದಾುನ .
ಮಿತರದ ೊರೋಹಿ, ದುಷ್ಿಭಾವನ ಯುಳಳವನು, ನಾಸಿತಕ,
ಪಾರಮಾಣಿಕನಾಗಿಲಿದಿರುವವನು ಮತುತ ಶ್ಠನು ಯಜ್ಞಕ ಕ
ಬಂದಿರುವ ಮೊಖ್ವನಂತ ಸಂತರಲ್ಲಿ ಗೌರವವನುು
ಪ್ಡ ಯುವುದಿಲಿ. ತಡ ಯಲಪಟಿರೊ ಪಾಪಾತಮ ಪಾಪಗಳು
ಪಾಪ್ವನುು ಮಾಡಲು ಇಚಿಛಸುತಾತರ . ಪಾಪ್ದಿಂದ
ಪ್ರಚ ೊೋದಿಸಲಪಟಿರೊ ಶ್ುಭಾತಮರು ಶ್ುಭವನ ುೋ ಮಾಡಲು
ಬಯಸುತಾತರ . ಮೋಸಕ ೊಕಳಗಾದರೊ ಅವರು ಪರಯವಾಗಿ
ನಡ ದುಕ ೊಳುಳತಾತರ . ಆದರ ನಿನು ಅಹಿತತವವು ನಿನಗ ೋ
ದ ೊೋಷ್ವನುು ತರುತತವ . ಕುರುವೃದಧರು, ನಾನು, ಮತುತ

399
ವಿದುರರು. ಹಾಗ ಯೋ ವಾಸುದ ೋವನೊ ನಿನಗ ಹ ೋಳಿದ ುೋವ .
ಆದರೊ ನಿನಗ ಶ ರೋಯಸಾ್ದುದು ಕಾಣುತಿತಲಿ. ನನುಲ್ಲಿ
ಬಲವಿದ ಎಂದು ಮಸಳ , ತಿಮಿಂಗಿಲಗಳಿಂದ ತುಂಬಿದ
ಮಳ ಗಾಲದ ಗಂಗ ಯನುು ಕೊಡಲ ೋ ದಾಟ್ಟಬಿಡುತ ೋತ ನ
ಎನುುವವನ ಹಾಗಿದಿುೋಯ. ಇಂದು ನಿೋನು ಯುಧಿಷ್ಠಿರನ
ಸಂಪ್ತತನುು ಪ್ಡ ದಿದ ುೋನ ಎಂದು ತಿಳಿದುಕ ೊಂಡಿದಿುೋಯ.
ಆದರ ನಿೋನು ಲ ೊೋಭದಿಂದ ಕ ೋವಲ ಅವನು ಬಿಸುಡಿದ
ಮಾಲ ಯನುು ಹಿಡಿದು ಕ ೊಂಡು ಅವನ ಸಂಪ್ತುತ ಎಂದು
ಭರಮಿಸಿಕ ೊಂಡಿದಿುೋಯ. ಯುಧಿಷ್ಠಿರನ ಸಂಪ್ತುತ
ದುಯೋವಧನನು ಕಸಿದುಕ ೊಂಡ ಕ ೋವಲ ಅವನ ರಾಜಾವಲಿ
ಎಂದರ್ವ. ರಾಜಾವನುು ಪ್ಡ ದಿದುರೊ ವನಸಿನಾಗಿದು,
ದೌರಪ್ದಿೋಸಹಿತನಾದ, ಆಯುಧ-ಭಾರತೃಗಳಿಂದ
ಆವೃತನಾಗಿರುವ ಪಾಂಡವನನುು ಯಾರು
ಅತಿರ್ಜೋವಿಸುತಾತರ ? ಯಾರ ನಿದ ೋವಶ್ನದಂತ ಎಲಿ ರಾಜರೊ
ಕಿಂಕರರಾಗಿ ನಿಲುಿತಾತರ ೊೋ ಆ ಐಲವಿಲನನುು ಸ ೋರಿ
ಧಮವರಾಜನು ವಿರಾರ್ಜಸುತಿತದಾುನ . ಕುಬ ೋರಸದನವನುು ಸ ೋರಿ
ಅಲ್ಲಿಂದ ರತುಗಳನುು ಪ್ಡ ದು ಪಾಂಡವರು
ಸಮೃದಧವಾಗಿರುವ ನಿನು ರಾಷ್ರವನುು ಆಕರಮಣ ಮಾಡಿ
ರಾಜಾವಾಳಲು ಬಯಸುತಾತರ . ನಾವು ದಾನಮಾಡಿದ ುೋವ .
ಆಹುತಿಗಳನುು ನಿೋಡಿದ ುೋವ . ಬಾರಹಮಣರನುು ಧನದಿಂದ

400
ತೃಪತಗ ೊಳಿಸಿದ ುೋವ . ನಮಮ ಆಯುಸ್ನುು ಬದುಕಿದ ುೋವ .
ಇಬಬರೊ ಕೃತಕೃತಾರಾಗಿದ ುೋವ ಂದು ತಿಳಿ. ಆದರ ನಿೋನು
ಸುಖ್, ರಾಜಾ, ಮಿತರರು ಮತುತ ಐಶ್ವಯವಗಳನುು ಕಡ ಗಣಿಸಿ
ಪಾಂಡವರ ೊಂದಿಗ ಕಲಹ ಮಾಡಿ ಮಹಾ ವಾಸನವನುು
ಹ ೊಂದುತಿತೋಯ. ಆ ಸತಾವಾದಿನಿೋ ದ ೋವಿ ಘೊೋರತಪ್ಸು್
ಮತುತ ವರತನಿರತಳಾದ ದೌರಪ್ದಿಯು ಯಾರ ವಿಜಯವನುು
ಆಶ್ಸುವಳ ೂೋ ಆ ಪಾಂಡವರನುು ನಿೋನು ಜಯಿಸಲಾರ .
ಯಾರ ಮಂತಿರಯು ಜನಾದವನನ ೊೋ, ಯಾರ ತಮಮನು
ಸವವಶ್ಸರಭೃತರಲ್ಲಿ ಶ ರೋಷ್ಿ ಧನಂಜಯನ ೊೋ ಆ
ಪಾಂಡವನನುು ನಿೋನು ಹ ೋಗ ಜಯಿಸಬಲ ಿ? ಧೃತಿಮಂತರಾದ,
ರ್ಜತ ೋಂದಿರಯರಾದ, ಉಗರತಾಪ್ಸಿ ಬಾರಹಮಣರು ಯಾರಿಗ
ಸಹಾಯ ಮಾಡುತಿತದಾುರ ೊೋ ಅಂತಹ ವಿೋರ ಪಾಂಡವನನುು
ನಿೋನು ಹ ೋಗ ಜಯಿಸಬಲ ಿ? ವಾಸನವ ಂಬ ಮಹಾಸಾಗರದಲ್ಲಿ
ಮುಳುಗಿಹ ೊೋಗುತಿತರುವ ಸ ುೋಹಿತನಿಗ ಸ ುೋಹಿತನು ಉಳಿಸಲು
ಬಯಸುವವನು ಮಾಡುವವನಂತ ಪ್ುನಃ ಹ ೋಳುತಿತದ ುೋನ . ಈ
ಯುದಧಮಾಡುವುದನುು ನಿಲ್ಲಿಸು. ಕುರುವೃದಿಧಗಾಗಿ ಆ
ವಿೋರರ ೊಂದಿಗ ಶಾಂತಿಯನುು ಮಾಡಿಕ ೊೋ. ನಿನು ಮಕಕಳು,
ಅಮಾತಾರು, ಮತುತ ಸ ೋನ ಯಂದಿಗ ಪ್ರಾಭವದ ಕಡ
ಮುಂದುವರ ಯಬ ೋಡ!”

401
ಕೃಷ್ಣನು ಹಸಿತನಾಪ್ುರದಲಾಿದುದನುು ಯುಧಿಷ್ಠಿರನಿಗ ವರದಿ
ಮಾಡುವುದು
ಹಸಿತನಾಪ್ುರದಿಂದ ಉಪ್ಪ್ಿವಾಕ ಕ ಬಂದು ಅರಿಂದಮ ಕ ೋಶ್ವನು
ಪಾಂಡವರಿಗ ಎಲಿವನೊು ಹ ೋಳಿದನು. ಬಹಳ ಹ ೊತುತ
ಮಾತುಕತ ಯಾಡಿ, ಪ್ುನಃ ಪ್ುನಃ ಮಂತಾರಲ ೊೋಚನ ಮಾಡಿ ಶೌರಿಯು
ವಿಶಾರಮಾರ್ವವಾಗಿ ತನು ಬಿಡಾರಕ ಕ ಹ ೊೋದನು. ಸೊಯವನು
ಮುಳುಗಲು ವಿರಾಟನ ೋ ಮದಲಾದ ಸವವ ಪ್ರಮುಖ್ ರಾಜರನುು
ಕಳುಹಿಸಿ ಐವರು ಪಾಂಡವ ಸಹ ೊೋದರರು ಸಂಧಾಾವಂದನ ಯನುು
ಪ್ೊರ ೈಸಿದರು. ಸಂಧಾಾವಂದನ ಯನುು ಮುಗಿಸಿ, ಅದರ ಕುರಿತ ೋ
ಯೋಚಿಸಿ, ಮನಸ್ನುು ಕಳ ದುಕ ೊಂಡ ಅವನು ಪ್ುನಃ
ಮಂತಾರಲ ೊೋಚಿಸಲು ದಾಶಾಹವ ಕೃಷ್ಣನಿಗ ಬರಲು ಕರ ಕಳುಹಿಸಿದನು.
ಯುಧಿಷ್ಠಿರನು ಹ ೋಳಿದನು:
“ಪ್ುಂಡರಿೋಕಾಕ್ಷ! ನಾಗಪ್ುರದಲ್ಲಿ ಧೃತರಾಷ್ರಜನ ಸಭ ಗ
ಹ ೊೋಗಿ ಏನು ಹ ೋಳಿದ ಎನುುವುದನುು ವಿವರಿಸಬ ೋಕು.”

ವಾಸುದ ೋವನು ಹ ೋಳಿದನು:

“ನಾನು ನಾಗಪ್ುರದಲ್ಲಿ ಧೃತರಾಷ್ರಜನ ಸಭ ಗ ಹ ೊೋಗಿ


ನಿಜವಾದುದನೊು, ಪಾಲ್ಲಸಬ ೋಕಾದುದನೊು ಮತುತ
ಹಿತವಾದುದನೊು ಹ ೋಳಿದ ನು. ಆದರ ಆ ದುಮವತಿಯು
ಅದನುು ಸಿವೋಕರಿಸಲ್ಲಲಿ.”
402
ಯುಧಿಷ್ಠಿರನು ಹ ೋಳಿದನು:

“ಹೃಷ್ಠೋಕ ೋಶ್! ಕೊರರಿ ದುಯೋವಧನನು ಕ ಟಿ ದಾರಿಯನುು


ಹಿಡಿದಾಗ ಕುರುವೃದಧ ಪತಾಮಹನು ಏನು ಹ ೋಳಿದನು?
ಮಹಾಬಾಹು ಆಚಾಯವ ಭಾರದಾವಜನು ಏನು ಹ ೋಳಿದನು?
ನಮಮ ಕಿರಿಯ ತಂದ ಯಾದ, ಧಮವಭೃತರಲ್ಲಿ ಶ ರೋಷ್ಿನಾದ,
ಪ್ುತರಶ ೋಕದಿಂದ ಸಂತಪ್ತನಾದ ಕ್ಷತತನು ಧೃತರಾಷ್ರಜನಿಗ
ಏನು ಹ ೋಳಿದನು? ಅಲ್ಲಿ ಸಭ ಯಲ್ಲಿ ಸ ೋರಿದು ಎಲಿ
ನೃಪ್ತಿಯರು ಏನು ಹ ೋಳಿದರು? ಅವರು ಹ ೋಳಿದುದನುು
ಯಥಾತತವವಾಗಿ ಹ ೋಳು. ನಿೋನು ಈಗಾಗಲ ೋ ಕುರುಮುಖ್ಾರು
ಕಾಮಲ ೊೋಭಗಳಿಂದ ತುಂಬಿದ, ಮೊಢನಾಗಿದುರೊ
ಪಾರಜ್ಞನ ಂದು ತಿಳಿದುಕ ೊಂಡಿರುವ ಅವನಿಗ
ಹ ೋಳಿದುದ ಲಿವನೊು ಹ ೋಳಿದಿುೋಯ. ಆದರ ಅಪರಯವಾದುದು
ನನು ಹೃದಯದಲ್ಲಿ ನಿಲುಿವುದಿಲಿ. ಅವರ ಮಾತುಗಳನುು
ಕ ೋಳಲು ಬಯಸುತ ೋತ ನ , ಈ ಅವಕಾಶ್ವು ಕಳ ದುಹ ೊೋಗದಂತ
ಮಾಡು. ನಿೋನ ೋ ನಮಗ ಗತಿ. ನಿೋನ ೋ ನಾರ್. ನಿೋನ ೋ ಗುರು.”

ವಾಸುದ ೋವನು ಹ ೋಳಿದನು:

“ರಾಜನ್! ಕುರುಗಳ ಮಧ ಾ ಸಭ ಯಲ್ಲಿ ರಾಜಾ


ಸುಯೋಧನನಿಗ ಹ ೋಳಿದ ಮಾತುಗಳನುು ಕ ೋಳು. ನನು
ಮಾತನುು ಕ ೋಳಿ ಧೃತರಾಷ್ರಜನು ಜ ೊೋರಾಗಿ ನಕಕನು. ಆಗ

403
ಭೋಷ್ಮನು ಸಂಕೃದಧನಾಗಿ ಈ ಮಾತುಗಳನಾುಡಿದನು:
“ದುಯೋವಧನ! ಕುಲಾರ್ವಕಾಕಗಿ ನಾನು ಹ ೋಳುವುದನುು
ಅರ್ವಮಾಡಿಕ ೊೋ! ಅದನುು ಕ ೋಳಿ ನಿನು ಕುಲಕ ಕ
ಹಿತವಾದುದನುು ಮಾಡು. ನನು ತಂದ ಯು ಲ ೊೋಕವಿಶ್ುರತ
ಶ್ಂತನು. ಆ ಪ್ುತರವಂತರಲ್ಲಿ ಶ ರೋಷ್ಿನಿಗ ನಾನ ೊಬಬನ ೋ
ಮಗನಾಗಿದ ುನು. ಎರಡನ ಯ ಮಗನನುು ಪ್ಡ ಯಬ ೋಕು
ಎಂದು ಅವನ ಬುದಿಧಯಲ್ಲಿ ಯೋಚನ ಯು ಬಂದಿತು.
ಏಕ ಂದರ ತಿಳಿದವರು ಒಂದ ೋ ಮಗನ ಂದರ ಮಗನ ೋ ಇಲಿದ
ಹಾಗ ಎಂದು ಹ ೋಳುತಾತರ . ಈ ಕುಲವು ನಾಶ್ವಾಗಬಾರದು
ಮತುತ ನನು ಯಶ್ಸು್ ಹ ೋಗ ಹರಡಬ ೋಕು ಎಂದು ಯೋಚಿಸಿದ
ಅವನ ಬಯಕ ಯನುು ತಿಳಿದುಕ ೊಂಡು ನಾನು ಕಾಲ್ಲಯನುು
ತಾಯಿಯನಾುಗಿ ಕರ ತಂದ ನು. ತಂದ ಗಾಗಿ ಮತುತ ಕುಲಕಾಕಗಿ
ನಾನು ರಾಜನಾಗಲಾರ ಮತುತ ಊಧವವರ ೋತನಾಗಿರುತ ೋತ ನ
ಎಂಬ ದುಷ್ಕರ ಪ್ರತಿಜ್ಞ ಯನುು ಮಾಡಿದುದು ನಿನಗ ತಿಳಿದ ೋ
ಇದ . ಆ ಪ್ರತಿಜ್ಞ ಯನುು ಪಾಲ್ಲಸುತಾತ ನಾನು
ಸಂತ ೊೋಷ್ದಿಂದಿದ ುೋನ . ನ ೊೋಡು! ಅವನಲ್ಲಿ ಮಹಾಬಾಹು,
ಶ್ರೋಮಾನ್, ಕುರುಕುಲ ೊೋದವಹ, ಧಮಾವತಮ, ನನು ಕಿರಿಯ
ರಾಜ ವಿಚಿತರವಿೋಯವನು ಜನಿಸಿದನು. ತಂದ ಯ ಮರಣದ
ನಂತರ ನನುದಾಗಬ ೋಕಾಗಿದು ರಾಜಾದಲ್ಲಿ ನಾನ ೋ
ವಿಚಿತರವಿೋಯವನನುು ರಾಜನನಾುಗಿ ಸಾಿಪಸಿದ ನು. ಮತುತ

404
ಅವನ ಕ ಳಗ ಸ ೋವಕನಾಗಿ ನಡ ದುಕ ೊಂಡ ನು. ಅವನಿಗ
ಸದೃಶ್ರಾದ ಪ್ತಿುಯರನುು ನಾನು ಪಾಥಿವವ ಗುಂಪ್ನುು ಗ ದುು
ಕರ ದುಕ ೊಂಡು ಬಂದ . ಅದನುು ನಿೋನು ಬಹಳ ಸಾರಿ
ಕ ೋಳಿದಿುೋಯ. ಆಗ ಸಮರದಲ್ಲಿ ನನಗ ರಾಮನ ೊಂದಿಗ ನನು
ದವಂದವಯುದಧಮಾಡುವ ಸಮಯ ಬಂದ ೊದಗಿತು. ರಾಮನ
ಭಯದಿಂದ ಅವನು ನಾಗಸಾಹವಯವನುು ಬಿಟುಿ ಓಡಿ
ಹ ೊೋಗಿದು. ಪ್ತಿುಯರಲ್ಲಿ ತುಂಬಾ ತ ೊಡಗಿದು ಅವನು
ಯಮಸದನವನುು ಸ ೋರಿದನು. ಅರಾಜಕತವದಿಂದ
ಸುರ ೋಶ್ವರನು ರಾಷ್ರದಲ್ಲಿ ಮಳ ಯನುು ಸುರಿಸಲ್ಲಲಿ. ಆಗ
ಹಸಿವು-ಭಯ ಪೋಡಿತರಾದ ಪ್ರಜ ಗಳು ಅವಸರದಲ್ಲಿ
ನನುಲ್ಲಿಗ ೋ ಬಂದು ಹ ೋಳಿದರು: “ಪ್ರಜ ಗಳ ಲಿರೊ
ನಾಶ್ಗ ೊಳುಳತಿತದಾುರ . ನಿೋನ ೋ ರಾಜನಾಗು! ಶ್ಂತನುವಿನ
ಕುಲವಧವನ! ಈ ಬರಗಾಲವನುು ಇಲಿವಾಗಿಸು. ನಿನಗ
ಮಂಗಳವಾಗಲ್ಲ! ನಿನು ಪ್ರಜ ಗಳ ಲಿರೊ ಅತಿ ತಿೋಕ್ಷ್ಣ ಮತುತ
ದಾರುಣ ವಾಾಧಿಗಳಿಂದ ಪೋಡಿತರಾಗಿದಾುರ . ಕ ಲವರ ೋ
ಉಳಿದುಕ ೊಂಡಿದಾುರ . ಗಾಂಗ ೋಯ! ಅವರನುು ರಕ್ಷ್ಸಬ ೋಕು.
ಈ ವಾಾಧಿಗಳನುು ಹ ೊೋಗಲಾಡಿಸು. ಪ್ರಜ ಗಳನುು
ಧಮವದಿಂದ ಪಾಲ್ಲಸು. ನಿೋನು ರ್ಜೋವಂತವಿರುವಾಗಲ ೋ
ರಾಷ್ರವು ವಿನಾಶ್ಹ ೊಂದಲು ಬಿಡಬ ೋಡ!”

ಪ್ರಜ ಗಳ ಈ ಅತಿೋವ ಕ ೊರೋಶ್ವು ನನು ಮನಸ್ನುು


405
ಅಲುಗಾಡಿಸಲ್ಲಲಿ. ಪ್ರತಿಜ್ಞ ಯನುು ನ ನಪಸಿಕ ೊಂಡು ಅದನುು
ರಕ್ಷ್ಸಲು ನಡ ದುಕ ೊಂಡ . ಆಗ ತುಂಬಾ ಸಂತಪ್ತರಾದ
ಪೌರರು, ತಾಯಿ ಶ್ುಭ ಕಾಲ್ಲೋ, ಸ ೋವಕರು, ಪ್ುರ ೊೋಹಿತರು,
ಆಚಾಯವರು, ವಿದಾವನ್ ಬಾರಹಮಣರು “ರಾಜನಾಗು!”
ಎಂದು ಒತಾತಯಿಸಿದರು. “ನಿನುನುು ಪ್ಡ ದ ಈ ಪ್ರತಿೋಪ್ರಕ್ಷ್ತ
ರಾಷ್ರವು ನಾಶ್ಗ ೊಳುಳತಿತದ . ಮಹಾಮತ ೋ! ನಿೋನು
ನಮಗಾಗಿಯಾದರೊ ರಾಜನಾಗಿ, ಉದಧರಿಸು!” ಅವರ
ಮಾತನುು ಕ ೋಳಿ, ಕ ೈಮುಗಿದು ದುಃಖಿತನಾಗಿ ತುಂಬಾ
ಆತುರನಾಗಿ ಅವರಿಗ ಪತೃಗೌರವಕಾಕಗಿ ಮಗನು ಮಾಡಿದ
ಮತುತ ಕುಲಕಾಕಗಿ ಮಾಡಿದ ಅರಾಜನಾಗಿರುವ ಮತುತ
ಊಧವವರ ೋತನಾಗಿರುವ ಪ್ರತಿಜ್ಞ ಯ ಕುರಿತು ಪ್ುನಃ ಪ್ುನಃ
ಹ ೋಳಿದ . ಆಗ ನಾನು ಕ ೈಮುಗಿದು ತಾಯಿಗ “ಅಂಬ!
ಶಾಂತನುವಿನಲ್ಲಿ ಹುಟ್ಟಿ, ಕೌರವ ವಂಶ್ವನುು ಬ ಂಬಲ್ಲಸುವ
ನಾನು ಪ್ರತಿಜ್ಞ ಯನುು ಸುಳಾಳಗಿ ಮಾಡಲಾರ ” ಎಂದು ಪ್ುನಃ
ಪ್ುನಃ ಹ ೋಳಿ ಸಮಾಧಾನಗ ೊಳಿಸಿದ ನು. “ವಿಶ ೋಷ್ವಾಗಿ
ನಿನಗ ೊೋಸಕರ ಈ ನ ೋಗಿಲನುು ನನು ಮೋಲ ಹ ೊರಿಸಬ ೋಡ.
ನಾನು ನಿನು ದಾಸ ಮತುತ ಗುಲಾಮ.” ಹಿೋಗ ನನು
ತಾಯಿಯನೊು ಜನರನೊು ಸಮಾಧಾನಗ ೊಳಿಸಿ ನನು ತಮಮನ
ಪ್ತಿುಯರಿಗಾಗಿ ಮಹಾಮುನಿ ವಾಾಸನನುು ಬ ೋಡಿಕ ೊಂಡ ನು.
ತಾಯಿಯಂದಿಗ ಆ ಋಷ್ಠಯನುು ಪ್ೊರ್ಜಸಿ ಮಕಕಳನುು

406
ಕ ೋಳಿದಾಗ ಆ ಕೃತವಂತನು ಪ್ರಸಾದವಾಗಿ ಮೊವರು
ಪ್ುತರರನುು ಜನಿಸಿದನು. ಅಂಧನ ಂದು ನಿನು ತಂದ ಯು
ರಾಜನಾಗಲ್ಲಲಿ. ಲ ೊೋಕವಿಶ್ುರತ ಮಹಾತಾಮ ಪಾಂಡುವು
ರಾಜನಾದನು. ಅವನು ರಾಜನಾಗಿದುನು. ಅವನ ಪ್ುತರರು
ಅವರ ತಂದ ಗ ಆನುವಂಶ್ೋಕರು. ಕಲಹವನುು ಮಾಡಬ ೋಡ!
ಅವರಿಗ ಅಧವ ರಾಜಾವನುು ಕ ೊಟುಿಬಿಡು. ನಾನು
ಬದುಕಿರುವಾಗ ಯಾವ ಪ್ುರುಷ್ನು ರಾಜಾವನಾುಳುತಾತನ ?
ನನು ಮಾತುಗಳನುು ಕಡ ಗಣಿಸಬ ೋಡ. ನಿನು ಶಾಂತಿಯು ಸದಾ
ನನು ಮನಸಿ್ನಲ್ಲಿದ . ನಾನು ನಿೋನು ಮತುತ ಅವರಲ್ಲಿ ಭ ೋದ
ತ ೊೋರಿಸುವುದಿಲಿ. ನಿನು ತಂದ , ಗಾಂಧಾರಿ ಮತುತ ವಿದುರರ
ಮತವೂ ಇದ ೋ ಆಗಿದ . ವೃದಧರನುು ಕ ೋಳಬ ೋಕಾದರ ನನು
ಮಾತುಗಳನುು ಶ್ಂಕಿಸಬ ೋಡ. ಇಲಿವಾದರ ಸವವವನೊು –
ನಿನುನೊು ಭೊಮಿಯನೊು – ನಾಶ್ಪ್ಡಿಸುತಿತೋಯ.”

ಭೋಷ್ಮನು ಹಿೋಗ ಹ ೋಳಲು ವಚನಕ್ಷಮನಾದ ದ ೊರೋಣನು


ನೃಪ್ರ ಮಧ ಾ ಆ ದುಯೋವಧನನಿಗ , ನಿನಗ ಹಿತವಾಗುವ
ಈ ಮಾತನಾುಡಿದನು: “ಅಯಾಾ! ಹ ೋಗ ಪಾರತಿೋಪ್ ಶ್ಂತನುವು
ಕುಲಕಾಕಗಿ ನಡ ದುಕ ೊಂಡನ ೊೋ ಹಾಗ ದ ೋವವರತ ಭೋಷ್ಮನು
ಕುಲಕಾಕಗಿ ನಿಂತಿದಾುನ . ನರಪ್ತಿ, ಸತಾಸಂಧ, ರ್ಜತ ೋಂದಿರಯ,
ಕುರುಗಳ ರಾಜ, ಧಮಾವತಮ, ಸಮಾಹಿತ ಪಾಂಡುವೂ
ಹಾಗ ಯೋ ಇದುನು. ಆ ಕುರುವಂಶ್ ವಿವಧವನನು ರಾಜಾವನುು
407
ಹಿರಿಯಣಣ ಧೃತರಾಷ್ರನಿಗ ಮತುತ ಕಿರಿಯ ತಮಮ ಕ್ಷತತನಿಗ
ಒಪಪಸಿದುನು. ಅನಂತರ ಸಿಂಹಾಸನದಲ್ಲಿ ಈ ಅಚುಾತನನುು
ಸಾಿಪಸಿ ಆ ಅನಘ್ ಕೌರವಾನು ಭಾಯವಯರ ೊಡನ ವನಕ ಕ
ಹ ೊೋದನು. ಈ ಪ್ುರುಷ್ವಾಾಘ್ರ ವಿದುರನಾದರ ೊೋ
ವಿನಿೋತನಾಗಿ ತಾಳ ಯ ಮರದ ಗರಿಯನುು ಬಿೋಸುತಾತ ಕ ಳಗ
ನಿಂತು ದಾಸನಂತ ಅವನ ಸ ೋವ ಗ ೈದನು. ಆಗ ಪ್ರಜ ಗಳ ಲಿರೊ
ನರಾಧಿಪ್ ಪಾಂಡುವನುು ಹ ೋಗ ೊೋ ಹಾಗ ಜನ ೋಶ್ವರ
ಧೃತರಾಷ್ರನನುು ಅನುಸರಿಸಿದರು. ಧೃತರಾಷ್ರ ಮತುತ
ವಿದುರರಿಗ ರಾಜಾವನುು ಬಿಟುಿ ಪ್ರಪ್ುರಂಜಯ ಪಾಂಡುವು
ಭೊಮಿಯನ ುಲಾಿ ಸಂಚರಿಸಿದನು. ಸತಾಸಂಗರ ವಿದುರನು
ಕ ೊೋಶ್, ದಾನ, ಸ ೋವಕರ ಮೋಲ್ಲವಚಾರಣ , ಮತುತ ಎಲಿರಿಗೊ
ಊಟಹಾಕಿಸುವುದು ಇವುಗಳನುು ನ ೊೋಡಿಕ ೊಳುಳತಿತದುನು.
ಪ್ರಪ್ುರಂಜಯ ಮಹಾತ ೋಜಸಿವ ಭೋಷ್ಮನು ರಾಜರ ೊಂದಿಗ
ಸಂಧಿ-ಯುದಧಗಳು, ಮತುತ ಕಪ್ಪ-ಕಾಣಿಕ ಗಳ ವಿಷ್ಯಗಳನುು
ನ ೊೋಡಿಕ ೊಳುಳತಿತದುನು. ಸಿಂಹಾಸನಸಿನಾಗಿದು ನೃಪ್ತಿ
ಮಹಾಬಲ್ಲ ಧೃತರಾಷ್ರನು ಮಹಾತಮ ವಿದುರನಿಂದ
ಸತತವಾಗಿ ಸಲಹ ಗಳನುು ಪ್ಡ ಯುತಿತದುನು. ಅವನ ಕುಲದಲ್ಲಿ
ಹುಟ್ಟಿ ಏಕ ಕುಲವನುು ಒಡ ಯಲು ತ ೊಡಗಿದಿುೋಯ?
ಸಹ ೊೋದರರ ೊಂದಿಗ ಒಂದಾಗು. ಒಟ್ಟಿಗ ೋ ಭ ೊೋಗಗಳನುು
ಭುಂರ್ಜಸು. ನಾನು ಇದನುು ಹ ೋಡಿತನದಿಂದ ಹ ೋಳುತಿತಲಿ.

408
ಹಣದ ಕಾರಣಕಕಂತೊ ಅಲಿವ ೋ ಅಲಿ. ಭೋಷ್ಮನು
ಕ ೊಟ್ಟಿದುುದನುು ತಿನುುತಿತದ ುೋನ . ನಿನಿುಂದಲಿ! ನಿನಿುಂದ ವೃತಿತ
ವ ೋತನವನುು ಪ್ಡ ಯಲು ಬಯಸುತಿತಲಿ. ಭೋಷ್ಮನು
ಎಲ್ಲಿದಾುನ ೊೋ ಅಲ್ಲಿ ದ ೊರೋಣನು ಇರಲ ೋಬ ೋಕು. ಭೋಷ್ಮನು
ಹ ೋಳಿದಂತ ಮಾಡು. ಪಾಂಡುಪ್ುತರರಿಗ ಅಧವರಾಜಾವನುು
ಕ ೊಡು. ಅವರಿಗ ಹ ೋಗ ಆಚಾಯವನ ೊೋ ಹಾಗ ನಾನು
ನಿನಗೊ ಕೊಡ. ನನಗ ಅಶ್ವತಾಿಮನು ಹ ೋಗ ೊೋ ಹಾಗ ಆ
ಶ ವೋತಹಯನೊ ನನುವನ ೋ. ಬಹಳಷ್ುಿ ಏಕ ಪ್ರಲಪಸಬ ೋಕು?
ಎಲ್ಲಿ ಧಮವವಿದ ಯೋ ಅಲ್ಲಿ ಜಯವಿದ .”

ಅಮಿತತ ೋಜಸಿವ ದ ೊರೋಣನು ಹಿೋಗ ಹ ೋಳಲು ಸತಾಸಂಗರ


ಧಮವವಿದು ವಿದುರನು ಚಿಕಕಪ್ಪ ಭೋಷ್ಮನ ಕಡ ತಿರುಗಿ ಅವನ
ಮುಖ್ವನುು ನ ೊೋಡುತಾತ ಹ ೋಳಿದನು: “ದ ೋವವರತ! ನಾನು
ಹ ೋಳುವ ಮಾತನುು ಕ ೋಳು. ಈ ಕುರುವಂಶ್ವು
ಪ್ರನಷ್ಿವಾಗುತಿತದಾುಗ ನಿೋನು ಪ್ುನಃ ಚ ೋತರಿಸುವಂತ
ಮಾಡಿದ . ಇದರಿಂದ ವಿಲಪಸುತಿತರುವ ನನು ಮಾತನುು ನಿೋನು
ಕಡ ಗಾಣುತಿತದಿುೋಯ. ಈ ಕುಲದಲ್ಲಿ ಕುಲಪಾಂಸನನಾಗಿರುವ
ದುಯೋವಧನ ಎಂಬ ಹ ಸರಿನವನು ಯಾರು? ಲ ೊೋಭದಲ್ಲಿ
ನ ಲ ಸಿದ, ಅನಾಯವನಾದ, ಅಕೃತಜ್ಞನಾದ, ಲ ೊೋಭದಿಂದ
ಚ ೋತನವನುು ಕಳ ದುಕ ೊಂಡ, ತಂದ ಯ ಧಮಾವರ್ವದಶ್ವನಿ
ಶಾಸರಗಳನುು ಅತಿಕರಮಿಸುವ ಅವನ ಬುದಿಧಯನುು
409
ಅನುಸರಿಸುತಿತರುವ ಯಲಿ! ದುಯೋವಧನನು ಕುರುಗಳು
ನಶ್ಸುವಂತ ಮಾಡುತಾತನ ! ಅವನಿಂದ ನಾಶ್ಹ ೊಂದದಂತ
ಮಾಡು. ಹಿಂದ ನನುನೊು ಧೃತರಾಷ್ರನನೊು ಓವವ
ಚಿತರಕಾರನು ಬರ ದಂತ ರೊಪಸಿದ ು. ಪ್ರಜಾಪ್ತಿಯು
ಪ್ರಜ ಗಳನುು ಸೃಷ್ಠಿಸಿ ಸಂಹರಿಸುವಂತ ನಿೋನು ನಮಮನುು
ನಾಶ್ಗ ೊಳಿಸಬ ೋಡ! ನಿನು ಕಣ ಣದುರಿಗ ೋ ನಡ ಯುವ ಈ
ಕುಲಕ್ಷಯವನುು ಉಪ ೋಕ್ಷ್ಸಬ ೋಡ! ಒದಗಿರುವ ವಿನಾಶ್ದಿಂದ
ಇಂದು ನಿನು ಬುದಿಧಯು ನಷ್ಿವಾಗಿದ ಯಂದಾದರ ನನು ಮತುತ
ಧೃತರಾಷ್ರನ ೊಂದಿಗ ವನಕ ಕ ಹ ೊರಡು! ಸುದುಮವತಿ
ಧಾತವರಾಷ್ರನನುು ಬಂಧಿಸಿ ಅರ್ವಾ ಮೊರ್ ವಗ ೊಳಿಸಿ ಈ
ರಾಜಾವು ಪಾಂಡವರಿಂದ ಅಭರಕ್ಷ್ತಗ ೊಳುಳತತದ .
ಪ್ರಸಿೋದನಾಗು! ಅಮಿತ ತ ೋಜಸಿವ ಪಾಂಡವರ, ಕುರುಗಳ
ಮತುತ ರಾಜರ ಮಹಾ ವಿನಾಶ್ವು ಕಾಣುತಿತದ .”

ಹಿೋಗ ಹ ೋಳಿ ದಿೋನಮಾನಸ ವಿದುರನು ಸುಮಮನಾದನು.


ಚಿಂತ ಗ ೊಳಗಾಗಿ ಪ್ುನಃ ಪ್ುನಃ ಸಿಟುಿಸಿರುಬಿಡುತಿತದುನು. ಆಗ
ರಾಜ ಸುಬಲನ ಪ್ುತಿರಯು ಕುಲನಾಶ್ನದ ಭೋತಿಯಿಂದ
ರಾಜರ ಸಮಕ್ಷಮದಲ್ಲಿ ಕೊರರಿ ಪಾಪ್ಮತಿ ದುಯೋವಧನನಿಗ
ಕ ೊೋಪ್ದಿಂದ ಧಮಾವತಮಯುಕತವಾದ ಈ ಮಾತನುು
ಹ ೋಳಿದಳು: “ಈ ರಾಜಸಭ ಯನುು ಪ್ರವ ೋಶ್ಸಿದ ಪಾಥಿವವರ ೋ!
ಬರಹಮಷ್ಠವಗಳ ೋ! ಅನಾ ಸಭಾಸದರ ೋ! ಕ ೋಳಿರಿ! ಅಮಾತಾ,
410
ಸ ೋವಕರ ೊಂದಿಗ ನಿೋವು ಮಾಡಿದ ಪಾಪ್ ಮತುತ ನಿಮಮ
ಅಪ್ರಾಧವನುು ಹ ೋಳುತ ೋತ ನ ! ಕುರುಗಳ ಈ ರಾಜಾವು
ವಂಶ್ಪಾರಂಪ್ರಿಕವಾಗಿ ಭ ೊೋಗಿಸಲಪಟುಿ ಬಂದಿದ . ಇದ ೋ
ಕರಮಾಗತವಾಗಿ ಬಂದಿರುವ ಕುಲಧಮವ. ಕೊರರಕಮಿವಗಳ ೋ!
ನಿೋವು ಪಾಪ್ಬುದಿಧಯಿಂದ ಕುರುಗಳ ರಾಜಾವನುು
ಧವಂಸಿಸುತಿತದಿುೋರಿ. ರಾಜಾದಲ್ಲಿ ನ ಲ ಸಿರುವ ಮನಿೋಷ್ಠೋ
ಧೃತರಾಷ್ರ ಮತುತ ಅವನ ತಮಮ ದಿೋಘ್ವದಶ್ವ ವಿದುರನನುು
ಅತಿಕರಮಿಸಿ ದುಯೋವಧನ! ನಿೋನು ಹ ೋಗ ಮೋಹದಿಂದ
ಇಂದು ನೃಪ್ತವವನುು ಕ ೋಳುತಿತದಿುೋಯ? ಭೋಷ್ಮನಿರುವಾಗ
ರಾಜ ಮತುತ ಕ್ಷತತರು ಇಬಬರು ಮಹಾನುಭಾವರೊ ಅವನ
ಅಧಿಕಾರದಲ್ಲಿದಾುರ . ಆದರ ಧಮವವನುು ತಿಳಿದಿರುವ
ಮಹಾತಮ ನದಿೋಜನು ರಾಜಾವನುು ಬಯಸುವುದಿಲಿ. ಈ
ರಾಜಾವು ಅಪ್ರಧೃಷ್ಾವಾಗಿ ಪಾಂಡುವಿನದಾಗಿತುತ. ಇಂದು
ಅವನ ಪ್ುತರರದುಲಿದ ೋ ಇತರರಿಗಾಗುವುದಿಲಿ. ಈ ಅಖಿಲ
ರಾಜಾವು ಪಾಂಡವರದುು. ಅವರ ಪತಾಮಹನಿಂದ
ಬಂದಿರುವುದು ಮತುತ ಮಕಕಳು ಮಮಮಕಕಳಿಗ
ಹ ೊೋಗುವಂರ್ಹುದು. ಕುರುಮುಖ್ಾ, ಮಹಾತಮ, ಸತಾಸಂಧ,
ಮನಿೋಷ್ಠೋ ದ ೋವವರತನು ಏನು ಹ ೋಳುತಾತನ ೊೋ ಅದನುು
ನಾವ ಲಿರೊ ನಾಶ್ಗ ೊಳಳದ ಧಮವವ ಂದು ಸಿವೋಕರಿಸಿ,
ಸವಧಮವವ ಂದು ಪ್ರಿಪಾಲ್ಲಸಬ ೋಕು. ಈ ಮಹಾವರತನ

411
ಅನುಜ್ಞ ಯಂತ ನೃಪ್ ಮತುತ ವಿದುರರು ಹ ೋಳಲ್ಲ. ನಮಮ
ಸುಹೃದಯಿಗಳು ಧಮವವನುು ಮುಂದಿಟುಿಕ ೊಂಡು
ದಿೋಘ್ವಕಾಲದವರ ಗ ಅದರಂತ ಯೋ ಮಾಡಲ್ಲ.
ನಾಾಯಗತವಾಗಿರುವ ಕುರುಗಳ ಈ ರಾಜಾವನುು ಧಮವಪ್ುತರ
ಯುಧಿಷ್ಠಿರನು, ರಾಜಾ ಧೃತರಾಷ್ರನಿಂದ ಪ್ರಚ ೊೋದಿತನಾಗಿ,
ಶಾಂತನವನನುು ಮುಂದಿಟುಿಕ ೊಂಡು ಆಳಲ್ಲ.”

ಗಾಂಧಾರಿಯು ಹಿೋಗ ಹ ೋಳಲು ಜನ ೋಶ್ವರ ಧೃತರಾಷ್ರನು


ನೃಪ್ರ ಮಧಾದಲ್ಲಿ ದುಯೋವಧನನಿಗ ಹಿೋಗ ಹ ೋಳಿದನು:
“ಪ್ುತರಕ! ದುಯೋವಧನ! ಈಗ ನಾನು ನಿನಗ ಏನು
ಹ ೋಳುತ ೋತ ನ ೊೋ ಅದನುು ಕ ೋಳಿ, ನಿನಗ ತಂದ ಯ ಮೋಲ
ಗೌರವವಿದ ಯಂತಾದರ ಅದರಂತ ನಡ ದುಕ ೊೋ! ನಿನಗ
ಮಂಗಳವಾಗಲ್ಲ! ಹಿಂದ ಪ್ರಜಾಪ್ತಿ ಸ ೊೋಮನು ಕುರುಗಳ
ವಂಶ್ವನುು ಸಾಿಪಸಿದನು. ಸ ೊೋಮನಿಂದ ಆರನ ಯವನು
ನಹುಷ್ಾತಮಜ ಯಯಾತಿಯಾಗಿದುನು. ಅವನಿಗ ಐವರು
ರಾಜಷ್ಠವಸತತಮ ಮಕಕಳಿದುರು. ಅವರಲ್ಲಿ ಮಹಾತ ೋಜಸಿವ
ಪ್ರಭು ಯದುವು ಜ ಾೋಷ್ಿನಾಗಿದುನು. ನಮಮ ವಂಶ್ವನುು
ಬ ಳ ಸಿದ, ಕಿರಿಯವ ಪ್ುರುವು ವೃಷ್ಪ್ವವಣನ ಮಗಳು
ಶ್ಮಿವಷ್ ಿಯಲ್ಲಿ ಜನಿಸಿದುನು. ಯದುವಾದರ ೊೋ ಅಮಿತ
ತ ೋಜಸಿವ ಕಾವಾ ಶ್ುಕರನ ಮಗಳು ದ ೋವಯಾನಿಯ
ಮಗನಾಗಿದುನು. ಯಾದವರ ಕುಲಕರ ಬಲವಾನ್
412
ವಿೋಯವಸಮಮತನು ದಪ್ವದಿಂದ ತುಂಬಿ,
ಮಂದಬುದಿಧಯುಳಳವನಾಗಿ ಕ್ಷತಿರಯತವವನುು ಕಿೋಳಾಗಿ ಕಂಡನು.
ಬಲದಪ್ವವಿಮೋಹಿತನಾದ ಅವನು ತಂದ ಯ ಶಾಸನದಂತ
ನಡ ದುಕ ೊಳಳಲ್ಲಲಿ. ಈ ಅಪ್ರಾರ್ಜತನು ತಂದ ಯನೊು
ಸಹ ೊೋದರರನೊು ಅವಮಾನಿಸಿದನು. ಭೊಮಿಯ ನಾಲೊಕ
ಕಡ ಗಳಲ್ಲಿಯೊ ಯದುವು ಬಲಶಾಲ್ಲಯಾಗಿದುನು.
ನೃಪ್ತಿಗಳನುು ವಶ್ಪ್ಡ ಸಿಕ ೊಂಡು ನಾಗಸಾಹವಯದಲ್ಲಿ
ವಾಸಿಸುತಿತದುನು. ಅವನ ತಂದ ನಹುಷ್ಾತಮಜ ಯಯಾತಿಯು
ಅವನನುು ಶ್ಪಸಿ ರಾಜಾದಿಂದ ಹ ೊರಹಾಕಿದನು.
ಬಲದಪವತನಾದ ಆ ಅಣಣನನುು ಅನುಸರಿಸಿದ ತನು ಇತರ
ಮಕಕಳನೊು ಕೊಡ ಕುರದಧನಾದ ಯಯಾತಿಯು ಶ್ಪಸಿದನು. ಆ
ನೃಪ್ಸತತಮನು ತನುಂತ ನಡ ದುಕ ೊಂಡ ಕಿರಿಯ ಪ್ುತರ
ವಿಧ ೋಯ ಪ್ುರುವನುು ರಾಜಾದಲ್ಲಿರಿಸಿಕ ೊಂಡನು. ಹಿೋಗ
ಜ ಾೋಷ್ಿನಾದರೊ ಜಂಬಪ್ಡುತಿತದುವನು ರಾಜಾವನುು
ಪ್ಡ ಯಲ್ಲಲಿ. ಆದರ ಕಿರಿಯವನಾಗಿದುರೊ ವೃದಧರ
ಸ ೋವ ಯನುು ಮಾಡುವವನು ರಾಜಾವನುು ಪ್ಡ ದನು.
ಹಿೋಗ ಯೋ ನನು ತಂದ ಯ ಅಜಜ ಪ್ರತಿೋಪ್ನು
ಸವವಧಮವಜ್ಞನಾಗಿದುು ಮೊರು ಲ ೊೋಕಗಳಲ್ಲಿಯೊ
ವಿಶ್ುರತನಾದ ರಾಜನಾಗಿದುನು. ರಾಜಾವನುು ಧಮವದಿಂದ
ಶಾಸನಮಾಡುತಿತದು ಆ ಪಾಥಿವವಸಿಂಹನಿಗ ಮೊವರು

413
ದ ೋವಕಲಪರಾದ ಯಶ್ಸಿವೋ ಪ್ುತರರು ಜನಿಸಿದರು. ದ ೋವಾಪಯು
ಜ ಾೋಷ್ಿನಾಗಿದುನು. ಬಾಹಿಿೋಕನು ಅವನ ನಂತರದವನು.
ಮೊರನ ಯವನು ನನು ಅಜಜ ಧೃತಿಮಾನ್ ಶ್ಂತನುವು.
ಮಹಾತ ೋಜಸಿವ, ರಾಜಸತತಮ, ಧಾಮಿವಕ, ಸತಾವಾದಿೋ,
ಪತುಶ್ುಶ್ ರಷ್ಣರತನಾಗಿದು ದ ೋವಾಪಯಾದರ ೊೋ
ಚಮವರ ೊೋಗಿಯಾಗಿದುನು. ಅವನು ಪೌರ-ಜಾನಪ್ದಗಳಿಗ
ಸಮಮತನಾಗಿದುನು. ಸಾಧು ಸತೃತನಾಗಿದುನು. ಎಲಿರ -
ಬಾಲಕ-ವೃದಧರ ಮತುತ ದ ೋವತ ಗಳ
ಹೃದಯಂಗಮನಾಗಿದುನು. ಪಾರಜ್ಞನೊ, ಸತಾಸಂಧನೊ,
ಸವವಭೊತಹಿತರತನೊ ಆಗಿದು ಅವನು ತಂದ , ಶಾಸರ ಮತುತ
ಬಾರಹಮಣರ ಪ್ರಕಾರ ನಡ ದುಕ ೊಳುಳತಿತದುನು. ಬಾಹಿಿೋಕನ ಮತುತ
ಮಹಾತಮ ಶ್ಂತನುವಿನ ಪರಯ ಅಣಣನಾಗಿದುನು. ಆ
ಮಹಾತಮರ ಒಟ್ಟಿಗಿದು ಸೌಭಾರತೃತವವು
ಉದಾಹರಣಿೋಯವಾಗಿತುತ. ಆಗ ಕಾಲವು ಪಾರಪ್ತವಾದಾಗ
ವೃದಧ ನೃಪ್ತಿಸತತಮ ವಿಭುವು ಅವನ ಅಭಷ್ ೋಕಕಾಕಗಿ
ಶಾಸ ೊರೋಕತ ಸಾಮಗಿರಗಳನುು ಸಂಗರಹಿಸಿ ಎಲಿ ಮಂಗಲ
ಕಾಯವಗಳನೊು ಮಾಡತ ೊಡಗಿದನು. ಆಗ ಬಾರಹಮಣರು,
ಹಿರಿಯರು ನಗರ-ಗಾರಮಗಳ ೂಂದಿಗ ಎಲಿರೊ ದ ೋವಾಪಯ
ಅಭಷ್ ೋಕವನುು ನಿಲ್ಲಿಸಿದರು. ಅವರು ಅಭಷ್ ೋಕವನುು
ನಿಲ್ಲಿಸುತಿತದಾುರ ಎಂದು ಕ ೋಳಿದ ರಾಜಾ ನೃಪ್ತಿಯ

414
ಗಂಟಲ್ಲನಲ್ಲಿ ಕಣಿಣೋರು ತುಂಬಿಕ ೊಂಡಿತು ಮತುತ ತನು
ಮಗನಿಗಾಗಿ ಬಹಳ ಶ ೋಕಿಸಿದನು. ಹಿೋಗ ದಾನಿ, ಧಮವಜ್ಞ,
ಸತಾಸಂಧನು ಪ್ರಜ ಗಳಿಗ ಪರಯನಾಗಿದುರೊ ಚಮವದ
ದ ೊೋಷ್ದಿಂದ ಪ್ರದೊಷ್ಠತನಾದನು. ಹಿೋನಾಂಗನನುು
ರಾಜನನಾುಗಿ ದ ೋವತ ಗಳು ಆನಂದಿಸುವುದಿಲಿ. ಆದುದರಿಂದ
ದಿವಜಷ್ವಭರು ಆ ನೃಪ್ಶ ರೋಷ್ಿನನುು ತಡ ದರು. ಆಗ ಅತಾಂತ
ವಾಥಿತನಾದ ಪ್ುತರಶ ೋಕಸಮನಿವತನಾದ ಅವನು
ಮರಣಹ ೊಂದಲು, ಅದನುು ನ ೊೋಡಿ ದ ೋವಾಪಯು ವನವನುು
ಸ ೋರಿದನು. ಬಾಹಿಿೋಕನು ರಾಜಾವನುು ತಾರ್ಜಸಿ ಅವನ ಸ ೊೋದರ
ಮಾವನ ಕುಲದಲ್ಲಿ ನ ಲ ಸಿದನು. ತಂದ -ತಮಮರನುು
ಪ್ರಿತಾರ್ಜಸಿ ಅಭವೃದಿಧ ಹ ೊಂದಿದ ಪ್ುರವನುು ಪ್ಡ ದನು.
ತಂದ ಯ ಮರಣದ ನಂತರ ಬಾಹಿಿೋಕನು ಹ ೊರಟುಹ ೊೋಗಲು
ಲ ೊೋಕವಿಶ್ುರತ ಶ್ಂತನುವು ರಾಜನಾಗಿ ರಾಜಾವನಾುಳಿದನು.
ಹಾಗ ಯೋ ಜ ಾೋಷ್ಿನಾದ ನಾನೊ ಕೊಡ ಹಿೋನಾಂಗನ ಂದು
ಮತಿಮತನಾದ ಪಾಂಡುವಿನಿಂದ, ತುಂಬಾ ಆಲ ೊೋಚನ ಗಳ
ನಂತರ, ರಾಜಾದಿಂದ ಪ್ರಿಭರಂಷ್ಠತನಾದ .
ಕಿರಿಯವನಾಗಿದುರೊ ಪಾಂಡುವು ರಾಜಾವನುು ಪ್ಡ ದು
ರಾಜನಾದನು. ಅವನ ಮರಣದ ನಂತರ ಈ ರಾಜಾವು
ಅವನ ಮಕಕಳದಾುಯಿತು. ಈ ರಾಜಾಕ ಕ ನಾನ ೋ
ಭಾಗಿಯಾಗಿರದಿರುವಾಗ ನಿೋನು ಹ ೋಗ ಅದನುು

415
ಬಯಸುತಿತೋಯ? ನಾಾಯಗತವಾಗಿ ಈ ರಾಜಾವು ರಾಜಪ್ುತರ,
ಮಹಾತಮ ಯುಧಿಷ್ಠಿರನದುು. ಅವನು ಕೌರವ ಜನರ ಒಡ ಯ.
ಆ ಮಹಾನುಭಾವನ ೋ ಇದನುು ಆಳುವವನು. ಅವನು
ಸತಾಸಂಧ, ಸತತವೂ ಅಪ್ರಮತತನಾಗಿ, ಶಾಸರಗಳಲ್ಲಿ
ನ ಲ ಸಿದಾುನ . ಬಂಧುಜನರ ಸಾಧು. ಪ್ರಜ ಗಳ ಪರಯ.
ಸುಹೃದಯರ ಅನುಕಂಪ. ರ್ಜತ ೋಂದಿರಯ ಮತುತ ಸಾಧುಜನರ
ನಾಯಕ. ಕ್ಷಮ, ತಿತಿಕ್ಾ, ದಮ, ಆಜವವ, ಸತಾವರತತವ, ಶ್ುರತ,
ಅಪ್ರಮಾದ, ಭೊತಾನುಕಂಪ್ನ , ಅನುಶಾಸನ ಈ ಸಮಸತ
ರಾಜಗುಣಗಳೂ ಯುಧಿಷ್ಠಿರನಲ್ಲಿವ . ರಾಜನ ಮಗನಲಿದ,
ಅನಾಯವನಂತ ನಡ ದುಕ ೊಳುಳವ, ಲುಬಧನಾದ, ಬಂಧುಗಳಲ್ಲಿ
ಪಾಪ್ಬುದಿಧಯನುು ತ ೊೋರಿಸುವ, ದುವಿವನಿೋತನಾದ ನಿೋನು
ಹ ೋಗ ತಾನ ೋ ಕರಮಾಗತವಾಗಿ ಬ ೋರ ಯವರದಾುಗಿರುವ ಈ
ರಾಜಾವನುು ಅಪ್ಹರಿಸಲು ಸಾಧಾ? ಹುಚಚನುು ತ ೊರ ದು
ವಾಹನ ಪ್ರಿಚಾರಕರ ೊಂದಿಗ ಅಧವರಾಜಾವನುು
ಬಿಟುಿಕ ೊಡು. ಹಾಗ ಮಾಡಿದರ ಮಾತರ ನಿೋನು ಮತುತ ನಿನು
ಅನುಜರು ಉಳಿದ ಆಯುಸ್ನುು ರ್ಜೋವಿಸಬಲ್ಲಿರಿ!”

ಭೋಷ್ಮ, ದ ೊರೋಣ, ವಿದುರರು, ಗಾಂಧಾರಿ ಮತುತ


ಧೃತರಾಷ್ರರು ಹಿೋಗ ಹ ೋಳಿದರೊ ಆ ಮಂದನು ತನು
ಬುದಿಧಯನುು ಬದಲ್ಲಸಲ್ಲಲಿ. ಅವರನುು ಕಡ ಗಣಿಸಿ,
ರ ೊೋಷ್ದಿಂದ ರಕತಲ ೊೋಚನನಾಗಿ ಸಿಟ್ಟಿನಿಂದ ಮೋಲ ದುನು.
416
ಅವನ ಹಿಂದ ರ್ಜೋವಿತವನುು ತ ೊರ ದ ಇತರ ರಾಜರು
ಹಿಂಬಾಲ್ಲಸಿದರು. ಆ ದುಷ್ಿಚ ೋತಸನು ಅಲ್ಲಿದು ರಾಜ
ಪಾಥಿವವರಿಗ “ಇಂದು ಪ್ುಷ್ಾ. ಕುರುಕ್ ೋತರಕ ಕ ಪ್ರಯಾಣಿಸಿ!”
ಎಂದು ಪ್ುನಃ ಪ್ುನಃ ಅಜ್ಞಾಪಸಿದನು. ಆಗ
ಕಾಲಚ ೊೋದಿತರರಾದ ಆ ಪ್ೃಥಿವಿೋ ಪಾಲಕರು
ಸ ೈನಿಕರ ೊಂದಿಗ ಭೋಷ್ಮನನುು ಸ ೋನಾಪ್ತಿಯನಾುಗಿ
ಮಾಡಿಕ ೊಂಡು ಹ ೊರಟರು. ಹನ ೊುಂದು ಅಕ್ೌಹಿಣಿೋ ಸ ೋನ
ಮತುತ ಪಾಥಿವವರು ಸಮಾಗತರಾಗಿದುರು. ಅವರ
ಪ್ರಮುಖ್ನಾಗಿ ತಾಲಕ ೋತು ಭೋಷ್ಮನು ಮಿಂಚಿದನು. ಈಗ ಅಲ್ಲಿ
ಹ ೊೋಗಿ ಯುಕತವಾದುದು ಏನ ಂದು ತಿಳಿದಿದಿುೋಯೋ ಅದನುು
ಮಾಡು. ನನು ಸಮಕ್ಷಮದಲ್ಲಿ ಭೋಷ್ಮ, ದ ೊರೋಣ, ವಿದುರ,
ಗಾಂಧಾರಿ ಮತುತ ಧೃತರಾಷ್ರನು ಹ ೋಳಿದ ಮಾತನುು ಮತುತ
ಕುರುಸಂಸದಿಯಲ್ಲಿ ನಡ ದುದನುು ನಿನಗ ಹ ೋಳಿದ ುೋನ .

ಮದಲು ನಾನು ಸೌಭಾರತುರತವವನುು ಇಚಿಛಸಿ, ಕುರುವಂಶ್ದಲ್ಲಿ


ಒಡಕು ಬರಬಾರದ ಂದು, ಪ್ರಜ ಗಳ ಅಭವೃದಿಧಗಾಗಿ
ಸಾಮವನುು ಬಳಸಿದ ನು. ಯಾವಾಗ ಸಾಮವು ಸ ೊೋತಿತ ೊೋ
ಆಗ ಪ್ುನಃ ಭ ೋದವನುು ಬಳಸಿದ ನು. ನಿಮಮ ದ ೋವ ಮಾನುಷ್
ಸಂಹಿತ ಕಮವಗಳನುು ವಣಿವಸಿದ ನು. ಯಾವಾಗ
ಸುಯೋಧನನು ನನು ಸಾಮಪ್ೊವವಕ ವಾಕಾವನುು
ಕ ೋಳಲ್ಲಲಿವೊೋ ಆಗ ಸವವಪಾಥಿವವರಲ್ಲಿ ಭ ೋದವನುು ಬಿತತಲು
417
ಪ್ರಯತಿುಸಿದ . ನಾನು ಅದುಭತ, ಘೊೋರ, ದಾರುಣ ಅಮಾನುಷ್
ಕಮವಗಳನುು ತ ೊೋರಿಸಿದ ನು. ರಾಜರನುು ಹ ದರಿಸಿದ ನು;
ಸುಯೋಧನನನುು ತೃಣಿೋಕರಿಸಿದ ನು, ಮತುತ ರಾಧ ೋಯ-
ಸೌಬಲರನುು ಪ್ುನಃ ಪ್ುನಃ ಹಳಿದ ನು. ನಾನು ಪ್ುನಃ ಪ್ುನಃ
ಧಾತವರಾಷ್ರರ ನೊಾನತ ಗಳನುು ತ ೊೋರಿಸಿ ನಿಂದಿಸಿದ ನು.
ಸವವ ನೃಪ್ರನೊು ಮಾತು ಮತುತ ಸಲಹ ಗಳಿಂದ ಭ ೋದಿಸಲು
ಪ್ರಯತಿುಸಿದ . ಪ್ುನಃ ಸಾಮವನುು ಬಳಸಿ, ಕುರುವಂಶ್ದಲ್ಲಿ
ಭ ೋದವುಂಟ್ಾಗಬಾರದ ಂದು, ಕಾಯವಸಿದಿಧಯಾಗಬ ೋಕ ಂದು
ಈ ಲಾಭಗಳ ಕುರಿತು ಹ ೋಳಿದ ನು: “ಈ ಬಾಲಕ ಪಾಂಡವರು
ಮಾನ, ಮದಗಳನುು ತ ೊರ ದು ಧೃತರಾಷ್ರ, ಭೋಷ್ಮ ಮತುತ
ವಿದುರರಿಗ ಶ್ರಣು ಬರುತಾತರ . ಅವರು ರಾಜಾವನುು ನಿಮಗ
ಒಪಪಸಿ, ಅವರ ಈಶ್ತವವನುು ತ ೊರ ಯುತಾತರ . ರಾಜ,
ಗಾಂಗ ೋಯ ಮತುತ ವಿದುರರು ಹ ೋಳಿದಂತಾಗಲ್ಲ. ಎಲಿವು ನಿನು
ರಾಜಾವಾಗಲ್ಲ. ಐದು ಗಾರಮಗಳನುು ಬಿಟುಿಕ ೊಡು. ನಿನು
ತಂದ ಯು ಅವಶ್ಾವಾಗಿ ಅವರನುು ಪೊೋಷ್ಠಸಬಲಿನು.”

“ಇಷ್ುಿ ಹ ೋಳಿದರೊ ಆ ದುಷ್ಾಿತಮನು ತನು ಭಾವವನುು


ಬದಲಾಯಿಸಲ್ಲಲಿ. ಈಗ ನನಗ ಅವರ ಪಾಪ್ಗಳಿಗ ನಾಲಕನ ಯದಾದ
ದಂಡವಲಿದ ೋ ಬ ೋರ ಏನೊ ಕಾಣುತಿತಲಿ. ಅವರದ ೋ ವಿನಾಶ್ಕ ಕ
ನರಾಧಿಪ್ರು ಕುರುಕ್ ೋತರಕ ಕ ಹ ೊರಟ್ಟದಾುರ . ಕುರುಸಂಸದಿಯಲ್ಲಿ
ನಡ ದುದ ಲಿವನೊು ನಿನಗ ಹ ೋಳಿದ ುೋನ . ಪಾಂಡವ! ಯುದಧವಿಲಿದ ೋ
418
ಅವರು ನಿನಗ ರಾಜಾವನುು ಹಿಂದಿರುಗಿಸುವುದಿಲಿ. ವಿನಾಶ್ಕ ಕ
ಕಾರಣರಾಗುವ ಅವರು ಮೃತುಾವನುು ಎದುರಿಸಿದಾುರ !”

ಯುಧಿಷ್ಠಿರನ ಅನುಮಾನ
ವಾಸುದ ೋವನ ಆ ಮಾತುಗಳನುು ನ ನಪಸಿಕ ೊಂಡು ಯುಧಿಷ್ಠಿರನು
ಪ್ುನಃ ವಾಷ್ ಣೋವಯನನುು ಪ್ರಶ್ುಸಿದನು:
“ಆ ಮಂದನು ಹ ೋಗ ಮಾತನಾಡಿದನು? ಅಚುಾತ! ಈಗ
ಕಾಲವು ನಮಮ ಬಳಿ ಬಂದಿರುವಾಗ ನಮಗ
ಒಳ ಳಯದಾದುದು ಏನು? ಸವಧಮವವನುು ತ ೊರ ಯದ ೋ
ನಾವು ಹ ೋಗ ನಡ ದುಕ ೊಳಳಬಹುದು? ದುಯೋವಧನ, ಕಣವ,
ಶ್ಕುನಿ ಸೌಬಲ, ನನು ಮತುತ ನನು ಸಹ ೊೋದರರ ಮತವನುು
ನಿೋನು ತಿಳಿದಿದಿುೋಯ. ವಿದುರ ಮತುತ ಭೋಷ್ಮ ಇಬಬರ
ಮಾತುಗಳನೊು ನಿೋನು ಕ ೋಳಿದಿುೋಯ. ಕುಂತಿಯ ಪಾರಜ್ಞ
ಮಾತುಗಳನುು ಸಂಪ್ೊಣವವಾಗಿ ನಿೋನು ಕ ೋಳಿದಿುೋಯ.
ಅವ ಲಿವನೊು ಬದಿಗಿಟುಿ, ಪ್ುನಃ ಪ್ುನಃ ವಿಚಾರಿಸಿ, ಏನೊ
ಯೋಚಿಸದ ೋ ನಮಗ ಕ್ಷಮವಾದುದನುು ಹ ೋಳು.”

ಧಮವರಾಜನ ಈ ಧಮಾವರ್ವಸಹಿತ ಮಾತನುು ಕ ೋಳಿ ಕೃಷ್ಣನು


ಮೋಘ್ದುಂದುಭಯ ಧವನಿಯಲ್ಲಿ ಈ ಮಾತನಾುಡಿದನು:

“ನಾನು ಯಾವ ಧಮಾವರ್ವಸಂಹಿತ


ಹಿತಮಾತುಗಳನಾುಡಿದ ನ ೊೋ ಅದು ನಿಕೃತಿಪ್ರಜ್ಞ ಕೌರವಾನಿಗ
419
ತಾಗಲ್ಲಲಿ. ಆ ದುಬುವದಿಧಯು ಭೋಷ್ಮನದಾಗಲ್ಲೋ
ವಿದುರನದಾುಗಲ್ಲೋ, ನಾನು ಹ ೋಳಿದುದನಾುಗಲ್ಲೋ ಕ ೋಳಲ್ಲಲಿ.
ಎಲಿವನೊು ನಿಲವಕ್ಷ್ಸಿದನು. ಅವನು ಧಮವವನುು
ಬಯಸುತಿತಲಿ. ಯಶ್ಸ್ನುು ಬಯಸುತಿತಲಿ. ದುರಾತಮ ಕಣವನನುು
ಆಶ್ರಯಿಸಿ ಎಲಿವನೊು ಗ ದಿುದ ುೋನ ಎಂದು
ತಿಳಿದುಕ ೊಂಡಿದಾುನ . ಸುಯೋಧನನು ನನುನುು ಬಂಧಿಸಲೊ
ಕೊಡ ಆಜ್ಞಾಪಸಿದನು. ಆದರ ಆ ದುರಾತಮ ಶಾಸನಾತಿಗನ
ಬಯಕ ಯು ಪ್ೊತಿವಯಾಗಲ್ಲಲಿ. ಅಚುಾತ ವಿದುರನನುು ಬಿಟುಿ
ಭೋಷ್ಮನಾಗಲ್ಲೋ ದ ೊರೋಣನಾಗಲ್ಲೋ ಅಲ್ಲಿ ಯುಕತವಾದುದನುು
ಮಾತನಾಡಲ್ಲಲಿ. ಅವರ ಲಿರೊ ಅವನನುು ಅನುಸರಿಸುತಾತರ .
ಶ್ಕುನಿ ಸೌಬಲ, ಕಣವ-ದುಃಶಾಸನರೊ ಕೊಡ ಮಾಢರಂತ
ಮೊಢ ಕ ೊೋಪಷ್ಿನಿಗ ನಿನು ಕುರಿತು ಅಯುಕತ
ಮಾತುಗಳನಾುಡಿದರು. ಕೌರವರು ಏನು ಹ ೋಳಿದರ ಂದು ನಾನು
ಪ್ುನಃ ಹ ೋಳುವುದು ಏಕ ? ಸಂಕ್ ೋಪ್ದಲ್ಲಿ ಆ ದುರಾತಮರು
ನಿನ ೊುಡನ ಸರಿಯಾಗಿ ವತಿವಸುತಿತಲಿ. ಅವನಲ್ಲಿ ಇರುವಷ್ುಿ
ಪಾಪ್ವು ನಿನು ಸ ೈನಿಕರಲ್ಲಿ ಪಾಥಿವವರು ಎಲಿರಲ್ಲಿಯೊ ಇಲಿ.
ಅವನಲ್ಲಿ ಅಷ್ ೊಿಂದು ಕಲಾಾಣಗುಣಗಳ ಕ ೊರತ ಯಿದ .
ನಾವೂ ಕೊಡ ಎಂದೊ ಪ್ರಿತಾಾಗಮಾಡಿ ಕೌರವರ ೊಂದಿಗ
ಶಾಂತಿಯನುು ಬಯಸುತಿತಲಿ. ಯುದಧವಲಿದ ೋ ಬ ೋರ ಯಾವ
ದಾರಿಯೊ ಇಲಿ.”

420
ವಾಸುದ ೋವನಾಡಿದುದನುು ಕ ೋಳಿ ಎಲಿ ಪಾಥಿವವರೊ ಏನನೊು
ಹ ೋಳದ ೋ ರಾಜನ ಮುಖ್ವನುು ನ ೊೋಡಿದರು. ಮಹಿೋಕ್ಷ್ತರ
ಅಭಪಾರಯವನುು ಪ್ಡ ದ ಯುಧಿಷ್ಠಿರನು ಭೋಮಾಜುವನ ಮತುತ
ಯಮಳರ ೊಂದಿಗ ಯೋಗವನುು ಆಜ್ಞಾಪಸಿದನು. ಯೋಗವನುು
ಆಜ್ಞಾಪಸಿದಾಗ ಪಾಂಡವರ ಸ ೋನ ಯಲ್ಲಿ ಕಿಲಕಿಲಗಳುಂಟ್ಾಯಿತು.
ಸ ೈನಿಕರು ಬಹಳ ಹಷ್ಠವತರಾದರು. ಅವಧಾರ ವಧ ಯನುು ಕಂಡ
ಧಮವರಾಜ ಯುಧಿಷ್ಠಿರನು ಆಳವಾದ ನಿಟ್ಟಿಸುರು ಬಿಡುತಾತ
ಭೋಮಸ ೋನ ವಿಜಯರಿಗ ಇದನುು ಹ ೋಳಿದನು:

“ಯಾವ ಆಪ್ತತನುು ತಡ ಯುವುದಕಾಕಗಿ ನಾನು ವನವಾಸದ


ದುಃಖ್ವನುು ಅನುಭವಿಸಿದ ನ ೊೋ ಅದು, ಪ್ರಯತುವು ಪ್ರಮ
ಅನರ್ವವೊೋ ಎನುುವಂತ ನಮಮನುು ಬಿಡುತಿತಲಿ. ನಾವು
ಏನ ಲಿ ಪ್ರಯತುಗಳನುು ಮಾಡಿದ ುೋವೊೋ ಅವು ಹಿೋನ
ಪ್ರಯತುಗಳಾಗಿವ . ಪ್ರಯತುದಿಂದ ನಾವು ಈ ಮಹಾ
ಕಲ್ಲಯನುು ತಪಪಸಲು ಅಸಮರ್ವರಾಗಿದ ುೋವ . ಏಕ ಂದರ
ಸಂಗಾರಮದಲ್ಲಿ ಅವಧಾರನುು ವಧಿಸುವ ಕಾಯವವು ಹ ೋಗ
ನಡ ಯುತತದ ? ಗುರುಗಳನೊು ವೃದಧರನೊು ಕ ೊಂದು ಹ ೋಗ
ನಮಗ ವಿಜಯವುಂಟ್ಾಗುತತದ ?”

ಧಮವರಾಜನ ಆ ಮಾತುಗಳನುು ಕ ೋಳಿ ಪ್ರಂತಪ್ ಸವಾಸಾಚಿಯು


ವಾಸುದ ೋವನು ಹ ೋಳಿದುದನ ುೋ ಅವನಿಗ ಹ ೋಳಿದನು:

421
“ರಾಜನ್! ದ ೋವಕಿೋಪ್ುತರನು ಹ ೋಳಿದ, ಕುಂತಿ ಮತುತ
ವಿದುರರು ಹ ೋಳಿ ಕಳುಹಿಸಿದ ಮಾತುಗಳನುು ನಿೋನು
ಕ ೋಳಲ್ಲಲಿವ ೋ? ಅವರಿಬಬರೊ ಎಂದೊ ಅಧಮವವಾದುದನುು
ಹ ೋಳುತಾತರ ಎಂದು ನನಗ ಅನಿುಸುವುದಿಲಿ. ಯುದಧವನುು
ಮಾಡದ ೋ ನಾವು ಹಿಂದಿರುಗುವುದು ಯುಕತವಲಿ.”

ಸವಾಸಾಚಿಯನುು ಕ ೋಳಿ ವಾಸುದ ೋವನೊ ಕೊಡ ಪಾರ್ವನಿಗ “ಇದು


ಸರಿ” ಎಂದು ಹ ೋಳಿದನು. ಅನಂತರ ಪಾಂಡವರು ಸ ೈನಿಕರ ೊಂದಿಗ
ಯುದಧಕ ಕ ಧೃತಸಂಕಲಪರಾಗಿ ಆ ರಾತಿರಯನುು ಸುಖ್ವಾಗಿ ಕಳ ದರು.

ಕೃಷ್ಣನು ಕಣವನಲ್ಲಿ ಭ ೋದವನುುಂಟುಮಾಡಲು


ಪ್ರಯತಿುಸಿದುದು
ಕೃಷ್ಣನು ಕಣವನನುು ತನು ರರ್ದಲ್ಲಿ ಕುಳಿಳರಿಸಿಕ ೊಂಡು ಹ ೊೋದುದನುು
ತಿಳಿದ ಧೃತರಾಷ್ರನು ಸಂಜಯನಿಗ ಹ ೋಳಿದನು:
“ಸಂಜಯ! ರಾಜಪ್ುತರರಿಂದ ಮತುತ ಅಮಾತಾರಿಂದ
ಪ್ರಿವೃತನಾಗಿ ರರ್ದಲ್ಲಿ ಕಣವನನುು ಏರಿಸಿಕ ೊಂಡು ಹ ೊರಟ
ಮಧುಸೊದನನು ರರ್ದಲ್ಲಿ ಕುಳಿತಿದು ಪ್ರವಿೋರಹ
ರಾಧ ೋಯನಿಗ ಏನು ಹ ೋಳಿದನು? ಗ ೊೋವಿಂದನು
ಸೊತಪ್ುತರನಿಗ ಸಾಂತವನದ ಯಾವ ಮಾತುಗಳನಾುಡಿದನು?
ದ ೊಡಡ ಅಲ ಯಂತ ಅರ್ವಾ ಕಪ್ುಪ ಮೋಡದಂತ ಧವನಿಯುಳಳ
ಕೃಷ್ಣನು ಕಣವನಿಗ , ಮೃದುವಾಗಿರಲ್ಲ ಅರ್ವಾ
422
ಕಠ ೊೋರವಾಗಿರಲ್ಲ, ಏನು ಹ ೋಳಿದ ಎನುುವುದನುು ನನಗ
ಹ ೋಳು.”

ಸಂಜಯನು ಹ ೋಳಿದನು:

“ಭಾರತ! ಆ ಸಂಭಾಷ್ಣ ಯಲ್ಲಿ ಅಮೋಯಾತಮ


ಮಧುಸೊದನನು ರಾಧ ೋಯನಿಗ ಹ ೋಳಿದ ನಯವಾದ,
ದಯಯಿಂದ ಕೊಡಿದ, ಪರಯವಾದ, ಧಮವಯುಕತವಾದ,
ಸತಾವೂ ಹಿತವೂ ಆದ, ಹೃದಯದಲ್ಲಿ
ಹಿಡಿದಿಟುಿಕ ೊಳಳಬ ೋಕಾದಂತಹ ಮಾತುಗಳನುು ನನಿುಂದ
ಕ ೋಳು. ವಾಸುದ ೋವನು ಹ ೋಳಿದನು: “ರಾಧ ೋಯ!
ವ ೋದಪಾರಂಗತ ಬಾರಹಮಣರನುು ನಿೋನು ಉಪಾಸಿಸಿದಿುೋಯ.
ವಿನಯದಿಂದ, ಅನಸೊಯನಾಗಿ ಅವುಗಳ ಅರ್ವವನುು ಕ ೋಳಿ
ತಿಳಿದುಕ ೊಂಡಿರುವ . ಸನಾತನ ವ ೋದಗಳನೊು ನಿೋನು
ಅರಿತಿದಿುೋಯ. ನಿೋನು ಧಮವಶಾಸರಗಳ ಸೊಕ್ಷಮತ ಗಳಲ್ಲಿಯೊ
ಪ್ಳಗಿದಿುೋಯ. ಮದುವ ಯ ಮದಲು ಕನ ಾಗ ಹುಟ್ಟಿದವನು
ಮದುವ ಯಾದ ಅವಳ ಗಂಡನಿಗ ಹುಟ್ಟಿದ ಮಕಕಳಿಗ
ಸಮನ ಂದು ಶಾಸರವನುು ತಿಳಿದ ಜನರು ಹ ೋಳುತಾತರ . ಹಾಗ
ಹುಟ್ಟಿದ ನಿೋನೊ ಕೊಡ ಧಮವತಃ ಪಾಂಡುವಿನ
ಮಗನಾಗಿದಿುೋಯ. ಧಮವಶಾಸರಗಳ ಕಟುಿಪಾಡುಗಳಂತ ಬಾ!
ರಾಜನಾಗುವ ಯಂತ ! ತಂದ ಯ ಕಡ ಯಿಂದ ಪಾರ್ವರು

423
424
425
426
ಮತುತ ತಾಯಿಯ ಕಡ ಯಿಂದ ವೃಷ್ಠಣಗಳು. ಇವರಿಬಬರೊ
ನಿನುವರ ೋ ಎನುುವುದನುು ತಿಳಿದುಕ ೊೋ! ನನು ಜ ೊತ ಇಂದು
ಬಾ! ಯುಧಿಷ್ಠಿರನ ಹಿರಿಯ ಕೌಂತ ೋಯನ ಂದು ಪಾಂಡವರು
ನಿನುನುು ಗುರುತಿಸಲ್ಲ. ಐವರು ಪಾಂಡವ ಸಹ ೊೋದರರು,
ಐವರು ದೌರಪ್ದಿಯ ಮಕಕಳು ಮತುತ ಅಪ್ರಾರ್ಜತ ಸೌಭದಿರಯು
ನಿನು ಪಾದಗಳನುು ಹಿಡಿಯುತಾತರ . ಪಾಂಡವರಿಗಾಗಿ
ಸ ೋರಿರುವ ಎಲಿ ಅಂಧಕ-ವೃಷ್ಠಣಯರು, ರಾಜರು,
ರಾಜಪ್ುತರರು ನಿನು ಪಾದಗಳನುು ಹಿಡಿಯುತಾತರ .
ಪಾಥಿವವರು, ರಾಜರು, ರಾಜಕನ ಾಯರು ಬಂಗಾರದ ಮತುತ
ರಜತ ಕಲಶ್ಗಳಲ್ಲಿ ಔಷ್ಧಿ, ಸವವಬಿೋಜಗಳು,
ಸವವರತುಗಳನುು, ಗಿಡಮೊಲ್ಲಕ ಗಳನುು ತಂದು ನಿನುನುು
ಅಭಷ್ ೋಕಿಸುತಾತರ . ಸಮಯ ಬಂದಾಗ ದೌರಪ್ದಿಯೊ ಕೊಡ
ಆರನ ಯವನಾಗಿ ನಿನುನುು ಸ ೋರುತಾತಳ . ಇಂದು
ಚಾತುವ ೋವದಗಳನುು ತಿಳಿದಿರುವ ಬಾರಹಮಣವಗವವು,
ಪಾಂಡವರ ಪ್ುರ ೊೋಹಿತನು ನಿನುನುು ವಾಾಘ್ರಚಮವದ ಮೋಲ
ಕುಳಿಳರಿಸಿ ಅಭಷ್ ೋಕಿಸುತಾತನ . ಹಾಗ ಯೋ ಆ ಪ್ುರುಷ್ಷ್ವಭ
ಸಹ ೊೋದರ ಪ್ಂಚ ಪಾಂಡವರು, ಐವರು ದೌರಪ್ದ ೋಯರು,
ಪಾಂಚಾಲ-ಚ ೋದಿಯರು ಮತುತ ನಾನೊ ಕೊಡ ನಿನುನುು
ಪ್ೃಥಿವಿೋಪ್ತಿ ರಾಜನಾಗಿ ಅಭಷ್ ೋಕಿಸುತ ೋತ ವ . ರಾಜನಾದ
ನಿನಗ ಕುಂತಿೋಪ್ುತರ ಯುಧಿಷ್ಠಿರನು ಯುವರಾಜನಾಗುತಾತನ .

427
ಧಮಾವತಮ ಸಂಶ್ತವರತ ಕುಂತಿೋಪ್ುತರ ಯುಧಿಷ್ಠಿರನು ನಿನು
ಮೋಲ ಶ ವೋತವಾಾರ್ಜನವನುು ಹಿಡಿದು ನಿನು ರರ್ದಲ್ಲಿ
ನಿಲುಿತಾತನ . ಅಭಷ್ಠಕತನಾದ ಕೌಂತ ೋಯ ನಿನಗ ಮಹಾಬಲ್ಲ
ಭೋಮಸ ೋನನು ದ ೊಡಡ ಶ ವೋತಚತರವನುು ಹಿಡಿಯುತಾತನ .
ನೊರಾರು ಗಂಟ್ ಗಳ ಧವನಿಗಳಿಂದ ಕೊಡಿದ,
ವ ೈಯಾಘ್ರಚಮವವನುು ಹ ೊದ ಸಿದ, ಬಿಳಿಯ ಕುದುರ ಗಳನುು
ಕಟ್ಟಿರುವ ರರ್ದಲ್ಲಿ ನಿನುನುು ಅಜುವನನು ಕರ ದ ೊಯುಾತಾತನ .
ಅಭಮನುಾ, ನಕುಲ, ಸಹದ ೋವ, ಐವರು ದೌರಪ್ದ ೋಯರು
ನಿತಾವೂ ನಿನು ಸ ೋವ ಮಾಡುತಾತರ . ಪಾಂಚಾಲರು, ಮಹಾರಥಿ
ಶ್ಖ್ಂಡಿ, ಮತುತ ನಾನೊ ಕೊಡ ನಿನುನುು ಅನುಸರಿಸುತ ೋತ ವ .
ಎಲಿ ಅಂಧಕ ವೃಷ್ಠಣಯರು, ದಾಶಾಹವರು, ದಾಶಾಣವರು
ನಿನುನುು ಸುತುತವರ ದಿರುತಾತರ . ಪಾಂಡವ
ಸಹ ೊೋದರರ ೊಂದಿಗ , ಜಪ್-ಹ ೊೋಮಗಳಿಂದ ಸಂಯುಕತನಾಗಿ,
ಮಂಗಲ ವಿಧಗಳಿಂದ ರಾಜಾವನುು ಭ ೊೋಗಿಸು. ದರವಿಡರು,
ಕುಂತಲರು, ಆಂಧರರು, ತಾಲಚರರು, ಚೊಚುಪ್ರು, ಮತುತ
ವ ೋಣುಪ್ರು ನಿನು ಪ್ುರ ೊೋಗಮರಾಗುತಾತರ . ಇಂದು ಬಹಳ
ಸೊತಮಾಗಧರು ಸುತತಿಗಳಿಂದ ನಿನುನುು ಸುತತಿಸುತಾತರ .
ಪಾಂಡವರು ವಸುಷ್ ೋಣನ ವಿಜಯವನುು ಘೊೋಷ್ಠಸುತಾತರ .
ನಕ್ಷತರಗಳಿಂದ ಚಂದರಮನು ಹ ೋಗ ೊೋ ಹಾಗ ನಿೋನು
ಪಾರ್ವರಿಂದ ಪ್ರಿವೃತನಾಗಿ ರಾಜಾವನುು ಆಳಿ ಕುಂತಿಗೊ

428
ಆನಂದವನುು ನಿೋಡುವ . ಸಹ ೊೋದರ ಪಾಂಡವರ ೊಂದಿಗಿರುವ
ನಿನು ಸೌಭಾರತೃತವದಿಂದ ನಿನು ಮಿತರರು ಹಷ್ವಪ್ಡುತಾತರ .
ಶ್ತುರಗಳು ದುಃಖಿಸುತಾತರ .”

ಕಣವನು ಹ ೋಳಿದನು: “ಕ ೋಶ್ವ! ನನು ಮೋಲ್ಲನ ಸ ುೋಹದಿಂದ,


ಪರೋತಿಯಿಂದ, ಸಖ್ಾದಿಂದ ಮತುತ ನನಗ
ಶ ರೋಯಸಾ್ಗಬ ೋಕ ಂದು ಇದನುು ಹ ೋಳುತಿತದಿುೋಯ
ಎನುುವುದರಲ್ಲಿ ಸಂಶ್ಯವಿಲಿ. ನಿೋನು ಅಭಪಾರಯಪ್ಡುವಂತ
ಧಮವಶಾಸರಗಳ ಕಟುಿಪಾಡುಗಳಂತ ಧಮವತಃ ನಾನು
ಪಾಂಡುವಿನ ಮಗನ ಂದು ಎಲಿವನೊು ತಿಳಿದಿದ ುೋನ .
ಕನ ಾಯಾಗಿದಾುಗಲ ೋ ಭಾಸಕರನಿಂದ ಗಭವವನುು ಪ್ಡ ದು
ಆದಿತಾನ ಮಾತಿನಂತ ಹುಟ್ಟಿದಾಗಲ ೋ ಅವಳು ನನುನುು
ವಿಸರ್ಜವಸಿದುಳು. ಹೌದು ಕೃಷ್ಣ! ಧಮವತಃ ನಾನು
ಪಾಂಡುವಿನ ಪ್ುತರನಾಗಿ ಹುಟ್ಟಿದ ನು. ಆದರ ಕುಂತಿಯು ಸತುತ
ಹುಟ್ಟಿದವನಂತ ನನುನುು ಬಿಸಾಡಿದಳು. ಸೊತ ಅಧಿರರ್ನು
ನನುನುು ಕಂಡಕೊಡಲ ೋ ಮನ ಗ ಕರ ತಂದು ಪರೋತಿಯಿಂದ
ರಾಧ ಗ ಕ ೊಟಿನು. ನನು ಮೋಲ್ಲನ ಪರೋತಿಯಿಂದ ಕೊಡಲ ೋ
ಅವಳ ಎದ ಯ ಹಾಲು ಸುರಿಯಿತು. ಅವಳೂ ಕೊಡ ನನು
ಮಲ ಮೊತರಗಳನುು ಸಹಿಸಿಕ ೊಂಡಳು. ನನುಂರ್ವನು -
ಧಮವವನುು ತಿಳಿದವನು ಮತುತ ಸತತವೂ
ಧಮವಶಾಸರಗಳನುು ಕ ೋಳುವುದರಲ್ಲಿ ನಿರತನಾದವನು - ಹ ೋಗ
429
ತಾನ ೋ ಅವಳಿಗ ಪಂಡವನುು ನಿರಾಕರಿಸಬಲಿ? ಸೊತ
ಅಧಿರರ್ನು ನನುನುು ಮಗನ ಂದು ತಿಳಿದುಕ ೊಂಡಿದಾುನ .
ನಾನೊ ಕೊಡ ಪರೋತಿಯಿಂದ ಅವನನುು ತಂದ ಯಂದ ೋ
ತಿಳಿದುಕ ೊಂಡಿದ ುೋನ . ಅವನ ೋ ನನಗ ಪ್ುತರಪರೋತಿಯಿಂದ
ಶಾಸರದೃಷ್ಿ ವಿಧಿಗಳಿಂದ ಜಾತಕಮಾವದಿಗಳನುು
ಮಾಡಿಸಿದನು. ದಿವಜರಿಂದ ನನಗ ವಸುಷ್ ೋಣನ ಂಬ
ಹ ಸರನಿುತತನು. ನನಗ ಯೌವನ ಪಾರಪತಯಾದಾಗ ಅವನ ೋ
ನನಗ ಭಾಯವಯರನುು ತಂದು ಮದುವ ಮಾಡಿಸಿದನು.
ಅವರಲ್ಲಿ ನನಗ ಮಕಕಳು ಮಮಮಕಕಳು ಹುಟ್ಟಿದಾುರ . ಅವರ
ಮೋಲ ನನು ಹೃದಯದಲ್ಲಿ ಕಾಮಬಂಧನವು
ಬ ಳ ದುಕ ೊಂಡಿದ ! ಸಕಲ ಭೊಮಿಯಾಗಲ್ಲೋ, ಸುವಣವದ
ರಾಶ್ಗಳಾಗಲ್ಲೋ, ಹಷ್ವಗಳಾಗಲ್ಲೋ, ಭಯಗಳಾಗಲ್ಲೋ ನನು
ಮಾತಿಗ ಸುಳಾಳಗಿ ನಡ ದುಕ ೊಳುಳವಂತ ಮಾಡಲಾರವು!

ಧೃತರಾಷ್ರ ಕುಲದಲ್ಲಿ, ದುಯೋವಧನನ ಆಶ್ರಯದಲ್ಲಿ,


ಹದಿಮೊರು ವಷ್ವಗಳು ಈ ರಾಜಾವನುು ಅಡ ತಡ ಯಿಲಿದ ೋ
ಭ ೊೋಗಿಸಿದ ುೋನ . ಸೊತರ ೊಂದಿಗ ಬಹಳಷ್ುಿ ಇಷ್ಠಿ-
ಯಜ್ಞಗಳನುು ನಾನು ಮಾಡಿದ ುೋನ . ಕುಟುಂಬದ ಆವಾಹ-
ವಿವಾಹಗಳನೊು ಕೊಡ ನಾನು ಸೊತರ ೊಂದಿಗ ೋ ಮಾಡಿದ ುೋನ .
ನನುನ ುೋ ಅವಲಂಬಿಸಿ ಶ್ಸರಗಳನುು ಮೋಲ ತಿತ ದುಯೋವಧನನು
ಪಾಂಡವರ ೊಂದ ಗ ಹ ೊೋರಾಟ ಮಾಡುತಿತದಾುನ .
430
ಆದುದರಿಂದಲ ೋ ರಣದಲ್ಲಿ ರರ್ಗಳ ದವಂದವಯುದುದಲ್ಲಿ
ಸವಾಸಾಚಿಯ ವಿರುದಧವಾಗಿ ನನುನುು ವಿಶಾವಸದಿಂದ
ಆರಿಸಿಕ ೊಂಡು, ಪ್ರಮ ಹಷ್ಠವತನಾಗಿದಾುನ . ಸಾವಾಗಲ್ಲೋ,
ಸ ರ ಯಾಗಲ್ಲೋ, ಭಯವಾಗಲ್ಲೋ, ಲ ೊೋಭವಾಗಲ್ಲೋ ಧಿೋಮತ
ಧಾತವರಾಷ್ರನಿಗ ನಾನು ಕ ೊಟಿ ಮಾತನುು ಮುರಿಯುವಂತ
ಮಾಡಲಾರವು. ಇಂದು ನಾವು ರರ್ಗಳ ದವಂದವಯುದಧವನುು
ಮಾಡದ ೋ ಇದುರ ನನಗ ಮತುತ ಪಾರ್ವ ಇಬಬರಿಗೊ
ಅಕಿೋತಿವಯು ಲಭಸುತತದ . ನಿೋನು ಒಳ ಳಯದಕಾಕಗಿಯೋ
ಹ ೋಳುತಿತದಿುೋಯ ಮತುತ ನಿನು ಮಾಗವದಶ್ವನದಿಂದ
ಪಾಂಡವರು ಎಲಿವನೊು ಸಾಧಿಸುವರು ಎನುುವುದರಲ್ಲಿ
ಸಂಶ್ಯವ ೋ ಇಲಿ.

ನಾವು ಇಲ್ಲಿ ಮಾತನಾಡಿದುದನುು ಇಲ್ಲಿಯೋ ಇರಿಸಬ ೋಕು.


ಅದರಲ್ಲಿಯೋ ಹಿತವಿದ ಎಂದು ನನಗನಿುಸುತತದ . ನಾನು
ಕುಂತಿಯ ಮದಲು ಹುಟ್ಟಿದ ಮಗನ ಂದು ಆ ರಾಜಾ
ಧಮಾವತಮ ಸಂಶ್ತವರತನಿಗ ಗ ೊತಾತದರ ಅವನು ರಾಜಾವನುು
ಸಿವೋಕರಿಸುವುದಿಲಿ. ಒಂದುವ ೋಳ ನನಗ ಈ ಸಂಪ್ದಭರಿತ
ಮಹಾರಾಜಾವನುು ಒಪಪಸಿದರ ಅದನುು ನಾನು
ದುಯೋವಧನನಿಗ ೋ ಕ ೊಟುಿಬಿಡುತ ೋತ ನ . ಹೃಷ್ಠೋಕ ೋಶ್ನನುು
ಮಾಗವದಶ್ವಕನನಾುಗಿ ಮತುತ ಧನಂಜಯನನುು
ಸ ೋನಾಪ್ತಿಯಾಗಿ ಪ್ಡ ದಿರುವ ಧಮಾವತಮ ಯುಧಿಷ್ಠಿರನ ೋ
431
ಶಾಶ್ವತವಾಗಿ ರಾಜನಾಗಲ್ಲ. ಯಾರ ೊಡನ ಮಹಾರಥಿ ಭೋಮ,
ನಕುಲ ಸಹದ ೋವರು, ದೌರಪ್ದ ೋಯರು, ಉತತಮೌಜ,
ಯುಧಾಮನುಾ, ಸತಾಧಮವ ಸ ೊೋಮಕಿ, ಚ ೈದಾ, ಚ ೋಕಿತಾನ,
ಅಪ್ರಾರ್ಜತ ಶ್ಖ್ಂಡಿೋ, ಇಂದರಗ ೊೋಪ್ಕ, ವಣವ, ಕ ೋಕಯ
ಸಹ ೊೋದರರು, ಇಂದಾರಯುಧ, ಸವಣವ, ಮಹಾರಥಿ
ಕುಂತಿಭ ೊೋಜ, ಭೋಮಸ ೋನನ ಮಾವ ಮಹಾರಥಿ ಸ ೋನರ್ಜತ್,
ವಿರಾಟನ ಪ್ುತರ ಶ್ಂಖ್ ಮತುತ ನಿಧಿಗಾಗಿ ಜನಾದವನ
ನಿೋನಿರುವ ಯೋ ಅವನದ ುೋ ರಾಷ್ರವು ಈ
ಭೊಮಿಯಾಗುವುದು. ಇಲ್ಲಿ ಸ ೋರಿರುವ ಮಹಾಸಂಖ್ ಾಯ
ಕ್ಷತಿರಯರು ಒಂದು ಸಾಧನ ಯೋ! ಎಲಿ ರಾಜರಲ್ಲಿಯೋ
ಪ್ರಥಿತವಾಗಿರುವ ಬ ಳಗುತಿತರುವ ಈ ರಾಜಾವು
ದ ೊರಕಿದಂತ ಯೋ!

ಧಾತವರಾಷ್ರನು ನಡ ಸುವ ಒಂದು ಶ್ಸರಯಜ್ಞವು


ನಡ ಯಲ್ಲಕಿಕದ . ಈ ಯಜ್ಞದ ವ ೋತತನು ನಿೋನಾಗುವ . ಈ
ಕರತುವಿನ ಅಧವಯವನೊ ನಿೋನಾಗುವ . ಅದರ ಹ ೊೋತನು
ಸನುದಧನಾಗಿರುವ ಕಪಧವಜ ಬಿೋಭತು್ವು. ಗಾಂಡಿೋವವು ಸುರಕ್
ಮತುತ ಪ್ುರುಷ್ರ ವಿೋಯವವು ಆಜಾವಾಗುತತದ .
ಸವಾಸಾಚಿಯು ಪ್ರಯೋಗಿಸುವ ಐಂದರ, ಪಾಶ್ುಪ್ತ, ಬರಹಮ,
ಮತುತ ಸೊಿಣಾಕಣವ ಅಸರಗಳು ಅದರಲ್ಲಿ ಮಂತರಗಳಾಗುತತವ .
ಪ್ರಾಕರಮದಲ್ಲಿ ತಂದ ಯನುು ಹ ೊೋಲುವ ಅರ್ವಾ
432
ಅವನಿಗಿಂತಲೊ ಅಧಿಕನಾಗಿರುವ ಸೌಭದರನು ಅದರಲ್ಲಿ
ಗಾರವಸ ೊತೋತಿರಯ ಕ ಲಸವನುು ಮಾಡುತಾತನ . ರಣದಲ್ಲಿ ಗರ್ಜವಸಿ
ಆನ ಗಳ ಸ ೋನ ಯನುು ಕ ೊನ ಗ ೊಳಿಸುವ ನರವಾಾಘ್ರ
ಸುಮಹಾಬಲ ಭೋಮನು ಅದರಲ್ಲಿ ಉದಾಗತನೊ
ಪ್ರಸ ೊತೋತನೊ ಆಗುತಾತನ . ಆ ಶಾಶ್ವತ ರಾಜ, ಧಮಾವತಾಮ,
ಜಪ್-ಹ ೊೋಮಗಳಲ್ಲಿ ಪ್ಳಗಿರುವ ಯುಧಿಷ್ಠಿರನು ಅದರಲ್ಲಿ
ಬರಹಮತವವನುು ಕ ೈಗ ೊಳುಳತಾತನ . ಶ್ಂಖ್ಗಳ ಶ್ಬಧ, ನಗಾರಿ
ಭ ೋರಿಗಳ ಶ್ಬಧಗಳು, ಮತುತ ಕಿವಿ ಕಿವುಡು ಮಾಡುವ
ಸಿಂಹನಾದಗಳು ಸುಬರಹಮಣಾವಾಗುತತವ . ಮಹಾವಿೋರರಾದ
ಯಶ್ಸಿವಗಳಾದ ಮಾದಿರೋಪ್ುತರ ನಕುಲ-ಸಹದ ೋವರಿಬಬರೊ
ಅದರಲ್ಲಿ ಶಾಮಿತರರ ಕ ಲಸವನುು ಮಾಡುತಾತರ . ಈ ಯಜ್ಞದಲ್ಲಿ
ರರ್ಗಳಿಗ ಕಟ್ಟಿದ ಶ್ುಭರವಾದ ಪ್ತಾಕ ಗಳ ದಂಡಗಳು
ಯೊಪ್ಗಳಂತ ಇರುತತವ . ಕಣಿವನಾಲ್ಲೋಕ, ನಾರಾಚ,
ವತ್ದಂತ ಮತುತ ತ ೊೋಮರ ಬಾಣಗಳು ಸ ೊೋಮ
ಕಲಶ್ಗಳಾಗುತತವ ಹಾಗೊ ಧನುಸು್ಗಳು ಪ್ವಿತರಗಳಾಗುತತವ .
ಈ ಯಜ್ಞದಲ್ಲಿ ಕಪಾಲ-ಶ್ರಗಳು ಪ್ುರ ೊೋಡಾಷ್ಗಳೂ, ರಕತವು
ಹವಿಸಾ್ಗಿಯೊ ಆಗುತತವ . ಶ್ುಭರವಾದ ಶ್ಕಾಯಯುಧ ಮತುತ
ಗದ ಗಳು ಅಗಿುಯನುು ಹ ೊತಿತಸುವ ಮತುತ ಉರಿಸುವ
ಕಟ್ಟಿಗ ಗಳಾದರ ದ ೊರೋಣ ಮತುತ ಶ್ರದವತ ಕೃಪ್ನ ಶ್ಷ್ಾರು
ಸದಸಾರಾಗುತಾತರ . ಅಲ್ಲಿ ಗಾಂಡಿೋವಧನಿವಯು ಸುತುತವರ ದು

433
ಬಿಡುವ ಮತುತ ದ ೊರೋಣ-ದೌರಣಿಯರು ಪ್ರಯೋಗಿಸುವ
ಬಾಣಗಳು ತಲ ದಿಂಬುಗಳಾಗುತತವ . ಸಾತಾಕಿಯು
ಪಾರತಿಪ್ರಸಾಿನಿಕನ ಕ ಲಸವನುು ಮಾಡುತಾತನ . ಧಾತವರಾಷ್ರನು
ಅದರಲ್ಲಿ ದಿೋಕ್ಷ್ತನಾಗುತಾತನ ಮತುತ ಮಹಾಸ ೋನ ಯು ಅವನ
ಪ್ತಿು. ಯಜ್ಞಕಮವಗಳು ರಾತಿರಯೊ ಮುಂದುವರಿದರ ಆಗ
ಅದರಲ್ಲಿ ಮಹಾಬಲ ಮಹಾಬಾಹು ಘ್ಟ್ ೊೋತಕಚನು
ಶಾಮಿತರನ ಕ ಲಸವನುು ಮಾಡುತಾತನ . ಅಗಿುಯಿಂದ ಹುಟ್ಟಿದ
ಪ್ರತಾಪ್ವಾನ್ ಧೃಷ್ಿದುಾಮುನು ಈ ಯಜ್ಞದ ವ ೈತಾನ
ಕಮವಗಳಲ್ಲಿ ದಕ್ಷ್ಣ ಯಾಗುತಾತನ . ಅಂದು ಧಾತವರಾಷ್ರನನುು
ಸಂತ ೊೋಷ್ಪ್ಡಿಸಲು, ಇಂದು ಆ ಕ ಲಸಕ ಕ ನಾನು ಪ್ಶಾಚತಾತಪ್
ಪ್ಡುತಿತರುವ, ಪಾಂಡವರಿಗಾಡಿದ ಕಟುಕಾದ ಮಾತುಗಳಿಗ
ಸವಾಸಾಚಿಯು ನನುನುು ತುಂಡರಿಸುವುದನುು ನಿೋನು
ನ ೊೋಡಿದಾಗ ಅದು ಈ ಯಜ್ಞದ ಪ್ುನಶ್ಚತಿಯಾಗುತತದ .
ಪಾಂಡವನು ಜ ೊೋರಾಗಿ ಘ್ರ್ಜವಸಿ ದುಃಶಾಸನನ ರುಧಿರವನುು
ಕುಡಿಯುವಾಗ ಅದು ಇದರ ಸುತಾವಾಗುತತದ .
ಪಾಂಚಾಲರಿಬಬರೊ ದ ೊರೋಣ-ಭೋಷ್ಮರನುು ಕ ಳಗುರುಳಿಸಿದಾಗ
ಅದು ಯಜ್ಞದ ಅವಸಾನವಾಗುತತದ . ಮಹಾಬಲ
ಭೋಮಸ ೋನನು ದುಯೋವಧನನನುು ಕ ೊಂದಾಗ
ಧಾತವರಾಷ್ರನ ಈ ಯಜ್ಞವು ಸಮಾಪ್ತವಾಗುತತದ .
ಸ ೊಸ ಯಂದಿರು ಮತುತ ಮಕಕಳ ಸ ೊಸ ಯಂದಿರು

434
ಧೃತರಾಷ್ರನನುು ಸ ೋರಿ ಹತ ೋಶ್ವರರಾಗಿ, ಹತಸುತರಾಗಿ,
ಹತನಾರ್ರಾಗಿ, ಗಾಂಧಾರಿಯಂದಿಗ ರ ೊೋದಿಸುತಾತ ನಾಯಿ-
ಹದುು-ನರಿಗಳಿಂದ ಕೊಡಿದ ಯಜ್ಞಸಿಳದಲ್ಲಿ ಸ ೋರಿದಾಗ ಅದು
ಅವಭೃತವಾಗುತತದ .

ವಿದಾಾವೃದಧರಾದ, ವಯೋವೃದಧರಾದ ಈ ಕ್ಷತಿರಯರು


ನಿನಿುಂದಾಗಿ ಕುವಿೋವರರಾಗಿ ವೃಥಾ ಮೃತುಾವನುು
ಹ ೊಂದದಂತಾಗಲ್ಲ. ಮೊರುಲ ೊೋಕಗಳಲ್ಲಿಯೊ
ಪ್ುಣಾತಮವಾಗಿರುವ ಕುರುಕ್ ೋತರದಲ್ಲಿ ಸಮೃದಧ
ಕ್ಷತರಮಂಡಲವು ಶ್ಸರಗಳ ಮೊಲಕ ನಿಧನ ಹ ೊಂದಲ್ಲ.
ಸಂಪ್ೊಣವವಾಗಿ ಕ್ಷತಿರಯರು ಸವಗವವನುು ಪ್ಡ ಯುವಂತ
ಬಯಸಿ ಅದರಂತ ಮಾಡು! ಎಲ್ಲಿಯವರ ಗ ಗಿರಿಗಳು
ನಿಂತಿರುತತವ ಯೋ, ನದಿಗಳು ಹರಿಯುತಿತರುತತವ ಯೋ
ಅಲ್ಲಿಯವರ ಗ ಈ ಯುದಧದ ಶ್ಬಧದ ಕಿೋತಿವಯು
ಕ ೋಳಿಬರುತತದ ಶಾಶ್ವತವಾಗಿರುತತದ . ಕ್ಷತಿರಯರ ಯಶ್ಸ್ನುು
ಹ ಚಿಚಸುವ ಈ ಮಹಾಭಾರತ ಯುದಧವನುು ಬಾರಹಮಣರು
ಸಮಾಗಮಗಳಲ್ಲಿ ಹ ೋಳುತಿತರುತಾತರ . ಕೌಂತ ೋಯನನುು ಯುದಧಕ ಕ
ಕರ ದುಕ ೊಂಡು ಬಾ. ಈ ಮಾತುಕತ ಯನುು
ಗ ೊೋಪ್ನಿೋಯವಾಗಿರಿಸು.”

ಕಣವನ ಮಾತನುು ಕ ೋಳಿ ಪ್ರವಿೋರಹ ಕ ೋಶ್ವನು ಮದಲು

435
ಮುಗುಳುಕುಕ, ನಂತರ ಜ ೊೋರಾಗಿ ನಕುಕ ಹಿೋಗ ಹ ೋಳಿದನು:
“ಕಣವ! ರಾಜಾಲಾಭವು ಕೊಡ ನಿನುನುು
ಬದಲಾಯಿಸುವುದಿಲಿವ ೋ? ನಾನು ಕ ೊಡುತಿತರುವ ಈ
ಪ್ೃಥಿವಯನುು ಆಳಲು ಬಯಸುವುದಿಲಿವ ೋ? ಪಾಂಡವರಿಗ ೋ
ಜಯವ ನುುವುದು ನಿಶ್ಚತ. ಅದರಲ್ಲಿ ಯಾವುದ ೋ ರಿೋತಿಯ
ಸಂಶ್ಯವಿಲಿ. ಉಗರ ವಾನರರಾಜನಿಂದ ಕೊಡಿದ ಧವಜವುಳಳ
ಪಾಂಡವನಿಗ ಜಯವ ೋ ಕಾಣುತಿತದ . ಭೌವನನು ಆ ದಿವಾ
ಇಂದರಕ ೋತುವಿನಂತ ಪ್ರಕಾಶ್ಸುವ ಧವಜದಲ್ಲಿ ಮಾಯಯನುು
ಅಳವಡಿಸಿದಾುನ . ಅದರಲ್ಲಿ ಭಯವನುು ನಿೋಡುವ ಭೊತಗಳೂ
ಭಯಾನಕ ದೃಶ್ಾಗಳೂ ಇವ . ಉದುದಲ್ಲಿ ಮತುತ ಎಲಿಕಡ
ಒಂದು ಯೋಜನ ಅಳತ ಯಿರುವ ಆ ಧವಜವನುು ಬಿಡಿಸಿದಾಗ
ಗಿರಿ-ಮರಗಳು ಅಡಡವಾಗಿ ಬರಲಾರವು. ಧನಂಜಯನ
ಶ್ರೋಮಾನ್ ಧವಜವು ರೊಪ್ದಲ್ಲಿ ಗಾಳಿಯಂತ ರಚಿಸಲಪಟ್ಟಿದ .
ಕೃಷ್ಣನು ಸಾರಥಿಯಾಗಿರುವ ಶ ವೋತಾಶ್ವನನುು ಸಂಗಾರಮದಲ್ಲಿ
ನ ೊೋಡುವಾಗ, ಐಂದರ, ಅಗಿು ಮತುತ ಮರುತಾಸರಗಳನುು
ಪ್ರಯೋಗಿಸುವುದನುು, ಗಾಂಡಿೋವವನುು ಎಳ ದಾಗ
ನಿಘೊೋವಷ್ವನುು ಕ ೋಳಿದಾಗ ತ ರೋತವೂ ಇರುವುದಿಲಿ, ಕೃತವೂ
ಇರುವುದಿಲಿ, ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ
ಜಪ್ಹ ೊೋಮಸಮಾಯುಕತನಾಗಿ ಮಹಾಸ ೋನ ಯನುು
ರಕ್ಷ್ಸುತಿತರುವ, ದುಧವಷ್ವ ಆದಿತಾನಂತ ಶ್ತುರಸ ೋನ ಯನುು

436
ಸುಡುತಿತರುವ ಕುಂತಿೋಪ್ುತರ ಯುಧಿಷ್ಠಿರನನುು ಯಾವಾಗ
ನ ೊೋಡುತಿತೋಯೋ ಆಗ ಅಲ್ಲಿ ತ ರೋತವೂ ಇರುವುದಿಲಿ, ಕೃತವೂ
ಇರುವುದಿಲಿ, ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ
ಮಹಾಬಲ ಭೋಮಸ ೋನನು ಪ್ರತಿದವಂದಿ ಆನ ಯನುು ಕ ೊಂದು
ಸ ೊಕಿಕದ ದುಃಶಾಸನನ ರುಧಿರವನುು ಕುಡಿದು ರಣದಲ್ಲಿ
ನೃತಾವಾಡುವುದನುು ನಿೋನು ಯಾವಾಗ ನ ೊೋಡುತಿತೋಯೋ,
ಆಗ ಅಲ್ಲಿ ತ ರೋತವೂ ಇರುವುದಿಲಿ, ಕೃತವೂ ಇರುವುದಿಲಿ,
ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ ಯಾವಾಗ
ಮಹಾರಥಿ ಮಾದಿರೋಪ್ುತರರು ಆನ ಗಳಂತ ಧಾತವರಾಷ್ರನ
ಸ ೋನ ಯನುು ಕ್ ೊೋಭ ಗ ೊಳಿಸುತಿತರುವುದನುು, ಶ್ಸರಗಳ
ಗುಂಪ್ುಗಳನುು ಸಿೋಳಿ ಶ್ತುರಗಳ ರರ್ಗಳನುು
ಧವಂಸಿಸುತಿತರುವುದನುು ನ ೊೋಡುತಿತೋಯೋ ಆಗ ಅಲ್ಲಿ ತ ರೋತವೂ
ಇರುವುದಿಲಿ, ಕೃತವೂ ಇರುವುದಿಲಿ, ದಾವಪ್ರವೂ
ಇರುವುದಿಲಿ. ಸಂಗಾರಮದಲ್ಲಿ ಸವಾಸಾಚಿಯು ದ ೊರೋಣ,
ಶಾಂತನವ, ಕೃಪ್, ಸುಯೋಧನ, ಸ ೈಂಧವ ರಾಜ
ಜಯದರರ್ನನುು ಯುದಧದಲ್ಲಿ ಮುನುುಗಿಗಬರುವಾಗ
ತಡ ಯುವುದನುು ಯಾವಾಗ ನ ೊೋಡುತಿತೋಯೋ ಆಗ ಅಲ್ಲಿ
ತ ರೋತವೂ ಇರುವುದಿಲಿ, ಕೃತವೂ ಇರುವುದಿಲಿ, ದಾವಪ್ರವೂ
ಇರುವುದಿಲಿ.

ಇಲ್ಲಿಂದ ಹಿಂದಿರುಗಿ ದ ೊರೋಣ, ಶಾಂತನವ ಮತುತ ಕೃಪ್ರಿಗ


437
ಹ ೋಳು. ಈ ತಿಂಗಳು ಬ ಳ ಮತುತ ಇಂಧನಗಳಿಂದ
ಸಮೃದಧವಾಗಿದುು ಉತತಮ ಸಮಯವಾಗಿದ . ಔಷ್ಧಿಗಳು
ಪ್ಕವವಾಗಿವ , ವನವು ಪ್ುಷ್ಪ-ಫಲ ಭರಿತವಾಗಿದ , ಅತಿೋ
ಕಡಿಮ ಸ ೊಳ ಳಗಳಿವ . ದಾರಿಯು ಸುಲಭವಾಗಿದ . ನಿೋರು
ರಸಭರಿತವಾಗಿದ . ಅತಿ ಸ ಖ್ ಯೊ ಛಳಿಯೊ ಇಲಿದ ೋ
ಸುಖ್ಕರವಾಗಿದ . ಇಂದಿನಿಂದ ಏಳನ ಯ ದಿವಸ
ಅಮವಾಸ ಾಯಿದ . ಅಂದು ಸಂಗಾರಮವನುು ಪಾರರಂಭಸಬ ೋಕು.
ಏಕ ಂದರ ಅದರ ದ ೋವತ ಯು ಶ್ಕರನ ಂದು ಹ ೋಳುತಾತರ .
ಹಾಗ ಯೋ ಯುದಧಕಾಕಗಿ ಅಲ್ಲಿ ಬಂದು ಸ ೋರಿರುವ ಎಲಿ
ರಾಜರಿಗೊ ಹ ೋಳು: ಅವರು ಬಯಸಿದುದ ಲಿವನುು ನಾನು
ನ ರವ ೋರಿಸಿಕ ೊಡುತ ೋತ ನ . ದುಯೋವಧನನ ವಶ್ದಲ್ಲಿದುು
ಅವನನುು ಅನುಸರಿಸುವ ರಾಜರು ರಾಜಪ್ುತರರು ಶ್ಸರಗಳಿಂದ
ಸಾವನುು ಪ್ಡ ದು ಉತತಮ ಗತಿಯನುು ಹ ೊಂದುತಾತರ .”

ಕ ೋಶ್ವನ ಹಿತವೂ ಶ್ುಭವೂ ಆದ ಆ ಮಾತನುು ಕ ೋಳಿ


ಕಣವನು ಕೃಷ್ಣ ಮಧುನಿಷ್ೊದನನಿಗ ನಮಸಕರಿಸಿ ಹ ೋಳಿದನು:
“ಮಹಾಬಾಹ ೊೋ! ಗ ೊತಿತದುರೊ ನನುನುು ಏಕ
ಮೋಹಗ ೊಳಿಸಲು ಬಯಸುವ ? ಸಂಪ್ೊಣವ ಈ ಪ್ೃಥಿವಯ
ವಿನಾಶ್ವು ಬಂದಿದ . ಶ್ಕುನಿ, ನಾನು, ದುಃಶಾಸನ,
ಧೃತರಾಷ್ರಸುತ ನೃಪ್ತಿ ದುಯೋವಧನರು ಇದರಲ್ಲಿ
ನಿಮಿತತಮಾತರ. ಪಾಂಡವರ ಮತುತ ಕುರುಗಳ ರಕತವನುು
438
ಚ ಲುಿವ ಘೊೋರ ಮಹಾಯುದಧವು ಬಂದ ೊದಗಿದ
ಎನುುವುದರಲ್ಲಿ ಸಂಶ್ಯವಿಲಿ. ದುಯೋವಧನನ ವಶ್ರಾಗಿ
ಅನುಸರಿಸುವ ರಾಜರು ರಾಜಪ್ುತರರು ರಣದಲ್ಲಿ
ಶ್ಸಾರಗಿುಯಲ್ಲಿ ಸುಟುಿ ಯುಮಸಾದನವನುು ಸ ೋರುತಾತರ .
ಧಾತವರಾಷ್ರನ ಪ್ರಾಭವವನುು ಮತುತ ಯುಧಿಷ್ಠಿರನ
ವಿಜಯವನುು ಘೊೋಷ್ಠಸುವ ವಿವಿಧ, ಮೈ ನವಿರ ೋಳಿಸುವ,
ಬಹಳ ಘೊೋರ ಸವಪ್ುಗಳು, ಘೊೋರ ನಿಮಿತತಗಳು ಮತುತ
ದಾರುಣ ಉತಾಪತಗಳು ಕಾಣಿಸಿಕ ೊಳುಳತಿತವ .

ಪಾರಣಿಗಳನುು ಅಧಿಕವಾಗಿ ಪೋಡಿಸುವ ತಿೋಕ್ಷ್ಣ ಮಹಾದುಾತಿ


ಶ್ನ ೈಶ್ಚರ ಗರಹವು ರ ೊೋಹಿಣಿೋ ನಕ್ಷತರವನುು ಪೋಡಿಸುತಿತದ .
ಮಿತರರ ನಾಶ್ವನುು ಸೊಚಿಸಿ ಅಂಗಾರಕನು ವಕಿರಯಾಗಿ
ಜ ಾೋಷ್ಾಿ ಮತುತ ಅನುರಾಧಾ ನಕ್ಷತರಗಳ ಬಳಿ ಸಾಗುತಿತದಾುನ .
ಈ ಗರಹವು ಚಿತಾರ ನಕ್ಷತರವನುು ಪೋಡಿಸುತಿತರುವುದರಿಂದ
ವಿಶ ೋಷ್ವಾಗಿ ಕುರುಗಳಿಗ ಮಹಾ ಭಯವು ಬಂದ ೊದಗಿದ .
ಚಂದರನ ಮೋಲ್ಲರುವ ಕಲ ಯು ತಲ ಕ ಳಗಾಗಿದ . ರಾಹುವು
ಸೊಯವನನುು ಸಮಿೋಪಸುತಿತದಾುನ . ಆಕಾಶ್ದಿಂದ ಜ ೊೋರಾಗಿ
ಶ್ಬಧಮಾಡುತಾತ, ಕಂಪಸುತಾತ ಉಲ ಕಗಳು ಬಿೋಳುತಿತವ . ಆನ ಗಳು
ಇದುಕಿಕದುಂತ ಯೋ ಘ್ನೋಳಿಡುತಿತವ . ಕುದುರ ಗಳು ಕಣಿಣೋರು
ಸುರಿಸುತಿತವ . ಅವು ಆಹಾರ-ನಿೋರುಗಳನುು ಕೊಡ
ಇಷ್ಿಪ್ಡುತಿತಲಿ. ಈ ಸೊಚನ ಗಳು ಕಂಡುಬಂದಾಗ ಮಹಾ
439
ಭಯವು ಬರಲ್ಲಕಿಕದ ಎಂದು ಹ ೋಳುತಾತರ . ಇವು ದಾರುಣ
ಪಾರಣಿನಾಶ್ನವನುು ಸೊಚಿಸುತತವ . ಆನ ಗಳು, ಕುದುರ ಗಳು
ಮತುತ ಮನುಷ್ಾರು ಕಡಿಮ ತಿನುುವಂತ ಆದರ ಅಧಿಕವಾಗಿ
ಮಲವಿಸಜವನ ಮಾಡುವಂತ ತ ೊೋರುತಿತದ . ಪ್ರಾಭವದ
ಸೊಚನ ಗಳ ೋನ ಂದು ತಿಳಿದವರು ಹ ೋಳುತಾತರ ೊೋ ಅವ ಲಿವೂ
ಧಾತವರಾಷ್ರನ ಸ ೋನ ಯಲ್ಲಿವ . ಪಾಂಡವರ ವಾಹನಗಳು
ಸಂತ ೊೋಷ್ದಿಂದಿರುವಂತ ಕಾಣುತಿತವ . ಮೃಗಗಳು
ಪ್ರದಕ್ಷ್ಣ ಯಾಗಿ ಚಲ್ಲಸುತಿತವ . ಇದು ಅವರ ಜಯದ ಲಕ್ಷಣ.
ಧಾತವರಾಷ್ರನ ಮೃಗಗಳ ಲಿವೂ ಅಪ್ರದಕ್ಷ್ಣ ಯಾಗಿ
ತಿರುಗುತಿತವ . ಅಶ್ರಿೋರವಾಣಿಗಳು ಕ ೋಳಿಬರುತಿತವ . ಇದು
ಅವರ ಸ ೊೋಲ್ಲನ ಲಕ್ಷಣ. ಉತತಮ ಪ್ಕ್ಷ್ಗಳಾದ ನವಿಲುಗಳು,
ಹಂಸಗಳು, ಸಾರಸಗಳು, ಜಾತಕಗಳು, ರ್ಜೋವ ಮತುತ
ರ್ಜೋವಕಗಳ ಗುಂಪ್ುಗಳು ಪಾಂಡವರನುು ಅನುಸರಿಸಿ
ಹ ೊೋಗುತಿತವ . ಆದರ ಹದುು, ಕಾಗ , ಗಿಡುಗ, ತ ೊೋಳಗಳು,
ರಾಕ್ಷಸರು ಮತುತ ಜ ೋನುಹುಳುಗಳು ಗುಂಪ್ುಗಳಲ್ಲಿ ಕೌರವರನುು
ಹಿಂಬಾಲ್ಲಸುತಿತವ . ಧಾತವರಾಷ್ರನ ಸ ೋನ ಯಲ್ಲಿ ಭ ೋರಿಗಳು
ಶ್ಬಧಮಾಡುತಿತಲಿ. ಆದರ ಪಾಂಡವರಲ್ಲಿ ಅವು
ಹ ೊಡ ಯದ ಯೋ ಶ್ಬಧಮಾಡುತಿತವ ಯಲಿ! ಧಾತವರಾಷ್ರನ
ಸ ೋನ ಯಲ್ಲಿ ಬಾವಿಗಳು ಹ ೊೋರಿಯಂತ ಶ್ಬಧಮಾಡುತಿತವ . ಅದು
ಅವರ ಪ್ರಾಭವದ ಲಕ್ಷಣ. ದ ೋವತ ಗಳು ಮಾಂಸ ಮತುತ

440
ರಕತಗಳ ಮಳ ಯನುು ಸುರಿಸುತಿತದಾುರ . ಆಗಸದಲ್ಲಿ ಪಾರಕಾರ,
ಪ್ರಿಖ್ ಮತುತ ವಪ್ರ ಚಾರುತ ೊೋರಣಗಳಿಂದ ಸರ್ಜಜತವಾದ
ಗಂಧವವನಗರಿಯು ಕಾಣುತಿತದ . ಸೊಯವನನುು ಕಪ್ುಪಬಣಣದ
ಕ ೊಪ್ಪರಿಗ ಯು ಆವರಿಸಿದಂತಿದ . ಉದಯ ಮತುತ ಅಸತ
ಸಂಧ ಾಗಳು ಮಹಾಭಯವನುು ತಿಳಿಸುತಿತವ . ನರಿಗಳು
ಘೊೋರವಾಗಿ ಗ ೊೋಳಿಡುತಿತವ . ಇವು ಪ್ರಾಭವದ ಲಕ್ಷಣಗಳು.
ಸಾಯಂಕಾಲ ಕಪ್ುಪ ಕ ೊರಳಿನ ಕ ಂಪ್ುಕಾಲ್ಲನ ಭಯಾನಕ
ಪ್ಕ್ಷ್ಗಳು ಸ ೋನ ಯ ಎದುರುಮುಖ್ವಾಗಿ ಹಾರುತಿತವ . ಇದು
ಪ್ರಾಭವದ ಲಕ್ಷಣ. ಮದಲು ಬಾರಹಮಣರನುು, ಗುರುಗಳನುು,
ನಂತರ ಭಕಿತಯುಳಳ ಸ ೋವಕರನುು ದ ವೋಷ್ಠಸುತಿತದಾುರ . ಇದು
ಪ್ರಾಭವದ ಲಕ್ಷಣ. ಪ್ೊವವ ದಿಕುಕ ಕ ಂಪಾಗಿದ . ದಕ್ಷ್ಣವು
ಶ್ಸರವಣವದಾುಗಿದ . ಪ್ಶ್ಚಮವು ಮಣಿಣನ ಬಣಣವನುು ತಳ ದಿದ .
ಧಾತವರಾಷ್ರನ ಎಲಿ ದಿಕುಕಗಳು ಹತಿತ ಉರಿಯುವಂತಿವ . ಈ
ಉತಾಪತ ಲಕ್ಷಣಗಳು ಮಹಾಭಯವನುು ಸೊಚಿಸುತತವ .

ಸವಪ್ುದ ಕ ೊನ ಯಲ್ಲಿ ಸಹ ೊೋದರರ ೊಂದಿಗ ಯುಧಿಷ್ಠಿರನು


ಸಾವಿರ ಮಟ್ಟಿಲುಗಳಿರುವ ಅರಮನ ಯನುು ಏರುತಿತರುವುದನುು
ನಾನು ಕಂಡಿದ ುೋನ . ಅವರ ಲಿರೊ ಬಿಳಿೋಬಣಣದ ಮುಂಡಾಸು,
ಬಿಳಿೋ ವಸರವನುು ಧರಿಸಿದುರು ಮತುತ ಎಲಿರೊ ಶ್ುಭರ
ಆಸನಗಳಲ್ಲಿ ಕುಳಿತುಕ ೊಳುಳವುದನುು ನ ೊೋಡಿದ ನು. ಅದ ೋ
ಸವಪ್ುದ ಕ ೊನ ಯಲ್ಲಿ ನಿೋನು ರಕತದಿಂದ ತ ೊೋಯು
441
ಆಯುಧಗಳನುು ನ ಲದಲ್ಲಿ ಮುಚಿಚಡುತಿತದುುದನುು ನ ೊೋಡಿದ ನು.
ಅಮಿತೌಜಸ ಯುಧಿಷ್ಠಿರನು ಅಸಿಿಗಳ ಗುಡ ಡಯನ ುೋರಿ
ಸಂತ ೊೋಷ್ದಿಂದ ಸುವಣವಪಾತ ರಯಲ್ಲಿ ಘ್ೃತಪಾಯಸವನುು
ತಿನುುತಿತದುನು. ನಿೋನು ನಿೋಡಿದ ವಸುಂಧರ ಯನುು ಯುಧಿಷ್ಠಿರನು
ನುಂಗುತಿತರುವುದನುು ನ ೊೋಡಿದ ನು. ಇದರಿಂದ ಅವನು
ವಸುಂಧರ ಯನುು ಭ ೊೋಗಿಸುತಾತನ ಎನುುವುದು
ವಾಕತವಾಗುತತದ . ಎತತರ ಪ್ವವತವನುು ಏರಿ ಭೋಮಕಮಿವ,
ಗದಾಪಾಣಿ, ನರವಾಾಘ್ರ, ವೃಕ ೊೋದರನು ಈ ಭೊಮಿಯನುು
ವಿೋಕ್ಷ್ಸುತಿತರುವಂತಿದುನು. ಅವನು ಮಹಾರಣದಲ್ಲಿ
ನಮಮಲಿರನೊು ಸಂಹರಿಸುತಾತನ ಎನುುವುದು ಚ ನಾುಗಿ
ವಾಕತವಾಗಿದ . ಧಮವವು ಎಲ್ಲಿರುವುದ ೊೋ ಅಲ್ಲಿ ಜಯವ ಂದು
ನನಗ ತಿಳಿದಿದ . ಬಿಳಿಯ ಗಜವನ ುೋರಿದ ಆ ಗಾಂಡಿೋವಿ
ಧನಂಜಯನು ನಿನು ಜ ೊತ ಗೊಡಿ, ಪ್ರಮಶ್ರೋಯಿಂದ
ಬ ಳಗುತಾತ, ನಮಮಲಿರನೊು – ಸಮರದಲ್ಲಿ
ದುಯೋವಧನನನುು ಬ ಂಬಲ್ಲಸಿ ಬರುವ ಪಾಥಿವವರನುು-
ವಧಿಸುತಾತನ ಎನುುವುದರಲ್ಲಿ ನನಗ ಸಂಶ್ಯವಿಲಿ. ನಕುಲ
ಸಹದ ೋವರು, ಮತುತ ಮಹಾರಥಿ ಸಾತಾಕಿ, ಶ್ುದಧ ಕ ೋಯೊರ,
ಹಾರ, ಮತುತ ಶ್ುಕಿ ಮಾಲಾಾಂಬರಗಳನುು ಧರಿಸಿದುರು. ಆ
ನರವಾಾಘ್ರರು ಉತತಮ ನರವಾಹನಗಳನ ುೋರಿದುರು. ಆ
ಮೊವರೊ ಮಹಾಮಾತರರ ಮೋಲ ಬಿಳಿಗ ೊಡ ಗಳನುು

442
ಹಿಡಿಯಲಾಗಿತುತ. ಧಾತವರಾಷ್ರನ ಸ ೋನ ಯಲ್ಲಿ ಈ ಮೊವರು
ಮಾತರ ಬಿಳಿಯ ಮುಂಡಾಸನುು ಧರಿಸಿರುವುದು ಕಂಡಿತು.
ಅವರು ಯಾರ ಂದು ತಿಳಿದುಕ ೊೋ. ಅಶ್ವತಾಿಮ, ಕೃಪ್ ಮತುತ
ಸಾತವತ ಕೃತವಮವ! ಇತರ ಎಲಿ ಪಾಥಿವವರೊ ಕ ಂಪ್ು
ಮುಂಡಾಸಗಳನುು ಧರಿಸಿ ಕಂಡುಬಂದರು. ಭೋಷ್ಮ-
ದ ೊರೋಣರು, ನಾನು ಮತುತ ಧಾತವರಾಷ್ರನ ೊಂದಿಗ
ಒಂಟ್ ಗಳನುು ಕಟ್ಟಿದ ವಾಹನಗಳನ ುೋರಿ ಅಗಸಯನ ದಿಕಿಕನ ಡ ಗ
ಹ ೊೋಗುತಿತದ ುವು. ಸವಲಪವ ೋ ಸಮಯದಲ್ಲಿ ನಾವು
ಯಮಸಾದನವನುು ಸ ೋರುವವರಿದ ುೋವ . ನಾನು ಮತುತ ಆ
ಕ್ಷತರಮಂಡಲದಲ್ಲಿರುವ ಅನಾ ರಾಜರು ಗಾಂಡಿೋವಾಗಿುಯನುು
ಪ್ರವ ೋಶ್ಸುತ ೋತ ವ ಎನುುವುದರಲ್ಲಿ ನನಗ ಸಂಶ್ಯವಿಲಿ.”

ಕೃಷ್ಣನು ಹ ೋಳಿದನು: “ಕಣವ! ನನು ಮಾತುಗಳು ನಿನು


ಹೃದಯವನುು ಮುಟುಿವುದಿಲಿವಾದರ ಇಂದು ಈ
ವಸುಂಧರ ಯ ವಿನಾಶ್ವು ಬಂದ ೊದಗಿದ ಎಂದರ್ವ.
ಸವವಭೊತಗಳ ವಿನಾಶ್ವು ಉಪ್ಸಿಿತವಾಗಿರುವಾಗ
ಅನಾಾಯವು ನಾಾಯವಾಗಿ ಕಾಣುವುದು ಹೃದಯವನುು ಬಿಟುಿ
ಹ ೊೋಗುವುದಿಲಿ!”

ಕಣವನು ಹ ೋಳಿದನು: “ಮಹಾಬಾಹ ೊೋ! ಈ


ವಿೋರಕ್ಷಯವಿನಾಶ್ದಿಂದ ಉತಿತೋಣವರಾಗಿ ಮಹಾರಣದಿಂದ

443
ರ್ಜೋವಂತರಾಗಿ ಉಳಿದು ಬಂದರ ಪ್ುನಃ ನಾವು
ಭ ೋಟ್ಟಯಾಗ ೊೋಣ! ಅರ್ವಾ ಕೃಷ್ಣ! ಖ್ಂಡಿತವಾಗಿಯೊ
ಸವಗವದಲ್ಲಿ ನಮಮ ಮಿಲನವಾಗುತತದ . ಅಲ್ಲಿಯೋ ನಮಿಮಬಬರ
ಪ್ುನಮಿವಲನವಾಗುವುದು ಎಂದು ನನಗನಿುಸುತಿತದ .”

ಹಿೋಗ ಹ ೋಳಿ ಕಣವನು ಮಾಧವನನುು ಬಿಗಿಯಾಗಿ


ಅಪಪಕ ೊಂಡನು. ಕ ೋಶ್ವನಿಂದ ಬಿೋಳ ೂಕಂಡು ರರ್ದಿಂದ
ಕ ಳಕಿಕಳಿದನು. ಬಂಗಾರದಿಂದ ವಿಭೊಷ್ಠತವಾದ ತನು
ರರ್ದಲ್ಲಿ ಕುಳಿತು ದಿೋನಮಾನಸನಾಗಿ ರಾಧ ೋಯನು
ನಮಮಂದಿಗ ಹಿಂದಿರುಗಿದನು. ಅನಂತರ ಸಾತಾಕಿಯಂದಿಗ
ಕ ೋಶ್ವನು “ಹ ೊೋಗು! ಹ ೊೋಗು!” ಎಂದು ಪ್ುನಃ ಪ್ುನಃ
ಸಾರಥಿಗ ಹ ೋಳುತಾತ ಶ್ೋಘ್ರವಾಗಿ ಪ್ರಯಾಣಿಸಿದನು.”

ಕುಂತಿಯು ಕಣವನನುು ಭ ೋಟ್ಟಮಾಡಿದುದು


ಸಂಧಾನ ಪ್ರಯತುವು ಯಶ್ಸಿವಯಾಗದ ೋ ಕೃಷ್ಣನು ಕುರುಗಳಿಂದ
ಪಾಂಡವರ ಕಡ ಹ ೊರಟುಹ ೊೋದನಂತರ ಕ್ಷತತನು ಪ್ೃಥ ಯ ಬಳಿ
ಹ ೊೋಗಿ ಶ ೋಕದಿಂದ ಮಲಿನ ೋ ಹಿೋಗ ಹ ೋಳಿದನು:
“ರ್ಜೋವಪ್ುತ ರೋ! ನನು ಭಾವವು ನಿತಾವೂ ಅನುಗರಹವಾದುದು
ಎಂದು ನಿನಗ ತಿಳಿದಿದ . ನಾನೊ ಕೊಗಿಕ ೊಂಡರೊ ಕೊಡ
ಸುಯೋಧನನು ನನು ಮಾತನುು ಸಿವೋಕರಿಸುವುದಿಲಿ. ಅಲ್ಲಿ
ಚ ೋದಿ, ಪಾಂಚಾಲ, ಕ ೋಕಯ, ಭೋಮಾಜುವನರು, ಕೃಷ್ಣ,

444
ಯುಯುಧಾನರ ೊಡನ ಉಪ್ಪ್ಿವದಲ್ಲಿ ನ ಲ ಸಿರುವ ರಾಜಾ
ಯುಧಿಷ್ಠಿರನು ಜ್ಞಾತಿಸೌಹಾದವತ ಯಿಂದ
ಬಲವಂತನಾಗಿದುರೊ ದುಬವಲನಂತ ಧಮವವನ ುೋ
ಬಯಸುತಿತದಾುನ . ಇಲ್ಲಿ ರಾಜಾ ಧೃತರಾಷ್ರನು
ವಯೋವೃದಧನಾದರೊ ಶಾಂತಿಯನುು ತರುತಿತಲಿ.
ಪ್ುತರಮದದಿಂದ ಮತತನಾಗಿ ವಿಧಮವದ ಮಾಗವದಲ್ಲಿ
ನಡ ಯುತಿತದಾುನ . ಜಯದರರ್, ಕಣವ, ದುಃಶಾಸನ ಮತುತ
ಸೌಬಲನ ದುಬುವದಿಧಯಿಂದ ಮಿಥ ೊೋಭ ೋದವು
ಮುಂದುವರ ಯುತಿತದ . ಆದರ ಅಧಮವದಿಂದ ಆ ಧಮಿವಷ್ಿನ
ರಾಜಾವನುು ಈ ರಿೋತಿ ಅಪ್ಹರಿಸಿದವರನುು ಧಮವವು ಹಿಂದ
ಹಾಕುತತದ . ಕುರುಗಳು ಬಲಾತಾಕರವಾಗಿ ಧಮವವನುು
ಅಪ್ಹರಿಸಿದಾಗ ಯಾರು ತಾನ ಕ ೊೋಪ್ಗ ೊಳುಳವುದಿಲಿ?
ಕ ೋಶ್ವನನುು ಸ ೋರಿಕ ೊಂಡು ಪಾಂಡವರು ಬಂದು
ಸದ ಬಡಿಯುತಾತರ . ಆಗ ಈ ಕುರುಗಳ
ವಿೋರನಾಶ್ನವಾಗುತತದ . ಇದನುು ಚಿಂತಿಸಿ ನನಗ ಹಗಲಾಗಲ್ಲೋ
ರಾತಿರಯಾಗಲ್ಲೋ ನಿದ ುಯೋ ಬರುವುದಿಲಿ.”

ಒಳ ಳಯದನ ುೋ ಬಯಸಿ ಅವನಾಡಿದ ಮಾತನುು ಕ ೋಳಿದ ಕುಂತಿಯು


ಏನನ ೊುೋ ಕಳ ದುಕ ೊಳುಳವಳಂತ ದುಃಖ್ಾತವಳಾಗಿ ಮನಸಿ್ನಲ್ಲಿಯೋ
ವಿಮಶ್ವಸಿದಳು:

445
“ಯಾವುದಕಾಕಗಿ ಈ ಮಹಾ ಕ್ಷಯಕಾರಕ ಜ್ಞಾತಿವಧ ಯು
ನಡ ಯುತತದ ಯೋ ಆ ಸಂಪ್ತಿತಗ ಧಿಕಾಕರ! ಈ ಯುದಧದಲ್ಲಿ
ಸುಹೃದಯರ ವಧ ಯಾಗುತತದ ಮತುತ ಪ್ರಾಭವವ ೋ
ದ ೊರ ಯುತತದ . ಪಾಂಡವರು ಚ ೋದಿ, ಪಾಂಚಾಲ ಮತುತ
ಯಾದವರ ೊಂದಿಗ ಸ ೋರಿಕ ೊಂಡು ಭಾರತರ ೊಂದಿಗ
ಹ ೊೋರಾಡುತಾತರ ಎಂದರ ಇದಕಿಕಂತಲೊ ಹ ಚಿಚನ ದುಃಖ್ವು
ಯಾವುದಿದ ? ಯುದಧದಲ್ಲಿ ಪ್ರಾಭವದಂತ ಯುದಧದಲ್ಲಿಯೋ
ದ ೊೋಷ್ವನುು ಕಾಣುತಿತದ ುೋನ . ಜ್ಞಾತಿಕ್ಷಯದಲ್ಲಿ ಜಯವನುು
ಪ್ಡ ಯುವುದಕಿಕಂತ ಧನವಿಲಿದ ೋ ಸಾಯುವುದ ೋ
ಶ ರೋಯಸಕರವು. ಧಾತವರಾಷ್ರರ ಕಡ ಯಿರುವ ಪತಾಮಹ
ಶಾಂತನವ, ಯೋಧರ ನಾಯಕ ಆಚಾಯವ, ಮತುತ ಕಣವ
ನನು ಭಯವನುು ಹ ಚಿಚಸುತಿತದಾುರ . ಆಚಾಯವ ದ ೊರೋಣನು
ಶ್ಷ್ಾರ ಮೋಲ್ಲನ ಪರೋತಿಯಿಂದ ಯುದಧವನುು ಮಾಡದ ೋ
ಇರಬಹುದು. ಪತಾಮಹನೊ ಕೊಡ ಪಾಂಡವರ ೊಂದಿಗ
ಯುದಧಮಾಡಲು ಹ ೋಗ ಮನಸು್ ಮಾಡುತಾತನ ? ತಿಳಿಯದ ೋ
ದುಮವತಿ ಧಾತವರಾಷ್ರನನುು ಅನುಸರಿಸಿ ಪಾಂಡವರನುು
ಸತತವಾಗಿ ಪಾಪ್ದಿಂದ ದ ವೋಷ್ಠಸುವವನು ಕಣವನು ಒಬಬನ ೋ!
ಪಾಂಡವರಿಗ ಸದಾ ಮಹಾ ಕ ಡುಕನುು ಮಾಡಲು
ಬದಧನಾಗಿರುವ ವಿಶ ೋಷ್ವಾಗಿ ಬಲವಂತನಾಗಿರುವ ಕಣವನು
ನನುನುು ಸುಡುತಿತದಾುನ . ಇಂದು ಅವನ ಕರುಣ ಯನುು ಬ ೋಡಿ

446
ಬಳಿಹ ೊೋಗಿ ನಡ ದುದನುು ತ ೊೋರಿಸಿಕ ೊಟುಿ, ಕಣವನ
ಮನಸ್ನುು ಪಾಂಡವರ ಕಡ ಸ ಳ ಯುತ ೋತ ನ . ಒಂದು
ವಸಂತದಲ್ಲಿ ತಂದ ಯ ಮನ ಯಲ್ಲಿರುವಾಗ ಭಗವಾನ್
ದುವಾವಸನು ಸಂತೃಪ್ತನಾಗಿ ದ ೋವತ ಗಳನುು ಆಹಾವನಿಸಬಲಿ
ವರವನುು ನನಗ ನಿೋಡಿದುನು. ಆಗ ರಾಜಾ
ಕುಂತಿಭ ೊೋಜನಿಂದ ಪ್ುರಸೃತಳಾದ ನಾನು ಅಂತಃಪ್ುರದಲ್ಲಿ
ಹೃದಯದ ನ ೊೋವಿನಿಂದ ಬಹುವಿಧವಾಗಿ ಚಿಂತಿಸುತಿತದ ು.
ಮಂತರಗಳ ಬಲಾಬಲವನೊು ಬಾರಹಮಣನ ವಾಗಬಲವನೊು
ಸಿರೋಭಾವದಿಂದ ಮತುತ ಬಾಲಭಾವದಿಂದ ಪ್ುನಃ ಪ್ುನಃ
ಚಿಂತಿಸತ ೊಡಗಿದ ನು. ಆಗ ನಂಬಿಕ ಯಿರುವ ಧಾತಿರಕ ವತುತ
ಗುಪ್ತ ಸಖಿೋಜನರ ೊಂದಿಗ ಆವೃತಳಾದ ನಾನು,
ದೊಷ್ಠತಳಾಗಬಾರದ ಂದು, ತಂದ ಯ ಚಾರಿತರವನುು
ರಕ್ಷ್ಸಬ ೋಕ ಂದು, ನನಗ ಒಳ ಳಯದಾಗುವ ಹಾಗ ಹ ೋಗ
ನಡ ದುಕ ೊಳಳಲ್ಲ, ನನಿುಂದ ಹ ೋಗ ಅಪ್ರಾಧವಾಗದ ೋ ಇರಲ್ಲ
ಎಂದು ಯೋಚಿಸುತಾತ, ಆ ಬಾರಹಮಣನನುು ನಮಸಕರಿಸಿ,
ಬಾಲ್ಲಕ ಯ ಕುತೊಹಲದಿಂದ ಕನ ಾ ಸತಿೋ ನಾನು ದ ೋವ
ಅಕವನನುು ಹತಿತರ ಕರ ದ ನು. ಕನ ಾಯಾಗಿದಾುಗ ನನು
ಗಭವದಲ್ಲಿದು, ಪ್ುತರನಂತ ಪ್ರಿವತಿವತನಾದ ಅವನು ಈಗ
ಏಕ ನನು ಮಾತಿನಂತ ಭಾರತೃಹಿತನಾಗಿ ಬ ೋಕಾದದನುು
ಮಾಡುವುದಿಲಿ?”

447
ಕುಂತಿಯು ಈ ರಿೋತಿ ಯೋಚಿಸಿ ಆ ಉತತಮ ಕಾಯವವನುು ಮಾಡಲು
ನಿಶ್ಚಯಿಸಿದಳು. ಕಾಯಾವರ್ವಕಾಕಗಿ ಯಾರಿಗೊ ತಿಳಿಯದಂತ
ಭಾಗಿೋರಥಿಯ ಕಡ ನಡ ದಳು. ಗಂಗಾತಿೋರದಲ್ಲಿ ಪ್ೃಥ ಯು ದಯಾಳು,
ಸತಾಸಂಗಿ ಮಗನು ಪ್ಠಿಸುತಿತರುವ ಮಂತರಗಳ ಸದುನುು ಕ ೋಳಿದಳು.
ಅವನು ಬಾಹುಗಳನುು ಮೋಲ ತಿತ ಪ್ೊವಾವಭಮುಖ್ವಾಗಿ ನಿಂತಿರಲು
ಆ ತಪ್ಸಿವನಿಯು ಅವನ ಹಿಂದ ಹ ೊೋಗಿ ಅವನ ಜಪ್ವು
ಮುಗಿಯುವುದಕ ಕ ಮತುತ ತನು ಕಾಯವವು ಸಿದಿಧಯಾಗಲು ಕಾದು
ನಿಂತಳು. ಕಣವನ ಉತತರಿೋಯದ ನ ರಳಲ್ಲಿ ನಿಂತಿದು ಆ ಕೌರವಪ್ತಿು
ವಾಷ್ ಣೋವಯಿಯು ಸೊಯವನ ತಾಪ್ದಿಂದ ಬಳಲ್ಲ ಒಣಗಿದು
ಪ್ದಮಮಾಲ ಯಂತ ತ ೊೋರಿದಳು. ಸೊಯವನ ಕಿರಣಗಳು ಬ ನುನುು
ಸುಡುವವರ ಗ ಆ ಯತವರತನು ಜಪಸುತಿದುನು. ಹಿಂದ ನಿಂತಿದು
ಕುಂತಿಯನುು ನ ೊೋಡಿ ಯಥಾನಾಾಯವಾಗಿ ಆ ಮಹಾತ ೋಜಸಿವ ಮಾನಿನಿೋ
ಧಮವಭೃತರಲ್ಲಿ ಶ ರೋಷ್ಿನು ಕ ೈಮುಗಿದು ನಮಸಕರಿಸಿದನು. ಕಣವನು
ಹ ೋಳಿದನು:

“ರಾಧ ೋಯ, ಆದಿರಥಿ, ನಾನು ಕಣವನು ನಿನಗ


ನಮಸಕರಿಸುತ ೋತ ನ . ಇಲ್ಲಿಗ ನಿೋನು ಏಕ ಬಂದಿದಿುೋಯ ಮತುತ
ನಾನು ಏನು ಮಾಡಲ್ಲ?”

ಕುಂತಿಯು ಹ ೋಳಿದಳು:

“ನಿೋನು ಕೌಂತ ೋಯ! ರಾಧ ೋಯನಲಿ. ಅಧಿರರ್ನು ನಿನು

448
ಪತನಲಿ. ಕಣವ! ನಿೋನು ಸೊತಕುಲದಲ್ಲಿ ಜನಿಸಿದವನಲಿ. ನನು
ಮಾತನುು ತಿಳಿದುಕ ೊೋ. ಕನ ಾಯಾಗಿದಾುಗ ನನಗ ನಿೋನು
ಜ ಾೋಷ್ಿನಾಗಿ ಹುಟ್ಟಿದ . ಕುಂತಿೋಭ ೊೋಜನ ಭವನದಲ್ಲಿ
ಹ ೊಟ್ ಿಯಲ್ಲಿ ನಿನುನುು ಹ ೊತಿತದ ು. ನಿೋನು ಪಾರ್ವನಾಗಿದಿುೋಯ.
ದ ೋವ ವಿರ ೊೋಚನ, ಎಲಿವನೊು ಪ್ರಕಾಶ್ಗ ೊಳಿಸುವ
ಶ್ಸರಭೃತರಲ್ಲಿ ಶ ೋಷ್ಿ ತಪ್ನನುನನುಲ್ಲಿ ನಿನುನುು ಹುಟ್ಟಿಸಿದನು.
ಕುಂಡಲ ಕವಚಗಳಿಂದ ೊಡಗೊಡಿ, ದುಧವಷ್ವ
ದ ೋವಗಭವನಾದ ನಿೋನು ಶ್ರೋಯಿಂದ ಆವೃತನಾಗಿ ತಂದ ಯ
ಮನ ಯಲ್ಲಿ ನನು ಮಗನಾಗಿ ಹುಟ್ಟಿದ ು. ನಿನು ಸಹ ೊೋದರರನುು
ತಿಳಿಯದ ೋ ಅಜ್ಞಾನದಿಂದ ಈ ರಿೋತಿ ಧಾತವರಾಷ್ರನ ಸ ೋವ
ಮಾಡುವುದು ಪ್ುತರ ನಿನಗ ಸರಿಯಲಿ. ಪ್ುತರ! ತಂದ -
ತಾಯಿಯರ ಉದ ುೋಶ್ಗಳನುು ಪ್ೊರ ೈಸುವುದು ನರರ
ಧಮವಫಲವ ಂದು ಧಮವನಿಶ್ಚಯವಾಗಿದ . ಹಿಂದ
ಅಜುವನನು ಸಂಪಾದಿಸಿದ, ನಂತರ ಕ ಟಿ ಧಾತವರಾಷ್ರರಿಂದ
ಮೋಸದಿಂದ ಅಪ್ಹರಿಸಲಪಟಿ ಯುಧಿಷ್ಠಿರನ ಸಂಪ್ತತನುು
ಭ ೊೋಗಿಸು. ಇಂದು ಕುರುಗಳು ಕಣಾವಜುವನರು
ಒಂದಾಗುವುದನುು ನ ೊೋಡಲ್ಲ. ನಿಮಿಮಬಬರ ಸೌಭಾರತೃತವವನುು
ನ ೊೋಡಿ ಕ ಟಿ ಜನರು ತಲ ಬಾಗಲ್ಲ. ರಾಮ-ಜನಾದವನರಂತ
ನಿೋವಿಬಬರೊ ಕಣಾವಜುವನರಾಗಿರಿ. ನಿೋವಿಬಬರೊ ಒಂದಾದರ
ನಿಮಗ ಈ ಲ ೊೋಕದಲ್ಲಿ ಯಾವುದು ತಾನ ೋ ಅಸಾಧಾ? ವ ೋದ

449
ಮತುತ ವ ೋದಾಂಗ ಈ ಐದರಿಂದ ಪ್ರಿವೃತನಾದ ಬರಹಮನಂತ
ನಿೋನು ಐವರು ಸಹ ೊೋದರರಿಂದ ಪ್ರಿವೃತನಾಗಿ
ಕಂಗ ೊಳಿಸುವ . ಶ ರೋಷ್ಿ ಗುಣಗಳಿಂದ ಕೊಡಿದ ನಿೋನು ನನು
ಜ ಾೋಷ್ಿ. ಬಂಧುಗಳಲ್ಲಿ ಶ ರೋಷ್ಿ! ಸೊತಪ್ುತರ ಎನುುವ ಶ್ಬಧವು
ನಿನಗ ಬ ೋಡ. ಪಾರ್ವನ ಂದ ನಿಸಿಕ ೊೋ!”

ಆಗ ಕಣವನು ಸೊಯವಮಂಡಲದಿಂದ ವಾತ್ಲಾಪ್ೊವವಕ ಮಾತನುು


ಕ ೋಳಿದನು. ದೊರದಿಂದ ಬಂದ ಆ ವಾತ್ಲಾದ ಮಾತು ತಂದ
ಭಾಸಕರನದಾಗಿತುತ.

“ಕಣವ! ಪ್ೃಥ ಯು ಸತಾವನ ುೋ ಹ ೋಳಿದಾುಳ . ತಾಯಿಯ


ಮಾತಿನಂತ ಮಾಡು. ಅದರಂತ ನಡ ದುಕ ೊಂಡರ ನಿನಗ ಎಲಿ
ಶ ರೋಯಸಾ್ಗುತತದ .”

ಹಿೋಗ ತಾಯಿ ಮತುತ ತಂದ ಸವಯಂಭಾನುವು ಹ ೋಳಲು ಸತಾಧೃತಿ


ಕಣವನ ಮನಸು್ ಚಂಚಲವಾಗಲ್ಲಲಿ. ಕಣವನು ಹ ೋಳಿದನು:

“ಕ್ಷತಿರಯೋ! ನಿನು ನಿಯೋಗದಂತ ನಡ ದುಕ ೊಳುಳವುದ ೋ ನನು


ಧಮವದ ದಾವರ ಎಂದು ನಿೋನು ಹ ೋಳಿದುದರಲ್ಲಿ ನನಗ
ಶ್ರದ ಧಯಿಲಿವ ಂದಲಿ. ಆದರ ನನುನುು ಬಿಸುಟು ನಿೋನು
ಸರಿಪ್ಡಿಸಲ್ಲಕಾಕಗದಂತಹ ಪಾಪ್ವನುು ಮಾಡಿ, ನನಗ
ದ ೊರಕಬ ೋಕಾಗಿದು ಯಶ್ಸು್ ಕಿೋತಿವಗಳನುು
ನಾಶ್ಪ್ಡಿಸಿದಿುೋಯ. ಕ್ಷತಿರಯನಾಗಿ ಹುಟ್ಟಿಯೊ ಕ್ಷತಿರಯರಿಗ
450
ಸಲಿಬ ೋಕಾದ ಗೌರವವನುು ಪ್ಡ ಯಲ್ಲಲಿ. ನಿೋನು ನನಗ
ಮಾಡಿದ ಈ ಅಹಿತ ಕಾಯವವನುು ಯಾವ ಶ್ತುರವು ತಾನ ೋ
ಮಾಡಿಯಾನು? ಮಾಡಬ ೋಕಾದ ಸಮಯದಲ್ಲಿ ನನಗ ನಿೋನು
ಈಗ ತ ೊೋರಿಸುವ ಅನುಕಂಪ್ವನುು ತ ೊೋರಿಸಲ್ಲಲಿ.
ಸಂಸಾಕರಗಳಿಂದ ವಂಚಿಸಿದ ನಿನು ಈ ಮಗನಿಗ ಈಗ ಹಿೋಗ
ಮಾಡ ಂದು ಹ ೋಳುತಿತದಿುೋಯ. ತಾಯಿಯಂತ ನಿೋನು ಎಂದೊ
ನನಗ ಹಿತವಾಗಿ ನಡ ದುಕ ೊಳಳಲ್ಲಲಿ. ಈಗ ನಿೋನು ಕ ೋವಲ ನಿನು
ಹಿತವನುು ಬಯಸಿ ನನಗ ತಿಳಿಸಿ ಹ ೋಳುತಿತದಿುೋಯ! ಕೃಷ್ಣನ
ಸಹಾಯಪ್ಡ ದಿರುವ ಧನಂಜಯನ ಎದಿರು ಯಾರು ತಾನ ೋ
ನಡುಗುವುದಿಲಿ? ಈಗ ನಾನು ಪಾರ್ವರನುು ಸ ೋರಿದರ
ಭಯದಿಂದ ಹಾಗ ಮಾಡಿದ ಎಂದು ಯಾರು ತಾನ ೋ
ತಿಳಿದುಕ ೊಳುಳವುದಿಲಿ? ಇದೊವರ ಗ ಅವರ ಅಣಣನ ಂದು
ವಿದಿತನಾಗಿರದ ನನಗ ಈಗ ಯುದಧದ ಸಮಯದಲ್ಲಿ
ಗ ೊತಾತಗಿದ . ಈಗ ಪಾಂಡವರ ಕಡ ಹ ೊೋದರ ಕ್ಷತಿರಯರು ನನು
ಕುರಿತು ಏನು ಹ ೋಳುತಾತರ ? ಧಾತವರಾಷ್ರರು
ಸವವಕಾಮಗಳಿಂದ ಸಂವಿಭಕತರಾಗಿ ಸದಾ ನನುನುು ತುಂಬಾ
ಪ್ೊರ್ಜಸಿದಾುರ . ಈಗ ನಾನು ಅದನುು ಹ ೋಗ ನಿಷ್ಫಲವನಾುಗಿ
ಮಾಡಲ್ಲ? ಈಗ ಶ್ತುರಗಳ ೂಂದಿಗ ವ ೈರವನುು ಕಟ್ಟಿಕ ೊಂಡು
ಅವರು ನಿತಾವೂ ನನುನುು ವಸುಗಳು ವಾಸವನನುು ಹ ೋಗ ೊೋ
ಹಾಗ ಪ್ೊರ್ಜಸುತಾತರ , ನಮಸಕರಿಸುತಾತರ . ನನು ಶ್ಕಿತಯಿಂದ

451
ಶ್ತುರಗಳ ಶ್ಕಿತಯನುು ಎದುರಿಸಬಲಿರು ಎಂದು
ತಿಳಿದುಕ ೊಂಡಿರುವ ಅವರ ಮನ ೊೋರರ್ವನುು ಇಂದು ನಾನು
ಹ ೋಗ ಒಡ ದು ಹಾಕಲ್ಲ? ಸಾಧಿಸಲಸಾಧಾವಾದ ಈ
ಸಂಗಾರಮವ ಂಬ ಸಾಗರವನುು ದಾಟ್ಟಸಲು ಸಾಧಾಮಾಡಬಲಿ
ದ ೊೋಣಿಯಂತ ನನುನುು ನ ೊೋಡುತಿತರುವ ಅವರನುು ನಾನು
ಹ ೋಗ ತ ೊರ ಯಬಲ ಿನು? ಧಾತವರಾಷ್ರನನುು ಅವಲಂಬಿಸಿ
ರ್ಜೋವಿಸುವವರಿಗ ಇದ ೋ ಕಾಲವು ಬಂದಿದ . ನನು ಪಾರಣವನುು
ರಕ್ಷ್ಸಿಕ ೊಳಳದ ೋ ನನು ಕತವವಾವನುು ಮಾಡಬ ೋಕು. ಚ ನಾುಗಿ
ಪೊೋಷ್ಠತರಾಗಿ ಕೃತಾರ್ವರಾಗಿರುವವರು ಅವರಿಗ
ಮಾಡಿದುದನುು ಕಡ ಗಣಿಸಿ, ಸಮಯ ಬಂದಾಗ ಹಿಂದ ಪ್ಡ ದ
ಎಲಿ ಲಾಭಗಳನೊು ಅಲಿಗಳ ಯುವವರು ಪಾಪಷ್ಿರು.
ರಾಜರನುು ದುಬವಲಗ ೊಳಿಸುವ ಆ ಭತೃವಪಂಡಾಪ್ಹಾರಿ
ಪಾಪ್ಕಮಿವಗಳಿಗ ಈ ಲ ೊೋಕದಲ್ಲಿಯಾಗಲ್ಲೋ
ಪ್ರಲ ೊೋಕದಲ್ಲಿಯಾಗಲ್ಲೋ ಒಳ ಳಯದಾಗುವುದಿಲಿ.
ಧೃತರಾಷ್ರನ ಮಕಕಳಿಗಾಗಿ ನಾನು ನನು ಬಲ ಶ್ಕಿತಗಳನುು
ಬಳಸಿ ನಿನು ಮಕಕಳ ೂಂದಿಗ ಹ ೊೋರಾಡುತ ೋತ ನ . ನಿನಗ ಸುಳಳನುು
ಹ ೋಳುತಿತಲಿ. ಸತುಪರುಷ್ರಿಗ ಉಚಿತವಾದ ಮಾನವಿೋಯ
ನಡತ ಯನುು ರಕ್ಷ್ಸಿ, ನನಗ ಒಳ ಳಯದಾಗದಿದುರೊ ಇಂದು
ನಿನು ಮಾತಿನಂತ ಮಾಡುವುದಿಲಿ.

ಆದರೊ ನನ ೊುಡನ ನಿೋನು ನಡ ಸಿದ ಈ ಪ್ರಯತುವು


452
ನಿಷ್ಫಲವಾಗುವುದಿಲಿ. ಅವರನುು ಎದುರಿಸಿ
ಕ ೊಲಿಬಲ ಿನಾದರೊ ನಾನು ಯುದಧದಲ್ಲಿ ನಿನು ಮಕಕಳನುು –
ಅಜುವನನನುು ಬಿಟುಿ, ಯುಧಿಷ್ಠಿರ, ಭೋಮ, ಮತುತ
ಯಮಳರನುು – ಕ ೊಲುಿವುದಿಲಿ. ಯುಧಿಷ್ಠಿರನ ಬಲದಲ್ಲಿರುವ
ಅಜುವನನ ೊಂದಿಗ ನನು ಯುದಧವು ನಡ ಯುತತದ .
ಅಜುವನನನುು ಕ ೊಂದು ನನಗ ನನು ಫಲವು ದ ೊರ ಯುತತದ .
ಅರ್ವಾ ಸವಾಸಾಚಿಯಿಂದ ಹತನಾದರ ಯಶ್ಸ್ನುು
ಪ್ಡ ಯುತ ೋತ ನ . ನಿನಗ ಐವರಿಗಿಂತ ಕಡಿಮ ಮಕಕಳಿರುವುದಿಲಿ.
ಅಜುವನನನು ಇಲಿವಾದರ ಕಣವನಿರುತಾತನ ಅರ್ವಾ ನಾನು
ಹತನಾದರ ಅಜುವನನಿರುತಾತನ .”

ಕಣವನ ಈ ಮಾತುಗಳನುು ಕ ೋಳಿ ಕುಂತಿಯು ದುಃಖ್ದಿಂದ


ನಡುಗಿದಳು. ಓಲಾಡದ ೋ ಧ ೈಯವದಿಂದಿದು ಪ್ುತರ ಕಣವನನುು
ಬಿಗಿದಪಪ ಹ ೋಳಿದಳು:

“ಕಣವ! ಹಿೋಗ ಯೋ ಆಗಲ್ಲ! ನಿೋನು ಹ ೋಳಿದಂತ ಕೌರವರು


ಕ್ಷಯ ಹ ೊಂದುತಾತರ . ದ ೈವವು ಬಲವತತರವಾದುದು. ನಿನು
ನಾಲವರು ತಮಮಂದಿರಿಗ ನಿೋನು ನಿೋಡಿರುವ ಅಭಯವನುು
ನ ನಪನಲ್ಲಿಟುಿಕ ೊಂಡು ಸಂಗರದಕ ಕ ಪಾರಯಶ್ಚತತವನುು
ಮಾಡಿಕ ೊೋ. ಆರ ೊೋಗಾವಾಗಿರು! ಮಂಗಳವಾಗಲ್ಲ!”

ಪರೋತಿಯಿಂದ ಕಣವನು ಅವಳಿಗ ವಂದಿಸಿದನು. ಇಬಬರೊ ಬ ೋರ ಬ ೋರ

453
ದಾರಿಗಳಲ್ಲಿ ಹ ೊೋದರು.

ಮಹಾಭಾರತ ಯುದಧ ಸಿದಧತ


ಪಾಂಡವ ಸ ೋನ ಯು ಕುರುಕ್ ೋತರಕ ಕ ಹ ೊೋಗಿ
ಬಿೋಡುಬಿಟುಿದುದು
ಜನಾದವನನ ಮಾತನುು ಕ ೋಳಿ ಧಮವರಾಜ ಯುಧಿಷ್ಠಿರನು ಕ ೋಶ್ವನ
ಸಮಕ್ಷಮದಲ್ಲಿಯೋ ಧಮಾವತಾಮ ಸಹ ೊೋದರರಿಗ ಹ ೋಳಿದನು:
“ನಿೋವು ಕುರುಸಂಸದಿಯ ಸಭ ಯಲ್ಲಿ ಏನಾಯಿತ ಂದು ಕ ೋಳಿದಿರಿ.
ಕ ೋಶ್ವನೊ ಕೊಡ ಅವನ ಮಾತಿನಲ್ಲಿ ಅವ ಲಿವನೊು
ವರದಿಮಾಡಿದಾುನ . ಆದುದರಿಂದ ನಮಮ ವಿಜಯಕಾಕಗಿ
ಸ ೋರಿರುವ ಏಳು ಅಕ್ೌಹಿಣಿೋ ಸ ೋನ ಗಳ ವಿಭಾಗಗಳನುು ಮಾಡಿ.
ಅವುಗಳ ಏಳು ವಿಖ್ಾಾತ ನಾಯಕರನುು ತಿಳಿದುಕ ೊಳಿಳ –
ದುರಪ್ದ, ವಿರಾಟ, ಧೃಷ್ಿದುಾಮು, ಶ್ಖ್ಂಡಿ, ಸಾತಾಕಿ,
ಚ ೋಕಿತಾನ ಮತುತ ವಿೋಯವವಾನ್ ಭೋಮಸ ೋನ. ಇವರ ಲಿ
ಸ ೋನಾಪ್ರಣ ೋತಾರರು ವಿೋರರು, ದ ೋಹವನುು ತಾರ್ಜಸಿದವರು,
ಎಲಿರೊ ವ ೋದವಿದರು, ಶ್ ರರು, ಎಲಿರೊ ಸುಚರಿತವರತರು,
ವಿನಯಿಗಳು, ನಿೋತಿವಂತರು, ಎಲಿರೊ ಯುದಧ ವಿಶಾರದರು,
ಇಷ್ಿ ಅಸರಗಳಲ್ಲಿ ಕುಶ್ಲರು, ಹಾಗೊ ಸವಾವಸರಯೋಧರು.

454
ಕುರುನಂದನ ಸಹದ ೋವ! ಸ ೋನಗಳ ಪ್ರವಿಭಾಗಗಳನುು
ತಿಳಿದಿರುವ, ಪಾವಕನಂತಿರುವ ಬಾಣಗಳನುುಳಳ
ಬಿೋಷ್ಮನ ೊಡನ ರಣದಲ್ಲಿ ಹ ೊೋರಾಡಬಲಿ, ಈ ಏಳೂ
ಸ ೋನ ಗಳ ನ ೋತಾರನಾಗಬಲಿ, ನಮಮ ಸಮರ್ವ ಸ ೋನಾಪ್ತಿಯು
ಯಾರಾಗಬಲಿನ ಂಬ ನಿನು ಅಭಪಾರಯವನುು ಹ ೋಳು.”

ಸಹದ ೋವನು ಹ ೋಳಿದನು:

“ನಮಮ ದುಃಖ್ದಲ್ಲಿ ಒಂದಾಗಿ ಸ ೋರಿಕ ೊಂಡ, ನಮಗ ಹತಿತರದ


ನ ಂಟನಾದ, ವಿೋಯವವಾನ ಮಹಿೋಪ್ತಿ, ಯಾರನುು ಆಶ್ರಯಿಸಿ
ನಮಮ ಅಂಶ್ವನುು ಮರಳಿ ಪ್ಡ ಯಬಹುದ ೊೋ ಆ ಧಮವಜ್ಞ
ಬಲವಾನ್, ಕೃತಾಸರ, ಯುದಧ ದುಮವದ, ಮತ್ಯ ವಿರಾಟನು
ಸಂಗಾರಮದಲ್ಲಿ ಭೋಷ್ಮ ಮತುತ ಆ ಮಹಾರಥಿಗಳನುು
ಸದ ಬಡಿಯಬಲಿನು.”

ವಾಕಾವಿಶಾರದ ಸಹದ ೋವನು ಈ ವಾಕಾಗಳಲ್ಲಿ ಹ ೋಳಲು, ನಕುಲನು ಈ


ಮಾತುಗಳನುು ಆಡಿದನು:

“ವಯಸಿ್ನಲ್ಲಿ, ಶಾಸರದಲ್ಲಿ, ಧ ೈಯವದಲ್ಲಿ, ಕುಲದಲ್ಲಿ,


ಅಭಜನರಲ್ಲಿ ಹಿರಿಯವನಾದ; ಕುಲಾನಿವತ,
ಸವವಶಾಸರವಿಶಾರದ, ಭರಧಾವಜನಿಂದ ಅಸರಗಳನುು ಕಲ್ಲತ,
ದುಧವಷ್ವ, ಸತಾಸಂಗರ; ಯಾರು ನಿತಾವೂ ಮಹಾಬಲ್ಲ
ದ ೊರೋಣ-ಭೋಷ್ಮರ ೊಡನ ಸಪಧಿವಸುತಾತನ ೊೋ; ಶಾಿಘ್ನಿೋಯ,
455
ಪಾಥಿವವ ಸಂಘ್ದ ಪ್ರಮುಖ್, ವಾಹಿನಿೋಪ್ತಿ; ನೊರು
ಶಾಖ್ ಗಳಿರುವ ವೃಕ್ಷದಂತ ಪ್ುತರಪೌತರರಿಂದ ಪ್ರಿವೃತನಾದ;
ರ ೊೋಷ್ದಿಂದ ದ ೊರೋಣವಿನಾಶ್ಕಾಕಗಿ ಪ್ತಿುಯಡನ ಘೊೋರ
ತಪ್ಸ್ನುು ತಪಸಿದ ಮಹಿೋಪ್ತಿ; ಸಮಿತಿಗಳಿಗ ಶ ೋಭ ಯನುು
ತರುವ; ಸದಾ ನಮಮ ತಂದ ಯ ಸಮನಾಗಿರುವ
ಪಾಥಿವವಷ್ವಭ, ನಮಮಲಿರ ಮಾವ ದುರಪ್ದನು ನಮಮ
ಸ ೋನ ಯ ಅಗರಸಾಿನದಲ್ಲಿ ಪ್ರಕಾಶ್ಸುತಾತನ . ಅವನು
ಕ ೊನ ಯವರ ಗೊ ದ ೊರೋಣ-ಭೋಷ್ಮರನುು ಸಹಿಸುತಾತನ ಎಂದು
ನನು ಅಭಪಾರಯ. ಏಕ ಂದರ ಆ ನೃಪ್ನು ದಿವಾಾಸರಗಳನುು
ತಿಳಿದಿದಾುನ . ಮತುತ ಆಂಗಿರಸನ ಸಖ್ನಾಗಿದಾುನ .”

ಮಾದಿರೋಸುತರಿೋವವರು ಹಿೋಗ ಹ ೋಳಲು ಕುರುನಂದನ ವಾಸವ ಸಮ


ವಾಸವಿ ಸವಾಸಾಚಿಯು ತನು ಅಭಪಾರಯವನುು ಹ ೋಳಿದನು:

“ತಪ್ಃಪ್ರಭಾವದಿಂದ, ಋಷ್ಠಗಳ ಸಂತ ೊೋಷ್ದಿಂದ ಹುಟ್ಟಿದ


ದಿವಾಪ್ುರುಷ್ - ಜಾವಲವಣಿವ, ಮಹಾಬಲ; ಧನುುಸ್ನುು
ಹಿಡಿದು, ಕವಚವನುು ಧರಿಸಿ, ದಿವಾ ಶ ರೋಷ್ಿ ಕುದುರ ಗಳನುು
ಕಟ್ಟಿದ ರರ್ವನ ುೋರಿ, ಮಹಾಮೋಘ್ದಂತ ಘ್ರ್ಜವಸುತಾತ,
ರರ್ಘೊೋಷ್ಗಳ ೂಂದಿಗ ಅಗಿುಕುಂಡದಿಂದ ಮೋಲ ದುು ಬಂದ;
ವಿೋಯವವಾನ, ವಿೋರ, ಸಿಂಹಸಂಹನನ, ಸಿಂಹವಿಕಾರಂತ,
ವಿಕರಮಿ, ಸಂಹ ೊೋರಸಕ, ಮಹಾಬಾಹು, ಸಿಂಹವಕ್ಷ,

456
ಮಹಾಬಲ, ಸಿಂಹಪ್ರಗಜವನ, ವಿೋರ, ಸಿಂಹಸಕಂಧ,
ಮಹಾದುಾತಿ, ಸುಂದರ ಹುಬುಬಳಳವನು, ಸುಂದರ
ಹಲುಿಳಳವನು, ಸುಹನು, ಸುಬಾಹು, ಸುಮುಖ್, ಅಕೃಶ್,
ಸುಜತುರ, ಸುವಿಶಾಲಾಕ್ಷ, ಸುಪಾದ, ಸುಪ್ರತಿಷ್ಠಿತ, ಅಭ ೋದಾ,
ಸವವಶ್ಸರಗಳನುು ಕತತರಿಸಿ ತಡ ಯ ಬಲಿ; ದ ೊರೋಣನ ವಿನಾಶ್ಕ ಕ
ಜನಿಸಿದ, ರ್ಜತ ೋಂದಿರಯ ಧೃಷ್ಿದುಾಮುನು ಭೋಷ್ಮನ ವಜರ
ಪ್ರಭಾವಿೋ, ಬ ಂಕಿಯನುು ಉಗುಳುವ ಸಪ್ವಗಳಂತಿರುವ,
ವ ೋಗದಲ್ಲಿ ಯಮದೊತರ ಸಮನಾಗಿರುವ, ಬ ಂಕಿಯಂತ
ಬಿೋಳುವ, ಒಮಮ ರಾಮನ ೋ ಎದುರಿಸಿದ,
ಸಿಡಿಲುಬಡಿಯುವಂತ ದಾರುಣವಾದ ಬಾಣಗಳನುು
ಸಹಿಸಬಲಿ ಎಂದು ನನಗನಿುಸುತತದ . ರಾಜನ್!
ಧೃಷ್ಿದುಾಮುನನುು ಬಿಟುಿ ಆ ಮಹಾವರತ ಪ್ುರುಷ್ನನುು
ಸಹಿಸುವ ಬ ೋರ ಯಾರನೊು ನಾನು ಕಾಣುವುದಿಲಿ. ಇದು ನನು
ಬುದಿಧಗ ಬಂದಿರುವ ಅಭಪಾರಯ. ಹಿಂಡನುು ನಡ ಸಿಕ ೊಂಡು
ಹ ೊೋಗುವ ಮಾತಂಗದಂತ ಆ ಕ್ಷ್ಪ್ರಹಸತ, ಚಿತರಯೋಧಿೋ,
ಅಭ ೋದಾಕವಚನು ಸ ೋನಾಪ್ತಿಯಾಗಬಹುದ ಂದು ನನು ಮತ.”

ಭೋಮನು ಹ ೋಳಿದನು:

“ರಾಜ ೋಂದರ! ಸ ೋರಿರುವ ಸಿದಧರು ಋಷ್ಠಗಳು ಶ್ಖ್ಂಡಿಯು


ಭೋಷ್ಮನ ವಧ ಗಾಗಿಯೋ ಉತಪನುನಾದನ ಂದು ಹ ೋಳುತಾತರ .

457
ಶ್ಖ್ಂಡಿಯು ಸಂಗಾರಮಮಧಾದಲ್ಲಿ ದಿವಾ ಅಸರವನುು
ಪ್ರಯೋಗಿಸುವಾಗ ಅವನಲ್ಲಿ ಪ್ುರುಷ್ರು ಮಹಾತಮ ರಾಮನ
ರೊಪ್ವನ ುೋ ಕಾಣುತಾತರ . ಯುದಧದಲ್ಲಿ ಆಯುಧಪಾಣಿಯಾಗಿ
ನಿಂತ ಶ್ಖ್ಂಡಿಯನುು ಶ್ಸರಗಳಿಂದ ಭ ೋದಿಸುವ ಯಾರನೊು
ನಾನು ಕಂಡಿಲಿ. ಮಹಾವರತ ಬಿೋಷ್ಮನನುು ವಿೋರ ಶ್ಖ್ಂಡಿಯ
ಹ ೊರತಾಗಿ ಬ ೋರ ಯಾರೊ ಎದುರಿಸಲಾರರು. ಅವನ ೋ ನಮಮ
ಸ ೋನಾಪ್ತಿಯಂದು ನನಗನಿುಸುತತದ .”

ಯುಧಿಷ್ಠಿರನು ಹ ೋಳಿದನು:

“ಮಕಕಳ ೋ! ಜಗತಿತನ ಎಲಿದರ - ಈಗಿನ ಮತುತ ಹಿಂದ


ಆಗಿಹ ೊೋದವುಗಳ – ಸಾರಾಸಾರಗಳು ಮತುತ ಬಲಾಬಲಗಳು
ಎಲಿವೂ ಧಮಾವತಮ ಕ ೋಶ್ವನಿಗ ತಿಳಿದಿದ . ಕೃಷ್ಣ
ದಾಶಾಹವನು ಯಾರ ಂದು ಹ ೋಳುತಾತನ ೊೋ ಅವನು
ಕೃತಾಸರನಾಗಿರಲ್ಲ ಅರ್ವಾ ಅಕೃತಾಸರನಾಗಿರಲ್ಲ,
ವೃದಧನಾಗಿರಲ್ಲ ಅರ್ವಾ ಯುವಕನಾಗಿರಲ್ಲ ಅವನ ೋ ನಮಮ
ವಾಹಿನಿೋಪ್ತಿಯಾಗಲ್ಲ. ಇವನ ೋ ನಮಮ ವಿಜಯ-
ವಿಪ್ಯವಯಗಳ ಮೊಲ. ಅವನಲ್ಲಿಯೋ ನಮಮ ಪಾರಣಗಳು,
ರಾಜಾ, ಇರುವುದು-ಇಲಿದಿರುವುದು, ಮತುತ ಸುಖ್-
ಅಸುಖ್ಗಳು ನ ಲ ಸಿವ . ಇವನ ೋ ಧಾತಾ, ವಿಧಾತಾ. ಇವನಲ್ಲಿ
ಸಿದಿಧಯು ಪ್ರತಿಷ್ಠಿತವಾಗಿದ . ಕೃಷ್ಣ ದಾಶಾಹವನು ಯಾರನುು

458
ಸಮರ್ವನ ಂದು ಹ ೋಳುತಾತನ ೊೋ ಅವನ ೋ ನಮಗ
ಸ ೋನಾಪ್ತಿಯಾಗುತಾತನ . ಮಾತನಾಡುವವರಲ್ಲಿ ಶ ರೋಷ್ಿನು
ಹ ೋಳಲ್ಲ. ರಾತಿರಯು ಮುಗಿಯಲು ಬಂದಿದ . ಕೃಷ್ಣನ
ವಶ್ವತಿವಯಾಗಿರುವವನನುು ಸ ೋನಾಪ್ತಿಯನಾುಗಿ
ಮಾಡಿಕ ೊಂಡು, ಉಳಿದಿರುವ ರಾತಿರಯನುು ಕಳ ದು, ಮಂಗಲ
ಕಾಯವಗಳನುು ಮುಗಿಸಿ, ಸುಹಾಸಿತ ಶ್ಸಾರಸರಗಳ ೂಂದಿಗ
ರಣರಂಗದ ಕಡ ಸಾಗ ೊೋಣ.”

ಧಿೋಮತ ಧಮವರಾಜನ ಆ ಮಾತನುು ಕ ೋಳಿ ಪ್ುಂಡರಿೋಕಾಕ್ಷನು


ಧನಂಜಯನನುು ನ ೊೋಡಿ ಹ ೋಳಿದನು:

“ಮಹಾರಾಜ! ನಿೋವು ಸೊಚಿಸಿರುವ ಸ ೋನ ಗಳ


ನ ೋತಾರರ ಲಿರೊ ಶ್ ರರು, ವಿಕಾರಂತ ಯೋದಧರು ಮತುತ ನಿನು
ಶ್ತುರಗಳನುು ಪ್ುಡಿಮಾಡಲು ಸಮರ್ವರು ಎಂದು ನನಗೊ
ಅನಿುಸುತತದ . ಅವರು ಮಹಾಹವದಲ್ಲಿ ಇಂದರನಲ್ಲಿಯೊ ಕೊಡ
ಭಯವನುು ಹುಟ್ಟಿಸುವರು. ಇನುು ಲುಬಧರಾದ
ಪಾಪ್ಚ ೋತಸರಾದ ಧಾತವರಾಷ್ರರ ೋನು? ನಾನೊ ಕೊಡ ನಿನು
ಸಂತ ೊೋಷ್ಕಾಕಗಿ ಶಾಂತಿಯಿರಲ್ಲ ಎಂದು ಮಹಾ ಪ್ರಯತುವನುು
ಮಾಡಿದ . ನಾವು ಧಮವದ ಋಣವನುು ತಿೋರಿಸಿದಂತಾಗಿದ .
ಮಾತನಾಡ ಬಯಸುವವರು ನಮಮನುು ನಿಂದಿಸಬಾರದು. ಆ
ಬಾಲಬುದಿಧಯ ಧಾತವರಾಷ್ರನು ತಾನು

459
ಕೃತಾರ್ವನ ಂದುಕ ೊಂಡಿದಾುನ . ರ ೊೋಗಿಯು
ತಿಳಿದುಕ ೊಳುಳವಂತ ತಾನು ಬಲಶಾಲ್ಲಯಂದು
ತಿಳಿದುಕ ೊಂಡಿದಾುನ . ಆಗಲ್ಲ! ಸ ೋನ ಯನುು ಹೊಡು.
ವಧಿಸಿಯೋ ಅವರನುು ದಾರಿಗ ತರಬಹುದ ಂದು
ನನಗನಿುಸುತತದ . ಧಾತವರಾಷ್ರರು ಧನಂಜಯನನುು, ಸಂಕೃದಧ
ಭೋಮಸ ೋನನನುು ಮತುತ ಯಮನಂತಿರುವ ಯಮಳರನುು,
ಅದಿವತಿೋಯ ಯುಯುಧಾನನನುು, ಅಮಷ್ವಣ
ಧೃಷ್ಿದುಾಮುನನುು, ಅಭಮನುಾವವನುು, ದೌರಪ್ದ ೋಯರನುು,
ವಿರಾಟ ದುರಪ್ದರನೊು, ಅಕ್ೌಹಿಣಿೋ ಪ್ತಿಗಳನೊು,
ದೃಢವಿಕರಮರಾದ ಅನಾ ನರ ೋಂದರರನೊು ನ ೊೋಡಿ
ಎದುರಿಸಲು ಅಶ್ಕತರಾಗುತಾತರ . ಸಾರವತಾತದ,
ದುಷ್ರಧಷ್ವವಾದ, ದುರಾಸದವಾದ ನಮಮ ಬಲವು
ಯುದಧದಲ್ಲಿ ಧಾತವರಾಷ್ರನ ಬಲವನುು ವಧಿಸುತತದ
ಎನುುವುದರಲ್ಲಿ ಸಂಶ್ಯವಿಲಿ.”

ಕೃಷ್ಣನು ಹಿೋಗ ಹ ೋಳಲು ನರ ೊೋತತಮರು ಸಂಪ್ರಹೃಷ್ಿರಾದರು. ಆ


ಪ್ರಹೃಷ್ಿಮನಸಕರಲ್ಲಿ ಮಹಾ ನಾದವುಂಟ್ಾಯಿತು. “ಯೋಗ” ಎಂದು
ಕೊಗಲು ಸ ೋನ ಗಳು ತವರ ಮಾಡಿ ಓಡತ ೊಡಗಿದವು. ಎಲ ಿಡ ಯೊ ಆನ
ಕುದುರ ಗಳ ಮತುತ ರರ್ಚಕರಗಳ ಘೊೋಷ್ವುಂಟ್ಾಯಿತು. ಎಲಿಕಡ ಯೊ
ಶ್ಂಖ್-ದುಂದುಭ-ನಿಘೊೋವಶ್ಗಳ ತುಮುಲವಾಯಿತು. ಪಾಂಡವರನುು
ಸುತುತವರ ದು ಹ ೊರಟ ಸ ೋನ ಗಳು ತುಂಬಿ ಹರಿಯುತಿತರುವ ಗಂಗಾ
460
ಪ್ರವಾಹದಂತ ದುಧವಷ್ವವಾಗಿ ಕಂಡಿತು. ಸ ೋನ ಯ ಮುಂದ
ಭೋಮಸ ೋನ ಮತುತ ಕವಚಧಾರಿ ಮಾದಿರೋಪ್ುತರರಿೋವವರು ನಡ ದರು.
ಭೋಮಸ ೋನನ ಹಿಂದ ಸೌಭದಿರ, ದೌರಪ್ದ ೋಯರು, ಪಾಷ್ವತ
ಧೃಷ್ಿದುಾಮು, ಪಾಂಚಾಲರು ಮತುತ ಪ್ರಭದರಕರು ನಡ ದರು. ಆಗ
ಹುಣಿಣಮಯಂದು ಸಮುದರವು ಭ ೊೋಗವರ ಯುವಂತ ಹಷ್ವದಿಂದ
ಪ್ರಯಾಣಿಸುತಿತರುವವರ ಘೊೋಷ್ವು ದಿವವನುು ಮುಟುಿವಷ್ಾಿಯಿತು.
ಹಷ್ಠವತರಾದ, ಸಂಪ್ೊಣವ ರಕ್ಷ್ತರಾದ, ಶ್ತುರಸ ೋನ ಯನುು
ತುಂಡರಿಸಬಲಿ ಆ ಯೋಧರ ಮಧ ಾ ರಾಜಾ ಕುಂತಿೋಪ್ುತರ
ಯುಧಿಷ್ಠಿರನು ನಡ ದನು. ಬಂಡಿಗಳು, ವಾಾಪಾರದ ಬಂಡಿಗಳು,
ವ ೋಶಾಾವಾಟ್ಟಕ ಗಳು, ಬಂಡಿಗಳ ಸರಣಿ, ಕ ೊೋಶ್ಯಂತರಗಳು,
ಆಯುಧಗಳು, ವ ೈದಾರು, ಚಿಕಿತ್ಕರು, ಸ ೋನ ಯನುು ಹಿಂಬಾಲ್ಲಸಿ
ಬಂದಿರುವ ಕೃಷ್-ದುಬವಲರನೊು ಪ್ರಿಚಾರಕರನೊು
ಒಟುಿಗೊಡಿಸಿಕ ೊಂಡು ರಾಜನು ಹ ೊರಟನು. ಪಾಂಚಾಲ್ಲೋ
ಸತಾವಾದಿನಿೋ ದೌರಪ್ದಿಯು ಉಪ್ಪ್ಿವಾದಲ್ಲಿ ಇತರ ಸಿರೋಯರ ೊಂದಿಗ
ದಾಸಿೋದಾಸರ ೊಂದಿಗ ಉಳಿದುಕ ೊಂಡಳು.

ಅಲ್ಲಿ ಚಲ್ಲಸುವ ಮತುತ ಸಿಿರವಾಗಿರುವ ಸ ೋನ ಗಳಿಂದ ಮೊಲಭೊತ


ರಕ್ಷಣ ಯನುು ನಿೋಡಿ ಪಾಂಡುನಂದನರು ಪ್ರಯಾಣಿಸಿದರು.
ಮಣಿವಿಭೊಷ್ಠತ ರರ್ಗಳಲ್ಲಿ ಅವರು ಗ ೊೋವು ಹಿರಣಾಗಳನುು
ಸತುತವರ ದು ಸುತತಿಸುತಿತದು ಬಾರಹಮಣರಿಗ ನಿೋಡುತಾತ ಪ್ರಯಾಣಿಸಿದರು.
ಕ ೋಕಯರು, ಧೃಷ್ಿಕ ೋತು, ಕಾಶ್ಯ ರಾಜನ ಮಗ, ಶ ರೋಣಿಮಾನ್,
461
ವಸುದಾನ, ಅಪ್ರಾರ್ಜತ ಶ್ಖ್ಂಡಿೋ ಇವರು ಹೃಷ್ಿರೊ ತುಷ್ಿರೊ ಆಗಿ,
ಕವಚಗಳನುು ಧರಿಸಿ, ಸಶ್ಸರರಾಗಿ, ಸಮಲಂಕೃತರಾಗಿ ಎಲಿರೊ ರಾಜ
ಯುಧಿಷ್ಠಿರನನುು ಸುತುತವರ ದು ಹಿಂಬಾಲ್ಲಸಿದರು. ಹಿಂದ ವಿರಾಟ,
ಯಜ್ಞಸ ೋನ, ಸ ೊೋಮಕಿ, ಸುಧಮವ, ಕುಂತಿಭ ೊೋಜ, ಮತುತ
ಧೃಷ್ಿದುಾಮುನ ಮಕಕಳು - ನಲವತುತ ಸಾವಿರ ರರ್ಗಳು, ಅದರ
ಐದುಪ್ಟುಿ ಸಂಖ್ ಾಯ ಕುದುರ ಗಳು, ಅದರ ಹತುತ ಪ್ಟುಿ
ಕಾಲಾಳುಗಳು, ಮತುತ ಅರವತುತ ಸಾವಿರ ಸವಾರಿ ಸ ೈನಿಕರಿದುರು.
ಅನಾಧೃಷ್ಠಿ, ಚ ೋಕಿತಾನ, ಚ ೋದಿರಾಜ ಮತುತ ಸಾತಾಕಿ ಎಲಿರೊ
ವಾಸುದ ೋವ-ಧನಂಜಯರನುು ಸುತುತವರ ದು ನಡ ದರು. ಸ ೋನ ಗಳನುು
ರಚಿಸಿ ಕುರುಕ್ ೋತರವನುು ಸ ೋರಿ ಪಾಂಡವರು ಘ್ನೋಳಿಡುವ ಹ ೊೋರಿಗಳಂತ
ಕಂಡುಬಂದರು. ಆ ಅರಿಂದಮರು ಕುರುಕ್ ೋತರದಲ್ಲಿ ಇಳಿದು
ಶ್ಂಖ್ಗಳನುು ಊದಿದರು. ಹಾಗ ಯೋ ವಾಸುದ ೋವ-ಧನಂಜಯರೊ
ಶ್ಂಖ್ಗಳನುು ಊದಿದರು. ಸಿಡಿಲು ಬಡಿದಂತ ಕ ೋಳಿಬಂದ
ಪಾಂಚಜನಾದ ನಿಘೊೋವಷ್ವನುು ಕ ೋಳಿ ಸವವ ಸ ೋನ ಯಲ್ಲಿ
ಎಲಿಕಡ ಯೊ ಹಷ್ ೊೋವದಾಗರವಾಯಿತು. ತರಸಿವಗಳ
ಸಿಂಹನಾದಗಳ ೂಂದಿಗ ಶ್ಂಖ್ದುಂಧುಭಗಳು ಸ ೋರಿ ನಾದವು ಭೊಮಿ,
ಅಂತರಿಕ್ಷ ಮತುತ ಸಾಗರಗಳನುು ಸ ೋರಿತು.

ಆಗ ರಾಜಾ ಯುಧಿಷ್ಠಿರನು ಸಮಪ್ರದ ೋಶ್ದಲ್ಲಿ, ಸುಂದರವಾದ,


ಸಾಕಷ್ುಿ ನಿೋರು ಮೋವುಗಳಿರುವಲ್ಲಿ, ಶ್ಮಶಾನ, ದ ೋವಾಲಯ,
ಮಹಷ್ಠವಗಳ ಆಶ್ರಮ, ತಿೋರ್ವಸಾಿನಗಳನುು ಬಿಟುಿ, ತನು ಸ ೋನ ಯನುು
462
ಬಿೋಡುಬಿಡಿಸಿದನು. ಮಹಿೋಪ್ತಿ ಕುಂತಿೋಪ್ುತರ ಯುಧಿಷ್ಠಿರನು ಮಂಗಳ,
ಪ್ುಣಾ, ಉಪಪಲಿದ ಪ್ರದ ೋಶ್ದಲ್ಲಿ ತನು ಬಿಡಾರವನುು
ಮಾಡಿಸಿಕ ೊಂಡನು. ವಾಹನಗಳು ವಿಶಾರಂತಿಪ್ಡ ದು ಸುಖಿಗಳಾದ
ನಂತರ, ಪ್ುನಃ ಅಲ್ಲಿಂದ ಹ ೊರಟು ನೊರಾರು ಸಹಸಾರರು
ಪ್ೃಥಿವಿೋಪಾಲರಿಂದ ಆವೃತನಾಗಿ ಪ್ುನಃ ಪ್ರಯಾಣಿಸಿದನು.
ಪಾರ್ವನ ೊಂದಿಗ ಕ ೋಶ್ವನು ಸುತುತ ಹಾಕಿ ಧಾತವರಾಷ್ರನ ನೊರಾರು
ಗುಪ್ತಚಾರಿ ಸ ೈನಿಕ ತುಕಡಿಗಳನುು ಓಡಿಸಿದನು. ಪಾಷ್ವತ
ಧೃಷ್ಿದುಾಮುನು ರಥ ೊೋದಾರ ಪ್ರತಾಪ್ವಾನ್ ಯುಯುಧಾನ
ಸಾತಾಕಿಯಡನ ಶ್ಬಿರವನುು ಕುರುಕ್ ೋತರದಲ್ಲಿ ಸೊಪ್ತಿೋರ್ವ, ಶ್ುದಧ
ನಿೋರಿನ, ಕಲುಿ-ಕ ಸರುಗಳಿಂದ ವರ್ಜವತವಾದ ಪ್ುಣಾ ಹಿರಣವತಿೋ
ನದಿಯವರ ಗ ಅಳ ದರು. ಅಲ್ಲಿ ಕ ೋಶ್ವನು ಒಂದು ಕ ೊೋಡಿಯನುು
ತ ೊೋಡಿಸಿ, ಗುಪ್ತ ಉದ ುೋಶ್ಗಳನುು ತಿಳಿಸಿ ಹ ೋಳಿ ಬಲವೊಂದನುು
ಇರಿಸಿದನು. ಮಹಾತಮ ಪಾಂಡವರ ಶ್ಬಿರಗಳಿದು ಹಾಗ ಇತರ
ನರ ೋಂದರರಿಗೊ ಕೊಡ ಕ ೋಶ್ವನು ಹ ೋರಳವಾಗಿ ನಿೋರು-ಕಟ್ಟಿಗ ಗಳನೊು,
ಕಡುರಕ್ಷಣ ಗಳನೊು, ಭಕ್ಷಯ-ಭ ೊೋಜಾಾದಿಗಳನುು ಒದಗಿಸಿ ನೊರಾರು
ಸಹಸಾರರು ಶ್ಬಿರಗಳನುು ಮಾಡಿಸಿದನು. ಅಲಿಲ್ಲಿ ಪ್ರತ ಾೋಕ ಪ್ರತ ಾೋಕವಾಗಿ
ನಿಮಿವಸಲಪಟ್ಟಿದು ಆ ವ ೈಭವೊೋಪ ೋತ ಶ್ಬಿರಗಳು ಮಹಿೋತಲಕ ಕ
ಬಂದಿಳಿದ ವಿಮಾನಗಳಂತ ಶ ೋಭಸುತಿತದುವು. ಅಲ್ಲಿ ನೊರಾರು,
ವ ೋತನಗಳನುು ಪ್ಡ ದ, ಪಾರಜ್ಞ ಶ್ಲ್ಲಪಗಳಿದುರು. ಸವಿಶಾರದ,
ಸವೊೋವಪ್ಕರಣಯುಕತ ವ ೈದಾರಿದುರು. ಶ್ಬಿರ ಶ್ಬಿರಗಳಿಗೊ ರಾಜ

463
ಯುಧಿಷ್ಠಿರನು ಬ ೋಕಾದಷ್ುಿ ಧನುಸು್-ಬಾಣಗಳನುು, ಕವಚ-
ಅಸರಗಳನುು, ಜ ೋನು-ತುಪ್ಪಗಳನುು, ಪ್ವವತಗಳಂತ ತ ೊೋರುವ
ರಾಶ್ಗಟಿಲ ಆಹಾರ ಪ್ದಾರ್ವಗಳನುು, ಸಾಕಷ್ುಿ ನಿೋರು, ಉತತಮ
ಹುಲುಿ, ಇದಿುಲು-ಕಟ್ಟಿಗ ಗಳನುು, ಮಹಾಯಂತರಗಳನುು, ಕಬಿಬಣದ
ಬಾಣ-ತ ೊೋಮರ-ಈಟ್ಟ-ಕ ೊಡಲ್ಲಗಳನುು, ಧನುಸು್-ಕವಚಾದಿಗಳನುು,
ಮನುಷ್ಾರ ಎದ ಗಳನುು ಸಿಂಗರಿಸುವ ಕವಚಗಳನುು ಕ ೊಡಿಸಿದನು.
ಮಳ ಗಳಿಂದ ಕೊಡಿದ ಲ ೊೋಹದ ಹ ೊದಿಕ ಗಳನುು ಹ ೊದಿಸಿದ,
ಪ್ವವತಗಳಂತ ತ ೊೋರುತಿತದು, ನೊರಾರು ಸಹಸಾರರು ಯೋಧರ ೊಂದಿಗ
ಹ ೊೋರಾಡಬಲಿ ಆನ ಗಳು ಅಲ್ಲಿ ಕಂಡುಬಂದವು. ಪಾಂಡವರು ಅಲ್ಲಿ
ಬಿೋಡುಬಿಟ್ಟಿದಾುರ ಎಂದು ತಿಳಿದು ಅವರ ಮಿತರರು ಸ ೋನ ಗಳ ೂಂದಿಗ ,
ವಾಹನಗಳ ೂಂದಿಗ ಆ ಪ್ರದ ೋಶ್ದಲ್ಲಿ ಬಂದು ಸ ೋರಿದರು.
ಬರಹಮಚಯವವನುು ಆಚರಿಸಿದ, ಸ ೊೋಮವನುು ಕುಡಿದ,
ಭೊರಿದಕ್ಷ್ಣ ಗಳನಿುತತ, ಮಹಿೋಕ್ಷ್ತರು ಪಾಂಡುಪ್ುತರರ ಜಯಕಾಕಗಿ
ಬಂದು ಸ ೋರಿಕ ೊಂಡರು.

ಪ್ರಯಾಣಕ ಕ ಕೌರವ ಸ ೋನ ಯ ಸಿದಧತ


ದಾಶಾಹವನು ಹ ೊರಟು ಹ ೊೋದ ನಂತರ ರಾಜಾ ದುಯೋವಧನನು
ಕಣವ, ದುಃಶಾಸನ ಮತುತ ಶ್ಕುನಿಯರಿಗ ಹ ೋಳಿದನು:
“ಅಧ ೊೋಕ್ಷಜನು ಕಾಯವವು ನಡ ಯಲ್ಲಲಿವ ಂದು
ಪಾರ್ವರಲ್ಲಿಗ ಹ ೊೋಗಿ ಸಿಟ್ಟಿನಿಂದ ಖ್ಂಡಿತವಾಗಿಯೊ

464
ಮಾತನಾಡಿರುತಾತನ . ಇದರಲ್ಲಿ ಸಂಶ್ಯವಿಲಿ. ಏಕ ಂದರ
ವಾಸುದ ೋವನು ಪಾಂಡವರು ಮತುತ ನನು ನಡುವ
ಯುದಧವಾಗಲ ಂದ ೋ ಇಷ್ಿಪ್ಡುತಾತನ . ಭೋಮಾಜುವನರೊ
ಕೊಡ ದಾಶಾಹವನ ಅಭಮತವನುು ಒಪಪಕ ೊಳುಳತಾತರ .
ಅಜಾತಶ್ತುರವು ಇಂದು ಭೋಮಾಜುವನರ ವಶ್ದಲ್ಲಿ ಬಂದು
ಅವರನುು ಅನುಸರಿಸುತಾತನ . ನಾನು ಹಿಂದ ಆ ಎಲಿ
ಸಹ ೊೋದರರ ೊಂದಿಗ ಕ ಟಿದಾುಗಿ ವಾವಹರಿಸಿದ ುೋನ . ವಿರಾಟ-
ದುರಪ್ದರಿಗೊ ಕೊಡ ನನು ಮೋಲ ವ ೈರವಿತುತ. ಆ ಇಬಬರು
ಸ ೋನಾಪ್ರಣ ೋತಾರರೊ ವಾಸುದ ೋವನ ವಶಾನುಗರು.
ತುಮುಲವೂ ಲ ೊೋಮಹಷ್ವಣವೂ ಆದ ಯುದಧವಾಗಲ್ಲದ .
ಆದುದರಿಂದ ತ ರವಿಲಿದ ಎಲಿ ಸಿದಧತ ಗಳೂ ನಡ ಯಲ್ಲ.
ಶ್ತುರಗಳು ಸುಲಭವಾಗಿ ಆಕರಮಣಿಸಲು ಅವಕಾಶ್ವಿಲಿದಂತ
ವಸುಧಾಧಿಪ್ರು ಕುರುಕ್ ೋತರದಲ್ಲಿ ಶ್ಬಿರಗಳನುು
ನಿಮಿವಸಿಕ ೊಳಳಲ್ಲ. ನೊರಾರು ಸಹಸಾರರು ನಿೋರು-ಕಟ್ಟಿಗ ಗಳ
ಸೌಕಯವವಾಗಲ್ಲ. ರತುಗಳು, ಸಂಪ್ತುತ, ವಿವಿಧ ಆಯುಧಗಳು,
ಪ್ತಾಕ-ಧವಜಗಳನುು ತಲುಪಸುವ ಅವಿಚಿಛನು ಮಾಗವವು
ತಯಾರಿಸಲಪಡಲ್ಲ. ನಗರದಿಂದ ಹ ೊರಗ ಹ ೊೋಗುವ
ದಾರಿಗಳನುು ಸಮಮಾಡಲ್ಲ. ನಾಳ ಯೋ ಪ್ರಯಾಣವ ಂದು
ಘೊೋಷ್ಠಸಿರಿ.”

“ಹಾಗ ಯೋ ಮಾಡುತ ೋತ ವ !” ಎಂದು ಭರವಸ ಯನುು ನಿೋಡಿ ಅವರು


465
ಕಾಯವನಿರತರಾದರು. ಮರುದಿನ ಹೃಷ್ಿರೊಪ್ರಾಗಿ ಆ ಮಹಾತಮರು
ಮಹಿೋಕ್ಷ್ತರ ವಿನಾಶ್ಕ ಕ ಹ ೊರಟರು. ಆ ರಾಜಶಾಸನವನುು ಕ ೋಳಿ
ಪಾಥಿವವರ ಲಿರೊ ಉತಾ್ಹದಿಂದ ಬ ಲ ಬಾಳುವ ಆಸನಗಳಿಂದ
ಮೋಲ ದುು, ನಿಧಾನವಾಗಿ ಪ್ರಿಘ್ಗಳಂತಿದು ಕಾಂಚನ ಅಂಗದಗಳನುು
ಧರಿಸಿದು, ಚಂದನ ಅಗರುಗಳಿಂದ ಭೊಷ್ಠತವಾದ ತಮಮ
ಬಾಹುಗಳನುು ಮುಟ್ಟಿಕ ೊಂಡರು. ಪ್ುಂಡರಿೋಕಗಳಂತಿದು ತಮಮ
ಕ ೈಗಳಿಂದ ಮುಂಡಾಸುಗಳನುು ಕಟ್ಟಿಕ ೊಂಡು, ಅಂತರಿೋಯ-
ಉತತರಿೋಯಗಳನೊು ಎಲಿ ಭೊಷ್ಣಗಳನೊು ತ ೊಟುಿಕ ೊಂಡರು. ಅವರ
ಸಾರಥಿ ಶ ರೋಷ್ಿರು ರರ್ಗಳನೊು, ಹಯಕ ೊೋವಿದರು ಕುದುರ ಗಳನೊು,
ನಿಷ್ ಿಯುಳಳ ಮಾವುತರು ಆನ ಗಳನೊು ಸಜುಜಗ ೊಳಿಸಿದರು. ಅನಂತರ
ಬಹಳಷ್ುಿ ಬಣಣ ಬಣಣದ ಕಾಂಚನಕವಚಗಳನುು ಮತುತ ಎಲಿ ವಿವಿಧ
ಶ್ಸರಗಳನೊು ಸಜುಜಗ ೊಳಿಸಿದರು. ಪ್ದಾತಿ ಪ್ುರುಷ್ರು ವಿವಿಧ
ಶ್ಸರಗಳನೊು ಬಂಗಾರದ ಚಿತರಗಳನುುಳಳ ಕವಚಗಳನೊು ಧರಿಸಿದರು.
ಧಾತವರಾಷ್ರನ ಆ ನಗರವು ಉತ್ವದ ತಯಾರಿಯಲ್ಲಿರುವ
ಸಂಪ್ರಹೃಷ್ಿ ಜನಸಂದಣಿಯಿಂದ ತುಂಬಿಹ ೊೋಗಿತುತ.
ಜನಸಂದಣಿಯಂಬ ನಿೋರಿನಿಂದ, ರರ್-ಆನ ಗಳ ಂಬ ಮಿೋನುಗಳಿಂದ,
ಶ್ಂಖ್ದುಂದುಭಗಳ ನಿಘೊೋವಷ್ದಿಂದ, ಕ ೊೋಶ್ಸಂಚಯ ರತುಗಳಿಂದ,
ಚಿತಾರಭರಣಗಳ ಂಬ ಅಲ ಗಳಿಂದ, ಶ್ುಭರ ಶ್ಸರಗಳ ಂಬ ನ ೊರ ಯಿಂದ,
ಕರಾವಳಿಯ ಪ್ವವತಗಳಂತಿರುವ ಕಟಿಡಗಳ ಸರಮಾಲ ಯಿಂದ
ಆವೃತವಾಗಿ, ರಸ -ತ ಮಾರುಕಟ್ ಿಗಳ ಮಹಾಹರದಗಳಿಂದ,

466
ಉದಯಿಸುತಿತರುವ ಚಂದರನಂತಿರುವ ಯೋಧರಿಂದ ಅದು
ಚಂದ ೊರೋದಯದ ಸಮಯದಲ್ಲಿನ ಮಹಾಸಾಗರದಂತ ಕಂಡುಬಂದಿತು.

ದುಯೋವಧನನ ಸ ೈನಾವಿಭಾಗ
ರಾತಿರಯು ಕಳ ಯಲು ರಾಜಾ ದುಯೋವಧನನು ತನು ಹನ ೊುಂದು
ಸ ೋನ ಗಳನುು ವಿಂಗಡಿಸಿದನು. ಆ ಮಹಿೋಪ್ತಿಯು ತನು ಪ್ುರುಷ್ರನುು,
ಆನ ಗಳನುು, ಕುದುರ ಗಳನುು ಅವರವರ ಗುಣಗಳ ಆಧಾರದ ಮೋಲ
ಸಾರವುಳಳವರು, ಮಧಾಮರು ಮತುತ ಕಿೋಳಾದವರ ಂದು ಬ ೋರ ಬ ೋರ
ಸ ೋನ ಗಳಲ್ಲಿ ವಿಭರ್ಜಸಿದನು. ಮರದ ಕಾಂಡಗಳಿಂದ, ತೊಣಿೋರಗಳಿಂದ,
ಕಲುಿಬಂಡ ಗಳಿಂದ, ತ ೊೋಮರಗಳಿಂದ, ಈಟ್ಟಗಳಿಂದ, ಕಲುಿಗಳಿಂದ,
ಧವಜಗಳಿಂದ, ಪ್ತಾಕ ಗಳಿಂದ, ಶ್ರಾಸನ ತ ೊೋಮರಗಳಿಂದ,
ವಿಚಿತರರಿೋತಿಯ ಹಗಗಗಳಿಂದ, ನ ೋಣುಗಳಿಂದ, ಕಂಬಳಿಗಳಿಂದ,
ಕೊದಲನುು ಎಳ ಯುವ ಆಯುಧಗಳಿಂದ, ಎಣ ಣ, ಬ ಲಿ, ಮರಳುಗಳಿಂದ,
ವಿಷ್ಸಪ್ವಗಳು ತುಂಬಿದ ಮಡಿಕ ಗಳಿಂದ, ಮರದ ಮೋಣಗಳಿಂದ,
ಧೊಳುಗಳಿಂದ, ಗಂಟ್ ಗಳುಳಳ ಫಲಕಗಳಿಂದ, ಕ ೊಡಲ್ಲ ಖ್ಡಗಗಳಿಂದ,
ವಾಾಘ್ರ ಚಮವ, ಚಿರತ ಯ ಚಮವ, ವಸಿತಗಳಿಂದ, ಶ್ೃಂಗಗಳಿಂದ,
ಪಾರಸವ ೋ ಮದಲಾದ ವಿವಿಧ ಆಯುಧಗಳಿಂದ, ಕುಠಾರ, ಕುದಾುಲ,
ಎಳ ಳಣ ಣ-ಹರಳ ಣ ಣಗಳಿಂದ ಸುಸರ್ಜಜತರಾಗಿ, ಬಣಣಬಣಣದ
ಉಡುಪ್ುಗಳನುು ಧರಿಸಿದ ಆ ಸ ೋನ ಯು ಪಾವಕನಂತ ಪ್ರಜವಲ್ಲಸುತಿತತುತ.
ಕವಚಿಗಳು, ಶ್ ರರು, ಶ್ಸರಗಳಲ್ಲಿ ಕೃತನಿಶ್ರಮರು, ಕುಲ್ಲೋನರು,

467
ಹಯವಿಜ್ಞಾನವನುು ತಿಳಿದವರು ಸಾರಥಿಗಳಾಗಿ ನಿವ ೋಶ್ತರದರು.
ಅರಿಷ್ಿಗಳನುು ಕಟ್ಟಿದ, ಕಕ್ಷಯಗಳನುು ಕಟ್ಟಿದ, ದವಜಪ್ತಾಕ ಗಳನುು ಕಟ್ಟಿದ,
ನಾಲುಕ ಕುದುರ ಗಳನುು ಕಟ್ಟಿದು ರರ್ಗಳ ಲಿವುಗಳೂ ಎಲಿ ಶ್ಸರಗಳಿಂದ
ತುಂಬಿದುವು. ಎಲಿವೂ ಸಂಹೃಷ್ಿ ವಾಹನಗಳಾಗಿದುವು. ಎಲಿವುಗಳಲ್ಲಿ
ನೊರಾರು ಶ್ರಾಸನಗಳಿದುವು.

ಎರಡು ಕುದುರ ಗಳಿಗ ಒಬಬ ಉಸುತವಾರಿಯಿದುನು. ಪ್ಕಕದಲ್ಲಿ ಇನ ೊುಬಬ


ಸಾರಥಿಯಿದುನು. ಇಬಬರೊ ರಥಿಗಳಲ್ಲಿ ಶ ರೋಷ್ಿರಾಗಿದುರು. ಇಬಬರು
ರಥಿಕರೊ ಹಯವಿತತರಾಗಿದುರು. ಅಲ್ಲಿ ಎಲ ಿಲೊಿ ಗುಪ್ತ ನಗರಗಳಂತ
ಶ್ತುರಗಳಿಗ ಜಯಿಸಲಸಾಧಾವಾದ ಹಲವು ಸಾವಿರ ಹ ೋಮಮಾಲ್ಲ
ರರ್ಗಳಿದುವು. ರರ್ಗಳಂತ ಆನ ಗಳಿಗ ಕೊಡ ಕಕ್ಷಯಗಳನುು ಕಟ್ಟಿದುರು.
ಅಲಂಕಾರಗ ೊಂಡು ರತುವಂತ ಗಿರಿಗಳಂತ ಕಾಣುತಿತದುವು.
ಪ್ರತಿಯಂದಕೊಕ ಏಳು ಜನರಿದುರು. ಅವರಲ್ಲಿ ಇಬಬರು
ಅಂಕುಶ್ಧರರಾಗಿದುರು, ಇಬಬರು ಉತತಮ ಧನುಧವರರಾಗಿದುರು,
ಇಬಬರು ಶ ರೋಷ್ಿ ಖ್ಡಗಧರರಾಗಿದುರು ಮತುತ ಒಬಬನು ಶ್ಕಿತ ಮತುತ
ಪ್ತಾಕ ಗಳನುು ಹಿಡಿದವನಾಗಿದುನು. ಕೌರವನ ಬಲದಲ್ಲಿ
ಸವಾವಯುಧಕ ೊೋಷ್ಕಗಳಿಂದ ತುಂಬಿದ ಸಹಸಾರರು ಮತತ ಗಜಗಳು
ಇದುವು. ಅಲ್ಲಿ ಸವಾರಿಯಲ್ಲಿರುವ ಹತುತ ಸಾವಿರ ವಿಚಿತರಕವಚಗಳನುು
ಧರಿಸಿದ, ಪ್ತಾಕ ಗಳನುುಳಳ, ಅಲಂಕೃತಗ ೊಂಡಿರುವ ಕುದುರ ಗಳಿದುವು.
ಪ್ರತಿಯಂದನುು ಚ ನಾುಗಿ ಹಿಡಿದಿದುರು, ಸಂತ ೊೋಷ್ದಲ್ಲಿಟ್ಟಿದುರು,
ಬಂಗಾರದ ಪ್ಟ್ಟಿಗಳನುು ಹ ೊದ ಸಿದುರು, ಅನ ೋಕ ನೊರು ಸಾವಿರ
468
ಕುದುರ ಗಳಿದುರೊ ಎಲಿವನೊು ನಿಯಂತರಣದಲ್ಲಿರಿಸಲಾಗಿತುತ. ಅಲ್ಲಿ
ಹ ೋಮಮಾಲ್ಲಗಳಾದ, ನಾನಾರೊಪ್ವಿಕಾರಗಳ, ನಾನಾ ಕವಚ
ಶ್ಸರಗಳನುು ಧರಿಸಿದ ಪ್ದಾತಿ ನರರಿದುರು. ಒಂದು ರರ್ಕ ಕ ಹತುತ
ಆನ ಗಳಿದುವು, ಒಂದು ಆನ ಗ ಹತುತ ಕದುರ ಸವಾರಿಗಳಿದುವು. ಒಂದು
ಕುದುರ ಗ ನಾಲೊಕ ಕಾಲುಗಳಲ್ಲಿ ಹತುತ ಪಾದರಕ್ಷರಿದುರು. ಒಡಕನುು
ಮುಚಚಲು ಒಂದು ರರ್ಕ ಕ ಐವತುತ ಆನ ಗಳನೊು, ನೊರು
ಕುದುರ ಗಳನೊು, ಪ್ರತಿ ಕುದುರ ಗ ಏಳು ಪ್ುರುಷ್ರನೊು ಇಡಲಾಗಿತುತ.

ಒಂದು ಸ ೋನ ಯಲ್ಲಿ ಐನೊರು ಆನ ಗಳೂ ಮತುತ ಅಷ್ ಿೋ ಸಂಖ್ ಾಯ


ರರ್ಗಳೂ ಇರುತತವ . ಅಂತಹ ಹತುತ ಸ ೋನ ಗಳು ಒಂದು
ಪ್ೃತನವ ನಿಸಿಕ ೊಳುಳತತದ . ಹತುತ ಪ್ೃತನಗಳು ಒಂದು ವಾಹಿನಿ. ಆದರ
ವಾಹಿನಿೋ, ಪ್ೃತನಾ, ಸ ೋನಾ, ಧವರ್ಜನಿ, ಸಾದಿನಿೋ, ಅಕ್ೌಹಿಣಿೋ,
ವರೊಥಿನಿೋ ಎಂದು ಪ್ಯಾವಯಶ್ಬಧಗಳನೊು ಬಳಸುತಾತರ . ಹಿೋಗ
ಧಿೋಮತ ಕೌರವನ ಸ ೋನ ಯು ರಚಿಸಲಪಟ್ಟಿತುತ. ಹನ ೊುಂದು ಮತುತ ಏಳು
ಸ ೋರಿ ಒಟುಿ ಹದಿನ ಂಟು ಅಕ್ೌಹಿಣಿಗಳಿದುವು: ಪಾಂಡವರ ಬಲದಲ್ಲಿ
ಏಳ ೋ ಅಕ್ೌಹಿಣಿಗಳಿದುವು. ಕೌರವರ ಬಲವು ಹನ ೊುಂದು
ಅಕ್ೌಹಿಣಿಯದಾಗಿತುತ.

ಐದು ಇಪ್ಪತ ೈದು ಸ ೈನಿಕರನುು ಒಂದು ಪ್ತಿತ ಎನುುತಾತರ . ಅಂರ್ಹ


ಮೊರು ಸ ೋನಾಮುಖ್ ಅರ್ವಾ ಗುಲಮವ ನಿಸಿಕ ೊಳುಳತತವ . ಹತುತ
ಗುಲಮಗಳು ಒಂದು ಗಣವಾಗುತತದ . ದುಯೋವಧನನ ಸ ೋನ ಯಲ್ಲಿ

469
ಅಂರ್ಹ ಯುದ ೊಧೋತು್ಕರಾದ, ಪ್ರಹಾರಿಗಳಾದ ಹತುತ ಸಾವಿರ
ಗಣಗಳಿದುವು. ಅಲ್ಲಿ ಮಹಾಬಾಹು ರಾಜಾ ದುಯೋವಧನನು
ಶ್ ರರೊ ಬುದಿಧವಂತರೊ ಆದವರನುು ನ ೊೋಡಿ ಸ ೋನಾಪ್ತಿಗಳನಾುಗಿ
ನಿಯೋರ್ಜಸಿದನು. ಪ್ರತ ಾೋಕವಾಗಿ ಅಕ್ೌಹಿಣಿಗಳಿಗ ಪ್ರಣ ೋತ ನರಸತತಮ
ಪಾಥಿವವರನುು ಕರ ಯಿಸಿ ವಿಧಿಪ್ೊವವಕವಾಗಿ ಅಭಷ್ ೋಕಿಸಿದನು: ಕೃಪ್,
ದ ೊರೋಣ, ಶ್ಲಾ, ಮಹಾರಥಿ ಸ ೈಂಧವ, ಕಾಂಬ ೊೋಜ ಸುದಕ್ಷ್ಣ,
ಕೃತವಮವ, ದ ೊರೋಣ ಪ್ುತರ, ಕಣವ, ಭೊರಿಶ್ರವ, ಸೌಬಲ ಶ್ಕುನಿ ಮತುತ
ಮಹಾರಥಿ ಬಾಹಿಿೋಕ. ದಿವಸ ದಿವಸವೂ, ಪ್ರತಿವ ೋಳ ಯೊ ಅವರಿಗ
ಪ್ರತಾಕ್ಷವಾಗಿ ವಿವಿಧ ಸೊಚನ ಗಳನುು ಪ್ುನಃ ಪ್ುನಃ ಕ ೊಡುತಿತದುನು.
ಹಿೋಗ ವಿನಯಿತರಾದ ಅವರ ಲಿರೊ ಅವನ ಆಜ್ಞ ಯನುು ಅನುಸರಿಸುವ
ಸ ೈನಿಕರಾಗಿ ರಾಜನಿಗ ಪರಯವಾದುದನುು ಮಾಡಲು
ಉತು್ಕರಾಗಿದುರು.

ಭೋಷ್ಮಸ ೋನಾಪ್ತಾ
ಆಗ ಧೃತರಾಷ್ರಜನು ಸವವ ಮಹಿೋಪಾಲರ ೊಂದಿಗ
ಅಂಜಲ್ಲೋಬದಧನಾಗಿ ಶಾಂತನವ ಭೋಷ್ಮನಿಗ ಹ ೋಳಿದನು:
“ಸ ೋನಾಪ್ರಣ ೋತಾರನಿಲಿದ ೋ ಯುದಧವನುು ಎದುರಿಸುವ
ಅತಿದ ೊಡಡ ಸ ೋನ ಯೊ ಕೊಡಾ ಇರುವ ಗಳ ಗುಂಪನಂತ
ನಾಶ್ಗ ೊಳುಳತತದ . ಬುದಿಧವಂತರಾದ ಇಬಬರ ಬುದಿಧಗಳು
ಎಂದೊ ಒಪ್ಪಂದದಲ್ಲಿರುವುದಿಲಿ. ತಮಮ ತಮಮ

470
ಶೌಯವಕಾಕಗಿ ಪ್ರಸಪರರ ೊಂದಿಗ ಸಪಧಿವಸುತಿತರುತಾತರ .
ಕುಶ್ಗಳ ಗುಚಛಗಳನ ುೋ ಧವಜಗಳನಾುಗಿಸಿಕ ೊಂಡು ಬಾರಹಮಣರು
ಅಮಿತ ೊೋಜಸ ಹ ೈಹಯರನುು ಎದುರಿಸಿದುರ ಂದು ಕ ೋಳಿದ ುೋವ .
ಆಗ ಅವರನುು ವ ೈಶ್ಾರು ಮತುತ ಶ್ ದರರೊ ಕೊಡ
ಅನುಸರಿಸಿದುರು. ಮೊರು ವಣವದವರೊ ಒಂದಾಗಿರಲು
ಕ್ಷತಿರಯಷ್ವಭರು ಒಬಬರ ೋ ಒಂದು ಕಡ ಇದುರು.
ಯುದಧಮಾಡುವಾಗ ಆ ಮೊರು ವಣವದವರಲ್ಲಿ ಪ್ುನಃ
ಪ್ುನಃ ಒಡಕುಂಟ್ಾಗುತಿತತುತ. ಆದರ ಕ್ಷತಿರಯರು ಒಬಬರ ೋ
ಆಗಿದುರೊ ಆ ಮಹಾ ಬಲವನುು ಜಯಿಸಿದರು. ಆಗ
ದಿವಜಸತತಮರು ಕ್ಷತಿರಯರನುು ಕ ೋಳಿದರು. ಅವರಲ್ಲಿಯೋ
ಧಮವಜ್ಞರಾಗಿದುವರು ಸತಾವನುು ಹ ೋಳಿದರು: “ರಣದಲ್ಲಿ
ನಾವು ಒಬಬನ ೋ ಮಹಾಬುದಿಧಮತನನುು ಕ ೋಳುತ ೋತ ವ . ಆದರ
ನಿೋವು ಪ್ರತಿಯಬಬರೊ ತಮಮದ ೋ ಬುದಿಧಯಂತ
ನಡ ದುಕ ೊಳುಳತಿತೋರಿ.” ಆಗ ಬಾರಹಮಣರು ಶ್ ರನಾದ
ನಾಾಯಗಳಲ್ಲಿ ಕುಶ್ಲನಾದ ಒಬಬ ದಿವಜನನುು
ಸ ೋನಾಪ್ತಿಯನಾುಗಿ ಮಾಡಿದರು. ಆಗ ಅವರು ಕ್ಷತಿರಯರನುು
ಗ ದುರು. ಹಿೋಗ ಕುಶ್ಲನೊ, ಶ್ ರನೊ, ಹಿತಸಿಿತನೊ,
ಅಕಲಮಷ್ನೊ ಆದವನನುು ಸ ೋನಾಪ್ತಿಯನಾುಗಿ ಮಾಡಿ
ರಣದಲ್ಲಿ ರಿಪ್ುಗಳನುು ಗ ಲುಿತಾತರ . ಉಶ್ನಸನ
ಸಮನಾಗಿರುವ, ಸದಾ ನನು ಹಿತ ೈಷ್ಠಯಾಗಿರುವ,

471
ಸಂಹಾರಗ ೊಳಿಸಲಾಗದ, ಧಮವದಲ್ಲಿ ನ ಲ ಸಿರುವ ನಿೋನು
ನಮಮ ಸ ೋನಾಪ್ತಿಯಾಗು. ಆದಿತಾರಿಗ ಸೊಯವನಂತ ,
ಔಷ್ಧಗಳಿಗ ಚಂದರನಂತ , ಯಕ್ಷರಿಗ ಕುಬ ೋರನಂತ ,
ಮರುತರಿಗ ವಾಸವನಂತ , ಪ್ವವತಗಳಿಗ ಮೋರುವಂತ ,
ಪ್ಕ್ಷ್ಗಳಿಗ ಗರುಡನಂತ , ಭೊತಗಳಿಗ ಕುಮಾರನಂತ ,
ವಸುಗಳಿಗ ಅಗಿುಯಂತ ನಿೋನು ನಮಗ . ಶ್ಕರನಿಂದ ರಕ್ಷ್ಸಲಪಟಿ
ದಿವೌಕಸರಂತ ನಾವೂ ಕೊಡ ನಿನು ರಕ್ಷಣ ಯಲ್ಲಿ ತಿರದಶ್ರಿಗ
ಕೊಡ ಖ್ಂಡಿತವಾಗಿ ಅನಾಧೃಷ್ರಾಗುತ ೋತ ವ . ಪಾವಕಿಯು
ದ ೋವತ ಗಳನುು ಹ ೋಗ ೊೋ ಹಾಗ ನಿೋನು ನಮಮನುು
ಮುಂದಿದುುಕ ೊಂಡು ನಡ ಸು. ವೃಷ್ಭನನುು ಕರುಗಳು ಹ ೋಗ ೊೋ
ಹಾಗ ನಿನುನುು ನಾವು ಹಿಂಬಾಲ್ಲಸುತ ೋತ ವ .”

ಭೋಷ್ಮನು ಹ ೋಳಿದನು:

“ಮಹಾಬಾಹ ೊೋ! ನಿೋನು ಹ ೋಳಿದಂತ ಯೋ ಆಗಲ್ಲ. ಆದರ


ನನಗ ನಿೋನು ಹ ೋಗ ೊೋ ಹಾಗ ಪಾಂಡವರೊ ಕೊಡ. ನಾನು
ಅವರ ಶ ರೋಯಸ್ನೊು ಬಯಸುತ ೋತ ನ . ಆದರ ನಿನಗ ೊೋಸಕರ
ಹ ೊೋರಾಡುತ ೋತ ನ ಂದು ಮಾತುಕ ೊಡುತ ೋತ ನ . ಒಪ್ಪಂದದಂತ
ಮಾಡುತ ೋತ ನ . ಆ ನರವಾಾಘ್ರ ಕುಂತಿೋಪ್ುತರ ಧನಂಜಯನನುು
ಬಿಟುಿ ಈ ಭುವಿಯಲ್ಲಿ ನನು ಸಮಾನನಾದ ಬ ೋರ ಯಾವ
ಯೋದಾಧರನನೊು ನಾನು ಕಂಡಿಲಿ. ಆ ಮಹಾಬಾಹುವಿಗ ಎಲಿ

472
ದಿವಾಾಸರಗಳೂ ತಿಳಿದಿವ . ಆದರ ಆ ಪಾಂಡವನು ನನ ೊುಡನ
ಮುಕತವಾಗಿ ಯುದಧಮಾಡಲು ಹಿಂಜರಿಯುತಾತನ . ನನು
ಶ್ಸರಬಲದಿಂದಲ ೋ ಈ ಸುರಾಸುರರಾಕ್ಷಸರ ೊಂದಿಗ ಈ
ಜಗತತನುು ಒಂದ ೋ ಕ್ಷಣದಲ್ಲಿ ನಿಮವನುಷ್ಾರನಾುಗಿಸಬಲ ಿ.
ಆದರ ಪಾಂಡುವಿನ ಪ್ುತರರನುು ನಾಶ್ಗ ೊಳಿಸಲು ನನಗ
ಉತಾ್ಹವಿಲಿ. ಆದುದರಿಂದ ಪ್ರತಿದಿನವೂ ನಾನು
ಹತುತಸಾವಿರ ಯೋಧರನುು ಸಂಹರಿಸುತ ೋತ ನ . ಅವರು ನನುನುು
ಮದಲು ಕ ೊಲಿದ ೋ ಇದುರ ನಾನು ಅವರ ಸ ೋನ ಯನುು ಹಿೋಗ
ಸಂಹರಿಸುವುದನುು ಮುಂದುವರ ಸಿಕ ೊಂಡ ೋ ಇರುತ ೋತ ನ . ನಾನು
ಸವಯಂ ನಿನು ಸ ೋನಾಪ್ತಿಯಾಗಬ ೋಕಾದರ ನಾನು ಬಯಸುವ
ಇನ ೊುಂದು ಒಪ್ಪಂದದ ವಿಷ್ಯವಿದ . ಅದನೊು ನಿೋನು
ಕ ೋಳಬ ೋಕು. ಕಣವನು ಮದಲು ಯುದಧಮಾಡುತಾತನ ಅರ್ವಾ
ನಾನು. ಸೊತಪ್ುತರನು ಸದಾ ರಣದಲ್ಲಿ ನನ ೊುಂದಿಗ
ಸಪಧಿವಸುತಿತರುತಾತನ .”

ಕಣವನು ಹ ೋಳಿದನು:

“ರಾಜನ್! ಗಾಂಗ ೋಯನು ರ್ಜೋವಿಸಿರುವವರ ಗ ನಾನು


ಯುದಧಮಾಡುವುದಿಲಿ. ಭೋಷ್ಮನು ಹತನಾದ ನಂತರವ ೋ
ಗಾಂಡಿೋವಧನಿವಯಂದಿಗ ಯುದಧಮಾಡುತ ೋತ ನ .”

ಆಗ ಧೃತರಾಷ್ಾರತಮಜನು ಭೊರಿದಕ್ಷ್ಣ ಭೋಷ್ಮನನುು

473
ಸ ೋನಾಪ್ತಿಯನಾುಗಿ ಮಾಡಿದನು. ಅಭಷ್ ೋಕಿಸಿಸಲಪಟಿ ಭೋಷ್ಮನು
ಮಿಂಚಿದನು. ಆಗ ರಾಜಶಾಸನದಂತ ನೊರಾರು ಭ ೋರಿೋ-ಶ್ಂಖ್ಗಳು
ನಿನಾದಿತಗ ೊಂಡವು, ವಾದಾಗಾರರು ಸಂತ ೊೋಷ್ದಿಂದ ವಾದಾಗಳನುು
ನುಡಿಸಿದರು. ಸಿಂಹನಾದಗಳು ಮತುತ ವಿವಿಧ ವಾಹನಗಳ ನಿಸವನಗಳೂ
ಕ ೋಳಿಬಂದವು. ಆಕಾಶ್ವು ತಿಳಿಯಾಗಿದುರೊ ರಕತದ ಮಳ ಸುರಿದು
ಕ ಸರುಮಾಡಿತು. ಸುಂಟರಗಾಳಿಗಳು, ಭೊಕಂಪ್ ಮತುತ ಆನ ಗಳ
ಘ್ನೋಂಕಾರಗಳು ಎಲಿ ಯೋಧರ ಮನಸು್ಗಳನುು ಬಿೋಳಿಸಿದವು.
ಆಕಾಶ್ದಿಂದ ಅಶ್ರಿೋರವಾಣಿಗಳು ಕ ೋಳಿಸಿದವು. ದಿವದಲ್ಲಿ ಉಲ ಕಗಳು
ಬ ಳಗಿದವು. ನರಿಗಳು ಭಯದಿಂದ ಕೊಗಿ ಬರಲ್ಲರುವ ಘೊೋರ
ಘ್ಟನ ಗಳನುು ಸೊಚಿಸಿದವು. ರಾಜನು ಗಾಂಗ ೋಯನನುು
ಸ ೋನಾಪ್ತಿಯನಾುಗಿ ಅಭಷ್ ೋಕಿಸಿದಾಗ ಇವು ಮತುತ ಇನೊು ಇತರ
ನೊರಾರು ಉಗರರೊಪ ಶ್ಕುನಗಳುಂಟ್ಾದವು. ಅವನು ಪ್ರಬಲಾದವನ
ಭೋಷ್ಮನನುು ಸ ೋನಾಪ್ತಿಯನಾುಗಿ ಮಾಡಿ, ಗ ೊೋವು, ನಾಣಾ ಮದಲಾದ
ದಕ್ಷ್ಣ ಗಳನಿುತುತ ದಿವಜಶ ರೋಷ್ಿರಿಂದ ಆಶ್ೋವವಚನಗಳನುು ಹ ೋಳಿಸಿ,
ಜಯದ ಕಳ ಯನುು ಹ ಚಿಚಸಿಕ ೊಳುಳತಾತ, ಸ ೈನಿಕರಿಂದ
ಸುತುತವರ ಯಲಪಟುಿ, ನದಿಯ ಮಗನನುು ಮುಂದಿರಿಸಿಕ ೊಂಡು,
ಸಹ ೊೋದರರ ೊಂದಿಗ ಮಹಾ ಕುರುಕ್ ೋತರಕ ಕ ಹ ೊರಟನು.

ಕಣವನ ೊಂದಿಗ ಕುರುಕ್ ೋತರಕ ಕ ಸುತುತಹಾಕಿ ನರಾಧಿಪ್ ಕೌರವನು ಸಮ


ಪ್ರದ ೋಶ್ದಲ್ಲಿ ಶ್ಬಿರವನುು ಅಳ ಯಿಸಿದನು. ಮಧುರವಾದ ವಿಪ್ುಲ
ಪ್ರದ ೋಶ್ದಲ್ಲಿ ಶ್ಬಿರಗಳನುು ನಿಮಿವಸಲಾಯಿತು. ಅದು
474
ಹಸಿತನಾಪ್ುರದಷ್ ಿೋ ಸುಂದರವಾಗಿ ತ ೊೋರುತಿತತುತ.

ಬಲರಾಮನ ತಿೋರ್ವಯಾತಾರಗಮನ
ಆಪ್ದಧಮಾವರ್ವಕುಶ್ಲನಾದ, ಮಾತನಾಡುವವರಲ್ಲಿ ಶ ರೋಷ್ಿನಾದ
ಮಹಾಬುದಿಧ ಯುಧಿಷ್ಠಿರನು ಎಲಿ ಸಹ ೊೋದರರನೊು, ಸಾತವತ
ವಾಸುದ ೋವನನೊ ಕೊಡಿಸಿ ಸಾಂತವಪ್ೊವವಕ ಈ ಮಾತನಾುಡಿದನು:
“ಸ ೋನ ಗಳಲ್ಲಿ ಸುತಾತಡಿ. ಯಾವಾಗಲೊ ಅವು ರಕ್ಷಣ ಯಲ್ಲಿರಲ್ಲ.
ಮದಲನ ಯ ಯುದಧವು ಪತಾಮಹನ ೊಂದಿಗ ನಡ ಯಲ್ಲದ .
ಆದುದರಿಂದ ಏಳು ಸ ೋನ ಗಳ ಪ್ರಣ ೋತಾರರನುು ನನಗ
ತ ೊೋರಿಸಿ.”

ವಾಸುದ ೋವನು ಹ ೋಳಿದನು:

“ಬಂದಿರುವ ಕಾಲಕ ಕ ತಕುಕದಾಗಿ ನಿೋನು ಹ ೋಳಿದಿುೋಯ. ನಿೋನು


ಹ ೋಳಿದುದು ಹಾಗ ಯೋ ಅರ್ವವತಾತಗಿದ . ಮಹಾಬಾಹ ೊೋ!
ಅನಂತರ ನಿನು ಏಳು ಸ ೋನ ಗಳ ನಾಯಕರನುು ನಿೋನು
ಅಭಷ್ ೋಕಿಸಬ ೋಕ ಂದು ನನಗನಿುಸುತತದ .”

ಆಗ ದುರಪ್ದ, ವಿರಾಟ, ಸಾತಾಕಿ, ಪಾಂಚಾಲಾ ಧೃಷ್ಿದುಾಮು, ಪಾಥಿವವ


ಧೃಷ್ಿಕ ೋತು, ಪಾಂಚಾಲಾ ಶ್ಖ್ಂಡಿ, ಮಾಗಧ ಸಹದ ೋವ ಈ ಏಳು
ಮಹ ೋಷ್ಾವಸ ವಿೋರರನುು ಕರ ಯಿಸಿ ಯುಧಿಷ್ಠಿರನು ತನು
ಸ ೋನಾಪ್ರಣ ೋತಾರರನಾುಗಿ ವಿಧಿವತಾತಗಿ ಅಭಷ್ ೋಕಿಸಿದನು. ದ ೊರೋಣನನುು

475
ಕ ೊಲಿಲು ಅಗಿುಯಿಂದ ಉತಪನುನಾದ ಆ ಧೃಷ್ಿದುಾಮುನನುು
ಸವವಸ ೋನಾಪ್ತಿಯನಾುಗಿ ನಿಯೋರ್ಜಸಿದನು. ಗುಡಾಕ ೋಶ್
ಧನಂಜಯನನುು ಅವರ ಲಿ ಸಮಸತ ಮಹಾತಮರಿಗ ಸ ೋನಾಪ್ತಿಯನಾುಗಿ
ಮಾಡಿದನು. ಸಂಕಷ್ವಣನ ಅನುಜ, ಶ್ರೋಮಾನ್, ಮಹಾಬುದಿಧ
ಜನಾದವನನನುು ಅಜುವನನಿಗ ನ ೋತಾರನಾಗಿ, ಕುದುರ ಗಳನುು
ನಿಯಂತಿರಸುವವನನಾುಗಿ ನಿಯೋರ್ಜಸಲಾಯಿತು.

ಆಗ ಮಹಾ ಕ್ಷಯವನುು ತರುವ ಯುದಧವು ಬರುತಿತದ ಎನುುವುದನುು


ಕಂಡ ಹಲಾಯುಧನು ಅಕೊರರನ ೋ ಮದಲಾದ ಗದ, ಸಾಂಬ,
ಉಲುಕಾದಿಗಳ ೂಡನ , ರುಕಿಮಣಿಯ ಮಗ, ಆಹುಕಸುತ
ಚಾರುದ ೋಷ್ಣರನುು ಮುಂದಿಟುಿಕ ೊಂಡು ರಾಜಾ ಪಾಂಡವನ
ಭವನವನುು ಪ್ರವ ೋಶ್ಸಿದನು. ವಾಾಘ್ರರಂತ ಬಲ ೊೋತಕಟರಾಗಿರುವ
ವೃಷ್ಠಣಮುಖ್ಾರಿಂದ ೊಡಗೊಡಿ ಮರುತುತಗಳ ಮಧ ಾ ವಾಸವನಂತ ಆ
ಮಹಾಬಾಹು ನಿೋಲಕೌಶ ೋಯವಸನ, ಕ ೈಲಾಸಶ್ಖ್ರ ೊೋಪ್ಮ, ಸಿಂಹದ
ನಡುಗ ಯನುುಳಳ, ಮದಿರದಿಂದ ಕಣುಣಗಳು ಕ ಂಪಾಗಿದು ಆ ಶ್ರೋಮಾನನು
ಅಲ್ಲಿಗ ಆಗಮಿಸಿದನು. ಅವನನುು ನ ೊೋಡಿ ಧಮವರಾಜನೊ,
ಮಹಾದುಾತಿ ಕ ೋಶ್ವನೊ, ಪಾರ್ವ, ಭೋಮಕಮಿವ ವೃಕ ೊೋದರನೊ
ಎದುು ನಿಂತರು. ಗಾಂಡಿೋವಧನಿವಯೊ ಮತುತ ಅಲ್ಲಿದು ಇನೊು ಇತರ
ರಾಜರು ಎಲಿರೊ ಹಲಾಯುಧನನುು ಪ್ೊರ್ಜಸಿದರು. ಆಗ ರಾಜಾ
ಪಾಂಡವನು ಅವನನುು ಕ ೈಗಳಿಂದ ಮುಟಿಲು ಅರಿಂದಮ
ಹಲಾಯುಧನು ವಾಸುದ ೋವನ ನಾಯಕತವದಲ್ಲಿದು ಎಲಿರಿಗೊ
476
ಅಭವಾದಿಸಿ, ವೃದಧರಾದ ವಿರಾಟ-ದುರಪ್ದರನುು ನಮಸಕರಿಸಿ
ಯುಧಿಷ್ಠಿರನ ೊಡನ ಕುಳಿತುಕ ೊಂಡನು. ಆಗ ಅಲ್ಲಿ ಸ ೋರಿದು ಪಾಥಿವವರು
ಕುಳಿತುಕ ೊಳಳಲು ವಾಸುದ ೋವನನುು ನ ೊೋಡಿ ರೌಹಿಣ ೋಯನು
ಮಾತನಾಡಿದನು:

“ಮಹಾರೌದರವಾದ ದಾರುಣ ಪ್ುರುಷ್ಕ್ಷಯವು


ನಡ ಯುವುದಿದ . ಇದು ಖ್ಂಡಿತವಾಗಿ ದ ೈವವು
ನಿಧವರಿಸಿದುದು. ಇದನುು ನಿಲ್ಲಿಸಲು ಸಾಧಾವಿಲಿವ ಂದು
ನನಗನಿುಸುತತದ . ಈ ಯುದಧದಲ್ಲಿ ನಿೋವು ಮತುತ ನಿಮಮ
ಸುಹೃಜಜನರು ಅರ ೊೋಗದ, ಅಕ್ಷಯವಾದ ದ ೋಹಗಳಿಂದ
ಉತಿತೋಣವರಾಗುವುದನುು ಕಾಣುತ ೋತ ನ ಂದು ನಾನು
ಬಯಸುತ ೋತ ನ . ಸ ೋರಿರುವ ಪಾಥಿವವ ಕ್ಷತಿರಯರ ಲಿರ ಕಾಲವು
ಪ್ಕವವಾದುದು ನಿಶ್ಚಯ. ಮಾಂಸ-ರಕತಗಳ ಮಹಾ ಕ ಸರು
ಆಗಲ್ಲಕಿಕದ . ನಾನು ವಾಸುದ ೋವನಿಗ “ಮಧುಸೊದನ!
ಸಂಬಂಧಿಗಳಲ್ಲಿ ಸಮವೃತಿತಯನಿುಟುಿಕ ೊಂಡು ವತಿವಸು”
ಎಂದು ಏಕಾಂತದಲ್ಲಿ ಪ್ುನಃ ಪ್ುನಃ ಹ ೋಳಿದ ುೋನ . ಪಾಂಡವರು
ನಮಗ ಹ ೋಗ ೊೋ ಹಾಗ ನೃಪ್ ದುಯೋವಧನನೊ ಕೊಡ.
ಅವನಿಗೊ ಬ ೋಕಾದುದನುು ಮಾಡಬ ೋಕು. ಅವನು ಪ್ುನಃ
ಪ್ುನಃ ಕ ೋಳುತಿತರುತಾತನ . ಆದರ ನಿನಗ ೊೋಸಕರವಾಗಿ
ಮಧುಸೊದನನು ನನು ಮಾತಿನಂತ ನಡ ದುಕ ೊಳುಳತಿತಲಿ.
ಧನಂಜಯನನುು ನ ೊೋಡಿ ಸವವಭಾವದಿಂದ ನಿನಗ
477
ನಿಷ್ಿನಾಗಿದಾುನ . ನಾನು ಏನ ೋ ಯೋಚಿಸಿದರೊ ಪಾಂಡವರ
ಜಯವ ೋ ಖ್ಂಡಿತ ಎಂದು ನಿಶ್ಚಯಿಸಿಯಾಗಿದ . ಏಕ ಂದರ
ಇದೊ ಕೊಡ ವಾಸುದ ೋವನು ಬಯಸುವುದ ೋ. ಕೃಷ್ಣನಿಲಿದ ೋ
ನನಗ ಲ ೊೋಕವನುು ನ ೊೋಡುವ ಉತಾ್ಹವಿಲಿ. ಆದುದರಿಂದ
ಕ ೋಶ್ವನು ಬಯಸಿದುದನುು ಅನುಸರಿಸುತ ೋತ ನ . ಭೋಮ ಮತುತ
ನೃಪ್ ದುಯೋವಧನರಿಬಬರೊ ವಿೋರರು, ನನು ಶ್ಷ್ಾರು,
ಗದಾಯುದಧ ವಿಶಾರದರು. ಅವರಿಬಬರ ಮೋಲ್ಲನ ಸ ುೋಹವು
ಸಮನಾದುದು. ಆದುದರಿಂದ ನಾನು ಸರಸವತಿಯ
ತಿೋರ್ವಗಳಲ್ಲಿ ನ ಲ ಸುತ ೋತ ನ . ಕೌರವರ ನಾಶ್ವನುು,
ಒಳಗ ೊಳಳದ ೋ, ನ ೊೋಡಲಾರ .”

ಹಿೋಗ ಹ ೋಳಿ ಮಹಾಬಾಹು ರಾಮನು ಪಾಂಡವರಿಂದ ಬಿೋಳ ೂಕಂಡು,


ಮಧುಸೊದನನಿಂದ ತಡ ಯಲಪಟುಿ ತಿೋರ್ವಯಾತ ರಗ ಹ ೊೋದನು.

ರುಕಿಮಯನುು ಯಾರೊ ಯುದಧಕ ಕ ಸ ೋರಿಸಿಕ ೊಳಳದ ೋ ಇದುುದು


ಇದ ೋ ಸಮಯದಲ್ಲಿ ನೃಪ್ತಿ ಹಿರಣಾಲ ೊೋಮನ ಂಬ ಹ ಸರಿನಿಂದಲೊ
ಕರ ಯಲಪಡುವ, ಸಾಕ್ಾತ್ ಇಂದರನ ಸಖ್ನಾಗಿದು, ಭ ೊೋಜರ
ಯಶ್ಸಿವನಿೋ ಅಧಿಪ್ತಿಯಾದ, ದಾಕ್ಷ್ಣಾಾತಾಪ್ತಿ ಮಹಾತಮ ಭೋಷ್ಮಕನ
ಪ್ುತರ, ದಿಕುಕಗಳಲ್ಲಿ ರುಕಿಮ ಎಂದು ವಿಶ್ುರತನಾಗಿದುನು. ಆ
ಮಹಾಬಾಹುವು ಗಂಧಮಾದನವಾಸಿ ಕಿಂಪ್ುರುಷ್ಸಿಂಹನ ಶ್ಷ್ಾನಾಗಿ
ಧನುವ ೋವದದ ನಾಲೊಕ ಪಾದಗಳನುು ಸಂಪ್ೊಣವವಾಗಿ ಕಲ್ಲತು

478
ತ ೋಜಸಿ್ನಲ್ಲಿ ಗಾಂಡಿೋವಕ ಕ ಮತುತ ಶಾಂಙ್ವಕ ಕ ಸಮನಾದ ದಿವಾವೂ
ಅಕ್ಷಯವೂ ಆದ ಧನುವನುು ಮಹ ೋಂದರನಿಂದ ಪ್ಡ ದಿದುನು.
ದಿವಿಚಾರಿಗಳ ಮೊರ ೋ ದಿವಾ ಧನುಗಳಿವ ಯಂದು ಹ ೋಳುತಾತರ -
ವರುಣನ ಗಾಂಡಿೋವ, ಮಹ ೋಂದರನ ವಿಜಯವ ಂಬ ಧನುಸು್, ಮತುತ
ವಿಷ್ುಣವಿನ ತ ೋಜ ೊೋಮಯ ಶಾಂಙ್ರ ಧನುಸು್. ಆ ಪ್ರಸ ೋನಾಭಯಾವಹ
ಧನುಸ್ನುು ಕೃಷ್ಣನು ಧರಿಸಿದುನು. ಗಾಂಡಿೋವವನುು ಅಜುವನನು
ಖ್ಾಂಡವದಲ್ಲಿ ಅಗಿುಯಿಂದ ಪ್ಡ ದಿದುನು. ಮಹಾತ ೋಜಸಿವ
ವಿಜಯವನುು ರುಕಿಮಯು ದುರಮನಿಂದ ಪ್ಡ ದಿದುನು. ಮುರನ
ಪಾಶ್ಗಳನುು ಕಡಿದು ಓಜಸಿ್ನಿಂದ ಮುರನನುು ಕ ೊಂದು, ಭೊಮಿಯ
ಮಗ ನರಕನನುು ಗ ದುು ಮಣಿಕುಂಡಲಗಳನುು ದ ೊರಕಿಸಿಕ ೊಳುಳವಾಗ,
ಹದಿನಾರು ಸಾವಿರ ವಿವಿಧ ಸಿರೋರತುರನುು ವಿಮೋಚನಗ ೊಳಿಸಿ
ಹೃಷ್ಠೋಕ ೋಶ್ನು ಉತತಮ ಶಾಂಙ್ರಧನುಸ್ನುು ಪ್ಡ ದಿದುನು.

ಮೋಘ್ದಂತ ಮಳಗುವ ವಿಜಯ ಧನುಸ್ನುು ಪ್ಡ ದು ರುಕಿಮಯು


ಜಗತಿತಗ ಗ ೋ ಭಯವನುುಂಟುಮಾಡುವಂತ ಪಾಂಡವರ ಬಳಿ ಬಂದನು.
ಹಿಂದ ಸವಬಾಹುಬಲದಪವತನಾದ ಅವನು ತನು ತಂಗಿ ರುಕಿಮಣಿಯನುು
ಧಿೋಮತ ವಿೋರ ವಾಸುದ ೋವನು ಅಪ್ಹರಿಸಿದುುದನುು ಸಹಿಸಿರಲ್ಲಲಿ.
ಕ ೋಶ್ವನನುು ಕ ೊಲಿದ ೋ ಹಿಂದಿರುಗುವುದಿಲಿವ ಂದು ಪ್ರತಿಜ್ಞ ಯನುು
ಮಾಡಿ ಆ ಸವವಶ್ಸರಭೃತರಲ್ಲಿ ಶ ೋಷ್ಿನು ಬಹುದೊರದವರ ಗ
ವಾಾಪ್ತಗ ೊಂಡ, ವಿಚಿತರ ಆಯುಧ ಕವಚಗಳನುು ಧರಿಸಿದ, ಗಂಗ ಯಂತ
ಭ ೊೋಗವರ ಯುತಿತರುವ ಚತುರಂಗ ಸ ೋನ ಯಂದಿಗ ವಾಷ್ ಣೋವಯನನುು
479
ಬ ನುುಹತಿತದುನು. ಯೋಗಗಳ ಈಶ್ವರ ಪ್ರಭು ವಾಷ್ ಣೋವಯನನುು
ಎದುರಿಸಿ ಸ ೊೋತು ನಾಚಿಕ ೊಂಡು ಅವನು ಕುಂಡಿನಕ ಕ ಹಿಂದಿರುಗಲ್ಲಲಿ.
ಪ್ರವಿೋರಹ ಕೃಷ್ಣನಿಂದ ರಣದಲ್ಲಿ ಸ ೊೋಲನುಪಪದ ಸಿಳದಲ್ಲಿಯೋ
ಅವನು ಭ ೊೋಜಕಟ ಎಂಬ ಹ ಸರಿನ ಉತತಮ ನಗರವನುು
ನಿಮಿವಸಿದುನು. ಅವನ ಆ ಮಹಾಸ ೋನ , ಆನ , ಕುದುರ ಗಳಿಂದ ತುಂಬಿದ
ಆ ಪ್ುರವು ಭುವಿಯಲ್ಲಿ ಭ ೊೋಜಕಟವ ಂಬ ಹ ಸರಿನಲ್ಲಿ
ವಿಖ್ಾಾತವಾಗಿದ .

ಆ ಭ ೊೋಜರಾಜನು ಒಂದು ಅಕ್ೌಹಿಣಿೋ ಮಹಾಸ ೋನ ಯಿಂದ


ಸುತುತವರ ಯಲಪಟುಿ, ಮಹಾವಿೋಯವದಿಂದ, ಕವಚ, ಖ್ಡಗ, ಬಾಣ,
ಬಿಲುಿ, ಧವಜ ಮತುತ ರರ್ಗಳಿಂದ, ಆದಿತಾವಣವದಿಂದ ಬ ಳಗುತಾತ
ಪಾಂಡವರ ಬಳಿಬಂದು ಮಹಾಸ ೋನ ಯನುು ಪ್ರವ ೋಶ್ಸಿದನು.
ವಾಸುದ ೋವನಿಗ ಪರಯವಾದುದನುು ಮಾಡಲು ಬಯಸುತಾತನ ಂದು
ಪಾಂಡವರಿಗ ತಿಳಿಸಿದನು. ಯುಧಿಷ್ಠಿರನಾದರ ೊೋ ಮುಂದುವರ ದು ಆ
ರಾಜನನುು ಪ್ೊರ್ಜಸಿದನು. ಪಾಂಡುಸುತನಿಂದ ಯಥಾನಾಾಯವಾಗಿ
ಪ್ೊರ್ಜತನಾಗಿ ಸುಸತೃತನಾದ ನಂತರ, ರುಕಿಮಯು ಅವರ ಲಿರನೊು
ಪ್ರತಿಪ್ೊರ್ಜಸಿ ಸ ೈನಿಕರ ೊಂದಿಗ ವಿಶ್ರಮಿಸಿದನು. ವಿೋರರ ಮದ ಾ
ಕುಂತಿೋಪ್ುತರ ಧನಂಜಯನಿಗ ಹ ೋಳಿದನು:

“ಪಾಂಡವ! ಯುದಧದಲ್ಲಿ ಭಯವಾದರ ನಾನು ಸಹಾಯ


ಮಾಡಲು ಇದ ುೋನ . ನಾನು ಕ ೊಡುವ ಸಹಾಯವು

480
ಶ್ತುರಗಳಿಗೊ ಸಹಿಸಲಾಗದಂತ ಮಾಡುತ ೋತ ನ . ವಿಕರಮದಲ್ಲಿ
ನನುನುು ಹ ೊೋಲುವ ಪ್ುರುಷ್ನು ಯಾರೊ ಇಲಿ. ಸಮರದಲ್ಲಿ
ಶ್ತುರಗಳನುು ಸಂಹರಿಸಿ ನಿನಗ ಕ ೊಡುತ ೋತ ನ .”

ಇದನುು ಧಮವರಾಜ ಮತುತ ಕ ೋಶ್ವನ ಸನಿುಧಿಯಲ್ಲಿ,


ಪಾಥಿವವ ೋಂದರರು ಮತುತ ಇತರ ಎಲಿರೊ ಕ ೋಳುವ ಹಾಗ ಹ ೋಳಿದನು.
ವಾಸುದ ೋವನನೊು, ಪಾಂಡವ ಧಮವರಾಜನನೊು ನ ೊೋಡಿ ಧಿೋಮಾನ್
ಕೌಂತ ೋಯನು ಸಖ್ಪ್ೊವವಕವಾಗಿ ಸಸುನಗುತಾತ ಹ ೋಳಿದನು:

“ವಿೋರ! ಘೊೋಷ್ಯಾತ ರಯ ಸಮಯದಲ್ಲಿ ಸುಮಹಾಬಲರಾದ


ಗಂಧವವರ ೊಡನ ಯುದಧಮಾಡುತಿತರುವಾಗ ನನು
ಸಹಾಯಕ ಕಂದು ಯಾವ ಸಖ್ನಿದುನು? ದ ೋವದಾನವ
ಸಂಕುಲವು ಖ್ಾಂಡವದಲ್ಲಿ ಬ ಳಗಿ ಯುದಧಮಾಡುತಿತರುವಾಗ
ನನಗ ಯಾರು ಸಹಾಯಕರಾಗಿದುರು? ನಿವಾತಕವಚರು ಮತುತ
ಕಾಲಕ ೋಯ ದಾನವರ ೊಂದಿಗ ಯುದಧಮಾಡುವಾಗ ಅಲ್ಲಿ
ನನಗ ಯಾರು ಸಹಾಯಕರಾಗಿದುರು? ಹಾಗ ಯೋ
ವಿರಾಟನಗರದ ಸಂಗರದಲ್ಲಿ ಬಹಳ ಕುರುಗಳ ೂಂದಿಗ
ಯುದಧಮಾಡುವಾಗ ಯಾರು ನನು ಸಹಾಯಕರಾಗಿದುರು?
ರಣದಲ್ಲಿ ರುದರನಿಗೊ, ಶ್ಕರನಿಗೊ, ಕುಬ ೋರನಿಗೊ, ಯಮನಿಗೊ,
ವರುಣನಿಗೊ, ಅಗಿುಗೊ, ಕೃಪ್ನಿಗೊ, ದ ೊರೋಣನಿಗೊ ಮತುತ
ಮಾಧವನಿಗೊ ನಮಸಕರಿಸಿ, ದಿವಾ ತ ೋಜ ೊೋಮಯ, ದೃಢ

481
ಗಾಂಡಿೋವವನುು ಧರಿಸಿ, ಅಕ್ಷಯ ಭತತಳಿಕ ಗಳಿಂದ
ಕೊಡಿದವನಾಗಿ, ದಿವಾಾಸರಗಳನುು ಪ್ಡ ದು, ಕೌರವರ
ಕುಲದಲ್ಲಿ ಹುಟ್ಟಿ, ಪಾಂಡುವಿನ ವಿಶ ೋಷ್ ಪ್ುತರನಾಗಿ,
ದ ೊರೋಣನ ಶ್ಷ್ಾನ ನಿಸಿಕ ೊಂಡಿರುವ, ವಾಸುದ ೋವನನುು
ಸಹಾಯಕನನಾುಗಿ ಪ್ಡ ದ ನಾನು ಅಯಶ್ಸಕರನಂತ
ಭೋತನಾಗಿದ ುೋನ ಎಂದು, ಸವಯಂ ವಜಾರಯುಧಕಾಕದರೊ
ಹ ೋಗ ತಾನ ೋ ಹ ೋಳಲ್ಲ? ನನಗ ಹ ದರಿಕ ಯಿಲಿ. ನನಗ
ಸಹಾಯವೂ ಬ ೋಕಾಗಿಲಿ. ನಿನಗಿಷ್ಿವಾದ ಹಾಗ , ನಿನಗ
ಸರಿಯನಿಸುವ ಹಾಗಿ ಹ ೊೋಗು ಅರ್ವಾ ಅಲ್ಲಿ ನಿಲುಿ!”

ಆಗ ರುಕಿಮಯು ಸಾಗರಸನಿುಭ ಸ ೋನ ಯಂದಿಗ ಹಿಂದಿರುಗಿ ಹಾಗ ಯೋ


ದುಯೋವಧನನ ಬಳಿ ಹ ೊೋದನು. ಅಲ್ಲಿಗ ಹ ೊೋಗಿ ಆ ನರಾಧಿಪ್ನು
ಹಾಗ ಯೋ ಹ ೋಳಿದನು. ಅವನನುು ಕ ೋಳಿದ ಆ ಶ್ ರಮಾನಿನಿಯೊ ಕೊಡ
ಅವನನುು ಹಾಗ ಯೋ ತಿರಸಕರಿಸಿದನು. ಇಬಬರ ೋ ಆ ಯುದಧದಿಂದ
ದೊರವಿದುರು: ವಾಷ್ ಣೋವಯ ರೌಹಿಣ ೋಯ ಮತುತ ವಸುಧಾಧಿಪ್ ರುಕಿಮ.
ರಾಮನು ತಿೋರ್ವಯಾತ ರಗ ಮತುತ ಭೋಷ್ಮಕನ ಮಗನು ಹಾಗ ಹ ೊೋಗಲು
ಪಾಂಡವ ೋಯರು ಪ್ುನಃ ಮಂತಾರಲ ೊೋಚನ ಗ ಕುಳಿತುಕ ೊಂಡರು.
ಪಾಥಿವವರ ಸಮಾಕುಲವಾಗಿದು ಧಮವರಾಜನ ಆ ಸಮಿತಿಯು
ಆಕಾಶ್ದಲ್ಲಿ ತಾರ ಗಳ ಮಧ ಾ ಇರುವ ಚಂದರನಂತ ಶ ೋಭಸಿತು.

ಧೃತರಾಷ್ರ-ಸಂಜಯರ ಸಂವಾದ

482
ಹ ೊೋರಾಡಲು ಸ ೋನ ಗಳು ಸ ೋರಿರಲು ಮಹಾರಾಜ ಧೃತರಾಷ್ರನು
ಸಂಜಯನಿಗ ಹ ೋಳಿದನು:
“ಸಂಜಯ! ಬಾ! ಕುರುಪಾಂಡವ ಸ ೋನ ಗಳಲ್ಲಿ ಸ ೋನಾ
ನಿವ ೋಶ್ನಗಳಲ್ಲಿ ಏನ ಲಿ ನಡ ಯಿತ ೊೋ ಅವ ಲಿವನೊು ಏನನೊು
ಬಿಡದ ೋ ನನಗ ಹ ೋಳು. ದ ೈವವ ೋ ಹ ಚಿಚನದು ಮತುತ
ಪ್ುರುಷ್ಪ್ರಯತುಗಳು ಅನರ್ವಕವ ಂದು ತಿಳಿದುಕ ೊಂಡಿದ ುೋನ .
ಕ್ಷಯವನುು ಪಾರರಂಭಸುವ ಯುದಧದ ದ ೊೋಷ್ಗಳನೊು
ತಿಳಿದುಕ ೊಂಡಿದ ುೋನ . ಆದರೊ ಕ ಟಿ ಪ್ರಜ್ಞ ಯುಳಳ, ಮೋಸದ
ದೊಾತವನಾುಡುವ ಪ್ುತರನನುು ನಿಯಂತಿರಸಲು ಮತುತ ನನು
ಹಿತದಲ್ಲಿರುವಂತ ಮಾಡಲೊ ಅಶ್ಕತನಾಗಿದ ುೋನ .
ದುಯೋವಧನನ ಬಳಿಯಿರುವಾಗ ನನು ಬುದಿಧಯು
ದ ೊೋಷ್ಗಳನುು ಕಾಣುವುದಿಲಿ. ಆದರ ಅವನಿಲಿದಿರುವಾಗ
ಪ್ುನಃ ಅದು ಹಿಂದಿನ ಸಿಿತಿಗ ಬರುತತದ . ಆಗಬ ೋಕಾದುದು
ಆಗಿಯೋ ಆಗುತತದ . ಹಾಗಿರುವಾಗ ರಣದಲ್ಲಿ ದ ೋಹವನುು
ತಾಾಗಿಸುವುದು ಪ್ೊರ್ಜತವಾದ ಕ್ಷತಿರಯಧಮವವಲಿವ ೋ?”

ಸಂಜಯನು ಹ ೋಳಿದನು:

“ಮಹಾರಾಜ! ನಿೋನು ಕ ೋಳಿರುವ ಈ ಪ್ರಶ ುಯು


ಯುಕತವಾದುದ ೋ. ನಿನಗ ತಕುಕದ ೋ ಆಗಿದ . ಆದರ
ದ ೊೋಷ್ಗಳನ ುಲಿವನೊು ದುಯೋವಧನನ ಮೋಲ ಹಾಕುವುದು

483
ಸರಿಯಲಿ. ಇದರ ಕುರಿತು ನಾನು ಹ ೋಳುವ ಮಾತುಗಳನುು
ಸಂಪ್ೊಣವವಾಗಿ ಕ ೋಳು. ತನುದ ೋ ಕ ಟಿ ನಡತ ಯಿಂದ
ಅಶ್ುಭವನುು ಪ್ಡ ದ ನರನು ದ ೈವವನಾುಗಲ್ಲೋ
ಕಾಲವನಾುಗಲ್ಲೋ ನಿಂದಿಸುವುದು ಸರಿಯಲಿ. ಸವವ
ದುಷ್ಿಪ್ರವೃತಿತಯನುು ಮುಂದುವರ ಸಿಕ ೊಂಡು ಹ ೊೋಗುವ
ಮನುಷ್ಾನನುು ನಿಂದನಿೋಯವಾದುಗಳನುು
ಮುಂದುವರ ಸಿಕ ೊಂಡು ಹ ೊೋಗಿದುುದಕ ಕ
ಸವವಲ ೊೋಕದಲ್ಲಿಯೊ ವಧಾನಾಗುತಾತನ . ಮೋಸದಿಂದ
ದೊಾತದಲ್ಲಿ ಸ ೊೋಲ್ಲಸಲಪಟಿ ಪಾಂಡವರು ಅಮಾತಾರ ೊಂದಿಗ
ನಿನು ಮುಖ್ವನ ುೋ ನ ೊೋಡಿಕ ೊಂಡು ಎಲಿ ದುಃಖ್ಗಳನೊು
ಸಹಿಸಿಕ ೊಂಡರು. ಪ್ುರುಷ್ನು ಶ್ುಭ ಅರ್ವಾ ಅಶ್ುಭ ಯಾವ
ಕಮವಗಳ ಕತಾವರನೊ ಅಲಿ. ಅಸವತಂತರನಾಗಿರುವ
ಪ್ುರುಷ್ನು ದಾರಕ ಕ ಕಟ್ಟಿದ ಯಂತರದಂತ ಕಮವಗಳನುು
ಮಾಡುತಾತನ . ಕ ಲವರು ಈಶ್ವರನು ನಿಧವರಿಸುತಾತನ ಎಂದೊ
ಕ ಲವರು ನಡ ಯುವುದ ಲಿವೂ ನಮಮ ಸವ-ಇಚ ಛಯಿಂದ
ಆಗುವುದ ಂದೊ ಮತುತ ಅನಾರು ಪ್ೊವವಕಮವಗಳಿಂದ
ಎಲಿವೂ ನಡ ಯುವವ ಂದು - ಹಿೋಗ ಮೊರು ರಿೋತಿಯ
ಅಭಪಾರಯಗಳಿವ .”

ದುಯೋವಧನನು ಉಲೊಕನನುು ಸಂದ ೋಶ್ದ ೊಂದಿಗ

484
ಪಾಂಡವರಲ್ಲಿಗ ಕಳುಹಿಸಿದುದು
ಹಿರಣವತಿೋ ತಿೋರದಲ್ಲಿ ಮಹಾತಮ ಪಾಂಡವರು ಬಿೋಡು ಬಿಟ್ಟಿರಲು
ಮಹಾರಾಜ ದುಯೋವಧನನು ಕಣವನ ೊಂದಿಗ , ರಾಜ ೋಂದರ
ಸೌಬಲನ ೊಂದಿಗ ಮತುತ ದುಃಶಾಸನನ ೊಂದಿಗ ಇರುವಾಗ
ಉಲೊಕನನುು ಕರ ಯಿಸಿ ಹಿೋಗ ಂದನು:
“ಉಲೊಕ! ಕ ೈತವಾ! ಸ ೊೋಮಕರ ೊಂದಿಗಿರುವ
ಪಾಂಡವರಲ್ಲಿಗ ಹ ೊೋಗು! ಹ ೊೋಗಿ ವಾಸುದ ೋವನು
ಕ ೋಳುವಂತ ನನು ಮಾತುಗಳನುು ಹ ೋಳು. “ಬಹಳ
ವಷ್ವಗಳಿಂದ ಕಾದುಕ ೊಂಡಿರುವ ಲ ೊೋಕಭಯಂಕರವಾದ,
ಪಾಂಡವರ ಮತುತ ಕುರುಗಳ ನಡುವಿನ ಯುದಧವು
ಬಂದ ೊದಗಿದ . ಕುರುಗಳ ಮಧ ಾ ಸಂಜಯನು ಹ ೋಳಿದ ನಿೋವು
ಜ ೊೋರಾಗಿ ಕ ೊಚಿಚಕ ೊಂಡಿರುವವುಗಳನುು ತ ೊೋರಿಸುವ
ಕಾಲವು ಬಂದ ೊದಗಿದ . ನಿೋವು ಹ ೋಗ ಪ್ರತಿಜ್ಞ ಮಾಡಿದಿುರ ೊೋ
ಅವ ಲಿವನೊು ಮಾಡಿತ ೊೋರಿಸಿ. ಪಾಂಡವ! ಕೊರರವಾದ
ರಾಜಾಹರಣ, ವನವಾಸ, ಮತುತ ದೌರಪ್ದಿಯ ಪ್ರಿಕ ಿೋಶ್ಗಳನುು
ಸಮರಿಸಿಕ ೊಂಡು ಪ್ುರುಷ್ರಾಗಿರಿ. ಒಂದುವ ೋಳ ಕ್ಷತಿರಯ
ಗಭವದಿಂದ ಹುಟ್ಟಿ ಬಂದಿರುವುದ ೋ ಆಗಿದುರ ಬಲವನೊು,
ಶೌಯವವನೊು, ಉತತಮ ಅಸರಲಾಘ್ವವನೊು, ಪೌರುಷ್ವನೊು
ಪ್ರದಶ್ವಸಿ ಕ ೊೋಪ್ಕ ಕ ಮುಕಾತಯವನುು ಮಾಡು.
ಐಶ್ವಯವದಿಂದ ಭರಂಶ್ತನಾಗಿ ದಿೋಘ್ವಕಾಲದವರ ಗ
485
ದಿೋನನಾಗಿ, ಪ್ರಿಕಿಿಷ್ಿಗಳನುು ಅನುಭವಿಸಿರುವ ಯಾರ
ಹೃದಯವು ತಾನ ೋ ಒಡ ಯುವುದಿಲಿ? ಉತತಮ ಕುಲದಲ್ಲಿ
ಜನಿಸಿ, ಪ್ರರ ವಿತತವನುು ಬಯಸುವವನ ರಾಜಾವನ ುೋ
ಚೊರುಮಾಡಿ ಆಕರಮಿಸಿರುವಾಗ ಯಾರು ತಾನ ೋ ಕ ೊೋಪ್ದಿಂದ
ಉರಿಯುವುದಿಲಿ? ನಿೋನು ಹ ೋಳುವ ಮಹಾವಾಕಾವನುು
ಕಮವದ ಮೊಲಕ ಮಾಡಿ ತ ೊೋರಿಸು! ಕ ಲಸಮಾಡದ ೋ
ಜಂಬಕ ೊಚಿಚಕ ೊಳುಳವವನನುು ಸಂತರು ಕುಪ್ುರುಷ್ನ ಂದು
ತಿಳಿಯುತಾತರ . ಯುದುಮಾಡುವವರು ಈ ಎರಡಕಾಕಗಿ
ಯುದಧಮಾಡುತಾತರ - ಶ್ತುರಗಳಿಂದ ಸಾಿನವನುು
ಪ್ಶ್ಪ್ಡ ಸಿಕ ೊಳಳಲು ಮತುತ ರಾಜಾವನುು ಪ್ುನಃ
ಪ್ಡ ದುಕ ೊಳಳಲು. ಆದುದರಂತ ಪ್ುರುಷ್ನಂತ ನಡ ದುಕ ೊೋ.
ನಾವು ಅರ್ವಾ ನಿೋನು ಗ ದುು ಈ ಪ್ೃಥಿವಯನುು ಆಳ ೂೋಣ.
ಅರ್ವಾ ನಮಿಮಂದ ಕ ೊಲಿಲಪಟುಿ ವಿೋರಸವಗವಕ ಕ
ಹ ೊೋಗುತಿತೋಯ. ರಾಷ್ರದಿಂದ ಹ ೊರಗಟ್ಟಿದುದನುು,
ವನವಾಸದ ಕ ಿೋಶ್ವನುು, ಕೃಷ್ ಣಯ ಪ್ರಿಕ ಿೋಶ್ವನುು
ನ ನಪಸಿಕ ೊಂಡು ಪ್ುರುಷ್ನಾಗು. ಪ್ುನಃ ಪ್ುನಃ ಬಂದು
ಚುಚುಚವ ಅಪರಯರ ವಚನಗಳಿಗ ಸಿಟಿನುು ತ ೊೋರಿಸು.
ಏಕ ಂದರ ಸಿಟ್ ಿೋ ಪೌರುಷ್ದ ಲಕ್ಷಣ. ಸಂಗಾರಮದಲ್ಲಿ ನಿನು
ಕ ೊರೋಧ, ಬಲ, ವಿೋಯವ, ಜ್ಞಾನಯೋಗ ಮತುತ
ಅಸರಲಾಘ್ವವನುು ತ ೊೋರಿಸು. ಪ್ುರುಷ್ನಾಗು.”

486
“ಉಲೊಕ! ಆ ಶ್ಂಡ, ಮೊಢ, ತುಂಬಾ ತಿನುುವ, ಅವಿದಾಕ
ಭೋಮಸ ೋನನಿಗ ನನು ಮಾತುಗಳನುು ಮತ ೊತಮಮ ಹ ೋಳು.
“ವೃಕ ೊೋದರ! ಅಶ್ಕತನಂತ ಸಭಾಮಧಾದಲ್ಲಿ ಶ್ಪಸಿರುವಂತ ,
ಒಂದುವ ೋಳ ಶ್ಕಾನಾದರ ದುಃಶಾಸನನ ರಕತವನುು ಕುಡಿ! ಆಯುಧಗಳಿಗ
ಅರಕವಿಟ್ಾಿಗಿದ , ನಿನು ಸ ೈನಿಕರು ಮತುತ ಕುದುರ ಗಳು
ದಷ್ಿಪ್ುಷ್ಿವಾಗಿವ . ಕ ೋಶ್ವನ ೊಂದಿಗ ಕುರುಕ್ ೋತರಕ ಕ ಬಂದು
ಯುದಧಮಾಡು!””

ಉಲೊಕವಾಕಾ
ಪಾಂಡವರ ಸ ೋನಾನಿವ ೋಶ್ನವನುು ತಲುಪ ಕ ೈತವಾನು ಪಾಂಡವ
ಯುಧಿಷ್ಠಿರನನುು ಭ ೋಟ್ಟಮಾಡಿ ಹಿೋಗ ಹ ೋಳಿದನು:
“ದೊತವಾಕಾವನುು ಹ ೋಗ ಹ ೋಳಬ ೋಕ ಂದು ನನಗ ತಿಳಿದಿಲಿ.
ದುಯೋವಧನನ ಸಂದ ೋಶ್ವನುು ಹ ೋಳುತ ೋತ ನ . ಕ ೋಳಿ
ಕ ೊರೋಧಿತನಾಗಬಾರದು.”

ಯುಧಿಷ್ಠಿರನು ಹ ೋಳಿದನು:

“ಉಲೊಕ! ನಿನಗ ಭಯವಿಲಿ. ಅ ಲುಬಧನೊ


ದೊರದೃಷ್ಠಿಯಿಲಿದವನೊ ಆದ ಧಾತವರಾಷ್ರನ
ಮತವ ೋನ ನುುವುದನುು ಭಯಪ್ಟುಿಕ ೊಳಳದ ೋ ಹ ೋಳು.”

ಆಗ ಮಹಾತಮ ಪಾಂಡವರ, ಸೃಂಜಯರ ಮತುತ ಯಶ್ಸಿವ ಕೃಷ್ಣ ಈ

487
ಎಲಿ ದುಾತಿಮತರ ಮಧ ಾ, ಪ್ುತರರ ೊಂದಿಗಿದು ದುರಪ್ದ ಮತುತ ವಿರಾಟರ
ಸನಿುಧಿಯಲ್ಲಿ, ಎಲಿ ಭೊಮಿಪ್ರ ಮಧ ಾ ಅವನು ಈ ಮಾತನಾುಡಿದನು:

“ರಾಜ ಮಹಾಮನಸಿವ ಧಾತವರಾಷ್ರನು ಕುರುವಿೋರರು


ಕ ೋಳಿಸಿಕ ೊಳುಳವಂತ ನಿನಗ ಇದನುು ಹ ೋಳಿದಾುನ . ನರಾಧಿಪ್!
ಕ ೋಳು! ದೊಾತದಲ್ಲಿ ನಿೋನು ಸ ೊೋತ . ಸಭ ಗ ಕೃಷ್ ಣಯನುು
ತರಲಾಯಿತು. ಇಷ್ ಿೋ ಮನುಷ್ಾನು, ಪ್ುರುಷ್ ಮಾನಿನಿಯು
ಸಿಟ್ಾಿಗುವಂತ ಮಾಡಲು ಶ್ಕಾ. ಹನ ುರಡು ವಷ್ವಗಳು
ಹ ೊರಗಟಿಲಪಟುಿ ವನದಲ್ಲಿ ವಾಸಿಸಿದಿರಿ. ಒಂದು ವಷ್ವವನುು
ವಿರಾಟನ ದಾಸರಾಗಿದುುಕ ೊಂಡು ಕಳ ದಿರಿ. ಕೊರರವಾದ
ರಾಜಾಹರಣ, ವನವಾಸ, ಮತುತ ದೌರಪ್ದಿಯ ಪ್ರಿಕ ಿೋಶ್ಗಳನುು
ಸಮರಿಸಿಕ ೊಂಡು ಪ್ುರುಷ್ರಾಗಿರಿ. ಅಶ್ಕತತ ಯಿಂದ ಶ್ಪಸಿದ
ಪಾಂಡವ ಭೋಮಸ ೋನನು ಸಾಧಾವಾದರ ದುಃಶಾಸನನ
ರಕತವನುು ಕುಡಿಯಲ್ಲ! ಆಯುಧಗಳು ಸಿದಧವಾಗಿವ ,
ಕುರುಕ್ ೋತರವು ಅಕದವಮವಾಗಿದ . ರಸ ಗ
ತ ಳು ಸಮನಾಗಿವ ,
ಯೋಧರೊ-ಕುದುರ ಗಳೂ ಸಿದಧವಾಗಿವ .
ಕ ೋಶ್ವನನ ೊುಡಗೊಡಿ ಯುದಧಮಾಡು. ಯುದಧದಲ್ಲಿ
ಬಿೋಷ್ಮನನುು ಇನೊು ಎದುರಾಗದ ೋ, ಗಂಧಮಾದನ
ಪ್ವವತವನುು ಏರಬಲ ಿ ಎಂದು ಹ ೋಳಿಕ ೊಳುಳವ ಮಂದನಂತ
ಏಕ ಕ ೊಚಿಚಕ ೊಳುಳತಿತದಿುೋಯ? ಯುದಧದಲ್ಲಿ ಶ್ಚಿೋಪ್ತಿಯ
ಸಮನಾಗಿರುವ ಶ ರೋಷ್ಿ ದ ೊರೋಣನ ೊಂದಿಗ ಯುದಧಮಾಡಿ
488
ಸಂಯುಗದಲ್ಲಿ ಗ ಲಿದ ೋ ಹ ೋಗ ತಾನ ೋ ರಾಜಾವನುು
ಬಯಸುತಿತೋಯ? ಬರಹಮ ಮತುತ ಧನುವಿವದ ಾ ಇವ ರಡರ
ಕ ೊನ ಯನೊು ಆಚಾಯವನು ತಲುಪದಾುನ . ಯುದಧದಲ್ಲಿ
ಅವನು ಗ ಲಿಲಸಾಧಾನು, ಅಕ್ ೊೋಭಾನು, ಅನಿೋಕಧರನು ಮತುತ
ಅಚುಾತನು. ಅಂರ್ಹ ದ ೊರೋಣನನುು ಯುದಧದಲ್ಲಿ ಗ ಲುಿತ ೋತ ನ
ಎನುುವ ಒಣ ಮೋಹವನುು ಹ ೊಂದಿರುವ ಯಲಿ
ಅದಾಗುವುದು ಸುಳುಳ. ಗಾಳಿಯಿಂದ ಮೋರುಪ್ವವತವು
ಪ್ುಡಿಯಾಯಿತ ಂದು ನಾವು ಕ ೋಳಿಲಿವಲಿ! ಆದರ ನಿೋನು
ಹ ೋಳುವುದು ಸತಾವಾದರ ಗಾಳಿಯೊ ಮೋರುವನುು
ಹಾರಿಸಿೋತು, ಆಕಾಶ್ವು ಭೊಮಿಯ ಮೋಲ ಬಿದಿುೋತು,
ಯುಗವು ಬದಲಾದಿೋತು. ಆ ಅಸರಧಾರಿೋ ಅರಿಮದವನನನುು
ಎದುರಿಸಿ ರ್ಜೋವಿತಾಕಾಂಕ್ಷ್ಯಾದ ಯಾರುತಾನ , ಆನ ಯಿರಲ್ಲ,
ಕುದುರ ಯಾಗಿರಲ್ಲ ಅರ್ವಾ ಮನುಷ್ಾನಾಗಿರಲ್ಲೋ ಪ್ುನಃ
ಒಳ ಳಯದಾಗಿದುುಕ ೊಂಡು ಮನ ಗ ಹಿಂದಿರುಗುತಾತನ ?
ಭೊಮಿಯ ಮೋಲ ನಡ ಯುವ ಯಾರುತಾನ ೋ ಹ ೋಗ
ಅವರಿಬಬರನೊು ಎದುರಿಸಿ ದಾರುಣವಾದ ರಣದಿಂದ
ರ್ಜೋವಂತನಾಗಿ ಬಿಡುಗಡ ಹ ೊಂದುತಾತನ ? ಬಾವಿಯಲ್ಲಿರುವ
ಕಪ ಪಯಂತ ಏಕ ನಿೋನು ಸ ೋರಿರುವ ರಾಜರ ಗುಂಪ್ನುು –
ದುರಾಧಷ್ವರಾದ, ದ ೋವಸ ೋನ ಯಂತ ಪ್ರಕಾಶ್ತರಾದ,
ದಿವಿಯಲ್ಲಿ ರಕ್ಷ್ಸಲಪಟ್ಟಿರುವ ತಿರದಶ್ರಂತಿರುವ ನರ ೋಂದರರನುು

489
ಅರ್ವಮಾಡಿಕ ೊಳುಳತಿತಲಿ? ಪ್ೊವವದಿಂದ, ಪ್ಶ್ಚಮದಿಂದ,
ದಕ್ಷ್ಣದಿಂದ, ಉತತರದಿಂದ ಬಂದಿರುವ ಕಾಂಬ ೊೋಜರು,
ಶ್ಕರು, ಖ್ಶ್ರು, ಶಾಲವರು, ಕುರುಗಳು, ಮಧಾದ ೋಶ್ದವರು,
ಮಿೋಚಛರು, ಪ್ುಲ್ಲಂದರು, ದರವಿಡರು, ಆಂದರರು ಮತುತ
ಕಾಂಚಿಯವರು. ಯುದಧದಲ್ಲಿ ಸ ೊಕಿಕ ಬ ಳ ಯುವ ಈ ನಾನಾ
ಜನೌಘ್ವು ವ ೋಗವಾಗಿ ಹರಿಯುವ ಗಂಗ ಯಂತ
ದಾಟಲಸಾಧಾವಾದುದು. ಅಲಪಬುದ ಧೋ! ಮಂದ! ಆನ ಗಳ
ಸ ೋನ ಗಳ ಮಧಾ ನಿಂತಿರುವ ನನುನುು ಹ ೋಗ
ಹ ೊೋರಾಡುತಿತೋಯ?”

ರಾಜ ಧಮವಪ್ುತರ ಯುಧಿಷ್ಠಿರನಿಗ ಹಿೋಗ ಹ ೋಳಿ ಉಲೊಕನು ಪ್ುನಃ


ರ್ಜಷ್ುಣವಿನ ಕಡ ತಿರುಗಿ ಹ ೋಳಿದನು:

“ಅಜುವನ! ಕ ೊಚಿಚಕ ೊಳಳದ ಯೋ ಯುದಧಮಾಡು! ಅಷ್ ಿೋಕ


ಕ ೊಚಿಚಕ ೊಳುಳತಿತದಿುೋಯ? ಉಪಾಯದಿಂದ ಸಿದಿಧ
ದ ೊರ ಯುತತದ ಯೋ ಹ ೊರತು ಕ ೊಚಿಚಕ ೊಳುಳವುದರಿಂದ
ಸಿದಿಧಯು ದ ೊರ ಯುವುದಿಲಿ. ಜಂಬ
ಕ ೊಚಿಚಕ ೊಳುಳವುದರಿಂದಲ ೋ ಲ ೊೋಕದಲ್ಲಿ ಕಮವಗಳು
ಫಲವನುು ಕ ೊಡುತತವ ಯಂತಾಗಿದುರ ಎಲಿರೊ ಬಹುವಾಗಿ
ಕ ೊಚಿಚಕ ೊಳುಳವ ಕ ಟಿ ದಾರಿಯಲ್ಲಿ ಹ ೊೋಗಿ
ಯಶ್ಸಿವಗಳಾಗುತಿತದುರು. ನಿನಗ ವಾಸುದ ೋವನ

490
ಸಹಾಯವಿದ ಯಂದು ಬಲ ಿ. ನಿನು ಗಾಂಡಿೋವವು ಆರು ಅಡಿ
ಉದುವಿದ ಯಂದು ಬಲ ಿ. ನಿನು ಸದೃಶ್ನಾದ ಯೋದಧನು ಇಲಿ
ಎನುುವುದನೊು ಬಲ ಿ. ಆದರೊ ನಿನು ರಾಜಾವನುು ನಿನಗ
ಅರಿವಿದುಂತ ಯೋ ಅಪ್ಹರಿಸಿಕ ೊಂಡಿದ ುೋನ ! ಕ ೋವಲ
ಪ್ಯಾವಯಧಮವದಿಂದ ರ್ಜೋವಿಗಳು ಸಿದಿಧಯನುು
ಪ್ಡ ಯುವುದಿಲಿ. ಧಾತಾರನ ೋ ಭೊತಗಳ ಮನಸ್ನುು
ದಾಸನನಾುಗಿ ಅರ್ವಾ ಒಡ ಯನನಾುಗಿ ಮಾಡುತಾತನ . ಈ
ಹದಿಮೊರು ವಷ್ವಗಳು ಅಳುತಿತರುವಾಗ ನಾನು ರಾಜಾವನುು
ಭ ೊೋಗಿಸಿದ . ಬಾಂಧವರ ೊಂದಿಗ ನಿನುನುು ಸಂಹರಿಸಿ ನಾನು
ಮುಂದ ಯೊ ಕೊಡ ಪ್ರಶಾಸನ ಮಾಡುತ ೋತ ನ . ಪ್ಣದಲ್ಲಿ ಗ ದುು
ನಿನುನುು ದಾಸನನಾುಗಿ ಮಾಡಿದಾಗ ನಿನು ಗಾಂಡಿೋವವು
ಎಲ್ಲಿತುತ? ಆಗ ಭೋಮಸ ೋನನ ಬಲವಾದರೊ ಎಲ್ಲಿತುತ? ಆಗ
ನಿಮಗ ಮೋಕ್ಷವು ಭೋಮಸ ೋನನ ಗದ ಯಿಂದಾಗಲ್ಲೋ ಪಾರ್ವನ
ಗಾಂಡಿೋವದಿಂದಾಗಲ್ಲೋ ದ ೊರ ಯಲ್ಲಲಿ. ಅನಿಂದಿತ
ಕೃಷ್ ಣಯಿಂದಾಯಿತು! ಆ ಭಾಮಿನಿಯು ದಾಸಾಕಮವಗಳಲ್ಲಿ
ವಾವಸಿಿತರಾಗಿದು, ಅಮಾನುಷ್ರಾಗಿದು ನಿಮಮ ದಾಸತವವನುು
ಕ ೊನ ಗ ೊಳಿಸಿ ಬಿಡಿಸಿದಳು. ಆಗ ನಾನು ನಿಮಮನುು ಷ್ಂಡತಿಲಕ ಕ
ಹ ೊೋಲ್ಲಸಿ ಮಾತನಾಡಿದ ು. ಅದರಂತ ಯೋ ಪಾರ್ವನು
ವಿರಾಟನಗರದಲ್ಲಿ ಜಡ ಯನುು ಕಟಿಲ್ಲಲಿವ ೋ? ವಿರಾಟನ
ಅಡುಗ ಮನ ಯಲ್ಲಿ ಅಡುಗ ಮಾಡುತತ ಭೋಮಸ ೋನನು

491
ಸ ೊೋತುಹ ೊೋಗಿದು. ಇದೊ ಕೊಡ ನಿನು ಪೌರುಷ್ವನುು ಎತಿತ
ತ ೊೋರಿಸುತತದ ! ಹ ೊೋರಾಟದಲ್ಲಿ ಜಡ ಯನುು ಕಟ್ಟಿ,
ಸ ೊಂಟಬಂದಿಯನುು ಕಟ್ಟಿ, ಪ್ಲಾಯನ ಮಾಡಿದ ುಯಲಿ! ಇದ ೋ
ಕ್ಷತಿರಯರು ಕ್ಷತಿರಯರಿಗ ಸದಾ ನಿೋಡುವ ದಂಡ! ವಾಸುದ ೋವನ
ಭಯದಿಂದಾಗಲ್ಲೋ, ನಿನು ಭಯದಿಂದಾಗಲ್ಲೋ ನಾನು
ರಾಜಾವನುು ಹಿಂದಿರುಗಿಸುವುದಿಲಿ. ಕ ೋಶ್ವನ ೊಂದಿಗ ಯುದಧ
ಮಾಡು. ಮಾಯಯಾಗಲ್ಲೋ, ಇಂದರಜಾಲವಾಗಲ್ಲೋ ಅರ್ವಾ
ಕುಹಕವಾಗಲ್ಲೋ ಶ್ಸರವನುು ಹಿಡಿದು ಯುದಧಮಾಡುವವನನುು
ಬ ದರಿಸಲಾರದು. ಅದು ಅವನ ಕ ೊೋಪ್ವನುು ಮಾತರ
ಹ ಚಿಚಸಬಲಿದು. ಸಹಸರ ವಾಸುದ ೋವರಾಗಲ್ಲೋ ನೊರು
ಫಲುಗನಿಗಳಾಗಲ್ಲೋ ನನು ರಭಸಕ ಕ ಸಿಲುಕಿ ದಿಕುಕ ದಿಕುಕಗಳಲ್ಲಿ
ಹಾರಿ ಹ ೊೋಗುತಾತರ . ಯುದುದಲ್ಲಿ ಭೋಷ್ಮನನುು ಎದುರಿಸು.
ತಲ ಕುಟ್ಟಿ ಗಿರಿಯನುು ಒಡ . ಎರಡು ಬಾಹುಗಳಿಂದ ಮಹಾ
ಆಳವಾದ ಪ್ುರುಷ್ರ ಸಾಗರವನುು ದಾಟಲು ಪ್ರಯತಿುಸು.
ಶಾರದವತನು ಅದರ ದ ೊಡಡ ಮಿೋನು. ವಿವಿಂಶ್ತಿಯು ಸಣಣ
ಮಿೋನುಗಳ ಸಂಕುಲ. ಬೃಹದಬಲನು ಅಲ ಗಳು. ಮತುತ
ಸೌಮದತಿತಯು ತಿಮಿಂಗಿಲ. ದುಃಶಾಸನನು ಭರುಗಾಳಿ.
ಶ್ಲಾನು ಮಿೋನು. ಚಿತಾರಯುಧಗಳ ಸುಷ್ ೋಣನು ನಾಗ.
ಜಯದರರ್ನು ಗಿರಿ. ಪ್ುರುಮಿತರನು ಗಾಧ. ದುಮವಷ್ವಣನು
ನಿೋರು. ಶ್ಕುನಿಯು ಪ್ರಪಾತ. ಅಕ್ಷಯ ಶ್ಸರಗಳ

492
ಭರುಗಾಳಿಯಿಂದ ಮೋಲ ೋಳುವ ಈ ಸಮುದರದಲ್ಲಿ ನಿೋನು
ಬಿೋಳಲು ಆಯಾಸಗ ೊಂಡು ಚ ೋತನವನುು ಕಳ ದುಕ ೊಳುಳತಿತೋಯ.
ಸವವ ಬಾಂಧವರನೊು ಕಳ ದುಕ ೊಂಡು ನಿೋನು ಆಗ ಪ್ರಿತಾಪ್
ಪ್ಡುತಿತೋಯ. ಅಶ್ುಚಿಯ ಮನಸು್ ತಿರದಿವದಿಂದ ಹ ೋಗ
ಹಿಂದ ಸರಿಯುತತದ ಯೋ ಹಾಗ ನಿನು ಮನಸು್ ಭೊಮಿಯನುು
ಆಳಬ ೋಕ ನುುವುದರಿಂದ ಹಿಂದ ಸರಿಯುತತದ .
ತಪ್ಸಿವಯಲಿದವನಿಗ ಸವಗವವು ಹ ೋಗ ೊೋ ಹಾಗ ರಾಜಾ
ಪ್ರಶಾಸನ ಯು ನಿನಗ ದುಲವಭವಾಗುತತದ .”

ಕೃಷ್ಣ-ಅಜುವನರ ವಾಕಾ
ತನು ವಾಕಾ ಶ್ಲಾಕ ಯಿಂದ ವಿಷ್ಸಪ್ವದಂತಿದು ಅಜುವನನನುು ಪ್ುನಃ
ಪ್ುನಃ ತಿವಿಯುತಾತ ಉಲೊಕನು ಹ ೋಳಿದುದನ ುೋ ಇನ ೊುಮಮ ಹ ೋಳಿದನು.
ಅವನು ಮದಲು ಹ ೋಳಿದುದನುು ಕ ೋಳಿಯೋ ಪಾಂಡವರು ತುಂಬಾ
ರ ೊೋಷ್ಠತರಾಗಿದುರು. ಪ್ುನಃ ಅದನ ುೋ ಹ ೋಳಿದ ಕ ೈತವಾನಿಂದ ಇನೊು
ತುಂಬಾ ಕುಪತರಾದರು. ಎಲಿರೊ ಎದುು ನಿಂತು ತಮಮ ತ ೊೋಳುಗಳನುು
ಬಿೋಸಿದರು. ವಿಷ್ಪ್ೊರಿತ ಸಪ್ವಗಳಂತ ಕೃದಧರಾಗಿ ಪ್ರಸಪರರನುು
ವಿೋಕ್ಷ್ಸತ ೊಡಗಿದರು. ಭೋಮಸ ೋನನು ತಲ ಯನುು ಕ ಳಗ ಮಾಡಿಕ ೊಂಡು
ಕ ಂಪಾಗಿದು ಕಡ ಗಣಿಣನ ಓರ ನ ೊೋಟದಿಂದ ಕ ೋಶ್ವನುು ನ ೊೋಡಿ
ವಿಷ್ಕಾರುವ ಸಪ್ವದಂತ ನಿಟುಿಸಿರು ಬಿಟಿನು. ಕ ೊರೋಧದಿಂದ ಅತಿ
ಹ ೊಡ ತಕ ಕ ಸಿಕಿಕ ಆತವನಾದ ವಾತಾತಮಜನನುು ನ ೊೋಡಿ ಕ ೈತವಾನ

493
ಉತಾ್ಹವನುು ಹ ಚಿಚಸಲ ೊೋ ಎನುುವಂತ ದಾಶಾಹವನು ಅವನಿಗ
ತಿರುಗಿ ಮಾತನಾಡಿದನು:

“ಕ ೈತವಾ! ಶ್ೋಘ್ರವ ೋ ಇಲ್ಲಿಂದ ಹ ೊರಟು ಸುಯೋಧನನಿಗ


ಇದ ಲಿವನೊು ಹ ೋಳು! ನಿನು ಮಾತನುು ಕ ೋಳಿದಾುರ ಮತುತ
ಸಿವೋಕರಿಸಿದಾುರ . ನಿನು ಮತವ ೋನಿದ ಯೋ ಹಾಗ ಯೋ ಆಗಲ್ಲ!
ನನು ಈ ಮಾತುಗಳನುು ಕೊಡ ಪ್ುನಃ ಪ್ುನಃ ಸುಯೋಧನನಿಗ
ಹ ೋಳು. ದುಮವತ ೋ! ಪ್ುರುಷ್ನಾಗು! ಇವ ಲಿವೂ ನಾಳ ನಿನಗ
ಕಾಣಿಸಿಕ ೊಳುಳತತವ . ಮೊಢ! ಈ ಜನಾದವನನು
ಯುದಧಮಾಡುವುದಿಲಿವ ಂದು ನಿೋನು ಯೋಚಿಸುತಿತರುವ .
ಪಾರ್ವರಿಗ ಕ ೋವಲ ಸಾರಥಿ ಎಂದು ನಿನಗ ಭಯವಿಲಿ. ಆದರ
ಅದು ಒಂದು ಕ್ಷಣವೂ ಹಾಗಿರುವುದಿಲಿ. ಕ ೊರೋಧದಿಂದ
ಅಗಿುಯು ಹುಲ್ಲಿನ ರಾಶ್ಯನುು ಸುಡುವ ಹಾಗ ನಾನು ಈ
ಎಲಿ ಪಾಥಿವವರನೊು ಸುಟುಿ ಹಾಕಬಲ ಿ. ಯುಧಿಷ್ಠಿರನ
ನಿಯೋಗದಂತ ನಾನು ಯುದಧಮಾಡುವಾಗ ತನುನುು ಚ ನಾುಗಿ
ತಿಳಿದುಕ ೊಂಡಿರುವ ಮಹಾತಮ ಫಲುಗನನ ಸಾರರ್ಾವನುು
ಮಾಡುತ ೋತ ನ . ನಾಳ ನಿೋನು ಮೊರು ಲ ೊೋಕಗಳಿಗ ಹಾರಿ
ಹ ೊೋದರೊ ಭೊತಲವನುು ಹ ೊಕಕರೊ ಅಲ್ಲಿ ಎದುರಿಗ
ಅಜುವನನ ರರ್ವು ಕಂಡುಬರುತತದ . ಭೋಮಸ ೋನನ
ಗಜವನ ಯು ವಾರ್ವವ ಂದು ನಿನಗನಿುಸಿದರ ದುಃಶಾಸನನ
ರಕತವನುು ಕುಡಿದಾಯಿತ ಂದು ತಿಳಿದುಕ ೊೋ! ರಾಜಾ
494
ಯುಧಿಷ್ಠಿರನಾಗಲ್ಲೋ, ಪಾರ್ವನಾಗಲ್ಲೋ, ಭೋಮಸ ೋನನಾಗಲ್ಲೋ,
ಯಮಳರಾಗಲ್ಲೋ ನಿನು ಪ್ರತಿಕೊಲದ ಮಾತುಗಳಿಗ ಗಮನ
ಕ ೊಡುವುದಿಲಿ.”

ದುಯೋವಧನನ ಆ ವಾಕಾವನುು ಕ ೋಳಿ ಭರತಷ್ವಭನು ತನು ಕ ಂಪಾದ


ಕಣುಣಗಳಿಂದ ಕ ೈತವಾನನುು ನ ೊೋಡಿದನು. ಮಹಾಯಶ್ ಗುಡಾಕ ೋಶ್ನು
ಕ ೋಶ್ವನನುು ನ ೊೋಡಿ, ತನು ವಿಪ್ುಲ ಭುಜವನುು ಹಿಡಿದು ಕ ೈತವಾನಿಗ
ಹ ೋಳಿದನು:

“ತನುದ ೋ ವಿೋಯವವನುು ಸಮಾಶ್ರಯಿಸಿ ಶ್ತುರಗಳನುು


ಆಹಾವನಿಸುವವನನುು ಮತುತ ಭೋತನಾಗದ ೋ ತನು ಶ್ಕಿತಯನುು
ಸಂಪ್ೊಣವಗ ೊಳಿಸುವವನನ ುೋ ಪ್ುರುಷ್ನ ಂದು ಹ ೋಳುತಾತರ .
ಇತರರ ವಿೋಯವವನುು ಸಮಾಶ್ರಯಿಸಿ ಶ್ತುರಗಳನುು
ಆಹಾವನಿಸುವ, ಕ್ಷತರಬಂಧುಗಳಿಗಿಂತ ಅಶ್ಕತನಾದವನ ೋ
ಲ ೊೋಕದಲ್ಲಿ ಪ್ುರುಷ್ಾಧಮ. ಇತರರ ವಿೋಯವದ ಆಧಾರದ
ಮೋಲ ನಿೋನು ಸವತಃ ವಿೋರನ ಂದು ತಿಳಿದುಕ ೊಂಡಿದಿುೋಯ.
ಸವಯಂ ಕಾಪ್ುರುಷ್ನಾದ ಮೊಢನು ಪ್ರರನುು ಗ ಲಿಲು
ಬಯಸುತಾತನ ! ನಿೋನು ಎಲಿ ರಾಜರಲ್ಲಿ ವೃದಧನಾದ,
ಹಿತಬುದಿಧ, ರ್ಜತ ೋಂದಿರಯ, ಮಹಾಬುದಿಧಯನುು ಮರಣಕ ಕ
ದಿೋಕ್ ಕ ೊಟುಿ ಜಂಬ ಕ ೊಚಿಚಕ ೊಳುಳತಿತದಿುೋಯ! ದುಬುವದ ಧೋ!
ಕುಲಪಾಂಸನ! ನಿನು ಭಾವವು ನಮಗ ತಿಳಿದಿದ !

495
ನಿನಗನಿಸುತತದ ಪಾಂಡವರು ಗಾಂಗ ೋಯನನುು ಸಂಹರಿಸಲು
ಹಿಂಜರಿಯುತಾತರ ಂದು. ಆದರ ಯಾರ ವಿೋಯವವನುು
ಸಮಾಶ್ರಯಿಸಿ ಕ ೊಚಿಚಕ ೊಳುಳತಿತದಿುೋಯೋ ಆ ಭೋಷ್ಮನನ ುೋ
ಮದಲು ಎಲಿ ಧನಿವಗಳೂ ಕಣುಣಮುಚಿಚ ತ ರ ಯುವುದರ ೊಳಗ
ಕ ೊಲುಿತ ೋತ ನ . ಕ ೈತವಾ! ಭರತರಲ್ಲಿಗ ಹ ೊೋಗಿ ಧಾತವರಾಷ್ರ
ಸುಯೋಧನನಿಗ ಹ ೋಳು! ಸವಾಸಾಚಿೋ ಅಜುವನನು ಹ ೋಳಿದ -
ರಾತಿರ ಕಳ ಯಲು ವಿಧವಂಸವು ನಡ ಯಲ್ಲದ ! ಅದಿೋನಸತವನಾಗಿ
ಅವನು ಸಂತ ೊೋಷ್ದಿಂದ ಸತಾಸಂಧನಾಗಿ ಕುರುಗಳ
ಮಧಾದಲ್ಲಿ ನಾನು ಪಾಂಡವರ ಮತುತ ಶಾಲ ವೋಯರ
ಸ ೋನ ಯನುು ಸಂಹರಿಸುತ ೋತ ನ ಂದು ಹ ೋಳಿದ ಯಲಿ, ಅದರ
ಭಾರವು ನನು ಮೋಲ್ಲದ . ದ ೊರೋಣನನುು ಬಿಟುಿ ಲ ೊೋಕವನ ುೋ
ಸಂಹರಿಸುತ ೋತ ನ . ಪಾಂಡವರ ಭಯವು ನಿನಗ ತಿಳಿಯದಿರಲ್ಲ.
ನಿನಗ ರಾಜಾವು ದ ೊರ ತಂತ ಯೋ. ಏಕ ಂದರ ನಿೋನು
ಪಾಂಡವರು ನಾಶ್ಹ ೊಂದಿದಾುರ ಎಂದು
ತಿಳಿದುಕ ೊಂಡಿದಿುೋಯ. ದಪ್ವದಿಂದ ತುಂಬಿಹ ೊೋಗಿರುವ
ನಿೋನು ನಿನುಲ್ಲಿಯೋ ನಡ ಯುತಿತರುವ ಅನರ್ವವನುು ಕಾಣುತಿತಲಿ.
ಆದುದರಿಂದ ನಿಮಮಲಿರ ಸಮಕ್ಷಮದಲ್ಲಿ ಮದಲು
ಕುರುವೃದಧನನ ುೋ ಕ ೊಲುಿತ ೋತ ನ . ಸೊಯೋವದಯದಲ್ಲಿ
ಸ ೋನ ಯಂದಿಗ , ಧವಜ, ರರ್ಗಳಿಂದ ಸತಾಸಂಧನನುು ರಕ್ಷ್ಸು.
ನಿನಗ ದಿವೋಪ್ದಂತಿರುವ ಭೋಷ್ಮನನುು ರರ್ದಿಂದ ನಾನ ೋ

496
ಬಿೋಳಿಸಿ ತ ೊೋರಿಸುತ ೋತ ನ . ನಾಳ ನನು ಶ್ರಜಾಲದಿಂದ
ಪತಾಮಹನು ಗಾಯಗ ೊಂಡುದುದನುು ನ ೊೋಡಿದಾಗ
ಸುಯೋದನನು ಜಂಬಕ ೊಚಿಚಕ ೊಳುಳವುದ ಂದರ
ಏನ ನುುವುದನುು ತಿಳಿಯುತಾತನ . ಸುಯೋಧನ! ಕುರದಧನಾದ
ಭೋಮಸ ೋನನು ನಿನು ಭಾರತಾ ಆ ದಿೋಘ್ವದಶ್ವಯಲಿದ,
ಅಧಮವಜ್ಞ, ನಿತಾವ ೈರಿೋ, ಪಾಪ್ಬುದಿಧ, ಕೊರರಕಮಿವ,
ದುಃಶಾಸನನಿಗ ಸಭಾಮಧ ಾ ಹ ೋಳಿದ ಪ್ರತಿಜ್ಞ ಯನುು
ಸತಾಗ ೊಳಿಸುವುದನುು ಬ ೋಗನ ೋ ನಿೋನು ನ ೊೋಡುತಿತೋಯ. ನಿನು
ಅಭಮಾನದ, ದಪ್ವದ, ಕ ೊರೋಧದ, ಪೌರುಷ್ದ, ನಿಷ್ೊಿರದ,
ಅವಲ ೋಪ್ನದ, ಆತಮ ಸಂಭಾವನ ಯ, ಕೊರರತ ಯ,
ಅಸ ುೋಹಭಾವದ, ಧವವವಿದ ವೋಷ್ಣ ಯ, ಅಧಮವದ,
ಅತಿವಾದದ, ವೃದಧರನುು ಅತಿಕರಮಿಸಿದುದರ, ವಕರದೃಷ್ಠಿಯ,
ಮತುತ ಎಲಿ ಅಪ್ನಯಗಳ ತಿೋವರ ಫಲವನುು ಬ ೋಗನ ೋ
ಪ್ಡ ಯುತಿತೋಯ. ಏಕ ಂದರ ವಾಸುದ ೋವನ ಸಹಾಯವಿರುವ,
ಕುರದಧನಾದ ನನಿುಂದ ರ್ಜೋವಿತವಾಗಿರುವ ಅರ್ವ ರಾಜಾದ
ಆಸ ಯನುು ಯಾವ ಕಾರಣದಿಂದ ಇಟುಿಕ ೊಂಡಿದಿುೋಯ?
ಭೋಷ್ಮ-ದ ೊರೋಣರನುು ಶಾಂತಗ ೊಳಿಸಿದಾಗ, ಸೊತಪ್ುತರನನುು
ಕ ಳಗುರುಳಿಸಿದಾಗ ನಿೋನು ರ್ಜೋವನದಲ್ಲಿ, ರಾಜಾದಲ್ಲಿ ಮತುತ
ಪ್ುತರರಲ್ಲಿ ನಿರಾಶ್ನಾಗುತಿತೋಯ. ಭೋಮಸ ೋನನಿಂದ ಹತರಾಗಿ
ನಿಧನರಾದ ನಿನು ಸಹ ೊೋದರರನುು ಮತುತ ಪ್ುತರರನುು ನ ೊೋಡಿ

497
ನಿೋನು ದುಷ್ೃತಗಳನುು ನ ನಪಸಿಕ ೊಳುಳತಿತೋಯ. ಕ ೋಶ್ವನು
ಎರಡು ಬಾರಿ ಪ್ರತಿಜ್ಞ ಗಳನುು ಮಾಡುವುದಿಲಿ. ನಾನು
ಸತಾವನುು ಹ ೋಳುತಿತದ ುೋನ . ಪ್ರತಿಜ್ಞ ಯಲಿವೂ ಸತಾವಾಗುತತವ .”

ಈ ರಿೋತಿ ಹ ೋಳಲಪಟಿ ಕ ೈತವನು ಆ ಮಾತುಗಳನುು


ನ ನಪನಲ್ಲಿಟುಿಕ ೊಂಡು ಅನುಜ್ಞ ಯನುು ಪ್ಡ ದು ಬಂದಹಾಗ ಯೋ ಪ್ುನಃ
ಹಿಂದಿರುಗಿದನು. ಪಾಂಡವರಿಂದ ಹಿಂದಿರುಗಿ ಕ ೈತವಾನು
ಕುರುಸಂಸದಿಗ ಹ ೊೋಗಿ ಹ ೋಳಿದುದ ಲಿವನೊು ಧೃತರಾಷ್ರಜನಿಗ
ಹ ೋಳಿದನು. ಕ ೋಶ್ವಾಜುವನರ ವಾಕಾವನುು ಕ ೋಳಿ ಭರತಷ್ವಭನು
ದುಃಶಾಸನ, ಕಣವ ಮತುತ ಶ್ಕುನಿಯರ ೊಂದಿಗ ಮಾತನಾಡಿದನು.
ರಾಜನ ಸ ೋನ ಮತುತ ಮಿತರಸ ೋನ ಗಳು ಬ ಳಗಾಗುವುದರ ೊಳಗ ಸಿದಧರಾಗಿ
ನಿಲಿಬ ೋಕ ಂದು ಆಜ್ಞಾಪಸಿದನು. ಆಗ ಕಣವನ ಆಜ್ಞ ಯಂತ ದೊತರು
ರರ್ದಲ್ಲಿ, ಒಂಟ್ ಗಳ ಮೋಲ , ಮತುತ ಮಹಾವ ೋಗದ ಕುದುರ ಗಳ ಮೋಲ
ಕುಳಿತು ಬ ೋಗನ ಸಂಪ್ೊಣವ ಸ ೋನ ಯನುು ಸುತುತವರ ದು ರಾಜರಿಗ
“ಬ ಳಗಾಗುವುದರ ೊಳಗ ಸ ೋನ ಗಳನುು ಕೊಡಿಸಿ!” ಎಂದು ಕಣವನ
ಆಜ್ಞ ಗಳನಿುತತರು.

ಯುಧಿಷ್ಠಿರನು ಸ ೋನಾನಾಯಕತವಗಳನುು ನಿೋಡಿದುದು


ಉಲೊಕನ ಮಾತನುು ಕ ೋಳಿ ಕುಂತಿೋಪ್ುತರ ಯುಧಿಷ್ಠಿರನು
ಧೃಷ್ಿದುಾಮುನ ನಾಯಕತವದಲ್ಲಿದು ಸ ೋನ ಯನುು ಹ ೊರಡಿಸಿದನು.
ಪ್ದಾತಿಗಳಿಂದ, ಆನ ಗಳಿಂದ, ರರ್ಗಳಿಂದ, ಅಶ್ವವೃಂದಗಳಿಂದ

498
ಕೊಡಿದ ಚತುವಿವಧ ಬಲವು ಪ್ೃಥಿವಯನ ುೋ ನಡುಗಿಸುವಂತ
ಭಯಂಕರವಾಗಿತುತ. ಭೋಮಸ ೋನನಿಂದ, ಅಜುವನನಿಂದ ಮತುತ
ಮಹಾರಥಿಗಳಿಂದ ರಕ್ಷ್ತವಾದ ಧೃಷ್ಿದುಾಮುನ ವಶ್ದಲ್ಲಿದು ಆ
ಸ ೋನ ಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತ ಅಸಾಧಾವಾಗಿತುತ.
ಅದರ ಮುಂದ ಮಹ ೋಷ್ಾವಸ, ಯುದಧದುಮವದ, ದ ೊರೋಣನನುು
ಅರಸುತಿತರುವ ಪಾಂಚಾಲ ಧೃಷ್ಿದುಾಮುನು ಸ ೋನ ಯನುು
ಕರ ದುಕ ೊಂಡು ಹ ೊೋಗುತಿತದುನು. ಯಥಾಬಲವಾಗಿ, ಉತಾ್ಹವಿದುಂತ
ರಥಿಗಳನುು ಸೊಚಿಸಲಾಯಿತು: ಸೊತಪ್ುತರನಿಗ ಅಜುವನ,
ದುಯೋವಧನನಿಗ ಭೋಮ, ಅಶ್ವತಾಿಮನಿಗ ನಕುಲ, ಕೃತವಮವನಿಗ
ಶ ೈಬಾ, ಸ ೈಂಧವನಿಗ ವಾಷ್ ಣೋವಯ ಯುಯುಧಾನನನುು ಇಡಲಾಯಿತು.
ಶ್ಖ್ಂಡಿಯನುು ಪ್ರಮುಖ್ವಾಗಿ ಭೋಷ್ಮನಿಗ , ಸಹದ ೋವನನುು ಶ್ಕುನಿಗ ,
ಚ ೋಕಿತಾನನನುು ಶ್ಲನಿಗ , ಧೃಷ್ಿಕ ೋತುವನುು ಶ್ಲಾನಿಗ , ಗೌತಮನಿಗ
ಉತತಮೌಜಸನನುು, ಮತುತ ಐವರು ದೌರಪ್ದ ೋಯರನುು ತಿರಗತವರಿಗ
ಇಡಲಾಯಿತು. ಸೌಭದರನನುು ವೃಷ್ಸ ೋನನಿಗ ಮತುತ ಉಳಿದ
ಮಹಿೋಕ್ಷ್ತರಿಗ ಇರಿಸಲಾಯಿತು. ಏಕ ಂದರ ಅವನನುು
ಪಾರ್ವನಿಗಿಂತಲೊ ಸಮರ್ವನ ಂದು ತಿಳಿಯಲಾಗಿತುತ. ಈ ರಿೋತಿ
ಯೋಧರನುು ಪ್ರತ ಾೋಕವಾಗಿ ಅರ್ವಾ ಒಟ್ಟಿಗ ವಿಭರ್ಜಸಿ ಮಹ ೋಷ್ಾವಸ
ಜಾವಲವಣಿವಯು ದ ೊರೋಣನನುು ತನು ಪಾಲ್ಲಗ ಇರಿಸಿಕ ೊಂಡನು. ಆಗ
ಮಹ ೋಷ್ಾವಸ ಸ ೋನಾಪ್ತಿ ಮೋಧಾವಿೋ ಧೃಷ್ಿದುಾಮುನು ವಿಧಿವತಾತಗಿ
ವೂಾಹವನುು ರಚಿಸಿ ಯುದಧಕ ಕ ಧೃತಮನಸಕನಾಗಿ ಯಥಾವತಾತಗಿ

499
ಪಾಂಡವರ ಸ ೋನ ಯನುು ಆಯೋರ್ಜಸಿ ಪಾಂಡುಪ್ುತರರ ಜಯಕಾಕಗಿ
ರಣವನುು ಸಿದಧಗ ೊಳಿಸಿ ನಿಂತನು.

ಕೌರವ ಸ ೋನ ಯಲ್ಲಿರುವ ರಥಾತಿರಥಿಗಳ ವಣವನ


ಸ ೋನಾಪ್ತಾವನುು ಪ್ಡ ದು ಶಾಂತನವ ಭೋಷ್ಮನು ಸಂತ ೊೋಷ್ದಿಂದ
ದುಯೋವಧನನಿಗ ಈ ಮಾತುಗಳನಾುಡಿದನು:
“ಸ ೋನಾನಿ ಶ್ಕಿತಪಾಣಿ ಕುಮಾರನನುು ನಮಸಕರಿಸಿ ನಾನು
ಇಂದು ಸ ೋನಾಪ್ತಿಯಾಗುತ ೋತ ನ ನುುವುದರಲ್ಲಿ ಸಂಶ್ಯವಿಲಿ.
ಸ ೋನಾಕಮವಗಳನೊು ವಿವಿಧ ವೂಾಹಗಳನೊು, ಭೃತಾರ ಮತುತ
ಭೃತಾರಲಿದವರಿಂದ ಮಾಡಿಸಬ ೋಕಾದ ಕ ಲಸಗಳನೊು ಕೊಡ
ನಾನು ತಿಳಿದುಕ ೊಂಡಿದ ುೋನ . ಯಾತಾರಯಾನಗಳಲ್ಲಿ,
ಯುದಧಗಳಲ್ಲಿ, ಲಬಧಪ್ರಶ್ಮನಗಳಲ್ಲಿ ಬೃಹಸಪತಿಯು ತಿಳಿದಂತ
ಚ ನಾುಗಿ ತಿಳಿದುಕ ೊಂಡಿದ ುೋನ . ದ ೋವಗಂಧವವಮಾನುಷ್ರ
ಮಹಾರಂಭಗ ೊಳುಳವ ವೂಾಹಗಳನೊು ನಾನು ಭ ೋದಿಸಬಲ ಿ.
ಪಾಂಡವರ ಮೋಲ್ಲರುವ ನಿನು ಉದ ವೋಗವನುು ನಾನು
ಬಿಡಿಸುತ ೋತ ನ . ಶಾಸರಗಳಲ್ಲಿ ಹ ೋಳಿರುವಂತ ನಾನು ತತವದಿಂದ
ಹ ೊೋರಾಡುತ ೋತ ನ . ನಿನು ವಾಹಿನಿಯನುು ಪಾಲ್ಲಸುತ ೋತ ನ .
ರಾಜನ್! ನಿನು ಮನಸಿ್ನ ಜವರವನುು ತ ಗ ದು ಹಾಕು.”

ದುಯೋವಧನನು ಹ ೋಳಿದನು:

“ಗಾಂಗ ೋಯ! ನನಗ ದ ೋವಾಸುರರ ೋ ಇರಲ್ಲ ಸಮಸತರಲ್ಲಿ


500
ಭಯವ ನುುವುದಿಲಿ. ನಿನಗ ಸತಾವನುು ಹ ೋಳುತಿತದ ುೋನ .
ದುಧವಷ್ವನಾದ ನಿೋನು ಸ ೋನಾಪ್ತಾವನುು ವಹಿಸಿರಲು ಮತುತ
ಪ್ುರುಷ್ವಾಾಘ್ರ ದ ೊರೋಣನು ಇಷ್ಿಪ್ಟುಿ ಯುದಧಕ ಕ ನಿಂತಿರಲು
ಇನ ುೋನು? ನಿೋವಿಬಬರೊ ಪ್ುರುಷ್ಾಗರರು ನಿಂತಿರುವಾಗ ನನಗ
ವಿಜಯವು ದುಲವಭವ ೋ ಅಲಿ. ದ ೋವರಾಜಾವೂ ಕೊಡ
ನಿಶ್ಚಯಿಸಿದ ುೋ. ಶ್ತುರಗಳಲ್ಲಿರುವ ಮತುತ ನಮಮಲ್ಲಿ ಒಟುಿ ಎಷ್ುಿ
ಮಂದಿ ರರ್ರು ಮತುತ ಅತಿರರ್ರಿದಾುರ ಎನುುವುದನುು
ತಿಳಿಯಲು ಬಯಸುತ ೋತ ನ . ಏಕ ಂದರ ಪತಾಮಹನು ಶ್ತುರಗಳ
ಮತುತ ನಮಮ ಕುರಿತು ಚ ನಾುಗಿ ತಿಳಿದುಕ ೊಂಡಿದಾುನ . ಈ ಎಲಿ
ವಸುಧಾಧಿಪ್ರ ೊಂದಿಗ ಅದನುು ಕ ೋಳಲು ಬಯಸುತ ೋತ ನ .”

ಭೋಷ್ಮನು ಹ ೋಳಿದನು:

“ಗಾಂಧಾರ ೋ! ನಿನು ಬಲದಲ್ಲಿರುವ ರರ್ರ ಸಂಖ್ ಾಯನುು,


ಯಾರು ರರ್ರು ಮತುತ ಯಾರು ಅತಿರರ್ರು ಎನುುವುದನುು
ಕ ೋಳು. ನಿನು ಸ ೋನ ಯಲ್ಲಿ ಸಹಸರ, ಹತುತಸಾವಿರ, ಹತುತ
ಲಕ್ಷಗಟಿಲ ರರ್ರಿದಾುರ . ಅವರಲ್ಲಿ ಮುಖ್ಾರಾದವರನುು ಕ ೋಳು.
ನಿನು ಎಲಿ ಸಹ ೊೋದರರ ೊಂದಿಗ ನಿೋನು ರಥ ೊೋದಾರರಲ್ಲಿ
ಅಗರನಾಗಿದಿುೋಯ. ದುಃಶಾಸನನ ೋ ಮದಲಾಗಿ ಒಟುಿ ನೊರು
ಸಹ ೊೋದರರು. ಎಲಿರೊ ಪ್ರಹರಣದಲ್ಲಿ ಕುಶ್ಲರು,
ಭ ೋದಿಸುವುದರಲ್ಲಿ ವಿಶಾರದರು. ರರ್ದಲ್ಲಿ ನಿಂತು, ಆನ ಯ

501
ಮೋಲ ನಿಂತು, ಗದಾಯುದಧ ಅರ್ವಾ ಖ್ಡಗಯುದಧವನುು
ಮಾಡಬಲಿರು. ಸಮಾಂತಾರರು, ಪ್ರಹತಾವರರು,
ಭಾರಸಾಧನಗಳಲ್ಲಿ ಕೃತಾಸರರು. ಎಲಿರೊ ಅಸರಗಳಲ್ಲಿ
ದ ೊರೋಣನ ಮತುತ ಶ್ರದವತ ಕೃಪ್ನ ಶ್ಷ್ಾರು. ಪಾಂಡವರಿಂದ
ತಪಪತಸಿರ ಂದು ಮಾಡಲಪಟಿ ಈ ಮನಸಿವೋ ಧಾತವರಾಷ್ರರು
ಯುದಧದುಮವದರಾದ ಪಾಂಚಾಲರನುು ರಣದಲ್ಲಿ
ಸಂಹರಿಸುತಾತರ . ನಂತರ ನಿನು ಸ ೋನಾಪ್ತಿಯಾದ ನಾನಿದ ುೋನ .
ನಾನು ಪಾಂಡವರನುು ಪ್ುಡಿಮಾಡಿ ಶ್ತುರಗಳನುು ವಿಧವಂಸ
ಮಾಡುತ ೋತ ನ . ನನುದ ೋ ಗುಣಗಳನುು ಹ ೊಗಳಿಕ ೊಳುಳವುದು
ಸರಿಯಲಿ. ನಾನು ನಿನಗ ಗ ೊತುತ. ಪ್ರಹಾರ ಮಾಡುವವರಲ್ಲಿ
ಶ ರೋಷ್ಿನಾದ ಭ ೊೋಜ ಕೃತವಮವನು ಅತಿರರ್. ರಣದಲ್ಲಿ ನಿನು
ಉದ ುೋಶ್ವನುು ಸಿದಿಧಗ ೊಳಿಸುತಾತನ ಎನುುವುದರಲ್ಲಿ
ಸಂಶ್ಯವಿಲಿ. ಅಸರವಿದರಿಂದ ಅನಾಧೃಷ್ನಾದ, ಅತಿ
ದೊರದವರ ಗ ಆಯುಧಗಳನುು ಎಸ ಯಬಲಿ,
ದೃಢಾಯುಧನಾದ ಅವನು ಮಹ ೋಂದರನು ದಾನವರನುು
ಹ ೋಗ ೊೋ ಹಾಗ ನಿನು ರಿಪ್ುಗಳನುು ಸಂಹರಿಸುತಾತನ .
ಮಹ ೋಷ್ಾವಸ ಮದರರಾಜ ಶ್ಲಾನು ನನು ಅಭಪಾರಯದಲ್ಲಿ
ಅತಿರರ್. ಪ್ರತಿಯಂದು ರಣದಲ್ಲಿಯೊ ನಿತಾವೂ
ವಾಸುದ ೋವನ ೊಂದಿಗ ಸಪಧಿವಸುತಾತನ . ತಂಗಿಯ ಮಕಕಳನುು
ತ ೊರ ದು ರರ್ಸತತಮ ಶ್ಲಾನು ನಿನುವನಾಗಿದಾುನ . ಇವನು

502
ಸಂಗಾರಮದಲ್ಲಿ ಚಕರ-ಗದಾಧರ ಕೃಷ್ಣನನುು ಎದುರಿಸುತಾತನ .
ಅವನು ಸಾಗರದ ಅಲ ಗಳಂತ ವ ೋಗವಾಗಿ ಬಾಣಗಳನುು
ಪ್ರಯೋಗಿಸಿ ಶ್ತುರಗಳನುು ಹೊಳುತಾತನ . ಕೃತಾಸರರಾದ
ಭೊರಿಶ್ರವರೊ ನಿನು ಹಿತದಲ್ಲಿರುವ ಸುಹೃದಯಿಗಳು.
ಮಹ ೋಷ್ಾವಸ ಸೌಮದತಿತಯು ರರ್ಯೊರ್ಪ್ರಲ್ಲಿ ಯೊರ್ಪ್ನು.
ಅಮಿತರರ ಮಹಾ ಬಲಕ್ಷಯವನುು ಮಾಡುತಾತನ . ನನು ಪ್ರಕಾರ
ಸಿಂಧುರಾಜನು ದಿವಗುಣ ರರ್. ಆ ರರ್ಸತತಮನು ಸಮರದಲ್ಲಿ
ವಿಕಾರಂತನಾಗಿ ಹ ೊೋರಾಡುತಾತನ . ಹಿಂದ ದೌರಪ್ದಿೋಹರಣದಲ್ಲಿ
ಪಾಂಡವರಿಂದ ಕಷ್ಿಕ ೊಕಳಗಾಗಿದುನು. ಆ ಪ್ರಿಕ ಿೋಶ್ವನುು
ನ ನಪಸಿಕ ೊಂಡು ಆ ಪ್ರವಿೋರಹನು ಯುದಧ ಮಾಡುತಾತನ .
ಆಗ ಇವನ ೋ ದಾರುಣ ತಪ್ಸ್ನುು ಆಚರಿಸಿ ಯುದಧದಲ್ಲಿ
ಪಾಂಡವರನುು ಎದುರಿಸುವ ದುಲವಭ ವರವನುು
ಪ್ಡ ದಿದಾುನ . ಈ ರರ್ಶಾದೊವಲನು ಆ ವ ೈರವನುು
ನ ನಪಸಿಕ ೊಂಡು ತಾರ್ಜಸಲು ಕಷ್ಿವಾದ ಪಾರಣವನುು ತ ೊರ ದು
ರಣದಲ್ಲಿ ಪಾಂಡವರ ೊಂದಿಗ ಹ ೊೋರಾಡುತಾತನ .

ನನು ಅಭಪಾರಯದಲ್ಲಿ ಕಾಂಬ ೊೋಜ ಸುದಕ್ಷ್ಣನು ಒಬಬ


ರರ್ನಿಗ ಸಮ. ನಿನು ಉದ ುೋಶ್ ಸಿದಿಧಯನುು ಬಯಸಿ ಅವನು
ಸಮರದಲ್ಲಿ ಶ್ತುರಗಳ ೂಡನ ಹ ೊೋರಾಡುತಾತನ . ಯುದಧದಲ್ಲಿ
ನಿನಗಾಗಿ ಹ ೊೋರಾಡುವ ಇಂದರನಂತಿರುವ ಈ ರರ್ಸಿಂಹನ
ಪ್ರಾಕರಮವನುು ಕುರುಗಳು ನ ೊೋಡುತಾತರ .
503
ತಿಗಮವ ೋಗಪ್ರಹಾರಿಗಳಾದ ಕಾಂಬ ೊೋಜರ ರರ್ಸ ೋನ ಯು
ಕಿೋಟಗಳ ಗುಂಪನಂತ ಬಂದು ಮುತುತತವ
ತ .
ಮಾಹಿಷ್ಮತಿೋವಾಸಿ, ನಿೋಲ್ಲ ಕವಚವನುು ತ ೊಡುವ ನಿೋಲನು
ನಿನು ರರ್ರಲ್ಲಿ ಒಬಬ. ಅವನು ಸ ೋನ ಯಂದಿಗ
ಶ್ತುರಗಳ ೂಂದಿಗ ಕಾದಾಡುತಾತನ . ಹಿಂದ ಸಹದ ೋವನ ೊಂದಿಗ
ವ ೈರವನುು ಕಟ್ಟಿಕ ೊಂಡಿದು ಆ ಪಾಥಿವವನು ನಿನಗಾಗಿ
ಸತತವೂ ಹ ೊೋರಾಡುತಾತನ . ಅವಂತಿಯ ವಿಂದಾನುವಿಂದರು
ಇಬಬರೊ ಕೊಡಿ ರರ್ಸತತಮರು. ಸಮರದಲ್ಲಿ ಇಬಬರೊ
ಪ್ಳಗಿದವರು ಮತುತ ದೃಢವಿೋಯವಪ್ರಾಕರಮಿಗಳು.
ಇವರಿಬಬರು ಪ್ುರುಷ್ವಾಾಘ್ರರೊ ನಿನು ರಿಪ್ುಸ ೋನ ಯನುು
ಭುಜಗಳಿಂದ ಪ್ರಯೋಗಿಸುವ ಗದ , ಪಾರಸ, ಖ್ಡಗ, ನಾರಾಚ,
ತ ೊೋಮರಗಳಿಂದ ಸುಟುಿ ಬಿಡುತಾತರ . ಹಿಂಡಿನಲ್ಲಿ ಆಡುವ
ಆನ ಗಳಂತ ಯುದ ೊಧೋತು್ಕರಾಗಿ ಸ ೋನ ಯಮಧಾದಲ್ಲಿ
ಇವರಿಬಬರೊ ಯಮನಂತ ಸಂಚರಿಸುತಿತರುತಾತರ . ನನು
ಅಭಪಾರಯದಲ್ಲಿ ರರ್ರ ಂದ ನಿಸಿಕ ೊಂಡ ಐವರು ತಿರಗತವ
ಸಹ ೊೋದರರು ಅಂದು ವಿರಾಟನಗರದಲ್ಲಿ ಪಾರ್ವನ ೊಂದಿಗ
ವ ೈರ ಕಟ್ಟಿಕ ೊಂಡರು. ಗಂಗ ಯಲ್ಲಿ ಅಲ ಗಳನುು ಅನುಸರಿಸಿ
ಹ ೊೋಗುವ ಮಸಳ ಗಳಂತ ಅವರು ಯುದಧದಲ್ಲಿ ಪಾರ್ವರ
ಸ ೋನ ಯನುು ವಿಕ್ ೊೋಭಗ ೊಳಿಸುತಾತರ . ಸತಾರರ್ನ
ನಾಯಕತವದಲ್ಲಿರುವ ಈ ಐವರು ರರ್ರು ಹಿಂದ ದಿಕುಕಗಳನುು

504
ಗ ಲುಿವ ಸಮಯದಲ್ಲಿ ಭೋಮಸ ೋನಾನುಜ ಶ ವೋತವಾಹನ
ಪಾಂಡವನು ಅವರಿಗ ಮಾಡಿದುದನುು ಸಮರಿಸಿಕ ೊಂಡು
ಸಮರದಲ್ಲಿ ಯುದಧಮಾಡುತಾತರ . ಕ್ಷತಿರಯರ ಧುರಂಧರರಾದ
ಅವರು ಪಾರ್ವರ ಮಹಾರಥಿಗಳನುು ಎದುರಿಸಿ ಅವರಲ್ಲಿರುವ
ಶ ೋಷ್ಿ ಶ ರೋಷ್ಿರಾದ ಮಹ ೋಷ್ಾವಸರನುು ಕ ೊಲುಿತಾತರ . ನಿನು ಮಗ
ಲಕ್ಷಮಣ ಮತುತ ದುಃಶಾಸನನ ಮಗ ಇಬಬರು
ಪ್ುರುಷ್ವಾಾಘ್ರರೊ ಸಂಗಾರಮದಿಂದ ಹಿಂದ ಸರಿಯುವವರಲಿ.
ಈ ಇಬಬರು ತರುಣ, ಸುಕುಮಾರ, ತರಸಿವೋ ರಾಜಪ್ುತರರೊ
ಯುದಧಗಳ ವಿಶ ೋಷ್ಜ್ಞರು, ಎಲಿದರಲ್ಲಿ ಪ್ರಣ ೋತಾರರು. ನನು
ಅಭಪಾರಯದಲ್ಲಿ ಅವರಿಬಬರು ರರ್ಸತತಮರು.
ಕ್ಷತರಧಮವರತರಾದ ವಿೋರರಿಬಬರೊ ಮಹಾ ಕಮವಗಳನುು
ಮಾಡುತಾತರ . ನರಷ್ವಭ ದಂಡಧಾರನು ಏಕ ರರ್. ತನು
ಸ ೋನ ಯಿಂದ ಪಾಲ್ಲತನಾದ ಅವನು ಸಮರವನುು ಸ ೋರಿ
ಯುದಧವನುು ಮಾಡುತಾತನ . ಕ ೊೋಸಲ ರಾಜ ಬೃಹದಬಲನು
ರರ್ಸತತಮ. ಆ ದೃಢವ ೋಗಪ್ರಾಕರಮಿಯು ರರ್ನ ಂದು
ನನಗನಿಸುತತದ . ಈ ಉಗಾರಯುಧ, ಮಹ ೋಷ್ಾವಸ,
ಧಾತವರಾಷ್ರಹಿತರತನು ತನು ಸ ೋನ ಯನುು ಹಷ್ವಗ ೊಳಿಸುತಾತ
ಸಂಗಾರಮದಲ್ಲಿ ಹ ೊೋರಾಡುತಾತನ .
ರರ್ಯೊರ್ಪ್ಯೊರ್ಪ್ನಾದ ಶಾರದವತ ಕೃಪ್ನು ಪರಯ
ಪಾರಣವನುು ಪ್ರಿತಾರ್ಜಸಿ ನಿನು ಶ್ತುರಗಳನುು ಸುಟುಿಬಿಡುತಾತನ .

505
ಆ ಮಹಷ್ಠವ ಆಚಾಯವ ಅಜ ೋಯನು ಕಾತಿವಕ ೋಯನಂತ
ಶ್ರಸತಂಭದಲ್ಲಿ ಶ್ರದವತ ಗೌತಮನಲ್ಲಿ ಜನಿಸಿದನು. ಇವನು
ಸಮರದಲ್ಲಿ ಅಗಿುಯಂತ ಸಂಚರಿಸಿ ವಿವಿಧ ಆಯುಧಗಳಿಂದ
ಕೊಡಿದ ಬಹುವಿಧದ ಸ ೋನ ಗಳನುು ಧವಂಸಗ ೊಳಿಸುತಾತನ .

ನಿನು ಸ ೊೋದರಮಾವ ಶ್ಕುನಿಯು ಏಕರರ್. ಅವನು


ಪಾಂಡವರ ೊಂದಿಗಿನ ವ ೈರವನುು ಮುಂದಿಟುಿಕ ೊಂಡು
ಯುದಧಮಾಡುತಾತನ ಎನುುವುದರಲ್ಲಿ ಸಂಶ್ಯವಿಲಿ. ಇವನ
ಸ ೋನ ಗಳು ಗ ಲಿಲಸಾಧಾವಾದವುಗಳು. ಸಮರದಲ್ಲಿ
ಹಿಂಜರಿಯದವುಗಳು. ವಿಕೃತಾಯುಧಗಳನುು ಹ ೊಂದಿ ಅವು
ವ ೋಗದಲ್ಲಿ ವಾಯುವ ೋಗಕ ಕ ಸಮನಾದವುಗಳು.
ದ ೊರೋಣಪ್ುತರನು ಮಹ ೋಷ್ಾವಸ, ಸವವ ಧನಿವಗಳನುು
ಮಿೋರಿಸಿದವನು. ಸಮರದಲ್ಲಿ ಚಿತರಯೋಧಿೋ. ದೃಢಾಸರ ಮತುತ
ಮಹಾರರ್. ಗಾಂಡಿೋವಧನುಸ್ನು ಹಿಡಿದವನಂತ ಇವನ
ಧನುಸಿ್ನಿಂದ ಹ ೊರಟ ಬಾಣಗಳೂ ಕೊಡ ಒಂದಕ ೊಕಂದು
ತಾಗಿ ಒಂದ ೋ ಸಾಲ್ಲನಲ್ಲಿ ಸಾಗುತತವ . ಈ ಮಹಾಯಶ್ನು
ಇಚಿಛಸಿದರ ಮೊರು ಲ ೊೋಕಗಳನೊು ಸುಡಬಲಿವನಾದರೊ
ಈ ವಿೋರನನುು ರರ್ಸತತಮರ ಲ ಖ್ಕಕ ಕ ಸ ೋರಿಸಲು ಬರುವುದಿಲಿ.
ಆಶ್ರಮವಾಸಿಯಾಗಿದಾುಗ ಇವನು ಸಾಕಷ್ುಿ ಕ ೊರೋಧ ಮತುತ
ತ ೋಜಸು್ಗಳನುು ಬ ಳ ಸಿಕ ೊಂಡಿದಾುನ . ದ ೊರೋಣನಿಂದ
ಅನುಗೃಹಿೋತನಾಗಿ ಈ ಉದಾರಧಿಯು ದಿವಾಾಸರಗಳನುು
506
ಪ್ಡ ದಿದಾುನ . ಇವನಲ್ಲಿ ಒಂದ ೋ ಒಂದು ಮಹಾ
ದ ೊೋಷ್ವಿರುವ ಕಾರಣದಿಂದ ಅವನು ರರ್ ಅರ್ವಾ
ಅತಿರರ್ನ ಂದು ನನಗನಿಸುವುದಿಲಿ. ರ್ಜೋವವು ಅವನಿಗ
ಅತಾಂತ ಪರಯವಾದುದು. ಆ ದಿವಜನು ಸದಾ ಬದುಕಿರಲು
ಬಯಸುತಾತನ . ಎರಡೊ ಸ ೋನ ಗಳಲ್ಲಿ ಅವನ ಸದೃಶ್ರಾದವರು
ಯಾರೊ ಇಲಿ. ಇವನ ೊಬಬನ ೋ ರರ್ದಲ್ಲಿ ದ ೋವತ ಗಳ
ಸ ೋನ ಯನೊು ಸದ ಬಡಿಯ ಬಲಿನು. ಈ ಸುಂದರನು ಕ ೈ
ಚಪಾಪಳ ಯ ಘೊೋಷ್ದಿಂದ ಪ್ವವತಗಳನೊು
ಸ ೊಪೋಟ್ಟಸಬಲಿನು. ಅಸಂಖ್ಾ ಗುಣಗಳುಳಳ ಈ ದಾರುಣದುಾತಿ,
ಪ್ರಹತವ ವಿೋರನು ದಂಡಪಾಣಿ ಕಾಲನಂತ
ಸಹಿಸಲಸಾಧಾನಾಗಿ ಸುತಾತಡುತಾತನ . ಕ ೊರೋಧದಲ್ಲಿ
ಯುಗಾಂತದ ಅಗಿುಯ ಸಮನಾದ ಈ ಸಿಂಹಗಿರೋವ
ಮಹಾಮತಿಯು ಯುದಧದ ಬ ನುು ಮುರಿಯುತಾತನ
ಎನುುವುದರಲ್ಲಿ ಸಂಶ್ಯವಿಲಿ. ಇವನ ತಂದ , ವೃದಧನಾದರೊ
ಯುವಕರಿಗಿಂತ ಶ ರೋಷ್ಿನಾಗಿರುವ ಮಹಾತ ೋಜಸಿವಯು ರಣದಲ್ಲಿ
ಮಹಾಕಾಯವಗಳನುು ಎಸಗುತಾತನ ಎನುುವುದರಲ್ಲಿ ನನಗ
ಸಂಶ್ಯವಿಲಿ. ಅಸರವ ೋಗಗಳ ಗಾಳಿಯಿಂದ ಉರಿಸಲಪಟುಿ,
ಒಣ ಕಟ್ಟಿಗ ಯಂತಿರುವ ಸ ೋನ ಯಿಂದ ಮೋಲ ದು ಬ ಂಕಿಯಿಂದ
ಜಯದಲ್ಲಿ ಧೃತನಾಗಿರುವ ಇವನು ಪಾಂಡುಪ್ುತರರ
ಸ ೋನ ಯನುು ಸುಟುಿಹಾಕುತಾತನ . ರರ್ಯೊರ್ಪ್ಯೊರ್ರ

507
ಯೊರ್ಪ್ನಾಗಿರುವ ಆ ನರಷ್ಷ್ವಭ ಭರದಾವಜಾತಮಜನು
ನಿನು ಹಿತದಲ್ಲಿ ತಿೋವರ ಕಮವಗಳನುು ಮಾಡುತಾತನ .
ಮೊಧಾವಭಷ್ಠಕತರಾದ ಎಲಿರ ಆಚಾಯವ, ಈ ಸಿವಿರ
ಗುರುವು ಸೃಂಜಯರನುು ಕ ೊನ ಗ ೊಳಿಸುತಾತನ . ಆದರ
ಧನಂಜಯನು ಇವನಿಗ ಪರಯನಾದವನು. ತನು
ಆಚಾಯವತವದ ಗುಣಗಳಿಂದ ಗ ದು ಈ ದಿೋಪ್ವನುು
ನ ನಪನಲ್ಲಿಟುಿಕ ೊಂಡು ಈ ಮಹ ೋಷ್ಾವಸನು ಅಕಿಿಷ್ಿಕಾರಿ
ಪಾರ್ವನನುು ಕ ೊಲುಿವುದಿಲಿ. ಭಾರದಾವಜನು ಯಾವಾಗಲೊ
ವಿೋರ ಪಾರ್ವನ ಗುಣಗಳನುು ವಿಸತರಿಸಿ ಹ ೊಗಳುತಾತನ . ತನು
ಮಗನಿಗಿಂತಲೊ ಹ ಚಾಚಗಿ ಇವನನುು ಕಾಣುತಾತನ . ಈ
ಪ್ರತಾಪ್ವಂತನು ಒಂದ ೋ ರರ್ದಲ್ಲಿ ದಿವಾಾಸರಗಳಿಂದ
ರಣದಲ್ಲಿ ಒಂದಾಗಿ ಬಂದರೊ ದ ೋವ-ಗಂಧವವ-ದಾನವರನುು
ಸಂಹರಿಸಬಲಿನು. ರಾಜಶಾದೊವಲ ನಿನು ಮಹಾರಥಿ
ಪೌರವನು, ಪ್ರವಿೋರರ ರರ್ಗಳನುು ಸದ ಬಡಿಯಬಲಿ
ರರ್ನ ಂದು ನನು ಮತ. ತನು ಸ ೋನ ಯಂದಿಗ
ಶ್ತುರವಾಹಿನಿಯನುು ಸುಡುವ ಅವನು ಒಣಹುಲಿನುು
ಬ ಂಕಿಯು ಹತಿತ ಸುಡುವಂತ ಪಾಂಚಾಲರನುು
ಸುಟುಿಹಾಕುತಾತನ . ಆ ಸತಾವರತ, ರರ್ವರ, ರಾಜಪ್ುತರ,
ಮಹಾರರ್ನು ನಿನು ಶ್ತುರಬಲದಲ್ಲಿ ಕಾಲನಂತ
ಸಂಚರಿಸುತಾತನ . ಈ ವಿಚಿತರಕವಚಾಯುಧ ಯೋಧನು

508
ಸಂಗಾರಮದಲ್ಲಿ ನಿನು ಶ್ತುರಗಳನುು ಸಂಹರಿಸುತಾತ
ತಿರುಗಾಡುತಾತನ . ನಿನು ರರ್ದ ಮುಂದಿರುವ ಕಣವಪ್ುತರ
ಮಹಾರಥಿ ಬಲಶಾಲ್ಲಗಳಲ್ಲಿ ಶ ರೋಷ್ಿ ವೃಷ್ಸ ೋನನು ನಿನು
ರಿಪ್ುಗಳ ಬಲವನುು ಸುಟುಿಹಾಕುತಾತನ . ನಿನು ರರ್ವಯವ
ಮಹಾತ ೋಜಸಿವ, ಪ್ರವಿೋರಹ, ಮಾಗಧ ಜಲಸಂಧನು
ಸಮರದಲ್ಲಿ ಪಾರಣಗಳನುು ತ ಗ ದುಕ ೊಳುಳತಾತನ .
ಗಜಸಕಂಧವಿಶಾರದನಾದ ಈ ಮಹಾಬಾಹುವು
ಸಂಗಾರಮದಲ್ಲಿ ರರ್ದ ಮೋಲ ಹ ೊೋರಾಡಿ
ಶ್ತುರವಾಹಿನಿಯನುು ಕಡಿಮಮಾಡುತಾತನ . ಈ ನರಷ್ವಭನು
ರರ್ನ ಂದು ನನು ಅಭಪಾರಯ. ಇವನು ನಿನಗ ೊೋಸಕರ
ಮಹಾರಣದಲ್ಲಿ ಪಾರಣಗಳನೊು ಸಹ ತ ೊರ ಯುತಾತನ .
ಸಂಗರದಲ್ಲಿ ಇವನು ವಿಕಾರಂತಯೋಧಿೋ ಮತುತ ಚಿತರಯೋಧಿೋ.
ಇವನು ಭಯವನುು ತ ೊರ ದು ನಿನು ಶ್ತುರಗಳ ೂಂದಿಗ
ಹ ೊೋರಾಡುತಾತನ . ಸಮರದಲ್ಲಿ ಹಿಂದ ಸರಿಯದ ಬಾಹಿಿೋಕನೊ
ಅತಿರರ್ನ ೋ. ನನು ಅಭಪಾರಯದಲ್ಲಿ ಆ ಶ್ ರನು ಯುದಧದಲ್ಲಿ
ವ ೈವಸವತನಂತ . ಇವನು ಸಮರವನುು ಸ ೋರಿ, ಶ್ತುರಗಳನುು
ರಣದಲ್ಲಿ ಕ ೊಲಿದ ೋ ಸತತವಾಗಿ ಎಂದೊ ಹಿಂದಿರುಗುವುದಿಲಿ.
ನಿನು ಸ ೋನಾಪ್ತಿ ಸತಾವಾನನು ಮಹಾರರ್. ರಣದಲ್ಲಿ
ಅದುಭತಕಮವಗಳನುು ಮಾಡುತಾತನ . ಆ ರರ್ನು ಪ್ರರ
ರರ್ವನುು ಪ್ುಡಿಮಾಡುತಾತನ . ಇವನು ಸಮರವನುು ನ ೊೋಡಿ

509
ಎಂದೊ ವಾಥ ಪ್ಡುವುದಿಲಿ. ತನು ರರ್ದ ಮಾಗವದಲ್ಲಿ
ನಿಲುಿವ ಶ್ತುರಗಳನುು ಎದುರಿಸಿ ಅವರ ಮೋಲ ಬಿೋಳುತಾತನ .
ಸತುಪರುಷ್ರಿಗ ಉಚಿತವಾದ ವಿಕಾರಂತ ಕಮವಗಳನುು ಮಾಡಿ
ಈ ಪ್ುರುಷ್ ೊೋತತಮನು ನಿನಗಾಗಿ ಸುಮಹತತರವದ
ಯುದಧವನುು ಮಾಡುತಾತನ . ರಾಕ್ಷಸ ೋಂದರ, ಕೊರರಕಮಿವ,
ಮಹಾಬಲ್ಲ ಅಲಾಯುಧನು ಹಿಂದಿನ ವ ೈರವನುು
ನ ನಪಸಿಕ ೊಂಡು ಶ್ತುರಗಳನುು ಸಂಹರಿಸುತಾತನ . ಇವನು
ರಾಕ್ಷಸ ಸ ೋನ ಯ ಎಲಿರಲ್ಲಿ ರರ್ಸತತಮನು. ಈ ಮಾಯಾವಿಯು
ದೃಢವ ೈರಿಯು ಸಮರದಲ್ಲಿ ಸಂಚರಿಸುತಾತನ .
ಪಾರಗ ೊಜೋತಿಷ್ಾಧಿಪ್ ವಿೋರ ಭಗದತತನು ಪ್ರತಾಪ್ವಂತನು. ಈ
ಗಜಾಂಕುಶ್ಧರಶ ರೋಷ್ಿನು ರರ್ದಲ್ಲಿಯೊ ವಿಶಾರದನು. ಹಿಂದ
ಇವನ ೊಂದಿಗ ಗಾಂಡಿೋವಧನಿವಯು ಯುದಧ ಮಾಡಿದುನು.
ವಿಜಯವನುು ಬಯಸಿದು ಇಬಬರ ನಡುವ ಬಹುದಿನಗಳ
ಯುದಧ ನಡ ದಿತುತ. ಆಗ ಪಾಕಶಾಸನನನುು ಸಖ್ನ ಂದು ಮನಿುಸಿ
ಮಹಾತಮ ಪಾಂಡವನ ೊಂದಿಗ ಅವನು ಸಂಧಿ
ಮಾಡಿಕ ೊಂಡನು. ಈ ಗಜಸಕಂಧ ವಿಶಾರದನು
ಐರಾವತವನ ುೋರಿ ದ ೋವತ ಗಳ ರಾಜ ವಾಸವನಂತ
ಸಂಗಾರಮದಲ್ಲಿ ಯುದಧ ಮಾಡುತಾತನ .

ಅಚಲ ಮತುತ ವೃಷ್ಕ ಇಬಬರು ಸಹ ೊೋದರರೊ ಒಟ್ಟಿಗ ೋ


ರರ್ರು. ದುರಾಧಷ್ವರು. ನಿನು ಶ್ತುರಗಳನುು
510
ವಿಧವಂಸಮಾಡುತಾತರ . ಅವರಿಬಬರು ಗಾಂಧಾರಮುಖ್ಾರೊ
ಬಲವಂತರು, ನರವಾಾಘ್ರರು, ದೃಢಕ ೊರೋಧರು, ಪ್ರಹಾರಿಗಳು,
ತರುಣರು, ದಶ್ವನಿೋಯರು ಮತುತ ಮಹಾಬಲ್ಲಗಳು. ನಿನು ಆ
ಪರೋತಿಯ ಸಖ್, ನಿತಾವೂ ಯುದಧದ ಕೊಗನುು ಕೊಗುವ,
ಪಾಂಡವರ ೊಂದಿಗ ಜಗಳವಾಡಲು ನಿನುನುು
ಪೊರೋತಾ್ಹಿಸುತಿತರುವ, ಪೌರುಷ್ದ ಮಾತುಗಳನುು ಕ ೊಚುಚವ,
ನಿನು ಮಂತಿರ, ನ ೋತಾ, ಬಂಧು, ಸ ೊಕಿಕನವ, ಅತಾಂತ
ಉಚಿಛಿತನಾಗಿರುವ ನಿೋಚ ವ ೈಕತವನ ಕಣವನು ಪ್ೊಣವ
ರರ್ನೊ ಅಲಿ, ಅತಿರರ್ನೊ ಅಲಿ. ವಿಚ ೋತನನಾಗಿ ಇವನು
ತನು ಸಹಜ ಕವಚವನುು ಕಳ ದುಕ ೊಂಡ. ಸತತವೂ
ಕರುಣಿಯಾಗಿರುವ ಇವನು ದಿವಾ ಕುಂಡಲಗಳ ರಡನೊು
ಕಳ ದುಕ ೊಂಡ. ರಾಮನ ಶಾಪ್ದಿಂದ ಮತುತ
ಬಾರಹಮಣನಾಡಿದಂತ , ಕರಣಗಳನುು
ಕಳ ದುಕ ೊಂಡಿದುದರಿಂದ ಇವನು ಅಧವ ರರ್ನ ಂದು ನನು
ಮತ. ಇವನು ಫಲುಗನನನುು ಎದುರಿಸಿ ಪ್ುನಃ ರ್ಜೋವಿತನಾಗಿ
ಬರಲಾರ!”

ಆಗ ಶ್ಸರಭೃತರಲ್ಲಿ ಶ ರೋಷ್ಿನಾದ ಮಹಾಬಾಹು ದ ೊರೋಣನು ಹ ೋಳಿದನು:

“ಇದು ಯಥಾವತಾತಗಿದ . ಎಂದೊ ಸುಳಾಳಗುವುದಿಲಿ. ರಣ


ರಣದಲ್ಲಿಯೊ ಈ ಅತಿಮಾನಿಯು ವಿಮುಖ್ನಾಗಿದುುದ ೋ

511
ಕಂಡುಬಂದಿದ . ಕರುಣಿ, ಪ್ರಮಾದಿೋ ಕಣವನು
ಅಧವರರ್ನ ಂದು ನನು ಮತವೂ ಹೌದು.”

ಇದನುು ಕ ೋಳಿದ ರಾಧ ೋಯನು ಕ ೊರೋಧದಿಂದ ಕಣುಣಗಳನುು ದ ೊಡಡದಾಗಿ


ಮಾಡಿಕ ೊಂಡು ಭೋಷ್ಮನಿಗ ಹರಿತ ಕ ೊಕ ಕಗಳಂತಿರುವ ಈ
ಮಾತುಗಳನಾುಡಿದನು:

“ಪತಾಮಹ! ಅನಾಗಸನಾಗಿದುರೊ ನನುನುು ನಿೋನು ಪ್ದ ೋ


ಪ್ದ ೋ ದ ವೋಷ್ದಿಂದಲ ೊೋ ಎನುುವಂತ ನಿನಗಿಷ್ಿ ಬಂದಹಾಗ
ಬಾಣಗಳಂತಿರುವ ಮಾತುಗಳಿಂದ ಚುಚುಚತಿತೋಯ. ಆದರ
ದುಯೋವಧನನ ಸಲುವಾಗಿ ನಾನು ಇವ ಲಿವನೊು
ಸಹಿಸಿಕ ೊಳುಳತ ೋತ ನ . ನಾನ ೊೋವವ ಕಾಪ್ುರುಷ್ನಂತ ಅಶ್ಕತನ ೊೋ
ಎನುುವ ರಿೋತಿಯಲ್ಲಿ ನಿೋನು ಅಭಪಾರಯಪ್ಡುತಿತದಿುೋಯ! ನಿೋನು
ನನುನುು ಅಧವರರ್ನ ಂದು ತಿಳಿದುಕ ೊಂಡಿದಿುೋಯ
ಎನುುವುದರಲ್ಲಿ ಸಂಶ್ಯವ ೋ ಇಲಿ. ನಿೋನು ನಿತಾವೂ ಸವವ
ಜಗತಿತನ, ಅದರಲೊಿ ಕುರುಗಳ, ಅಹಿತವನ ುೋ ಬಯಸುತಿತೋಯ
ಎಂದು ಹ ೋಳಿದರ ಸುಳಾಳಗಲಾರದು. ಆದರ ರಾಜನಿಗ ಇದು
ತಿಳಿದಿಲಿ. ಎಕ ಂದರ ಯಾರುತಾನ ೋ ಸಮನಾಗಿರುವ ಎಲಿರೊ
ರಾಜಕಮವಗಳಲ್ಲಿ ತ ೊಡಗಿರುವಾಗ ಈ ರಿೋತಿಯ
ತ ೋಜ ೊೋವಧ ಯನುು ಮಾಡಿ ಯುದಧದಲ್ಲಿ ಭ ೋದವನುು
ತರುತಾತರ ? ನಿನುಂತ ಯೋ ಇರುವವರಲ್ಲಿ ಗುಣ

512
ನಿದ ೋವಶ್ನವನುು ಮಾಡಿ ಅಪ್ರಾಧವ ಸಗುತಿತದಿುೋಯ.
ವಯಸಿ್ನಿಂದಾಗಲ್ಲೋ, ಮುಖ್ದ ಮೋಲ ಮೊಡಿದ
ನ ರ ಗಳಿಂದಾಳಾಗಲ್ಲೋ, ವಿತತದಿಂದಾಗಲ್ಲೋ,
ಬಂಧುಗಳಿಂದಾಗಲ್ಲೋ ಕ್ಷತಿರಯರ ಮಹಾರರ್ತವವನುು
ಅಳ ಯಲು ಸಾಧಾವಿಲಿ. ಕ್ಷತಿರಯನು ಬಲದಲ್ಲಿ
ಶ ರೋಷ್ಿನ ನಿಸಿಕ ೊಳುಳತಾತನ . ದಿವಜನು ಸಲಹ ಗಳಲ್ಲಿ
ಶ ರೋಷ್ಿನ ನಿಸಿಕ ೊಳುಳತಾತನ . ವ ೈಶ್ಾರು ಧನದಲ್ಲಿ ಮತುತ ಶ್ ದರರು
ಅಧಿಕ ವಯಸಿ್ನಿಂದ ಶ ರೋಷ್ಿರ ನಿಸಿಕ ೊಳುಳತಾತರ .
ಕಾಮದ ವೋಷ್ಗಳಿಗ ೊಳಗಾಗಿ ಮೋಹದಿಂದ ನಿೋನು
ನಿನಗಿಷ್ಿವಾದ ಹಾಗ , ನಿನು ಗರಹಿಕ ಗ ಬಂದ ಹಾಗ ರರ್ರು
ಅತಿರರ್ರ ಂದು ಹ ೋಳುತಿತದಿುೋಯ. ದುಯೋವಧನ! ಸರಿಯಾಗಿ
ನ ೊೋಡು! ನಿನಗ ಕ ಟಿದುನ ುೋ ಮಾಡುವ ಈ ದುಷ್ಿಭಾವನ ಯ
ಭೋಷ್ಮನನುು ತಾರ್ಜಸು. ಭನುವಾದ ಸ ೋನ ಯನುು ಪ್ುನಃ
ಜ ೊೋಡಿಸುವುದು ಕಷ್ಿವಾಗುತತದ . ಇನುು ಬ ೋರ
ಬ ೋರ ಕಡ ಗಳಿಂದ ಬಂದಿರುವ ಸ ೋನ ಗಳ ಗತಿಯೋನು?
ಯುದಧದಲ್ಲಿ ದವಂದವವು ಯೋಧರಲ್ಲಿ ಹುಟ್ಟಿಕ ೊಂಡು ಬಿಟ್ಟಿದ .
ವಿಶ ೋಷ್ವಾಗಿ ಇವನು ನಮಮ ಎದುರಿಗ ೋ ತ ೋಜ ೊೋವಧ ಯನುು
ಮಾಡುತಿತದಾುನ . ರರ್ರ ವಿಜ್ಞಾನವ ಲ್ಲಿ, ಈ ಅಲಪಚ ೋತಸ
ಭೋಷ್ಮನ ಲ್ಲಿ? ಪಾಂಡವರ ಸ ೋನ ಗಳನುು ನಾನ ೊಬಬನ ೋ
ತಡ ಯುತ ೋತ ನ . ನನು ಅಮೋಘ್ ಬಾಣಗಳಿಗ ಸಿಲುಕಿ

513
ಪಾಂಚಾಲರ ೊಂದಿಗ ಪಾಂಡವರು ಹುಲ್ಲಯನುು ಕಂಡ
ಎತುತಗಳಂತ ದಿಕುಕ ದಿಕುಕಗಳಲ್ಲಿ ಓಡಿ ಹ ೊೋಗುತಾತರ .
ಯುದಧವಿಮದವರ ಲ್ಲಿ? ಅರ್ವಾ ಸಲಹ ಗಳ ಉತತಮ
ಮಾತುಗಳ ಲ್ಲಿ? ಮತುತ ಆಯಸು್ ಕಳ ದ ಮಂದಾತಮನಾದ
ಕಾಲಮೋಹಿತನಾದ ಭೋಷ್ಮನ ಲ್ಲಿ? ಇವನು ನಿತಾವೂ ಸವವ
ಜಗತಿತನ ೊಂದಿಗ ಸಪಧಿವಸುತಿತರುತಾತನ . ಕಣುಣ ಕಾಣಿಸದ ೋ
ಇರುವ ಇವನು ಬ ೋರ ಯಾರನೊು ಪ್ುರುಷ್ನ ಂದು
ಮನಿುಸುವುದಿಲಿ. ವೃದಧರನುು ಕ ೋಳಬ ೋಕು ಎಂದು
ಶಾಸರನಿದಶ್ವನವಿರುವುದು ಸತಾ. ಆದರ
ಅತಿವೃದಧರಾದವರಿಗ ಇದು ಅನವಯಿಸುವುದಿಲಿ. ಏಕ ಂದರ
ಅವರು ಪ್ುನಃ ಬಾಲಕರಂತಾಗುತಾತರ ಎಂದು
ನನಗನಿುಸುತತದ . ನಾನ ೊಬಬನ ೋ ಪಾಂಡವರನುು ಸಂಹರಿಸುತ ೋತ ನ
ಎನುುವುದರಲ್ಲಿ ಸಂಶ್ಯವಿಲಿ. ಆದರ ಆ ಸುಯುದಧದ
ಯಶ್ಸು್ ಭೋಷ್ಮನಿಗ ಹ ೊೋಗುತತದ . ಏಕ ಂದರ ಭೋಷ್ಮನನುು
ನಿೋನು ನಿನು ಸ ೋನಾಪ್ತಿಯನಾುಗಿ ನಿಯೋರ್ಜಸಿದಿುೋಯ.
ಹ ೊಗಳಿಕ ಗಳು ಸ ೋನಾಪ್ತಿಗ ಹ ೊೋಗುತತವ ಯೋ ಹ ೊರತು
ಯೋಧರಿಗ ಎಂದೊ ಇಲಿ. ಗಾಂಗ ೋಯನು
ರ್ಜೋವಿತನಾಗಿರುವಾಗ ಎಂದೊ ನಾನು ಯುದುಮಾಡುವುದಿಲಿ!
ಭೋಷ್ಮನು ಹತನಾದಾಗ ಸವವ ಮಹಾರರ್ರ ೊಂದಿಗ ಯುದಧ
ಮಾಡುತ ೋತ ನ .”

514
ಭೋಷ್ಮನು ಹ ೋಳಿದನು:

“ಸಾಗರದಂತ ಬಹುಭಾರವಾಗಿರುವ ಧಾತವರಾಷ್ರನ ಈ


ಸಂಗಾರಮವು ನನು ಮೋಲ ಬಿದಿುದ . ಇದರ ಚಿಂತ ಬಹಳ
ವಷ್ವಗಳಿಂದ ನನಗಿತುತ. ರ ೊೋಮಾಂಚನಗ ೊಳಿಸುವ ಆ
ಕಾಲವು ಪಾರಪ್ತವಾಗಿರುವಾಗ ಈಗ ಭ ೋದವನುುಂಟುಮಾಡುವ
ಕಾಯವವು ನನಿುಂದಾಗಬಾರದು. ಸೊತಜ! ಈ ಕಾರಣದಿಂದ
ನಿೋನು ರ್ಜೋವಿಸಿದಿುೋಯ. ಇಲಿದಿದುರ ನಾನು ವೃದಧನಾಗಿದುರೊ
ನಿೋನು ಶ್ಶ್ುವಂತಿದುರೊ ರಣಯುದಧದಲ್ಲಿ ನಿನಗಿರುವ
ಶ್ರದ ಧಯನುು ಅಡಗಿಸಿ ರ್ಜೋವಿತವನುು ಪ್ುಡಿಮಾಡುತಿತದ ು.
ಜಾಮದಗಿು ರಾಮನು ಬಿಟಿ ಮಹಾಸರಗಳು ನನುನುು
ಅಲುಗಾಡಿಸಲ್ಲಲಿ. ಇನುು ನಿೋನ ೋನು ನನಗ ಮಾಡುತಿತೋಯ?
ಆತಮಬಲವನುು ಹ ೊಗಳಿಕ ೊಳುಳವವರನುು ಸಂತರು
ಮಚುಚವುದಿಲಿ. ಕುಲಪಾಂಸನ! ಕುಪತನಾಗಿ ನನು ಬಗ ಗ
ಹ ೋಳಿಕ ೊಳುಳತಿತದ ುೋನ . ಕಾಶ್ರಾಜನ ಸವಯಂವರದಲ್ಲಿ ಸ ೋರಿದು
ಪಾಥಿವವ ಕ್ಷತಿರಯರನುು ಒಟ್ಟಿಗ ೋ ಒಂದ ೋ ರರ್ದಲ್ಲಿ ಸ ೊೋಲ್ಲಸಿ
ಕನ ಾಯರರನುು ಅಪ್ಹರಿಸಿದ ುನು. ಹಾಗ ಸಹಸಾರರು
ವಿಶ್ಷ್ಿರನುು ಸ ೈನಾಗಳ ೂಂದಿಗ ಆ ರಣದಲ್ಲಿ ಪ್ುನಃ ನಾನು
ಒಬಬನ ೋ ಹ ೊಡ ದ ೊೋಡಿಸಿದ ನು. ಕುರುಗಳಲ್ಲಿ
ವ ೈರಪ್ುರುಷ್ನಾದ ನಿನುನುು ಸ ೋರಿ ಇವರು ಮಹಾ ವಿನಾಶ್ಕ ಕ
ಉಪ್ಸಿಿತರಾಗಿದಾುರ . ಪ್ರಯತಿುಸಿ ಪ್ುರುಷ್ನಾಗು. ದುಮವತ ೋ!
515
ಯಾರ ೊಂದಿಗ ಸಪಧಿವಸುತಿತರುವ ಯೋ ಆ ಪಾಂಡವರ ೊಂದಿಗ
ಸಮರದಲ್ಲಿ ಯುದಧಮಾಡು. ನಮಮ ಯುದಧದಿಂದ ನಿೋನು ಓಡಿ
ಹ ೊೋಗುವುದನೊು ನ ೊೋಡುತ ೋತ ನ .”

ಪಾಂಡವ ಸ ೋನ ಯಲ್ಲಿರುವ ರಥಾತಿರಥಿಗಳ ವಣವನ


ಆಗ ಮಹಾಮನಸಿವ ರಾಜಾ ಧಾತವರಾಷ್ರನು ಹ ೋಳಿದನು:
“ಗಾಂಗ ೋಯ! ನನುನುು ನ ೊೋಡು! ಏಕ ಂದರ ಮಹಾ
ಕಾಯವವನ ುಸಗಬ ೋಕಾಗಿದ . ಎಲಿಕಿಕಂತ ಮದಲು ನನಗ
ಪ್ರಮ ಶ ರೋಯಸಕರವಾದುದನುು ಯೋಚಿಸಿ. ನಿೋವಿಬಬರೊ
ನನಗ ಮಹಾ ಕಾಯವಗಳನುು ಮಾಡುತಿತೋರಿ. ಇನುು ನಾನು
ಶ್ತುರಗಳ ರರ್ಸತತಮರ, ಅವರ ಅತಿರರ್ರ ಮತುತ
ರರ್ಯೊರ್ಪ್ರ ಕುರಿತು ಕ ೋಳಬಯಸುತ ೋತ ನ . ಶ್ತುರಗಳ
ಬಲಾಬಲಗಳನುು ಕ ೋಳಲು ಬಯಸುತ ೋತ ನ . ರಾತಿರ ಕಳ ದು
ಬ ಳಗಾದರ ಯುದಧ ನಡ ಯಲ್ಲದ !”

ಭೋಷ್ಮನು ಹ ೋಳಿದನು:

“ನೃಪ್! ನಾನು ಇಲ್ಲಿರುವ ರರ್ರನುು, ಅತಿರರ್ರನುು ಮತುತ


ಅಧವರರ್ರನೊು ಎಣಿಸಿದ ುೋನ . ಈಗ ನಿನಗ ಕುತೊಹಲವಿದುರ
ಪಾಂಡವರಲ್ಲಿದುವರ ಕುರಿತು, ಪಾಂಡವರ ಬಲದಲ್ಲಿರುವ
ರರ್ರ ಎಣಿಕ ಯನುು ವಸುಧಾಧಿಪ್ರ ೊಂದಿಗ ಕ ೋಳು. ಸವಯಂ
ರಾಜಾ ಪಾಂಡವ ಕುಂತಿನಂದನನು ರಥ ೊೋದಾರನು. ಅವನು
516
ಸಮರದಲ್ಲಿ ಅಗಿುಯಂತ ಸಂಚರಿಸುತಾತನ ಎನುುವುದರಲ್ಲಿ
ಸಂಶ್ಯವಿಲಿ. ಭೋಮಸ ೋನನು ಎಂಟು ರರ್ರ
ಗುಣಸಮಿಮತನಾಗಿದಾುನ . ಸಾವಿರ ಆನ ಗಳ ಬಲವನುುಳಳ ಆ
ಮಾನಿೋ ತ ೋಜಸಿವಯು ಮನುಷ್ಾನಲಿ. ಇಬಬರು
ಮಾದಿರೋಪ್ುತರರೊ ರರ್ರು. ಈ ಪ್ುರುಷ್ಷ್ವಭರಿಬಬರೊ
ಅಶ್ವನಿಯರಂತ ರೊಪ್ ಮತುತ ತ ೋಜಸು್ಗಳಿಂದ
ಸಮನಿವತರಾಗಿದಾುರ . ತಮಮ ಕ ಿೋಶ್ಗಳನುು ಸಮರಿಸಿಕ ೊಳುಳತಾತ
ಇವರು ಸ ೋನ ಗಳ ಮುಂಬಾಗದಲ್ಲಿ ರುದರರಂತ
ಸಂಚರಿಸುತಿತರುತಾತರ ಎನುುವುದರಲ್ಲಿ ನನಗ ಸಂಶ್ಯವಿಲಿ. ಈ
ಎಲಿ ಮಹಾತಮರೊ ಶಾಲಸಕಂಧಗಳಂತ ಎತತರವಾಗಿದಾುರ .
ಪ್ರಮಾಣದಲ್ಲಿ ಅವರು ಉಳಿದ ಪ್ುರುಷ್ರಿಗಿಂತ ಒಂದು
ಅಳತ ಹ ಚಿಚನವರು. ಎಲಾಿ ಪಾಂಡುಪ್ುತರರೊ ಮಹಾಬಲರು,
ಸಿಂಹಸಂಹನನರು. ಎಲಿರೊ ಬರಹಮಚಯವವನುು
ಪಾಲ್ಲಸುವವರು, ತಪ್ಸಿವಗಳು ಕೊಡ. ವಿನಿೋತರಾಗಿದುರೊ ಈ
ಪ್ುರುಷ್ವಾಾಘ್ರರು ವಾಾಘ್ರದಂತ ಬಲ ೊೋತಕಟರು. ಎಲಿರೊ
ವ ೋಗದಲ್ಲಿ, ಎಸ ಯುವುದರಲ್ಲಿ ಮತುತ ಹ ೊೋರಾಡುವುದರಲ್ಲಿ
ಅತಿಮಾನುಷ್ರು. ದಿಗಿವಜಯದ ಸಮಯದಲ್ಲಿ ಎಲಿರೊ
ಮಹಿೋಪಾಲರನುು ಗ ದುವರು. ಯಾವ ಪ್ುರುಷ್ನೊ ಅವರ
ಆಯುಧಗಳನುು, ಗದ ಗಳನುು ಮತುತ ಶ್ರಗಳನುು ಬಳಸಲಾರ.
ಅವರ ಧನುಸ್ನೊು ಕಟಿಲಾರರು. ಅವರ ಗದ ಯನುು

517
ಎತತಲಾರರು. ಬಾಣಗಳನುು ತಡ ಹಿಡಿಯಲಾರರು.
ಬಾಲಕರಾಗಿದಾುಗ ಕೊಡ ವ ೋಗದಲ್ಲಿ, ಗುರಿಯಿಡುವುದರಲ್ಲಿ,
ಅಪ್ಹರಿಸಿಕ ೊಂಡು ಹ ೊೋಗುವುದರಲ್ಲಿ, ತಿನುುವುದರಲ್ಲಿ, ಮತುತ
ಸ ಣಸಾಡುವುದರಲ್ಲಿ ಎಲಿರೊ ನಿಮಗಿಂತ ವಿಶ್ಷ್ಿರಾಗಿದುರು.
ವಾಾಘ್ರರಂತ ಬಲ ೊೋತಕಟರಾದ ಅವರು ರಣದಲ್ಲಿ ನಿನು
ಸ ೈನಾವನುು ಎದುರಿಸಿ ವಿಧವಂಸಗ ೊಳಿಸುತಾತರ . ಅವರನುು
ಎದುರಿಸುವ ಸಾಹಸ ಮಾಡಬ ೋಡ! ಒಬ ೊಬಬಬರನಾುಗಿ
ಅವರು ಸಂಗಾರಮದಲ್ಲಿ ಎಲಿ ಮಹಿೋಕ್ಷ್ತರನುು ಕ ೊಲಿಬಲಿರು.
ರಾಜಸೊಯದಲ್ಲಿ ಏನಾಯಿತ ನುುವುದನುು ಪ್ರತಾಕ್ಷವಾಗಿ ನಿೋನು
ನ ೊೋಡಿದಿುೋಯ. ದೊಾತದಲ್ಲಿ ದೌರಪ್ದಿಗಾದ ಪ್ರಿಕ ಿೋಶ್ವನುು
ಮತುತ ಚಾಳಿಸುವ ಮಾತುಗಳನುು ಸವರಿಸಿಕ ೊಂಡು ಅವರು
ಸಂಗಾರಮದಲ್ಲಿ ಕಾಲರಂತ ಸಂಚರಿಸುತಾತರ . ನಾರಾಯಣನ
ಸಹಾಯವನುು ಪ್ಡ ದಿರುವ ಲ ೊೋಹಿತಾಕ್ಷ ಗುಡಾಕ ೋಶ್ನ
ಸದೃಶ್ನಾಗಿರುವ ರರ್ನು ಎರಡೊ ಸ ೋನ ಗಳಲ್ಲಿ
ಕಂಡುಬರುವುದಿಲಿ. ಹಿಂದ ದ ೋವತ ಗಳಲ್ಲಿಯಾಗಲ್ಲೋ,
ದಾನವರಲ್ಲಿಯಾಗಲ್ಲೋ, ಉರಗರಲ್ಲಿಯಾಗಲ್ಲೋ,
ರಾಕ್ಷಸರಲ್ಲಿಯಾಗಲ್ಲೋ, ಯಕ್ಷರಲ್ಲಿಯಾಗಲ್ಲೋ, ಇನುು ನರರಲ ಿೋನು
ಧಿೋಮಂತ ಪಾರ್ವನಂತ ಸಮಾಯುಕತನಾಗಿರುವ ರರ್ನನುು
ಭೊತದಲ್ಲಿಯಾಗಲ್ಲೋ ಅರ್ವಾ ಭವಿಷ್ಾದಲ್ಲಿಯಾಗಲ್ಲೋ
ಇರುವರ ಂದು ನಾನು ಕ ೋಳಿಲಿ. ವಾಸುದ ೋವನು ಸಾರಥಿ.

518
ಧನಂಜಯನು ಯೋದಧ. ಗಾಂಡಿೋವವು ದಿವಾ ಧನುಸು್.
ಕುದುರ ಗಳು ಗಾಳಿಯಂತ ಹ ೊೋಗಬಲಿವುಗಳು. ಅವನ ದಿವಾ
ಕವಚವು ಅಭ ೋದಾವಾದುದು. ಎರಡು ಮಹಾ ಭತತಳಿಕ ಗಳು
ಅಕ್ಷಯವಾದವುಗಳು. ಅವನ ಅಸರಗುಚಛಗಳು
ಮಹ ೋಂದರನದು, ರುದರನದು, ಕುಬ ೋರನದು, ಯಮನದು,
ವರುಣನದು. ಅವನ ಗದ ಯು ನ ೊೋಡಲು ಉಗರವಾದುದು.
ಅವನಲ್ಲಿ ಮುಖ್ಾವಾಗಿ ವಜಾರದಿ ನಾನಾ ಪ್ರಹರಣಗಳಿವ .
ಒಂದ ೋ ರರ್ದಲ್ಲಿ ಸಹಸಾರರು ಹಿರಣಾಪ್ುರವಾಸಿನಿ
ದಾನವರನುು ಸಂಹರಿಸಿದನು. ಇವನ ಸದೃಶ್ರಾದ ರರ್ರು
ಯಾರಿದಾುರ ? ಈ ಸಂರಂಭೋ, ಬಲವಾನ್, ಸತಾವಿಕರಮಿ
ಮಹಾಬಾಹುವು ತನು ಸ ೋನ ಯನುು ರಕ್ಷ್ಸಿಕ ೊಂಡು ನಿನು
ಸ ೋನ ಯನುು ಹ ೊಡ ದುರುಳಿಸಬಲಿನು. ಧನಂಜಯನನುು ನಾನು
ಅರ್ವಾ ಆಚಾಯವನು ಎದುರಿಸಬಲ ಿವು. ಎರಡೊ
ಸ ೋನ ಗಳಲ್ಲಿ ಮೊರನ ಯವರು ಯಾರೊ ಇಲಿ. ಆ ರಥಿಯು
ಬಾಣಗಳ ಮಳ ಯನುು ಸುರಿಸಿ ಬ ೋಸಿಗ ಯ ಕ ೊನ ಯಲ್ಲಿ ಮಹಾ
ಭರುಗಾಳಿಯಿಂದ ಎಬಿಬಸಲಪಟಿ ಮೋಡಗಳಂತ
ಮೋಲ ೋರುತಾತನ . ಆದರ ವಾಸುದ ೋವನ ಸಹಾಯವನುು ಪ್ಡ ದ
ಕೌಂತ ೋಯನು ತರುಣ ಮತುತ ಕೌಶ್ಲ್ಲ. ನಾವಿಬಬರೊ
ವಯಸಾ್ದವರು, ರ್ಜೋಣವರಾದವರು.”

ಭೋಷ್ಮನ ಈ ಮಾತುಗಳನುು ಕ ೋಳಿ, ಪಾಂಡವ ೋಯರ ಪ್ುರಾತನ


519
ಸಾಮರ್ಾವವನುು ತಮಮ ಕಣುಮಂದ ಯೋ ನಡ ಯಿತ ೊೋ ಎನುುವಂತ
ನ ನಪಸಿಕ ೊಂಡು, ಆವ ೋಗ ಚಿಂತ ಗಳಿಂದ ಕೊಡಿ ರಾಜರ
ಕಾಂಚನಾಂಗದಿ, ಚಂದನ ರೊಷ್ಠತ, ತುಂಬಿದ ಬಾಹುಗಳು ಸಡಿಲವಾಗಿ
ಜ ೊೋತುಬಿದುವು. ಭೋಷ್ಮನು ಹ ೋಳಿದನು:

“ಮಹಾರಾಜ! ದೌರಪ್ದ ೋಯರ ಲಿರೊ ಐವರು ಮಹಾರರ್ರು.


ವ ೈರಾಟ್ಟೋ ಉತತರನೊ ಕೊಡ ಮಹಾರರ್ನ ಂದು ನನು ಮತ.
ಅಭಮನುಾವು ರರ್ಯೊರ್ಪ್ಯೊರ್ಪ್ನು. ಸಮರದಲ್ಲಿ
ಅವನು ಪಾರ್ವನ ಅರ್ವಾ ವಾಸುದ ೋವನ ಸಮನಾಗುತಾತನ .
ಅಸರಗಳಲ್ಲಿ ಲಘ್ುತವವನುು ಹ ೊಂದಿದ, ಚಿತರಯೋಧಿೋ, ಆ
ಮನಸಿವೋ ದೃಢವಿಕರಮಿಯು ತನು ತಂದ ಗುಂಟ್ಾದ
ಪ್ರಿಕ ಿೋಶ್ಗಳನುು ಸಂಸಮರಿಸಿಕ ೊಂಡು ವಿಕರಮವನುು
ತ ೊೋರಿಸುತಾತನ . ಮಾಧವ ಶ್ ರ ಸಾತಾಕಿಯು
ರರ್ಯೊರ್ಪ್ಯೊರ್ಪ್ನು. ಈ ವೃಷ್ಠಣಪ್ರವಿೋರನು
ಭಯವಿಲಿದವನು, ಜಯಿಸಲಸಾಧಾನು. ಉತತಮೌಜಸನು
ಮಹಾರರ್ನ ಂದು ನನು ಮತ. ನರಷ್ವಭ ವಿಕಾರಂತ
ಯುಧಾಮನುಾವು ರಥ ೊೋದಾರ. ಅವರಲ್ಲಿ ಬಹುಸಹಸರ
ರರ್ಗಳಿವ , ಆನ ಗಳಿವ ಮತುತ ಕುದುರ ಗಳಿವ . ಅವರು
ತನುವನುು ತಾರ್ಜಸಿ ಕುಂತಿೋಪ್ುತರನನುು
ಸಂತ ೊೋಷ್ಗ ೊಳಿಸಲ ೊೋಸುಗ ಪಾಂಡವರ ೊಂದಿಗ ನಿನು
ಸ ೋನ ಯು ವಿರುದಧ ಅಗಿು-ಮಾರುತಗಳಂತ ಪ್ರಸಪರರನುು
520
ಕರ ಯುತಾತ ಯುದಧಮಾಡುವರು. ವೃದಧರಾದ ವಿರಾಟ-
ದುರಪ್ದರಿಬಬರೊ ಸಮರದಲ್ಲಿ ಅಜ ೋಯರು. ಇಬಬರು
ಮಹಾವಿೋಯವರೊ ಪ್ುರುಷ್ಷ್ವಭರೊ ನನು ಪ್ರಕಾರ
ಮಹಾರರ್ರು. ವಯೋವೃದಧರಾಗಿದುರೊ ಇವರಿಬಬರು
ಕ್ಷತರಧಮವಪ್ರಾಯಣರು ತಮಮ ಪ್ರಮ
ಶ್ಕಿತಯನುುಪ್ಯೋಗಿಸಿ ವಿೋರರು ಹ ೊೋದ ಪ್ರ್ದಲ್ಲಿ ನಿಲುಿತಾತರ .
ಸಂಬಂಧದಿಂದ ಮತುತ ವಿೋಯವಬಲಾನವಯದಿಂದ ಈ
ಇಬಬರು ಆಯವರು, ಮಹ ೋಷ್ಾವಸರು ಸ ುೋಹಪಾಶ್ದಿಂದ
ಬಂಧಿತರಾಗಿದಾುರ . ಕಾರಣಗಳನುು ಪ್ಡ ದು ನರರ ಲಿರೊ
ಶ್ ರರು ಅರ್ವಾ ಹ ೋಡಿಗಳಾಗುತಾತರ . ಒಂದ ೋ
ಮಾಗವದಲ್ಲಿರುವ, ಪಾರ್ವನಲ್ಲಿ ದೃಢಭಕಿತಯನಿುಟ್ಟಿರುವ
ಇವರಿಬಬರೊ ಪಾರಣಗಳನುು ತ ೊರ ದು ಶ್ಕಿತಯಿಂದ
ಶ್ತುರಗಳ ೂಂದಿಗ ಹ ೊೋರಾಡುತಾತರ . ಒಂದ ೊಂದು
ಅಕ್ೌಹಿಣಿಯನುು ಹ ೊಂದಿರುವ, ಯುದಧದಲ್ಲಿ ದಾರುಣರಾದ
ಇವರಿಬಬರು ಸಂಬಂಧಿಭಾವವನುು ರಕ್ಷ್ಸಿಕ ೊಳುಳತಾತ
ಮಹಾಕಾಯವಗಳನ ುಸಗುತಾತರ . ಈ ಇಬಬರು ಲ ೊೋಕವಿೋರರು,
ಮಹ ೋಷ್ಾವಸರು ಆತಮಗಳನುು ತಾರ್ಜಸಿ ತಮಮ ಪ್ರತಾಯಗಳನುು
ರಕ್ಷ್ಸಿಕ ೊಳುಳತಾತ ಮಹಾಕಾಯವಗಳನ ುಸಗುತಾತರ .

ಪಾಂಚಾಲರಾಜನ ಮಗ, ಪ್ರಪ್ುರಂಜಯ ಶ್ಖ್ಂಡಿಯು


ಪಾರ್ವನ ರರ್ಮುಖ್ಾನ ಂದು ನನು ಮತ. ಇವನು ಹಿಂದಿನ
521
ಸಂಸಿಿತಿಯನುು ನಾಶ್ಪ್ಡಿಸಿ, ನಿನು ಸ ೋನ ಗಳಲ್ಲಿ ತನು ಪ್ರಮ
ಯಶ್ಸ್ನುು ಪ್ಸರಿಸುತಾತ ಸಂಗಾರಮದಲ್ಲಿ ಹ ೊೋರಾಡುತಾತನ .
ಅವನಲ್ಲಿ ಪಾಂಚಾಲರು ಮತುತ ಪ್ರಭದರಕರ ಬಹಳ
ಸ ೋನ ಗಳಿವ . ಅವನ ರರ್ಗುಂಪ್ುಗಳ ೂಡನ ಅವನು
ಮಹತಾಕಯವಗಳನುು ಮಾಡುತಾತನ . ಸವವ ಸ ೋನ ಗಳ
ಸ ೋನಾನಿೋ ದ ೊರೋಣಶ್ಷ್ಾ ಮಹಾರರ್ ಧೃಷ್ಿದುಾಮುನು
ಅತಿರರ್ನ ಂದು ನನು ಮತ. ಅವನು ಈ ಸಂಗಾರಮದಲ್ಲಿ
ರಣದಲ್ಲಿ ಶ್ತುರಗಳನುು ತುಂಡರಿಸಿ ಸಂಕುರದಧ ಪನಾಕಿೋ
ಭಗವಾನನು ಯುಗಕ್ಷಯದಲ್ಲಿ ಹ ೋಗ ೊೋ ಹಾಗ
ಹ ೊೋರಾಡುತಾತನ . ಅವನ ರರ್ಗಳ ಸ ೋನ ಯು ಸಂಯುಗದಲ್ಲಿ
ಅತಿ ದ ೊಡಡ ಸಾಗರದಂತ ಮತುತ ದ ೋವತ ಗಳದುಂತ ಇದ
ಎಂದು ರಣಪರಯರು ಹ ೋಳುತಾತರ . ಧೃಷ್ಿದುಾಮುನ ತನಯ
ಕ್ಷತರಧಮವನು ಬಾಲಕನಾಗಿದುರೊ ಅತಾಂತ ಶ್ರಮ
ಪ್ಟ್ಟಿದುದಕ ಕ ಅಧವರರ್ನ ಂದು ನನು ಮತ. ಶ್ಶ್ುಪಾಲನ
ಮಗ ವಿೋರ ಚ ೋದಿರಾಜ ಮಹ ೋಷ್ಾವಸ ಧೃಷ್ಿಕ ೋತುವು
ಪಾಂಡವರ ಸಂಬಂಧಿ ಮತುತ ಮಹಾರರ್. ಈ ಚ ೋದಿಪ್ತಿ
ಶ್ ರನು ಮಗನ ೊಂದಿಗ ಮಹಾರಥಿಗಳಿಗೊ ಮಾಡಲಸಾಧಾ
ಮಹಾ ಕಮವಗಳನುು ಮಾಡುತಾತನ . ಕ್ಷತರಧಮವರತನಾದ,
ಪ್ರಪ್ುರಂಜಯ ಕ್ಷತರದ ೋವನಾದರ ೊೋ ಪಾಂಡವರ
ರಥ ೊೋತತಮನ ಂದು ನನು ಮತ. ಜಯಂತ, ಅಮಿತೌಜಸ,

522
ಮಹಾರಥಿ ಸತಾರ್ಜತ್ ಇವರ ಲಿ ಮಹಾತಮ
ಪಾಂಚಾಲಸತತಮರೊ ಮಹಾರರ್ರ ೋ. ಅವರು ಆವ ೋಶ್ಗ ೊಂಡ
ಆನ ಗಳಂತ ಸಮರದಲ್ಲಿ ಹ ೊೋರಾಡುತಾತರ . ವಿಕಾರಂತರಾದ
ಅಜ ಮತುತ ಭ ೊೋಜರು ಪಾಂಡವರ ಮಹಾರರ್ರು.
ಪಾಂಡವರ ಸಹಾಯಕಾಕಗಿ ಪ್ರಮ
ಶ್ಕಿತಯನುುಪ್ಯೋಗಿಸುವರು. ಅವರಿಬಬರೊ ಶ್ೋರ್ಘರಸರರು,
ಚಿತರಯೋಧಿಗಳು, ಕುಶ್ಲರು ಮತುತ ದೃಢವಿಕರಮಿಗಳು. ಯುದಧ
ದುಮವದರಾದ ಐವರು ಕ ೋಕಯ ಸಹ ೊೋದರರ ಲಿರೊ
ರಥ ೊೋದಾರರು. ಎಲಿರು ಕ ಂಪ್ು ಧವಜವುಳಳವರು. ಕಾಶ್ಕ,
ಸುಕುಮಾರ, ನಿೋಲ, ರಾಜ ಸೊಯವದತತ, ಶ್ಂಖ್ ಮತುತ
ಮದಿರಾಶ್ವ ಇವರ ಲಿರೊ ರಥ ೊೋದಾರರು. ಎಲಿರೊ ಯುದಧ
ಲಕ್ಷಣವುಳಳವರು. ಎಲಿರೊ ಅಸರ ವಿದುಷ್ರು. ಎಲಿರೊ
ಮಹಾತಮರ ಂದು ನನು ಮತ. ವಾಧವಕ್ ೋಮಿಯು ನನು
ಮತದಲ್ಲಿ ಮಹಾನ್ ರರ್. ಚಿತರಯುಧನೊ ಕೊಡ ನನು
ಪ್ರಕಾರ ರರ್ಸತತಮ. ಇವನು ಸಂಗಾರಮದಲ್ಲಿ
ಶ ೋಭಸುವವನು. ಕಿರಿೋಟ್ಟಯ ಭಕತನೊ ಹೌದು. ಚ ೋಕಿತಾನ
ಮತುತ ಸತಾಧೃತಿ ಇಬಬರೊ ಪಾಂಡವರ ಮಹಾರರ್ರು.
ಇವರಿಬಬರು ಪ್ುರುಷ್ವಾಾಘ್ರರೊ ರಥ ೊೋದಾರರ ಂದು ನನು
ಮತ. ವಾಾಘ್ರದತತ ಮತುತ ಚಂದರಸ ೋನ. ಇವರಿಬಬರೊ
ಪಾಂಡವರ ರಥ ೊೋದರರು ಎನುುವುದು ನನು ಮತ. ಅದರಲ್ಲಿ

523
ಸಶ್ಯವಿಲಿ. ಕ ೊರೋಧಹಂತನ ಂಬ ಹ ಸರನುುಳಳ
ಸ ೋನಾಬಿಂದುವು ವಾಸುದ ೋವ ಮತುತ ಭೋಮಸ ೋನನ
ಸಮವ ಂದು ಕರ ಯುತಾತರ . ಅವನು ವಿಕರಮದಿಂದ ನಿನು
ಸ ೈನಿಕರ ೊಂದಿಗ ಹ ೊೋರಾಡುತಾತನ . ನನುನುು, ದ ೊರೋಣನನುು
ಮತುತ ಕೃಪ್ನನುು ಹ ೋಗ ಸನಾಮನಿಸುವ ಯೋ ಹಾಗ ಆ
ಸಮರಶಾಿಘ್ನೋ ರರ್ಸತತಮನನೊು ನಿೋನು ಮನಿುಸಬ ೋಕು.
ಪ್ರಮ ಶ್ೋರ್ಘರಸರನಾಗಿರುವ ಶಾಿಘ್ನಿೋಯ ಕಾಶ್ಾನು
ರಥ ೊೋತತಮ. ಆ ಪ್ರಪ್ುರಂಜಯನು ಏಕರರ್ನ ಂದು ನನು
ಮತ. ದುರಪ್ದನ ಮಗ ಯುವಕ ಅಮರಶಾಿಘ್ನೋ ಸತಾರ್ಜತುವು
ಯುದಧದಲ್ಲಿ ವಿಕಾರಂತ ಮತುತ ನನು ಪ್ರಕಾರ ಎಂಟು ರರ್ರಿಗ
ಸಮ. ಧೃಷ್ಿದುಾಮುನ ಸರಿಸಾಟ್ಟಯಾದ ಅವನು
ಅತಿರರ್ತವವನುು ಪ್ಡ ಯುತಾತನ . ಪಾಂಡವರ ಯಶ್ಸ್ನುು
ಬಯಸಿ ಪ್ರಮ ಕಮವಗಳನುು ಮಾಡುತಾತನ . ಪಾಂಡವರಲ್ಲಿ
ಅನುರಕತನಾಗಿರುವ ರರ್ರಲ್ಲಿಯೊ ಅಪ್ರನಾಗಿರುವ
ಮಾಹಾನ್ ಪಾಂಡಾರಾಜನು ಮಹಾವಿೋರ ಮತುತ ಶ್ ರ
ಧುರಂಧರ. ಮಹ ೋಷ್ಾವಸ ದೃಢಧನಿವಯು ಪಾಂಡವರ
ರಥ ೊೋತತಮ. ಶ ರೋಣಿಮಾನ ಮತುತ ಪಾಥಿವವ
ವಸುದಾನರಿಬಬರೊ ಅತಿರರ್ರ ಂದು ನನು ಮತ.

ಪಾಂಡವರ ಮಹಾರಥಿ ರ ೊೋಚಮಾನನು ರಣದಲ್ಲಿ


ಶ್ತುರಸ ೋನ ಯಂದಿಗ ಅಮರನಂತ ಹ ೊೋರಾಡುತಾತನ .
524
ಮಹ ೋಷ್ಾವಸ, ಮಹಾಬಲ್ಲ, ಭೋಮಸ ೋನನ ಸ ೊೋದರಮಾವ,
ಪ್ುರುರ್ಜತ್ ಕುಂತಿಭ ೊೋಜನು ಅತಿರರ್ನ ಂದು ನನು
ಅಭಪಾರಯ. ಈ ಮಹ ೋಷ್ಾವಸನು ವಿೋರ, ಅನುಭವಿ ಮತುತ
ನಿಪ್ುಣ, ಚಿತರಯೋಧಿ, ಶ್ಕತ ಮತುತ ರರ್ಪ್ುಂಗವನ ಂದು ನನು
ಅಭಪಾರಯ. ಮಘ್ವತನು ದಾನವರ ೊಂದಿಗ ಹ ೋಗ ೊೋ ಹಾಗ
ಅವನು ವಿಕರಮದಿಂದ ಯುದಧಮಾಡುತಾತನ . ಅವನ
ಯೋಧರ ಲಿರೊ ವಿಖ್ಾಾತರು ಮತುತ ಯುದಧ ವಿಶಾರದರು.
ತನು ತಂಗಿಗ ಒಳಿತನುು ಮಾಡಲು, ಪಾಂಡವರ
ಪರಯಹಿತನಿರತನಾಗಿರುವ ಆ ವಿೋರ ನೃಪ್ನು ಸಂಗರದಲ್ಲಿ
ಮಹಾಕಾಯವಗಳನ ುಸಗುತಾತನ . ಭೋಮಸ ೋನನ ಮಗ
ಹ ೈಡಿಂಬಿ ರಾಕ್ಷಸ ೋಶ್ವರ ಬಹುಮಾಯಾವಿಯೊ ಕೊಡ.
ರರ್ಸಮೊಹಗಳ ನಾಯಕನು. ಆ ಸಮರಪರಯನು
ಸಮರದಲ್ಲಿ ಮಾಯಯಿಂದ ಯುದಧಮಾಡುತಾತನ . ಅವನ
ವಶ್ವತಿವ ಸಚಿವ ರಾಕ್ಷಸರೊ ಕೊಡ ಶ್ ರರು. ಇವರು ಮತುತ
ಇತರ ನಾನಾ ಜನಪ್ದ ೋಶ್ವರರು ಬಹುಸಂಖ್ ಾಗಳಲ್ಲಿ
ವಾಸುದ ೋವನ ನಾಯಕತವದಲ್ಲಿ ಪಾಂಡವರಿಗಾಗಿ ಸ ೋರಿದಾುರ .
ಇವರು ಮಹಾತಮ ಪಾಂಡವರ ಪ್ರಧಾನ ರಥಿಗಳು,
ಅತಿರಥಿಗಳು, ಅಧವರಧಿಗಳು ಎಂದು ಎನಿಸಿಕ ೊಂಡವರು.
ಇವರು ಮಹ ೋಂದರನಂತಿರುವ ವಿೋರ ಕಿರಿೋಟ್ಟಯಿಂದ
ಪಾಲ್ಲಸಲಪಟಿ ಯುಧಿಷ್ಠಿರನ ಭಯಂಕರ ಸ ೋನ ಯನುು

525
ನಡ ಸುವರು. ನಿನು ವಿರುದಧ ಜಯವನುು ಬಯಸಿ ಸಮರಕ ಕ
ಬಂದಿರುವ ಇವರ ೊಂದಿಗ ನಾನು ನಿನಗಾಗಿ ರಣದಲ್ಲಿ
ಜಯವನುು ಅರ್ವಾ ಮರಣವನುು ಬಯಸಿ ಹ ೊೋರಾಡುತ ೋತ ನ .
ಚಕರ-ಗಾಂಡಿೋವಧಾರಿಗಳಾದ ಪ್ುರುಷ್ ೊೋತತಮರಾದ ಪಾರ್ವ-
ವಾಸುದ ೋವರನುು ಸಂಧಾಾಸಮಯದಲ್ಲಿ ಸೊಯವ-ಚಂದರರನುು
ಎದುರಾಗುವಂತ ಎದುರಿಸುತ ೋತ ನ .

ಸ ೋನ ಯಂದಿಗ ನಿನು ರಣದ ಮೊಧವನಿಯಲ್ಲಿದುುಕ ೊಂಡು


ರಥ ೊೋದಾರ ಪಾಂಡುಪ್ುತರರ ಸ ೈನಿಕರನುು ಎದುರಿಸುತ ೋತ ನ .
ಕೌರವ ೋಂದರ! ಪ್ರಧಾನರಾದ ಈ ರರ್-ಅತಿರರ್ರ ಕುರಿತು
ನಾನು ನಿನಗ ಹ ೋಳಿದ ುೋನ . ಅಧವರರ್ರ ನಿಸಿಕ ೊಂಡಿರುವ
ಕ ಲವರ ಕುರಿತೊ ಕೊಡ ನಿನಗ ಹ ೋಳಿದ ುೋನ . ಅಜುವನ,
ವಾಸುದ ೋವ ಮತುತ ಅಲ್ಲಿರುವ ಅನಾ ಪಾಥಿವವರ ಲಿರನೊು
ತಡ ದು ನಿನು ಸ ೋನ ಯನುು ರಕ್ಷ್ಸುತ ೋತ ನ . ಆದರ ಬಾಣಗಳನುು
ಹಿಡಿದು ನನುನುು ಎದುರಿಸಿ ಬರುವ ಪಾಂಚಾಲಾ
ಶ್ಖ್ಂಡಿಯನುು ನ ೊೋಡಿ ನಾನು ಅವನನುು ಕ ೊಲುಿವುದಿಲಿ.
ತಂದ ಗ ಪರಯವಾದುದನುು ಮಾಡಲ ೊೋಸುಗ ಹ ೋಗ ನಾನು
ರಾಜಾಪಾರಪತಯನುು ಪ್ರಿತಾರ್ಜಸಿ ಬರಹಮಚಯವದಲ್ಲಿ
ಧೃತವರತನಾದ ಎಂದು ಲ ೊೋಕಕ ಕೋ ತಿಳಿದಿದ .
ಚಿತಾರಂಗದನನುು ಕೌರವರ ರಾಜಾಕ ಕ ಅಭಷ್ ೋಕಿಸಿ, ಬಾಲಕ
ವಿಚಿತರವಿೋಯವನನುು ಯುವರಾಜನಾಗಿ ಅಭಷ್ ೋಕಿಸಿದ ನು.
526
ಪ್ೃಥಿವಯಲ್ಲಿ ಎಲಿ ರಾಜರುಗಳಲ್ಲಿ ನನು ದ ೋವವರತತವವನುು
ಪ್ಸರಿಸಿ ನಾನು ಸಿರೋಯನುು ಅರ್ವಾ ಹಿಂದ
ಸಿರೋಯಾಗಿದುನ ಂದು ತಿಳಿದಿರುವವನನುು ಎಂದೊ
ಕ ೊಲುಿವುದಿಲಿ. ಶ್ಖ್ಂಡಿಯು ಮದಲು ಹ ಣಾಣಗಿದು ಎಂದು
ನಿೋನು ಕ ೋಳಿರಬಹುದು. ಹ ಣಾಣಗಿ ಹುಟ್ಟಿ ನಂತರ ಗಂಡಾದ
ಅವನ ೊಡನ ನಾನು ಯುದಧಮಾಡುವುದಿಲಿ. ಕುಂತಿೋಸುತರನುು
ಬಿಟುಿ ಸಮರದಲ್ಲಿ ಎದುರಾಗುವ ಅನಾ ಎಲಿ ಪಾಥಿವವರನೊು
ಸಂಹರಿಸುತ ೋತ ನ .”

ದುಯೋವಧನನು ಹ ೋಳಿದನು:

“ಭರತಶ ರೋಷ್ಿ! ಸಮರದಲ್ಲಿ ಬಾಣಗಳನುು ಗುರಿಯಿಟುಿ


ನಿನುನುು ಕ ೊಲಿಲು ಬರುವ ಶ್ಖ್ಂಡಿಯನುು ನ ೊೋಡಿಯೊ
ಅವನನುು ನಿೋನು ಕ ೊಲಿದ ೋ ಇರಲು ಕಾರಣವ ೋನು? ಮದಲು
ನಿೋನು ಹ ೋಳಿದ ು – ಸ ೊೋಮಕರ ೊಂದಿಗ ಪಾಂಡವರನುು
ವಧಿಸುತ ೋತ ನ ಂದು. ಅದನುು ನನಗ ಹ ೋಳು.”

ಭೋಷ್ಮನು ಹ ೋಳಿದನು:

“ದುಯೋವಧನ! ವಸುಧಾಧಿಪ್ರ ೊಂದಿಗ ಕ ೋಳು. ಏಕ ನಾನು


ಯುದಧದಲ್ಲಿ ಎದುರಾದ ಶ್ಖ್ಂಡಿಯನುು
ಕ ೊಲುಿವುದಿಲಿವ ಂದು.” ಆಗ ಭೋಷ್ಮನು ದುರ್ೋೋಧನನಿಗೆ
ಅಂಬೊೋಪಾಽಖ್ಾಯನವನುು ವರ್ಣೋಸಿ, ಹೆೋಳಿದನು:
527
“ಯುದಧದಲ್ಲಿ ಪಾಂಚಾಲ ಶಿಖ್ಂಡಿಯು ಧನುಸ್ನುು ಹಿಡಿದು
ನನ ೊುಡನ ಯುದಧಮಾಡಲು ಬಂದರ ನಾನು ಅವನನುು
ಒಂದು ಕ್ಷಣವೂ ನ ೊೋಡುವುದಿಲಿ, ಅವನನುು
ಹ ೊಡ ಯುವುದೊ ಇಲಿ. ಸಿರೋಯರ, ಹಿಂದ ಸಿರೋಯಾಗಿದುವರ,
ಸಿರೋಯರ ಹ ಸರಿದುವರ, ಸಿರೋಯರ ರೊಪ್ದಲ್ಲಿದುವರ ಮೋಲ
ನಾನು ಬಾಣಪ್ರಯೋಗ ಮಾಡುವುದಿಲಿ ಎನುುವ, ಸದಾ
ನಡ ಸಿಕ ೊಂಡು ಬರುತಿತರುವ ನನು ಈ ವರತವು
ಭೊಮಿಯಲ್ಲಿಯೋ ವಿಶ್ುರತವಾಗಿದ . ಈ ಕಾರಣದಿಂದಲ ೋ
ನಾನು ಶ್ಖ್ಂಡಿಯನುು ಹ ೊಡ ಯುವುದಿಲಿ. ಮಗೊ!
ಶ್ಖ್ಂಡಿಯ ಮಹಾ ಜನಮವ ೋನ ಂದು ನಿನಗ ತಿಳಿಸಿದ ುೋನ .
ಸಮರದಲ್ಲಿ ಆ ಆತತಾಯಿಯನುು ನಾನು ಸಂಹರಿಸುವುದಿಲಿ.
ಸಿರೋಯನುು ಕ ೊಲುಿವುದರ ಮದಲು ಭೋಷ್ಮನು ತನುನುು
ಕ ೊಂದುಕ ೊಳುಳತಾತನ . ಆದುದರಿಂದ ಅವನು ಸಮರದಲ್ಲಿ
ನಿಂತಿರುವುದನುು ನ ೊೋಡಿಯೊ ನಾನು ಅವನನುು
ಕ ೊಲುಿವುದಿಲಿ.”

ಇದನುು ಕ ೋಳಿದ ಕೌರವಾ ರಾಜಾ ದುಯೋವಧನನು ಒಂದು ಕ್ಷಣ


ಯೋಚಿಸಿ ಅದು ಭೋಷ್ಮನಿಗ ಯುಕತವಾದುದು ಎಂದು
ತಿೋಮಾವನಿಸಿದನು.

ಭೋಷ್ಾಮದಿಗಳ ಶ್ಕಿತಯ ಕುರಿತ ಚಚ ವ

528
ರಾತಿರಯು ಕಳ ದು ಬ ಳಗಾಗಲು ದುಯೋವಧನನು ಪ್ುನಃ ಸವವ
ಸ ೋನ ಯ ಮಧ ಾ ಪತಾಮಹನನುು ಕ ೋಳಿದನು:
“ಗಾಂಗ ೋಯ! ಪಾಂಡವನ ಈ ಉತತಮ ಸ ೈನಾವನುು, ನರ-
ನಾಗ-ಅಶ್ವ ಮತುತ ಮಹಾರರ್ಗಳ ಸಂಕುಲದಿಂದ ಕೊಡಿದ,
ಧೃಷ್ಿದುಾಮುನ ನಾಯಕತವದಲ್ಲಿ ಲ ೊೋಕಪಾಲಕರಂತಿರುವ
ಭೋಮಾಜುವನರ ೋ ಮದಲಾದವರ ರಕ್ಷಣ ಯಲ್ಲಿರುವ,
ಗ ಲಿಲಸಾಧಾವಾದ, ತಡ ಯಲಸಾಧಾವಾದ ಸಾಗರದಂತ
ಉಕಿಕ ಬರುತಿತರುವ, ದ ೋವತ ಗಳಿಂದಲೊ
ಅಲುಗಾಡಿಸಲಸಾಧಾವಾದ ಈ ಸ ೋನಾ ಸಾಗರವನುು
ನಿೋನಾಗಲ್ಲೋ, ಅರ್ವಾ ಮಹ ೋಷ್ಾವಸ ಆಚಾಯವನಾಗಲ್ಲೋ,
ಅರ್ವಾ ಮಹಾಬಲ್ಲ ಕೃಪ್ನಾಗಲ್ಲೋ, ಅರ್ವಾ ಸಮರಶಾಿಘ್ನೋ
ಕಣವನಾಗಲ್ಲೋ ಅರ್ವಾ ದಿವಜಸತತಮ ದೌರಣಿಯಾಗಲ್ಲೋ
ಎಷ್ುಿಸಮಯದಲ್ಲಿ ಮುಗಿಸಬಲಿರು? ಏಕ ಂದರ ನನು
ಬಲದಲ್ಲಿರುವ ನಿೋವ ಲಿರೊ ದಿವಾಾಸರವಿದುಷ್ರು. ಇದನುು
ತಿಳಿಯಲು ನಾನು ಇಚಿಛಸುತ ೋತ ನ . ನಿತಾವೂ ಇದರ ಕುರಿತು ನನು
ಹೃದಯದಲ್ಲಿ ಪ್ರಮ ಕುತೊಹಲವಿದ . ಅದನುು ನನಗ
ಹ ೋಳಬ ೋಕು.”

ಭೋಷ್ಮನು ಹ ೋಳಿದನು:

“ಪ್ೃಥಿವಿೋಪ್ತ ೋ! ಅಮಿತರರ ಮತುತ ನಮಮವರ ಬಲಾಬಲಗಳ

529
ಕುರಿತು ನಿೋನು ಕ ೋಳಿರುವ ಇದು ನಿನಗ ಅನುರೊಪ್ವಾದುದು.
ರಣದಲ್ಲಿ ನನು ಶ್ಕಿತಯ ಗಡಿಯೋನ ನುುವುದನುು, ರಣದಲ್ಲಿ ನನು
ಭುಜಗಳ ಅಸರವಿೋಯವವನುು ಕ ೋಳು. ಸಾಮಾನಾ ಜನರು
ಯುದಧಮಾಡುವಾಗ ಆಜವವದಿಂದಲ ೋ ಯುದಧ ಮಾಡಬ ೋಕು.
ಮಾಯಾವಿಯಂದಿಗ ಮಾಯಾಯುದಧವನುು ಮಾಡಬ ೋಕು.
ಇದು ಧಮವನಿಶ್ಚಯ. ಪಾಂಡವರ ಸ ೋನ ಯನುು ದಿನ ದಿನವೂ
ಮಧಾಾಹುದ ಮದಲ ಭಾಗವನಾುಗಿಸಿ ನಾನು ಕ ೊಲಿಬಲ ಿ.
ಹತುತಸಾವಿರ ಯೋಧರನುು ಒಂದು ಭಾಗವನಾುಗಿ
ಮಾಡಿಕ ೊಂಡು ಒಂದು ಸಾವಿರ ರಥಿಕರು ಒಂದು
ಭಾಗವಾಗುತಾತರ ಎಂದು ನನು ಮತ. ಈ ರಿೋತಿಯ
ವಿಧಾನದಿಂದ ಸದಾ ಸನುದಧನಾಗಿ ಮೋಲ ನಿಂತಿದುರ ನಾನು
ಈ ಸ ೋನ ಯನುು ಸಮಯದಲ್ಲಿ ಕ ೊನ ಗಾಣಿಸಬಹುದು.
ಒಂದುವ ೋಳ ನೊರುಸಾವಿರರನುು ಸಂಹರಿಸುವ ಮಹಾ
ಅಸರಗಳನುು ಪ್ರಯೋಗಿಸಿದರ ಸಮರದಲ್ಲಿ ನಿಂತು ಒಂದು
ತಿಂಗಳಲ್ಲಿ ಕ ೊಲಿಬಹುದು.”

ಭೋಷ್ಮನ ಆ ಮಾತುಗಳನುು ಕ ೋಳಿ ರಾಜಾ ದುಯೋವಧನನು


ಅಂಗಿರಸರಲ್ಲಿ ಶ ರೋಷ್ಿನಾದ ದ ೊರೋಣನನುು ಪ್ರಶ್ುಸಿದನು.

“ಆಚಾಯವ! ಪಾಂಡುಪ್ುತರರ ಸ ೈನಿಕರನುು ಎಷ್ುಿ


ಸಮಯದಲ್ಲಿ ಕ ೊಲಿಬಲ್ಲಿರಿ?” ಇದಕ ಕ ನಗುತಾತ ದ ೊರೋಣನು

530
ಉತತರಿಸಿದನು. “ಕುರುಶ ರೋಷ್ಿ! ಮುದುಕನಾಗಿದ ುೋನ . ಪಾರಣವು
ಮಂದವಾಗಿ ನಡ ದುಕ ೊಳುಳತಿತದ . ಶಾಂತನವ ಭೋಷ್ಮನಂತ
ನಾನೊ ಕೊಡ ಅಸಾರಗಿುಯಿಂದ ಪಾಂಡವರ ಸ ೋನ ಯನುು
ಒಂದು ತಿಂಗಳಲ್ಲಿ ಸುಡಬಲ ಿನ ಂದ ನಿಸುತತದ . ಇದು ನನು
ಶ್ಕಿತಯ ಮಿತಿ. ಮತುತ ಇದು ನನು ಬಲದ ಮಿತಿ.”

ಎರಡ ೋ ತಿಂಗಳುಗಳು ಸಾಕ ಂದು ಶಾರದವತ ಕೃಪ್ನು ಹ ೋಳಿದನು.


ದ್ೌರಣಿಯಾದರ ೊೋ ಹತುತ ರಾತಿರಗಳಲ್ಲಿ ಬಲಕ್ಷಯಮಾಡುತ ೋತ ನ ಂದು
ಪ್ರತಿಜ್ಞ ಮಾಡಿದನು. ಮಹಾಸರಗಳನುು ತಿಳಿದಿದು ಕಣವನು ಐದು
ರಾತಿರಗಳಲ ಿಂದು ಪ್ರತಿಜ್ಞ ಮಾಡಿದನು. ಸೊತಪ್ುತರನ ಆ ಮಾತುಗಳನುು
ಕ ೋಳಿ ಸಾಗರಗ ಯ ಸುತನು ಜ ೊೋರಾಗಿ ನಕುಕ ಹಾಸಾದ ಈ
ಮಾತುಗಳನಾುಡಿದನು:

“ರಾಧ ೋಯ! ರಣದಲ್ಲಿ ನಿೋನು ಎಲ್ಲಿಯವರ ಗ


ಬಾಣಖ್ಡಗಧನುಧವರನಾದ ಪಾರ್ವನನುು, ಜ ೊತ ಯಲ್ಲಿ
ರರ್ವನ ೊುೋಡಿಸುವ ಅಚುಾತ ವಾಸುದ ೋವನನುು
ಎದುರಿಸುವುದಿಲಿವೊೋ ಅಲ್ಲಿಯ ವರ ಗ ನಿನಗಿಷ್ಿ ಬಂದುದನುು
ಹ ೋಳಬಹುದು. ನಂತರವೂ ನಿನಗಿಷ್ಿವಾದಂತ
ಹ ೋಳಿಕ ೊಳಳಬಹುದು!”

ಅಜುವನವಾಕಾ
ಇದನುು ಕ ೋಳಿದ ಕೌಂತ ೋಯನು ಎಲಿ ತಮಮಂದಿರನೊು ಕರ ಯಿಸಿ
531
ಏಕಾಂತದಲ್ಲಿ ಈ ಮಾತನಾುಡಿದನು:
“ಧಾತವರಾಷ್ರನ ಸ ೋನ ಯಲ್ಲಿರುವ ನನು ಚಾರಕರು ಅವರ
ಪ್ರವೃತಿತಗಳನುು ಬ ಳಿಗ ಗ ಬಂದು ಹ ೋಳಿದರು. ದುಯೋವಧನನು
ಆಪ್ಗ ೋಯ ಮಹಾವರತನಿಗ ಕ ೋಳಿದನಂತ - “ಪ್ರಭ ೊೋ!
ಪಾಂಡವರ ಸ ೋನ ಯನುು ನಾಶ್ಪ್ಡಿಸಲು ಎಷ್ುಿ ಸಮಯವು
ಬ ೋಕಾಗುತತದ ?” ಸುದುಮವತಿ ಧಾತವರಾಷ್ರನಿಗ ಅವನು
ಒಂದು ತಿಂಗಳು ಎಂದು ಹ ೋಳಿದನಂತ . ದ ೊರೋಣನೊ ಕೊಡ
ಅಷ್ ಿೋ ಸಮಯ ಸಾಕ ಂದು ಹ ೋಳಿದನ ಂದು ತಿಳಿದಿದ ುೋವ .
ಗೌತಮನು ಅದಕೊಕ ಎರಡು ಪ್ಟುಿ ಸಮಯ ಬ ೋಕ ಂದನಂತ .
ಮಹಾಸರವಿದು ದೌರಣಿಯು ಹತುತ ರಾತಿರಗಳಲ್ಲಿ ಎಂದು ಪ್ರತಿಜ್ಞ
ಮಾಡಿದನ ಂದು ಕ ೋಳಿದ ುೋವ . ಹಾಗ ಯೋ ದಿವಾಾಸರವಿದು
ಕಣವನು ಕುರುಸಂಸದಿಯಲ್ಲಿ ಐದ ೋ ದಿವಸಗಳಲ್ಲಿ ಸ ೈನಾವನುು
ಸಂಹರಿಸುವುದಾಗಿ ಪ್ರತಿಜ್ಞ ಮಾಡಿದಾುನ . ಆದುದರಿಂದ
ನಾನೊ ಕೊಡ ಅಜುವನ! ನಿನು ಮಾತನುು ಕ ೋಳ ಬಯಸುತ ೋತ ನ .
ಎಷ್ುಿ ಸಮಯದಲ್ಲಿ ನಿೋನು ಯುದಧದಲ್ಲಿ ಶ್ತುರಗಳನುು
ಇಲಿವಾಗಿಸುವ ?”

ಪಾಥಿವವನಿಂದ ಇದನುು ಕ ೋಳಿದ ಗುಡಾಕ ೋಶ್ ಧನಂಜಯನು


ವಾಸುದ ೋವನನುು ನ ೊೋಡಿ ಈ ಮಾತುಗಳಲ್ಲಿ ಉತತರಿಸಿದನು:

“ಇವರ ಲಿರೊ ಮಹಾತಮರು, ಕೃತಾಸರರು ಮತುತ

532
ಚಿತರಯೋಧಿಗಳು. ಮಹಾರಾಜ! ಇವರು ನಿನು ಸ ೋನ ಯನುು
ಸಂಹರಿಸುವರು ಎನುುವುದರಲ್ಲಿ ಸಂಶ್ಯವಿಲಿ. ನಿನು
ಮನಸಿ್ನಲ್ಲಿ ಜವರವಿಲಿದಿರಲ್ಲ. ಸತಾವನ ುೋ ಹ ೋಳುತಿತದ ುೋನ .
ವಾಸುದ ೋವನ ಸಹಾಯದಿಂದ ನಾನು ಒಂದ ೋ ರರ್ದಲ್ಲಿ
ನಿಮಿಷ್ದಲ್ಲಿಯೋ ಅಮರರನೊು ಸ ೋರಿಸಿ ಮೊರು
ಲ ೊೋಕಗಳನುು, ಅದರಲ್ಲಿರುವ ಸಾಿವರ ಜಂಗಮಗಳ ೂಂದಿಗ ,
ಹಿಂದ ಇದು, ಈಗ ಇರುವ ಮತುತ ಮುಂದ
ಇರಬಹುದಾದವುಗಳನೊು ಸಂಹರಿಸಬಲ ಿ ಎಂದು
ನನಗನಿುಸುತತದ . ಕ ೈರಾತನ ೊಂದಿಗ ದವಂದವಯುದಧದಲ್ಲಿ
ಪ್ಶ್ುಪ್ತಿಯು ನನಗ ಕರುಣಿಸಿದು ಆ ಘೊೋರ ಅಸರವು
ನನುಲ್ಲಿದ . ಯಾವುದನುು ಪ್ರಯೋಗಿಸಿ ಯುಗಾಂತಾದಲ್ಲಿ
ಪ್ಶ್ುಪ್ತಿಯು ಸವವಭೊತಗಳನುು ಸಂಹರಿಸುವನ ೊೋ ಅದು
ನನುಲ್ಲಿದ . ಅದು ಗಾಂಗ ೋಯನಿಗ ತಿಳಿದಿಲಿ, ದ ೊರೋಣನಿಗೊ
ಇಲಿ, ಗೌತಮನಿಗೊ ಇಲಿ, ದ ೊರೋಣಸುತನಿಗೊ ಇಲಿ. ಇನುು
ಸೊತಜನಿಗ ೋನು? ಆದರ ರಣದಲ್ಲಿ ದಿವಾಾಸರಗಳನುು ಬಳಸಿ
ಸಾಮಾನಾಜನರನುು ಸಂಹರಿಸುವುದು ಸರಿಯಲಿ. ನಾವು
ಶ್ತುರಗಳ ೂಂದಿಗ ಆಜವವದಿಂದಲ ೋ ಯುದಧಮಾಡಿ
ವಿಜಯಿಗಳಾಗುತ ೋತ ವ . ಈ ಎಲಿ ಪ್ುರುಷ್ವಾಾಘ್ರರೊ ನಿನು
ಸಹಾಯಕರು ಎಲಿರೊ ದಿವಾಾಸರವಿದುಷ್ರು. ಎಲಿರೊ
ಯುದಧವನುು ಇಷ್ಿಪ್ಡುವವರು. ಇವರ ಲಿರೊ ವ ೋದಾಂತ

533
ಅವಭೃತಸಾುನಗಳನುು ಮಾಡಿದವರು, ಅಪ್ರಾರ್ಜತರು.
ಪಾಂಡವ! ಸಮರದಲ್ಲಿ ದ ೋವತ ಗಳ ಸ ೋನ ಯನೊು
ಸಂಹರಿಸಬಲಿರು. ಶ್ಖ್ಂಡಿೋ, ಯುಯುಧಾನ, ಪಾಷ್ವತ
ಧೃಷ್ಿದುಾಮು, ಭೋಮಸ ೋನ, ಯಮಳರು, ಯುಧಾಮನುಾ,
ಉತತಮೌಜ, ಯುದಧದಲ್ಲಿ ಭೋಷ್ಮ-ದ ೊರೋಣರ ಸಮನಾದ
ವಿರಾಟ-ದುರಪ್ದರು, ನಿೋನೊ ಕೊಡ, ತ ೈಲ ೊೋಕಾಗಳನುು
ಕಿತ ೊತಗ ಯಲು ಸಮರ್ವನಾಗಿದಿುೋಯ. ನಿೋನು ಯಾವ
ಪ್ುರುಷ್ನನುು ಕ ೊರೋಧದಿಂದ ನ ೊೋಡುತಿತೋಯೋ ಅವನ ನಾಶ್ವು
ಕ್ಷ್ಪ್ರವಾಗಿ ಆಗುತತದ ಎನುುವುದನುು ನಾನು
ತಿಳಿದುಕ ೊಂಡಿದ ುೋನ .”

ಕೌರವಸ ೋನಾನಿಯಾವಣ
ಆಗ ವಿಮಲ ಪ್ರಭಾತದಲ್ಲಿ ಧಾತವರಾಷ್ರ ದುಯೋವಧನನಿಂದ
ಪ್ರಚ ೊೋದಿತರಾಗಿ ರಾಜರು ಪಾಂಡವರ ಕಡ ಪ್ರಯಾಣಿಸಿದರು.
ಎಲಿರೊ ಸಾುನಮಾಡಿ ಶ್ುಚರಾಗಿದುರು. ಎಲಿರೊ ಮಾಲ ಗಳನುು
ಧರಿಸಿದುರು, ಬಿಳಿಯ ವಸರಗಳನುುಟ್ಟಿದುರು, ಶ್ಸರಗಳನುು ಹಿಡಿದಿದುರು,
ಧವಜಗಳನುು ಹ ೊಂದಿದುರು, ಸವಸಿತ ವಾಚನಗಳನುು ಕ ೋಳಿದುರು ಮತುತ
ಅಗಿುಗಳಲ್ಲಿ ಆಹುತಿಗಳನಿುತಿತದುರು. ಎಲಿರೊ ವ ೋದವಿದರಾಗಿದುರು,
ಎಲಿರೊ ಶ್ ರರೊ, ಸುಚರಿತವರತರೊ ಆಗಿದುರು. ಎಲಿರೊ
ಕಮವಗಳನುು ಮಾಡಿಮುಗಿಸಿದುರು. ಎಲಿರೊ ಯುದಧಕ ಕ

534
535
ಲಕ್ಷಣರಾಗಿದುರು. ಯುದಧದಲ್ಲಿ ಪ್ರಮ ಲ ೊೋಕಗಳನುು ಗ ಲುಿವ
ಉದ ುೋಶ್ವನಿುಟುಿಕ ೊಂಡಿದು ಆ ಮಹಾಬಲರು ಎಲಿರೊ
ಏಕಾಗರಮನಸಕರಾಗಿದುರು ಮತುತ ಪ್ರಸಪರರಲ್ಲಿ ಶ್ರದ ಧಯನಿುಟ್ಟಿದುರು.
ಮದಲು ಅವಂತಿಯ ವಿಂದಾನುವಿಂದರಿಬಬರೊ ಕ ೋಕಯ ಮತುತ
ಬಾಹಿಿೋಕರ ೊಂದಿಗ ಎಲಿರೊ ಭಾರದಾವಜನನುು ಮುಂದಿಟುಿಕ ೊಂಡು
ಹ ೊರಟರು. ಅನಂತರ ಅಶ್ವತಾಿಮ, ಶಾಂತನವ, ಸ ೈಂಧವ ಜಯದರರ್,
ದಕ್ಷ್ಣದವರು, ಪ್ಶ್ಚಮದವರು, ಪ್ವವತವಾಸಿ ರರ್ರು,
ಗಾಂಧಾರರಾಜ ಶ್ಕುನಿ, ಪ್ೊವವದ ೋಶ್ದವರ ಲಿರೊ, ಶ್ಕರು, ಕಿರಾತರು,
ಯವನರು, ಶ್ಬಿಗಳು, ವಸಾತರು ತಮಮ ತಮಮ ಸ ೋನ ಗಳಿಂದ
ಸುತುತವರ ಯಲಪಟುಿ ಒಟ್ಟಿಗ ೋ ಹ ೊರಟರು. ಈ ಮಹಾರಥಿಗಳು
ಎಲಿರೊ ಎರಡನ ಯ ಸ ೋನ ಯಾಗಿ ಹ ೊರಟರು. ಅನಂತರ
ಸ ೋನ ಯಂದಿಗ ಕೃತವಮವ, ಮಹಾಬಲ್ಲಗಳಾದ ತಿರಗತವರು,
ಭಾರತೃಗಳಿಂದ ಪ್ರಿವೃತನಾದ ನೃಪ್ತಿ ದುಯೋವಧನ, ಶ್ಲ,
ಭೊರಿಶ್ರವ, ಶ್ಲಾ, ಕೌಸಲಾ ಬೃಹದಬಲ ಇವರು ಧಾತವರಾಷ್ರನನುು
ಮುಂದಿಟುಿಕ ೊಂಡು ಹಿಂದಿನಿಂದ ಹ ೊರಟರು. ಯುದಧಮಾಡಲ್ಲರುವ
ಈ ಕವಚಧಾರಿೋ ಮಹಾರಥಿಗಳು ಸಮನಾದ ಪ್ರ್ದಲ್ಲಿ ಪ್ರಯಾಣಿಸಿ
ಕುರುಕ್ ೋತರದ ಇನ ೊುಂದು ಅಧವದಲ್ಲಿ ವಸತಿಮಾಡಿಕ ೊಂಡರು.
ದುಯೋವಧನನಾದರ ೊೋ ಎಂರ್ಹ ಶ್ಬಿರಗಳನುು ಮಾಡಿಸಿದನ ಂದರ
ಅವು ಎರಡನ ಯ ಹಸಿತನಾಪ್ುರವೊೋ ಎಂಬಂತ
ಸಮಲಂಕೃತವಾಗಿದುವು. ನಗರವಾಸಿ ಕುಶ್ಲ ಜನರಿಗೊ ಕೊಡ ತಮಮ

536
ನಗರ ಮತುತ ಶ್ಬಿರದ ವಾತಾಾಸವನುು ತಿಳಿಯಲ್ಲಕಾಕಗಲ್ಲಲಿ. ಮಹಿೋಪ್ತಿ
ಕೌರವಾನು ತನಗಿದು ಹಾಗಿನ ನೊರಾರು ಸಹಸಾರರು ದುಗವಗಳನುು
ಇತರ ರಾಜರಿಗೊ ಮಾಡಿಸಿದನು. ಆ ರಣಾಂಗಣದಲ್ಲಿ ಐದು ಯೋಜನ
ವಿಸಿತೋಣವದಲ್ಲಿ ನೊರಾರು ಗುಂಪ್ು ಸ ೋನಾನಿವ ೋಶ್ಗಳನುು ಕಟಿಲಾಗಿತುತ.
ಅಲ್ಲಿ ಆ ಪ್ೃಥಿವಿೋಪಾಲರು ಅವರವರ ಉತಾ್ಹ ಮತುತ ಬಲಕ ಕ
ತಕಕಂತ ದರವಾಗಳಿಂದ ತುಂಬಿದ ಸಹಸಾರರು ಶ್ಬಿರಗಳನುು
ಪ್ರವ ೋಶ್ಸಿದರು. ರಾಜ ದುಯೋವಧನನು ಸ ೈನಾದ ೊಂದಿಗಿರುವ ಆ
ಮಹಾತಮರಿಗ ಅನುತತಮ ಭಕ್ಷಯ ಭ ೊೋಜಾಗಳ ವಾವಸ ಿಯನೊು
ಮಾಡಿಸಿದುನು. ಜ ೊತ ಗಿರುವ ಆನ ಗಳು, ಕುದುರ ಗಳು, ಮನುಷ್ಾರು,
ಶ್ಲ್ಲಪಗಳು, ಉಪ್ರ್ಜೋವಿಗಳು, ಹಿಂಬಾಲ್ಲಸಿ ಬಂದಿರುವ ಸೊತ, ಮಾಗಧ,
ಬಂದಿನರು, ವತವಕರು, ಲ ಕಕ ಮಾಡುವವರು, ವ ೋಶ ಾಯರು, ಮತುತ
ಪ ರೋಕ್ಷಕ ಜನರು ಎಲಿರನೊು ರಾಜ ಕೌರವನು ವಿಧಿವತಾತಗಿ
ನ ೊೋಡಿಕ ೊಂಡನು.

ಪಾಂಡವಸ ೋನಾನಿಯಾವಣ
ಹಾಗ ಯೋ ರಾಜ ಕೌಂತ ೋಯ ಧಮವಪ್ುತರ ಯುಧಿಷ್ಠಿರನೊ
ಧೃಷ್ಿದುಾಮುನ ನಾಯಕತವದಲ್ಲಿದು ವಿೋರರನುು ಪ್ರಚ ೊೋದಿಸಿದನು.
ಚ ೋದಿ, ಕಾಶ್ ಮತುತ ಕರೊಷ್ಣರ ನ ೋತಾರ ದೃಢವಿಕರಮಿ ಸ ೋನಾಪ್ತಿ
ಅಮಿತರಘ್ು ಧೃಷ್ಿಕ ೋತು, ವಿರಾಟ, ದುರಪ್ದ, ಯುಯುಧಾನ, ಶ್ಖ್ಂಡಿ,
ಮತುತ ಮಹ ೋಷ್ಾವಸರಾದ ಪಾಂಚಾಲರಿಬಬರು ಯುಧಾಮನುಾ-

537
ಉತತಮೌಜಸರು ಹ ೊರಟರು. ವಿಚಿತರ ಕವಚಗಳನುು ಧರಿಸಿದು,
ಬ ಳಗುತಿತರುವ ಕುಂಡಲಗಳನುು ಧರಿಸಿದ, ಅರಳಿನಿಂದ ಅವಸಿಕತರಾಗಿದು
ಆ ಶ್ ರ ಮಹ ೋಷ್ಾವಸರು ತುಪ್ಪವನುು ಸುರಿಸಿ ಭುಗಿಲ ದು ಅಗಿುಗಳಂತ
ಮತುತ ಪ್ರಜವಲ್ಲಸುತಿತರುವ ಗರಹಗಳಂತ ಶ ೋಭಸಿದರು. ಮಹಿೋಪ್ತಿ
ನರಷ್ವಭನು ಸ ೈನಾವನುು ಯಥಾಯೋಗವಾಗಿ ಪ್ೊರ್ಜಸಿ ಆ ಸ ೋನ ಗಳಿಗ
ಪ್ರಯಾಣಿಸಲು ಆಜ್ಞ ಯನಿುತತನು. ಮದಲು ಪಾಂಡುನಂದನನು
ಅಭಮನುಾ, ಬೃಹಂತ ಮತುತ ದೌರಪ್ದ ೋಯರ ಲಿರನೊು ಧೃಷ್ಿದುಾಮುನ
ನಾಯಕತವದಲ್ಲಿ ಕಳುಹಿಸಿದನು. ಎರಡನ ಯ ಸ ೋನ ಯಾಗಿ ಯುಧಿಷ್ಠಿರನು
ಭೋಮ, ಯುಯುಧಾನ, ಪಾಂಡವ ಧನಂಜಯರನುು ಕಳುಹಿಸಿದನು.
ಸಂತ ೊೋಷ್ದಿಂದ ಧವಜಗಳನುು ಏರಿಸುವ, ಅಲಿಲ್ಲಿ ಓಡಾಡತಿತರುವ
ಯೋಧರ ಶ್ಬಧವು ಆಕಾಶ್ವನುು ಮುಟ್ಟಿತು. ಸವಯಂ ಮಹಿೋಪ್ತಿಯು
ವಿರಾಟ ದುರಪ್ದರ ೋ ಮದಲಾದ ಪ್ೃಥಿವಿೋಪಾಲರ ೊಂದಿಗ ಹಿಂದ
ನಡ ದನು. ಧೃಷ್ಿದುಾಮುನು ನಡ ಸುತಿತದು ಆ ಭೋಮಧನಿವಗಳ ಸ ೋನ ಯು
ಪ್ರವಾಹವಾಗಿ ಮತುತ ಸಿತಮಿತಗ ೊಂಡು ಹರಿಯುತಿತರುವ ಗಂಗ ಯಂತ
ತ ೊೋರಿತು. ಆಗ ಬುದಿಧವಂತನು ಧೃತರಾಷ್ರನ ಪ್ುತರರನುು
ಮೋಹಗ ೊಳಿಸಲು ಬುದಿಧಯನುುಪ್ಯೋಗಿಸಿ ತನು ಸ ೋನ ಗಳನುು
ವಿಂಗಡಿಸಿದನು. ಮದಲನ ಯದರಲ್ಲಿ ಮಹ ೋಷ್ಾವಸರಾದ
ದೌರಪ್ದ ೋಯರು, ಅಭಮನುಾ, ಪಾಂಡವ ನಕುಲ ಸಹದ ೋವರು ಮತುತ
ಸವವ ಪ್ರಭದರಕರೊ ಇದುರು. ಅವರಲ್ಲಿ ಹತುತ ಸಾವಿರ ಕುದುರ ಗಳು,
ಎರಡು ಸಾವಿರ ಆನ ಗಳು, ಒಂದು ಲಕ್ಷ ಪ್ದಾತಿಗಳು ಮತುತ ಐನೊರು

538
ರರ್ಗಳಿದುವು. ದುಧವಷ್ವ ಭೋಮಸ ೋನನು ಈ ಮದಲನ ಯ
ಸ ೋನ ಯನುು ನ ೊೋಡಿಕ ೊಂಡನು. ಮಧಾಮ ಸ ೋನ ಯಲ್ಲಿ ವಿರಾಟ, ಮಾಗಧ
ಜಯತ ್ೋನ, ಮಹಾರಥಿ, ವಿೋಯವವಂತ, ಮಹಾತಮ, ಗದ -
ಧನುಸು್ಗಳನುು ಹಿಡಿದ ಪಾಂಚಲರಿಬಬರು - ಯುಧಾಮನುಾ,
ಉತತಮೌಜಸರು, ಮತುತ ಅವರ ಮಧ ಾ ವಾಸುದ ೋವ-
ಧನಂಜಯರಿಬಬರಿದುರು. ಆ ಸ ೋನ ಯಲ್ಲಿ ಅತಿ ಉತಾ್ಹಿಗಳಾದ
ಪ್ರಹರಗಳಲ್ಲಿ ಕುಶ್ಲರಾದ ಇಪ್ಪತುತಸಾವಿರ ಧವಜಗಳನುು ಹಿಡಿದ ಶ್ ರ
ಕವಚಧಾರಿೋ ನರರಿದುರು. ಐದು ಸಾವಿರ ಆನ ಗಳಿದುವು.
ಎಲ ಿಡ ಯಲ್ಲಿಯೊ ರರ್ಗಳಿದುವು. ಧನುಸು್, ಖ್ಡಗ ಮತುತ ಗದ ಗಳನುು
ಧರಿಸಿದ ಶ್ ರ ಪ್ದಾತಿಗಳಿದುರು. ಮುಂದ ಹ ೊೋಗುತಿತರುವ
ಸಹಸರಗಳನುು ಸಹಸರಗಳು ಹಿಂಬಾಲ್ಲಸಿದವು. ಸವಯಂ ಯುಧಿಷ್ಠಿರನಿದು
ಸ ೋನ ಯಲ್ಲಿ ಸ ೋನಾಸಾಗರದಲ್ಲಿ ಇನುುಳಿದ ಪ್ೃಥಿವಿೋಪಾಲಕರು
ಸ ೋರಿಕ ೊಂಡಿದುರು. ಅದರಲ್ಲಿ ಸಹಸಾರರು ಆನ ಗಳು, ಲಕ್ಷಗಟಿಲ
ಕುದುರ ಗಳು. ಸಹಸಾರರು ರರ್ಗಳು, ಹಾಗ ಯೋ ಪ್ದಾತಿಗಳಿದುರು.
ಅವರನುು ಆಶ್ರಯಿಸಿ ಅವನು ಧಾತವರಾಷ್ರ ಸುಯೋಧನನ ೊಡನ
ಯುದಧಮಾಡಲು ಹ ೊರಟನು. ಅದರ ಹಿಂದಿನಿಂದ ನೊರಾರು
ಸಹಸಾರರು ಲಕ್ಷಲಕ್ಷ ಜನರು ಸಾವಿರಾರು ಸ ೋನ ಗಳಲ್ಲಿ ಜ ೊೋರಾಗಿ
ಕೊಗುತಾತ ಪ್ರಯಾಣಿಸಿದರು. ಅಲ್ಲಿ ಸಂತ ೊೋಷ್ಗ ೊಂಡ ಸಹಸಾರರು ಲಕ್ಷ
ಜನರು ಸಹಸಾರರು ಭ ೋರಿಗಳನುು ಲಕ್ಷಗಟಿಲ ಶ್ಂಖ್ಗಳನುು
ಮಳಗಿಸಿದರು.

539
ಅಂಬ ೊೋಪಾಽಖ್ಾಾನ

ಭೋಷ್ಮನು ಸವಯಂವರದಿಂದ ಕಾಶ್ಕನ ಾಯರನುು


ಅಪ್ಹರಿಸಿದುದು
ಭೋಷ್ಮನ ತಂದ ಭರತಷ್ವಭ ಧಮಾವತಮ ಮಹಾರಾಜಾ ಶ್ಂತನುವು
ಸಮಯದಲ್ಲಿ ದ ೈವನಿಶ್ಚತ ಅಂತಾವನುು ಸ ೋರಿದನು. ಆಗ ಭೋಷ್ಮನು
ಪ್ರತಿಜ್ಞ ಯನುು ಪ್ರಿಪಾಲ್ಲಸಿ ತಮಮ ಚಿತಾರಂಗದನನುು
ಮಹಾರಾಜನನಾುಗಿ ಅಭಷ್ ೋಕಿಸಿದನು. ಅವನು ನಿಧನವನುು
ಹ ೊಂದಲು ಸತಾವತಿಯ ಸಲಹ ಯಂತ ನಡ ದುಕ ೊಂಡು
ಯಥಾವಿಧಿಯಾಗಿ ವಿಚಿತರವಿೋಯವನನುು ರಾಜನನಾುಗಿ
ಅಭಷ್ ೋಕಿಸಲಾಯಿತು. ಇನೊು ಚಿಕಕವನಾಗಿದುರೊ ವಿಚಿತರವಿೋಯವನನುು
ಧಮವತಃ ಭೋಷ್ಮನು ಅಭಷ್ ೋಕಿಸಿದನು. ಆ ಧಮಾವತಮನಾದರ ೊೋ
ಸಲಹ ಗಳಿಗ ಭೋಷ್ಮನನ ುೋ ನ ೊೋಡುತಿತದುನು. ಅವನಿಗ ವಿವಾಹ
ಮಾಡಲು ಬಯಸಿ ಭೋಷ್ಮನು ಅವನಿಗ ಅನುರೊಪ್ವಾದ ಕುಲವು
ಯಾವುದ ಂದು ಮನಸಿ್ನಲ್ಲಿಯೋ ಚಿಂತಿಸತ ೊಡಗಿದನು. ಆಗ ರೊಪ್ದಲ್ಲಿ
ಅಪ್ರತಿಮರಾದ, ಎಲಿ ಮೊವರು ಕಾಶ್ೋರಾಜ ಸುತ ಕನ ಾಯರ -
ಅಂಬಾ, ಅಂಬಿಕಾ ಮತುತ ಇನುುಬಬಳು ಅಂಬಾಲ್ಲಕಾ -
ಸವಯಂವರವ ಂದು ಕ ೋಳಿದನು. ಪ್ೃಥಿವಯ ಎಲಿ ರಾಜರನೊು
ಆಹಾವನಿಸಲಾಗಿತುತ. ಹಿರಿಯವಳು ಅಂಬಾ. ಅಂಬಿಕ ಯು ಮಧಾದವಳು.

540
ರಾಜಕನ ಾ ಅಂಬಾಲ್ಲಕ ಯು ಕಿರಿಯವಳು. ಆಗ ಭೋಷ್ಮನು ಒಬಬನ ೋ
ರರ್ದಲ್ಲಿ ಕಾಶ್ೋಪ್ತಿಯ ಪ್ುರಿಗ ಹ ೊೋದನು. ಅಲ್ಲಿ ಸವಲಂಕೃತರಾದ
ಮೊವರು ಕನ ಾಯರನೊು, ಸುತುತವರ ದಿದು ಪಾಥಿವವ ರಾಜರನೊು
ನ ೊೋಡಿದನು. ಆಗ ಅವನು ನಿಂತ ಆ ನೃಪ್ರ ಲಿರನೊು ಸಮರಕ ಕ
ಆಹಾವನಿಸಿ, ಆ ಕನ ಾಯರನುು ರರ್ದ ಮೋಲ ೋರಿಸಿಕ ೊಂಡನು. ಅವರನುು
ವಿೋಯವಶ್ುಲಕವ ಂದು ತಿಳಿದು ರರ್ದ ಮೋಲ ೋರಿಸಿಕ ೊಂಡು ಅಲ್ಲಿ
ಸಮಾಗತರಾಗಿದು ಸವವ ಪಾಥಿವವರಿಗ ಕೊಗಿ “ಭೋಷ್ಮ ಶಾಂತನವನು
ಕನ ಾಯರನುು ಅಪ್ಹರಿಸುತಿತದಾುನ ” ಎಂದು ಪ್ುನಃ ಪ್ುನಃ ಹ ೋಳಿದನು:
“ಸವವ ಪಾಥಿವವರ ೋ! ಪ್ರಮ ಶ್ಕಿತಯನುುಪ್ಯೋಗಿಸಿ
ಇವರನುು ನಿೋವು ಬಿಡಿಸಿಕ ೊಳಿಳ! ನರಾಧಿಪ್ರ ೋ! ನಿಮಮ
ಕಣ ಣದುರಿಗ ೋ ನಾನು ಇವರನುು ಬಲಾತಾಕರವಾಗಿ
ಕ ೊಂಡ ೊಯುಾತಿತದ ುೋನ !”

ಆಗ ಪ್ೃಥಿವಿೋಪಾಲರು ಕೃದಧರಾಗಿ ಆಯುಧಗಳನುು ಹಿಡಿದ ತಿತ


“ರರ್ಗಳನುು ಹೊಡಿ! ಹೊಡಿ!” ಎಂದು ಸಾರಥಿಗಳನುು
ಪ್ರಚ ೊೋದಿಸಿದರು. ಮೋಘ್ಗಳಂತ ಗರ್ಜವಸುವ ರರ್ಗಳ ಮೋಲ , ಗಜಗಳ
ಮೋಲ ಗಜಯೋದಧರು, ಇತರ ಮಹಿೋಪಾಲರು ರರ್ಗಳ ಮೋಲ
ಆಯುಧಗಳನುು ಎತಿತ ಹಿಡಿದು ಆಕರಮಣಿಸಿದರು. ಆಗ ಆ
ಮಹಿೋಪಾಲರ ಲಿರೊ ರರ್ಗಳ ಮಹಾ ಸಮೊಹದ ೊಂದಿಗ ಎಲಿ
ಕಡ ಯಿಂದ ಭೋಷ್ಮನನುು ಸುತುತವರ ದರು. ಅವನು ಮಹಾ
ಶ್ರವಷ್ವದಿಂದ, ದ ೋವರಾಜನು ದಾನವರನುು ಹ ೋಗ ೊೋ ಹಾಗ ಆ ಎಲಿ
541
ನೃಪ್ರನೊು ಸ ೊೋಲ್ಲಸಿ ತಡ ದನು. ಒಂದ ೊಂದ ೋ ಬಾಣಗಳಿಂದ ಅವರ
ಬಣಣಬಣಣದ ಬಂಗಾರದಿಂದ ಪ್ರಿಷ್ೃತಗ ೊಂಡಿದು ಧವಜಗಳನುು ಅವನು
ಭೊಮಿಯ ಮೋಲ ಬಿೋಳಿಸಿದನು. ರಣದಲ್ಲಿ ನಗುತಾತ, ಉರಿಯುವ
ಶ್ರಗಳಿಂದ ಅವರ ಕುದುರ ಗಳನುು, ಆನ ಗಳನುು ಮತುತ ಸಾರಥಿಗಳನೊು
ಕ ಳಗುರುಳಿಸಿದನು. ಭೋಷ್ಮನ ಲಾಘ್ವವನುು ನ ೊೋಡಿ ಅವರು ಭಗುರಾಗಿ
ನಿವೃತತರಾದರು. ಮಹಿೋಕ್ಷ್ತರನುು ಗ ದುು ಅವನು ಹಸಿತನಪ್ುರಕ ಕ
ಬಂದನು. ಅಲ್ಲಿ ಅವನು ಸತಾವತಿಗ ತಮಮನಿಗಾಗಿ ತಂದ ಆ ಕನ ಾಯರ
ಮತುತ ನಡ ದ ಕಾಯವಗಳ ಕುರಿತು ನಿವ ೋದಿಸಿದನು.
ಅಂಬ ಯು ಶಾಲವನ ಬಳಿ ಹ ೊೋಗಲು ಭೋಷ್ಮನಲ್ಲಿ ಅನುಮತಿಯನುು
ಕ ೋಳಿದುದು

ಆಗ ಭೋಷ್ಮನು ತಾಯಿ ದಾಶ ೋಯಿಯ ಬಳಿಹ ೊೋಗಿ ನಮಸಕರಿಸಿ


ಹ ೋಳಿದನು:

“ಪಾಥಿವವರನುು ಸ ೊೋಲ್ಲಸಿ ವಿೋಯವ ಶ್ುಲಕವಾಗಿ ಈ


ಕಾಶ್ೋಪ್ತಿಯ ಕನ ಾಯರನುು ವಿಚಿತರವಿೋಯವನಿಗ ಂದು
ಗಳಿಸಿದ ುೋನ .”

ಆಗ ನ ತಿತಯನುು ಆರ್ಘರಣಿಸಿ ಕಣಣಲ್ಲಿ ನಿೋರನುು ತುಂಬಿಸಿಕ ೊಂಡು


ಸತಾವತಿಯು ಹ ೋಳಿದಳು:

“ಪ್ುತರ! ನಿೋನು ಗ ದುು ಬಂದುದು ಒಳ ಳಯದಾಯಿತು.

542
ಹಷ್ವವಾಯಿತು.”

ಸತಾವತಿಯ ಅನುಮತಿಯಂತ ವಿವಾಹವನಿುಟುಿಕ ೊಳಳಲಾಯಿತು. ಆಗ


ಕಾಶ್ಪ್ತಿಯ ಹಿರಿಯ ಮಗಳು ನಾಚಿಕ ೊಂಡು ಈ ಮಾತನಾುಡಿದಳು:

“ಭೋಷ್ಮ! ನಿೋನು ಧಮವಜ್ಞನಾಗಿದಿುೋಯ.


ಸವವಶಾಸರವಿಶಾರದನಾಗಿದಿುೋಯ. ನನು ಈ ಧಮವದ
ಮಾತುಗಳನುು ಕ ೋಳಿ ಅಗತಾವಾದುದನುು ಮಾಡಬ ೋಕು.
ಹಿಂದ ಯೋ ನಾನು ಶಾಲವಪ್ತಿಯನುು ಮನಸಾರ ವರನ ಂದು
ಆರಿಸಿಕ ೊಂಡಿದ ು. ಅವನೊ ಕೊಡ ನನುನುು ಹಿಂದ ವರಿಸಿದುನು.
ಆದರ ಇದು ತಂದ ಗ ತಿಳಿಯದ ೋ ರಹಸಾವಾಗಿಯೋ ಇತುತ.
ಶಾಸರಗಳನುು ತಿಳಿದಿರುವ ನಿೋನು ಹ ೋಗ ತಾನ ೋ ಇನ ೊುಬಬನನುು
ಬಯಸುವವಳನುು ಮನ ಯಲ್ಲಿ, ವಿಶ ೋಷ್ವಾಗಿ ಕೌರವರ
ಮನ ಯಲ್ಲಿ, ವಾಸಿಸಲು ಬಿಡಬಲ ಿ? ಇದನುು ತಿಳಿದು ಯೋಚಿಸಿ
ನಿಶ್ಚಯಿಸಿ ಮಾಡಬ ೋಕಾದುದನುು ಮಾಡಬ ೋಕು.
ಶಾಲವರಾಜನು ನನಗ ನಿಶ್ಚತನಾದವನ ಂದು ತ ೊೋರುತತದ .
ಹ ೊೋಗಲು ಬಿಡು! ನನು ಮೋಲ ಕೃಪ ಮಾಡು. ನಿೋನು
ಭೊಮಿಯಲ್ಲಿಯೋ ಸತಾವರತನೊ ವಿೋರನೊ ಎಂದು ನಾನು
ಕ ೋಳಿದ ುೋನ .”

ಶಾಲವನು ಅಂಬ ಯನುು ತಿರಸಕರಿಸಿದುದು


ಆಗ ಭೋಷ್ಮನು ಕಾಲ್ಲೋ ಸತಾವತಿಯ, ಹಾಗ ಯೋ ಮಂತಿರಗಳು, ದಿವಜರು
543
ಮತುತ ಪ್ುರ ೊೋಹಿತರ ಅನುಜ್ಞ ಯನುು ಪ್ಡ ದು ಆ ಹಿರಿಯ ಕನ ಾ ಅಂಬ ಗ
ಅನುಜ್ಞ ಯನಿುತತನು. ಅವನಿಂದ ಅನುಜ್ಞಾತಳಾಗಿ ಆ ಕನ ಾಯು
ಶಾಲವಪ್ತಿಯ ಪ್ುರಕ ಕ ಹ ೊೋದಳು. ಹ ೊೋಗುವಾಗ ಅವಳು ವೃದಧ
ದಿವಜರಿಂದ ರಕ್ಷ್ತಳಾಗಿದುಳು. ಅವಳನುು ಓವವ ದಾಸಿಯೊ ಅನುಸರಿಸಿ
ಹ ೊೋದಳು. ಆ ದೊರವನುು ಪ್ರಯಾಣಿಸಿ ನರಾಧಿಪ್ನನುು ತಲುಪದಳು.
ರಾಜ ಶಾಲವನ ಬಳಿಹ ೊೋಗಿ ಅವಳು ಈ ಮಾತುಗಳನಾುಡಿದಳು:
“ಮಹಾಬಾಹ ೊೋ! ನಿನುನುು ಬಯಸಿ ನಾನು ಬಂದಿದ ುೋನ .”

ಶಾಲವಪ್ತಿಯು ಮುಗುಳುಗುತಾತ ಅವಳಿಗ ಹ ೋಳಿದನು:

“ವರವಣಿವನಿೋ! ಈ ಮದಲು ಬ ೋರ ಯವನಳಾಗಿದುವಳನುು


ನನು ಭಾಯವಯನಾುಗಿಸಿಕ ೊಳಳಲು ಬಯಸುವುದಿಲಿ. ಪ್ುನಃ ಆ
ಭಾರತನ ಬಳಿ ಹ ೊೋಗು. ಭೋಷ್ಮನು ಬಲಾತಕರಿಸಿ
ಕರ ದುಕ ೊಂಡು ಹ ೊೋದವಳನುು ನಾನು ಇಚಿಛಸುವುದಿಲಿ.
ಮಹಾಯುದಧಲ್ಲಿ ಪ್ೃಥಿವಿೋಪ್ತಿಗಳನುು ಗ ದುು ನಿನುನುು
ಕರ ದುಕ ೊಂಡು ಹ ೊೋಗುವಾಗ ನಿೋನು ಸಂತ ೊೋಷ್ದಿಂದಲ ೋ
ಅವನನುು ಅನುಸರಿಸಿ ಹ ೊೋಗಿದ ು. ಈ ಮದಲು
ಇನ ೊುಬಬನದಾುಗಿರುವವಳನುು ನಾನು ಪ್ತಿುಯನಾುಗಿ
ಬಯಸುವುದಿಲಿ. ನನುಂತಹ ವಿಜ್ಞಾನಗಳನುು ತಿಳಿದವನು
ಮತುತ ಇತರರಿಗ ಧಮವದ ಆದ ೋಶ್ವನುು ನಿೋಡುವವನು
ಹ ೋಗ ತಾನ ೋ ಇನ ೊುಬಬನ ಅರಮನ ಯನುು ಪ್ರವ ೋಶ್ಸಿದವಳನುು

544
ಸಿವೋಕರಿಸಿಯಾನು? ಕಾಲವನುು ವಾರ್ವಮಾಡಬ ೋಡ.
ನಿನಗಿಷ್ಿವಾದಲ್ಲಿಗ ಹ ೊೋಗು.”

ಅನಂಗಶ್ರಪೋಡಿತಳಾದ ಅಂಬ ಯು ಅವನಿಗ ಹ ೋಳಿದಳು:

“ಮಹಿೋಪಾಲ! ಹಿೋಗ ಹ ೋಳಬ ೋಡ! ಹಾಗ ೋನೊ ನಡ ದಿಲಿ.


ಭೋಷ್ಮನು ಕರ ದುಕ ೊಂಡು ಹ ೊೋಗುವಾಗ ನಾನು
ಸಂತ ೊೋಷ್ಪ್ಟ್ಟಿರಲ್ಲಲಿ. ಅವನು ಪ್ೃಥಿವಿೋಪ್ತಿಗಳನುು ಗ ದುು
ಬಲಾತಾಕರವಾಗಿ ಕರ ದ ೊಯುಾತಿತರುವಾಗ ನಾನು ಅಳುತಿತದ ು.
ನನುನುು – ಈ ಬಾಲ , ಭಕ ,ತ ಅನಾಗಸಳನುು - ಪರೋತಿಸು!
ಭಕತರನುು ಪ್ರಿತಾರ್ಜಸುವುದನುು ಧಮವವ ಂದು
ಹ ೋಳಲಪಡುವುದಿಲಿ. ಸಮರದಿಂದ ಹಿಂಜರಿಯದ
ಗಾಂಗ ೋಯನ ಸಲಹ ಯನುು ಕ ೋಳಿ, ಅವನಿಂದ ಅನುಜ್ಞಾತಳಾಗಿ
ನಾನು ನಿನು ಮನ ಗ ಬಂದಿದ ುೋನ . ಆ ಮಹಾಬಾಹು
ಭೋಷ್ಮನಾದರ ೊೋ ನನುನುು ಬಯಸುವುದಿಲಿ. ತನು
ತಮಮನಿಗಾಗಿ ಭೋಷ್ಮನು ಇದನುು ಮಾಡಿದನ ಂದು ನಾನು
ಕ ೋಳಿದ ುೋನ . ಕರ ದುಕ ೊಂಡ ಹ ೊೋದ ನನು ತಂಗಿಯರಾದ
ಅಂಬಿಕಾ-ಅಂಬಾಲ್ಲಕ ಯರನುು ಗಾಂಗ ೋಯನು ತನು ತಮಮ
ವಿಚಿತರವಿೋಯವನಿಗ ಕ ೊಟ್ಟದಾುನ . ನನು ನ ತಿತಯ ಮೋಲ
ಕ ೈಯಿಟುಿ ಹ ೋಳುತಿತದ ುೋನ - ನಿನುನುು ಬಿಟುಿ ಬ ೋರ ಯಾವ
ನರನನೊು ನಾನು ಎಂದೊ ಯೋಚಿಸಿಲಿ. ಹಿಂದ

545
ಇನ ೊುಬಬರವಳಾಗಿ ನಾನು ನಿನು ಬಳಿ ಬಂದಿಲಿ. ನನು ಆತಮದ
ಮೋಲ ಆಣ ಯಿಟುಿ ಸತಾವನ ುೋ ಹ ೋಳುತಿತದ ುೋನ . ತಾನಾಗಿಯೋ
ಬಂದಿರುವ, ಇದಕೊಕ ಮದಲು ಬ ೋರ ಯವರದಾುಗಿರದ, ನಿನು
ಕರುಣ ಯನುು ಬಯಸುವ ಕನ ಾ ನನುನುು ಪರೋತಿಸು.”

ಈ ರಿೋತಿ ಅವಳು ಮಾತನಾಡಿದರೊ ಶಾಲವನು ಕಾಶ್ೋಪ್ತಿಯ


ಮಗಳನುು ಹಾವು ರ್ಜೋಣವವಾದ ಚಮವವನುು ಹ ೋಗ ೊೋ ಹಾಗ
ತ ೊರ ದನು. ಈ ರಿೋತಿ ಬಹುವಿಧಗಳಲ್ಲಿ ಮಾತುಗಳಲ್ಲಿ ಬ ೋಡಿಕ ೊಂಡರೊ
ಶಾಲವಪ್ತಿಯು ಆ ಕನ ಾಯಲ್ಲಿ ಆಸಕಿತಯನುು ತ ೊೋರಿಸಲ್ಲಲಿ. ಆಗ ಆ
ಕಾಶ್ಪ್ತಿಯ ಹಿರಿಯ ಮಗಳು ಕ ೊೋಪಾವಿಷ್ಿಳಾಗಿ, ಕಣಿಣೋರು ಸುರಿಸಿ,
ಕಣಿಣೋರು ಉದ ವೋಗಗಳು ತುಂಬಿದ ಧವನಿಯಲ್ಲಿ ಹ ೋಳಿದಳು:

“ವಿಶಾಂಪ್ತ ೋ! ನಿನಿುಂದ ತಾಕತಳಾಗಿ ನಾನು ಎಲ ಿಲ್ಲಿ


ಹ ೊೋಗುತ ೋತ ನ ೊೋ ಅಲ್ಲಿ ಸಂತರು ನನುನುು ರಕ್ಷ್ಸುತಾತರ .
ಸತಾವನ ುೋ ಹ ೋಳುತ ೋತ ನ .”

ಈ ರಿೋತಿ ಮಾತನಾಡಿದರೊ ಶಾಲವರಾಜನು ಕರುಣ ಯಿಂದ


ಪ್ರಿವ ೋದಿಸುತಿತರುವ ಅವಳನುು ಕೊರರವಾಗಿ ಪ್ರಿತಾರ್ಜಸಿದನು.

“ಹ ೊೋಗು! ಹ ೊೋಗು! ಸುಶ ರೋಣಿೋ! ಭೋಷ್ಮನಿಗ ಹ ದರುತ ೋತ ನ .


ಮತುತ ನಿೋನು ಭೋಷ್ಮನ ಸವತುತ”

ಎಂದು ಶಾಲವನು ಪ್ುನಃ ಪ್ುನಃ ಹ ೋಳಿದನು. ದಿೋಘ್ವದಶ್ವಯಲಿದ

546
ಶಾಲವನು ಹಿೋಗ ಹ ೋಳಲು ಅವಳು ದಿೋನಳಾಗಿ ಕುರರಿಯಂತ
ರ ೊೋದಿಸುತಾತ ಪ್ುರದಿಂದ ಹ ೊರಬಂದಳು.

ಶ ೈತವಕಾ-ಅಂಬ ಯರ ಸಂವಾದ
ನಗರದಿಂದ ಹ ೊರಡುವಾಗ ಅವಳು ಚಿಂತಿಸಿದಳು:
“ನನುಂತಹ ವಿಷ್ಮ ಪ್ರಿಸಿಿತಿಯಲ್ಲಿರುವ ಯುವತಿಯು
ಭೊಮಿಯ ಮೋಲ ೋ ಇಲಿ. ಬಾಂಧವರನುು
ಕಳ ದುಕ ೊಂಡಿದ ುೋನ . ಶಾಲವನಿಂದ ನಿರಾಕೃತಳಾಗಿದ ುೋನ .
ನಾನು ಪ್ುನಃ ವಾರಣಾಸಾಹವಯಕ ಕ ಹ ೊೋಗಲು ಶ್ಕಾಳಿಲಿ.
ಶಾಲವನನುು ಬಯಸಿದ ಕಾರಣದಿಂದ ಭೋಷ್ಮನಿಂದ
ಅನುಜ್ಞಾತಳಾಗಿದ ುೋನ . ಆಹ ೊೋ! ನನುನ ುೋ ನಿಂದಿಸಲ ೋ ಅರ್ವಾ
ದುರಾಸದನಾದ ಭೋಷ್ಮನನುು ದೊರಲ ೋ? ಅರ್ವಾ ನನು
ಸವಯಂವರವನುು ಆಯೋರ್ಜಸಿದ ಮೊಢ ತಂದ ಯನುು
ದೊರಲ ೋ? ಹಿಂದ ಘೊೋರ ಯುದಧವು ನಡ ಯುತಿತರುವಾಗ
ನಾನು ಭೋಷ್ಮನ ರರ್ದಿಂದ ಕ ಳಗ ಹಾರಿ ಶಾಲವನಿಗಾಗಿ ಓಡಿ
ಹ ೊೋಗದ ೋ ಇದುುದ ೋ ನಾನು ಮಾಡಿದ ತಪ್ುಪ. ಅದರ
ಫಲವನ ುೋ ಮೊಢಳಂತ ನಾನು ಈಗ ಅನುಭವಿಸಬ ೋಕಾಗಿದ !
ಭೋಷ್ಮನಿಗ ಧಿಕಾಕರ! ನನುನುು ಈ ರಿೋತಿ ವಿೋಯವಶ್ುಲಕದ
ಸಿರೋಪ್ಣವನಾುಗಿ ಇರಿಸಿದ ನನು ಮಂದ ಮೊಢಚ ೋತಸ
ತಂದ ಗ ಧಿಕಾಕರ. ನನಗ ೋ ಧಿಕಾಕರ! ಶಾಲವರಾಜನಿಗ ಧಿಕಾಕರ!

547
ಧಾತಾರನಿಗೊ ಧಿಕಾಕರ! ಇವರ ದುನಿೋವತಭಾವದಿಂದ
ನಾನು ಈ ಅಧಿಕ ಆಪ್ತತನುು ಹ ೊಂದಿದ ುೋನ . ಮಾನವನು
ಎಂದೊ ಭಾಗಾವು ಕ ೊಟ್ಟಿರುವುದನುು ಪ್ಡ ಯುತಾತನ . ಆದರ
ಭೋಷ್ಮ ಶಾಂತನವನು ನನು ಕಷ್ಿಗಳನುು ತಂದವರಲ್ಲಿ
ಮುಖ್ಾನು. ಆದುದರಿಂದ ತಪ್ಸ್ನುು ಮಾಡಿ ಅರ್ವಾ
ಯುದಧವನುು ಮಾಡಿ ಭೋಷ್ಮನ ೊಂದಿಗ ಸ ೋಡು
ತಿೋರಿಸಿಕ ೊಳುಳವುದ ೋ ಸರಿಯಂದು ತ ೊೋರುತಿತದ . ಏಕ ಂದರ ನನು
ದುಃಖ್ಗಳಿಗ ಅವನ ೋ ಕಾರಣನ ಂದು ನನಗನಿುಸುತತದ . ಆದರ
ಯಾವ ಮಹಿೋಪ್ತಿಯು ತಾನ ೋ ಯುದಧದಲ್ಲಿ ಭೋಷ್ಮನನುು
ಜಯಿಸಲು ಮುಂದ ಬರುತಾತನ ?”

ಹಿೋಗ ನಿಶ್ಚಯಿಸಿ ಅವಳು ನಗರದಿಂದ ಹ ೊರಬಂದಳು. ಪ್ುಣಾಶ್ೋಲ


ಮಹಾತಮ ತಾಪ್ಸರ ಆಶ್ರಮವನುು ತಲುಪ ಅಲ್ಲಿ ತಾಪ್ಸರಿಂದ
ಪ್ರಿವಾರಿತಳಾಗಿ ರಾತಿರಯನುು ಕಳ ದಳು. ತನಗ ನಡ ದುದ ಲಿವನೊು -
ಅಪ್ಹರಣ, ಬಿಡುಗಡ ಮತುತ ಶಾಲವನಿಂದ ತಿರಸೃತಳಾದುದು -
ಎಲಿವನೊು ವಿಸಾತರವಾಗಿ ಏನನೊು ಬಿಡದ ೋ ಆ ಶ್ುಚಿಸಿಮತ ಯು ಅವರಿಗ
ಹ ೋಳಿದಳು. ಆಗ ಅಲ್ಲಿ ಶ ೈಖ್ಾವತಾದ ಮಹಾನ್ಬಾರಹಮಣ,
ಸಂಶ್ತವರತ, ತಪೊೋವೃದಧ, ಶಾಸರ-ಅರಣಾಕಗಳ ಗುರುವಿದುನು. ಆ
ಮಹಾತಪ್ಸಿವ ಮುನಿ ಶ ೈಖ್ಾವತಾನು ಆತವಳಾದ, ಬಿಸಿಯುಸಿರು
ಬಿಡುತಿತದು, ಸತಿೋ, ಬಾಲಕಿ, ದುಃಖ್ಶ ೋಕಪ್ರಾಯಣ ಗ ಹ ೋಳಿದನು:

548
“ಭದ ರೋ! ಹಿೋಗಿರುವಾಗ ಆಶ್ರಮದಲ್ಲಿರುವ ಮಹಾಭಾಗ
ತಪೊೋನಿತಾ ಮಹಾತಮ ತಪ್ಸಿವಗಳಾದರ ೊೋ ಏನು ಮಾಡಲು
ಶ್ಕಾರು?”

ಅವಳು ಅವನಿಗ ಹ ೋಳಿದಳು:

“ನನಗ ಅನುಗರಹವನುು ಮಾಡಬ ೋಕು. ನಾನು


ಪ್ರವಾರರ್ಜತಳಾಗಲು ಬಯಸುತ ೋತ ನ . ದುಶ್ಚರ ತಪ್ಸ್ನುು
ತಪಸುತ ೋತ ನ . ಹಿಂದಿನ ದ ೋಹಗಳಲ್ಲಿರುವಾಗ ನಾನು ಮೊಢ
ಕಮವಗಳನುು ಮಾಡಿದಿುರಬಹುದು. ಮಾಡಿದ ಪಾಪ್ಗಳಿಗ ಈ
ಫಲವು ದ ೊರಕಿದ ಎನುುವುದು ಖ್ಂಡಿತ. ತಾಪ್ಸರ ೋ!
ಶಾಲವನಿಂದ ತನುವಳ ಂದು ಹ ೋಳಿಸಿಕ ೊಳಳದ ೋ,
ಸಮಾಧಾನವನುು ಪ್ಡ ಯದ ೋ, ನಿರಾಕೃತಳಾಗಿ ನನುವರ ಬಳಿ
ಪ್ುನಃ ಹ ೊೋಗಲು ಬಯಸುವುದಿಲಿ. ತಪ್ಸಿ್ನ ಕುರಿತು
ಉಪ್ದ ೋಶ್ವನುು ಪ್ಡ ಯಲು ಬಯಸುತ ೋತ ನ .
ದ ೋವಸಂಕಾಶ್ರಾದ ನಿೋವು ನನಗ ಕೃಪ್ರಾಗಬ ೋಕು.”

ಅವನು ಆ ಕನ ಾಗ ಆಶಾವಸನ ಯನಿುತತನು. ದೃಷ್ಾಿಂತ, ಆಗಮ,


ಕಾರಣಗಳಿಂದ ಸಂತವಿಸಿದನು. ದಿವಜರ ೊಂದಿಗ ಕಾಯವವನುು
ಮಾಡುತ ೋತ ವ ಂದು ಪ್ರತಿಜ್ಞ ಗ ೈದನು.

ಹ ೊೋತರವಾಹನ-ಅಂಬಾ ಸಂವಾದ

549
ಆಗ ಆ ಎಲಿ ತಾಪ್ಸರೊ ಆ ಕನ ಾಗ ಧಮವವತಾತದ ಯಾವ
ಕಾಯವವನುು ಮಾಡಬ ೋಕ ಂದು ಚಿಂತಿಸುತಾತ ಕಾಯವವಂತರಾದರು.
ಕ ಲವು ತಾಪ್ಸರು ಅವಳನುು ತಂದ ಯ ಮನ ಗ ಕಳುಹಿಸಬ ೋಕ ಂದು
ಹ ೋಳಿದರು. ಕ ಲವು ದಿವಜ ೊೋತತಮರು ನಮಮನ ುೋ ದೊರುವ
ಮನಸು್ಮಾಡಿದರು. ಕ ಲವರು ಶಾಲಪಪ್ತಿಯ ಬಳಿ ಹ ೊೋಗಿ ಅವನನುು
ಒಪಪಸಬ ೋಕ ಂದು ಅಭಪಾರಯಪ್ಟಿರು. ಇನುು ಕ ಲವರು ಅವಳನುು
ಅವನು ತಾರ್ಜಸಿದಾುನಾದುರಿಂದ ಬ ೋಡ ಎಂದರು. ಹಿೋಗ ಕ ಲ
ಸಮಯವು ಕಳ ಯಲು ಎಲಿ ಸಂಶ್ತವರತ ತಾಪ್ಸರೊ ಅವಳಿಗ ಪ್ುನಃ
ಹ ೋಳಿದರು:
“ಭದ ರೋ! ಮನಿೋಷ್ಠಗಳು ಈ ವಿಷ್ಯದಲ್ಲಿ ಏನು ತಾನ ೋ
ಮಾಡಬಲಿರು? ಈ ರಿೋತಿ ಅಲ ದಾಡುವುದನುು ಬಿಡು.
ಹಿತವಚನವನುು ಕ ೋಳು. ನಿನು ತಂದ ಯ ಮನ ಗ ಹ ೊೋಗುವುದು
ನಿನಗ ಒಳ ಳಯದು. ನಿನು ತಂದ ರಾಜನು ಅನಂತರ ಏನು
ಮಾಡಬ ೋಕ ೊೋ ಅದನುು ಮಾಡುತಾತನ . ಅಲ್ಲಿ ನಿೋನು ಸವವ
ಗುಣಗಳಿಂದ ಸುತುತವರ ಯಲಪಟುಿ ಸುಖ್ದಿಂದ ವಾಸಿಸುವ .
ತಂದ ಯಂತಹ ಗತಿಯು ನಾರಿಗ ಬ ೋರ ಯಾರೊ ಇಲಿ. ನಾರಿಗ
ಪ್ತಿ ಅರ್ವ ಪತರ ೋ ಗತಿಯು. ಸುಖ್ದಲ್ಲಿರುವಾಗ ಪ್ತಿಯು
ಗತಿಯಾದರ ಕಷ್ಿದಲ್ಲಿರುವಾಗ ಪತನು ಗತಿ. ವಿಶ ೋಷ್ವಾಗಿ
ಸುಕುಮಾರಿಯಾಗಿರುವ ನಿನಗ ಪ್ರಿವಾರಜಕತವವು ತುಂಬಾ
ದುಃಖ್ಕರವಾದುದು. ರಾಜಪ್ುತಿರಯಾಗಿರುವ ನಿೋನು

550
ಪ್ರಕೃತಿಯಲ್ಲಿಯೋ ಕುಮಾರಿಯಾಗಿರುವ . ಆಶ್ರಮವಾಸದಲ್ಲಿ
ಬಹಳ ದ ೊೋಷ್ಗಳಿವ ಯಂದು ತಿಳಿದಿದ ುೋವ . ಇವಾಾವುದೊ
ನಿನು ತಂದ ಯ ಮನ ಯಲ್ಲಿ ಇರುವುದಿಲಿ.”

ಆಗ ಆ ಬಾರಹಮಣರು ತಪ್ಸಿವನಿಗ ಈ ಮಾತನೊು ಹ ೋಳಿದರು:

“ನಿಜವನವಾದ ಗಹನ ವನದಲ್ಲಿ ಏಕಾಂಗಿಯಾರುವ ನಿನುನುು


ನ ೊೋಡಿ ರಾಜ ೋಂದರರು ನಿನುನುು ಬಯಸುತಾತರ . ಆದುದರಿಂದ
ಆ ಮಾಗವದಲ್ಲಿ ಹ ೊೋಗಲು ಮನಸು್ ಮಾಡಬ ೋಡ!”

ಅಂಬ ಯು ಹ ೋಳಿದಳು:

“ಕಾಶ್ೋನಗರದಲ್ಲಿ ತಂದ ಯ ಮನ ಗ ಪ್ುನಃ ಹ ೊೋಗಲು


ಶ್ಕಾವಿಲಿ. ಬಾಂಧವರಿಗ ನಾನು ಗ ೊತಿತಲಿದವಳಾಗಿಬಿಡುತ ೋತ ನ
ಎನುುವುದರಲ್ಲಿ ಸಂಶ್ಯವಿಲಿ. ತಾಪ್ಸರ ೋ! ಏಕ ಂದರ ನಾನು
ಬಾಲಾದಲ್ಲಿ ತಂದ ಯ ಮನ ಯಲ್ಲಿ ವಾಸಿಸಿದುುದು
ಬ ೋರ ಯಾಗಿತುತ. ನನು ತಂದ ಯಿರುವಲ್ಲಿಗ ಹ ೊೋಗಿ ಅಲ್ಲಿ
ವಾಸಿಸುವುದಿಲಿ. ನಿಮಗ ಮಂಗಳವಾಗಲ್ಲ. ತಾಪ್ಸರಿಂದ
ಪ್ರಿಪಾಲ್ಲತಳಾಗಿ ತಪ್ಸ್ನುು ತಪಸಲು ಬಯಸುತ ೋತ ನ . ಇದರ
ನಂತರದ ಲ ೊೋಕದಲ್ಲಿ ನನಗ ಈ ರಿೋತಿಯ
ದೌಭಾವಗಾವಾಗಲ್ಲೋ ಆಪ್ತಾತಗಲ್ಲೋ ಬರದಿರಲ ಂದು ನಾನು
ತಪ್ಸ್ನುು ತಪಸುತ ೋತ ನ .”

551
ಹಿೋಗ ಆ ವಿಪ್ರರು ಅದು ಇದು ಎಂದು ಯೋಚಿಸುತಿತರುವಾಗ ಆ ವನಕ ಕ
ರಾಜಷ್ಠವ ತಪ್ಸಿವೋ ಹ ೊೋತರವಾಹನನು ಬಂದನು. ಆಗ ಆ
ತಾಪ್ಸರ ಲಿರೊ ಆ ನೃಪ್ನನುು ಪ್ೊರ್ಜಸಿದರು. ಪ್ೊಜ , ಆಸನ,
ಉದಕಗಳನಿುತುತ ಸಾವಗತಿಸಿದರು. ಅವನು ಕುಳಿತುಕ ೊಂಡು
ವಿಶಾರಂತಿಯನುು ಪ್ಡ ದು ಪ್ರಸಪರರನುು ಕ ೋಳಿದ ನಂತರ ವನೌಕಸರು
ಮಾತುಕಥ ಯನುು ಪ್ುನಃ ಕನ ಾಯ ಕಡ ನಡ ಸಿದರು. ಕಾಶ್ೋರಾಜನ
ಅಂಬ ಯ ಆ ಕಥ ಯನುು ಕ ೋಳಿ ಅವಳ ತಾಯಿಯ ತಂದ ಯಾದ ಅವನು
ನಡುಗುತಾತ ಮೋಲ ದುು, ಕನ ಾಯನುು ತ ೊಡ ಯ ಮೋಲ ೋರಿಸಿಕ ೊಂಡು
ಸಮಾಧಾನಗ ೊಳಿಸಿದನು. ಅವನು ಅವಳ ವಾಸನದ ಮೊಲವನುು
ಸಂಪ್ೊಣವವಾಗಿ ಕ ೋಳಲು ಅವಳೂ ಕೊಡ ಅವನಿಗ
ನಡ ದುದ ಲಿವನೊು ವಿಸಾತರದಿಂದ ನಿವ ೋದಿಸಿದಳು. ಆಗ ಆ
ರಾಜಷ್ಠವಯು ತುಂಬಾ ದುಃಖ್ಶ ೋಕಸಮನಿವತನಾದನು. ಏನು
ಮಾಡಬ ೋಕ ಂದು ಆ ಸುಮಹಾತಪ್ಸಿವಯು ಯೋಚಿಸಿದನು. ಕಂಪಸುತಾತ
ಅವನು ಆತವಳೂ ಸುದುಃಖಿತಳೂ ಆಗಿದು ಕನ ಾಗ ಹ ೋಳಿದನು:

“ಭದ ರೋ! ತಂದ ಯ ಮನ ಗ ಹ ೊೋಗಬ ೋಡ! ನಿನು ತಾಯಿಯ


ತಂದ ನಾನು. ನಾನು ನಿನು ದುಃಖ್ವನುು ಕಳ ಯುತ ೋತ ನ .
ಮಗಳ ೋ! ನನುಲ್ಲಿ ವಿಶಾವಸವಿಡು. ನಿನು ಮನಸ್ನುು
ಒಣಗಿಸುತಿತರುವ ಬಯಕ ಯನುು ನಾನು ಪ್ೊರ ೈಸಿಕ ೊಡುತ ೋತ ನ .
ನನು ಮಾತಿನಂತ ಜಾಮದಗಿು ತಪ್ಸಿವ ರಾಮನಲ್ಲಿಗ ಹ ೊೋಗು.
ರಾಮನು ನಿನು ಮಹಾ ದುಃಖ್ ಶ ೋಕಗಳನುು ನಿವಾರಿಸುತಾತನ .
552
ಅವನ ಮಾತಿನಂತ ನಡ ದುಕ ೊಳಳದ ೋ ಇದುರ ಭೋಷ್ಮನನುು
ಅವನು ರಣದಲ್ಲಿ ಕ ೊಲುಿತಾತನ . ಕಾಲಾಗಿುಸಮನಾದ
ತ ೋಜಸು್ಳಳ ಆ ಭಾಗವವಶ ರೋಷ್ಿನಲ್ಲಿಗ ಹ ೊೋಗು. ಆ
ಮಹಾತಪ್ಸಿವಯು ನಿನುನುು ಸಮ ಮಾಗವದಲ್ಲಿ ನ ಲ ಸುತಾತನ .”

ಆಗ ಒಂದ ೋಸಮನ ಕಣಿಣೋರು ಸುರಿಸುತಿತದು ಅವಳು ತನು ತಾಯಿಯ


ತಂದ ಹ ೊೋತರವಾನನನಿಗ ಪ್ುನಃ ಪ್ುನಃ ಹ ೋಳಿದಳು:

“ತಲ ಬಾಗಿ ನಮಸಕರಿಸಿ ನಿನು ಶಾಸನದಂತ ಹ ೊೋಗುತ ೋತ ನ .


ಆದರ ಲ ೊೋಕವಿಶ್ುರತನಾದ ಆ ಅಯವನನುು ಇಂದು ನಾನು
ಕಾಣಬಲ ಿನ ೋ? ಭಾಗವವನು ಹ ೋಗ ನನು ಈ ತಿೋವರ
ದುಃಖ್ವನುು ಕ ೊನ ಗ ೊಳಿಸಬಲಿನು? ಇದನುು ಕ ೋಳಲು
ಬಯಸುತ ೋತ ನ . ನಂತರ ಅಲ್ಲಿಗ ಹ ೊೋಗುತ ೋತ ನ .”

ಅಕೃತವರಣ-ಅಂಬಾ ಸಂವಾದ
ಹ ೊೋತರವಾಹನನು ಹ ೋಳಿದನು:
“ವತ ್ೋ! ಮಹಾವನದಲ್ಲಿ ಉಗರತಪ್ಸಿ್ನಲ್ಲಿ ನಿರತನಾಗಿರುವ
ಸತಾಸಂಧ ಮಹಾಬಲ ಜಾಮದಗಿುಯನುು ನಿೋನು
ಕಾಣುತಿತೋಯ. ಗಿರಿಶ ರೋಷ್ಿವಾದ ಮಹ ೋಂದರದಲ್ಲಿ ಋಷ್ಠಗಳು,
ವ ೋದವಿದುಷ್ರು, ಮತುತ ಗಂಧವಾವಪ್್ರ ಯರು ನಿತಾವೂ
ರಾಮನನುು ಉಪಾಸಿಸುತಾತರ . ಅಲ್ಲಿಗ ಹ ೊೋಗು! ನಿನಗ
ಮಂಗಳವಾಗಲ್ಲ. ಮದಲು ಆ ತಪೊೋವೃದಧ ದೃಢವರತನಿಗ
553
ಶ್ರಸಾ ವಂದಿಸಿ ನಾನು ಹ ೋಳಿದುದನುು ಅವನಿಗ ಹ ೋಳು.
ಯಾವ ಕಾಯವವಾಗಬ ೋಕ ಂದು ಬಯಸುತಿತೋಯೋ ಅದನೊು
ಹ ೋಳು. ನನು ಹ ಸರನುು ಹ ೋಳು. ರಾಮನು ಎಲಿವನೊು ನಿನಗ
ಮಾಡುತಾತನ . ವಿೋರ, ಸವವಶ್ಸರಧಾರಿಗಳಲ್ಲಿ ಶ ರೋಷ್ಿ,
ಜಮದಗಿುಸುತ ರಾಮನು ನನು ಸಖ್. ಪರೋತಿಯ ಸ ುೋಹಿತ.”

ಪಾಥಿವವ ಹ ೊೋತರವಾಹನನು ಕನ ಾಗ ಹಿೋಗ ಹ ೋಳುತಿತರಲು ಅಲ್ಲಿಗ


ರಾಮನ ಪರಯ ಅನುಚರ ಅಕೃತವರಣನು ಆಗಮಿಸಿದನು. ಆಗ
ಸಹಸಾರರು ಸಂಖ್ ಾಗಳಲ್ಲಿ ಆ ಮುನಿಗಳ ಲಿರೊ ಒಟ್ಟಿಗ ೋ ಮೋಲ ದುರು.
ರಾಜಾ ವಯೋವೃದಧ ಸೃಂಜಯ ಹ ೊೋತರವಾಹನನೊ ಕೊಡ
ಹಾಗ ಯೋ ಮಾಡಿದನು. ಆಗ ಆ ವನೌಕಸರಿಬಬರೊ ಯಥಾನಾಾಯವಾಗಿ
ಅನ ೊಾೋನಾರನುು ಪ್ರಶ್ುಸಿ, ಒಟ್ಟಿಗ ೋ ಸುತುತವರ ಯಲಪಟುಿ ಕುಳಿತು
ಕ ೊಂಡರು. ಆಗ ಅವರಿಬಬರೊ ಪರೋತಿ, ಹಷ್ವ, ಮುದದಿಂದ ಕೊಡಿದ
ಮನ ೊೋರಮ ದಿವಾ ಕಥ ಗಳನುು ಹ ೋಳಿ ಮಾತನಾಡಿದರು. ಆಗ ಮಾತಿನ
ಕ ೊನ ಯಲ್ಲಿ ರಾಜಷ್ಠವ ಮಹಾತಮ ಹ ೊೋತರವಾಹನನು ಶ ರೋಷ್ಿ ರಾಮನ
ಕುರಿತು ಮಹಷ್ಠವ ಅಕೃತವರಣನಲ್ಲಿ ಕ ೋಳಿದನು:

“ಮಹಾಬಾಹ ೊೋ! ಪ್ರತಾಪ್ವಾನ್ ಜಾಮದಗಿುಯು ಈಗ ಎಲ್ಲಿ


ಕಾಣಲು ಸಿಗುತಾತನ ? ವ ೋದವಿದರಲ್ಲಿ ಶ ರೋಷ್ಿನಾದ ಅವನನುು
ನ ೊೋಡಲು ಶ್ಕಾವಿದ ಯೋ?”

ಅಕೃತವರಣನು ಹ ೋಳಿದನು:

554
“ಪ್ರಭ ೊೋ! ರಾಮನು ರಾಜಷ್ಠವ ಸೃಂಜಯನು ನನು ಪರಯ
ಸಖ್ನ ಂದು ಸತತವಾಗಿ ನಿನು ಕುರಿತ ೋ ಹ ೋಳುತಿತರುತಾತನ . ನಾಳ
ಪ್ರಭಾತದಲ್ಲಿ ರಾಮನು ಇಲ್ಲಿರುತಾತನ ಂದು ನನಗನಿುಸುತತದ .
ನಿನುನುು ನ ೊೋಡಲು ಬಯಸಿ ಇಲ್ಲಿಗ ೋ ಬರುವ ಅವನನುು ನಿೋನು
ಕಾಣುತಿತೋಯ. ಈ ಕನ ಾಯಾದರ ೊೋ ಏಕ ವನಕ ಕ ಬಂದಿದಾುಳ ?
ಇವಳು ಯಾರವಳು? ಮತುತ ನಿನಗ ೋನಾಗಬ ೋಕು? ಇದನುು
ತಿಳಿಯಲು ಬಯಸುತ ೋತ ನ .”

ಹ ೊೋತರವಾಹನನು ಹ ೋಳಿದನು:

“ವಿಭ ೊೋ! ಇವಳು ನನು ಮಗಳ ಮಗಳು. ಕಾಶ್ರಾಜ ಸುತ .


ಈ ಶ್ುಭ ಹಿರಿಯವಳು ಸವಯಂವರದಲ್ಲಿ ತನು ಇಬಬರು
ತಂಗಿಯರ ೊಂದಿಗ ನಿಂತಿದುಳು. ಇವಳು ಅಂಬ ಯಂದು
ವಿಖ್ಾಾತಳಾದ ಕಾಶ್ಪ್ತಿಯ ಜ ೋಷ್ಿ ಮಗಳು. ಅಂಬಿಕಾ ಮತುತ
ಅಂಬಾಲ್ಲಕ ಯರು ಇವಳ ಇತರ ಕಿರಿಯರು. ಆಗ
ಕಾಶ್ಪ್ುರಿಯಲ್ಲಿ ಕ್ಷತಿರಯ ಪಾಥಿವವರ ಲಿರೊ ಕನಾನಿಮಿತತವಾಗಿ
ಸ ೋರಿದುರು. ಅಲ್ಲಿ ಮಹಾ ಉತ್ವವ ೋ ನಡ ದಿತುತ. ಆಗ
ಮಹಾವಿೋಯವಶಾಲ್ಲೋ ಶಾಂತನವ ಭೋಷ್ಮನು ಮಹಾತ ೋಜಸಿವ
ನೃಪ್ರನುು ಸದ ಬಡಿದು ಮೊವರು ಕನ ಾಯರನೊು
ಅಪ್ಹರಿಸಿದನು. ಪ್ೃಥಿವಿೋಪಾಲರನುು ಗ ದುು ಆ ವಿಶ್ುಧಾಧತಮ
ಭಾರತ ಭೋಷ್ಮನು ಕನ ಾಯರ ೊಡನ ಗಜಾಹವಯಕ ಕ

555
ಹಿಂದಿರುಗಿದನು. ಅನಂತರ ಸತಾವತಿಗ ಹ ೋಳಿ ಪ್ರಭುವು ತಮಮ
ವಿಚಿತರವಿೋಯವನ ವಿವಾಹವನುು ಆಜ್ಞಾಪಸಿದನು. ಆಗ
ವಿವಾಹದ ಸಿದಧತ ಗಳನುು ನ ೊೋಡಿ ಈ ಕನ ಾಯು ಮಂತಿರಗಳ
ಮಧಾದಲ್ಲಿ ಗಾಂಗ ೋಯನಿಗ ಹ ೋಳಿದಳು: “ವಿೋರ!
ಶಾಲವಪ್ತಿಯನುು ನಾನು ಮನಸಾರ ಪ್ತಿಯನಾುಗಿ
ಆರಿಸಿಕ ೊಂಡಿದ ುೋನ . ಇನ ೊುಬಬನ ಮೋಲ ಮನಸಿ್ಟ್ಟಿರುವ
ನನುನುು ಕ ೊಡುವುದು ಸರಿಯಲಿ.” ಅವಳ ಮಾತನುು ಕ ೋಳಿ
ಭೋಷ್ಮನು ಮಂತಿರಗಳ ೂಂದಿಗ ಸಮಾಲ ೊೋಚನ ಮಾಡಿ
ಸತಾವತಿಯ ಅಭಪಾರಯದಂತ ಯೊ ಇವಳನುು ವಿಸರ್ಜವಸಲು
ನಿಶ್ಚಯಿಸಿದನು. ಭೋಷ್ಮನಿಂದ ಅನುಜ್ಞಾತಳಾಗಿ
ಸಂತ ೊೋಷ್ಗ ೊಂಡು ಈ ಕನ ಾಯು ಸೌಭಪ್ತಿಗ ಹ ೋಳಿದಳು:
“ಪಾಥಿವವಷ್ವಭ! ಭೋಷ್ಮನು ನನುನುು ಬಿಟ್ಟಿದಾುನ .
ಧಮವವನುು ಪ್ರತಿಪಾದಿಸು. ಹಿಂದ ಯೋ ನಾನು ನಿನುನುು
ಮನಸಾ ಆರಿಸಿಕ ೊಂಡಿದ ು.” ಇವಳ ಚಾರಿತರವನುು ಶ್ಂಕಿಸಿ
ಶಾಲವನೊ ಕೊಡ ಇವಳನುು ತಾರ್ಜಸಿದನು. ಆ ಇವಳು ಈ
ತಪೊೋವನವನುು ಸ ೋರಿ ತುಂಬಾ ತಪ್ಸಿ್ನಲ್ಲಿ ನಿರತಳಾಗಿದಾುಳ .
ಅವಳ ವಂಶ್ದ ವಿವರಗಳನುು ಹ ೋಳಿಕ ೊಂಡಾಗ ನಾನು
ಇವಳನುು ಗುರುತಿಸಿದ . ಭೋಷ್ಮನ ೋ ಈ ದುಃಖ್ಕ ಕ
ಕಾರಣನ ಂದು ಇವಳ ಅಭಪಾರಯ.”

ಅಂಬ ಯು ಹ ೋಳಿದಳು:
556
“ಭಗವನ್! ಪ್ೃಥಿವಿೋಪ್ತಿಯು ಹ ೋಳಿದಂತ ಯೋ ನಡ ದಿದ .
ಸೃಂಜಯ ಹ ೊೋತರವಾಹನನು ನನು ತಾಯಿಯ ಶ್ರಿೋರಕತವ.
ನನು ನಗರಕ ಕ ಹಿಂದಿರುಗಲು ಉತಾ್ಹವಿಲಿ. ಅವಮಾನ
ಭಯವೂ ಇದ . ನಾಚಿಕ ಯೊ ಆಗುತಿತದ . ಭಗವಾನ್ ರಾಮನು
ಏನು ಹ ೋಳುತಾತನ ೊೋ ಅದನ ುೋ ಮಾಡಬ ೋಕ ಂದು
ನನಗನಿುಸುತಿತದ .”

ಪ್ರಶ್ುರಾಮ-ಅಂಬಾ ಸಂವಾದ
ಅಕೃತವರಣನು ಹ ೋಳಿದನು:
“ಭದ ರೋ! ಇಲ್ಲಿ ಎರಡು ದುಃಖ್ಗಳಿವ . ಯಾವುದನುು
ಹ ೊೋಗಲಾಡಿಸಲು ಬಯಸುವ ? ಯಾವುದರ ಪ್ರತಿೋಕಾರವನುು
ಬಯಸುತಿತೋಯ? ಸತಾವನುು ನನಗ ಹ ೋಳು! ಒಂದುವ ೋಳ
ಸೌಭಪ್ತಿಯನುು ಸ ೋರಬ ೋಕ ಂದು ನಿನು ಮನಸಿ್ದುರ ಮಹಾತಮ
ರಾಮನು ನಿನಗ ೊೋಸಕರವಾಗಿ ಅವನ ಮೋಲ ನಿಬಂಧನ ಯನುು
ಹಾಕಬಲಿನು. ಅರ್ವಾ ಆಪ್ಗ ೋಯ ಭೋಷ್ಮನನುು ರಣದಲ್ಲಿ
ಸ ೊೋಲುವುದನುು ನ ೊೋಡಬ ೋಕ ಂದು ಇಚಿಛಸಿದರ ಆ ಧಿೋಮತ
ಭಾಗವವ ರಾಮನು ಅದನೊು ಮಾಡಬಲಿನು. ನಿನು ಮತುತ
ಸೃಂಜಯನ ಮಾತನುು ಕ ೋಳಿ ಅನಂತರ ಯಾವುದನುು
ಮಾಡಬ ೋಕ ಂದು ಯೋಚಿಸ ೊೋಣ.”

ಅಂಬ ಯು ಹ ೋಳಿದಳು:

557
“ಭಗವನ್! ಭೋಷ್ಮನು ತಿಳಿಯದ ಯೋ ನನುನುು
ಅಪ್ಹರಿಸಿದನು. ಏಕ ಂದರ ಭೋಷ್ಮನಿಗ ನನು ಮನಸು್
ಶಾಲವನಿಗ ಹ ೊೋಗಿತ ಂ
ತ ದು ತಿಳಿದಿರಲ್ಲಲಿ. ಈ ವಿಚಾರವನುು
ಮನಸಿ್ನಲ್ಲಿಟುಿಕ ೊಂಡು ಯಥಾನಾಾಯವಾದ ಉಪಾಯವನುು
ನಿೋವ ೋ ನಿಶ್ಚಯಿಸಬ ೋಕು ಮತುತ ಅದರಂತ ಮಾಡಬ ೋಕು.
ಕುರುಶಾದೊವಲ ಭೋಷ್ಮ ಅರ್ವಾ ಶಾಲವರಾಜ ಇಬಬರಲ್ಲಿ
ಒಬಬರ ಮೋಲ ಅರ್ವಾ ಇಬಬರ ಮೋಲೊ, ಯಾವುದು
ಸರಿಯೋ, ಅದನುು ಮಾಡು. ನನು ದುಃಖ್ದ ಮೊಲವನುು
ಯಥಾವತಾತಗಿ ಹ ೋಳಿದ ುೋನ . ಅದರ ಕುರಿತು ಯಾವುದು
ಸರಿಯೋ ಅದನುು ಮಾಡಬ ೋಕು.”

ಅಕೃತವರಣನು ಹ ೋಳಿದನು:

“ಭದ ರೋ! ನಿೋನು ಹ ೋಳಿದುದ ಲಿವೂ ಧಮವದ ಪ್ರಕಾರವ ೋ ಇವ .


ಇನುು ನನು ಮಾತನೊು ಕ ೋಳು. ಒಂದುವ ೋಳ ಆಪ್ಗ ೋಯನು
ನಿನುನುು ಗಜಸಾಹವಯಕ ಕ ಕರ ದುಕ ೊಂಡು ಹ ೊೋಗದ ೋ
ಇದಿುದುರ ರಾಮನ ಹ ೋಳಿಕ ಯನುು ತಲ ಯಲ್ಲಿ ಹ ೊತುತ ಶಾಲವನು
ನಿನುನುು ಸಿವೋಕರಿಸುತಿತದುನು. ಆದರ ನಿನುನುು ಅವನು ಗ ದುು
ಅಪ್ಹರಿಸಿಕ ೊಂಡು ಹ ೊೋದುದರಿಂದ ಶಾಲವರಾಜನಿಗ ನಿನು
ಮೋಲ ಸಂಶ್ಯ ಬಂದಿದ . ಭೋಷ್ಮನು ಪೌರುಷ್ದ
ಸ ೊಕಿಕನಲ್ಲಿದಾುನ . ಗ ದು ಜಂಬದಲ್ಲಿದಾುನ . ಆದುದರಿಂದ ನಿೋನು

558
ಭೋಷ್ಮನಿಗ ಪ್ರತಿಕಿರಯ ಮಾಡಿಸುವುದು ಯುಕತವಾಗಿದ .”

ಅಂಬ ಯು ಹ ೋಳಿದಳು:

“ಬರಹಮನ್! ಒಂದುವ ೋಳ ನಾನು ರಣದಲ್ಲಿ ಭೋಷ್ಮನನುು


ಕ ೊಲಿಬಹುದಾಗಿದುರ ಎನುುವ ಮಹಾ ಕಾಮವು ನಿತಾವೂ
ನನು ಹೃದಯದಲ್ಲಿ ಬ ಳ ಯುತಿತದ . ದ ೊೋಷ್ವು ಭೋಷ್ಮನ
ಮೋಲಾದರೊ ಅರ್ವಾ ಶಾಲವರಾಜನ ಮೋಲಾದರೊ
ಹ ೊೋಗಲ್ಲ. ಆದರ ಯಾರ ಕೃತಾದಿಂದ ನಾನು ತುಂಬಾ
ದುಃಖಿತಳಾಗಿದ ುೋನ ೊೋ ಅವನನುು ಶ್ಕ್ಷ್ಸಬ ೋಕು.”

ಈ ರಿೋತಿ ಅವರು ಮಾತನಾಡಿಕ ೊಳುಳತಿತರುವಾಗ ದಿನವು ಕಳ ಯಿತು.


ಮತುತ ಸುಖ್ ಶ್ೋತ ೊೋಷ್ಣ ಮಾರುತವು ಬಿೋಸಿ ರಾತಿರಯೊ ಕಳ ಯಿತು.
ಆಗ ಶ್ಷ್ಾರಿಂದ ಪ್ರಿವೃತನಾಗಿ ಜಟ್ಾಚಿೋರಧರ ಮುನಿ ರಾಮನು
ಪ್ರಜವಲ್ಲಸುವ ತ ೋಜಸಿ್ನ ೊಂದಿಗ ಆಗಮಿಸಿದನು. ಕ ೈಯಲ್ಲಿ ಧನುಸು್,
ಖ್ಡಗ ಮತುತ ಪ್ರಶ್ುಗಳನುು ಹಿಡಿದು ಧೊಳಿಲಿದ ೋ ಹ ೊಳ ಯುತಾತ
ಅವನು ಸೃಂಜಯರ ನೃಪ್ನನುು ಸಮಿೋಪಸಿದನು. ಆಗ ಆ ತಾಪ್ಸನನುು
ನ ೊೋಡಿ ಆ ರಾಜ ಮಹಾತಪ್ಸಿವ, ಆ ತಪ್ಸಿವನಿ ಕನ ಾ ಮತುತ ಎಲಿರೊ
ಕ ೈಮುಗಿದು ನಿಂತುಕ ೊಂಡರು. ಭಾಗವವನನುು ಮಧುಪ್ಕವದಿಂದ
ಪ್ೊರ್ಜಸಿದರು. ಯಥಾಯೋಗವಾಗಿ ಪ್ೊರ್ಜಸಲಪಟುಿ ಅವನು
ಅವರ ೊಂದಿಗ ಕುಳಿತುಕ ೊಂಡನು. ಆಗ ರಾಜಷ್ಠವ ಸೃಂಜಯ ಮತುತ
ಜಾಮದಗಿು ಇಬಬರೊ ಹಿಂದ ನಡ ದುದರ ಕುರಿತು

559
ಮಾತುಕಥ ಯನಾುಡಿದರು. ಆಗ ಮಾತಿನ ಕ ೊನ ಯಲ್ಲಿ ಮಧುರ
ಕಾಲದಲ್ಲಿ ರಾಜಷ್ಠವಯು ಮಹಾಬಲ ಭೃಗುಶ ರೋಷ್ಿ ರಾಮನಿಗ
ಅರ್ವವತಾತದ ಈ ಮಾತುಗಳನಾುಡಿದನು:

“ರಾಮ! ಇವಳು ನನು ಮಗಳ ಮಗಳು, ಕಾಶ್ರಾಜಸುತ .


ಇವಳನುು ಕ ೋಳಿ ಹ ೋಗ ತಿಳಿಯುತತದ ಯೋ ಹಾಗ ಮಾಡು.”

“ಆಗಲ್ಲ. ಹ ೋಳು!” ಎಂದು ರಾಮನು ಅವಳಿಗ ಹ ೋಳಲು ಅವಳು


ಬ ಂಕಿಯಂತ ಕಣಿಣೋರನುು ಸುರಿಸುತಾತ ರಾಮನಲ್ಲಿಗ ಬಂದಳು. ಆ
ಶ್ುಭ ಯು ರಾಮನ ಚರಣಗಳಿಗ ಶ್ರಸಾ ನಮಸಕರಿಸಿ,
ಪ್ದಮದಲಗಳಂತಿರುವ ಕ ೈಗಳಿಂದ ಮುಟ್ಟಿ, ನಿಂತುಕ ೊಂಡಳು.
ಕಣಿಣೋರುತುಂಬಿದ ಕಣುಣಗಳ ಆ ಶ ೋಕವತಿಯು ರ ೊೋದಿಸಿದಳು. ಶ್ರಣಾ
ಭೃಗುನಂದನನ ಶ್ರಣು ಹ ೊಕಕಳು. ರಾಮನು ಹ ೋಳಿದನು:

“ನೃಪಾತಮಜ ೋ! ಸೃಂಜಯನಿಗ ನಿೋನು ಹ ೋಗ ೊೋ ಹಾಗ ನನಗೊ


ಕೊಡ. ನಿನು ಮನ ೊೋದುಃಖ್ವ ೋನ ಂದು ಕ ೋಳು. ನಿನು ಮಾತನುು
ಮಾಡಿಕ ೊಡುತ ೋತ ನ .”

ಅಂಬ ಯು ಹ ೋಳಿದಳು:

“ಮಹಾವರತ! ಇಂದು ನಿನು ಶ್ರಣು ಹ ೊಕಿಕದ ುೋನ . ನನುನುು


ಘೊೋರವಾದ ಈ ಶ ೋಕದ ಕ ಸರು-ಕೊಪ್ದಿಂದ ಉದಧರಿಸು.”

ಅವಳ ರೊಪ್, ವಯಸು್, ಅಭನವ ಮತುತ ಪ್ರಮ ಸೌಕುಮಾಯವವನುು

560
ನ ೊೋಡಿ ರಾಮನು ಚಿಂತಾಪ್ರನಾದನು. “ಇವಳು ಏನನುು
ಹ ೋಳಲ್ಲದಾುಳ ?” ಎಂದು ವಿಮಶ್ವಸಿ ಭೃಗುಸತತಮ ರಾಮನು ಒಂದು
ಕ್ಷಣ ಯೋಚಿಸಿ ಕೃಪ ಯಿಂದ ಅವಳನುು ನ ೊೋಡಿದನು. “ಹ ೋಳು!”
ಎಂದು ಪ್ುನಃ ರಾಮನು ಹ ೋಳಲು ಶ್ುಚಿಸಿಮತ ಯು ಭಾಗವವನಿಗ
ನಡ ದುದ ಲಿವನೊು ಹ ೋಳಿದಳು. ರಾಜಪ್ುತಿರಯ ಆ ಮಾತುಗಳನುು ಕ ೋಳಿ
ಜಾಮದಗಿುಯು ನಿಶ್ಚತಾರ್ವವನುು ಆ ವರಾರ ೊೋಹ ಗ ತಿಳಿಸಿದನು.

“ಭಾಮಿನಿೋ! ಕುರುಶ ರೋಷ್ಿ ಭೋಷ್ಮನಿಗ ಹ ೋಳಿ ಕಳುಹಿಸುತ ೋತ ನ . ಆ


ನರಾಧಿಪ್ನು ನನು ಮಾತುಗಳನುು ಕ ೋಳಿ
ಧಮವಯುಕತವಾದುದನುು ಮಾಡುತಾತನ . ನಾನು ಹ ೋಳಿದ
ಮಾತಿನಂತ ನಡ ದುಕ ೊಳಳದ ೋ ಇದುರ ನಾನು
ಅಸರತ ೋಜಸಿ್ನಿಂದ ಅಮಾತಾರ ೊಂದಿಗ ಜಾಹುವಿೋಸುತನನುು
ರಣದಲ್ಲಿ ಸುಟುಿಹಾಕುತ ೋತ ನ . ಅರ್ವಾ ನಿನಗ ಆ ಕಡ ಮನಸು್
ತಿರುಗಿದರ ಮದಲು ನಾನು ವಿೋರ ಶಾಲವಪ್ತಿಯನುು
ಕಾಯವಗತನಾಗುವಂತ ಮಾಡುತ ೋತ ನ .”

ಅಂಬ ಯು ಹ ೋಳಿದಳು:

“ಭೃಗುನಂದನ! ಮದಲ ೋ ನನು ಮನಸು್ ಶಾಲವರಾಜನ


ಮೋಲ ಹ ೊೋಗಿದ ಎಂದು ತಿಳಿದಕೊಡಲ ೋ ಭೋಷ್ಮನು ನನುನುು
ಬಿಟುಿಬಿಟ್ಟಿದಾುನ . ಸೌಭರಾಜನಲ್ಲಿಗ ಹ ೊೋಗಿ ಅವನಿಗ ನನು
ಕಷ್ಿದ ಮಾತುಗಳನಾುಡಿದ ನು. ಅವನಾದರ ೊೋ ನನು

561
ಚಾರಿತರವನುು ಶ್ಂಕಿಸಿ ನನುನುು ಸಿವೋಕರಿಸಲ್ಲಲಿ.ಇವ ಲಿವನೊು
ಸವಬುದಿಧಯಿಂದ ವಿಮಶ್ವಸಿ ಈ ವಿಷ್ಯದಲ್ಲಿ ಏನನುು
ಮಾಡಬ ೋಕ ನುುವುದನುು ಚಿಂತಿಸಬ ೋಕಾಗಿದ . ಅಲ್ಲಿ ನನುನುು
ವಶ್ಮಾಡಿಕ ೊಂಡು ಬಲಾತಾಕರವಾಗಿ ಎತಿತಕ ೊಂಡು ಹ ೊೋದ
ಮಹಾವರತ ಭೋಷ್ಮನ ೋ ನನು ಈ ವಾಸನದ ಮೊಲ. ಈ
ರಿೋತಿಯ ದುಃಖ್ವನುು ನನಗ ತಂದ ೊದಗಿಸಿದ, ಯಾರಿಂದ ಈ
ಮಹಾ ದುಃಖ್ವನುು ಹ ೊತುತ ತಿರುಗುತಿತದ ುೋನ ೊೋ ಆ
ಭೋಷ್ಮನನುು ಕ ೊಲುಿ! ಅವನು ಲುಬಧ, ಸ ೊಕಿಕನವ,
ವಿಜಯಶಾಲ್ಲಯಂದು ಜಂಬವಿದ . ಆದುದರಿಂದ
ಅವನ ೊಂದಿಗ ಸ ೋಡು ತಿೋರಿಸಿಕ ೊಳುಳವುದು ಯುಕತವಾಗಿದ .
ಭಾರತನು ನನುನುು ಅಪ್ಹರಿಸಿಕ ೊಂಡು ಹ ೊೋಗುತಿತರುವಾಗ ಆ
ಮಹಾವರತನನುು ಕ ೊಲಿಬ ೋಕ ನುುವ ಸಂಕಲಪವು ನನು
ಹೃದಯದಲ್ಲಿ ಬಂದಿತುತ. ನನು ಬಯಕ ಯನುು ಪ್ೊರ ೈಸು.
ಪ್ುರಂದರನು ವೃತರನನುು ಹ ೋಗ ೊೋ ಹಾಗ ಭೋಷ್ಮನನುು
ಸಂಹರಿಸು!”

ಪ್ರಶ್ುರಾಮನು ಅಂಬ ಯಂದಿಗ ಭೋಷ್ಮನಲ್ಲಿಗ


ಹ ೊರಟ್ಟದುದು
ಹಿೋಗ ಭೋಷ್ಮನನುು ಕ ೊಲುಿ! ಎಂದು ಅವಳು ಹ ೋಳಲು ರಾಮನು
ರ ೊೋದಿಸುತಿತರುವ ಆ ಕನ ಾಯನುು ಒತಾತಯಿಸುತಾತ ಪ್ುನಃ ಪ್ುನಃ

562
ಹ ೋಳಿದನು:
“ಕಾಶ ಾೋ! ಬರಹಮವಿದರ ಕಾರಣಕಕಲಿದ ೋ ನಾನು ಇಷ್ಿಪ್ಟುಿ
ಶ್ಸರಗಳನುು ಹಿಡಿಯುವುದಿಲಿ. ನಾನು ನಿನಗಾಗಿ ಇನ ುೋನು
ಮಾಡಬ ೋಕು? ಭೋಷ್ಮ ಮತುತ ಶಾಲವ ಇಬಬರು ರಾಜರೊ ನನು
ಇಚ ಛಯಂತ ನಡ ದುಕ ೊಳುಳತಾತರ . ಅದನುು ನಾನು
ಮಾಡುತ ೋತ ನ . ಶ ೋಕಿಸಬ ೋಡ! ಆದರ ಬಾರಹಮಣರ
ನಿಯೋಗವಿಲಿದ ೋ ಶ್ಸರಗಳನುು ಎಂದೊ ಹಿಡಿಯುವುದಿಲಿ.
ಅದು ನಾನು ಮಾಡಿದ ಪ್ರತಿಜ್ಞ .”

ಅಂಬ ಯು ಹ ೋಳಿದಳು:

“ಹ ೋಗಾದರೊ ಮಾಡಿ ಭೋಷ್ಮನಿಂದುಂಟ್ಾದ ನನು ಈ


ದುಃಖ್ವನುು ಹ ೊೋಗಲಾಡಿಸು. ಈಶ್ವರ! ಬ ೋಗನ ೋ ಅವನನುು
ಕ ೊಲುಿ!”

ರಾಮನು ಹ ೋಳಿದನು:

“ಕಾಶ್ಕನ ಾೋ! ಇನ ೊುಮಮ ಹ ೋಳು. ಬ ೋಕಾದರ ಭೋಷ್ಮನು ನಿನು


ಚರಣಗಳಿಗ ಶ್ರಸಾ ವಂದಿಸಿಯಾನು. ಅವನು ನನು ಮಾತನುು
ಸಿವೋಕರಿಸುತಾತನ .”

ಅಂಬ ಯು ಹ ೋಳಿದಳು:

“ರಾಮ! ನನಗ ಪರಯವಾದುದನುು ಮಾಡಲು

563
ಬಯಸುವ ಯಾದರ ರಣದಲ್ಲಿ ಭೋಷ್ಮನನುು ಸಂಹರಿಸು. ನಿೋನು
ಭರವಸ ಯಿತುತದನುು ಸತಾವಾಗಿಸಬ ೋಕು!”

ರಾಮ ಮತುತ ಅಂಬ ಯರು ಈ ರಿೋತಿ ಮಾತನಾಡಿಕ ೊಳುಳತಿತರಲು


ಅಕೃತವರಣನು ಜಾಮದಗಿುಗ ಈ ಮಾತನಾುಡಿದನು:

“ಮಹಾಬಾಹ ೊೋ! ಶ್ರಣಾಗತಳಾಗಿರುವ ಕನ ಾಯನುು


ತಾರ್ಜಸಬಾರದು. ಅಸುರನಂತ ಗರ್ಜವಸುತಿತರುವ ಭೋಷ್ಮನನುು
ರಣದಲ್ಲಿ ಕ ೊಲುಿ. ಒಂದುವ ೋಳ ನಿೋನು ಭೋಷ್ಮನನುು ರಣಕ ಕ
ಕರ ದರ ಅವನು ಸ ೊೋತಿದ ುೋನ ಂದು ಅರ್ವಾ ನಿನು ಮಾತಿನಂತ
ಮಾಡುತ ೋತ ನ ಎಂದು ಹ ೋಳುತಾತನ . ಆಗ ಈ ಕನ ಾಯ
ಕಾಯವವನುು ಮಾಡಿಕ ೊಟ್ಾಿದ ಹಾಗಾಗುತತದ ಮತುತ ನಿನು
ಮಾತನೊು ಸತಾವಾಗಿಸಿದಂತಾಗುತತದ . ಕ್ಷತಿರಯರ ಲಿರನೊು
ಗ ದುು ನಿೋನು ಬಾರಹಮಣರಿಗ ಕ ೋಳಿಸುವಂತ ನಿೋನು ಈ
ಪ್ರತಿಜ್ಞ ಯನೊು ಮಾಡಿದ ು. ರಣದಲ್ಲಿ ಬಾರಹಮಣನಾಗಲ್ಲೋ,
ಕ್ಷತಿರಯನಾಗಲ್ಲೋ, ವ ೈಶ್ಾನಾಗಲ್ಲೋ, ಶ್ ದರನಾಗಲ್ಲೋ ಬರಹಮದ
ವಿರುದಧರಾದವರನುು ಕ ೊಲುಿತ ೋತ ನ ಎಂದು. ರ್ಜೋವದ
ಆಸ ಯಿಂದ ಭೋತರಾಗಿ ಶ್ರಣು ಬಂದ ಪ್ರಪ್ನುರನುು ನಾನು
ರ್ಜೋವಂತವಿರುವಾಗ ಎಂದೊ ಪ್ರಿತಾರ್ಜಸಲಾರ . ಯಾರಾದರೊ
ರಣದಲ್ಲಿ ಸ ೋರಿರುವ ಎಲಿ ಕ್ಷತಿರಯರನುು ಜಯಿಸಿದರೊ ಆ
ಸ ೊಕಿಕನವನನುು ನಾನು ಕ ೊಲುಿತ ೋತ ನ ಎಂದು. ಇದ ೋ ರಿೋತಿ

564
ಕುರುಕುಲ ೊೋದವಹ ಭೋಷ್ಮನು ವಿಜಯವನುು ಸಾಧಿಸಿದಾುನ .
ಸಂಗಾರಮದದಲ್ಲಿ ಅವನನುು ಎದುರಿಸಿ ಯುದಧ ಮಾಡು!”

ರಾಮನು ಹ ೋಳಿದನು:

“ಋಷ್ಠಸತತಮ! ಹಿಂದ ಮಾಡಿದ ಪ್ರತಿಜ್ಞ ಯನುು ನಾನು


ನ ನಪಸಿಕ ೊಳುಳತಿತದ ುೋನ . ಸಾಮದಿಂದ ಏನು
ದ ೊರ ಯುತತದ ಯೋ ಅದನುು ಮಾಡುತ ೋತ ನ . ಕಾಶ್ಕನ ಾಯ
ಮನಸಿ್ನಲ್ಲಿರುವುದು ಮಹಾ ಕಾಯವವು. ಕನ ಾಯನುು
ಕರ ದುಕ ೊಂಡು ಸವಯಂ ನಾನ ೋ ಅವನಿರುವಲ್ಲಿಗ ಹ ೊೋಗುತ ೋತ ನ .
ಒಂದುವ ೋಳ ರಣಶಾಿಘ್ನೋ ಭೋಷ್ಮನು ನನು ಮಾತಿನಂತ
ಮಾಡದಿದುರ ಆ ಉದಿರಕತನನುು ಕ ೊಲುಿತ ೋತ ನ . ಇದು ನನು
ನಿಶ್ಚಯ. ಏಕ ಂದರ ನಾನು ಬಿಟಿ ಬಾಣಗಳು ಶ್ರಿೋರಿಗಳ
ದ ೋಹವನುು ಹ ೊಗುವುದಿಲಿ. ಇದನುು ನಿೋನು ಹಿಂದ
ಕ್ಷತಿರಯರ ೊಂದಿಗಿನ ಸಂಗರದಲ್ಲಿ ತಿಳಿದುಕ ೊಂಡಿದಿುೋಯ.”

ಹಿೋಗ ಹ ೋಳಿ ರಾಮನು ಮಹಾಮನಸಿವ ಬರಹಮವಾದಿಗಳ ೂಂದಿಗ


ಪ್ರಯಾಣದ ಮನಸು್ ಮಾಡಿ ಮೋಲ ದುನು. ರಾತಿರಯನುು ಅಲ್ಲಿಯೋ
ಕಳ ದು, ತಾಪ್ಸರು ಅಗಿುಗಳಲ್ಲಿ ಆಹುತಿಗಳನಿುತುತ, ಜಪ್ಗಳನುು ಜಪಸಿ,
ಭೋಷ್ಮನನುು ಕ ೊಲಿಲ ೊೋಸುಗ ಹ ೊರಟರು. ಆಗ ರಾಮನು ಆ
ಬಾರಹಮಣಷ್ವಭರ ೊಂದಿಗ ಮತುತ ಕನ ಾಯಂದಿಗ ಕುರುಕ್ ೋತರಕ ಕ
ಆಗಮಿಸಿದನು. ಮಹಾತಮ ಭೃಗುಶ ರೋಷ್ಿನ ನಾಯಕತವದಲ್ಲಿ ಎಲಿ

565
ತಾಪ್ಸರೊ ಸರಸವತಿೋ ತಿೋರದಲ್ಲಿ ಬಿೋಡುಬಿಟಿರು.

ಪ್ರಶ್ುರಾಮ-ಭೋಷ್ಮರ ಸಂವಾದ
ಸಮ ಪ್ರದ ೋಶ್ದಲ್ಲಿ ನ ಲ ಸಿದ ಮೊರನ ಯ ದಿವಸದಲ್ಲಿ ಆ
ಮಹಾವರತನು ತಾನು ಬಂದಿದ ುೋನ ಎಂದು ಸಂದ ೋಶ್ವನುು ಭೋಷ್ಮನಿಗ
ಕಳುಹಿಸಿದನು. ತ್ನು ದ್ೆೋಶದ ಗಡಿಗ ಆ ಮಹಾಬಲ ತ ೋಜ ೊೋನಿಧಿ
ಪ್ರಭುವು ಬಂದಿದಾುನ ಂದು ಕ ೋಳಿ ಭೋಷ್ಮನು ಪರೋತಿಯಿಂದ
ಗ ೊೋವುಗಳನುು ಮುಂದಿರಿಸಿಕ ೊಂಡು ಬಾರಹಮಣರು, ಮತುತ ದ ೋವಕಲಪ
ಋತಿವಗರು ಹಾಗೊ ಪ್ುರ ೊೋಹಿತರಿಂದ ಸುತುತವರ ಯಲಪಟುಿ ಅವನಲ್ಲಿಗ
ಹ ೊೋದನು. ಅವನು ಬಂದಿದುದನುು ನ ೊೋಡಿ ಪ್ರತಾಪ್ವಾನ್
ಜಾಮದಗಿುಯು ಆ ಪ್ೊಜ ಯನುು ಸಿವೋಕರಿಸಿ ಈ ಮಾತುಗಳನಾುಡಿದನು:
“ಭೋಷ್ಮ! ಯಾವ ಬುದಿಧಯನುು ಬಳಸಿ ನಿೋನು ಮದಲು
ಬಯಸದ ೋ ಇದು ಕಾಶ್ರಾಜಸುತ ಯನುು ಕರ ದುಕ ೊಂಡು
ಹ ೊೋದ , ಮತುತ ನಂತರ ಅವಳನುು ವಿಸರ್ಜವಸಿದ ? ನಿನು
ಕಾರಣದಿಂದ ಇವಳು ಧಮವದ ಮೋಲಮಟಿದಿಂದ
ಕಿೋಳುಮಟಿಕ ಕ ತಳಳಲಪಟ್ಟಿದಾುಳ . ಏಕ ಂದರ ನಿನಿುಂದ
ಮುಟಿಲಪಟಿ ಇವಳ ೂಂದಿಗ ಯಾರು ತಾನ ೋ ಹ ೊೋಗಲು
ಬರುತತದ ? ನಿನಿುಂದ ಕರ ದುಕ ೊಂಡು ಹ ೊೋದವಳ ಂದು
ಶಾಲವನೊ ಕೊಡ ಇವಳನುು ಹಿಂದ ಕಳುಹಿಸಿದಾುನ .
ಆದುದರಿಂದ ನನು ನಿಯೋಗದಂತ ಇವಳನುು ನಿೋನು

566
ಸಿವೋಕರಿಸು. ಈ ರಾಜಪ್ುತಿರಯು ಸವಧಮವವನುು ಪ್ಡ ಯಲ್ಲ.
ರಾಜನಾದ ನಿೋನು ಇವಳನುು ಅಪ್ಮಾನಿಸುವುದು ಸರಿಯಲಿ.

ಅವನು ತುಂಬಾ ಕುಪತನಾಗಿಲಿವ ಂದು ಗರಹಿಸಿ ಭೋಷ್ಮನು ಹ ೋಳಿದನು:

“ಬರಹಮನ್! ಇವಳನುು ನಾನು ಪ್ುನಃ ನನು ತಮಮನಿಗ ಏನು


ಮಾಡಿದರೊ ಕ ೊಡಲಾರ . ಇವಳು ಮದಲು “ನಾನು
ಶಾಲವನವಳು” ಎಂದು ನನಗ ಹ ೋಳಿದಳು. ಆದರ ನಂತರವ ೋ
ನಾನು ಸೌಭಪ್ುರಕ ಕ ಹ ೊೋಗಲು ಅನುಮತಿಯನುು ಕೊಡ
ಕ ೊಟ್ ಿ. ಭಯದಿಂದಾಗಲ್ಲೋ, ಅನುಕ ೊರೋಷ್ದಿಂದಾಗಲ್ಲೋ,
ಅರ್ವ-ಕಾಮಗಳ ಲ ೊೋಭದಿಂದಾಗಲ್ಲೋ ಕ್ಷತರ ಧಮವವನುು
ತ ೊರ ಯುವುದಿಲಿ. ಇದು ನಾನು ನಡ ಸಿಕ ೊಂಡು ಬಂದಿರುವ
ವರತ.”

ಆಗ ಕ ೊರೋಧದಿಂದ ಕಣುಣಗಳನುು ತಿರುಗಿಸುತಾತ ರಾಮನು ಭೋಷ್ಮನಿಗ

“ಕುರುಪ್ುಂಗವ! ನನು ಮಾತಿನಂತ ಮಾಡದ ೋ ಇದುರ ಇಂದ ೋ


ಅಮಾತಾರ ೊಂದಿಗ ನಿನುನುು ಕ ೊಲುಿತ ೋತ ನ ” ಎಂದು ಪ್ುನಃ
ಪ್ುನಃ ಹ ೋಳಿದನು.

ರಾಮನು ಹಿೋಗ ಕ ೊರೋಧದಿಂದ ಕಣುಣಗಳನುು ತಿರುಗಿಸುತಾತ ಆವ ೋಶ್ದಲ್ಲಿ


ಹ ೋಳಿದನು. ಭೋಷ್ಮನು ಪ್ುನಃ ಪ್ುನಃ ಆ ಅರಿಂದಮನನುು ಪರೋತಿಯ
ಮಾತುಗಳಿಂದ ಯಾಚಿಸಿದನು. ಆದರೊ ಭೃಗುಶಾದೊವಲನು

567
ಶಾಂತನಾಗಲ್ಲಲಿ. ಆಗ ಭೋಷ್ಮನು ಆ ಬಾರಹಮಣಸತತಮನಿಗ ಇನ ೊುಮಮ
ಶ್ರಸಾ ನಮಸಕರಿಸಿ ಕ ೋಳಿದನು:

“ಯಾವ ಕಾರಣಕಾಕಗಿ ನಿೋನು ನನ ೊುಡನ ಯುದಧ ಮಾಡಲು


ಬಯಸುತಿತೋಯ? ಮಹಾಬಾಹ ೊೋ! ಬಾಲಕನಾಗಿರುವಾಗಲ ೋ
ನನಗ ಚತುವಿವಧದ ಅಸರಗಳನುು ನಿೋನು ಉಪ್ದ ೋಶ್ಸಿದ ು.
ನಾನು ನಿನು ಶ್ಷ್ಾ ಭಾಗವವ!”

ಆಗ ರಾಮನು ಕ ೊರೋಧದಿಂದ ರಕತಲ ೊೋಚನನಾಗಿ ಅವನಿಗ ಹ ೋಳಿದನು:

“ಭೋಷ್ಮ! ನಾನು ನಿನು ಗುರುವ ಂದು ನಿೋನು ತಿಳಿದಿದಿುೋಯ.


ಆದರೊ ನಿೋನು ನನು ಪರೋತಿಗಾಗಿ ಈ ಕಾಶ್ಸುತ ಯನುು ಹಿಂದ
ತ ಗ ದುಕ ೊಳುಳತಿತಲಿವಲಿ! ಅನಾಥಾ ನಿನಗ ಶಾಂತಿಯಿಲಿವ ಂದು
ತಿಳಿದುಕ ೊೋ! ಇವಳನುು ಸಿವೋಕರಿಸಿ ನಿನು ಕುಲವನುು ರಕ್ಷ್ಸು.
ನಿನಿುಂದ ಕಿೋಳುಸಾಿನಕ ಕ ತಳಳಲಪಟಿ ಅವಳು ಭತಾವರನನುು
ಪ್ಡ ಯುವುದಿಲಿ.”

ಹಿೋಗ ಹ ೋಳುತಿತರುವ ಪ್ರಪ್ುರಂಜಯ ರಾಮನಿಗ ಭೋಷ್ಮನು ಹ ೋಳಿದನು:

“ಬರಹಮಷ್ ೋವ! ಇದು ಹಿೋಗ ಆಗುವುದ ೋ ಇಲಿ. ನಿೋನು ಏಕ


ಸುಮಮನ ಶ್ರಮಪ್ಡುತಿತೋಯ? ನನು ಪ್ುರಾತನ ಗುರುವ ಂದು
ನಿನುಲ್ಲಿ ಪ್ರಸಾದವನುು ಬ ೋಡುತಿತದ ುೋನ . ಇವಳನುು ನಾನು
ಹಿಂದ ಯೋ ತಾರ್ಜಸಿಯಾಗಿದ . ಸಿರೋಯರ ಮಹಾದ ೊೋಷ್ಗಳನುು

568
ತಿಳಿದಿರುವ ಯಾರುತಾನ ೋ ಇನ ೊುಬಬನಲ್ಲಿ
ಪರೋತಿಯನಿುಟುಿಕ ೊಂಡಿರುವವಳನುು ಹಾವಿನಂತ ತನು
ಮನ ಯಲ್ಲಿ ಇರಿಸಿಕ ೊಳುಳತಾತನ ? ವಾಸವನ ಭಯದಿಂದಲೊ
ನಾನು ಧಮವವನುು ತ ೊರ ಯುವುದಿಲಿ ನನು ಮೋಲ ಕರುಣ
ತ ೊೋರು. ಅರ್ವಾ ನನಗ ೋನು ಮಾಡಬ ೋಕ ೊೋ ಅದನುು
ಬ ೋಗನ ೋ ಮಾಡು. ಮಹಾಬುದಿಧ ಮಹಾತಮ ಮರುತತನು
ಪ್ುರಾಣಗಳಲ್ಲಿ ಈ ಗಿೋತ ಶ ಿೋಕವನುು ಹ ೋಳಿದಾುನ : “ಗುರುವು
ಬಯಸಿದುದನುು ಮಾಡಬ ೋಕು. ಅವನು ತಿಳಿಯದ ೋ
ಇದಿುರಬಹುದು. ತಪ್ುಪ-ಸರಿಗಳನುು ಅರಿಯದ ೋ
ಇದಿುರಬಹುದು. ಅರ್ವಾ ಧಮವದ ದಾರಿಯನುು
ತಪಪರಬಹುದು.” ನಿೋನು ಗುರುವ ಂಬ ಪ ರೋಮದಿಂದ ನಾನು
ನಿನುನುು ತುಂಬಾ ಸಮಾಮನಿಸುತ ೋತ ನ . ಗುರುವಿನ ನಡತ ಯು
ನಿನಗ ತಿಳಿದಿಲಿ. ಆದುದರಿಂದ ನಾನು ನಿನ ೊುಂದಿಗ ಯುದಧ
ಮಾಡುತ ೋತ ನ . ಆದರ ಸಮರದಲ್ಲಿ ಗುರುವನುು, ಅದರಲೊಿ
ವಿಶ ೋಷ್ವಾಗಿ ಬಾರಹಮಣನನುು, ನಾನು ಕ ೊಲುಿವುದಿಲಿ.
ತಪೊೋವೃದಧನಾದ ನಿನುಲ್ಲಿ ನನಗ ವಿಶ ೋಷ್ವಾದ ಕ್ಾಂತಿಯಿದ .
ಆದರ ಆಯುಧವನುು ಹಿಡಿದ ತಿತ ಹ ೊೋರಾಡುವ ಅರ್ವಾ
ಯುದಧದಲ್ಲಿ ಪ್ಲಾಯನ ಮಾಡದ ೋ ಇದು ಬಾರಹಮಣನನುು
ಕ್ಷತಿರಯನಾದವನು ಕ ೊಂದರ ಅವನಿಗ ಬರಹಮಹತಾಾ
ದ ೊೋಷ್ವಿಲಿವ ಂದು ಧಮವನಿಶ್ಚಯವಿದ . ಕ್ಷತಿರಯರ

569
ಧಮವದಲ್ಲಿರುವ ಕ್ಷತಿರಯನು ನಾನು. ಇನ ೊುಬಬನು ಹ ೋಗ
ವತಿವಸುತಾತನ ೊೋ ಅದರ ಪ್ರಕಾರ ಪ್ರವತಿವಸಿದರ ಅವನು
ಅಧಮವವನುು ಪ್ಡ ಯುವುದಿಲಿ. ಅಂರ್ಹ ನರನು
ಶ ರೋಯಸ್ನುು ಪ್ಡ ಯುತಾತನ . ಅರ್ವ, ಧಮವ, ಅರ್ವಾ
ದ ೋಶ್ಕಾಲಗಳಲ್ಲಿ ಸಮರ್ವನಾದವನು ಅವನಿಗಾಗುವ
ಲಾಭಗಳ ಕುರಿತು ಸಂಶ್ಯವಿದುರ ಆ ಸಂಶ್ಯವನುು
ಹ ೊೋಗಲಾಡಿಸಿಕ ೊಂಡರ ಒಳ ಳಯದು.
ಅಸಂಶ್ಯವಾಗಿದುುದನುು ನಾಾಯವ ಂದು ನಿಣವಯಿಸಿ ನಿೋನು
ವತಿವಸುತಿತರುವುದರಿಂದ ನಾನು ನಿನ ೊುಂದಿಗ ಮಹಾರಣದಲ್ಲಿ
ಯುದಧಮಾಡುತ ೋತ ನ . ನನು ಬಾಹುವಿೋಯವವನೊು
ಅತಿಮಾನುಷ್ ವಿಕರಮವನೊು ನ ೊೋಡು! ಇಲ್ಲಿಯ ವರ ಗ
ಬಂದೊ ನನಗ ಏನು ಶ್ಕಾವಾಗುತತದ ಯೋ ಅದನುು
ಮಾಡುತ ೋತ ನ . ನಿನ ೊುಂದಿಗ ಕುರುಕ್ ೋತರದಲ್ಲಿ ಹ ೊೋರಾಡುತ ೋತ ನ .
ಇಷ್ಿವಾದಷ್ೊಿ ದವಂದವಯುದಧ ಮಾಡು! ಸಿದಧನಾಗು! ಅಲ್ಲಿ
ನಿನುನುು ಕ ೊಲುಿತ ೋತ ನ . ನನು ನೊರಾರು ಶ್ರಗಳಿಂದ
ಹ ೊಡ ಯಲಪಟುಿ ಮಹಾರಣದಲ್ಲಿ ನನು ಶ್ಸರಗಳಿಂದ
ಪ್ುನಿೋತನಾಗಿ ಗ ದು ಲ ೊೋಕಗಳನುು ಸ ೋರುತಿತೋಯ!
ಆದುದರಿಂದ ಹ ೊೋಗಿ ಕುರುಕ್ ೋತರಕ ಕ ಹಿಂದಿರುಗು. ಅಲ್ಲಿಯೋ
ನಿನುನುು ಯುದಧದಲ್ಲಿ ಭ ೋಟ್ಟಯಾಗುತ ೋತ ನ . ಹಿಂದ ಎಲ್ಲಿ ನಿೋನು
ನಿನು ಪತೃಗಳಿಗ ಪ್ವಿತರವಾಗಿದ ುಯೋ ಅಲ್ಲಿಯೋ ನಿನುನುು

570
ಕ ೊಂದು ನಾನು ಶೌಚವನುು ಮಾಡುತ ೋತ ನ . ಅಲ್ಲಿ ಬ ೋಗ
ಹ ೊೋಗು. ಹಿಂದಿನಿಂದ ನಿನಗಿರುವ ಈ ಬಾರಹಮಣನ ಂಬ
ದಪ್ವವನುು ಕಳ ಯುತ ೋತ ನ . ನಾನ ೊಬಬನ ೋ ಲ ೊೋಕದ
ಕ್ಷತಿರಯರನುು ಸ ೊೋಲ್ಲಸಿದ ಎಂದು ಬಹಳಷ್ುಿ ಪ್ರಿಷ್ತುತಗಳಲ್ಲಿ
ಕ ೊಚಿಚಕ ೊಳುಳತಾತ ಬಂದಿದಿುೋಯ! ನನುನುು ಕ ೋಳು! ಆ
ಸಮಯದಲ್ಲಿ ಭೋಷ್ಮನು ಹುಟ್ಟಿರಲ್ಲಲಿ. ಅರ್ವಾ ಯುದಧದಲ್ಲಿ
ನಿನಗಿರುವ ದಪ್ವ ಮತುತ ಆಸ ಯನುು ಕಳ ಯುವ ನನುಂರ್ಹ
ಕ್ಷತಿರಯನೊ ಕೊಡ ಇರಲ್ಲಲಿ. ಈಗ ನಾನು - ಪ್ರಪ್ುರಂಜಯ
ಭೋಷ್ಮನು - ಹುಟ್ಟಿದ ುೋನ . ಯುದಧದಲ್ಲಿ ನಿನು ದಪ್ವವನುು
ಮುರಿಯುತ ೋತ ನ ಎನುುವುದರಲ್ಲಿ ಸಂಶ್ಯವಿಲಿ.”

ಪ್ರಶ್ುರಾಮ-ಭೋಷ್ಮರು ಕುರುಕ್ ೋತರದಲ್ಲಿ ಯುದಧಕ ಕ


ಅಣಿಯಾದುದು
ಆಗ ರಾಮನು ನಗುತಾತ ಭೋಷ್ಮನಿಗ ಹ ೋಳಿದನು:
“ಭೋಷ್ಮ! ಒಳ ಳಯದಾಯಿತು! ನನ ೊುಡನ ಸಂಗರದಲ್ಲಿ
ಯುದಧಮಾಡಲು ಇಚಿಛಸುತಿತದಿುೋಯ. ನಾನು ನಿನ ೊುಂದಿಗ
ಕುರುಕ್ ೋತರಕ ಕ ಹ ೊೋಗುತ ೋತ ನ . ಹ ೋಳಿದಂತ ಮಾಡುತ ೋತ ನ . ನಿೋನೊ
ಕೊಡ ಅಲ್ಲಿಗ ಹ ೊೋಗು! ಅಲ್ಲಿ ನನು ನೊರಾರು ಶ್ರಗಳ
ಚಿತ ಯ ಮೋಲ ನಿೋನು ನನಿುಂದ ಕ ೊಲಿಲಪಟುಿ ಹದುು, ಬಕ
ಮತುತ ಕಾಗ ಗಳಿಗ ಆಹಾರವಾಗುವುದನುು ನಿನು ತಾಯಿ

571
ಜಾಹುವಿಯು ನ ೊೋಡಲ್ಲ! ನನಿುಂದ ಕ ೊಲಿಲಪಟುಿ
ಕೃಪ್ಣನಾಗಿರುವ ನಿನುನುು ನ ೊೋಡಿ ಸಿದಧಚಾರಣಸ ೋವಿತ
ದ ೋವಿಯು ಇಂದು ರ ೊೋದಿಸಲ್ಲ! ಯುದಧಕಾಮುಕನಾದ,
ಆತುರನಾದ, ಬುದಿಧಯಿಲಿದ ನಿನುಂತವನನುು ರ್ಜೋವಂತ
ನ ೊೋಡಲು ಮಹಾಭಾಗ ನದಿೋ ಭಗಿೋರರ್ಸುತ ಯು ಅಹವಳಲಿ.
ಬಾ! ನನ ೊುಂದಿಗ ನಡ ! ಇದ ೋ ಆ ಯುದಧವು ನಡ ಯಲ್ಲ!
ರಥಾದಿ ಸವವವನೊು ತ ಗ ದುಕ ೊಂಡು ಬಾ!”

ಹಿೋಗ ಹ ೋಳಲು ಭೋಷ್ಮನು ಪ್ರಪ್ುರಂಜಯ ರಾಮನಿಗ ಶ್ರಸಾ


ನಮಸಕರಿಸಿ ಹಾಗ ಯೋ ಆಗಲ್ಲ ಎಂದನು. ಹಿೋಗ ಹ ೋಳಿ ರಾಮನು
ಯುದ ೊಧೋತು್ಕನಾಗಿ ಕುರುಕ್ ೋತರಕ ಕ ಹ ೊೋದನು. ಭೋಷ್ಮನು ನಗರವನುು
ಪ್ರವ ೋಶ್ಸಿ ಸತಾವತಿಗ ನಿವ ೋದಿಸಿ, ತಾಯಿಯನುು ನಮಸಕರಿಸಿದನು. ಸವಸಿತ
ಅಯನಗಳನುು ಪ್ೊರ ೈಸಿದನು. ದಿವಜಾತಿಯವರು ಪ್ುಣಾಾಹ
ಸವಸಿತಗಳನುು ವಾಚಿಸಿದರು. ಬಿಳಿಯ ಕುದುರ ಗಳನುು ಕಟ್ಟಿದು, ಎಲಿ
ಅನುಕೊಲಗಳನುು ಹ ೊಂದಿದು, ದೃಢವಾಗಿ ಕಟಿಲಪಟ್ಟಿದು, ಹುಲ್ಲಯ
ಚಮವವನುು ಹ ೊದಿಸಿದು, ಮಹಾಶ್ಸರಗಳು ಮತುತ ಸವವ
ಉಪ್ಕರಣಗಳಿಂದ ಕೊಡಿದು, ಸುಂದರ ಬ ಳಿಳಯ ರರ್ವನ ುೋರಿದನು.
ಅದನುು ವಿೋರ, ಕುಲ್ಲೋನ, ಹಯಶಾಸರವಿಶಾರದನಾದ, ಶ್ಷ್ಿ, ಬಹಳಷ್ುಿ
ಯುದಧಗಳನುು ನ ೊೋಡಿದು ಸೊತನು ನಡ ಸುತಿತದುನು. ಭೋಷ್ಮನು ಬಿಳಿಯ
ಬಂಗಾರದ ಕವಚವನುು ಧರಿಸಿದುನು. ಬಿಳಿಯ ಧನುಸ್ನೊು ಹಿಡಿದು
ಹ ೊರಟನು. ಬಿಳಿಯ ಕ ೊಡ ಯನುು ಅವನ ನ ತಿತಯ ಮೋಲ
572
ಹಿಡಿಯಲಾಗಿತುತ. ಬಿಳಿಯ ಚಾಮರಗಳನೊು ಬಿೋಸುತಿತದುರು. ಅವನ
ಬಟ್ ಿ ಬಿಳಿಯಾಗಿತುತ, ಕಿರಿೋಟವು ಬಿಳಿಯಾಗಿತುತ ಮತುತ ಸವವ
ಆಭರಣಗಳು ಬಿಳಿಯವಾಗಿದುವು. ಜಯದ ಕುರಿತು
ಆಶ್ೋವವಚನಗಳನುು ಸುತತಿಸುತಿತರಲು ಭೋಷ್ಮನು ಗಜಸಾಹವಯದಿಂದ
ಹ ೊರಟು ರಣಕ್ ೋತರ ಕುರುಕ್ ೋತರಕ ಕ ಬಂದನು. ಮನಸು್ ಮಾರುತಗಳ
ವ ೋಗವನುು ಹ ೊಂದಿದು ಆ ಕುದುರ ಗಳು ಸೊತನಿಂದ ಚ ೊೋದಿತರಾಗಿ
ಅವನನುು ಆ ಪ್ರಮ ಯುದಧಕ ಕ ಕರ ತಂದವು. ಆಗ ಭೋಷ್ಮ ಮತುತ
ಪ್ರತಾಪ್ವಾನ್ ರಾಮ ಇಬಬರೊ ಪ್ರಸಪರರ ಪ್ರಾಕಾರಂತರಾಗಿ
ಯುದಧಕ ಕ ಕಾತರರಾಗಿ ಕುರುಕ್ ೋತರಕ ಕ ಬಂದರು. ಆ ಅತಿತಪ್ಸಿವನಿ
ರಾಮನನುು ನ ೊೋಡಿದಾಗ ಭೋಷ್ಮನು ತನು ಶ್ಂಖ್ಪ್ರವರವನುು ಹಿಡಿದು
ಜ ೊೋರಾಗಿ ಊದಿದನು. ಆಗ ಅಲ್ಲಿ ರಣದಲ್ಲಿ ದಿವಜರು, ತಾಪ್ಸರು,
ವನೌಕಸರು ಮತುತ ಆಕಾಶ್ದಲ್ಲಿ ಋಷ್ಠಗಣಗಳ ೂಂದಿಗ ದ ೋವತ ಗಳು
ಕಂಡುಬಂದರು. ಹಾಗ ಯೋ ದಿವಾ ಮಾಲ ಗಳೂ, ದಿವಾವಾದಾಗಳು,
ಮೋಘ್ವೃಂದಗಳು ಮತ ತ ಮತ ತ ಕ ೋಳಿಬಂದವು. ಆಗ ಭಾಗವವನನುು
ಹಿಂಬಾಲ್ಲಸಿ ಬಂದಿದು ತಾಪ್ಸರ ಲಿರೊ ರಣವನುು ಸುತುತವರ ದು
ಪ ರೋಕ್ಷಕರಾದರು. ಸವವಭೊತಹಿತ ೈಷ್ಠಣಿೋ ಮಾತಾ ದ ೋವಿಯು
ಕಾಣಿಸಿಕ ೊಂಡು ಭೋಷ್ಮನಿಗ ಹ ೋಳಿದಳು:

“ರಾಜನ್! ಇದ ೋನು ಮಾಡುತಿತರುವ ? ನಾನು ಜಾಮದಗಿುಗ


ಹ ೊೋಗಿ ಪ್ುನಃ ಪ್ುನಃ ಕ ೋಳಿಕ ೊಳುಳತ ೋತ ನ - ಭೋಷ್ಮನ ೊಂದಿಗ
ಯುದಧಮಾಡಬ ೋಡ! ಅವನು ನಿನು ಶ್ಷ್ಾ” ಎಂದು. ಪ್ುತರ!
573
ವಿಪ್ರನಿಗ ನಿಬವಂಧಗಳನುು ಮಾಡಬ ೋಡ. ಜಾಮದಗಿುಯಡನ
ಸಮರದಲ್ಲಿ ಯುದಧಮಾಡಬ ೋಡ!”

ಎಂದು ಭೋಷ್ಮನನುು ಬ ೈದಳು.

“ಈ ಕ್ಷತಿರಯಹರನು ಹರತುಲಾಪ್ರಾಕರಮಿಯಂದು ನಿನಗ


ತಿಳಿದಿಲಿವ ೋ? ಅಂತಹ ರಾಮನ ೊಂದಿಗ ನಿೋನು
ಯುದಧಮಾಡಲು ಇಚಿಛಸುತಿತರುವ ಯಲಿ?”

ಆಗ ಭೋಷ್ಮನು ಕ ೈಮುಗಿದು ನಮಸಕರಿಸಿ ದ ೋವಿಗ ಸವಯಂವರದಲ್ಲಿ


ನಡ ದುದ ಲಿವನೊು ಮತುತ ಹ ೋಗ ಅವನು ಮದಲು ರಾಮನ
ಕರುಣ ಯನುು ಯಾಚಿಸಿದು ಎನುುವುದನೊು, ಹಿಂದ ಕಾಶ್ರಾಜಸುತ ಯು
ಮಾಡಿದುದ ಲಿವನೊು ಹ ೋಳಿದನು. ಆಗ ಅವನ ಜನನಿ ಮಹಾನದಿಯು
ರಾಮನ ಬಳಿ ಹ ೊೋದಳು. ಆ ದ ೋವಿಯು ಭೋಷ್ಮನಿಗ ೊೋಸಕರವಾಗಿ ಋಷ್ಠ
ಭಾಗವವನಲ್ಲಿ ಕ್ಷಮಯನುು ಕ ೋಳಿಕ ೊಂಡಳು. “ಶ್ಷ್ಾನಾದ
ಭೋಷ್ಮನ ೊಂದಿಗ ಯುದಧಮಾಡಬ ೋಡ” ಎಂದೊ ಹ ೋಳಿದಳು. ಆಗ
ಅವನು ಯಾಚಿಸುತಿತರುವ ಅವಳಿಗ ಹ ೋಳಿದನು:

“ಭೋಷ್ಮನನ ುೋ ಹಿಂದಿರುಗುವಂತ ಮಾಡು! ನನಗ


ಬ ೋಕಾದುದನುು ಅವನು ಮಾಡುತಿತಲಿ! ಆದುದರಿಂದಲ ೋ
ಇಲ್ಲಿಗ ಬಂದಿದ ುೋವ .”

ಆಗ ಗಂಗ ಯು ಮಗನ ಮೋಲ್ಲನ ಪರೋತಿಯಿಂದ ಪ್ುನಃ ಭೋಷ್ಮನಲ್ಲಿಗ

574
ಬಂದಳು. ಆಗ ಅವನು ಕ ೊರೋಧದಿಂದ ಕಣುಣಗಳನುು ತಿರುಗಿಸಿ ಅವಳ
ಮಾತಿನಂತ ಮಾಡಲ್ಲಲಿ. ಆಗ ಧಮಾವತಮ ಭೃಗುಶ ರೋಷ್ಿ ಮಹಾತಪ್ಸಿವ
ದಿವಜಸತತಮನು ಕಾಣಿಸಿಕ ೊಂಡು ಪ್ುನಃ ಯುದಧಕ ಕ ಆಹಾವನಿಸಿದನು.

ಪ್ರಶ್ುರಾಮ-ಭೋಷ್ಮರ ಯುದಧ
ರಣದಲ್ಲಿ ನಿಂತಿದು ಅವನಿಗ ಭೋಷ್ಮನು ನಗುತಾತ ಹ ೋಳಿದನು:
“ರರ್ದ ಮೋಲ ನಿಂತು ನ ಲದ ಮೋಲ ನಿಂತಿರುವ ನಿನ ೊುಂದಿಗ
ಯುದಧಮಾಡಲು ಉತಾ್ಹವಾಗುತಿತಲಿ. ರಣದಲ್ಲಿ ನನ ೊುಂದಿಗ
ಯುದಧಮಾಡಲು ಬಯಸುವ ಯಾದರ ರರ್ವನ ುೋರು!
ಕವಚವನುು ಧರಿಸು!”

ಆಗ ಆ ರಣದಲ್ಲಿ ರಾಮನು ನಗುತಾತ ಭೋಷ್ಮನಿಗ ಹ ೋಳಿದನು:

“ಭೋಷ್ಮ! ಮೋದಿನಿಯೋ ನನು ರರ್. ವ ೋದಗಳು ನಡ ಸುವ


ಅಶ್ವಗಳಂತ . ಗಾಳಿಯು ನನು ಸಾರಥಿ. ವ ೋದಮಾತರ ಯು ನನು
ಕವಚ. ಇವುಗಳಿಂದ ಸುರಕ್ಷ್ತನಾಗಿ ನಾನು ರಣದಲ್ಲಿ
ನಿನ ೊುಂದಿಗ ಯುದಧ ಮಾಡುತ ೋತ ನ .”

ಹಿೋಗ ಹ ೋಳಿ ಸತಾವಿಕರಮಿ ರಾಮನು ಭೋಷ್ಮನನುು ಮಹಾ ಶ್ರಗಳ


ಮಳ ಯಿಂದ ಎಲಿ ಕಡ ಯಿಂದಲೊ ಮುಚಿಚದನು. ಆಗ ಭೋಷ್ಮನು
ಜಾಮದಗುಯನನುು ದಿವಾ ರರ್ದ ಮೋಲ ಸವಾವಯುಧಧರನಾಗಿ,
ಶ್ರೋಮತ್ ಅದುಭತ ಸುಂದರನಾಗಿ ವಾವಸಿಿತನಾಗಿದುುದು

575
ಕಂಡುಬಂದಿತು. ಅವನ ಪ್ುಣಾ ಮನಸಿ್ನಿಂದ ನಿಮಿವಸಿದ ರರ್ವು
ನಗರದಂತ ವಿಸಿತೋಣವವಾಗಿತುತ. ಕಾಂಚನಗಳಿಂದ ವಿಭೊಷ್ಠತರಾದ
ದಿವಾಾಶ್ವಗಳನುು ಕಟಿಲಾಗಿತುತ. ಸನುದಧವಾಗಿತುತ. ಆ
ಮಹಾಬಾಹುವುವಿನ ಧವಜವು ಸ ೊೋಮಾಲಂಕೃತ ಲಕ್ಷಣದಾುಗಿತುತ. ಆ
ಧನುಧವರನು ತೊಣಿೋರಗಳನುು ಕಟ್ಟಿಕ ೊಂಡಿದುನು. ಉಗುರುಗಳಿಗ
ಗ ೊೋಧಗಳನುು ಕಟ್ಟಿಕ ೊಂಡಿದುನು. ಆ ಯೋಧನಿಗ ಭಾಗವವನ ಅತಾಂತ
ಪರಯ ಸಖ್, ವ ೋದವಿದ ಅಕೃತವರಣನು ಸಾರರ್ಾವನುು ಮಾಡುತಿತದುನು.
ಮನಸಿ್ನಲ್ಲಿ ಅತಿೋವ ಹಷ್ವಗ ೊಂಡು ಭಾಗವವನು ಯುದಧದಲ್ಲಿ
ಭೋಷ್ಮನನುು ಮುಂದ ಬಾ ಎಂದು ಪ್ುನಃ ಪ್ುನಃ ಕೊಗಿ ಕರ ಯುತಿತದುನು.
ಆಗ ಆದಿತಾನಂತ ಬ ಳಗುತಿತದು, ಅನಾದೃಷ್ಾನಾದ, ಮಹಾಬಲ
ಕ್ಷತಿರಯಾಂತಕ ರಾಮನನುು ಭೋಷ್ಮನು ಏಕನಾಗಿ ಏಕನನುು
ಎದುರಿಸಿದನು. ರಾಮನು ಮೊರು ಬಾಣಗಳನುು ಬಿಟುಿ ಅವನ
ಕುದುರ ಗಳನುು ತಡ ದಾಗ ಭೋಷ್ಮನು ರರ್ದಿಂದ ಕ ಳಗಿಳಿದು ಧನುಸ್ನುು
ಆ ಋಷ್ಠಸತತಮನ ಪಾದಗಳಲ್ಲಿಟಿನು. ಆಗ ದಿವಜಸತತಮ ರಾಮನನುು
ಅಚಿವಸಿ ವಿಧಿವತಾತಗಿ ಅಭವಂದಿಸಿ ಈ ಉತತಮ ವಾಕಾಗಳನುು
ಹ ೋಳಿದನು:

“ರಾಮ! ನನಗಿಂತ ನಿೋನು ವಿಶ್ಷ್ಿನಾಗಿದಿುೋಯ. ಮತುತ


ಅಧಿಕನಾಗಿದಿುೋಯ. ಆದರೊ ಗುರು ಧಮವಶ್ೋಲನಾದ
ನಿನ ೊುಂದಿಗ ಯುದಧ ಮಾಡುತಿತದ ುೋನ . ನನಗ ಜಯವನುು
ಆಶ್ೋವವದಿಸು!”
576
ರಾಮನು ಹ ೋಳಿದನು:

“ಮಹಾಬಾಹ ೊೋ! ಒಳ ಳಯದನುು ಬಯಸುವವನಿಗ ಇದ ೋ


ಕತವವಾ. ತಮಗಿಂತಲೊ ವಿಶ್ಷ್ಿವಾಗಿರುವವರ ೊಂದಿಗ
ಯುದಧಮಾಡುವವರ ಧಮವವ ೋ ಇದು. ಈ ರಿೋತಿ ಬರದ ೋ
ಇದಿುದುರ ನಾನು ನಿನುನುು ಶ್ಪಸತಿತದ ುನು. ಈಗ ಹ ೊೋಗು!
ನಿನುಲ್ಲಿರುವ ಬಲವನುು ಅವಲಂಬಿಸಿ ರಣದಲ್ಲಿ
ಯುದಧಮಾಡು. ಆದರ ನಾನು ಜಯವನುು ಬಯಸುವುದಿಲಿ.
ಏಕ ಂದರ ನಿನುನುು ಗ ಲಿಲ ೋ ನಾನು ಇಲ್ಲಿ ನಿಂತಿದ ುೋನ .
ಹ ೊೋಗು! ಧಮವದಿಂದ ಯುದಧಮಾಡು! ನಿನು ನಡತ ಯನುು
ಮಚಿಚದ ುೋನ .”

ಆಗ ಭೋಷ್ಮನು ಅವನನುು ನಮಸಕರಿಸಿ ಬ ೋಗನ ೋ ರರ್ವನ ುೋರಿದನು.


ಇನ ೊುಮಮ ಹ ೋಮ ವಿಭೊಷ್ಠತ ಶ್ಂಖ್ವನುು ರಣದಲ್ಲಿ ಊದಿದನು. ಆಗ
ಪ್ರಸಪರರನುು ಗ ಲಿಲು ಬಯಸಿದ ಅವನ ಮತುತ ಭೋಷ್ಮನ ನಡುವ
ಬಹಳ ದಿನಗಳ ಮಹಾ ಯುದಧವು ನಡ ಯಿತು. ರಣದಲ್ಲಿ ಮದಲು
ಅವನು ಭೋಷ್ಮನನುು ಒಂಬ ೈನೊರಾ ಅರವತುತ ಅಗಿುವಚವಸ ಕಂಕಪ್ತಿರ
ಬಾಣಗಳಿಂದ ಹ ೊಡ ದನು. ಭೋಷ್ಮನ ನಾಲುಕ ಕುದುರ ಗಳು ಮತುತ
ಸೊತನು ತಡ ಹಿಡಿಯಲಪಟಿರು. ಆದರ ಅವನು ಸಮರದಲ್ಲಿ
ಕವಚಗಳಿಂದ ರಕ್ಷ್ತನಾಗಿ ನಿಂತನು. ದ ೋವತ ಗಳಿಗೊ ಬಾರಹಮಣರಿಗೊ
ನಮಸಕರಿಸಿ ಭೋಷ್ಮನು ನಗುತಾತ ರಣದಲ್ಲಿ ನಿಂತಿದು ರಾಮನಿಗ

577
ಹ ೋಳಿದನು:

“ನಿೋನು ಮಯಾವದ ಗಳನುು ದಾಟ್ಟದರೊ ಆಚಾಯವನ ಂದು


ಗೌರವಿಸಿದ . ಬರಹಮನ್! ಧಮವಸಂಗರಹದ ಮಾಗವವ ೋನ ಂದು
ಇನ ೊುಮಮ ನನುನುು ಕ ೋಳು. ನಿನು ದ ೋಹದಲ್ಲಿ ನ ಲ ಸಿರುವ
ವ ೋದಗಳನುು, ಬಾರಹಮಣಾವನುು ಮತುತ ಸುಮಹತತರವಾಗಿ
ತಪಸಿದ ತಪ್ವನುು ನಾನು ಹ ೊಡ ಯಲಾರ ನು. ನಿೋನು
ಸಮಾಸಿಿತನಾಗಿರುವ ಕ್ಷತರಧಮವಕ ಕ ಹ ೊಡ ಯುತ ೋತ ನ .
ಏಕ ಂದರ ಶ್ಸರಗಳನುು ಹಿಡಿದು ಬಾರಹಮಣನು ಕ್ಷತಿರಯತವವನುು
ಪ್ಡ ಯುತಾತನ . ನನು ಧನುಸಿ್ನ ವಿೋಯವವನುು ನ ೊೋಡು! ನನು
ಬಾಹುಗಳ ಬಲವನುು ನ ೊೋಡು! ನಾನು ನಿನು ಬಿಲುಿ
ಬಾಣಗಳನುು ತುಂಡರಿಸುತ ೋತ ನ !”

ಆಗ ಭೋಷ್ಮನು ಹರಿತಾದ ಭಲಿವನುು ರಾಮನ ಮೋಲ ಎಸ ಯಲು


ಅದು ಅವನ ದನುಸಿ್ನ ತುದಿಯನುು ತುಂಡುಮಾಡಿ ನ ಲಕ ಕ ಬಿೋಳಿಸಿತು.
ಭೋಷ್ಮನು ಜಾಮದಗಿುಯ ರರ್ದ ಮೋಲ ಒಂಬ ೈನೊರು ನ ೋರ ಕಂಕಪ್ತಿರ
ಬಾಣಗಳನುು ಪ್ರಯೋಗಿಸಿದನು. ಅವನ ದ ೋಹಕ ಕ ಗುರಿಯಾಗಿಟಿ,
ಗಾಳಿಯಿಂದ ವ ೋಗವಾಗಿ ಹ ೊೋದ ಆ ಶ್ರಗಳು ರಕತಕಾರುವ
ನಾಗಗಳಂತ ಹಾರಿಹ ೊೋದವು. ಅವನ ಇಡಿೋ ದ ೋಹವು ಗಾಯಗಳಿಂದ
ಒದ ುಯಾಗಿ ರಕತವು ಸುರಿಯಲು ರಾಮನು ಧಾತುಗಳನುು ಸುರಿಸುತಿತದು
ಮೋರು ಪ್ವವತದಂತ ತ ೊೋರಿದನು. ಹ ೋಮಂತ ಋತುವಿನ ಅಂತಾದಲ್ಲಿ

578
ಕ ಂಪ್ು ಹೊವುಗಳಿಂದ ತುಂಬಿದ ಅಶ ೋಕದಂತ ಅರ್ವಾ
ಕಿಂಶ್ುಕವೃಕ್ಷದಂತ ರಾಮನು ಕಾಣಿಸಿದನು. ಆಗ ಕ ೊರೋಧಸಮನಿವತನಾಗಿ
ರಾಮನು ಇನ ೊುಂದು ಧನುಸ್ನುು ಎತಿತಕ ೊಂಡು ಹ ೋಮಪ್ುಂಖ್ಗಳ,
ಹರಿತ ಬಾಣಗಳ ಮಳ ಯನುು ಸುರಿಸಿದನು. ಆ ರೌದರ ಮಮವಭ ೋದಿೋ
ಸಪಾವನಲವಿಷ್ಗಳಂತಿರುವ ಬಹು ಬಾಣಗಳು ಭೋಷ್ಮನನುು ಹ ೊಡ ದು
ತತತರಿಸುವಂತ ಮಾಡಿದವು. ಆಗ ಅವನು ಪ್ುನಃ ಚ ೋತರಿಸಿಕ ೊಂಡು
ಕ ೊೋಪ್ದಿಂದ ರಾಮನನುು ನೊರಾರು ಬಾಣಗಳಿಂದ ಹ ೊಡ ದನು. ಆ
ಅಗಿು-ಅಕವ ಸಂಕಾಶ್, ವಿಷ್ಗಳಂತಿದು ಹರಿತ ಬಾಣಗಳ ರಾಶ್ಯಿಂದ
ಹ ೊಡ ತ ತಿಂದು ರಾಮನು ಮೊರ್ ವಗ ೊಂಡಂತಾದನು. ಆಗ ಭೋಷ್ಮನು
ಕೃಪಾವಿಷ್ಿನಾಗಿ “ಕ್ಷತರಧಮವಕ ಕ ಧಿಕಾಕರ! ಯುದಧಕ ಕ ಧಿಕಾಕರ!” ಎಂದು
ಹ ೋಳಿ ತನುನುು ನಾನ ೋ ನಿಂದಿಸಿಕ ೊಂಡನು. ಶ ೋಕವ ೋಗಪ್ರಿಪ್ುಿತನಾಗಿ
ತಪಾಪಯಿತ ಂದು ಹ ೋಳಿದನು: “

ಅಹ ೊೋ! ಕ್ಷತರನಾಗಿ ನಾನು ಇಂದು ಈ ಪಾಪ್ವನುು


ಮಾಡಿದ ನು. ನನು ಗುರು, ಧಮಾವತಾಮ ಬಾರಹಮಣನನುು ಈ
ರಿೋತಿಯಾಗಿ ಬಾಣಗಳಿಂದ ಪೋಡಿಸಿದ ನಲಿ!”

ಆಗ ಅವನು ಜಾಮದಗಿುಗ ಇನುು ಹ ೊಡ ಯಲ್ಲಲಿ! ಅಷ್ಿರಲ್ಲಿಯೋ


ಸಹಸಾರಂಶ್ುವು ಪ್ೃಥಿವಯನುು ಬ ಳಗಿಸಿ ದಿವಸಕ್ಷಯದಲ್ಲಿ
ಅಸತಮವಾಗಲು ಅವರ ಯುದಧವೂ ನಿಂತಿತು.

ಕುಶ್ಲಸಮಮತನಾದ ಸೊತನು ತನು, ಕುದುರ ಗಳ ಮತುತ ಭೋಷ್ಮನ

579
ದ ೋಹಗಳಿಂದ ಚುಚಿಚಕ ೊಂಡಿದು ಬಾಣಗಳನುು ಕಿತತನು. ಪ್ರಭಾತದಲ್ಲಿ
ಸೊಯವನು ಉದಯಿಸಲು, ಕುದುರ ಗಳಿಗ ಸಾುನಮಾಡಿಸಿ, ಹುಲ್ಲಿನಲ್ಲಿ
ಹ ೊರಳಾಡಿಸಿ, ನಿೋರು ಕುಡಿಸಿ, ಆಯಾಸವನುು ಕಳ ದುಕ ೊಂಡು ಯುದಧಕ ಕ
ಹಿಂದಿರುಗಿದನು. ತ್ನು ರರ್ದ ಮೋಲ ಕುಳಿತು ಕವಚಗಳನುು ಧರಿಸಿ
ಮದಲ ೋ ಬಂದಿದು ಭೋಷ್ಮನನುು ನ ೊೋಡಿ ಪ್ರತಾಪ್ವಾನ್ ರಾಮನು
ಸಿದಧತ ಗಳನುು ಮಾಡಿಕ ೊಂಡನು. ಆಗ ಭೋಷ್ಮನು ಸಮರಕಾಂಕ್ಷ್ಣಿಯಾಗಿ
ಬರುತಿತದು ರಾಮನನುು ನ ೊೋಡಿ ತಕ್ಷಣವ ೋ ಶ ರೋಷ್ಿ ಧನುಸ್ನುು ಬದಿಗಿಟುಿ
ರರ್ದಿಂದ ಕ ಳಗಿಳಿದನು. ಅವನನುು ನಮಸಕರಿಸಿ ರರ್ವನ ುೋರಿ
ಯುದಧಮಾಡಲ ೊೋಸುಗ ಭಯವಿಲಿದ ೋ ಜಾಮದಗಿುಯ ಎದುರು
ನಿಂತನು. ಆಗ ಅವನು ಭೋಷ್ಮನನುು ಮಹಾ ಶ್ರವಷ್ವದಿಂದ
ಮುಚಿಚದನು. ಭೋಷ್ಮನೂ ಕೊಡ ಶ್ರವಷ್ವವನುು ಸುರಿಸಿ ಅವನನುು
ಮುಚಿಚದನು. ಸಂಕುರದಧ ಜಾಮದಗಿುಯು ಪ್ುನಃ ಬ ಂಕಿಯನುು ಕಾರುವ
ಸಪ್ವಗಳಂತಿರುವ ಪ್ತತಿರ ಬಾಣಗಳನುು ಭೋಷ್ಮನ ಮೋಲ
ಪ್ರಯೋಗಿಸಿದನು. ತಕ್ಷಣವ ೋ ಅವನು ಅವುಗಳನುು ನೊರಾರು ಸಹಸರ
ಹರಿತ ಭಲ ಿಗಳಿಂದ ಅಂತರಿಕ್ಷದಲ್ಲಿಯೋ ಪ್ುನಃ ಪ್ುನಃ ತುಂಡರಿಸಿದನು.
ಆಗ ಪ್ರತಾಪ್ವಾನ್ ಜಾಮದಗಿುಯು ದಿವಾಾಸರಗಳನುು ಭೋಷ್ಮನ ಮೋಲ
ಪ್ರಯೋಗಿಸತ ೊಡಗಿದನು. ಅವುಗಳನೊು ಅವನು ತಡ ಹಿಡಿದ ನು.

ಅಸರಗಳಿಂದಲ ೋ ಭೋಷ್ಮನ ಕಿರಯಯು ಅಧಿಕವಾಗಲು ದಿವಿಯಲ್ಲಿ


ಎಲ ಿಡ ಯಿಂದ ಮಹಾನಾದವುಂಟ್ಾಯಿತು. ಆಗ ಅವನು
ವಾಯುವಾಸರವನುು ಜಾಮದಗಿುಯ ಮೋಲ ಪ್ರಯೋಗಿಸಿದನು.
580
ಗುಹಾಕಾಸರದಿಂದ ರಾಮನು ಅದನುು ತುಂಡರಿಸಿದನು. ಭೋಷ್ಮನು
ಆಗ ುೋಯಾಸರವನುು ಅನುಮಂತಿರಸಿ ಪ್ರಯೋಗಿಸಲು ವಿಭು ರಾಮನು
ಅದನುು ವಾರುಣದಿಂದ ತಡ ದನು. ಹಿೋಗ ಭೋಷ್ಮನು ರಾಮನ
ದಿವಾಾಸರಗಳನುು ತಡ ಗಟಿಲು ತ ೋಜಸಿವ ದಿವಾಾಸರವಿದು ಅರಿಂದಮ
ರಾಮನೊ ಕೊಡ ಅವನ ಅಸರಗಳನುು ತಡ ದನು. ಆಗ ಆ ದಿವಜ ೊೋತತಮ
ಜಾಮದಗುಯ ಮಹಾಬಲ ರಾಮನು ಸಂಕುರದಧನಾಗಿ ಭೋಷ್ಮನ
ಬಲದಿಯಲ್ಲಿ ಬಂದು ಎದ ಯನುು ಚುಚಿಚದನು. ಆಗ ಭೋಷ್ಮನು
ನ ೊೋವಿನಿಂದ ಬಳಲ್ಲ ಆ ಉತತಮ ರರ್ದಲ್ಲಿಯೋ ಒರಗಿದನು. ಎದ ಯಲ್ಲಿ
ರಾಮಬಾಣಪೋಡಿತನಾಗಿ ನ ೊೋವಿನಲ್ಲಿದು ಅವನನುು ಮತುತ ರರ್ವನುು
ಸೊತನು ಯುದಧದಿಂದ ದೊರ ಕರ ದ ೊಯುನು. ಭೋಷ್ಮನು
ಅಚ ೋತಸನಾಗಿ ಒಯಾಲಪಡುತಿತದುುದನುು ನ ೊೋಡಿದ ಅಕೃತವರಣ ಮತುತ
ಕಾಶ್ಕನ ಾಯೋ ಮದಲಾದ ರಾಮನ ಅನುಚರರ ಲಿರೊ
ಸಂತ ೊೋಷ್ಗ ೊಂಡು ಕೊಗಿದರು. ಆಗ ಭೋಷ್ಮನಿಗ ಎಚಚರ ಬಂದು
ಸೊತನಿಗ ಹ ೋಳಿದನು:

“ಸೊತ! ರಾಮನಿರುವಲ್ಲಿಗ ಕರ ದುಕ ೊಂಡು ಹ ೊೋಗು!


ವ ೋದನ ಯು ಕಳ ದು ನಾನು ಸಿದಧನಾಗಿದ ುೋನ .”

ಆಗ ಸೊತನು ಅವನನುು ಗಾಳಿಯಂತ ಹ ೊೋಗಬಲಿ ಪ್ರಮ ಶ ೋಭತ


ಕುದುರ ಗಳಿಂದ ರಣಕ ಕ ಕರ ದ ೊಯುನು. ಆಗ ಅವನು ರಾಮನನುು ಸ ೋರಿ
ಸಿಟ್ಟಿನಿಂದ ಆ ಸಿಟ್ಾಿಗುವವನನುು ಗ ಲಿಲು ಬಯಸಿ ಅವನನುು

581
ಬಾಣಜಾಲಗಳಿಂದ ಮುಚಿಚದನು. ಆದರ ರಾಮನು ಅವನ
ಪ್ರತಿಯಂದಕೊಕ ಮೊರು ಬಾಣಗಳನುು ಬಿಟುಿ, ಭೋಷ್ಮನ ಬಾಣಗಳು
ಅವನನುು ತಲುಪ್ುವ ಮದಲ ೋ ಕತತರಿಸಿದನು. ಆ ಮಹಾಹವದಲ್ಲಿ
ಭೋಷ್ಮನ ಸುಸಂಶ್ತ ನೊರಾರು ಬಾಣಗಳನುು ರಾಮನ ಬಾಣಗಳು
ಎರಡಾಗಿ ತುಂಡರಿಸಲು ಅವರ ಲಿರೊ ಸಂತ ೊೋಷ್ಗ ೊಂಡರು. ಆಗ
ಭೋಷ್ಮನು ಜಾಮದಗಿು ರಾಮನನುು ಕ ೊಲಿಬ ೋಕ ಂದು ಬಯಸಿ
ಉರಿಯುತಿತರುವ ಪ್ರಭ ಯುಳಳ, ಮೃತುಾವನುು ಕೊಡಿರುವ ಶ್ರವನುು
ಪ್ರಯೋಗಿಸಿದನು. ಆ ಬಾಣದಿಂದ ಗಾಢವಾಗಿ ಹ ೊಡ ತತಿಂದು
ರಾಮನು ತಕ್ಷಣವ ೋ ಮೊರ್ ವಗ ೊಂಡು ನ ಲದ ಮೋಲ ಬಿದುನು.
ರಾಮನು ನ ಲದ ಮೋಲ ಮಲಗಿರಲು ಎಲಿರೊ ಹಾಹಾಕಾರ
ಮಾಡಿದರು. ಸೊಯವನ ೋ ಕ ಳಗ ಬಿದುನ ೊೋ ಎನುುವಂತ ಜಗತುತ
ಸಂವಿಗುಗ ೊಂಡಿತು.

ಆಗ ಸುಸಂವಿಗುರಾದ ಎಲಿ ತಪೊೋಧರನೊ ಕಾಶ ಾಯಂದಿಗ ತಕ್ಷಣವ ೋ


ಭೃಗುನಂದನನಲ್ಲಿಗ ಧಾವಿಸಿದರು. ಅವನನುು ಮಲಿಗ ತಬಿಬಕ ೊಂಡು,
ಕ ೈಗಳಿಂದ ತಣಿಣೋರನುು ಚುಮುಕಿಸಿ ಜಯ ಆಶ್ೋವವಚನಗಳಿಂದ
ಆಶಾವಸವನಿುತತರು. ವಿಹವಲನಾದ ರಾಮನು ಮೋಲ ದುು ಧನುಸಿ್ಗ
ಬಾಣವನುು ಹೊಡಿ “ಭೋಷ್ಮ! ನಿಲುಿ! ನಿನುನುು ಕ ೊಲುಿತ ೋತ ನ !” ಎಂದು
ಹ ೋಳಿದನು. ಮಹಾಹವದಲ್ಲಿ ಬಿಟಿ ಆ ಬಾಣವು ಭೋಷ್ಮನ ಎಡಬದಿಗ
ಬಂದು ಪ ಟುಿತಿಂದ ಮರದಂತ ಅವನನುು ಚ ನಾುಗಿ ಗಾಯಗ ೊಳಿಸಿ
ಸಂವಿಗುನನಾುಗಿಸಿತು. ಮಹಾಹವ ಯಲ್ಲಿ ಶ್ೋರ್ಘರಸರದಿಂದ ರಾಮನು
582
ಭೋಷ್ಮನ ಕುದುರ ಗಳನುು ಕ ೊಂದು ಲ ೊೋಮವಾಹಿ ಬಾಣಗಳನುು ಅವನ
ಮೋಲ ಪ್ರಯೋಗಿಸಿದನು. ಆಗ ಭೋಷ್ಮನೊ ಕೊಡ
ತಡ ಯಲಸಾಧಾವಾದ ಶ್ರೋರ್ಘರಸರವನುು ಪ್ರಯೋಗಿಸಲು ಆ ಶ್ರಗಳು
ಮಧಾದಲ್ಲಿಯೋ ನಿಂತುಕ ೊಂಡವು. ಅವನ ಮತುತ ರಾಮನ ಬಾಣಗಳು
ಆಕಾಶ್ವನುು ಎಲ ಿಡ ಯಲ್ಲಿಯೊ ಆವೃತಗ ೊಂಡವು. ಶ್ರಜಾಲದಿಂದ
ಸಮಾವೃತನಾದ ಸೊಯವನು ಸುಡಲ್ಲಲಿ. ಮೋಡಗಳ ೂೋ
ಎನುುವಂತಿರುವ ಅವುಗಳ ಮೊಲಕ ಗಾಳಿಯು ಸುಳಿದಾಡಿ
ಶ್ಬಧವನುುಂಟು ಮಾಡಿತು. ಆಗ ಗಾಳಿಯು ಉಂಟ್ಾಗಿಸಿದ ಘ್ಷ್ವಣ
ಮತುತ ಸೊಯವನ ಕಿರಣಗಳು ಸ ೋರಿ ಅಲ್ಲಿ ಪಾರಕೃತಿಕವಾಗಿಯೋ ಬ ಂಕಿ
ಎದಿುತು. ತಮಮಲ್ಲಿಯೋ ಉಂಟ್ಾದ ಬ ಂಕಿಯಿಂದ ಸುಟುಿ ಆ
ಬಾಣಗಳ ಲಿವೂ ಉರಿದು ಭಸಿೋಭೊತವಾಗಿ ಭೊಮಿಯ ಮೋಲ
ಬಿದುವು. ಸಂಕುರದಧನಾಗಿ ರಾಮನು ಭೋಷ್ಮನ ಮೋಲ ನೊರುಗಟಿಲ ,
ಸಾವಿರಗಟಿಲ , ಕ ೊೋಟ್ಟಗಟಿಲ , ಹತುತ ಸಾವಿರ, ನೊರುಕ ೊೋಟ್ಟಗಟಿಲ
ಬಾಣಗಳನುು ಪ್ರಯೋಗಿಸಲು ಅವನು ರಣದಲ್ಲಿ ನಾಗಗಳಂರ್ಹ
ಶ್ರಗಳಿಂದ ಅವುಗಳನುು ಕತತರಿಸಿ ಸಪ್ವಗಳಂತ ಅವುಗಳನುು
ಭೊಮಿಯ ಮೋಲ ಬಿೋಳಿಸಿದನು. ಹಿೋಗ ಆಗಿನ ಆ ಯುದಧವು
ನಡ ಯಿತು. ಸಂಧಾಾಕಾಲವು ಕಳ ಯಲು ಭೋಷ್ಮನ ಗುರುವು
ಯುದಧದಿಂದ ಹಿಂದ ಸರಿದನು.

ಅವನನುು ಪ್ುನಃ ಎದುರಿಸಿದಾಗ ಭೋಷ್ಮ ಮತುತ ರಾಮನ ನಡುವ


ಇನ ೊುಂದು ಅತಿದಾರುಣ ತುಮುಲಯುದಧವು ನಡ ಯಿತು. ಆಗ ದಿವಸ
583
ದಿವಸವೂ ಆ ದಿವಾಾಸರವಿದು ಧಮಾವತಮ ವಿಭು ಶ್ ರನು ಅನ ೋಕ
ದಿವಾಾಸರಗಳನುು ಪ್ರಯೋಗಿಸಿದನು. ಭೋಷ್ಮನು ತಾರ್ಜಸಲು ದುಷ್ಕರವಾದ
ಪಾರಣವನೊು ತಾರ್ಜಸಿ ಆ ತುಮುಲಯುದಧದಲ್ಲಿ ಅವುಗಳನುು
ಪ್ರತಿರ್ಘತಿಸುವ ಅಸರಗಳಿಂದ ನಿಷ್ಫಲಗ ೊಳಿಸಿದನು. ಸಂಯುಗದಲ್ಲಿ
ಬಹಳಷ್ುಿ ಅಸರಗಳನುು ಅಸರಗಳಿಂದ ಹತಗ ೊಳಿಸಲು ಆ ಮಹಾತ ೋಜಸಿವ
ಭಾಗವವನು ಪಾರಣವನೊು ತಾರ್ಜಸಿ ಕ ೊರೋಧಿತನಾದನು. ಆಗ ಮಹಾತಮ
ಜಾಮದಗಿುಯು ಕ ೊೋಪ್ದಿಂದ ಘೊೋರರೊಪ್ದ ಕಾಲನ ೋ ಬಿಸುಟ
ಅಸರದಂತಿರುವ, ಉಲ ಕಯಂತ ಉರಿಯುತಿತರುವ, ಬಾಯಿ ತ ರ ದಿರುವ,
ತ ೋಜಸಿ್ನಿಂದ ಲ ೊೋಕಗಳನುು ಆವರಿಸಿದ ಶ್ಕಿತಯನುು ಭೋಷ್ಮನ ಮೋಲ
ಎಸ ದನು. ಆಗ ಅವನು ಉರಿಯುತಾತ ಅಂತಕಾಲದಂತ , ಸೊಯವನಂತ
ಬ ಳಗುತಾತ ಹತಿತರ ಬರುತಿತದು ಅದನುು ಮೊರುತುಂಡುಗಳನಾುಗಿಸಿ
ಭೊಮಿಯ ಮೋಲ ಬಿೋಳಿಸಿದನು. ಆಗ ಪ್ುಣಾಗಂಧಿೋ ಗಾಳಿಯು
ಬಿೋಸಿತು. ಅದು ತುಂಡಾಗಲು ಕ ೊರೋಧದಿೋಪ್ತನಾದ ರಾಮನು ಇನೊು
ಹನ ುರಡು ಘೊೋರ ಶ್ಕಿತಗಳನುು ಎಸ ದನು. ಅವುಗಳ ರೊಪ್ವನುು
ವಣಿವಸಲು, ಅವುಗಳ ತ ೋಜಸು್ ಮತುತ ಲಾಘ್ವಗಳ ಕುರಿತು ಹ ೋಳಲೊ
ಅಸಾಧಾವಾಗಿತುತ. ಎಲಿ ಕಡ ಗಳಿಂದಲೊ ಮಹಾ ಉಲ ಕಗಳಂತಿರುವ,
ಅಗಿುಗಳಂತಿರುವ, ಲ ೊೋಕಸಂಕ್ಷಯದಲ್ಲಿ ದಾವದಶಾದಿತಾಾರು ಹ ೋಗ ೊೋ
ಹಾಗ ನಾನಾರೊಪ್ಗಳಲ್ಲಿ ಉಗರ ತ ೋಜಸಿ್ನಿಂದ ಉರಿಯುತಿತರುವ
ಅವುಗಳನುು ನ ೊೋಡಿ ಭೋಷ್ಮನು ವಿಹವಲನಾದನು. ಬಂದ ರಗುತಿತದು ಆ
ಬಾಣಗಳ ಜಾಲವನುು ನ ೊೋಡಿ ತನುದ ೋ ಶ್ರಜಾಲದಿಂದ ಒಡ ದು ಆ

584
ಹನ ುರಡೊ ಘೊೋರರೊಪೋ ಶ್ಕಿತಗಳನುು ರಣದಲ್ಲಿ ಭೋಷ್ಮನು
ತುಂಡರಿಸಿದನು. ಆಗ ಮಹಾತಮ ಜಾಮದಗಿುಯು ಇನ ೊುಂದು
ಹ ೋಮದಂಡದ ಘೊೋರ ಶ್ಕಿತಗಳನುು ಎಸ ದನು. ಬಂಗಾರದಿಂದ
ಮಾಡಲಪಟ್ಟಿದು ಅದು ವಿಚಿತರವಾಗಿದುು ಮಹಾ ಉಲ ಕಗಳಂತ
ಜವಲ್ಲಸುತಿತದುವು. ಅವುಗಳನೊು ಕೊಡ ತ ೊೋಮರಗಳಿಂದ ತಡ ದು
ಖ್ಡಗದಿಂದ ಭೋಷ್ಮನು ಕ ಳಗ ಬಿೋಳಿಸಿ, ದಿವಾ ಬಾಣಗಳಿಂದ
ಜಾಮದಗಿುಯ ದಿವಾ ರರ್ವನೊು ಕುದುರ ಗಳನೊು ಸಾರಥಿಯಂದಿಗ
ಮುಚಿಚದನು. ಅವನು ಪ್ರಯೋಗಿಸಿದ ಹಾವುಗಳಂತಿದು ಹ ೋಮಚಿತರ
ಶ್ಕಿತಗಳನುು ನ ೊೋಡಿ ಕ ೊರೋಧಾವಿಷ್ಿನಾದ ಆ ಮಹಾತಮ
ಹ ೈಹಯೋಶ್ಪ್ರಮಾಥಿಯು ಪ್ುನಃ ದಿವಾಾಸರಗಳನುು ಬಳಸಿದನು. ಆಗ
ಮಿಡತ ಗಳ ಗುಂಪನಂತಿರುವ, ತುದಿಗಳಲ್ಲಿ ರ ಕ ಕಗಳನುುಳಳ,
ಉರಿಯುತಿತರುವ ಬಾಣಗಳ ರಾಶ್ಯು ಭೋಷ್ಮನ ಶ್ರಿೋರವನುು,
ಕುದುರ ಗಳನುು, ರರ್ದ ೊಂದಿಗ ಸೊತನನುು ತುಂಬಾ ಆಳವಾಗಿ
ಚುಚಿಚದವು. ಅದರ ಹ ೊಡ ತದಿಂದಾಗ ಅವನ ರರ್, ಕುದುರ ಗಳು
ಮತುತ ಸಾರಥಿಯೊ, ರರ್ದ ಎರಡು ಚಕರಗಳ ೂಂದಿಗ ಎಲಿ ರಿೋತಿಯಲ್ಲಿ
ಮುರಿದು ಬಿದುವು. ಆ ಬಾಣವಷ್ವವು ಮುಗಿಯಲು ಭೋಷ್ಮನೊ ಕೊಡ
ಶ್ರಗಳ ಮಳ ಯನುು ಗುರುವಿನ ಮೋಲ ಸುರಿಸಿದನು. ಬಾಣಗಳಿಂದ
ಗಾಯಗ ೊಂಡ ಆ ಬರಹಮರಾಶ್ಯು ತುಂಬಾ ಕಡ ಗಳಿಂದ ಒಂದ ೋ
ಸಮನ ರಕತವನುು ಸುರಿಸಿದನು. ರಾಮನು ಹ ೋಗ ಬಾಣಜಾಲಗಳಿಂದ
ನ ೊೋಯುತಿತದುನ ೊೋ ಹಾಗ ಭೋಷ್ಮನೊ ಕೊಡ ಗಾಢವಾಗಿ ತುಂಬಾ

585
ನ ೊೋವಿನಲ್ಲಿದುನು. ಕ ೊನ ಯಲ್ಲಿ ಮಧಾಾಹುದ ನಂತರ ಸೊಯವನು
ಅಸತವಾಗಲು ಅವರ ಯುದಧವೂ ನಿಂತಿತು.

ಪ್ರಭಾತದಲ್ಲಿ ವಿಮಲ ಸೊಯವನು ಉದಯವಾಗಲು ಪ್ುನಃ


ಭೋಷ್ಮನ ೊಡನ ಭಾಗವವನ ಯುದಧವು ನಡ ಯಿತು. ಆಗ ಬ ಳಗುತಾತ
ನಿಂತಿದು ಪ್ರಹರಿಗಳಲ್ಲಿ ಶ ರೋಷ್ಿ ರಾಮನು ಭೋಷ್ಮನ ಮೋಲ ಶ್ಕರನು
ಪ್ವವತಗಳ ಮೋಲ ಹ ೋಗ ೊೋ ಹಾಗ ಶ್ರವಷ್ವಗಳನುು ಸುರಿಸಿದನು. ಆ
ಶ್ರವಷ್ವದಿಂದ ಹ ೊಡ ಯಲಪಟಿ ಅವನ ಸೊತನು ರರ್ದಲ್ಲಿಯೋ
ಕುಸಿದು ಬಿದುು ಭೋಷ್ಮನ ಮನಸ್ನುು ದುಃಖ್ಗ ೊಳಿಸಿದನು. ಆಗ
ಅವನಲ್ಲಿ ಮಹಾ ಕಶ್ಮಲವು ಪ್ರವ ೋಶ್ಸಿ ಭೋಷ್ಮನ ಸೊತನು
ಶ್ರರ್ಘತದಿಂದ ಮೊರ್ ವಗ ೊಂಡು ಭೊಮಿಯ ಮೋಲ ಬಿದುನು.
ರಾಮಬಾಣಪೋಡಿತನಾಗಿ ಅವನು ಅಸುವನುು ನಿೋಗಿದನು. ಒಂದು ಕ್ಷಣ
ಭೋಷ್ಮನಲ್ಲಿ ಭೋತಿಯು ಆವ ೋಶ್ಗ ೊಂಡಿತು. ಸೊತನು ಹತನಾಗಲು
ಅವನು ಪ್ರಮತತಮನಸಕನಾಗಿದಾುಗ ರಾಮನು ಭೋಷ್ಮನ ಮೋಲ
ಮೃತುಾಸಮಿಮತ ಶ್ರಗಳನುು ಎಸ ದನು. ಸೊತನ ವಾಸನದಿಂದ
ತತತರಿಸುತಿತದು ಅವನ ಮೋಲ ಆ ಭಾಗವವನು ಬಲವಾದ ಧನುಸ್ನುು
ಜ ೊೋರಾಗಿ ಎಳ ದು ಬಾಣಗಳಿಂದ ಹ ೊಡ ದನು. ರಕತಕುಡಿಯುವ ಆ
ಶ್ರವು ಅವನನುು ಚುಚಿಚ ಹ ೊರಬಂದು ಭೋಷ್ಮನ ೊಂದಿಗ ೋ ನ ಲದ
ಮೋಲ ಬಿದಿುತು. ಭೋಷ್ಮನು ನಿಹತನಾದ ನ ಂದು ತಿಳಿದು ರಾಮನು
ಮೋಘ್ದಂತ ಜ ೊೋರಾಗಿ ಪ್ುನಃ ಪ್ುನಃ ಹಷ್ ೊೋವದಾಗರ ಮಾಡಿದನು.
ಭೋಷ್ಮನು ಹಾಗ ಬಿೋಳಲು ರಾಮನು ಸಂತ ೊೋಷ್ಗ ೊಂಡು ಅವನ
586
587
ಅನುಯಾಯಿಗಳ ೂಂದಿಗ ಮಹಾನಾದವನುು ಕೊಗಿದನು. ಆದರ
ಯುದಧವನುು ನ ೊೋಡಲು ಬಂದಿದು ಕೌರವರು ಭೋಷ್ಮನ ಪ್ಕಕದಲ್ಲಿ ನಿಂತು
ಅವನು ಬಿದುುದನುು ನ ೊೋಡಿ ಆತವರಾದರು.

ಅಲ್ಲಿ ಬಿದಾುಗ ಭೋಷ್ಮನು ಸೊಯವ-ಹುತಾಶ್ನರಂತ ಹ ೊಳ ಯುತಿತದು


ಎಂಟು ದಿವಜರನುು ನ ೊೋಡಿದನು. ಅವರು ಅವನನುು ರಣದ ಮಧಾದಲ್ಲಿ
ತಮಮ ಬಾಹುಗಳಿಂದ ಮೋಲ ತಿತ ಹಿಡಿದು ನಿಲ್ಲಿಸಿದರು. ಆ ವಿಪ್ರರಿಂದ
ಹಿಡಿಯಲಪಟಿ ಭೋಷ್ಮನು ನ ಲವನುು ಮುಟಿಲ್ಲಲಿ. ಆ ವಿಪ್ರ ಬಾಂಧವರ
ಬ ಂಬಲದಿಂದ ಅಂತರಿಕ್ಷದಲ್ಲಿಯೋ ನಿಂತಿದುನು. ಅವರು ಅಂತರಿಕ್ಷದಿಂದ
ನಿೋರಿನ ಹನಿಗಳನುು ಚುಮುಕಿಸಿದರು. ಆಗ ಆ ಬಾರಹಮಣರು ಅವನನುು
ಹಿಡಿದು “ಹ ದರಬ ೋಡ! ಎಲಿವೂ ಸರಿಯಾಗುತತದ !” ಎಂದು
ಉಪ್ಚರಿಸಿದರು. ಆಗ ಅವರ ಮಾತುಗಳಿಂದ ತೃಪ್ತನಾಗಿ ಭೋಷ್ಮನು
ಒಮಮಲ ೋ ಮೋಲ ದುನು. ರರ್ದಲ್ಲಿದು ಮಾತ ಶ ರೋಷ್ಿ ಸರಿತಾಳನುು
ನ ೊೋಡಿದನು. ಯುದಧದಲ್ಲಿ ಆ ಮಹಾನದಿಯೋ ಅವನ ಕುದುರ ಗಳ
ಕಡಿವಾಣಗಳನುು ಹಿಡಿದು ನಡ ಸುತಿತದುಳು. ಭೋಷ್ಮನಾದರ ೊೋ
ಅಷ್ಠಿವಷ್ ೋಣನನುು ಹ ೋಗ ೊೋ ಹಾಗ ಜನನಿಯ ಪಾದಗಳನುು ಪ್ೊರ್ಜಸಿ
ರರ್ವನ ುೋರಿದನು. ಅವಳು ಅವನ ರರ್ವನೊು ಕುದುರ ಗಳನೊು
ಉಪ್ಕರಣಗಳನೊು ರಕ್ಷ್ಸಿದುಳು. ಪ್ುನಃ ಕ ೈಮುಗಿದು ನಮಸಕರಿಸಿ
ಭೋಷ್ಮನು ಅವಳನುು ಕಳುಹಿಸಿಕ ೊಟಿನು. ಆಗ ಅವನು ಆ ಗಾಳಿಯ
ವ ೋಗವುಳಳ ಕುದುರ ಗಳನುು ಸವಯಂ ನಿಯಂತಿರಸುತಾತ ದಿನವು
ಕಳ ಯುವವರ ಜಾಮದಗಿುಯಂದಿಗ ಯುದಧ ಮಾಡಿದನು. ಆಗ
588
ಅವನು ವ ೋಗವಂತ ಮಹಾಬಲಶಾಲ್ಲ ಬಾಣವನುು ಬಿಟುಿ ರಾಮನ
ಹೃದಯವನುು ಚುಚಿಚದನು. ಬಾಣದ ವ ೋಗದಿಂದ ಪೋಡಿತನಾದ
ರಾಮನು ಧನುವನುು ಬಿಟುಿ ತ ೊಡ ಗಳನೊುರಿ ನ ಲದ ಮೋಲ ಬಿದುು
ಮೋಹವಶ್ನಾದನು. ಸಹಸರಭೊರಿಗಳನಿುತತ ರಾಮನು ಹಾಗ ಬಿೋಳಲು
ಮೋಡಗಳು ಆಕಾಶ್ವನುು ಕವಿದು ರಕತದ ಮಳ ಯನುು ಸುರಿಸಿದವು.
ಭರುಗಾಳಿ ಮತುತ ಭೊಕಂಪ್ಗಳ ೂಡನ ನೊರಾರು ಉಲ ಕಗಳು ಬಿದುವು.
ಒಮಿಮಂದ ೊಮಮಲ ೋ ಸವಭಾವನುವು ಉರಿಯುತಿತರುವ ಸೊಯವನನುು
ಮುಚಿಚದನು. ಚಂಡಮಾರುತವು ಬಿೋಸಿತು. ಭೊಮಿಯು ನಡುಗಿತು.
ಹದುು, ಕಾಗ ಗಳು ಮತುತ ಬಕಪ್ಕ್ಷ್ಗಳು ಗುಂಪಾಗಿ ಸಂತ ೊೋಷ್ದಿಂದ
ಹಾರಾಡತ ೊಡಗಿದವು. ಕ ಂಪಾಗಿದು ದಿಗಂತದಲ್ಲಿ ನರಿಯು
ದಾರುಣವಾಗಿ ಮತ ತ ಮತ ತ ಕೊಗಿತು. ಹ ೊಡ ಯದ ಯೋ ದುಂದುಭಗಳು
ಅತಿ ಜ ೊೋರಾಗಿ ಶ್ಬಧಮಾಡಿದವು. ಮಹಾತಮ ರಾಮನು
ಮೊರ್ಛವತನಾಗಿ ನ ಲದ ಮೋಲ ಬಿೋಳಲು ಈ ಘೊೋರ ಉತಾಪತಗಳು
ನಡ ದವು. ಕ ೊೋಮಲ ಕಿರಣಗಳ ಮಸುಕಿದ ರವಿಯು
ಮರಿೋಚಿಮಂಡಲದಲ್ಲಿ ಅಸತನಾದನು. ಸುಖ್ ಶ್ೋತ ಮಾರುತಗಳ ೂಂದಿಗ
ರಾತಿರಯು ಪ್ಸರಿಸಿತು. ಆಗ ಅವರಿಬಬರೊ ಯುದಧದಿಂದ ಹಿಂದ
ಸರಿದರು. ಹಿೋಗ ಯುದಧಕ ಕ ವಿರಾಮವಾಯಿತು. ಬ ಳಗಾಗಲು ಪ್ುನಃ
ಘೊೋರಯುದಧವು ನಡ ಯಿತು. ಹಿೋಗ ಕಾಲ ಕಾಲದಲ್ಲಿ ಇಪ್ಪತುತ ಮತುತ
ಅನಾ ಮೊರು ದಿನಗಳು ನಡ ಯಿತು.

ಆ ರಾತಿರ ಭೋಷ್ಮನು ಬಾರಹಮಣರಿಗ , ಪತೃಗಳಿಗ , ದ ೋವತ ಗಳ ಲಿರಿಗೊ,


589
ರಾತಿರ ಸಂಚರಿಸುವ ಎಲಿ ಭೊತಗಳಿಗೊ, ರಾತಿರಗೊ ತಲ ಬಾಗಿ
ನಮಸಕರಿಸಿ, ಏಕಾಂತದ ಶ್ಯನವನುು ತಲುಪ ಮನಸಿ್ನಲ್ಲಿಯೋ
ಚಿಂತಿಸಿದನು:

“ಜಾಮದಗಿು ಮತುತ ನನು ಈ ಪ್ರಮದಾರುಣ ಮತುತ


ಮಹಾತಾಯ ಯುದಧವು ಈಗ ಬಹಳ ದಿನಗಳಿಂದ
ನಡ ಯುತಿತದ . ನಾನು ಮಹಾವಿೋಯವ, ಮಹಾಬಲ, ವಿಪ್ರ
ಜಾಮದಗಿು ರಾಮನನುು ಸಮರ ರಣದಲ್ಲಿ ಜಯಿಸಲು
ಸಾದಾನಾಗಿಲಿ. ಪ್ರತಾಪ್ವಾನ್ ಜಾಮಗಿುಯನುು ನಾನು
ಜಯಿಸಲು ಶ್ಕಾನ ಂದಾದರ ಪ್ರಸನುರಾಗಿ ದ ೋವತ ಗಳು ಈ
ರಾತಿರ ನನಗ ಕಾಣಿಸಿಕ ೊಳಳಲ್ಲ.”

ಹೋಗೆ ರ್ೋಚಿಸುತ್ಾು ರಾತ್ರರ ಅವನು ಬಾಣಗಳಿಂದ ಗಾಯಗ ೊಂಡ


ಬಲಭಾಗದಲ್ಲಿ ಮಲಗಿದನು. ಬ ಳಗಾಗುತತದ ಎನುುವ ಸಮಯದಲ್ಲಿ
ಅವನು ರರ್ದಿಂದ ಬಿದಾುಗ ಮೋಲ ತಿತ ಹ ದರಬ ೋಡ ಎಂದು ಸಂತವಿಸಿ
ಧ ೈಯವವನಿುತಿತದು ವಿಪ್ರರ ೋ ಸವಪ್ುದಲ್ಲಿ ಕಾಣಿಸಿಕ ೊಂಡರು. ಅವನನುು
ಸುತುತವರ ದು ಹ ೋಳಿದರು:

“ಎದ ುೋಳು! ಗಾಂಗ ೋಯ! ಭಯಪ್ಡಬ ೋಡ! ನಿನಗ ಯಾವ


ರಿೋತಿಯ ಭಯವೂ ಇಲಿ. ನಮಮದ ೋ ಶ್ರಿೋರವಾಗಿರುವ ನಿನುನುು
ನಾವು ರಕ್ಷ್ಸುತ ೋತ ವ ! ಜಾಮದಗಿು ರಾಮನು ರಣದಲ್ಲಿ ಎಂದೊ
ನಿನುನುು ಗ ಲಿಲಾರನು. ನಿೋನ ೋ ಸಮರದಲ್ಲಿ ರಾಮನನುು

590
ಗ ಲುಿತಿೋತ ಯ. ನಿೋನು ಈ ಪರಯವಾದ ಅಸರವನುು
ಗುರುತಿಸುತಿತೋಯ. ಏಕ ಂದರ ನಿನು ಪ್ೊವವದ
ದ ೋಹಧಾರಣ ಯಲ್ಲಿ ಇದನುು ನಿೋನು ತಿಳಿದಿದ ು. ಪ್ರಸಾವಪ್ವ ಂಬ
ಹ ಸರಿನ ಇದನುು ಪ್ರಜಾಪ್ತಿಗಾಗಿ ವಿಶ್ವಕಮವನು
ನಿಮಿವಸಿದನು. ಇದು ರಾಮನಿಗೊ ಅರ್ವಾ
ಭೊಮಿಯಲ್ಲಿರುವ ಯಾವ ಪ್ುರುಷ್ನಿಗೊ ಗ ೊತಿತಲಿ. ಅದನುು
ಸಮರಿಸಿಕ ೊಂಡು ಚ ನಾುಗಿ ಪ್ರಯೋಗಿಸು. ಈ ಅಸರದಿಂದ
ರಾಮನು ಸಾಯುವುದಿಲಿ. ಇದರಿಂದ ನಿೋನು ಯಾವುದ ೋ
ಪಾಪ್ವನೊು ಹ ೊಂದುವುದಿಲಿ. ಈ ಬಾಣದ ಬಲದಿಂದ
ಪೋಡಿತನಾಗಿ ಜಾಮದಗಿುಯು ನಿದ ುಮಾಡುತಾತನ ಅಷ್ ಿ.
ಇದರಿಂದ ಅವನನುು ಸ ೊೋಲ್ಲಸಿ ನಿನಗ ಪರಯವಾದ
ಸಂಬ ೊೋದನಾಸರದಿಂದ ಅವನನುು ಪ್ುನಃ ಎಚಚರಿಸಬಲ ಿ.
ಪ್ರಭಾತದಲ್ಲಿ ರರ್ದಲ್ಲಿದುು ಹಿೋಗ ಮಾಡು. ಮಲಗಿರುವ
ಅರ್ವಾ ಸತಿತರುವವರನುು ನಾವು ಸಮನಾಗಿ
ಕಾಣುತ ೋತ ವಲಿವ ೋ? ರಾಮನು ಎಂದೊ ಸಾಯುವುದಿಲಿ.
ಆದುದರಿಂದ ನ ನಪಗ ತಂದುಕ ೊಂಡು ಈ ಪ್ರಸಾವಪ್ವನುು
ಬಳಸು.”

ಹಿೋಗ ಹ ೋಳಿ ಆ ಎಂಟು ಒಂದ ೋ ರೊಪ್ದವರಾದ,


ಭಾಸವರಮೊತವರಾದ ದಿವಜ ೊೋತತಮರ ಲಿರೊ ಅಂತಹಿವತರಾದರು.

591
ಪ್ರಶ್ುರಾಮ-ಭೋಷ್ಮರ ಪ್ರಸಪರ ಬರಹಾಮಸರ ಪ್ರಯೋಗ

ರಾತಿರಯು ಕಳ ದು ಭೋಷ್ಮನು ಎಚ ಚತತನು. ಕಂಡ ಸವಪ್ುದ ಕುರಿತು


ಯೋಚಿಸಿ ಅವನಿಗ ಉತತಮ ಹಷ್ವವಾಯಿತು. ಆಗ ಸವವಭೊತಗಳ
ರ ೊೋಮಹಷ್ವಣವನುುಂಟುಮಾಡುವ ಅವನ ಮತುತ ರಾಮನ ಅದುಭತ
ತುಮುಲ ಯುದಧವು ನಡ ಯಿತು. ಭಾಗವವನು ಭೋಷ್ಮನ ಮೋಲ
ಬಾಣಮಯ ಮಳ ಯನುು ಸುರಿಸಿದನು. ಅವನು ಅದನುು
ಶ್ರಜಾಲದಿಂದ ತಡ ದನು. ಪ್ರಮಸಂಕುರದಧ ಆ ಮಹಾತಪ್ಸಿವಯು
ಪ್ುನಃ ಭೋಷ್ಮನ ಮೋಲ ಶ್ಕಿತಯನುು ಎಸ ದನು. ಇಂದರನ ವಜರದಂತ
ಕಠಿನವಾಗಿದು, ಯಮದಂಡದಂತ ಪ್ರಭ ಯುಳಳ, ಅಗಿುಯಂತ
ಜವಲ್ಲಸುತಿತರುವ ಅದು ರಣಭೊಮಿಯನುು ಎಲಿಕಡ ಯಿಂದಲೊ
ಕಬಳಿಸುತಿತರುವಂತಿತುತ. ಆಗ ಅದು ಆಕಾಶ್ದಲ್ಲಿ ಸಂಚರಿಸುವ
ಮಿಂಚಿನಂತ ಭೋಷ್ಮನ ಭುಜದ ಮೋಲ ಬಿದಿುತು ರಾಮನಿಂದ
ಹ ೊಡ ಯಲಪಟಿ ಅವನ ದ ೋಹದಿಂದ ಗಿರಿಯಿಂದ ಖ್ನಿಜಗಳು
ಸುರಿಯುವಂತ ಕ ಂಪ್ು ರಕತವು ಸುರಿಯಿತು. ಆಗ ಅವನು ಜಾಮದಗಿುಯ
ಮೋಲ ತುಂಬಾ ಕ ೊೋಪ್ಗ ೊಂಡು ಸಪ್ವವಿಷ್ ೊೋಪ್ಮವಾದ,
ಮೃತುಾಸಂಕಾಶ್ ಬಾಣವನುು ಕಳುಹಿಸಿದನು. ಅದು ಅವನ ಹಣ ಯನುು
ಹ ೊಡ ಯಲು ಆ ವಿೋರ ದಿವಜಸತತಮನು ಶ್ೃಂಗವಿರುವ ಪ್ವವತದಂತ
ಶ ೋಭಸಿದನು. ಅವನು ಬಲವನುುಪ್ಯೋಗಿಸಿ ಅದನುು ಕಿತ ೊತಗ ದು

592
ಕಾಲಾಂತಕನಂತಿರುವ ಘೊೋರ ಶ್ತುರನಿಬಹವಣ ಬಾಣವನುು
ಬಲವಾಗಿ ಎಳ ದು ಹೊಡಿದನು. ಹಾವಿನಂತ ಭುಸುಗುಟುಿತತ ಬಂದು
ಅದು ಭೋಷ್ಮನ ಎದ ಯಮೋಲ ಬಿದಿುತು. ಆಗ ಅವನು ರಕತವನುು
ಕಾರುತಾತ ಮೊರ್ ವಹ ೊಂದಿ ನ ಲದ ಮೋಲ ಬಿದುನು. ಪ್ುನಃ ಎಚ ಚತುತ
ಅವನು ಧಿೋಮತ ಜಮದಗಿುಯ ಮೋಲ ವಿಮಲವಾದ ಅಗಿುಯಂತ
ಉರಿಯುತಿತರುವ ಶ್ಕಿತಯನುು ಎಸ ದನು. ಅದು ಆ ದಿವಜಮುಖ್ಾನ
ಎದ ಯ ಮೋಲ ಬಿದಿುತು. ವಿಹವಲನಾದ ಅವನು ನಡುಗಿದನು. ಆಗ
ಅವನ ಸಖ್, ವಿಪ್ರ, ಮಹಾತಪ್ಸಿವ ಅಕೃತವರಣನು ಅವನನುು
ಅಪಪಕ ೊಂಡು ಶ್ುಭವಾಕಾಗಳಿಂದ ಆಶಾವಸನ ಗಳನಿುತತನು. ಆಗ
ಕ ೊರೋಧಾಮಷ್ವಸಮನಿವತನಾದ ಮಹಾವರತ ರಾಮನು ಪ್ರಮಾಸರ
ಬರಹಮವನುು ಪ್ರಯೋಗಿಸತ ೊಡಗಿದನು. ಅದನುು ಎದುರಿಸಲು
ಭೋಷ್ಮನೊ ಕೊಡ ಆ ಉತತಮ ಬರಹಾಮಸರವನುು ಹೊಡಿದನು. ಅದು
ಯುಗಾಂತದ ಜಾವಲ ಗಳಂತ ತ ೊೋರಿತು. ಭೋಷ್ಮನನಾುಗಲ್ಲೋ
ರಾಮನನಾುಗಲ್ಲೋ ತಾಗಲು ಅಸಮರ್ವರಾದ ಆ ಎರಡು
ಬರಹಾಮಸರಗಳು ಮಧಾದಲ್ಲಿಯೋ ಕೊಡಿದವು. ಆಗ ಇಡಿೋ ಆಕಾಶ್ವ ೋ
ಹತಿತ ಉರಿಯುತಿತರುವಂತ ತ ೊೋರಿತು. ಎಲಿ ಭೊತಗಳೂ ಆತವರಾದರು.
ಅಸರತ ೋಜದಿಂದ ಪೋಡಿತರಾದ ಋಷ್ಠಗಳು, ಗಂಧವವರು ಮತುತ
ದ ೋವತ ಗಳು ಕೊಡ ಪ್ರಮ ಸಂತಾಪ್ವನುು ಹ ೊಂದಿದರು. ಪ್ವವತ-
ವನ-ವೃಕ್ಷಗಳಿಂದ ಕೊಡಿದ ಭೊಮಿಯು ನಡುಗಿತು. ಸಂತಪ್ತರಾದ
ಭೊತಗಳು ಉತತಮ ವಿಷ್ಾದವನೊು ಹ ೊಂದಿದರು. ದಶ್ ದಿಕುಕಗಳಲ್ಲಿ

593
ಹ ೊಗ ಯು ತುಂಬಿ ಆಕಾಶ್ವು ಹತಿತ ಉರಿಯತ ೊಡಗಿತು.
ಆಕಾಶ್ಗಾಮಿಗಳು ಆಕಾಶ್ದಲ್ಲಿ ನಿಲಿದಂತಾದರು.
ದ ೋವಾಸುರರಾಕ್ಷಸರಿಂದ ಕೊಡಿದ ಲ ೊೋಕಗಳು ಹಾಹಾಕಾರ
ಮಾಡುತಿತರಲು ಇದ ೋ ಸಮಯವ ಂದು ಭೋಷ್ಮನು ಬರಹಮವಾದಿಗಳು
ಹ ೋಳಿದ ಪರಯವಾದ ಪ್ರಸಾವಪ್ ಅಸರವನುು ಹೊಡಲು ಬಯಸಿದನು.
ಹಿೋಗ ಯೋಚಿಸಲು ಆ ಅಸರವೂ ಕೊಡ ಅವನ ಮನಸಿ್ನಲ್ಲಿ
ಹ ೊಳ ಯಿತು.

ಪ್ರಶ್ುರಾಮ-ಭೋಷ್ಮರು ಯುದಧದಿಂದ ಹಿಂದ ಸರಿದುದು


ಆಗ “ಭೋಷ್ಮ! ಪ್ರಸಾವಪ್ವನುು ಪ್ರಯೋಗಿಸಬ ೋಡ!” ಎಂದು ದಿವಿಯಲ್ಲಿ
ಮಹಾ ಹಲಹಲ ಶ್ಬಧವು ಕ ೋಳಿಬಂದಿತು. ಹಿೋಗ ಹ ೋಳಿದರೊ ಅವನು ಆ
ಅಸರವನುು ಭೃಗುನಂದನನ ಮೋಲ ಗುರಿಯಿಟಿನು. ಅವನು
ಪ್ರಸಾವಪ್ವನುು ಪ್ರಯೋಗಿಸುವುದರಲ್ಲಿರುವಾಗ ನಾರದನು ಹ ೋಳಿದನು:
“ಕೌರವಾ! ಯೋಚಿಸು! ದ ೋವಗಣಗಳು ದಿವಿಯಲ್ಲಿ
ನಿಂತಿರುವರು. ಇಂದು ಅವರೊ ಕೊಡ ನಿನುನುು
ತಡ ಯುತಿತದಾುರ . ಪ್ರಸಾವಪ್ವನುು ಪ್ರಯೋಗಿಸಬ ೋಡ! ರಾಮನು
ತಪ್ಸಿವೋ, ಬರಹಮಣಾ, ಬಾರಹಮಣ ಮತುತ ನಿನು ಗುರು. ಅವನ
ಅಪ್ಮಾನವನುು ಎಂದೊ ಮಾಡಬ ೋಡ!”

ಆಗ ಭೋಷ್ಮನು ದಿವಿಯಲ್ಲಿದು ಆ ಎಂಟು ಬರಹಮವಾದಿಗಳನುು


ನ ೊೋಡಿದ ನು. ಅವರು ಮುಗುಳುಗುತಾತ ಮಲಿನ ನನಗ ಹ ೋಳಿದರು:
594
“ಭರತಶ ರೋಷ್ಿ! ನಾರದನು ಹ ೋಳಿದಂತ ಯೋ ಮಾಡು. ಇದು
ಲ ೊೋಕಗಳ ಪ್ರಮ ಶ ರೋಯಸ್ನುು ತರುತತದ ಯಂದು ತಿಳಿ.”

ಆಗ ಭೋಷ್ಮನು ಪ್ರಸಾವಪ್ನವನುು ಹಿಂದ ತ ಗ ದುಕ ೊಂಡನು. ಆ


ಯುದಧದಲ್ಲಿ ಯಥಾವಿಧಿಯಾಗಿ ಬರಹಾಮಸರವನುು ಬ ಳಗಿಸಿದನು! ಆ
ಅಸರವನುು ಹಿಂದ ತ ಗ ದುಕ ೊಂಡುದುದನುು ನ ೊೋಡಿದ ರಾಮನು
ರ ೊೋಷ್ಗ ೊಂಡು

“ಮಂದಬುದಿಧಯವನಾದ ನಾನು ಭೋಷ್ಮನಿಂದ ಗ ಲಿಲಪಟ್ ಿ!”

ಎಂದು ಹ ೋಳಿ ಒಮಮಲ ೋ ಯುದಧವನುು ತಾರ್ಜಸಿದನು. ಆಗ


ಜಾಮದಗಿುಯು ತನು ತಂದ ಯನೊು ಇತರ ಪತೃಗಳನೊು ನ ೊೋಡಿದನು.
ಅವರು ಅವನನುು ಸುತುತವರ ದು ನಿಂತು ಈ ಸಾಂತವನದ
ಮಾತುಗಳನಾುಡಿದರು:

“ವತ್! ಸಾಹಸಿಯಂದಿಗ ಇಂತಹ ಸಾಹಸವನುು –


ವಿಶ ೋಷ್ತಃ ಭೋಷ್ಮನಂತಹ ಕ್ಷತಿರಯನ ೊಂದಿಗ ಯುದಧ
ಮಾಡಲು - ಎಂದೊ ಮಾಡಬ ೋಡ!
ಯುದಧಮಾಡುವುದಾದರ ೊೋ ಕ್ಷತಿರಯರ ಧಮವ. ಸಾವಧಾಾಯ
ವರತಚಯವಗಳು ಬಾರಹಮಣರ ಪ್ರಮ ಧನ. ಹಿಂದ
ಯಾವುದ ೊೋ ಕಾರಣದಿಂದ ನಾವು ನಿನಗ ಶ್ಸರಧಾರಣದ
ಉಪ್ದ ೋಶ್ವನುು ನಿೋಡಿದ ುವು. ಅದರಿಂದ ನಿೋನು ಉಗರ
ಕಾಯವವನುು ಎಸಗಿದಿುೋಯ. ಭೋಷ್ಮನ ೊಡನ ಮಾಡಿದ ಈ
595
ಯುದಧದ ೊಂದಿಗ ಮುಗಿಸು. ಸಾಕಷ್ುಿ ಯುದಧ ಮಾಡಿದಿುೋಯ.
ಇನುು ನಿಲ್ಲಿಸು! ನಿನಗ ಮಂಗಳವಾಗಲ್ಲ! ಇದನುು
ಸಮಾಪ್ತಗ ೊಳಿಸು. ಧನುಧಾವರಣ ಯನುು ವಿಸರ್ಜವಸಿ
ತಪ್ಸ್ನುು ತಪಸು! ಈ ಶಾಂತನವ ಭೋಷ್ಮನನುು ಎಲಿ
ದ ೋವತ ಗಳೂ ತಡ ಯುತಿತದಾುರ . ಈ ರಣದಿಂದ ಹಿಂದಿರುಗು
ಎಂದು ಪ್ರಚ ೊೋದಿಸುತಿತದಾುರ . ಪ್ುನಃ ಪ್ುನಃ “ರಾಮನ ೊಂದಿಗ
ಹ ೊೋರಾಡಬ ೋಡ. ಅವನು ನಿನು ಗುರು ಎಂದೊ, ರಾಮನನುು
ರಣದಲ್ಲಿ ಗ ಲಿಲು ನಿನಗ ಅರ್ವಾ ಅನಾರಿಗ ಸಾಧಾವಿಲಿ”
ಎಂದೊ ಹ ೋಳುತಿತದಾುರ . ನಿನಗ ನಾವು ಗುರುಗಳು.
ಆದುದರಿಂದ ನಿನುನುು ತಡ ಯುತಿತದ ುೋವ . ಭೋಷ್ಮನು
ವಸುಗಳಲ್ಲಿಯೋ ಶ ರೋಷ್ಿನಾದವನು. ಅದೃಷ್ಿ! ನಿೋನು
ಬದುಕಿರುವ . ಶ್ಂತನು ಪ್ುತರ ಗಾಂಗ ೋಯನು ಮಹಾಯಶ್ಸಿವ
ವಸುಗಳಲ ೊಿಬಬನು. ಅವನನುು ನಿೋನು ಹ ೋಗ ರಣದಲ್ಲಿ ಗ ಲಿಲು
ಶ್ಕಾ? ಹಿಂದ ಸರಿ. ಪಾಂಡವಶ ರೋಷ್ಿ, ಪ್ುರಂದರಸುತ, ಬಲ್ಲೋ,
ನರ, ಪ್ಜಾಪ್ತಿ, ವಿೋರ, ಪ್ೊವವದ ೋವ, ಸನಾತನ, ಸವಾಸಾಚಿ,
ಮೊರು ಲ ೊೋಕಗಳಲ್ಲಿಯೊ ವಿೋಯವವಂತನ ಂದು
ವಿಖ್ಾಾತನಾದ ಅಜುವನನು ಕಾಲಬಂದಾಗ
ಮೃತುಾವಾಗುತಾತನ ಎಂದು ಸವಯಂಭುವು ವಿಹಿಸಿದಾುನ .”

ಹಿೋಗ ಹ ೋಳಿದ ತಂದ ಮತುತ ಪತೃಗಳಿಗ ರಾಮನು ಹ ೋಳಿದನು:

596
“ನಾನು ಯುದಧದಿಂದ ಹಿಂದ ಸರಿಯುವುದಿಲಿವ ಂದು
ವರತವನಿುಟುಿಕ ೊಂಡಿದ ುೋನ . ಈ ಹಿಂದ ನಾನು ಎಂದೊ ರಣದ
ನ ತಿತಯಿಂದ ಹಿಂಜರಿದಿರಲ್ಲಲಿ. ಬ ೋಕಾದರ ಪತಾಮಹರು
ಆಪ್ಗ ೋಯನನುು ಯುದಧದಿಂದ ಹಿಂದ ಸರಿಸಿ. ನಾನು ಮಾತರ
ಎಂದೊ ಯುದಧದಿಂದ ಹಿಂದ ಸರಿಯುವುದಿಲಿ.”

ಆಗ ಋಚಿೋಕನ ಮುಂದಾಳುತವದಲ್ಲಿ ನಾರದನೊ ಸ ೋರಿ ಮುನಿಗಳು


ಒಟ್ಾಿಗಿ ಬಂದು ಭೋಷ್ಮನಿಗ ಹ ೋಳಿದರು:

“ಮಗೊ! ರಣದಿಂದ ಹಿಂದ ಸರಿ. ದಿವಜ ೊೋತತಮನನುು


ಗೌರವಿಸು.”

“ಇಲಿ” ಎಂದು ಭೋಷ್ಮನು ಕ್ಷತರಧಮವವನುು ಅಪ ೋಕ್ಷ್ಸದ ಯೋ ಅವರಿಗ


ಹ ೋಳಿದನು.

“ಲ ೊೋಕದಲ್ಲಿ ಇದು ನನು ವರತ! ನಾನು ಎಂದೊ ಯುದಧದಿಂದ


ಬ ನುಮೋಲ ಬಾಣಗಳಿಂದ ಪ ಟುಿ ತಿನುದ ೋ ವಿಮುಖ್ನಾಗಿ
ಹಿಂದಿರುಗುವುದಿಲಿವ ಂದು! ಇದನುು ನಾನು ಶಾಶ್ವತವಾಗಿ
ಲ ೊೋಭಕಾಕಗಲ್ಲೋ, ಕಾಪ್ವಣಾದಿಂದಾಗಲ್ಲೋ, ಭಯದಿಂದಾಗಲ್ಲೋ,
ಅರ್ವಕಾಕಗಲ್ಲೋ ತಾರ್ಜಸುವುದಿಲಿ ಎಂದು ನನು ಬುದಿಧಯು
ನಿಶ್ಚಯಿಸಿದ .”

ಆಗ ನಾರದಪ್ರಮುಖ್ ಮುನಿಗಳ ಲಿರೊ ಭೋಷ್ಮನ ಮಾತ

597
ಭಾಗಿೋರಥಿಯೊ ರಣಮಧಾವನುು ಪ್ರವ ೋಶ್ಸಿದರು. ಆಗಲೊ ಅವನು
ಮದಲ್ಲನಂತ ಶ್ರವನುು ಧನುಸಿ್ಗ ಹೊಡಿದುನು, ದೃಢನಿಶ್ಚಯನಾಗಿ
ಆಹವದಲ್ಲಿ ಯುದಧಮಾಡಲು ನಿಂತಿದುನು. ಆಗ ಅವರು ಎಲಿರೊ
ಒಟ್ಟಿಗ ಇನ ೊುಮಮ ಭೃಗುನಂದನ ರಾಮನಿಗ ಹ ೋಳಿದರು:

“ಭಾಗವವ! ವಿಪ್ರರ ಹೃದಯವು ಬ ಣ ಣಯಿಂದುಂತ .


ಶಾಂತನಾಗು! ಈ ಯುದಧದಿಂದ ಹಿಂದ ಸರಿ! ಭೋಷ್ಮನಿಂದ
ನಿೋನು ಅವಧಾ. ಭೋಷ್ಮನೊ ನಿನಿುಂದ ಅವಧಾ.”

ಹಿೋಗ ಅವರ ಲಿರೊ ಯುದಧವನುು ತಡ ದರು ಮತುತ ಪತೃಗಳು


ಭೃಗುನಂದನನನುು ಶ್ಸರವನುು ಕ ಳಗಿಡುವಂತ ಮಾಡಿದರು. ಆಗ
ಭೋಷ್ಮನು ಪ್ುನಃ ಮೋಲ ೋರುತಿತರುವ ದಿೋಪ್ಾಮಾನ ಗರಹಗಳಂತಿದು ಆ
ಎಂಟು ಬರಹಮವಾದಿಗಳನುು ನ ೊೋಡಿದನು. ಸಮರದಲ್ಲಿ ನಿಂತಿದು
ಭೋಷ್ಮನಿಗ ಅವರು ಪರೋತಿಯಿಂದ ಹ ೋಳಿದರು:

“ಮಹಾಬಾಹ ೊೋ! ಗುರು ರಾಮನಲ್ಲಿಗ ಹ ೊೋಗಿ ಲ ೊೋಕಕ ಕ


ಹಿತವಾದುದನುು ಮಾಡು.”

ಸುಹೃದಯರ ಮಾತಿನಂತ ರಾಮನು ಹಿಂದ ಸರಿದುದನುು ನ ೊೋಡಿ


ಲ ೊೋಕಗಳ ಹಿತವನುು ಮಾಡಲ ೊೋಸುಗ ಅವನಿಗ ಹ ೋಳಿದ ಮಾತನುು
ಭೋಷ್ಮನು ಅನುಸರಿಸಿದನು. ಅವನು ರಾಮನ ಬಳಿ ಹ ೊೋಗಿ, ತುಂಬಾ
ಗಾಯಗ ೊಂಡವನಂತ ವಂದಿಸಿದನು. ಮಹಾತಪ್ಸಿವ ರಾಮನಾದರ ೊೋ
ಪರೋತಿಯಿಂದ ಮುಗುಳುಗುತಾತ ಅವನಿಗ ಹ ೋಳಿದನು:
598
“ನಿನುಂರ್ಹ ಕ್ಷತಿರಯನು ಭೊಮಿಯ ಮೋಲ ನಡ ಯುವವ
ಯಾರೊ ಲ ೊೋಕದಲ್ಲಿಯೋ ಇಲಿ. ಭೋಷ್ಮ! ಹ ೊೋಗುವವನಾಗು!
ನಿನಿುಂದ ಈ ಯುದಧದಲ್ಲಿ ನಾನು ತುಂಬಾ ತೃಪ್ತನಾಗಿದ ುೋನ .”

ಭೋಷ್ಮನ ಸಮಕ್ಷಮದಲ್ಲಿಯೋ ಆ ಕನ ಾ ಅಂಬ ಯನುು ಕರ ದು


ಭಾಗವವನು ತಪ್ಸಿವಗಳ ಮಧ ಾ ಈ ದಿೋನ ಮಾತುಗಳನಾುಡಿದನು:

“ಭಾಮಿನಿೋ! ಈ ಲ ೊೋಕಗಳ ಲಿವುಗಳ ಮುಂದ ನನುಲ್ಲಿದು


ಪ್ರಮ ಶ್ಕಿತಯನುುಪ್ಯೋಗಿಸಿ ಮಹಾ ಪೌರಷ್ವನುು
ತ ೊೋರಿಸಿದ ುೋನ . ನನು ಉತತಮ ಅಸರಗಳನುು ತ ೊೋರಿಸಿಯೊ
ನಾನು ಶ್ಸರಭೃತರಲ್ಲಿ ಶ ರೋಷ್ಿನಾದ ಭೋಷ್ಮನನುು ಯುದಧದಲ್ಲಿ
ಮಿೋರಿಸಲು ಶ್ಕಾನಾಗಲ್ಲಲಿ. ಇದು ನನು ಶ್ಕಿತಯ ಮಿತಿ. ಇದು
ನನು ಬಲದ ಮಿತಿ. ನಿನಗಿಷ್ಿವಾದಲ್ಲಿಗ ಹ ೊೋಗುವವಳಾಗು.
ಅರ್ವಾ ನಿನಗ ಬ ೋರ ಏನಾದರೊ ಮಾಡಲ ೋ? ಭೋಷ್ಮನನ ುೋ
ಶ್ರಣು ಹ ೊೋಗು. ನಿನಗ ಬ ೋರ ಗತಿಯೋ ಇಲಿವ ನಿಸುತತದ .
ಏಕ ಂದರ ಮಹಾಸರಗಳನುು ಪ್ರಯೋಗಿಸಿ ಭೋಷ್ಮನು ನನುನುು
ಗ ದಿುದಾುನ .”

ಹಿೋಗ ಹ ೋಳಿ ಮಹಾಮನಸಿವ ರಾಮನು ನಿಟ್ಟಿಸುರು ಬಿಡುತಾತ


ಸುಮಮನಾದನು. ಆಗ ಕನ ಾಯು ಭೃಗುನಂದನನಿಗ ಹ ೋಳಿದಳು:

“ಭಗವನ್! ಇನುು ನಿೋನು ಹ ೋಳಿದಂತ ಯೋ! ಈ ಉದಾರಧಿೋ


ಭೋಷ್ಮನು ಯುದಧದಲ್ಲಿ ದ ೋವತ ಗಳಿಗೊ ಅಜ ೋಯನು.
599
ಯಥಾಶ್ಕಿತಯಾಗಿ ಯಥ ೊೋತಾ್ಹವಾಗಿ ನಿೋನು, ರಣದಲ್ಲಿ ನಿನು
ವಿವಿಧ ವಿೋಯವ ಅಸರಗಳನುು ಕ ಳಗಿಡದ ಯೋ ನನು ಕ ಲಸವನುು
ಮಾಡಿದಿುೋಯ. ಕ ೊನ ಯಲ್ಲಿಯೊ ಯುದಧದಲ್ಲಿ ಅವನನುು
ಮಿೋರಿಸಲು ಸಾಧಾವಾಗಲ್ಲಲಿ. ಆದರ ನಾನು ಪ್ುನಃ ಎಂದೊ
ಭೋಷ್ಮನಲ್ಲಿಗ ಹ ೊೋಗುವುದಿಲಿ. ಎಲ್ಲಿ ಸವಯಂ ನಾನ ೋ
ಭೋಷ್ಮನನುು ಸಮರದಲ್ಲಿ ಬಿೋಳಿಸಬಲ ಿನ ೊೋ ಅಲ್ಲಿಗ
ಹ ೊೋಗುತ ೋತ ನ .”

ಹಿೋಗ ಹ ೋಳಿ ರ ೊೋಷ್ವಾಾಕುಲಲ ೊೋಚನಳಾದ ಆ ಕನ ಾಯು ಭೋಷ್ಮನ


ವಧ ಯನ ುೋ ಚಿಂತಿಸುತಾತ ತಪ್ಸಿ್ನ ಧೃತ ಸಂಕಲಪವನುು ಮಾಡಿ
ಹ ೊರಟು ಹ ೊೋದಳು. ಆ ಮುನಿ ಭೃಗುಸತತಮ ರಾಮನು ನನುನುು
ಬಿೋಳ ೂಕಂಡು ಎಲ್ಲಿಂದ ಬಂದಿದುನ ೊೋ ಆ ಮಹ ೋಂದರ ಪ್ವವತಕ ಕ
ಮುನಿಗಳ ಸಹಿತ ಹ ೊರಟು ಹ ೊೋದನು. ಭೋಷ್ಮನು ನಾನು ರರ್ವನ ುೋರಿ,
ದಿವಜಾತಿಯವರು ಸುತತಿಸುತಿತರಲು ನಗರವನುು ಪ್ರವ ೋಶ್ಸಿ ತಾಯಿ
ಸತಾವತಿಗ ನಡ ದುದ ಲಿವನೊು ನಿವ ೋದಿಸಿದನು. ಅವಳೂ ಕೊಡ
ಭೋಷ್ಮನನುು ಅಭನಂದಿಸಿದಳು. ಆ ಕನ ಾಯ ಕ ಲಸಗಳ ವೃತಾತಂತವನುು
ತಿಳಿಯಲ ೊೋಸುಗ ಭೋಷ್ಮನು ಪಾರಜ್ಞ ಪ್ುರುಷ್ರನುು ನಿಯೋರ್ಜಸಿದನು.
ಅವರು ಅವನ ಪರಯಹಿತಗಳಲ್ಲಿ ನಿರತರಾಗಿ ದಿವಸ ದಿವಸವೂ
ಅಂಬ ಯ ಓಡಾಟಗಳನುು, ಮಾತುಗಳನುು ಮತುತ ನಡತ ಗಳನುು
ಅವನಿಗ ವರದಿ ಮಾಡಿದರು.

600
ಅವಳು ತಪ್ಸಿ್ಗ ಹಠಮಾಡಿ ವನಕ ಕ ಹ ೊೋದಾಗಿನಿಂದಲ ೋ ಭೋಷ್ಮನು
ವಾಥಿತನೊ, ದಿೋನನೊ, ಬುದಿಧಕಳ ದುಕ ೊಂಡಂರ್ವನೊ ಆದನು.
ಏಕ ಂದರ ಬರಹಮವಿದನಾದ ಸಂಶ್ತವರತ ತಾಪ್ಸನನುು ಬಿಟುಿ ಬ ೋರ
ಯಾವ ಕ್ಷತಿರಯನೊ ವಿೋಯವದಿಂದ ಅವನನುು ಯುದಧದಲ್ಲಿ
ಜಯಿಸಲಾರನು! ಭಯದಿಂದ ಅವನು ಇದನುು ನಾರದ ಮತುತ
ವಾಾಸನಿಗೊ ಕೊಡ ಹ ೋಳುವ ಕಾಯವವನುು ಮಾಡಿದನು. ಅವರು
ಅವನಿಗ ಹ ೋಳಿದರು:

“ಭೋಷ್ಮ! ಕಾಶ್ಸುತ ಯ ಕುರಿತು ವಿಷ್ಾದಪ್ಡಬ ೋಡ.


ದ ೈವವನುು ಪ್ುರುಷ್ ಕಾರಣಗಳಿಂದ ಯಾರುತಾನ ೋ
ತಡ ಯಲು ಪ್ರಯತಿುಸಬ ೋಕು?”

ಅಂಬ ಯ ತಪ್ಸು್
ಕನ ಾ ಅಂಬ ಯಾದರ ೊೋ ಯಮುನಾತಿೋರದ ಆಶ್ರಮಮಂಡಲವನುು
ಪ್ರವ ೋಶ್ಸಿ ಅತಿಮಾನುಷ್ ತಪ್ಸ್ನುು ತಪಸಿದಳು. ಆ ತಪೊೋಧನ ಯು
ನಿರಾಹಾರಳಾಗಿ, ಕೃಶ್ಳಾಗಿ, ರೊಕ್ಷಳಾಗಿ, ಜಟ್ಟಲಳಾಗಿ,
ಹ ೊಲಸುತುಂಬಿಕ ೊಂಡು ಆರು ತಿಂಗಳು ಗಾಳಿಯನ ುೋ ಸ ೋವಿಸುತಾತ
ಅಲುಗಾಡದ ೋ ನಿಂತಿದುಳು. ಇನ ೊುಂದು ವಷ್ವ ಆ ಭಾಮಿನಿಯು
ಯಮುನಾತಿೋರವನುು ಸ ೋರಿ ನಿರಾಹಾರಳಾಗಿ ನಿೋರಿನಲ್ಲಿಯೋ ವಾಸಿಸಿ
ಕಳ ದಳು. ಅನಂತರ ತಿೋವರಕ ೊೋಪ್ದಿಂದ ಪಾದದ ಅಂಗುಷ್ಿದ ಮೋಲ
ನಿಂತುಕ ೊಂಡು ಕ ೋವಲ ಒಂದು ಒಣ ಎಲ ಯನುು ತಿಂದುಕ ೊಂಡು
601
ಒಂದು ವಷ್ವವನುು ಕಳ ದಳು. ಹಿೋಗ ಆ ರ ೊೋದಸಿಯು ಹನ ುರಡು
ವಷ್ವಗಳು ತಪಸಿದಳು. ಅವಳ ಬಾಂಧವರೊ ಕೊಡ ಅವಳನುು
ತಡ ಯಲು ಶ್ಕಾರಾಗಲ್ಲಲಿ. ಆಗ ಅವಳು ಸಿದಧಚಾರಣಸ ೋವಿತ ಮಹಾತಮ
ತಾಪ್ಸ ಪ್ುಣಾಶ್ೋಲರ ಆಶ್ರಮ ಭೊಮಿಗ ಹ ೊೋದಳು. ಅಲ್ಲಿ
ಪ್ುಣಾದ ೋಶ್ಗಳಲ್ಲಿ ಸಾುನಮಾಡುತಾತ ಹಗಲು ರಾತಿರ ಕಾಶ್ಕನ ಾಯು
ತನಗಿಷ್ಿವಾದ ಹಾಗ ತಿರುಗಾಡಿದಳು. ನಂದಾಶ್ರಮ, ನಂತರ ಶ್ುಭ
ಉಲೊಕಾಶ್ರಮ, ಚಾವನಾಶ್ರಮ, ಬರಹಮಸಾಿನ, ದ ೋವರು ಯಾರ್ಜಸಿದ,
ದ ೋವರ ಅರಣಾ ಪ್ರಯಾಗ, ಭ ೊೋಗವತಿ, ಕೌಶ್ಕಾಶ್ರಮ,
ಮಾಂಡವಾಾಶ್ರಮ, ದಿಲ್ಲೋಪ್ನ ಆಶ್ರಮ, ರಾಮಸರ ೊೋವರ,
ಪ ೈಲಗಾಗವನ ಆಶ್ರಮ - ಈ ತಿರ್ವಗಳಲ್ಲಿ ಕಾಶ್ಕನ ಾಯು ದ ೋಹವನುು
ತ ೊಳ ದು ತಿೋವರ ತಪ್ಸಿ್ನಲ್ಲಿದುಳು. ಆಗ ಭೋಷ್ಮನ ಮಾತ ಯು
ಜಲದಿಂದ ಮೋಲ ದುು ಅವಳಿಗ ಹ ೋಳಿದಳು:
“ಭದ ರೋ! ಏಕ ಈ ಕಷ್ಿಪ್ಡುತಿತರುವ ? ಕಾರಣವನುು ನನಗ
ಹ ೋಳು.”
ಅವಳಿಗ ಆ ಅನಿಂದಿತ ಯು ಕ ೈಮುಗಿದು ಹ ೋಳಿದಳು:
“ಚಾರುಲ ೊೋಚನ ೋ! ಭೋಷ್ಮನು ಸಮರದಲ್ಲಿ ರಾಮನನುು
ಗ ದುನು. ಯುದಧ ಮಾಡಲು ಬರುವ ಆ ಮಹಿೋಪ್ತಿಯಡನ
ಬ ೋರ ಯಾರುತಾನ ೋ ಹ ೊೋರಾಡಲು ಬಯಸುವರು? ನಾನು
ಭೋಷ್ಮನ ವಿನಾಶ್ಕ ಕ ಈ ಸುದಾರುಣ ತಪ್ಸ್ನುು
ತಪಸುತಿತದ ುೋನ . ದ ೋವಿೋ! ಆ ನೃಪ್ನನುು ಕ ೊಲಿಬಹುದ ಂದು

602
ನಾನು ಭೊಮಿಯಲ್ಲಿ ಅಲ ದಾಡುತಿತದ ುೋನ . ಈ ದ ೋಹದಲ್ಲಿ
ಅರ್ವಾ ಇನ ೊುಂದರಲ್ಲಿ ಇದ ೋ ನನು ವರತದಿಂದ ಬಯಸುವ
ಫಲ.”

ಆಗ ಸಾಗರಗ ಯು ಅವಳಿಗ ಹ ೋಳಿದಳು:

“ಭಾಮಿನಿೋ! ನಿೋನು ಸುತಿತ ಬಳಸಿ ಹ ೊೋಗುತಿತದಿುೋಯ. ನಿನು ಈ


ಆಸ ಯನುು ಪ್ೊರ ೈಸಲು ನಿೋನು ಶ್ಕಾಳಾಗುವುದಿಲಿ. ಭೋಷ್ಮನ
ವಿನಾಶ್ಕಾಕಗಿ ನಿೋನು ವರತವನುು ಆಚರಿಸುತಿತದಿುೋಯ.
ಒಂದುವ ೋಳ ವರತಸಿಳಾಗಿದುುಕ ೊಂಡ ೋ ನಿೋನು ಶ್ರಿೋರವನುು
ತ ೊರ ದರ ಮಳ ನಿೋರಿನಿಂದ ತುಂಬಿಕ ೊಳುಳವ ಕುಟ್ಟಲ
ನದಿಯಾಗುತಿತೋಯ. ಅಸಾದಾ ತಿೋರ್ವವಾಗುತಿತೋಯ.
ಮಳ ನಿೋರಿನಿಂದ ತುಂಬಿ ಭಯಂಕರ ಪ್ರವಾಹವಾಗಿ ಎಂಟು
ತಿಂಗಳು ಎಲಿರಿಗೊ ಘೊೋರವೂ ಭಯಂಕರಿಯೊ
ಆಗುತಿತೋಯ.”

ಹಿೋಗ ಕಾಶ್ಕನ ಾಗ ಹ ೋಳಿ ಭೋಷ್ಮನ ಮಾತ ಮಹಾಭಾಗ ಭಾಮಿನಿಯು


ಮುಗುಳುಗುತಾತ ಹಿಂದಿರುಗಿದಳು.

ಆ ವರವಣಿವನಿಯು ಕ ಲವೊಮಮ ಎಂಟು ತಿಂಗಳು ಮತುತ ಕ ಲವೊಮಮ


ಹತುತ ತಿಂಗಳು ಏನನೊು ತಿನುದ ೋ ನಿೋರನೊು ಕುಡಿಯದ ೋ ಪ್ುನಃ
ತಪ್ಸ್ನಾುಚರಿಸಿದಳು. ಆ ಕಾಶ್ಪ್ತಿಯ ಸುತ ಯು ಅಲ್ಲಿ ಇಲ್ಲಿ
ತಿರುಗಾಡುತತ ತಿೋರ್ವದ ಆಸ ಯಿಂದ ಪ್ುನಃ ವತ್ಭೊಮಿಗ
603
ಆಗಮಿಸಿದಳು. ಅವಳು ವತ್ಭೊಮಿಯಲ್ಲಿ ಮಳ ನಿೋರಿನಿಂದ ತುಂಬಿ
ಹರಿಯುವ ಬಹಳ ಮಸಳ ಗಳಿರುವ, ಕಷ್ಿದ ತಿೋರ್ವ, ಕುಟ್ಟಲ
ನದಿಯಾದಳ ಂದು ಹ ೋಳುತಾತರ . ತಪ್ಸಿ್ನ ಪ್ರಭಾವದಿಂದ ಆ ಕನ ಾಯ
ಅಧವಭಾಗವು ನದಿಯಾಗಿ ಹರಿಯಿತು ಮತುತ ಇನ ೊುಂದು
ಅಧವಭಾಗವು ಕನ ಾಯಾಗಿಯೋ ಉಳಿಯಿತು.

ಅಂಬ ಯ ಅಗಿುಪ್ರವ ೋಶ್


ಆಗ ಅಲ್ಲಿದು ತಾಪ್ಸರ ಲಿ ತಪ್ಸಿ್ನಲ್ಲಿ ಧೃತನಿಶ್ಚಯಳಾದ
ಅವಳು ಹಿಂದಿರುಗದ ೋ ಇದುುದನುು ನ ೊೋಡಿ “ಏನು
ಕಾಯವ?” ಎಂದು ಅವಳನುು ಪ್ರಶ್ುಸಿದರು. ಆಗ ಆ ಕನ ಾಯು
ತಪೊೋವೃದಧ ಋಷ್ಠಗಳಿಗ ಹ ೋಳಿದಳು: “ಭೋಷ್ಮನಿಂದ
ನಿರಾಕೃತಳಾಗಿ ಪ್ತಿಧಮವದಿಂದ ವಂಚಿತಳಾಗಿದ ುೋನ .
ತಪೊೋಧನರ ೋ! ಅವನ ವಧ ಗ ೊೋಸಕರ ದಿೋಕ್ಷ್ತಳಾಗಿದ ುೋನ ಯೋ
ಹ ೊರತು ಉತತಮ ಲ ೊೋಕಗಳಿಗಲಿ. ಭೋಷ್ಮನನುು ಕ ೊಂದು
ಶಾಂತಿಯು ದ ೊರ ಯುತತದ ಎಂದು ನಿಶ್ಚಯಿಸಿದ ುೋನ .
ಯಾರಿಂದಾಗಿ ನಾನು ಈ ನಿರಂತರ ದುಃಖ್ವನುು
ಅನುಭವಿಸುತಿತರುವ ನ ೊೋ, ಯಾರಿಂದಾಗಿ ಶಾಶ್ವತವಾಗಿ
ಪ್ತಿಲ ೊೋಕವನುು ಕಳ ದುಕ ೊಂಡಿದ ುೋನ ೊೋ, ಯಾರಿಂದಾಗಿ
ನಾನು ಹ ಣುಣ ಅಲಿದ ಪ್ುರುಷ್ನೊ ಅಲಿದ ರ್ಜೋವನವನುು
ನಡ ಸುತಿತದ ುೋನ ೊೋ ಆ ಗಾಂಗ ೋಯನನುು ಯುದಧದಲ್ಲಿ ಸಂಹರಿಸಿ

604
ನಾನು ಹಿಂದ ಸರಿಯುತ ೋತ ನ . ಇದು ನನು ಹೃದಯದ ಸಂಕಲಪ.
ಇದರ ಹ ೊರತಾದ ಉದ ುೋಶ್ವಿಲಿ. ಸಿರೋಯಾಗಿದುುಕ ೊಂಡು
ನನಗ ಮಾಡಬ ೋಕಾದುದು ಏನೊ ಇಲಿ. ಪ್ುರುಷ್ನಾಗಲು
ನಿಶ್ಚಯಿಸಿದ ುೋನ . ಇದರಿಂದ ಭೋಷ್ಮನಿಗ ಪ್ರತಿೋಕಾರ
ಮಾಡಬಲ ಿ. ನನುನುು ಪ್ುನಃ ತಡ ಯಬ ೋಡಿ.”

605
ಆಗ ಆ ಮಹಷ್ಠವಗಳ ಮಧಾದಲ್ಲಿಯೋ ತನುದ ೋ ರೊಪ್ದಲ್ಲಿ ಶ್ ಲಪಾಣಿ
ದ ೋವ ಉಮಾಪ್ತಿಯು ಆ ಭಾಮಿನಿಗ ಕಾಣಿಸಿಕ ೊಂಡನು. ವರವ ೋನನುು
ಕ ೊಡಲ ಂದು ಕ ೋಳಲು ಅವಳು ನನು ಪ್ರಾಜಯವನುು ಕ ೋಳಿಕ ೊಂಡಳು.
“ವಧಿಸುತಿತೋಯ!” ಎಂದು ದ ೋವನು ಆ ಮನಸಿವನಿಗ ಉತತರಿಸಿದನು. ಆಗ
ಪ್ುನಃ ಆ ಕನ ಾಯು ರುದರನನುು ಕ ೋಳಿದಳು:

“ದ ೋವ! ಸಿರೋಯಾಗಿರುವ ನಾನು ಯುದಧದಲ್ಲಿ ಜಯವನುು


ಪ್ಡ ಯಲು ಹ ೋಗ ಸಾಧಾ? ಸಿರೋಭಾವದಿಂದ ನನು ಮನಸು್
ಗಾಢವಾದ ಶಾಂತಿಯನುು ಪ್ಡ ದಿದ . ನಿೋನು
ಭೋಷ್ಮಪ್ರಾಜಯವನುು ಕ ೋಳಿಸಿದಿುೋಯ. ಅದು ಹ ೋಗ
ಸತಾವಾಗಿಸಬಹುದ ೊೋ, ಹ ೋಗ ನಾನು ಭೋಷ್ಮ ಶಾಂತನವನನುು
ಯುದಧದಲ್ಲಿ ಎದುರಿಸಿ ಕ ೊಲಿಬಲ ಿನ ೊೋ, ಹಾಗ ಮಾಡು.”

ಮಹಾದ ೋವ ವೃಷ್ಧವಜನು ಆ ಕನ ಾಗ ಹ ೋಳಿದನು:

“ಭದ ರೋ! ನನು ಮಾತು ಸುಳಾಳಗುವುದಿಲಿ. ಹ ೋಳಿದುದು


ಸತಾವಾಗುತತದ . ರಣದಲ್ಲಿ ಭೋಷ್ಮನನುು ವಧಿಸುತಿತೋಯ. ಮತುತ
ಪ್ುರುಷ್ತವವನೊು ಪ್ಡ ಯುತಿತೋಯ. ಅನಾ ದ ೋಹಕ ಕ
ಹ ೊೋದಾಗಲೊ ಕೊಡ ಇವ ಲಿವನೊು ನ ನಪಸಿಕ ೊಳುಳತಿತೋಯ.
ಮಹಾರಥಿ ದುರಪ್ದನ ಕುಲದಲ್ಲಿ ಹುಟ್ಟಿ ಸುಸಮಮತನಾದ
ಶ್ೋರ್ಘರಸರನೊ ಚಿತರಯೋಧಿಯೊ ಆಗುತಿತೋಯ. ಏನು
ಹ ೋಳಿದ ನ ೊೋ ಅವ ಲಿವೂ ನಡ ಯುತತವ . ಕಾಲಬಂದಾಗ

606
ನಂತರ ಹ ೋಗ ೊೋ ನಿೋನು ಪ್ುರುಷ್ನಾಗುತಿತೋಯ.”

ಹಿೋಗ ಹ ೋಳಿ ಆ ವಿಪ್ರರು ನ ೊೋಡುತಿತದುಂತ ಯೋ ಮಹಾತ ೋಜಸಿವ ಕಪ್ದಿೋವ


ವೃಷ್ಭಧವಜನು ಅಲ್ಲಿಯೋ ಅಂತಧಾವನನಾದನು. ಆಗ ಆ ಅನಿಂದಿತ
ವರವಣಿವನಿಯು ಆ ಮಹಷ್ಠವಗಳು ನ ೊೋಡುತಿತದುಂತ ಯೋ ವನದಲ್ಲಿದು
ಕಟ್ಟಿಗ ಗಳನುು ಒಟುಿಹಾಕಿದಳು. ಹಿರಿಯ ಕಾಶ್ಸುತ ಯು
ಯಮುನಾನದಿಯ ತಿೋರದಲ್ಲಿ ಅತಿದ ೊಡಡ ಚಿತ ಯನುು ಮಾಡಿ,
ಹುತಾಶ್ನನನುು ಹಚಿಚ, ಉರಿಯುತಿತರುವ ಅಗಿುಯಲ್ಲಿ ರ ೊೋಷ್ದಿಂದ
ಉರಿಯುವ ಚ ೋತನದಿಂದ “ಭೋಷ್ಮವಧಾಯ” ಎಂದು ಹ ೋಳಿ
ಹುತಾಶ್ನನನುು ಪ್ರವ ೋಶ್ಸಿದಳು.

ಅಂಬ ಯು ದುರಪ್ದನಲ್ಲಿ ಮಗಳಾಗಿ ಹುಟ್ಟಿದುದು;


ಶ್ಖ್ಂಡಿಯಂಬ ಮಗನಾಗಿ ಪಾಲನ ಗ ೊಂಡಿದುದು
ಮಹಿೋಪ್ತಿ ದುರಪ್ದನ ಪರಯ ಮಹಿಷ್ಠಯು ಅಪ್ುತರವತಿಯಾಗಿದುಳು.
ಇದ ೋ ಸಮಯದಲ್ಲಿ ಮಹಿೋಪ್ತಿ ದುರಪ್ದನು ಮಕಕಳಿಗ ೊೋಸಕರ
ಶ್ಂಕರನನುು ತೃಪತಪ್ಡಿಸಿದನು. ಭೋಷ್ಮನ ವಧ ಗ ೊೋಸಕರ ನಿಶ್ಚಯಿಸಿ
ಘೊೋರ ತಪ್ಸಿ್ನಲ್ಲಿ ನಿರತನಾದನು. ತ್ನಗ ಪ್ುತರನಾಗಲ್ಲ ಎಂದು
ಕ ೋಳಿಕ ೊಂಡು ಅವನು ಮಹಾದ ೋವನಿಂದ ಕನ ಾಯನುು ಪ್ಡ ದನು.
“ಭಗವನ್! ಭೋಷ್ಮನಿಗ ಪ್ರತಿೋಕಾರವನುುಂಟುಮಾಡುವ
ಮಗನನುು ಇಚಿಛಸುತ ೋತ ನ .”
ಎಂದು ಕ ೋಳಿಕ ೊಳಳಲು ದ ೋವದ ೋವನು
607
“ನಿನಗ ಹ ಣುಣ ಮತುತ ಗಂಡಾಗುವುದು ಆಗುತತದ .
ಮಹಿೋಪಾಲ! ಹಿಂದಿರುಗು! ಇದಕಿಕಂತ ಬ ೋರ ಯಾದುದು
ಆಗುವುದಿಲಿ.”

ಅವನು ನಗರಕ ಕ ಹ ೊೋಗಿ ಇದನುು ಪ್ತಿುಗ ಹ ೋಳಿದನು:

“ದ ೋವಿೋ! ಪ್ುತರನಿಗಾಗಿ ಮಹಾ ತಪ್ಸ್ನಾುಚರಿಸಿ ಪ್ರಯತಿುಸಿದ .


ಕನ ಾಯಾಗಿ ಮುಂದ ಪ್ುರುಷ್ನಾಗುತಾತನ ಂದು ಶ್ಂಭುವು
ಹ ೋಳಿದಾುನ . ಪ್ುನಃ ಪ್ುನಃ ಬ ೋಡಿಕ ೊಳಳಲು ದ ೋವ ಶ್ವನು
ಆಗಲ್ಲರುವುದಕಿಕಂತ ಬ ೋರ ಯಾಗಿ ಆಗುವುದಿಲಿ ಎಂದನು.”

ಆಗ ಆ ಮನಸಿವನಿೋ, ದುರಪ್ದರಾಜನ ಪ್ತಿುಯು ಋತುಕಾಲದಲ್ಲಿ


ನಿಯತಳಾಗಿರಲು ದುರಪ್ದನು ಅವಳನುು ಸ ೋರಿದನು. ಯಥಾಕಾಲದಲ್ಲಿ
ವಿಧಿಯು ಕಂಡ ಕಾರಣದಿಂದ ಪಾಷ್ವತನು ಅವಳಿಗ ಗಭವವನುು
ನಿೋಡಿದನು. ದುರಪ್ದನ ಪರಯ ಭಾಯವ ಆ ದ ೋವಿ
ರಾರ್ಜೋವಲ ೊೋಚನ ಯು ಆ ಗಭವವನುು ಹ ೊತತಳು. ಪ್ುತರಸ ೋಹದಿಂದ ಆ
ಮಹಾಬಾಹುವು ಅವಳ ಸುಖ್ಕಾಕಗಿ ಉಪ್ಚಾರ ಮಾಡಿದನು.
ಅಪ್ುತರನಾಗಿದು ರಾಜ ದೃಪ್ದ ಮಹಿೋಪ್ತಿಗ ಅವಳು ಸುಂದರ ಕನ ಾಗ
ಜನಮವಿತತಳು. ಆದರ ದುರಪ್ದನ ಯಶ್ಸಿವನಿೋ ಪ್ತಿುಯು ಅಪ್ುತರನಾಗಿದು
ಆ ರಾಜನಿಗ “ನನಗ ಪ್ುತರನು ಹುಟ್ಟಿದಾುನ ” ಎಂದು ಹ ೋಳಿದಳು. ಆಗ
ರಾಜ ದುರಪ್ದನು ಆ ಮುಚಿಚಟಿ ಮಗಳಿಗ ಪ್ುತರನಂತ ಎಲಿ
ಪ್ುತರಕಮವಗಳನೊು ನ ರವ ೋರಿಸಿದನು. ಇವನು ಮಗನ ಂದು ಹ ೋಳುತಾತ

608
ದುರಪ್ದನ ಮಹಿಷ್ಠಯು ಸವವಯತುದಿಂದ ಆ ಸುಳಳನುು ರಕ್ಷ್ಸಿದಳು.
ಪಾಷ್ವತಳನುು ಬಿಟುಿ ಬ ೋರ ಯಾರಿಗೊ ಇಡಿೋ ನಗರದಲ್ಲಿ ಅದು
ಗ ೊತಿತರಲ್ಲಲಿ. ಅವಳ ಮಾತಿನಲ್ಲಿ ಶ್ರದ ಧಯನಿುಟಿ ಆ ದ ೋವ
ಅದುಭತತ ೋಜಸನು ಆ ಕನ ಾಯನುು ಗಂಡ ಂದ ೋ ಹ ೋಳಿಕ ೊಂಡು ಬಂದನು.
ಪಾಥಿವವನು ಗಂಡು ಮಗುವಿಗ ಮಾಡಬ ೋಕಾದ
ಜಾತಕಮವಗಳ ಲಿವನೊು ಅವಳಿಗ ಮಾಡಿಸಿ ಶ್ಖ್ಂಡಿೋ ಎಂಬ
ಹ ಸರನಿುತತನು. ಭೋಷ್ಮನ ೊಬಬನ ೋ ಚಾರರ ಮತುತ ನಾರದನ
ಮಾತುಗಳಿಂದ, ದ ೋವವಾಕಾದಿಂದ ಮತುತ ಅಂಬ ಯ ತಪ್ಸಿ್ನಿಂದ
ಸತಾವನುು ತಿಳಿದಿದುನು.

ಹಿರಣಾವಮವನ ಕನ ಾಯಡನ ಕನ ಾ ಶ್ಖ್ಂಡಿಯ ವಿವಾಹ


ದುರಪ್ದನು ತನು ಸವಜನರಲ್ಲಿ ಸವವ ಬಹಳ ಯತುಗಳನೊು ಮಾಡಿದನು.
ಅವನು ಚಿತರಕಲ ಯಲ್ಲಿ ಮತುತ ಶ್ಲಪಕಲ ಯಲ್ಲಿ ಪಾರಂಗತನಾದನು.
ಅವನು ಅಸರಗಳನುು ಕಲ್ಲಯಲು ದ ೊರೋಣನ ಶ್ಷ್ಾನೊ ಆದನು. ಅವನ
ತಾಯಿ ವರವಣಿವನಿಯು ರಾಜನಲ್ಲಿ ತನು ಪ್ುತರನಂತಿದು ಕನ ಾಗ
ಪ್ತಿುಯನುು ಹುಡುಕಲು ಒತಾತಯಿಸಿದಳು. ತನು ಕನ ಾಯು ಯೌವನವನುು
ಪ್ಡ ದುದನುು ನ ೊೋಡಿ ಪಾಷ್ವತನು ಆಗ ಅವಳನುು ಸಿರೋಯಂದು ತಿಳಿದು
ಚಿಂತಿಸಿ ತನು ಪ್ತಿುಯಡನ ಹ ೋಳಿದನು:
“ನನು ಮಗಳು ಯೌವನವನುು ಪ್ಡ ದು ನನು ಶ ೋಕವನುು
ಹ ಚಿಚಸಿದಾುಳ . ಶ್ ಲಪಾಣಿಯ ವಚನದಂತ ನಾನು ಇವಳನುು

609
ಅಡಗಿಸಿಟ್ ಿ. ಮಹಾರಾಜ್ಞಿ! ಅದು ಎಂದೊ ಸುಳಾಳಗುವುದಿಲಿ!
ಹ ೋಗ ತಾನ ೋ ತ ೈಲ ೊೋಕಾಕತವನು ಸುಳುಳ ಹ ೋಳಿಯಾನು?”

ಭಾಯವಯು ಹ ೋಳಿದಳು:

“ರಾಜನ್! ಇಷ್ಿವಾದರ ನಾನು ಹ ೋಳುವುದನುು ಕ ೋಳು. ನನು


ಮಾತನುು ಕ ೋಳಿ ನಿನು ಕಾಯವವನುು ಮಾಡಬ ೋಕು. ಇವನಿಗ
ವಿಧಿವತಾತಗಿ ಪ್ತಿುಯನುು ಪ್ಡ ಯುವ ಕಾಯವವನುು
ಮಾಡ ೊೋಣ. ಅವನ ಮಾತು ಸತಾವಾಗುತತದ ಎಂದು ನನು
ಬುದಿಧಯು ನಿಶ್ಚಯಿಸಿದ .”

ಹಿೋಗ ಆ ಕಾಯವದ ಕುರಿತು ನಿಶ್ಚಯ ಮಾಡಿದ ದಂಪ್ತಿಗಳು


ದಶಾಣಾವಧಿಪ್ದಿಯ ಮಗಳು ಕನ ಾಯನಾುಗಿ ಆರಿಸಿದರು. ಆಗ ರಾಜಾ
ದುರಪ್ದನು ಎಲಿ ರಾಜಕುಲಗಳನುು ವಿಚಾರಿಸಿ ದಾಶಾಣವಕ ನೃಪ್ನ
ತನುಜ ಯನುು ಶ್ಖ್ಂಡಿಯ ಪ್ತಿುಯನಾುಗಿ ವರಿಸಿದನು. ದಾಶಾಣವಕ
ನೃಪ್ನು ಹಿರಣಾವಮವನ ಂದು ಖ್ಾಾತನಾಗಿದುನು. ಆ ಮಹಿೋಪಾಲನು
ತನು ಕನ ಾಯನುು ಶ್ಖ್ಂಡಿಗ ಕ ೊಟಿನು. ಆ ರಾಜನು ದಶಾಣವರಿಗ
ಮಹಾ ಮಹಿೋಪ್ತಿಯಾಗಿದುನು. ಹಿರಣಾವಮವನು ದುಧವಷ್ವನೊ,
ಮಹಾಸ ೋನನೊ, ಮಹಾಮನಸಿವಯೊ ಆಗಿದುನು. ವಿವಾಹವು
ಮುಗಿದನಂತರ ಆ ಕನ ಾಯು ಕನ ಾ ಶ್ಖ್ಂಡಿನಿಯಂತ ಯೌವನವನುು
ಪ್ಡ ದಳು. ಪ್ತಿುಯನುು ಮಾಡಿಕ ೊಂಡು ಶ್ಖ್ಂಡಿಯು ಕಾಂಪಲಾ ನಗರಕ ಕ
ಹಿಂದಿರುಗಿದನು. ಆದರ ಕ ಲ ಸಮಯ ಆ ಕನ ಾಯು ಅವನು

610
ಸಿರೋಯಂದು ತಿಳಿಯಲ ೋ ಇಲಿ.

ಶ್ಖ್ಂಡಿನಿಯ ಕುರಿತು ಗ ೊತಾತದ ನಂತರ ಹಿರಣಾವಮವನ ಕನ ಾಯು


ನಾಚಿಕ ೊಳುಳತಾತ ಶ್ಖ್ಂಡಿನಿಯು ಪ್ಂಚಾಲರಾಜನ ಮಗಳ ಂದು ತನು
ದಾಸಿಯರಿಗೊ ಸಖಿಗಳಿಗೊ ಹ ೋಳಿದಳು. ಆಗ ದಾಶಾಣಿವಕ ದಾಸಿಯರು
ಪ್ರಮ ದುಃಖಿತರಾಗಿ ಆತವರಾಗಿ ವಿಷ್ಯವನುು ಅಲ್ಲಿಗ
ಹ ೋಳಿಕಳುಹಿಸಿದರು. ಕಳುಹಿಸಿದವರು ಎಲಿವನುು – ಮೋಸವು ಹ ೋಗ
ನಡ ಯಿತ ೊೋ ಹಾಗ - ನಿವ ೋದಿಸಿದರು. ಆಗ ಪಾಥಿವವನು
ಕುಪತನಾದನು. ಆದರ ಶ್ಖ್ಂಡಿಯು ಪ್ುರುಷ್ನಂತ ಯೋ
ರಾಜಕುಲದಲ್ಲಿ ಸಿರೋತವವನುು ಉಲಿಂಘ್ನಸಿ ಸಂತ ೊೋಷ್ದಿಂದ
ಓಡಾಡಿಕ ೊಂಡಿದುನು. ಇದನುು ಕ ೋಳಿದ ರಾಜ ೋಂದರ ಹಿರಣಾವಮವನು
ರ ೊೋಷ್ದಿಂದ ಆತವನಾದನು. ತಿೋವರಕ ೊೋಪ್ಸಮನಿವತನಾದ ರಾಜಾ
ದಾಶಾಣವಕನು ದುರಪ್ದನ ನಿವ ೋಶ್ನಕ ಕ ದೊತನನುು ಕಳುಹಿಸಿಕ ೊಟಿನು.
ಹಿರಣಾವಮವನ ದೊತನು ದುರಪ್ದನ ಬಳಿ ಬಂದು, ಒಬಬನನ ುೋ
ಏಕಾಂತದಲ್ಲಿ ಕರ ದು ರಹಸಾದಲ್ಲಿ ಈ ಮಾತನಾುಡಿದನು:

“ರಾಜನ್! ನಿನಿುಂದ ಮೋಸಗ ೊಂಡು, ಅಪ್ಮಾನಿತನಾಗಿ


ದಾಶಾಣವರಾಜನು ನಿನಗ ಈ ಮಾತನುು
ಹ ೋಳಿಕಳುಹಿಸಿದಾುನ . “ನೃಪ್ತ ೋ! ನನುನುು ನಿೋನು
ಅಪ್ಮಾನಗ ೊಳಿಸಿದಿುೋಯ. ನಿೋನು ಕ ಟಿ ಸಲಹ ಗಳನುು
ಕ ೊಟ್ಟಿದಿುೋಯ. ನನು ಕನ ಾಯನುು ನಿನು ಕನ ಾಗ ೊೋಸಕರ

611
ಮೋಸಗ ೊಳಿಸಿ ತ ಗ ದುಕ ೊಂಡಿದಿುೋಯ. ಇಂದು ಆ ಮೋಸದ
ಫಲವನುು ನಿೋನು ಪ್ಡ ಯುತಿತೋಯ! ನಿನುನುು ನಿನು ಜನರು
ಅಮಾತಾರ ೊಂದಿಗ ಮುಗಿಸಿಬಿಡುತ ೋತ ನ . ಸಿಿರನಾಗು!””

ದುರಪ್ದನ ಸಂದಿಗುತ
ದೊತನು ಹಿೋಗ ಹ ೋಳಲು ದೃಪ್ದನು ಕಳಳತನ ಮಾಡುವಾಗಲ ೋ
ಸಿಕಿಕಬಿದುವನಂತ ಏನನೊು ಮಾತನಾಡಲ್ಲಲಿ. ಅದು ಹಾಗಲಿವ ಂದು
ಸೊಚನ ಯನುು ನಿೋಡಲು ತನು ಸಂಬಂಧಿಗಳ ಅನುಸಾಂತವನದ
ಮೊಲಕ, ಮಧುರ ಸಂಭಾಷ್ಣ ಮಾಡಬಲಿ ದೊತರ ಮೊಲಕ ತಿೋವರ
ಪ್ರಯತು ಮಾಡಿದನು. ಆ ರಾಜನು ಇನ ೊುಮಮ ಆ ಪಾಂಚಾಲಸುತ ಯು
ಕನ ಾಯಂದು ಪ್ರಿೋಕ್ಷ್ಸಿ ಸತಾವನುು ತಿಳಿದುಕ ೊಂಡು ತವರ ಮಾಡಿ
ಹ ೊರಟನು. ಅವನು ತನು ಧಾತಿರಗಳ ಮಾತಿನಂತ ಮಗಳಿಗ
ಮೋಸವಾಗಿದ ಎಂದು ತನು ಎಲಿ ಅಮಿತೌಜಸ ಮಿತರರಿಗ ಹ ೋಳಿ
ಕಳುಹಿಸಿದನು. ಆ ರಾಜಸತತಮನು ಸ ೋನ ಗಳನುು ಒಟುಿಗೊಡಿಸಿ
ದುರಪ್ದನ ಮೋಲ ಧಾಳಿಯಿಡಲು ನಿಶ್ಚಯಿಸಿದನು. ಆಗ ಮಹಿೋಪ್ತಿ
ಹಿರಣಾವಮವನು ಪಾಂಚಾಲಾ ರಾಜನ ಕುರಿತು ತನು ಮಿತರರ ೊಡನ
ಸಮಾಲ ೊೋಚನ ಮಾಡಿದನು. ಆ ಮಹಾತಮ ರಾಜರು ನಿಶ್ಚಯಿಸಿದರು:
“ಒಂದುವ ೋಳ ರಾಜನ ಶ್ಖ್ಂಡಿನಿಯು ಕನ ಾಯೋ ಆಗಿದುರ
ನಾವು ಪಾಂಚಾಲರಾಜನನುು ಮನ ಯಿಂದ ಬಂಧಿಸಿ
ಕರ ದುಕ ೊಂಡು ಬರ ೊೋಣ. ಇನ ೊುಬಬನನುು ಪಾಂಚಾಲ

612
ನರ ೋಶ್ವರನನಾುಗಿ ಮಾಡಿ ನೃಪ್ತಿ ದುರಪ್ದನನುು
ಶ್ಖ್ಂಡಿಯಡನ ಸಂಹರಿಸ ೊೋಣ!”

ಆಗ ಆ ಕ್ಷತಾತರರ ಈಶ್ವರನು ದೊತನನುು ಪ್ುನಃ ಪಾಷ್ವತನಿಗ


“ನಿನುನುು ಕ ೊಲುಿತ ೋತ ವ . ನಿಲುಿ!” ಎಂದು ಹ ೋಳಿ ಕಳುಹಿಸಿದನು.
ಸವಭಾವದಲ್ಲಿ ನಾಚಿಕ ಯುಳಳವನಾದ, ತಪತಸಿನಾದ ನರಾಧಿಪ್
ಪ್ೃಥಿವಿೋಪ್ತಿ ದುರಪ್ದನು ತಿೋವರ ಭಯಪ್ಟಿನು. ಶ ೋಕಕಶ್ವತ
ನರಾಧಿಪ್ ದುರಪ್ದನು ದಾಶಾಣವನಿಗ ದೊತನನುು ಕಳುಹಿಸಿ,
ಏಕಾಂತದಲ್ಲಿ ಪ್ತಿುಯಡನ ಮಾತನಾಡಿದನು. ಮಹಾ ಭಯದಿಂದ
ಆವಿಷ್ಿನಾದ, ಶ ೋಕದಿಂದ ಹೃದಯವನುು ಕಳ ದುಕ ೊಂಡ
ಪಾಂಚಾಲರಾಜನು ಶ್ಖ್ಂಡಿಯ ತಾಯಿ ಪರಯಗ ಹ ೋಳಿದನು:

“ನನು ಸಂಬಂಧಿೋ ಸುಮಹಾಬಲ ನೃಪ್ತಿ ಹಿರಣಾವಮವನು


ಕ ೊೋಪ್ದಿಂದ ದ ೊಡಡ ಸ ೋನ ಯಂದಿಗ ನನುನುು
ಆಕರಮಣಿಸಲ್ಲದಾುನ . ಮೊಢನಾದ ನಾನು ಈ ಕನ ಾಯ ಕುರಿತು
ಈಗ ಏನು ಮಾಡಲ್ಲ? ನಿನು ಪ್ುತರ ಶ್ಖ್ಂಡಿಯು ಕನ ಾಯಂದು
ಶ್ಂಕಿಸುತಿತದಾುರ . ಇದರಲ್ಲಿ ಸತಾವ ೋನ ಂದು ನಿಶ್ಚಯಿಸಿ
ಮಿತರರು, ಅನುಯಾಯಿಗಳ ಸ ೋನ ಗಳ ೂಂದಿಗ ನಾನು ಅವನನುು
ವಂಚಿಸಿದ ುೋನ ಎಂದು ತಿೋಮಾವನಿಸಿ ನನುನುು ಕಿತ ೊತಗ ಯಲು
ಬಯಸಿದಾುನ . ಇದರಲ್ಲಿ ಯಾವುದು ಸತಾ ಯಾವುದು ಸುಳುಳ
ಎನುುವುದನುು ಹ ೋಳು. ನಿನಿುಂದ ಸತಾವಾಕಾವನುು ಕ ೋಳಿ ಏನು

613
ಮಾಡಬ ೋಕ ೊೋ ಅದನುು ಮಾಡುತ ೋತ ನ .
ಸಂಶ್ಯಕ ೊಕಳಗಾಗಿರುವ ನನಗ , ಬಾಲಕಿ ಶ್ಖ್ಂಡಿನಿಗ ಮತುತ
ನಿನಗೊ ಮಹಾ ಕಷ್ಿವು ಬಂದ ೊದಗಿದ . ನಾನು ಕ ೋಳುತಿತದ ುೋನ .
ನಮಮನ ುಲಿರನೊು ಬಿಡುಗಡ ಗ ೊಳಿಸಲು ಸತಾವನುು ಹ ೋಳು.
ಸತಾವನುು ತಿಳಿದುಕ ೊಂಡು ಇದರ ಕುರಿತು ಏನು
ಮಾಡಬ ೋಕ ೊೋ ಅದನುು ಮಾಡುತ ೋತ ನ . ಶ್ಖ್ಂಡಿನಿಗ ನಿೋನು
ಹ ದರಬ ೋಡ! ಈ ವಿಷ್ಯದಲ್ಲಿ ಸತಾವನುು ತಿಳಿದುಕ ೊಂಡ ೋ
ಮುಂದುವರ ಯುತ ೋತ ನ . ಪ್ುತರಧಮವತನಾದ ನಾನ ೋ
ವಂಚಿತನಾಗಿದ ುೋನ . ಅಂರ್ಹ ನನಿುಂದ ಮಹಿೋಪ್ತಿ ರಾಜಾ
ದಾಶಾಣವಕನು ವಂಚಿತನಾಗಿದಾುನ . ಆದುದರಿಂದ ಇದರಲ್ಲಿ
ನಿನಗ ತಿಳಿದಿರುವುದನುು ಸತಾವಾಗಿ ಹ ೋಳು!”

ತನಗ ಗ ೊತಿತದುರೊ ಶ್ತುರವನುು ತನಗಿದು ಗ ೊತಿತರಲ್ಲಲಿವ ಂದು


ತ ೊೋರಿಸಿಕ ೊಡಲು ನರ ೋಂದರನು ಹಿೋಗ ಒತಾತಯಿಸಿ ಕ ೋಳಲು ಆ
ದ ೋವಿಯು ಮಹಿೋಪ್ತಿಗ ಉತತರಿಸಿದಳು. ಆಗ ಶ್ಖ್ಂಡಿನಿಯ ಮಾತ ಯು
ಕನ ಾ ಶ್ಖ್ಂಡಿನಿಯ ಕುರಿತು ಇದುಹಾಗ ನರಾಧಿಪ್ ಪ್ತಿಗ ಹ ೋಳಿದಳು:

“ರಾಜನ್! ಪ್ುತರನಿಲಿದಿರುವ ನಾನು ಸವತಿಯರ ಭಯದಿಂದ


ಕನ ಾ ಶ್ಖ್ಂಡಿಯು ಗಂಡ ಂದು ಅವಳು ಹುಟ್ಟಿದಾಗಿನಿಂದ
ಹ ೋಳಿಕ ೊಂಡು ಬಂದಿದ ುೋನ . ನಿೋನು ನನು ಮೋಲ್ಲನ
ಪರೋತಿಯಿಂದ ಈ ಕನ ಾಗ ಪ್ುತರನಿಗಾಗಬ ೋಕಾದ ಕಮವಗಳನುು

614
ಮಾಡಿದ . ದಶಾಣಾವಧಿಪ್ತಿಯ ಮಗಳನುು ಅವನಿಗ
ಪ್ತಿುಯನಾುಗಿ ಮಾಡಿದ . ಇವಳು ಕನ ಾಯಾಗಿ ನಂತರ
ಗಂಡಾಗುತಾತಳ ಂದು ಹಿಂದ ದ ೋವವಾಕಾವು
ತ ೊೋರಿಸಿಕ ೊಟ್ಟಿದುದರಿಂದ ಇದನುು ನಿೋನು ಉಪ ೋಕ್ಷ್ಸಿದ .”

ಇದನುು ಕ ೋಳಿ ಯಜ್ಞಸ ೋನ ದುರಪ್ದನು ಎಲಿ ಸತಾವನೊು ತನು


ಮಂತಿರಗಳಿಗ ನಿವ ೋದಿಸಿದನು. ಆಗ ರಾಜನು ಮಂತಿರಗಳ ೂಂದಿಗ
ಪ್ರಜ ಗಳ ರಕ್ಷಣ ಗ ಏನು ಮಾಡಬ ೋಕ ಂದು ಮಂತಾರಲ ೊೋಚನ
ಮಾಡಿದನು. ದಾಶಾಣವಕನ ೊಂದಿಗ ಇನೊು ಸಂಬಂಧವಿದ ಎಂದು
ತಿಳಿದು ತಾನ ೋ ಮೋಸವನುು ಮಾಡಿದ ುೋನ ಂದು ಸಿವೋಕರಿಸಿ
ಮಂತಿರಗಳ ೂಂದಿಗ ಒಂದು ನಿಶ್ಚಯಕ ಕ ಬಂದನು. ಸವಭಾವತಃ
ಸುರಕ್ಷ್ತವಾಗಿದು ನಗರವನುು ಆಪ್ತಾಕಲದಲ್ಲಿ ಇನೊು ಹ ಚಿಚನ
ರಕ್ಷಣ ಯನುು ಎಲಿಕಡ ಯಲ್ಲಿ ಎಲಿವನೊು ಮಾಡಿ ನಿೋಡಿದನು.
ದಶಾಣವಪ್ತಿಯಡನ ವಿರ ೊೋಧವನುು ತಂದುಕ ೊಂಡು ರಾಜನು
ಪ್ತಿುಯಂದಿಗ ಪ್ರಮ ಆತವನಾದನು.

“ಸಂಬಂಧಿಯಂದಿಗ ನಾನು ಹ ೋಗ ಈ ಮಹಾ ಯುದಧವನುು


ಮಾಡಬಲ ಿ?”

ಎಂದು ಚಿಂತಿಸಿ ಮನಸಿ್ನಲ್ಲಿಯೋ ದ ೈವವನುು ಅಚಿವಸಿದನು. ಅವನು


ದ ೋವಪ್ರನಾಗಿದುು ಅಚವನ ಗಳನುು ಮಾಡುತಿತರುವುದನುು ನ ೊೋಡಿ
ದ ೋವಿ ಭಾಯವಯು ಅವನಿಗ ಹ ೋಳಿದಳು:

615
“ದ ೋವತ ಗಳಿಗ ಶ್ರಣುಹ ೊೋಗುವುದನುು ಸದಾ ಸತಾವ ಂದು
ಸಾಧುಗಳು ಅಭಪಾರಯ ಪ್ಡುತಾತರ . ಅದರಲೊಿ ನಾವು
ದುಃಖ್ದ ಸಾಗರವನುು ಸ ೋರಿ ತುಂಬಾ ಅಚಿವಸುತಿತದ ುೋವ .
ಭೊರಿದಕ್ಷ್ಣ ಗಳನಿುತುತ ಸವವ ದ ೋವತ ಗಳ ಪ್ೊಜ ಗಳು
ನಡ ಯಲ್ಲ. ದಾಶಾಣವನನುು ತಡ ಯಲು ಅಗಿುಯಗಳಲ್ಲಿ
ಹ ೊೋಮಗಳೂ ನಡ ಯಲ್ಲ. ಯುದಧಮಾಡದ ೋ ಇವನನುು ಹ ೋಗ
ಹಿಂದ ಕಳುಹಿಸಬಹುದು ಎನುುವುದರ ಕುರಿತು ಚಿಂತಿಸು.
ದ ೋವತ ಗಳ ಪ್ರಸಾದದಿಂದ ಎಲಿವೂ ಆಗುತತದ .
ಮಂತಿರಗಳ ೂಂದಿಗ ಸಮಾಲ ೊೋಚನ ಮಾಡಿ ನಿಧವರಿಸಿದಂತ
ಪ್ುರದ ಅವಿನಾಶ್ಕ ಕ ಏನು ಬ ೋಕ ೊೋ ಅದನುು ಮಾಡು.
ದ ೈವವು ನಿಶ್ಚಯಿಸಿದುುದು ಮನುಷ್ಾನ ಪ್ರಯತುದಿಂದ ಚ ನಾುಗಿ
ಸಿದಿಧಯಾಗುತತದ . ಪ್ರಸಪರ ವಿರ ೊೋಧವಾಗಿದುರ ಯಾವುದೊ
ಸಿದಿಧಯಾಗುವುದಿಲಿ. ಆದುದರಿಂದ ಸಚಿವರ ೊಂದಿಗ ನಗರಕ ಕ
ಬ ೋಕಾದುದನುು ಮಾಡು. ಇಷ್ಿವಾದಂತ ದ ೋವತ ಗಳ
ಅಚವನ ಯನೊು ಮಾಡು.”

ಅವರಿಬಬರೊ ಶ ೋಕಪ್ರಾಯಣರಾಗಿ ಹಿೋಗ


ಮಾತನಾಡಿಕ ೊಳುಳತಿತರುವುದನುು ನ ೊೋಡಿ ಆ ಮನಸಿವನಿೋ ಕನ ಾ
ಶ್ಖ್ಂಡಿನಿಯು ನಾಚಿಕ ಗ ೊಂಡಳು. “ನನಿುಂದಾಗಿ ಇವರಿಬಬರೊ
ದುಃಖಿತರಾಗಿದಾುರ !” ಎಂದು ಅವಳು ಚಿಂತಿಸಿದಳು. ಹಿೋಗ ಯೋಚಿಸಿ
ಅವಳು ಪಾರಣವನುು ಕಳ ದುಕ ೊಳಳಲು ನಿಶ್ಚಯಿಸಿದಳು. ತುಂಬಾ
616
ಶ ೋಕಪ್ರಾಯಣಳಾದ ಅವಳು ಹಿೋಗ ನಿಶ್ಚಯಿಸಿ ಭವನವನುು
ತ ೊರ ದು ಗಹನ ನಿಜವನ ವನಕ ಕ ತ ರಳಿದಳು. ಆ ಸಿಳವನುು ಯಕ್ಷ
ಸೊಿಣಾಕಣವನು ಪಾಲ್ಲಸುತಿತದುನು. ಅವನ ಭಯದಿಂದ ಜನರು ಆ
ವನವನುು ವಿಸರ್ಜವಸಿದುರು. ಸೊಿಣನು ಅಲ್ಲಿ ಲಾಜದ ಹ ೊಗ ಯಿಂದ
ಕೊಡಿದ, ಎತತರ ಗ ೊೋಡ ಗಳು ಮತುತ ತ ೊೋರಣಗಳಿದು, ಸುಣಣವನುು
ಬಳಿದ ಇಟ್ಟಿಗ ಯ ಮನ ಯನುು ಹ ೊಂದಿದುನು. ಅದನುು ಪ್ರವ ೋಶ್ಸಿ
ದುರಪ್ದನ ಮಗಳು ಶ್ಖ್ಂಡಿಯು ಬಹುದಿನಗಳು ಊಟಮಾಡದ ೋ
ಶ್ರಿೋರವನುು ಒಣಗಿಸಿದಳು. ಜ ೋನಿನ ಬಣಣದ ಕಣುಣಗಳ ಯಕ್ಷ ಸೊಿಣನು
ಅವಳಿಗ ಕಾಣಿಸಿಕ ೊಂಡು ಕ ೋಳಿದನು.

“ಏನನುು ಮಾಡಲು ಹ ೊರಟ್ಟರುವ ? ಬ ೋಗನ ಹ ೋಳು. ಅದನುು


ನಾನು ಮಾಡುತ ೋತ ನ .”

ಅದು ಅಶ್ಕಾವ ಂದು ಅವಳು ಯಕ್ಷನಿಗ ಪ್ುನಃ ಪ್ುನಃ ಹ ೋಳಿದಳು.


ಗುಹಾಕನು ಅವಳಿಗ ಮಾಡುತ ೋತ ನ ಎಂದು ಉತತರಿಸಿದನು:

“ನೃಪಾತಮಜ ೋ! ಧನ ೋಶ್ವರನ ಅನುಚರನು ನಾನು. ವರಗಳನುು


ನಿೋಡುತ ೋತ ನ . ಕ ೊಡಲಾಗದಂತಿದುರೊ ಕ ೊಡುತ ೋತ ನ . ಏನನುು
ಹುಡುಕುತಿತದಿುೋಯೋ ಅದನುು ಹ ೋಳು.”

ಆಗ ಶ್ಖ್ಂಡಿಯು ಆ ಯಕ್ಷಪ್ರಧಾನ ಸೊಿಣಾಕಣವನಿಗ ಎಲಿವನೊು


ನಿವ ೋದಿಸಿದಳು:

617
“ಯಕ್ಷ! ನನು ತಂದ ಯು ತ ೊಂದರ ಯಲ್ಲಿದಾುನ ಮತುತ ಬ ೋಗನ ೋ
ವಿನಾಶ್ ಹ ೊಂದುತಾತನ . ಸಂಕುರದಧನಾದ ದಶಾಣಾವಧಿಪ್ತಿಯು
ಅವನ ಮೋಲ ಧಾಳಿಯಿಡುತಿತದಾುನ . ಆ ನೃಪ್ ಹ ೋಮಕವಚನು
ಮಹಾಬಲಶಾಲ್ಲ ಮತುತ ಮಹ ೊೋತಾ್ಹಿೋ. ಆದುದರಿಂದ
ನನುನೊು, ನನು ಮಾತಾಪತೃಗಳನೊು ರಕ್ಷ್ಸು. ನನು
ದುಃಖ್ವನುು ಕಳ ಯುತಿತೋಯಂದು ನಿೋನು ಪ್ರತಿಜ್ಞ ಯನುು
ಮಾಡಿರುವ . ನಿನು ಪ್ರಸಾದದಿಂದ ನಾನು ಅನಿಂದಿತ
ಪ್ುರುಷ್ನಾಗಲ್ಲ. ಆ ರಾಜನು ನನು ಪ್ುರಕ ಕ ಬರುವುದರ ೊಳಗ
ನಿೋನು ನನು ಮೋಲ ಕರುಣ ಯನುು ತ ೊೋರಿಸು.”

ಕನ ಾ ಶ್ಖ್ಂಡಿನಿಗ ಪ್ುರುಷ್ತವ ಪಾರಪತ


ಶ್ಖ್ಂಡಿಯ ಮಾತನುು ಕ ೋಳಿ ದ ೈವದಿಂದ ಪೋಡಿತನಾದ ಯಕ್ಷನು
ಮನಸಿ್ನಲ್ಲಿಯೋ ಚಿಂತಿಸಿ ಉತತರಿಸಿದನು:
“ಭದ ರೋ! ನಿನಗಿಷ್ಿವಾದುದನುು ಮಾಡುತ ೋತ ನ . ಆದರ ನನು
ಒಪ್ಪಂದವನುು ಕ ೋಳು. ಕ ಲವ ೋ ಕಾಲದವರ ಗ ನಾನು ನಿನಗ
ನನು ಈ ಪ್ುರುಷ್ನ ಲ್ಲಂಗವನುು ನಿೋಡುತ ೋತ ನ . ನಂತರ ನಿೋನು
ಬರಬ ೋಕು. ಸತಾವನುು ಹ ೋಳುತಿತದ ುೋನ . ಸಂಕಲ್ಲಪಸಿದುದನುು
ಸಿದಿಧಯಾಗಿಸುವುದರಲ್ಲಿ ನಾನು ಪ್ರಭು. ಕಾಮರೊಪ
ವಿಹಂಗಮ. ನನು ಪ್ರಸಾದದಿಂದ ನಿನು ಬಂಧುಗಳನೊು
ಪ್ುರವನೊು ಉಳಿಸುತಿತದ ುೋನ . ನಿನು ಈ ಸಿರೋಲ್ಲಂಗವನುು

618
ಧರಿಸುತ ೋತ ನ . ಸತಾವಾಗಿ ಭರವಸ ಯನುು ನಿೋಡು. ನಿನಗ
ಪರಯವಾದುದನುು ಮಾಡುತ ೋತ ನ .”

ಶ್ಖ್ಂಡಿಯು ಹ ೋಳಿದಳು:

“ನಿನು ಈ ಲ್ಲಂಗವನುು ಪ್ುನಃ ನಿನಗ ಕ ೊಡುತ ೋತ ನ . ನಿಶಾಚರ!


ಕ ಲವು ಕಾಲದ ಸಿರೋತವವನುು ಧರಿಸು. ಪಾಥಿವವ
ಹ ೋಮವಮವಣಿ ದಾಶಾಣವನು ಹಿಂದಿರುಗಿದ ನಂತರ ನಾನು
ಕನ ಾಯಾಗುತ ೋತ ನ . ನಿೋನು ಪ್ುರುಷ್ನಾಗುತಿತೋಯ.”

ಹಿೋಗ ಹ ೋಳಿ ಅವರಿಬಬರೊ ಅಲ್ಲಿ ಒಪ್ಪಂದವನುು ಮಾಡಿಕ ೊಂಡರು.


ಅನ ೊಾೋನಾರ ಲ್ಲಂಗಗಳನುು ಬದಲಾಯಿಸಿಕ ೊಂಡರು. ಯಕ್ಷ ಸೊಿಣನು
ಸಿರೋಲ್ಲಂಗವನುು ಧರಿಸಿದನು. ಶ್ಖ್ಂಡಿಯು ಯಕ್ಷನ ದಿೋಪ್ತ ರೊಪ್ವನುು
ಪ್ಡ ದನು.

ಪಾಂಚಾಲಾ ಶ್ಖ್ಂಡಿಯು ಪ್ುಂಸತವವನುು ಪ್ಡ ದು ಹೃಷ್ಿನಾಗಿ


ನಗರವನುು ಪ್ರವ ೋಶ್ಸಿ ತಂದ ಯ ಬಳಿ ಹ ೊೋದನು. ನಡ ದುದ ಲಿವನೊು
ದುರಪ್ದನಿಗ ಹ ೋಳಿದನು. ಅದನುು ಕ ೋಳಿ ದುರಪ್ದನು ಪ್ರಮ
ಹಷ್ವವನುು ತಾಳಿದನು. ಪ್ತಿುಯಂದಿಗ ಮಹ ೋಶ್ವರನ ಮಾತನುು
ಸಮರಿಸಿಕ ೊಂಡನು. ಆಗ ನೃಪ್ನು ದಶಾಣಾವಧಿಪ್ತಿಗ

“ನನು ಈ ಮಗನು ಪ್ುರುಷ್ನ ೋ. ನನುನುು ನಿೋನು ನಂಬಬ ೋಕು!”

ಎಂದು ಹ ೋಳಿ ಕಳುಹಿಸಿದನು. ಅಷ್ಿರಲ್ಲಿಯೋ ದುಃಖ್ ಮತುತ ಕ ೊೋಪ್

619
ಸಮನಿವತ ದಾಶಾಣವಕ ರಾಜನು ಪಾಂಚಾಲರಾಜ ದುರಪ್ದನಲ್ಲಿಗ
ಬಂದುಬಿಟ್ಟಿದುನು. ಕಾಂಪಲಾವನುು ಸ ೋರಿ ದಶ್ಣಾವಧಿಪ್ತಿಯು
ಬರಹಮವಿದರಲ್ಲಿ ಶ ರೋಷ್ಿನ ೊೋವವನನುು ಸತಕರಿಸಿ ದೊತನನಾುಗಿ
ಕಳುಹಿಸಿದನು: “ನನು ವಚನದಂತ ದೊತ! ನೃಪಾಧಮ
ಪಾಂಚಾಲಾನಿಗ ಹ ೋಳು.

“ದುಮವತ ೋ! ನನು ಕನ ಾಯನುು ನಿನು ಕನ ಾಗ


ತ ಗ ದುಕ ೊಂಡಿರುವ ಯಲಿ ಅದರ ಫಲವನುು ಇಂದು ನಿೋನು
ಪ್ಡ ಯುತಿತೋಯ ಎನುುವುದರಲ್ಲಿ ಸಂಶ್ಯವಿಲಿ.””

ಹಿೋಗ ಹ ೋಳಲು ದಾಶಾಣವನೃಪ್ತಿಯ ಹ ೋಳಿಕ ಯಂತ ಆ ದೊತನು


ನಗರಕ ಕ ಹ ೊರಟನು. ಆ ಪ್ುರ ೊೋಹಿತನು ದುರಪ್ದನ ಪ್ುರವನುು
ಸ ೋರಿದನು. ಆಗ ರಾಜಾ ಪಾಂಚಾಲಕನು ಶ್ಖ್ಂಡಿಯಡನ ಅವನನುು
ಗ ೊೋವು-ಅಘ್ಾವಗಳನಿುತುತ ಸತಕರಿಸತ ೊಡಗಿದನು. ಆ ಪ್ೊಜ ಗಳನುು
ಸಿವೋಕರಿಸದ ೋ ಅವನು ಇದನುು ಹ ೋಳಿದನು:

“ವಿೋರ ರಾಜ ಕಾಂಚನವಮವನು ನಿನಗ ಇದನುು ಹ ೋಳಿ


ಕಳುಹಿಸಿದಾುನ . “ದುಮವತ ೋ! ನಿನು ಮಗಳಿಗಾಗಿ ನಿೋನು
ನಡ ಸಿದ ಈ ಅಧಮಾಚಾರ ವಂಚನ ಗಳ ಪಾಪ್ಗಳನುು
ಮಾಡಿದುುದರ ಫಲವನುು ಹ ೊಂದುತಿತೋಯ. ಇಂದು
ರಣಮೊಧವನಿಯಲ್ಲಿ ನನಗ ಯುದಧವನುು ನಿೋಡು. ಸದಾ
ನಿನುನುು ಅಮಾತಾ-ಸುತ-ಬಾಂಧವರ ೊಂದಿಗ ಮುಗಿಸುತ ೋತ ನ .”

620
ದಶಾಣವಪ್ತಿಯ ದೊತನು ಮಂತಿರಗಳ ಮಧಾದಲ್ಲಿ ಹ ೋಳಿದ ಆ
ನಿಂದನ ಯ ಮಾತುಗಳನುು ಪಾಥಿವವನು ಬಲಾತಾಕರವಾಗಿ
ಕ ೋಳಬ ೋಕಾಯಿತು. ಆಗ ದುರಪ್ದನು ಶ್ರಬಾಗಿ ಹ ೋಳಿದನು:

“ಬರಹಮನ್! ನಿೋನು ಹ ೋಳಿದ ನನು ಸಂಬಂಧಿಯ ಮಾತುಗಳಿಗ


ಉತತರವನುು ನಮಮ ದೊತನ ೋ ಪ್ರತಿಯಾಗಿ ಹ ೋಳುತಾತನ .” ಆಗ
ದುರಪ್ದನೊ ಕೊಡ ಮಹಾತಮ ಹಿರಣಾವಮವಣನಲ್ಲಿಗ
ವ ೋದಪಾಂಗತ ಬಾರಹಮಣನನುು ದೊತನನಾುಗಿ ಕಳುಹಿಸಿದನು.
ಅವನು ರಾಜ ದಶಾಣವಪ್ತಿಯ ಬಂದು ದುರಪ್ದನು ಹ ೋಳಿ
ಕಳುಹಿಸಿದುದನುು ಹ ೋಳಿದನು: “ನನು ಮಗನು ನಿಜವಾಗಿಯೊ
ಕುಮಾರನು. ಶ ೋಧನ ಯಾಗಲ್ಲ. ಯಾರ ೊೋ ಸುಳುಳಹ ೋಳಿದಾುರ .
ಅವರು ಹ ೋಳಿದುದನುು ನಂಬಬಾರದು.”

ದುರಪ್ದನನುು ಕ ೋಳಿ ಆ ರಾಜನು ವಿಮಶ್ವಸಿ ಸುಂದರ ರೊಪನ ಉತತಮ


ಯುವತಿಯರನುು ಶ್ಖ್ಂಡಿಯು ಸಿರೋಯೋ ಪ್ುರುಷ್ನ ೊೋ ಎಂದು
ತಿಳಿಯಲು ಕಳುಹಿಸಿದನು. ಕಳುಹಿಸಲಪಟಿ ಅವರು ಸತಾವ ೋನ ಂದು
ತಿಳಿದು ಸಂತ ೊೋಷ್ದಿಂದ ಅವ ಲಿವನೊು – ಶ್ಖ್ಂಡಿಯು
ಪ್ುರುಷ್ನ ಂದು- ಮಹಾನುಭಾವ ದಶಾಣವರಾಜ ರಾಜನಿಗ
ವರದಿಮಾಡಿದರು. ಇದನುು ಕ ೋಳಿ ರಾಜನು ಅತಾಂತ ಹಷ್ಠವತನಾದನು.
ತನು ಸಂಬಂಧಿಯನುು ಭ ೋಟ್ಟಮಾಡಿ ಸಂತ ೊೋಷ್ದಲ್ಲಿ ಅಲ್ಲಿ ತಂಗಿದನು.
ಆ ಜನ ೋಶ್ವರನು ಸಂತ ೊೋಷ್ದಿಂದ ಶ್ಖ್ಂಡಿಗ ಬಹು ಸಂಪ್ತತನುು-

621
ಆನ ಗಳು, ಕುದುರ ಗಳು, ಗ ೊೋವುಗಳು ಮತುತ ದಾಸಿಯರನುು ಬಹು
ನೊರು ಸಂಖ್ ಾಗಳಲ್ಲಿ ಕ ೊಟುಿ, ಗೌರವಿಸಲಪಟುಿ, ತನು ಮಗಳನುು
ಹಿಂದಿರುಗಿಸಿ, ಮರಳಿದನು. ತನು ಮೋಲ್ಲದು ಆರ ೊೋಪ್ವನುು
ಕಳ ದುಕ ೊಂಡ ಶ್ಖ್ಂಡಿಯು ಪಾಥಿವವ ಹ ೋಮವಮವಣಿ ದಾಶಾಣವನು
ಹಿಂದಿರುಗಲು ಸಂತ ೊೋಷ್ಗ ೊಂಡನು.

ಅಷ್ಿರಲ್ಲಿಯೋ ಸವಲಪ ಕಾಲದ ನಂತರ ಲ ೊೋಕಾನುಯಾತ ರಯನುು


ಮಾಡುತಾತ ನರವಾಹನ ಕುಬ ೋರನು ಸೊಿಣನ ಮನ ಗ ಬಂದನು. ಅವನ
ಮನ ಯ ಮೋಲ ೋ ಹಾರಾಡುತಾತ ಆ ಧನಾಧಿಗ ೊೋಪ್ತನು
ಅವಲ ೊೋಕಿಸಿದನು. ಈ ಸವಲಂಕೃತವಾದ ವಿಚಿತರ ಮಾಲ ಗಳಿಂದ
ಕೊಡಿದ ಇದು ಯಕ್ಷ ಸೊಿಣನ ಮನ ಯಂದು ಗುರುತಿಸಿದನು. ಲಾಜ,
ಗಂಧ, ಚಪ್ಪರಗಳಿಂದ, ಅಭಾಚಿವಸಿದ ಧೊಪ್ದ ಕಂಪನಿಂದ ತುಂಬಿದ,
ಧವಜ-ಪ್ತಾಕ ಗಳಿಂದ ಅಲಂಕೃತವಾದ, ಭಕ್ಾನು, ಪಾನಿೋಯಗಳ
ಹ ೊಳ ಯೋ ಹರಿದಿತುತ. ಸವವತವೂ ಸಮಲಂಕೃತವಾದ ಅವನ ಆ
ಸಾಿನವನುು ನ ೊೋಡಿ ಯಕ್ಷಪ್ತಿಯು ಅನುಸರಿಸಿ ಬಂದ ಯಕ್ಷರಿಗ
ಹ ೋಳಿದನು:

“ಅಮಿತವಿಕರಮಿಗಳ ೋ! ಈ ಸವಲಂಕೃತ ಮನ ಯು ಸೊಿಣನದು.


ಆದರ ಆ ಮಹಾಮಂದಬುದಿಧಯು ಹ ೊರಬಂದು ನನು
ಮುಂದ ಹ ೊರಳುವುದಿಲಿವಲಿ? ನಾನು ಇಲ್ಲಿದ ುೋನ ಂದೊ
ತಿಳಿದೊ ಆ ಸುಮಂದಾತಮನು ನನು ಮುಂದ ಹರಿದು

622
ಬರುತಿತಲಿ. ಆದುದರಿಂದ ಅವನಿಗ ಮಹಾದಂಡವನುು
ವಿಧಿಸಬ ೋಕ ಂದು ನನಗನಿುಸುತತದ .”

ಯಕ್ಷರು ಹ ೋಳಿದರು:

“ರಾಜನ್! ರಾಜ ದುರಪ್ದನಿಗ ಶ್ಖ್ಂಡಿನಿೋ ಎಂಬ ಮಗಳು


ಜನಿಸಿದುಳು. ಯಾವುದ ೊೋ ಕಾರಣದಿಂದ ಇವನು ಅವಳಿಗ
ತನು ಪ್ುರುಷ್ಲಕ್ಷಣವನುು ಕ ೊಟ್ಟಿದಾುನ . ಅವಳ
ಸಿರೋಲಕ್ಷಣವನುು ಸಿವೋಕರಿಸಿ ಸಿರೋಯಂತ ಅವನು ಮನ ಯ
ಒಳಗ ಯೋ ಇರುತಾತನ . ಸಿರೋರೊಪ್ವನುು ಧರಿಸಿರುವ ಅವನು
ನಾಚಿಕ ೊಂಡು ನಿನು ಎದುರು ಬರುತಿತಲಿ. ಇದ ೋ ಕಾರಣದಿಂದ
ಸೊಿಣನು ಇಂದು ನಿನಗ ಕಾಣುತಿತಲಿ. ಇದನುು ಕ ೋಳಿ
ವಿಮಾನದಲ್ಲಿದುುಕ ೊಂಡ ೋ ನಾಾಯವಾದುದನುು ಮಾಡು.”

“ಸೊಿಣನನುು ಕರ ತನಿು! ಅವನನುು ಶ್ಕ್ಷ್ಸುತ ೋತ ನ !” ಎಂದು ಯಕ್ಾಧಿಪ್ನು


ಪ್ುನಃ ಪ್ುನಃ ಹ ೋಳಿದನು. ಯಕ್ ೋಂದರನು ಕರ ಯಿಸಿಕ ೊಳಳಲು ಅವನು
ಸಿರೋಸವರೊಪ್ದಲ್ಲಿ ಬಂದು ಬಹುನಾಚಿಕ ಯಿಂದ ನಿಂತುಕ ೊಂಡನು.
ಸಂಕೃದಧನಾದ ಧನದನು ಅವನಿಗ ಶ್ಪಸಿದನು:

“ಗುಹಾಕರ ೋ! ಈ ಪಾಪಯು ಸಿರೋಯಾಗಿಯೋ ಇರಲ್ಲ!”

ಮಹಾತಮ ಯಕ್ಷಪ್ತಿಯು ಹಿೋಗ ಹ ೋಳಿದನು:

“ಪಾಪ್ಬುದ ಧ! ಶ್ಖ್ಂಡಿಯಿಂದ ಸಿರೋಲಕ್ಷಣವನುು

623
ತ ಗ ದುಕ ೊಂಡು ನಿೋನು ಯಕ್ಷರನುು ಅಪ್ಮಾನಿಸಿರುವ .
ಇದೊವರ ಗೊ ಯಾರೊ ಮಾಡದಿರುವುದನುು ನಿೋನು
ಮಾಡಿದಿುೋಯ. ಆದುದರಿಂದ ಇಂದಿನಿಂದ ನಿೋನು
ಸಿರೋಯಾಗಿಯೊ ಅವನು ಪ್ುರುಷ್ನಾಗಿಯೊ ಇರುತಿತೋರಿ.”

ಆಗ ಅವನ ಶಾಪ್ಕ ಕ ಅಂತಾವನುು ಮಾಡಬ ೋಕ ಂದು ಸೊಿಣನ ಪ್ರವಾಗಿ


ಯಕ್ಷರು ಪ್ುನಃ ಪ್ುನಃ ವ ೈಶ್ರವಣನನುು ಬ ೋಡಿಕ ೊಂಡರು. ಆಗ
ಮಹಾತಮ ಯಕ್ ೋಂದರನು ತನು ಅನುಗಾಮಿ ಎಲಿ ಯಕ್ಷಗಣಗಳಿಗ
ಶಾಪ್ದ ಅಂತಾದ ಕುರಿತು ಹ ೋಳಿದನು:

“ರಣದಲ್ಲಿ ಶ್ಖ್ಂಡಿನಿಯು ಸತತ ನಂತರ ಯಕ್ಷ ಸೊಿಣನು


ಸವರೊಪ್ವನುು ಪ್ಡ ಯುತಾತನ . ಮಹಾಮನಸಿವ ಸೊಿಣನು
ಉದ ವೋಗಪ್ಡದಿರಲ್ಲ.”

ಹಿೋಗ ಹ ೋಳಿ ಭಗವಾನ ದ ೋವ ಯಕ್ಷಪ್ೊರ್ಜತನು ಆ ಎಲಿ


ನಿಮೋಷ್ಾಂತರಚಾರಿಗಳ ೂಂದಿಗ ಹ ೊರಟು ಹ ೊೋದನು.
ಸೊಿಣನಾದರ ೊೋ ಶಾಪ್ವನುು ಪ್ಡ ದು ಅಲ್ಲಿಯೋ ವಾಸಿಸಿದನು.

ಸವಲಪ ಸಮಯದಲ್ಲಿಯೋ ಶ್ಖ್ಂಡಿಯು ಆ ಕ್ಷಪಾಚರನಲ್ಲಿಗ ಬಂದನು.


ಅವನ ಬಳಿಬಂದು “ಭಗವನ್! ಬಂದಿದ ುೋನ !” ಎಂದು ಹ ೋಳಿದನು.
ಅವನಿಗ ಸೊಿಣನು “ಸಂತ ೊೋಷ್ವಾಯಿತು!” ಎಂದು ಪ್ುನಃ ಪ್ುನಃ
ಪ್ುನಃ ಹ ೋಳಿದನು. ಪಾರಮಾಣಿಕನಾಗಿ ಬಂದಿರುವ ರಾಜಪ್ುತರ
ಶ್ಖ್ಂಡಿಯನುು ನ ೊೋಡಿ ಅವನು ನಡ ದ ವೃತಾತಂತವ ಲಿವನೊು
624
ಶ್ಖ್ಂಡಿಗ ಹ ೋಳಿದನು:

“ಪಾಥಿವವಾತಮಜ! ನಿನಿುಂದಾಗಿ ನಾನು ವ ೈಶ್ರವಣನಿಂದ


ಶ್ಪಸಲಪಟ್ಟಿದ ುೋನ . ಹ ೊರಟು ಹ ೊೋಗು! ನಿನಗಿಚ ಛಬಂದಂತ
ಸುಖ್ವಾಗುವ ಹಾಗ ಲ ೊೋಕಗಳನುು ಸಂಚರಿಸು. ಇಲ್ಲಿಗ ನಿೋನು
ಬಂದಿರುವುದು ಮತುತ ಪೌಲಸಯನ ದಶ್ವನ ಎಲಿವೂ ಹಿಂದ
ವಿಧಿ ನಿಮಿವತವಾದುದ ಂದು ಅನಿಸುತತದ . ಅದನುು ತಪಪಸಲು
ಸಾಧಾವಿಲಿ.”

ಯಕ್ಷ ಸೊಿಣನು ಹಿೋಗ ಹ ೋಳಲು ಶ್ಖ್ಂಡಿಯು ಮಹಾಹಷ್ವದಿಂದ


ನಗರಕ ಕ ಹಿಂದಿರುಗಿದನು. ವಿವಿಧ ಗಂಧ-ಮಾಲ -ಮಹಾಧನಗಳಿಂದ
ದಿವಜಾತಿಯವರನೊು, ದ ೋವತ ಗಳನೊು ಚ ೈತಾಗಳಲ್ಲಿಯೊ
ಚೌರಾಹಗಳಲ್ಲಿಯೊ ಪ್ೊರ್ಜಸಿದನು. ಪಾಂಚಾಲಾ ದುರಪ್ದನೊ ಸಹ
ಬಾಂಧವರ ೊಂದಿಗ ಶ್ಖ್ಂಡಿಯ ಸಿದಿಧ-ಏಳಿಗ ಗಳಿಂದ ಪ್ರಮ
ಸಂತ ೊೋಷ್ವನುು ಹ ೊಂದಿದನು. ಮದಲು ಸಿರೋಯಾಗಿದು ಪ್ುತರ
ಶ್ಖ್ಂಡಿಯನುು ಅವನು ಶ್ಷ್ಾನನಾುಗಿ ದ ೊರೋಣನಿಗ ಕ ೊಟಿನು. ಕೌರವ-
ಪಾಂಡವರೊಂದಿಗೆ ನೃಪಾತಮಜ ಶ್ಖ್ಂಡಿಯೊ ಪಾಷ್ವತ
ಧೃಷ್ಿದುಾಮುನೊ ನಾಲುಕ ಭಾಗಗಳ ಧನುವ ೋವದವನುು ಕಲ್ಲತರು.
ಭೋಷ್ಮನು ದುರಪ್ದನಲ್ಲಿ ನಿಯೋರ್ಜಸಿದು ಜಡ, ಕುರುಡ, ಕಿವುಡರಂತ
ನಟ್ಟಸುತಿತದು ಚಾರರು ಅವನಿಗ ನಡ ದ ಇವ ಲಿವನೊು ಹ ೋಳಿದರು. ಹಿೋಗ
ದುರಪ್ದಾತಮಜ ಶ್ಖ್ಂಡಿೋ ರರ್ಸತತಮನು ಹ ಣಾಣಗಿದುು ಗಂಡಾದನು.

625
ಅಂಬಾ ಎಂಬ ಹ ಸರಿನಿಂದ ವಿಶ್ುರತಳಾದ ಕಾಶ್ಪ್ತಿಯ ಜ ೋಷ್ಿ ಕನ ಾಯು
ದುರಪ್ದನ ಕುಲದಲ್ಲಿ ಶ್ಖ್ಂಡಿಯಾಗಿ ಹುಟ್ಟಿದಳು.

626
ಭೋಷ್ಮ ಪ್ವವ

ಮಹಾಭಾರತ ಯುದಾಧರಂಭ
ವಾಾಸದಶ್ವನ
ಹಿೋಗ ಪ್ೊವವ-ಪ್ಶ್ಚಮ ಮುಖ್ಗಳಾಗಿ ಸ ೋರಿದು ಅವರನುು ನ ೊೋಡಿ
ಭಗವಾನ್ ಋಷ್ಠ, ಸವವವ ೋದವಿದರಲ್ಲಿ ಶ ರೋಷ್ಿ ವಾಾಸ ಸತಾವತಿೋ ಸುತ,
ಭರತರ ಪತಾಮಹ, ಭೊತ-ಭವಾ-ಭವಿಷ್ಾಗಳನುು ತಿಳಿದಿರುವ,
ಭಗವಾನನು ತನು ಪ್ುತರರ ಅನಾಾಯದ ಕುರಿತು ಯೋಚಿಸಿ ಶ ೋಕಿಸಿ
ಆತವನಾಗಿರುವ ರಾಜ ವ ೈಚಿತರವಿೋಯವನಿಗ ರಹಸಾದಲ್ಲಿ ಇದನುು

627
ಹ ೋಳಿದನು:
“ರಾಜನ್! ನಿನು ಪ್ುತರರು ಮತುತ ಅನಾ ಭೊಮಿಪ್ರ ಕಾಲವು
ಬಂದಾಗಿದ . ಅವರು ಸಂಗಾರಮದಲ್ಲಿ ಪ್ರಸಪರರರನುು
ಕ ೊಲುಿತಾತರ . ಕಾಲದ ಬದಲಾವಣ ಗಳಿಂದ ಆಗುವ ಈ
ವಿನಾಶ್ವನುು ಕಾಲಪ್ಯಾವಯವ ಂದು ತಿಳಿದು ಮನಸಿ್ನಲ್ಲಿ
ಶ ೋಕಪ್ಡಬ ೋಡ. ಈ ಸಂಗಾರಮವನುು ನ ೊೋಡಲು
ಬಯಸುವ ಯಾದರ ನಿನಗ ಕಣುಣಗಳನುು ಕ ೊಡುತ ೋತ ನ . ಅದನುು
ನ ೊೋಡು!”

ಧೃತರಾಷ್ರನು ಹ ೋಳಿದನು:

“ಬರಹಮಷ್ಠವಸತತಮ! ಜ್ಞಾತಿವಧ ಯನುು ನ ೊೋಡಲು ನನಗ


ಇಷ್ಿವಿಲಿ. ಆದರ ನಿನು ತ ೋಜಸಿ್ನಿಂದ ಈ ಯುದಧದ ಕುರಿತು
ಯಾವುದನೊು ಬಿಟುಿಹ ೊೋಗದ ಹಾಗ ಕ ೋಳುತ ೋತ ನ .”

ಅವನು ಸಂಗಾರಮವನುು ನ ೊೋಡಲು ಇಚಿಛಸುವುದಿಲಿ. ಕ ೋಳಲು


ಬಯಸುತಾತನ ಎಂದು ತಿಳಿದ ಈಶ್ವರ ವಾಾಸನು ಸಂಜಯನಿಗ
ವರವನಿುತತನು. ವಾಾಸನು ಹ ೋಳಿದನು:

“ರಾಜನ್! ಈ ಸಂಜಯನು ನಿನಗ ಯುದಧದಲ್ಲಿ ನಡ ಯುವ


ಸಕಲ ಸಮಾಚಾರಗಳನೊು ಹ ೋಳುತಾತನ . ಸಂಗಾರಮದಲ್ಲಿ
ಎಲಿವೂ ಇವನಿಗ ಕಾಣುವಂತಾಗುತತದ . ದಿವಾದೃಷ್ಠಿಯಿಂದ
ಸಮನಿವತನಾದ ಈ ಸಂಜಯನು ಸವವಜ್ಞನಾಗುತಾತನ ಮತುತ
628
ನಿನಗ ಯುದಧದ ಎಲಿವನೊು ಹ ೋಳುತಾತನ . ಬಹಿರಂಗವಾಗಿರಲ್ಲ
ಅರ್ವಾ ರಹಸಾವಾಗಿರಲ್ಲ, ರಾತಿರಯಾಗಿರಲ್ಲ ಅರ್ವಾ
ದಿನವಾಗಿರಲ್ಲ, ಮನಸಿ್ನಲ್ಲಿ ಯೋಚಿಸಿದುು ಕೊಡ ಏಲಿವೂ
ಸಂಜಯನಿಗ ತಿಳಿಯುತತದ . ಇವನನುು ಶ್ಸರಗಳು
ಭ ೋದಿಸುವುದಿಲಿ. ಇವನನುು ಶ್ರಮವು ಬಾಧಿಸುವುದಿಲಿ. ಈ
ಗಾವಲಗಣಿಯು ರ್ಜೋವಂತನಾಗಿಯೋ ಯುದಧದಿಂದ ಆಚ
ಬರುತಾತನ . ನಾನಾದರ ೊೋ ಈ ಕುರುಗಳ ಮತುತ ಪಾಂಡವರ
ಎಲಿರ ಕಿೋತಿವಯನುು ಪ್ಸರಿಸುತ ೋತ ನ . ಶ ೋಕಿಸಬ ೋಡ. ಇದು
ಮದಲ ೋ ದ ೈವನಿಶ್ಚಯವಾದುದು. ಇದರ ಕುರಿತು
ಶ ೋಕಿಸಬಾರದು. ಅದನುು ತಡ ಯಲು ಶ್ಕಾವಿಲಿ. ಎಲ್ಲಿ
ಧಮವವಿದ ಯೋ ಅಲ್ಲಿ ಜಯವಿದ .”

ನಿಮಿತತಗಳು
ಹಿೋಗ ಹ ೋಳಿ ಕುರುಗಳ ಪ್ರಪತಾಮಹ ಭಗವಾನನು ಪ್ುನಃ
ಧೃತರಾಷ್ರನಿಗ ಹ ೋಳಿದನು:
“ಮಹಾರಾಜ! ಭಯವನುು ಸೊಚಿಸುವ ಈ ನಿಮಿತತಗಳ
ಪ್ರಕಾರ ಈ ಯುದಧದಲ್ಲಿ ಮಹಾ ಕ್ಷಯವುಂಟ್ಾಗುತತದ . ಗಿಡುಗ,
ಹದುು, ಕಾಗ , ಮತುತ ಕಂಕಗಳು ಗುಂಪ್ುಗುಂಪಾಗಿ ಮರಗಳ
ಮೋಲ ಬಂದಿಳಿಯುತಿತವ ಮತುತ ಕ ಳಗ ನ ೊೋಡುತಾತ

629
ಕಾಯುತಿತವ . ಉಗರವಾದವುಗಳು ಯುದಧದಲ್ಲಿ ಕುದುರ ಆನ ಗಳ
ಮಾಂಸವನುು ಭಕ್ಷ್ಸಲು ಕಾಯುತತ ಕುಳಿತಿವ . ಖ್ಟ್ಾ ಖ್ಟ್ಾ
ಎಂದು ಭ ೈರವ ಭಯವ ೋದನ ಯನುುಂಟುಮಾಡುವ ಕೊಗನುು
ಕೊಗುತಾತ ಕಾಗ ಗಳು ಮಧಾದಿಂದ ದಕ್ಷ್ಣಾಭಮುಖ್ವಾಗಿ
ಹಾರಿಹ ೊೋಗುತಿತವ . ಬ ಳಿಗ ಗ ಮತುತ ಸಂಧಾಾಕಾಲಗಳ ರಡೊ
ಹ ೊತುತ ನಿತಾವೂ ನಾನು ಉದಯ-ಅಸತಮಾನಗಳ ವ ೋಳ ಗಳಲ್ಲಿ
ಸೊಯವನನುು ಕಬಂಧ (ತಲ ಯಿಲಿದ ದ ೋಹ) ಗಳಿಂದ
ಸುತುತವರ ದಿದುುದನುು ನ ೊೋಡುತಿತದ ುೋನ . ಮೂರು ಬ್ಣಣದ -
ಬಿಳಿ ಮತುತ ಕ ಂಪ್ು ರ ಕ ಕಗಳ ಹಾಗೊ ಕಪ್ುಪ ಕ ೊರಳಿನ –
ಪ್ಕ್ಷ್ಗಳು ಸಂಧಾಾಸಮಯದಲ್ಲಿ ಸೊಯವನನುು ಗುಂಪಾಗಿ
ಮುತುತತಿವ
ತ . ಪ್ರಜವಲ್ಲಸುವ ಸೊಯವ, ಚಂದರ, ನಕ್ಷತರಗಳನುು
ವಿಶ ೋಷ್ದಿನಗಳಲಿದಿದುರೊ ನಾನು ಆಹ ೊೋ ರಾತಿರ
ನ ೊೋಡುತಿತದ ುೋನ . ಇದರಿಂದ ಕ್ಷಯವಾಗುತತದ . ಕಾತಿೋವಕ
ಪ್ೊಣಿವಮಯಂದೊ ಪ್ರಭ ಯನುು ಕಳ ದುಕ ೊಂಡ ಚಂದರನು
ಕಾಣದಂತಾಗಿದ ುೋನ . ಅವನು ನಭಸತಲದಲ್ಲಿ ಅಗಿುವಣವದ
ಮಂಡಲದಲ್ಲಿ ಕಾಣುತಾತನ . ಪ್ರಿಘ್ದಂರ್ಹ ಬಾಹುಗಳಿಂದ
ವಿೋರ ಪಾಥಿವವರು, ರಾಜಪ್ುತರರು, ಶ್ ರರು ಭೊಮಿಯಲ್ಲಿ
ಹತರಾಗಿ ಮಲಗುತಾತರ . ನಿತಾವೂ ರಾತಿರಯ ಅಂತರಿಕ್ಷದಲ್ಲಿ
ವರಾಹ ವೃಷ್ದಂಶ್ಗಳಿೋವವರ ರೌದರ ರ ೊೋದನ ಯು
ಕ್ಷಯವನುು ಸೊಚಿಸುತಿತದ . ದ ೋವತ ಗಳ ಪ್ರತಿಮಗಳೂ ಕೊಡ

630
ಅಲುಗಾಡುತಿತವ ಮತುತ ನಗುತಿತವ . ಕ ಲವೊಮಮ ರಕತವನುು
ಕಾರುತಿತವ , ಮುಕಕರಿಸಿ ಬಿೋಳುತಿತವ . ಬಾರಿಸದ ಯೋ ನಗಾರಿಗಳು
ಶ್ಬಧಮಾಡುತಿತವ . ಕ್ಷತಿರಯರ ಮಹಾರರ್ಗಳು ಕುದುರ ಗಳನುು
ಕಟಿದ ಯೋ ನಡ ಯುತಿತವ . ಕ ೊೋಕಿಲಗಳು, ಮರಕುಟುಕಗಳು,
ನಿೋರು ಕಾರುಂಡ ಗಳು, ಗಿಳಿಗಳು, ಸಾರಸಗಳು, ನವಿಲುಗಳು
ದಾರುಣವಾಗಿ ಕೊಗುತಿತವ . ಶ್ಸಾರಭರಣಗಳನುು ಹಿಡಿದ
ಕವಚಧಾರಿಗಳು ಕುದುರ ಗಳ ಮೋಲ ಏರುತಿತದಾುರ .
ಅರುಣ ೊೋದಯದಲ್ಲಿ ನೊರಾರು ಚಿಟ್ ಿಗಳು ಕಾಣುತಿತವ .
ಎರಡೊ ಸಂಧ ಾಗಳಲ್ಲಿ ಹ ೊಳ ಯುತಿತರುವ ದಿಕುಕಗಳು
ಬಾಯಾರಿಕ ಗ ೊಂಡಿವ ಯೋ ಎನುುವಂತ ರಕತ ಮತುತ
ಎಲುಬುಗಳ ಮಳ ಯಾಗುತಿತವ . ತ ೈಲ ೊೋಕಾಗಳಲ್ಲಿ
ಸಾಧುಸಮಮತಳಾದ ಅರುಂಧತಿಯು ವಸಿಷ್ಿನನುು ಹಿಂದ
ಹಾಕಿದಳ ಂದು ತ ೊೋರುತಿತದ . ರ ೊೋಹಿಣಿಯನುು
ಪೋಡಿಸುತಿತರುವಂತ ಶ್ನ ೈಶ್ಚರನು ನಿಂತಿದಾುನ . ಚಂದರನ
ಲಕ್ಷಣವಾಗಿರುವ ರ್ಜಂಕ ಯು ತನು ಸಾಿನವನುು ತಪಪ
ಮಹಾಭಯವುಂಟ್ಾಗಲ್ಲದ . ಮೋಡಗಳಿಲಿದಿದುರೊ
ಆಕಾಶ್ದಲ್ಲಿ ಮಹಾಘೊೋರ ಶ್ಬಧವು ಕ ೋಳಿಬರುತಿತದ . ವಾಹನ
ಪಾರಣಿಗಳ ಲಿವೂ ಅಳುತಾತ ಕಣಿಣೋರನುು ಬಿೋಳಿಸುತಿತವ .

ಕತ ಗ
ತ ಳು ಗ ೊೋವುಗಳನುು ಹುಟ್ಟಿಸುತಿತವ . ಗಂಡು ಮಕಕಳು
ತಾಯಿಯರ ೊಂದಿಗ ರಮಿಸುತಿತದಾುರ . ವನದಲ್ಲಿ ಮರಗಳು
631
ಅಕಾಲದಲ್ಲಿ ಹೊವು-ಹಣುಣಗಳನುು ಬಿಡುತಿತವ . ಗಭವಣಿ
ರಾಜಪ್ುತಿರಯರು ವಿಭೋಷ್ಣರಾದವರನುು ಹುಟ್ಟಿಸುತಿತದಾುರ .
ಮಾಂಸಭಕ್ಷಕ ಪಾರಣಿಗಳು ಪ್ಕ್ಷ್ಗಳ ೂಂದಿಗ ಸ ೋರಿ ಮೃಗಗಳನುು
ಭಕ್ಷ್ಸುತಿತವ . ಮೊರು ಕ ೊೋಡುಗಳ, ನಾಲುಕ ಕಣುಣಗಳ, ಐದು
ಕಾಲುಗಳ, ಎರಡು ಲ್ಲಂಗಗಳಿರುವ, ಎರಡು ತಲ ಗಳಿರುವ,
ಎರಡು ಬಾಲಗಳಿರುವ, ಮತುತ ಹಲುಿಗಳಿರುವ, ಮೊರು
ಪಾದ-ಕ ೊೋಡುಗಳಿರುವ, ನಾಲುಕ ಹಲುಿಗಳಿರುವ ಕುದುರ ಗಳೂ
ಅಶ್ವ ಪ್ಶ್ುಗಳೂ ಹುಟ್ಟಿ, ಅಗಲವಾಗಿ ಬಾಯಿಗಳನುು ಕಳ ದು
ಅಶ್ವ ಸವರಗಳಲ್ಲಿ ಕೊಗುತಿತವ . ನಿನು ಪ್ುರದಲ್ಲಿ
ಬರಹಮವಾದಿಗಳ ಸಿರೋಯರು ಮತುತ ಇತರರು ಗರುಡ-
ಮಯೊರಗಳಿಗ ಜನಮ ನಿೋಡುತಿತದಾುರ . ಕುದುರ ಗಳು ಹಸುವಿನ
ಕರುಗಳಿಗ ಮತುತ ನಾಯಿಯು ನರಿ-ಕ ೊೋಳಿಗಳಿಗ ಜನಮ
ನಿೋಡುತಿತವ . ರ್ಜಂಕ ಗಳೂ ಗಿಳಿಗಳೂ ಅಶ್ುಭವಾಗಿ ಕೊಗುತಿತವ .
ಕ ಲವು ಸಿರೋಯರು ನಾಲುಕ-ಐದು ಕನ ಾಯರಿಗ
ಜನಮನಿೋಡುತಿತದಾುರ . ಹುಟ್ಟಿದಕೊಡಲ ೋ ಅವರು
ನತಿವಸುತಿತದಾುರ , ಹಾಡುತಿತದಾುರ ಮತುತ ನಗುತಿತದಾುರ . ಅತಿ
ಕಿೋಳುಸತರದ ಜನರು ನಗುತಿತದಾುರ , ಕುಣಿಯುತಿತದಾುರ ಮತುತ
ಹಾಡುತಿತದಾುರ . ಇದು ಮಹಾ ಭಯವನುು ಸೊಚಿಸುತತದ .
ಕಾಲಚ ೊೋದಿತರಾಗಿ ಶ್ಶ್ುಗಳು ಸಶ್ಸರರ ಚಿತರಗಳನುು
ಬರ ಯುತಿತವ , ದಂಡಗಳನುು ಹಿಡಿದು ಅನ ೊಾೋನಾರನುು

632
ಓಡಿಸುತಿತದಾುರ . ಯುದಧದ ಉತು್ಕರಾಗಿ ನಗರವನ ುೋ
ಪ್ುಡಿಮಾತ ೊಡಗಿದಾುರ . ಕಮಲಗಳು ಮತುತ ಕುಮುದಗಳು
ಮರಗಳಲ್ಲಿ ಬ ಳ ಯುತಿತವ . ಉಗರವಾದ ಭರುಗಾಳಿಯು
ಬಿೋಸುತಿತದ . ಧೊಳು ಕಡಿಮಯಾಗುತಿತಲಿ. ಭೊಮಿಯು
ಕಂಪಸುತಿತದ .

ರಾಹುವು ಸೊಯವಗರಸತ ಮಾಡುತಿತದಾುನ . ಶ ವೋತ (ಕ ೋತು)


ಗರಹವು ಚಿತಾರನಕ್ಷತರವನುು ದಾಟ್ಟ ನಿಂತಿದ . ಇವು ವಿಶ ೋಷ್ವಾಗಿ
ಕುರುಗಳ ಅಭಾವವನುು ಸೊಚಿಸುತತವ . ಮಹಾಘೊೋರ
ಧೊಮಕ ೋತುವು ಪ್ುಷ್ಾವನುು ದಾಟ್ಟ ನಿಂತಿದ . ಈ
ಮಹಾಗರಹವು ಎರಡೊ ಸ ೋನ ಗಳಿಗ ಘೊೋರ
ಅಮಂಗಳವನುುಂಟುಮಾಡುತತದ . ಅಂಗಾರಕ (ಮಂಗಳ) ನು
ಮಘ್ದಲ್ಲಿ ಮತುತ ಶ್ರವಣದಲ್ಲಿ ಬೃಹಸಪತಿ (ಗುರು) ಯು
ವಕರವಾಗಿದಾುರ . ಸೊಯವಪ್ುತರ (ಶ್ನಿ) ನು ಭಗಾ (ಉತತರಾ)
ನಕ್ಷತರವನುು ದಾಟ್ಟ ಪೋಡಿಸುತಿತದಾುನ . ಶ್ುಕರಗರಹವು
ಪ್ೊವವಭಾದರಪ್ದವನುು ಹಿಂದ ಹಾಕಿ ಉತತರ
ಭಾದರಪ್ದವನುು ನ ೊೋಡುತಿತದ . ಬ ಂಕಿ ಹ ೊಗ ಗಳಿಂದ
ಪ್ರಜವಲ್ಲಸುತಿತರುವ ಕಪ್ುಪ ಗರಹ (ರಾಹು)ವು ಜ ಾೋಷ್ಾಿ
ನಕ್ಷತರವನುು ದಾಟ್ಟ ನಿಂತಿದಾುನ . ಘೊೋರವಾಗಿ
ಪ್ರಜವಸಿಸುತಿತರುವ ಧೃವ ನಕ್ಷತರವು ಬಲಗಡ ಉರುಳುತಿತದ .
ಕೊರರ ಗರಹ (ರಾಹು)ವು ಚಿತಾರ ಮತುತ ಸಾವತಿ ನಕ್ಷತರಗಳ
633
ನಡುವ ನಿಂತಿದಾುನ . ಪಾವಕಪ್ರಭ ಲ ೊೋಹಿತಾಂಗ
(ಮಂಗಳ)ನು ವಕರ ವಕರವಾಗಿ ಮಾಡಿಕ ೊಂಡು ಬರಹಮರಾಶ್
(ಗುರು) ಯಂದಿಗ ಶ್ರವಣಾ ಲಕ್ಷತರದಲ್ಲಿ ವಾವಸಿಿತನಾಗಿದಾುನ .

ಫಲಮಾಲ್ಲನಿೋ ಪ್ೃಥಿವಯು ಸವವ ಸಸಾಗಳನುು ಹ ೊತಿತದಾುಳ .


ಗ ೊೋಧಿಯ ಸಸಾಗಳಿಗ ಐದು ತಲ ಗಳಿವ ಮತುತ ಭತತಕ ಕ ಹತುತ
ತಲ ಗಳಿವ . ಈ ಜಗತಿತನಲ್ಲಿಯೋ ಸವವಲ ೊೋಕಗಳಲ್ಲಿಯೊ
ಪ್ರಧಾನವ ನಿಸಿಕ ೊಂಡ ಗ ೊೋವುಗಳು ಕರುಗಳನುು ಹ ತತ ನಂತರ
ರಕತವನ ುೋ ಹಾಲನಾಗಿ ನಿೋಡುತಿತವ . ಧನುಸು್ಗಳಿಂದ
ಹ ೊಳ ಯುವ ಕಿರಣಗಳು ಹ ೊರಸೊಸುತಿತವ . ಖ್ಡಗಗಳು
ಚ ನಾುಗಿ ಹ ೊಳ ಯುತಿತವ . ಸಂಗಾರಮವು ಬಂದಾಗಿದ
ಎನುುವುದನುು ಶ್ಸರಗಳು ವಾಕತಪ್ಡಿಸುತಿತವ . ಶ್ಸರಗಳ, ನಿೋರಿನ,
ಕವಚಗಳ ಮತುತ ಧವಜಗಳ ಬಣಣವು ಅಗಿುವಣವದಂತ
ತ ೊೋರುತಿತದ . ಮಹಾ ಕ್ಷಯವಾಗುವುದಿದ . ಮೃಗಪ್ಕ್ಷ್ಗಳು
ಉರಿಯುತಿತರುವ ಮುಖ್ಗಳಿಂದ ಘೊೋರ ಕೊಗುಗಳನುು
ಕೊಗುತಾತ ಓಡಾಡುತಿತವ . ಮಹಾಭಯವನುು ಸೊಚಿಸುತಿತವ .
ಒಂದ ೋ ರ ಕ ಕಯುಳಳ, ಒಂದ ೋ ಕಣುಣಳಳ, ಒಂದ ೋ ಕಾಲ್ಲರುವ
ಘೊೋರ ಪ್ಕ್ಷ್ಯಂದು ರಾತಿರ ಆಕಾಶ್ದಲ್ಲಿ, ಕ ೋಳುವವರು
ರಕತಕಾರುವ ಹಾಗ , ರೌದರವಾಗಿ ಕೊಗಿ ಭಯಪ್ಡಿಸುತಿತದ .
ಕ ಂಪ್ು ಮತುತ ಬಿಳಿಯ ಶ್ಖ್ ಗಳ ಎರಡು ಗರಹಗಳು
ಪ್ರಜವಲ್ಲಸುತಾತ ನಿಂತಿವ . ಉದಾರ ಸಪ್ತಷ್ಠವಗಳ
634
ನಕ್ಷತರಮಂಡಲಗಳ ಪ್ರಭ ಯನುು ಮುಚಿಚವ . ಪ್ರಜವಲ್ಲಸುತಿತರುವ
ಎರಡು ಗರಹಗಳು ಬೃಹಸಪತಿ-ಶ್ನ ೈಶ್ಚರರು ವಿಶಾಖ್ಾ ನಕ್ಷತರದ
ಸಮಿೋಪ್ದಲ್ಲಿ ಒಂದು ವಷ್ವ ನ ಲ ಸಿದಾುರ . ಕೃತಿತಕಾ ನಕ್ಷತರದ
ಪ್ರರ್ಮದಲ್ಲಿ ತಿೋವರ ಗರಹವು ಪ್ರಜವಲ್ಲಸುತಾತ,
ಧೊಮಕ ೋತುವಿನಂತ ಹ ೊಳ ಯುತಾತ ಅದರ ಮುಖ್ವನುು
ಮುಚುಚತಿತದ . ಪ್ೊವವದಲ್ಲಿರುವ ಎಲಿ ಮೊರು ನಕ್ಷತರಗಳ
ಮೋಲ ಬುಧನು ಅಭೋಕ್ಷ್ಣ ದೃಷ್ಠಿಯನುು ಬಿೋರಿ ಮಹಾ
ಭಯವನುು ಹುಟ್ಟಿಸುತಿತದಾುನ . ಹಿಂದ ಹದಿನಾಲಕನ ಯ,
ಹದಿನ ೈದನ ಯ ಅರ್ವಾ ಹದಿನಾರನ ಯ ದಿನ
ಅಮವಾಸ ಾಯಾಗುತಿತತುತ. ಈಗಿನ ಹಾಗ ತರಯೋದಶ್ಯಂದು
ಅಮವಾಸ ಾಯಾದದುನುು ನಾನು ಅರಿಯ! ಒಂದ ೋ ತಿಂಗಳಿನಲ್ಲಿ
ಚಂದರ ಮತುತ ಸೊಯವಗರಹಣಗಳ ರಡೊ ತರಯೋದಶ್ಯಂದು
ನಡ ದಿದ . ಅಕಾಲದಲಾಿದ ಈ ಗರಹಣಗಳು ಪ್ರಜ ಗಳ
ನಾಶ್ವನುು ಸೊಚಿಸುತತವ . ದಿಕುಕಗಳಲ ಿಲಾಿ ಧೊಳುತುಂಬಿ
ಎಲಿಕಡ ಗಳಿಂದಲೊ ಆನ ಕಲ್ಲಿನ ಮಳ ಯಾಗುತಿತದ .
ಉತಾಪತವನುು ಸೊಚಿಸುವ ಮೋಘ್ಗಳು ರಾತಿರಯಲ್ಲಿ ರೌದರ
ರಕತದ ಮಳ ಯನುು ಸುರಿಸುತಿತವ . ಕೃಷ್ಣಪ್ಕ್ಷದ
ಚತುದವಶ್ಯಂದು ಪ್ುನಃ ತಿೋವರ ಮಾಂಸದ ಮಳ ಯು
ಆಯಿತು. ಅಧವರಾತಿರಯಲ್ಲಿ ಮಹಾಘೊೋರ ರಾಕ್ಷಸರು
ಅತೃಪ್ತರಾಗಿದುರು. ನದಿಗಳು ವಿರುದಧ ದಿಕುಕಗಳಲ್ಲಿ

635
ಹರಿಯುತತವ . ನದಿಗಳ ನಿೋರು ರಕತವಾಗಿವ . ನ ೊರ ತುಂಬಿ
ಬಾವಿಗಳು ಹ ೊೋರಿಗಳಂತ ಭುಸುಗುಟುಿತಿತವ . ಒಣಗಿದ
ವಜರದಂತ ಉಲ ಕಗಳು ಭುಸುಗುಟುಿತಾತ ಕ ಳಗ ಬಿೋಳುತಿತವ .
ಇಂದಿನ ಈ ರಾತಿರಯು ಕಳ ದು ಉದಯದಲ್ಲಿ ಭಾನು
ಮೋಲ ದಾುಗ ನಾಲೊಕ ಕಡ ಗಳಲ್ಲಿ ಎಲಿದಿಕುಕಗಳಲ್ಲಿ
ಉರಿಯುತಿತರುವ ಮಹಾ ಉಲ ಕಯು ಕಾಣಿಸಿಕ ೊಳುಳತತದ .
ಆದಿತಾವು ಮೋಲ ದಾುಗ ಭೊಮಿಯು ಸಹಸಾರರು
ಭೊಮಿಪಾಲರ ರಕತವನುು ಕುಡಿಯುತತದ ಎಂದು
ಮಹಷ್ಠವಗಳು ಹ ೋಳುತಾತರ .

ಕ ೈಲಾಸ-ಮಂದರಗಳ ರಡರಲ್ಲಿ ಮತುತ ಹಾಗ ಯೋ ಹಿಮವತ್


ಗಿರಿಯಲ್ಲಿ ಸಹಸಾರರು ಶ್ಖ್ರಗಳು ಮಹಾಶ್ಬಧದ ೊಂದಿಗ
ಬಿೋಳುತಿತವ . ಭೊಮಿಯ ಮಹಾ ಕಂಪ್ನದಿಂದ ನಾಲುಕ
ಸಾಗರಗಳು ಪ್ುನಃ ಪ್ುನಃ ಕ್ ೊೋಭಗ ೊಂಡು ದಡಗಳನುು
ನುಂಗುವವೊೋ ಎನುುವಹಾಗ ಮೋಲ ಏರುತಿತವ . ಉಗರ
ಗಾಳಿಗಳು ವೃಕ್ಷಗಳನುು ಕಿತುತ ಬಿೋಳಿಸುತಿತವ . ಗಾರಮ ಮತುತ
ನಗರಗಳಲ್ಲಿ ಚ ೈತಾ ವೃಕ್ಷಗಳು ಬಿೋಳುತಿತವ . ದಿವಜರು
ಆಹುತಿಯನುು ಹಾಕಿದಾಗ ಅಗಿುಯು ಹಳದಿ, ಕ ಂಪ್ು ಮತುತ
ನಿೋಲ್ಲ ಬಣಣಗಳನುು ತಾಳುತಿತದ . ಅದರ ಜಾವಲ ಯು ಎಡಕ ಕ
ಬಾಗಿ ಧೊಮಯುಕತ ದುಗವಂಧವನುು ನಿೋಡುತಿತದ , ಪ್ಟಪ್ಟ
ಶ್ಬಧಮಾಡುತಿತದ . ಸಪಷ್ವ, ಗಂಧ, ರಸಗಳು ವಿಪ್ರಿೋತವಾಗಿವ .
636
ರಾಜರ ಧವಜಗಳು ಮತ ತ ಮತ ತ ಕಂಪಸುತಾತ
ಹ ೊಗ ಯಾಡುತಿತವ , ಕಿಡಿಗಳ ಮಳ ಯನುು ಸುರಿಸುತಿತವ .
ಭ ೋರಿಗಳು ಬೊದಿಯನುು ಚ ಲುಿತಿವ
ತ . ಪಾರಸಾದ ಶ್ಖ್ರಗಳ
ತುದಿಯಲ್ಲಿ ಮತುತ ಪ್ುರದಾವರಗಳಲ್ಲಿ ಹದುುಗಳು
ಎಡಗಡ ಯಿಂದ ಮಂಡಲಾಕಾರದಲ್ಲಿ ಕುಳಿತು ಉಗರವಾಗಿ
ಪ್ರಿತಪಸುತಿತವ . ಪ್ೃಥಿವಿೋಕ್ಷ್ತರ ಸಾವನುು ಸೊಚಿಸುತಾತ
ಧವಜಾಗರದಲ್ಲಿ ನಿಂತು ಎಲಿ ಪ್ಕ್ಷ್ಗಳೂ ಪ್ಕಾವ ಪ್ಕಾವ ಎಂದು
ಜ ೊೋರಾಗಿ ಕೊಗುತಿತವ . ಯಾವುದ ೊೋ
ಯೋಚನ ಯಲ್ಲಿದುುಕ ೊಂಡು ನಡುಗುತಿತರುವ ಆನ ಗಳು ಮಲ
ಮೊತರಗಳನುು ಮಾಡುತಾತ ಅಲಿಲ್ಲಿ ಹ ೊೋಗುತಿತವ . ಸಹಸಾರರು
ಆನ ಕುದುರ ಗಳು ದಿೋನರಾಗಿ ರ ೊೋದಿಸುತಿತವ . ಇದನುು ಕ ೋಳಿ
ನಿೋನು ಕಾಲಕ ಕ ತಕುಕದಾಗಿದುದನುು – ಈ ಲ ೊೋಕವು
ಪ್ರಜ ಗಳಿಲಿದಂತ ತಡ ಗಟಿಲು ಏನು ಬ ೋಕ ೊೋ ಅದನುು
ಏಪ್ವಡಿಸು.”

ತಂದ ಯ ಮಾತನುು ಕ ೋಳಿ ಧೃತರಾಷ್ರನು ಈ ಮಾತನಾುಡಿದನು:

“ಮದಲ ೋ ವಿಧಿಯು ಇಷ್ಿಪ್ಟಿಂತ ನಡ ಯುತತದ


ಎನುುವುದರಲ್ಲಿ ಸಂಶ್ಯವಿಲಿ. ಕ್ಷತಿರಯರು ಕ್ಷತರಧಮವದಂತ
ಯುದಧದಲ್ಲಿ ವಧಿಸಲಪಟಿರ ಅವರು ಕ ೋವಲ ವಿೋರಲ ೊೋಕವನುು
ಪ್ಡ ದು ಸುಖ್ವನುು ಹ ೊಂದುತಾತರ . ಈ ಪ್ುರುಷ್ವಾಾಘ್ರರು

637
ಮಹಾಹವದಲ್ಲಿ ಪಾರಣಗಳನುು ತಾರ್ಜಸಿ ಈ ಲ ೊೋಕದಲ್ಲಿ
ಕಿೋತಿವಯನೊು ಪ್ರಲ ೊೋಕದಲ್ಲಿ ದಿೋಘ್ವಕಾಲದ ಮಹಾ
ಸುಖ್ವನೊು ಪ್ಡ ಯುತಾತರ .”

ಪ್ುತರ ಧೃತರಾಷ್ರನು ಹಿೋಗ ಹ ೋಳಲು ಆ ಕವಿೋಂದರ ಮುನಿಯು ಪ್ರಮ


ಧಾಾನನಿರತನಾದನು. ಆ ಕಾಲವಾದಿೋ ಮಹಾತಪ್ಸಿವಯು ಪ್ುನಃ ಈ
ಮಾತುಗಳನಾುಡಿದನು:

“ಪಾಥಿವವ ೋಂದರ! ಕಾಲವು ಜಗತತನುು ಸಂಕ್ಷ್ಪ್ತಗ ೊಳಿಸುತತದ


ಎನುುವುದು ನಿಸ್ಂಶ್ಯ. ಅದ ೋ ಪ್ುನಃ ಲ ೊೋಕಗಳನುು
ಸೃಷ್ಠಿಸುತತದ . ಇಲ್ಲಿ ಯಾವುದೊ ಶಾಶ್ವತವಲಿವ ಂದು ತಿಳಿ.
ಆದುದರಿಂದ ನಿನು ದಾಯಾದಿಗಳಿಗ , ಕುರುಗಳಿಗ ,
ಸಂಬಂಧಿಗಳಿಗ ಮತುತ ಸ ುೋಹಿತರಿಗ ಧಮವದ ದಾರಿಯನುು
ತ ೊೋರಿಸಿ ಇದನುು ತಡ ಯಲು ನಿೋನು ಸಮರ್ವನಿದಿುೋಯ.
ಜ್ಞಾತಿವಧ ಯು ಪಾಪ್ವ ಂದು ಹ ೋಳುತಾತರ . ನನಗ
ಅಪರಯವಾಗುವ ಹಾಗ ಮಾಡಬ ೋಡ. ಕಾಲನ ೋ ನಿನು ಈ
ಪ್ುತರರೊಪ್ದಲ್ಲಿ ಜನಿಸಿದಾುನ . ವ ೋದಗಳಲ್ಲಿ ವಧ ಯ
ಪ್ೊಜನ ಯಿಲಿ. ಇದು ಎಂದೊ ಹಿತವಾದುದಲಿ.
ಕುಲಧಮವವನುು ಕ ೊಲುಿವವನು ತನು ದ ೋಹವನ ುೋ
ಕ ೊಂದುಕ ೊಂಡಂತ . ಒಳ ಳಯ ದಾರಿಯಲ್ಲಿ ಹ ೊೋಗಲು
ಶ್ಕಾನಾದರೊ ಕಾಲವು ನಡ ಸಿದಂತ ನಡ ಯುತಿತರುವ . ಈ

638
ಕುಲದ ಮತುತ ಹಾಗ ಯೋ ಮಹಿೋಕ್ಷ್ತರ ವಿನಾಶ್ಕ ಕ ರಾಜಾದ
ರೊಪ್ದಲ್ಲಿ ಅನರ್ವವು ಆಗಮಿಸಿದ .
ಅಸುಖ್ವನುುಂಟುಮಾಡುವುದನುು ತಾರ್ಜಸಬ ೋಕು. ಪ್ರಜ್ಞ ಯನುು
ಕಳ ದುಕ ೊಳುಳತಿತರುವ . ನಿನು ಸುತರಿಗ ಪ್ರಮ ಧಮವವನುು
ತ ೊೋರಿಸಿಕ ೊಡು. ಯಾವುದರಿಂದ ಪಾಪ್ವನುು
ಪ್ಡ ಯುವ ಯೋ ಆ ರಾಜಾದಿಂದ ನಿನಗ ೋನು? ಧಮವ ಮತುತ
ಕಿೋತಿವಗಳನುು ಪಾಲ್ಲಸಿ ಯಶ್ಸು್ ಸವಗವಗಳನುು
ಪ್ಡ ಯುತಿತೋಯ. ಪಾಂಡವರಿಗ ರಾಜಾವು ದ ೊರ ಯಲ್ಲ.
ಕೌರವರು ಶಾಂತಿಯಲ್ಲಿ ನಡ ದುಕ ೊಳಳಲ್ಲ.”

ವಿಪ ರೋಂದರನು ಹಿೋಗ ಹ ೋಳುತಿತರಲು ಅಂಬಿಕಾಸುತ ವಾಕಾಜ್ಞ


ಧೃತರಾಷ್ರನು ಮಧಾದಲ್ಲಿಯೋ ಬಾಯಿಹಾಕಿ ದುಃಖ್ದಿಂದ ವಾಕಪತಿಗ
ಪ್ುನಃ ಹ ೋಳಿದನು:

“ಭಾವಾಭಾವಗಳ ರಡೊ ನಿನಗ ಷ್ುಿ ತಿಳಿದಿದ ಯೋ ಅಷ್ುಿ


ನನಗೊ ಯಥಾವತಾತಗಿ ತಿಳಿದಿದ . ಅಪಾಪ! ಲ ೊೋಕದಲ್ಲಿ
ಸಾವರ್ವವು ಸಮೋಹನಗ ೊಳಿಸುತತದ . ನಾನೊ ಕೊಡ
ಲ ೊೋಕಾತಮಕನಂತ ಎಂದು ತಿಳಿ. ನಿನು ಅತುಲಪ್ರಭಾವವನುು
ಪ್ರಸಾದಿಸು. ನಿೋನ ೋ ನನಗ ಗತಿಯನುು ತ ೊೋರಿಸುವ ಧಿೋರ.
ಮಹಷ್ ೋವ! ಅವರು ನನು ವಶ್ದಲ್ಲಿಯೊ ಇಲಿ. ಕ ಟಿದುನುು
ಮಾಡಲು ನನಗ ಮನಸಿ್ಲಿ. ನಿೋನ ೋ ಧಮವ, ಪ್ವಿತರ, ಕಿೋತಿವ

639
ಮತುತ ಧೃತಿ-ಸೃತಿ. ನಿೋನು ಕುರುಗಳ ಮತುತ ಪಾಂಡವರ
ಪತಾಮಹನೊ ಕೊಡ.”

ವಿಜಯಿಗಳಾಗುವವರ ಲಕ್ಷಣ
ವಾಾಸನು ಹ ೋಳಿದನು:
“ನೃಪ್ತ ೋ! ನಿನು ಮನಸಿ್ನಲ್ಲಿ ಏನು ನಡ ಯುತಿತದ ಯೋ
ಅದನುು ಇಷ್ಿವಿದುಷ್ುಿ ಹ ೋಳು. ನಿನು ಸಂಶ್ಯವನುು
ಹ ೊೋಗಲಾಡಿಸುತ ೋತ ನ .”

ಧೃತರಾಷ್ರನು ಹ ೋಳಿದನು:

“ಭಗವನ್! ಸಂಗಾರಮದಲ್ಲಿ ವಿಜಯಿಗಳಾಗುವವರಲ್ಲಿರುವ


ಲಕ್ಷಣಗಳ ಲಿವನೊು ತತವತಃ ತಿಳಿಯ ಬಯಸುತ ೋತ ನ .”

ವಾಾಸನು ಹ ೋಳಿದನು:

“ಅವರ ಅಗಿುಯು ಪ್ರಸನು ಪ್ರಭ ಯನುು ಹ ೊಂದಿರುವನು.


ಜಾವಲ ಗಳು ಊಧವವಮುಖ್ವಾಗಿರುತತವ . ಜಾವಲ ಗಳು
ಬಲಬದಿಗ ವಾಲ್ಲರುತತವ . ಧೊಮವಿರುವುದಿಲಿ. ಅದರಲ್ಲಿ
ಹಾಕಿದ ಆಹುತಿಗಳು ಪ್ುಣಾ ಗಂಧವನುು ಸೊಸುತತವ .
ಇವುಗಳು ಮುಂದಾಗುವ ಜಯವನುು ಸೊಚಿಸುತತವ ಎಂದು
ಹ ೋಳುತಾತರ . ಅಲ್ಲಿ ಶ್ಂಖ್ ಮೃದಂಗಗಳು ಗಂಭೋರ
ಘೊೋಷ್ಗಳನೊು ಮಹಾಸವನಗಳನುು ನುಡಿಸುತತವ . ಸೊಯವ-

640
ಚಂದರರು ಅತಿೋ ಶ್ುದಧ ಬ ಳಕನುು ನಿೋಡುತತವ . ಇವುಗಳು
ಮುಂದಾಗುವ ಜಯವನುು ಸೊಚಿಸುತತವ ಎಂದು ಹ ೋಳುತಾತರ .
ಹ ೊರಟ್ಟರುವಾಗ ಎದುರಿನಿಂದ ಕಾಗ ಗಳ ವಿಕಾರವಲಿದ
ಧವನಿಯು ಕ ೋಳಿಸಿದರ ಅದು ಕಾಯವಸಿದಿಧಯನುು ಸೊಚಿಸುತತದ .
ಅವು ಹಿಂದಿನಿಂದ ಧವನಿಮಾಡಿದರ “ಬ ೋಗ ಹ ೊೋಗು!
ಕ ಲಸವಾಗುತತದ !” ಎಂದೊ ಮುಂದ ಬಂದು ಕೊಗಿದರ
“ನಿೋನಿಂದು ಹ ೊರಟ ಕಾಯವವು ಆಗುವುದಿಲಿ!
ಹಿಂದಿರುಗುವುದು ಒಳ ಳಯದು!” ಎಂದೊ ಸೊಚಿಸುತತದ . ಎಲ್ಲಿ
ಪ್ಕ್ಷ್ಗಳು, ರಾಜಹಂಸಗಳು, ಗಿಳಿಗಳು, ಕೌರಂಚಗಳು, ಮತುತ
ಮರಕುಟುಗಗಳು ಕಲಾಾಣಧವನಿಯಲ್ಲಿ ಕೊಗುತತವ ಯೋ,
ಗುಂಪ್ುಗುಂಪಾಗಿ ಪ್ರದಕ್ಷ್ಣಾಕಾರದಲ್ಲಿ ಹಾರುತತವ ಯೋ ಅಲ್ಲಿ
ಜಯವು ನಿಶ್ಚತವ ಂದು ವಿಪ್ರರು ಹ ೋಳುತಾತರ . ಯಾರ
ಅಲಂಕಾರಗಳು, ಕವಚಗಳು ಮತುತ ಗುರಾಣಿಗಳು, ಸ ೈನಿಕರ
ಮುಖ್ಗಳು ಪ್ರಶಾಂತವಾಗಿ ಬಂಗಾರದ ಬಣಣದಲ್ಲಿ ಹ ೊಳ ದು
ಕಣುಣಕುಕಿಕ ಅವುಗಳನುು ನ ೊೋಡಲೊ ಕಷ್ಿವಾಗಿರುತತದ ಯೋ
ಅವರ ಸ ೋನ ಯು ಶ್ತುರಗಳನುು ಜಯಿಸುತತದ . ಎಲ್ಲಿ ಯೋಧರ
ಸಂತ ೊೋಷ್ದ ಕೊಗು, ಸತವ ಮತುತ ಮಾಲ ಗಳು
ಮಾಸುವುದಿಲಿವೊೋ ಅವರು ರಣದಲ್ಲಿ ರಿಪ್ುಗಳನುು
ಗ ಲುಿತಾತರ . ಯುದಧರಂಗವನುು ಪ್ರವ ೋಶ್ಸುವವನಿಗ ಇಷ್ಿವಾದ
ಗಾಳಿಬಿೋಸಿದರ , ಯುದಧಕ ಕ ಹ ೊರಡುವವನಿಗ ಹಣವನಿುತತರ ,

641
ಮದಲ ೋ ಯುದಧವನುು ಪ್ರತಿಷ್ ೋದಿಸಿದರ ಅಂರ್ವರು
ಯುದಧದ ಪ್ರಯೋಜನವನುು ಮದಲ ೋ ಕಂಡುಕ ೊಳುಳತಾತರ .
ಶ್ಬಧ, ರೊಪ್, ರಸ, ಸಪಶ್ವ ಮತುತ ಗಂಧಗಳು ಎಲ್ಲಿ
ಬದಲಾಗದ ೋ ಶ್ುಭವಾಗಿರುವವೊೋ, ಎಲ್ಲಿ ಯೋಧರು ಸದಾ
ಹೃಷ್ಿರಾಗಿರುವರ ೊೋ ಅವರ ಜಯವು ನಿಶ್ಚಯಿಸಿದುು. ಗಾಳಿ,
ಮೋಡ, ಪ್ಕ್ಷ್ಗಳು ಅವರ ಹಿಂದಿನಿಂದ ಬರುತತವ .
ಮೋಡದಲ್ಲಿ ಕಾಮನ ಬಿಲುಿಗಳು ಅವರನುು ಅನುಸರಿಸುತತವ .
ಇವು ಜಯಹ ೊಂದುವವರ ಲಕ್ಷಣಗಳು.

ಆದರ ಬ ೋಗನ ಸಾಯುವವರಲ್ಲಿ ಈ ಚಿಹ ುಗಳು


ವಿರುದಧವಾಗಿರುತತವ . ಸ ೋನ ಯು ಸಣಣದಾಗಿರಲ್ಲ ಅರ್ವಾ
ದ ೊಡಡದಾಗಿರಲ್ಲ, ಯೋಧಗಣಗಳ ಹಷ್ವವೊಂದ ೋ ಜಯದ
ಲಕ್ಷಣವ ನಿಸಿಕ ೊಳುಳತತದ . ಓವವನ ೋ ಸ ೈನಿಕನು ಭಯಪ್ಟುಿ
ಓಡಿಹ ೊೋಗುವಾಗ ಅತಿ ದ ೊಡಡ ಸ ೋನ ಯನೊು ಒಡ ಯಬಲಿ.
ಭಯಗ ೊಂಡ ಅವನು ಶ್ ರಯೋಧರನೊು ಕೊಡ
ಹ ದರಿಸಬಲಿನು. ಒಡ ದು ಚದುರಿಹ ೊೋದ ಮಹಾ
ಸ ೋನ ಯನುು, ಓಡಿ ಹ ೊೋದ ಮೃಗಗಣಗಳಂತ ಅರ್ವಾ
ಮಹಾವ ೋಗದಿಂದ ಹರಿಯುವ ನಿೋರಿನಂತ , ಪ್ುನಃ
ಒಟುಿಗೊಡಿಸುವುದು ಬಹಳ ಕಷ್ಿ. ಎಲಿಕಡ ಯಿಂದಲೊ ಬಿದು
ಮಹಾಸ ೋನ ಯನುು ಸಮಾಧಾನಪ್ಡಿಸುವುದು ಸಾಧಾವಿಲಿ.
ಭಯಪ್ಟುಿಕ ೊಂಡವರು ಶ್ ರ ಯೋಧರನುು ಕೊಡ
642
ಹ ದರಿಸುತಾತರ . ಭೋತರಾದವರನುು, ಭಗುರಾದವರನುು ನ ೊೋಡಿ
ಭಯವು ಇನೊು ಹ ಚಾಚಗುತತದ . ಶ್ತುರಗಳಿಂದ ಒಡ ಯಲಪಟುಿ
ದಿಕುಕಗಳಿಗ ಚದುರಿಹ ೊೋದ ಮಹಾಸ ೋನ ಯನುು
ಮಹಾಸ ೋನ ಯ ಚತುರಂಗ ಬಲಗಳ ಮಹಿೋಪ್ತಿಯು
ಶ್ ರನಾಗಿದುರೊ ಪ್ುನಃ ಸಾಿಪಸಲು ಶ್ಕಾವಿರುವುದಿಲಿ.
ಮದಲ ೋ ಸತತ ಪ್ರಯತುಮಾಡಿ, ಪ್ರಸಪರರ ಒಪ್ಪಂದ
ಮಾಡಿಕ ೊಂಡು ಗಳಿಸಿದ ವಿಜಯವನುು ಶ ರೋಷ್ಿವಾದದ ಂದೊ,
ಮತುತ ಶ್ತುರಗಳಲ್ಲಿ ಭ ೋದದ ಉಪಾಯದಿಂದ ಗಳಿಸಿದ
ವಿಜಯವು ಮಧಾಮವಾದುದ ಂದೊ ಹ ೋಳುತಾತರ . ಯುದಧದಲ್ಲಿ
ಕ ೊಂದು ಗಳಿಸಿದ ವಿಜಯವನುು, ಹ ೊಡಿದುರಿಳಿಸಿದ
ಮಹಾದ ೊೋಷ್ವಿರುವುದರಿಂದ ವಾಂಗಾವಾದುದ ಂದು
ಹ ೋಳುತಾತರ . ಪ್ರಸಪರರನುು ಚ ನಾುಗಿ ತಿಳಿದುಕ ೊಂಡಿರುವ,
ಪ್ರಸಪರರ ೊಂದಿಗ ಸಂತ ೊೋಷ್ದಿಂದಿರುವ,
ಅವಧೊತರಾಗಿರುವ, ಸುನಿಶ್ಚತರಾಗಿರುವ ಐವತುತ
ಶ್ ರರಾದರೊ ಮಹಾ ಸ ೋನ ಯನುು ಮಥಿಸಬಲಿರು. ಐವರು
ಅರ್ವಾ ಆರು ಅರ್ವಾ ಏಳು ಮಂದಿಯಾದರೊ
ವಿಜಯವನುು ಹಿಂದಿರುಗಿಸಬಲಿರು. ವ ೈನತ ೋಯ ಗರುಡನು
ಪ್ಕ್ಷ್ಗಳ ಮಹಾಗುಂಪ ೋ ಬಂದರೊ ಇನ ೊುಬಬರ ಸಹಾಯವನುು
ಕ ೋಳುವುದಿಲಿ. ಸ ೋನ ಯು ದ ೊಡಡದಾಗಿದ ಯಂದು
ಜಯವಾಗುವುದಿಲಿ. ದ ೈವದ ಮೋಲ ಅವಲಂಬಿಸಿರುವ

643
ಜಯವು ನಿಶ್ಚಯವಾದುದಲಿ. ಸಂಗಾರಮದಲ್ಲಿ
ಜಯವಾದವರಿಗೊ ಅತಾಂತ ಕ್ಷಯವಾಗುತತದ .”

ಹಿೋಗ ಧಿೋಮತ ಧೃತರಾಷ್ರನಿಗ ಹ ೋಳಿ ವಾಾಸನು ಹ ೊೋದನು.


ವಾಾಸನಾಡಿದುದನುು ಕ ೋಳಿ ಧೃತರಾಷ್ರನಾದರ ೊೋ ಯೋಚನ ಯಲ್ಲಿ
ಬಿದುನು. ಒಂದು ಕ್ಷಣ ಆಲ ೊೋಚಿಸಿ, ಮತ ತ ಮತ ತ ನಿಟ್ಟಿಸಿರು ಬಿಡುತಾತ
ಸಂಜಯನನುು ಕ ೋಳಿದನು:

“ಸಂಜಯ! ಯುದಧದಲ್ಲಿ ಸಂತ ೊೋಷ್ಪ್ಡುವ ಈ ಶ್ ರ


ಮಹಿೋಪಾಲರು ಅನ ೊಾೋನಾರನುು ಶ್ಸರಗಳಿಂದ
ಹ ೊಡ ಯುವವರಿದಾುರ . ಭೊಮಿಗಾಗಿ ಈ ಪಾಥಿವವರು ತಮಮ
ರ್ಜೋವವನುು ತ ೊರ ದವರಾಗಿ ಪ್ರಸಪರರನುು ಕ ೊಂದು
ಯಮಕ್ಷಯವನುು ವೃದಿಧಸದ ೋ ಶಾಂತರಾಗುವವರಲಿ.
ಭೊಮಿಯ ಐಶ್ವಯವವನುು ಇಚಿಛಸುವ ಅವರು ಪ್ರಸಪರರನುು
ಸಹಿಸುತಿತಲಿ. ಹಾಗಿದುರ ಭೊಮಿಗ ಬಹಳ
ಗುಣಗಳಿರಬಹುದ ಂದು ನನಗನಿುಸುತತದ . ಅವುಗಳನುು ನನಗ
ಹ ೋಳು! ಬಹಳಷ್ುಿ ಸಹಸರ, ಲಕ್ಷ, ಕ ೊೋಟ್ಟ, ಅಬುವದ
ಸಂಖ್ ಾಗಳಲ್ಲಿ ಲ ೊೋಕವಿೋರರು ಕುರಜಾಂಗಲದಲ್ಲಿ ಬಂದು
ಸ ೋರಿದಾುರ . ಹಿೋಗ ಬಂದಿರುವವರ ದ ೋಶ್ ನಗರಗಳ ಲಕ್ಷಣಗಳ
ಕುರಿತು ಸರಿಯಾಗಿ ಕ ೋಳಲು ಬಯಸುತ ೋತ ನ . ಆ ಅಮಿತ ತ ೋಜಸಿವ
ವಿಪ್ರಷ್ಠವ ವಾಾಸದ ಕರುಣ ಯಿಂದ ನಿೋನು ದಿವಾ ಬುದಿಧಯ

644
ದಿೋಪ್ದ ಬ ಳಕಿನಿಂದ ಜ್ಞಾನದ ದೃಷ್ಠಿಯನುು
ಪ್ಡ ದುಕ ೊಂಡಿರುವ .”

ಆಗ ಸಂಜಯನು ಧೃತರಾಷ್ರನಿಗ ಭೊಮಿಯ ಗುಣಗಳ ಕುರಿತೊ


ಭಾರತವಷ್ವದ ನದಿೋ-ದ ೋಶ್ಗಳ ಕುರಿತೊ, ವಾಾಸನು ತನಗ ಕರುಣಿಸಿದ
ದಿವಾದೃಷ್ಠಿಯಿಂದ ನ ೊೋಡಿ, ವಣಿವಸಿದನು.

ಸ ೈನಾಶ್ಕ್ಷಣ
ಸ ೊೋಮಕರ ೊಂದಿಗ ಕುರುಕ್ ೋತರಕ ಕ ಬಂದಿಳಿದ ಮಹಾಬಲ್ಲ ಪಾಂಡವರು
ಗ ಲುಿವ ಆಸ ಯನಿುಟುಿಕ ೊಂಡು ಕೌರವರನುು ಎದುರಿಸಿದರು.
ವ ೋದಾಧಾಯನ ಸಂಪ್ನುರಾದ ಅವರ ಲಿರೊ ಯುದಧವನುು
ಆನಂದಿಸುವವರಾಗಿದುರು. ಯುದಧದಲ್ಲಿ ಜಯವನುು ಆಶ್ಸುತಾತ
ರಣದಲ್ಲಿ ವಧ ಯನುು ಎದುರಿಸಿದರು. ಆ ದುಧವಷ್ವರು
ಧಾತವರಾಷ್ರನ ವಾಹಿನಿಯನುು ಎದುರಿಸಿ ಪ್ೊವಾವಭಮುಖ್ರಾಗಿ
ಪ್ಶ್ಚಮಭಾಗದಲ್ಲಿ ಸ ೈನಿಕರ ೊಂದಿಗ ಬಿೋಡುಬಿಟಿರು. ಯುಧಿಷ್ಠಿರನು
ವಿಧಿವತಾತಗಿ ಸಮಂತಪ್ಂಚಕದ ಹ ೊರಗ ಸಹಸಾರರು ಶ್ಬಿರಗಳನುು
ಮಾಡಿಸಿದನು. ಕ ೋವಲ ಬಾಲಕ ವೃದಧರು ಉಳಿದಿದು ಇಡಿೋ ಭೊಮಿಯು
ಕುದುರ -ಪ್ುರುಷ್-ರರ್-ಕುಂಜರಗಳಿಲಿದ ೋ ಶ್ ನಾವಾಗಿ ತ ೊೋರಿತು.
ಸೊಯವನು ಸುಡುವ ಜಂಬೊದಿವೋಪ್ದ ಎಲಿ ಕಡ ಗಳಿಂದ ಸ ೋನ ಗಳನುು
ಒಟುಿಗೊಡಿಸಲಾಗಿತುತ. ದ ೋಶ್, ನದಿ, ಶ ೈಲ, ವನಗಳನುು ದಾಟ್ಟ ಬಂದ
ಸವವವಣವದವರೊ ಬಹುಯೋಜನ ಮಂಡಲಗಳಲ್ಲಿ ಒಟ್ಾಿಗಿದುರು.

645
ರಾಜ ಯುದಿಷ್ಠಿರನು ಅವರ ವಾಹನಗಳ ೂಂದಿಗ ಎಲಿರಿಗೊ ಅನುತತಮ
ಭಕ್ಷಭ ೊೋಜಾಗಳನುು ನಿಯೋರ್ಜಸಿದನು. ಅವರಿಗ ವಿವಿಧ ಸಂಜ್ಞ ಗಳನುು
ಕ ೊಟಿನು. ಇವುಗಳನುು ಹ ೋಳುವುದರಿಂದ ಅವರು ಪಾಂಡವರ
ಕಡ ಯವರ ಂದು ಹ ೋಳಬಹುದಾಗಿತುತ. ಹಾಗ ಯೋ ಆ ಕೌರವಾನು
ಯುದಧಕಾಲದಲ್ಲಿ ಗುರುತಿಸಲ್ಲಕಾಕಗಿ ಎಲಿರಿಗೊ ಸಂಜ್ಞ ಗಳನೊು
ಆಭರಣಗಳನೊು ಆಯೋರ್ಜಸಿದನು.

ಪಾರ್ವರ ಧವಜಾಗರವನುು ನ ೊೋಡಿದ ಮಹಾಮನಸಿವ ಧಾತವರಾಷ್ರನು


ನ ತಿತಯ ಮೋಲ ಹಿಡಿದಿದು ಬಿಳಿಯ ಕ ೊಡ ಯ ನ ರಳಿನಲ್ಲಿ, ಸಹಸಾರರು
ಆನ ಗಳ ಮಧ ಾ, ತಮಮಂದಿರಿಂದ ಪ್ರಿವಾರಿತನಾಗಿ ಸವವ
ಮಹಿೋಪಾಲರ ೊಂದಿಗ ಪಾಂಡವರ ವಿರುದಧ ವೂಾಹವನುು ರಚಿಸಿದನು.
ದುಯೋವಧನನನುು ನ ೊೋಡಿ ಸಂತ ೊೋಷ್ದಿಂದ ಸವವ
ಪಾಂಡವಸ ೈನಿಕರೊ ಸಹಸಾರರು ಮಹಾಶ್ಂಖ್ಗಳನುು ಊದಿದರು
ಮತುತ ಭ ೋರಿಗಳನುು ಬಾರಿಸಿದರು. ಪ್ರಹೃಷ್ಿರಾಗಿದು ತಮಮ ಸ ೋನ ಯನುು
ನ ೊೋಡಿ ಪಾಂಡವರೊ ವಾಸುದ ೋವನೊ ಹೃಷ್ಿಮನಸಕರಾದರು.
ಯೋಧರನುು ಹಷ್ವಗ ೊಳಿಸುತಾತ ವಾಸುದ ೋವ-ಧನಂಜಯರಿಬಬರು
ಪ್ುರುಷ್ವಾಾಘ್ರರೊ ರರ್ದಲ್ಲಿ ನಿಂತು ದಿವಾ ಶ್ಂಖ್ಗಳನುು ಊದಿದರು.
ಪಾಂಚಜನಾ ಮತುತ ದ ೋವದತತ ಇವ ರಡರ ನಿಘೊೋವಷ್ವನುು ಕ ೋಳಿ
ಪಾರಣಿಗಳ ೂಂದಿಗ ಯೋಧರೊ ಮಲಮೊತರಗಳನುು ವಿಸರ್ಜವಸಿದರು.
ಗರ್ಜವಸುವ ಸಿಂಹದ ಕೊಗನುು ಕ ೋಳಿ ಇತರ ಮೃಗಗಳು
ಭಯಪ್ಡುವಂತ ಧಾತವರಾಷ್ರನ ಸ ೋನ ಯು ಶ್ಂಖ್ನಾದವನುು ಕ ೋಳಿ
646
ತಲಿಣಿಸಿತು. ಮೋಲ ದು ಧೊಳಿನಿಂದ ಭೊಮಿಯಲ್ಲಿ ಏನೊ
ಕಾಣದಂತಾಯಿತು. ಆದಿತಾನು ಮುಳುಗಿದನ ೊೋ ಎನುುವಂತ
ಸ ೈನಾಗಳನುು ಧೊಳು ಆವರಿಸಿತು. ಅಲ್ಲಿ ಕಪ್ುಪ ಮೋಡಗಳು
ಸ ೋನ ಗಳನುು ಸುತುತವರ ದು ರಕತ-ಮಾಂಸಗಳಿಂದ ಕೊಡಿದ ಮಳ ಯನುು
ಸುರಿಸಿದ ಅದುಭತವು ನಡ ಯಿತು. ಆಗ ಕಲುಿ-ಮಣುಣಗಳಿಂದ ಕೊಡಿದ
ಜ ೊೋರಾದ ಭರುಗಾಳಿಯು ಕ ಳಗಿನಿಂದ ಬಿೋಸಿ ಆ ಧೊಳಿನಿಂದ
ಸ ೋನ ಗಳನುು ಬಡಿದು ಹ ೊಡ ಯಿತು. ಯುದಧಕ ಕ ಸಂತ ೊೋಷ್ದಿಂದ
ಕುರುಕ್ ೋತರದಲ್ಲಿ ನಿಂತಿರುವ ಆ ಎರಡೊ ಸ ೋನ ಗಳೂ
ಅಲ ೊಿೋಲಕಲ ೊಿೋಲಗ ೊಳುಳತಿತರುವ ಸಾಗರಗಳಂತ ತ ೊೋರಿದವು. ಅವರ
ಆ ಸ ೋನ ಗಳ ಸಮಾಗಮವು ಯುಗಾಂತದಲ್ಲಿ ಎರಡು ಸಾಗರಗಳು
ಸ ೋರುವಂತ ಅದುಭತವಾಗಿತುತ. ಕೌರವರು ಒಟುಿಸ ೋರಿಸಿದ
ಸ ೋನಾಸಮೊಹಗಳಿಂದ ಬಾಲಕ ವೃದಧರನುು ಬಿಟುಿ ಭೊಮಿಯಲಾಿ
ಬರಿದಾಗಿತುತ. ಆಗ ಕುರು-ಪಾಂಡವ-ಸ ೊೋಮಕರು ಒಪ್ಪಂದವನುು
ಮಾಡಿಕ ೊಂಡು ಯುದಧಗಳಲ್ಲಿ ನಿಯಮ-ಧಮವಗಳನುು ಸಾಿಪಸಿದರು.

“ಈ ಯುದಧವು ಮುಗಿದನಂತರ ನಾವು ಪ್ರಸಪರರ ೊಡನ


ಪರೋತಿಯಿಂದಲ ೋ ಇರಬ ೋಕು. ಮದಲ್ಲನಂತ ಯೋ ಪ್ರಸಪರರಲ್ಲಿ
ನಡ ದು ಕ ೊಳಳಬ ೋಕು. ವಾಕುಾದಧದಲ್ಲಿ ಪ್ರವೃತತರಾದವರನುು
ವಾಕುಾದಧದಿಂದಲ ೋ ಎದುರಿಸಬ ೋಕು. ಸ ೋನ ಯನುು ಬಿಟುಿ
ಹ ೊೋಗುವವರನುು ಎಂದೊ ಕ ೊಲಿಬಾರದು.
ರರ್ದಲ್ಲಿರುವವನ ೊಡನ ರರ್ದಲ್ಲಿರುವವನ ೋ, ಆನ ಯ
647
ಸವಾರನ ೊಡನ ಆನ ಯ ಸವಾರಿಯೋ, ಕುದುರ ಯ
ಸವಾರನ ೊಡನ ಕುದುರ ಯ ಸವಾರನ ೋ, ಮತುತ
ಪ್ದಾತಿಯಡನ ಪ್ದಾತಿಯೋ ಯುದಧಮಾಡಬ ೋಕು. ಯೋಗ,
ವಿೋಯವ, ಉತಾ್ಹ ಮತುತ ವಯಸಿ್ಗ ತಕಕಂತ ,
ಎಚಚರಿಕ ಯನಿುತುತ ಹ ೊಡ ಯಬ ೋಕು. ಸಿದಧನಾಗಿರದ ೋ
ಇರುವವನನುು ಅರ್ವಾ ಭಯಭೋತನಾದವನುು
ಹ ೊಡ ಯಬಾರದು. ಇನ ೊುಬಬರ ೊಡನ
ಹ ೊೋರಾಡುತಿತರುವವನನುು, ಬುದಿಧ ಕಳ ದುಕ ೊಂಡಿರುವವನನುು,
ಹಿಂದ ಓಡಿಹ ೊೋಗುತಿತರುವನನುು, ಶ್ಸರವನುು
ಕಳ ದುಕ ೊಂಡವನನುು, ಕವಚವಿಲಿದವನನುು ಎಂದೊ
ಹ ೊಡ ಯಬಾರದು. ಸೊತರನುು, ಕಟ್ಟಿದ ಪಾರಣಿಗಳನುು,
ಶ್ಸರಗಳ ಸರಬರಾಜುಮಾಡುವವರನುು, ಭ ೋರಿ-ಶ್ಂಖ್ಗಳನುು
ನುಡಿಸುವವರನುು ಎಂದೊ ಹ ೊಡ ಯಬಾರದು.”

ಈ ರಿೋತಿ ಒಪ್ಪಂದವನುು ಮಾಡಿಕ ೊಂಡು ಕುರು-ಪಾಂಡವ-ಸ ೊೋಮಕರು


ಪ್ರಸಪರರನುು ವಿೋಕ್ಷ್ಸಿ ಪ್ರಮ ವಿಸಿಮತರಾದರು. ಅಲ್ಲಿ ತಂಗಿದ ಆ
ಮಹಾತಮ ಪ್ುರುಷ್ಷ್ವಭರು ಸ ೈನಿಕರ ೊಂದಿಗ ಹೃಷ್ಿರೊಪ್ರೊ
ಸುಮನಸಕರೊ ಆದರು.

ಸ ೋನ ಗಳನುು ವಿಧಾನತಃ ವೂಾಹಗಳಲ್ಲಿ ರಚಿಸುವಾಗ ದುಯೋಧನನು


ದುಃಶಾಸನನಿಗ ಹಿೋಗ ಹ ೋಳಿದನು:

648
“ದುಃಶಾಸನ! ಈ ರರ್ಗಳನುು ತಕ್ಷಣವ ೋ ಭೋಷ್ಮನ ರಕ್ಷಣ ಗ
ಬಳಸು. ಎಲಿ ಸ ೋನ ಗಳನೊು ಶ್ೋಘ್ರವಾಗಿ ಪ್ರಚ ೊೋದಿಸು. ಬಹಳ
ವಷ್ವಗಳಿಂದ ಬಯಸುತಿತರುವ, ಸ ೋನ ಗಳ ೂಂದಿಗ ಪಾಂಡವರ
ಮತುತ ಕೌರವರ ಸಮಾಗಮದ ಅವಕಾಶ್ವು ಈಗ
ಬಂದ ೊದಗಿದ . ಭೋಷ್ಮನ ರಕ್ಷಣ ಯನುು ಬ ೋರ ಯಾವ
ಕ ಲಸವೂ ಮುಖ್ಾವಾದುದಲಿವ ಂದು ತಿಳಿದಿದ ುೋನ . ಏಕ ಂದರ
ಉಳಿಸಿಕ ೊಂಡರ ಇವನು ಸ ೊೋಮಕ-ಸೃಂಜಯರ ೊಂದಿಗ
ಪಾರ್ವರನುು ಸಂಹರಿಸುತಾತನ . “ನಾನು ಶ್ಖ್ಂಡಿಯನುು
ಸಂಹರಿಸುವುದಿಲಿ. ಅವನು ಹಿಂದ ಸಿರೋಯಾಗಿದುನ ಂದು
ಹ ೋಳುತಾತರ . ಆದುದರಿಂದ ರಣದಲ್ಲಿ ನಾನು ಅವನನುು
ವರ್ಜವಸುತ ೋತ ನ ” ಎಂದು ಆ ವಿಶ್ುದಾಧತಮನು ಹ ೋಳಿದುನು.
ಆದುದರಿಂದ ವಿಶ ೋಷ್ವಾಗಿ ಭೋಷ್ಮನನುು ರಕ್ಷ್ಸಬ ೋಕ ಂದು ನನು
ವಿಚಾರ. ನನುವರ ಲಿರೊ ಶ್ಖ್ಂಡಿಯ ವಧ ಗ ನಿಲಿಲ್ಲ.
ಹಾಗ ಯೋ ಪ್ೊವವ, ಪ್ಶ್ಚಮ, ಉತತರ, ದಕ್ಷ್ಣಗಳಿಂದ ಬಂದ
ಸವವ ಶ್ಸಾರಸರಕುಶ್ಲರೊ ಪತಾಮಹನನುು ರಕ್ಷ್ಸಲ್ಲ. ಸಿಂಹವು
ಮಹಾಬಲಶಾಲ್ಲಯಾಗಿದುರೊ ರಕ್ಷಣ ಯಿಲಿದಿದುರ ತ ೊೋಳವು
ಕ ೊಂದುಹಾಕುತತದ . ನರಿಯಂತಿರುವ ಶ್ಖ್ಂಡಿಯಿಂದ
ಕ ೊಲಿಲಪಡದಂತ ಈ ಸಿಂಹವನುು ರಕ್ಷ್ಸ ೊೋಣ. ದುಃಶಾಸನ!
ಪಾರ್ವನಿಂದ ಸಂರಕ್ಷ್ಸಲಪಟಿ ಮತುತ ಭೋಷ್ಮನಿಂದ
ವಿವರ್ಜವತನಾದ ಶ್ಖ್ಂಡಿಯು ಗಾಂಗ ೋಯನನುು ಕ ೊಲಿದಹಾಗ

649
ಮಾಡು.”

ಆಗ ರಾತಿರಯು ಕಳ ಯಲು “ಹ ೊರಡಿ! ಹ ೊರಡಿ!” ಎಂಬ


ಭೊಮಿಪಾಲರ ಕೊಗಿನ ಮಹಾ ಶ್ಬಧವುಂಟ್ಾಯಿತು. ಎಲಿ
ಕಡ ಗಳಿಂದಲೊ ಶ್ಂಖ್-ದುಂದುಭಗಳ ನಿಘೊೋವಷ್, ಸಿಂಹನಾದ,
ಕುದುರ ಗಳ ಹಿೋಂಕಾರದ ಶ್ಬಧ, ರರ್ಚಕರಗಳ ಶ್ಬಧ, ಆನ ಗಳ ಘ್ನೋಳು,
ಯೋಧರ ಗಜವನ , ಚಪಾಳ , ತ ೊೋಳುಗಳನುು ಚಪ್ಪರಿಸುವ ಶ್ಬಧ ಹಿೋಗ
ತುಮುಲವುಂಟ್ಾಯಿತು. ಸೊಯವನು ಉದಯಿಸಿದಾಗ ಕುರುಪಾಂಡವ
ಸ ೋನ ಗಳ, ಧಾತ್ೋರಾಷ್ರರ ಮತುತ ಪಾಂಡವರ ಆ ಮಹಾಸ ೋನ ಯು
ಎಲಿವೂ ಏನೊ ಬಿಡದ ೋ ಕಂಡಿತು. ಅಲ್ಲಿ ಬಂಗಾರದಿಂದ
ಅಲಂಕರಿಸಿಸಲಪಟಿ ಆನ ಗಳು ಮತುತ ರರ್ಗಳು
ವಿದುಾತಿತನಿಂದ ೊಡಗೊಡಿದ ಮೋಡಗಳಂತ ಹ ೊಳ ದು ಕಾಣುತಿತದುವು.
ಬಹುಸಂಖ್ ಾಯಲ್ಲಿದು ಆ ರರ್ಗಳ ಸ ೋನ ಗಳು ನಗರಗಳಂತ
ತ ೊೋರುತಿತದುವು. ಅಲ್ಲಿ ಭೋಷ್ಮನು ಪ್ೊಣವಚಂದರನಂತ ಅತಿೋವವಾಗಿ
ಶ ೋಭಸುತಿತದುನು. ಯೋಧರೊ ಕೊಡ ಧನುಸು್, ಖ್ಡಗ, ಗದ , ಶ್ಕಿತ,
ತ ೊೋಮರ ಮದಲಾದ ಶ್ುಭರ ಪ್ರಹರಣಗಳನುು ಹಿಡಿದು ತಮಮ ತಮಮ
ಸ ೋನ ಗಳಲ್ಲಿ ನಿಂತಿದುರು. ಆನ ಗಳು, ರರ್ಗಳು, ಪ್ದಾತಿಗಳು ಮತುತ
ತುರಗಗಳು ನೊರಾರು ಸಹಸಾರರು ಸಂಖ್ ಾಗಳಲ್ಲಿ ರಚಿಸಲಪಟ್ಟಿದುರು.
ಕೌರವರಲ್ಲಿ ಮತ್ುು ಪಾಂಡವರಲ್ಲಿ ಸಹಸಾರರು ಹ ೊಳ ಯುತಿತರುವ
ಬಹುವಿಧದ ಆಕಾರಗಳ ಧವಜಗಳು ಹಾರಾಡುತಿತರುವುದು
ಕಂಡುಬಂದವು. ಕಾಂಚನದ, ಮಣಿಗಳಿಂದ ಅಲಂಕರಿಸಲಪಟಿ,
650
ಅಗಿುಯಂತ ಬ ಳಗುತಿತರುವ ಆ ಕವಚಧಾರಿ ರಾಜರ ಸಹಸಾರರು
ಧವಜಗಳು ಮಿಂಚುತಿತದುವು. ಮಹ ೋಂದರನ ಸದನಕ ಕ ಕಟ್ಟಿದ ಶ್ುಭರವಾದ
ಮಹ ೋಂದರ ಧವಜಗಳಂತ ಯುದಧಕಾಂಕ್ಷ್ಣರಾದ, ಸನುದಧರಾದ ಆ
ವಿೋರರು ಕಾಣುತಿತದುರು. ಚಮವದ ಕ ೈಬಂದಿಗಳನುು ಧರಿಸಿ
ಆಯುಧಗಳನುು ಮೋಲ ತಿತ ಹಿಡಿದು, ಮುಖ್ಗಳನುು
ಮೋಲ ಮಾಡಿಕ ೊಂಡು ಆ ಋಷ್ಭಾಕ್ಷ ಮನುಷ್ ಾೋಂದರರು ಸ ೋನ ಗಳ
ಮುಂದ ನಿಂತಿದುರು. ಸೌಬಲ ಶ್ಕುನಿ, ಶ್ಲಾ, ಸ ೈಂಧವ ಜಯದರರ್,
ಅವಂತಿಯ ವಿಂದ-ಅನುವಿಂದರು, ಕಾಂಬ ೊೋಜದ ಸುದಕ್ಷ್ಣ,
ಶ್ುರತಾಯುಧ, ಕಲ್ಲಂಗದ ರಾಜ ಜಯತ ್ೋನ, ಕೌಶ್ಲಾ, ಬೃಹದಬಲ,
ಕೃತವಮವ – ಈ ಹತುತ ಪ್ುರುಷ್ವಾಾಘ್ರರು ಶ್ ರರು, ಪ್ರಿಘ್ದಂತಹ
ಬಾಹುಗಳುಳಳವರು, ಭೊರಿದಕ್ಷ್ಣ ಗಳನಿುತುತ ಯಜ್ಞಗಳನುು ಮಾಡಿದವರು
ಅಕ್ೌಹಿಣಿಗಳ ನಾಯಕರು. ಇವರು ಇನೊು ಇತರ ಬಹಳಷ್ುಿ
ದುಯೋವಧನನ ವಶಾನುಗ ನಿೋತಿಮಂತ ಮತುತ ಮಹಾಬಲ ರಾಜರು
ಮತುತ ರಾಜಪ್ುತರರು ಎಲಿರೊ ಕೃಷ್ಾಣರ್ಜನಗಳನುು ಕಟ್ಟಿ, ಧವಜ,
ಮಾಲ ಗಳನುು ಕಟ್ಟಿಕ ೊಂಡು ತಮಮ ತಮಮ ಸ ೋನ ಗಳಲ್ಲಿ ಯುದಧ
ಸನುದಧರಾಗಿರುವುದು ಕಂಡಿತು. ಈ ಹತುತ ಸಮೃದಧ ವಾಹಿನಿಗಳಲ್ಲಿದು
ಅವರು ಸಂತ ೊೋಷ್ದಿಂದ ದುಯೋವಧನನಿಗಾಗಿ ಬರಹಮಲ ೊೋಕಕ ಕ
ಹ ೊೋಗಲು ದಿೋಕ್ಷ್ತರಾಗಿದುರು.

ಹನ ೊುಂದನ ಯದು ಎಲಿ ಸ ೋನ ಗಳ ಮುಂದ ಇದು, ಶಾಂತನವನು


ಅಗರಣಿಯಾಗಿದು ಧಾತವರಾಷ್ಠರೋ ಕೌರವರ ಮಹಾಸ ೋನ . ಬಿಳಿಯ
651
ಮುಂಡಾಸು, ಬಿಳಿಯ ಕುದುರ , ಬಿಳಿಯ ಕವಚಗಳಿಂದ ಆ ಅಚುಾತ
ಭೋಷ್ಮನು ಉದಯಿಸುತಿತರುವ ಚಂದರಮನಂತ ತ ೊೋರಿದನು.
ಬಂಗಾರದ ತಾಲಧವಜವಿರುವ ಬ ಳಿಳಯ ರರ್ದ ಮೋಲ ನಿಂತಿದು
ಭೋಷ್ಮನು ಕುರುಪಾಂಡವರಿಗ ಬಿಳಿಯ ಮೋಡಗಳ ಮಧ ಾ ಇರುವ
ಸೊಯವನಂತ ಕಂಡನು. ಸ ೋನ ಗಳ ಮುಂದ ಇರುವ ಭೋಷ್ಮನನುು
ನ ೊೋಡಿ ಮಹ ೋಷ್ಾವಸ ಧೃಷ್ಿದುಾಮುನ ನಾಯಕತವದಲ್ಲಿದು ಪಾಂಡವರು
ಮತುತ ಸೃಂಜಯರು ನಡುಗಿದರು. ಬಾಯಿಕಳ ದಿದು ಮಹಾಸಿಂಹವನುು
ನ ೊೋಡಿ ಕ್ಷುದರಮೃಗಗಳು ಹ ೋಗ ೊೋ ಹಾಗ ಧೃಷ್ಿದುಾಮುನ
ನಾಯಕತವದಲ್ಲಿದು ಎಲಿರೊ ಭೋತರಾಗಿ ಪ್ುನಃ ಪ್ುನಃ ನಡುಗಿದರು.
ಇವು ಶ್ರೋಜುಷ್ಿವಾಗಿದು ಕೌರವನ ಹನ ುರಡು ವಾಹಿನಿಗಳು.

ಹಾಗ ಯೋ ಮಹಾಪ್ುರುಷ್ರಿಂದ ಪಾಲ್ಲತವಾದ ಏಳು


ಅಕ್ ೊೋಹಿಣಿಗಳೂ ರಣರಂಗದಲ್ಲಿದುವು. ಪ್ರಸಪರರನುು ಎದುರಿಸಿ
ಸ ೋರಿದು ಆ ಎರಡೊ ಸ ೋನ ಗಳೂ ಮಹಾ ಉನಮತತ ಮಸಳ ಗಳಿಂದ
ಕೊಡಿದ ಯುಗಾಂತದ ಸಾಗರಗಳಂತ ಕಂಡವು. ಈ ತರಹ ಸ ೋನ ಗಳು
ಯುದಧಕಾಕಗಿ ಈ ವಿಧದಲ್ಲಿ ಸ ೋರಿರುವುದನುು ಇದಕೊಕ ಮದಲು
ನ ೊೋಡಿರಲ್ಲಲಿ ಕ ೋಳಿರಲ್ಲಲಿ.

ಆ ದಿನ ಸ ೊೋಮನು ಮರ್ಘನಕ್ಷತರದಲ್ಲಿದುನು. ಆಕಾಶ್ದಲ್ಲಿ ಏಳು


ಮಹಾಗರಹಗಳು ಬ ಳಗುತಿತರುವುದು ಕಂಡುಬರುತಿತತುತ.
ಉದಯಕಾಲದಲ್ಲಿ ಸೊಯವನು ಎರಡಾಗಿದುನ ೊೋ ಎನುುವಂತ

652
ತ ೊೋರುತಿತತುತ. ಅಲಿದ ೋ ಆ ಭಾನುವು ಆಕಾಶ್ದಲ್ಲಿ ಕಾಣಿಸಿಕ ೊಂಡಾಗ
ಜ್ಞಾಲ ಗಳ ೂಂದಿಗ ಉರಿಯುತಿತರುವಂತ ತ ೊೋರುತಿತದುನು. ಉರಿದು
ಬ ಳಗುತಿತರುವಂತಿದು ದಿಕುಕಗಳಿಂದ ಮೃತದ ೋಹಗಳನುು ಭಕ್ಷ್ಸುವ ನರಿ-
ಕಾಗ ಗಳು ಕ ಳಗುರುಳುವ ಶ್ರಿೋರಗಳ ಮಾಂಸ-ರಕತಗಳ
ಭ ೊೋಜನಗಳಿಗಾಗಿ ಕಾದು ಕೊಗುತಿತರುವುದು ಕ ೋಳಿ ಬರುತಿತತುತ.
ಅರಿಂದಮ ವೃದಧ ಕುರುಪತಾಮಹ ಮತುತ ಭರದಾವಜಾತಮಜರು,
ಮಾಡಿಕ ೊಂಡ ಒಪ್ಪಂದದಂತ ಧೃತರಾಷ್ರನಿಗಾಗಿ ಪಾರ್ವರನುು
ಎದುರಿಸಿ ಯುದಧಮಾಡುವವರಾಗಿದುರೊ, ಪ್ರತಿದಿನವೂ ಬ ಳಿಗ ಗ ಎದುು
ಮನಸ್ನುು ಸಂಯಮದಲ್ಲಿರಿಸಿಕ ೊಂಡು “ಪಾಂಡುಪ್ುತರರಿಗ
ಜಯವಾಗಲ್ಲ!” ಎಂದು ಹ ೋಳುತಿತದುರು. ಸಮವಧಮವವಿಶ ೋಷ್ಜ್ಞ
ದ ೋವವರತನು ಮಹಿೋಪಾಲರನುು ಕರ ದು ಈ ಮಾತನಾುಡಿದನು:

“ಕ್ಷತಿರಯರ ೋ! ಸವಗವದ ಈ ಮಹಾದಾವರವು ತ ರ ದುಕ ೊಂಡಿದ .


ಇದರ ಮೊಲಕ ಶ್ಕರ ಮತುತ ಬರಹಮನ ಲ ೊೋಕಗಳನುು ಸ ೋರಿ.
ಹಿಂದ ಹ ೊೋಗಿರುವ ಹಿಂದಿನವರು ಇದ ೋ ದಾರಿಯಲ್ಲಿ
ಹ ೊೋಗಿದುರು. ಯುದಧದಲ್ಲಿ ಅವಾಗರಮನಸಕರಾಗಿ ಇರುವಂತ
ನಿಮಮನುು ನಿೋವು ನ ೊೋಡಿಕ ೊಳಿಳ. ಏಕ ಂದರ ನಾಭಾಗ,
ಯಯಾತಿ, ಮಾಂಧಾತ, ನಹುಷ್, ನೃಗ ಮದಲಾದವರು
ಇಂತಹದ ೋ ಕಮವಗಳಿಂದ ಸಂಸಿದಧರಾಗಿ ಪ್ರಮ ಗತಿಯನುು
ಪ್ಡ ದರು. ಮನ ಯಲ್ಲಿ ವಾಾಧಿಯಿಂದ ಮರಣಹ ೊಂದುವುದು
ಕ್ಷತಿರಯರಿಗ ಅಧಮವ. ಯುದಧದಲ್ಲಿ ನಿಧನವನುು
653
ಹ ೊಂದುವುದ ೋ ಇವರ ಸನಾತಮ ಧಮವ.”

ಕೌರವ ಸ ೋನಾವೂಾಹ
ಭೋಷ್ಮನು ಹಿೋಗ ಹ ೋಳಲು ಮಹಿೋಪಾಲರು ಉತತಮ ರರ್ಗಳಿಂದ
ಶ ೋಭಸುತಿತದು ತಮಮ ತಮಮ ಸ ೋನ ಗಳಿಗ ತ ರಳಿದರು. ಆದರ
ವ ೈಕತವನ ಕಣವನು ಮಾತರ ತನು ಅಮಾತಾ- ಬಂಧುಗಳ ೂಂದಿಗ
ಭೋಷ್ಮನ ಸಮರದಲ್ಲಿ ಶ್ಸರವನುು ಕ ಳಗಿಟಿನು. ಆಗ ಕಣವನಿಲಿದ ೋ
ತವಕಗ ೊಂಡ ಧಾತವರಾಷ್ರರು ಮತುತ ರಾಜರು ಹತೊತ ದಿಕುಕಗಳನುು
ಸಿಂಹನಾದದಿಂದ ಮಳಗಿಸುತಾತ ಹ ೊರಟರು. ಶ ವೋತ ಛತರಗಳಿಂದ,
ಪ್ತಾಕ ಗಳಿಂದ, ಧವಜ, ಆನ , ಕುದುರ ಗಳಿಂದ, ರರ್ಗಳಿಂದ,
ಪಾದಾತಿಗಳಿಂದ ಆ ಸ ೋನ ಗಳು ಶ ೋಭಸಿದವು. ಭ ೋರಿ-ಪ್ಣವಗಳ
ಶ್ಬಧಗಳಿಂದ, ಪ್ಟಹಗಳ ನಿಸವನಗಳಿಂದ, ರರ್ಗಾಲ್ಲಗಳ ನಿನಾದಗಳಿಂದ
ಮಹಿಯು ವಾಾಕುಲ್ಲತವಾಯಿತು. ಕಾಂಚನದ ಅಂಗದ-ಕ ೋಯೊರಗಳು
ಮತುತ ಧನುಸು್ಗಳಿಂದ ಆ ಮಹಾರರ್ರು ಉರಿಯುತಿತರುವ ಜಂಗಮ
ಪ್ವವತಗಳಂತ ತ ೊೋರುತಿತದುರು. ಮಹಾ ತಾಲವೃಕ್ಷ ಮತುತ ಐದು
ನಕ್ಷತರಗಳ ಧವಜದ ಕುರುಚಮೊಪ್ತಿ ಭೋಷ್ಮನು ವಿಮಲ
ಆಕಾಶ್ದಲ್ಲಿರುವ ಆದಿತಾನಂತ ನಿಂತಿದುನು. ಕೌರವನ ಆ ಎಲಿ
ಮಹ ೋಷ್ಾವಸ ರಾಜರೊ ಶಾಂತನವನ ಆದ ೋಶ್ದಂತ ತಮಮ ತಮಮ
ಸಿಳಗಳಲ್ಲಿ ನಿಂತುಕ ೊಂಡರು.

ಶ ೈಬಾನು ಎಲಿ ರಾಜರ ೊಂದಿಗ ರಾಜಾಹವವಾದ, ಪ್ತಾಕ ಗಳುಳಳ

654
ಮಾತಂಗರಾಜನ ಮೋಲ ನಡ ದನು. ಧವಜದಲ್ಲಿ ಸಿಂಹದ ಬಾಲವಿದು
ಪ್ದಮವಣಿವ ಅಶ್ವತಾಿಮನು ಸವವ ಸ ೋನ ಗಳ ಮುಂದ ಹ ೊೋಗಿ
ನಿಂತುಕ ೊಂಡನು. ಶ್ುರತಾಯು, ಚಿತರಸ ೋನ, ಪ್ುರುಮಿತರ, ವಿವಿಂಶ್ತಿ,
ಶ್ಲಾ, ಭೊರಿಶ್ರವ, ವಿಕಣವ – ಈ ಏಳು ಮಹ ೋಷ್ಾವಸರು, ವರವಣವದ
ಕವಚಗಳನುು ಧರಿಸಿ ರರ್ಗಳಲ್ಲಿ ನಿಂತು ದ ೊರೋಣಪ್ುತರನನುು
ಮುಂದಿಟುಿಕ ೊಂಡು, ಭೋಷ್ಮನ ಮುಂದ ಸಾಗಿದರು. ಅವರ ಉತತಮ
ರರ್ಗಳಿಗ ಕಟ್ಟಿದು ಎತತರವಾದ ಬಂಗಾರದ ಧವಜಗಳು
ಹ ೊಳ ಯುತಿತದುವು. ಆಚಾಯವ ಮುಖ್ಾ ದ ೊರೋಣನ ಬಂಗಾರದ
ಧವಜದಲ್ಲಿ ಕಮಂಡಲು ವಿಭೊಷ್ಠತ ವ ೋದಿಯ ಜ ೊತ ಧನುಸು್ ಇತುತ.
ಅನ ೋಕ ಶ್ತಸಹಸರ ಸ ೋನ ಗಳು ಹಿಂಬಾಲ್ಲಸುತಿತರುವ ದುಯೋವಧನನ
ಮಹಾ ಧವಜವು ಮಣಿಮಯ ಆನ ಯ ಚಿಹ ುಯನುು ಹ ೊಂದಿತುತ. ಅವನ
ರರ್ದಲ್ಲಿ ಪ್ರಮುಖ್ ರಥಿಗಳಾದ ಪೌರವ-ಕಲ್ಲಂಗರು, ಕಾಂಬ ೊೋಜದ
ಸುದಕ್ಷ್ಣ, ಕ್ ೋಮಧನಿವ ಸುಮಿತರರು ನಿಂತಿದುರು. ವೃಷ್ಭದ ಚಿಹ ುಯ
ಧವಜವಿರುವ ಮಹಾಹವ ರರ್ದಲ್ಲಿ, ತನು ಸ ೋನ ಯನುು ಎಳ ದುಕ ೊಂಡು
ಹ ೊೋಗುತಿತರುವಂತ ಮಾಗಧ ನೃಪ್ನು ನಡ ದನು. ಶ್ುಭರ ಮೋಡಗಳಂತ
ತ ೊೋರುತಿತದು ಆ ಪ್ೊವವದವರ ಮಹಾಸ ೋನ ಯನುು ಅಂಗಪ್ತಿ ಮತುತ
ಮಹಾತಮ ಕೃಪ್ರು ರಕ್ಷ್ಸುತಿತದುರು. ವರಾಹದ ಮುಖ್ಾ ಧವಜವನುು
ಹ ೊಂದಿದ ರಜತ ರರ್ದಲ್ಲಿ ತನು ಸ ೋನ ಯ ಪ್ರಮುಖ್ನಾಗಿ
ಜಯದರರ್ನು ವಿರಾರ್ಜಸುತಿತದುನು. ಒಂದು ಲಕ್ಷ ರರ್ಗಳು, ಎಂಟು
ಸಾವಿರ ಆನ ಗಳು ಮತುತ ಆರು ಸಾವಿರ ಅಶಾವರೊಢರು ಅವನ

655
ವಶ್ದಲ್ಲಿದುರು. ಆ ಧವರ್ಜನಿೋ ಪ್ರಮುಖ್ ಸಿಂಧುಪ್ತಿಯಿಂದ
ಪಾಲ್ಲತಗ ೊಂಡ ಅನಂತ ರರ್-ಆನ -ಕುದುರ ಗಳಿಂದ ಕೊಡಿದ
ಮಹಾಬಲವು ಶ ೋಭಸಿತು. ಅರವತುತ ಸಾವಿರ ರರ್ಗಳು ಮತುತ
ಒಂದು ಲಕ್ಷ ಆನ ಗಳ ಸ ೋನ ಯ ಪ್ತಿ ಕಲ್ಲಂಗನು ಕ ೋತುಮತನ ೊಂದಿಗ
ಹ ೊರಟನು. ಅವನ ಪ್ವವತಸಂಕಾಶ್ ಮಹಾಗಜಗಳು ಯಂತರ-
ತ ೊೋಮರ-ತೊಣಿೋರಗಳಿಂದ ಮತುತ ಶ ೋಭಸುವ ಪ್ತಾಕ ಗಳಿಂದ
ವಿರಾರ್ಜಸಿದವು. ಕಲ್ಲಂಗರಾಜನಾದರ ೊೋ ಎತತರ ಪಾದಪ್ದ ಧವಜ, ಶ ವೋತ
ಛತರ, ನಿಷ್ಕ-ಚಾಮರಗಳಿಂದ ಶ ೋಭಸಿದನು. ಕ ೋತುಮಾನನೊ ಕೊಡ
ವಿಚಿತರ ಪ್ರಮ ಅಂಕುಶ್ದ ಆನ ಯನುು ಏರಿ ಸಮರದಲ್ಲಿ
ಮೋಘ್ವನ ುೋರಿದ ಭಾನುವಂತ ಕಂಡನು. ವಜರಧರನಂತ ತ ೋಜಸಿ್ನಿಂದ
ಬ ಳಗುತಿತದು ರಾಜಾ ಭಗದತತನು ಉತತಮ ಆನ ಯ ಮೋಲ ಕುಳಿತು
ಹ ೊರಟನು. ಆನ ಯ ಹ ಗಲಮೋಲ ೋರಿ ಹ ೊೋಗುತಿತರುವ
ಭಗದತತನ ೊಂದಿಗ , ಕ ೋತುಮಂತನನುು ಅನುಸರಿಸಿ ಅವಂತಿಯ
ವಿಂದಾನುವಿಂದರು ಹ ೊರಟರು. ದ ೊರೋಣ, ರಾಜ ಶಾಂತನವ,
ಆಚಾಯವಪ್ುತರ, ಬಾಹಿಿೋಕ, ಕೃಪ್ರಿಂತ ರಚಿತಗ ೊಂಡ ಆ ವೂಾಹವು
ಅನ ೋಕ ರರ್ಗಳಿಂದ ಕೊಡಿದುು, ಆನ ಗಳು ಅದರ ಉತತಮಾಂಗಗಳು,
ರಾಜರು ತಲ ಗಳು, ಕುದುರ ಗಳು ಅದರ ರ ಕ ಕಗಳಾಗಿದುು,
ಎಲಿಕಡ ಯಿಂದಲೊ ಮೋಲ ನ ೊೋಡುತಾತ ಉಗರವಾಗಿ ತ ೊೋರುತಿತತುತ.

ಆಗ ಮುಹೊತವಕಾಲದಲ್ಲಿಯೋ ಉತಾ್ಹದಿಂದ ಬಂದಿರುವ ಯೋಧರ


ಹೃದಯವನುು ಕಂಪಸುವ ತುಮುಲ ಶ್ಬಧವು ಕ ೋಳಿಬಂದಿತು. ಶ್ಂಖ್-
656
ದುಂದುಭಗಳ ನಿಘೊೋವಷ್ದಿಂದ, ಆನ ಗಳ ಘ್ನೋಳಿನಿಂದ, ರರ್ಚಕರಗಳ
ಘೊೋಷ್ದಿಂದ ವಸುಂಧರ ಯು ಅತಿೋವ ನ ೊೋವಿಗ ೊಳಗಾದಳು. ಆಗ
ಕ್ಷಣದಲ್ಲಿ ಆಕಾಶ್ ದಿಕುಕಗಳು ಕುದುರ ಗಳ ಹ ೋಂಕಾರ ಮತುತ ಯೋಧರ
ಗಜವನ ಗಳ ಶ್ಬಧಗಳಿಂದ ತುಂಬಿತು. ಧಾತ್ೋರಾಷ್ರರ ಮತುತ
ಪಾಂಡವರ ಸ ೋನ ಗಳು ಪ್ರಸಪರರನುು ಸ ೋರಿ ತತತರಿಸಿದವು. ಅಲ್ಲಿ
ಬಂಗಾರದಿಂದ ವಿಭೊಷ್ಠತ ಆನ -ರರ್ಗಳು ಮಿಂಚಿನಿಂದ ಕೊಡಿದ
ಮೋಡಗಳಂತ ಹ ೊಳ ಯುತಿತದುವು. ಕೌರವ ಸ ೋನ ಯ ಬಹುವಿಧಾಕಾರದ
ಧವಜಗಳು ಮತುತ ಕಾಂಚನಾಂಗದರ ಸುರುಳಿಗಳು ಉರಿಯುತಿತರುವ
ಪಾವಕನಂತ ತ ೊೋರಿದವು. ಕೌರವರ ಮತ್ುು ಪಾಂಡವರ ಶ್ುಭ
ಮಹ ೋಂದರ ಧವಜಗಳು ಮಹ ೋಂದರನ ಸದನದಂತ ತ ೊೋರಿದವು.
ಸನುದಧರಾಗಿದು ಪ್ರಜವಲ್ಲಸುವ ಸೊಯವನಂತ ಪ್ರಭ ಯುಳಳ ಕಾಂಚನ
ಕವಚಗಳನುುಳಳ ಆ ವಿೋರರು ಪ್ರಜವಲ್ಲಸುತಿತರುವ ಗರಹಗಳಂತ
ಕಂಡುಬಂದರು. ಬಣಣ ಬಣಣದ ಕರಬಂಧಗಳನುು ಧರಿಸಿದು,
ಆಯುಧಗಳನುು ಎತಿತಹಿಡಿದ ಋಷ್ಭಾಕ್ಷ ಮಹ ೋಷ್ಾವಸ ಪ್ತಾಕಿಗಳು
ಸ ೋನ ಗಳ ಮುಂದ ಇದುರು.

ಭೋಷ್ಮನನುು ಹಿಂದಿನಿಂದ ಧಾತವರಾಷ್ರರಾದ ದುಃಶಾಸನ,


ದುವಿವಷ್ಹ, ದುಮುವಖ್, ವಿವಿಂಶ್ತಿ, ಚಿತರಸ ೋನ ಮತುತ ವಿಕಣವರು
ರಕ್ಷ್ಸುತಿತದುರು. ಅವರನುು ಅನುಸರಿಸಿ ಸತಾವರತ, ಪ್ುರುಮಿತರ, ಜಯ,
ಭೊರಿಶ್ರವ, ಶ್ಲ, ಹಾಗೊ ಇಪ್ಪತುತ ಸಾವಿರ ರರ್ಗಳು ಹ ೊೋದವು.
ಅಭೋಷ್ಾಹರು, ಶ್ ರಸ ೋನರು, ಶ್ಬಿಗಳು, ವಸಾತಯರು, ಶಾಲವರು,
657
ಮತ್ಯರು, ಅಂಬಷ್ಿರು, ತಿರಗತವರು, ಕ ೋಕಯರು, ಸೌವಿೋರರು, ಕಿತವರು,
ಪಾರಚಾರು, ಪ್ತಿೋಚಾರು, ಉದಿೋಚಾರು, ಮಾಲವರು – ಈ ಹನ ುರಡು
ಜನಪ್ದಗಳು, ಎಲಿರೊ ತನುವನುು ತಾರ್ಜಸಿದ ಶ್ ರರು, ಮಹಾ
ರರ್ಗುಂಪ್ುಗಳ ೂಂದಿಗ ಪತಾಮಹನನುು ರಕ್ಷ್ಸುತಿತದುರು. ಹತುತ ಸಾವಿರ
ತರಸಿವ ಆನ ಗಳ ಸ ೋನ ಯಂದಿಗ ನೃಪ್ತಿ ಮಾಗಧನು ಆ ಸ ೋನ ಯನುು
ಅನುಸರಿಸಿದನು.

ಸ ೋನ ಗಳ ಮಧ ಾ ರರ್ಗಳ ಚಕರಗಳನುು ಕಾಯುವವರು ಮತುತ ಆನ ಗಳ


ಪಾದಗಳನುು ರಕ್ಷ್ಸುತಿತದುವರ ಸಂಖ್ ಾಯೋ ೬೦ ಲಕ್ಷವಾಗಿತುತ. ದನುಸು್,
ಖ್ಡಗ ತ ೊೋಮರಗಳನುು ಹಿಡಿದು ಸ ೋನ ಗಳ ಮುಂದ ಹ ೊೋಗುತಿತದು
ಪ್ದಾತಿಗಳ ಸಂಖ್ ಾಯು ಅನ ೋಕ ಲಕ್ಷಗಳಾಗಿತುತ. ಅವರು ಉಗುರು-
ಪಾರಸಗಳನುು ಬಳಸಿ ಹ ೊೋರಾಡುತಿತದುರು. ಹನ ೊುಂದು ಅಕ್ೌಹಿಣಿಯ
ದುಯೋವಧನನ ಸ ೋನ ಯು ಗಂಗ ಯಿಂದ ಅಗಲ್ಲದ ಯಮುನ ಯಂತ
ತ ೊೋರಿತು.

ಪಾಂಡವ ಸ ೋನಾವೂಾಹ
ಧಾತವರಾಷ್ರರ ಸ ೋನ ಗಳು ವೂಾಹಗ ೊಂಡಿದನುು ನ ೊೋಡಿದ ಪಾಂಡವ
ಧಮಾವತಮ ಧಮವರಾಜನು ಧನಂಜಯನಿಗ ಹ ೋಳಿದನು:
“ಅಯಾಾ! ಮಹಷ್ಠವ ಬೃಹಸಪತಿಯ ಮಾತುಗಳಂತ
ಕಡಿಮಯಿರುವ ಸ ೋನ ಯು ಒಂದಕ ೊಕಂದು ತಾಗಿಕ ೊಂಡು
ಸಂಹತವಾಗಿರಬ ೋಕು. ದ ೊಡಡ ಸ ೋನ ಯು ಬ ೋಕಾದಷ್ುಿ

658
ವಿಸಾತರವಾಗಿ ಹರಡಿಕ ೊಳಳಬಹುದು. ದ ೊಡಡ ಸ ೋನ ಯಂದಿಗ
ಯುದಧಮಾಡುವಾಗ ಸಣಣಸ ೋನ ಯ ಮುಖ್ವು ಸೊಚಿಯ
ಮನ ಯಂತಿರಬ ೋಕು. ಹ ೋಗ ನ ೊೋಡಿದರೊ ನಮಮ ಸ ೋನ ಯು
ಶ್ತುರಸ ೈನಾಕಿಕಂತ ಸಣಣದು. ಮಹಷ್ಠವಯ ಈ ಮಾತನುು
ತಿಳಿದುಕ ೊಂಡು ವೂಾಹವನುು ರಚಿಸು.”

ಧಮವರಾಜನನುು ಕ ೋಳಿ ಫಲುಗಣನು ಉತತರಿಸಿದನು.

“ರಾಜನ್! ವಜರವ ಂಬ ಹ ಸರಿನಿಂದ ಕರ ಯಲಪಡುವ,


ವಜರಪಾಣಿಯೋ ಹ ೋಳಿಕ ೊಟ್ಟಿರುವ, ಪ್ರಮ ದುಜವಯವಾದ
ವಜರವ ಂಬ ವೂಾಹವನುು ನಿನಗ ರಚಿಸುತ ೋತ ನ . ಒಡ ದುಹ ೊೋದ
ಭರುಗಾಳಿಯಂತ ಮುನುುಗುಗವ, ಸಮರದಲ್ಲಿ ಶ್ತುರಗಳಿಗ
ದುಃಸ್ಹನಾದ, ಪ್ರಹರಿಗಳಲ್ಲಿ ಶ ರೋಷ್ಿ ಭೋಮನು ಇದರ
ಮುಂದ ನಿಂತು ಹ ೊೋರಾಡುತಾತನ . ಆ ಯುದಧದ
ಉಪಾಯಗಳನುು ಕಂಡುಕ ೊಂಡಿರುವ ಆ ಪ್ುರುಷ್ಸತತಮನು
ತನು ತ ೋಜಸಿ್ನಿಂದಲ ೋ ರಿಪ್ು ಸ ೋನ ಗಳನುು ಸದ ಬಡಿಯುತಾತ
ಮುಂದ ನಮಮ ಅಗರಣಿಯಾಗಿ ಹ ೊೋರಾಡುತಾತನ . ಅವನನುು
ನ ೊೋಡಿ ದುಯೋವಧನನ ನಾಯಕತವದಲ್ಲಿರುವ
ಪಾಥಿವವರ ಲಿರೊ ಸಿಂಹನನುು ಕಂಡ ಕ್ಷುದರಮೃಗಗಳಂತ
ಸಂಭಾರಂತರಾಗಿ ಹಿಂದ ಸರಿಯುತಾತರ . ನಾವ ಲಿರೊ
ಗ ೊೋಡ ಯಂತಿರುವ ಭೋಮನ ಹಿಂದ , ವಜರಪಾಣಿಯ ಹಿಂದ

659
ಅಮರರು ಹ ೋಗ ೊೋ ಹಾಗ ಅಭಯರಾಗಿ ಆಶ್ರಯ
ಪ್ಡ ಯೋಣ. ಆ ಉಗರಕಮಿವ ಸಂಕುರದಧ ವೃಕ ೊೋದರನನುು
ನ ೊೋಡಿ ಉಸಿರನುು ಹಿಡಿದುಕ ೊಂಡಿರಬಹುದಾದ ಪ್ುರುಷ್ರು
ಈ ಲ ೊೋಕದಲ್ಲಿ ಯಾರೊ ಇಲಿ. ವಜರಸಾರದಿಂದ ತುಂಬಿದ
ದೃಢವಾದ ಗದ ಯನುು ಬಿೋಸಿ ಭೋಮಸ ೋನನು
ಮಹಾವ ೋಗದಿಂದ ನಡ ದು ಸಮುದರವನುು ಕೊಡ
ಬತಿತಸಬಲಿನು. ಕ ೋಕಯ ಧೃಷ್ಿಕ ೋತು ಮತುತ ಚ ೋಕಿತಾನರು
ಅಮಾತಾರ ೊಂದಿಗ ನಿನುನುು ನ ೊೋಡಿಕ ೊಳಳಲು ನಿಂತಿರುತಾತರ .”

ಹಾಗ ಹ ೋಳಿದ ಪಾರ್ವನನುು ಸವವಸ ೋನ ಗಳೂ ಅನುಕೊಲಕರ


ಮಾತುಗಳಿಂದ ರಣರಂಗದಲ್ಲಿ ಗೌರವಿಸಿದರು. ಹ ೋಳಿದ ಹಾಗ ಯೋ
ಧನಂಜಯನು ಮಾಡಿದನು. ಆ ಸ ೋನ ಗಳನುು ವೂಾಹದಲ್ಲಿ ರಚಿಸಿ
ಫಲುಗನನು ಮುಂದುವರ ದನು.

ಕುರುಗಳ ಸ ೋನ ಯನುು ಗುರಿಯನಾಗಿಟುಿಕ ೊಂಡು ಹ ೊೋಗುತಿತದು


ಪಾಂಡವರ ಮಹಾಸ ೋನ ಯು ನ ರ ಬಂದ ಗಂಗ ಯು ಹರಿದು
ಬರುತಿತರುವಂತ ಕಂಡಿತು. ಅವರ ಅಗರಣಿಗಳಾಗಿ ಭೋಮಸ ೋನ,
ಧೃಷ್ಿದುಾಮು, ನಕುಲ, ಸಹದ ೋವರು ಮತುತ ಧೃಷ್ಿಕ ೋತು ಇದುರು.
ಅವರನುು ಹಿಂದಿನಿಂದ ರಕ್ಷ್ಸುತತ, ಒಂದು ಅಕ್ೌಹಿಣಿೋ ಸ ೋನ ಯಂದಿಗ ,
ಸಹ ೊೋದರರು ಮತುತ ಮಕಕಳನುು ಕೊಡಿಕ ೊಂಡು ರಾಜ ವಿರಾಟನು
ಹ ೊರಟನು. ಭೋಮನ ಚಕರಗಳನುು ಮಾದಿರೋಪ್ುತರರು ರಕ್ಷ್ಸುತಿತದುರು.

660
ಸೌಭದಿರಯಂದಿಗ ದೌರಪ್ದ ೋಯರು ಆ ತರಸಿವನಿಯನುು ಹಿಂದಿನಿಂದ
ರಕ್ಷ್ಸುತಿತದುರು. ಅವರನುು ಧೃಷ್ಿದುಾಮುನು ಪ್ರಭದರಕ ರರ್ಮುಖ್ಾರ,
ಶ್ ರರ ಸ ೋನ ಯಂದಿಗ ರಕ್ಷ್ಸಿದನು. ಅವರ ನಂತರ ಅಜುವನನಿಂದ
ರಕ್ಷ್ತನಾಗಿ ಶ್ಖ್ಂಡಿಯು ಭೋಷ್ಮನ ವಿನಾಶ್ಕ ಕ ಮುಂದುವರ ದನು.
ಅಜುವನನ ಹಿಂದ ಮಹಾರಥಿ ಯುಯುಧಾನನಿದುನು. ಅಜುವನನ
ರರ್ಚಕರಗಳನುು ಪಾಂಚಾಲರಾದ ಯುಧಮನುಾ-ಉತತಮೌಜಸರು
ರಕ್ಷ್ಸುತಿತದುರು. ಸ ೋನ ಯ ಮಧ ಾ ಕುಂತಿೋಪ್ುತರ ರಾಜಾ ಯುಧಿಷ್ಠಿರನು
ಅಚಲವಾಗಿರುವ ಪ್ವವತಗಳು ಚಲ್ಲಸುತಿತರುವವೊೋ ಎಂಬಂತಿದು
ಮದಿಸಿದ ಬಹಳಷ್ುಿ ಆನ ಗ ೊಳಡನಿದುನು. ಮಹಾಮನಸಿವ ಪ್ರಾಕರಮಿೋ
ಪಾಂಚಾಲಾ ಯಜ್ಞಸ ೋನನು ಪಾಂಡವನಿಗಾಗಿ ಒಂದು ಅಕ್ೌಹಿಣಿೋ
ಸ ೋನ ಯಂದಿಗ ವಿರಾಟನನುು ಅನುಸರಿಸಿ ಹ ೊೋಗುತಿತದುನು. ಆ ರಾಜರ
ರರ್ಗಳ ಮೋಲ ನಾನಾ ಚಿಹ ುಗಳನುು ಧರಿಸಿದ, ಉತತಮ ಕನಕ
ಭೊಷ್ಣಗಳ ಮತುತ ಆದಿತಾ-ಚಂದರರ ಕಾಂತಿಯುಳಳ
ಮಹಾಧವಜಗಳಿದುವು.

ಅವರು ಮುಂದುವರ ದ ನಂತರ ಮಹಾರಥಿ ಧೃಷ್ಿದುಾಮುನು


ಸಹ ೊೋದರರು ಮತುತ ಪ್ುತರರ ೊಡಗೊಡಿ ಯುಧಿಷ್ಠಿರನನುು ಹಿಂದಿನಿಂದ
ರಕ್ಷ್ಸಿದನು. ಕೌರವರ ಮತುತ ಪಾಂಡವರ ರರ್ಗಳಲ್ಲಿರುವ ವಿವಿಧ
ಧವಜಗಳಲ್ಲಿ ಅಜುವನನ ೊಬಬನದ ೋ ಧವಜದಲ್ಲಿದು ಮಹಾಕಪಯು ಎದುು
ಕಾಣಿಸುತಿತದುನು. ಭೋಮಸ ೋನನ ರಕ್ಷಣ ಗ ಂದು ಖ್ಡಗ-ಶ್ಕಿತ-
ಮುಷ್ಠಿಪಾಣಿಗಳಾದ ಅನ ೋಕ ಶ್ತಸಹಸರ ಪ್ದಾತಿಗಳು ಮುಂದ
661
ಹ ೊೋಗುತಿತದುರು. ಮದದ ನಿೋರು ಸುರಿಯುತಿತರುವ, ಶ್ ರ,
ಹ ೋಮಮಯಜಾಲಗಳಿಂದ ಬ ಳಗುತಿತರುವ ಪ್ವವತಗಳಂತಿದು,
ಮಳ ಸುರಿಸುವ ಮೋಡಗಳಂತಿದು, ಕಮಲಗಳ ಸುಗಂಧವನುು
ಸೊಸುತಿತದು, ಚಲ್ಲಸುತಿತರುವ ಪ್ವವತಗಳಂತಿದು ಹತುತ ಸಾವಿರ ಆನ ಗಳು
ರಾಜನನುು ಹಿಂಬಾಲ್ಲಸಿದವು. ಪ್ರಿಘ್ದಂತಿದು ಉಗರ ಗದ ಯನುು
ಬಿೋಸುತತ ದುರಾದಷ್ವ ಮಹಾಮನಸಿವ ಭೋಮಸ ೋನನು ಮಹಾ
ಸ ೋನ ಯನುು ಪ್ುಡಿಮಾಡುವಂತಿದುನು. ಕಿರಣಮಾಲ್ಲನಿ ಸುಡುತಿತರುವ
ಸೊಯವನನುು ನ ೊೋಡುವುದು ಹ ೋಗ ಕಷ್ಿವೊೋ ಹಾಗ ಸವವ
ಯೋಧರೊ ಅವನನುು ನ ೋರವಾಗಿ ನ ೊೋಡಲು ಅಶ್ಕಾರಾದರು.
ಸವವತ ೊೋಮುಖ್ವಾದ, ಭ ೋದಿಸಲು ಕಷ್ಿವಾದ, ಚಾಪ್ವಿದುಾಧವಜದ
ವಜರವ ಂಬ ಹ ಸರಿನ ಈ ವೂಾಹವನುು ಘೊೋರ ಗಾಂಡಿೋವಧನಿವಯು
ರಕ್ಷ್ಸುತಿತದುನು. ಹಿೋಗ ಕೌರವ ಸ ೋನ ಗ ಪ್ರತಿವೂಾಹವನುು ರಚಿಸಿ
ಪಾಂಡವರು ಕಾಯುತಿತದುರು. ಪಾಂಡವರಿಂದ ರಕ್ಷ್ತವಾದ ಆ ಸ ೋನ ಯು
ಮನುಷ್ಾ ಲ ೊೋಕದಲ್ಲಿ ಅಜ ೋಯವಾಗಿದಿುತು.

ಸ ೋನ ಗಳು ಸಂಧ ಾಯಲ್ಲಿ ಸೊಯೋವದಯವನುು ಕಾಯುತಿತರಲು


ಮೋಡಗಳಿಲಿದ ಆಕಾಶ್ದಿಂದ ತುಂತುರು ಹನಿಗಳು ಬಿದುವು ಮುತುತ
ಗುಡುಗಿನ ಶ್ಬಧವು ಕ ೋಳಿಬಂದಿತು. ಎಲಿ ಕಡ ಯಿಂದಲೊ ಒಣ ಹವ ಯು
ಬಿೋಸತ ೊಡಗಿತು. ಅದು ನ ಲದಿಂದ ಮನಚಾದ ಕಲ್ಲಿನ ಹರಳುಗಳನುು
ಮೋಲ ಬಿಬಸಿ ಹರಡಿತು. ಮತುತ ದಟಿವಾದ ಧೊಳು ಮೋಲ ದುು ಕತತಲ
ಆವರಿಸಿತು. ಪ್ೊವವದಲ್ಲಿ ಮಹಾ ಉಲ ಕಗಳು ಬಿದುವು ಮತುತ
662
ಉದಯಿಸುತಿತರುವ ಸೊಯವನನುು ಹ ೊಡ ದು ಮಹಾ ಶ್ಬಧದ ೊಂದಿಗ
ಒಡ ದು ಚೊರಾಗುತಿತದುವು. ಸ ೋನ ಗಳು ಈ ರಿೋತಿ ಸಜಾಜಗಿರುವಾಗ
ಕಾಂತಿಯನುು ಕಳ ದುಕ ೊಂಡ ಸೊಯವನು ಉದಯಿಸಿದನು.
ಶ್ಬಧದ ೊಂದಿಗ ಭೊಮಿಯು ನಡುಗಿ ಬಿರಿಯಿತು. ಆಗ ಬಹಳಷ್ುಿ
ಗುಡುಗಿನ ಶ್ಬಧವು ಎಲಿ ಕಡ ಗಳಿಂದ ಕ ೋಳಿ ಬಂದಿತು. ಧೊಳು ಎಷ್ುಿ
ದಟಿವಾಗಿತ ಂ
ತ ದರ ಏನೊ ಕೊಡ ಕಾಣುತಿತರಲ್ಲಲಿ.
ಕಿಂಕಿಣಿೋಜಾಲಗಳಿಂದ ಕಟಿಲಪಟಿ, ಕಾಂಚನ ಮಾಲ ಗಳಿಂದ
ಅಲಂಕರಿಸಲಪಟಿ, ಆದಿತಾ ಸಮ ತ ೋಜಸು್ಳಳ ಆ ಎತತರ ಧವಜಗಳು
ಗಾಳಿಯ ವ ೋಗಕ ಕ ಅಲುಗಾಡಿ ತಾಲವೃಕ್ಷದ ಅಡವಿಯಂತ ಎಲಿವೂ
ಝಣಝಣಿಸಿದವು. ಹಿೋಗ ಆ ಯುದಧನಂದಿನ ಪ್ುರುಷ್ವಾಾಘ್ರ
ಪಾಂಡವರು ದುಯೋವಧನನ ವಾಹಿನಿಗ ಪ್ರಹಿವೂಾಹವನುು ರಚಿಸಿ
ವಾವಸಿಿತರಾದರು. ಗದಾಪಾಣಿಯಾಗಿ ಮುಂದ ನಿಂತಿದು ಭೋಮಸ ೋನನು
ಯೋಧರ ಮಜ ಜಗಳನ ುೋ ಹಿೋರಿಕ ೊಳುಳತಾತನ ೊೋ ಎಂದು ತ ೊೋರುತಿತದುನು.

ಎರಡೊ ಸ ೋನ ಗಳ ವೂಾಹಗಳೂ ಸಮನಾಗಿ ಹೃಷ್ಿರೊಪ್ವಾಗಿದುವು.


ಎರಡೊ ಸ ೋನ ಗಳೂ ಸಮನಾಗಿ ವನರಾರ್ಜಯಂತ ಪ್ರಕಾಶ್ತರಾಗಿ
ಸುಂದರವಾಗಿದುವು. ಅವ ರಡೊ ಆನ -ರರ್-ಅಶ್ವಗಳಿಂದ
ಪ್ೊಣವಗ ೊಂಡಿದುವು. ಎರಡೊ ಸ ೋನ ಗಳೂ ದ ೊಡಡವಾಗಿದುವು ಮತುತ
ಭೋಮರೊಪಗಳಾಗಿದುವು. ಎರಡೊ ಒಬಬರನ ೊುಬಬರು
ಸಹಿಸಿಕ ೊಳಳಲಾರದಂತಿದುವು. ಎರಡೊ ಕಡ ಯವರು ಸವಗವವನ ುೋ
ಜಯಿಸಬಲಿರ ೊೋ ಎಂದು ತ ೊೋರುತಿತದುವು. ಎರಡೊ ಕಡ ಯವರೊ
663
ಸತುಪರುಷ್ರಿಂದ ರಕ್ಷ್ಸಲಪಟ್ಟಿತುತ. ಧಾತವರಾಷ್ರರ ಕೌರವ ಸ ೋನ ಯು
ಪ್ಶ್ಚಮಕ ಕ ಮುಖ್ಮಾಡಿತುತ. ಪಾಂಡವರು ಪ್ೊವವದಿಕಿಕಗ
ಮುಖ್ಮಾಡಿ ಯುದಧಮಾಡುವವರಿದುರು. ಕೌರವರದುು ದ ೈತ ಾೋಂದರನ
ಸ ೋನ ಯಂತಿತುತ. ಪಾಂಡವರದುು ದ ೋವ ೋಂದರಸ ೋನ ಯಂತಿತುತ. ಪಾಂಡವರ
ಹಿಂದಿನಿಂದ ಗಾಳಿಯು ಬಿೋಸಿತು, ಧಾತವರಾಷ್ರರಲ್ಲಿ ಶಾವಪ್ದಗಳು
ಬ ೊಗಳಿದವು. ದುರ್ೋೋಧನನ ಆನ ಗಳು ಅವರ ಗಜ ೋಂದರರ ತಿೋವರ
ಮದಗಂಧವನುು ಸಹಿಸಲಾರದ ೋ ಹ ೊೋದವು.

ಕುರುಗಳ ಮಧಾದಲ್ಲಿ ದುಯೋವಧನನು ಮದವೊಡ ದ, ಬಲವಾದ


ಜಾತಿಯ, ಪ್ದಮವಣವದ ಆನ ಯ ಮೋಲ ಸುವಣವದ ಕಕ್ ಯಲ್ಲಿ
ಕುಳಿತಿದುನು. ಬಂದಿ-ಮಾಗಧರು ಅವನನುು ಸಂಸುತತಿಸುತಿತದುರು.
ಬಂಗಾರದ ಸರಪ್ಳಿಯಿದು ಚಂದರಪ್ರಭ ಯ ಶ ವೋತಛತರವು ಅವನ ಶ್ರದ
ಮೋಲ ಹ ೊಳ ಯುತಿತತುತ. ಅವನನುು ಸತುತವರ ದು ಗಾಂಧಾರರಾಜ
ಶ್ಕುನಿಯು ಪ್ವವತ ೋಯರು ಮತುತ ಗಾಂಧಾರರ ೊಂದಿಗ ರಕ್ಷ್ಸುತಿತದುನು.
ಸವವಸ ೋನ ಗಳ ಅಗರಸಾಿನದಲ್ಲಿದು ವೃದಧ ಭೋಷ್ಮನು ಶ ವೋತ ಛತರ, ಶ ವೋತ
ಧನುಸು್ ಮತುತ ಶ್ಂಖ್ಗಳು, ಶ ವೋತ ಕಿರಿೋಟ, ಶ ವೋತ ಧವಜ, ಮತುತ ಶ ವೋತ
ಅಶ್ವಗಳ ೂಂದಿಗ ಶ ವೋತಶ ೈಲದಂತ ಪ್ರಕಾಶ್ಸುತಿತದುನು. ಅವನ
ಸ ೋನ ಯಲ್ಲಿ ಧೃತರಾಷ್ರನ ಎಲಿ ಮಕಕಳೂ, ಬಾಹಿಿೋಕ ದ ೋಶ್ದ ನಾಯಕ
ಶ್ಲ, ಅಂಬಷ್ಿರ ಂಬ ಕ್ಷತಿರಯರು, ಹಾಗ ಯೋ ಸಿಂಧು ಮತುತ
ಪ್ಂಚನದಿಗಳ ಶ್ ರ ಸೌವಿೋರರು ಇದುರು. ಸವವರಾಜರ ಗುರು
ಮಹಾಬಾಹು ದಿೋನಸತವ ಮಹಾತಮ ದ ೊರೋಣನು ಕ ಂಪ್ು ಕುದುರ ಗಳನುು
664
ಕಟ್ಟಿದು ಬಂಗಾರದ ರರ್ದಲ್ಲಿ ಹಿಂದಿನಿಂದ ಇಂದರನಂತ ರಕ್ಷ್ಸುತಿತದುನು.
ಎಲಿ ಸ ೋನ ಗಳ ಮಧ ಾ ವಾದಧವಕ್ಷತಿರ, ಭೊರಿಶ್ರವ, ಪ್ುರುಮಿತರ, ಜಯ,
ಶಾಲವ, ಮತ್ಯರು, ಕ ೋಕಯ ಸಹ ೊೋದರರು ಎಲಿರೊ ತಮಮ ಆನ ಗಳ
ಸ ೋನ ಗಳ ೂಂದಿಗ ಹ ೊೋರಾಡುತಿತದುರು. ಮಹಾತಮ ಶಾರದವತ
ಮಹ ೋಷ್ಾವಸ ಚಿತರಯೋಧಿೋ ಗೌತಮನು ಶ್ಕ-ಕಿರಾತ-ಯವನ-ಪ್ಹಿವರ
ಸ ೋನ ಗಳ ೂಂದಿಗ ಉತತರ ದಿಕಿಕಗ ಹ ೊೋಗಿ ನ ಲ ಸಿದನು. ಮಹಾರರ್ರಾದ
ಅಂಧಕ-ವೃಷ್ಠಣ-ಭ ೊೋಜ-ಸೌರಾಷ್ರರಿಂದ ಉತತಮ ಆಯುಧಗಳನುು
ಹ ೊಂದಿದು ಮಹಾಬಲವು ಕೃತವಮವನಿಂದ ರಕ್ಷ್ತಗ ೊಂಡು ಕೌರವ
ಸ ೋನ ಯ ದಕ್ಷ್ಣ ದಿಕಿಕಗ ಹ ೊೋಗಿ ನಿಂತಿತು. ಮೃತುಾವಾಗಲ್ಲೋ
ಜಯವಾಗಲ್ಲೋ ಅಜುವನನಿಂದಲ ೋ ಎಂದು ಸೃಷ್ಠಿಸಲಪಟ್ಟಿರುವ
ಸಂಶ್ಪ್ತಕರ ಂಬ ಹತುತ ಸಾವಿರ ಕೃತಾಸರ ರಥಿಕರು ಅಜುವನನ ುೋ
ಎದುರಿಸಿಸಲು ಶ್ ರರಾದ ತಿರಗತವರ ೊಂದಿಗ ಹ ೊರಟರು.

ಕೌರವ ಸ ೋನ ಯಲ್ಲಿ ನೊರು ಸಾವಿರ ಆನ ಗಳಿದುವು. ಪ್ರತಿ ಆನ ಗ ನೊರು


ರಥಿಕರನೊು, ಒಂದು ರರ್ಕ ಕ ನೊರು ಅಶ್ವಯೋಧರನೊು ಇಡಲಾಗಿತುತ.
ಪ್ರತಿ ಅಶ್ವಯೋಧನಿಗೊ ಹತುತ ಧಾನುಷ್ಕರಿದುರು. ಪ್ರತಿ ಧಾನುಷ್ಕಕೊಕ
ಹತುತ ಚಮಿವಗಳಿದುರು. ಹಿೋಗ ಕೌರವ ಸ ೋನ ಯನುು ಬಿೋಷ್ಮನು
ವೂಾಹವನಾುಗಿ ರಚಿಸಿದುನು. ದಿವಸ ದಿವಸವೂ ಅಗರಣಿೋ ಶಾಂತನವ
ಭೋಷ್ಮನು ಮಾನುಷ್, ದ ೋವ, ಗಾಂಧವವ, ಅಸುರ ವೂಾಹಗಳನುು
ರಚಿಸುತಿತದುನು. ವಿಪ್ುಲವಾಗಿ ಮಹಾರರ್ರಿಂದ ಕೊಡಿದ,
ಭ ೊೋರಗರ ಯುವ ಸಮುದರದಂತಿರುವ ಧಾತವರಾಷ್ರರ ಸ ೋನ ಯು
665
ಭೋಷ್ಮನಿಂದ ವೂಾಹಗ ೊಂಡು ಪ್ಶ್ಚಮ ಮಖ್ವಾಗಿ ಯುದಧಕ ಕ ನಿಂತಿತು.
ಆ ಸ ೋನ ಯು ಅನಂತವಾಗಿಯೊ ಭಯಂಕರವಾಗಿಯೊ ತ ೊೋರುತಿತತುತ.
ಆದರ ಕ ೋಶ್ವ-ಅಜುವನರು ನ ೋತಾರರಾಗಿದು ಪಾಂಡವರ ಸ ೋನ ಯು
ಅತಾಂತ ದ ೊಡಡದಾಗಿ, ಗ ಲಿಲಸಾಧಾವಾಗಿ ತ ೊೋರುತಿತತುತ.

ಯುಧಿಷ್ಠಿರ-ಅಜುವನರ ಸಂವಾದ
ಯುದಧಸನುದಧವಾಗಿದು ಧಾತವರಾಷ್ರರ ಅತಿ ದ ೊಡಡ ಸ ೋನ ಯನುು
ನ ೊೋಡಿ ಕುಂತಿೋಪ್ುತರ ರಾಜಾ ಯುಧಿಷ್ಠಿರನಿಗ ವಿಷ್ಾದವುಂಟ್ಾಯಿತು.
ಭೋಷ್ಮನು ರಚಿಸಿದು ಆ ಅಭ ೋದಾ ವೂಾಹವನುು ನ ೊೋಡಿ ಪಾಂಡವನು
ಅದು ಅಭ ೋದಾವ ಂದು ಅರಿತು ವಿಷ್ಣಣನಾಗಿ ಅಜುವನನಿಗ ಹ ೋಳಿದನು:
“ಧನಂಜಯ! ಮಹಾಬಾಹ ೊೋ! ಯಾರ ಯೋದಧನು
ಪತಾಮಹನ ೊೋ ಆ ಧಾತವರಾಷ್ರರನುು ಯುದಧದಲ್ಲಿ ನಾವು
ಹ ೋಗ ಎದುರಿಸಬಲ ಿವು? ಆ ಅಮಿತರಕಶ್ವ, ಭೊರಿತ ೋಜಸ
ಭೋಷ್ಮನು ಶಾಸರಗಳಲ್ಲಿರುವಂತ ವಿಧಿವತಾತಗಿ ರಚಿಸಿರುವ ಈ
ವೂಾಹವು ಅಭ ೋದಾವಾದುದು. ನಮಮ ಈ ಸ ೋನ ಯಿಂದ ನನಗ
ಸಂಶ್ಯಬಂದ ೊದಗಿದ . ಹ ೋಗ ತಾನ ೋ ನಾವು ಈ ಮಹಾ
ವೂಾಹವನುು ಎದುರಿಸಿ ವಿಜಯವನುು ಪ್ಡ ಯಬಹುದು?”

ಆಗ ಅಮಿತರಹ ಅಜುವನನು ಕೌರವ ಸ ೋನ ಯನುು ನ ೊೋಡಿಯೋ


ದುಃಖಿತನಾದ ಯುಧಿಷ್ಠಿರನಿಗ ಹ ೋಳಿದನು:

“ವಿಶಾಂಪ್ತ ೋ! ಗುಣಯುಕತರಾದ ಶ್ ರರನುು ಅಧಿಕ


666
ಸಂಖ್ ಾಯಲ್ಲಿದುರೊ ಕಡಿಮ ಸಂಖ್ ಾಯಲ್ಲಿರುವವರು ಹ ಚಿಚನ
ಬುದಿಧಯನುುಪ್ಯೋಗಿಸಿ ಹ ೋಗ ಜಯಿಸಬಹುದು
ಎನುುವುದನುು ಕ ೋಳು. ನಿೋನು ಅನಸೊಯನಾಗಿದಿುೋಯ ಎಂಬ
ಕಾರಣದಿಂದ ನಿನಗ ನಾನು ಹ ೋಳುತ ೋತ ನ . ಇದನುು ಋಷ್ಠ
ನಾರದನೊ, ಭೋಷ್ಮ-ದ ೊರೋಣರೊ ತಿಳಿದಿದಾುರ . ಇದ ೋ
ವಿಷ್ಯದ ಕುರಿತು ದ ೋವಾಸುರರ ಯುದಧದಲ್ಲಿ ಹಿಂದ
ಪತಾಮಹನು ಮಹ ೋಂದಾರದಿ ದಿವೌಕಸರಿಗ ಹ ೋಳಿರಲ್ಲಲಿವ ೋ?
ವಿಜಯವನುು ಬಯಸುವವರು ಸತಾ, ಅಹಿಂಸ , ಧಮವ ಮತುತ
ಉದಾಮದಿಂದ ಗ ಲುಿವಷ್ುಿ ಬಲ-ವಿೋಯವಗಳಿಂದ
ಗ ಲುಿವುದಿಲಿ. ಅಧಮವ, ಲ ೊೋಭ, ಮೋಹಗಳನುು ತ ೊರ ದು
ಉದಾಮದಲ್ಲಿ ನಿರತರಾಗಿ ಅಹಂಕಾರವಿಲಿದ ೋ
ಯುದಧಮಾಡಬ ೋಕು. ಧಮವವ ಲ್ಲಿದ ಯೋ ಅಲ್ಲಿ ಜಯ. ಈ
ರಣದಲ್ಲಿ ಜಯವು ನಿಶ್ಚಯವಾಗಿಯೊ ನಮಮದ ೋ ಎಂದು ತಿಳಿ.
ನಾರದನು ನಮಗ ಹ ೋಳಿದಂತ ಕೃಷ್ಣನ ಲ್ಲಿರುವನ ೊೋ ಅಲ್ಲಿ
ಜಯವಿರುವುದು. ಜಯವು ಕೃಷ್ಣನಲ್ಲಿರುವ ಗುಣ. ಅದು
ಮಾಧವನ ಹಿಂದ ಅನುಸರಿಸಿ ಹ ೊೋಗುತತದ . ವಿಜಯ
ಮಾತರವಲಿದ ೋ ಸನುತಿಯೊ ಇವನ ಇನ ೊುಂದು ಗುಣ.
ಅನಂತ ತ ೋಜಸು್ಳಳ ಗ ೊೋವಿಂದನು ಅಸಂಖ್ಾ
ಶ್ತುರಗಳಿಂದಲೊ ವಾಥ ಗ ೊಳಳಲಾರನು. ಸನಾತನತಮ
ಪ್ುರುಷ್ ಕೃಷ್ಣನು ಎಲ್ಲಿರುವನ ೊೋ ಅಲ್ಲಿ ಜಯ. ಹಿಂದ ಇವನ ೋ

667
ವಿಕುಂಠ ಹರಿಯಾಗಿ ಸಿಡಿಲ್ಲನ ಶ್ಬಧದ ಧವನಿಯಲ್ಲಿ
ಸುರಾಸುರರಿಗ ಕೊಗಿ “ನಿಮಮಲ್ಲಿ ಯಾರು ಗ ಲುಿತಿೋತ ರಿ?” ಎಂದು
ಕ ೋಳಿದುನು. “ಕೃಷ್ಣನು ನಮಮಡನಿರುವುದರಿಂದ ನಮಗ ೋ
ಜಯ” ಎಂದು ಹ ೋಳಿ ಶ್ಕಾರದಿ ಸುರರು ಅಲ್ಲಿಯೋ ಅವನ
ಪ್ರಸಾದದಿಂದ ಅವರನುು ಗ ದುು ತ ೈಲ ೊೋಕಾವನುು ಪ್ಡ ದರು.
ಆದುದರಿಂದ ನಿನು ವಾಥ ಗ ಯಾವುದ ೋ ಕಾರಣವು ನನಗ
ಕಾಣುತಿತಲಿ. ಜಯವನುು ಆಶ್ಸುತಿತರುವ ವಿಶ್ವಭುಕ್
ತಿರದಶ ೋಶ್ವರನು ನಿನ ೊುಡನ ಇದಾುನ .”

ಆಗ ರಾಜಾ ಯುಧಿಷ್ಠಿರನು ತನು ಸ ೋನ ಯನೊು ಭೋಷ್ಮನ ಸ ೋನ ಗಳಿಗ


ಪ್ರತಿವೂಾಹವಾಗಿ ರಚಿಸಿ ಪ್ರತಿಚ ೊೋದಿಸಿದನು:

“ಪಾಂಡವರು ಶಾಸರಗಳಲ್ಲಿ ಹ ೋಳಿರುವಂತ ಸ ೋನ ಗಳನುು


ಪ್ರತಿವೂಾಹವಾಗಿ ರಚಿಸಿದಾುರ . ಕುರೊದವಹರ ೋ! ಒಳ ಳಯ
ಯುದಧವನುು ಮಾಡಿ ಸವಗವವನುು ಪ್ಡ ಯಿರಿ!”

ಮಧಾದಲ್ಲಿ ಶ್ಖ್ಂಡಿಯ ಸ ೋನ ಯನುು ಸವಾಸಾಚಿಯು ರಕ್ಷ್ಸುತಿತದುನು.


ಧೃಷ್ಿದುಾಮುನ ಸ ೋನ ಯನುು ಸವಯಂ ಭೋಮನು ಪ್ರಿಪಾಲ್ಲಸುತಿತದುನು.
ದಕ್ಷ್ಣಭಾಗದ ಸ ೋನ ಯನುು ಸುಂದರ, ಸಾತವತಾಗರಯ, ಶ್ಕರನಂತಿರುವ
ಧನುಷ್ಮತ ಯುಯುಧಾನನು ಪಾಲ್ಲಸುತಿತದುನು. ಆನ ಗಳ ಹಿಂಡಿನ ಮಧ ಾ
ಯುಧಿಷ್ಠಿರನು ಮಹ ೋಂದರನ ಯಾನದಂತಿದು ಉತತಮ
ಧವಜಸಿಂಭವಿರುವ, ಚಿನು-ರತುಗಳಿಂದ ಅಲಂಕರಿಸಲಪಟ್ಟಿದು,

668
ಕಾಂಚನದಂತಿದು ಕುದುರ ಗಳನುು ಕಟ್ಟಿದ ರರ್ದಲ್ಲಿ ಕುಳಿತಿದುನು. ಮೋಲ
ಎತಿತ ಹಿಡಿದ ದಂತದ ಸಿಂಭಕ ಕ ಕಟ್ಟಿದು ಶ ವೋತ ಛತರವು ಅತಿೋವವಾಗಿ
ಬ ಳಗುತಿತರಲು, ಆ ನರ ೋಂದರನನುು ಸಂಸುತತಿಸುತಾತ ಮಹಷ್ಠವಗಳು
ಪ್ರದಕ್ಷ್ಣ ಹಾಕಿ ನಡ ಯುತಿತದುರು. ಪ್ುರ ೊೋಹಿತರು, ಮಹಷ್ಠವ-ವೃದಧರು,
ಮತುತ ಸಿದಧರೊ ಕೊಡ ಜಪ್, ಮಂತರ, ಔಷ್ಧಿಗಳಿಂದ ಅವನನುು
ಸುತುತವರ ದು ಶ್ತುರವಧ ಯನುು ಹ ೋಳುತಾತ ಸವಸಿತವಾಚನ ಮಾಡಿದರು.
ಆಗ ಆ ಕುರೊತತಮ ಮಹಾತಮನು ಬಾರಹಮಣರಿಗ ವಸರಗಳು,
ಗ ೊೋವುಗಳು, ಫಲ-ಪ್ುಷ್ಪಗಳು ಮತುತ ನಾಣಾಗಳನಿುತುತ
ಅಮರರ ೊಂದಿಗ ಶ್ಕರನಂತ ಮುಂದುವರ ದನು.

ನೊರು ಗಂಟ್ ಗಳನುು ಕಟ್ಟಿದು, ಉತತಮ ಜಾಂಬೊನದ ಚಿನುದ


ಚಿತರಗಳನುು ಪ್ಡ ದಿದು, ಶ ವೋತ ಹಯ ಮತುತ ಚಕರಗಳ ಅಜುವನನ
ರರ್ವು ಅಗಿುಯ ತ ೋಜಸ್ನುು ಪ್ಡ ದು ಸಹಸರ ಸೊಯವರಂತ
ವಿಭಾರರ್ಜಸುತಿತತುತ. ಕ ೋಶ್ವನು ಹಿಡಿದಿದು ಆ ಕಪಧವಜ ರರ್ದಲ್ಲಿ ಯಾರ
ಸಮನಾದ ಧನುಧವರನು ಈ ಪ್ೃಥಿವಯಲ್ಲಿಯೋ ಇಲಿವೊೋ,
ಇರಲ್ಲಲಿವೊೋ ಮತುತ ಮುಂದ ಎಂದೊ ಇರುವುದಿಲಿವೊೋ ಅವನು
ಗಾಂಡಿೋವ ಬಾಣಗಳನುು ಕ ೈಯಲ್ಲಿ ಹಿಡಿದು ನಿಂತಿದುನು.
ದುರ್ೋೋಧನನ ಸ ೋನ ಯನುು ಪ್ುಡಿಮಾಡುವನ ೊೋ ಅಂತಿರುವ,
ಅತಿೋವ ರೌದರ, ಭಯವನುುಂಟುಮಾಡುವ ರೊಪ್ವುಳಳ,
ಅನಯುಧನಾಗಿಯೊ ತನು ಉತತಮ ಭುಜಗಳಿಂದ ನರ, ಅಶ್ವ,
ಆನ ಗಳನುು ಭಸಮಮಾಡಬಲಿ ಭುಜದವಯಗಳ ಆ ಭೋಮಸ ೋನನು
669
ಯಮಳರಿಬಬರ ೊಂದಿಗ ವಿೋರರರ್ರ ಸ ೋನ ಯನುು ರಕ್ಷ್ಸುತಿತದುನು.
ಮತಿತನಲ್ಲಿರುವ ಸಿಂಹದ ಆಟದ ನಡುಗ ಯುಳಳ, ಲ ೊೋಕದಲ್ಲಿ
ಮಹ ೋಂದರನ ಹಾಗಿರುವ, ಸ ೋನ ಯ ಮುಂದ ಹ ೊೋಗುತಿತರುವ ಆ
ದುರಾಸದ, ವಾರಣರಾಜದಪ್ವ, ವೃಕ ೊೋದರನನುು ನ ೊೋಡಿ ಕೌರವ
ಯೋಧರು ಭಯವಿಗುರಾಗಿ ಸತವವನುು ಕಳ ದುಕ ೊಂಡು ಕ ಸರಿನಲ್ಲಿ
ಸಿಕಿಕಕ ೊಂಡ ಆನ ಗಳಂತ ಭಯಭೋತರಾಗಿದುರು.

ಅನಿೋಕಮಧಾದಲ್ಲಿ ನಿಂತಿದು ರಾಜಪ್ುತರ, ದುರಾಸದ, ಭರತಶ ರೋಷ್ಿ,


ಗುಡಾಕ ೋಶ್ನಿಗ ಜನಾದವನನು ಹ ೋಳಿದನು:

“ತನು ಸಿಟ್ಟಿನಿಂದ ನಮಮ ಸ ೋನ ಯನುು ಸುಡುತಿತರುವ, ನಮಮ


ಸ ೋನ ಯನುು ಸಿಂಹದಂತ ನ ೊೋಡುತಿತರುವ ಅವನ ೋ
ಮೊರುನೊರು ಅಶ್ವಮೋಧಗಳನುು ಮಾಡಿದ ಕುರುವಂಶ್ಧವಜ
ಭೋಷ್ಮ. ಈ ಸ ೋನ ಗಳು ಆ ಮಹಾನುಭಾವನನುು
ಉರಿಯುತಿತರುವ ಸೊಯವನನುು ಮೋಡಗಳು ಹ ೋಗ ೊೋ ಹಾಗ
ಸುತುತವರ ದಿವ . ಇವರನುು ಕ ೊಂದು ಭರತಷ್ವಭನಿಂದ
ಯುದಧವನುು ಬಯಸು.”

ಅಲ್ಲಿ ಎರಡೊ ಸ ೋನ ಗಳಲ್ಲಿ ಯೋಧರು ಸಂತ ೊೋಷ್ಗ ೊಂಡು


ಹಷ್ಠವಸಿದರು. ಇಬಬರಲ್ಲಿಯೊ ಹೊವಿನ ಮಾಲ ಗಳ ಮತುತ ಸುಗಂಧಗಳ
ಸುವಾಸನ ಯು ಹ ೊರಬರುತಿತತುತ. ಹ ೊೋರಾಡಲು ಸ ೋರಿದು ಸ ೋನ ಗಳ
ವೂಾಹಗಳು ಪ್ರಸಪರರನುು ಎದುರಿಸಿ ಮದಿವಸುವುದು ತುಂಬಾ

670
ದ ೊಡಡದಾಗಿತುತ. ವಾದಾಗಳ ಶ್ಬಧ, ಶ್ಂಖ್-ಭ ೋರಿಗಳ ತುಮುಲಗಳು
ಆನ ಗಳ ಮತುತ ಹಷ್ವಗ ೊಂಡಿದು ಸ ೈನಿಕರ ಕೊಗಿನ ೊಂದಿಗ ಸ ೋರಿತು.

ಪಾಂಡವ ಸ ೋನ ಯು ಯುದಧವೂಾಹದಲ್ಲಿ ರಚಿಸಿಕ ೊಂಡಿದುುದನುು


ನ ೊೋಡಿದ ರಾಜಾ ದುಯೋವಧನನು ಆಚಾಯವನ ಬಳಿಬಂದು
ಹ ೋಳಿದನು:

“ಆಚಾಯವ! ಪಾಂಡುಪ್ುತರರ ಈ ಮಹಾ ಸ ೋನ ಯನುು


ಬುದಿಧವಂತಿಕ ಯಿಂದ ನಿನು ಶ್ಷ್ಾ ದುರಪ್ದಪ್ುತರನು ವೂಾಹದಲ್ಲಿ
ರಚಿಸಿದುದನುು ನ ೊೋಡು! ಅಲ್ಲಿ ಯುದಧದಲ್ಲಿ ಶ್ ರರಾದ
ಮಹ ೋಷ್ಾವಸ ಭೋಮಾಜುವನರಿದಾುರ , ಯುಯುಧಾನ, ವಿರಾಟ,
ದುರಪ್ದ, ಧೃಷ್ಿಕ ೋತು, ಚ ೋಕಿತಾನ, ಕಾಶ್ರಾಜ, ಪ್ುರುರ್ಜತ,
ಕುಂತಿಭ ೊೋಜ, ಶ ೈಬಾ, ಯುಧಾಮನುಾ, ಉತತಮೌಜಸು್,
ಸೌಭದರ, ದೌರಪ್ದಿಯ ಮಕಕಳು - ಎಲಿರೊ ಮಹಾರಥಿಗಳ ೋ
ಇದಾುರ . ನಮಮಲ್ಲಿರುವ ವಿಶ್ಷ್ಿ ನಾಯಕರನೊು ತಿಳಿದುಕ ೊೋ!
ನಿನು ಸೊಚನ ಗಾಗಿ ನಾನು ಹ ೋಳುತ ೋತ ನ . ನಿೋನು, ಭೋಷ್ಮ, ಕಣವ,
ಯುದಧದಲ್ಲಿ ಸದಾ ಜಯವನ ುೋ ಹ ೊಂದುವ ಕೃಪ್, ಅಶ್ವತಾಿಮ,
ವಿಕಣವ, ಮತುತ ಸೌಮದತಿತ. ಇನೊು ಇತರ ಬಹಳ ಮಂದಿ
ಶ್ ರರು, ನಾನಾ ಶ್ಸರಗಳನುು ಪ್ರಹರಮಾಡಬಲಿರು, ಎಲಾಿ
ಯುದಧ ವಿಶಾರದರು ನನಗಾಗಿ ತಮಮ ರ್ಜೋವನವನುು
ಮುಡುಪಾಗಿಟ್ಟಿದಾುರ . ಭೋಷ್ಮನಿಂದ ರಕ್ಷ್ಸಲಪಟಿ ನಮಮ

671
ಸ ೋನ ಯು ಪ್ಯಾವಪ್ತವಾಗಿಲಿ. ಆದರ ಭೋಮನ
ರಕ್ಷಣ ಯಲ್ಲಿರುವ ಅವರ ಸ ೋನ ಯು ಪ್ಯಾವಪ್ತವಾಗಿದ . ಈಗ
ನಿೋವ ಲಿರೊ ನಿಮಮ ನಿಮಮ ಸಾಿನಗಳಲ್ಲಿ ನಿಂತು ಎಲಿ
ಕಡ ಗಳಿಂದಲೊ ಭೋಷ್ಮನನುು ರಕ್ಷ್ಸಬ ೋಕು.”

ಅವನಿಗ ಹಷ್ವವನುುಂಟುಮಾಡಲ ೊೋಸುಗ ಪ್ರತಾಪ್ವಾನ್ ಕುರುವೃದಧ


ಪತಾಮಹನು ಸಿಂಹನಾದ ಮಾಡಿ ಜ ೊೋರಾಗಿ ಶ್ಂಖ್ವನುು
ಊದಿದನು. ಅದ ೋ ಸಮಯದಲ್ಲಿ ಒಂದ ೋ ಸಮನ ಶ್ಂಖ್ಗಳು,
ಭ ೋರಿಗಳು, ಪ್ಣವಾನಕಗಳು, ಮತುತ ಗ ೊೋಮುಖ್ಗಳು ಮಳಗಿದವು. ಆ

672
ಶ್ಬಧವು ಎಲಿ ಕಡ ಯೊ ತುಂಬಿತು. ಆಗ ಬಿಳಿಯ ಕುದುರ ಗಳನುು ಕಟ್ಟಿದು
ಮಹಾರರ್ದಲ್ಲಿ ನಿಂತಿದು ಮಾಧವ ಪಾಂಡವರೊ ಕೊಡ ದಿವಾ
ಶ್ಂಖ್ಗಳನುು ಊದಿದರು. ಹೃಷ್ಠೋಕ ೋಶ್ನು ಪಾಂಚಜನಾವನೊು,
ಧನಂಜಯನು ದ ೋವದತತವನೊು, ಭೋಮಕಮಿವ ವೃಕ ೊೋದರನು
ಪೌಂಢರವ ಂಬ ಮಹಾಶ್ಂಖ್ವನೊು, ಕುಂತಿೋಪ್ುತರ ರಾಜ ಯುಧಿಷ್ಠಿರನು
ಅನಂತವಿಜಯವನೊು, ನಕುಲನು ಸುಘೊೋಷ್ವನೊು, ಸಹದ ೋವನು
ಪ್ಣಿಪ್ುಷ್ಪಕವನೊು ಊದಿದರು. ಹಾಗ ಯೋ ಮಹಾ ಧನುಸ್ನುು
ಹಿಡಿದಿದು ಕಾಶ್ೋರಾಜ, ಮಹಾರಥಿ ಶ್ಖ್ಂಡಿ, ಧೃಷ್ಿದುಾಮು, ವಿರಾಟ,
ಸ ೊೋಲರಿಯದ ಸಾತಾಕಿ, ದುರಪ್ದ, ದೌರಪ್ದಿಯ ಮಕಕಳು ಮತುತ ಸವವ
ಪ್ೃಥಿವೋಪ್ತಿಗಳೂ, ಮಹಾಬಾಹು ಸೌಭದರ ಅಭಮನುಾವೂ ಬ ೋರ
ಬ ೋರ ಯಾಗಿ ತಮಮ ತಮಮ ಶ್ಂಖ್ಗಳನುು ಊದಿದರು. ಲ ೊೋಕವನ ುೋ
ತುಂಬಿದ ಆ ಶ್ಂಖ್ಘೊೋಷ್ವು ಪ್ೃಥಿವಾಾಕಾಶ್ಗಳಲ್ಲಿ
ಮಾದವನಿಗ ೊಂಡು ಕೌರವರ ಎದ ಗಳನುು ನಡುಗಿಸಿತು.

ಅಜುವನವಿಷ್ಾದ
ಶ್ಸರಗಳನುು ಹಿಡಿದು ಕದನ ಕುತೊಹಲ್ಲಗಳಾಗಿ ತನು ಎದಿರು ನಿಂತ
ಧಾತವರಾಷ್ರ ಕೌರವರನುು ನ ೊೋಡಿ ಕಪಧವಜ ಅಜುವನನು ಬಿಲಿನ ುತಿತ
ಹಿಡಿದು ಸವ ೋವಂದಿರಯ ನಿಯಾಮಕನಾದ ಶ್ರೋಕೃಷ್ಣನನುು ಕುರಿತು ಈ
ಮಾತನುು ಹ ೋಳಿದನು:

“ಅಚುಾತ! ಎರಡೊ ಸ ೋನ ಗಳ ನಡುವ ನನು ರರ್ವನುು ಒಯುು


673
ನಿಲ್ಲಿಸು. ಈ ರಣರಂಗದಲ್ಲಿ ಕಾದಲು ಕಾದುಕುಳಿತವರನೊು,
ಯಾರು ನನ ುದುರು ಯುದಧಮಾಡಲು ಉತು್ಕರಾಗಿ
ನಿಂತಿದಾುರ ಎನುುವುದನುು ನಾನ ೊಮಮ ನ ೊೋಡುತ ೋತ ನ .
ದುಬುವದಿಧ ದುಯೋವಧನನಿಗ ಒಳ ಳಯದನುು ಮಾಡಲ ಂದು
ಇಲ್ಲಿಗ ೈತಂದ ಯುದಧಕುತೊಹಲ್ಲಗಳು ಯಾರ ಂಬುದನುು ಒಮಮ
ನ ೊೋಡುತ ೋತ ನ .”

ಗುಡಾಕ ೋಶ್ ಅಜುವನನು ಹಿೋಗ ಹ ೋಳಲು, ಹೃಷ್ಠೋಕ ೋಶ್ನು ರರ್ವನುು


ಎರಡೊ ಸ ೋನ ಗಳ ನಡುವ ಭೋಷ್ಮ-ದ ೊರೋಣರ ೋ ಮದಲಾದ ಸವವ
ಮಹಿೋಕ್ಷ್ತರ ಮುಂದ ತಂದು ನಿಲ್ಲಿಸಿ

674
“ಪಾರ್ವ! ಸ ೋರಿರುವ ಈ ಕುರುಗಳನುು ನ ೊೋಡು!”

ಎಂದನು. ಆ ಎರಡೊ ಸ ೋನ ಗಳಲ್ಲಿ ತಂದ ಗ ಸಮಾನರಾದವರು,


ಅಜಜಂದಿರು, ಗುರುಗಳು, ಸ ೊೋದರ ಮಾವಂದಿರು, ಒಡಹುಟ್ಟಿದವರು,
ಮಕಕಳು, ಮಮಮಕಕಳು, ಗ ಳ ಯರು, ಮಾವಂದಿರು, ಮತುತ
ಸುಹೃದಯರು ನಿಂತಿರುವುದನುು ಪಾರ್ವನು ಕಂಡನು. ಅಲ್ಲಿ ಸ ೋರಿದು ಆ
ಎಲಿ ಬಂಧುಗಳನೊು ನ ೊೋಡಿದ ಕೌಂತ ೋಯನು ಕರುಣ ಯುಂಟ್ಾಗಿ
ನ ೊಂದುಕ ೊಂಡು ಈ ಮಾತುಗಳನಾುಡಿದನು:

“ಕೃಷ್ಣ! ಇಲ್ಲಿ ಯುದಧಕಾಗಿ ಕಲ ತ ಈ ಸವಜನರನುು ಕಂಡು ನನು


ಅವಯವಗಳ ಲಿ ಸಡಿಲಾಗುತಿತವ . ಬಾಯಿ ಒಣಗುತಿತದ . ಮೈ
ನಡುಗುತಿತದ . ನವಿರ ೋಳುತಿತದ . ಗಾಂಡಿೋವ ಧನುಸು್ ಕ ೈಯಿಂದ
ಜಾರುತಿತದ . ಚಮವ ಸುಡುತಿತದ . ನಿಲುಿವುದಕೊಕ ತಾರಣವಿಲಿ.
ಮನಸು್ ಗಾಬರಿಗ ೊಂಡಿದ . ಕ ೋಶ್ವ! ಕ ಟಿ ಶ್ಕುನಗಳು
ಕಾಣುತಿತವ . ಈ ಯುದಧದಲ್ಲಿ ಸವಜನರನುು ಕ ೊಂದರ ಏನು
ಶ ರೋಯಸ ೊ್ೋ ಕಾಣ . ಗ ೊೋವಿಂದ! ಕೃಷ್ಣ! ನನಗ ಇದರಿಂದ
ದ ೊರ ಯುವ ವಿಜಯವೂ ಬ ೋಡ. ರಾಜಾವೂ ಬ ೋಡ. ಸುಖ್ವೂ
ಬ ೋಡ. ಈ ರಾಜಾದಿಂದಾಗಲ್ಲೋ ಭ ೊೋಗಗಳಿಂದಾಗಲ್ಲೋ,
ಬದುಕಿನಿಂದಾಗಲ್ಲೋ ನಮಗ ಆಗಬ ೋಕಾಗಿದ ುೋನಿದ ? ರಾಜಾ,
ಭ ೊೋಗ, ಸುಖ್ಗಳನುು ನಾವು ಯಾರಿಗಾಗಿ ಕ ೊೋರುತಿತದ ುೋವೊೋ
ಆ ಗುರುಗಳು, ಪತೃಗಳು, ಮಕಕಳು, ಪತಾಮಹರು,

675
ಮಾತುಲರು, ಮಾವಂದಿರು, ಮಮಮಕಕಳು, ಮೈದುನರು
ಮತುತ ಇತರ ಸಂಬಂಧಿಕರ ಲಿರೊ ಇಲ್ಲಿ
ಯುದ ೊುೋದಾಮಿಗಳಾಗಿ ಬಂದಿದಾುರ . ಇವರು ನನುನುು
ಕ ೊಲುಿವಂತಿದುರೊ ನಾನವರನುು ಕ ೊಲಿಲಾರ . ನನಗ
ಮೊರುಲ ೊೋಕದ ಒಡ ತನ ಸಿಗುವಹಾಗಿದುರೊ
ಕ ೊಲಿಲಾರದವನು ಈ ಭೊಮಿಯ ಒಡ ತನದ ಆಸ ಗಾಗಿ
ಕ ೊಂದ ೋನ ೋ? ಈ ಕೌರವರನುು ಕ ೊಲುಿವುದರಿಂದ
ನಮಗಾಗುವ ಸಂತ ೊೋಷ್ವ ೋನು? ಪಾತಕಿಗಳಾಗಿದುರೊ ಈ
ಬಂಧುಗಳನುು ಕ ೊಂದು ನಮಗ ಪಾಪ್ವ ೋ ಗಂಟು ಬಿದಿುೋತು!
ಬಂಧುಗಳಾದ ಕೌರವರನುು ಕ ೊಲುಿವುದು ಸರಿಯಲಿ.
ನಮಮವರನ ುೋ ಕ ೊಂದು ನಾವು ಹ ೋಗ ಸುಖಿಗಳಾದ ೋವು?
ಇವರಾದರ ೊೋ ದುರಾಸ ಯಿಂದ ಬುದಿಧಗ ಟುಿ
ಮಿತರದ ೊರೋಹದಿಂದಾಗುವ ಪಾಪ್ವನೊು
ಕುಲನಾಶ್ದಿಂದಾಗುವ ದ ೊೋಷ್ವನೊು ತಿಳಿಯದವರಾಗಿದಾುರ .
ಕುಲಕ್ಷಯದಿಂದಾಗುವ ಕ ೋಡನುು ತಿಳಿಯಬಲಿ ನಮಗಾದರೊ
ಈ ಪಾಪ್ದಿಂದ ನಿವೃತತರಾಗಬ ೋಕ ಂದು ತಿಳಿಯಬಾರದ ೋಕ ?
ಕುಲವು ನಾಶ್ವಾಗಲು ಸನಾತನ ಕುಲಧಮವಗಳು
ನಾಶ್ವಾಗುವುವು. ಧಮವವು ನಷ್ಿವಾಗಲು ಕುಲವನ ುಲಿ
ಅಧಮವವ ೋ ಆವರಿಸಿಬಿಡುವುದು. ಅಧಮವವ ೋ ಬ ಳ ದಾಗ
ಕುಲಸಿರೋಯರು ಕ ಡುವರು. ಹ ಂಗಸರು ಶ್ೋಲಭರಷ್ ಿಯರಾಗಿ

676
ಕ ಟ್ಾಿಗ ಜಾತಿಗಳ ಬ ರಕ ಯಾಗುವುದು. ಈ
ವಣವಸಾಂಕಯವವು ಕುಲರ್ಘತಕರನೊು ಕುಲವನೊು
ಕೊಡಿಯೋ ನರಕಕ ಕ ಬಿೋಳಿಸುವುದು. ಅಂರ್ವರ ಪತೃಗಳು
ಪಂಡಪ್ರದಾನವಿಲಿದವರೊ ಜಲತಪ್ವಣವಿಲಿದವರೊ ಆಗಿ
ನರಕಕ ಕ ಬಿೋಳುವರು. ಜಾತಿಯ ಬ ರಕ ಗ ಕಾರಣರಾದ
ಕುಲರ್ಘತಕರ ಈ ದ ೊೋಷ್ಗಳಿಂದ ಬಹುಕಾಲದಿಂದ
ಅನುಸರಿಸಿಕ ೊಂಡು ಬಂದ ಕಾಲಧಮವಗಳೂ,
ಜಾತಿಧಮವಗಳು ಕ ಟುಿ ಹ ೊೋಗುವವು. ಕುಲಧಮವವನುು
ಕ ಡಿಸಿಕ ೊಂಡ ಮನುಷ್ಾರಿಗ ನರಕವಾಸವು
ತಪಪದುಲಿವ ಂಬುದನುು ಕ ೋಳಿದ ುೋವ . ರಾಜಾದ ಲಾಭದಿಂದ
ದ ೊರ ಯಬಹುದಾದ ಸುಖ್ದ ಲ ೊೋಭದಿಂದ ಸವಜನರನುು
ಕ ೊಲಿಲು ಮುಂದಾಗಿರುವ ನಾವು ದ ೊಡಡದ ೊಂದು
ಪಾಪ್ಕಾಯವವನುು ಮಾಡಲು ಹ ೊರಟ್ಟದಿುೋವಲಿ! ಅಯಾೋ!
ಪ್ರತಿೋಕಾರವನುು ಮಾಡದ, ಶ್ಸರವನುು ಹಿಡಿಯದ ನನುನುು
ಆಯುಧಪಾಣಿಗಳಾದ ಕೌರವರ ೋ ಕ ೊಂದುಬಿಟಿರ ಎಷ್ ೊಿೋ
ಕ್ ೋಮವಾದಿೋತು!”

ಇದನುು ಹ ೋಳಿ ದುಃಖ್ದಿಂದ ಕದಡಿದ ಮನಸು್ಳಳ ಅಜುವನನು ಬಿಲುಿ


ಬಾಣಗಳನುು ಬಿಸುಟು ರರ್ದಲ್ಲಿ ಕುಳಿತುಬಿಟಿನು. ಹಿೋಗ ಕನಿಕರದಿಂದ
ಕಂಬನಿದುಂಬಿ ದುಃಖಿಸುತಿತರುವ ಅಜುವನನನಿಗ ಮಧುಸೊದನನು
ಹ ೋಳಿದನು:
677
678
“ಒಳ ಳಯವರಿಗ ಹ ೋಳಿಸಿದಲಿದ, ಸವಗವವನುು ದ ೊರಕಿಸದ,
ಹಾಗೊ ಅಪ್ಕಿೋತಿವಕರವಾದ ಇಂರ್ ಕ ೊಳಕು ಬುದಿಧಯು ಈ
ವಿಷ್ಮಕಾಲದಲ್ಲಿ ನಿನಗ ಲ್ಲಿಂದ ಬಂದಿತು? ಪಾರ್ವ!
ನಪ್ುಂಸಕನಂತ ನುಡಿಯದಿರು! ನಿನುಂರ್ವರಿಗ ಇದು
ಹ ೋಳಿಸಿದುದಲಿ. ಹಗ ಗಳನುು ಗ ಲಿಬಲಿ ನಿೋನು ಕಿೋಳಾದ ಈ
ಎದ ಯಳುಕನುು ತ ೊರ ದು ಎದುು ನಿಲುಿ!”

ಅಜುವನನು ಹ ೋಳಿದನು:

“ಮಧುಸೊದನ! ಪ್ೊಜಾಹವರಾಗಿರುವ ಭೋಷ್ಮನನೊು,


ದ ೊರೋಣನನೊು ಯುದಧದಲ್ಲಿ ಎದುರಿಸಿ ಬಾಣಗಳಿಂದ ಹ ೋಗ
ಹ ೊಡ ದ ೋನು? ಮಹಾನುಭಾವ ಗುರುಗಳನುು ಕ ೊಂದು
ರಾಜಾಸುಖ್ವನುು ಪ್ಡ ಯುವುದಕಿಕಂತ ಕ ೊಲಿದ ಯ ತಿರಿದು
ತಿನುುವುದು ಲ ೋಸು. ಸುಖ್ಾಪ ೋಕ್ಷ್ ಗುರುಗಳನುು ಕ ೊಂದರ
ಅವರ ನ ತತರಿನಿಂದ ತ ೊೋಯುವ ಭ ೊೋಗವನುಲಿವ ನಾವು
ಉಣಣಬ ೋಕು? ನಾವು ಗ ಲುಿವ ವೊೋ ಅವರ ೋ ಗ ಲುಿವರ ೊೋ!
ಇವುಗಳಲ್ಲಿ ಯಾವುದು ಮೋಲಾದುದು ಎಂದು ಏನೊ
ತಿಳಿಯದಾಗಿದ . ಯಾರನುು ಕ ೊಂದು ನಾವು ಬದುಕಲು
ಬಯಸುವುದಿಲಿವೊೋ ಆ ಕೌರವರ ೋ ಇದಿರು ಬಂದು
ನಿಂತಿದಾುರ . ವಾಸನದಿಂದಲೊ ಪಾಪ್ಭೋತಿಯಿಂದಲೊ
ಎದ ಗಾರಿಕ ಯನುು ಕಳ ದುಕ ೊಂಡಿದ ುೋನ . ಧಮವದ

679
ವಿಚಾರದಲ್ಲಿಯೊ ಮನಸು್ ಮಂಕಾಗಿದ . ನಾನು ನಿನು
ಶ್ಷ್ಾನಾಗಿ ಶ್ರಣುಬಂದಿದ ುೋನ . ಯಾವುದು ಶ ರೋಯವ ಂದು
ನಿೋನ ೋ ನಿಣವಯಿಸಿ ದಾರಿ ತ ೊೋರು! ದ ೋವತ ಗಳ
ಒಡ ತನದಿಂದಾಗಲ್ಲೋ, ಬಂಧುಗಳಿಲಿದ ಈ ಸಂಪ್ದಭರಿತ
ಭೊಮಿಯ ಒಡ ತನದಿಂದಾಗಲ್ಲೋ ನನು ಇಂದಿರಯಗಳನುು
ಹಿಂಡಿಬಿಡುವ ಈ ನ ೊೋವು ಮಾಯವಾಗದು. ಇದಕ ಕ
ಉಪಾಯವನುು ಕಾಣದಾಗಿದ ುೋನ .”

ಪ್ರಂತಪ್ ಗುಡಾಕ ೋಶ್ ಅಜುವನನು ಹೃಷ್ಠೋಕ ೋಶ್ ಕೃಷ್ಣನಿಗ ಹಿೋಗ ಹ ೋಳಿ


“ಗ ೊೋವಿಂದ! ನಾನು ಯುದಧಮಾಡಲಾರ !” ಎಂದು ಸುಮಮನಾದನು.
ಎರಡೊ ಸ ೋನ ಗಳ ನಡುವ ಶ ೋಕಿಸುತಾತ ಕುಳಿತಿದು ಅಜುವನನನುು
ನ ೊೋಡಿ ಹೃಷ್ಠೋಕ ೋಶ್ನು ಸಾಂಖ್ಾ, ಕಮವ, ಜ್ಞಾನ, ಕಮವಸಂನಾಾಸ, ಭಕಿತ
ಮದಲಾದ ಯೋಗಗಳನುು ವಣಿವಸುತಾತ ತನು ವಿಶ್ವರೊಪ್ವನೊು
ತ ೊೋರಿಸಿ, ಯುದಧಕ ಕ ಸಿದಧನಾಗುವಂತ ಪ್ರಚ ೊೋದಿಸಿದನು.

ವಿಶ್ವರೊಪ್ದಶ್ವನ

ಅಜುವನನು ಹ ೋಳಿದನು:

“ನನುಮೋಲ್ಲನ ಅನುಗರಹದಿಂದ ಆಧಾಾತಮವ ಂದು


ಕರ ಯಲಪಡುವ ಯಾವ ಪ್ರಮಗುಹಾವಾದ ಮಾತನುು ನಿೋನು
ಹ ೋಳಿದ ಯೋ ಅದರಿಂದ ನನಿುೋ ಮೋಹವು ತ ೊಲಗಿತು.

680
ಕಮಪ್ತಾರಕ್ಷ! ಭೊತಗಳ ಹುಟುಿವಿಕ ಮತುತ ನಾಶ್ದ ಕುರಿತು,
ನಿನು ಅವಾಯವಾದ ಮಹಾತ ಮಯನೊು ವಿಸಾತರವಾಗಿ ನಾನು
ಕ ೋಳಿದ . ನಿನುನುು ನಿೋನು ಹ ೋಗ ಂದು ಹ ೋಳಿಕ ೊಂಡಿರುವ ಯೋ
ಅದು ಹಾಗ ಯೋ ಸರಿ. ನಿನು ಐಶ್ವರ ರೊಪ್ವನುು ನ ೊೋಡಲು
ಬಯಸುತ ೋತ ನ . ಒಂದುವ ೋಳ ನಾನು ಅದನುು ನ ೊೋಡಲು
ಶ್ಕಾನಾಗಿದುರ ಯೋಗ ೋಶ್ವರ! ನನಗ ನಿನು ಅವಾಯ ಆತಮನನುು
ತ ೊೋರಿಸು!”

ಶ್ರೋಭಗವಾನನು ಹ ೋಳಿದನು:

“ಪಾರ್ವ! ನನು ನೊರಾರು ಸಹಸಾರರು ನಾನಾವಿಧಗಳ,


ನಾನಾ ವಣವ-ಆಕೃತಿಗಳ ದಿವಾ ರೊಪ್ಗಳನುು ನ ೊೋಡು!
ಆದಿತಾರನೊು, ವಸುಗಳನೊು, ರುದರರನೊು, ಅಶ್ವಯರನೊು,
ಮತುತ ಮರುತರನೊು ನ ೊೋಡು. ಹಿಂದ ನ ೊೋಡದ ೋ ಇರದ
ಆಶ್ಚಯವಗಳನೊು ನ ೊೋಡು! ಇಂದು ಚರಾಚರಗಳಿಂದ
ಕೊಡಿದ ಸಂಪ್ೊಣವ ಜಗತುತ ಇಲ್ಲಿಯೋ ಇದ . ನ ೊೋಡು! ಬ ೋರ
ಯಾವುದನುು ನ ೊೋಡಲ್ಲಚಿಛಸುತಿತೋಯೋ ಅವುಗಳನುು ನನು
ದ ೋಹದಲ್ಲಿಯೋ ನ ೊೋಡು! ಆದರ ನಿನು ಇದ ೋ ಕಣುಣಗಳಿಂದ
ನನುನುು ನಿೋಡು ನ ೊೋಡಲು ಶ್ಕತನಿಲಿ. ನಿನಗ ದಿವಾಚಕ್ಷುಗಳನುು
ಕ ೊಡುತ ೋತ ನ . ನನು ಐಶ್ವರಯೋಗವನುು ನ ೊೋಡು!”

681
ಹಿೋಗ ಹ ೋಳಿ ಮಹಾಯೋಗ ೋಶ್ವರ ಹರಿಯು ಪಾರ್ವನಿಗ ಅನ ೋಕ
ವಕರನಯನಗಳುಳಳ, ಅನ ೋಕ ಅದುಭತದಶ್ವನಗಳುಳಳ,
ಅನ ೋಕದಿವಾಾಭರಣಗಳ, ಅನ ೋಕ ದಿವಾ ಆಯುಧಗಳನುು ಹಿಡಿದಿರುವ,
ದಿವಾಮಾಲಾಂಬರಧರನಾಗಿ, ದಿವಾಗಂಧಾನುಲ ೋಪ್ನನಾಗಿ, ಸವವವೂ
ಆಶ್ಚಯವಮಯವಾಗಿರುವ, ದ ೋವ, ಅನಂತ, ವಿಶ್ವತ ೊೋಮುಖ್ವಾದ
ತನು ಪ್ರಮ ಐಶ್ವರ ರೊಪ್ವನುು ತ ೊೋರಿಸಿದನು. ಒಂದುವ ೋಳ
ದಿವಿಯಲ್ಲಿ ಒಮಮಗ ೋ ಸಹಸರ ಸೊಯವರ ಬ ಳಕು ಉದಭವಾದರ ಅದು
ಆ ಮಹಾತಮನ ಬ ಳಕಿಗ ಸಮಾನವಾದಿೋತು! ಆಗ ಪಾಂಡವನು

682
ಅನ ೋಕಪ್ರಕಾರವಾಗಿ ವಿಂಗಡವಾಗಿರುವ ಜಗತ ಲ
ತ ಿವೂ ಆ ದ ೋವದ ೋವ
ಶ್ರಿೋರದಲ್ಲಿ ಏಕಸಿವಾಗಿದುುದನುು ನ ೊೋಡಿದನು. ಧನಂಜಯನು
ವಿಸಮಯಾವಿಷ್ಿನಾಗಿ, ರ ೊೋಮಾಂಚನಗ ೊಂಡು, ದ ೋವನಿಗ ಶ್ರಸಾ
ಸಮಸಕರಿಸಿ, ಕ ೈಮುಗಿದು ಹ ೋಳಿದನು:

“ದ ೋವಾ! ನಿನು ದ ೋಹದಲ್ಲಿ ಎಲಿ ದ ೋವತ ಗಳನೊು, ಬ ೋರ ಬ ೋರ


ಪಾರಣಿಗಳ ಗುಂಪ್ುಗಳನುು, ಕಮಲಾಸನಸಿನಾಗಿರುವ ಈಶ್
ಬರಹಮನನೊು, ಸವವ ಋಷ್ಠಗಳನೊು ಉರುಗರನೊು
ಕಾಣುತಿತದ ುೋನ . ವಿಶ ವೋಶ್ವರ! ವಿಶ್ವರೊಪ್! ನಿನುನುು ಅನ ೋಕ
ಬಾಹು, ಉದರ, ವಕರ, ನ ೋತರಗಳನುುಳಳವನಾಗಿ ಸವವತವೂ
ಅನಂತರೊಪ್ನನಾುಗಿ ನ ೊೋಡುತಿತದ ುೋನ . ಅಂತವೂ ಇಲಿ.
ಮದಾವೂ ಇಲಿ. ಮತ ತ ಪಾರರಂಭವೂ ಇಲಿವ ಂದು
ಕಾಣುತಿತದ ುೋನ . ಕಿರಿೋಟ್ಟಯೊ, ಗದಿಯೊ, ಚಕಿರಯೊ,
ತ ೋಜ ೊೋರಾಶ್ಯೊ, ಸವವತವೂ ಬ ಳಗುತಿತರುವವ,
ದುನಿವರಿೋಕ್ಷಯನಾದ, ಎಲ ಿಲ್ಲಿಯೊ ಅನಲ ಮತುತ ಅಕವರಂತ
ಜಾವಲ ಗಳಿಂದ ಬ ಳಗುತಿತರುವ ಅಪ್ರಮೋಯನಾದ ನಿನುನುು
ನ ೊೋಡುತಿತದ ುೋನ . ಅರಿತುಕ ೊಳಳಬ ೋಕಾಗಿರುವ ಪ್ರಮ ಅಕ್ಷರನು
ನಿೋನು. ಈ ವಿಶ್ವದ ಪ್ರಮ ನಿಧಾನವು ನಿೋನು. ನಿೋನು
ಅವಾಯ, ಶಾಶ್ವತ ಮತುತ ಧಮವಗ ೊೋಪ್ತ. ನಿೋನು ಸನಾತನ
ಪ್ುರುಷ್ನ ಂದು ನನಗನಿುಸುತಿತದ . ಆದಿ, ಮಧಾ, ಅಂತಗಳಿಲಿದ,
ಅನಂತವಿೋಯವನಾದ, ಅನಂತಬಾಹುಗಳನುುಳಳ, ಶ್ಶ್-
683
ಸೊಯವರನ ುೋ ನ ೋತರಗಳನಾುಗುಳಳ, ಅಗಿುಯಂತ
ಉರಿಯುತಿತರುವ, ನಿನುದ ೋ ತ ೋಜಸಿ್ನಿಂದ ಈ ವಿಶ್ವವನುು
ಸುಡುತಿತರುವ ನಿನುನುು ನ ೊೋಡುತಿತದ ುೋನ . ದಿವಿ ಮತುತ
ಭೊಮಿಯ ನಡುವಿನದ ಲಿವೂ ನಿನ ೊುಬಬನಿಂದಲ ೋ
ವಾಾಪ್ತವಾಗಿರುವುದು. ಮಹಾತಮನ್! ನಿನು ಈ ಉಗರ ಅದುಭತ
ರೊಪ್ವನುು ನ ೊೋಡಿ ಲ ೊೋಕತರಯಗಳು ಪ್ರವಾಥಿತವಾಗುತಿತವ .
ಈ ಸುರಸಂಘ್ಗಳು ನಿನುನ ುೋ ಪ್ರವ ೋಶ್ಸುತಿತವ . ಕ ಲವರು
ಭೋತರಾಗಿ ಕ ೈಮುಗಿದು ನಿಂತಿರುವರು. ಮಹಷ್ಠವ-ಸಿದಧ
ಗಣಗಳು “ಸವಸಿತ” ಎಂದು ಹ ೋಳುತಾತ ನಿನುನುು ಪ್ುಷ್ಕಲ
ಸುತತಿಗಳಿಂದ ಸುತತಿಸುತಿತದಾುರ . ರುದರರು, ಆದಿತಾರು, ಸಾಧಾರು,
ವಿಶ ವೋದ ೋವರು, ಅಶ್ವನಿಗಳು, ಮರುತರು, ಊಷ್ಮಪ್ರು,
ಗಂಧವವರು, ಯಕ್ಷರು, ಅಸುರರು, ಮತುತ ಸಿದಧ
ಸಂಘ್ಗಳ ಲಿರೊ ವಿಸಿಮತರಾಗಿ ನಿನುನುು ನ ೊೋಡುತಿತದಾುರ .
ಮಹಾಬಾಹ ೊೋ! ಬಹುವಕರನ ೋತರಗಳನುುಳಳ, ಬಹು ಬಾಹು,
ತ ೊಡ , ಪಾದಗಳನುುಳಳ, ಬಹು ಉದರಗಳನುುಳಳ,
ಬಹುದಂಷ್ರಕರಾಲನಾಗಿರುವ ನಿನುನುು ನ ೊೋಡಿ ನಾನೊ
ಲ ೊೋಕಗಳೂ ಪ್ರವಾಥಿತವಾಗಿದ ುೋವ . ವಿಷ್ ೊಣೋ! ನಭವನುು
ಸಪಶ್ವಸುವ, ಅನ ೋಕ ವಣವಗಳಲ್ಲಿ ಬ ಳಗುತಿತರುವ, ಅಗಲ
ತ ರ ದ ಬಾಯಿಯುಳಳ, ಹ ೊಳ ಯುವ ವಿಶಾಲನ ೋತರಗಳನುುಳಳ
ನಿನುನುು ನ ೊೋಡಿಯೋ ನಾನು ಅಂತರಾತಮದಲ್ಲಿ

684
ಪ್ರವಥಿತನಾಗಿದ ುೋನ . ಧೃತಿ ಮತುತ ಶಾಂತಿಯನುು
ಪ್ಡ ಯದಂತಾಗಿದ ುೋನ . ಕಾಲಾನಲನಂತಿರುವ ದಂಷ್ಾರಕರಾಲ
ಮುಖ್ಗಳನುು ನ ೊೋಡಿಯೋ ನನಗ ದಿಕುಕ ತ ೊೋಚದಂತಾಗಿದ .
ನ ಲ ಯು ದ ೊರ ಯುತಿತಲಿ. ದ ೋವ ೋಶ್! ಜಗನಿುವಾಸ!
ಪ್ರಸನುನಾಗು.

ಅವನಿಪಾಲಸಂಘ್ಗಳ ೂಡನ ಈ ಧೃತರಾಷ್ರನ


ಮಕಕಳ ಲಿರೊ, ಭೋಷ್ಮ, ದ ೊರೋಣ, ಸೊತಪ್ುತರರ ೊಂದಿಗ ನಮಮ
ಯೋಧಮುಖ್ಾರ ೊಂದಿಗ ಕ ೊೋರ ದಾಡ ಗಳಿಂದ ವಿಕರವಾಗಿ
ಭಯಂಕರವಾಗಿರುವ ನಿನು ಮುಖ್ಗಳನುು ತವರ ಮಾಡಿ
ಹ ೊಗುತಿತರುವರು. ಕ ಲವರು ಹಲುಿಸಂದುಗಳಲ್ಲಿ
ಸಿಲುಕಿಕ ೊಂಡು ಚೊಣಿವತ ಉತತಮಾಂಗಗಳ ೂಡನ
ಕಾಣುತಿತದಾುರ . ಹ ೋಗ ನದಿಗಳ ನಿೋರು ಬಹುವ ೋಗದಿಂದ
ಸಮುದರಕ ಕ ಅಭಮುಖ್ವಾಗಿಯೋ ಓಡುತತವ ಯೋ ಹಾಗ ಯೋ
ಈ ನರಲ ೊೋಕವಿೋರರು ಪ್ರಜವಲ್ಲಸುತಿತರುವ ನಿನು
ಬಾಯಿಗಳ ೂಳಗ ಹ ೊಗುತಿತರುವರು. ಹ ೋಗ ಧಗಧಗನ
ಉರಿಯುತಿತರುವ ಬ ಂಕಿಯನುು ನಾಶ್ಗ ೊಳಳಲು ಪ್ತಂಗಗಳು
ಸಮೃದಧವ ೋಗದಿಂದ ಮುನುುಗುಗತವ
ತ ಯೋ ಹಾಗ ಲ ೊೋಕಗಳು
ನಾಶ್ಗ ೊಳಳಲು ನಿನು ಮುಖ್ಗಳನೊು ಸಮೃದಧವ ೋಗದಿಂದ
ಹ ೊಗುತಿತವ . ಸುತತಲೊ ಸಮಗರವಾದ ಲ ೊೋಕಗಳನೊು
ಉರಿಯುತಿತರುವ ವದನಗಳಿಂದ ನುಂಗುತಾತ
685
ಚಪ್ಪರಿಸುತಿತದಿುೋಯ. ವಿಷ್ ೊಣೋ! ಸಮಗರ ಜಗತೊತ ನಿನು
ತ ೋಜಸಿ್ನಿಂದ ತುಂಬಿಕ ೊಂಡು ಉಗರ ಪ್ರಭ ಗಳಿಂದ
ಪ್ರಿತಪಸುತಿತವ . ಉಗರರೊಪ್ನಾದ ನಿೋನು ಯಾರು? ನನಗ
ಹ ೋಳು. ದ ೋವವರ! ಪ್ರಸನುನಾುಗು. ನಿನಗ ನಮಸಾಕರ.
ಆದಾನಾದ ನಿನುನುು ಅರಿಯಲ್ಲಚಿಛಸುತ ೋತ ನ . ನಿನು ಪ್ರವೃತಿತಯನುು
ನಾನು ತಿಳಿಯಲಾರ ನು.”

ಶ್ರೋಭಗವಾನನು ಹ ೋಳಿದನು:

“ಲ ೊೋಕವನುು ಕ್ಷಯಗ ೊಳಿಸುವ, ಪ್ರವೃದಧನಾಗಿರುವ ಕಾಲನು


ನಾನು (I am time grown old). ಇಲ್ಲಿ ನಾನು
ಲ ೊೋಕಗಳನುು ಸಮಾಹರಣಮಾಡಲು ತ ೊಡಗಿರುವ ನು.
ನಿೋನಿಲಿದಿದುರೊ ಅಲ್ಲಿ ಒಂದ ೊಂದು ಸ ೋನ ಯಲ್ಲಿಯೊ
ನಿಂತಿರುವ ಯೋಧರು ಇಲಿವಾಗುವರು. ಆದುದರಿಂದ
ಎದ ುೋಳು. ಯಶ್ಸ್ನುು ಪ್ಡ . ಶ್ತುರಗಳನುು ಗ ದುು ಸಮೃದಧ
ರಾಜಾವನುು ಗ ಲುಿ! ಇವರ ಲಿರೊ ಈ ಮದಲ ೋ ನನಿುಂದ
ಹತರಾಗಿರುವರು. ಸವಾಸಾಚಿನ್! ನಿೋನು ನಿಮಿತತಮಾತರನಾಗು!
ನನಿುಂದ ಹತರಾಗಿರುವ ದ ೊರೋಣ, ಭೋಷ್ಮ, ಜಯದರರ್, ಕಣವ
ಮತುತ ಇತರ ಯೋಧವಿೋರರನೊು ಕ ೊಲುಿ. ವಾಥ ಪ್ಡಬ ೋಡ.
ಯುದಧಮಾಡು. ರಣದಲ್ಲಿ ನಿನು ದಾಯಾದಿಗಳನುು ಗ ಲುಿವ .”

686
687
ಕ ೋಶ್ವನ ಈ ಮಾತನುು ಕ ೋಳಿ ನಡುಗುತಿತದು ಕಿರಿೋಟ್ಟಯು
ಅಂಜಲ್ಲೋಬದಧನಾಗಿ ಕೃಷ್ಣನಿಗ ಮತ ತ ಮತ ತ ನಮಸಕರಿಸುತತ, ಹ ದರಿ
ಹ ದರಿಕ ೊಂಡು ನಮಸಕರಿಸುತಾತ, ಕಣಿಣರುತುಂಬಿದ ಕಂಠದಲ್ಲಿ
ಹ ೋಳಿದನು:

“ಹೃಷ್ಠೋಕ ೋಶ್! ನಿನು ಪ್ರಕಿೋತಿವಯಿಂದ ಜಗತುತ


ಪ್ರಹಷ್ವಗ ೊಂಡಿದ . ಅನುರಾಗದಿಂದ ಕೊಡಿಕ ೊಂಡಿದ .
ರಾಕ್ಷಸರು ಭೋತರಾಗಿ ದಿಕುಕ ದಿಕುಕಗಳಲ್ಲಿ ಓಡಿ
ಹ ೊೋಗುತಿತದಾುರ . ಮತುತ ಸಿದಧಸಂಘ್ಗಳ ಲಿವೂ
ನಮಸಕರಿಸುತಿತವ . ಮಹಾತಮನ್! ಬರಹಮನಿಗೊ
ಆದಿಕತೃವವಾಗಿರುವ ದ ೊಡಡವನಾಗಿರುವ ನಿನಗ ಏಕ
ನಮಸಕರಿಸುವುದಿಲಿ? ಅನಂತ! ದ ೋವ ೋಶ್! ಜಗನಿುವಾಸ! ಸತತ-
ಅಸತತರನೊು ಮಿೋರಿರುವವ ಅಕ್ಷರನು ನಿೋನು. ನಿೋನು
ಆದಿದ ೋವ. ಪ್ುರುಷ್. ಪ್ುರಾಣ. ನಿೋನು ಈ ವಿಶ್ವದ ಪ್ರಮ
ನಿಧಾನ. ತಿಳಿಯಬ ೋಕಾದುದ ಲಿವನೊು ತಿಳಿತಿರುವ .
ತಿಳಿಯಬ ೋಕಾಗಿರುವುದೊ ನಿೋನ . ನಿೋನು ಪ್ರಂಧಾಮ.
ಅನಂತರೊಪ್! ವಿಶ್ವವ ಲಿವೂ ನಿನಿುಂದಲ ೋ ವಾಾಪ್ತವಾಗಿದ .
ನಿೋನು ವಾಯು, ಯಮ, ಅಗಿು, ವರುಣ, ಶ್ಶಾಂಕ, ಪ್ರಜಾಪ್ತಿ
ಪ್ರಪತಾಮಹನೊ ಕೊಡ. ನಿನಗ ನಮಸಾಕರ! ಸಾವಿರ
ನಮಸಾಕರಗಳು! ಮತ ತ ಇನ ೊುಮಮ ನಮಸಾಕರ! ನಿನಗ
ನಮಸಾಕರ! ಸವವ! ನಿನಗ ಮುಂದಿನಿಂದ ನಮಸಾಕರ.
688
ಹಿಂದಿನಿಂದ ನಮಸಾಕರ. ಎಲಿ ಕಡ ಗಳಿಂದ ನಿನಗ ನಮಸಾಕರ.
ಅನಂತ ವಿೋಯವ ಮತುತ ಅಮಿತವಿಕರಮನು ನಿೋನು.
ಸವವವನೊು ಚ ನಾುಗಿ ವಾಾಪಸಿರುವ .

ಆದುದರಿಂದ ಸವವನಾಗಿರುವ . ನಿನು ಈ ಮಹಿಮಗಳನುು


ಅರಿಯದ , ಸಖ್ನ ಂದು ತಿಳಿದು, “ಎಲ ಕೃಷ್ಣ!”, “ಎಲ
ಯಾದವ!”, “ಎಲ ಗ ಳ ಯ!” ಎಂದು ದಿಟಿತನದಿಂದ
ಅರ್ವಾ ಪ್ರಣಯದಿಂದ ಅರ್ವಾ ಪ್ರಮಾದದಿಂದ ಏನು
ಹ ೋಳಿರುವ ನ ೊೋ; ವಿಹಾರ, ಶ್ಯಾ, ಆಸನ ಮತುತ
ಭ ೊೋಜನಗಳಲ್ಲಿ ಅಪ್ಹಾಸಕಾಕಗಿ ಒಬಬನ ೋ ಇರುವಾಗ
ಅರ್ವಾ ಇತರರ ಸಮಕ್ಷಮದಲ್ಲಿ ಏನು ಅಸತಾಕರ
ಮಾಡಿದ ನ ೊೋ ಅದನುು ಅಪ್ರಮೋಯನಾದ ನಿೋನು
ಕ್ಷಮಿಸಬ ೋಕು! ಈ ಲ ೊೋಕದ ಚರಾಚರಗಳ ಪತನಾಗಿರುವ .
ನಿೋನು ಇದರ ಗರಿೋಯ ಗುರುವೂ ಪ್ೊಜಾನೊ ಆಗಿರುವ .
ಅಪ್ರತಿಮಪ್ರಭಾವ! ಲ ೊೋಕತರಯದಲ್ಲಿಯೊ ನಿನು
ಸಮನಾದವನು ಇಲಿ. ಇನುು ನಿನಗಿಂತ ಹ ಚಿಚನವನು ಎಲ್ಲಿ?
ಆದುದರಿಂದ ಪ್ರಣಾಮಮಾಡಿ, ಕಾಯದಿಂದ ಅಡಡಬಿದುು
ಈಶ್ ಈಡಾನಾದ ನಿನುನುು ಪ್ರಸನುಗ ೊಳಿಸುತಿತದ ುೋನ . ತಂದ ಯು
ಮಗನನುು, ಸಖ್ನು ಸಖ್ನನುು ಮತುತ ಪರಯನು ಪರಯಯನುು
ಸಹಿಸಿಕ ೊಳುಳವಂತ ದ ೋವ! ಸಹಿಸಿಕ ೊಳಳಬ ೋಕು. ಹಿಂದ
ಎಂದೊ ನ ೊೋಡಿರದುದನುು ಕಂಡು ಹಷ್ಠವತನಾಗಿದ ುೋನ .
689
ಮತುತ ಭಯದಿಂದ ನನು ಮನಸು್ ತುಂಬಾ ವಾಥಿತಗ ೊಂಡಿದ .
ದ ೋವ! ನನಗ ಅದ ೋ ರೊಪ್ವನುು ತ ೊೋರಿಸು. ದ ೋವ ೋಶ್!
ಜಗನಿುವಾಸ! ಪ್ರಸನುನಾಗು! ಕಿರಿೋಟ್ಟಯೊ, ಗದಿಯೊ,
ಚಕರವನುು ಹಿಡಿದಿರುವವನೊ ಆಗಿದು ಅದ ೋ ನಿನುನುು
ನ ೊೋಡಲು ಬಯಸುತ ೋತ ನ . ಸಹಸರಬಾಹ ೊೋ! ವಿಶ್ವಮೊತ ೋವ!
ಅದ ೋ ಚತುಭುವಜಗಳ ರೊಪ್ದಿಂದ ತ ೊೋರು!”

ಶ್ರೋಭಗವಾನನು ಹ ೋಳಿದನು:

“ಅಜುವನ! ನಾನು ನಿನು ಮೋಲ ಪ್ರಸನುನಾಗಿರುವುದರಿಂದ


ನಿನಗ ನಾನು ತ ೋಜ ೊೋಮಯವೂ, ವಿಶ್ವವೂ, ಅನಂತವೂ,
ಆದಿಯಲ್ಲಿರುವುದೊ ಆದ ಈ ಪ್ರಮ ರೊಪ್ವನುು
ಆತಮಯೋಗದಿಂದ ತ ೊೋರಿಸಿದ . ಇದಕೊಕ ಮದಲು
ನಿೋನಲಿದ ೋ ಬ ೋರ ಯಾರೊ ನನುನುು ಹಿೋಗ ಕಂಡದಿುಲಿ. ವ ೋದ,
ಯಜ್ಞ, ಅಧಾಯನ, ದಾನಗಳಿಂದಾಗಲ್ಲೋ ಕಿರಯಗಳಿಂದಾಗಲ್ಲೋ,
ಉಗರ ತಪ್ಸು್ಗಳಿಂದಗಲ್ಲೋ ನನು ಈ ರೊಪ್ವನುು
ನರಲ ೊೋಕದಲ್ಲಿ ನಿನು ಹ ೊರತು ಮತ ೊತಬಬನಿಂದ ನ ೊೋಡಲು
ಶ್ಕಾವಿಲಿ. ನನು ಈ ಘೊೋರ ರೊಪ್ವನುು ಕಂಡು ನಿನಗ
ವಾಥ ಯಾಗದಿರಲ್ಲ. ವಿಮೊಢಭಾವವೂ ಆಗದಿರಲ್ಲ.
ಭಯವನುು ಕಳ ದುಕ ೊಂಡು ಪ್ುನಃ ನಿೋನು ಪರೋತಮನಸಕನಾಗು.
ನನು ಅದ ೋ ರೊಪ್ವನುು ಇಗ ೊೋ ನ ೊೋಡು!”

690
ಹಿೋಗ ಅಜುವನನಿಗ ಹ ೋಳಿ ವಾಸುದ ೋವನು ಪ್ುನಃ ತನು ಮದಲ್ಲನ
ರೊಪ್ವನುು ತ ೊೋರಿಸಿದನು. ಪ್ುನಃ ಸೌಮಾರೊಪ್ವನುು ತಳ ದು
ಭೋತನಾಗಿದು ಅವನನುು ಆ ಮಹಾತಮನು ಸಂತವಿಸಿದನು. ಅಜುವನನು
ಹ ೋಳಿದನು:

“ಜನಾದವನ! ಸೌಮಾವಾದ ನಿನು ಈ ಮಾನುಷ್ರೊಪ್ವನುು


ನ ೊೋಡಿ ಈಗ ಸಚ ೋತನಗ ೊಂಡು ಸವಭಾವವನುು ಹಿಂದ
ಪ್ಡ ದಿದ ುೋನ .”

ಶ್ರೋಭಗವಾನನು ಹ ೋಳಿದನು:

“ದ ೊರ ಯಲು ತುಂಬಾ ಕಷ್ಿವಾದ ಆದರ ನಿೋನು ನ ೊೋಡಿದ


ನನು ಈ ರೊಪ್ವನುು ನ ೊೋಡಲು ದ ೋವತ ಗಳೂ ಕೊಡ
ನಿತಾವೂ ಬಯಸುತಿತರುತಾತರ . ನಿೋನು ಹ ೋಗ ನನುನುು
ನ ೊೋಡಿದ ಯೋ ಹಾಗ ನ ೊೋಡಲು ವ ೋದಗಳಿಂದ ಸಾಧಾವಿಲಿ.
ತಪ್ಸಿ್ನಿಂದ ಆಗುವುದಿಲಿ. ದಾನಗಳಿಂದ ಮತುತ ಇಜಾಗಳಿಂದ
ಆಗುವುದಿಲಿ. ಅಜುವನ! ಅನನಾ ಭಕಿತಯಿಂದ ಈ ವಿಧದ
ನನುನುು ಇದುಹಾಗ ತಿಳಿದುಕ ೊಳಳಲು ಮತುತ ನ ೊೋಡಲು
ಸಾಧಾ. ನನಗಾಗಿಯೋ ಮಾಡುವವನು, ನಾನ ೋ
ಪ್ರಮಗತಿಯಂದು ತಿಳಿದುಕ ೊಂಡಿರುವವನು, ನನು ಭಕತನು,
ಸಂಗವರ್ಜವತನಾಗಿ, ಸವವಭೊತಗಳಲ್ಲಿ
ನಿವ ೈವರನಾಗಿರುವವನು ನನುನ ುೋ ಸ ೋರುತಾತನ .”

691
ಯುಧಿಷ್ಠಿರನು ಭೋಷ್ಾಮದಿಗಳನುು ಸಮಾಮನಿಸಿದುದು
ಧನಂಜಯನು ಬಾಣ-ಗಾಂಡಿೋವಗಳನುು ಧರಿಸಿದುದನುು ನ ೊೋಡಿ
ಮಹಾರಥಿಗಳು ಪ್ುನಃ ಮಹಾನಾದಗ ೈದರು. ಆ ವಿೋರ ಪಾಂಡವರು,
ಸ ೊೋಮಕರು ಮತುತ ಅವರ ಅನುಯಾಯಿಗಳು ಸಾಗರ ಸಂಭವ
ಶ್ಂಖ್ಗಳನುು ಹಷ್ಠವತರಾಗಿ ಊದಿದರು. ಆಗ ಭ ೋರಿಗಳು, ಪ ೋಶ್ಗಳು,
ಕರಕಚಗಳು, ಗ ೊೋವಿಷ್ಾಣಿಕಗಳು ಒಟ್ಟಿಗ ೋ ಮಳಗಿ ಮಹಾ
ಶ್ಬಧವುಂಟ್ಾಯಿತು. ಆಗ ದ ೋವತ ಗಳು, ಗಂಧವವರು, ಪತೃಗಳು,
ಮತುತ ಸಿದಧಚಾರಣ ಸಂಘ್ಗಳು ನ ೊೋಡಲು ಆಕಾಶ್ದಲ್ಲಿ
ಒಂದುಗೊಡಿದರು. ಮಹಾಭಾಗ ಋಷ್ಠಗಳೂ ಕೊಡ ಶ್ತಕರತುವನುು
ಮುಂದಿಟುಿಕ ೊಂಡು ಒಟ್ಟಿಗ ೋ ಆ ಮಹಾ ಯುದಧವನುು ನ ೊೋಡಲು
ಒಂದುಗೊಡಿದರು. ಆಗ ಯುದಧಕ ಕ ಸುಸಮುದಾತವಾಗಿ ಸಾಗರದಂತ
ಮುಂದ ಚಲ್ಲಸುತಿತದು ಆ ಸ ೋನ ಗಳನುು ನ ೊೋಡಿ ವಿೋರ ಯುಧಿಷ್ಠಿರನು
ಕವಚವನುು ಕಳಚಿ, ಶ ರೋಷ್ಿ ಆಯುಧವನುು ಕ ಳಗಿಟುಿ, ಬ ೋಗನ ರರ್ದಿಂದ
ಕ ಳಗಿಳಿದು, ಕಾಲುಡುಗ ಯಲ್ಲಿಯೋ, ಕ ೈಗಳನುು ಮುಗಿದು ನಡ ದನು.
ಧಮವರಾಜ ಯುಧಿಷ್ಠಿರನು ರಿಪ್ುವಾಹಿನಿಯಲ್ಲಿದು ಪತಾಮಹನನ ುೋ
ನ ೊೋಡಿ ಮಾತನಾಡಲು ಪ್ೊವಾವಭಮುಖ್ವಾಗಿ ನಡ ದನು. ಅವನು
ಹ ೊೋಗುತಿತರುವುದನುು ನ ೊೋಡಿ ಕುಂತಿೋಪ್ುತರ ಧನಂಜಯನು ಕೊಡಲ ೋ
ತನು ರರ್ದಿಂದ ಕ ಳಗಿಳಿದು ಇತರ ಸಹ ೊೋದರರ ೊಂದಿಗ ಅವನನುು
ಅನುಸರಿಸಿ ನಡ ದನು. ಭಗವಾನ್ ವಾಸುದ ೋವನೊ ಹಿಂದ ನಡ ದನು.
ಹಾಗ ಯೋ ಉತು್ಕ ಮುಖ್ಾ ರಾಜರೊ ಹಿಂಬಾಲ್ಲಸಿದರು.
692
693
ಅಜುವನನು ಹ ೋಳಿದನು:

“ರಾಜನ್! ಇದ ೋನು ಮಾಡುತಿತದಿುೋಯ? ನಮಮನುು ತ ೊರ ದು


ಕಾಲುಡುಗ ಯಲ್ಲಿಯೋ ಪ್ೊವಾವಭಮುಖ್ವಾಗಿ ಶ್ತುರಸ ೋನ ಗಳ
ಕಡ ಹ ೊೋಗುತಿತರುವ ಯಲಾಿ?”

ಭೋಮಸ ೋನನು ಹ ೋಳಿದನು:

“ರಾಜ ೋಂದರ! ಕವಚಾಯುಧಗಳನುು ಕ ಳಗಿಟುಿ, ಕವಚಗಳಿಂದ


ಕೊಡಿದ ಅರಿಸ ೋನ ಗಳ ಕಡ ತಮಮಂದಿರನುು ತ ೊರ ದು ಎಲ್ಲಿಗ
ಹ ೊೋಗುತಿತದಿುೋಯ?”

ನಕುಲನು ಹ ೋಳಿದನು:

“ಭಾರತ! ನಿೋನು ನನು ಹಿರಿಯಣಣ. ಈ ರಿೋತಿ ನಿೋನು


ಹ ೊೋಗುತಿತರುವುದರಿಂದ ಭೋತಿಯು ನನು ಹೃದಯವನುು
ನ ೊೋಯಿಸುತಿತದ . ಹ ೋಳು! ನಿೋನು ಎಲ್ಲಿಗ ಹ ೊೋಗುತಿತರುವ ?”

ಸಹದ ೋವನು ಹ ೋಳಿದನು:

“ಸದಾದಲ್ಲಿಯೋ ಮಹಾಭಯಂಕರ ಯುದಧಮಾಡಲ್ಲಕಿಕರುವ ಈ


ರಣಸಮೊಹದಲ್ಲಿ ಶ್ತುರಗಳ ಕಡ ಎಲ್ಲಿಗ ಹ ೊೋಗುತಿತೋಯ
ನೃಪ್!”

ತಮಮಂದಿರು ಈ ರಿೋತಿ ಕ ೋಳುತಿತದುರೊ ಯುಧಿಷ್ಠಿರನು ಏನನೊು

694
ಮಾತನಾಡದ ೋ ಮುಂದುವರ ದನು. ಮಹಾಪಾರಜ್ಞ ಮಹಾಮನಸಿವ
ವಾಸುದ ೋವನು ಅವರಿಗ ನಗುತಾತ “ಇವನ ಅಭಪಾರಯವು ನನಗ
ತಿಳಿದಿದ ” ಎಂದನು.

“ಈ ಪಾಥಿವವನು ಭೋಷ್ಮ, ದ ೊರೋಣ, ಗೌತಮ ಮತುತ ಶ್ಲಾರ ೋ


ಮದಲಾದ ಗುರುಗಳನುು ಗೌರವಿಸಿ ಎಲಿ ಶ್ತುರಗಳ ೂಂದಿಗ
ಹ ೊೋರಾಡುತಾತನ . ಗುರುಗಳನುು ಗೌರವಿಸಿ ನಮಸಕರಿಸಿ
ಯುದಧಮಾಡುವವನು ಮಹತತರ ಆಪ್ತುತಗಳನೊು
ಜಯಿಸುತಾತನ ಂದು ಹಿಂದಿನ ಕಲಪಗಳಿಂದ ಕ ೋಳುತ ೋತ ವ .
ತನಗಿಂತಲೊ ಮಹತತರರನುು ಯಥಾಶಾಸರವಾಗಿ ನಮಸಕರಿಸಿ
ಯುದಧಮಾಡುವವನಿಗ ಯುದಧದಲ್ಲಿ ಜಯವು
ಖ್ಂಡಿತವಾದುದು ಎಂದು ನನಗನಿುಸುತತದ .”

ಕೃಷ್ಣನು ಹಿೋಗ ಹ ೋಳಲು ಧಾತವರಾಷ್ರನ ಸ ೋನ ಯಲ್ಲಿ ಮಹಾ


ಹಾಹಾಕಾರವಾಯಿತು. ಇನ ೊುಂದು ಕಡ ಯಲ್ಲಿ ನಿಃಶ್ಬಧವಾಯಿತು.
ದೊರದಿಂದಲ ೋ ಯುಧಿಷ್ಠಿರನನುು ನ ೊೋಡಿ ಧಾತವರಾಷ್ರನ ಸ ೈನಿಕರು
ತಮಮಂದಿಗ ೋ ಮಾತನಾಡಿಕ ೊಂಡರು:

“ಇವನು ಕುಲಪಾಂಸನ! ಈ ರಾಜನು ಹ ದರಿಕ ೊಂಡಿದಾುನ


ಎನುುವುದು ವಾಕತವಾಗುತಿತದ . ಯುಧಿಷ್ಠಿರನು
ಸ ೊೋದರರ ೊಂದಿಗ ಶ್ರಣಾಗಲು ಬ ೋಡಿಕ ೊಂಡು ಭೋಷ್ಮನಲ್ಲಿಗ
ಬರುತಿತದಾುನ . ಧನಂಜಯ, ಪಾಂಡವ ವೃಕ ೊೋದರ, ನಕುಲ

695
ಸಹದ ೋವರು ನಾಯಕರಾಗಿರುವಾಗ ಈ ಪಾಂಡವನು ಏಕ
ಭೋತನಾಗಿದಾುನ ? ಭುವಿಯಲ್ಲಿ ಪ್ರಸಿದಧನಾದರೊ, ಯುದಧದ
ಕುರಿತು ಹೃದಯದಲ್ಲಿ ಭೋತಿಪ್ಡುತಿತರುವ ಈ ಅಲಪಸತವನು
ಕ್ಷತಿರಯಕುಲದಲ್ಲಿಯೋ ಜನಿಸಿರಲ್ಲಕಿಕಲಿ!”

ಆಗ ಆ ಕ್ಷತಿರಯರ ಲಿರೊ ಕೌರವರನುು ಪ್ರಶ್ಂಸಿಸಿದರು. ಸಂತ ೊೋಷ್ದಿಂದ


ಸುಮನಸಕರಾಗಿ ತಮಮ ಅಂಗವಸರಗಳನುು ಪ್ುನಃ ಪ್ುನಃ ಮೋಲ ತಿತ
ಬಿೋಸಿದರು. ಆಗ ಅಲ್ಲಿರುವ ಯೋಧರ ಲಿರೊ ಸ ೊೋದರರ ೊಂದಿಗ
ಯುಧಿಷ್ಠಿರನನೊು ಜ ೊತ ಗ ಕ ೋಶ್ವನನೊು ನಿಂದಿಸಿದರು. ಆಗ
ಯುಧಿಷ್ಠಿರನನುು ಧಿಕಕರಿಸಿ ಕೌರವ ಸ ೈನಾವು ಪ್ುನಃ ನಿಃಶ್ಬಧವಾಯಿತು.
ಯುಧಿಷ್ಠಿರನು ಹಿೋಗ ಮಾಡಲು ಎರಡೊ ಸ ೋನ ಗಳಲ್ಲಿ

“ರಾಜನು ಏನು ಹ ೋಳುತಾತನ ? ಭೋಷ್ಮನು ಏನ ಂದು


ಉತತರಿಸುತಾತನ ? ಸಮರಶಾಿಘ್ನೋ ಭೋಮ ಮತುತ
ಕೃಷ್ಾಣಜುವನರು ಏನು ಹ ೋಳುತಾತರ ?”

ಎಂದು ಮಹಾ ಸಂಶ್ಯವುಂಟ್ಾಯಿತು. ಅವನು ಶ್ರಶ್ಕಿತಗಳಿಂದ


ಕೊಡಿದು ಶ್ತುರಗಳ ಸ ೋನ ಯನುು ಪ್ರವ ೋಶ್ಸಿ, ತಮಮದಿಂರಿಂದ
ಸುತುತವರ ಯಲಪಟುಿ ಭೋಷ್ಮನನುು ಸಮಿೋಪಸಿದನು. ರಾಜಾ ಪಾಂಡವನು
ಯುದಧಕ ಕ ಸಿದಧನಾಗಿದು ಶಾಂತನವ ಭೋಷ್ಮನ ಪಾದಗಳನುು ಕ ೈಗಳಿಂದ
ಹಿಡಿದುಕ ೊಂಡು ಹ ೋಳಿದನು:

“ತಾತ! ದುಧವಷ್ವ! ನಿನ ೊುಡನ ಯುದಧಮಾಡಲು


696
ಕರ ಸಿಕ ೊಂಡಿರುವ ! ಅನುಜ್ಞ ಯನುು ನಿೋಡು. ಜಯವಾಗಲ ಂದು
ಆಶ್ೋವವದಿಸು!”

ಭೋಷ್ಮನು ಹ ೋಳಿದನು:

“ಭಾರತ! ಹಿೋಗ ನಿೋನು ನನು ಬಳಿ ಬರದ ೋ ಇದಿುದುರ ನಿನಗ


ಪ್ರಾಭವವಾಗಲ ಂದು ಶ್ಪಸುತಿತದ ು. ಪ್ುತರ! ಪರೋತನಾಗಿದ ುೋನ .
ಯುದಧಮಾಡು. ಜಯವನುು ಹ ೊಂದು. ಯುದಧದಲ್ಲಿ ನಿನಗ
ಅನಾ ಏನ ಲಿ ಅಭಲಾಷ್ ಗಳಿವ ಯೋ ಅವುಗಳನೊು
ಪ್ಡ ಯುತಿತೋಯ. ನನಿುಂದ ಏನನುು ಬಯಸುತಿತೋಯೋ ಆ
ವರವನುು ಕ ೋಳು. ಇದ ೋ ರಿೋತಿ ನಡ ದರ ನಿನಗ
ಪ್ರಾಜಯವಿಲಿ. ಮನುಷ್ಾನು ಹಣದ ದಾಸನ ೋ ಹ ೊರತು
ಹಣವು ಎಂದೊ ಯಾರ ದಾಸನೊ ಆಗಿರುವುದಿಲಿ. ಇದು
ಸತಾ. ಹಣದಿಂದಲ ೋ ನಾನು ಕೌರವರಿಗ ಬದಧನಾಗಿದ ುೋನ .
ಆದುದರಿಂದ ಈ ಕಿಿೋಬವಾಕಾವನುು ಹ ೋಳುತಿತದ ುೋನ .
ಹಣದಿಂದ ನಾನು ಅಪ್ಹೃತನಾಗಿದ ುೋನ . ಯುದಧದಿಂದ ಬ ೋರ
ಏನನುು ಇಚಿಛಸುತಿತೋಯ?”

ಯುಧಿಷ್ಠಿರನು ಹ ೋಳಿದನು:

“ಮಹಾಪಾರಜ್ಞ! ನಿತಾವೂ ನನು ಹಿತ ೈಷ್ಠಯಾಗಿ ಸಲಹ


ನಿೋಡುತಿತರು. ಸತತವೂ ಕೌರವನಿಗ ೊೋಸಕರ ಯುದಧಮಾಡು.
ಇದ ೋ ನನು ವರ.”
697
ಭೋಷ್ಮನು ಹ ೋಳಿದನು:

“ರಾಜನ್! ಇದರಲ್ಲಿ ನಿನಗ ಏನು ಸಹಾಯಮಾಡಲ್ಲ? ನಿನು


ಶ್ತುರಗಳಿಗಾಗಿ ಹ ೊೋರಾಡುತಿತದ ುೋನ . ನಿನು
ಬಯಕ ಯೋನ ನುುವುದನುು ಹ ೋಳು!”

ಯುಧಿಷ್ಠಿರನು ಹ ೋಳಿದನು:

“ಅಪ್ರಾರ್ಜತನಾದ ನಿನುನುು ಸಂಗಾರಮದಲ್ಲಿ ಹ ೋಗ


ಜಯಿಸಬಹುದು? ನಿನಗ ಶ ರೋಯಸಕರವ ಂದು ಕಂಡರ ನನಗ
ಹಿತವಾದ ಈ ಸಲಹ ಯನುು ನಿೋಡು.”

ಭೋಷ್ಮನು ಹ ೋಳಿದನು:

“ಕೌಂತ ೋಯ! ಆಹವದಲ್ಲಿ ನನ ೊುಂದಿಗ ಯುದಧಮಾಡಿ ಗ ಲುಿವ


ಯಾವ ಪ್ುರುಷ್ನನೊು, ಸಾಕ್ಾತ್ ಶ್ತಕರತುವೂ ಕೊಡ, ನಾನು
ಕಾಣುವುದಿಲಿ.”

ಯುಧಿಷ್ಠಿರನು ಹ ೋಳಿದನು:

“ಪತಾಮಹ! ನಿನಗ ನಮಸಾಕರಗಳು! ಅದನುು ಪ್ುನಃ ನಿನುಲ್ಲಿ


ಕ ೋಳುತಿತದ ುೋನ . ಸಮರದಲ್ಲಿ ಶ್ತುರಗಳು ನಿನುನುು ಗ ಲುಿವ
ಉಪಾಯವನುು ಹ ೋಳು.”

ಭೋಷ್ಮನು ಹ ೋಳಿದನು:

698
“ಮಗೊ! ಸಮರದಲ್ಲಿ ನನುನುು ಜಯಿಸಬಲಿ ಶ್ತುರವನುು
ನಾನು ಕಾಣುವುದಿಲಿ. ನನು ಮೃತುಾಕಾಲವು ಇನೊು ಬಂದಿಲಿ.
ಪ್ುನಃ ಬರುವುದನುು ಮಾಡು!”

ಭೋಷ್ಮನ ವಾಕಾವನುು ಶ್ರಸಾ ಸಿವೋಕರಿಸಿ ಯುಧಿಷ್ಠಿರನು ಪ್ುನಃ ಅವನನುು


ವಂದಿಸಿದನು. ಅನಂತರ ಆ ಮಹಾಬಾಹುವು ಸವವಸ ೈನಾಗಳಿಗೊ
ಕಾಣಿಸುವಂತ ಮಧಾದಲ್ಲಿ ತಮಮಂದಿರನ ೊುಡಗೊಡಿ ಆಚಾಯವನ
ರರ್ದ ಕಡ ನಡ ದನು. ಅವನು ಆ ದುಧವಷ್ವ ದ ೊರೋಣನನುು
ಪ್ರದಕ್ಷ್ಣ ಮಾಡಿ ನಮಸಕರಿಸಿ ತನಗ ಶ ರೋಯಸ್ನುು ನಿೋಡುವಂತಹ
ಮಾತುಗಳನಾುಡಿದನು.

“ಭಗವನ್! ವಿಗತಕಲಮಶ್ನಾದ ನಿನ ೊುಡನ ಯುದಧಮಾಡಲು


ಆಮಂತಿರತನಾಗಿದ ುೋನ . ನಿನಿುಂದ ಅನುಜ್ಞಾತನಾಗಿ ಸವವ
ಶ್ತುರಗಳನೊು ಗ ಲಿಬಲ ಿನು.”

ದ ೊರೋಣನು ಹ ೋಳಿದನು:

“ಮಹಾರಾಜ! ಯುದಧದ ನಿಶ್ಚಯವನುು ಮಾಡಿ ಒಂದುವ ೋಳ


ನಿೋನು ನನುಲ್ಲಿಗ ಬಾರದ ೋ ಇದಿುದುರ ನಾನು ನಿನಗ
ಎಲ ಿಡ ಯಿಂದ ಪ್ರಾಭವವಾಗಲ ಂದು ಶ್ಪಸುತಿತದ ು.
ಯುಧಿಷ್ಠಿರ! ನಿನಿುಂದ ಪ್ೊರ್ಜತನಾಗಿ ತುಷ್ಿನಾಗಿದ ುೋನ .
ಅನುಮತಿಯನಿುತಿತದ ುೋನ . ಯುದಧ ಮಾಡು! ವಿಜಯವನುು
ಹ ೊಂದುವ ! ಈಗ ನಿನಗಿಷ್ಿವಾದುದನುು ಮಾಡಲು ಬಿಡು.
699
ನಿೋನು ಏನನುು ಬಯಸುತಿತೋಯ ಹ ೋಳು. ಹಿೋಗಿರುವಾಗ
ಯುದಧದಲ್ಲಿ ಸಹಾಯವನುು ಬಿಟುಿ ಬ ೋರ ಏನನುು
ಬಯಸುತಿತೋಯ? ಮನುಷ್ಾನು ಹಣದ ದಾಸನ ೋ ಹ ೊರತು
ಹಣವು ಎಂದೊ ಯಾರ ದಾಸನೊ ಆಗಿರುವುದಿಲಿ. ಇದು
ಸತಾ. ಹಣದಿಂದಲ ೋ ನಾನು ಕೌರವರಿಗ ಬದಧನಾಗಿದ ುೋನ .
ಆದುದರಿಂದ ನಾನು ಒಬಬ ಶ್ಂಡನಂತ ಹ ೋಳುತಿತದ ುೋನ -
ಯುದಧದಲ್ಲಿ ಸಹಾಯವಲಿದ ೋ ಬ ೋರ ಏನನುು
ಬಯಸುತಿತೋಯಂದು. ನಾನು ಕೌರವನಿಗಾಗಿ ಹ ೊೋರಾಡುತ ೋತ ನ .
ಆದರ ನನು ಆಸ ಯು ನಿನು ಜಯದ ಕುರಿತಾಗಿದ .”

ಯುಧಿಷ್ಠಿರನು ಹ ೋಳಿದನು:

“ಬರಹಮನ್! ನನು ಜಯವನುು ಬಯಸು. ನನು ಹಿತದಲ್ಲಿ ಸಲಹ


ನಿೋಡು. ಕೌರವನ ಕಡ ಯಿಂದ ಯುದಧಮಾಡು. ಇದು ನಾನು
ಆರಿಸಿಕ ೊಳುಳವ ವರ.”

ದ ೊರೋಣನು ಹ ೋಳಿದನು:

“ರಾಜನ್! ಹರಿಯೋ ಮಂತಿರಯಾಗಿರುವ ನಿನಗ ವಿಜಯವು


ನಿಶ್ಚಯಿಸಿದುು. ಇದು ನನಗೊ ಕೊಡ ತಿಳಿದಿದ . ರಣದಲ್ಲಿ
ಶ್ತುರಗಳನುು ಜಯಿಸುತಿತೋಯ. ಧಮವವು ಎಲ್ಲಿದ ಯೋ ಅಲ್ಲಿ
ಕೃಷ್ಣ. ಕೃಷ್ಣನ ಲ್ಲಿರುವನ ೊೋ ಅಲ್ಲಿ ಜಯ. ಕೌಂತ ೋಯ! ಹ ೊೋಗು.
ಯುದಧಮಾಡು. ಕ ೋಳು. ಇನ ುೋನು ಹ ೋಳಲ್ಲ?”
700
ಯುಧಿಷ್ಠಿರನು ಹ ೋಳಿದನು:

“ದಿವಜಶ ರೋಷ್ಿ! ನಾನು ನಿನುಲ್ಲಿ ಕ ೋಳುತಿತದ ುೋನ . ಹ ೋಳುವುದನುು


ಕ ೋಳು. ಸಂಗಾರಮದಲ್ಲಿ ನಾವು ಹ ೋಗ ನಿನುನುು ಸ ೊೋಲ್ಲಸಿ
ಜಯವನುು ಪ್ಡ ಯಬಹುದು?”

ದ ೊರೋಣನು ಹ ೋಳಿದನು:

“ರಾಜನ್! ರಣದಲ್ಲಿ ನಾನು ಯುದಧ ಮಾಡುತಿತರುವ ವರ ಗ


ನಿನಗ ವಿಜಯವಿಲಿ. ಸ ೊೋದರರ ೊಂದಿಗ ಬ ೋಗನ ನನು ಸಾವಿಗ
ಪ್ರಯತಿುಸು.”

ಯುಧಿಷ್ಠಿರನು ಹ ೋಳಿದನು:

“ಮಹಾಬಾಹ ೊೋ! ಹಾಗಿದುರ ನಿನು ವಧ ಯ ಉಪಾಯವನುು


ಹ ೋಳು. ನಿನಗ ನಮಸಾಕರಗಳು. ಇದನುು ತಿಳಿಸಿಕ ೊಡು.
ಕ ೋಳಿಕ ೊಳುಳತಿತದ ುೋನ .”

ದ ೊರೋಣನು ಹ ೋಳಿದನು:

“ಮಗೊ! ರಣದಲ್ಲಿ ನಿಂತಿರುವ, ಸುಸಂರಬಧನಾಗಿ


ಶ್ರವಷ್ವಗಳನುು ಸುರಿಸುತಾತ ಯುದಧಮಾಡುತಿತರುವ ನನುನುು
ಕ ೊಲುಿವ ಯಾವ ಶ್ತುರವನೊು ನಾನು ಕಾಣ ! ಶ್ಸರಗಳನುು
ಕ ಳಗಿಟುಿ, ಅಚ ೋತನನಾಗಿ ಪಾರಯಗತನಾದ ನನುನುು ಮಾತರ
ಯುದಧದಲ್ಲಿ ಯೋಧರು ಕ ೊಲಿಬಹುದು. ನಿನಗ ಸತಾವನ ುೋ
701
ಹ ೋಳುತಿತದ ುೋನ . ನನಗ ಶ್ರದ ಧಯಿರುವವನ ಕೊರರವಾದ
ಸುಮಹಾ ಅಪರಯ ವಾಕಾಗಳನುು ಕ ೋಳಿ ನಾನು ರಣದಲ್ಲಿ
ಶ್ಸರಗಳನುು ತಾರ್ಜಸಿಯೋನು. ನಿನಗ ಸತಾವನ ುೋ ಹ ೋಳುತಿತದ ುೋನ .”

ಭಾರದಾವಜನ ಈ ಮಾತನುು ಕ ೋಳಿ ಧಿೋಮತನು ಆ ಆಚಾಯವನ


ಅನುಮತಿಯನುು ಪ್ಡ ದು ಶಾರದವತನ ಕಡ ನಡ ದನು. ಆ
ವಾಕಾವಿಶಾರದ ರಾಜನು ಕೃಪ್ನನೊು ಪ್ರದಕ್ಷ್ಣ ಮಾಡಿ ನಮಸಕರಿಸಿ ಆ
ದುಧವಷ್ವತಮನಿಗ ಈ ಮಾತನಾುಡಿದನು:

“ಗುರ ೊೋ! ಕಲಮಷ್ಗಳನುು ಕಳ ದುಕ ೊಂಡು ನಿನ ೊುಂದಿಗ


ಯುದಧಮಾಡುತ ೋತ ನ . ಅಪ್ಪಣ ಕ ೊಡಬ ೋಕು. ಈ
ರಿಪ್ುಗಳ ಲಿರನೊು ಜಯಿಸುತ ೋತ ನ . ಅನುಜ್ಞ ನಿೋಡಬ ೋಕು!”

ಕೃಪ್ನು ಹ ೋಳಿದನು:

“ಯುದಧವನುು ನಿಶ್ಚಯಿಸಿ ನಿೋನು ನನು ಬಳಿ ಬರದ ೋ ಇದಿುದುರ


ನಾನು ನಿನು ಸವವಶ್ಃ ಸ ೊೋಲಾಗಲ ಂದು ಶ್ಪಸುತಿತದ ು.
ಮನುಷ್ಾನು ಹಣದ ದಾಸನ ೋ ಹ ೊರತು ಹಣವು ಎಂದೊ
ಯಾರ ದಾಸನೊ ಆಗಿರುವುದಿಲಿ. ಇದು ಸತಾ. ಹಣದಿಂದಲ ೋ
ನಾನು ಕೌರವರಿಗ ಬದಧನಾಗಿದ ುೋನ . ಅವರ ಉದ ುೋಶ್ಕ ಕ
ಹ ೊೋರಾಡಬ ೋಕ ಂದು ನನು ಅಭಪಾರಯವಿದ . ಆದುದರಿಂದ
ಶ್ಂಡನಂತ ಹ ೋಳುತಿತದ ುೋನ . ನಿನು ಪ್ರವಾಗಿ
ಯುದಧಮಾಡುವುದನುು ಬಿಟುಿ ಬ ೋರ ಏನನುು
702
ಬಯಸುತಿತೋಯ?”

ಯುಧಿಷ್ಠಿರನು ಹ ೋಳಿದನು:

“ಆಚಾಯವ! ಅದು ಹಾಗಿದ ಯಂದ ೋ ನಿನುನುು


ಕ ೋಳಿಕ ೊಳುಳತ ೋತ ನ . ನನು ಮಾತನುು ಕ ೋಳು.”

ಇದನುು ಹ ೋಳಿ ವಾಥಿತನಾದ ರಾಜನು ಚ ೋತನವನುು ಕಳ ದುಕ ೊಂಡು


ಏನನೊು ಹ ೋಳದ ೋ ಸುಮಮನಾದನು. ಆದರ ಅವನು
ಹ ೋಳಬಯಸಿದುದನುು ತಿಳಿದುಕ ೊಂಡ ಗೌತಮನು ಉತತರಿಸಿದನು:

“ಮಹಿೋಪಾಲ! ನಾನು ಅವಧಾ! ಯುದಧಮಾಡು! ಜಯವನುು


ಹ ೊಂದು! ನಿೋನು ಬಂದಿದುದರಿಂದ ಪರೋತನಾಗಿದ ುೋನ .
ಪ್ರತಿದಿನ ಬ ಳಿಗ ಗ ಎದುು ನಿನು ಜಯಕಾಕಗಿ ಆಶ್ಸುತ ೋತ ನ . ನಿನಗ
ಸತಾವನ ುೋ ಹ ೋಳುತಿತದ ುೋನ .”

ಗೌತಮನಾಡಿದ ಈ ಮಾತುಗಳನುು ಕ ೋಳಿ ರಾಜನು ಕೃಪ್ನಿಂದ


ಅನುಮತಿಯನುು ಪ್ಡ ದು ಮದರರಾಜನಿರುವಲ್ಲಿಗ ಹ ೊೋದನು. ಆಗ
ಅವನು ಆ ದುಧವಷ್ವ ಶ್ಲಾನಿಗೊ ಪ್ರದಕ್ಷ್ಣ ಮಾಡಿ ನಮಸಕರಿಸಿ ತನಗ
ಶ ರೋಯಸ್ನುು ಕ ೊಡುವ ಈ ಮಾತುಗಳನುು ಹ ೋಳಿದನು:

“ಗುರ ೊೋ! ವಿಗತಕಲಮಶ್ನಾಗಿ ನಿನ ೊುಡನ ಯುದಧ


ಮಾಡುತ ೋತ ನ . ಮಹಾರಾಜ! ರಿಪ್ುಗಳನುು ಜಯಿಸಲು ನಿನು
ಅನುಜ್ಞ ಯನುು ನಿೋಡು!”

703
ಶ್ಲಾನು ಹ ೋಳಿದನು:

“ಯುದಧ ಮಾಡಲು ನಿಶ್ಚಯ ಮಾಡಿ ನಿೋನು ನನುಲ್ಲಿಗ


ಬರದಿದುರ ರಣದಲ್ಲಿ ನಿನು ಪ್ರಾಭವವಾಗಲ ಂದು
ಶ್ಪಸುತಿತದ ು. ನಿನಿುಂದ ತೃಪ್ತನಾಗಿದ ುೋನ . ಗೌರವಿಸಲಪಟ್ಟಿದ ುೋನ .
ಏನನುು ಬಯಸುತಿತೋಯೋ ಅದು ನಿನುದಾಗಲ್ಲ! ನಿನಗ
ಅಪ್ಪಣ ಯನೊು ಕ ೊಡುತಿತದ ುೋನ . ಯುದಧಮಾಡು. ಜಯವನುು
ಪ್ಡ . ವಿೋರ! ಬ ೋರ ಏನಾದರೊ ಕ ೋಳುವುದಿದುರ ಹ ೋಳು. ನಿನಗ
ಏನನುು ಕ ೊಡಲ್ಲ? ಹಿೋಗಿರುವಾಗ ಯುದಧದಲ್ಲಿ
ಸಹಾಯವೊಂದನುು ಬಿಟುಿ ಬ ೋರ ಏನನುು ಬಯಸುತಿತೋಯ?
ಮನುಷ್ಾನು ಹಣದ ದಾಸನ ೋ ಹ ೊರತು ಹಣವು ಎಂದೊ
ಯಾರ ದಾಸನೊ ಆಗಿರುವುದಿಲಿ. ಇದು ಸತಾ. ಹಣದಿಂದಲ ೋ
ನಾನು ಕೌರವರಿಗ ಬದಧನಾಗಿದ ುೋನ . ತಂಗಿಯ ಮಗನ ೋ! ನಿೋನು
ಏನನುು ಬಯಸುತಿತೋಯೋ ಅದನುು ಮಾಡುತ ೋತ ನ . ಶ್ಂಡನಂತ
ಹ ೋಳುತಿತದ ುೋನ . ಯುದಧದಲ್ಲಿ ಸಹಾಯದ ಹ ೊರತು ಏನನುು
ಬಯಸುತಿತೋಯ?”

ಯುಧಿಷ್ಠಿರನು ಹ ೋಳಿದನು:

“ಮಹಾರಾಜ! ನಿತಾವೂ ನನು ಹಿತದಲ್ಲಿ ಉತತಮ


ಸಲಹ ಗಳನುು ನಿೋಡು. ಬ ೋಕಾದರ ಶ್ತುರಗಳಿಗಾಗಿ
ಯುದಧಮಾಡು. ಇದ ೋ ನಾನು ಆರಿಸಿಕ ೊಳುಳವ ವರ.”

704
ಶ್ಲಾನು ಹ ೋಳಿದನು:

“ನೃಪ್ಸತತಮ! ಹ ೋಳು! ಇದರಲ್ಲಿ ನಿನಗ ನಾನು ಏನು


ಸಹಾಯವನುು ಮಾಡಬ ೋಕು? ಕೌರವರು ಧನವನಿುತುತ ನನುನುು
ಆರಿಸಿಕ ೊಂಡಿರುವುದರಿಂದ ಅವರಿಗಾಗಿ ನಾನು
ಯುದಧಮಾಡಲು ಬಯಸುತ ೋತ ನ .”

ಯುಧಿಷ್ಠಿರನು ಹ ೋಳಿದನು:

“ಉದ ೊಾೋಗದ ಸಮಯದಲ್ಲಿ ನಿೋನು ನನಗ ಏನು ವರವನುು


ನಿೋಡಿದ ುಯೋ ಅದನ ುೋ ಸತಾವಾಗಿಸು. ಸಂಗಾರಮದಲ್ಲಿ
ಸೊತಪ್ುತರನ ತ ೋಜ ೊೋವಧ ಯನುು ಮಾಡು!”

ಶ್ಲಾನು ಹ ೋಳಿದನು:

“ಕುಂತಿೋಪ್ುತರ! ನಿೋನು ಬಯಸಿದ ಹಾಗ ಇದು ನಡ ಯುತತದ .


ಹ ೊೋಗು! ವಿಸರಬಧನಾಗಿ ಯುದಧಮಾಡು. ನಿನಗ ಜಯದ
ಭರವಸ ಯನುು ನಿೋಡುತ ೋತ ನ !”

ಆಗ ಮಾತುಲ ಮಾದರಕ ೋಶ್ವರನಿಂದ ಅನುಮತಿಯನುು ಪ್ಡ ದು


ಕೌಂತ ೋಯನು ಸಹ ೊೋದರರಿಂದ ಪ್ರಿವಾರಿತನಾಗಿ ಆ
ಮಹಾಸ ೋನ ಯಿಂದ ನಿಗವಮಿಸಿದನು. ಅಷ್ಿರಲ್ಲಿ ವಾಸುದ ೋವನು
ರಾಧ ೋಯನನುು ರಣರಂಗದಲ್ಲಿ ಭ ೋಟ್ಟಯಾಗಿ, ಪಾಂಡವರ ಪ್ರವಾಗಿ
ಇದನುು ಹ ೋಳಿದನು:

705
“ಕಣವ! ಭೋಷ್ಮನ ದ ವೋಷ್ದಿಂದಾಗಿ ನಿೋನು
ಯುದಧಮಾಡುತಿತಲಿವ ಂದು ನಾನು ಕ ೋಳಿದ ುೋನ . ಭೋಷ್ಮನು
ಸಾಯುವವರ ಗ ನಮಮನುು ವರಿಸು! ರಾಧ ೋಯ! ಭೋಷ್ಮನ
ಮೃತುಾವಾದ ಬಳಿಕ ಯುದಧದಲ್ಲಿ ನಿನಗ ಸರಿಯಂದು
ಹ ೋಗನಿಸುತತದ ಯೋ ಹಾಗ ಧಾತವರಾಷ್ರನ ಸಹಾಯವನುು
ಮಾಡುವಿಯಂತ !”

ಕಣವನು ಹ ೋಳಿದನು:

“ಕ ೋಶ್ವ! ಧಾತವರಾಷ್ರನಿಗ ವಿಪರಯವಾಗಿ ಮಾಡಲಾರ .


ದುಯೋವಧನನ ಹಿತ ೈಷ್ಠಣಿಯಾಗಿ ಪಾರಣವನ ುೋ ತಾರ್ಜಸುತ ೋತ ನ .
ನಿನಗಿದು ತಿಳಿದ ೋ ಇದ .”

ಅವನ ಆ ಮಾತನುು ಕ ೋಳಿ ಕೃಷ್ಣನು ಯುಧಿಷ್ಠಿರನನುು


ಮುಂದಿರಿಸಿಕ ೊಂಡು ಹಿಂದಿರುಗುತಿತದು ಪಾಂಡವರ ೊಂದಿಗ
ಕೊಡಿಕ ೊಂಡನು. ಆಗ ಸ ೈನಾದ ಮಧ ಾ ಪಾಂಡವಾಗರಜನು ಕೊಗಿ
ಹ ೋಳಿದನು:

“ಯಾರಾದರೊ ನಮಮ ಪ್ಕ್ಷವನುು ಸ ೋರಬ ೋಕ ಂದಿದುರ ನಾನು


ಅವನನುು ನನು ಸಹಾಯಕನ ಂದು ಸಿವೋಕರಿಸುತ ೋತ ನ !”

ಆಗ ಯುಯುತು್ವು ಅವರನುು ನ ೊೋಡಿ, ಪರೋತಾತಾಮ ಧಮವರಾಜ


ಕುಂತಿೋಪ್ುತರ ಯುಧಿಷ್ಠಿರನಿಗ ಇದನುು ಹ ೋಳಿದನು:

706
“ಮಹಾರಾಜ! ನಿೋನು ನನುನುು ಸಿವೋಕರಿಸಿದರ ನಾನು
ಬಹಿರಂಗವಾಗಿ ಧಾತವರಾಷ್ರರ ವಿರುದಧವಾಗಿ ನಿನು
ಪ್ರವಾಗಿ ರಣದಲ್ಲಿ ಹ ೊೋರಾಡುತ ೋತ ನ .”

ಯುಧಿಷ್ಠಿರನು ಹ ೋಳಿದನು:

“ಬಾ! ಬಾ ಯುಯುತ ೊ್ೋ! ನಾವ ಲಿರೊ ನಿನು ಈ ಅಪ್ಂಡಿತ


ಸಹ ೊೋದರರನುು ಎದುರಿಸಿ ಯುದಧಮಾಡ ೊೋಣ!
ವಾಸುದ ೋವನ ೊಂದಿಗ ನಾವ ಲಿರೊ ಹ ೋಳುತಿತದ ುೋವ . ನಿನುನುು
ಸಿವೋಕರಿಸಿದ ುೋನ . ನನು ಕಾರಣಕಾಕಗಿ ಯುದಧಮಾಡು. ನಿೋನ ೋ
ಧೃತರಾಷ್ರನ ವಂಶ್ದ ತಂತುವೂ ಅವನಿಗ ಪಂಡವನುು
ನಿೋಡುವವನೊ ಎಂದು ತ ೊೋರುತಿತದಿುೋಯ. ನಾವು ನಿನುನುು
ಸಿವೋಕರಿಸುವಂತ ನಿೋನೊ ನಮಮನುು ಸಿವೋಕರಿಸು. ಅತಾಮಷ್ವಣ
ದುಬುವದಿಧ ಧಾತವರಾಷ್ರನು ಇಲಿವಾಗುತಾತನ !”

ಆಗ ಕೌರವಾ ಯುಯುತು್ವು, ದುಂದುಭಗಳು ಕ ೋಳುತಿತರಲು,


ದುಯೋವಧನನನುು ತಾರ್ಜಸಿ ಪಾಂಡುಪ್ುತರರ ಸ ೋನ ಗ ಹ ೊೋದನು.
ಯುಧಿಷ್ಠಿರನು ಸಂಪ್ರಹೃಷ್ಿನಾಗಿ ಅನುಜರ ೊಂದಿಗ ಪ್ುನಃ ಬ ಳಗುತಿತದು
ಕನಕ ೊೋಜಜಚಲ ಕವಚವನುು ಧರಿಸಿದನು. ಆ ಎಲಿ ಪ್ುರುಷ್ಷ್ವಭರೊ
ತಮಮ ತಮಮ ರರ್ಗಳನ ುೋರಿ ಮದಲ್ಲನಂತ ಯೋ ಪ್ುನಃ ವೂಾಹಗಳನುು
ರಚಿಸಿಕ ೊಂಡರು. ಆ ಪ್ುರುಷ್ಷ್ವಭರು ನೊರಾರು ದುಂದುಭಗಳನೊು
ನೊರಾರು ಪ್ುಷ್ಕರಗಳನೊು ಮಳಗಿಸಿದರು. ವಿವಿಧ

707
ಸಿಂಹನಾದಗಳನೊು ಗ ೈದರು. ರರ್ದ ಮೋಲ ೋರಿದು ಆ ಪ್ುರುಷ್ವಾಾಘ್ರ
ಪಾಂಡವರನುು ಪ್ುನಃ ಕಂಡು ಧೃಷ್ಿದುಾಮುನ ೋ ಮದಲಾದ
ಪಾಥಿವವರ ಲಿರೊ ಸಂತ ೊೋಷ್ಭರಿತರಾದರು. ಗೌರವಿಸಬ ೋಕಾದವರನುು
ಗೌರವಿಸಿದ ಪಾಂಡುಪ್ುತರರ ಗೌರವವನುು ನ ೊೋಡಿ ಅಲ್ಲಿದು
ಮಹಿೋಕ್ಷ್ತರು ಅವರನುು ತುಂಬಾ ಗೌರವಿಸಿದರು. ಆ ಮಹಾತಮರ
ಕಾಲಕ ಕ ತಕುಕದಾದ ಸೌಹಾದವತ , ಕೃಪ , ಮತುತ ಕುಲದವರ ಮೋಲ್ಲದು
ಅವರ ದಯಯ ಕುರಿತು ಇತರ ನೃಪ್ರು ಮಾತನಾಡಿಕ ೊಂಡರು. ಎಲಾಿ
ಕಡ ಗಳಿಂದಲೊ “ಸಾಧು! ಸಾಧು!” ಎಂದು ಮನಸು್ ಮತುತ
ಹೃದಯಗಳಿಗ ಹಷ್ವವನುು ಕ ೊಡುವ ಆ ಕಿೋತಿವಮತರ ಪ್ುಣಾ
ಹ ೊಗಳಿಕ ಯ ಮಾತುಗಳ ೋ ಕ ೋಳಿಬಂದವು. ಮಿೋಚಛರಾಗಿರಲ್ಲ ಅರ್ವಾ
ಆಯವರಾಗಿರಲ್ಲ ಯಾರ ಲಿ ಅಲ್ಲಿ ಪಾಂಡುಪ್ುತರರ ಆ ನಡತ ಯನುು
ನ ೊೋಡಿದರ ೊೋ ಅರ್ವಾ ಕ ೋಳಿದರ ೊೋ ಅವರು ಗದಗದರಾಗಿ
ಕಣಿಣೋರಿಟಿರು. ಆಗ ಆ ಮನಸಿವಗಳು ಹಷ್ಠವತರಾಗಿ ನೊರಾರು ಮಹಾ
ಭ ೋರಿಗಳನೊು ನೊರಾರು ಪ್ುಷ್ಕರಗಳನೊು ಬಾರಿಸಿದರು ಮತುತ ಆಕಳ
ಹಾಲ್ಲನ ಬಣಣದ ಶ್ಂಖ್ಗಳನೊು ಊದಿದರು.

ಮದಲನ ಯ ದಿನದ ಯುದಧ


ಸಹ ೊೋದರರ ೊಂದಿಗ ದುಯೋವಧನನು ಭೋಷ್ಮನನುು ಪ್ರಮುಖ್ನನುು
ಮಾಡಿ ಸ ೋನ ಯನುು ಕೊಡಿಕ ೊಂಡು ಹ ೊರಟನು. ಹಾಗ ಯೋ
708
ಪಾಂಡವರ ಲಿರೊ ಭೋಮಸ ೋನನನುು ಮುಂದಿಟುಿಕ ೊಂಡು
ಭೋಷ್ಮನ ೊಂದಿಗ ಯುದಧವನುು ಬಯಸಿ ಹೃಷ್ಿಮಾನಸರಾಗಿ
ಹ ೊರಟರು. ಕರಕಚಗಳ ಕಿಲಕಿಲ ಶ್ಬಧ, ಗ ೊೋವಿನ ಕ ೊಂಬಿನ ವಾದಾ,
ಭ ೋರಿೋ ಮೃದಂಗ ಮತುತ ಹಯಕುಂಜರಗಳ ನಿಃಸವನಗಳು ಕಿವುಡು
ಮಾಡುವಂತಿತುತ. ಎರಡೊ ಸ ೋನ ಗಳು – ಪಾಂಡವರು ಕೌರವರನುು
ಮತುತ ಕೌರವರು ಪಾಂಡವರನುು ಜ ೊೋರಾಗಿ ಕೊಗುತಾತ ಆಕರಮಣ
ಮಾಡಲಾಯಿತು. ಆಗ ಅಲ್ಲಿ ಮಹಾ ತುಮುಲವುಂಟ್ಾಯಿತು.
ಪ್ರಸಪರರನುು ಕ ೊನ ಗ ೊಳಿಸಲು ಸ ೋರಿದು ಆ ಪಾಂಡವ ಧಾತವರಾಷ್ರರ
ಮಹಾ ಸ ೋನ ಗಳು ಶ್ಂಖ್ಮೃದಂಗ ನಿಸವನಗಳಿಂದ ಗಾಳಿಗ ವನಗಳು
ತೊರಾಡುತಿತರುವಂತ ತೊರಾಡುತಿತದುವು. ನರ ೋಂದರ-ನಾಗ-ಅಶ್ವ-
ರರ್ಸಂಕುಲಗಳು ಆ ಅಶ್ವ ಮುಹೊತವದಲ್ಲಿ ಪ್ರಸಪರರನುು
ಧಾಳಿಮಾಡುವಾಗ ಭರುಗಾಳಿಯಿಂದ ಮೋಲ ಬಿಬಸಿದ ಸಾಗರಗಳಂತ
ಸ ೋನ ಗಳ ತುಮುಲ ಘೊೋಷ್ವಾಯಿತು. ಆ ಲ ೊೋಮಹಷ್ವಣ ಶ್ಬಧ
ತುಮುಲವು ಮೋಲ ೋರಲು ಮಹಾಬಾಹು ಭೋಮಸ ೋನನು ಗೊಳಿ
ಹ ೊೋರಿಯಂತ ಕೊಗಿದನು. ಶ್ಂಖ್ದುಂದುಭ ನಿಘೊೋವಷ್, ಆನ ಗಳ
ಘ್ನೋಳು, ಸ ೋನ ಗಳ ಸಿಂಹನಾದಕಿಕಂತಲೊ ಭೋಮಸ ೋನನ ರವವು
ಜ ೊೋರಾಗಿತುತ. ಸ ೋನ ಗಳಲ್ಲಿದು ಸಹಸಾರರು ಕುದುರ ಗಳ ಲಿವುಗಳ
ಹ ೋಷ್ಾರವಕಿಕಂತ ಭೋಮಸ ೋನನ ಕೊಗು ಜ ೊೋರಾಗಿದಿುತು. ಶ್ಕರನ
ಸಿಡಿಲುಬಡಿದ ಮೋಡಗಳು ಗರ್ಜವಸುವಂತಿದು ಆ ನಿನದವನುು ಕ ೋಳಿ
ಕೌರವ ಸ ೋನ ಯು ತತತರಿಸಿತು. ಸಿಂಹದ ಕೊಗನುು ಕ ೋಳಿ ಇತರ

709
ಮೃಗಗಳು ಹ ೋಗ ೊೋ ಹಾಗ ಅವನ ಶ್ಬಧವನುು ಕ ೋಳಿ ಎಲಿ ಪಾರಣಿಗಳೂ
ಮಲಮೊತರಗಳನುು ವಿಸರ್ಜವಸಿದವು. ಮಹಾಮೋಡದಂತ
ಗರ್ಜವಸುತಾತ ಘೊೋರರೊಪ್ವನುು ತಾಳಿದ ಅವನು ಧಾತವರಾಷ್ರರನುು
ಭಯಪ್ಡಿಸುತಾತ ಸ ೋನ ಗಳ ಮೋಲ ಎರಗಿದನು. ತಮಮ ಕಡ ಮುನುುಗಿಗ
ಬರುತಿತರುವ ಅವನನುು ಸ ೊೋದರರು ಸುತುತವರ ದು ಮೋಘ್ಗಳು
ದಿವಾಕರನನುು ಹ ೋಗ ೊೋ ಹಾಗ ಶ್ರವಾರತಗಳಿಂದ ಮುಚಿಚದರು.

ದುಯೋವಧನ, ದುಮುವಖ್, ದುಃಸಹ, ಶ್ಲ, ದುಃಶಾಸನ, ಅತಿರರ್,


ದುಮವಷ್ವಣ, ವಿವಿಂಶ್ತಿ, ಚಿತರಸ ೋನ, ವಿಕಣವ, ಪ್ುರುಮಿತರ, ಜಯ,
ಭ ೊೋಜ, ವಿೋಯವವಾನ್ ಸೌಮದತಿತ – ಇವರು ವಿದುಾತಿತನಿಂದ ಕೊಡಿದ
ಮೋಘ್ಗಳಂತ ಗುಡುಗುತಿತರುವ ಮಹಾ ಚಾಪ್ಗಳಿಗ
ವಿಷ್ ೊೋಪ್ಮವಾದ ಹರಿತ ನಾರಾಚಗಳನುು ಹೊಡಿ ಅವನ ಮೋಲ
ಬಿಟಿರು. ಆಗ ಆ ಧಾತವರಾಷ್ರರನುು ದೌರಪ್ದಿೋಪ್ುತರರು, ಸೌಭದಿರ,
ನಕುಲ-ಸಹದ ೋವರು, ಮತುತ ಧೃಷ್ಿದುಾಮುರು ಮಹಾವ ೋಗದಿಂದ
ಆಕರಮಣಮಾಡಿ ಗಿರಿಶ್ಖ್ರಗಳನುು ವಜರಗಳಿಂದ ಹ ೊಡ ಯುವಂತ
ನಿಶ್ತ ಶ್ರಗಳಿಂದ ಹ ೊಡ ದರು. ಧನುಸಿ್ನ ಠ ೋಂಕಾರದ ಭಯಂಕರ
ಶ್ಬಧಗಳಿಂದ ೊಡಗೊಡಿದ ಆ ಪ್ರರ್ಮ ಹ ೊೋರಾಟದಲ್ಲಿ ಕೌರವರಾಗಲ್ಲೋ
ಪಾಂಡವರಾಗಲ್ಲೋ ಯಾರೊ ಹಿಮಮಟಿಲ್ಲಲಿ. ದ ೊರೋಣಶ್ಷ್ಾರ
ಲಾಘ್ವವು ಕಂಡುಬಂದಿತು. ಅನ ೋಕ ಬಾಣಗಳನುು ಬಿಡುತಿತದು ಅವರು
ತಮಮ ಗುರಿಯನುು ತಪ್ುಪತಿತರಲ್ಲಲಿ. ಆಗ ಧನುಸು್ಗಳ ಠ ೋಂಕಾರದ
ನಿಘೊೋವಷ್ವು ಒಂದು ಕ್ಷಣವೂ ನಿಲಿಲ್ಲಲಿ. ನಭಸತಲದಿಂದ ಉಲ ಕಗಳು
710
ಬಿೋಳುವಂತ ಉರಿಯುವ ಬಾಣಗಳು ಹಾರಿ ಬಿೋಳುತಿತದುವು. ಅನಾ ಎಲಿ
ಮಹಿೋಪಾಲರೊ ದಶ್ವನಿೋಯವಾಗಿದು ಆ ಭಯಂಕರ ದಾಯಾದಿಗಳ
ಹ ೊೋರಾಟವನುು ಪ ರೋಕಕರಾಗಿ ನ ೊೋಡುತಿತದುರು. ಆಗ ಆ ಮಹಾರರ್ರು
ಪ್ರಸಪರರ ಕೃತಾಗಳನುು ಸಮರಿಸಿಕ ೊಂಡು ಸಿಟ್ಟಿಗ ದುು ಅನ ೊಾೋನಾರನುು
ಸಪಧಿವಸಿ ಹ ೊೋರಾಡಿದರು.

ಕುರುಪಾಂಡವರ ಆನ -ಕುದುರ -ರರ್ಸಂಕುಲಗಳು ರಣದಲ್ಲಿ


ಚಿತರಪ್ಟದಲ್ಲಿರುವವುಗಳಂತ ಅತಿಸುಂದರವಾಗಿ ಕಂಡಿತು.
ಪಾಥಿವವರ ಲಿರೊ ಧನುಬಾವಣಗಳನುು ಹಿಡಿದು ದುಯೋವಧನನ
ಶಾಸನದಂತ ಸ ೋನ ಗಳ ೂಂದಿಗ ಆಕರಮಿಸಿದರು. ಸಾವಿರಾರು
ಪಾಥಿವವರು ಯುಧಿಷ್ಠಿರನ ಆದ ೋಶ್ದಂತ ಸಂತ ೊೋಷ್ದಿಂದ
ದುಯೋವಧನನ ಸ ೋನ ಯ ಮೋಲ ಬಿದುರು. ಎರಡೊ ಸ ೋನ ಗಳ ತಿೋವರ
ಹ ೊೋರಾಟದಲ್ಲಿ ಸ ೋನ ಗಳಿಂದ ಮೋಲ ದು ಧೊಳು ಆದಿತಾನನುು
ಅಂತಧಾವನಗ ೊಳಿಸಿತು. ಅಲ್ಲಿ ತಮಮವರ, ಶ್ತುರಗಳ,
ಯುದಧಮಾಡುತಿತರುವವರ, ಗಾಯಗ ೊಂಡು ಹಿಂದ ಸರಿಯುವವರ
ಮಧ ಾ ಅಂತರವ ೋ ತಿಳಿಯುತಿತರಲ್ಲಲಿ. ನಡ ಯುತಿತರುವ ಆ
ಮಹಾಭಯಂಕರ ತುಮುಲ ಯುದಧದಲ್ಲಿ ಎಲಿ ಸ ೋನ ಗಳಲ್ಲಿಯೊ
ಭೋಷ್ಮನು ಮಿಂಚಿದನು.

ದವಂದವಯುದಧ
ಆ ರೌದರ ದಿವಸದ ಪ್ೊವಾವಹಣದಲ್ಲಿ ರಾಜರ ದ ೋಹವನುು

711
ತುಂಡರಿಸುವ ಮಹಾಘೊೋರ ಯುದಧವು ಪಾರರಂಭವಾಯಿತು.
ಸಂಗಾರಮದಲ್ಲಿ ಜಯವನುು ಬಯಸಿದ ಸಿಂಹಗಳದುಂತಿದು ಕುರು-
ಪಾಂಡವರ ಕ ೊೋಪ್ದ ಕೊಗು ಭೊಮಿ-ಆಕಾಶ್ಗಳಲ್ಲಿ ಮಳಗಿತು.
ಅಂಗ ೈಗಳ ಕಿಲ ಕಿಲ ಶ್ಬಧವು ಶ್ಂಖ್ದ ಶ್ಬಧದ ೊಂದಿಗ ಸ ೋರಿತು.
ಪ್ರತಿಗರ್ಜವಸುತಿತರುವ ಶ್ ರರ ಸಿಂಹನಾದಗಳೂ ಉದಭವಿಸಿದವು.
ಚಪಾಪಳ ಗಳ ಹ ೊಡ ತದ ಶ್ಬಧ, ಬಿಲ್ಲಿನ ಠ ೋಂಕಾರ, ಪ್ದಾತಿಗಳ
ಪಾದಶ್ಬಧ, ಕುದುರ ಗಳ ಹಿೋಂಕಾರ, ಅಂಕುಶ್ಗಳು ಮತುತ ಆಯುಧಗಳು
ಬಿೋಳುವ ಶ್ಬಧ, ಅನ ೊಾೋನಾರನುು ಹ ೊಡ ಯುತಿತರುವ ಆನ ಗಳ ಗಂಟ್ ಗಳ
ಶ್ಬಧ, ಮತುತ ಗುಡುಗಿನಂತಿರುವ ರರ್ನಿಘೊೋವಷ್ ಈ ಎಲಿ
ಲ ೊೋಮಹಷ್ವಣ ತುಮುಲ ಶ್ಬಧಗಳು ಕ ೋಳಿಬಂದವು. ಅವರು ಎಲಿರೊ
ಮನಸ್ನುು ಕೊರರಮಾಡಿಕ ೊಂಡು ರ್ಜೋವಿತವನುು ತಾರ್ಜಸಿ ಧವಜಗಳನುು
ಮೋಲ ತಿತ ಹಿಡಿದು ಪಾಂಡವರ ಮೋಲ ಆಕರಮಣ ಮಾಡಿದರು. ಸವಯಂ
ಶಾಂತನವನು ಕಾಲದಂಡದಂತಿರುವ ಘೊೋರ ಕಾಮುವಕವನುು
ಹಿಡಿದು ಧನಂಜಯನನುು ಆಕರಮಣಿಸಿದನು. ತ ೋಜಸಿವ ಅಜುವನನೊ
ಕೊಡ ಲ ೊೋಕವಿಶ್ುರತ ಗಾಂಡಿೋವ ಧನುಸ್ನುು ಹಿಡಿದು
ರಣಮೊಧವನಿಯಲ್ಲಿ ಗಾಂಗ ೋಯನ ಮೋಲ ಎರಗಿದನು. ಅವರಿಬಬರು
ಕುರುಶಾದೊವಲರೊ ಪ್ರಸಪರರನುು ವಧಿಸಲು ಬಯಸಿದುರು. ಬಲ್ಲೋ
ಗಾಂಗ ೋಯನಾದರ ೊೋ ರಣದಲ್ಲಿ ಪಾರ್ವನನುು ಹ ೊಡ ದು
ಅಲುಗಾಡಿಸಲೊ ಆಗಲ್ಲಲಿ. ಹಾಗ ಯೋ ಪಾಂಡವನೊ ಕೊಡ
ಯುದಧದಲ್ಲಿ ಭೋಷ್ಮನನುು ಅಲುಗಾಡಿಸಲೊ ಇಲಿ.

712
ಮಹ ೋಷ್ಾವಸ ಸಾತಾಕಿಯು ಕೃತವಮವನನುು ಎದುರಿಸಿದನು. ಅವರ
ಮಧ ಾ ಲ ೊೋಮಹಷ್ವಣ ತುಮುಲ ಯುದಧವು ನಡ ಯಿತು. ಸಾತಾಕಿಯು
ಕೃತವಮವನನೊು ಕೃತವಮವನು ಸಾತಾಕಿಯನೊು ಘೊೋರ ಶ್ರಗಳಿಂದ
ಹ ೊಡ ದು ಚುಚಿಚ ಪ್ರಸಪರರನುು ದುಬವಲಗ ೊಳಿಸಿದರು.
ಸವಾವಂಗಗಳಲ್ಲಿಯೊ ಬಾಣಗಳಿಂದ ಗಾಯಗ ೊಂಡ ಅವರಿಬಬರು
ಮಹಾಬಲರೊ ವಸಂತದಲ್ಲಿ ಹೊಬಿಟ್ಟಿರುವ ಕುಂಶ್ುಕ ವೃಕ್ಷಗಳಂತ
ಶ ೋಭಸಿದರು.

ಮಹ ೋಷ್ಾವಸ ಅಭಮನುಾವು ಬೃಹದಬಲನ ೊಂದಿಗ ಯುದಧಮಾಡಿದನು.


ಕ ೊೋಸಲಕ ರಾಜನು ಸೌಭದಿರಯ ಧವಜವನುು ತುಂಡರಿಸಿದನು ಮತುತ
ಸಾರಥಿಯನುು ಬಿೋಳಿಸಿದನು. ಸೌಭದಿರಯಾದರ ೊೋ ರರ್ಸಾರಥಿಗಳನುು
ಉರುಳಿಸಿದುದಕ ಕ ಕುರದಧನಾಗಿ ಬೃಹದಬಲನನುು ಒಂಭತುತ ಶ್ರಗಳಿಂದ
ಹ ೊಡ ದನು. ಇತರ ಎರಡು ಭಲಿಗಳಿಂದ ಅರಿಮದವನನು ಅವನ
ಧವಜವನುು ಕತತರಿಸಿದನು, ಒಂದರಿಂದ ಚಕರರಕ್ಷಕರನೊು ಮತುತ
ಒಂದರಿಂದ ಸಾರಥಿಯನೊು ಹ ೊಡ ದನು. ಅವರಿಬಬರೊ ಕುರದಧರಾಗಿ
ಅನ ೊಾೋನಾರನುು ತಿೋಕ್ಷ್ಣ ಶ್ರಗಳಿಂದ ದುಬವಲಗ ೊಳಿಸಿದರು.

ಭೋಮಸ ೋನನು ಆ ಮಾನಿನಿ, ದಪವ, ವ ೈರವನುು ಸಾಧಿಸಿದ, ಮಹಾರರ್


ದುಯೋವಧನನ ೊಂದಿಗ ಯುದಧಮಾಡಿದನು. ಆ ಇಬಬರು
ನರಶಾದೊವಲರೊ, ಕುರುಮುಖ್ಾರೊ, ಮಹಾಬಲರೊ ರಣದಲ್ಲಿ
ಅನ ೊಾೋನಾರ ಮೋಲ ಶ್ರವಷ್ವಗಳನುು ಸುರಿಸಿ ಹ ೊೋರಾಡಿದರು. ಆ

713
ಮಹಾತಮ, ಕೃತಕೃತಾ, ಚಿತರಯೋಧಿಗಳಿಬಬರನೊು ನ ೊೋಡಿ
ಸವವಭೊತಗಳಿಗೊ ವಿಸಮಯವುಂಟ್ಾಯಿತು.

ದುಃಶಾಸನನಾದರ ೊೋ ಮಹಾರರ್ ನಕುಲನ ೊಂದಿಗ ಯುದಧಮಾಡಿದನು


ಮತುತ ಬಹಳಷ್ುಿ ಮಮವಭ ೋದಿ ನಿಶ್ತ ಬಾಣಗಳಿಂದ ಹ ೊಡ ದನು.
ಮಾದಿರೋಸುತನು ನಸುನಗುತಾತ ನಿಶ್ತ ಬಾಣಗಳಿಂದ ಅವನ
ಧವಜವನೊು, ಶ್ರಗಳನೊು, ಧವಜವನೊು ತುಂಡರಿಸಿದನು. ಮತ ತ
ಇಪ್ಪತ ೈದು ಕ್ಷುದರಕ (ತಲ ಚಿಕಕದಾಗಿರುವ ಬಾಣ) ಗಳಿಂದ ಅವನನುು
ಗಾಯಗ ೊಳಿಸಿದನು. ದುುಃಶಾಸನನಾದರ ೊೋ ಎರಡು ಬಾಣಗಳಿಂದ
ನಕುಲನ ಧವಜವನುು ಉರುಳಿಸಿದನು.

ದುಮುವಖ್ನು ಮಹಾಬಲ ಸಹದ ೋವನನುು ಎದುರಿಸಿ


ಯುದಧಮಾಡಿದನು. ಯುದಧಮಾಡುತಾತ ಶ್ರವಷ್ವಗಳಿಂದ
ಗಾಯಗ ೊಳಿಸಿದನು. ಆಗ ವಿೋರ ಸಹದ ೋವನು ತಿೋಕ್ಷ್ಣ ಶ್ರದಿಂದ
ದುಮುವಖ್ನ ಸಾರಥಿಯನುು ಕ ಳಗುರುಳಿಸಿದನು. ಆ ಇಬಬರು ಯುದಧ
ದುಮವದರೊ ಅನ ೊಾೋನಾರನುು ಎದುರಿಸಿ ಹ ೊಡ ಯಲು ಮತುತ ತಿರುಗಿ
ಹ ೊಡ ಯಲು ಬಯಸಿ ಘೊೋರ ಶ್ರಗಳಿಂದ ಪ್ರಸಪರರನುು
ಪೋಡಿಸಿದರು.

ಸವಯಂ ರಾಜಾ ಯುಧಿಷ್ಠಿರನು ಮದರರಾಜನನುು ಎದುರಿಸಿದನು.


ಮದಾರಧಿಪ್ನು ಅವನು ನ ೊೋಡುತಿತದುಂತ ಯೋ ಅವನ ಚಾಪ್ವನುು
ಎರಡಾಗಿ ತುಂಡರಿಸಿದನು. ತುಂಡಾದ ಧನುಸ್ನುು ಬಿಸುಟು

714
ಯುಧಿಷ್ಠಿರನು ವ ೋಗದಿಂದ ಬಲವತತವಾದ ಇನ ೊುಂದು ಕಾಮುವಕವನುು
ತ ಗ ದುಕ ೊಂಡನು. ಆಗ ರಾಜನು ಸನುತಪ್ವವ ಶ್ರಗಳಿಂದ
ಮದ ರೋಶ್ವರನನುು ಹ ೊಡ ದು ಸಂಕುರದಧನಾಗಿ “ನಿಲುಿ! ನಿಲುಿ!” ಎಂದು
ಹ ೋಳಿದನು.

ಧೃಷ್ಿದುಾಮುನು ದ ೊರೋಣನನುು ಎದುರಿಸಿದನು. ಸಂಕುರದಧನಾದ


ದ ೊರೋಣನು ಯುದಧಮಾಡುತಿತರುವ ಅವನ ಶ್ತುರಗಳ ಅಸುವನುು
ನಿೋಗಿಸುವ ದೃಢ ಕಾಮುವಕವನುು ಮೊರು ಭಾಗಗಳಾಗಿ
ತುಂಡುಮಾಡಿದನು. ಮತುತ ಕಾಲದಂಡದಂತಿರುವ ಇನ ೊುಂದು
ಮಹಾಘೊೋರ ಶ್ರವನುು ಕಳುಹಿಸಲು ಅದು ಅವನ ದ ೋಹಕ ಕ ತಾಗಿತು.
ಆಗ ಅನಾ ಧನುಸ್ನುು ತ ಗ ದುಕ ೊಂಡು ಹದಿನಾಲುಕ ಸಾಯಕಗಳಿಂದ
ದುರಪ್ದಪ್ುತರನು ದ ೊರೋಣನನುು ಹಿಂದಿರುಗಿ ಹ ೊಡ ದನು. ಅವರಿಬಬರೊ
ಅನ ೊಾೋನಾರ ಮೋಲ ಕುರದಧರಾಗಿ ಘೊೋರವಾಗಿ ರಣದಲ್ಲಿ
ಹ ೊಡ ದಾಡಿದರು.

ರಣದಲ್ಲಿ ರಭಸನಾಗಿದು ಶ್ಂಖ್ನು ರಭಸನಾಗಿದು ಸೌಮದತಿತಯನುು


ಎದುರಿಸಿ “ನಿಲುಿ! ನಿಲುಿ!” ಎಂದು ಹ ೋಳಿದನು. ಆ ವಿೋರನು ರಣದಲ್ಲಿ
ಅವನ ಬಲಭುಜವನುು ಸಿೋಳಿದನು. ಆಗ ಸೌಮದತಿತಯು ಶ್ಂಖ್ನನುು
ಹ ಗಲ ಮೋಲ ಹ ೊಡ ದನು. ಆ ಇಬಬರು ದಪ್ವದವರ ನಡುವಿನ
ಯುದಧವು ಬ ೋಗನ ೋ ವೃತರ-ವಾಸವರ ನಡುವಿನ ಸಮರದಂತ ಘೊೋರ
ರೊಪ್ವನುು ತಾಳಿತು.

715
ಕುರದಧ ರೊಪ ಮಹಾರರ್ ಧೃಷ್ಿಕ ೋತುವು ಕುರದಧ ಬಾಹಿಿೋಕನನುು
ರಣದಲ್ಲಿ ಎದುರಿಸಿದನು. ಆಗ ಬಾಹಿಿೋಕನು ಅಮಷ್ವಣ
ಧೃಷ್ಿಕ ೋತುವನುು ಬಹಳ ಶ್ರಗಳಿಂದ ಗಾಯಗ ೊಳಿಸಿ
ಸಿಂಹನಾದಗ ೈದನು. ಸಂಕುರದಧನಾದ ಚ ೋದಿರಾಜನಾದರ ೊೋ
ಬಾಹಿಿೋಕನನುು ಒಂಭತುತ ಶ್ರಗಳಿಂದ ಹ ೊಡ ದನು. ಮದಿಸಿದ ಆನ ಯು
ಮದಿಸಿದ ಆನ ಯಂದಿಗ ಹ ೊೋರಾಡುವಂತ ಎಬಬರೊ ಸಮರದಲ್ಲಿ
ಹ ೊೋರಾಡಿದರು. ಅವರಿಬಬರೊ ಕುರದಧರಾಗಿ ಮತ ತ ಮತ ತ
ಗರ್ಜವಸುತಿತದುರು. ಅಂಗಾರಕ ಬುಧರಂತ ಸಂಕುರದಧರಾಗಿ ಪ್ರಸಪರ
ಹ ೊೋರಾಡಿದನು.

ಶ್ಕರನು ಬಲನನುು ಹ ೋಗ ೊೋ ಹಾಗ ಕೊರರಕಮಿವ ಘ್ಟ್ ೊೋತಕಚನು


ಕೊರರಕಮವಗಳ ರಾಕ್ಷಸ ಅಲಂಬುಸನನುು ಎದುರಿಸಿದನು.
ಸಂಕುರದಧನಾದ ಘ್ಟ್ ೊೋತಕಚನು ಆ ಮಹಾಬಲ ರಾಕ್ಷಸನನುು
ತ ೊಂಭತುತ ತಿೋಕ್ಷ್ಣ ಸಾಯಕಗಳಿಂದ ಚುಚಿಚದನು. ಅಲಂಬುಸನಾದರ ೊೋ
ಮಹಾಬಲ ಭ ೈಮಸ ೋನಿಯನುು ಬಹಳ ಸನುತಪ್ವವ ಶ್ರಗಳಿಂದ
ತಡ ದನು. ಶ್ರಗಳಿಂದ ಚುಚಚಲಪಟುಿ ಯುದಧಮಾಡುತಿತರುವ
ಅವರಿಬಬರೊ ದ ೋವಾಸುರರ ಯುದಧದಲ್ಲಿ ಮಹಾಬಲರಾದ ಬಲ-
ಶ್ಕರರಂತ ಶ ೋಭಸಿದರು.

ಬಲಶಾಲ್ಲ ಶ್ಖ್ಂಡಿಯು ದೌರಣಿಯನುು ಎದುರಿಸಿದನು. ಅಶ್ವತಾಿಮನು


ಶ್ಖ್ಂಡಿಯನುು ಸುತಿೋಕ್ಷ್ಣ ನರಾಚದಿಂದ ಚ ನಾುಗಿ ಹ ೊಡ ದು

716
ಕಂಪಸುವಂತ ಮಾಡಿದನು. ಆಗ ಶ್ಖ್ಂಡಿಯೊ ಕೊಡ
ದ ೊರೋಣಪ್ುತರನನುು ಸುಪೋತವಾದ, ತಿೋಕ್ಷ್ಣ ನಿಶ್ತ ಸಾಯಕಗಳಿಂದ
ಹ ೊಡ ದನು. ಆಗ ಅವರಿಬಬರೊ ಹ ೊೋರಾಟದಲ್ಲಿ ಬಹುವಿಧದ
ಶ್ರಗಳಿಂದ ಅನ ೊಾೋನಾರನುು ಗಾಯಗ ೊಳಿಸಿದರು.

ಶ್ ರ ಭಗದತತನನುು ವಾಹಿನಿೋಪ್ತಿ ವಿರಾಟನು ತವರ ಮಾಡಿ ಎದುರಿಸಿ


ಯುದಧವನುು ಪಾರರಂಭಸಿದನು. ಭಗದತತನ ಶ್ರವಷ್ವಗಳಿಂದ
ಪೋಡಿತನಾದ ವಿರಾಟನು ಸಂಕುರದಧನಾಗಿ ಪ್ವವತದ ಮೋಲ ಮೋಡವು
ಮಳ ಸುರಿಸುವಂತ ಶ್ರಗಳ ಮಳ ಯನುು ಸುರಿಸಿದನು. ತಕ್ಷಣವ ೋ
ಭಗದತತನು ವಿರಾಟನನುು ಉದಯಿಸುತಿತರುವ ಸೊಯವನನುು
ಮೋಡಗಳು ಹ ೋಗ ೊೋ ಹಾಗ ಮುಚಿಚಬಿಟಿನು.

ಶಾರದವತ ಕೃಪ್ನು ಕ ೈಕ ೋಯ ಬೃಹತಷತರನನುು ಎದರಿಸಿ ಬಂದನು.


ಅವನನುು ಕೃಪ್ನು ಶ್ರವಷ್ವದಿಂದ ಮುಸುಕು ಹಾಕಿದನು. ಕೃದಧನಾದ
ಕ ೋಕಯನು ಗೌತಮನನುು ಶ್ರವೃಷ್ಠಿಯಿಂದ ತುಂಬಿಸಿದನು. ಅವರು
ಅನ ೊಾೋನಾರ ಕುದುರ ಗಳನುು ಕ ೊಂದು ಧನುಸು್ಗಳನುು ಕತತರಿಸಿದರು.
ವಿರರ್ರಾದ ಆ ಇಬಬರು ಅಮಷ್ವಣರು ಖ್ಡಗಯುದಧದಲ್ಲಿ
ತ ೊಡಗಿದರು. ಅವರ ಯುದಧವು ಘೊೋರರೊಪ್ವೂ ಸುದಾರುಣವೂ
ಆಗಿದಿುತು.

ರಾಜ ದುರಪ್ದನಾದರ ೊೋ ಹೃಷ್ಿರೊಪ್ ಸ ೈಂಧವ ಜಯದರರ್ನನುು


ಎದುರಿಸಿದನು. ರಾಜ ಸ ೈಂಧವಕನು ದುರಪ್ದನನುು ಮೊರು

717
ವಿಶ್ಖಿಗಳಿಂದ ಹ ೊಡ ದನು. ಅವನೊ ಕೊಡ ಅವನನುು
ಪ್ರತಿರ್ಘತಿಗ ೊಳಿಸಿದನು. ಶ್ುಕರ-ಅಂಗಾರಕರಂತಿರುವ ಅವರಿಬಬರ
ನಡುವ ಘೊೋರರೊಪ್ದ ಸುದಾರುಣ, ಆದರ ನ ೊೋಡುವವರಿಗ
ಸಂತ ೊೋಷ್ವನುುಂಟುಮಾಡುವ ಯುದಧವು ನಡ ಯಿತು.

ಧಾತವರಾಷ್ರ ವಿಕಣವನಾದರ ೊೋ ಮಹಾಬಲ


ಸುತಸ ೊೋಮನನ ೊಂದಿಗ ವ ೋಗದ ಅಶ್ವಗಳಿಂದ ಯುದಧವನುು
ಪಾರರಂಭಸಿದನು. ಆದರ ಶ್ರಗಳಿಂದ ಗಾಯಗ ೊಳಿಸಿದರೊ ವಿಕಣವನು
ಸುತಸ ೊೋಮನನುು ಅಲುಗಾಡಿಸಲಾಗಲ್ಲಲಿ. ಸುತಸ ೊೋಮನೊ
ವಿಕಣವನನುು ಹಾಗ ಮಾಡಲು ಆಗಲ್ಲಲಿ. ಅದ ೊಂದು
ಅದುಭತವಾಗಿತುತ.

ಮಹಾರರ್ ಪ್ರಾಕರಮಿೋ ಚ ೋಕಿತಾನನು ಪಾಂಡವರಿಗ ೊೋಸಕರ ಕೃದಧನಾಗಿ


ನರವಾಾಘ್ರ ಸುಶ್ಮವನನುು ಎದುರಿಸಿದನು. ಸುಶ್ಮವನಾದರ ೊೋ
ಮಹಾರರ್ ಚ ೋಕಿತಾನನನುು ಮಹಾ ಶ್ರವಷ್ವದಿಂದ ತಡ ದನು.
ಚಿೋಕಿತಾನನಾದರ ೊೋ ಸಂರಬಧನಾಗಿ ಸುಶ್ಮವನನುು ಮಹಾಮೋಘ್ವು
ಪ್ವವತವನುು ಮುಚುಚವಂತ ಬಾಣಗಳಿಂದ ಮುಚಿಚದನು.

ಪ್ರಾಕರಮಿೋ ಶ್ಕುನಿಯು ಪ್ರಾಕಾರಂತ ಪ್ರತಿವಿಂಧಾನನುು ಮದಿಸಿದ


ಆನ ಯು ಮದಿಸಿದ ಆನ ಯನುು ಹ ೋಗ ೊೋ ಹಾಗ ಎದುರಿಸಿದನು.
ಸಂಕುರದಧನಾದ ಯುಧಿಷ್ಠಿರನ ಮಗನಾದರ ೊೋ ಸಂಗಾರಮದಲ್ಲಿ
ನಿಶ್ತಬಾಣಗಳಿಂದ ಮಘ್ವತನು ದಾನವನನುು ಹ ೊಡ ಯುವಂತ

718
ಸೌಬಲನನುು ಗಾಯಗ ೊಸಿದನು. ಆಹವದಲ್ಲಿ ಮಹಾಪಾರಜ್ಞ ಶ್ಕುನಿಯು
ಪ್ರತಿವಿಂಧಾನ ೊಡನ ಪ್ರತಿಯುದಧವನುು ಮಾಡಿ ಅವನನುು ಸಂನತಪ್ವವ
ಶ್ರಗಳಿಂದ ಗಾಯಗ ೊಳಿಸಿದನು.

ಕಾಂಬ ೊೋಜರ ಮಹಾರರ್ ಸುದಕ್ಷ್ಣನನಾುದರ ೊೋ ಪ್ರಾಕಾರಂತ


ಶ್ುರತಕಮವನು ಸಂಯುಗದಲ್ಲಿ ಎದುರಿಸಿದನು. ಸುದಕ್ಷ್ಣನು
ವ ೈನಾಕಪ್ವವತದಂತಿದು ಮಹಾರರ್ ಸಹದ ೋವನ ಮಗನನುು
ಹ ೊಡ ದೊ ಅಲುಗಾಡಿಸಲಕಾಕಗಲ್ಲಲಿ. ಆಗ ಶ್ುರತಕಮವನು ಕುರದಧನಾಗಿ
ಮಹಾರರ್ ಕಾಂಬ ೊೋಜನನುು ಬಹಳ ಶ್ರಗಳಿಂದ ಚುಚಿಚ ಎಲಿಕಡ
ಗಾಯಗ ೊಳಿಸಿದನು.

ಸಂಕುರದಧನಾದ ಇರವಾನನು ಪ್ರಯತುಮಾಡಿ ಅಮಷ್ವಣ


ಶ್ುರತಾಯುಷ್ನ ೊಂದಿಗ ಪ್ರತಿಯುದಧವನುು ಮಾಡಿದನು. ಅಜುವನನ
ಮಹಾರರ್ ಮಗನು ಸಮರದಲ್ಲಿ ಅವನ ಕುದುರ ಗಳನುು ಕ ೊಂದು
ಮಹಾ ಗಜವನ ಯನುು ಮಾಡಲು ಸ ೋನ ಯು ಅವನನುು ಮಚಿಚತು. ಆಗ
ಅವನೊ ಸಂಕುರದಧನಾಗಿ ಸಮರದಲ್ಲಿ ಫಾಲುಗನಿಯ ಕುದುರ ಗಳನುು
ಗದ ಯ ತುದಿಯಿಂದ ಹ ೊಡ ದುರುಳಿಸಿದನು. ಆಗ ಯುದಧವು
ಮುಂದುವರ ಯಿತು.

ಅವಂತಿಯ ವಿಂದಾನುವಿಂದರು ಸ ೋನ ಮತುತ ಮಕಕಳ ೂಂದಿಗ


ಮಹಾರರ್ ವಿೋರ ಕುಂತಿಭ ೊೋಜನನುು ಎದುರಿಸಿದರು. ಅಲ್ಲಿ
ಮಹಾಸ ೋನ ಯಂದಿಗ ಸಿಿರವಾಗಿದುುಕ ೊಂಡು ಯುದಧಮಾಡುತಿತರುವ

719
ಅವಂತಿಯವರ ಅದುಭತ ಪ್ರಾಕರಮವು ಕಾಣಿಸಿತು. ಅನುವಿಂದನು
ಗದ ಯಿಂದ ಕುಂತಿಭ ೊೋಜನನುು ಹ ೊಡ ದನು. ಆಗ ತಕ್ಷಣವ ೋ
ಕುಂತಿಭ ೊೋಜನು ಅವನನುು ಶ್ರವಾರತಗಳಿಂದ ಮುಚಿಚದನು.
ಕುಂತಿಭ ೊೋಜನ ಮಗನೊ ಕೊಡ ವಿಂದನನುು ಸಾಯಕಗಳಿಂದ
ಹ ೊಡ ದನು. ಅಗ ಅವನು ಪ್ರತಿಯಾಗಿ ಹ ೊಡ ಯಲು ಅಲ್ಲಿ
ಅದುಭತವಾಯಿತು.

ಕ ೋಕಯ ಸಹ ೊೋದರರ ೈವರು ಗಾಂಧಾರರ ಐವರನುು ಸಸ ೈನಾದ ೊಂದಿಗ


ಅವರ ಸ ೋನ ಯಂದಿಗ ಯುದಧಮಾಡತ ೊಡಗಿದರು. ಧಾತ್ೋರಾಷ್ರ
ವಿೋರಬಾಹುವು ರರ್ಸತತಮ ವ ೈರಾಟ್ಟ ಉತತರನನ ೊಂದಿಗ ನಿಶ್ತ
ಶ್ರಗಳಿಂದ ಯುದಧಮಾಡಿದನು. ಉತತರನೊ ಕೊಡ ಆ ಧಿೋರನನುು
ನಿಶ್ತ ಬಾಣಗಳಿಂದ ಹ ೊಡ ದನು. ಸಮರದಲ್ಲಿ ಚ ೋದಿರಾಜನು
ಉಲೊಕನನುು ಎದುರಿಸಿದನು. ಉಲೊಕನೊ ಕೊಡ ಅವನು ನಿಶ್ತ
ಲ ೊೋಮವಾಹಿ ಬಾಣಗಳಿಂದ ಹ ೊಡ ದನು. ಸಂಕುರದಧರಾಗಿ
ಅನ ೊಾೋನಾರನುು ಗಾಯಗ ೊಳಿಸುತಿತರುವ ಆ ಇಬಬರು ಅಪ್ರಾರ್ಜತರ
ಯುದಧವು ಘೊೋರರೊಪ್ವನುು ತಾಳಿತು.

ಹಿೋಗ ಕೌರವರ ಮತುತ ಪಾಂಡವರ ನಡುವ ಸಹಸಾರರು ರರ್-ಆನ -


ಕುದುರ -ಪ್ದಾತಿಗಳ ದವಂದವಯುದಧವೂ ಸಂಕುಲಯುದಧವೂ ನಡ ಯಿತು.
ಒಂದು ಕ್ಷಣ ಆ ಯುದಧವು ನ ೊೋಡಲು ಮಧುರವಾಗಿತುತ. ಅನಂತರ
ಉನಮತತವಾದಂತ ಏನೊ ತಿಳಿಯಲ್ಲಲಿ. ಸಮರದಲ್ಲಿ ಗಜಾರೊಡರು

720
ಗಜಾರೊಡರ ೊಡನ , ರಥಿಗಳು ರಥಿಗಳ ೂಂದಿಗ , ಅಶಾವರ ೊೋಹಿಗಳು
ಅಶಾವರ ೊೋಹಿಗಳ ೂಂದಿಗ , ಮತುತ ಪ್ದಾತಿಗಳು ಪ್ದಾತಿಗಳ ೂಂದಿಗ
ಕಾದಾಡಿದರು. ಸಮರದಲ್ಲಿ ಶ್ ರರು ಪ್ರಸಪರರ ೊಂದಿಗ
ಹ ೊೋರಾಡುತಿತರಲು ಯುದಧವು ತುಂಬಾ ದುಧವಷ್ವವೂ ವಾಾಕುಲವೂ
ಆಯಿತು. ಅಲ್ಲಿ ಸ ೋರಿದು ದ ೋವ-ಋಷ್ಠಗಳೂ, ಸಿದಧ-ಚಾರಣರೊ
ದ ೋವಾಸುರರ ರಣಕ ಕ ಸಮನಾದ ಆ ಘೊೋರ ರಣಯುದಧವನುು
ನ ೊೋಡಿದರು. ಆಗ ಸಹಸಾರರು ಆನ ಗಳೂ, ರರ್ಗಳೂ, ಅಶ್ವಗಳೂ
ಮತುತ ಮನುಷ್ಾರೊ ತಮಮ ಸವಭಾವಗಳಲ್ಲಿ ವಿಪ್ರಿೋತರಾದಂತ
ಕಂಡರು. ಅಲಿಲ್ಲಿಯೋ ರರ್-ಆನ -ಪ್ದಾತಿಗಳು ಪ್ುನಃ ಪ್ುನಃ ಅದ ೋ
ಸಿಳದಲ್ಲಿಯೋ ಯುದಧಮಾಡುತಿತರುವಂತ ತ ೊೋರುತಿತತುತ.

ಸಂಕುಲಯುದಧ
ಮಕಕಳು ತಂದ ಯನುು, ತಂದ ಯರು ತಮಮ ಔರಸ ಪ್ುತರರನುು,
ಸಹ ೊೋದರರು ಸಹ ೊೋದರರನುು, ಅಳಿಯರು ಮಾವಂದಿರನುು,
ಮಾವಂದಿರು ಅಳಿಯರನುು, ಸಖ್ನು ಸಖ್ನನುು ಗುರುತಿಸಲ್ಲಲಿ.
ಪಾಂಡವರು ಕುರುಗಳ ೂಂದಿಗ ಆವಿಷ್ಿರಾದವರಂತ
ಯುದಧಮಾಡಿದರು. ನ ೊಗಗಳು ನ ೊಗಗಳಿಗ ಹ ೊಡ ದು ಕ ಲವು
ನರವಾಾಘ್ರರು ರರ್ಗಳು ಮುರಿದು ಕ ಳಗ ಬಿದುರು. ರರ್ದ
ಚಕರಗಳ ೂಂದಿಗ ರರ್ಚಕರಗಳು ತಾಗಿದವು. ಇನುು ಕ ಲವರು ಗುಂಪ್ು
ಗುಂಪಾಗಿ ಪ್ರಸಪರರನುು ಕ ೊಲಿಲು ಹ ೊೋರಾಡಿದರು. ಕ ಲವು ರರ್ಗಳು

721
ಇತರ ರರ್ಗಳಿಂದ ತಡ ಗಟಿಲಪಟುಿ ಚಲ್ಲಸಲು ಸಾಧಾವಾಗುತಿತರಲ್ಲಲಿ.
ಮದವೊಡ ದ ಮಹಾಕಾಯ ಗಜಗಳು ಗಜಗಳನುು ಎದುರಿಸಿ
ಸಿಟ್ಟಿಗ ದುು ಕುರದಧರಾಗಿ ತಮಮ ದಂತಗಳಿಂದ ಪ್ರಸಪರರನುು ಇರಿದವು.
ತ ೊೋಮರ ಪ್ತಾಕ ಗಳನುುಳಳ ಆನ ಗಳು ಶ್ತುರಗಳ ಆನ ಗಳನುು ಎದುರಿಸಿ,
ವ ೋಗದಿಂದ ಮಹಾಗಜಗಳ ದಂತಗಳಿಂದ ಸಿೋಳಲಪಟುಿ ಪ್ರಮ
ನ ೊೋವಿನಿಂದ ಕೊಗಿದವು. ಅಂಕುಶ್ಗಳಿಂದ ಉತತಮ ಶ್ಕ್ಷಣವನುು
ಪ್ಡ ದ, ಚ ನಾುಗಿ ನಡ ದುಕ ೊಳುಳತಿತದು, ಮದವೊಡ ಯದ ೋ ಇದು
ಆನ ಗಳು ಮದವೊಡ ದ ಆನ ಗಳನುು ಎದುರಾದವು. ಕ ಲವು
ಮದವೊಡ ದ ಗಜಗಳೂ ಕೊಡ ಇತರ ಮಹಾಗಜಗಳನುು ಎದುರಿಸಿ
ಕೌರಂಚಪ್ಕ್ಷ್ಗಳಂತ ರ ೊೋದಿಸುತಾತ ಅಲಿಲ್ಲಿ ಸವತಂತರರಾಗಿ ಓಡುತಿತದುವು.
ಚ ನಾುಗಿ ಪ್ಳಗಿದ, ಕರಟವೊಡ ದು ಸುರಿಯುತಿತದು ಮದಿಸಿದ
ವರವಾರಣ ಆನ ಗಳು ಖ್ಡಗ, ತ ೊೋಮರ, ನಾರಾಚಗಳಿಂದ
ಹ ೊಡ ಯಲಪಟುಿ ತುಂಡು ತುಂಡಾಗಿ ಕ ಳಗ ಉರುಳಿ ಅಸುವನುು
ನಿೋಗಿದವು. ಕ ಲವು ಭ ೈರವ ಕೊಗನುು ಕೊಗುತಾತ ದಿಕಾಕಪಾಲಾಗಿ
ಓಡಿದವು. ವಿಶಾಲ ಎದ ಯ, ಪ್ರಹಾರಿ ಗಜಗಳ ಪಾದರಕ್ಷಕರಾದರ ೊೋ
ಖ್ಡಗ, ಧನುಸು್, ಹ ೊಳ ಯುತಿತರುವ ಪ್ರಶ್ು, ಗದ , ಮುಸಲ, ಭಂಡಿಪ್,
ತ ೊೋಮರ, ಆಯಸ, ಪ್ರಿಘ್, ಹರಿತವಾದ ಹ ೊಳ ಯುತಿತರುವ
ತಿರಶ್ ಲಗಳನುು ಹಿಡಿದು ಕುರದಧರಾಗಿ ಅಲ್ಲಿಂದಲ್ಲಿಗ ಓಡುತಾತ
ಪ್ರಸಪರರನುು ಕ ೊಲುಿತಿರ
ತ ುವುದು ಕಂಡುಬಂದಿತು.

ಆ ಶ್ ರರು ಅನ ೊಾೋನಾರನುು ಹ ೊಡ ದು ಕ ೊಲುಿತಿರ


ತ ುವಾಗ
722
ನರರಕತದಿಂದ ತ ೊೋಯು ಆ ಆಯುಧಗಳು ಪ್ರಕಾಶ್ಮಾನವಾಗಿ
ಹ ೊಳ ಯುತಿತವ ಯೋ ಎನುುವಂತ ಕಂಡಿವು. ವಿೋರಬಾಹುಗಳು
ಖ್ಡಗಗಳನುು ಬಿೋಸುವ ಮತುತ ಶ್ತುರಗಳ ಮಮಾವಂಗಗಳ ಮೋಲ
ಬಿೋಳಿಸುವ ಶ್ಬಧವು ಜ ೊೋರಾಗಿ ಕ ೋಳತ ೊಡಗಿತು. ಗದ -ಮುಸಲಗಳಿಂದ
ಪ್ುಡಿಯಾದ, ಉತತಮ ಖ್ಡಗಗಳಿಂದ ತುಂಡಾದ, ಆನ ಗಳ
ದಂತಗಳಿಂದ ಇರಿಯಲಪಟಿ, ಆನ ಗಳಿಂದ ತುಳಿಯಲಪಟಿ ನರರ
ಆಕ ೊರೋಶ್ವು ಅಲಿಲ್ಲಿ ಬ ೋರ ಬ ೋರ ಯಾಗಿ ಕ ೋಳಿಬಂದವು. ಆ ದಾರುಣ
ಕೊಗು ಪ ರೋತಗಳ ಕೊಗಿನಂತಿತುತ. ಚಾಮರ ಪೋಡಧಾರಿ ಹಯಾರ ೊೋಹಿ
ಅಶ್ವಗಳೂ ಕೊಡ ಹಂಸಗಳಂತ ಮಹಾವ ೋಗದಿಂದ ಪ್ರಸಪರರನುು
ಆಕರಮಿಸಿದವು. ಅವರು ಪ್ರಯೋಗಿಸಿದ ಬಂಗಾರದಿಂದ ವಿಭೊಷ್ಠತ
ಮಹಾಪಾರಸಗಳು, ಶ್ುಭರವಾದ ತಿೋಕ್ಷ್ಣ ಬಾಣಗಳು ಹಾವುಗಳಂತ
ಹಾರಾಡತ ೊಡಗಿದವು. ಕ ಲವು ಅಶಾವರ ೊೋಹಿಗಳು ವ ೋಗವಾಗಿ
ಹ ೊೋಗುತಿತರುವಾಗ ಮಹಾ ರರ್ಗಳಲ್ಲಿರುವ ವಿೋರ ರಥಿಗಳ ಶ್ರಗಳನುು
ಕತತರಿಸಿದರು. ಬಾಣಗಳ ಗ ೊೋಚರದಲ್ಲಿ ಬಂದ ಬಹಳಷ್ುಿ
ಅಶಾವರ ೊೋಹಿಗಳನೊು ಕೊಡ ರರ್ದಲ್ಲಿರುವವರು ಭಲಿ-
ಸಂನತಪ್ವವಗಳಿಂದ ಸಂಹರಿಸಿದರು. ಹ ೊಸದಾಗಿ ಉದಯಿಸುತಿತದು
ಮೋಘ್ಗಳಂತಿದು ಕನಕಭೊಷ್ಣ ಮದಿಸಿದ ಆನ ಗಳು ಕುದುರ ಗಳನುು
ತಮಮ ಕಾಲುಗಳಿಂದಲ ೋ ತುಳಿದು ಸಾಯಿಸಿದವು. ಕುಂಭಗಳ ಮೋಲ
ಮತುತ ಪಾಶ್ವವಗಳಲ್ಲಿ ಪಾರಸಗಳಿಂದ ಪ ಟುಿತಿಂದ ಕ ಲವು ಆನ ಗಳು
ಪ್ರಮ ನ ೊೋವಿನಿಂದ ಕೊಗಿದವು. ಆ ಗ ೊಂದಲದಲ್ಲಿ ಕ ಲವು

723
ವರವಾರಣಗಳು ಅಶಾವರ ೊೋಹಿಗಳನೊು ಅಶ್ವಗಳನೊು ಮೋಲ ಹಾರಿಸಿ
ತಕ್ಷಣವ ೋ ನ ಲಕ ಕ ಹಾಕಿ ಭ ೈರವ ಕೊಗನುು ಕೊಗುತಿತದುವು.
ಅಶಾವರ ೊೋಹಿಗಳ ೂಡನ ಅಶ್ವಗಳನೊು ದಂತಗಳಿಂದ ಮೋಲ ತಿತ ಕ ಳಗ
ಹಾಕಿ ಆನ ಗಳು ಧವಜಗಳ ೂಂದಿಗ ರರ್ಗಳನೊು ಧವಂಸಮಾಡಿ ನಡ ದವು.
ಮದವು ಸ ೊೋರುತಿತದು ಕ ಲವು ಮದಿಸಿದ ಮಹಾಗಜಗಳು
ಅಶಾವರ ೊೋಹಿಗಳ ೂಡನ ಕುದುರ ಗಳನೊು ತಮಮ ಸ ೊಂಡಿಲು
ಕಾಲುಗಳಿಂದ ಸಂಹರಿಸಿದವು. ಕ ಲವು ಆನ ಗಳು ತಮಮ
ಸ ೊಂಡಿಲುಗಳಿಂದ ಕುದುರ ಗಳ ೂಂದಿಗ ರರ್ಗಳನೊು ಎಳ ದುಕ ೊಂಡು
ಎಲಿ ದಿಕುಕಗಳಿಗ ಕೊಗುತಾತ ಓಡಿ ಹ ೊೋದವು. ಶ್ುಭರವಾದ ತಿೋಕ್ಷ್ಣ
ಆಶ್ುಗಗಳು ಹಾವುಗಳಂತ ಹಾರಾಡಿ ಮನುಷ್ಾರ ಮತುತ ಕುದುರ ಗಳ
ಲ ೊೋಹದ ಕವಚಗಳನೊು ಭ ೋದಿಸಿ ದ ೋಹಗಳನುು ಚುಚಿಚದವು.

ವಿೋರಬಾಹುಗಳಿಂದ ಪ್ರಯೋಗಿಸಲಪಟಿ ಶ್ುಭರ ಶ್ಕಾಯಯುಧಗಳು ಅಲಿಲ್ಲಿ


ಮಹಾ ಉಲ ಕಗಳಂತ ಘೊೋರವಾಗಿ ಬಿೋಳುತಿತದುವು. ಚಿರತ ಮತುತ
ಹುಲ್ಲಯ ಚಮವಗಳಿಂದ ಮಾಡಿದ ಚಿೋಲಗಳಲ್ಲಿ ಇರಿಸಿದು ವಿಮಲ
ಖ್ಡಗಗಳಿಂದ ಶ್ತುರಗಳನುು ರಣದಲ್ಲಿ ಸಂಹರಿಸಿದರು. ಒಂದು ಭಾಗ
ಕತತರಿಸಲಪಟಿವರೊ ಕೊಡ ಕುರದಧರಾಗಿ ಖ್ಡಗ-ಚಮವ-ಪ್ರಶ್ುಗಳಿಂದ
ಶ್ತುರಗಳನುು ಹ ೊಡ ಯುತಿತರುವುದು ಕಂಡುಬಂದಿತು. ಕ ಲವರು
ಶ್ಕಿತಯಿಂದ ಸಿೋಳಲಪಟಿರ ಕ ಲವರು ಪ್ರಶ್ುವಿನಿಂದ ತುಂಡಾದರು.
ಕ ಲವರು ಆನ ಗಳ ತುಳಿತಕ ಕ ಸಿಲುಕಿದರ ಇನುು ಕ ಲವರು
ಕುದುರ ಗಳಿಂದ ಒದ ಯಲಪಟುಿ ಬಿದಿುದುರು. ಕ ಲವರು ರರ್ಚಕರಕ ಕ
724
ಸಿಲುಕಿ ತುಂಡಾದರ ಕ ಲವರು ನಿಶ್ತ ಬಾಣಗಳಿಂದ ತುಂಡಾಗಿದುರು.
ಅಲಿಲ್ಲಿ ನರರು ಬಾಂಧವರನುು ಕೊಗಿ ಕರ ಯುತಿತದುರು. ಅಂಗಗಳನುು
ಕಳ ದುಕ ೊಂಡ, ದ ೋಹಗಳು ತುಂಡಾದ, ಬಾಹುಗಳೂ ಭುಜಗಳೂ
ತುಂಡಾಗಿದು, ಪ್ಕ ಕಗಳು ಸಿೋಳಿಹ ೊೋದ ಅವರು ಕ ಲವರು ರ್ಜೋವವನುು
ಉಳಿಸಿಕ ೊಳಳಲು ಬಯಸಿ ತಂದ ಯರನುು, ಕ ಲವರು ಮಕಕಳನುು,
ಕ ಲವರು ಬಾಂಧವರ ೊಂದಿಗ ಸಹ ೊೋದರರನುು, ಮಾವಂದಿರನುು,
ಅಳಿಯರನುು, ಇತರರನೊು ಕೊಗಿ ಕರ ಯುವ ಆಕರಂದನವು ಎಲ ಿಡ ಯೊ
ಕಾಣಿಸಿತು. ಕ ಲವರು ಬಾಯಾರಿಕ ಯಿಂದ ಬಳಲ್ಲ,
ಕ್ಷ್ೋಣಶ್ಕಿತಯುಳಳವರಾಗಿ, ಯುದಧದಲ್ಲಿ ಭೊಮಿಯ ಮೋಲ ಬಿದುು ನಿೋರನ ುೋ
ಯಾಚಿಸುತಿತದುರು. ರಕತದ ಪ್ರವಾಹದಿಂದ ತ ೊೋಯುು ಹ ೊೋಗಿದು ಮತುತ
ನ ೊೋವಿನಿಂದ ಬಹಳ ಸಂಕಟಪ್ಡುತಿತದುವರು ತಮಮನುು ತಾವ ೋ ಮತುತ
ಅಲ್ಲಿದು ಧಾತವರಾಷ್ರರನೊು ಬಹುವಾಗಿ ನಿಂದಿಸಿದರು. ಇತರ ಶ್ ರ
ಕ್ಷತಿರಯರು ಪ್ರಸಪರರ ಮೋಲ ವ ೈರವನ ುೋ ಸಾಧಿಸುತಾತ ಶ್ಸರಗಳನುು
ಬಿಡುತಿತರಲ್ಲಲಿ. ನ ೊೋವಿನಿಂದ ಅಳುತತಲೊ ಇರಲ್ಲಲಿ. ಕ ಲವರು
ಯುದಧಮಾಡುವುದರಲ್ಲಿಯೋ ಸಂತುಷ್ಿರಾಗಿ ಪ್ರಸಪರರನುು
ಪೋಡಿಸುತಿತದುರು. ಹಲುಿ ಕಟ-ಕಟ್ಾಯಿಸಿ ಪ್ರದಶ್ವಸುತಿತದುರು.
ಕ ೊೋಪ್ದಿಂದ ಅವುಡುಕಚುಚತಿತದುರು. ಗಂಟ್ಟಕಿಕದ ಹುಬುಬಗಳ
ಕೊರರದೃಷ್ಠಿಯಿಂದ ಒಬಬರನ ೊುಬಬರು ನ ೊೋಡುತಿತದುರು. ಇನುು ಕ ಲವು
ದೃಢಸತತವರು ಮಹಾಬಲಶಾಲ್ಲಗಳು ಶ್ರಪೋಡಿತರಾಗಿ ಗಾಯಗಳಿಂದ
ಆತವರಾಗಿ ಕಷ್ಿದಲ್ಲಿದುರೊ ಕೊಡ ಮೌನಿಗಳಾಗಿ ಅದನುು

725
ಸಹಿಸಿಕ ೊಂಡಿದುರು.

ಅನಾ ಶ್ ರರು ವಿರರ್ರಾಗಿ ಇನ ೊುಂದು ರರ್ವನ ುೋರಲು


ಪಾರಥಿವಸಿಕ ೊಳುಳವಾಗಲ ೋ, ಸಂಯುಗದಲ್ಲಿ ಓಡಿಬರುತಿತದು
ವರವಾರಣಗಳಿಂದ ಬಿೋಳಿಸಲಪಟುಿ ಕಾಲ್ಲಗ ಸಿಕಿಕ ಮುದ ುಯಾಗುತಿತದುರು.
ಆಗ ಅವರು ಹೊಗಳಿಂದ ಕೊಡಿದ ಕಿಂಶ್ುಕವೃಕ್ಷಗಳಂತ
ಶ ೋಭಸುತಿತದುರು. ಆ ವಿೋರವರಕ್ಷಯಕಾರಕ ಮಹಾಭಯಂಕರ
ಯುದಧವು ನಡ ಯುತಿತರಲು ಎರಡೊ ಸ ೋನ ಗಳಿಂದ ಬಹಳ ಭ ೈರವ
ಕೊಗುಗಳು ಕ ೋಳಿಬರುತಿತದುವು. ರಣದಲ್ಲಿ ತಂದ ಯು ಪ್ುತರನನುು,
ಪ್ುತರನು ತಂದ ಯನುು, ಅಳಿಯನು ಮಾವನನುು, ಮಾವನು
ಅಳಿಯನನುು, ಸಖ್ನನುು ಸಖ್ನು, ಸಂಬಂಧಿಯು ಬಾಂಧವನನುು
ಕ ೊಂದರು. ಹಿೋಗ ಅಲ್ಲಿ ಕುರುಗಳು ಪಾಂಡವರ ೊಂದಿಗ ಯುದಧ
ಮಾಡಿದರು. ಆ ಮಯಾವದ ಗಳಿಲಿದ ಮಹಾಹವದಲ್ಲಿ ಭೋಷ್ಮನ
ಬಳಿಬಂದ ಪಾರ್ವರ ಸ ೋನ ಯು ಭಯದಿಂದ ಕಂಪಸಿತು. ಆಗ ಐದು
ನಕ್ಷತರಗಳ ಮತುತ ತಾಲವೃಕ್ಷ ಚಿಹ ುಯ ಧವಜಪ್ಟವು ಬ ಳಿಳಯ
ಧವಜಕಂಪ್ದಲ್ಲಿ ಹಾರಾಡುತಿತರಲು ಮಹಾಬಾಹು ಭೋಷ್ಮನು ಆ
ಮಹಾರರ್ದಲ್ಲಿ ಮೋರುಪ್ವವತದಲ್ಲಿ ಚಂದರಮನಂತ ಪ್ರಕಾಶ್ಸಿದನು.
ಅಭಮನುಾ ಪ್ರಾಕರಮ
ಆ ದಿನದ ದಾರುಣ ಪ್ೊವಾವಹಣವು ಕಳ ಯಲು ಆ ಮಹಾರೌದರ
ಮಹಾವಿೋರಕ್ಷಯ ಯುದಧದಲ್ಲಿ ದುಯೋವಧನನಿಂದ ಪ್ರಚ ೊೋದಿತರಾಗಿ
ದುಮುವಖ್, ಕೃತವಮವ, ಕೃಪ್, ಶ್ಲಾ, ಮತುತ ವಿವಿಂಶ್ತಿಯರು
726
ಭೋಷ್ಮನ ರಕ್ಷಣ ಗಾಗಿ ನಿಂತರು. ಈ ಐವರು ಅತಿರರ್ರಿಂದ ರಕ್ಷ್ತನಾದ
ಆ ಮಹಾರರ್ನು ಪಾಂಡವರ ಸ ೋನ ಗಳ ೂಳಗ ನುಗಿಗದನು. ಚ ೋದಿ, ಕಾಶ್,
ಕರೊಷ್ ಮತುತ ಪಾಂಚಾಲರ ಮಧ ಾ ಭೋಷ್ಮನ ತಾಲಚಿಹ ುಯಿಂದ
ಭೊಷ್ಠತವಾದ ಧವಜದಿಂದ ಅನ ೋಕರರ್ಗಳಲ್ಲಿ ಕುಳಿತು
ಯುದಧಮಾಡುತಿತರುವನ ೊೋ ಎನುುವಂತ ತ ೊೋರುತಿತದುನು. ಭೋಷ್ಮನು
ಆಯುಧಗಳ ೂಡನ ಶ್ರಗಳನೊು ಬಾಹುಗಳನೊು ಮಹಾವ ೋಗದ
ಭಲಿಗಳಿಂದಲೊ ಸಂನತಪ್ವವಗಳಿಂದಲೊ ಕತತರಿಸಿದನು.
ನೃತಾಮಾಡುತಿತರುವನ ೊೋ ಎನುುವಂತಿದು ಭೋಷ್ಮನ ರರ್ಮಾಗವದಲ್ಲಿ
ಆನ ಗಳಿಂದ ಮಮವಗಳಲ್ಲಿ ಪ ಟುಿತಿಂದು ಕ ಲವರು ಆತವಸವರಗಳಿಂದ
ಕೊಗಿದರು. ಅಭಮನುಾವು ಸಂಕುರದಧನಾಗಿ ಕಂದು ಬಣಣದ ಉತತಮ
ಕುದುರ ಗಳನುು ಕಟ್ಟಿದ ರರ್ದಲ್ಲಿ ನಿಂತು ಭೋಷ್ಮರರ್ದ ಕಡ ಬಂದನು.
ಬಂಗಾರದ, ಬಣಣಬಣಣದ, ಕಣಿವಕಾರ ಧವಜದ ಆ ರರ್ಸತತಮನು
ಭೋಷ್ಮನ ಮೋಲ ಶ್ರವಷ್ವವನುು ಸುರಿಸಿದನು. ಆ ವಿೋರನು ತಾಲಕ ೋತು
ಭೋಷ್ಮನ ಧವಜವನುು ತಿೋಕ್ಷ್ಣ ಪ್ತಿರಗಳಿಂದ ಹ ೊಡ ದು ಅವನ
ಅನುಚರರ ೊಂದಿಗ ಯುದಧಮಾಡಿದನು. ಕೃತವಮವನನುು ಒಂದು
ಮತುತ ಶ್ಲಾನನುು ಐದು ಆಯಸಗಳಿಂದ ಮತುತ ಪ್ರಪತಾಮಹನನುು
ಒಂಭತುತ ಮನಚಾದ ಆನಚವಗಳಿಂದ ಹ ೊಡ ದನು.
ಆಕಣಾವಂತವಾಗಿ ಧನುಸ್ನುು ಸ ಳ ದು ಸರಿಯಾಗಿ ಗುರಿಯಿಟುಿ
ಹ ೊಡ ದ ಒಂದ ೋ ಬಾಣದಿಂದ ಬಂಗಾರದಿಂದ ವಿಭೊಷ್ಠತವಾದ
ಭೋಷ್ಮನ ಧವಜವನುು ತುಂಡರಿಸಿದನು. ಎಲಿ ಆವರಣಗಳನೊು

727
ಭ ೋದಿಸುವ ಸಂನತಪ್ವವಣ ಭಲಿದಿಂದ ದುಮುವಖ್ನ ಸಾರಥಿಯ
ಶ್ರವನುು ದ ೋಹದಿಂದ ಕತತರಿಸಿದನು. ಕಾತವಸವರ ವಿಭೊಷ್ಠತವಾದ
ಕೃಪ್ನ ಧನುಸ್ನುು ನಿಶ್ತಾಗರ ಭಲಿದಿಂದ ಕತತರಿಸಿ, ಅವನನೊು
ತಿೋಕ್ಷ್ಣಮುಖ್ ಶ್ರಗಳಿಂದ ಹ ೊಡ ದನು.

ಆ ಮಹಾರರ್ನು ಪ್ರಮ ಕುರದಧನಾಗಿ ನತಿವಸುತಿತರುವನ ೊೋ ಎನುುವಂತ


ಅವರನುು ಪ್ರಹರಿಸಿದನು. ಅವನ ಕ ೈಚಳಕವನುು ಕಂಡು ದ ೋವತ ಗಳು
ಕೊಡ ಸಂತ ೊೋಷ್ಪ್ಟಿರು. ಕಾಷ್ಠಣವಯ ಲಕ್ಷಯವ ೋದಿತವವನುು ಕಂಡು
ಭೋಷ್ಮನ ೋ ಮದಲಾದ ರರ್ರು ಇವನು ಸಾಕ್ಾತ್ ಧನಂಜಯನಂತ
ಸತತವವಂತನ ಂದು ಅಭಪಾರಯಪ್ಟಿರು. ಅವನ ಕ ೈಚಳಕವನುು
ಪ್ರದಶ್ವಸುವ ಧನುಸು್ ಗಾಂಡಿೋವದಂತ ಯೋ ದಿಕುಕಗಳಲ್ಲಿ
ಮಳಗುವಂತ ಧವನಿಸುತಿತತುತ. ಮಹಾವ ೋಗದಿಂದ ಅವನನುು ತಲುಪ
ಪ್ರವಿೋರಹ ಭೋಷ್ಮನು ಸಮರದಲ್ಲಿ ಒಂಭತುತ ಆಶ್ುಗಗಳಿಂದ
ಆಜುವನಿಯನುು ಚ ನಾುಗಿ ಪ್ರಹರಿಸಿದನು. ಆ ಪ್ರಮೌಜಸ ಯತವರತನು
ಅವನ ಧವಜವನುು ಮೊರು ಭಲ ಿಗಳಿಂದ ತುಂಡರಿಸಿದನು ಮತುತ
ಸಾರಥಿಯನುು ಮೊರು ಬಾಣಗಳಿಂದ ಹ ೊಡ ದನು. ಹಾಗ ಯೋ
ಕೃತವಮವ, ಕೃಪ್ ಮತುತ ಶ್ಲಾರು ಅವನನುು ಒಟ್ಟಿಗ ೋ ಹ ೊಡ ದರೊ
ಕಾಷ್ಠಣವಯು ಮೈನಾಕ ಪ್ವವತದಂತ ವಿಚಲ್ಲತನಾಗಲ್ಲಲಿ.
ಧಾತವರಾಷ್ರರ ಮಹಾರಥಿಗಳಿಂದ ಸುತುತವರ ಯಲಪಟಿ ಆ ಶ್ ರ
ಕಾಷ್ಣವನು ಆ ಐವರು ಪ್ಂಚರಥಿಗಳ ಮೋಲ ಶ್ರವಷ್ವಗಳನುು
ಸುರಿಸಿದನು. ಆಗ ಅವರ ಮಹಾಸರಗಳನೊು ಶ್ರವೃಷ್ಠಿಯಿಂದ
728
ನಿವಾರಿಸಿ, ಬಲವಾನ್ ಕಾಷ್ಠಣವಯು ಭೋಷ್ಮನ ಮೋಲ ಬಾಣಗಳನುು
ಬಿಟುಿ ಸಿಂಹನಾದಮಾಡಿದನು.

ಅಲ್ಲಿ ಭೋಷ್ಮನನುು ಶ್ರಗಳಿಂದ ಪೋಡಿಸಿ ವಿಜಯಕ ಕ ಪ್ರಯತಿುಸುತಿತದು


ಅವನ ಬಾಹುಗಳ ಮಹಾ ಬಲವು ಗ ೊೋಚರಿಸಿತು. ಆ ಪ್ರಾಕಾರಂತನ
ಮೋಲ ಭೋಷ್ಮನೊ ಕೊಡ ಶ್ರಗಳನುು ಪ್ರಯೋಗಿಸಿದನು. ಆದರ ಅವನು
ಸಮರದಲ್ಲಿ ಭೋಷ್ಮಚಾಪ್ದಿಂದ ಬಿಡಲಪಟಿ ಶ್ರಗಳನುು
ತುಂಡರಿಸಿದನು. ಆ ವಿೋರನು ಒಂಭತುತ ಅಮೋಘ್ ಶ್ರಗಳಿಂದ
ಭೋಷ್ಮನ ಧವಜವನುು ತುಂಡರಿಸಿದನು. ಆಗ ಆ ಮಹಾಸಕಂಧದಮೋಲ
ಹ ೊಳ ಯುತಿತದು ಹ ೋಮವಿಭೊಷ್ಠತ ತಾಲಧವಜವು ಸೌಭದಿರಯ
ವಿಶ್ಖ್ಗಳಿಂದ ತುಂಡಾಗಿ ಭುವಿಯ ಮೋಲ ಬಿದಿುತು. ಸೌಭದಿರಯ
ಬಾಣಗಳಿಂದ ಬಿದು ಧವಜವನುು ನ ೊೋಡಿ ಭೋಮನು ಕೊಗಿ
ಸೌಭದಿರಯನುು ಹಷ್ವಗ ೊಳಿಸಿದನು.

ಆ ಕ್ಷಣದಲ್ಲಿ ಮಹಾಬಲ ಮಹಾರೌದರ ಭೋಷ್ಮನು ಬಹಳ ದಿವಾ


ಮಹಾಸರಗಳನುು ಪ್ರಯೋಗಿಸಲು ತ ೊಡಗಿದನು. ಆಗ ಪ್ರಪತಾಮಹನು
ಅಮೋಯಾತಮ ಸೌಭದರನನುು ಹತುತ ಸಾವಿರ ನತಪ್ವವ ಶ್ರಗಳಿಂದ
ಮುಚಿಚದನು. ಆಗ ಪಾಂಡವರ ಹತುತ ಮಹಾರರ್ರು ತವರ ಮಾಡಿ
ರರ್ಗಳಲ್ಲಿ ಸೌಭದರನನುು ರಕ್ಷ್ಸಲು ಧಾವಿಸಿದರು: ಪ್ುತರನ ೊಂದಿಗ
ವಿರಾಟ, ಧೃಷ್ಿದುಾಮು, ಭೋಮ, ಐವರು ಕ ೋಕಯರು ಮತುತ ಸಾತಾಕಿ.
ರಣದಲ್ಲಿ ವ ೋಗದಿಂದ ಮೋಲ ಬಿೋಳುತಿತದು ಅವರನುು ಶಾಂತನವ

729
ಭೋಷ್ಮನು ಪಾಂಚಾಲಾ-ಸಾತಾಕಿಯರನುು ಮೊರು ಬಾಣಗಳಿಂದ
ಹ ೊಡ ದನು. ಆಕಾಣಾವಂತವಾಗಿ ಧನುಸ್ನುು ಎಳ ದು ನಿಶ್ತ ಪ್ತಿರ ಕ್ಷುರ
ಒಂದರಿಂದ ಭೋಮಸ ೋನನ ಧವಜವನುು ತುಂಡರಿಸಿದನು.
ಸುವಣವಮಯವಾದ ಕ ೋಸರಿಯ ಚಿಹ ುಯುಳಳ ಭೋಮಸ ೋನನ ಧವಜವು
ಭೋಷ್ಮನಿಂದ ಕತತರಿಸಲಪಟುಿ ರರ್ದಿಂದ ಬಿದಿುತು. ಭೋಮಸ ೋನನು
ರಣದಲ್ಲಿ ಶಾಂತನವ ಭೋಷ್ಮನನುು ಮೊರು ಬಾಣಗಳಿಂದ ಹ ೊಡ ದು
ಕೃಪ್ನನುು ಒಂದರಿಂದಲೊ, ಕೃತವಮವನನುು ಎಂಟರಿಂದಲೊ
ಹ ೊಡ ದನು.

ಉತತರನ ವಧ

730
ಸ ೊಂಡಿಲನುು ಮೋಲ ತಿತ ಹಿಡಿದ ಆನ ಯ ಮೋಲ ವ ೈರಾಟ್ಟ ಉತತರನು
ರಾಜ ಮದಾರಧಿಪ್ತಿಯ ಕಡ ಧಾವಿಸಿದನು. ವ ೋಗದಿಂದ ಮೋಲ
ಬಿೋಳುತಿತದು ಆ ವಾರಣರಾಜನ ಅಪ್ರತಿಮ ವ ೋಗವನುು ರಣದಲ್ಲಿ ರಥಿೋ
ಶ್ಲಾನು ತಡ ದನು. ಬಹು ಕುರದಧವಾದ ಆ ಗಜ ೋಂದರವು ಒಂದು
ಕಾಲನುು ಅವನ ರರ್ದ ನ ೊಗದ ಮೋಲ್ಲಟುಿ ರರ್ವನುು ಎಳ ಯುತಿತದು
ನಾಲೊಕ ಕುದುರ ಗಳನುು ಏಕಕಾಲದಲ್ಲಿ ಸಂಹರಿಸಿತು. ಕುದುರ ಗಳು
ಹತವಾಗಿದು ಅದ ೋ ರರ್ದಲ್ಲಿ ನಿಂತು ಮದಾರಧಿಪ್ನು ಉತತರನ
ಮೃತುಾರೊಪ್ವಾಗಿದು ಭುಜಗ ೊೋಪ್ಮ ಲ ೊೋಹದ ಶ್ಕಿತಯನುು
ಎಸ ದನು. ಅದು ಅವನ ತನು-ತಾರಣಗಳನುು ಭ ೋದಿಸಲು ಅವನು
ವಿಪ್ುಲ ತಮವನುು ಪ್ರವ ೋಶ್ಸಿ, ಅಂಕುಶ್ ತ ೊೋಮರಗಳು ಕಳಚಿ
ಬಿೋಳಲು ಆನ ಯ ಮೋಲ್ಲಂದ ಕ ಳಗ ಬಿದುನು. ಅನಂತರ ಶ್ಲಾನು
ಖ್ಡಗವೊಂದನುು ಹಿಡಿದು ಆ ಉತತಮ ರರ್ದಿಂದ ಕ ಳಗ ಹಾರಿ ಆ
ವಾರಣ ೋಂದರದ ಮಹಾ ಸ ೊಂಡಿಲನುು ವಿಕರಮದಿಂದ ಕತತರಿಸಿದನು.
ಶ್ರವಾರತದಿಂದ ಮಮವಗಳಲ್ಲಿ ಪ ಟುಿತಿಂದು, ಸ ೊಂಡಿಲು ತುಂಡಾಗಿದು
ಆ ಆನ ಯು ಭಯಂಕರ ಆತವಸವರವನುು ಕೊಗಿ ಬಿದುು ಅಸುನಿೋಗಿತು.
ಇದನುು ಮಾಡಿ ಮಹಾರರ್ ಮದರರಾಜನು ತಕ್ಷಣವ ೋ
ಹ ೊಳ ಯುತಿತರುವ ಕೃತವಮವನ ರರ್ವನುು ಏರಿದನು.

ಉತತರನು ಹತನಾದುದನುು ಮುತುತ ಶ್ಲಾನು ಕೃತವಮವನ ೊಡನ


ಇರುವುದನುು ನ ೊೋಡಿ ವ ೈರಾಟ್ಟಯ ಶ್ುಭ ಸಹ ೊೋದರ ಶ್ಂಖ್ನು
ಕ ೊರೋಧದಿಂದ ಹವಿಸಿ್ನಿಂದ ಪ್ರಜವಲ್ಲಸುವ ಅಗಿುಯಂತ ಉರಿದ ದುನು.
731
ಕಾತವಸವರವಿಭೊಷ್ಠತವಾದ ಮಹಾಚಾಪ್ವನುು ಸ ಳ ದು ಆ ಬಲ್ಲಯು
ಮದಾರಧಿಪ್ ಶ್ಲಾನನುು ಸಂಹರಿಸಲು ಧಾವಿಸಿ ಬಂದನು. ಮಹಾ ರರ್
ಸಮೊಹಗಳಿಂದ ಸುತತಲೊ ಸುತುತವರ ಯಲಪಟುಿ, ಬಾಣಮಯ
ಮಳ ಯನುು ಸುರಿಸುತಾತ ಶ್ಲಾನ ರರ್ದ ಕಡ ಧಾವಿಸಿದನು. ಮದಿಸಿದ
ಆನ ಯ ವಿಕರಮವುಳಳ ಅವನು ಮೋಲ ಬಿೋಳಲು ಕೌರವರ ಏಳು ರಥಿಕರು
ಮೃತುಾವಿನ ದಾಡ ಗಳ ಮಧ ಾ ಹ ೊೋಗುತಿತರುವ ಮದರರಾಜನನುು
ರಕ್ಷ್ಸುವ ಸಲುವಾಗಿ ಅವನನುು ಎಲಿ ಕಡ ಗಳಿಂದ ಸುತುತವರ ದರು. ಆಗ
ಮಹಾಬಾಹು ಭೋಷ್ಮನು ಮೋಡದಂತ ಗರ್ಜವಸುತಾತ ನಾಲುಕ ಮಳ
ಉದುದ ಧನುಸ್ನುು ಹಿಡಿದು ಶ್ಂಖ್ನ ಕಡ ಗ ಧಾವಿಸಿದನು. ಅವನನುು
ಆಕರಮಣಿಸಿ ಬರುತಿತದು ಆ ಮಹ ೋಷ್ಾವಸ ಮಹಾಬಲನನುು ನ ೊೋಡಿ
ಪಾಂಡವ ಸ ೋನ ಯು ಭರುಗಾಳಿಗ ಸಿಲುಕಿದ ನಾವ ಯಂತ
ಸಂತರಸತಗ ೊಂಡಿತು.

ಭೋಷ್ಮನಿಂದ ಅವನನುು ರಕ್ಷ್ಸಲ ೊೋಸುಗ ಅಜುವನನು ತವರ ಮಾಡಿ


ಶ್ಂಖ್ನ ಮುಂದ ಬಂದು ನಿಲಿಲು ಯುದಧವು ನಡ ಯಿತು. ಯುದಧದಲ್ಲಿ
ಯುದಧಮಾಡುತಿತರುವ ಯೋಧರಲ್ಲಿ ಮಹಾ ಹಾಹಾಕಾರವುಂಟ್ಾಯಿತು.
ತ ೋಜಸು್ ತ ೋಜಸ್ನುು ಸ ೋರಿದಂತ ಎಂದು ವಿಸಿಮತರಾದರು. ಆಗ
ಗದಾಪಾಣಿ ಶ್ಲಾನು ಮಹಾರರ್ದಿಂದ ಕ ಳಗಿಳಿದು ಶ್ಂಖ್ನ ನಾಲೊಕ
ಕುದುರ ಗಳನುು ವಧಿಸಿದನು. ಒಡನ ಯೋ ಶ್ಂಖ್ನು ಖ್ಡಗವನುು ಹಿಡಿದು
ಅಶ್ವಗಳು ಹತವಾಗಿದು ರರ್ದಿಂದ ಹಾರಿ ಬಿೋಭತು್ವಿನ ರರ್ವನುು ಏರಿ
ಶಾಂತನಾದನು. ಆಗ ಭೋಷ್ಮನ ರರ್ದಿಂದ ವ ೋಗವಾಗಿ ಬರುತಿತದು
732
ಪ್ತತಿರಗಳು ಅಂತರಿಕ್ಷ-ಭೊಮಿಗಳನುು ಎಲಿಕಡ ಗಳಿಂದಲೊ
ಮುಸುಕಿಬಿಟಿವು. ಪ್ರಹರಿಗಳಲ್ಲಿ ಶ ರೋಷ್ಿ ಭೋಷ್ಮನು ಮಾಗವಣಗಳಿಂದ
ಪಾಂಚಾಲ, ಮತ್ಯ, ಕ ೋಕಯ ಮತುತ ಪ್ರಭದರಕರನುು ಉರುಳಿಸಿದನು.
ಅನಂತರ ಅವನು ಪಾಂಡವ ಸವಾಸಾಚಿಯನುು ಬಿಟುಿ ಪಾಂಚಾಲಾ
ದುರಪ್ದನ ಸ ೋನ ಗ ಮುತಿತಗ ಹಾಕಿ, ಆ ಪರಯ ಸಂಬಂಧಿಯನುು ಬಹಳ
ಶ್ರಗಳಿಂದ ಮುಚಿಚದನು. ಛಳಿಗಾಲದ ಅಂತಾದಲ್ಲಿ ಕಾಡಿಗಚುಚ
ವನಗಳನುು ಸುಟುಿಹಾಕುವಂತ ಅವನ ಶ್ರಗಳು ದುರಪ್ದನ ಸ ೋನ ಯನುು
ಸುಟುಿಬಿಟಿಂತ ತ ೊೋರಿತು. ರಣದಲ್ಲಿ ಭೋಷ್ಮನು ಹ ೊಗ ಯಿಲಿದ
ಬ ಂಕಿಯಂತ ನಿಂತಿದುನು.

ಪಾಂಡವರ ಯೋಧರಿಗ ಮಧಾಾಹುದಲ್ಲಿ ತ ೋಜಸಿ್ನಿಂದ


ಉರಿಯುತಿತರುವ ಸೊಯವನನುು ಹ ೋಗ ೊೋ ಹಾಗ ಭೋಷ್ಮನನುು
ನ ೊೋಡಲು ಶ್ಕಾವಾಗಲ್ಲಲಿ. ಛಳಿಯಿಂದ ಆದಿವತರಾದ ಹಸುಗಳು
ತಾರತಾರನನುು ಪ್ಡ ಯದ ೋ ಹುಡುಕಾಡುವಂತ ಭಯಪೋಡಿತರಾದ
ಪಾಂಡವರು ಎಲಿಕಡ ನ ೊೋಡತ ೊಡಗಿದರು. ಪಾಂಡುಸ ೈನಾಗಳಲ್ಲಿ
ಹತರಾಗದ ೋ ಉಳಿದ ಸ ೋನ ಯಲ್ಲಿ ನಿರುತಾ್ಹವುಂಟ್ಾಗಿ ಮಹಾ
ಹಾಹಾಕಾರವುಂಟ್ಾಯಿತು. ಆಗ ಶಾಂತನವ ಭೋಷ್ಮನು ನಿಲ್ಲಿಸದ ೋ
ಧನುಸ್ನುು ಮಂಡಲಾಕಾರವಾಗಿ ಸ ಳ ದು ಉರಿಯುತಿತದು
ತಿೋಕ್ಷ್ಣಮನ ಗಳಿಂದ ಕೊಡಿದ ಸಪ್ವಗಳಂತಿರುವ ಬಾಣಗಳನುು
ಬಿಡುತತಲ ೋ ಇದುನು. ಆ ಯತವರತನು ಎಲಿ ದಿಕುಕಗಳನೊು ಒಂದ ೋ
ಮಾಗವವಾಗಿ ಮಾಡುತಾತ ಪಾಂಡವರಥಿಕರನುು ಕರ ಕರ ದು
733
ಹ ೊಡ ದನು. ಅವನಿಂದ ಸದ ಬಡಿಯಲಪಟಿ ಆ ಸ ೋನ ಯು ಭಗುವಾಗಲು
ದಿನಕರನು ಅಸತನಾದನು. ಎಲಿಕಡ ಏನೊ ಕಾಣುತಿತರಲ್ಲಲಿ. ಭೋಷ್ಮನು
ನಿಲ್ಲಿಸದ ೋ ಇದುುದನುು ನ ೊೋಡಿ ಪಾಂಡವರು ತಮಮ ಸ ೋನ ಗಳನುು
ಮಹಾಹವದಿಂದ ಹಿಂದ ತ ಗ ದುಕ ೊಂಡರು.

ಎರಡನ ಯ ದಿನದ ಯುದಧ


ಮದಲನ ಯ ದಿವಸ ಸ ೈನಾವು ಹಿಂದ ಸರಿಯಲು, ಯುದಧದಲ್ಲಿ
ಭೋಷ್ಮನು ಉತಾ್ಹಿಯಾಗಿರಲು, ಹಾಗ ಯೋ ದುಯೋವಧನನು
ಸಂತ ೊೋಷ್ದಿಂದಿರಲು ಧಮವರಾಜನು ತಕ್ಷಣವ ೋ
ಸಹ ೊೋದರರ ೊಂದಿಗ , ಎಲಿ ಜನ ೋಶ್ವರರ ೊಡಗೊಡಿ ಒಟ್ಟಿಗ ೋ
ಜನಾದವನನ ಬಳಿಸಾರಿದನು. ಭೋಷ್ಮನ ವಿಕರಮವನುು ನ ೊೋಡಿ
ಚಿಂತಾಕಾರಂತನಾಗಿ ರಾಜನು ಪ್ರಮ ಶ್ುಚಿಯಿಂದ ವಾಷ್ ಣೋವಯನಿಗ
ಹ ೋಳಿದನು.

“ಕೃಷ್ಣ! ಗಿರೋಷ್ಮದಲ್ಲಿ ಬ ಂಕಿಯು ಒಣಹುಲಿನುು ಸುಡುವಂತ


ಶ್ರಗಳಿಂದ ನನು ಸ ೈನಾವನುು ದಹಿಸುತಿತರುವ ಈ
ಭೋಮಪ್ರಾಕರಮಿ ಭೋಷ್ಮನನುು ನ ೊೋಡು! ಅಗಿುಯು
ಹವಿಸು್ಗಳನುು ನ ಕುಕವಂತ ನನು ಸ ೈನಾವನುು ನ ಕುಕತಿತರುವ ಈ
ಮಹಾತಮನನುು ನಾವು ಹ ೋಗ ನ ೊೋಡಲೊ ಕೊಡ
ಶ್ಕಾರಾಗುತಿತಲಿ? ಈ ಪ್ುರುಷ್ವಾಾಘ್ರ ಧನುಷ್ಮಂತ
734
ಮಹಾಬಲನ ಬಾಣಗಳಿಂದ ಪೋಡಿತವಾದ ನನು ಸ ೈನಾವು
ಓಡಿಹ ೊೋಗುತಿತದ . ಸಂಯುಗದಲ್ಲಿ ನಾವು ಕುರದಧನಾದ
ಯಮನನಾುದರೊ, ವಜರಪಾಣಿಯನಾುದರೊ, ಪಾಶ್ಪಾಣಿ
ವರುಣನನಾುದರೊ ಅರ್ವಾ ಗದಾಧರ ಕುಬ ೋರನನಾುದರೊ
ಜಯಿಸಬಲ ಿವು. ಆದರ ಮಹಾತ ೋಜಸಿವ ಮಹಾಬಲ
ಭೋಷ್ಮನನುು ಜಯಿಸಲು ಸಾಧಾವಿಲಿ. ಕ ೋಶ್ವ! ನಾನು ಬುದಿಧ
ದೌಬವಲಾದಿಂದ ಭೋಷ್ಮನನುು ಆಕರಮಣ ಮಾಡಿ ಭೋಷ್ಮನ ಂಬ
ಅಗಾಧ ಸಮುದರವನುು ದಾಟಲು ಯಾವ ನೌಕ ಯೊ ಇಲಿದ ೋ
ಮುಳುಗಿ ಹ ೊೋಗುವವನಿದ ುೋನ . ಗ ೊೋವಿಂದ! ನಾನು ವನಕ ಕ
ಹ ೊೋಗುತ ೋತ ನ . ಅಲ್ಲಿಯ ರ್ಜೋವನವ ೋ ನನಗ
ಶ ರೋಯಸಕರವಾದುದು. ಈ ಪ್ೃಥಿವಿೋಪಾಲರನುು ಭೋಷ್ಮನ ಂಬ
ಮೃತುಾವಿಗ ಕ ೊಡಲಾರ . ಮಹಾಸರವಿದು ಭೋಷ್ಮನು ನನು ಈ
ಸ ೋನ ಯನುು ಧವಂಸಮಾಡಿಬಿಡುತಾತನ . ಹ ೋಗ ಪ್ತಂಗಗಳು
ವಿನಾಶ್ಕಾಕಗಿಯೋ ಉರಿಯುತಿತರುವ ಬ ಂಕಿಯಲ್ಲಿ ಧಾವಿಸಿ
ಹ ೊೋಗುತತವ ಯೋ ಹಾಗ ನನು ಸ ೈನಿಕರೊ
ವಿನಾಶ್ಹ ೊಂದುತಾತರ . ರಾಜಾಕಾಕಗಿ ಪ್ರಾಕರಮವನುು
ತ ೊೋರಿಸಲು ಹ ೊರಟ ನಾನೊ ಕ್ಷಯವನುು ಹ ೊಂದುತಿತದ ುೋನ .
ನನು ವಿೋರ ಸಹ ೊೋದರರು ಕೊಡ ಶ್ರಪೋಡಿತರಾಗಿ
ಕೃಶ್ರಾಗಿದಾುರ . ನನಿುಂದಾಗಿ ಭಾತೃವಸೌಹಾದವತ ಯಿಂದ
ಇವರು ರಾಜಾದಿಂದ ಮತುತ ಸುಖ್ದಿಂದ ನನು ತಮಮಂದಿರು

735
ಭರಷ್ಿರಾಗಿದಾುರ . ಇಂದು ದುಲವಭವಾದ ರ್ಜೋವಿತವನುು
ಬಹುವಾಗಿ ಮನಿುಸುತ ೋತ ನ . ಉಳಿದ ರ್ಜೋವನವನುು
ದುಶ್ಚರವಾದ ತಪ್ಸ್ನುು ತಪಸುತ ನತ . ಈ ಮಿತರರನುು
ರಣದಲ್ಲಿ ಕ ೊಲ ಗಿೋಡುಮಾಡುವುದಿಲಿ. ನನು ಬಹಳ ಸಹಸಾರರು
ರರ್ಗಳನುು ಮಹಾಬಲ, ಪ್ರಹರಿಗಳಲ್ಲಿ ಪ್ರವರನಾದ ಭೋಷ್ಮನು
ದಿವಾಾಸರಗಳಿಂದ ಸತತವಾಗಿ ಸಂಹರಿಸುತತಲ ೋ ಇದಾುನ .
ಯಾವ ಕಾಯವವನುು ನಾನು ಮಾಡಬ ೋಕ ನುುವುದನುು ಬ ೋಗ
ಹ ೋಳು ಮಾಧವ! ಈ ಸಮರದಲ್ಲಿ ಸವಾಸಾಚಿಯು
ಮಧಾಸಿನಾಗಿರುವಂತ ನನಗ ಕಾಣುತಿತದ . ಮಹಾಭುಜ
ಭೋಮನ ೊಬಬನ ೋ ಪ್ರಮ ಶ್ಕಿತಯಿಂದ, ಕ್ಷತರಧಮವವನುು
ನ ನಪನಲ್ಲಿಟುಿಕ ೊಂಡು ಕ ೋವಲ ಬಾಹುವಿೋಯವದಿಂದ
ಯುದಧಮಾಡುತಿತದಾುನ . ವಿೋರರನುು ರ್ಘತಿಗ ೊಳಿಸಬಲಿ
ಗದ ಯಿಂದ ಆ ಮಹಾಮನನು ಯಥ ೊೋತಾ್ಹದಿಂದ ಗಜ-
ಅಶ್ವ-ಪ್ದಾತಿಗಳ ೂಡನ ಕಷ್ಿಸಾದಾವಾದ ಕ ಲಸವನುು
ಮಾಡುತಿತದಾುನ . ಆದರ ಇವನು ತನು ಬಲವನುುಪ್ಯೋಗಿಸಿ
ಋಜುಮಾಗವದಿಂದಲ ೋ ಯುದಧಮಾಡುತಿತದುರ
ಶ್ತುರಸ ೈನಾವನುು ಸಂಹರಿಸಲು ನೊರು ವಷ್ವಗಳ ೋ
ಬ ೋಕಾಗಬಹುದು. ಈ ನಿನು ಸಖ್ನ ೊಬಬನ ೋ ನಮಮ ಪ್ಕ್ಷದಲ್ಲಿ
ಮಹಾಸರಗಳನುು ತಿಳಿದವನಾಗಿದುರೊ ಮಹಾತಮ ಭೋಷ್ಮ-
ದ ೊರೋಣರು ಸುಡುತಿತದುರೊ ನಮಮವರನುು ಅವನು

736
ಉಪ ೋಕ್ಷ್ಸುತಿತದಾುನ . ಮಹಾತಮ ಭೋಷ್ಮನ ಮತುತ ದ ೊರೋಣನ
ದಿವಾಾಸರಗಳು ಪ್ುನಃ ಪ್ುನಃ ಸವವ ಕ್ಷತಿರಯರನೊು ದಹಿಸುತಿತವ .
ಕೃಷ್ಣ! ಸುಸಂರಬಧನಾಗಿರುವ ಭೋಷ್ಮನು ಸವವ
ಪಾಥಿವವರ ೊಂದಿಗ ನಮಮನುು ಬ ೋಗನ ೋ ವಿನಾಶ್ಗ ೊಳಿಸುತಾತನ .
ಇವನ ಪ್ರಾಕರಮವ ೋ ಅಂರ್ಹುದು. ಮಹಾರರ್, ಮಹ ೋಷ್ಾವಸ
ಭೋಷ್ಮನ ಂಬುವ ದಾವಾಗಿುಯನುು ಆರಿಸಬಲಿ ಮೋಡವು
ರಣದಲ್ಲಿದುರ ನಿೋನು ತ ೊೋರಿಸು. ಗ ೊೋವಿಂದ! ನಿನು
ಪ್ರಸಾದದಿಂದ ಪಾಂಡವರು ದ ವೋಷ್ಠಗಳನುು ಸಂಹರಿಸಿ
ಸವರಾಜಾವನುು ಹಿಂದ ಪ್ಡ ದು ಬಾಂಧವರ ೊಂದಿಗ
ಸಂತ ೊೋಷ್ದಿಂದಿರಬಲಿರು.”

ಹಿೋಗ ಹ ೋಳಿ ಮಹಾಮನಸಿವ ಪಾರ್ವನು ಶ ೋಕದಿಂದ ಹತಚ ೋತನನಾಗಿ,


ಮನಸ್ನುು ಒಳಸ ಳ ದುಕ ೊಂಡು ಬಹಳ ಹ ೊತಿತನವರ ಗ
ಧಾಾನಮಗುನಾದನು. ದುಃಖ್ದಿಂದ ಹತಚ ೋತಸನಾದ ಶ ೋಕಾತವ
ಪಾಂಡವನನುು ಅರ್ವಮಾಡಿಕ ೊಂಡು ಗ ೊೋವಿಂದನು
ಸವವಪಾಂಡವರನೊು ಹಷ್ವಗ ೊಳಿಸುತಾತ ಅಲ್ಲಿ ಹ ೋಳಿದನು:

“ಭರತಶ ರೋಷ್ಿ! ಶ ೋಕಿಸಬ ೋಡ! ಸವವಲ ೊೋಕಗದ ಧನಿವಗಳಾದ


ಈ ಶ್ ರರನುು ತಮಮಂದಿರಾಗಿರುವ ನಿೋನು ಶ ೋಕಿಸಬಾರದು.
ನಿನಗ ಪರಯವಾದುದನುು ಮಾಡಲ ಂದ ೋ ನಾನು, ಮಹಾರರ್
ಸಾತಾಕಿ, ವೃದಧರಾದ ವಿರಾಟ-ದುರಪ್ದರಿಬಬರು, ಪಾಷ್ವತ

737
ಧೃಷ್ಿದುಾಮು, ಹಾಗ ಯೋ ಸವವ ರಾಜರೊ ಸ ೋನ ಗಳ ೂಂದಿಗ
ನಿನು ಪ್ರಸನುತ ಯನುು ನಿರಿೋಕ್ಷ್ಸುತಿತದಾುರ ಮತುತ ನಿನು
ಭಕತರಾಗಿದಾುರ . ಈ ಪಾಷ್ವತ ಮಹಾಬಲ ಧೃಷ್ಿದುಾಮುನು
ನಿತಾವೂ ನಿನು ಹಿತವನುು ಬಯಸಿ, ಪರಯರತನಾಗಿ
ಸ ೋನಾಪ್ತಾವನುು ವಹಿಸಿಕ ೊಂಡಿದಾುನ . ಮಹಾಬಾಹ ೊೋ! ಈ
ಶ್ಖ್ಂಡಿಯೊ ಕೊಡ ಭೋಷ್ಮನ ಸಾವಿಗಾಗಿಯೋ ಅಲಿವ ೋ?”

ಇದನುು ಕ ೋಳಿ ರಾಜನು ವಾಸುದ ೋವನು ಕ ೋಳುವಂತ ಆ ಸಮಿತಿಯಲ್ಲಿ


ಮಹಾರರ್ ಧೃಷ್ಿದುಾಮುನಿಗ ಹ ೋಳಿದನು:

“ಧೃಷ್ಿದುಾಮು! ನಾನು ಹ ೋಳುವುದನುು ಮನಸಿ್ಟುಿ ಕ ೋಳು.


ಈಗ ನಾನು ಹ ೋಳಲ್ಲರುವ ಮಾತನುು ಅತಿಕರಮಿಸಬಾರದು.
ವಾಸುದ ೋವನ ಸಮಮತಿಯಂತ ಹಿಂದ ದ ೋವತ ಗಳಿಗ
ಕಾತಿತವಕ ೋಯನು ಹ ೋಗ ನಿತಾ ಸ ೋನಾಪ್ತಿಯಾಗಿದುನ ೊೋ ಹಾಗ
ನಿೋನೊ ಕೊಡ ನಾವು ಪಾಂಡವರ ಸ ೋನಾನಿಯಾಗಿದಿುೋಯ.
ವಿಕರಮದಿಂದ ನಿೋನು ಕೌರವರನುು ಜಯಿಸು. ನಾನು ಮತುತ
ಹಾಗ ಯೋ ಭೋಮ, ಕೃಷ್ಣ, ಮಾದಿರೋಪ್ುತರರಿಬಬರು, ಜ ೊತ ಗ
ಕವಚಗಳನುು ಧರಿಸಿದ ದೌರಪ್ದ ೋಯರೊ, ಮತುತ ಅನಾ
ಪ್ರಥಾನ ಪ್ೃಥಿವಿೋಪಾಲರೊ ನಿನುನುು ಅನುಸರಿಸುತ ೋತ ವ .”

ಆಗ ಧೃಷ್ಿದುಾಮುನು ಎಲಿರನೊು ಹಷ್ವಗ ೊಳಿಸುತಾತ ಹ ೋಳಿದನು:

“ಪಾರ್ವ! ಹಿಂದ ಶ್ಂಭುವು ವಿಹಿಸಿದ ದ ೊರೋಣಾಂತಕನು


738
ನಾನು. ರಣದಲ್ಲಿ ಭೋಷ್ಮನನೊು ಮತುತ ಹಾಗ ಯೋ ಕ ೊಬಿಬರುವ
ದ ೊರೋಣ, ಕೃಪ್, ಶ್ಲಾ, ಜಯದರರ್ ಎಲಿರನೊು ಇಂದು
ರಣದಲ್ಲಿ ಎದುರಿಸಿ ಯುದಧಮಾಡುತ ೋತ ನ .”

ಪಾಂಡುಸ ೋನಾ ವೂಾಹ


ಆಗ ಶ್ತುರಸೊದನ ಪಾಥಿವವ ೋಂದರ ಪಾಷ್ವತನು
ಯುದ ೊಧೋದುಾಕತನಾಗಲು ಮಹ ೋಷ್ಾವಸ ಯುದಧ ದುಮವದ ಪಾಂಡವರು
ಜ ೊೋರಾಗಿ ರಣಘೊೋಷ್ಗ ೈದರು. ಆಗ ಪಾರ್ವನು ಸ ೋನಾಪ್ತಿ
ಪಾಷ್ವತನಿಗ ಹ ೋಳಿದನು:
“ಸವವಶ್ತುರಗಳನುು ನಾಶ್ಗ ೊಳಿಸಬಲಿ ಕೌರಂಚಾರುಣವ ಂಬ
ಹ ಸರಿನ ವೂಾಹವನುು ಆಗ ದ ೋವಾಸುರಯುದಧದಲ್ಲಿ
ಬೃಹಸಪತಿಯು ಇಂದರನಿಗ ಹ ೋಳಿದುನು. ಪ್ರ ಸ ೋನ ಯ
ವಿನಾಶ್ಕಾಕಗಿ ಅದ ೋ ವೂಾಹವನುು ರಚಿಸು. ಹಿಂದ ಎಂದೊ
ನ ೊೋಡಿರದ ಅದನುು ಕುರುಗಳ ೂಂದಿಗ ರಾಜರು ನ ೊೋಡಲ್ಲ.”

ಆ ನರದ ೋವನು ವಿಷ್ುಣವಿಗ ವಜರಭೃತನು ಹ ೋಳಿದಂತ ಹ ೋಳಲು,


ಪ್ರಭಾತದಲ್ಲಿ ಸವವ ಸ ೈನಾಗಳ ಅಗರಸಾಿನದಲ್ಲಿ ಧನಂಜಯನನುು
ನಿಲ್ಲಿಸಿದನು. ಸೊಯವನ ಪ್ರ್ದಲ್ಲಿ ಹ ೊೋಗುತಿತರುವ ಅವನ ಧವಜವು
ಅದುಭತವೂ ಮನ ೊೋರಮವೂ ಆಗಿತುತ. ಪ್ುರುಹೊತನ ಶಾಸನದಂತ
ವಿಶ್ವಕಮವನು ಅದನುು ನಿಮಿವಸಿದುನು. ಕಾಮನಬಿಲ್ಲಿನ ಬಣಣಗಳಿಂದ
ಕೊಡಿದ, ಪ್ತಾಕ ಗಳಿಂದ ಅಲಂಕೃತವಾದ, ಆಕಾಶ್ದಲ್ಲಿ ಹಾರಾಡುವ

739
ಪ್ಕ್ಷ್ಯಂತಿರುವ, ಗಂಧವವನಗರದಂತಿರುವ,
ನೃತಾಮಾಡುತಿತರುವುದ ೊೋ ಎನುುವಂತ ಚಲ್ಲಸುತಿತದು ಆ ರತುವತ
ರರ್ವು ಗಾಂಡಿೋವಧನಿವ ಪಾರ್ವನಿಂದ ಭಾನುವಿನಿಂದ ಸವಯಂಭುವು
ಹ ೋಗ ೊೋ ಹಾಗ ಪ್ರಮೋಪ ೋತವಾಗಿತುತ. ಮಹಾ ಸ ೋನ ಯಿಂದ
ಆವೃತನಾದ ರಾಜಾ ದುರಪ್ದನು ಅದರ ಶ್ರವಾದನು. ಕುಂತಿಭ ೊೋಜ-
ಚ ೈದಾರು ಅದರ ಕಣುಣಗಳಾದರು. ದಾಶಾಣವಕರು, ಪ್ರಯಾಗರು,
ದಾಶ ೋರಕಗಣಗಳ ೂಂದಿಗ ಅನುಸರಿಸಿ ಹ ೊೋಗುತಿತದು ಕಿರಾತರೊ
ಕುತಿತಗ ಯ ಭಾಗದಲ್ಲಿದುರು. ಪ್ಟಚಚರರು, ಹುಂಡರು, ಪೌರವಕರು,
ಮತುತ ನಿಷ್ಾದರ ಸಹಿತ ಯುಧಿಷ್ಠಿರನು ಅದರ ಪ್ೃಷ್ಿಭಾಗದಲ್ಲಿದುನು.
ಭೋಮಸ ೋನ ಮತುತ ಪಾಷ್ವತ ಧೃಷ್ಿದುಾಮುರು ಅದರ ಎರಡು
ರ ಕ ಕಗಳಾಗಿದುರು. ದೌರಪ್ದ ೋಯರು, ಅಭಮನುಾ, ಸಾತಾಕಿ, ಪಶಾಚರು,
ದರದರು, ಪ್ುಂಡರರು, ಕುಂಡಿೋವಿಷ್ರ ೊಂದಿಗ ಮಡಕ, ಲಡಕ, ತಂಗಣ,
ಪ್ರತಂಗಣರು, ಬಾಹಿಿಕರು, ತಿತಿತರರು, ಚ ೊೋಲರು, ಪಾಂಡಾರು ಈ
ಜನಪ್ದದವರು ವೂಾಹದ ಬಲಭಾಗದಲ್ಲಿದುರು. ಅಗಿುವ ೋಷ್ಾ,
ಜಗತುತಂಡ, ಪ್ಲದಾಶ್ರು, ಶ್ಬರರು, ತುಂಬುಪಾಶ್ರು, ವತ್ರು,
ನಾಕುಲರ ೊಂದಿಗ ನಕುಲ ಸಹದ ೋವರು ವೂಾಹದ ಎಡಭಾಗದಲ್ಲಿದುರು.
ವೂಾಹದ ಎರಡೊ ರ ಕ ಕಗಳಲ್ಲಿ ಹತುತಸಾವಿರ ರರ್ಗಳೂ, ಶ್ರಸಿ್ನಲ್ಲಿ ಲಕ್ಷ
ರರ್ಗಳೂ, ಪ್ೃಷ್ಿಭಾಗದಲ್ಲಿ ಹತುತಕ ೊೋಟ್ಟ ಇಪ್ಪತುತ ಸಾವಿರ ರರ್ಗಳೂ,
ಕತಿತನಲ್ಲಿ ಒಂದು ಲಕ್ಷ ಎಪ್ಪತುತ ಸಾವಿರ ರರ್ಗಳೂ ಇದುವು. ರ ಕ ಕಗಳ
ಅಗರಭಾಗಗಳಲ್ಲಿ ಮತುತ ಚಿಕಕ ಚಿಕಕ ಪ್ುಕಕಗಳ ಪ್ರದ ೋಶ್ದಲ್ಲಿ ಮತುತ

740
ರ ಕ ಕಗಳ ಅಂತಾದಲ್ಲಿ ಆನ ಗಳು ಗುಂಪ್ು-ಗುಂಪಾಗಿ
ಪ್ವವತ ೊೋಪಾದಿಗಳಲ್ಲಿ ಚಲ್ಲಸುತಿತದುವು. ಕ ೋಕಯ, ಕಾಶ್ರಾಜ ಮತುತ
ಶ ೈಬಾರ ೊಂದಿಗ ವಿರಾಟನು ಮೊವತುತ ಸಾವಿರ ರರ್ಗಳ ೂಂದಿಗ ಆ
ವೂಾಹದ ಕಟ್ಟಪ್ರದ ೋಶ್ವನುು ರಕ್ಷ್ಸುತಿತದುರು. ಹಿೋಗ ಪಾಂಡವರು
ಮಹಾವೂಾಹವನುು ರಚಿಸಿ ಕವಚಗಳನುು ಧರಿಸಿ ಸೊಯೋವದಯವನುು
ಬಯಸಿ ಯುದಧಸನುದಧರಾಗಿ ನಿಂತಿದುರು. ಅವರ ಆನ ಗಳು ಮತುತ
ರರ್ಗಳ ಮೋಲ ಸೊಯವನಂತ ಪ್ರಕಾಶ್ಮಾನವಾಗಿ ಶ್ುಭರ ಮಹಾ
ಶ ವೋತ ಛತರಗಳು ಶ ೋಭಸುತಿತದುವು.

ಕೌರವ ಸ ೋನಾ ವೂಾಹ


ಅಮಿತತ ೋಜಸ ಪಾರ್ವರ ಅಭ ೋದಾವಾದ ಮಹಾಘೊೋರ
ಕೌರಂಚವೂಾಹವನುು ನ ೊೋಡಿ ದುಯೋವಧನನು ಆಚಾಯವ, ಕೃಪ್,
ಶ್ಲಾ, ಸೌಮದತಿತ, ವಿಕಣವ, ಅಶ್ವತಾಿಮ, ದುಃಶಾಸನನ ೋ ಮದಲಾದ
ಸಹ ೊೋದರರ ಲಿರ ಹಾಗೊ ಯುದಧಕಾಕಗಿ ಸ ೋರಿರುವ ಬಹಳಷ್ುಿ ಅನಾ
ಶ್ ರರ ಬಳಿಸಾರಿ ಅವರನುು ಹಷ್ವಗ ೊಳಿಸುತಾತ ಕಾಲಕ ಕ ತಕುಕದಾದ
ಈ ಮಾತನುು ಆಡಿದನು.
“ನಿೋವ ಲಿರೊ ನಾನಾ ಶ್ಸರಪ್ರಹರಣಮಾಡಬಲಿರಿ ಮತುತ
ಶ್ಸಾರಸರಗಳನುು ತಿಳಿದಿರುವಿರಿ. ನಿೋವ ಲಿರಲ್ಲಿ ಒಬ ೊಬಬಬರೊ
ಸ ೈನಾದ ೊಂದಿಗಿರುವ ಪಾಂಡುಪ್ುತರರನುು ರಣದಲ್ಲಿ ಕ ೊಲಿಲು
ಸಮರ್ವರಾಗಿದಿುೋರಿ. ನಿೋವ ಲಿ ಒಟ್ಟಿಗ ಇರುವಾಗ ಇನ ುೋನು?

741
ಭೋಷ್ಮನಿಂದ ರಕ್ಷ್ತವಾದ ನಮಮ ಸ ೋನ ಯು
ಅಪ್ಯಾವಪ್ತವಾದುದು. ಆದರ ಪಾಥಿವವಸತತಮ ಅವರ
ಬಲವು ಪ್ಯಾವಪ್ತವಾದುದು. ಸಂಸಾಿನಿಕರು, ಶ್ ರಸ ೋನರು,
ವ ೋಣಿಕರು, ಕುಕುರರು, ಆರ ೋವಕರು, ತಿರಗತವರು, ಮದರಕರು,
ಯವನರು ಶ್ತುರಂಜಯನ ಸಹಿತ ಮತುತ ದುಃಶಾಸನ, ವಿೋರ
ವಿಕಣವ, ನಂದ ೊೋಪ್ನಂದಕರು ಮತುತ ಚಿತರಸ ೋನನ ಸಹಿತ,
ಪಾಣಿಭದರಕರ ಸಹಿತ ಸ ೈನಾವನುು ಮುಂದಿಟುಿಕ ೊಂಡು
ಭೋಷ್ಮನನುು ರಕ್ಷ್ಸಲ್ಲ.”

ಆಗ ಪಾಂಡವರನುು ಪ್ರತಿಬಾಧಿಸಲು ದ ೊರೋಣ, ಭೋಷ್ಮ ಮತುತ


ಧಾತವರಾಷ್ರರು ಮಹಾವೂಾಹವನುು ರಚಿಸಿದರು. ಮಹಾಸ ೋನ ಯಿಂದ
ಎಲಿ ಕಡ ಗಳಿಂದಲೊ ಸುತುತವರ ಯಲಪಟುಿ ಭೋಷ್ಮನು ಸುರರಾಜನಂತ
ಮಹಾ ಸ ೋನ ಯನುು ಎಳ ದುಕ ೊಂಡು ಹ ೊೋದನು. ಅವನನುು
ಹಿಂಬಾಲ್ಲಸಿ ಪ್ರತಾಪ್ವಾನ್ ಮಹ ೋಷ್ಾವಸ ಭಾರದಾವಜನು ಕುಂತಲರು,
ದಶಾಣವರು, ಮಾಗಧರು, ವಿದಭವರು, ಮೋಕಲರು, ಕಣವಪಾರವರರೊ
ಸವವಸ ೋನ ಗಳ ಸಹಿತ ಭೋಷ್ಮನ ಯುದಧವನುು ಶ ೋಭಸುತಾತ ನಡ ದನು.
ಗಾಂಧಾರರು, ಸಿಂಧು-ಸೌವಿೋರರು, ಶ್ಬಿ, ವಸಾತಯರು ಮತುತ
ಶ್ಕುನಿಯರು ಸವಸ ೋನ ಗಳ ೂಂದಿಗ ಭಾರದಾವಜನನುು ರಕ್ಷ್ಸಿದರು. ರಾಜಾ
ದುಯೋವಧನನು ಸವವಸ ೊೋದರರ ೊಂದಿಗ ಅಶಾವತಕ-ವಿಕಣವ-
ಶ್ಮಿವಲ-ಕ ೊೋಸಲ-ದರದ-ಚೊಚುಪ್-ಕ್ಷುದರಕ-ಮಾಲವರನುು
ಕೊಡಿಕ ೊಂಡು ಸೌಬಲನ ವಾಹಿನಿಯನುು ರಕ್ಷ್ಸಿದನು. ಭೊರಿಶ್ರವ, ಶ್ಲ,
742
ಶ್ಲಾ, ಭಗದತತ, ಅವಂತಿಯ ವಿಂದಾನುವಿಂದರು ಎಡಪಾಶ್ವವವನುು
ರಕ್ಷ್ಸುತಿತದುರು. ಸೌಮದತಿತ, ಸುಶ್ಮವ, ಕಾಂಬ ೊೋಜ, ಸುದಕ್ಷ್ಣ,
ಶ್ತಾಯು, ಶ್ುರತಾಯುಗಳು ಬಲಭಾಗದಲ್ಲಿದುರು. ಅಶ್ವತಾಿಮ, ಕೃಪ್
ಮತುತ ಕೃತವಮವರು ಒಟ್ಟಿಗ ೋ ಮಹಾಸ ೋನ ಗಳ ೂಂದಿಗ ಸ ೋನ ಯ
ಪ್ೃಷ್ಿಭಾಗದಲ್ಲಿದುರು. ಅವರನುು ಹಿಂಬಾಲ್ಲಸಿ ಹ ೊೋಗುತಿತದು ನಾನಾ
ದ ೋಶ್ಗಳ ಜನ ೋಶ್ವರರು, ಕ ೋತುಮಾನ್, ವಸುದಾನ ಮತುತ ಕಾಶ್ಾನ ಮಗ
ಅಭಭೊ ಇವರು ಹಿಂಬಾಗವನುು ರಕ್ಷ್ಸಿದರು. ಆಗ ಕೌರವರ ಲಿರೊ
ಯುದಧಕ ಕ ಹಷ್ಠವತರಾಗಿ ಶ್ಂಖ್ಗಳನುು ಊದಿದರು ಮತುತ
ಮುದಿತರಾಗಿ ಸಿಂಹನಾದಗ ೈದರು.

ಹೃಷ್ಿರಾಗಿದು ಅವರನುು ಕ ೋಳಿ ಕುರುವೃದಧ ಪತಾಮಹ


ಪ್ರತಾಪ್ವಾನನು ಸಿಂಹನಾದವನುು ಮಾಡಿ ಜ ೊೋರಾಗಿ ಶ್ಂಖ್ವನುು
ಊದಿದನು. ಶ್ಂಖ್, ಭ ೋರಿ, ಪ್ಣವ, ಢಕ ಕ, ಮೃದಂಗ, ಅನಕ
ಮದಲಾದವುಗಳು ಮಳಗಿದವು ಮತುತ ತುಮುಲಶ್ಬಧವುಂಟ್ಾಯಿತು.
ಶ ವೋತಹಯಗಳನುು ಕಟ್ಟಿದು ಮಹಾ ರರ್ದಲ್ಲಿ ಕುಳಿತಿದು ಕೃಷ್ಣ-
ಧನಂಜಯರಿಬಬರೊ ಹ ೋಮರತು ಪ್ರಿಷ್ೃತ ಶ ರೋಷ್ಿ ಶ್ಂಖ್ಗಳನುು
ಊದಿದರು. ಹೃಷ್ಠೋಕ ೋಶ್ನು ಪಾಂಚಜನಾವನೊು, ಧನಂಜಯನು
ದ ೋವದತತವನೊು, ಭೋಮಕಮಿವ ವೃಕ ೊೋದರನು ಮಹಾಶ್ಂಖ್
ಪೌಂಡರವನೊು, ರಾಜಾ ಕುಂತಿೋಪ್ುತರ ಯುಧಿಷ್ಠಿರನು
ಅನಂತವಿಜಯವನೊು, ನಕುಲ-ಸಹದ ೋವನು ಸುಘೊೋಷ್-
ಮಣಿಪ್ುಷ್ಪಕಗಳನೊು ಊದಿದರು. ಕಾಶ್ರಾಜ, ಶ ೈಭಾ, ಶ್ಖ್ಂಡಿೋ,
743
ಧೃಷ್ಿದುಾಮು, ವಿರಾಟ, ಸಾತಾಕಿ, ಪಾಂಚಾಲಾ, ಮತುತ ದೌರಪ್ದಿಯ
ಐವರು ಮಕಕಳು ಎಲಿರೊ ಮಹಾಶ್ಂಖ್ಗಳನುು ಊದಿದರು ಮತುತ
ಸಿಂಹನಾದ ಗ ೈದರು. ಅಲ್ಲಿ ಸ ೋರಿದು ವಿೋರರ ಆ ಸುಮಹಾ ಘೊೋಷ್ದ
ತುಮುಲವು ಭೊಮಿ-ಆಕಾಶ್ಗಳಲ್ಲಿ ಮಳಗಿತು. ಹಿೋಗ ಪ್ರಹೃಷ್ಿರಾದ
ಕುರುಪಾಂಡವರು ಪ್ರಸಪರರನುು ಸುಡುತಾತ ಪ್ುನಃ ಯುದಧಕ ಕ
ತ ೊಡಗಿದರು.

ಭೋಷ್ಾಮಜುವನರ ಯುದಧ
ಸ ೋನ ಗಳ ವೂಾಹಗಳನುು ಸಮನಾಗಿ ರಚಿಸಿ ಸುಂದರ ಧವಜಗಳಿಂದ
ಸನುದಧವಾಗಿದ ಆ ಅಪಾರಸ ೋನ ಯು ಸಾಗರದಂತ ಬಲಶಾಲ್ಲಯಾಗಿ
ತ ೊೋರಿತು. ಅವರ ಮಧ ಾ ನಿಂತಿದು ರಾಜಾ ದುಯೋವಧನನು
ತನುವರ ಲಿರಿಗ “ಕವಚಧಾರಿಗಳ ೋ! ಯುದಧಮಾಡಿ!” ಎಂದು
ಹ ೋಳಿದನು. ಮೋಲ ಧವಜಗಳು ಹಾರಾಡುತಿತರಲು ಅವರು ಎಲಿರೊ
ಮನಸ್ನುು ಕೊರರವನಾುಗಿಸಿಕ ೊಂಡು, ರ್ಜೋವವನುು ತ ೊರ ದು ಪಾಂಡವರ
ಮೋಲ ಆಕರಮಣ ಮಾಡಿದರು. ಆಗ ಕೌರವರ ಮತುತ ಪಾಂಡವರ
ನಡುವ ರರ್-ಗಜ-ಅಶ್ವ-ಪ್ದಾತಿಗಳ ಲ ೊೋಮಹಷ್ವಣ ತುಮುಲ
ಯುದಧವು ನಡ ಯಿತು. ರಥಿಗಳು ಬಿಟಿ ಸುತ ೋಜನ ಹರಿತ ರುಕಮಪ್ುಂಖ್
ಬಾಣಗಳು ಆನ -ಕುದುರ ಗಳ ಮೋಲ ಬಿೋಳುತಿತದುವು. ಹಿೋಗ
ಸಂಗಾರಮವು ಪಾರರಂಭವಾಗಲು ಧನುಸ್ನುು ಎತಿತಕ ೊಂಡು,
ಕವಚಗಳನುು ಧರಿಸಿ ಮಹಾಬಾಹು ಭೋಮಪ್ರಾಕರಮಿ ಭೋಷ್ಮನು

744
ಆಕರಮಣ ಮಾಡಿದನು. ಕುರುಪತಾಮಹ ವೃದಧನು ಸೌಭದರ,
ಭೋಮಸ ೋನ, ಶ ೈನ, ಕ ೋಕಯ, ವಿರಾಟ, ಧೃಷ್ಿದುಾಮು ಈ ನರವಿೋರರು
ಮತುತ ಚ ೋದಿ-ಮತ್ಯರ ಮೋಲ ಶ್ರವಷ್ವಗಳನುು ಸುರಿಸಿ ಹ ೊಡ ದನು.
ಆ ವಿೋರಸಮಾಗಮದಲ್ಲಿ ಮಹಾವೂಾಹವು ಕಂಪಸಿತು. ಎಲಿ
ಸ ೋನ ಗಳಲ್ಲಿಯೊ ಮಹಾ ಅಸತವಾಸತವಾಯಿತು. ಅಶ್ವಯೋಧರು,
ಧವಜವುಳಳವರು, ಆನ ಗಳು ಮತುತ ರಥಿಕರು ಅಪಾರ ಸಂಖ್ ಾಯಲ್ಲಿ
ಮರಣವನಿುಪಪದರು. ಪಾಂಡವರ ರರ್ಸ ೈನಾವು ದಿಕುಕಪಾಲಾಗಿ ಓಡಿ
ಹ ೊೋಯಿತು.

ನರವಾಾಘ್ರ ಅಜುವನನಾದರ ೊೋ ಮಹಾರರ್ ಭೋಷ್ಮನನುು ನ ೊೋಡಿ


ಕುರದಧನಾಗಿ ವಾಷ್ ಣೋವಯನಿಗ ಹ ೋಳಿದನು:

“ಪತಾಮಹನಿರುವಲ್ಲಿಗ ಕ ೊಂಡ ೊಯಿಾ! ವಾಷ್ ಣೋವಯ!


ದುಯೋವಧನನ ಹಿತರತನಾಗಿ ಈ ಭೋಷ್ಮನು ಸಂಕುರದಧನಾಗಿ
ನನು ಸ ೋನ ಯನುು ನಾಶ್ಗ ೊಳಿಸುತಿತದಾುನ ಎನುುವುದು
ಸಪಷ್ಿವಾಗಿ ಕಾಣುತಿತದ . ಈ ದೃಢಧನಿವಯಿಂದ ರಕ್ಷ್ತರಾಗಿ
ದ ೊರೋಣ, ಕೃಪ್, ಶ್ಲಾ ಮತುತ ವಿಕಣವರು ದುಯೋವಧನನ
ನಾಯಕತವದಲ್ಲಿ ಧಾತವರಾಷ್ರರ ಸಹಿತ ಪಾಂಚಾಲರನುು
ನಾಶ್ಮಾಡಿಬಿಡುತಾತರ . ನನು ಸ ೋನ ಯ ಕಾರಣದಿಂದ ನಾನು
ಭೋಷ್ಮನನುು ಕಳುಹಿಸುತ ೋತ ನ .”

ಅವನಿಗ ವಾಸುದ ೋವನು ಹ ೋಳಿದನು:

745
“ಧನಂಜಯ! ಪ್ರಯತಿುಸುವವನಾಗು! ಪತಾಮಹನ ರರ್ದ
ಬಳಿ ಇಗ ೊೋ ನಿನುನುು ತಲುಪಸುತ ೋತ ನ .”

ಹಿೋಗ ಹ ೋಳಿ ಶೌರಿಯು ಆ ಲ ೊೋಕವಿಶ್ುರತ ರರ್ವನುು ಭೋಷ್ಮನ ರರ್ದ


ಬಳಿ ಕ ೊಂಡ ೊಯುನು. ಅನ ೋಕ ಪ್ತಾಕ ಗಳು ಹಾರಾಡುತಿತದು, ಬ ಳಳಕಿಕಯ
ಚುಕ ಕಗಳಂತ ಅಪ್ಪಟ ಬಿಳಿಯ ಕುದುರ ಗಳನುು ಕಟ್ಟಿದು,
ಮಹಾಭಯಂಕರವಾಗಿ ಘ್ಜವನ ಮಾಡುತಿತದು ವಾನರನನುು
ಧವಜದಲ್ಲಿರಿಸಿದು ಆ ಆದಿತಾವಚವಸ ರರ್ವು ಮಹಾ ಮೋಘ್ನಾದದಿಂದ
ಕೊಡಿತುತ. ಬರುವಾಗ ಕೌರವ ಶ್ ರಸ ೋನ ಯನುು ಸಂಹರಿಸುತಾತ, ಶ್ೋಘ್ರ
ಬಾಣಗಳನುು ಬಿಡುತಾತ, ಸುಹೃದಯರ ಶ ೋಕವನುು ನಾಶ್ಪ್ಡಿಸುವ
ಪಾಂಡವ ಅಜುವನನು ಮದ ೊೋದಕವನುು ಸುರಿಸುವ ಆನ ಯಂತ
ಮಹಾ ವ ೋಗದಿಂದ ಮೋಲ ಬಿೋಳುತಾತ ರಣದಲ್ಲಿ ಶ್ ರರನುು
ಸಾಯಕಗಳಿಂದ ಗಾಯಗ ೊಳಿಸಿ ಬಿೋಳಿಸುತಾತ, ಸ ೈಂಧವಪ್ರಮುಖ್ರಾದ
ಪಾರಚಾ-ಸೌವಿೋರ-ಕ ೋಕಯರು ರಕ್ಷ್ಸುತಿತದು ಭೋಷ್ಮ ಶಾಂತನವನ ಮೋಲ
ಜ ೊೋರಾಗಿ ಆಕರಮಣ ಮಾಡಿದನು. ಆಗ ಕೌರವರ ಪತಾಮಹ
ಭೋಷ್ಮನು ಅಜುವನನನುು ಎಪ್ಪತ ೋತ ಳು ನಾರಾಚಗಳಿಂದ ಪ್ರಹರಿಸಿದನು.
ದ ೊರೋಣನು ಇಪ್ಪತ ೈದು ಬಾಣಗಳಿಂದಲೊ, ಕೃಪ್ನು ಐವತುತ
ಬಾಣಗಳಿಂದಲೊ, ದುಯೋವಧನನು ಅರವತಾುಲುಕ
ಬಾಣಗಳಿಂದಲೊ, ಶ್ಲಾನು ಒಂಭತುತ ಬಾಣಗಳಿಂದಲೊ, ಸ ೈಂಧವನು
ಒಂಭತತರಿಂದಲೊ, ಶ್ಕುನಿಯು ಐದರಿಂದಲೊ, ವಿಕಣವನು ಹತುತ
ಭಲಿಗಳಿಂದಲೊ ಪಾಂಡವನನುು ಹ ೊಡ ದರು. ಎಲಿ ಕಡ ಗಳಿಂದ ಅವರ
746
ನಿಶ್ತ ಶ್ರಗಳಿಂದ ಹ ೊಡ ಯಲಪಟಿರೊ ಬಾಣದ ಏಟ್ಟಗ ೊಳಗಾದ
ಪ್ವವತದಂತ ಆ ಮಹ ೋಷ್ಾವಸ ಮಹಾಬಾಹುವು ವಾಥಿತನಾಗಲ್ಲಲಿ.
ಆಗ ಆ ನರವಾಾಘ್ರ ಕಿರಿೋಟ್ಟೋ ಅಮೋಯಾತಮನು ಭೋಷ್ಮನನುು ಇಪ್ಪತ ೈದು
ಬಾಣಗಳಿಂದಲೊ, ಕೃಪ್ನನುು ಒಂಭತುತ ಬಾಣಗಳಿಂದಲೊ,
ದ ೊರೋಣನನುು ಆರರಿಂದಲೊ, ವಿಕಣವನನುು ಮೊರು
ಬಾಣಗಳಿಂದಲೊ, ಶ್ಲಾನನುು ಮೊರು ಬಾಣಗಳಿಂದಲೊ ರಾಜಾ
ದುಯೋವಧನನನುು ಐದರಿಂದಲೊ ಮರಳಿ ಹ ೊಡ ದನು.

ಧನಂಜಯನನುು ಸಾತಾಕಿ, ವಿರಾಟ, ಧೃಷ್ಿದುಾಮು, ದ್ೌರಪ್ದ ೋಯರು


ಮತುತ ಅಭಮನುಾವು ಸುತುತವರ ದರು. ಆಗ ಸ ೊೋಮಕರ ೊಂದಿಗ ಕೊಡಿ
ಪಾಂಚಾಲಾನು ಗಾಂಗ ೋಯನ ಪರಯರತ, ಮಹ ೋಷ್ಾವಸ ದ ೊರೋಣನನುು
ಆಕರಮಣಿಸಿದನು. ರಥಿಗಳಲ್ಲಿ ಶ ರೋಷ್ಿ ಭೋಷ್ಮನಾದರ ೊೋ ಪಾಂಡವನನುು
ಲ ೊೋಹದ, ನಿಶ್ತ ಬಾಣಗಳಿಂದ ವ ೋಗವಾಗಿ ಹ ೊಡ ಯಲು ಕೌರವರು
ಆಕ ೊರೋಶ್ಮಾಡಿದರು. ಪ್ರಹೃಷ್ಿರಾದ ಅವರ ಆ ಸಂತ ೊೋಷ್ದ ಕೊಗನುು
ಕ ೋಳಿ ಪ್ರತಾಪ್ವಾನ್ ರರ್ಸಿಂಹನು ಅವರ ಮಧ ಾ ಪ್ರವ ೋಶ್ಸಿದನು. ಆ
ರರ್ಸಿಂಹರ ಮಧ ಾ ಪ್ರವ ೋಶ್ಸಿದ ಧನಂಜಯನು ಮಹಾರರ್ರನುು
ಗುರಿಯಾಗಿಟುಿಕ ೊಂಡು ಧನುಸಿ್ನ ೊಂದಿಗ ಆಟವಾಡತ ೊಡಗಿದನು.
ಆಗ ರಾಜಾ ದುಯೋವಧನನು ಸಂಯುಗದಲ್ಲಿ ಪಾರ್ವನು ತನು
ಸ ೋನ ಯನುು ಪೋಡಿಸುವುದನುು ನ ೊೋಡಿ ಭೋಷ್ಮನಿಗ ಹ ೋಳಿದನು:

“ಅಯಾಾ! ಈ ಬಲ್ಲೋ ಪಾಂಡುಸುತನು ಕೃಷ್ಣನ ಸಹಿತ ನಿೋನು

747
ಮತುತ ದ ೊರೋಣನು ರ್ಜೋವಂತವಿರುವಾಗಲ ೋ ಪ್ರಯತಿುಸುತಿತರುವ
ಸವವಸ ೋನ ಗಳನುು ಬುಡಸಹಿತ ಕಿತ ೊತಗ ಯುತಿತದಾುನಲಿ!
ನಿನಿುಂದಾಗಿ ಮಹಾರರ್ ಕಣವನೊ ಕೊಡ ಶ್ಸರವನುು
ಕ ಳಗಿಟ್ಟಿದಾುನ . ಆದುದರಿಂದಲ ೋ ಸದಾ ನನು ಹಿತವನ ುೋ
ಬಯಸುವ ಅವನು ರಣದಲ್ಲಿ ಪಾರ್ವನ ೊಂದಿಗ
ಯುದಧಮಾಡುತಿತಲಿ! ಗಾಂಗ ೋಯ! ಫಲುಗನನನುು
ಕ ೊಲುಿವಂತಹುದನುು ಮಾಡು!”

ಅವನು ಹಿೋಗ ಹ ೋಳಲು ದ ೋವವರತನು “ಕ್ಷತರಧಮವಕ ಕ ಧಿಕಾಕರ!”


ಎಂದು ಹ ೋಳಿ ಪಾರ್ವನ ರರ್ದ ಬಳಿ ನಡ ದನು. ಇಬಬರೊ
ಶ ವೋತಹಯರೊ ಸಂಘ್ಷ್ವಣ ಗ ಸಿದಧರಾಗಿರುವುದನುು ನ ೊೋಡಿ
ಪಾಥಿವವರು ಜ ೊೋರಾಗಿ ಸಿಂಹನಾದಗ ೈದರು ಮತುತ ಶ್ಂಖ್ಗಳ
ಶ್ಬಧಗಳನುು ಮಾಡಿದರು. ದೌರಣಿ, ದುಯೋವಧನ ಮತುತ ವಿಕಣವರು
ರಣದಲ್ಲಿ ಭೋಷ್ಮನನುು ಸುತುತವರ ದು ಯುದಧಕ ಕ ನಿಂತರು. ಹಾಗ ಯೋ
ಪಾಂಡವರ ಲಿರೊ ಧನಂಜಯನನುು ಸುತುತವರ ದು ಯುದಧಕ ಕ ನಿಂತರು.
ಆಗ ಮಹಾಯುದಧವು ನಡ ಯಿತು. ರಣದಲ್ಲಿ ಗಾಂಗ ೋಯನಾದರ ೊೋ
ಪಾರ್ವನನುು ಒಂಭತುತ ಶ್ರಗಳಿಂದ ಹ ೊಡ ದನು. ಅವನನುು
ಅಜುವನನು ಹತುತ ಮಮವವ ೋಧಿಗಳಿಂದ ತಿರುಗಿ ಹ ೊಡ ದನು.
ಸಮರಶಾಿಘ್ನೋ ಪಾಂಡವ ಅಜುವನನು ಚಿನಾುಗಿ ಗುರಿಯಿಟಿ ಸಹಸರ
ಬಾಣಗಳಿಂದ ಭೋಷ್ಮನನುು ಎಲಿ ಕಡ ಗಳಿಂದಲೊ ಮುಚಿಚಬಿಟಿನು.
ಪಾರ್ವನ ಆ ಶ್ರಜಾಲವನುು ಭೋಷ್ಮ ಶಾಂತನವನು ಶ್ರಜಾದಿಂದ
748
ತಡ ದನು. ಇಬಬರೊ ಪ್ರಮ ಸಂಹೃಷ್ಿರಾಗಿದುರು. ಇಬಬರೊ
ಯುದಧದಲ್ಲಿ ಪ್ರಸಪರರನುು ಶಾಿಘ್ನಸುತಿತದುರು. ಒಬಬರು ಪ್ರಹರಿಸಿದರ
ಇನ ೊುಬಬರು ಅದಕ ಕ ಪ್ರತಿಯಾಗಿ ಪ್ರಹರಿಸುತಿತದುರು. ಅವರಿಬಬರ
ಯುದಧದಲ್ಲಿ ವಾತಾಾಸವ ೋ ಕಾಣಲ್ಲಲಿ. ಭೋಷ್ಮನ ಚಾಪ್ದಿಂದ
ಪ್ರಯೋಗಿಸಲಪಟಿ ಗುಂಪ್ು ಗುಂಪಾದ ಶ್ರಜಾಲಗಳು ಅಜುವನನ
ಸಾಯಕಗಳಿಂದ ಚೊರು ಚೊರಾಗಿ ಕ ಳಗ ಬಿೋಳುವುದು ಕಾಣುತಿತತುತ.
ಹಾಗ ಯೋ ಅಜುವನನು ಬಿಟಿ ಶ್ರಜಾಲಗಳು ಗಾಂಗ ೋಯನ ಶ್ರಗಳಿಂದ
ತುಂಡಾಗಿ ನ ಲದ ಮೋಲ ಬಿೋಳುತಿತದುವು. ಅಜುವನನು ಇಪ್ಪತ ೈದು
ನಿಶ್ತ ಬಾಣಗಳಿಂದ ಭೋಷ್ಮನನುು ಚುಚಿಚದನು. ಭೋಷ್ಮನೊ ಕೊಡ
ಪಾರ್ವನನುು ಮೊವತುತ ಬಾಣಗಳಿಂದ ಹ ೊಡ ದನು. ಆ ಇಬಬರು
ಸುಮಹಾಬಲ ಅರಿಂದಮರು ಅನ ೊಾೋನಾರ ಕುದುರ ಗಳನೊು ರರ್ಗಳ
ಈಷ್ದಂಡಗಳನೊು, ರರ್ಚಕರಗಳನೊು ಹ ೊಡ ದು ಆಟವಾಡುತಿತದುರು.

ಆಗ ಪ್ರಹರಿಗಳಲ್ಲಿ ಶ ರೋಷ್ಿ ಭೋಷ್ಮನು ಕುರದಧನಾಗಿ ವಾಸುದ ೋವನ ಎದ ಗ


ಮೊರು ಬಾಣಗಳಿಂದ ಹ ೊಡ ದನು. ಭೋಷ್ಮನ ಚಾಪ್ದಿಂದ ಹ ೊರಟ
ಬಾಣಗಳು ತಾಗಿದ ಮಧುಸೊದನನು ರಣದಲ್ಲಿ ಹೊಬಿಟಿ
ಕಿಂಶ್ುಕದಂತ ರಾರಾರ್ಜಸಿದನು. ಪ ಟುಿತಿಂದ ಮಾಧವನನುು ನ ೊೋಡಿ
ಕುರದಧನಾದ ಅಜುವನನು ತುಂಬಾ ಕುರದಧನಾಗಿ ಯುದಧದಲ್ಲಿ
ಗಾಂಗ ೋಯನ ಸಾರಥಿಯನುು ಮೊರು ಶ್ರಗಳಿಂದ ಹ ೊಡ ದನು. ಆ
ವಿೋರರಿಬಬರೊ ಅನ ೊಾೋನಾರನುು ವಧಿಸಲು ಪ್ರಯುತು ಮಾಡುತಿತದುರೊ
ಯುದಧದಲ್ಲಿ ಅನ ೊಾೋನಾರನುು ಮಿೋರಲು ಶ್ಕಾರಾಗಲ್ಲಲಿ.
749
ಮಂಡಲಾಕಾರವಾಗಿ, ವಿಚಿತರವಾಗಿ, ಮುಂದ ಮತುತ ಹಿಂದ
ಚಲ್ಲಸುವುದು ಮದಲಾದ ಸಾಮರ್ಾವ ಲಾಘ್ವಗಳನುು ಸಾರಥಿಗಳು
ತ ೊೋರಿಸಿಕ ೊಡುತಿತದುರು. ಪ್ರಹಾರಗಳ ಮಧಾದಲ್ಲಿ ಇಬಬರು
ಮಹಾರರ್ರೊ ತಕಿವಸುತಿತದುರು. ಪ್ುನಃ ಪ್ುನಃ ಮಧಾಮಾಗವವನುು
ಹಿಡಿದು ಯುದಧಮಾಡುತಿತದುರು. ಇಬಬರೊ ಸಿಂಹನಾದ ಮಿಶ್ರತ
ಶ್ಂಖ್ಧವನಿಯನುು ಮಾಡುತಿತದುರು. ಹಾಗ ಯೋ ಇಬಬರು ಮಹಾರರ್ರೊ
ಧನುಷ್ ಿೋಂಕಾರವನೊು ಮಾಡುತಿತದುರು. ಅವರ ಶ್ಂಖ್ಪ್ರಣಾದದಿಂದ
ಮತುತ ರರ್ಚಕರಗಳ ಶ್ಬಧದಿಂದ ಭೊಮಿಯು ಸಿೋಳಿ, ನಡುಗಿ
ಮಹಾಶ್ಬಧವುಂಟ್ಾಯಿತು. ಅವರಿಬಬರಲ್ಲಿ ಯಾವುದ ೋ ಅಂತರವು
ಕಾಣಲ್ಲಲಿ. ಸಮರದಲ್ಲಿ ಆ ಬಲ್ಲ ಶ್ ರರಿಬಬರೊ ಅನ ೊಾೋನಾರಂತ ಯೋ
ಇದುರು. ಕೌರವರು ಧವಜಚಿಹ ುಯಿಂದ ಮಾತರ ಭೋಷ್ಮನನುು
ಗುರುತಿಸುತಿತದುರು. ಹಾಗ ಯೋ ಪಾಂಡುಸುತರು ಪಾರ್ವನನುು ಕ ೋವಲ
ಧಚಜಚಿಹ ುಯಿಂದ ಗುರುತಿಸುತಿತದುರು. ನರಶ ರೋಷ್ಿರ ಅಂರ್ಹ
ಪ್ರಾಕರಮವನುು ನ ೊೋಡಿ ಸವವಭೊತಗಳೂ ವಿಸಮಯಗ ೊಂಡವು. ಹ ೋಗ
ಧಮವದಲ್ಲಿ ಸಿಿತನಾಗಿರುವವನಲ್ಲಿ ಯಾವುದ ೋ ರಿೋತಿಯ ನೊಾನತ ಗಳು
ಕಂಡುಬರುವುದಿಲಿವೊೋ ಹಾಗ ಅವರಿಬಬರಲ್ಲಿ ಯಾವುದ ೋ ರಿೋತಿಯ
ಕುಂದುಗಳು ಕಾಣುತಿತರಲ್ಲಲಿ.

ಇಬಬರೊ ಬಾಣಗಳ ಬಲ ಗಳಿಂದ ಮುಚಿಚಹ ೊೋಗಿರುವುದು ಕಾಣುತಿತತುತ.


ಪ್ುನಃ ತಕ್ಷಣವ ೋ ಇಬಬರೊ ರಣದಲ್ಲಿ ಪ್ರಕಾಮಾನರಾಗಿರುತಿತದುರು. ಅಲ್ಲಿ
ಅವರ ಪ್ರಾಕರಮವನುು ಕಂಡು ದ ೋವತ ಗಳು, ಗಂಧವವ-ಚಾರಣ-
750
ಋಷ್ಠಗಳ ೂಂದಿಗ ಅನ ೊಾೋನಾರಲ್ಲಿ ಮಾತನಾಡಿಕ ೊಳುಳತಿತದುರು:

“ಯುದಧದಲ್ಲಿ ಮಗುರಾಗಿರುವ ಈ ಇಬಬರು ಮಹಾರರ್ರನುು


ಗ ಲಿಲು ಲ ೊೋಕದ ದ ೋವಾಸುರಗಂಧವವರಿಂದಲೊ ಎಂದೊ
ಸಾಧಾವಿಲಿ. ಮಹಾದುಭತವಾದ ಈ ಯುದಧವು ಲ ೊೋಕಗಳಲ್ಲಿ
ಆಶ್ಚಯವವನುುಂಟುಮಾಡುತಿತದ . ಹಿೋಗ ಕಾಣುವ ಯುದಧವು
ಮುಂದ ಎಂದೊ ನಡ ಯಲ್ಲಕಿಕಲಿ. ಧನುಸು್ ರರ್ಗಳ ೂಂದಿಗ
ರಣದಲ್ಲಿ ಸಾಯಕಗಳನುು ಬಿತುತತಿರ
ತ ುವ ಭೋಷ್ಮನನುು ಧಿೋಮತ
ಪಾರ್ವನು ಗ ಲಿಲಾರ. ಹಾಗ ಯೋ ಯುದಧದಲ್ಲಿ
ಧನುಧವರನಾದ ದ ೋವತ ಗಳಿಗೊ ದುರಾಸದನಾದ
ಪಾಂಡವನನುು ರಣದಲ್ಲಿ ಗ ಲಿಲು ಭೋಷ್ಮನಿಗೊ ಸಾಧಾವಿಲಿ.”

ಗಾಂಗ ೋಯ-ಅಜುವನರ ಯುದಧವನುು ಪ್ರಶ್ಂಸಿಸುವ ಈ ಮಾತುಗಳು


ಎಲಿ ಕಡ ಯಿಂದಲೊ ಕ ೋಳಿ ಬರುತಿತತುತ. ಆಗ ಕೌರವ ಮತುತ
ಪಾಂಡವ ೋಯರ ಯೋಧರು ಅಲ್ಲಿ ಪ್ರಾಕರಮದಿಂದ ಅನ ೊಾೋನಾರನುು
ಸಂಹರಿಸಿದರು. ಹರಿತ ಅಲಗಿನ ಖ್ಡಗಗಳಿಂದ, ಫಳ-ಫಳಿಸುವ
ಪ್ರಶ್ುಗಳಿಂದ, ಶ್ರಗಳಿಂದ, ನಾನಾವಿಧದ ಅನ ೋಕ ಶ್ಸರಗಳಿಂದ
ಎರಡೊ ಸ ೋನ ಗಳ ವಿೋರರು ಪ್ರಸಪರರನುು ಯುದಧದಲ್ಲಿ
ಕಡಿದುರುಳಿಸುತಿತದುರು. ಹಿೋಗ ಸುದಾರುಣವಾದ ಘೊೋರ ಯುದಧವು
ನಡ ಯುತಿತರಲು ದ ೊರೋಣ ಮತುತ ಪಾಂಚಾಲಾನ ನಡುವ ಮಹಾ
ದವಂದವಯುದಧವು ನಡ ಯಿತು.

751
ಧೃಷ್ಿದುಾಮು-ದ ೊರೋಣರ ಯುದಧ
ದ ೊರೋಣನಾದರ ೊೋ ನಿಶ್ತ ಬಾಣಗಳಿಂದ ಧೃಷ್ಿದುಾಮುನನುು
ಗಾಯಗ ೊಳಿಸಿದನು. ಅವನ ಸಾರಥಿಯನುು ಕೊಡ ಭಲಿದಿಂದ
ಹ ೊಡ ದು ರರ್ದಿಂದ ಬಿೋಳಿಸಿದನು. ಸಂಕುರದಧನಾಗಿ ಧೃಷ್ಿದುಾಮುನ
ನಾಲುಕ ಕುದುರ ಗಳನುು ಉತತಮ ಸಾಯಕಗಳಿಂದ ಪೋಡಿಸಿದನು. ಆಗ
ಧೃಷ್ಿದುಾಮುನು ನಗುತಾತ ದ ೊರೋಣನನುು ತ ೊಂಭತುತ ನಿಶ್ತ
ಬಾಣಗಳಿಂದ ಹ ೊಡ ದು “ನಿಲುಿ! ನಿಲುಿ!” ಎಂದು ಹ ೋಳಿದನು. ಪ್ುನಃ
ಅಮೋಯಾತಮ ಪ್ರತಾಪ್ವಾನ್ ಭಾರದಾವಜನು ಅಮಷ್ವಣ
ಧೃಷ್ಿದುಾಮುನನುು ಶ್ರಗಳಿಂದ ಮುಚಿಚಬಿಟಿನು. ಪಾಷ್ವತನ
ವಧ ಗ ಂದು ಮುಟಿಲು ವಜರದಂತ ಕಠ ೊೋರವಾಗಿದು,
ಮೃತುಾದಂಡದಂತಿರುವ ಘೊೋರ ಶ್ರವನುು ಎತಿತಕ ೊಂಡನು.
ಭಾರದಾವಜನು ಆ ಬಾಣವನುು ಹೊಡಿದುುದನುು ನ ೊೋಡಿ ಸವವ
ಸ ೈನಾಗಳಲ್ಲಿ ಮಹಾ ಹಾಹಾಕಾರವುಂಟ್ಾಯಿತು. ಅವನ ೊಬಬನ ೋ
ವಿೋರನು ಸಮರದಲ್ಲಿ ಗಿರಿಯಂತ ಅಚಲನಾಗಿ ನಿಂತಿದುನು. ತನು
ಮೃತುಾವಾಗಿಯೋ ಭಾರದಾವಜನು ಬಿಟಿ ಆ ಘೊೋರವಾಗಿ ಉರಿಯುತಾತ
ಬರುತಿತರುವ ಬಾಣವನುು ಅವನು ಶ್ರವೃಷ್ಠಿಯಿಂದ ಕತತರಿಸಿದನು.
ಸುದುಷ್ಕರವಾದ ಆ ಕ ಲಸವನುು ಮಾಡಿದ ಧೃಷ್ಿದುಾಮುನನುು ನ ೊೋಡಿ
ಪಾಂಚಾಲ ಪಾಂಡವರ ಲಿರೊ ಒಟ್ಟಿಗ ೋ ಹಷ್ ೊೋವದಾಗರ ಮಾಡಿದರು.

ಆಗ ಆ ಪ್ರಾಕರಮಿಯು ದ ೊರೋಣನ ಸಾವನುು ಬಯಸಿ

752
ಸವಣವವ ೈಡೊಯವಭೊಷ್ಠತವಾದ ಮಹಾವಿೋಗದ ಶ್ಕಿತಯನುು
ಎಸ ದನು. ವ ೋಗದಿಂದ ಬಿೋಳುತಿತರುವ ಆ ಕನಕಭೊಷ್ಣ ಶ್ಕಿತಯನುು
ಭಾರದಾವಜನು ನಗುತಾತ ಮೊರು ಭಾಗಗಳಾಗಿ ತುಂಡರಿಸಿದನು.
ಶ್ಕಿತಯು ನಾಶ್ವಾದುದನುು ನ ೊೋಡಿ ಪ್ರತಾಪ್ವಾನ್ ಧೃಷ್ಿದುಾಮುನು
ದ ೊರೋಣನ ಮೋಲ ಬಾಣಗಳ ಮಳ ಯನುು ಸುರಿಸಿದನು. ಆ
ಶ್ರವಷ್ವವನುು ನಿಲ್ಲಿಸಿ ಮಹಾಯಶ್ ದ ೊರೋಣನು ದುರಪ್ದಪ್ುತರನ
ಧನುಸ್ನುು ಮಧಾದಲ್ಲಿ ತುಂಡರಿಸಿದನು. ಧನುಸು್ ತುಂಡಾಗಲು ಆ
ಬಲ್ಲೋ ಮಹಾಯಶ್ಸಿವಯು ಲ ೊೋಹನಿಮಿವತವಾಗಿದು ಭಾರವಾದ
ಗದ ಯನುು ತಿರುತಿರುಗಿಸಿ ದ ೊರೋಣನ ಮೋಲ ಎಸ ದನು. ವ ೋಗವಾಗಿ
ಎಸ ಯಲಪಟಿ ದ ೊರಣನ ರ್ಜೋವವನುು ಕಳ ಯಬಲಿ ಆ ಗದ ಯು
ಬರುತಿತರಲು ಅಲ್ಲಿ ಭಾರದಾವಜನ ಅದುಭತ ವಿಕರಮವು ಕಂಡಿತು.
ಹ ೋಮವಿಭೊಷ್ಠತವಾದ ಗದ ಯನುು ಲಾಘ್ವದಿಂದ
ವಾರ್ವಗ ೊಳಿಸಿದನು. ಆ ಗದ ಯನುು ವಾರ್ವಗ ೊಳಿಸಿ ಪಾಷ್ವತನ ಮೋಲ
ಹರಿತವಾದ, ಶ್ಲಾಶ್ತವಾದ ಸವಣವಪ್ುಂಖ್ ಭಲ ಿಗಳನುು
ಪ್ರಯೋಗಿಸಿದನು. ಅದು ಅವನ ಕವಚವನುು ಭ ೋದಿಸಿ ಅವನ ರಕತವನುು
ಕುಡಿದವು. ಮಹಾಮನಸಿವ ಧೃಷ್ಿದುಾಮುನು ಇನ ೊುಂದು ಧನುಸ್ನುು
ತ ಗ ದುಕ ೊಂಡು ಪ್ರಾಕರಮದಿಂದ ಐದು ಶ್ರಗಳಿಂದ ಹ ೊಡ ದನು. ಆಗ
ರಕತದಿಂದ ತ ೊೋಯುುಹ ೊೋಗಿದು ಅವರಿಬಬರು ನರಷ್ವಭರೊ
ವಸಂತಸಮಯದಲ್ಲಿ ಹೊಬಿಟಿ ಮುತುತಗದ ಮರಗಳಂತ
ಶ ೋಭಸಿದರು. ಆಗ ಕ ೊೋಪ್ಗ ೊಂಡ ದ ೊರೋಣನು ಪ್ರಾಕರಮದಿಂದ

753
ದುರಪ್ದನ ಧನುಸ್ನುು ಪ್ುನಃ ತುಂಡರಿಸಿದನು. ಆಗ ಆ ದನುಸು್
ಮುರಿದವನನುು ಅಮೋಯಾತಮನು ಸನುತಪ್ವವ ಬಾಣಗಳಿಂದ
ಮೋಡವು ಮಳ ಯಿಂದ ಗಿರಿಯನುು ಮುಚುಚವಂತ ಮುಚಿಚದನು.
ಭಲಿದಿಂದ ಅವನ ಸಾರಥಿಯನುು ರರ್ದಿಂದ ಬಿೋಳಿಸಿದನು. ಅವನು
ನಾಲುಕ ಕುದುರ ಗಳನೊು ನಾಲುಕ ನಿಶ್ತ ಶ್ರಗಳಿಂದ ವಧಿಸಿದನು.
ಸಮರದಲ್ಲಿ ಆಗ ಇನ ೊುಂದು ಭಲಿದಿಂದ ಅವನ ಕ ೈಯಲ್ಲಿದು
ಧನುಸ್ನುು ತುಂಡರಿಸಿ ಸಿಂಹನಾದಗ ೈದನು. ಧನುಸು್ ತುಂಡಾಗಲು,
ರರ್ವನುು ಕಳ ದುಕ ೊಂಡ, ಅಶ್ವಗಳನುು ಕಳ ದುಕ ೊಂಡ, ಸಾರಥಿಯನುು
ಕಳ ದುಕ ೊಂಡ ಅವನು ಮಹಾ ಪೌರುಷ್ವನುು ತ ೊೋರಿಸುತಾತ ಗದ ಯನುು
ಹಿಡಿದು ಇಳಿದುಬಂದನು. ರರ್ದಿಂದ ಕ ಳಗಿಳಿಯುತಿತದಾುಗಲ ೋ
ವ ೋಗವಾಗಿ ಅವನ ಗದ ಯನೊು ಪ್ುಡಿಮಾಡಿ ಬಿೋಳಿಸಿದನು. ಅದ ೊಂದು
ಅದುಭತವಾಗಿತುತ. ಆಗ ಆ ಸುಭುಜ ಬಲ್ಲಯು ವಿಶಾಲವಾಗಿದು, ನೊರು
ಚಂದರರಂತ ಪ್ರಕಾಶ್ಮಾನವಾಗಿದು ಗುರಾಣಿಯನೊು ವಿಪ್ುಲ ದಿವಾ
ಖ್ಡಗವನೊು ಹಿಡಿದು ವ ೋಗದಿಂದ ದ ೊರೋಣನನುು ವಧಿಸಲು ಇಚಿಛಸಿ,
ವನದಲ್ಲಿ ಸಿಂಹವು ಮದಿಸಿದ ಆನ ಯ ಮೋಲ ಬಿೋಳುವಂತ ಓಡಿ
ಬಂದನು. ಆಗ ಅಲ್ಲಿ ಎಲಿರೊ ಭಾರದಾವಜನ ಪೌರುಷ್ವನೊು,
ಲಾಘ್ವವನೊು, ಅಸರಯೋಗವನೊು, ಬಾಹುಗಳ ಬಲವನೊು ಕಂಡರು.
ಪಾಷ್ವತನನುು ಶ್ರವಷ್ವಗಳಿಂದ ತಡ ದನು. ಬಲಶಾಲ್ಲಯಾಗಿದುರೊ
ಅವನು ಮುಂದುವರ ಯಲು ಶ್ಕತನಾಗಲ್ಲಲಿ.

ಅಲ್ಲಿ ಮಹಾರರ್ ಧೃಷ್ಿದುಾಮುನು ಖ್ಡಗ ಗುರಾಣಿಗಳನುು ಹಿಡಿದು


754
ಶ್ರಗಳಿಂದ ತಡ ಯಲಪಟುಿ ನಿಂತಿರುವುದನುು ಭೋಮಸ ೋನನು
ನ ೊೋಡಿದನು. ಆಗ ಮಹಾಬಾಹು ಬಲ್ಲೋ ಭೋಮನು ಸಮರದಲ್ಲಿ
ಪಾಷ್ವತನಿಗ ಸಹಾಯ ಮಾಡಲು ಬ ೋಗನ ೋ ಅಲ್ಲಿಗ ಧಾವಿಸಿದನು.
ಅವನು ದ ೊರೋಣನನುು ಏಳು ಬಾಣಗಳಿಂದ ಹ ೊಡ ದನು ಮತುತ ಬ ೋಗನ
ಪಾಷ್ವತನನುು ತನು ರರ್ದ ಮೋಲ ೋರಿಸಿಕ ೊಂಡನು. ಆಗ ರಾಜಾ
ದುಯೋವಧನನು ಭಾರದಾವಜನ ರಕ್ಷಣ ಗ ಮಹಾ ಸ ೋನ ಯಿಂದ
ಕೊಡಿದ ಕಲ್ಲಂಗನನುು ಪ್ರಚ ೊೋದಿಸಿದನು. ತಕ್ಷಣವ ೋ ದುಯೋವಧನನ
ಶಾಸನದಂತ ಕಲ್ಲಂಗರ ಮಹಾಸ ೋನ ಯು ಭೋಮನನುು ಎದುರಿಸಿತು.
ರಥಿಗಳಲ್ಲಿ ಶ ರೋಷ್ಿನಾದ ದ ೊರೋಣನೊ ಕೊಡ ಪಾಂಚಾಲಾನನುು ಬಿಟುಿ
ವೃದಧರಾದ ವಿರಾಟ-ದುರಪ್ದರ ಒಟ್ಟಿಗ ಯುದಧಮಾಡಿದನು.
ಧೃಷ್ಿದುಾಮುನೊ ಕೊಡ ಸಮರದಲ್ಲಿ ಧಮವರಾಜನನುು ಸ ೋರಿದನು.
ಆಗ ಸಮರದಲ್ಲಿ ಕಲ್ಲಂಗರು ಮತುತ ಮಹಾತಮ ಭೋಮನ ನಡುವ
ಜಗತತನ ುೋ ನಾಶ್ಗ ೊಳಿಸುವಂತಹ ಘೊೋರರೊಪ್ವಾದ ಭಯಾನಕ
ಲ ೊೋಮಹಷ್ವಣ ತುಮುಲ ಯುದಧವು ನಡ ಯಿತು.

ಕಲ್ಲಂಗ-ನಿಷ್ಾದರ ೊಡನ ಭೋಮನ ಯುದಧ


ದುಯೋವಧನನಿಂದ ಹಾಗ ಆದ ೋಶ್ಗ ೊಂಡ ಮಹಾಬಲ ಕಲ್ಲಂಗನು
ಮಹಾಸ ೋನ ಯಿಂದ ರಕ್ಷ್ತನಾಗಿ ಭೋಮನ ರರ್ದ ಬಳಿ ಬಂದನು.
ಮಹಾಯುಧಗಳನುು ಹಿಡಿದು ರರ್-ಆನ -ಕುದುರ ಗಳಿಂದ ಕೊಡಿದ
ಕಲ್ಲಂಗ ಮಹಾಸ ೋನ ಯು ರಭಸದಿಂದ ತನು ಮೋಲ ಬಿೋಳಲು

755
ಭೋಮಸ ೋನನು ಕಲ್ಲಂಗರನುು, ಮತುತ ಚ ೋದಿಗಳ ೂಂಡನ ಬಂದಿದು
ನ ೈಷ್ಾದಿೋ ಕ ೋತುಮಂತನನೊು ಪೋಡಿಸಿದನು. ಸಂಕುರದಧನಾದ
ಶ್ುರತಾಯುವು ರಾಜಾ ಕ ೋತುಮತ ಮತುತ ಚ ೋದಿಸ ೋನ ಗಳ ೂಂದಿಗ
ರಣದಲ್ಲಿ ಭೋಮನನುು ಎದುರಿಸಿದನು. ಕಲ್ಲಂಗರ ಜನಾಧಿಪ್ನು ಅನ ೋಕ
ಸಹಸರ ರರ್ಗಳ ೂಂದಿಗ , ಹತುತ ಸಾವಿರ ಆನ ಗಳ ೂಂದಿಗ , ಕ ೋತುಮಾನ
ನಿಷ್ಾದರ ೊಂದಿಗ ರಣದಲ್ಲಿ ಭೋಮಸ ೋನನನುು ಎಲಿ ಕಡ ಗಳಿಂದ
ಸುತುತವರ ದರು. ಭೋಮಸ ೋನನನುು ಮುಂದಿಟುಿಕ ೊಂಡು ಚ ೋದಿ-ಮತ್ಯ-
ಕರೊಷ್ರು ತಕ್ಷಣವ ೋ ಬಂದು ರಾಜರ ೊಂದಿಗ ನಿಷ್ಾದರನುು
ಎದುರಿಸಿದರು. ಆಗ ಘೊೋರರೊಪ್ವಾದ ಭಯಾನಕ ಯುದಧವು
ನಡ ಯಿತು. ಪ್ರಸಪರರನುು ಕ ೊಲಿಲು ಬಯಸುತಿತದು ಸ ೈನಿಕರು ಅವರು
ತಮಮವರ ೊೋ ಅರ್ವಾ ಶ್ತುರಗಳ ೂೋ ಎಂದೊ ಯೋಚಿಸುತಿತರಲ್ಲಲಿ.
ಶ್ತುರಗಳ ೂಂದಿಗ ಭೋಮನು ಮಾಡಿದ ಯುದಧವು ಇಂದರನು ಮಹಾ
ದ ೈತಾಸ ೋನ ಯಡನ ಮಾಡಿದಂತ ಘೊೋರವಾಗಿತುತ. ಅವನು
ಸ ೈನಾದ ೊಂದಿಗ ಯುದಧಮಾಡುವಾಗ ಸಾಗರವ ೋ ಗರ್ಜವಸುತಿತದ ಯೋ
ಎನುುವಂತ ಮಹಾ ಶ್ಬಧವುಂಟ್ಾಯಿತು. ಅನ ೊಾೋನಾರನುು ಕತತರಿಸುತಾತ
ಯೋಧರು ಭೊಮಿಯನ ುೋ ಮಲದ ರಕತದಿಂದ ತ ೊೋಯುಂತ
ಚಿತ ಯನಾುಗಿ ಮಾಡಿದರು. ಯೋಧರು ತಮಮವರು ಅರ್ವ ಪ್ರರು
ಯಾರು ಎಂದು ತಿಳಿದುಕ ೊಳಳದ ಯೋ ಸಂಹರಿಸುತಿತದುರು. ಆ ಸಮರ
ದುಜವಯ ಶ್ ರರು ಕ ೈಗ ಸಿಕಿಕದವರನುು, ತಮಮವರ ೋ ಆಗಿದುರೊ,
ಕ ೊಲುಿತಿದ
ತ ುರು.

756
ಹಿೋಗ ಅತಿ ದ ೊಡಡದಾದ ಕಲ್ಲಂಗ ಮತುತ ನಿಷ್ಾದ ಸ ೋನ ಗಳಿಗೊ
ಚಿಕಕದಾದ ಚ ೋದಿಸ ೋನ ಗಳಿಗೊ ಮಹಾ ಯುದಧವು ನಡ ಯಿತು.
ಯಥಾಶ್ಕಿತ ಪೌರುಷ್ವನುು ತ ೊೋರಿಸಿ ಮಹಾಬಲ ಚ ೋದಯರು
ಭೋಮಸ ೋನನನುು ಬಿಟುಿ ಪ್ಲಾಯನ ಮಾಡಿದರು. ಚ ೋದಿಯೋಧರು
ಹಿಮಮಟಿಲು ಪಾಂಡವನು ಸವಬಾಹುಬಲವನುು ಆಶ್ರಯಿಸಿ ಸವವ
ಕಲ್ಲಂಗರನೊು ತಡ ದನು. ರರ್ದಲ್ಲಿದು ಮಹಾಬಲ ಭೋಮಸ ೋನನು
ಕಲ್ಲಂಗರ ಸ ೋನ ಯು ಹರಿತ ಬಾಣಗಳ ಮಳ ಸುರಿಸುತಿತದುರೊ
ವಿಚಲ್ಲತನಾಗಲಿ. ಶ್ಕರದ ೋವನ ಂದು ಖ್ಾಾತನಾದ ಕಲ್ಲಂಗನ ಮಗ
ಮಹಾರರ್ ಮಹ ೋಷ್ಾವಸನು ಪಾಂಡವನನುು ಶ್ರಗಳಿಂದ ಹ ೊಡ ದನು.
ಆಗ ಮಹಾಬಾಹು ಭೋಮನು ಸುಂದರವಾದ ಧನುಸ್ನುು ಠ ೋಂಕರಿಸಿ
ಸವಬಾಹುಬಲವನುು ಆಶ್ರಯಿಸಿ ಕಲ್ಲಂಗರ ೊಂದಿಗ ಯುದಧಮಾಡಿದನು.
ಶ್ಕರದ ೋವನು ಅನ ೋಕ ಸಾಯಕಗಳನುು ಬಿಟುಿ ಭೋಮಸ ೋನನ
ಕುದುರ ಗಳನುು ಕ ೊಂದನು ಮತುತ ಬ ೋಸಗ ಯ ಕ ೊನ ಯಲ್ಲಿ ಮೋಡಗಳು
ಹ ೋಗ ೊೋ ಹಾಗ ಸಾಯಕಗಳ ಶ್ರವಷ್ವಗಳನುು ಸುರಿಸಿದನು.
ಕುದುರ ಗಳು ಸತತರೊ ರರ್ದ ಮೋಲ ನಿಂತು ಮಹಾಬಲ ಭೋಮಸ ೋನನು
ಲ ೊೋಹಮಯ ಗದ ಯನುು ಶ್ಕಿತಯನ ುಲಿ ಉಪ್ಯೋಗಿಸಿ ಶ್ಕರದ ೋವನ
ಮೋಲ ಎಸ ದನು. ಕಲ್ಲಂಗನ ಮಗನು ಅವನಿಂದ ಹತನಾಗಿ ಧವಜ-
ಸೊತರ ೊಂದಿಗ ರರ್ದಿಂದ ಧರಣಿೋತಲಕ ಕ ಬಿದುನು.

ತನು ಮಗನು ತಿೋರಿಕ ೊಂಡಿದುದನುು ಕಂಡು ಕಲ್ಲಂಗರ ಜನಾಧಿಪ್ನು


ಅನ ೋಕ ಸಹಸರ ರರ್ಗಳ ೂಂದಿಗ ಭೋಮಸ ೋನನನುು ಎಲಿ ಕಡ ಗಳಿಂದ
757
ಸುತುತವರ ದನು. ಆಗ ಮಹಾಬಾಹು ಭೋಮನು ಭಾರವಾದ
ಮಹಾಗದ ಯನುು ಬಿಟುಿ ದಾರುಣ ಕಮವವನುು ಮಾಡಲ ಸಗಿ
ಖ್ಡಗವನೊು ಅಪ್ರತಿಮವಾಗಿದು ನಕ್ಷತರ-ಅಧವಚಂದರಗಳ ಮತುತ
ನೊರುಕುಂಭಗಳ ಚಿತರವಿರುವ ಗುರಾಣಿಯನುು ಹಿಡಿದು ಕ ಳಗಿಳಿದನು.
ಕಲ್ಲಂಗ ಜನ ೋಶ್ವರನು ಕುರದಧನಾಗಿ ಧನುಸ್ನುು ಟ್ ೋಂಕರಿಸಿ ಘೊೋರವಾದ
ಸಪ್ವವಿಷ್ ೊೋಪ್ಮವಾದ ಬಾಣವೊಂದನುು ಹಿಡಿದು ಭೋಮಸ ೋನನ
ವಧಾಕಾಂಕ್ಷ್ಯಾಗಿ ಪ್ರಯೋಗಿಸಿದನು. ವ ೋಗದಿಂದ ಬಂದು ಬಿೋಳುತಿತದು
ಆ ನಿಶ್ತ ಶ್ರದಿಂದ ಪ ರೋರಿತನಾಗಿ ಭೋಮಸ ೋನನು ಅದನುು ವಿಪ್ುಲ
ಖ್ಡಗದಿಂದ ಎರಡಾಗಿ ತುಂಡರಿಸಿದನು. ಸಂಹೃಷ್ಿನಾಗಿ ಜ ೊೋರಾಗಿ
ಸಿಂಹನಾದಗ ೈದು ಸ ೋನ ಗಳನುು ತತತರಿಸುವಂತ ಮಾಡಿದನು. ಆಗ
ಕುರದಧನಾದ ಕಲ್ಲಂಗನು ಭೋಮಸ ೋನನ ಮೋಲ ಹದಿನಾಲುಕ ಶ್ೋಘ್ರವಾದ,
ಶ್ಲಾಶ್ತ ತ ೊೋಮರಗಳನುು ಪ್ರಯೋಗಿಸಿದನು. ಅವುಗಳು
ತಲುಪ್ುವುದರ ೊಳಗ ಆಕಾಶ್ಮಗವದಲ್ಲಿರುವಾಗಲ ೋ ಪಾಂಡವನು
ಸಂಭಾರಂತನಾಗಿ ಶ ರೋಷ್ಿ ಖ್ಡಗದಿಂದ ತಕ್ಷಣವ ೋ ತುಂಡುಮಾಡಿದನು. ಆ
ಹದಿನಾಲುಕ ತ ೊೋಮರಗಳನುು ಕತತರಿಸಿ ಪ್ುರುಷ್ವಭ ಭೋಮನು
ಭಾನುಮಂತನನುು ನ ೊೋಡಿ ಧಾವಿಸಿ ಬಂದನು. ಆಗ ಭಾನುಮಂತನು
ಭೋಮನನುು ಶ್ರವಷ್ವಗಳಿಂದ ಹ ೊಡ ದು ನಭಸಿಲವನೊು
ಮಳಗಿಸುವ ಬಲವತಾತದ ಸಿಂಹನಾದವನುು ಕೊಗಿದನು.

ಅದನುು ಸಹಿಸದ ಭೋಮನು ಸಿಂಹನಾದಗ ೈದನು. ಆಗ ಅವನ ಆ


ಮಹಾಸವರದಿಂದ ಮಹಾಸವನವು ಮಳಗಿತು. ಅವನ ಶ್ಬಧದಿಂದ
758
ವಿತರಸತರಾದ ಕಲ್ಲಂಗರ ಸ ೋನ ಯು ಸಮರದಲ್ಲಿ ಭೋಮನು
ಮನುಷ್ಾನಲಿವ ಂದು ಅಭಪಾರಯಪ್ಟ್ಟಿತು. ಆಗ ಭೋಮನು ವಿಪ್ುಲ
ಸವನದಲ್ಲಿ ಕೊಗಿ, ವ ೋಗವಾಗಿ ಉತತಮ ಆನ ಯ ಎರಡೊ ದಂತಗಳನುು
ಬಲವಾಗಿ ಹಿಡಿದು ಛಂಗನ ಗಜರಾಜನ ಮೋಲ ಹಾರಿ ಹ ೊೋಗಿ ಮಹಾ
ಖ್ಡಗದಿಂದ ಭಾನುಮಂತನನುು ಮಧಾದಲ್ಲಿಯೋ ಕತತರಿಸಿದನು. ಆ
ಯೋಧ ರಾಜಪ್ುತರನನುು ಸಂಹರಿಸಿದ ಅರಿಂದಮನು ಅತಿಭಾರವಾದ
ಖ್ಡಗವನುು ಆನ ಯ ಮೋಲ ಪ್ರಯೋಗಿಸಿ ಅದನೊು ಬಿೋಳಿಸಿದನು.
ಭುಜಗಳು ತುಂಡಾಗಲು ಆ ಗಜಯೊರ್ಪ್ವು ಸಿಂಧುವ ೋಗದಿಂದ
ಕ ೊರ ಯಲಪಟುಿ ಬಿೋಳುವ ಪ್ವವತದಂತ ಕೊಗಿ ಬಿದಿುತು. ಅದು ಕ ಳಗ
ಬಿೋಳುವುದರ ೊಳಗ ಭಾರತನು ಆನ ಯಿಂದ ಕ ಳಗ ಹಾರಿ ಖ್ಡಗವನುು
ಹಿಡಿದುಕ ೊಂಡ ೋ ಅದಿೋನಾತಮನಾಗಿ ಕವಚಗಳನುು ಧರಿಸಿ ನ ಲದ ಮೋಲ
ನಿಂತನು. ಅನ ೋಕ ಮಾಗವಗಳಲ್ಲಿ ಭಯವಿಲಿದ ೋ ಚಲ್ಲಸುತಾತ ಅನ ೋಕ
ಆನ ಗಳನುು ಬಿೋಳಿಸಿದನು. ಅವನು ಅಗಿುಚಕರದಂತ ಎಲಿಕಡ
ಕಡ ಯುತಿತರುವುದು ಕಂಡುಬಂದಿತು. ಅಶ್ವವೃಂದಗಳನೊು,
ಆನ ಗಳನೊು, ರಥಾನಿೋಕಗಳನುು, ಪ್ದಾತಿಗಳ ಸಂಕುಲಗಳನೊು
ಸಂಹರಿಸಿ ರಕತದಿಂದ ತ ೊೋಯುು ಹ ೊೋದನು. ರಿಪ್ುಬಲ ೊೋತಕಟ
ಮಹಾವ ೋಗಿೋ ಭೋಮನು ರಣದಲ್ಲಿ ಗಿಡುಗದಂತ ಸಂಚರಿಸಿ ಅವರ
ಶ್ರಿೋರ-ಶ್ರಗಳನುು ಕತತರಿಸಿದನು. ಸಂಯುಗದಲ್ಲಿ ಹರಿತವಾದ
ಖ್ಡಗದಿಂದ ಒಬಬನ ೋ ಕಾಲುಡುಗ ಯಲ್ಲಿಯೋ ಗಜಯೋಧಿಗಳನುು
ಕ ೊಲುಿತಾತ ಶ್ತುರಗಳ ಭಯವಧವಕನು ಕಾಲಾಂತಕನಂತ ಅವರನುು

759
ಭಯದಿಂದ ಮೋಹಗ ೊಳಿಸಿದನು.

ಆ ಮೊಢರು ಜ ೊೋರಾಗಿ ಕೊಗಿಕ ೊಳುಳತಾತ ಅವನ ಮೋಲ


ಎರಗುತಿತದುರು. ಅವನು ಉತತಮ ವ ೋಗದಿಂದ ಮಹಾರಣದಲ್ಲಿ
ಸಂಚರಿಸುತಿತದುನು. ರಥಿಗಳನೊು ರರ್ಸಂಕುಲಗಳನುು ಆ ಬಲವಾನ
ಅರಿಮದವಮನು ಕತತರಿಸಿ ಸಂಹರಿಸಿದನು. ಭೋಮಸ ೋನನು ಅನ ೋಕ
ಮಾಗವಗಳಲ್ಲಿ ಸಂಚರಿಸುತಿತರುವಂತ ಕಾಣುತಿತತುತ. ಅವನು ಭಾರಂತ,
ಉದಾಭಿಂತ, ಅವಿದಧ, ಆಪ್ುಿತ, ಪ್ರಸೃತ, ಸೃತ, ಸಂಪಾತ, ಸಮುದಿೋಣವ
ಮುಂತಾದ ವರಸ ಗಳನುು ಪ್ರದಶ್ವಸಿದನು. ಕ ಲವರನುು ಮಹಾತಮ
ಪಾಂಡವನು ಖ್ಡಗದಿಂದ ಕತತರಿಸಿದರ ಇನುು ಕ ಲವರನುು
ಮಮವಗಳನುು ಭ ೋದಿಸಿ ಕ ಳಗ ಬಿೋಳಿಸಿ ಅಸುನಿೋಗಿಸುತಿತದುನು. ಆನ ಗಳ
ದಂತ ಸ ೊಂಡಿಲುಗಳು ತುಂಡಾದವು. ಇತರ ಆನ ಗಳ ಕುಂಭಸಿಲಗಳು
ಒಡ ದವು. ಇಂತಹ ಆನ ಗಳು ನ ೊೋವನುು ತಡ ಯಲಾರದ ೋ ತಮಮದ ೋ
ಸ ೋನ ಗಳ ಮೋಲ ಎರಗಿ ಮಹಾರವವನುು ಕೊಗಿ ಸ ೈನಿಕರನುು
ಸಂಹರಿಸುತಿತದುವು. ಕತತರಿಸಿ ಬಿದಿುದು ತ ೊೋಮರಗಳು, ಧನುಸು್ಗಳು,
ಮಹಾಗಾತರದ ಶ್ರಗಳು, ಚಿತರವಿಚಿತರವಾಗಿದು ಬಂಗಾರದದಾರಗಳಿಂದ
ಉಜವಲವಾಗಿದು ಆನ ಗಳ ನಡುವಿಗ ಕಟುಿವ ಹಗಗಗಳು,
ಕಂಠಾಭರಣಗಳು, ಶ್ಕಿತ, ಪ್ತಾಕ , ಕಣಪ್ಗಳು, ತೊಣಿೋರಗಳು, ವಿಚಿತರ
ಯಂತರಗಳು, ಧನುಸು್ಗಳು, ಶ್ುಭರ ಅಗಿುಕುಂಡಗಳು, ಚಾವಟ್ಟಗಳು,
ಅಂಕುಶ್ಗಳು, ವಿವಿಧ ಗಂಟ್ ಗಳು, ಸುವಣವಖ್ಚಿತ ಖ್ಡಗಮುಷ್ಠಿಗಳು,
ಬಿದು ಮತುತ ಬಿೋಳುತಿತರುವ ಮಾವುತರು ಎಲಿವೂ ಒಟ್ಟಿಗ ೋ
760
ಕಾಣತ ೊಡಗಿತು. ದ ೋಹ ಮತುತ ಶ ರೋಷ್ಿ ಸ ೊಂಡಿಲುಗಳು ಕತತರಿಸಲಪಟುಿ
ಸತುತ ಬಿದಿುದು ಆನ ಗಳ ರಾಶ್ಗಳಿಂದ ಕ ಳಕ ಕ ಕುಸಿದು
ಹರಡಿಕ ೊಂಡಿರುವಂತ ರಣಭೊಮಿಯು ವಾಾಪ್ತವಾಗಿ ಕಾಣುತಿತತುತ.
ಹಿೋಗ ಮಹಾಗಜಗಳನುು ಮದಿವಸಿ ನರಷ್ವಭನು ಅಶ್ವಗಳನೊು
ಅಶಾವರ ೊೋಹಿಗಳನೊು ಬಿೋಳಿಸತ ೊಡಗಿದನು. ಆಗ ಅವನ ಮತುತ ಅವರ
ಮಧ ಾ ಘೊೋರ ಯುದಧವು ನಡ ಯಿತು.

ಆಗ ಕುದುರ ಗಳ ಲಗಾಮು, ಕಟುಿವ ಹಗಗ, ರ್ಜೋನು, ಪಾರಸ,


ಅಮೊಲಾವಾದ ಋಷ್ಿಗಳು, ಕವಚಗಳು, ಗುರಾಣಿಗಳು, ಬಣಣಬಣಣದ
ಕಂಬಳಿಗಳು ಅಲಿಲ್ಲಿ ಮಹಾಹವದಲ್ಲಿ ಚದುರಿ ಬಿದಿುರುವುದು
ಕಂಡುಬಂದಿತು. ವಿಚಿತರ ಯಂತರಗಳಿಂದಲೊ, ವಿಮಲ ಖ್ಡಗಗಳಿಂದಲೊ
ಹರಡಿಹ ೊೋದ ವಸುಧ ಯನುು ಅವನು ಶ್ಬಲ ಕುಸುಮಗಳು
ಹರಡಿರುವಂತ ಮಾಡಿದನು. ಕ ಲವೊಮಮ ಆ ಮಹಾಬಲ ಪಾಂಡವನು
ರರ್ದ ಮೋಲ ಹಾರಿ ಖ್ಡಗದಿಂದ ಅಲ್ಲಿರುವವರನುು ಕ ೊಂದು ಕ ಳಗ
ಹಾರುತಿತದುನು. ಕ್ಷಣದಲ್ಲಿಯೋ ಹಾರುತಿತದುನು. ಯಶ್ಸಿವಯು ದಿಕುಕಗಳಲ್ಲಿ
ಓಡುತಿತದುನು. ಚಿತರವಿಚಿತರವಾದ ಮಾಗವಗಳಲ್ಲಿ
ಸಂಚರಿಸುತಿತರುವುದನುು ನ ೊೋಡಿ ರಣದಲ್ಲಿ ವಿಸಿಮತರಾದರು. ಕ ಲವರನುು
ಕಾಲ್ಲನಿಂದ ತುಳಿದು ಕ ೊಂದನು. ಅನಾರನುು ನ ಲಕ ಕ ಬಡಿದು
ಕ ೊಲುಿತಿದ
ತ ುನು. ಅನಾರನುು ಖ್ಡಗದಿಂದ ಕತತರಿಸಿ ಮತ ತ ಕ ೋಲವರನುು
ಕೊಗಿ ಹ ದರಿಸಿ ಕ ೊಲುಿತಿದ
ತ ುನು. ಕ ಲವರು ಅವನ ನಡುಗ ಯ ತ ೊಡ ಗಳ
ವ ೋಗದಿಂದಲ ೋ ಭೊತಲದಲ್ಲಿ ಬಿದುರು. ಇನುು ಕ ಲವರು ಅವನನುು
761
ನ ೊೋಡಿಯೋ ಭೋತರಾಗಿ ಪ್ಂಚತವವನುು ಸ ೋರಿದರು. ಈ ರಿೋತಿ
ಭೋಮಸ ೋನನ ಉಪ್ದರವಕ ಕ ಒಳಗಾದರೊ ತರಸಿವ ಕಲ್ಲಂಗರ ಮಹಾ
ಸ ೋನ ಯು ರಣದಲ್ಲಿ ಭೋಷ್ಮನನುು ಸುತುತವರ ದಿದುರು. ಆಗ ಕಲ್ಲಂಗ
ಸ ೈನಾಗಳ ಪ್ರಮುಖ್ ಶ್ುರತಾಯುಷ್ನು ಭೋಮಸ ೋನನನುು ನ ೊೋಡಿ
ಧಾವಿಸಿದನು.

ಅವನು ಬರುತಿತರುವುದನುು ನ ೊೋಡಿ ಅಮೋಯಾತಮ ಕಲ್ಲಂಗನು ಒಂಭತುತ


ಶ್ರಗಳಿಂದ ಭೋಮಸ ೋನನ ಎದ ಗ ಹ ೊಡ ದನು. ಅಂಕುಶ್ದಿಂದ
ಚುಚಚಲಪಟಿ ಆನ ಯಂತ ಕಲ್ಲಂಗಬಾಣದಿಂದ ಹ ೊಡ ಯಲಪಟಿ
ಭೋಮಸ ೋನನು ಇಂಧನಗಳಿಂದ ಪ್ರಜಚಲ್ಲಸುವ ಅಗಿುಯಂತ
ಕ ೊರೋಧದಿಂದ ಉರಿದ ದುನು. ಅದ ೋ ಸಮಯದಲ್ಲಿ ರರ್ಸಾರಥಿ
ಅಶ ೋಕನು ಹ ೋಮಪ್ರಿಷ್ೃತ ರರ್ವನುು ತಂದು ಭೋಮನಿಗ
ರರ್ವನಿುತತನು. ಶ್ತುರಸೊದನ ಕೌಂತ ೋಯನು ತಕ್ಷಣವ ೋ ಆ ರರ್ವನುು
ಏರಿ “ನಿಲುಿ! ನಿಲುಿ!” ಎಂದು ಹ ೋಳುತಾತ ಕಲ್ಲಂಗನನುು ಎದುರಿಸಿದನು.
ಆಗ ಬಲವಾನ್ ಶ್ುರತಾಯುವು ಕ ೈಚಳಕವನುು ಪ್ರದಶ್ವಸುತಾತ
ಸಂಕುರದಧನಾಗಿ ಭೋಮನ ಮೋಲ ನಿಶ್ತ ಬಾಣಗಳನುು ಪ್ರಯೋಗಿಸಿದನು.
ಮಹಾಯಶ್ ಕಲ್ಲಂಗನು ಆ ಶ ರೋಷ್ಿ ಧನುಸಿ್ನಿಂದ ಒಂಭತುತ ನಿಶ್ತ
ಬಾಣಗಳನುು ಪ್ರಯೋಗಿಸಿ ಹ ೊಡ ಯಲು ದಂಡದಿಂದ ಹ ೊಡ ಯಲಪಟಿ
ಹಾವಿನಂತ ಭೋಮನು ತುಂಬಾ ಸಿಟ್ಟಿಗ ದುನು. ಕುರದಧನಾಗಿ ಬಲವಾದ
ಚಾಪ್ವನುು ತ ಗ ದುಕ ೊಂಡು ಬಲ್ಲಗಳಲ್ಲಿ ಶ ರೋಷ್ಿ ಪಾರ್ವ ಭೋಮನು
ಕಲ್ಲಂಗನನುು ಏಳು ಆಯಸಗಳಿಂದ ಹ ೊಡ ದನು. ಎರಡು ಕ್ಷುರಗಳಿಂದ
762
ಕಲ್ಲಂಗನ ಚಕರರಕ್ಷಕರಾದ ಮಹಾಬಲ್ಲ ಸತಾದ ೋವ ಮತುತ ಸತಾರನುು
ಯಮಸಾದನಕ ಕ ಕಳುಹಿಸಿದನು. ಆಗ ಪ್ುನಃ ಅಮೋಯಾತಮ ಭೋಮನು
ಮೊರು ನಿಶ್ತ ನಾರಾಚಗಳಿಂದ ರಣದಲ್ಲಿ ಕ ೋತುಮಂತನನುು
ಯಮಸಾದನಕ ಕ ಕಳುಹಿಸಿದನು. ಆಗ ಸಂಕುರದಧರಾದ ಕಲ್ಲಂಗರು
ಅಮಷ್ವಣ ಭೋಮಸ ೋನನನುು ಅನ ೋಕ ಸಾವಿರ ಕ್ಷತಿರಯ ಸ ೈನಾಗಳಿಂದ
ಸುತುತವರ ದರು. ಆಗ ಕಲ್ಲಂಗರು ಭೋಮಸ ೋನನನುು ಶ್ಕಿತ-ಗದ -ಖ್ಡಗ-
ತ ೊೋಮರ-ಋಷ್ಠಿವ-ಪ್ರಶಾಯುಧಗಳಿಂದ ಮುತಿತಗ ಹಾಕಿದರು. ಆ
ಘೊೋರ ಶ್ರವೃಷ್ಠಿಯನುು ತಡ ದು ತಕ್ಷಣವ ೋ ಗದ ಯನುು ಹಿಡಿದು
ಮಹಾಬಲ ಭೋಮನು ಕ ಳಗ ಧುಮುಕಿ ಎಪ್ಪತುತ ವಿೋರರನುು
ಯಮಸಾದನಕ ಕ ಕಳುಹಿಸಿದನು.

ಪ್ುನಃ ಆ ಅರಿಮದವನನು ಎರಡು ಸಾವಿರ ಕಲ್ಲಂಗರನುು


ಮೃತುಾಲ ೊೋಕಕ ಕ ಕಳುಹಿಸಿ ಅದುಭತವಾಯಿತು. ಹಿೋಗ ಮಹಾವರತ
ಭೋಷ್ಮನನುು ರಕ್ಷ್ಸುತಿತದು ಕಲ್ಲಂಗರ ಸ ೋನ ಗಳನುು ಪ್ುನಃ ಪ್ುನಃ ಆ
ವಿೋರನು ಸಮರದಲ್ಲಿ ಮದಿವಸಿದನು. ಮಹಾತಮ ಪಾಂಡವನಿಂದ
ಆರ ೊೋಹಿಗಳು ಹತರಾಗಲು ಆನ ಗಳು ಅವನ ಬಾಣಗಳನುು
ತಡ ದುಕ ೊಳಳಲಾಗದ ೋ ಜ ೊೋರಾಗಿ ಕೊಗುತಾತ ತಮಮ ಸ ೋನ ಯನ ುೋ
ತುಳಿದು ಹಾಕುತಾತ ಗಾಳಿಯಿಂದ ಚದುರಿದ ಮೋಡಗಳಂತ ಓಡಿ
ಹ ೊೋಗುತಿತದುವು. ಆಗ ಮಹಾಬಾಹು ಬಲ್ಲೋ ಭೋಮನು ಶ್ಂಖ್ವನುು
ಊದಿ ಸವವಕಲ್ಲಂಗ ಸ ೋನ ಗಳ ಮನಸು್ಗಳನುು ಕಂಪಸಿದನು.
ಕಲ್ಲಂಗರನುು ಮೋಹವು ಆವ ೋಶ್ಗ ೊಂಡಿತು. ಎಲ ಿಡ ಯೊ ಸ ೈನಾಗಳು
763
ವಾಹನಗಳು ಕಂಪಸತ ೊಡಗಿದವು. ಭೋಮನು ಸಮರದಲ್ಲಿ
ಗಜ ೋಂದರನಂತ ಎಲಿಕಡ ಅನ ೋಕ ಮಾಗವಗಳಿಂದ ಚಲ್ಲಸಿ ಅತಿತತತ ಓಡಿ,
ಮತ ತ ಮತ ತ ಹಾರುತಾತ ಸಮೋಹವನುುಂಟುಮಾಡಿದನು.
ಮಹಾಸರ ೊೋವರದಲ್ಲಿ ಮಸಳ ಯಂದು ತಡ ಯಿಲಿದ ೋ
ಅಲ ೊಿೋಲಕಲ ೊಿೋಲ ಮಾಡುವಂತ ಭೋಮಸ ೋನನ ಭಯದಿಂದ
ತರಸತವಾದ ಸ ೈನಾವು ಕಂಪಸಿತು. ಅದುಭತಕಮಿವ ಭೋಮನಿಂದ
ತಾರಸಿತರಾದ ವಿೋರರು ಗುಂಪ್ುಗುಂಪಾಗಿ ಓಡಿ ಹ ೊೋಗುತಿತದುರು. ಪ್ುನಃ
ಹಿಂದಿರುಗಿ ಅವನ ೊಂದಿಗ ಯುದಧಮಾಡುತಿತದುರು.

ಆಗ ಪಾಂಡವರ ಧವರ್ಜನಿೋಪ್ತಿ ಪಾಷ್ವತನು ತನು ಸ ೋನ ಗ “ಸವವ


ಕಲ್ಲಂಗ ಯೋಧರ ೊಡನ ಯುದಧಮಾಡಿ!” ಎಂದು ಆಜ್ಞಾಪಸಿದನು.
ಸ ೋನಾಪ್ತಿಯ ಮಾತನುು ಕ ೋಳಿ ಶ್ಖ್ಂಡಿಪ್ರಮುಖ್ ಗಣಗಳು ರರ್ಸ ೋನ
ಪ್ರಹಾರಿಗಳ ೂಂದಿಗ ಭೋಮನಿದುಲ್ಲಿಗ ಧಾವಿಸಿ ಬಂದಿತು. ಪಾಂಡವ
ಧಮವರಾಜನೊ ಮೋಘ್ವಣವದ ಮಹಾ ಗಜಸ ೋನ ಯಂದಿಗ
ಅವರನುುs ಹಿಂಬಾಲ್ಲಸಿ ಬಂದನು. ಹಿೋಗ ಪಾಷ್ವತನು ತನು ಎಲಿ
ಸ ೋನ ಗಳನೊು ಒಟುಿಗೊಡಿಸಿಕ ೊಂಡು ಸತುಪರುಷ್ರಿಗ ಉಚಿತವಾದಂತ
ಭೋಮಸ ೋನನ ಪ್ೃಷ್ಿಭಾಗವನುು ರಕ್ಷ್ಸಿದನು. ಏಕ ಂದರ
ಪಾಂಚಾಲರಾಜನಿಗ ಲ ೊೋಕದಲ್ಲಿ ಭೋಮ-ಸಾತಾಕಿಯರನುು ಬಿಟುಿ ಬ ೋರ
ಯಾರೊ ಪಾರಣಕಿಕಂತಲೊ ಹ ಚುಚ ಪರಯರಾದವರು ಇರಲ್ಲಲಿ.
ಪ್ರವಿೋರಹ ಪಾಷ್ವತನು ಕಲ್ಲಂಗರ ಮಧ ಾ ಸಂಚರಿಸುತಿತದು
ಮಹಾಬಾಹು ಅರಿಂದಮ ಭೋಮಸ ೋನನನುು ನ ೊೋಡಿದನು. ಆಗ
764
ಪ್ರಂತಪ್ನಿಗ ಅತಿೋವ ಹಷ್ವವಾಗಿ ಅವನು ಕೊಗಿದನು, ಶ್ಂಖ್ವನುು
ಊದಿದನು ಮತುತ ಸಿಂಹನಾದಗ ೈದನು. ಭೋಮಸ ೋನನೊ ಕೊಡ
ಹತಿತರದಲ್ಲಿಯೋ, ಪಾರಿವಾಳಗಳ ಬಣಣದ ಕುದುರ ಗಳನುು ಕಟ್ಟಿದ
ಹ ೋಮಪ್ರಿಷ್ೃತ ರರ್ದಲ್ಲಿ ಕ ೊೋವಿದಾರ ಧವಜನನುು ನ ೊೋಡಿ
ಆಶಾವಸಿತನಾದನು. ಕಲ್ಲಂಗರಿಂದ ಸುತುತವರ ಯಲಪಟಿ ಅಮೋಯಾತಮ
ಭೋಮಸ ೋನನನುು ನ ೊೋಡಿ ಅವನಿಗ ಸಹಾಯಮಾಡಲು
ಧೃಷ್ಿದುಾಮುನು ಇನೊು ಹತಿತರಕ ಕ ಬಂದನು. ದೊರದಿಂದ ಸಾತಾಕಿಯು
ಸಮರದಲ್ಲಿ ಕಲ್ಲಂಗರ ೊಡನ ಯುದಧಮಾಡುತಿತದು ಆ ಇಬಬರು ಮನಸಿವ,
ವಿೋರ ಧೃಷ್ಿದುಾಮು-ವೃಕ ೊೋದರರನುು ನ ೊೋಡಿದನು. ವಿಜಯಿಗಳಲ್ಲಿ
ಶ ರೋಷ್ಿ ಪ್ುರುಷ್ಷ್ವಭ ಶ ೈನಿಯು ವ ೋಗದಿಂದ ಅಲ್ಲಿಗ ಬಂದು ಪಾರ್ವ-
ಪಾಷ್ವತರ ಹಿಂಬಾಗದ ರಕ್ಷಣ ಯನುು ವಹಿಸಿಕ ೊಂಡನು. ಅಲ್ಲಿ ಅವನು
ಧನುಸ್ನುು ಹಿಡಿದು ತನುನ ುೋ ರೌದರನನಾುಗಿಸಿಕ ೊಂಡು ಸಮರದಲ್ಲಿ
ಶ್ತುರಗಳ ೂಂದಿಗ ಕಾದು ಕ ೊಂದನು.

ಅಲ್ಲಿ ಭೋಮನು ಕಲ್ಲಂಗರ ಮಾಂಸ-ಶ ೋಣಿತ-ಕದವಮಗಳ


ರಕತಪ್ರವಾಹದ ನದಿಯನ ುೋ ಸೃಷ್ಠಿಸಿದುನು. ಕಲ್ಲಂಗರ ಮತುತ ಪಾಂಡವರ
ಸ ೋನ ಗಳ ಮಧ ಾ ಭೋಮಸ ೋನನು ಸುದುಸಾತರ ನದಿಯನುು ಹರಿಸಿದುನು.
ಹಾಗಿರುವ ಭೋಮಸ ೋನನನುು ನ ೊೋಡಿ ನಿನುವರು “ಕಲ್ಲಂಗರ ೊಡನ
ಯುದಧಮಾಡುತಿತರುವ ಇವನು ಭೋಮರೊಪ್ದ ಕಾಲ!” ಎಂದು
ಕೊಗಿಕ ೊಳುಳತಿತದುರು. ಆಗ ರಣದಲ್ಲಿ ಆ ಕೊಗನುು ಕ ೋಳಿ ಶಾಂತನವ
ಭೋಷ್ಮನು ತವರ ಮಾಡಿ ಬಂದು ಸ ೋನ ಯಂದಿಗ ಭೋಮನನುು
765
ಎಲಿಕಡ ಗಳಿಂದ ಸುತುತವರ ದನು. ಆಗ ಭೋಷ್ಮನ ಹ ೋಮಪ್ರಿಷ್ೃತ
ರರ್ವನುು ಸಾತಾಕಿ, ಭೋಮಸ ೋನ ಮತುತ ಪಾಷ್ವತ ಧೃಷ್ಿದುಾಮುರು
ಮುತಿತಗ ಹಾಕಿದರು. ಅವರ ಲಿರೊ ಗಾಂಗ ೋಯನನುು ಸುತುತವರ ದು
ಪ್ರತಿಯಬಬರೊ ಮೊರು ಮೊರು ಘೊೋರ ಬಾಣಗಳಿಂದ ಭೋಷ್ಮನನುು
ಚುಚಿಚದರು. ಅವ ಲಿವನುು ತಡ ದು ದ ೋವವರತನು ಪ್ರಯತಿುಸಿ ಆ
ಮಹ ೋಷ್ಾವಸರನುು ಮೊರು ಮೊರು ರ್ಜಹಮಗಗಳಿಂದ ಹ ೊಡ ದನು.
ಸಾವಿರ ಶ್ರಗಳಿಂದ ಆ ಮಹಾರರ್ರನುು ತಡ ಹಿಡಿದು, ಭೋಮನ
ಕಾಂಚನಸನುಹ ಕುದುರ ಗಳನುು ಶ್ರಗಳಿಂದ ಕ ೊಂದನು. ಕುದುರ ಗಳು
ಹತವಾದರೊ ರರ್ದಲ್ಲಿಯೋ ನಿಂತು ಪ್ರತಾಪ್ವಾನ್ ಭೋಮಸ ೋನನು
ಬ ೋಗನ ೋ ಗಾಂಗ ೋಯನ ರರ್ದ ಮೋಲ ಶ್ಕಿತಯನುು ಎಸ ದನು. ಅದು
ತಲುಪ್ುವುದರ ೊಳಗ ೋ ದ ೋವವರತನು ಅದನುು ಮೊರು ಭಾಗಗಳನಾುಗಿ
ತುಂಡರಿಸಿ ಭೊಮಿಯ ಮೋಲ ಬಿೋಳಿಸಿದನು. ಆಗ ಉಕಿಕನ ಭಾರವಾದ
ಬಲವತಾತದ ಗದ ಯನುು ಹಿಡಿದು ಭೋಮಸ ೋನನು ವ ೋಗದಿಂದ ರರ್ದ
ಕ ಳಗ ಧುಮುಕಿದನು.

ಆಗ ಭೋಮನ ಪರಯಕಾಮಿ ಸಾತಾಕಿಯೊ ಕೊಡ ಕುರುವೃದಧನ


ಸಾರಥಿಯನುು ಸಾಯಕಗಳಿಂದ ಉರುಳಿಸಿದನು. ರಥಿಗಳಲ್ಲಿ ಶ ರೋಷ್ಿನಾದ
ಭೋಷ್ಮನ ಸಾರಥಿಯು ಹತನಾಗಲು ಕುದುರ ಗಳು ವಾಯುವ ೋಗದಿಂದ
ಅವನನುು ರಣರಂಗದಿಂದ ಆಚ ಗ ಕ ೊಂಡ ೊಯುವು. ಮಹಾವರತನು
ಹಿಂದ ಸರಿಯಲು ಭೋಮಸ ೋನನು ಒಣಹುಲಿನುು ಸುಡುತಿತರುವ
ಬ ಂಕಿಯಂತ ಜಾವಜಲಾಮಾನನಾಗಿ ಸುಡುತಿತದುನು. ಅವನು
766
ಸವವಕಲ್ಲಂಗರನೊು ಸಂಹರಿಸಿ ಸ ೋನಾಮಧಾದಲ್ಲಿ ನಿಂತುಕ ೊಂಡನು.
ಕೌರವರು ಯಾರೊ ಅವನ ೊಂದಿಗ ಯುದಧಮಾಡಲು
ಉತು್ಕರಾಗಿರಲ್ಲಲಿ. ರಥಿಗಳಲ್ಲಿ ಶ ರೋಷ್ಿ ಧೃಷ್ಿದುಾಮುನು ಆ
ಯಶ್ಸಿವಯನುು ತನು ರರ್ದಲ್ಲಿ ಏರಿಸಿಕ ೊಂಡು ಎಲಿ ಸ ೈನಾಗಳೂ
ನ ೊೋಡುತಿತದುಂತ ಕರ ದುಕ ೊಂಡು ಹ ೊೋದನು. ಪಾಂಚಾಲರಿಂದ ಮತುತ
ಮತ್ಯರಿಂದ ಗೌರವಿಸಿಕ ೊಂಡ ಅವನು ಧೃಷ್ಿದುಾಮುನನುು ಆಲಂಗಿಸಿ
ಸಾತಾಕಿಯಿರುವಲ್ಲಿಗ ಹ ೊೋದನು. ಆಗ ಸತಾವಿಕರಮ ಯದುವಾಾಘ್ರನು
ಭೋಮಸ ೋನನನುು ಸಂತ ೊೋಷ್ಗ ೊಳಿಸುತಾತ ಧೃಷ್ಿದುಾಮುನು
ನ ೊೋಡುತಿತದುಂತ ಹ ೋಳಿದನು:

“ಒಳ ಳಯದಾಯಿತು! ನಿನಿುಂದ ಕಲ್ಲಂಗರಾಜ, ರಾಜಪ್ುತರ


ಕ ೋತುಮಾನ, ಕಾಲ್ಲಂಗ ಶ್ಕರದ ೋವ ಮತುತ ಕಲ್ಲಂಗರು
ಹತರಾದರು. ನಿನು ಬಲವಿೋಯವದಿಂದ ಕಲ್ಲಂಗ ಸ ೋನ ಗಳ
ಗಜಾಶ್ವರರ್ಸಂಕುಲಗಳ ಮಹಾವೂಾಹಗಳು ನಾಶ್ವಾದವು.”

ಹಿೋಗ ಹ ೋಳಿ ಆಪ್ತನಾದ ದಿೋಘ್ವಬಾಹು ಅರಿಂದಮ ಶ ೈನಿಯು


ರರ್ದಿಂದಿಳಿದು ಪಾಂಡವನನುು ಬಿಗಿದಪಪದನು. ಆಗ ಪ್ುನಃ ತನು
ರರ್ವನ ುೋರಿ ಮಹಾರರ್ನು ಭೋಮನ ಬಲವನುು ವೃದಿಧಸಿ ಕುರದಧನಾಗಿ
ಕೌರವರನುು ವಧಿಸಲು ಉಪ್ಕರಮಿಸಿದನು.

ಅಭಮನುಾ-ಅಜುವನರ ಪ್ರಾಕರಮ
ಆ ದಿನದ ಅಪ್ರಾಹಣವು ಕಳ ಯಲು ರರ್ನಾಗಾಶ್ವಪ್ದಾತಿಗಳ
767
ಮಹಾಕ್ಷಯವು ಮುಂದುವರ ದಿರಲು ಪಾಂಚಾಲಾನು ಈ ಮೊವರು
ಮಹಾರರ್ ಮಹಾತಮರ ೊಂದಿಗ - ದ ೊರೋಣಪ್ುತರ, ಶ್ಲಾ ಮತುತ ಕೃಪ್ -
ಯುದಧದಲ್ಲಿ ತ ೊಡಗಿದುನು. ಆ ಮಹಾಬಲ ಪಾಂಚಾಲದಾಯಾದನು
ಹತುತ ಹರಿತ ಆಶ್ುಗಗಳಿಂದ ದೌರಣಿಯ ಲ ೊೋಕವಿಶ್ುರತ ಕುದುರ ಗಳನುು
ಸಂಹರಿಸಿದನು. ಆಗ ಹತವಾಹನನಾದ ದೌರಣಿಯು ತಕ್ಷಣವ ೋ ಶ್ಲಾನ
ರರ್ವನುು ಏರಿ ಪಾಂಚಾಲದಾಯದನ ಮೋಲ ಬಾಣಗಳಿಂದ ಆಕರಮಣ
ಮಾಡಿದನು. ಧೃಷ್ಿದುಾಮುನು ದೌರಣಿಯಂದಿಗ ಯುದಧದಲ್ಲಿ
ನಿರತನಾಗಿದುುದನುು ನ ೊೋಡಿ ಸೌಭದರನು ವ ೋಗದಿಂದ ನಿಶ್ತ ಶ್ರಗಳನುು
ಎರಚುತಾತ ಎದುರಿಸಿದನು. ಅವನು ಶ್ಲಾನನುು ಇಪ್ಪತ ೈದು ಶ್ರಗಳಿಂದ,
ಕೃಪ್ನನುು ಒಂಭತತರಿಂದ ಮತುತ ಅಶ್ವತಾಿಮನನುು ಎಂಟು
ಬಾಣಗಳಿಂದ ಹ ೊಡ ದನು. ಆಗ ತಕ್ಷಣವ ೋ ಆಜುವನಿಯನುು ದೌರಣಿಯು
ಪ್ತಿರಗಳಿಂದ, ಶ್ಲಾನು ಹನ ುರಡು ಮತುತ ಕೃಪ್ನು ಮೊರು
ನಿಶ್ತಬಾಣಗಳಿಂದ ಹ ೊಡ ದರು. ಧೃತರಾಷ್ರನ ಮಮಮಗ ಲಕ್ಷಮಣನು
ಸೌಭದಿರಯನುು ಎದುರಿಸಲು, ಆಗ ಸಂಹೃಷ್ಿರಾದ ಅವರಿಬಬರ ನಡುವ
ಯುದಧವು ನಡ ಯಿತು. ದೌಯೋವಧನಿಯಾದರ ೊೋ ಸಂಕುರದಧನಾಗಿ
ಸೌಭದರನನುು ಒಂಭತುತ ಶ್ರಗಳಿಂದ ಹ ೊಡ ದನು. ಆಗ ಈ
ಅದುಭತವಾಯಿತು. ಸಂಕುರದಧನಾದ ಅಭಮನುಾವಾದರ ೊೋ ತಮಮನನುು
ಐವತುತ ಶ್ರಗಳಿಂದ ತನು ಹಸತಲಾಘ್ವದಿಂದ ಹ ೊಡ ದನು. ಆಗ
ಲಕ್ಷಮಣನೊ ಕೊಡ ಪ್ತಿರಗಳಿಂದ ಅವನ ಮುಷ್ಠಿಪ್ರದ ೋಶ್ಕ ಕ ಹ ೊಡ ದು
ದನುಸ್ನುು ತುಂಡರಿಸಿದನು. ಆಗ ಜನರು ಕೊಗಾಡಿದರು. ತುಂಡಾಗಿದು

768
ಧನುಸ್ನುು ಬಿಸಾಡಿ ಪ್ರವಿೋರಹ ಸೌಭದರನು ಇನುುಂದು ಚಿತರವಾದ,
ವ ೋಗವತತರವಾದ ಕಾಮುವಕವನುು ಎತಿತಕ ೊಂಡನು. ಆ ಇಬಬರು
ಪ್ುರುಷ್ಷ್ವಭರೊ ಸಮರದಲ್ಲಿ ಹಷ್ಠವತರಾಗಿ, ಪ್ರತಿಗ
ಪ್ರತಿಮಾಡುವುದರಲ್ಲಿ ಇಚ ಛಯುಳಳವರಾಗಿದುು ಅನ ೊಾೋನಾರನುು ತಿೋಕ್ಷ್ಣ
ವಿಶ್ಖ್ಗಳಿಂದ ಹ ೊಡ ಯುತಿತದುರು. ಆಗ ರಾಜಾ ಜನ ೋಶ್ವರ
ದುಯೋವಧನನು ಅಭಮನುಾವಿನಿಂದ ತನು ಮಗ ಮಹಾರರ್ನು
ಪೋಡಿತನಾಗುತಿತರುವುದನುು ಕಂಡು ಅಲ್ಲಿಗ ಬಂದನು. ದುಯೋವಧನನು
ಅಲ್ಲಿಗ ಬರಲು ಎಲಿ ಜನಾಧಿಪ್ರೊ ಕೊಡ ರರ್ಸಂಕುಲಗಳಿಂದ
ಆಜುವನಿಯನುು ಎಲಿ ಕಡ ಗಳಿಂದ ಸುತುತವರ ದರು. ಯುದಧದಲ್ಲಿ ಆ
ಸುದುಜವಯ ಶ್ ರರಿಂದ ಪ್ರಿವೃತನಾಗಿದುರೊ ಆ ಕೃಷ್ಣತುಲಾ
ಪ್ರಾಕರಮಿಯು ಸವಲಪವೂ ವಾಥಿತನಾಗಲ್ಲಲಿ.

ಸಂಸಕತನಾಗಿದು ಸೌಭದರನನುು ನ ೊೋಡಿ ಧನಂಜಯನು ತನು ಮಗನನುು


ರಕ್ಷ್ಸಲು ಬಯಸಿ ಸಂಕುರದಧನಾಗಿ ಅಲ್ಲಿಗ ಧಾವಿಸಿದನು. ಆಗ ರರ್-ಆನ -
ಅಶ್ವಗಳ ೂಡನ ಭೋಷ್ಮ-ದ ೊರೋಣರನುು ಮುಂದಿರಿಸಿಕ ೊಂಡು ರಾಜರು
ಒಟ್ಟಿಗ ೋ ಸವಾಸಾಚಿಯನುು ಎದುರಿಸಿದರು. ಒಮಿಮಂದ ೊಮಮಲ ೋ ಆನ -
ರರ್-ಕುದುರ ಗಳ ಚಲನವಲನದಿಂದ ಭೊಮಿಯಲ್ಲಿ ತಿೋವರವಾದ
ಧೊಳ ದುು ಅದು ಸೊಯವನ ಮಾಗವದ ವರ ಗೊ ತಲುಪದುದು
ಕಂಡುಬಂದಿತು. ಅವನ ಬಾಣಪ್ರ್ಕ ಕ ಸಿಲುಕಿ ಸಹಸಾರರು ಆನ ಗಳು
ಮತುತ ನೊರಾರು ಭುಮಿಪಾಲರು ಎಲಿಕಡ ಓಡಿ ಹ ೊೋಗತ ೊಡಗಿದರು.
ಎಲಿ ಭೊತಗಳು ನ ೊೋವಿನಿಂದ ಕೊಗಿದವು. ದಿಕುಕಗಳು ಕತತಲ ಯಿಂದ
769
ತುಂಬಿದವು. ಕುರುಗಳ ಅನಯತ ೋಯ ತಿೋವರ ದಾರುಣ ಫಲ್ಲತಾಂಶ್ವು
ಕಂಡುಬರುತಿತತುತ. ಕಿರಿೋಟ್ಟಯ ಶ್ರಸಂಘ್ಗಳಿಂದ ತುಂಬಿ
ಅಂತರಿಕ್ಷವಾಗಲ್ಲೋ, ದಿಕುಕಗಳಾಗಲ್ಲೋ, ಭೊಮಿಯಾಗಲ್ಲೋ,
ಭಾಸಕರನಾಗಲ್ಲೋ ಕಾಣಲ್ಲಲಿ. ಅನ ೋಕ ಧವಜಗಳು ನಾಶ್ವಾದವು,
ಕುದುರ -ಆನ -ರಥಿಕರು ಹತರಾದರು. ಕ ಲವು ರರ್ಯೊರ್ಪ್ರೊ
ಓಡಿಹ ೊೋಗುತಿತರುವುದು ಕಂಡುಬಂದಿತು. ಅನಾ ವಿರರ್ರಾದ ರಥಿಗಳು
ಎಲಿಕಡ ಅಲಿಲ್ಲಿ ಆಯುಧಗಳನುು ಹಿಡಿದು, ಅಂಗದ-
ಭುಜಾಭರಣಗಳ ೂಂದಿಗ ಓಡಿಹ ೊೋಗುತಿತರುವುದು ಕಂಡುಬಂದಿತು.
ಅಜುವನನ ಭಯದಿಂದ ಹಯಾರೊಢರು ಕುದುರ ಗಳನುು ಮತುತ
ಗಜಾರೊಢರು ಆನ ಗಳನುು ಬಿಟುಿ ಎಲಿ ಕಡ ಓಡಿ ಹ ೊೋಗುತಿತದುರು.

ಅಜುವನನಿಂದ ಹ ೊಡ ಯಲಪಟುಿ ರರ್ಗಳು, ಆನ ಗಳು, ಕುದುರ ಗಳು


ಮತುತ ನರಾಧಿಪ್ರು ಬಿದುುದು ಮತುತ ಬಿೋಳುತಿತರುವುದು
ಕಂಡುಬಂದಿತು. ಗದ ಯನಿುತಿತಹಿಡಿದ ಮತುತ ಖ್ಡಗಗಳನೊು ಹಿಡಿದ
ಕ ೈಗಳನೊು, ಪಾರಸ-ತೊಣಿೋರ-ಶ್ರ-ಧನುಸು್-ಅಂಕುಶ್-ಪ್ತಾಕ ಗಳನುು
ಹಿಡಿದ ಕ ೈಗಳನುು ಮತುತ ನರರನುು ಅವುಗಳ ೂಂದಿಯೋ ಅಜುವನನು
ಉಗರವಾದ ಬಾಣಗಳಿಂದ ಕತತರಿಸುತಿತದುನು. ಆಗ ಅವನ ಮುಖ್ವು
ರೌದಾರಕಾರವನುು ತಾಳಿತುತ. ರಣಭೊಮಿಯಲ್ಲಿ ಹರಡಿ ಬಿದಿುರುವ
ಪ್ರಿಘ್-ಮುದಗರ-ಪಾರಸ-ಭಂಡಿಪಾಲ-ಕತಿತ-ತಿೋಕ್ಷ್ಣ ಗಂಡುಗ ೊಡಲ್ಲ-
ತ ೊೋಮರ--ಕವಚ-ತುಂಡಾದ ಬಿಲುಿಗಳು-ಧವಜ-ಗುರಾಣಿ-ವಾಜನಗಳು-
ಛತರಗಳು-ಹ ೋಮದಂಡಗಳು-ಚಾಮರಗಳು-ಚಾವಟ್ಟಗಳು-
770
ನ ೊಗಪ್ಟ್ಟಿಗಳು-ಮತುತ ಅಂಕುಶ್ಗಳು ರಾಶ್ರಾಶ್ಯಾಗಿ ಕಂಡವು. ಆಗ
ಅಜುವನನ ೊಂದಿಗ ಸಮರದಲ್ಲಿ ಪ್ರತಿಯುದಧ ಮಾಡಬಲಿ ಯಾವ
ಪ್ುರುಷ್ನೊ ಕೌರವ ಸ ೋನ ಯಲ್ಲಿ ಇರಲ್ಲಲಿ. ಯಾರು ಯಾರು
ಪಾರ್ವನನುು ಎದುರಿಸಿ ಯುದಧಮಾಡಿದರ ೊೋ ಅವರ ಲಿರೊ ತಿೋಕ್ಷ್ಣ
ವಿಶ್ಖ್ಗಳಿಂದ ಪ್ರಲ ೊೋಕಕ ಕ ಕ ೊಂಡ ೊಯಾಲಪಟಿರು. ಕೌರವ
ಯೋಧರು ಹಾಗ ದಿಕಾಕಪಾಲಾಗಿ ಓಡಿಹ ೊೋಗುತಿತರಲು ಅಜುವನ-
ವಾಸುದ ೋವರು ಅವರ ಉತತಮ ಶ್ಂಖ್ಗಳನುು ಊದಿದರು.

ಆ ಬಲವು ಪ್ರಭಗುವಾಗುತಿತರುವುದನುು ನ ೊೋಡಿ ದ ೋವವರತನು ಶ್ ರ


ಭಾರದಾವಜನಿಗ ಮುಗುಳುಕುಕ ಹ ೋಳಿದನು:

“ಈ ವಿೋರ ಬಲ್ಲೋ ಪಾಂಡುಸುತನು ಕೃಷ್ಣನ ೊಂದಿಗ


ಸ ೈನಾಗಳನುು ನಾಶ್ಪ್ಡಿಸುತಿತದಾುನ . ಕಾಲಾಂತಕ
ಯಮನ ೊೋಪಾದಿಯಲ್ಲಿ ಕಾಣುವ ರೊಪ್ವುಳಳ ಇವನನುು
ಇಂದು ಸಮರದಲ್ಲಿ ಗ ಲಿಲು ಖ್ಂಡಿತ ಸಾಧಾವಿಲಿ.
ಅನ ೊಾೋನಾರನುು ನ ೊೋಡಿ ಓಡಿಹ ೊೋಗುತಿತರುವ ಈ
ಮಹಾಸ ೋನ ಯನುು ವರೊಥಿನಿಯನುು ಹಿಂದ ಕರ ತರಲೊ
ಕೊಡ ಶ್ಕಾವಿಲಿ. ಸವವಲ ೊೋಕಗಳ ದೃಷ್ಠಿಗಳನುು ಸವವಥಾ
ಸಂಹರಿಸಲ್ಲದಾುನ ಯೋ ಎನುುವಂತ ಭಾನುಮತನು
ಗಿರಿಶ ರೋಷ್ಿನಲ್ಲಿ ಅಸತನಾಗುತಿತದಾುನ . ಹಿಂದ ಸರಿಯುವ ಕಾಲವು
ಬಂದ ೊದಗಿದ ಯಂದು ನನಗನಿುಸುತತದ . ಆಯಾಸಗ ೊಂಡ,

771
ಭೋತರಾದ ಯೋಧರು ಎಂದೊ ಯುದಧಮಾಡಲಾರರು.”

ಹಿೋಗ ಆಚಾಯವಸತತಮ ದ ೊರೋಣನಿಗ ಹ ೋಳಿ ಮಹಾರರ್ ಭೋಷ್ಮನು


ಕೌರವರನುು ಹಿಂದಕ ಕ ಕರ ಸಿಕ ೊಂಡನು. ಸೊಯವನು ಅಸತವಾಗಲು,
ಸಂದಾಾಕಾಲವುಂಟ್ಾಗಲು, ಪಾಂಡವರು ಮತುತ ಕೌರವರು ಸ ೋನ ಗಳನುು
ಹಿಂದ ತ ಗ ದುಕ ೊಂಡರು.

ಮೊರನ ಯ ದಿನದ ಯುದಧ


ರಾತಿರಯು ಕಳ ದು ಪ್ರಭಾತವಾಗಲು ಶಾಂತನವ ಭೋಷ್ಮನು ಸ ೋನ ಗಳಿಗ
ಯುದಧಕ ಕ ಹ ೊರಡುವಂತ ಆದ ೋಶ್ವಿತತನು. ಧಾತವರಾಷ್ರರ
ವಿಜಯಾಕಾಂಕ್ಷ್ಯಾದ ಕುರುಪತಾಮಹ ಶಾಂತನವ ಭೋಷ್ಮನು
ಗಾರುಡ ಮಹಾವೂಾಹವನುು ರಚಿಸಿದನು. ಗರುಡನ ಕ ೊಕಿಕನ
ಪ್ರದ ೋಶ್ತಲ್ಲಿ ಸವಯಂ ದ ೋವವರತನಿದುನು. ಭರದಾವಜ ಮತುತ
ಕೃತವಮವರು ಅದರ ಕಣುಣಗಳಾಗಿದುರು. ಅದರ ಶ್ೋಷ್ವಭಾಗದಲ್ಲಿ
ಅಶ್ವತಾಿಮ-ಕೃಪ್ರೊ, ತಿರಗತವರು, ಕ ೋಕಯರು, ವಾಟದಾನರೊ
ಇದುರು. ಭೊರಿಶ್ರವ, ಶ್ಲ, ಶ್ಲಾ, ಭಗದತತ, ಮದರಕ, ಸಿಂಧು-
ಸೌವಿೋರರು, ಪ್ಂಚನದರು ಜಯದರರ್ನ ಸಹಿತ ಅದರ ಕುತಿತಗ ಯ
ಭಾಗದಲ್ಲಿ ಸ ೋರಿದುರು. ಹಿಂಬಾಗದಲ್ಲಿ ರಾಜಾ ದುಯೋವಧನನು
ಸ ೊೋದರರು ಮತುತ ಅನುಗರಿಂದ ಆವೃತನಾಗಿದುನು. ಅವಂತಿಯ
ವಿಂದಾನುವಿಂದರು, ಕಾಂಬ ೊೋಜರು ಮತುತ ಶ್ಕರ ೊಂದಿಗ ಶ್ ರಸ ೋನರು
772
ಅದರ ಪ್ುಕಕಗಳಾದರು. ದಾಶ ೋರಕಣಗಳ ೂಂದಿಗ ಮಾಗಧರು ಮತುತ
ಕಲ್ಲಂಗರು ಕವಚಧಾರಿಗಳಾಗಿ ವೂಾಹದ ಬಲಗಡ ಯಲ್ಲಿ ನಿಂತಿದುರು.
ಕಾನನರು, ವಿಕುಂಜರು, ಮುಕತರು, ಪ್ುಂಡರದ ೋಶ್ದವರು ಬೃಹದಬಲನ
ಸಹಿತ ಎಡಭಾಗದಲ್ಲಿ ನಿಂತಿದುರು.

ಆ ಸ ೋನ ಯ ವೂಾಹವನುು ನ ೊೋಡಿ ಪ್ರಂತಪ್ ಸವಾಸಾಚಿಯು


ಧೃಷ್ಿದುಾಮುನ ಸಹಿತ ಪ್ರತಿವೂಾಹವಾಗಿ ಅಧವಚಂದರದ ವೂಾಹವನುು
ರಚಿಸಿದನು. ಆ ವೂಾಹವು ಅತಿದಾರುಣವಾಗಿತುತ. ಅದರ ದಕ್ಷ್ಣ
ಶ್ೃಂಗದಲ್ಲಿ ಭೋಮಸ ೋನನು ನಾನಾಶ್ಸರಸಂಪ್ನುರಾದ ನಾನಾದ ೋಶ್ದ
ನೃಪ್ರಿಂದ ಆವೃತನಾಗಿ ರಾರಾರ್ಜಸಿದನು. ಅವನ ಹಿಂದ ಮಹಾರರ್
ವಿರಾಟ-ದುರಪ್ದರೊ, ತದನಂತರ ನಿೋಲಾಯುಧರ ೊಂದಿಗ ನಿೋಲನೊ
ಇದುರು. ನಿೋಲನ ಅನಂತರ ಮಹಾರರ್ ಧೃಷ್ಿಕ ೋತುವು ಚ ೋದಿ-ಕಾಶ್-
ಕರೊಷ್-ಪೌರವರಿಂದ ಸಂವೃತನಾಗಿ ನಿಂತಿದುನು. ಆ ಮಹಾಸ ೋನ ಯ
ಮಧಾದಲ್ಲಿ ಧೃಷ್ಿದುಾಮು-ಶ್ಖ್ಂಡಿಯರು ಪಾಂಚಾಲ-
ಪ್ರಭದರಕರ ೊಂದಿಗ ನಿಂತಿದುರು. ಅಲ್ಲಿಯೋ ಗಜಸ ೋನ ಯಿಂದ
ಸಂವೃತನಾಗಿ ಧಮವರಾಜನೊ, ಅನಂತರ ಸಾತಾಕಿಯೊ, ದೌರಪ್ದಿಯ
ಐವರು ಪ್ುತರರೊ, ಅಭಮನುಾವೂ, ಅವನ ಪ್ಕಕದಲ್ಲಿಯೋ
ಇರವಾನನೊ, ಅವನ ನಂತರ ಭ ೈಮಸ ೋನಿ ಘ್ಟ್ ೊೋತಕಚನೊ ಅನಂತರ
ಮಹಾರರ್ ಕ ೋಕಯರೊ ಇದುರು. ಆಗ ಎಡಭಾಗವನುು ಸವವಜಗತಿತನ
ರಕ್ಷಕನಾದ ಜನಾದವನನಿಂದ ರಕ್ಷಣ ಯನುು ಪ್ಡ ದ ದಿವಪ್ದರಲ್ಲಿ
ಶ ರೋಷ್ಿನು ನಿಂತಿದುನು. ಈ ರಿೋತಿಯಾಗಿ ಮಹಾವೂಾಹವನುು
773
ಪ್ರತಿವೂಾಹವಾಗಿ ರಚಿಸಿ ಪಾಂಡವರು ಧತವರಾಷ್ರರ ಮತುತ ಅವರ
ಪ್ಕ್ಷದಲ್ಲಿ ಸ ೋರಿದವರ ವಧ ಗಾಗಿ ಸಿದಧರಾದರು.

ಆಗ ಪ್ರಸಪರರನುು ಕ ೊಲುಿವುದರಲ್ಲಿ ನಿರತರಾದ ಕೌರವರು ಮತುತ


ಪ್ರರ ರರ್ಸಂಕುಲಗಳ ನಡುವ ಯುದಧವು ಪಾರರಂಭವಾಯಿತು. ಅಲಿಲ್ಲಿ
ಅಶ್ವಸ ೋನ ಗಳು ರರ್ಸ ೋನ ಗಳು ಪ್ರಸಪರರನುು ಕ ೊಲುಿವುದರಲ್ಲಿ
ತ ೊಡಗಿರುವುದು ಕಂಡುಬಂದಿತು. ಓಡುತಿತರುವ ಮತುತ ಪ್ುನಃ ಪ್ುನಃ
ಬಿೋಳುತಿತರುವ ರರ್ಗಳ ತುಮುಲ ಶ್ಬಧವು ದುಂದುಭಸವನಗಳ ೂಂದಿಗ
ಮಿಶ್ರತವಾಯಿತು. ಪ್ರಸಪರರನುು ಕ ೊಲುಿತಿರ
ತ ುವ ಪ್ರಹರಿಸುತಿತರುವ
ಕೌರವರ ಮತುತ ಪಾಂಡವರ ನರವಿೋರರ ತುಮುಲವು ಆಕಾಶ್ವನ ುೋ
ವಾಾಪಸಿತು.

ಸಂಕುಲ ಯುದಧ
ಅತಿರರ್ ಧನಂಜಯನು ಅಲಪವ ೋ ಸಮಯದಲ್ಲಿ ಶ್ರಗಳಿಂದ ಕೌರವ
ರರ್ಸ ೋನ ಯನುು ವಧಿಸಿ ರರ್ಯೊರ್ಪ್ರನುು ಬಿೋಳಿಸಿದನು.
ಯುಗಕ್ಷಯದಲ್ಲಿ ಕಾಲನಂತ ಪಾರ್ವನು ಅವರನುು ವಧಿಸುತಿತರಲು
ಧಾತವರಾಷ್ರರು ರಣದಲ್ಲಿ ಪಾಂಡವನ ೊಂದಿಗ ಪ್ರತಿಯುದಧಮಾಡಲು,
ಬ ಳಗುವ ಯಶ್ಸ್ನುು ಬಯಸುತಾತ ಮೃತುಾವನ ುೋ ಪ್ಲಾಯನವನಾುಗಿ
ಮಾಡಿಕ ೊಂಡು ಪ್ರಯತಿುಸಿದರು. ಏಕಾಗರಚಿತತರಾಗಿ ಅವರು ಪಾಂಡವರ
ಸ ೋನ ಗಳನುು ಅನ ೋಕ ಬಾರಿ ಧವಂಸಗ ೊಳಿಸಿದರು. ರರ್ಗಳು ಮುರಿದು
ಯೋಧರು ಓಡಿಹ ೊೋಗುತಿತದುರು. ಹಿಂದಿರುಗಿ ಬರುತಿತದುರು ಕೊಡ.

774
ಅವರಲ್ಲಿ ಪಾಂಡವಯಾವರು ಕೌರವಯಾವರು ಯಾರಿಗೊ
ಗ ೊತಾತಗುತಿತರಲ್ಲಲಿ. ದಿವಾಕರನನುು ಮುಸುಕುವಷ್ುಿ ಧೊಳು
ಭುಮಿಯಲ್ಲಿ ಎದಿುತು. ಅಲ್ಲಿ ದಿಕುಕಗಳಾಾವುವು ಉಪ್ದಿಕುಕಗಳಾಾವು
ಯಾವುದೊ ತಿಳಿಯುತಿತರಲ್ಲಲಿ. ಅಲಿಲ್ಲಿ ಅನುಮಾನದಿಂದ ಹ ಸರು-
ಗ ೊೋತರಗಳನುು ಹ ೋಳಿಕ ೊಂಡು ಯುದಧಮಾಡುತಿತದುರು. ಏನು
ಮಾಡಿದರೊ ಧಿೋಮತ ಸತಾಸಂಧ ಭಾರದಾವಜನಿಂದ ರಕ್ಷ್ತವಾದ
ಕೌರವರ ವೂಾಹವನುು ಭ ೋದಿಸಲು ಸಾಧಾವಾಗಲ್ಲಲಿ. ಹಾಗ ಯೋ
ಸವಾಸಾಚಿಯಿಂದ ರಕ್ಷ್ತವಾದ, ಭೋಮನಿಂದ ಸುರಕ್ಷ್ತವಾದ
ಮಹಾವೂಾಹವನುು ಭ ೋದಿಸಲಾಗಲ್ಲಲಿ. ಎರಡೊ ಸ ೋನ ಗಳಲ್ಲಿ ಸ ೋನ ಯ
ಅಗರಭಾಗವನುು ಬಿಟುಿ, ರರ್-ಗಜಗಳನುು ತ ೊರ ದು ಹ ೊರಗ ನಿಂತು
ಯುದಧಮಾಡುತಿತದುರು.

ಆ ಮಹಾಹವದಲ್ಲಿ ಹ ೊಳ ಯುತಿತರುವ ತುದಿಯ ಋಷ್ಠಿಗಳಿಂದ ಮತುತ


ಪಾರಸಗಳಿಂದ ಹಯಾರ ೊೋಹಿಗಳು ಹಯಾರ ೊೋಹಿಗಳನುು
ಬಿೋಳಿಸುತಿತದುರು. ಆ ಅತಿಭಯಂಕರ ಸಮರದಲ್ಲಿ ರಥಿಗಳು
ಕನಕಭೊಷ್ಣ ಶ್ರಗಳಿಂದ ಹ ೊಡ ದು ರಥಿಗಳನುು
ಕ ಳಗುರುಳಿಸುತಿತದುರು. ಗಜಾರ ೊೋಹಿಗಳು ಗಜಾರ ೊೋಹಿಗಳನುು
ಒಟುಿಗೊಡಿ, ಸಂಸಕತರಾಗಿ, ನಾರಾಚ-ಶ್ರ-ತ ೊೋಮರಗಳಿಂದ
ಬಿೋಳಿಸುತಿತದುರು. ಪ್ರಸಪರರನುು ಕ ೊಲಿಲು ಬಯಸಿ ಸಂಹೃಷ್ಿರಾದ
ಪ್ದಾತಿಗಳು ರಣದಲ್ಲಿ ಪ್ದಾತಿಗಳನುು ಭಂಡಿಪಾಲ-ಪ್ರಶ್ುಗಳಿಂದ
ಹ ೊಡ ದು ಕ ಳಗುರುಳಿಸುತಿತದುರು. ಎರಡೊ ಸ ೋನ ಗಳಲ್ಲಿ ಪ್ದಾತಿಗಳು
775
ರಥಿಗಳನೊು, ರಥಿಗಳು ಪ್ದಾತಿಗಳನೊು ನಿಶ್ತ ಶ್ರಗಳಿಂದ ಕ ಳಗ
ಬಿೋಳಿಸುತಿತದುರು. ಗಜಾರ ೊೋಹಿಗಳು ಹಯಾರ ೊೋಹಿಗಳನೊು
ಹಯಾರ ೊೋಹಿಗಳು ಗಜಾರ ೊೋಹಿಗಳನೊು ಬಿೋಳಿಸಲು ತ ೊಡಗಿ ಅಲ್ಲಿ
ಅದುಭತವಾಯಿತು. ಅಲಿಲ್ಲಿ ಪ್ದಾತಿಗಳು ಗಜಾರ ೊೋಹಿಗಳನೊು,
ಅವರನುು ಗಜಯೋಧರೊ ಉರುಳಿಸುವುದು ಕಂಡುಬಂದಿತು.
ನೊರಾರು ಸಹಸಾರರು ಪ್ದಾತಿಸಂಘ್ಗಳು ಹಯಾರ ೊೋಹರಿಂದ ಮತುತ
ಸಾದಿಸಂಘ್ಗಳು ಪ್ದಾತಿಸಂಘ್ಗಳಿಂದ ಬಿೋಳುವುದು ಕಂಡುಬಂದಿತು.
ಆ ರಣಾಂಗಣದ ಸುತತಲೊ ಚ ಲಾಿಪಲ್ಲಿಯಾಗಿ ಬಿದಿುದು
ಧವಜಗಳಿಂದಲೊ, ಧನುಸು್ಗಳಿಂದಲೊ, ತ ೊೋಮರಗಳಿಂದಲೊ,
ಪಾರಸಗಳಿಂದಲೊ, ಗದ ಗಳಿಂದಲೊ, ಪ್ರಿಘ್ಗಳಿಂದಲೊ,
ಕಂಪ್ನಗಳಿಂದಲೊ, ಶ್ಕಾಯಯುಧಗಳಿಂದಲೊ, ಚಿತರ-ವಿಚಿತರವಾದ
ಕವಚಗಳಿಂದಲೊ, ಕಣಪ್ಗಳಿಂದಲೊ, ಅಂಕುಶ್ಗಳಿಂದಲೊ,
ರ್ಳರ್ಳಿಸುತಿತದು ಖ್ಡಗಗಳಿಂದಲೊ, ಸುವಣವಮಯ ರ ಕ ಕಗಳುಳಳ
ಬಾಣಗಳಿಂದಲೊ, ಶ್ ಲಗಳಿಂದಲೊ, ಬಣಣದ ಕಂಬಳಿಗಳಿಂದಲೊ,
ಬಹುಮೊಲಾವಾದ ರತುಗಂಬಳಿಗಳಿಂದಲೊ ಆ ಭೊಮಿಯು ನಾನಾ
ಬಣಣದ ಪ್ುಷ್ಪಹಾರಗಳಿಂದ ಅಲಂಕೃತವಾಗಿದ ಯೋ ಎನುುವಂತ
ತ ೊೋರುತಿತತುತ. ನರ-ಅಶ್ವಗಳ ಕಾಯಗಳಿಂದ, ಬಿದಿುದು ಆನ ಗಳಿಂದ,
ಮಾಂಸಶ ೋಣಿತಕದವಮಗಳಿಂದ ಕೊಡಿದ ಭೊಮಿಯು
ಅಗಮಾರೊಪ್ವಾಗಿದಿುತು. ಭೊಮಿಯ ಧೊಳು ರಣಶ ೋಣಿತದ ೊಂದಿಗ
ಸ ೋರಿ ಕ ಸರುಂಟ್ಾಯಿತು. ಎಲಿ ದಿಕುಕಗಳೂ ಧೊಳಿಲಿದ ೋ

776
ನಿಮವಲವಾದವು. ಎಲ ಿಡ ಯಲ್ಲಿಯೊ ಅಗಣಿತ ಕಬಂಧಗಳು
(ರುಂಡಗಳಿಲಿದ ಮುಂಡಗಳು) ಎದುು ಓಡಾಡುತಿತರುವುದು
ಕಂಡುಬಂದಿತು. ಇದು ಜಗತಿತನ ಭೊತಗಳ ವಿನಾಶ್ದ ಚಿಹ ು.
ನಡ ಯುತಿತರುವ ಆ ಮಹಾರೌದರ ಸುದಾರುಣ ಯುದಧದಲ್ಲಿ ರಥಿಗಳು
ಎಲಿಕಡ ಓಡಿಹ ೊೋಗುತಿತರುವುದು ಕಂಡುಬಂದಿತು.

ಆಗ ದ ೊರೋಣ, ಭೋಷ್ಮ, ಜಯದರರ್, ಪ್ುರುಮಿತರ, ವಿಕಣವ, ಶ್ಕುನಿ - ಈ


ಸಮರದುಧವಷ್ವ ಸಿಂಹತುಲಾಪ್ರಾಕರಮಿಗಳು ಪ್ುನಃ ಪ್ುನಃ
ಪಾಂಡವರ ಸ ೋನ ಗಳನುು ಸದ ಬಡಿದರು. ಹಾಗ ಯೋ ಭೋಮಸ ೋನ,
ಘ್ಟ್ ೊೋತಕಚ, ಸಾತಾಕಿ, ಚ ೋಕಿತಾನ ಮತುತ ದೌರಪ್ದ ೋಯರೊ ಕೊಡ
ಕೌರವರನುು, ಸವವರಾಜರ ೊಂದಿಗ ದ ೋವತ ಗಳು ದಾನವರನುು
ಹ ೋಗ ೊೋ ಹಾಗ ಓಡಿಸಿದರು. ಹಾಗ ಸಮರದಲ್ಲಿ ಅನ ೊಾೋನಾರನುು
ಸಂಹರಿಸುತಿತದು ಕ್ಷತಿರಯಷ್ವಭರು ರಕತದಿಂದ ತ ೊೋಯುು
ಘೊೋರರೊಪಗಳಾಗಿ ದಾನವರಂತ ರಾರ್ಜಸಿದರು. ಎರಡೊ ಸ ೋನ ಗಳಲ್ಲಿ
ವಿೋರರು ರಿಪ್ುಗಳನುು ಸ ೊೋಲ್ಲಸಿ ನಭಸತಲದಲ್ಲಿರುವ ಮಹಾಮಾತರ
ಗರಹಗಳಂತ ತ ೊೋರುತಿತದುರು. ಆಗ ದುಯೋವಧನನು ಸಹಸರ
ರರ್ಗಳ ೂಂದಿಗ ಪಾಂಡವರನುು ಮತುತ ಘ್ಟ್ ೊೋತಕಚನನುು
ಎದುರಿಸಿದನು. ಹಾಗ ಯೋ ಪಾಂಡವರ ಲಿರೊ ಮಹಾಸ ೋನ ಯಂದಿಗ
ಅರಿಂದಮ ಶ್ ರ ದ ೊರೋಣ-ಭೋಷ್ಮರ ೊಂದಿಗ ಪ್ರತಿಯುದಧ ಮಾಡಿದರು.
ಕುರದಧನಾದ ಕಿರಿೋಟ್ಟಯು ಸಮಥಿವಸುತಿತದು ಪಾಥಿವವೊೋತತಮರ
ಮೋಲ ರಗಿದನು. ಆಜುವನಿ-ಸಾತಾಕಿಯರು ಸೌಬಲನ ಬಲವನುು
777
ಎದುರಿಸಿದರು. ಆಗ ಪ್ುನಃ ಸಮರದಲ್ಲಿ ಜಯವನುು ಬಯಸುತಿತದು
ಕೌರವರು ಮತುತ ಶ್ತುರಗಳ ನಡುವ ಲ ೊೋಮಹಷ್ವಣ ಸಂಗಾರಮವು
ನಡ ಯಿತು.

ಪಾಂಡವಯೋಧರ ಪ್ರಾಕರಮ, ಭೋಷ್ಮ-ದುಯೋವಧನರ


ಸಂವಾದ
ಫಲುಗನನನುು ನ ೊೋಡಿ ಕುರದಧರಾದ ಪಾಥಿವವರು ಅನ ೋಕ ಸಹಸರ
ರರ್ಗಳಿಂದ ಅವನನುು ಎಲಿಕಡ ಗಳ ಂದಲೊ ಸುತುತವರ ದರು. ಹಿೋಗ
ರರ್ವೃಂದದಿಂದ ಕ ೊೋಟ್ ಯನಾುಗಿಸಿಕ ೊಂಡು ಅನ ೋಕ ಸಹಸರ
ಶ್ರಗಳಿಂದ ಎಲಿ ಕಡ ಗಳಿಂದ ಅವನನುು ಹ ೊಡ ದರು. ಕುರದಧರಾಗಿ
ವಿಮಲ ತಿೋಕ್ಷ್ಣ ಶ್ಕಿತಗಳನೊು, ಗದ ಗಳನೊು, ಪ್ರಿಘ್ಗಳನೊು,
ಪಾರಸಗಳನೊು, ಪ್ರಶ್ುಗಳನೊು, ಮುದಗರ-ಮುಸಲಗಳನೊು ಫಲುಗನನ
ರರ್ದ ಮೋಲ ಎಸ ದರು. ಹಿೋಗ ಪ್ತಂಗಗಳಂತ ಎಲಿಕಡ ಗಳಿಂದ
ಸುರಿಯುತಿತರುವ ಶ್ಸರಗಳನುು ಪಾರ್ವನು ಕನಕಭೊಷ್ಣ ಶ್ರಗಳಿಂದ
ತಡ ದನು. ಅಲ್ಲಿ ಆ ಬಿೋಭತು್ವಿನ ಅತಿಮಾನುಷ್ ಹಸತಲಾಘ್ವವನುು
ನ ೊೋಡಿ ದ ೋವ-ದಾನವ-ಗಂಧವವ-ಪಶಾಚ-ಉರಗ-ರಾಕ್ಷಸರು
“ಸಾಧು! ಸಾಧು!” ಎಂದು ಫಲುಗನನನುು ಗೌರವಿಸಿದರು. ಶ್ ರ
ಸೌಬಲರ ೊಂದಿಗ ಗಾಂಧಾರರು ಮಹಾಸ ೋನ ಯಡನ ಸಾತಾಕಿ ಮತುತ
ಅಭಮನುಾವನುು ತಡ ದರು. ಅಲ್ಲಿ ಕುರದಧರಾದ ಸೌಬಲಕರು
ವಾಷ್ ಣೋವಯನ ಉತತಮ ರರ್ವನುು ಯುದಧದಲ್ಲಿ ಕ ೊರೋಧದಿಂದ

778
ನಾನಾವಿಧದ ಶ್ಸರಗಳಿಂದ ಎಳಿಳನ ಗಾತರದಷ್ುಿ ಚೊರು ಚೊರು
ಮಾಡಿದರು. ಆಗ ಮಹಾಭಯದಿಂದ ಪ್ರಂತಪ್ ಸಾತಾಕಿಯು
ರರ್ವನುು ಬಿಟುಿ ಬ ೋಗನ ೋ ಅಭಮನುಾವಿನ ರರ್ವನ ುೋರಿದನು.
ಅವರಿಬಬರೊ ಒಂದ ೋ ರರ್ದಲ್ಲಿದುು ಸೌಬಲನ ಸ ೋನ ಯನುು ಬ ೋಗನ
ನಿಶ್ತ ಸನುತಪ್ವವ ಶ್ರಗಳಿಂದ ನಾಶ್ಗ ೊಳಿಸಿದರು.

ಇನ ೊುಂದ ಡ ದ ೊರೋಣ-ಭೋಷ್ಮರು ರಣದಲ್ಲಿ ಧಮವರಾಜನ ಸ ೋನ ಯನುು


ಎದುರಿಸಿ ಅದನುು ತಿೋಕ್ಷ್ಣವಾದ ಕಂಕಪ್ತರಗಳಿಂದ ಕೊಡಿದ ಶ್ರಗಳಿಂದ
ನಾಶ್ಗ ೊಳಿಸುತಿತದುರು. ಆಗ ರಾಜ ಧಮವಸುತ ಮತುತ ಮಾದಿರೋಪ್ುತರ
ಪಾಂಡವರಿೋವವರು ದ ೊರೋಣನ ಸವವಸ ೋನ ಗಳ ಮೋಲ
ಧಾಳಿಮಾಡಿದರು. ಅಲ್ಲಿ ಹಿಂದ ದ ೋವಾಸುರರ ನಡುವ ನಡ ದ
ಸುದಾರುಣ ಯುದಧದಂತ ಲ ೊೋಮಹಷ್ವಣ ತುಮುಲ
ಮಹಾಯುದಧವು ನಡ ಯಿತು. ಮಹಾಕಾಯವಗಳನ ುಸಗುತಿತದು
ಭೋಮಸ ೋನ-ಘ್ಟ್ ೊೋತಕಚರಿಬಬರ ಬಳಿ ಬಂದು ದುಯೋವಧನನು
ಅವರಿಬಬರನುು ತಡ ದನು. ಯುದಧಮಾಡುತಿತರುವ ಹ ೈಡಿಂಬಿಯ
ಪ್ರಾಕರಮವು ಅವನ ತಂದ ಯನೊು ಮಿೋರಿಸಿತುತ. ಭೋಮಸ ೋನನಾದರ ೊೋ
ಸಂಕುರದಧನಾಗಿ, ನಗು ನಗುತಾತ ಧುಯೋವಧನನ ಎದ ಗ ಗುರಿಯಿಟುಿ
ಬಾಣಪ್ರಯೋಗ ಮಾಡಿದನು. ಆಗ ರಾಜಾ ದುಯೋವಧನನು ಶ ರೋಷ್ಿ
ಪ್ರಹಾರದಿಂದ ಮೊರ್ ವಗ ೊಂಡು ರರ್ದಲ್ಲಿಯೋ ಕುಸಿದು ಕುಳಿತನು.
ಅವನು ಮೊರ್ಛವತನಾದುದನುು ತಿಳಿದು ಸಾರಥಿಯು ತವರ ಮಾಡಿ
ಅವನನುು ರಣದಿಂದ ಆಚ ಕರ ದ ೊಯುನು. ಆಗ ಸ ೈನಾವು ಒಡ ಯಿತು.
779
ಎಲಿಕಡ ಓಡಿ ಹ ೊೋಗುತಿತರುವ ಕೌರವ ಸ ೋನ ಯನುು ಭೋಮನು ತಿೋಕ್ಷ್ಣ
ಶ್ರಗಳಿಂದ, ಅವರ ಹಿಂದ ಓಡಿಹ ೊೋಗಿ, ಸಂಹರಿಸಿದನು. ರರ್ಶ ರೋಷ್ಿ
ಪಾಷ್ವತ ಮತುತ ಧಮವಪ್ುತರ ಪಾಂಡವರು ದ ೊರೋಣ ಮತುತ
ಗಾಂಗ ೋಯರು ನ ೊೋಡುತಿತದುಂತ ಯೋ ಶ್ತುರಸ ೋನ ಗಳನುು ತಿೋಕ್ಷ್ಣವಾದ
ವಿಶ್ಖ್ಗಳಿಂದ ಹ ೊಡ ದು ಸಂಹರಿಸುತಿತದುರು. ಓಡಿಹ ೊೋಗುತಿತರುವ
ದುಯೋವಧನನ ಸ ೈನಾವನುು ಮಹಾರರ್ರಾದ ಭೋಷ್ಮ-
ದ ೊರೋಣರಿಬಬರೊ ತಡ ದು ನಿಲ್ಲಿಸಲು ಶ್ಕಾರಾಗಲ್ಲಲಿ. ಭೋಷ್ಮದ ೊರೋಣರು
ತಡ ಯುತಿತದುರೊ ಅವರ ಕಣ ಣದುರಿಗ ೋ ಆ ಸ ೋನ ಯು ಓಡಿ ಹ ೊೋಗುತಿತತುತ.
ಒಂದ ೋ ರರ್ದಲ್ಲಿ ನಿಂತು ಸೌಭದರ-ಶ್ನಿಪ್ುಂಗವರು ಸೌಬಲ್ಲಯ
ಸ ೋನ ಗಳನುು ಸಮರದಲ್ಲಿ ಎಲಿಕಡ ಓಡಿಸಿದರು. ಆಗ ಸಹಸಾರರು
ರರ್ಗಳು ಒಂದ ಡ ಯಿಂದ ಇನ ೊುಂದ ಡ ಗ ಓಡಿಹ ೊೋಗುತಿತದುವು.
ಅವರಿಬಬರು ಶ ೈನ-ಕುರುಪ್ುಂಗವರು ಅಮವಾಸ ಾಯಂದು ನಭಸತಲದಲ್ಲಿ
ಒಂದ ೋಕಡ ಸ ೊೋಮ-ಸೊಯವರಂತ ಶ ೋಭಸುತಿತದುರು.

ಆಗ ಕುರದಧನಾದ ಅಜುವನನಾದರ ೊೋ ಕೌರವ ಸ ೈನಾದ ಮೋಲ


ಮೋಡಗಳು ಮಳ ಸುರಿಸುವಂತ ಶ್ರವಷ್ವಗಳನುು ಸುರಿಸಿದನು.
ಪಾರ್ವನ ಶ್ರಗಳಿಂದ ವಧಿಸಲಪಡುತಿತದು ಕೌರವ ಸ ೋನ ಯು ವಿಷ್ಾದ-
ಭಯ ಕಂಪತಗ ೊಂಡು ಓಡಿಹ ೊೋಯಿತು. ಓಡಿಹ ೊೋಗುತಿತರುವವರನುು
ನ ೊೋಡಿ ದುಯೋವಧನನ ಹಿತ ೈಷ್ಠಗಳಾದ ಮಹಾರರ್ ಭೋಷ್ಮ-
ದ ೊರೋಣರಿಬಬರೊ ಸಂರಬಧರಾಗಿ ಅವರನುು ತಡ ಯಲು ಪ್ರಯತಿುಸಿದರು.
ಆಗ ರಾಜಾ ದುಯೋವಧನನು ಎಚ ಚತುತ ಎಲಿಕಡ ಹ ೊೋಗುತಿತರುವ ಆ
780
ಸ ೈನಾವನುು ನಿಲ್ಲಿಸಿದನು. ಎಲ ಲ್ಲ
ಿ ಿ ದುಯೋವಧನನನುು ಯಾಯಾವರು
ನ ೊೋಡಿದರ ೊೋ ಅಲಿಲ್ಲಿ ಮಹಾರರ್ ಕ್ಷತಿರಯರು ಹಿಂದಿರುಗಿದರು. ಅವರು
ಹಿಂದಿರುಗುತಿತರುವುದನುು ನ ೊೋಡಿಯೋ ಇತರ ಜನರು
ಅನ ೊಾೋನಾರ ೊಡನ ಸಪಧಿವಸುತಾತ, ನಾಚಿಕ ಗ ೊಂಡು, ಹಿಂದಿರುಗಿ
ಬರುತಿತದುರು. ಹಿಂದಿರುಗಿ ಬರುತಿತರುವವರ ವ ೋಗವು ಚಂದ ೊರೋದಯದ
ಹ ೊತಿತನಲ್ಲಿ ಸಮುದರವು ಭರವುಕಿಕ ಬರುವಂತಿತುತ. ಹಿಂದಿರುಗುತಿತದು
ಅವರನುು ನ ೊೋಡಿ ರಾಜಾ ಸುಯೋಧನನು ತವರ ಮಾಡಿ ಹ ೊೋಗಿ ಭೋಷ್ಮ
ಶಾಂತನವನಿಗ ಈ ಮಾತುಗಳನಾುಡಿದನು:

“ಭಾರತ! ಪತಾಮಹ! ನಾನು ಹ ೋಳುವುದನುು ಚ ನಾುಗಿ ಕ ೋಳು.


ನಿೋನು ರ್ಜೋವಿತವಿರುವಾಗ, ಅಸರವಿದರಲ್ಲಿ ಶ ರೋಷ್ಿ ದ ೊರೋಣನು
ಪ್ುತರನ ೊಡನ ಮತುತ ಸುಹೃಜಜನರ ೊಡನ , ಮಹ ೋಷ್ಾವಸ ಕೃಪ್
ನಿೋವುಗಳು ರ್ಜೋವಿತವಿರುವಾಗಲ ೋ ಈ ರಿೋತಿ ಸ ೋನ ಗಳು
ಪ್ಲಾಯನಮಾಡುತಿತವ ಯಂದರ ಅದು ಅನುರೊಪ್ವ ಂದು
ನನಗನಿುಸುವುದಿಲಿ. ಪಾಂಡವರೊ ಯಾವರಿೋತಿಯಲ್ಲಿಯೊ
ಸಂಗಾರಮದಲ್ಲಿ ನಿನು, ಹಾಗ ಯೋ ದ ೊರೋಣ, ದೌರಣಿ,
ಕೃಪ್ರಿಗಿಂತ ಅತಿಬಲವಂತರಲಿ. ಸ ೋನ ಗಳನುು ವಧಿಸುತಿತರುವ
ಇವರನುು ಕ್ಷಮಿಸುತಿತರುವ ಯಂದರ ಪಾಂಡುಸುತರ ಮೋಲ
ಇನೊು ನಿನಗ ಅನುಗರಹವಿದ ಯಂದಾಯಿತು. ಯುದಧದ
ಮದಲ ೋ ನಿೋನು ರಣದಲ್ಲಿ ಪಾಂಡವರು, ಪಾಷ್ವತ ಮತುತ
ಸಾತಾಕಿಯಡನ ಯುದಧ ಮಾಡುವುದಿಲಿವ ಂದು ನನಗ
781
ಹ ೋಳಬ ೋಕಾಗಿತುತ. ನಿನು ಆ ಮಾತನುು ಕ ೋಳಿ ಆಗಲ ೋ ಕಣವನ
ಸಹಿತ ನಿನು, ಆಚಾಯವನ ಕೃಪ್ನ ಜ ೊತ ಗೊಡಿ ಆಲ ೊೋಚಿಸಿ
ಕಾಯವವನುು ಕ ೈಗ ೊಳುಳತಿತದ ು. ನಾನು ನಿಮಿಮಬಬರನೊು
ಪ್ರಿತಾರ್ಜಸುವ ಸಿಿತಿಯಲ್ಲಿಲಿವಾದುದರಿಂದ ನಿೋವಿಬಬರೊ
ಪ್ುರುಷ್ಷ್ವಭರೊ ನಿಮಗ ತಕುಕದಾದ ವಿಕರಮದಿಂದ
ಯುದಧಮಾಡಬ ೋಕು.”

ಈ ಮಾತನುು ಕ ೋಳಿ ಭೋಷ್ಮನು ಪ್ುನಃ ಪ್ುನಃ ನಗುತಾತ, ನಂತರ


ಕ ೊರೋಧದಿಂದ ಕಣುಣಗಳನುು ತಿರುಗಿಸುತಾತ ದುಯೋವಧನನಿಗ
ಹ ೋಳಿದನು:

“ರಾಜನ್! ಹಿಂದ ಯೋ ನಾನು ಬಹಳಷ್ುಿ ಯುಕತವಾದ


ಹಿತವಚನಗಳನುು ನಿನಗ ಹ ೋಳಿದ ುೋನ . ಪಾಂಡವರು
ಯುದಧದಲ್ಲಿ ವಾಸನನ ೊಡನ ದ ೋವತ ಗಳಿಗೊ ಅಜ ೋಯರು.
ವೃದಧನಾದ ನಾನು ಎಷ್ುಿ ಮಾಡಲು ಶ್ಕಾನ ೊೋ ಅಷ್ಿನುು
ಇಂದು ಮಾಡುತ ೋತ ನ . ಯಥಾಶ್ಕಿತ ಬಾಂಧವರ ೊಂದಿಗ
ಇವರನುು ಯಮಲ ೊೋಕಕ ಕ ಕಳುಹಿಸುವುದನುು ಮಾಡುತ ೋತ ನ .
ಇಂದು ನಿೋನು ನ ೊೋಡುತಿತರುವಾಗಲ ೊೋ ಸವವಲ ೊೋಕವೂ
ನ ೊೋಡುತಿತರಲು ಪಾಂಡುಸುತರನುು ಅವರ ಬಂಧುಗಳು ಮತುತ
ಸವವಸ ೈನಾಗಳ ೂಂದಿಗ ತಡ ಯುತ ೋತ ನ .”

ಹಿೋಗ ಭೋಷ್ಮನು ದುಯೋವಧನನಿಗ ಹ ೋಳಲು ಕೌರವರು ಮುದಿತರಾಗಿ

782
ಜ ೊೋರಾಗಿ ಶ್ಂಖ್ಗಳನುು ಊದಿದರು ಮುತುತ ಭ ೋರಿಗಳನುು
ಮಳಗಿಸಿದರು. ಆಗ ಪಾಂಡವರೊ ಕೊಡ ಆ ಮಹಾ ನಿನಾದವನುು
ಕ ೋಳಿ ಶ್ಂಖ್ಗಳನುು ಊದಿದರು ಮತುತ ಭ ೋರಿ-ಮುರಜಗಳನುು
ಮಳಗಿಸಿದರು.

ಭೋಷ್ಮನ ಪ್ರಾಕರಮ, ಕೃಷ್ಣನ ಚಕರಧಾರಣ


ಆ ದಿನದ ಪ್ೊವಾವಹಣವು ಹ ಚಾಚಗಿ ಕಳ ದುಹ ೊೋಗಿರಲು ಜಯವನುು
ಪ್ಡ ದ ಮಹಾತಮ ಪಾಂಡವರು ಹೃಷ್ಿರಾಗಿದುರು. ಸವವಧಮವಗಳ
ವಿಶ ೋಷ್ಜ್ಞ ದ ೋವವರತನು ವ ೋಗಿ ಅಶ್ವಗಳ ೂಂದಿಗ , ದುಯೋವಧನನ
ಮಹಾ ಸ ೋನ ಯಿಂದ ಎಲಿಕಡ ಗಳಿಂದಲೊ ರಕ್ಷ್ತನಾಗಿ ಪಾಂಡವರ
ಸ ೋನ ಯನುು ಎದುರಿಸಿದನು. ಆಗ ಕೌರವರು ಮತುತ ಪಾಂಡವರ ೊಡನ
ಲ ೊೋಮಹಷ್ವಣ ತುಮುಲ ಯುದಧವು ಪಾರರಂಭವಾಯಿತು. ಗಿರಿಗಳು
ಸಿೋಳಿಹ ೊೋಗುತಿತವ ಯೋ ಎನುುವಂತ ಅಲ್ಲಿ ಧನುಸು್ಗಳ ಠ ೋಂಕಾರ ಮತುತ
ಚಪಾಪಳ ಗಳ ಮಹಾ ಶ್ಬಧವುಂಟ್ಾಯಿತು. “ನಿಲುಿ!”, “ನಿಂತಿದ ುೋನ !”,
“ಇಗ ೊೋ ಹ ೊಡ ಯುತ ೋತ ನ !”, “ಪ್ಲಾಯನ ಮಾಡು!”, “ಸಿಿರನಾಗಿರು!”,
“ಸಿಿರನಾಗಿದ ುೋನ . ಪ್ರಹರಿಸು!” ಎಂಬ ಶ್ಬಧಗಳು ಎಲ ಿಡ ಯಲ್ಲಿ
ಕ ೋಳಿಬಂದವು. ಬಂಗಾರದ ಕವಚಗಳ ಮೋಲ , ಕಿರಿೋಟಗಳೂ ಮತುತ
ಧವಜಗಳ ಮೋಲ ಬಿೋಳುತಿತದು ಶ್ಸಾರಸರಗಳ ಧವನಿಯು ಪ್ವವತಗಳ ಮೋಲ
ಬಿೋಳುವ ಕಲುಿಗಳ ಧವನಿಯನುು ಹ ೊೋಲುತಿತತುತ. ನೊರಾರು ಸಹಸಾರರು
ವಿಭೊಷ್ಠತ ಉತತಮಾಂಗಗಳು ಮತುತ ಬಾಹುಗಳು ಭೊಮಿಯ ಮೋಲ

783
ಬಿದುು ಕುಣಿಯುತಿತದುವು. ಕ ಲವ ಡ ರುಂಡವನುು ಕಳ ದುಕ ೊಂಡಿದುರೊ
ಪ್ುರುಷ್ಸತತಮರ ಮುಂಡಗಳು ಧನುಸು್ಗಳನುು ಮತುತ ಇತರ
ಆಯುಧಗಳನುು ಎತಿತ ಹಿಡಿದು ನಿಲುಿತಿದ
ತ ುವು. ಆಗ ಮಹಾವ ೋಗದಿಂದ,
ಆನ ಗಳ ಅಂಗಾಂಗಗಳ ೋ ರೌದರಶ್ಲ ಗಳಾಗಿ, ಮಾಂಸ-ರಕತಗಳ ಮಿಶ್ರಣದ
ಕ ಸರಿನ ರಕತವಾಹಿನಿೋ ನದಿಯು ಹರಿಯತ ೊಡಗಿತು. ಶ ರೋಷ್ಿ ಅಶ್ವ-ನರ-
ನಾಗಗಳ ಶ್ರಿೋರಗಳಿಂದ ಹುಟ್ಟಿದ ಅದು ನರಿ-ಹದುುಗಳಿಗ
ಸಂತ ೊೋಷ್ವನುು ನಿೋಡುತಾತ ಪ್ರಲ ೊೋಕದ ಮುಖ್ವಾಗಿ ಹರಿಯುತಿತತುತ.
ಧಾತವರಾಷ್ರರ ಮತುತ ಪಾಂಡವರ ನಡ ದ ಯುದಧದಂತ ಹಿಂದ
ಏನನೊು ನ ೊೋಡಿರಲ್ಲಲಿ ಅರ್ವಾ ಕ ೋಳಿರಲ್ಲಲಿ. ಯುದಧದಲ್ಲಿ ಕ ಳಬಿದಿುದು
ಯೋಧರಿಂದ ಮತುತ ನಿೋಲಗಿರಿಶ್ೃಂಗಗಳಂತ ಬಿದಿುರುವ ಆನ ಗಳ
ಶ್ೃಂಗಗಳಿಂದ ಆವೃತವಾಗಿರುವ ಅಲ್ಲಿ ರರ್ಗಳು ಚಲ್ಲಸಲೊ
ದಾರಿಯಿರಲ್ಲಲಿ. ಅಲ್ಲಿ ಹರಡಿ ಬಿದಿುದು ಕವಚ, ಬಣಣಬಣಣದ ಧವಜಗಳು
ಮತುತ ಛತರಗಳಿಂದ ಆ ರಣಸಾಿನವು ಶ್ರತಾಕಲದ ನಭಸತಲದಂತ
ಶ ೋಭಸುತಿತತುತ. ಕ ಲವರು ತಮಮ ಕರುಳುಗಳು ಶ್ರಗಳಿಂದ
ಕತತರಿಸಲಪಟುಿ ಹ ೊರಬಂದು ಪೋಡಿತರಾಗಿದುರೊ ಅಭೋತರಾಗಿ
ಕ ೊೋಪ್ದಿಂದ ಶ್ತುರಗಳನುು ಬ ನುಟ್ಟಿ ಓಡುತಿತದುರು. ರಣದಲ್ಲಿ
ಬಿದಿುರುವವರು “ತಾತ! ಭಾರತ! ಸಖ್! ಬಂಧ ೊೋ! ನನು ಮಾವ!
ನನುನುು ಮೋಲ ತುತ! ನನುನುು ಬಿಟುಿಹ ೊೋಗಬ ೋಡ!” ಎಂದು
ಕೊಗುತಿತದುರು. ಅನಾರು “ಎದುು ಬಾ!”, “ಹ ೊೋಗಬ ೋಡ!”. “ಏತಕ ಕ
ಹ ದರುತಿತೋಯ?”, “ಎಲ್ಲಿಗ ಹ ೊೋಗುತಿತರುವ ?” “ಸಮರದಲ್ಲಿ ನಾನು

784
ಸಿಿತನಾಗಿದ ುೋನ . ಹ ದರದಿರು!” ಎಂದು ಕೊಗುತಿತದುರು.

ಅಲ್ಲಿ ಶಾಂತನವ ಭೋಷ್ಮನು ಕಾಮುವಕವನುು


ಮಂಡಲಾಕಾರವಾಗಿರಿಸಿಕ ೊಂಡು ವಿಷ್ಸಪೊೋವಮವಾದ
ಉರಿಯುತಿತರುವ ಬಾಣಗಳನುು ಪ್ರಯೋಗಿಸಿದನು. ಆ ಯತವರತನು
ಶ್ರಗಳಿಂದ ದಿಕುಕಗಳ ಲಿವನ ುೋ ಒಂದ ೋ ಮಾಡಿ ಪಾಂಡವರ ರರ್ಗಳನುು
ನ ೊೋಡಿ ನ ೊೋಡಿ ಹ ೊಡ ದನು. ಅವನು ತನು ಕ ೈಚಳಕವನುು
ಪ್ರದಶ್ವಸುತಾತ ರರ್ದಲ್ಲಿ ನಿಂತು ನೃತಾವಾಡುತಿತರುವಂತ ,
ಉರಿಯುತಿತರುವ ಕ ೊಳಿಳಯ ಗಾಲ್ಲಯಂತ ಅಲಿಲ್ಲಿ ಕಾಣುತಿತದುನು. ಆ
ಶ್ ರನು ಒಬಬನ ೋ ಆಗಿದುರೊ ಅವನ ಹಸತಲಾಘ್ವದಿಂದ ಪಾಂಡವ-
ಸೃಂಜಯರಿಗ ಅವನು ಅನ ೋಕ ಲಕ್ಷಗಳಂತ ಕಾಣುತಿತದುನು. ಭೋಷ್ಮನು
ಮಾಯಯಿಂದ ತನುನುು ಅನ ೋಕರೊಪ್ಗಳನಾುಗಿ
ಮಾಡಿಕ ೊಂಡಿರಬಹುದ ಂದು ಅಲ್ಲಿರುವವರು ಭಾವಿಸಿದರು.
ಪ್ೊವವದಲ್ಲಿ ಅವನನುು ನ ೊೋಡಿದ ಜನರು ಪ್ಶ್ಚಮದಲ್ಲಿಯೊ
ಅವನನುು ನ ೊೋಡುತಿತದುರು. ಉತತರದಲ್ಲಿ ಒಂದು ಕ್ಷಣ ಕಾಣಿಸಿಕ ೊಂಡರ
ಪ್ುನಃ ದಕ್ಷ್ಣದಲ್ಲಿ ಕಾಣಿಸಿಕ ೊಳುಳತಿತದುನು. ಹಿೋಗ ಸಮರದಲ್ಲಿ ವಿೋರ
ಗಾಂಗ ೋಯನು ಕಾಣುತಿತದುನು. ಪಾಂಡವರು ಕ ೋವಲ ಅವನ
ಚಾಪ್ದಿಂದ ಬರುತಿತರುವ ಅನ ೋಕ ವಿಶ್ಖ್ ಬಾಣಗಳನುು ಕಾಣುತಿತದುರ ೋ
ಹ ೊರತು ಅವನನುು ನ ೊೋಡಲು ಶ್ಕಾರಾಗಿರಲ್ಲಲಿ. ವಾಹಿನಿಯನುು
ಸಂಹರಿಸುವ ಕ ಲಸವನುು ಮಾಡುತಾತ ಅಮಾನುಷ್ ರೊಪ್ದಿಂದ
ರಣದಲ್ಲಿ ಸಂಚರಿಸುತಿತರುವ ಭೋಷ್ಮನ ಕುರಿತು ಅಲ್ಲಿದು ಅನ ೋಕ ವಿೋರರು
785
ಬಹುವಿಧಗಳಲ್ಲಿ ಮಾತನಾಡಿಕ ೊಳುಳತಿತದುರು:

“ಪ್ತಂಗಗಳಂತ ವಿಧಿಚ ೊೋದಿತರಾಗಿ ಸಹಸರರ ವಿನಾಶ್ಕಾಕಗಿ


ಸಂಕುರದಧನಾಗಿರುವ ಭೋಷ್ಮನ ಂಬ ಅಗಿುಯಲ್ಲಿ ರಾಜರು
ಬಿೋಳುತಿತದಾುರ .”

ಲಘ್ುವ ೋಧಿ ಭೋಷ್ಮನು ನರ-ನಾಗ-ಅಶ್ವಗಳ ಮೋಲ ಬಿಟಿ ಅನ ೋಕ


ಶ್ರಗಳಲ್ಲಿ ಯಾವುದೊ ವಾರ್ವವಾಗುತಿತರಲ್ಲಲಿ. ಚ ನಾುಗಿ ಚೊಪಾಗಿರುವ
ಒಂದ ೋ ಒಂದು ಪ್ತತಿರ ಬಾಣದಿಂದಲ ೋ ವಜರದಿಂದ ಉತತಮ
ಪ್ವವತವನುು ಹ ೋಗ ೊೋ ಹಾಗ ಮುಳಿಳನ ಕವಚಗಳಿಂದ ಕೊಡಿದ
ಆನ ಯನುು ಸಿೋಳಿಬಿಡುತಿತದುನು. ಅವನು ಒಂದ ೋ ಒಂದು ಸುತಿೋಕ್ಷ್ಣ
ನಾರಾಚದಿಂದ ಕವಚಗಳನುು ಧರಿಸಿದುರೊ ಎರಡು ಅರ್ವಾ ಮೊರು
ಗಜಾರ ೊೋಹಿಗಳನುು ಸ ೋರಿಸಿ ಕ ೊಲುಿತಿದ
ತ ುನು. ಯುದಧದಲ್ಲಿ ಯಾರು
ಯಾರು ಯಾವಾಗಲಾದರೊ ಭೋಷ್ಮನನುು ಎದುರಿಸಿದರ ಂದರ
ಮುಹೊತವದಲ್ಲಿಯು ಅವರು ನ ಲದಮೋಲ ಬಿೋಳುತಿತರುವ ದೃಶ್ಾವು
ಕಾಣುತಿತತುತ. ಹಿೋಗ ಭೋಷ್ಮನ ಅತುಲ ವಿೋಯವದಿಂದ ವಧಿಸಲಪಟಿ
ಧಮವರಾಜನ ಮಹಾಸ ೋನ ಯು ಸಹಸರಭಾಗಗಳಾಗಿ ಒಡ ದು
ಹ ೊೋಯಿತು. ಮಹಾತಮ ವಾಸುದ ೋವ-ಪಾರ್ವರು ನ ೊೋಡುತಿತದುಂತ ಯೋ
ಶ್ರವಷ್ವಗಳಿಂದ ತಾಪತವಾದ ಮಹಾಸ ೋನ ಯು
ಚ ಲಾಿಪಲ್ಲಿಯಾಯಿತು. ಭೋಷ್ಮನ ಬಾಣಗಳಿಂದ ಪೋಡಿತರಾಗಿ ಓಡಿ
ಹ ೊೋಗುತಿತರುವ ಮಹಾರರ್ರನುು ನಿಲ್ಲಿಸಲು ಪ್ರಯತಿುಸಿದರೊ ಆ

786
ವಿೋರರಿಗ ಸಾಧಾವಾಗಲ್ಲಲಿ. ಮಹ ೋಂದರಸಮನಾದ ವಿೋರನಿಂದ
ವಧಿಸಲಪಡುತಿತರುವ ಆ ಮಹಾಸ ೋನ ಯು ಒಡ ದುಹ ೊೋಯಿತು. ಇಬಬರೊ
ಒಟ್ಟಿಗ ೋ ಓಡಿಹ ೊೋಗುತಿತರಲ್ಲಲಿ. ವಧಿಸಲಪಟಿ ನರನಾಗಾಶ್ವಗಳಿಂದ,
ಕ ಳಗ ಬಿದು ಧವಜಕೊಬರಗಳಿಂದ ಪಾಂಡುಪ್ುತರರ ಸ ೋನ ಯು
ಹಾಹಾಕಾರಮಾಡಿ ಚ ೋತನವನುು ಕಳ ದುಕ ೊಂಡಿತು. ಅಲ್ಲಿ
ದ ೈವಬಲವ ೋ ಮಾಡುವಂತ ತಂದ ಯರು ಪ್ುತರರನುು, ಪ್ುತರರು
ತಂದ ಯನುು, ಪರಯರು ಸಖ್ರನುು ಸಂಹರಿಸಿದರು. ಪಾಂಡುಪ್ುತರರ
ಕ ಲವು ಸ ೈನಿಕರು ಕವಚವನುು ಕಳಚಿ, ಕೊದಲನುು ಬಿಚಿಚ
ಓಡಿಹ ೊೋಗುತಿತರುವುದು ಕಂಡುಬಂದಿತು. ಪಾಂಡುಪ್ುತರನ ಸ ೋನ ಯು
ಭಾರಂತಗ ೊಂಡ ಗ ೊೋವುಗಳ ಸಮೊಹದಂತ , ಭಾರಂತರಾಗಿ,
ಆತವಸವರದಲ್ಲಿ ಕೊಗುತಾತ ರರ್ಯೊರ್ಪ್ರು ಓಡಿಹ ೊೋಗುತಿತರುವುದು
ಕಂಡುಬಂದಿತು.

ಒಡ ದುಹ ೊೋಗುತಿತರುವ ಆ ಸ ೈನಾವನುು ನ ೊೋಡಿ ದ ೋವಕಿನಂದನನು


ಉತತಮ ರರ್ವನುು ಹಿಡಿದು ನಿಲ್ಲಿಸಿ ಪಾರ್ವ ಬಿೋಭತು್ವಿಗ ಹ ೋಳಿದನು:

“ಪಾರ್ವ! ನಿೋನು ಬಯಸುತಿತದು ಸಮಯವು ಈಗ


ಬಂದ ೊದಗಿದ . ಮೋಹವ ೋನಾದರೊ ಇದುರ ಅದನುು
ಕ ೊಡವಿ ಹಾಕಿ ಇವನನುು ಹ ೊಡ ! ಹಿಂದ ನಿೋನು ರಾಜರ
ಸಮಾಗಮದಲ್ಲಿ ಭೋಷ್ಮ-ದ ೊರೋಣ ಪ್ರಮುಖ್ರ ಲಿರನೊು,
ಧಾತವರಾಷ್ರನ ಸ ೈನಿಕರನೊು, ಅವರ

787
ಅನುಯಾಯಿಗಳ ೂಂದಿಗ ಯಾರು ನನ ೊುಂದಿಗ
ಯುದಧಮಾಡುವರ ೊೋ ಅವರನುು ಸಂಹರಿಸುತ ೋತ ನ ಎಂದು
ಹ ೋಳಿದ ುಯಲಿ ಆ ಮಾತನುು ಸತಾಮಾಡು. ಎಲಿ ಕಡ ಗಳಲ್ಲಿ
ಒಡ ದು ಹ ೊೋಗುತಿತರುವ ನಿನು ಸ ೈನಾವನುು,
ಯುಧಿಷ್ಠಿರಬಲದಲ್ಲಿ ಓಡಿಹ ೊೋಗುತಿತರುವ ಸವವ
ಮಹಿೋಪಾಲರನೊು ನ ೊೋಡು. ಸಮರದಲ್ಲಿ ಅಂತಕನಂತ
ಬಾಯಿಕಳ ದುಕ ೊಂಡಿರುವ ಭೋಷ್ಮನನುು ನ ೊೋಡಿ ಸಿಂಹನನುು
ನ ೊೋಡಿದ ಕ್ಷುದರಮೃಗಗಳಂತ ಭಯಾತವರಾಗಿ
ನಾಶ್ಹ ೊಂದುತಿತದಾುರ .”

ಹಿೋಗ ಹ ೋಳಿದ ವಾಸುದ ೋವನಿಗ ಧನಂಜಯನು ಉತತರಿಸಿದನು:

“ಎಲ್ಲಿ ಈ ಸ ೋನಾಸಾಗರವನುು ಪ್ರಹರಿಸುತಿತರುವ


ಭೋಷ್ಮನಿರುವಲ್ಲಿಗ ಕುದುರ ಗಳನುು ಓಡಿಸು!”

ಆಗ ರಜತವಣವದ ಕುದುರ ಗಳನುು ಮಾಧವನು ಸೊಯವನಂತ


ದುಷ್ ರೋಕ್ಷನಾಗಿದು ಭೋಷ್ಮನ ರರ್ವಿರುವಲ್ಲಿಗ ಓಡಿಸಿದನು.
ಭೋಷ್ಮನ ೊಡನ ಯುದಧಮಾಡಲು ಬಂದ ಮಹಾಬಾಹು ಪಾರ್ವನನುು
ನ ೊೋಡಿ ಯುಧಿಷ್ಠಿರನ ಮುಹಾಸ ೋನ ಯು ಹಿಂದಿರುಗಿತು. ಕುರುಶ ರೋಷ್ಿ
ಭೋಷ್ಮನು ಮತ ತ ಮತ ತ ಸಿಂಹದಂತ ಗರ್ಜವಸುತಾತ ಧನಂಜಯನ
ರರ್ವನುು ಬ ೋಗನ ಶ್ರವಷ್ವಗಳಿಂದ ಮುಚಿಚದನು. ಕ್ಷಣದಲ್ಲಿಯೋ ಆ
ಮಹಾ ಶ್ರವಷ್ವದಿಂದ, ಹಯ-ಸಾರಥಿಗಳ ೂಂದಿಗ ಅವನ ರರ್ವು

788
ಮುಚಿಚಹ ೊೋಗಿ ಕಾಣದಂತಾಯಿತು. ಆದರ ಸತತವವಾನ್ ವಾಸುದ ೋವನು
ಸಂಭಾರಂತನಾಗದ ೋ ಧ ೈಯವದಲ್ಲಿದುುಕ ೊಂಡ ೋ ಭೋಷ್ಮನ
ಸಾಯಕಗಳಿಂದ ಹ ೊಡ ಯಲಪಟಿ ಆ ಅಶ್ವಗಳನುು ನಡ ಸುತತಲ ೋ ಇದುನು.
ಆಗ ಪಾರ್ವನು ಮೋಡದಂತ ಶ್ಬಧಮಾಡುತಿತದು ದಿವಾ ಧನುಸ್ನುು
ಹಿಡಿದು ಭೋಷ್ಮನ ಧನುಸ್ನುು ಮೊರು ಶ್ರಗಳಿಂದ ತುಂಡುಮಾಡಿ
ಬಿೋಳಿಸಿದನು. ಧನುಸು್ ತುಂಡಾಗಲು ಭೋಷ್ಮನು ನಿಮಿಷ್ಾಂತರದಲ್ಲಿ
ಇನ ೊುಂದು ಮಹಾಧನುಸ್ನುು ಸಜುಜಗ ೊಳಿಸಿದನು. ಮೋಡದಂತ
ಶ್ಬಧಮಾಡುತಿತದು ಆ ಧನುಸ್ನುು ಎರಡೊ ಕ ೈಗಳಿಂದ ಸ ಳ ಯಲು
ಕುರದಧನಾದ ಅಜುವನನು ಆ ಧನುಸ್ನುು ಕೊಡ ತುಂಡರಿಸಿದನು. ಆಗ
ಶ್ಂತನುವಿನ ಮಗನು ಅವನ ಹಸತಲಾಘ್ವವನುು ಪ್ರಶ್ಂಸಿಸಿದನು:

“ಸಾಧು ಪಾರ್ವ! ಮಹಾಬಾಹ ೊೋ! ಸಾಧು! ಭ ೊೋ


ಪಾಂಡುನಂದನ! ಧನಂಜಯ! ಈ ಮಹತಾಕಯವವು ನಿನಗ ೋ
ಯುಕತರೊಪ್ವಾದುದು. ಪ್ುತರ! ನಿನು ಈ ಸುದೃಢತ ಗ
ಮಚಿಚದ ುೋನ . ನನ ೊುಂದಿಗ ಯುದಧಮಾಡು!”

ಹಿೋಗ ಸಮರದಲ್ಲಿ ಪಾರ್ವನನುು ಪ್ರಶ್ಂಸಿಸಿ ಆ ವಿೋರನು ಬ ೋರ ಮಹಾ


ಧನುಸ್ನುು ತ ಗ ದುಕ ೊಂಡು ಪಾರ್ವನ ರರ್ದ ಮೋಲ ಶ್ರಗಳನುು
ಪ್ರಯೋಗಿಸಿದನು. ಲಘ್ುತವದಿಂದ ಮಂಡಲಾಕಾರದಲ್ಲಿ ನಡ ಸಿ ಅವನ
ಶ್ರಗಳನುು ವಾರ್ವಗ ೊಳಿಸಿ ವಾಸುದ ೋವನು ಕುದುರ ಗಳನುು
ಓಡಿಸುವುದರಲ್ಲಿ ತನಗಿದು ಪ್ರಮ ಶ್ಕಿತಯನುು ತ ೊೋರಿಸಿದನು. ಆಗಲೊ

789
ಕೊಡ ಸುದೃಢರಾದ ವಾಸುದ ೋವ-ಧನಂಜಯರನುು ಬಿೋಷ್ಮನು ಎಲಿ
ಅಂಗಾಂಗಳಿಗ ನಿಶ್ತ ಬಾಣಗಳಿಂದ ಹ ೊಡ ದು ಗಾಯಗ ೊಳಿಸಿದನು.
ಭೋಷ್ಮನ ಶ್ರಗಳಿಂದ ಗಾಯಗ ೊಂಡ ಆ ನರವಾಾಘ್ರರಿಬಬರು ಗೊಳಿಗಳ
ಕಾದಾಟದಲ್ಲಿ ಕ ೊಂಬುಗಳಿಂದ ಗಿೋರಲಪಟಿ ಚಿಹ ುಗಳಿರುವ ಎರಡು
ಗೊಳಿಗಳಂತ ಶ ೋಭಸಿದರು. ಸಂರಬಧನಾದ ಭೋಷ್ಮನು ಪ್ುನಃ
ಸಂಕುರದಧನಾಗಿ ಸನುತಪ್ವವ ಶ್ರಗಳಿಂದ ಇಬಬರೊ ಕೃಷ್ಣರನೊು ಎಲಿ
ಕಡ ಗಳಿಂದ ಮುಚಿಚದನು. ರ ೊೋಷ್ಠತನಾಗಿ ಆಗಾಗ ಜ ೊೋರಾಗಿ ನಗುತಾತ
ಭೋಷ್ಮನು ತಿೋಕ್ಷ್ಣ ಶ್ರಗಳಿಂದ ವಾಷ್ ಣೋವಯನನುು ಹ ೊಡ ದು
ನಡುಗಿಸಿದನು. ಆಗ ಕೃಷ್ಣನು ಭೋಷ್ಮನ ಪ್ರಾಕರಮವನುು ಮತುತ
ಮಹಾಬಾಹು ಪಾರ್ವನು ಮೃದುವಾಗಿ ಯುದಧಮಾಡುತಿತರುವುದನುು
ನ ೊೋಡಿದನು. ಯುದಧದಲ್ಲಿ ಸ ೋನ ಗಳ ಮಧಾದಲ್ಲಿದುುಕ ೊಂಡು
ಆದಿತಾನಂತ ಉರಿಯುತಾತ ಭೋಷ್ಮನು ಎಡ ಬಿಡದ ಬಾಣಗಳ
ಮಳ ಯನುು ಸುರಿಸುತಿತದುನು. ಯುಗಾಂತದಂತ ಯುಧಿಷ್ಠಿರನ
ಬಲದಲ್ಲಿದು ಶ ರೋಷ್ಿ ಶ ರೋಷ್ಿ ಪಾಂಡುಪ್ುತರರ ಸ ೈನಿಕರನುು
ನಾಶ್ಮಾಡುತಿತರುವ ಭೋಷ್ಮನನುು ನ ೊೋಡಿದನು. ಅದನುು ನ ೊೋಡಿ
ಸಹಿಸಲಾಗದ ೋ ಪ್ರವಿೋರಹ ಅಮೋಯಾತಮ ಭಗವಾನ್ ಕ ೋಶ್ವನು
ಚಿಂತಿಸಿದನು:

“ಯುಧಿಷ್ಠಿರನ ಬಲವು ಇಲಿವಾಗುತಿತದ . ಒಂದ ೋ ಹಗಲ್ಲನಲ್ಲಿ


ರಣದಲ್ಲಿ ದ ೋವದಾನವರನೊು ನಾಶ್ಮಾಡಬಲಿ ಭೋಷ್ಮನಿಗ
ಸ ೋನ ಗಳ ೂಂದಿಗ ಮತುತ ಅನುಯಾಯಿಗಳ ೂಂದಿಗ ಯುದಧದಲ್ಲಿ
790
ಪಾಂಡುಸುತರು ಯಾವ ಲ ಕಕಕ ಕ? ಮಹಾತಮ ಪಾಂಡವನ
ಮಹಾಸ ೋನ ಯು ಓಡಿಹ ೊೋಗುತಿತದ . ಭಗುವಾಗಿ
ಓಡಿಹ ೊೋಗುತಿತರುವ ಸ ೊೋಮಕರನುು ನ ೊೋಡಿ ಕೌರವರು
ರಣದಲ್ಲಿ ಪತಾಮಹನಿಗ ಹಷ್ವವನುುಂಟುಮಾಡುತಾತ
ಬ ನುಟ್ಟಿ ಹ ೊೋಗುತಿತದಾುರ . ಆದುದರಿಂದ ಇಂದು
ಪಾಂಡವರಿಗ ೊೋಸಕರ ನಾನು ಕವಚವನುು ಧರಿಸಿ ಭೋಷ್ಮನನುು
ಕ ೊಂದು, ಮಹಾತಮ ಪಾಂಡವರ ಈ ಭಾರವನುು
ನಾಶ್ಪ್ಡಿಸುತ ೋತ ನ . ಅಜುವನನೊ ಕೊಡ ತಿೋಕ್ಷ್ಣಶ್ರಗಳಿಂದ
ವಧಿಸುತಿತರುವ ಭೋಷ್ಮನ ಮೋಲ್ಲನ ಗೌರವದಿಂದ ರಣದಲ್ಲಿ
ತನು ಕತವವಾವನುು ತಿಳಿಯದವನಾಗಿದಾುನ .”

ಅವನು ಹಾಗ ಯೋಚಿಸುತಿತರಲು ಪತಾಮಹನು ಪ್ುನಃ ಸಂಕುರದಧನಾಗಿ


ಶ್ರಗಳನುು ಪಾರ್ವನ ರರ್ದ ಮೋಲ ಪ್ರಯೋಗಿಸಿದನು. ಆ ಬಹಳ
ಸಂಖ್ ಾಯ ಶ್ರಗಳು ದಿಕುಕಗಳ ಲಿವನುು ಮುಚಿಚಬಿಟಿವು. ಆಗ
ಅಂತರಿಕ್ಷವಾಗಲ್ಲೋ, ದಿಕುಕಗಳಾಗಲ್ಲೋ, ಭೊಮಿಯಾಗಲ್ಲೋ, ರಶ್ಮಮಾಲ್ಲೋ
ಭಾಸಕರನಾಗಲ್ಲೋ ಕಾಣಲ್ಲಲಿ. ಗಾಳಿಯು ಭಯಂಕರವಾಗಿಯೊ,
ಹ ೊಗ ಯಿಂದ ತುಂಬಿಕ ೊಂಡು ಬಿೋಸತ ೊಡಗಿತು. ಎಲಿ ದಿಕುಕಗಳೂ
ಕ್ ೊೋಭ ಗ ೊಂಡವು. ಆಗ ರಾಜ ಶಾಂತನವನ ಆದ ೋಶ್ದಂತ ದ ೊರೋಣ,
ವಿಕಣವ, ಜಯದರರ್, ಭೊರಿಶ್ರವ, ಕೃತವಮವ, ಕೃಪ್, ಶ್ುರತಾಯು,
ಅಂಬಷ್ಿಪ್ತಿ, ವಿಂದಾನುವಿಂದರು, ಸುದಕ್ಷ್ಣ, ಪಾರಚಿಯವರು,
ಸೌವ ೋರಗಣರ ಲಿರೊ, ವಸಾತಯರು, ಕ್ಷುದರಕಮಾಲರು ತವರ ಮಾಡಿ
791
ಕಿರಿೋಟ್ಟಯನುು ಸುತುತವರ ದರು. ಶ್ತುರಪ್ಕ್ಷದ ಲಕ್ ೊೋಪ್ಲಕ್ಷ ಅಶ್ವ-
ಪ್ದಾತಿ-ರರ್ಸ ೈನಾಗಳು ಮತುತ ಗಜಸ ೈನಾಗಳು ಕಿರಿೋಟ್ಟಯನುು
ಘೋರಾಯಿಸಿ ನಿಂತಿರುವುದನುು ಸಾತಾಕಿಯು ದೊರದಿಂದಲ ೋ
ನ ೊೋಡಿದನು. ಅಜುವನ ವಾಸುದ ೋವರು ಪ್ದಾತಿ-ನಾಗ-ಅಶ್ವ-
ರರ್ಗಳಿಂದ ಸುತುತವರ ಯಲಪಟ್ಟಿರುವುದನುು ನ ೊೋಡಿ ಶ್ಸರಭೃತರಲ್ಲಿ
ವರಿಷ್ಿನಾದ ಶ್ನಿಪ್ರವಿೋರನು ತಕ್ಷಣವ ೋ ಅಲ್ಲಿಗ ಧಾವಿಸಿ ಬಂದನು.

ಮಹಾಧನುಷ್ಮಂತನಾದ ಶ್ನಿಪ್ರವಿೋರನು ಆ ಸ ೋನ ಗಳ ಮೋಲ


ಎರಗಿದನು. ವೃತರನಿಷ್ೊದನನಿಗ ವಿಷ್ುಣವು ಹ ೋಗ
ಸಹಾಯಮಾಡಿದನ ೊೋ ಹಾಗ ಅವನು ಅಜುವನನಿಗ
ಸಹಾಯಮಾಡಿದನು. ನಾಗಾಶ್ವರರ್ಧವಜಗಳು ಬಹುಸಂಖ್ ಾಗಳಲ್ಲಿ
ನಾಶ್ವಾಗಿರುವುದನುು, ಎಲಿ ಯೋಧರು ಭೋಷ್ಮನಿಂದ
ಪೋಡಿತರಾಗಿರುವುದನುು, ಯುಧಿಷ್ಠಿರನ ಸ ೋನ ಯು
ಓಡಿಹ ೊೋಗುತಿತರುವುದನುು ನ ೊೋಡಿ ಶ್ನಿಪ್ರವಿೋರನು ಹ ೋಳಿದನು:

“ಕ್ಷತಿರಯರ ೋ! ಎಲ್ಲಿಗ ಓಡಿಹ ೊೋಗುತಿತದಿುೋರಿ? ಪ್ುರಾಣಗಳಲ್ಲಿ


ಹ ೋಳಿರುವ, ಸತಾವಂತರು ಮುಂದಿಟ್ಟಿರುವ ಕ್ಷತಿರಯ ಧಮವವು
ಇದಲಿ. ನಿೋವು ಮಾಡಿರುವ ಪ್ರತಿಜ್ಞ ಯನುು ಬಿಡಬ ೋಡಿ. ನಿಮಮ
ವಿೋರಧಮವವನುು ಪ್ರಿಪಾಲ್ಲಸಿ!”

ಆ ಮಾತನುು ವಾಸವಾನುಜನು ಕ ೋಳಿದನು. ಎಲಿಕಡ


ಓಡಿಹ ೊೋಗುತಿತರುವ ನರ ೋಂದರಮುಖ್ಾರನುು ನ ೊೋಡಿ, ಪಾರ್ವನ ಮೃದು

792
ಯುದಧವನೊು ಯುದಧದಲ್ಲಿ ಎಲಿರನೊು ವಧಿಸುತಿತರುವ ಭೋಷ್ಮನನೊು
ನ ೊೋಡಿದನು. ಆಗ ಅದನುು ಸಹಿಸಲಾಗದ ೋ ಮಹಾತಮ
ಸವವದಶಾಹವರ ಭತವನು ಎಲಿಕಡ ಕುರುಗಳನುು ಉರುಳಿಸುತಿತದು
ಯಶ್ಸಿವನಿ ಶ ೈನ ೋಯನನುು ಪ್ರಶ್ಂಸಿಸುತಾತ ಹ ೋಳಿದನು:

“ಶ್ನಿಪ್ರವಿೋರ! ಯಾರು ಹ ೊೋಗುತಿತದಾುರ ೊೋ ಅವರು ಹ ೊೋಗಲ್ಲ


ಬಿಡು. ಸಾತವತ! ಇಲ್ಲಿ ಯಾರು ನಿಂತಿದಾುರ ೊೋ ಅವರು ಕೊಡ
ಹ ೊೋಗಲ್ಲ. ಇಂದು ನಾನು ಭೋಷ್ಮನನುು ರರ್ದಿಂದ ಮತುತ
ದ ೊರೋಣನನೊು ಗಣಗಳ ೂಂದಿಗ ಯುದಧದಲ್ಲಿ ಬಿೋಳಿಸುವುದನುು
ನ ೊೋಡು! ಕೌರವರಲ್ಲಿ ಯಾವ ರರ್ನೊ ರಣದಲ್ಲಿ ಇಂದು
ಕುರದಧನಾದ ನನಿುಂದ ಪಾರಣವುಳಿಸಿಕ ೊಂಡು ಹ ೊೋಗುವುದಿಲಿ.
ಆದುದರಿಂದಲ ೋ ಈಗ ಉಗರ ಚಕರವನುು ಹಿಡಿದು ಆ
ಮಹಾವರತನ ಪಾರಣವನುು ಅಪ್ಹರಿಸಿಬಿಡುತ ೋತ ನ .
ಸಸ ೈನಾನಾದ ಭೋಷ್ಮನನುು ಮತುತ ಹಾಗ ಯೋ ರರ್ಪ್ರವಿೋರ
ದ ೊರೋಣನನುು ಕ ೊಂದು ಧನಂಜಯ, ರಾಜ, ಭೋಮ ಮತುತ
ಯಮಳರಿಗ ಪರಯವನುುಂಟುಮಾಡುತ ೋತ ನ . ಇಂದು
ಸಂತುಷ್ಿನಾಗಿ ಧೃತರಾಷ್ರಪ್ುತರರ ಲಿರನೊು ಮತುತ ಅವರ
ಪ್ಕ್ಷದಲ್ಲಿರುವು ನರ ೋಂದರಮುಖ್ಾರನೊು ಸಂಹರಿಸಿ ರಾಜಾ
ಅಜಾತಶ್ತುರವಿಗ ರಾಜಾವನುು ದ ೊರಕಿಸಿಕ ೊಡುತ ೋತ ನ .”

ಆಗ ವಸುದ ೋವಪ್ುತರನು ಸೊಯವನ ಪ್ರಭ ಯುಳಳ, ವಜರಸಮ

793
ಪ್ರಭಾವವನುುಳಳ, ಸುತತಲೊ ಚೊಪಾದ ಅಲಗುಗಳ ಸುನಾಭ ಚಕರವನುು
ಕ ೈಯಲ್ಲಿ ಹಿಡಿದು ಕುದುರ ಗಳ ಲಗಾಮುಗಳನುು ಕ ಳಗಿಟುಿ, ರರ್ದಿಂದ
ಕ ಳಕ ಕ ಧುಮುಕಿದನು. ತನು ಗಂಭೋರ ನಡುಗ ಯಿಂದ ಭೊಮಿಯನ ುೋ
ನಡುಗಿಸುತಾತ, ಬ ಳ ದು ಕ ೊಬಿಬದ ದಪ್ವದಿಂದ ಕೊಡಿದ ಮದಾಂಧ
ಸಲಗವನುು ಸಿಂಹವು ಕ ೊಲಿಲು ಬರುತಿತರುವಂತ ವ ೋಗದಿಂದ ಕೃಷ್ಣನು
ಭೋಷ್ಮನ ಬಳಿ ಬಂದನು. ಸ ೋನ ಗಳ ಮಧಾದಲ್ಲಿದು ಭೋಷ್ಮನ ಕಡ
ಕುರದಧನಾದ ಮಹ ೋಂದರನ ತಮಮ, ಪ್ರಮಾಥಿಯು ಕುರದಧನಾಗಿ
ರಭಸದಿಂದ ಹ ೊೋಗುತಿತರಲು ಅವನ ಪೋತಾಂಬರವು ಪ್ಟಟನ
ಹಾರಾಡುತಿತರಲು ಅವನು ಮಿಂಚಿನಿಂದ ಕೊಡಿದ ಘ್ನ ಮೋಡದಂತ
ಪ್ರಕಾಶ್ಸಿದನು. ಶೌರಿಯ ಆ ಸುದಶ್ವನ ಚಕರವು ಪ್ದಮದಂತ
ರಾರಾರ್ಜಸಿತು. ಅವನ ಸುಂದರ ಭುಜವ ೋ ದಂಟ್ಾಗಿತುತ. ನಾರಾಯಣನ
ನಾಭಯಿಂದ ಹುಟ್ಟಿದ ಉದಯಿಸುತಿತರುವ ಸೊಯವನ ವಣವದ
ಪ್ದಮದಂತ ರಾರಾರ್ಜಸುತಿತತುತ. ಕೃಷ್ಣನ ಕ ೊೋಪ್ವ ಂಬ ಸೊಯವದಿಂದ
ಅದು ಅರಳುವಂತಿತುತ. ಕ್ಷುರದ ಅಂಚಿನಂತ ಆ ಸುಜಾತಪ್ತರದ
ತುದಿಗಳು ತಿೋಕ್ಷ್ಣವಾಗಿದುವು. ಅವನ ದ ೋಹವ ೋ ಅದು ಉಗಮಿಸಿದ
ಸರ ೊೋವರದಂತಿತುತ. ನಾರಾಯಣನ ಬಾಹುವ ೋ ದಂಟ್ಾಗಿದು ಅದು
ರಾರಾರ್ಜಸುತಿತತುತ. ಕುರದಧನಾಗಿ ಚಕರವನುು ಹಿಡಿದು ಗಟ್ಟಿಯಾಗಿ
ಗರ್ಜವಸುತಾತ ಬರುತಿತದು ಮಹ ೋಂದಾರವರಜನನುು ನ ೊೋಡಿ ಕುರುಗಳ
ಕ್ಷಯವಾಗುತಿತದ ಯಂದು ಯೋಚಿಸಿ ಸವವ ಭೊತಗಳೂ ಜ ೊೋರಾಗಿ
ಕೊಗಿದವು. ಚಕರವನುು ಹಿಡಿದ ಆ ವಾಸುದ ೋವನು ರ್ಜೋವಲ ೊೋಕಗಳನ ುೋ

794
795
ಮುಗಿಸಿಬಿಡುವನ ೊೋ ಎಂಬಂತ ತ ೊೋರಿದನು. ಸಮಸತ ಭೊತಗಳನುು
ಸುಟುಿ ಭಸಮಮಾಡಲು ಹುಟ್ಟಿಕ ೊಂಡಿರುವ ಕಾಲಾಗಿುಯೋ ಎಂಬಂತ
ಆ ಲ ೊೋಕಗುರುವು ಕಾಣಿಸಿದನು.

ಚಕರವನುು ಹಿಡಿದು ತನುಕಡ ಓಡಿ ಬರುತಿತದು ದಿವಪ್ದರಲ್ಲಿ ವರಿಷ್ಿ,


ದ ೋವನನುು ನ ೊೋಡಿ ಗಾಭರಿಗ ೊಳಳದ ೋ ಕಾಮುವಕಬಾಣಗಳನುು ಹಿಡಿದು
ರರ್ದಲ್ಲಿಯೋ ನಿಂತಿದು ಶಾಂತನವನು ಹ ೋಳಿದನು:

“ಬಾ! ಬಾ! ದ ೋವ ೋಶ್! ಜಗನಿುವಾಸ! ಶಾಂಙ್ರಚಕರಪಾಣ ೋ!


ನಿನಗ ನಮಸಾಕರ! ಲ ೊೋಕನಾರ್! ಭೊತಶ್ರಣಾ! ನನುನುು
ಹ ೊಡ ದು ಈ ಉತತಮ ರರ್ದಿಂದ ಉರುಳಿಸು. ಕೃಷ್ಣ!
ಇಂದು ನಿನಿುಂದ ಹತನಾಗಿ ಇಲ್ಲಿ ಮತುತ ಪ್ರಲ ೊೋಕಗಳಲ್ಲಿ
ಶ ರೋಯಸ್ನುು ಪ್ಡ ಯುತ ೋತ ನ . ಅಂಧಕವೃಷ್ಠಣನಾರ್! ಮೊರು
ಲ ೊೋಕಗಳ ವಿೋರ! ನಿನಿುಂದ ಹ ೊಡ ಯಲಪಟುಿ ನಾನು
ಸಂಭಾವಿತನಾಗುತ ೋತ ನ .”

ಆಗ ರರ್ದಿಂದ ಹಾರಿ ತವರ ಮಾಡಿ ಯದುಪ್ರವಿೋರನನುು ಬ ನುಟ್ಟಿ


ಹ ೊೋಗಿ ಪಾರ್ವನು ಹರಿಯ ದಪ್ಪನ ಯ ನಿೋಳವಾದ ಉತತಮ
ಬಾಹುಗಳನುು ತನು ವಿಶಾಲ ದಪ್ಪ ತ ೊೋಳುಗಳಿಂದ ಹಿಡಿದುಕ ೊಂಡನು.
ಹಾಗ ಹಿಡಿದುಕ ೊಂಡಿದುರೊ ತುಂಬಾ ರ ೊೋಷ್ಗ ೊಂಡಿದು ಆ ಆದಿದ ೋವ
ಯೋಗಿ ವಿಷ್ುಣವು ಅತಾಂತ ವ ೋಗದಿಂದ - ಭರುಗಾಳಿಯಲ್ಲಿ ವೃಕ್ಷವು
ಬುಡವನೊು ಎಳ ದುಕ ೊಂಡು ಹ ೊೋಗುವಂತ - ರ್ಜಷ್ುಣವನೊು

796
ಎಳ ದುಕ ೊಂಡು ಹ ೊೋದನು. ಭೋಷ್ಮನ ಸಮಿೋಪ್ಕ ಕ ತನುನುು
ಸ ಳ ದುಕ ೊಂಡು ಶ್ೋಘ್ರವಾಗಿ ಓಡುತಿತದು ಅವನ ಪಾದಗಳನುು
ಪಾರ್ವನು ಬಲದಿಂದ ಹಿಡಿದುಕ ೊಂದನು. ಕಿರಿೋಟಮಾಲ್ಲಯು ಹಾಗ
ಬಲವಾಗಿ ಹಿಡಿದುಕ ೊಂಡು ಅವನನುು ಹತತನ ಯ ಹ ಜ ಜಯಲ್ಲಿ ಹ ೋಗ ೊೋ
ತಡ ದನು. ನಿಂತು ತನು ಕ ೈಗಳನುು ಹಿಡಿದಿದು ಕೃಷ್ಣನಿಗ ಪರೋತನಾಗಿ
ಕಾಂಚನಚಿತರಮಾಲ್ಲೋ ಅಜುವನನು ಹ ೋಳಿದನು:

“ಕ ೋಶ್ವ! ಕ ೊೋಪ್ವನುು ಉಪ್ಸಂಹರಿಸು! ನಿೋನು ಪಾಂಡವರ


ಗತಿ! ಪ್ರತಿಜ್ಞ ಮಾಡಿದಂತ ಮಾಡದ ೋ ಇರುವುದಿಲಿ. ಮಕಕಳ
ಮತುತ ಸ ೊೋದರರ ಆಣ ಯಾಗಿ, ನಿನ ೊುಡನ ಕೊಡಿಕ ೊಂಡು
ಕುರುಗಳ ಅಂತಾವನುು ಮಾಡುತ ೋತ ನ .”

ಆಗ ಅವನ ಪ್ರತಿಜ್ಞ ಯನೊು ಆಣ ಯನೊು ಕ ೋಳಿ ಜನಾದವನನು


ಪರೋತಿಮನಸಕನಾದನು. ಕೌರವ ಸತತಮನಿಗ ಪರಯವಾದುದನುು
ಮಾಡುವುದರಲ್ಲಿಯೋ ಸಿಿತನಾಗಿದು ಅವನು ಚಕರದ ೊಂದಿಗ ಪ್ುನಃ
ರರ್ವನ ುೋರಿದನು. ಅವನು ಆ ಕಡಿವಾಣಗಳನುು ಪ್ುನಃ ಹಿಡಿದನು. ಆ
ವ ೈರಿಗಳ ಸಂಹಾರಿ ಶೌರಿಯು ಶ್ಂಖ್ವನುು ಹಿಡಿದು ಆ ಪಾಂಚಜನಾದ
ಧವನಿಯಿಂದ ದಿಶ್ಗಳನುು ಮಳಗಿಸಿದನು. ಕ ೊರಳಿಸ ಸರ,
ತ ೊೋಳಬಂದಿಗಳು ಮತುತ ಕುಂಡಲಗಳು ಅಸತವಾಸತವಾಗಿದು, ಬಿಲ್ಲಿನಂತ
ಬಾಗಿದು ಕಣಿಣನ ಹುಬುಬಗಳು ಧೊಳಿನಿಂದ ತುಂಬಿದ, ಶ್ಂಖ್ವನುು
ಹಿಡಿದ ಆ ವಿಶ್ುದಧದಂಷ್ರನನುು ನ ೊೋಡಿ ಕುರುಪ್ರವಿೋರರು ಜ ೊೋರಾಗಿ

797
ಕೊಗಿದರು. ಆಗ ಕುರುಗಳ ಸವವ ಸ ೋನ ಗಳಲ್ಲಿ ಮೃದಂಗ-ಭ ೋರಿ-
ಪ್ಟಹ-ಪ್ರಣಾದಗಳ, ರರ್ದ ಗಾಲ್ಲಗಳ ಧವನಿಯೊ, ದುಂದುಭಗಳ
ಧವನಿಯೊ, ಉಗರ ಸಿಂಹನಾದಗಳೂ ಕ ೋಳಿಬಂದವು. ಪಾರ್ವನ
ಗಾಂಡಿೋವದ ಘೊೋಷ್ವು ಮೋಡಗಳಂತ ಮಳಗಿ ನಭ-ದಿಶ್ಗಳನುು
ತಲುಪತು. ಆ ಪಾಂಡವನ ಚಾಪ್ದಿಂದ ಹ ೊರಬಂದ ವಿಮಲ ಪ್ರಸನು
ಬಾಣಗಳು ಎಲಿ ದಿಶ್ಗಳಲ್ಲಿ ಹಾರಿದವು. ಕೌರವರ ಅಧಿಪ್ನು, ಭೋಷ್ಮ
ಮತುತ ಭೊರಿಶ್ರವರ ೊಂದಿಗ , ಸ ೋನ ಯಂದಿಗ ಆಕಾಶ್ವನುು ಸುಡುವ
ಧೊಮಕ ೋತುವಿನಂತಿರುವ ಬಾಣವನುು ಹಿಡಿದು ಅವನ ಕಡ
ಮುನುುಗಿಗದನು.

ಅಜುವನನ ಮೋಲ ಭೊರಿಶ್ರವನು ಏಳು ಸುವಣವಪ್ುಂಖ್ಗಳ


ಭಲ ಿಗಳನುು, ದುಯೋವಧನನು ಉಗರವ ೋಗದ ತ ೊೋಮರವನುು, ಶ್ಲಾನು
ಗದ ಯನುು ಮತುತ ಶಾಂತನವನು ಶ್ಕಿತಯನುು ಎಸ ದರು. ಭೊರಿಶ್ರವನು
ಪ್ರಯೋಗಿಸಿದು ಆ ಏಳು ಬಾಣಗಳನುು ಅವನು ತನುದ ೋ ಏಳು
ಬಾಣಗಳಿಂದ ತಡ ದನು ಮತುತ ಹರಿತ ಬಾಣದಿಂದ ದುಯೋವಧನನ
ಬಾಹುಗಳಿಂದ ಪ್ರಯೋಗಿಸಲಪಟಿ ತ ೊೋಮರವನುು ತುಂಡರಿಸಿದನು.
ಆಗ ಆ ವಿೋರನು ತನು ಮೋಲ ವಿದುಾತರಭ ಯಿಂದ ಬಿೋಳುತಿತದು
ಶಾಂತನವನು ಪ್ರಯೋಗಿಸಿದ ಶ್ಕಿತಯನುು ಮತುತ ಮದಾರಧಿಪ್ನು ಬಿಸುಟ
ಗದ ಯನುು ಎರಡು ಬಾಣಗಳಿಂದ ತುಂಡರಿಸಿದನು. ತನು
ಭುಜಗಳ ರಡರಿಂದ ಬಲವನುುಪ್ಯೋಗಿಸಿ ಬಣಣದ, ಅಪ್ರಮೋಯ
ಗಾಂಡಿೋವ ಧನುಸ್ನುು ಎಳ ದು ವಿಧಿವತಾತಗಿ ತುಂಬಾ ಘೊೋರವಾದ
798
ಅದುಭತ ಮಾಹ ೋಂದಾರಸರವನುು ಅಂತರಿಕ್ಷದಲ್ಲಿ ಪ್ರಕಟಗ ೊಳಿಸಿದನು. ಆ
ಮಹಾತಮ, ಮಹಾಧನುಷ್ಾಮನ್ ಕಿರಿೋಟಮಾಲ್ಲಯು ಆ ಉತತಮ ಅಸರದ
ಮೊಲಕ ನಿಮವಲವಾದ ಅಗಿುಗ ಸಮನಾಗಿ ಪ್ರಜವಲ್ಲಸುತಿದು ಬಾಣಗಳ
ಜಾಲದಿಂದ ಸ ೋನ ಗಳ ಲಿವನೊು ತಡ ದನು. ಪಾರ್ವನ ಧನುಸಿ್ನಿಂದ
ಪ್ರಮುಕತವಾದ ಶ್ಲ್ಲೋಮುಖ್ಗಳು ರರ್ಗಳು, ಧವಜಾಗರಗಳು,
ಧನುಸು್ಗಳು, ಮತುತ ಬಾಹುಗಳನುು ಕತತರಿಸಿ, ಶ್ತುರಗಳ ನರ ೋಂದರ,
ನಾಗ ೋಂದರ, ತುರಂಗಗಳ ದ ೋಹಗಳನುು ಪ್ರವ ೋಶ್ಸಿದವು. ಪಾರ್ವನು
ಹರಿತವಾದ ಒಂದ ೋಸಮನ ಸುರಿಯುತಿತರುವ ಧಾರ ಗಳಂತಿರುವ
ಶ್ರಗಳಿಂದ ದಿಕುಕಗಳನೊು ಉಪ್ದಿಕುಕಗಳನೊು ತುಂಬಿಸಿದನು.
ಕಿರಿೋಟಮಾಲ್ಲಯು ಗಾಂಡಿೋವ ಶ್ಬಧದಿಂದಲ ೋ ಅವರ ಮನಸು್ಗಳಲ್ಲಿ
ವಾಥ ಯನುುಂಟುಮಾಡಿದನು.

ಹಿೋಗ ಘೊೋರತಮ ಯುದಧವು ನಡ ಯುತಿತರಲು ಶ್ಂಖ್ಸವನಗಳು,


ದುಂದುಭಗಳ ನಿಸವನಗಳು, ರಣಕೊಗುಗಳು ಉಗರ ಗಾಂಡಿೋವ
ನಿಸವನದಲ್ಲಿ ಅಡಗಿಹ ೊೋದವು. ಆಗ ಗಾಂಡಿೋವಶ್ಬಧವನುು ಕ ೋಳಿ
ವಿರಾಟರಾಜನ ೋ ಮದಲಾದ ನರವಿೋರರು, ವಿೋರನಾದ
ಪಾಂಚಾಲರಾಜ ದುರಪ್ದನು ದಿೋನಸತತವರಾಗಿ ಆ ಪ್ರದ ೋಶ್ಕ ಕ
ಆಗಮಿಸಿದರು. ಎಲ ಿಲ್ಲಿ ಗಾಂಡಿೋವಧನುಸಿ್ನ ಶ್ಬಧವು ಕ ೋಳಿಬರುತಿತತ ೊತೋ
ಅಲಿಲ್ಲಿ ಕೌರವ ಸ ೈನಿಕರ ಲಿರೊ ದ ೈನಾರಾಗಿ ನಿಂತುಬಿಡುತಿತದುರು.
ಅವನನುು ಎದುರಿಸಲು ಯಾರೊ ಹ ೊೋಗುತಿತರಲ್ಲಲಿ. ಆ ಘೊೋರವಾದ
ನೃಪ್ಸಂಪ್ರಹಾರದಲ್ಲಿ ರರ್ಗಳು ಸೊತರ ೊಂದಿಗ ಪ್ರವಿೋರರು
799
ಹತರಾದರು. ನಾರಾಚಗಳ ಹ ೊಡ ದಕ ಕ ಸಿಲುಗಿ ಆನ ಗಳು,
ಶ್ುಭರುಕಮಕಕ್ ಗಳ ಮಹಾಪ್ತಾಕ ಗಳು ಸುಟುಿ ಬಿದುವು. ಕಿರಿೋಟ್ಟಯಿಂದ
ದ ೋಹ-ಕಾಯಗಳು ಒಡ ದು ಸತತವಗಳನುು ಕಳ ದುಕ ೊಂಡು ತಕ್ಷಣವ ೋ
ಬಿೋಳುತಿತದುರು. ಉಗರವ ೋಗದಿಂದ ಬರುತಿತದು ಪಾರ್ವನ ಪ್ತಿರಗಳು ಮತುತ
ನಿಶ್ತ ಶ್ತಾಗರಗಳುಳಳ ಭಲ ಿಗಳಿಂದ ದೃಢಹತರಾಗಿ ಬಿೋಳುತಿತದುರು.
ಸ ೋನಾಮುಖ್ಗಳಲ್ಲಿದು ದ ೊಡಡ ದ ೊಡಡ ಧವಜಗಳೂ, ಯಂತರಗಳೂ,
ಸತಂಭಗಳೂ ಮುರಿದು ಬಿದುವು. ಧನಂಜಯನಿಂದ ಹ ೊಡ ಯಲಪಟುಿ
ಪಾದತಿಸಮೊಹಗಳು, ರರ್ಗಳು, ಕುದುರ ಗಳು ಮತುತ ನಾಗಗಳು
ತಕ್ಷಣವ ೋ ಸತತವಗಳನುು ಕಳ ದುಕ ೊಂಡು ಪ ಟುಿಬಿದು ಸಿಳಗಳನುು
ಗಟ್ಟಿಯಾಗಿ ಹಿಡಿದುಕ ೊಂಡು ಭೊಮಿಯ ಮೋಲ ಬಿೋಳುತಿತದುವು. ಆ
ಅಸರಶ ರೋಷ್ಿ ಐಂದರದ ಪ್ರಭಾವದಿಂದ ತನು-ದ ೋಹಗಳು ತುಂಡಾಗಿ
ಬಿದಿುದುರು. ಕಿರಿೋಟ್ಟಯ ನಿಶ್ತ ಶ್ರೌಘ್ಗಳಿಂದ ಕ್ಷತರಾದ ಮನುಷ್ಾರ
ದ ೋಹಗಳಿಂದ ಹ ೊರಟ ರಕತದ ಕ ೊೋಡಿಯು ನರದ ೋಹಗಳ ೋ
ನ ೊರ ಯಾಗಿರುವ ಒಂದು ಘೊೋರ ನದಿಯಾಗಿ ಪ್ರಿಣಮಿಸಿತು.

ಅತಿೋವ ವ ೋಗದಿಂದ ದ ೊಡಡಪ್ರವಾಹದಿಂದ ಭ ೈರವ ರೊಪ್ವನುು ತಾಳಿ


ಹರಿಯುತಿತತುತ. ಆನ -ಕುದುರ ಗಳ ಹ ಣಗಳು ಅದರ ಎರಡು
ದಡಗಳಾಗಿದುವು. ನರ ೋಂದರರ ಮಜ ಜ ಮಾಂಸಗಳ ಮಿಶ್ರಣವು ಆ
ರಕತನದಿಯ ಕ ಸರಾಗಿತುತ. ಅನ ೋಕ ರಾಕ್ಷಸ ಭೊತಗಣಗಳು ಅದನುು
ಸ ೋವಿಸುತಿತದುರು. ಕಪೊೋಲದವರ ಗೊ ಹರಡಿದು ತಲ ಕೊದಲುಗಳು
ಅದರ ದಂಡ ಯಲ್ಲಿರುವ ಹುಲುಿಗಾವಲ್ಲನಂತಿತುತ. ಶ್ರಿೋರಗಳು ಇನೊು
800
ಬಿೋಳುತಿತರಲು ಅದು ನಾನಾ ಕವಲುಗಳಾಗಿ ಹರಿದು
ಸಹಸರವಾಹಿನಿಯಂತಿತುತ. ಮನುಷ್ಾರ, ಕುದುರ ಗಳ ಮತುತ ಆನ ಗಳು
ಅದರಲ್ಲಿರುವ ಕಲುಿಹರಳುಗಳಂತಿದುವು. ಆ ಕಂಕಮಾಲ ಯನುು
ನಾಯಿಗಳು, ಹದುುಗಳೂ, ತ ೊೋಳಗಳೂ, ರಣಹದುುಗಳೂ, ಕಾಗ ಗಲೊ,
ಮಾಂಸಾಶ್ಗಳ ಸಮೊಹಗಳೂ, ಕಿರುಬಗಳೂ ಸುತುತವರ ದಿದುವು.

ಎಲಿಕಡ ಯಲ್ಲಿಯೊ ವಾಾಪಸಿರುವ, ಅಜುವನನ ಬಾಣಸಮೊಗಳಿಂದ


ಉತಪನುವಾದ, ಮಾಂಸ-ಮಜ ಜ-ರಕತಗಳಿಂದ ಕೊಡಿ ಹರಿಯುತಿತದು
ಭಯಂಕರವಾದ ಆ ಕೊರರ ಮಹಾವ ೈತರಣಿಯಂತ ತ ೊೋರುವ
ರಕತನದಿಯನುು ನ ೊೋಡಿದರು. ಆಗ ಚ ೋದಿ-ಪಾಂಚಾಲ-ಕರೊಷ್-
ಮತ್ಯರು ಮತುತ ಪಾರ್ವರು ಎಲಿರೊ ಒಟ್ಟಿಗ ೋ ಶ್ತುರಸ ೋನ ಯ
ಧವಜಪ್ತಿಗಳನುು ಮೃಗಗಳನುು ಸಿಂಹಗಳು ತತತರಿಸುವಂತ
ಸಿಂಹನಾದಗ ೈದರು. ಅತಿ ಹಷ್ವದಿಂದ ಗಾಂಡಿೋವ ಧನಿವ ಮತುತ
ಜನಾದವನರೊ ನಾದಗ ೈದರು. ಆಗ ರವಿಯು ತನು ಕಿರಣಗಳನುು
ಮುದುಡಿಕ ೊಳುತಿತರುವುದನುು ನ ೊೋಡಿ, ಶ್ಸರಗಳಿಂದ
ಗಾಯಗ ೊಂಡವರಾಗಿ, ಸುಘೊೋರವಾದ ಸಹಿಸಲಸಾಧಾವಾದ
ಯುಗಾಂತಕಲಪವಾದ ಆ ಐಂದಾರಸರವನುು ಕಂಡು, ವಿಭಾವಸುವು
ಲ ೊೋಹಿತರಾರ್ಜಯುಕತನಾಗಿ ರಾತಿರಯು ಸಂಧಿಗತವಾದುದನುು ನ ೊೋಡಿ,
ಭೋಷ್ಮ-ದ ೊರೋಣ-ದುಯೋವಧನ-ಬಾಹಿಿೋಕರ ೊಂದಿಗ ಕೌರವರು
ಹಿಮಮಟ್ಟಿದರು. ಲ ೊೋಕಗಳಲ್ಲಿ ಕಿೋತಿವಯನೊು ಯಶ್ಸ್ನೊು ಪ್ಡ ದು,
ಶ್ತುರಗಳನೊು ಗ ದುು ಧನಂಜಯನು ನರ ೋಂದರರು ಮತುತ
801
ಸ ೊೋದರರ ೊಂದಿಗ ಕಮವವನುು ಸಮಾಪ್ತಗ ೊಳಿಸಿ ರಾತಿರ ಶ್ಬಿರಕ ಕ
ಬಂದನು.

ಆಗ ನಿಶಾಮುಖ್ದಲ್ಲಿ ಕುರುಗಳ ಕಡ ಯಲ್ಲಿ ಘೊೋರತರ ಗಲಾಟ್ ಯು


ಕ ೋಳಿಬಂತು: “ಅಜುವನನು ಇಂದು ಹತುತ ಸಾವಿರ ರರ್ಗಳನೊು
ಏಳುನೊರು ಆನ ಗಳನೊು ಸಂಹರಿಸಿದಾುನ . ಪ್ೊವವದವರೊ,
ಸೌವಿೋರಗಣಗಳ ಲಿವೂ, ಕ್ಷುದರಕಮಾಲರೊ ಕ ಳಗುರುಳಿದಾುರ .
ಧನಂಜಯನು ಮಾಡಿದ ಈ ಮಹಾಕೃತಾವನುು ಬ ೋರ ಯಾರೊ
ಮಾಡಲು ಶ್ಕಾರಿಲಿ. ಲ ೊೋಕ ಮಹಾರರ್ ಕಿರಿೋಟ್ಟಯು ತನು
ಬಾಹುವಿೋಯವದಿಂದ ಭೋಷ್ಮನ ೊಂದಿಗ ಶ್ುರತಾಯು, ರಾಜಾ
ಅಂಬಷ್ಿಪ್ತಿ, ಹಾಗ ಯೋ ದುಮವಷ್ವಣ-ಚಿತರಸ ೋನರು, ದ ೊರೋಣ, ಕೃಪ್,
ಸ ೈಂಧವ, ಬಾಹಿಿೋಕ, ಭೊರಿಶ್ರವ, ಶ್ಲಾ, ಶ್ಲರನೊು ಗ ದಿುದಾುನ .” ಹಿೋಗ
ಮಾತನಾಡಿಕ ೊಳುಳತಾತ ನಿನುವರು ಎಲಿ ಗಣಗಳೂ ಹ ಚುಚ ಬ ಳಕು
ಕ ೊಡುತಿತದು ಸಾವಿರಾರು ಪ್ಂಜುಗಳನೊು ಪ್ರಕಾಶ್ಮಾನ
ದಿೋವಟ್ಟಗ ಗಳನೊು ತ ಗ ದುಕ ೊಂಡು ತಮಮ ತಮಮ ಶ್ಬಿರಗಳಿಗ
ತ ರಳಿದರು. ಕಿರಿೋಟ್ಟಯ ಬಾಣಗಳ ಪ್ರಹಾರದಿಂದ ತತತರಿಸಿದು
ಯೋಧರ ಲಿರೊ ಕುರುಗಳ ಧವಜಗಳ ನಿವ ೋಶ್ನಗಳಲ್ಲಿ
ವಿಶಾರಂತಿಪ್ಡ ದರು.

ನಾಲಕನ ಯ ದಿನದ ಯುದಧ


802
ರಾತಿರಯು ಕಳ ಯಲು ಭಾರತರ ಸ ೋನ ಗಳ ಪ್ರಮುಖ್ ಮಹಾತಮ
ಭೋಷ್ಮನು ಕ ೊೋಪೊೋದಿರಕತನಾಗಿ ಸಮಗರ ಸ ೋನ ಗಳಿಂದ ಆವೃತನಾಗಿ
ದಾಯಾದಿಗಳ ೂಡನ ಯುದಧಮಾಡಲು ಹ ೊರಟನು. ಅವನನುು
ದ ೊರೋಣ, ದುಯೋವಧನ, ಬಾಹಿಿೋಕ, ಹಾಗ ಯೋ ದುಮವಷ್ವಣ,
ಚಿತರಸ ೋನ, ಜಯದರರ್ರು ಇತರ ರಾಜರ ಬಲಗಳ ೂಂದಿಗ ಸುತುತವರ ದು
ಮುಂದುವರ ದರು. ಆ ಮಹಾತಮ, ಮಹಾರರ್, ತ ೋಜಸಿವ, ವಿೋಯವವಂತ
ರಾಜಮುಖ್ಾರಿಂದ ಆವೃತನಾದ ಅವನು ದ ೋವತ ಗಳಿಂದ
ಸುತುತವರ ಯಲಪಟಿ ವಜರಪಾಣಿಯಂತ ರಾರಾರ್ಜಸಿದನು. ಆ ಸ ೋನ ಯ
ಮುಂದ ಸಾಗುತಿತದು ಮಹಾಗಜಗಳ ಭುಜಗಳ ಮೋಲ ಕ ಂಪ್ುಬಣಣದ,
ಹಳದಿೋ ಬಣಣದ, ಕಪ್ುಪ ಬಣಣದ ಮತುತ ಬಿಳಿೋ ಬಣಣದ ಮಹಾ
ಪ್ತಾಕ ಗಳು ಹಾರಾಡುತಿತದುವು. ಮಹಾರರ್ಗಳಿಂದ, ವಾರಣ-
ವಾರ್ಜಗಳಿಂದ ಕೊಡಿದು ರಾಜ ಶಾಂತನುವಿನ ಆ ಸ ೋನ ಯು
ಮಿಂಚಿನಿಂದ ಕೊಡಿದ ಮೋಘ್ಗಳಂತ ಮತುತ ಮಳ ಬರುವ ಮುನು
ದಿವಿಯಲ್ಲಿ ಮೋಡಗಳು ತುಂಬಿಕ ೊಂಡಿರುವಂತ ಕಂಡಿತು.
ಶಾಂತನವನಿಂದ ರಕ್ಷ್ತವಾದ ರಣಾಭಮುಖ್ವಾಗಿದು ಕುರುಗಳ ಉಗರ
ಮಹಾಸ ೋನ ಯು ಸಮುದರವನುು ಸ ೋರುವ ಗಂಗ ಯಂತ ಭಯಂಕರ
ವ ೋಗದಲ್ಲಿ ಅಜುವನನ ಮೋಲ ಎರಗಿತು. ನಾನಾ ವಿಧದ
ಗೊಢಸಾರಗಳನುು ಹ ೊಂದಿದು, ಗಜ-ಅಶ್ವ-ಪ್ದಾತಿ-ರರ್ಪ್ಕ್ಷಗಳಿಂದ
ಕೊಡಿದು ಮಹಾ ಮೋಘ್ ಸಮನಾಗಿದು ಆ ವೂಾಹವನುು ದೊರದಿಂದ
ಕಪರಾಜಕ ೋತುವು ನ ೊೋಡಿದನು. ಆ ಕ ೋತುಮತ ನರಷ್ವಭ ಶ ವೋತಹಯ

803
ವಿೋರ ಮಹಾತಮನು ಸ ೈನಾಮುಖ್ದಲ್ಲಿದುುಕ ೊಂಡು ತನುವರ ಲಿರಿಂದ
ಆವೃತನಾಗಿ ಸ ೋನ ಗಳ ವಧ ಗ ಂದು ಹ ೊರಟನು.
ಧಾತವರಾಷ್ರರ ೊಂದಿಗ ಕೌರವ ೋಯರು ಉತತಮ ಸೊಪ್ಸಕರಗಳಿಂದ
ಕೊಡಿದ ಯದುಗಳ ಋಷ್ಭನ ೊಂದಿಗಿರುವ ಕಪಧವಜನನುು ರಣದಲ್ಲಿ
ನ ೊೋಡಿ ವಿಷ್ಾದಿತರಾದರು.

ಆಯುಧಗಳನುು ಎತಿತಹಿಡಿದಿದು ಲ ೊೋಕಮಹಾರರ್ ಕಿರಿೋಟ್ಟಯಿಂದ


ರಕ್ಷ್ತವಾಗಿ ಮುಂದುವರ ಯುತಿತದು ಆ ವೂಾಹವು ನಾಲೊಕ ಕಡ ಗಳಲ್ಲಿ
ನಾಲುಕ ಸಾವಿರ ಆನ ಗಳನುು ಹ ೊಂದಿತುತ. ಹಿಂದಿನ ದಿನ
ಧಮವರಾಜನು ಹ ೋಗ ವೂಾಹವನುು ರಚಿಸಿದುನ ೊೋ ಅದರಂತ ಯೋ
ಆಯಾ ಸಿಳಗಳಲ್ಲಿ ಚ ೋದಿಮುಖ್ಾರ ೊಂದಿಗ ಪಾಂಚಾಲಮುಖ್ಾರು
ನಿಂತಿದುರು. ಆಗ ಮಹಾವ ೋಗದಿಂದ ಕೊಡಿ ಸಹಸಾರರು ಭ ೋರಿಗಳು
ಮಳಗಿದವು. ಎಲಿ ಸ ೋನ ಗಳಲ್ಲಿ ಸಿಂಹನಾದಗಳ ೂಂದಿಗ ಶ್ಂಖ್ಸವನ,
ದುಂದುಭ ನಿಸವನಗಳು ಕ ೋಳಿಬಂದವು. ಆಗ ವಿೋರರ ಬಾಣಗಳ
ಮಹಾಸವನಗಳು ಅವರ ಧನುಸಿ್ನ ಟ್ ೋಂಕಾರಗಳು ಸ ೋರಿ, ಕ್ಷಣದಲ್ಲಿಯೋ
ಭ ೋರಿ-ಪ್ಣವ-ಪ್ರಣಾದಗಳ ಮತುತ ಶ್ಂಖ್ಗಳ ಮಹಾಸವನಗಳು
ಕ ೋಳಿಬಂದವು. ಶ್ಂಖ್ಧವನಿಯು ಅಂತರಿಕ್ಷದಲ್ಲಿ ಆವೃತವಾದುದನುು,
ಭೊಮಿಯಿಂದ ಮೋಲ ದು ಧೊಳಿನ ಜಾಲವು ಉಂಟ್ಾದುದನುು
ಬ ಳಕನುು ಮಹಾ ಕತತಲ ಯು ಆವರಿಸಿದುದನುು ನ ೊೋಡಿ ವಿೋರರು
ತಕ್ಷಣವ ೋ ಮೋಲ ರಗಿದರು. ರಥಿಕನಿಂದ ಹ ೊಡ ಯಲಪಟಿ ರಥಿಕನು
ಸೊತ, ಕುದುರ , ಧವಜಗಳ ೂಂದಿಗ ಕ ಳಗುರುಳಿದನು. ಆನ ಗಳು
804
ಆನ ಗಳಿಂದ ಹ ೊಡ ಯಲಪಟುಿ ಮತುತ ಪ್ದಾತಿಗಳು ಪ್ದಾತಿಗಳಿಂದ
ಹ ೊಡ ಯಲಪಟುಿ ಬಿದುರು. ಅಶ್ವವೃಂದಗಳು ಅಶ್ವವೃಂದಗಳಿಂದ
ಆವತವನ-ಪ್ರತಾಾವತವನಗಳಿಂದ ನಡ ದು ಬಾಣಗಳಿಂದ ಸಾಯುತಿತದು,
ಪಾರಸ-ಖ್ಡಗಗಳಿಂದ ಸಂಹರಿಸಲಪಡುತಿತದು ದೃಶ್ಾವು ಅದುಭತವಾಗಿತುತ.
ವಿೋರರ ಸುವಣವ ತಾರಾಗಣಗಳಿಂದ ವಿಭೊಷ್ಠತವಾದ ಕತಿತ ಮತುತ
ಗುರಾಣಿಗಳು, ಪ್ರಶ್ುಗಳು, ಪಾರಸಗಳು, ಖ್ಡಗಗಳು ತುಂಡಾಗಿ
ಭೊಮಿಯ ಮೋಲ ಬಿದಿುದುವು. ಮದಿಸಿದ ಆನ ಗಳ ಕ ೊೋರ ದಾಡ ಗಳ
ಮತುತ ಸ ೊಂಡಿಲುಗಳ ಪ್ರಹಾರದಿಂದಾಗಿ ರಥಿಗಳು ಸೊತರ ೊಂದಿಗ
ಬಿದುರು. ಗಜಷ್ವಭರೊ ಕೊಡ ರರ್ಷ್ವಭರ ಬಾಣಗಳಿಂದ ಹತರಾಗಿ
ಭೊಮಿಯ ಮೋಲ ಬಿದುರು. ಆನ ಗಳ ಸಮೊಹಗಳು ವ ೋಗದಿಂದ
ಬಂದು ಕುದುರ ಸವಾರರನುು ಕ ಡವಿ ನ ಲದ ಮೋಲ ಬಿದು ಮನುಷ್ಾರ
ಆಕರಂದನ ಮತುತ ದ ೋಹದ ಕ ಳಗ ಕ ೊೋರ ದಾಡ ಗಳಿಂದ ಆರ್ಘತಗ ೊಂಡ
ಕುದುರ ಸವಾರರು ಮತುತ ಪ್ದಾತಿಗಳ ಆತವಸವರವು ಕ ೋಳಿಬರುತಿತತುತ.
ಕುದುರ ಸವಾರರು ಮತುತ ಪ್ದಾತಿಗಳ ಆ ಮಹಾಭಯದಿಂದ
ನಾಗಾಶ್ವರಥಿಗರು ಸಂಭಾರಂತರಾದರು.

ಆಗ ಭೋಷ್ಮನು ಮಹಾರರ್ರಿಂದ ಪ್ರಿವಾರಿತನಾದ


ಕಪರಾಜಕ ೋತುವನುು ನ ೊೋಡಿದನು. ಐದು ತಾಳ ೋಮರಗಳಷ್ುಿ ಎತತರದ
ತಾಲವೃಕ್ಷ ಚಿಹ ುಯ ಧವಜದ, ವ ೋಗಿಗಳಾದ ವಿೋರ ಕುದುರ ಗಳನುು
ಕಟ್ಟಿದು ರರ್ವುಳಳ ಶಾಂತನವನು ಮಹಾ ಅಸರಗಳನುು ಹ ೊಂದಿದು,
ಪ್ರದಿೋಪ್ತನಾಗಿದು ಕಿರಿೋಟ್ಟಯನುು ಎದುರಿಸಿದನು. ಹಾಗ ಯೋ
805
ಶ್ಕರಪ್ರತಿಮಾನಕಲಪನಾದ ಇಂದಾರತಮಜನನುು ದ ೊರೋಣಪ್ರಮುಖ್ರಾದ
ಕೃಪ್, ಶ್ಲಾ, ವಿವಂಶ್ತಿ, ದುಯೋವಧನ ಮತುತ ಸೌಮದತಿತಯರು
ಎದುರಿಸಿದರು. ಆಗ ರಥಾನಿೋಕದ ಎದುರಿನಿಂದ ಸವಾವಸರವಿದು,
ಕಾಂಚನ-ಬಣಣದ ಕವಚಗಳನುು ತ ೊಟ್ಟಿದು ಶ್ ರ ಅಜುವನನ ಸುತ
ಅಭಮನುಾವು ವ ೋಗದಿಂದ ಅಲ್ಲಿಗ ಬಂದ ೊದಗಿದನು. ಆ ಮಹಾರರ್ರ
ಮಹಾಸರಗಳನುು ನಿರಸನಗ ೊಳಿಸಿ ಕಾಷ್ಠಣವಯು ಸಹಿಸಲಸಾಧಾ
ಕಮವವನುು ಮಾಡಿ ತ ೊೋರಿಸಿ, ಮಹಾಮತರದಿಂದ ಅಪವಸಿದ
ಆಹುತಿಯನುು ತ ಗ ದುಕ ೊಂಡ ಭಗವಾನ್ ಅಗಿುಯಂತ ಪ್ರಜವಲ್ಲಸಿದನು.

ಆಗ ಬ ೋಗನ ೋ ರಕತದ ನಿೋರು ಮತುತ ನ ೊರ ಗಳ ನದಿಯನುು ರಚಿಸಿ


ರಿಪ್ುಗಳನುು ಯಮನಲ್ಲಿಗ ಕಳುಹಿಸಿ ಅದಿೋನ ಸತತವ ಭೋಷ್ಮನು
ಸೌಭದರನನುು ಅತಿಕರಮಿಸಿ ಮಹಾರರ್ ಪಾರ್ವನಲ್ಲಿಗ ಹ ೊೋದನು. ಆಗ
ಅವನ ಅದುಭತ ದಶ್ವನದಿಂದ ನಗುತಾತ ಕಿರಿೋಟಮಾಲ್ಲಯು
ಗಾಂಡಿೋವವನುು ಮಹಾಸವನದಿಂದ ಟ್ ೋಂಕರಿಸಿ ವಿಪಾಠಜಾಲವ ಂಬ
ಮಹಾಸರಜಾಲದಿಂದ ನಾಶ್ಮಾಡತ ೊಡಗಿದನು. ಸವವಧನುಧವರರಲ್ಲಿ
ಉತತಮನಾದ ಮಹಾತಮ ಭೋಷ್ಮನ ಮೋಲ ಕಪರಾಜಕ ೋತುವು ಬ ೋಗನ
ವಿಮಲ ಭಲಿಗಳ ಶ್ರಜಾಲಗಳ ಮಳ ಯನುು ಸುರಿಸಿದನು. ಈ ರಿೋತಿ
ಸತುಪರುಷ್ ೊೋತತಮರಾದ ಭೋಷ್ಮ-ಧನಂಜಯರಿಬಬರ ಧನುಸು್ಗಳ
ಭಯಂಕರ ನಿನಾದವನೊು, ದ ೈನಾರಹಿತವಾದ ಆ ದ ವೈರರ್ಯುದಧವನುು
ಕುರುಸೃಂಜಯರೊ ಲ ೊೋಕವೂ ನ ೊೋಡಿತು.

806
ಅಭಮನುಾವಿನಿಂದ ಸಾಮಾಮನಿಪ್ುತರ ವಧ
ದೌರಣಿ, ಭೊರಿಶ್ರವ, ಶ್ಲಾ, ಚಿತರಸ ೋನ, ಮತುತ ಸಾಮಾಮನಿಯ ಮಗ
ಇವರು ಸೌಭದರನನುು ಎದುರಿಸಿ ಯುದಧಮಾಡಿದರು. ಆನ ಗಳಂತಿರುವ
ಆ ಐದು ಮನುಜವಾಾಘ್ರರ ಮಧಾದಲ್ಲಿ ಒಂಟ್ಟ ಸಿಂಹದ ಮರಿಯಂತ
ಅವನು ಅತಿತ ೋಜಸಿ್ನಿಂದಿರುವುದನುು ಜನರು ನ ೊೋಡಿದರು.
ಕಾಷ್ಠಣವಯು ಶೌಯವದಲ್ಲಿಯಾಗಲ್ಲೋ ಪ್ರಾಕರಮದಲ್ಲಿಯಾಗಲ್ಲೋ,
ಅಸರಗಳಲ್ಲಿಯೊ ಲಾಘ್ವದಲ್ಲಿಯೊ ಯಾರೊ ಅಲಕ್ಷ್ಸುವ ಹಾಗಿರಲ್ಲಲಿ.
ಯುದಧದಲ್ಲಿ ತನು ಮಗ ಅರಿಂದಮನ ವಿಕರಮವನುು ನ ೊೋಡಿ ಪಾರ್ವನು
ಸಿಂಹನಾದಗ ೈದನು. ಆ ಸ ೈನಾವನುು ಪೋಡಿಸುತಿತದು ಅಭಮನುಾವನುು
ನ ೊೋಡಿ ಕೌರವರು ಎಲಿ ಕಡ ಗಳಿಂದ ಅವನನುು ಸುತುತವರ ದರು. ಆಗ
ಸೌಭದರನು ದಿೋನಶ್ತುರಗಳಾದ ಧವಜವುಳಳ ಧಾತವರಾಷ್ರರ ೊಡನ
ದಿೋನನಾಗದ ತ ೋಜಸು್ ಮತುತ ಬಲಗಳಿಂದ ಪ್ರತಿಯುದಧಮಾಡಿದನು.
ಸದಾ ಎಳ ದಿದಿುರುವ ಅವನ ಆದಿತಾ ಸಮ ಪ್ರಭ ಯುಳಳ ಮಹಾ
ಚಾಪ್ವನುು ಯುದಧಮಾಡುತಿತದು ಶ್ತುರಗಳು ನ ೊೋಡಿದರು. ಅವನು
ದೌರಣಿಯನುು ಒಂದ ೋ ಇಷ್ುಣದಿಂದ ಹ ೊಡ ದು ಶ್ಲಾನನುು ಐದರಿಂದ
ಮತುತ ಸಾಮಾಮನಿಯ ಧವಜವನುು ಎಂಟು ಬಾಣಗಳಿಂದ ಹ ೊಡ ದನು.
ಸೌಮದತಿತಯು ಪ್ರಯೋಗಿಸಿದು ರುಕಮದಂಡದ ಮಹಾಶ್ಕಿತಯನುು
ಸಪ್ವದಂತ ಹರಿತವಾಗಿದು ಪ್ತಿರಣದಿಂದ ತುಂಡರಿಸಿದನು.
ಅಜುವನದಾಯಾದನು ಶ್ಲಾನು ನ ೊೋಡುತಿತದುಂತ ಯೋ ನೊರಾರು
ಶ್ರಗಳನುು ಪ್ರಯೋಗಿಸಿ ಸಮರದಲ್ಲಿ ಅವನ ಕುದುರ ಗಳನುು
807
ಸಂಹರಿಸಿದನು.

ಆಗ ಸಂರಬಧರಾದ ಭೊರಿಶ್ರವ, ಶ್ಲಾ, ದೌರಣಿ, ಸಾಮಾಮನಿ ಮತುತ


ಶ್ಲರು ಕಾಷ್ಠಣವಯ ಬಾಹುಬಲದಡಿಯಲ್ಲಿ
ಯುದಧಮಾಡಲಾರದವರಂತಾದರು. ಆಗ ದುಯೋವಧನನಿಂದ
ಪ್ರಚ ೊೋದಿತರಾದ ತಿರಗತವರು ಮತುತ ಮದರರು ಕ ೋಕಯರ ೊಂದಿಗ ,
ಒಟುಿ ಇಪ್ಪತ ೈದು ಸಾವಿರ ಧನುವ ೋದವಿದು ಮುಖ್ಾರು ಯುದಧದಲ್ಲಿ
ಶ್ತುರಗಳಿಗ ಅಜ ೋಯರಾದವರು ಪ್ುತರನ ೊಂದಿಗ ಕಿರಿೋಟ್ಟಯನುು
ಸಂಹರಿಸಲು ಸುತುತವರ ದರು. ಅಲ್ಲಿ ತಂದ ಮತುತ ಮಗ ಇಬಬರು
ರರ್ಷ್ವಭರೊ ಸುತುತವರ ಯಲಪಟ್ಟಿರುವುದನುು ಸ ೋನಾಪ್ತಿ
ಧೃಷ್ಿದುಾಮುನು ನ ೊೋಡಿದನು. ಆ ಪ್ರಂತಪ್ನು ಅನ ೋಕ ಸಹಸರ
ವಾರಣ-ರರ್ ಸ ೋನ ಗಳಿಂದ ಆವೃತನಾಗಿ, ಸಹಸಾರರು ಕುದುರ ಗಳ
ಮತುತ ಪ್ದಾತಿಸ ೋನ ಗಳಿಂದ ಆವೃತನಾಗಿ, ಸಂಕುರದಧನಾಗಿ ಧನುಸ್ನುು
ಟ್ ೋಂಕರಿಸುತಾತ, ಸ ೋನ ಯನುು ಹುರುದುಂಬಿಸುತಾತ ಮದರರು ಮತುತ
ಕ ೋಕಯ ಸ ೋನ ಗಳಿರುವಲ್ಲಿಗ ಬಂದನು. ಆ ಕಿೋತಿವಮತ
ದೃಢಧನಿವಯಿಂದ ರಕ್ಷ್ತಗ ೊಂಡು ಯುದಧ ಮಾಡುತಿತದು
ರರ್ನಾಗಾಶ್ವಗಳಿಂದ ಕೊಡಿದು ಸ ೋನ ಯು ಶ ೋಭಸಿತು. ಅಜುವನನ
ಹತಿತರ ಬರುತತಲ ೋ ಪಾಂಚಾಲಾನು ಶಾರದವತನ ಜತುರಪ್ರದ ೋಶ್ಕ ಕ
ಗುರಿಯಿಟುಿ ಮೊರು ಬಾಣಗಳನುು ಹ ೊಡ ದನು. ಆಗ ಅವನು ಹತುತ
ಬಾಣಗಳಿಂದ ಹತುತ ಮದರಕರನುು ಸಂಹರಿಸಿ ಹೃಷ್ಿನಾಗಿ ಒಂದ ೋ
ಭಲಿದಿಂದ ಕೃತವಮವನ ಕುದುರ ಯನುು ಹ ೊಡ ದನು. ಪ್ರಂತಪ್
808
ಮಹಾತಮನು ಪೌರವನ ಮಗ ದಮನನನೊು ವಿಪ್ುಲಾಗರವಾದ
ನಾರಾಚದಿಂದ ಸಂಹರಿಸಿದನು.

ಆಗ ಸಾಮಾಮನಿಯ ಮಗನು ಯುದಧ ದುಮವದ ಪಾಂಚಾಲಾನನುು


ಮೊವತುತ ಬಾಣಗಳಿಂದ ಮತುತ ಅವನ ಸಾರಥಿಯನುು ಹತತರಿಂದ
ಹ ೊಡ ದನು. ಅತಿಯಾಗಿ ಗಾಯಗ ೊಂಡ ಮಹ ೋಷ್ಾವಸನು
ಕಟಬಾಯಿಯನುು ನ ಕುಕತಾತ ತಕ್ಷಣವ ೋ ತಿೋಕ್ಷ್ಣ ಭಲಿದಿಂದ ಅವನ
ಕಾಮುವಕವನುು ಕತತರಿಸಿದನು. ಮರುಕ್ಷಣದಲ್ಲಿಯೋ ಇಪ್ಪತ ೈದು
ಬಾಣಗಳಿಂದ ಅವನನುು ಹ ೊಡ ದು ಅವನ ಕುದುರ ಗಳನೊು,
ಪ್ಕ್ಷರಕ್ಷಕರ ಸಾರಥಿಗಳಿಬಬರನೊು ಸಂಹರಿಸಿದನು. ಕುದುರ ಗಳು
ಹತರಾದ ರರ್ದ ಮೋಲ ಯೋ ನಿಂತುಕ ೊಂಡು ಮಹಾತಮ
ಸಾಮಾಮನಿಯ ಮಗನು ಪಾಂಚಾಲಾನ ಮಗನನುು ನ ೊೋಡಿದನು.
ತಕ್ಷಣವ ೋ ಮಹಾಘೊೋರ ಲ ೊೋಹಮಯ ಖ್ಡಗವನುು ಕ ೈಯಲ್ಲಿ ಹಿಡಿದು
ರರ್ದಿಂದ ಧುಮುಕಿ ಕಾಲುಡುಗ ಯಲ್ಲಿಯೋ ದುರಪ್ದಾತಮಜನ ಕಡ
ಧಾವಿಸಿದನು. ವ ೋಗವಾಗಿ ಬರುತಿತದು ದ ೊಡಡ ಜಲಪ್ರವಾಹದಂತ ಮತುತ
ಆಕಾಶ್ದಿಂದ ಬಿೋಳುತಿತದು ಸಪ್ವದಂತ ತ ೊೋರುತಿತದು ಅವನು ಖ್ಡಗವನುು
ತಿರುಗಿಸುತತ ಅಂತಕನಂತ ತ ೊೋರುತಿತದುನು. ಶ್ಸರದ ೊಂದಿಗ
ಸೊಯವನಂತ ಬ ಳಗುತಿತರುವ ಆ ಮತತವಾರಣವಿಕರಮನನುು ಅಲ್ಲಿ
ಪಾಂಡವರೊ ಪಾಷ್ವತ ಧೃಷ್ಿದುಾಮುನೊ ನ ೊೋಡಿದರು. ಹರಿತ
ಖ್ಡಗವನೊು, ಬಾಣವನುು ತಡ ಯುವ ಗುರಾಣಿಯನೊು ಹಿಡಿದು
ಉರಿಯುತಾತ ಬಾಣವ ೋಗದಿಂದ ರರ್ದಕಡ ಓಡಿಬರುತಿತದು ಅವನನುು
809
ರರ್ದ ಬಳಿ ಬಂದ ಕೊಡಲ ೋ ಸ ೋನಾಪ್ತಿಯು ಕುರದಧನಾಗಿ ಗದ ಯಿಂದ
ಅವನ ಶ್ರವನುು ಒಡ ದನು. ಹ ೊಡ ತಕ ಕ ಸಿಕಕ ಅವನ ಪ್ರಭ ಯುಳಳ
ಖ್ಡಗವೂ ಗುರಾಣಿಯೊ ವ ೋಗದಿಂದ ಅವನ ಕ ೈಯಿಂದ ಬಿೋಳಲು
ಅವನೊ ಭೊಮಿಯ ಮೋಲ ಬಿದುನು. ಗದಾಗರದಿಂದ ಅವನನುು
ಕ ೊಂದು ಭೋಮವಿಕರಮ ಮಹಾತಮ ಪಾಂಚಾಲರಾಜಪ್ುತರನು ಪ್ರಮ
ಯಶ್ಸ್ನುು ಪ್ಡ ದನು.

ಆ ಮಹ ೋಷ್ಾವಸ ಮಹಾರರ್ ರಾಜಪ್ುತರನು ಹತನಾಗಲು ಕೌರವ


ಸ ೈನಾದಲ್ಲಿ ಮಹಾ ಹಾಹಾಕಾರವುಂಟ್ಾಯಿತು. ಆಗ ಮಗನು
ನಿಹತನಾದುದನುು ನ ೊೋಡಿ ಕುರದಧನಾದ ಸಾಮಾಮನಿಯು ವ ೋಗದಿಂದ
ಯುದಧದುಮವದ ಪಾಂಚಾಲಾನುು ಆಕರಮಿಸಿದನು. ಅಲ್ಲಿ ಸಮರದಲ್ಲಿ
ಅವರಿಬಬರು ರರ್ಶ ರೋಷ್ಿ ವಿೋರರೊ ಒಟ್ಟಿಗ ೋ ಯುದಧಮಾಡುವುದನುು
ಕುರುಗಳ ಮತುತ ಪಾಂಡವರ ಎಲಿ ರಾಜರು ನ ೊೋಡಿದರು. ಆಗ
ಕುರದಧನಾದ ಪ್ರವಿೋರಹ ಸಾಮಾಮನಿಯು ಮಹಾಗಜವನುು
ಅಂಕುಶ್ದಿಂದ ತಿವಿಯುವಂತ ಪಾಷ್ವತನನುು ಮೊರು ಬಾಣಗಳಿಂದ
ಹ ೊಡ ದನು. ಆಗ ಸಮಿತಿಶ ೋಭನ ಶ್ಲಾನೊ ಕೊಡ ಶ್ ರ
ಪಾಷ್ವತನನುು ಕುರದಧನಾಗಿ ಎದ ಯಮೋಲ ಹ ೊಡ ದನು. ಆಗ ಯುದಧವು
ಮುಂದುವರ ಯಿತು.

ಭೋಮಯುದಧ
ಶ್ಲಾನ ಒಂಭತುತ ಬಾಣಗಳಿಂದ ಪೋಡಿತನಾದ ಧೃಷ್ಿದುಾಮುನು
810
ಸಂಕುರದಧನಾಗಿ ಮದಾರಧಿಪ್ತಿಯನುು ಆಯಸಗಳಿಂದ
ಪೋಡಿಸತ ೊಡಗಿದನು. ಅಲ್ಲಿ ಶ್ಲಾನ ವ ೋಗವನುು ತಡ ದ ಪಾಷ್ವತನ
ಅದುಭತ ಪ್ರಾಕರಮವು ಕಂಡಿತು. ರಣದಲ್ಲಿ ಸಂರಬಧರಾಗಿದು
ಅವರಿಬಬರ ನಡುವ ಯಾವುದ ೋ ವಾತಾಾಸವು ಕಾಣುತಿತರಲ್ಲಲಿ.
ಮುಹೊತವಕಾಲ ಇಬಬರೊ ಒಂದ ೋ ಸಮನಾಗಿ ಯುದಧಮಾಡಿದರು.
ಆಗ ಶ್ಲಾನು ಸಂಯುಗದಲ್ಲಿ ಧೃಷ್ಿದುಾಮುನ ಧನುಸ್ನುು ಹಳದಿೋ
ಬಣಣದ ನಿಶ್ತ ಭಲಿದಿಂದ ಕತತರಿಸಿದನು. ಮತುತ ಮಳ ಗಾಲದಲ್ಲಿ
ಮೋಡಗಳು ಒಂದ ೋ ಸಮನ ಮಳ ಸುರಿಸಿ ಗಿರಿಯನುು ಮಚಿಚಬಿಡುವಂತ
ಶ್ರವಷ್ವದಿಂದ ಅವನನುು ಮುಚಿಚಬಿಟಿನು. ಅಭಮನುಾವಾದರ ೊೋ
ಧೃಷ್ಿದುಾಮುನು ಪೋಡಿತನಾದುದನುು ನ ೊೋಡಿ ಸಂಕುರದಧನಾಗಿ
ವ ೋಗದಿಂದ ಮದರರಾಜನ ರರ್ದ ಬಳಿ ಧಾವಿಸಿ ಬಂದನು.
ಮದಾರದಿಪ್ನ ರರ್ದ ಸಮಿೋಪ್ ಬರುತತಲ ೋ ಅತಿ ಕ ೊೋಪ್ದಿಂದ
ಕಾಷ್ಠಣವಯು ಅಮೋಯಾತಮ ಆತವಯನಿಯನುು ಮೊರು ವಿಶ್ಖ್ಗಳಿಂದ
ಹ ೊಡ ದನು. ಆಗ ಆಜುವನಿಯನುು ರಣದಲ್ಲಿ ಎದುರಿಸಲು ಬಯಸಿ
ಕೌರವರು ಕೊಡಲ ೋ ಮದರರಾಜನ ರರ್ವನುು ಸುತುತವರ ದು ನಿಂತರು.
ದುಯೋವಧನ, ವಿಕಣವ, ದುಃಶಾಸನ, ವಿವಿಂಶ್ತಿ, ದುಮವಷ್ವಣ,
ದುಃಸ್ಹ, ಚಿತರಸ ೋನ, ದುಮುವಖ್, ಸತಾವರತ, ಪ್ುರುಮಿತರ ಇವರು
ಮದಾರಧಿಪ್ನ ರರ್ವನುು ರಕ್ಷ್ಸುತಾತ ರಣದಲ್ಲಿ ನಿಂತರು.

ಅವರನುು ಸಂಕುರದಧನಾದ ಭೋಮಸ ೋನ, ಧೃಷ್ಿದುಾಮು, ದೌರಪ್ದ ೋಯರು,


ಅಭಮನುಾ, ಮಾದಿರೋಪ್ುತರ ಪಾಂಡವರಿಬಬರು ನಾನಾ ರೊಪ್ದ
811
ಶ್ಸರಗಳನುು ಪ್ರಯೋಗಿಸುತಾತ ಪ್ರಸಪರರನುು ವಧಿಸಲು ಬಯಸಿ
ಎದುರಿಸಿದರು. ಭಯವನುುಂಟು ಮಾಡುತಿತದು ಕೌರವರ ಮತುತ
ಶ್ತುರಗಳ ಆ ಹತುತ ಹತುತ ರಥಿಕರ ನಡುವ ಯುದಧವು ನಡ ಯುತಿತರಲು
ಇತರ ರಥಿಕರು ಪ ರೋಕ್ಷಕರಾದರು. ಆ ಮಹಾರರ್ರು ಅನ ೋಕರೊಪ್ದ
ಶ್ಸರಗಳನುು ಪ್ರಯೋಗಿಸುತಾತ ಅನ ೊಾೋನಾರನುು ಹ ೊಡ ಯುತಾತ ಪ್ರಹರಿಸ
ತ ೊಡಗಿದರು. ಎಲಿರೊ ಅನ ೊಾೋನಾರನುು ಕ ೊಲಿಲು ತವಕರಾಗಿದುರು.
ಮಹಾಸರಗಳನುು ಪ್ರಯೋಗಿಸುತಾತ ಸಹನ ಯಿಲಿದ ೋ ಅವರು ಅನ ೊಾೋನಾರ
ಮೋಲ ಎರಗಿದರು. ಮಹಾರಣದಲ್ಲಿ ಸಂಕುರದಧರಾಗಿ ತುಂಬಾ
ವ ೋಗದಿಂದ ಧೃಷ್ಿದುಾಮುನನುು ದುಯೋವಧನು ನಾಲುಕ ನಿಶ್ತ
ಬಾಣಗಳಿಂದಲೊ, ದುಮವಷ್ವಣನು ಇಪ್ಪತುತ, ಚಿತರಸ ೋನನು ಐದು,
ದುಮುವಖ್ನು ಒಂಭತುತ, ದುಃಸ್ಹನು ಏಳರಿಂದ, ವಿವಿಂಶ್ತಿಯು
ಐದರಿಂದ ಮತುತ ದುಃಶಾಸನನು ಮೊರು ಬಾಣಗಳಿಂದ ಹ ೊಡ ದರು.
ಅವರಲ್ಲಿ ಒಬ ೊಬಬಬರನೊು ಇಪ್ಪತ ೈದು ಬಾಣಗಳಿಂದ ಹ ೊಡ ದು
ಶ್ತುರತಾಪ್ನ ಪಾಷ್ವತನು ತನು ಹಸತಲಾಘ್ವವನುು ಪ್ರದಶ್ವಸಿದನು.
ಸಮರದಲ್ಲಿ ಸತಾವರತ ಮತುತ ಪ್ುರುಮಿತರರನುು ಹತುತ-ಹತುತ
ಬಾಣಗಳಿಂದ ಹ ೊಡ ದನು. ಮಾತೃನಂದನರಾದ
ಮಾದಿರೋಪ್ುತರರಿಬಬರೊ ಸಮರದಲ್ಲಿ ಮಾತುಲನನುು ಶ್ರವಾರತಗಳಿಂದ
ಪ್ರಹರಿಸಿದುದು ಒಂದು ಅದುಭತವ ನಿಸಿತು. ಆಗ ಶ್ಲಾನು ತನು ತಂಗಿಯ
ಮಕಕಳಾದ ರಥಿಗಳಲ್ಲಿ ಶ ರೋಷ್ಿರಾದ ಅವರಿಬಬರನುು ಅನ ೋಕ ಶ್ರಗಳಿಂದ
ಹ ೊಡ ದನು. ಪ್ರತಿಯಾಗಿ ಮಾಡಲು ಬಯಸಿದ ಮಾದಿರೋಪ್ುತರರಿಬಬರೊ

812
ವಿಚಲ್ಲತರಾಗಲ್ಲಲಿ.

ಅದ ೋ ಸಮಯದಲ್ಲಿ ಮಹಾಬಲ ಪಾಂಡವ ಭೋಮಸ ೋನನು


ದುಯೋವಧನನನುು ನ ೊೋಡಿ ಯುದಧವನ ುೋ ಮುಗಿಸಲು ನಿಶ್ಚಯಿಸಿ
ಗದ ಯನುು ಕ ೈಗ ತ ಗ ದುಕ ೊಂಡನು. ಅದನುು ಹಿಡಿದು ಶ್ಖ್ರದಿಂದ
ಕೊಡಿದ ಕ ೈಲಾಸ ಪ್ವವತದಂತ ತ ೊೋರುತಿತದು ಆ ಮಹಾಬಾಹು
ಭೋಮಸ ೋನನನುು ನ ೊೋಡಿ ನಿನು ಪ್ುತರರು ಭಯದಿಂದ
ಪ್ಲಾಯನಗ ೈದರು. ಸಂಕುರದಧನಾದ ದುಯೋವಧನನಾದರ ೊೋ
ವ ೋಗಶಾಲ್ಲಗಳಾದ ಮಾಗಧರ ಹತುತ ಸಾವಿರ ಆನ ಗಳ ಸ ೋನ ಯನುು
ಪ್ರಚ ೊೋದಿಸಿ, ಮಾಗಧನನುು ಮುಂದ ಮಾಡಿಕ ೊಂಡು ಭೋಮಸ ೋನನನುು
ಎದುರಿಸಿದನು. ತನು ಮೋಲ ಎರಗುತಿತರುವ ಆ ಗಜಸ ೋನ ಯನುು ನ ೊೋಡಿ
ವೃಕ ೊೋದರನು ಗದ ಯನುು ಹಿಡಿದು ರರ್ದಿಂದ ಧುಮುಕಿ ಸಿಂಹದಂತ
ಗರ್ಜವಸಿದನು. ಲ ೊೋಹಮಯ ಭಾರ ಮಹಾ ಗದ ಯನುು ಹಿಡಿದು
ಬಾಯಿ ಕಳ ದು ಬರುತಿತರುವ ಅಂತಕನಂತ ಗಜಸ ೋನ ಯ ಮೋಲ
ಎರಗಿದನು. ವಜರವನುು ಹಿಡಿದ ವಾಸವನಂತ ಮಹಾಬಾಹು ಬಲ್ಲೋ
ಭೋಮಸ ೋನನು ಗದ ಯಿಂದ ಆನ ಗಳನುು ಸಂಹರಿಸುತಾತ ಸಮರದಲ್ಲಿ
ಸಂಚರಿಸಿದನು. ಮನ ೊೋಹೃದಯಗಳನುು ಕಂಪಸುವಂತ ಕೊಗುತಿತದು
ಭೋಮನ ಮಹಾ ಗಜವನ ಯಿಂದಲ ೋ ಆನ ಗಳು ಒಂದುಕಡ ಸ ೋರಿ
ಪಾರಣತ ೊರ ಯುತಿತದುವು. ಆಗ ದೌರಪ್ದಿೋಪ್ುತರರು, ಮಹಾರರ್ ಸೌಭದರ,
ನಕುಲ, ಸಹದ ೋವರು ಮತುತ ಧೃಷ್ಿದುಾಮುರು ಗಿರಿಗಳ ಮೋಲ
ಮೋಡಗಳು ಮಳ ಸುರಿಸುವಂತ ಆನ ಗಳ ಮೋಲ ಬಾಣಗಳ
813
ಮಳ ಯನುು ಸುರಿಸುತಾತ ಭೋಮನನುು ಹಿಂದಿನಿಂದ ರಕ್ಷ್ಸುತಿತದುರು. ಕ್ಷುರ,
ಕ್ಷುರಪ್ರ, ಭಲಿ, ಪೋತ, ಅಂಜಲ್ಲಕಗಳಿಂದ ಪಾಂಡವರು ಗಜಯೋಧಿಗಳ
ಶ್ರಗಳನುು ಕತತರಿಸುತಿತದುರು. ಕಲ್ಲಿನ ಮಳ ಯಂತ ತಲ ಗಳು, ವಿಭೊಷ್ಠತ
ಬಾಹುಗಳು, ಅಂಕುಶ್ಗಳ ೂಂದಿರುವ ಕ ೈಗಳು ಬಿೋಳುತಿತದುವು.
ಗಜಯೋಧಿಗಳ ತಲ ಯು ಕತತರಿಸಿ ಬಿದುು ಕ ೋವಲ ಮುಂಡಗಳು ಆನ ಗಳ
ಮೋಲ್ಲರಲು ಅವು ಪ್ವವತದ ಮೋಲ್ಲರುವ ರ ಂಬ ಗಳು ತುಂಡಾದ
ಬ ೊೋಳು ಮರಗಳಂತ ತ ೊೋರಿದವು. ಧೃಷ್ಿದುಾಮುನಿಂದ
ಕ ಳಗುರುಳಿಸಲಪಟಿ, ಬಿೋಳಿಸಲಪಡುತಿತರುವ ಮಹಾ ಗಜಗಳು
ಕಂಡುಬಂದವು.

ಆಗ ಮಹಿೋಪಾಲ ಮಾಗಧನು ಐರಾವತದಂದಿರುವ ಆನ ಯಂದನುು


ಸೌಭದರನ ರರ್ದ ಕಡ ಕಳುಹಿಸಿದನು. ಮಾಗಧನ ಆ ಉತತಮ ಗಜವು
ಮೋಲ ಬಿೋಳುತಿತರುವುದನುು ಕಂಡು ಸೌಭದರನು ಅದನುು ಒಂದ ೋ
ಬಾಣದಿಂದ ಸಂಹರಿಸಿದನು. ಕಾಷ್ಠಣವಯು ತಕ್ಷಣವ ೋ ರಜತಪ್ುಂಖ್
ಭಲಿದಿಂದ ಆನ ಯನುು ಕಳ ದುಕ ೊಂಡ ಆ ರಾಜನ ಶ್ರವನುು
ತುಂಡರಿಸಿದನು. ಇಂದರನು ಗಿರಿಗಳ ರ ಕ ಕಗಳನುು ಕತತರಿಸಿದಂತ
ಭೋಮಸ ೋನನೊ ಕೊಡ ಆ ಗಜಸ ೋನ ಯನುು ಕತತರಿಸುತಾತ ಹ ೊೋದನು.
ವಜರದ ಹ ೊಡ ತಕ ಕ ಸಿಕಕ ಗಿರಿಗಳಂತ ಭೋಮಸ ೋನನ ಒಂದ ೊಂದು ಗದಾ
ಪ್ರಹಾರಕ ಕ ಒಂದ ೊಂದು ಆನ ಯು ಸತುತ ಬಿೋಳುತಿತರುವುದು ಕಂಡಿತು. ಆ
ಪ್ವವತ ೊೋಪ್ಮ ಗಜಗಳು ದಂತಗಳು ಮುರಿದು, ಸ ೊಂಡಿಲುಗಳು
ತುಂಡಾಗಿ, ತ ೊಡ ಗಳು ಒಡ ದು ಹ ೊೋಗಿ, ಹಿಂಬಾಗಗಳು ಭಗುವಾಗಿ,
814
ಕುಂಭಗಳು ಒಡ ದುಹ ೊೋಗಿ ಬಿದಿುದುವು. ಕ ಲವು ಕೊಗುತಿತದುವು, ಕ ಲವು
ಸಂಕಟಪ್ಡುತಿತದುವು, ಕ ಲವು ಆನ ಗಳು ಸಮರದಿಂದ ಓಡಿ
ಹ ೊೋಗುತಿತದುವು, ಕ ಲವು ಮಲಮೊತರ ವಿಸಜವನ ಮಾಡುತಿತದುವು.
ಭೋಮಸ ೋನನ ಮಾಗವದಲ್ಲಿ ಪ್ವವತ ೊೋಪ್ಮ ಆನ ಗಳು ಸತುತ
ಬಿದಿುದುವು. ಕ ಲವು ಮೊರ್ ವಹ ೊೋಗಿ ಬಾಯಲ್ಲಿ ನ ೊರ ಯನುು
ಸುರಿಸುತಿತದುವು. ಕ ಲವು ಮಹಾಗಜಗಳು ಕುಂಭವು ಒಡ ದು ರಕತವನುು
ಕಾರುತಿತದುವು. ಕ ಲವು ಧರ ಗುರುಳಿದ ಪ್ವವತಗಳಂತ ಭೊಮಿಯಮೋಲ
ಒದಾುಡುತಿತದುವು. ರಕತ-ಮೋಧಸಿ್ನಿಂದ ತ ೊೋಯುುಹ ೊೋದ
ಅಂಗಾಗಗಳಿಂದ, ಮಾಂಸಮಜ ಜಗಳು ಮತಿತಕ ೊಂಡಿದು ಭೋಮನು
ದಂಡವನುು ಹಿಡಿದ ಅಂತಕನಂತ ಸಂಚರಿಸುತಿತದುನು. ಆನ ಗಳ
ರಕತದಿಂದ ಲ ೋಪ್ನಗ ೊಂಡ ಆ ಗದ ಯಿಂದ ವೃಕ ೊೋದರನು ಪನಾಕವನುು
ಹಿಡಿದ ಪನಾಕಿಯಂತ ಘೊೋರನೊ ಭಯಂಕರನೊ ಆಗಿ
ತ ೊೋರುತಿತದುನು. ಕುರದಧನಾದ ಭೋಮಸ ೋನನನಿಂದ ತಪಪಸಿಕ ೊಳುಳತಿತರುವ
ಆ ಆನ ಗಳು ಅವಸರದಲ್ಲಿ ಓಡುತತ ಕೌರವರ ಸ ೋನ ಯವರನ ುೋ
ತುಳಿಯುತಿತದುವು.

ಸೌಭದರ ಪ್ರಮುಖ್ರಾದ ಮಹ ೋಷ್ಾವಸ ಮಹಾರರ್ರು


ಯುದಧಮಾಡುತಿತರುವ ಆ ವಿೋರನನುು ದ ೋವತ ಗಳು ವಜಾರಯುಧವನುು
ರಕ್ಷ್ಸುವಂತ ರಕ್ಷ್ಸುತಿತದುರು. ಆನ ಗಳ ರಕತದಿಂದ ನ ನ ದು ರಕತದಿಂದ
ಬಳಿಯಲಪಟಿ ಗದ ಯನುು ತಿರುಗಿಸುತಿತದು ಭೋಮಸ ೋನನು ಕೃತಾಂತನಂತ
ರೌದಾರತಮನಾಗಿ ಕಂಡನು. ಗದ ಯನುು ಎಲಿ ದಿಕುಕಗಳಲ್ಲಿಯೊ
815
ವಾಾಯಾಮ ಮಾಡುತಿತದಾುನ ೊೋ ಎನುುವಂತ ತಿರುಗಿಸುತಿತದು ಅವನು
ಪ್ರಳಯಕಾಲದಲ್ಲಿ ಶ್ಂಕರನು ನತಿವಸುವಂತ ನತಿವಸುತಿತರುವುದು
ಕಂಡುಬಂದಿತು. ಯಮನ ದಂಡದಂತಿರುವ ಭಾರವಾದ ಇಂದರನ
ವಜಾರಯುಧ ಸಮಾನ ಧವನಿಯಿಂದ ಕೊಡಿದು ಗದ ಯು ರೌದರವಾಗಿ
ಕಾಣುತಿತತುತ. ಕೊದಲು, ಮಜ ಜಗಳಿಂದ ಮಿಶ್ರತ ಲ ೋಪ್ನಗ ೊಂಡು,
ರಕತದಿಂದ ತ ೊೋಯುು ಅದು ಪ್ಶ್ುಗಳನುು ಸಂಹರಿಸುವ ಕುರದಧ ರುದರನ
ಪನಾಕದಂತಿತುತ. ಪ್ರಲಯಕಾಲದಲ್ಲಿ ಪ್ಶ್ುಗಳನುು ಹ ೊಡ ದು
ಕ ೊಲುಿವಂತ , ಗ ೊೋಪಾಲಕನು ಹ ೊಡ ದ ೊೋಡಿಸುವಂತ ಭೋಮನು
ಗಜಸ ೋನ ಯನುು ಬ ನುಟ್ಟಿ ಹ ೊಡ ಯುತಿತದುನು. ಮಾಗವದಲ್ಲಿ ಎಲಿ
ಕಡ ಗಳಿಂದಲೊ ಗದ ಯ ಪ್ರಹಾರಕ ಕ ಸಿಲುಕಿದ ಆನ ಗಳು ಕೌರವ
ಸ ೋನ ಗಳನ ುೋ ತುಳಿದು ಪ್ಲಾಯನ ಮಾಡುತಿತದುವು. ಭರುಗಾಳಿಯು
ಮೋಡಗಳನುು ಚಿಂದಿಮಾಡಿ ಚದುರಿಸುವಂತ ಭೋಮನು ಆನ ಗಳನುು
ತುಂಡುಮಾಡಿ ಶ್ಮಶಾನದಲ್ಲಿ ಶ್ ಲಪಾಣಿಯಂತ ಯುದಧದಲ್ಲಿ
ನಿಂತಿದುನು.

ಆ ಗಜಸ ೋನ ಯು ಹತವಾಗಲು ದುಯೋವಧನನು ಭೋಮಸ ೋನನ ನುು


ಕ ೊಲಿಬ ೋಕ ಂದು ಸವವ ಸ ೋನ ಗಳನುು ಪ್ರಚ ೊೋದಿಸಿದನು. ಆಗ ಅವನ
ಶಾಸನದಂತ ಸವವ ಸ ೋನ ಗಳೂ ಭ ೈರವ ಕೊಗನುು ಕೊಗುತಾತ
ಭೋಮಸ ೋನನ ಮೋಲ ಎರಗಿದರು. ಭರತ ಬಂದಾಗ ಮೋಲುಕುಕವ
ಸಾಗರದಂತ ಬಿೋಳುತಿತದು ಆ ದುಷ್ಾಿರ ಸ ೋನ ಯು ದ ೋವತ ಗಳಿಗೊ
ದುರುತ್ಹವಾಗಿ ಅಪಾರವಾಗಿತುತ. ರರ್-ಗಜ-ಅಶ್ವಗಳಿಂದ ತುಂಬಿತುತ.
816
ಶ್ಂಖ್ ದುಂದುಭಗಳ ನಾದದಿಂದ ಕೊಡಿತುತ. ಅಮಿತ ಸರ ೊೋವರದಂತ
ಅನಂತವೂ ಅಪಾರವೂ ಆಗಿತುತ. ಮಹಾಸಾಗರವನುು ದಡವು ಹ ೋಗ ೊೋ
ಹಾಗ ಸಮರದಲ್ಲಿ ಕ್ ೊೋಭ ಗ ೊಂಡು ಮೋಲ ೋಳುತಿತದು ಆ
ಸ ೋನಾಸಾಗರವನುು ಭೋಮಸ ೋನನು ಬಲದಿಂದ ತಡ ದನು.
ನಂಬಲ್ಲಕಾಕಗದ ಭೋಮಸ ೋನನ ಆ ಅಮಾನುಷ್ ಅದುಭತ ಆಶ್ಚಯವ
ಕೃತಾಗಳು ಆ ಸಮರದಲ್ಲಿ ಕಂಡುಬಂದಿತು. ಭೊಮಿಯನುು
ನಡುಗಿಸುತಾತ ಬರುತಿತದು ಆ ಎಲಿರನೊು ಕುದುರ , ರರ್,
ಕುಂಜರಗಳ ೂಂದಿಗ , ಸವಲಪವೂ ಭಯಪ್ಡದ ೋ ಭೋಮಸ ೋನನು
ಗದ ಯಿಂದ ಹ ೊಡ ದನು. ರಥಿಗಳಲ್ಲಿ ಶ ರೋಷ್ಿ ಭೋಮನು ಗದ ಯಿಂದ ಆ
ಬಲಗಳನುು ತಡ ದು ತುಮುಲದಲ್ಲಿ ಮೋರುಗಿರಿಯಂತ ಅಚಲನಾಗಿ
ನಿಂತನು. ಆ ಘೊೋರವಾದ ಪ್ರಮದಾರುಣ ತುಮುಲದ ಸಮಯದಲ್ಲಿ
ಅವನ ಸಹ ೊೋದರರು, ಪ್ುತರರು, ಧೃಷ್ಿದುಾಮು, ದೌರಪ್ದ ೋಯರು,
ಅಭಮನುಾ ಮತುತ ಮಹಾರರ್ ಶ್ಖ್ಂಡಿಯರು ಮಹಾಬಲ
ಭೋಮಸ ೋನನನುು ಭಯಗ ೊಂಡು ಬಿಟುಿ ಹ ೊೋಗಲ್ಲಲಿ. ಆಗ ಅಂತಕ
ದಂಡಪಾಣಿಯಂತ ಉಕಿಕನಿಂದ ಮಾಡಿದ ಭಾರವಾದ ಮಹಾ
ಗದ ಯನುು ಹಿಡಿದು ಅವನು ಕೌರವ ಯೋಧರ ಮೋಲ ಬಿದುು
ರರ್ವೃಂದಗಳನೊು ವಾರ್ಜವೃಂದಗಳನೊು ಸದ ಬಡಿದನು.
ಯುಗಾಂತದಲ್ಲಿ ಅಗಿುಯಂತ ಭೋಮನು ಸಮರದಲ್ಲಿ ಸಂಚರಿಸುತಾತ
ಯುಗಾಂತದಲ್ಲಿ ಕಾಲನಂತ ಸವವರನೊು ಸಂಹರಿಸತ ೊಡಗಿದನು.
ಪಾಂಡವನು ತನು ತ ೊಡ ಗಳ ವ ೋಗದಿಂದಲ ೋ ರರ್ಜಾಲಗಳನುು ಸ ಳ ದು

817
ಆನ ಗಳು ಜ ೊಂಡುಹುಲಿನುು ಮುರಿದು ಧವಂಸಮಾಡುವಂತ
ಮದಿವಸುತಿತದುನು. ರರ್ಗಳಿಂದ ರಥಿಕರನೊು, ಆನ ಗಳಿಂದ
ಗಜಯೋಧರನೊು, ಕುದುರ ಗಳಿಂದ ಸವಾರರನೊು ಕ ಳಕ ಕ ಸ ಳ ದು,
ಭೊಮಿಯಲ್ಲಿರುವ ಪ್ದಾತಿಗಳನೊು ಕ ಡವಿ ಕ ೊಲುಿತಿದ
ತ ುನು.

ಅಲಿಲ್ಲಿ ಸತುತ ಬಿದಿುದು ಮನುಷ್ಾ-ಗಜ-ವಾರ್ಜಗಳಿಂದ ಆ ರಣಾಂಗಣವು


ಮೃತುಾವಿನಿಂದ ಆರ್ಘತಗ ೊಂಡಿದ ಯೋ ಎಂಬಂತ ಆಯಿತು.
ಪ್ಶ್ುಗಳನುು ಸಂಹರಿಸುವ ಕುರದಧ ರುದರನ ಪನಾಕದಂತ ಮತುತ
ಯಮದಂಡದಂತ ಉಗರವಾದ, ಇಂದರನ ವಜರದಂತ ರೌದರವಾಗಿ
ಶ್ಬಧಮಾಡುತಿತದು ಭೋಮನ ಗದ ಯನುು ನ ೊೋಡಿದರು. ಗದ ಯನುು
ತಿರುಗಿಸುತಿತದು ಆ ಮಹಾತಮ ಕೌಂತ ೋಯನ ರೊಪ್ವು ಯುಗಕ್ಷಯದಲ್ಲಿ
ಕಾಲನಂತ ಮಹಾಘೊೋರವಾಗಿತುತ. ಆ ಮಹಾಸ ೋನ ಯು ಪ್ುನಃ ಪ್ುನಃ
ಪ್ಲಾಯನಗ ೊಳುಳತಿತರಲು, ಮೃತುಾವಿನಂತ ಬರುತಿತದು ಅವನನುು
ನ ೊೋಡಿ ಸವವರೊ ಬ ೋಸತತರು. ಎಲ ಿಲ್ಲಿ ಪಾಂಡವನು ಗದ ಯನ ುತಿತ
ಬರುತಿತರುವುದನುು ನ ೊೋಡುತಿತದುರ ೊೋ ಅಲಿಲ್ಲಿ ಸವವ ಸ ೈನಾಗಳು
ಹಿಮಮಟುಿತಿತದುರು. ಸ ೈನಾಗಳನುು ಸಿೋಳುತಿತದು, ಅಂತಕನು ಬಾಯಿ ತ ರ ದು
ರ್ಜೋವಕ ೊೋಟ್ಟಯನುು ನುಂಗುವಂತ ಕಾಣುತಿತದು, ಮಹಾಗದ ಯನುು
ಹಿಡಿದಿದು, ಬಲೌಘ್, ಅಪ್ರಾರ್ಜತ, ಭೋಮಕಮಿವ, ವೃಕ ೊೋದರನನುು
ನ ೊೋಡಿ ಭೋಷ್ಮನು ತಕ್ಷಣವ ೋ ಅಲ್ಲಿಗ ಧಾವಿಸಿ ಬಂದನು.
ಮಹಾಮೋಘ್ಘೊೋಷ್ದ ರರ್ದಲ್ಲಿ ಆದಿತಾವಚವನನಾಗಿ
ಮಳ ಸುರಿಸುವ ಮೋಘ್ಗಳಂತ ಶ್ರವಷ್ವಗಳಿಂದ ಮುಸುಕು ಹಾಕಿದು,
818
ಅಂತಕನಂತ ಬಾಯಿತ ರ ದು ಬರುತಿತದು ಭೋಷ್ಮನನುು ನ ೊೋಡಿ
ಮಹಾಬಾಹು ಭೋಮನು ಪ್ರಮ ಕುಪತನಾಗಿ ಅವನನುು
ಎದುರಿಸಿದನು.

ಸಾತಾಕಿ-ಭೊರಿಶ್ರವರ ಯುದಧ
ಅದ ೋ ಕ್ಷಣದಲ್ಲಿ ಶ್ನಿಪ್ರವಿೋರ ಸಾತಾಕಿಯು ದೃಢವಾದ ಧನುಸಿ್ನಿಂದ
ಶ್ತುರಗಳನುು ಸಂಹರಿಸಿ ದುಯೋವಧನನ ಸ ೋನ ಯನುು ನಡುಗಿಸುತಾತ
ಪತಾಮಹನ ಮೋಲ ಎರಗಿದನು. ರಜತಪ್ರಕಾಶ್ದಿಂದ
ಹ ೊಳ ಯುತಿತರುವ ಕುದುರ ಗಳಿಂದ ಬರುತಿತರುವ, ದೃಢ ಧನುಸಿ್ನಿಂದ
ಶ್ರಗಳನುು ಸುರಿಸುತಿತದು ಅವನನುು ಕೌರವ ಗಣಗಳಲ್ಲಿ ಯಾರೊ
ತಡ ಯಲು ಶ್ಕಾರಾಗಿರಲ್ಲಲಿ. ಆಗ ಅಲಂಬುಸನ ಂಬ ರಾಕ್ಷಸ ರಾಜನು
ನಿಶ್ತ ಶ್ರಾಗರಗಳಿಂದ ಅವನನುು ಹ ೊಡ ಯಲು ಶ್ನಿಪ್ರವಿೋರನು
ಅವನನುು ನಾಲುಕ ಬಾಣಗಳಿಂದ ಗಾಯಗ ೊಳಿಸಿ ಆಕರಮಣ
ಮಾಡಿದನು. ವೃಷ್ಠಣವರನು ಶ್ತುರಗಳ ಮಧಾದಲ್ಲಿ ಬಾಣಗಳನುು
ಸುರಿಸುತಾತ ತನು ಮೋಲ ಬಿೋಳಲು ಬರುತಿತದು ಕುರುಪ್ುಂಗವರನುು ಬಾರಿ
ಬಾರಿ ಹ ೊಡ ದಟುಿತಿತದುನು. ಮಧಾಾಹುದಲ್ಲಿ ಸುಡುತಿತರುವ
ಸೊಯವನಂತಿದು ಆ ವರಿಷ್ಿನನುು ತಡ ಯಲು ಸ ೊೋಮದತತನ ಮಗನ
ಹ ೊರತಾಗಿ ಅಲ್ಲಿ ಬ ೋರ ಯಾರೊ ಇರಲ್ಲಲಿ. ತನು ರರ್ರು
ಪ್ಲಾಯನಮಾಡುತಿತರುವುದನುು ನ ೊೋಡಿ ಸಾತಾಕಿಯಡನ ಪ್ರತಿಯುದಧ
ಮಾಡಲು ಇಚಿಛಸಿ ಸೌಮದತಿತ ಭೊರಿಶ್ರವನು ಉಗರವ ೋಗದ ಧನುಸ್ನುು

819
ಹಿಡಿದು ಮುಂದ ಬಂದನು.

ಆಗ ಭೊರಿಶ್ರವನು ಸಂಕುರದಧನಾಗಿ ಸಲಗವನುು ಅಂಕುಶ್ದಿಂದ


ಬಾಧ ಗ ೊಳಿಸುವಂತ ಒಂಭತುತ ಬಾಣಗಳಿಂದ ಸಾತಾಕಿಯನುು
ಹ ೊಡ ದನು. ಅಮೋಯಾತಮ ಸಾತಾಕಿಯೊ ಕೊಡ ಸವವಲ ೊೋಕವೂ
ನ ೊೋಡುತಿತರಲು ಕೌರವನನುು ಸನುತಪ್ವವ ಶ್ರಗಳಿಂದ ಹ ೊಡ ದನು.
ಆಗ ರಾಜಾ ದುಯೋವಧನನು ಸ ೊೋದರರಿಂದ ಪ್ರಿವಾರಿತನಾಗಿ
ರಣದಲ್ಲಿ ಸ ೊೋಮದತಿತಯನುು ಎಲಿ ಕಡ ಗಳಿಂದ ಸುತುತವರ ದನು.
ಹಾಗ ಯೋ ಪಾಂಡವರ ಲಿರೊ ರಭಸದಿಂದ ರಣದಲ್ಲಿ ಸಾತಾಕಿಯನುು
ಎಲಿಕಡ ಗಳಿಂದ ಸುತುತವರ ದು ಯುದಧಕ ಕ ನಿಂತರು.

ಭೋಮಸ ೋನ-ಧಾತವರಾಷ್ರರ ಯುದಧ


ಭೋಮಸ ೋನನಾದರ ೊೋ ಸಂಕುರದಧನಾಗಿ ಗದ ಯನುು ಎತಿತ ಹಿಡಿದು
ದುಯೋವಧನನ ನಾಯಕತವದಲ್ಲಿದು ಧೃತರಾಷ್ರನ ಪ್ುತರರ ಲಿರನೊು
ತಡ ದನು. ಅನ ೋಕ ಸಹಸರ ರರ್ಗಳ ೂಂದಿಗಿದು,
ಕ ೊರೋಧಾಮಷ್ವಸಮನಿವತನಾದ ಧೃತರಾಷ್ರನ ಮಗ ನಂದಕನಾದರ ೊೋ
ಮಹಾಬಲ ಭೋಮಸ ೋನನನುು ಆರು ಶ್ಲಾಶ್ತ ನಿಶ್ತ ಕಂಕಪ್ತರಗಳಿಂದ
ಹ ೊಡ ದನು. ಕುರದಧನಾದ ದುಯೋವಧನನಾದರ ೊೋ ಮಹಾಬಲ
ಭೋಮಸ ೋನನನುು ಉಕಿಕನ ಮೊರು ನಿಶ್ತ ಮಾಗವಣಗಳಿಂದ
ಹ ೊಡ ದನು. ಆಗ ಮಹಾಬಾಹು ಭೋಮನು ತನು ರರ್ಶ ರೋಷ್ಿ
ರರ್ವನ ುೋರಿ ವಿಶ ೋಕನಿಗ ಇದನುು ಹ ೋಳಿದನು:

820
“ಈ ಮಹಾರರ್ ಮಹಾಬಲ್ಲ ಶ್ ರ ಧಾತವರಾಷ್ರರು
ಯುದಧದಲ್ಲಿ ನನುನ ುೋ ಕ ೊಲಿಲು ಉದುಾಕತರಾಗಿದಾುರ . ಸಾರಥ ೋ!
ಇಂದು ಇವರನುು ನಿೋನು ನ ೊೋಡುತಿತರುವ ಹಾಗ ಯೋ
ಸಂಹರಿಸುತ ೋತ ನ . ಅದರಲ್ಲಿ ಸಂಶ್ಯವಿಲಿ. ಆದುದರಿಂದ ನನು
ಕುದುರ ಗಳನುು ವಾವಸಿಿತವಾಗಿ ನಡ ಸಲು ಪ್ರಯತಿುಸು.”

ಹಿೋಗ ಹ ೋಳಿ ಪಾರ್ವನು ದುಯೋವಧನನನುು ಹತುತ ಕನಕಭೊಷ್ಣ ತಿೋಕ್ಷ್ಣ


ಶ್ರಗಳಿಂದ ಹ ೊಡ ದನು. ಮತುತ ಮೊರು ಬಾಣಗಳಿಂದ ನಂದಕನ
ಎದ ಗ ಹ ೊಡ ದನು. ದುಯೋವಧನನು ಮಹಾಬಲ ಭೋಮನನುು
ಅರವತುತ ಮತುತ ಅನಾ ಮೊರು ನಿಶ್ತ ಶ್ರಗಳಿಂದ ವಿಶ ೋಕನನುು
ಹ ೊಡ ದನು. ನಗುತಾತ ಆ ರಾಜನು ಹ ೊಳ ಯುತಿತದು ಭೋಮನ
ಧನುಸ್ನುು ಮುಷ್ಠಿದ ೋಶ್ದಲ್ಲಿ ತಿೋಕ್ಷ್ಣವಾದ ಮೊರು ಶ್ರಗಳಿಂದ
ತುಂಡರಿಸಿದನು. ಧನಿವ ದುಯೋವಧನನ ತಿೋಕ್ಷ್ಣ ವಿಶ್ಖ್ಗಳಿಂದ
ಪೋಡಿತನಾದ ಸಾರಥಿ ವಿಶ ೋಕನನುು ನ ೊೋಡಿ ಅಸಹನ ಯಿಂದ
ಕುರದಧನಾದ ಭೋಮನು ದುಯೋವಧನನ ವಧಾರ್ವವಾಗಿ ಬ ೋಗನ ೋ
ಇನ ೊುಂದು ದಿವಾ ಧನುಸ್ನುು ಎತಿತಕ ೊಂಡನು. ಮತುತ ಲ ೊೋಮವಾಹಿನಿ
ಕ್ಷುರಪ್ರವನುು ತ ಗ ದುಕ ೊಂಡು ಭೋಮನು ನೃಪ್ತಿಯ ಉತತಮ
ಕಾಮುವಕವನುು ತುಂಡರಿಸಿದನು. ಕತತರಿಸಲಪಟಿ ತನು ಧನುಸ್ನುು
ಬಿಸುಟು ಕ ೊರಧದಿಂದ ಭುಗಿಲ ದುು ಇನೊು ದ ೊಡಡದಾದ ಮತುತ
ವ ೋಗವತತರವಾದ ಬ ೋರ ಕಾಮುವಕವನುು ತ ಗ ದುಕ ೊಂಡು ಕಾಲಮೃತುಾ
ಸಮಪ್ರಭ ಯ ಘೊೋರವನುು ವಿಶ್ಖ್ವನುು ಹೊಡಿ ಅದರಿಂದ
821
ಸಂಕುರದಧನಾಗಿ ಭೋಮಸ ೋನನ ಎದ ಗ ಹ ೊಡ ದನು. ಅತಾಂತ ಗಾಢವಾಗಿ
ಹ ೊಡ ತತಿಂದ ಅವನು ನ ೊೋವಿನಿಂದ ವಾಥಿತನಾಗಿ ತಾನು
ಕುಳಿತಿದುಲ್ಲಿಯೋ ಸರಿದು ಕುಳಿತುಕ ೊಂಡನು. ನಿಷ್ಣಣನಾಗಿ ರರ್ದಲ್ಲಿ
ಕುಳಿತಂತ ಯೋ ಒಂದು ಕ್ಷಣ ಮೊರ್ಛವತನಾದನು. ವಾಥಿತನಾದ
ಭೋಮನನುು ಕಂಡು ಅಭಮನುಾವ ೋ ಮದಲಾದ ಪಾಂಡವರ
ಮಹಾರರ್ ಮಹ ೋಷ್ಾವಸರು ಸಹಿಸಲಾರದ ೋ ಅವಾಗರರಾಗಿ
ದುಯೋವಧನನ ತಲ ಯ ಮೋಲ ತಿಗಮತ ೋಸಿ್ನ ಶ್ಸರಗಳ ತುಮುಲ
ವೃಷ್ಠಿಯನ ುೋ ಸುರಿಸಿದರು.

ಸೃತಿಯನುು ಪ್ಡ ದುಕ ೊಂಡ ಮಹಾಬಲ ಭೋಮಸ ೋನನು ಆಗ ಮೊರು


ಮತುತ ಪ್ುನಃ ಐದು ಬಾಣಗಳಿಂದ ಹ ೊಡ ದನು. ಆ ಮಹ ೋಷ್ಾವಸ
ಪಾಂಡವನು ಶ್ಲಾನನುು ಇಪ್ಪತ ೈದು ರುಕಮಪ್ುಂಖ್ ಶ್ರಗಳಿದ
ಹ ೊಡ ದನು. ಅವನು ನ ೊೋವಿನಿಂದ ಪೋಡಿತನಾಗಿ ಪ್ಲಾಯನ
ಮಾಡಿದನು. ಆಗ ಧೃತರಾಷ್ರನ ಹದಿನಾಲುಕ ಮಕಕಳು - ಸ ೋನಾಪ್ತಿ,
ಸುಷ್ ೋಣ, ಜಲಸಂಧ, ಸುಲ ೊೋಚನ, ಉಗರ, ಭೋಮರರ್, ಭೋಮ,
ಭೋಮಬಾಹು, ಅಲ ೊೋಲುಪ್, ದುಮುಖ್, ದುಷ್ರಧಷ್ವ, ವಿವಿತು್,
ವಿಕಟ ಮತುತ ಸಮ - ಭೋಮನನುು ಆಕರಮಿಸಿದರು.
ಕ ೊರೋಧಸಂರಕತಲ ೊೋಚನರಾದ ಅವರು ಒಂದಾಗಿ ಅನ ೋಕ ಬಾಣಗಳನುು
ಪ್ರಯೋಗಿಸುತಾತ ಭೋಮಸ ೋನನನುು ಬಹಳವಾಗಿ ಬಾಧ ಪ್ಡ ಸಿದರು.
ಮಹಾಬಲ ವಿೋರ ಪಾಂಡವ ಭೋಮಸ ೋನನು ಅವರನುು ನ ೊೋಡಿ
ಕುರಿಗಳ ಮಧ ಾಯಿರುವ ತ ೊೋಳದಂತ ಕಟವಾಯಿಯನುು ನ ಕುಕತಾತ
822
ಸ ೋನಾಪ್ತಿಯ ಶ್ರವನುು ಕ್ಷುರಪ್ರದಿಂದ ಕತತರಿಸಿದನು. ಜಲಸಂಧನನುು
ಹ ೊಡ ದು ಅವನನುು ಯಮಸಾದನಕ ಕ ಕಳುಹಿಸಿದನು. ಹಾಗ ಯೋ
ಸುಷ್ ೋಣನನೊು ಸಂಹರಿಸಿ ಮೃತುಾವಲ್ಲಿಗ ಕಳುಹಿಸಿದನು.
ಕುಂಡಲಗಳಿಂದ ವಿಭೊಷ್ಠತವಾಗಿದು, ಕಿರಿೋಟವನುು ಧರಿಸಿದು,
ಚಂದರನಂತಿದು ಉಗರನ ಶ್ರವನುು ಭಲಿದಿಂದ ಭೊಮಿಗ
ಉರುಳಿಸಿದನು. ಭೋಮನು ಸಮರದಲ್ಲಿ ಎಪ್ಪತುತ ಬಾಣಗಳಿಂದ
ಭೋಮಬಾಹುವನುು ಅವನ ಕುದುರ , ಧವಜ ಮತುತ ಸಾರಥಿಯಂದಿಗ
ಪ್ರಲ ೊೋಕಕ ಕ ಕಳುಹಿಸಿದನು. ಭೋಮಸ ೋನನು ನಗುತಾತ ರಭಸದಿಂದ
ಬರುತಿತದು ಭೋಮ ಮತುತ ಭೋಮರರ್ ಸಹ ೊೋದರರನುು ಯಮಸಾದನಕ ಕ
ಕಳುಹಿಸಿದನು. ಆಗ ಮಹಾಮೃಧದಲ್ಲಿ ಭೋಮನು ಕ್ಷುರಪ್ರದಿಂದ
ಸುಲ ೊೋಚನನನುು ಸವವಸ ೈನಾಗಳು ನ ೊೋಡುತಿತದುಂತ ಯಮಸಾದನಕ ಕ
ಕಳುಹಿಸಿದನು. ಭೋಮಸ ೋನನ ಆ ಪ್ರಾಕರಮವನುು ನ ೊೋಡಿ
ಮಹಾತಮನಿಂದ ವಧಿಸಲಪಡುತಿತದು ಅಲ್ಲಿ ಉಳಿದಿದು ಧೃತರಾಷ್ರನ
ಪ್ುತರರಾದರ ೊೋ ಭೋಮನ ಭಯದಿಂದ ಪೋಡಿತರಾಗಿ ದಿಕುಕ ದಿಕುಕಗಳಲ್ಲಿ
ಓಡಿ ಹ ೊೋದರು.

ಆಗ ಶಾಂತನವನು ಎಲಿ ಮಹಾರರ್ರಿಗ ಹ ೋಳಿದನು:

“ಪಾಥಿವವರ ೋ! ಈ ಭೋಮನು ರಣದಲ್ಲಿ ಕುರದಧನಾಗಿ


ಮಹಾರರ್ರಾದ, ಶ ರೋಷ್ಿ, ಜ ಾೋಷ್ಿ, ಶ್ ರ ಧಾತವರಾಷ್ರರನುು
ಸಂಹರಿಸುತಿತದಾುನ . ನಿೋವ ಲಿರೊ ಒಟ್ಾಿಗಿ ಆ ಉಗರಧನಿವಯನುು

823
ಬಂಧಿಸಿರಿ!”

ಹಿೋಗ ಹ ೋಳಲು ಧಾತವರಾಷ್ರನ ಸ ೈನಿಕರ ಲಿರೊ ಸಂಕುರದಧರಾಗಿ


ಮಹಾಬಲ ಭೋಮಸ ೋನನ ಮೋಲ ಎರಗಿದರು. ಮದ ೊೋದಕವನುು
ಸುರಿಸುತಿತದು ಆನ ಯ ಮೋಲ್ಲದು ಭಗದತತನು ಒಡನ ಯೋ ಎಲ್ಲಿ
ಭೋಮನಿದುನ ೊೋ ಅಲ್ಲಿಗ ಧಾವಿಸಿ ಬಂದನು. ರಣದಲ್ಲಿ ಬರುತತಲ ೋ
ಅವನು ಭೋಮಸ ೋನನನುು ಶ್ಲಾಶ್ತಗಳಿಂದ ಮೋಡಗಳು ಭಾಸಕರನನುು
ಮುಚಿಚಬಿಡುವಂತ ಅದೃಷ್ಾನನಾುಗಿ ಮಾಡಿಬಿಟಿನು. ಯುದಧದಲ್ಲಿ
ಸವಬಾಹುಬಲಗಳನುು ಆಶ್ರಯಿಸಿದು ಅಭಮನುಾವ ೋ ಮದಲಾದ
ಮಹಾರರ್ರು ಭೋಮನನುು ಹಾಗ ಮುಚಿಚದುದನುು ಸಹಿಸಲಾರದ ೋ ಆ
ಅನ ಯನುು ಎಲಿಕಡ ಗಳಿಂದಲೊ ಸುತುತವರ ದು ಅದನುು ಎಲಿ
ಕಡ ಗಳಿಂದಲೊ ಬಾಣಗಳಿಂದ ಹ ೊಡ ದರು. ನಾನಾ ಚಿಹ ುಗಳಿಂದ
ಸುತ ೋಜಸರಾದ ಅವರ ಶ್ಸರವೃಷ್ಠಿಯಿಂದ ಗಾಯಗ ೊಂಡ ಆ
ಪಾರಗ ೊಜೋತಿಷ್ದ ಆನ ಯು ಶ್ರಿೋರಾದಾಂತ ರಕತ ಸುರಿಸುತಾತ ರಣದಲ್ಲಿ
ಒಂದು ಪ ರೋಕ್ಷಣಿೋಯವಾಯಿತು. ಬಾಲಸೊಯವನ ನಸುಗ ಂಪಾದ
ಕಿರಣಗಳಿಂದ ತ ೊಳ ಯಲಪಟಿ ದ ೊಡಡದ ೊಂದು ಕಾಮುವಗಿಲ್ಲನಂತ
ಕಾಣುತಿತತುತ. ಆ ಮದಸಾರವಿೋ ಆನ ಯು ಭಗದತತನಿಂದ
ಪ್ರಚ ೊೋದಿಸಲಪಟುಿ ಕಾಲನು ಬಿಟಿ ಅಂತಕನಂತ ತನು
ಪ್ದಾರ್ಘತದಿಂದ ಭೊಮಿಯನ ುೋ ಕಂಪಸುತಾತ ವ ೋಗವನುು
ದಿವಗುಣವಾಗಿಸಿಕ ೊಂಡು ಅವರ ಲಿರ ಮೋಲ ಎರಗಿತು. ಅದರ
ಅಸಹಾವಾದ ಆ ಮಹಾರೊಪ್ವನುು ನ ೊೋಡಿ ಮಹಾರರ್ರ ಲಿರೊ
824
ಅದನುು ಸಹಿಸಿಕ ೊಳಳಲಾರದ ೋ ಹತ ೊೋತಾ್ಹರಾದರು.

ಘ್ಟ್ ೊೋತಕಚನ ಮಯಾಯುದಧ; ನಾಲಕನ ಯ ದಿವಸದ ಯುದಧ


ಸಮಾಪತ
ಆಗ ನೃಪ್ತಿಯು ಕುರದಧನಾಗಿ ಭೋಮಸ ೋನನ ಎದ ಗ ನತಪ್ವವ
ಶ್ರದಿಂದ ಹ ೊಡ ದನು. ಆ ಮಹ ೋಷ್ಾವಸ ರಾಜನಿಂದ ಹ ೊಡ ಯಲಪಟಿ
ಮಹಾರರ್ನು ಅಂಗಾಂಗಗಳ ನ ೊೋವಿನಿಂದ ಬಳಲ್ಲ ಮೊರ್ಛವತನಾಗಿ
ಧವಜದ ದಂಡವನುು ಹಿಡಿದು ಕುಳಿತುಕ ೊಂಡನು. ಅವರು
ಭೋತರಾದುದನೊು, ಭೋಮಸ ೋನನು ಮೊರ್ಛವತನಾದುದನೊು ಕಂಡು
ಪ್ರತಾಪ್ವಾನ್ ಭಗದತತನು ಗಟ್ಟಿಯಾಗಿ ಸಿಂಹನಾದಗ ೈದನು. ಆಗ
ಭೋಮನು ಹಾಗಾದುದನುು ನ ೊೋಡಿ ಸಂಕುರದಧನಾದ ಘೊೋರ ರಾಕ್ಷಸ
ಘ್ಟ್ ೊೋತಕಚನು ಅಲ್ಲಿಯೋ ಅಂತಧಾವನನಾದನು. ಅವನು ಭೋರುಗಳ
ಭಯವಧಿವಸುವ ದಾರುಣ ಮಾಯಯನುು ಮಾಡಿ ಅದೃಶ್ಾನಾಗಿ
ನಿಮಿಷ್ಗಳಲ್ಲಿ ಘೊೋರರೊಪ್ವನುು ತಾಳಿದನು. ತನುದ ೋ ಮಾಯಯಿಂದ
ಮಾಡಲಪಟಿ ಐರಾವತವನ ುೋರಿ ಬಂದನು. ಇತರ ದಿಗಗಜಗಳೂ
ಅನುಸರಿಸಿ ಬಂದವು. ಅಂಜನ, ವಾಮನ, ಸುಪ್ರಭ ಯ ಮಹಾಪ್ದಮ
ಇವು ಮೊರು ಮಹಾನಾಗಗಳೂ ರಾಕ್ಷಸರನುು ಏರಿಸಿಕ ೊಂಡು
ಬಂದವು. ಆ ಮೊರು ಮಹಾಬಲ ಪ್ರಾಕರಮಿಗಳಾದ
ತ ೋಜ ೊೋವಿೋಯವಬಲ ೊೋಪ ೋತಗಳಾದ ಮಹಾಕಾಯಗಳು ಬಹಳಷ್ುಿ
ಮದ ೊೋದಕವನುು ಸುರಿಸುತಿತದುವು. ಆಗ ಪ್ರಂತಪ್ ಘ್ಟ್ ೊೋತಕಚನು

825
ಆನ ಯಂದಿಗ ಭಗದತತನನುು ಕ ೊಲಿಲು ಬಯಸಿ ತನು ಆನ ಯನುು
ಪ್ರಚ ೊೋದಿಸಿದನು. ಮಹಾಬಲ ರಾಕ್ಷಸರಿಂದ ಪ್ರಚ ೊೋದಿತರಾದ ಅನಾ
ಗಜಗಳೂ ಕೊಡ ಸಂರಬಧರಾಗಿ ಕ ೊೋರ ದಾಡ ಗಳ ೂಡನ
ನಾಲೊಕಕಡ ಗಳಿಂದ ಭಗದತತನ ಆ ಅನ ಯ ಮೋಲ ಬಿದುು ಬಹುವಾಗಿ
ಪೋಡಿಸಿದವು. ಆ ಆನ ಗಳಿಂದ ಪೋಡಿತಗ ೊಂಡು ಅದು ಶ್ರಗಳ
ವ ೋದನ ಯಿಂದ ಆತವವಾಗಿ ಮೋಡಗಳ ಗುಡುಗಿಗ ಸಮನಾದ
ಮಹಾನಾದದಿಂದ ಕೊಗಿತು. ಕೊಗುತಿತದು ಆ ಭೋಮನಿಸವನ ಘೊೋರ
ನಾದವನುು ಕ ೋಳಿದ ಭೋಷ್ಮನು ರಾಜಾ ಸುಯೋಧನ ಮತುತ ದ ೊರೋಣನಿಗ
ಹ ೋಳಿದನು:
“ಈ ಮಹ ೋಷ್ಾವಸ ಭಗದತತನು ಸಂಗಾರಮದಲ್ಲಿ ದುರಾತಮ
ಹ ೈಡಿಂಬಿಯಂದಿಗ ಯುದಧಮಾಡಿ ಕಷ್ಿಕ ೊಕಳಗಾಗಿದಾುನ .
ರಾಕ್ಷಸನು ಮಹಾಮಾಯನಾಗಿದಾುನ . ರಾಜನು ಅತಾಂತ
ಕುಪತನಾಗಿದಾುನ . ಅವರಿಬಬರು ಮಹಾವಿೋಯವವಂತರೊ
ಕಾಲಮೃತುಾವಂತ ಒಟ್ಾಿಗಿದಾುರ . ಹಷ್ಠವತರಾದ ಪಾಂಡವರ
ಮಹಾಸವನವೂ ಭೋತಿಗ ೊಂಡ ಆನ ಯ ಚಿೋರುವ
ಮಹಾಧವನಿಯೊ ಕ ೋಳಿಬರುತಿತದ . ನಿಮಗ ಮಂಗಳವಾಗಲ್ಲ!
ರಾಜನನುು ಪ್ರಿರಕ್ಷ್ಸಲು ಅಲ್ಲಿಗ ಹ ೊೋಗ ೊೋಣ.
ರಕ್ಷಣ ಯಿಲಿದವರು ಸಮರದಲ್ಲಿ ಬ ೋಗನ ೋ ಪಾರಣಗಳನುು
ಕಳ ದುಕ ೊಳುಳತಾತರ . ತವರ ಮಾಡಿ! ತಡಮಾಡುವುದರಿಂದ
ಏನು ಪ್ರಯೋಜನ? ರೌದರವೂ ಲ ೊೋಮಹಷ್ವಣವೂ ಆದ

826
ಮಹಾಯುದಧವು ನಡ ಯುತಿತದ . ಭಕತನೊ, ಕುಲಪ್ುತರನೊ,
ಶ್ ರನೊ, ಪ್ೃತನಾಪ್ತಿಯೊ ಆದ ಅವನಿಗ ನಾವು
ರಕ್ಷಣ ಯನುು ಮಾಡುವುದು ಯುಕತವಾಗಿದ .”

ಭೋಷ್ಮನ ಆ ಮಾತನುು ಕ ೋಳಿ ಭಾರದಾವಜನನುು ಮುಂದಿರಿಸಿಕ ೊಂಡ


ಎಲಿ ರಾಜರೊ ಒಟ್ಟಿಗ ೋ ಭಗದತತನನುು ರಕ್ಷ್ಸಲು ಬಯಸಿ
ಶ್ೋಘ್ರದಲ್ಲಿಯೋ ಅವನು ಎಲ್ಲಿದುನ ೊೋ ಅಲ್ಲಿಗ ಬಂದರು, ಅವರು
ಹ ೊೋಗುತಿತರುವುದನುು ನ ೊೋಡಿ ಯುಧಿಷ್ಠಿರನನುು ಮುಂದಿರಿಸಿಕ ೊಂಡ
ಪಾಂಚಾಲರು ಪಾಂಡವರ ೊಡನ ಶ್ತುರಗಳನುು ಹಿಂಬಾಲ್ಲಸಿ ಹ ೊೋದರು.
ಆ ಸ ೋನ ಗಳನುು ನ ೊೋಡಿದ ಪ್ರತಾಪ್ವಾನ್ ರಾಕ್ಷಸ ೋಂದರನು
ಕಲುಿಬಂಡ ಯು ಸ ೊಫೋಟಗ ೊಂಡ ಹಾಗ ಗಟ್ಟಿಯಾಗಿ ಕೊಗಿದನು. ಅವನ
ಆ ಕೊಗನುು ಕ ೋಳಿ ಮತುತ ಯುದಧಮಾಡುತಿತದು ಆನ ಯನೊು ನ ೊೋಡಿ
ಶಾಂತನವ ಭೋಷ್ಮನು ಪ್ುನಃ ಭಾರದಾವಜನಿಗ ಹ ೋಳಿದನು:

“ದುರಾತಮ ಹ ೈಡಿಂಬಿಯಂದಿಗ ಯುದಧಮಾಡಲು ನನಗ


ಇಷ್ಿವಾಗುತಿತಲಿ. ಈಗ ಅವನು ಬಲ-ವಿೋಯವಗಳಿಂದ
ಸಂಪ್ನುನಾಗಿದಾುನ ಮತುತ ಸಹಾಯಕರನೊು ಪ್ಡ ದಿದಾುನ .
ಯುದಧದಲ್ಲಿ ಇವನನುು ಜಯಿಸಲು ಸವಯಂ ವಜರಭೃತನಿಗೊ
ಶ್ಕಾವಿಲಿ. ಅವನು ಲಕ್ಷಯಭ ೋದನದಲ್ಲಿ ಸಿದಧಹಸತನಾಗಿದಾುನ .
ನಾವೂ ಕೊಡ ಬಳಲ್ಲದ ುೋವ . ಪಾಂಚಾಲರು ಮತುತ
ಪಾಂಡವರಿಂದ ನಾವು ದಿವಸವಿಡಿೋ ಗಾಯಗ ೊಂಡಿದ ುೋವ .

827
ಆದುದರಿಂದ ವಿಜಯೋತಾ್ಹದಿಂದ ಉಬಿಬರುವ
ಪಾಂಡವರ ೊಂದಿಗ ಯುದಧಮಾಡಲು ನನಗ ಮನಸಾ್ಗುತಿತಲಿ.
ಇಂದು ಯುದಧಕ ಕ ವಿರಾಮವನುು ಘೊೋಷ್ಠಸಿ ನಾಳ ನಾವು
ಒಟ್ಟಿಗ ೋ ಶ್ತುರಗಳ ೂಂದಿಗ ಹ ೊೋರಾಡ ೊೋಣ.”

ಘ್ಟ್ ೊೋತಕಚನ ಭಯದಿಂದ ಪೋಡಿತರಾಗಿ ಅದ ೋ ಉಪಾಯವನುು


ಹುಡುಕುತಿತದು ಕೌರವರೊ ಕೊಡ ಪತಾಮಹನ ಮಾತನುು ಕ ೋಳಿ
ಅದರಂತ ಯೋ ಮಾಡಿದರು. ಕೌರವರು ನಿವೃತತರಾಗಲು ಗ ಲುವಿಂದ
ಉಬಿಬದ ಪಾಂಡವರು ಶ್ಂಖ್-ವ ೋಣು ನಿಸವನಗಳ ೂಂದಿಗ
ಸಿಂಹನಾದವನುು ಮಾಡಿದರು. ಘ್ಟ್ ೊೋತಕಚನನುು ಮುಂದಿರಿಸಿಕ ೊಂಡು
ಪಾಂಡವ ಕೌರವರ ಆ ದಿನದ ಯುದಧವು ಈ ರಿೋತಿ ನಡ ಯಿತು. ಆ
ನಿಶಾಕಾಲದಲ್ಲಿ ಪಾಂಡವರಿಂದ ಪ್ರಾರ್ಜತರಾದ ಕೌರವರು
ನಾಚಿಕ ಗ ೊಂಡವರಾಗಿ ತಮಮ ತಮಮ ಶ್ಬಿರಗಳಿಗ ನಡ ದರು. ಬಾಣಗಳ
ಹ ೊಡ ತಕ ಕ ಗಾಯಗ ೊಂಡಿದು ಮಹಾರರ್ ಪಾಂಡುಪ್ುತರರೊ ಕೊಡ
ಯುದಧದಿಂದ ಸಂತ ೊೋಷ್ಗ ೊಂಡು ಶ್ಬಿರಗಳಿಗ ತ ರಳಿದರು.
ಭೋಮಸ ೋನ-ಘ್ಟ್ ೊೋತಕಚರನುು ಮುಂದಿಟುಿ ಪ್ರಮ
ಸಂತ ೊೋಷ್ಯುಕತರಾಗಿ ಅನ ೊಾೋನಾರನುು ಗೌರವಿಸಿದರು. ವಿವಿಧ
ನಾದಗಳು ತೊಯವಸವನಗಳ ೂಡನ , ಸಿಂಹನಾದಮಾಡುವವರ ೊಂಡನ ,
ಶ್ಂಖ್ನಾದಗಳ ೂಂಡನ ಮಿಶ್ರತವಾಗಿ ಜ ೊೋರಾಗಿತುತ. ಭೊಮಿಯನುು
ನಡುಗಿಸುತಾತ ಸಂತ ೊೋಷ್ದಲ್ಲಿ ಕುಣಿಯುತಾತ ನಿನು ಮಗನ
ಮಮವಗಳನುು ಚುಚುಚತಾತ ಆ ವುಹಾತಮ ಪ್ರಂತಪ್ರು ನಿಶಾಕಾಲದಲ್ಲಿ
828
ಶ್ಬಿರಗಳಿಗ ತ ರಳಿದರು. ನೃಪ್ತಿ ದುಯೋವಧನನಾದರ ೊೋ
ಭಾರತೃವಧ ಯಿಂದ ಭಾಷ್ಪಶ ೋಕಸಮಾಕುಲನಾಗಿ ಒಂದು ಕ್ಷಣ
ಚಿಂತ ಗ ೊಳಗಾದನು. ಆಗ ಶ್ಬಿರಗಳ ವಿಧಿಯನುು ಯಥಾವಿಧಿಯಾಗಿ
ಮಾಡಿ, ಭಾರತೃವಾಸನದಿಂದ ಎಳ ಯಲಪಟುಿ ಶ ೋಕಸಂತಪ್ತನಾದನು.

ಐದನ ಯ ದಿನದ ಯುದಧ


ರಾತಿರಯು ಕಳ ದು ದಿವಾಕರನು ಉದಯಿಸಲು ಎರಡೊ ಸ ೋನ ಗಳೂ
ಯುದಧಕ ಕ ಬಂದು ಸ ೋರಿದವು. ಅವರ ಲಿರೊ ಒಟ್ಟಿಗ ೋ ಪ್ರಸಪರರನುು
ಸಂಕುರದಧರಾಗಿ ನ ೊೋಡುತಾತ, ಪ್ರಸಪರರನುು ಗ ಲಿಲು ಬಯಸಿ
ಹ ೊರಟರು. ಪಾಂಡವರು ಮತುತ ಧಾತವರಾಷ್ರರು ವೂಾಹಗಳನುು
ರಚಿಸಿ ಸಂರಬಧರಾಗಿ ಪ್ರಹರಿಸಲು ಉದುಾಕತರಾದರು. ಭೋಷ್ಮನು
ಮಕರವೂಾಹವನುು ರಚಿಸಿ ಸುತತಲೊ ಅದರ ರಕ್ಷಣ ಯನುು ಮಾಡಿದನು.
ಹಾಗ ಯೋ ಪಾಂಡವರು ತಮಮ ವೂಾಹದ ರಕ್ಷಣ ಯ ವಾವಸ ಿಯನುು
ಮಾಡಿದರು. ರಥಿಗಳಲ್ಲಿ ಶ ರೋಷ್ಿ ದ ೋವವರತನು ಮಹಾ
ರರ್ಸಂಕುಲದಿಂದ ಆವೃತನಾಗಿ ರರ್ಸ ೋನಾದ ೊಂದಿಗ ಹ ೊರಟನು.
ಆಯಾ ವಿಭಾಗಗಳಲ್ಲಿ ವಾವಸಿಿತರಾದ ರಥಿಕರು, ಪ್ದಾತಿಗಳು, ಆನ
ಸವಾರರು ಮತುತ ಕುದುರ ಸವಾರರು ಒಂದರ ಹಿಂದ ಒಂದರಂತ
ಅವನ ರರ್ಸ ೋನ ಯನುು ಹಿಂಬಾಲ್ಲಸಿ ನಡ ದವು. ಉದುಾಕತರಾಗಿರುವ
ಅವರನುು ನ ೊೋಡಿ ಯಶ್ಸಿವ ಪಾಂಡವರು ಕೊಡ ಜಯಿಸಲಸಾಧಾವಾದ
829
ವೂಾಹರಾಜ ಶ ಾೋನವೂಾಹವನುು ರಚಿಸಿದರು. ಅದರ ಮುಖ್ದಲ್ಲಿ
ಮಹಾಬಲ ಭೋಮಸ ೋನನೊ, ಕಣುಣಗಳಲ್ಲಿ ದುಧವಷ್ವ ಶ್ಖ್ಂಡಿ ಮತುತ
ಪಾಷ್ವತ ಧೃಷ್ಿದುಾಮುರು ಶ ೋಭಸಿದರು. ವಿೋರ ಸತಾವಿಕರಮ
ಸಾತಾಕಿಯು ಅದರ ತಲ ಯ ಭಾಗವಾದನು. ಗಾಂಡಿೋವವನುು
ಟ್ ೋಂಕರಿಸುತಾತ ಪಾರ್ವನು ಅದರ ಕುತಿತಗ ಯಾದನು. ಸಮಗರ
ಅಕ್ೌಹಿಣಿಯ ಎಡಬಾಗದಲ್ಲಿ ಪ್ುತರರ ೊಂದಿಗ ಮಹಾತಮ ಶ್ರೋಮಾನ್
ದುರಪ್ದನಿದುನು. ಅದರ ಬಲಭಾಗದಲ್ಲಿ ಅಕ್ೌಹಿಣಿೋಪ್ತಿ
ಕ ೈಕ ೋಯನಿದುನು. ಹಿಂಭಾಗದಲ್ಲಿ ದೌರಪ್ದ ೋಯರೊ, ವಿೋಯವವಾನ್
ಸೌಭದರನೊ ಇದುರು. ಅವರ ಹಿಂದ ಸ ೊೋದರರಾದ ಯಮಳರ ೊಡನ
ಧಿೋಮಾನ್, ಚಾರುವಿಕರಮ, ಸವಯಂ ರಾಜಾ ಯುಧಿಷ್ಠಿರನಿದುನು.

ಭೋಮನು ಮಕರದ ಮುಖ್ವನುು ಪ್ರವ ೋಶ್ಸಿ ಸಂಗಾರಮದಲ್ಲಿ


ಭೋಷ್ಮನನುು ಎದುರಿಸಿ ಅವನನುು ಸಾಯಕಗಳಿಂದ ಮುಚಿಚಬಿಟಿನು. ಆಗ
ಭೋಷ್ಮನು ಪಾಂಡುಪ್ುತರರ ಸ ೈನಾ ವೂಾಹವನುು ಮೋಹಗ ೊಳಿಸುತಾತ
ಮಹಾಸರಗಳನುು ಪ್ರಯೋಗಿಸತ ೊಡಗಿದನು. ರಣಮೊಧವನಿಯಲ್ಲಿ
ಸ ೈನಾವು ಮೋಹಗ ೊಳಳಲು ತವರ ಮಾಡಿ ಧನಂಜಯನು ಭೋಷ್ಮನನುು
ಸಹಸರ ಶ್ರಗಳಿಂದ ಹ ೊಡ ದನು. ಭೋಷ್ಮನು ಪ್ರಯೋಗಿಸಿದು ಅಸರಗಳನುು
ನಿರಸನಗ ೊಳಿಸಿ ತನು ಸ ೋನ ಯು ಸಂತ ೊೋಷ್ಗ ೊಂಡು ಯುದಧದಲ್ಲಿ
ನಿಲುಿವಂತ ಮಾಡಿದನು. ಆಗ ಹಿಂದ ತನು ಸ ೋನ ಯ ಘೊೋರ
ವಧ ಯನುು ನ ೊೋಡಿದು ಬಲ್ಲಗಳಲ್ಲಿ ಶ ರೋಷ್ಿ ಮಹಾರರ್ ರಾಜಾ
ದುಯೋವಧನನು ಯುದಧದಲ್ಲಿ ತನು ಭಾರತೃಗಳ ವಧ ಯನುು
830
ಸಮರಿಸಿಕ ೊಳುಳತಾತ ಭಾರದಾವಜನಿಗ ಹ ೋಳಿದನು:

“ಆಚಾಯವ! ನಿೋನು ಸತತವೂ ನನು ಹಿತವನ ುೋ


ಬಯಸುತಿತೋಯ. ನಾವು ನಿನುನುು ಮತುತ ಪತಾಮಹ
ಭೋಷ್ಮನನುು ಆಶ್ರಯಿಸಿ ರಣದಲ್ಲಿ ದ ೋವತ ಗಳನುು ಕೊಡ
ಗ ಲಿಬಲ ಿವು ಎನುುವುದರಲ್ಲಿ ಸಂಶ್ಯವಿಲಿ. ಇನುು ಯುದಧದಲ್ಲಿ
ಹಿೋನಪ್ರಾಕರಮರಾದ ಪಾಂಡುಸುತರನು ಏನು?”

ಅವನು ಹಿೋಗ ಹ ೋಳಲು ದ ೊರೋಣನು ಸಾತಾಕಿಯನುು ನ ೊೋಡಿ ಪಾಂಡವರ


ಸ ೋನ ಯ ಮೋಲ ಆಕರಮಣಿಸಿದನು. ಸಾತಾಕಿಯಾದರ ೊೋ ದ ೊರೋಣನನುು
ತಡ ದನು. ಆಗ ಲ ೊೋಮಹಷ್ವಣ ತುಮುಲ ಯುದಧವು
ಪಾರರಂಭವಾಯಿತು. ರಣದಲ್ಲಿ ಕುರದಧನಾದ ಪ್ರತಾಪ್ವಾನ್
ಭಾರದಾವಜನು ನಗುತಾತ ಶ ೈನ ೋಯನ ಕ ೊರಳಿಗ ನಿಶ್ತ ಬಾಣಗಳಿಂದ
ಹ ೊಡ ದನು. ಆಗ ಭೋಮಸ ೋನನು ದ ೊರೋಣನಿಂದ ಸಾತಾಕಿಯನುು
ರಕ್ಷ್ಸುತಾತ ಕುರದಧನಾಗಿ ಭಾರದಾವಜನನುು ಹ ೊಡ ದನು. ಆಗ ದ ೊರೋಣ,
ಭೋಷ್ಮ ಮತುತ ಶ್ಲಾರು ಕ ೊರೋಧದಿಂದ ಭೋಮಸ ೋನನನುು ಶ್ರಗಳಿಂದ
ಹ ೊಡ ಯತ ೊಡಗಿದರು. ಸಂಕುರದಧರಾದ ಅಭಮನುಾ ಮತುತ
ದೌರಪ್ದ ೋಯರು ನಿಶ್ತ ಬಾಣಗಳಿಂದ ಮತುತ ಆಯುಧಗಳಿಂದ
ಅವರನುು ಹ ೊಡ ದರು. ಸಂಕುರದಧರಾಗಿ ಮೋಲ ರಗಿ ಬರುತಿತರುವ
ಮಹಾಬಲ ಭೋಷ್ಮ-ದ ೊರೋಣರನುು ಶ್ಖ್ಂಡಿಯು ಎದುರಿಸಿ
ಯುದಧಮಾಡಿದನು. ಆ ವಿೋರನು ಮೋಡದ ಗಜವನ ಯುಳಳ ಬಲವಾದ

831
ಧನುಸ್ನುು ಹಿಡಿದು ಕ್ಷಣಮಾತರದಲ್ಲಿ ದಿವಾಕರನನ ುೋ ಮುಚಿಚಬಿಡುವಂತ
ಶ್ರವಷ್ವವನುು ಸುರಿಸಿದನು. ಶ್ಖ್ಂಡಿಯನುು ಎದುರಿಸಿ ಭರತರ
ಪತಾಮಹನು ಅವನ ಸಿರೋತವವನುು ಸಮರಿಸಿಕ ೊಂಡು ಹ ೊೋರಾಡುವುದನುು
ನಿಲ್ಲಿಸಿದನು. ಆಗ ದ ೊರೋಣನು ದುಯೋವಧನನಿಂದ ಚ ೊೋದಿತನಾಗಿ
ಭೋಷ್ಮನನುು ರಕ್ಷ್ಸಲು ರಣದಲ್ಲಿ ಮುಂದ ಬಂದನು. ದ ೊರೋಣನು
ಶ್ಖ್ಂಡಿಯನುು ಎದುರಿಸಿ ಸಂಗಾರಮದಲ್ಲಿ ಯುಗಾಂತದ ಅಗಿುಯಂತ
ಉಲಬಣಿಸಿ ಅವನನುು ಹ ೊರಹಾಕಿದನು. ಆಗ ದುಯೋವಧನನು ಮಹಾ
ಸ ೋನ ಯಂದಿಗ ಭೋಷ್ಮನ ಸಮಿೋಪ್ಕ ಕ ಬಂದು ಅವನನುು ರಕ್ಷ್ಸಿದನು.
ಹಾಗ ಯೋ ಪಾಂಡವರು ಧನಂಜಯನನುು ಮುಂದಿಟುಿಕ ೊಂಡು ಜಯದ
ಕುರಿತು ದೃಢ ನಿಶ್ಚಯವನುು ಮಾಡಿ ಭೋಷ್ಮನನ ುೋ ಆಕರಮಣಿಸಿದರು.
ಆಗ ಅಲ್ಲಿ ದ ೋವ-ದಾನರವರ ನಡುವಿನಂತ ನಿತಾ ಯಶ್ ಮತುತ
ಜಯವನುು ಬಯಸುವ ಅವರ ನಡುವ ಪ್ರಮಾದುಭತವಾದ ಘೊೋರ
ಯುದಧವು ನಡ ಯಿತು.

ತುಮುಲ ಯುದಧ
ಧಾತವರಾಷ್ರರನುು ಭೋಮಸ ೋನನ ಭಯದಿಂದ ಪಾರುಗ ೊಳಿಸಲು
ಬಯಸಿ ಆಗ ಭೋಷ್ಮ ಶಾಂತನವನು ತುಮುಲ ಯುದಧವನುು
ಮಾಡಿದನು. ಆ ಪ್ೊವಾವಹಣದಲ್ಲಿ ಶ್ ರಮುಖ್ಾರ ವಿನಾಶ್ಕಾರಕ
ಮಹಾರೌದರ ಯುದಧವು ಕುರು ಮತುತ ಪಾಂಡವರ ರಾಜರ ನಡುವ
ನಡ ಯಿತು. ಆ ಮಹಾಭಯಂಕರ ಮಿಶ್ರ ಸಂಗಾರಮವು ನಡ ಯುತಿತರಲು

832
ಗಗನವನುು ಮುಟುಿವ ಮಹಾ ತುಮುಲ ಶ್ಬಧವು ಉಂಟ್ಾಯಿತು.
ಮಹಾ ಆನ ಗಳ ಘ್ನೋಳು, ಕುದುರ ಗಳ ಹ ೋಷ್ಾವರ, ಭ ೋರಿ-ಶ್ಂಖ್ಗಳ
ನಾದದ ತುಮುಲ ಶ್ಬಧವು ಉಂಟ್ಾಯಿತು. ವಿಜಯಕಾಕಗಿ
ವಿಕಾರಂತರಾಗಿ ಯುದಧಮಾಡುತಿತದು ಮಹಾಬಲ ಮಹಷ್ವಭರು
ಕ ೊಟ್ಟಿಗ ಯಲ್ಲಿ ಗೊಳಿಗಳಂತ ಅನ ೊಾೋನಾರ ಮೋಲ ಗರ್ಜವಸುತಿತದುರು.
ಸಮರದಲ್ಲಿ ತಲ ಯ ಮೋಲ ಬಿೋಳುತಿತದು ನಿಶ್ತ ಬಾಣಗಳು
ಆಕಾಶ್ದಿಂದ ಬಿೋಳುವ ಕಲ್ಲಿನ ಮಳ ಗಳಂತಿದುವು. ಬಂಗಾರದ
ಹ ೊಳ ಯುವ ಕುಂಡಲ-ಕಿರಿೋಟಗಳನುು ಧರಿಸಿದು ಶ್ರಗಳು
ಬಿೋಳುತಿತರುವುದು ಕಾಣುತಿತತುತ. ವಿಶ್ಖ್ಗಳಿಂದ ಕತತರಿಸಲಪಟಿ ದ ೋಹಗಳು,
ಬಾಹುಗಳು, ಕಾಮುವಕಗಳು, ಆಭರಣಗಳ ೂಂದಿಗ ಕ ೈಗಳು
ಇವುಗಳಿಂದ ಭೊಮಿಯು ಮುಚಿಚ ಹ ೊೋಗಿತುತ. ಮುಹೊತವದಲ್ಲಿ
ವಸುಂಧರ ಯು ಕವಚಗಳು ಅಪಪರುವ ದ ೋಹಗಳಿಂದ, ಸಮಲಂಕೃತ
ಕ ೈಗಳಿಂದ, ಚಂದರಸಂಕಾಶ್ ಮುಖ್ಗಳಿಂದ, ಶ್ುಭವಾದ ರಕಾತಂತ
ನಯನಗಳಿಂದ, ಗಜ-ವಾರ್ಜ-ಮನುಷ್ಾರ ಲಿರ ದ ೋಹಗಳಿಂದ ಎಲಿ ಕಡ
ಹರಡಿ ತುಂಬಿ ಹ ೊೋಯಿತು.

ಧೊಳು ಮೋಡಗಳಂತ ಯೊ ತುಮುಲ ಶ್ಸರಗಳು ಮಿಂಚಿನಂತ ಯೊ


ಪ್ರಕಾಶ್ಸಿದವು. ಆಯುಧಗಳ ನಿಘೊೋವಷ್ವು ಗುಡುಗಿನಂತ ಕ ೋಳಿದವು.
ಕುರುಗಳ ಮತುತ ಪಾಂಡವರ ಆ ಕಟುಕ ಸಂಪ್ರಹಾರ ತುಮುಲವು
ರಕತವ ೋ ನಿೋರಾಗಿರುವ ನದಿಯನ ುೋ ಹರಿಸಿತು. ಆ ಮಹಾಭಯಂಕರ
ಲ ೊೋಮಹಷ್ವಣ ಘೊೋರ ತುಮುಲದಲ್ಲಿ ಯುದಧದುಮವದ ಕ್ಷತಿರಯರು
833
ಶ್ರಗಳ ಮಳ ಯನ ುೋ ಸುರಿಸಿದರು. ಅಲ್ಲಿ ಶ್ರವಷ್ವದಿಂದ ಪೋಡಿತರಾದ
ಕೌರವ ಮತುತ ಪಾಂಡವರ ಕಡ ಯ ಆನ ಗಳು ಚಿೋರಿಕ ೊಳುಳತಿತದುವು.
ಶ್ರರ್ಘತ ಪೋಡಿತವಾದ, ಆರ ೊೋಹಿಗಳನುು ಕಳ ದುಕ ೊಂಡ ಕುದುರ ಗಳು
ಹತೊತ ದಿಕುಕಗಳಲ್ಲಿ ಓಡಿ, ಹಾರಿ, ಇನುು ಕ ಲವು ಬಿೋಳುತಿತದುವು. ಅಲಿಲ್ಲಿ
ಪ್ಲಾಯನ ಮಾಡುತಿತದು ಅರ್ವಾ ಹ ೊಡ ದು ಬಿದಿುದು ಕೌರವ ಮತುತ
ಪಾಂಡವರ ಕಡ ಯ ಯೋಧರು, ಕುದುರ ಗಳು, ಆನ ಗಳು, ರರ್ಗಳು
ಕಂಡುಬಂದವು. ಕಾಲಚ ೊೋದಿತರಾದ ಕ್ಷತಿರಯರು ಅಲ್ಲಿ ಗದ , ಖ್ಡಗ,
ಪಾರಸ, ನತಪ್ವವ ಬಾಣಗಳಿಂದ ಪ್ರಸಪರರನುು ಕ ೊಂದರು. ಇನುು
ಕ ಲವು ಯುದಧ ಕುಶ್ಲ ವಿೋರರು ಯುದಧದಲ್ಲಿ ಉಕಿಕನ
ಪ್ರಿಘ್ಗಳಂತಿರುವ ಬಾಹುಗಳಿಂದಲ ೋ ಹಲವರನುು ಜರ್ಜಜ ಹಾಕಿದರು.
ಕೌರವ ಮತುತ ಪಾಂಡವರ ವಿೋರರು ಮುಷ್ಠಿಗಳಿಂದ, ಒದ ಗಳಿಂದ,
ಹ ೊಡ ತದಿಂದ ಅನ ೊಾೋನಾರನುು ಸಂಹರಿಸಿದರು. ಅಲ್ಲಿ ವಿರರ್ರೊ
ಮತುತ ರಥಿಗಳೂ ಶ ರೋಷ್ಿ ಖ್ಡಗಗಳನುು ಹಿಡಿದು ಪ್ರಸಪರರನುು ದ ವೋಷ್ಠಸಿ
ಅನ ೊಾೋನಾರನುು ಹ ೊಡ ಯತಿತದುರು. ಆಗ ರಾಜಾ ದುಯೋವಧನನು
ಅನ ೋಕ ಕಲ್ಲಂಗರಿಂದ ಆವೃತನಾಗಿ ಭೋಷ್ಮನನುು ಮುಂದಿರಿಸಿಕ ೊಂಡು
ಪಾಂಡವರ ಮೋಲ ಎರಗಿದನು. ಹಾಗ ಯೋ ಪಾಂಡವರ ಲಿರೊ
ವೃಕ ೊೋದರನನುು ಸುತುತವರ ದು ರಭಸ ವಾಹನರಾಗಿ ಕುರದಧರಾಗಿ
ಭೋಷ್ಮನನುು ಎದುರಿಸಿದರು.

ಸಹ ೊೋದರರೊ ಮತುತ ಅನಾ ಪಾಥಿವವರೊ ಭೋಷ್ಮನ ೊಂದಿಗ


ಯುದಧಮಾಡುತಿತರುವುದನುು ನ ೊೋಡಿ ಧನಂಜಯನು ಅಸರಗಳನುು ಎತಿತ
834
ಹಿಡಿದು ಗಾಂಗ ೋಯನಿದುಲ್ಲಿಗ ಧಾವಿಸಿದನು. ಪಾರ್ವನ ಪಾಂಚಜನಾದ
ಮತುತ ಧನುಸು್ ಗಾಂಡಿೋವದ ನಿಘೊೋವಷ್ ಮತುತ ಧವಜವನುು ನ ೊೋಡಿ
ಎಲಿರನೊು ಭಯವು ಆವರಿಸಿತು. ವೃಕ್ಷಗಳೂ ಮರ ಮಾಡದಂತಹ,
ಧೊಮಕ ೋತುವಿನಂತ ಎತತರದಲ್ಲಿ ಹಾರುತಿತದು, ಬಹುವಣವದ,
ಚಿತರಗಳಿಂದ ಕೊಡಿದ, ದಿವಾ, ವಾನರ ಲಕ್ಷಣ ಗಾಂಡಿೋವಧನಿವಯ
ಧವಜವು ಕಂಡುಬಂದಿತು. ಅಂಬರದಲ್ಲಿ ಮೋಘ್ಗಳ ಮಧ ಾ ಮಿಂಚು
ಹ ೊಳ ಯುವಂತ ಯೋಧರು ಮಹಾರರ್ದಲ್ಲಿ ಬಂಗಾರದ
ದಂಡವನುುಳಳ ಗಾಂಡಿೋವವನುು ನ ೊೋಡಿದರು. ಕೌರವ ಸ ೋನ ಯನುು
ಸಂಹರಿಸುವಾಗ ಕ ೋಳಿಬರುವ ಅವನ ಗಜವನ ಯು ಶ್ಕರನ
ಗಜವನ ಯಂತಿತುತ ಮತುತ ಚಪಾಪಳ ಯೊ ಸುಘೊೋರ ಶ್ಬಧವುಳಳದಾುಗಿತುತ.
ಅವನು ಭರುಗಾಳಿ ಮಿಂಚುಗಳಿಂದ ಕೊಡಿದ ಮೋಡಗಳಂತ ಎಲಿ
ದಿಕುಕಗಳನೊು ಎಲಿ ಕಡ ಗಳಿಂದಲೊ ಶ್ರವಷ್ವಗಳಿಂದ
ತುಂಬಿಸಿಬಿಟಿನು. ಭ ೈರವಾಸರ ಧನಂಜಯನು ಅಸರಗಳಿಂದ
ಮೋಹಿತನಾಗಿ ಪ್ೊವವ-ಪ್ಶ್ಚಮ ದಿಕುಕಗಳನ ುೋ ಗುರುತಿಸಲಾಗದ
ಗಾಂಗ ೋಯನನುು ಎದುರಿಸಿದನು. ಕೌರವ ಯೋಧರು ಅವರ
ವಾಹನಗಳು ಬಳಲ್ಲರಲು ಅಸರಗಳನುು ಕಳ ದುಕ ೊಂಡು,
ಹತಚ ೋತನರಾಗಿ ಅನ ೊಾೋನಾರಿಗ ಅಂಟ್ಟಕ ೊಂಡರು. ಧಾತ್ೋರಾಷ್ರ
ಸವವರ ೊಂದಿಗ ಅವರು ಭೋಷ್ಮನನ ುೋ ಅವಲಂಬಿಸಿದರು. ಆಗ ರಣದಲ್ಲಿ
ಅವರ ಲಿರ ರಕ್ಷಣ ಯ ಭಾರವು ಭೋಷ್ಮ ಶಾಂತನವನದಾಯಿತು.
ಭಯಗ ೊಂಡು ರಥಿಗಳು ರರ್ಗಳಿಂದ ಮತುತ ಸವಾರರು ಕುದುರ ಗಳ

835
ಬ ನು ಮೋಲ್ಲಂದ ಹಾರಿದರು. ಪ್ದಾತಿಗಳೂ ಕೊಡ ಭೊಮಿಯ ಮೋಲ
ಬಿದುರು.

ಮೋಡಗಳ ಗಜವನ ಯಂತಿದು ಗಾಂಡಿೋವದ ನಿಘೊೋವಶ್ವನುು ಕ ೋಳಿ


ಸವವ ಸ ೋನ ಗಳೂ ಭಯದಿಂದ ಕರಗಿ ಹ ೊೋದವು. ಆಗ
ಶ್ೋಘ್ರಗಾಮಿಗಳಾದ ಅನ ೋಕ ಗ ೊೋಪ್ರು ಮತುತ ಬಹುಸಹಸರ
ಗ ೊೋವಾಸನರ ಸ ೋನ ಯಿಂದ ಆವೃತರಾಗಿ ಕಾಂಬ ೊೋಜಮುಖ್ಾರು,
ಮದರ-ಸೌವಿೋರ-ಗಾಂಧಾರ-ತಿರಗತವರು, ಸವವಕಾಲ್ಲಂಗಮುಖ್ಾರಿಂದ
ಆವೃತನಾದ ಕಲ್ಲಂಗಾಧಿಪ್ತಿ, ದುಃಶಾಸನನನುು ಮುಂದಿರಿಸಿಕ ೊಂಡು
ಆನ ಮತುತ ನರಗಣಗಳ ಸ ೋನ , ಸವವರಾಜರ ೊಂದಿಗ ನೃಪ್ತಿ
ಜಯದರರ್, ಮತುತ ದುಯೋವಧನನಿಂದ ಪ್ರಚ ೊೋದಿತರಾದ
ಹದಿಲಾಲುಕ ಸಾವಿರ ಶ ರೋಷ್ಿ ಅಶ್ವಯೋಧರು ಸೌಬಲನನುು ಸುತುತವರ ದು
ಎಲಿರೊ ಒಟ್ಟಿಗ ೋ ಮತುತ ಪ್ರತ ಾೋಕವಾಗಿ ರರ್ ವಾಹನಗಳಿಂದ
ಪಾಂಡವರ ೊಂದಿಗ ಯುದಧಮಾಡ ತ ೊಡಗಿದರು. ರಥಿಗಳು, ಆನ ಗಳು
ಮತುತ ಕುದುರ ಗಳ ಚಲನ ಯಿಂದ ಮೋಲ ದು ಮೋಘ್ ಸದೃಶ್ ಧೊಳು
ಯುದಧವನುು ಇನುಷ್ುಿ ಭಯಂಕರವಾಗಿ ಮಾಡಿತು. ತ ೊೋಮರ, ಪಾರಸ,
ನಾರಾಚಗಳನುು ಹ ೊಂದಿದು ಗಜಾಶ್ವರರ್ಯೋಧರ ಮಹಾಬಲದಿಂದ
ಭೋಷ್ಮನು ಕಿರಿೋಟ್ಟಯನುು ಆಕರಮಣಿಸಿದನು. ಅವಂತಿಯವನು
ಕಾಶ್ರಾಜನ ೊಂದಿಗ , ಸ ೈಂಧವನು ಭೋಮಸ ೋನನ ೊಂದಿಗ , ಅಜಾತ
ಶ್ತುರವು ಮಕಕಳು ಅಮಾತಾರ ೊಂದಿಗ ಮದರರ ಋಷ್ಭ ಯಶ್ಸಿವ
ಶ್ಲಾನ ೊಂದಿಗ ಯುದಧಮಾಡಿದರು.
836
ವಿಕಣವನು ಸಹದ ೋವನ ೊಡನ , ಶ್ಖ್ಂಡಿಯು ಚಿತರಸ ೋನನ ೊಡನ ,
ಮತ್ಯರು ದುಯೋವಧನ-ಶ್ಕುನಿಯರನುು ಎದುರಿಸಿ ಹ ೊೋದರು.
ದುರಪ್ದ, ಚ ೋಕಿತಾನ ಮತುತ ಮಹಾರರ್ ಸಾತಾಕಿಯರು ಪ್ುತರನ ೊಡನಿದು
ಮಹಾತಮ ದ ೊರೋಣನ ೊಡನ ಯುದಧ ಮಾಡಿದರು. ಹಿೋಗ ಸ ೋನ ಯ
ಅಗರಭಾಗದಲ್ಲಿದು ಅಶ್ವಸ ೈನಾಗಳೂ, ತಿರುಗುತಿತದು ಆನ -ರರ್ಗಳ
ಸ ೈನಾಗಳೂ ಸವವತರ ಪ್ರಸಪರ ಯುದಧದಲ್ಲಿ ತ ೊಡಗಿದರು.
ಮೋಡಗಳಿಲಿದಿರುವ ಆಕಾಶ್ದಲ್ಲಿ ಕಣುಣಗಳನುು ಕ ೊೋರ ೈಸುವ ಅತಿ
ತಿೋವರ ಮಿಂಚು ಕಾಣಿಸಿಕ ೊಂಡಿತು. ದಿಕುಕಗಳು ಧೊಳಿನಿಂದ
ತುಂಬಿಹ ೊೋದವು. ಸಿಡಿಲ್ಲಗ ಸಮಾನ ಶ್ಬಧದ ೊಂದಿಗ ಉಲ ಕಗಳು
ಕಾಣಿಸಿದವು. ಚಂಡಮಾರುತವು ಹುಟ್ಟಿ ಧೊಳಿನ ಮಳ ಯನ ುೋ
ಸುರಿಸಿತು. ಸ ೈನಾಗಳು ಏರಿಸಿದ ಧೊಳು ನಭವನುು ಸ ೋರಿ ಸೊಯವನನುು
ಮುಚಿಚಹಾಕಿತು. ಧೊಳಿನಿಂದ ತುಂಬಿಕ ೊಂಡ ಮತುತ ಅಸರಜಾಲಗಳಿಂದ
ಪೋಡಿತರಾದ ಸವವ ಸತತವಗಳಲ್ಲಿ ಅತಿೋವ ಭಾರಂತಿಯುಂಟ್ಾಯಿತು.
ವಿೋರರ ಬಾಹುಗಳಿಂದ ಪ್ರಯೋಗಿಸಲಪಟಿ, ಸವವ ಆವರಣಗಳನೊು
ಭ ೋದಿಸಬಲಿಂತಹ ಶ್ರಜಾಲಗಳ ಸಂರ್ಘತದಿಂದ
ತುಮುಲವುಂಟ್ಾಯಿತು. ಭುಜ ೊೋತತಮರಿಂದ ಪ್ರಯೋಗಿಸಲಪಟಿ
ನಕ್ಷತರಗಳಂತ ಹ ೊಳ ಯುತಿತದು ಶ್ಸರಗಳು ಆಕಾಶ್ದಲ್ಲಿ
ಬ ಳಕನುುಂಟುಮಾಡಿದವು. ಸುವಣವಮಯ ಬಲ ಗಳಿಂದ
ಪ್ರಿವೃತವಾಗಿದು, ಎತಿತನ ಚಮವದಿಂದ ಮಾಡಲಪಟ್ಟಿದು, ಚಿತರವಿಚಿತರ
ಗುರಾಣಿಗಳು ರಣಾಂಗಣದ ಎಲಿ ದಿಕುಕಗಳಲ್ಲಿಯೊ ಬಿದಿುದುವು.

837
ಸೊಯವವಣವದ ಖ್ಡಗಗಳಿಂದ ಬಿೋಳಿಸಲಪಟಿ ಶ್ರಿೋರ-ಶ್ರಗಳು
ಎಲಿಕಡ ಎಲಿ ದಿಕುಕಗಳಲ್ಲಿ ಕಂಡುಬಂದವು. ಅಲಿಲ್ಲಿ ಗಾಲ್ಲಗಳು-
ನ ೊಗಗಳು ಮಹಾಧವಜಗಳು ತುಂಡಾಗಿ ಬಿದಿುದುವು ಮತುತ ಸತಿತರುವ
ಕುದುರ ಗಳ ಮೋಲ್ಲದು ಮಹಾರರ್ರು ನ ಲಕಿಕೋಡಾಗಿದುರು. ಶ್ಸರಗಳಿಂದ
ಗಾಯಗ ೊಂಡ ಇನುು ಕ ಲವು ಕುದುರ ಗಳು ರರ್ಯೋಧರು
ಹತರಾಗಿದುರೊ ರರ್ಗಳನುು ಎಳ ದು ಕ ೊಂಡು ಹ ೊೋಗುತಿತದುವು.

ಕ ಲವು ಉತತಮ ಕುದುರ ಗಳು ಶ್ರಗಳಿಂದ ಹ ೊಡ ಯಲಪಟುಿ ಭನು


ದ ೋಹಿಗಳಾಗಿದುರೊ ಕಟ್ಟಿದ ನ ೊಗಗಳನುು ಆಲಿಲ್ಲಿ ಎಳ ದುಕ ೊಂಡು
ಹ ೊೋಗುತಿತದುವು. ಕ ಲವೊಂದ ಡ ಒಂದ ೋ ಬಲಶಾಲ್ಲ ಆನ ಯಿಂದ ಸೊತ,
ಕುದುರ , ಮತುತ ರರ್ದ ೊಡನ ಹತರಾದ ರಥಿಗಳು ಕಂಡುಬಂದರು.
ಅನ ೋಕ ಸ ೈನಾಗಳು ಸಂಹಾರವಾಗುತಿತದು ಆ ರಣದಲ್ಲಿ ಮದ ೊೋದಕವನುು
ಸುರಿಸಿತಿತರುವ ಆನ ಗಳ ಗಂಧವನ ುೋ ಆರ್ಘರಣಿಸಿ ಇತರ ಆನ ಗಳು
ಆಸಕಿತಯನುು ಕಳ ದುಕ ೊಂಡವು. ನಾರಾಚಗಳಿಂದ ಸಂಹರಿಸಲಪಟುಿ
ತ ೊೋಮರಸಹಿತ ಕ ಳಗ ಬಿೋಳುತಿತದು ಮಾವಟ್ಟಗರಿಂದಲೊ ಅಸುನಿೋಗಿದ
ಆನ ಗಳಿಂದಲೊ ಆ ರಣಭೊಮಿಯು ಮುಚಿಚ ಹ ೊೋಯಿತು. ಸ ೋನ ಗಳ
ಸಂಘ್ಷ್ವದಲ್ಲಿ ಪ್ರಚ ೊೋದಿತವಾದ ಶ ರೋಷ್ಿ ಆನ ಗಳು ಯೋಧರು
ಧವಜಗಳ ೂಂದಿಗ ಅನ ೋಕ ರರ್ಗಳನುು ಮುರಿದು ಉರುಳಿಸಿದವು. ಆ
ಸಂಯುಗದಲ್ಲಿ ಆನ ಗಳು ನಾಗರಾಜನಂತಿರುವ ಸ ೊಂಡಿಲುಗಳಿಂದ
ರರ್ದ ನ ೊಗಗಳನುು ಎತಿತಹಾಕಿ ಮುರಿದುದೊು ಕಂಡುಬಂದಿತು. ಉದು
ಸ ೊಂಡಿಲುಗಳಿಂದ ರರ್ದ ಮೋಲ್ಲದು ರಥಿಗಳ ಕೊದಲ್ಲನಿಂದ
838
ಹಿಡಿದ ಳ ದು ಮರದ ಶಾಖ್ ಗಳಂತ ಮೋಲ ತಿತ ರಣದಲ್ಲಿ ಜರ್ಜಜ
ಹಾಕುತಿತದುವು. ರರ್ಗಳು ರರ್ಗಳ ೂಂದಿಗ ಯುದಧದಲ್ಲಿ ತ ೊಡಗಿರುವಾಗ
ವರವಾರಣಗಳು ಅವುಗಳನುು ಎಳ ದುಕ ೊಂಡು ಎಲಿ ದಿಕುಕಗಳಲ್ಲಿ
ತಿರುಗಿಸಿ ಅವುಗಳನುು ತಲ ಕ ಳಗ ಮಾಡಿ ಬಿೋಳಿಸುತಿತದುವು. ಹಾಗ
ಎಳ ದುಕ ೊಂಡು ಹ ೊೋಗುತಿತರುವ ಆನ ಗಳು ನ ೊೋಡಲು
ಸರ ೊೋವರದಿಂದ ಕುಮುದಗಳ ಜಾಲಗಳನುು ಎಳ ದುಕ ೊಂಡು
ಹ ೊೋಗುತಿತವ ಯೋ ಎನುುವಂತ ತ ೊೋರುತಿತದುವು. ಈ ರಿೋತಿ ಅಲ್ಲಿ
ಪಾರಣಗಳನುು ತ ೊರ ದ ಕುದುರ ಸವಾರರಿಂದಲೊ,
ಪ್ದಾತಿಗಳಿಂದಲೊ, ಧವಜಗಳಿಂದ ಕೊಡಿದ ಮಹಾರರ್ಗಳಿಂದಲೊ ಆ
ವಿಶಾಲ ರಣ ಭೊಮಿಯು ತುಂಬಿಹ ೊೋಯಿತು.

ಶ್ಖ್ಂಡಿಯು ಮತ್ಯ ವಿರಾಟನನ ೊುಡಗೊಡಿಕ ೊಂಡು ಮಹ ೋಷ್ಾವಸ,


ಸುದುಜವಯ ಭೋಷ್ಮನಿದ ುಡ ಗ ಧಾವಿಸಿದನು. ರಣದಲ್ಲಿ ಧನಂಜಯನು
ಅನಾ ಶ್ ರ, ಮಹ ೋಷ್ಾವಸ, ಮಹಾಬಲ ರಾಜರನೊು, ದ ೊರೋಣ, ಕೃಪ್,
ವಿಕಣವರನೊು ಬಹುವಾಗಿ ಬಾಧಿಸಿದನು. ಭೋಮಸ ೋನನು ಅಮಾತಾ-
ಬಂಧುಗಳ ೂಡನ ಮಹ ೋಷ್ಾವಸ ಸ ೈಂಧವನನುು, ಪ್ೊವವ ಮತುತ ದಕ್ಷ್ಣ
ಪ್ರದ ೋಶ್ಗಳ ಭೊಮಿಪ್ರನೊು, ಮಹ ೋಷ್ಾವಸ ಅಮಷ್ವಣ
ದುಯೋವಧನ ಮತುತ ದುಃಸ್ಹರನುು ಎದುರಿಸಿದನು. ದುಜವಯರೊ
ಮಹ ೋಷ್ಾವಸರೊ ಆದ ತಂದ -ಮಗರಾದ ಮಹಾರರ್ ಶ್ಕುನಿ-
ಉಲೊಕರನುು ಸಹದ ೋವನು ಎದುರಿಸಿದನು. ಮಹಾರರ್ ಯುಧಿಷ್ಠಿರನು
ಗಜಸ ೋನ ಯಂದಿಗ ಹ ೊೋರಾಡುತಿತದುನು. ಮಾದಿರೋಪ್ುತರ ಶ್ ರ ನಕುಲ
839
ಪಾಂಡವನು ಯುದಧದಲ್ಲಿ ಸಂಕರಂದನಂತ ರಥ ೊೋದಾರರಾದ
ತಿರಗತವರ ೊಡನ ಯುದಧಮಾಡಿದನು. ದುಧವಷ್ವರಾದ ಶಾಲವ-
ಕ ೋಕಯರ ೊಂದಿಗ ಮಹಾರರ್ ಸಾತಾಕಿ, ಚ ೋಕಿತಾನ ಮತುತ ಸೌಭದರರು
ಹ ೊೋರಾಡುತಿತದುರು. ಸಮರದಲ್ಲಿ ದುಜವಯರಾದ ಧೃಷ್ಿಕ ೋತು ಮತುತ
ರಾಕ್ಷಸ ಘ್ಟ್ ೊೋತಕಚರು ಧಾತವರಾಷ್ರರ ರರ್ಸ ೋನ ಯಂದಿಗ
ಹ ೊೋರಾಡುತಿತದುರು. ಸ ೋನಾಪ್ತಿ ಅಮೋಯಾತಮ ಮಹಾಬಲ
ಧೃಷ್ಿದುಾಮುನು ಉಗರಕಮಿವ ದ ೊರೋಣನ ೊಂದಿಗ ಯುದಧ
ಮಾಡುತಿತದುನು.

ಹಿೋಗ ಮಹ ೋಷ್ಾವಸ ಶ್ ರರಾದ ಕೌರವರು ಪಾಂಡವರ ೊಂದಿಗ


ಸಮರದಲ್ಲಿ ಸ ೋರಿ ಸಂಪ್ರಹರಿಸಲು ತ ೊಡಗಿದರು. ಸೊಯವನು
ನಡುನ ತಿತಗ ಬಂದು ಆಕಾಶ್ವು ತಾಪ್ಗ ೊಳುಳತಿತದುರೊ ಕೌರವ
ಪಾಂಡವರು ಪ್ರಸಪರರ ಸಂಹಾರಕಿರಯಯಲ್ಲಿ ತ ೊಡಗಿದುರು. ಧವಜ-
ಪ್ತಾಕ ಗಳಿಂದ ಕೊಡಿದ ಬಂಗಾರ ಚಿತರಗಳಿಂದ ಅಲಂಕರಿಸಲಪಟ್ಟಿದು,
ಹುಲ್ಲಯ ಚಮವಗಳನುು ಹ ೊದ ಸಿದು ರರ್ಗಳು ರಜದಲ್ಲಿ ಸಂಚರಿಸುತಾತ
ಪ್ರಕಾಶ್ಸಿದವು. ಪ್ರಸಪರರನುು ಸಮರದಲ್ಲಿ ಗ ಲಿಲು ಸ ೋರಿದುವರ
ಸಿಂಹಗಜವನ ಗಳಿಂದ ತುಮುಲ ಶ್ಬಧವುಂಟ್ಾಯಿತು. ಅಲ್ಲಿ ವಿೋರ
ಸೃಂಜಯರು ಕುರುಗಳ ೂಂದಿಗ ಸುದಾರುಣ ಸಂಪ್ರಹಾರ
ಮಾಡುತಿತರುವ ಅದುಭತವು ಕಾಣಿಸಿತು. ಎಲಿಕಡ ಗಳಲ್ಲಿಯೊ
ಪ್ರಯೋಗಿಸುತಿತದು ಶ್ರಗಳಿಂದ ದಿಕುಕಗಳು ಮುಚಿಚ, ಆಕಾಶ್ವಾಗಲ್ಲೋ,
ದಿಕುಕಗಳಾಗಲ್ಲೋ, ಸೊಯವನಾಗಲ್ಲೋ ಕಾಣಲ ೋ ಇಲಿ. ರ್ಳರ್ಳಿಸುವ
840
ಮನ ಯ ಶ್ಕಿತಗಳು, ಹಾಗ ಯೋ ಪ್ರಯೋಗಿಸುತಿತರುವ ತ ೊೋಮರಗಳ,
ಹರಿತ ಖ್ಡಗಗಳ ಕನ ುೈದಿಲ ಬಣಣದ ಪ್ರಭ ಗಳಿಂದ, ವಿಚಿತರ ಕವಚ-
ಭೊಷ್ಣಗಳ ಪ್ರಭ ಗಳಿಂದ ಆಕಾಶ್, ದಿಕುಕಗಳು ಮತುತ ಉಪ್ದಿಕುಕಗಳು
ತಮಮ ಉಜವಲ ಪ್ರಕಾಶ್ದಿಂದ ಬ ಳಗುತಿತದುವು. ಅಲಿಲ್ಲಿ ರಣಾಂಗಣವು
ವಿರಾರ್ಜಸುತಿತತುತ. ಬಂದು ಸ ೋರಿದು ರರ್ಸಿಂಹಾಸನವಾಾಘ್ರರು
ನಭಸತಲದಲ್ಲಿ ಬ ಳಗುವ ಗರಹಗಳಂತ ವಿರಾರ್ಜಸಿದರು. ರಥಿಗಳಲ್ಲಿ ಶ ರೋಷ್ಿ
ಭೋಷ್ಮನಾದರ ೊೋ ಸಂಕುರದಧನಾಗಿ ಸವವಸ ೋನ ಗಳೂ
ನ ೊೋಡುತಿತದುಂತ ಯೋ ಮಹಾಬಲ ಭೋಮಸ ೋನನನುು ತಡ ದನು. ಆಗ
ಭೋಷ್ಮನು ಪ್ರಯೋಗಿಸಿದ ರುಕಮಪ್ುಂಖ್, ಶ್ಲಾಶ್ತ, ತ ೈಲದಲ್ಲಿ ಅದಿುದು,
ಸುತ ೋಜಸ ಬಾಣಗಳು ಸಮರದಲ್ಲಿ ಭೋಮನಿಗ ತಾಗಿದವು.

ಮಹಾಬಲ ಭೋಮಸ ೋನನು ಅವನ ಮೋಲ ಕುರದಧ ಸಪ್ವದ ವಿಷ್ಕ ಕ


ಸಮಾನವಾಗಿದು ಶ್ಕಾಯಯುಧವನುು ಪ್ರಯೋಗಿಸಿದನು. ಮೋಲ
ಬಿೋಳುತಿತದು ದುರಾಸದವಾದ ರುಕಮದಂಡದ ಆ ಶ್ಕಿತಯನುು ಭೋಷ್ಮನು
ತಕ್ಷಣವ ೋ ಸನುತಪ್ವವ ಶ್ರಗಳಿಂದ ತುಂಡರಿಸಿದನು. ಇನ ೊುಂದು
ಪೋತಲದ ನಿಶ್ತ ಭಲಿದಿಂದ ಭೋಮಸ ೋನನ ಕಾಮುವಕವನುು ಎರಡಾಗಿ
ತುಂಡರಿಸಿದನು. ಆಗ ಸಾತಾಕಿಯೊ ಕೊಡ ಬ ೋಗನ ೋ ಭೋಷ್ಮನ ಬಳಿಸಾರಿ
ಅವನ ಮೋಲ ಅನ ೋಕ ಶ್ರಗಳನುು ಸುರಿಸಿದನು. ಭೋಷ್ಮನು ತಿೋಕ್ಷ್ಣವಾದ
ಪ್ರಮದಾರುಣ ಶ್ರವನುು ಹೊಡಿ ವಾಷ್ ಣೋವಯನ ಸಾರಥಿಯನುು
ರರ್ದಿಂದ ಕ ಡವಿದನು. ಅವನ ರರ್ದ ಸಾರಥಿಯು ಬಿೋಳಲು ಅದರ
ಕುದುರ ಗಳು ಮನ ೊೋಮಾರುತಹಂಸಗಳಂತ ಬ ೋಕಾದಲ್ಲಿ
841
ಓಡತ ೊಡಗಿದವು. ಆಗ ಸವವ ಸ ೈನಾಗಳಲ್ಲಿ ಕೊಗು
ತುಮುಲಗಳಾದವು. ಮಹಾತಮ ಪಾಂಡವರಲ್ಲಿ ಹಾಹಾಕಾರವೂ
ಉಂಟ್ಾಯಿತು. ಎಲ ಿಲ ೊಿೋ ಓಡಿಹ ೊೋಗುತಿತದು ಯುಯುಧಾನನ
ರರ್ವನುು ಹಿಡಿಯುವುದರ ಕುರಿತು ಅಲ್ಲಿ ಮಹಾ ತುಮುಲ
ಶ್ಬಧವುಂಟ್ಾಯಿತು. ಇದ ೋ ಸಮಯದಲ್ಲಿ ಪ್ುನಃ ಭೋಷ್ಮ ಶಾಂತನವನು
ವೃತರಹನು ಅಸುರಿೋ ಸ ೋನ ಯನುು ಹ ೋಗ ೊೋ ಹಾಗ ಪಾಂಡವ
ಸ ೋನ ಯನುು ನಾಶ್ಗ ೊಳಿಸಿದನು. ಭೋಷ್ಮನಿಂದ ವಧಿಸಲಪಡುತಿತದುರೊ
ಪಾಂಚಾಲ-ಸ ೊೋಮಕರು ಒಟ್ಟಿಗ ೋ ಭೋಷ್ಮನನುು ಎದುರಿಸಿ ಯುದಧ
ಮಾಡುವ ದೃಢ ನಿಶ್ಚಯವನುು ಮಾಡಿ ಹ ೊೋರಾಡಿದರು.

ಧೃಷ್ಿದುಾಮುನ ೋ ಮದಲಾದ ಪಾರ್ವರು ದುಯೋವಧನನ


ಸ ೋನ ಯನುು ಗ ಲಿಲು ಬಯಸಿ ಶಾಂತನವನನುು ಎದುರಿಸಿದರು. ಹಾಗ ಯ
ಭೋಷ್ಮದ ೊರೋಣಪ್ರಮುಖ್ರು ವ ೋಗದಿಂದ ಶ್ತುರಗಳನುು ಎದುರಿಸಿ
ಯುದಧವನುು ನಡ ಸಿದರು. ಮಹಾರರ್ ವಿರಾಟನು ಮಹಾರರ್
ಭೋಷ್ಮನನುು ಮೊರು ಬಾಣಗಳಿಂದ ಹ ೊಡ ದು ಅವನ ಕುದುರ ಗಳನೊು
ಮೊರು ಬಾಣಗಳಿಂದ ಗಾಯಗ ೊಳಿಸಿದನು. ಆಗ ಮಹ ೋಷ್ಾವಸ,
ಸಿದಧಹಸತ ಮಹಾಬಲ ಭೋಷ್ಮ ಶಾಂತನವನು ಅವನನುು ರುಕಮಪ್ುಂಖ್
ಶ್ರಗಳಿಂದ ತಿರುಗಿ ಹ ೊಡ ದನು. ಮಹಾರಥಿ ದೃಢಹಸತ ದೌರಣಿಯು
ಭೋಮಧನಿವ ಗಾಂಡಿೋವಧನಿವಯ ಎದ ಗ ಆರು ಬಾಣಗಳಿಂದ
ಹ ೊಡ ದನು. ಆಗ ಪ್ರವಿೋರಹ ಶ್ತುರಕಶ್ವನ ಫಲುಗನನು ತುಂಬಾ
ತಿೋಕ್ಷ್ಣವಾದ ಪ್ತಿರಗಳಿಂದ ಅವನ ಕಾಮುವಕವನುು ತುಂಡರಿಸಿದನು.
842
ಕ ೊರೋಧಮೊರ್ಛವತನಾದ ಅವನು ಪಾರ್ವನು ಕಾಮುವಕವನುು
ರ್ ೋದಿಸಿದುದನುು ಸಹಿಸಿಕ ೊಳಳಲಾರದ ೋ ವ ೋಗದಲ್ಲಿ ಇನ ೊುಂದು
ಕಾಮುವಕವನುು ತ ಗ ದುಕ ೊಂಡು ಫಲುಗನನನುು ಒಂಭತುತ ನಿಶ್ತ
ಶ್ರಗಳಿಂದಲೊ ವಾಸುದ ೋವನನುು ಏಳು ಶ್ರಗಳಿಂದಲೊ ಹ ೊಡ ದನು.
ಆಗ ಕೃಷ್ಣನ ೊಂದಿಗ ಅಮಿತರಕಶ್ವಣ ಗಾಂಡಿೋವಧನಿವ ಫಲುಗನನು
ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು, ದಿೋಘ್ವವಾದ ಬಿಸಿ
ನಿಟುಿಸಿರು ಬಿಡುತಾತ, ಪ್ುನಃ ಪ್ುನಃ ಚಿಂತಿಸುತಾತ ಎಡಗ ೈಯಿಂದ
ಧನುಸ್ನುು ಮಿೋಟ್ಟ, ಸಂಕುರದಧನಾಗಿ ಹರಿತವಾದ ರ್ಜೋವವನ ುೋ
ಕ ೊನ ಗ ೊಳಿಸಬಲಿ ಘೊೋರ ಶ್ಲ್ಲೋಮುಖ್ ಸನುತಪ್ವವಗಳನುು ತಕ್ಷಣವ ೋ
ತ ಗ ದುಕ ೊಂಡು ಬಲವಂತರಲ ೋಿ ಶ ರೋಷ್ಿನಾದ ದೌರಣಿಗ ಹ ೊಡ ದನು.
ಅದು ಅವನ ಕವಚವನುು ಸಿೋಳಿ ರಕತವನುು ಕುಡಿಯಿತು.
ಗಾಂಡಿೋವಧನಿವಯಿಂದ ಅವನ ಶ್ರಿೋರವು ನಿಭವನುವಾದರೊ
ದೌರಣಿಯು ವಾಥ ಪ್ಡಲಿ. ವಿಹವಲನಾಗದ ೋ ಹಾಗ ಯೋ ಶ್ರವಷ್ವಗಳನುು
ಪ್ರಯೋಗಿಸಿದನು. ಅವನು ಮಹಾವರತನನುು ರಕ್ಷ್ಸಲು ಬಯಸಿ
ಸಮರದಲ್ಲಿ ನಿಂತುಕ ೊಂಡನು. ಇಬಬರು ಕೃಷ್ಣರನುು ಒಟ್ಟಿಗ ೋ
ಎದುರಿಸುತಿತದು ಅವನ ಆ ಮಹಾಕಾಯವವನುು ಸಂಯುಗದಲ್ಲಿ
ಪ್ುರುಷ್ಷ್ವಭರು ಪ್ರಶ್ಂಸಿಸಿದರು. ದ ೊರೋಣನಿಂದ ದುಲವಭವಾದ
ಉಪ್ಸಂಹಾರಗಳ ೂಂದಿಗ ಅಸರಗಾರಮಗಳನುು ಪ್ಡ ದಿದು ಅವನು
ಅಭಯನಾಗಿ ನಿತಾ ಸ ೋನ ಗಳ ೂಡನ ಯುದಧಮಾಡಿದನು. ಆದರ

“ಇವನು ನನು ಆಚಾಯವನ ಮಗ, ದ ೊರೋಣನ


843
ಅತಿಪರಯನಾದ ಮಗ. ವಿಶ ೋಷ್ವಾಗಿ
ಬಾರಹಮಣನಾಗಿರುವುದರಿಂದ ನನಗ ಮಾನನಿೋಯ”

ಎಂದು ಅಭಪಾರಯವನುು ತಳ ದು ವಿೋರ ಶ್ತುರತಾಪ್ನ ಬಿೋಭತು್ವು


ರರ್ಶ ರೋಷ್ಿ ಭಾರದಾವಜಸುತನ ಮೋಲ ಕೃಪ ತ ೊೋರಿದನು. ಆಗ
ಯುದಧದಲ್ಲಿ ಶ್ತುರತಾಪ್ನ ಪ್ರಾಕರಮಿೋ ಕೌಂತ ೋಯನು ದೌರಣಿಯುನುು
ಬಿಟುಿ ಕೌರವರ ಕಡ ಯವರ ೊಂದಿಗ ತವರ ಮಾಡಿ ಯದಧದಲ್ಲಿ
ತ ೊಡಗಿದನು.

ದುಯೋವಧನನಾದರ ೊೋ ಹತುತ ಗಾಧರವಪ್ತರ ಶ್ಲಾಶ್ತ


ರುಕಮಪ್ುಂಖ್ಗಳಿಂದ ಮಹ ೋಷ್ಾವಸ ಭೋಮಸ ೋನನನುು ಹ ೊಡ ದನು.
ಅವಾಗರ ಭೋಮಸ ೋನನಾದರ ೊೋ ಸಂಕುರದಧನಾಗಿ ಶ್ತುರಗಳ ಪಾರಣವನುು
ಅಪ್ಹರಿಸಬಲಿ ದೃಢವಾದ, ಚಿತರವಾದ ಕಾಮುವಕವನೊು ಹತುತ ನಿಶ್ತ
ಶ್ರಗಳನೊು ತ ಗ ದುಕ ೊಂಡು ತಿೋಕ್ಷ್ಣವಾಗಿಯೊ ಅತಿ ವ ೋಗದಲ್ಲಿಯೊ
ಆಕಣವಪ್ಯವಂತವಾಗಿ ಎಳ ದು ಬ ೋಗನ ೋ ಕುರುರಾಜನನುು ವಿಶಾಲ
ಎದ ಯ ಮೋಲ ಹ ೊಡ ದನು. ಶ್ರಗಳಿಂದ ಚುಚಚಲಪಟಿ ಅವನ ಚಿನುದ
ಸರದಲ್ಲಿದು ಮಣಿಯು ಗರಹಗಳಿಂದ ಸಮಾವೃತವಾದ ಸೊಯವನಂತ
ರಾರಾರ್ಜಸಿತು. ದುರ್ೋೋಧನನಾದರೊೋ ಚಪಾಪಳ ಯ ಶ್ಬಧವನುು
ಮದಿಸಿದ ಆನ ಯು ಹ ೋಗ ೊೋ ಹಾಗ ಭೋಮಸ ೋನನಿಂದ
ತಾಗಿಸಿಕ ೊಂಡಿದುದನುು ಸಹಿಸಿಕ ೊಳಳಲ್ಲಲಿ. ಆಗ ಅವನು ಸಂಕುರದಧನಾಗಿ
ಸ ೋನ ಯನುು ಹ ದರಿಸಿ ಭೋಮನನುು ಶ್ಲಾಶ್ತ ರುಕಮಪ್ುಂಖ್ಗಳಿಂದ

844
ಹ ೊಡ ದನು. ಅನ ೊಾೋನಾರನುು ಲಕ್ಷ್ಸದ ೋ ಯುದಧಮಾಡುತಿತದು
ಅವರಿಬಬರೊ ದ ೋವತ ಗಳಂತ ಮಿಂಚಿದರು. ಪ್ರವಿೋರಹ ವಿೋರ
ಸೌಭದರನು ನರವಾಾಘ್ರ ಚಿತರಸ ೋನನನುು ಹತುತ ಬಾಣಗಳಿಂದಲೊ,
ಪ್ುರುಮಿತರನನುು ಏಳರಿಂದಲೊ, ಸತಾವರತನನುು ಏಳರಿಂದಲೊ
ಹ ೊಡ ದು ಯುದಧದಲ್ಲಿ ಶ್ಕರನಂತ ರಣದಲ್ಲಿ ನೃತಾಮಾಡುತಿತರುವನ ೊೋ
ಎನುುವಂತ ಎದುರಿಸಿದವರ ಲಿರನೊು ಹ ೊಡ ಯುತಾತ ಕೌರವರನುು
ಆತವರನಾುಗಿಸಿದನು. ಅವನನುು ತಿರುಗಿ ಚಿತರಸ ೋನನು ಹತುತ
ಶ್ಲ್ಲೋಮುಖ್ಗಳಿಂದಲೊ ಸತಾವರತನು ಒಂಭತತರಿಂದಲೊ ಪ್ುರುಮಿತರನು
ಏಳರಿಂದಲೊ ಹ ೊಡ ದರು. ಪ ಟುಿ ತಿಂದು ರಕತವನುು ಸುರಿಸುತಿತದು
ಆಜುವನಿಯು ಚಿತರಸ ೋನನ ಶ್ತುರಸಂವಾರಣ ಮಹಾ ಚಿತರ
ಕಾಮುವಕವನುು ತುಂಡರಿಸಿದನು. ಶ್ರದಿಂದ ಅವನ ಕವಚವನುು ಸಿೋಳಿ
ಎದ ಗ ತಾಗಿಸಿ ಹ ೊಡ ದನು. ಆಗ ಆ ವಿೋರ ರಾಜಪ್ುತರ ಮಹಾರರ್ರು
ಕ ೊೋಪ್ದಿಂದ ಒಟ್ಾಿಗಿ ಯುದಧದಲ್ಲಿ ಅವನನುು ನಿಶ್ತ ಶ್ರಗಳಿಂದ
ಹ ೊಡ ದರು. ಅವರ ಲಿರನೊು ಆ ಪ್ರಮಾಸರವಿದುವು ತಿೋಕ್ಷ್ಣ ಶ್ರಗಳಿಂದ
ಹ ೊಡ ದನು. ಅರಣಾದ ದಾವಾಗಿುಯು ಒಣಹುಲುಿಗಳನುು
ನಿರಾಯಾಸವಾಗಿ ದಹಿಸುವಂತಿದು ಅವನ ಆ ಕೃತಾವನುು ನ ೊೋಡಿ
ಧಾತವರಾಷ್ರರು ಅವನನುು ಸುತುತವರ ದರು.

ಕೌರವ ಸ ೋನ ಗಳನುು ವಿನಾಶ್ಗ ೊಳಿಸುತಾತ ಸೌಭದಿರಯು ಛಳಿಗಾಲದ


ಅಂತಾದಲ್ಲಿ ಧಗಧಗಿಸಿ ಉರಿಯುವ ಪಾವಕನಂತ ವಿರಾರ್ಜಸಿದನು.
ಅವನ ಆ ಚರಿತವನುು ನ ೊೋಡಿ ಧೃತರಾಷ್ರನ ಮಮಮಗ ಲಕ್ಷಮಣನು
845
ಬ ೋಗನ ೋ ಸಾತವತಿೋಪ್ುತರನನುು ಎದುರಿಸಿದನು. ಸಂಕುರದಧನಾದ
ಅಭಮನುಾವಾದರ ೊೋ ಶ್ುಭಲಕ್ಷಣ ಲಕ್ಷಮಣನನುು ಆರು ವಿಶ್ಖ್ಗಳಿಂದ
ಹ ೊಡ ದು ಮೊರು ಶ್ರಗಳಿಂದ ಸಾರಥಿಯನೊು ಹ ೊಡ ದನು.
ಹಾಗ ಯೋ ಲಕ್ಷಮಣನೊ ಕೊಡ ಸೌಭದರನನುು ನಿಶ್ತ ಶ್ರಗಳಿಂದ
ಹ ೊಡ ಯಲು ಅಲ್ಲಿ ಅದುಭತವೊಂದು ನಡ ಯಿತು. ಆಗ ಮಹಾಬಲ
ಸೌಭದರನು ಅವನ ನಾಲುಕ ಕುದುರ ಗಳನೊು ಸಾರಥಿಯನುು ಕ ೊಂದು
ಲಕ್ಷಮಣನನುು ನಿಶ್ತ ಶ್ರಗಳಿಂದ ಪ್ರಹರಿಸಿದನು. ಪ್ರವಿೋರಹ
ಲಕ್ಷಮಣನು ರರ್ದ ಕುದುರ ಗಳು ಸತತರೊ ಧೃತಿಗ ಡದ ೋ ಸಂಕುರದಧನಾಗಿ
ಸೌಭದರನ ರರ್ದ ಮೋಲ ಶ್ಕಿತಯನುು ಎಸ ದನು. ಒಮಮಲ ೋ ಬಿೋಳುತಿತದು
ಆ ಘೊೋರರೊಪೋ, ದುರಾಸದ ಭುಜಗ ೊೋಪ್ಮ ಶ್ಕಿತಯನುು
ಅಭಮನುಾವು ತಿೋಕ್ಷ್ಣ ಶ್ರಗಳಿಂದ ತುಂಡರಿಸಿದನು. ಆಗ ಗೌತಮನು
ಲಕ್ಷಮಣನನುು ತನು ರರ್ದಲ ಿೋರಿಸಿಕ ೊಂಡು ಎಲಿ ಸ ೈನಿಕರೊ
ನ ೊೋಡುತಿತದುಂತ ಯೋ ಇನ ೊುಂದ ಡ ರರ್ವನುು ವ ೋಗವಾಗಿ ಓಡಿಸಿ
ಹ ೊರಟು ಹ ೊೋದನು. ಆಗ ಆ ಸಮಾಕುಲದಲ್ಲಿ
ಮಹಾಭಯುಂಕರವಾದ ಯುದಧವು ಮುಂದುವರ ಯಿತು. ಪ್ರಸಪರರನುು
ವಧಿಸಲು ಇಚಿಛಸಿ ಆಕರಮಣ ಮಾಡಿ ಕ ೊಲುಿತಿತದುರು. ಕೌರವರ ಕಡ ಯ
ಮಹ ೋಷ್ಾವಸರೊ ಪಾಂಡವರ ಮಹಾರರ್ರೊ ಸಮರದಲ್ಲಿ
ಆಹುತಿಯಾಗಲು ಸಿದಧರಾಗಿ ಪ್ರಸಪರರ ಪಾರಣಗಳನುು ತ ಗ ದರು.
ತಲ ಕೊದಲು ಬಿಚಿಚಹ ೊೋಗಿ, ಕವಚಗಳಿಲಿದ ೋ, ವಿರರ್ರಾಗಿ,
ಕಾಮುವಕಗಳು ತುಂಡಾಗಿ ಬಾಹುಗಳಿಂದ ಸೃಂಜಯರು

846
ಕುರುಗಳ ೂಡನ ಯುದಧಮಾಡಿದರು.

ಆಗ ಮಹಾಬಾಹು ಮಹಾಬಲ ಭೋಷ್ಮನು ಸಂಕುರದಧನಾಗಿ


ದಿವಾಾಸರಗಳಿಂದ ಮಹಾತಮ ಪಾಂಡವರ ಸ ೋನ ಗಳನುು ಸಂಹರಿಸಿದನು.
ಸತುತ ಬಿದಿುದು ಆನ ಗಳಿಂದ, ಮಾವುತರಿಂದ, ಕ ಳಗುರುಳಿದು
ಪ್ದಾತಿಗಳು, ಅಶ್ವಗಳು, ರರ್ಗಳು ಮತುತ ಕುದುರ ಸವಾರರಿಂದ
ರಣಭೊಮಿಯು ಮುಚಿಚಹ ೊೋಗಿತುತ.

ಭೊರಿಶ್ರವಸನು ಸಾತಾಕಿಯ ಹತುತ ಮಕಕಳನುು


ಸಂಹರಿಸಿದುದು
ಆಗ ಮಹಾಬಾಹು ಯುದಧದುಮವದ ಸಾತಾಕಿಯು ಉತತವಾದ
ಭಾರಸಾಧನ ಚಾಪ್ವನುು ಎಳ ದು ಪ್ುಂಖ್ಗಳನುು ಹ ೊಂದಿದು ಸಪ್ವದ
ವಿಷ್ಸಮಾನವಾದ ಶ್ರಗಳನುು ಪ್ರಯೋಗಿಸಿ ಅವನ ವಿಚಿತರವಾದ
ಲಘ್ುವಾದ ಹಸತಲಾಘ್ವವನುು ಪ್ರಕಟ್ಟಸಿದನು. ಅವನು ಶ್ತುರಗಳ
ಮೋಲ ಶ್ರಗಳನುು ಎಸ ದು ಹ ೊಡ ಯುವಾಗ ಎಷ್ುಿ ಜ ೊೋರಾಗಿ
ಚಾಪ್ವನುು ಎಳ ದು ಶ್ರಗಳನುು ಪ್ರಯೋಗಿಸಿ ಪ್ುನಃ ಇತರ ಶ್ರಗಳನುು
ಹೊಡಿ ಹ ೊಡ ಯುತಿತದುನ ಂದರ ಅವನು ಮಳ ಸುರಿಸುತಿತರುವ
ಮೋಘ್ದಂತ ಯೋ ತ ೊೋರಿದನು. ಅವನು ಆ ರಿೋತಿ
ಉರಿಯುತಿತರುವುದನುು ಅವಲ ೊೋಕಿಸಿದ ರಾಜಾ ದುಯೋವಧನನು
ಹತುತ ಸಾವಿರ ರರ್ಗಳನುು ಅವನಿದುಲ್ಲಿಗ ಕಳುಹಿಸಿದನು. ಆ ಎಲಿ
ಮಹ ೋಷ್ಾವಸರನೊು ಸತಾವಿಕರಮ ಪ್ರಮೋಷ್ಾವಸ ವಿೋಯವವಾನ್
847
ಸಾತಾಕಿಯು ದಿವಾಾಸರಗಳಿಂದ ಸಂಹರಿಸಿದನು. ಆ ದಾರುಣಕಮವವನುು
ಮಾಡಿ ಬಿಲಿನುು ಹಿಡಿದು ಆ ವಿೋರನು ಆಹವದಲ್ಲಿ ಭೊರಿಶ್ರವನನುು
ಎದುರಿಸಿದನು. ಆ ಕುರುಗಳ ಕಿೋತಿವವಧವನನಾದರ ೊೋ ಸ ೋನ ಯು
ಯುಯುಧಾನನಿಂದ ಉರುಳಿಸಲಪಟ್ಟಿದುದನುು ನ ೊೋಡಿ ಸಂಕುರದಧನಾಗಿ
ರಭಸದಿಂದ ಅವನ ಮೋಲ ನುಗಿಗದನು. ಅವನು ಕಾಮನಬಿಲ್ಲಿನ ಬಣಣದ
ಮಹಾಧನುಸ್ನುು ಟ್ ೋಂಕರಿಸಿ ವಜರಸದೃಶ್ವಾದ ಸಪ್ವವಿಷ್ಸಮನಾದ
ಸಹಸಾರರು ಶ್ರಗಳನುು ಬಿಟುಿ ಹಸತಲಾಘ್ವವನುು ತ ೊೋರಿಸಿದನು.
ಸಾತಾಕಿಯನುು ಅನುಸರಿಸಿ ಬಂದವರು ಮೃತುಾವಿನ ಸಪಶ್ವದಂತಿದು ಆ
ಶ್ರಗಳನುು ತಡ ಯಲಾಗದ ೋ, ಯುದಧದುಮವದ ಸಾತಾಕಿಯನುು ಬಿಟುಿ
ಎಲಿಕಡ ಪ್ಲಾಯನಮಾಡಿದರು. ಅದನುು ನ ೊೋಡಿ ಬಣಣಬಣಣದ
ಕವಚಗಳು, ಆಯುಧಗಳು ಮತುತ ಧವಜಗಳನುು ಹ ೊಂದಿದು
ಯುಯುಧಾನನ ಹತುತ ಮಹಾಬಲ ಮಹಾರರ್ ಮಕಕಳು ಒಟ್ಾಿಗಿ
ಆಹವದಲ್ಲಿ ಮಹ ೋಷ್ಾವಸ ಭೊರಿಶ್ರವನನುು ಎದುರಿಸಿ ಎಲಿರೊ
ಸಂರಬಧರಾಗಿ ಮಹಾರಣದಲ್ಲಿ ಯೊಪ್ಕ ೋತುವಿಗ ಹ ೋಳಿದರು:
“ಭ ೊೋ! ಭ ೊೋ! ಕೌರವದಾಯಾದ! ಬಾ! ನಮಮಡನ
ಯುದಧಮಾಡು! ಒಟ್ಟಿಗ ೋ ನಮಮಡನ ಯುದಧಮಾಡು ಅರ್ವಾ
ಒಬ ೊಬಬಬರಡನ ಯುದಧಮಾಡು. ನಿೋನು ನಮಮನುು
ಪ್ರಾಜಯಗ ೊಳಿಸಿ ನಿೋನು ಸಂಯುಗದಲ್ಲಿ ಯಶ್ಸ್ನುು
ಗಳಿಸುತಿತೋಯ. ಅರ್ವಾ ನಾವು ನಿನುನುು ಪ್ರಾಜಯಗ ೊಳಿಸಿ
ನಮಮ ತಂದ ಯನುು ಪರೋತಿಯನುು ಗಳಿಸುತ ೋತ ವ .”

848
ಇದನುು ಕ ೋಳಿ ಆ ಮಹಾಬಲ ವಿೋಯವಶಾಿಘ್ನೋ ನರಶ ರೋಷ್ಿನು
ಒಟ್ಾಿಗಿರುವ ಅವರನುು ನ ೊೋಡಿ ಆ ಶ್ ರರಿಗ ಹ ೋಳಿದನು:

“ವಿೋರರ ೋ! ಒಳ ಳಯದಾಗಿಯೋ ಹ ೋಳಿದಿುೋರಿ. ಅದ ೋ ನಿಮಮ


ಬಯಕ ಯಾದರ ಎಲಿರೊ ಒಟ್ಾಿಗಿ ಪ್ರಯತುಪ್ಟುಿ
ಯುದಧಮಾಡಿ. ನಿಮಮನುು ರಣದಲ್ಲಿ ಸಂಹರಿಸುತ ೋತ ನ .”

ಆ ಮಹ ೋಷ್ಾವಸನು ಅವರಿಗ ಹಿೋಗ ಹ ೋಳಲು ಆ ವಿೋರ ಕ್ಷ್ಪ್ರಕಾರಿಣರು


ಆ ಅರಿಂದಮನ ಮೋಲ ಮಹಾ ಶ್ರವಷ್ವಗಳನುು ಸುರಿಸಿದರು. ಆ
ಅಪ್ರಾಹಣದಲ್ಲಿ ಅವನ ೊಬಬನ ಮತುತ ಒಟ್ಾಿಗಿರುವ ಅವರ ಲಿರ ನಡುವ
ರಣದಲ್ಲಿ ತುಮುಲ ಸಂಗಾರಮವು ನಡ ಯಿತು. ಮಹಾಶ ೈಲವನುು
ಮೋಡಗಳು ಮುಸುಕಿ ಮಳ ಸುರಿಸುವಂತ ಅವರು ಆ ಒಬಬನ ೋ ಶ ರೋಷ್ಿ
ರಥಿಯನುು ಶ್ರವಷ್ವಗಳಿಂದ ಮುಚಿಚದರು. ಆದರ ಅವರು
ಪ್ರಯೋಗಿಸಿದ ಆ ಯಮದಂಡದಂತ ಹ ೊಳ ಯುತಿತದು ಶ್ರಗಳ
ಸಾಲುಗಳನುು ಅವುಗಳು ಬಂದು ತಲುಪ್ುವುದರ ೊಳಗ ೋ ಮಹಾರರ್ನು
ಕತತರಿಸಿದನು. ಭೋತನಾಗದ ೋ ಒಬಬನ ೋ ಅನ ೋಕರ ೊಂದಿಗ
ಯುದಧಮಾಡುತಿತರುವ ಸೌಮದತಿತಯ ಅದುಭತ ಪ್ರಾಕರಮವನುು
ನ ೊೋಡಿದ ವು. ಆ ಹತುತ ಮಹಾರರ್ರು ಶ್ರವೃಷ್ಠಿಯನುು ಪ್ರಯೋಗಿಸಿ ಆ
ಮಹಾಬಾಹುವನುು ಸುತುತವರ ದು ಅವನನುು ಸಂಹರಿಸಲು
ಬಯಸಿದರು. ಆಗ ಮಹಾರಥಿ ಸೌಮದತಿತಯು ಕುರದಧನಾಗಿ
ನಿಮಿಷ್ದಲ್ಲಿಯೋ ಅವರ ಚಾಪ್ಗಳನುು ಹತುತ ಬಾಣಗಳಿಂದ

849
ತುಂಡರಿಸಿದನು. ಅವರ ಧನುಸು್ಗಳನುು ಕತತರಿಸಿ ತಕ್ಷಣವ ೋ
ಸನುತಪ್ವವ ಭಲಿಗಳಿಂದ ನಿಶ್ತ ಶ್ರಗಳಿಂದ ಅವರ ಶ್ರಗಳನೊು
ಕತತರಿಸಿದನು. ಅವನಿಂದ ಹತರಾದ ಅವರು ಸಿಡಿಲ್ಲನಿಂದ
ಹ ೊಡ ಯಲಪಟಿ ಮರಗಳಂತ ಭೊಮಿಯ ಮೋಲ ಬಿದುರು. ರಣದಲ್ಲಿ ಆ
ಮಹಾಬಲ ವಿೋರ ಪ್ುತರರು ಹತರಾದುದನುು ನ ೊೋಡಿ ಕೊಗುತಾತ
ವಾಷ್ ಣೋವಯನು ಭೊರಿಶ್ರವನನುು ಎದುರಿಸಿದನು. ರರ್ದಿಂದ ರರ್ವನುು
ಪೋಡಿಸುತಾತ ಆ ಮಹಾಬಲರಿಬಬರೊ ಅನ ೊಾೋನಾರ ರರ್-ವಾರ್ಜಗಳನುು
ಸಂಹರಿಸಿದರು. ರರ್ವಿಹಿೋನರಾದ ಅವರಿಬಬರು ಮಹಾರರ್ರೊ
ಒಟ್ಟಿಗ ೋ ಕ ಳಗ ಧುಮುಕಿದರು. ಶ ರೋಷ್ಿ ಕವಚಗಳನುು ಧರಿಸಿದು
ಅವರಿಬಬರು ನರವಾಾಘ್ರರೊ ಮಹಾಖ್ಡಗಗಳನುು ಹಿಡಿದು
ಶ ೋಭಸಿದರು. ಆಗ ಖ್ಡಗವನುು ಹಿಡಿದಿದು ಸಾತಾಕಿಯನುು ಬ ೋಗನ ೋ
ಭೋಮಸ ೋನನು ತನು ರರ್ದ ಮೋಲ ಏರಿಸಿಕ ೊಂಡರು.
ದುರ್ೋೋಧನನೂ ಕೊಡ ಆಹವದಲ್ಲಿ ಸವವ ಧನಿವಗಳೂ
ನ ೊೋಡುತಿತದುಂತ ಭೊರಿಶ್ರವಸನನುು ತಕ್ಷಣವ ೋ ತನು ರರ್ದ
ಮೋಲ ೋರಿಸಿಕ ೊಂಡನು.

ಹಿೋಗ ನಡ ಯುತಿತರುವ ರಣದಲ್ಲಿ ಸಂರಬಧರಾದ ಪಾಂಡವರು


ಮಹಾರರ್ ಭೋಷ್ಮನ ೊಂದಿಗ ಯುದಧ ಮಾಡಿದರು. ಆದಿತಾನು
ಕ ಂಪಾಗುತಿತರಲು ತವರ ಮಾಡಿ ಧನಂಜಯನು ಇಪ್ಪತ ೈದು ಸಾವಿರ
ಮಹಾರರ್ರನುು ಸಂಹರಿಸಿದನು. ಪಾರ್ವನನುು ಕ ೊಲಿಲು
ದುಯೋವಧನನಿಂದಲ ೋ ಕಳುಹಿಸಲಪಟಿ ಅವರು ಪ್ತಂಗಗಳು ಬ ಂಕಿಯ
850
ಬಳಿ ಬಂದಾಗ ಹ ೋಗ ೊೋ ಹಾಗ ಅವನನುು ತಲುಪ್ುವುದರ ೊಳಗ ೋ
ನಾಶ್ರಾಗಿಬಿಟಿರು. ಆಗ ಧನುವ ೋವದವಿಶಾರದರಾದ ಮತ್ಯರು ಮತುತ
ಕ ೋಕಯರು ಮಗನ ೊಂದಿಗ ಮಹಾರರ್ ಪಾರ್ವನನುು ಸುತುತವರ ದರು.
ಇದ ೋ ಸಮಯದಲ್ಲಿ ಸೊಯವನು ಅಸತಂಗತನಾದನು ಮತುತ
ಸವವಸ ೋನ ಗಳನೊು ಪ್ರಮೋಹವು ಅಚಾಛದಿಸಿತು. ಆಗ ದ ೋವವರತನು
ಸಂಧಾಾಕಾಲದಲ್ಲಿ ಆಯಾಸಗ ೊಂಡ ಸ ೋನ ವಾಹನಗಳಿಗ
ವಿರಾಮವನಿುತತನು. ಪ್ರಸಪರರ ಸಮಾಗಮದಿಂದ ತುಂಬಾ
ಸಂವಿಗುರಾಗಿದು ಪಾಂಡವರ ಮತುತ ಕುರುಗಳ ಸ ೋನ ಗಳು ತಮಮ ತಮಮ
ನಿವ ೋಶ್ನಗಳಿಗ ತ ರಳಿದವು. ತಮಮ ತಮಮ ಶ್ಬಿರಗಳಿಗ ಹ ೊೋಗಿ ಅಲ್ಲಿ
ಪಾಂಡವರು ಸೃಂಜಯರ ೊಂದಿಗ ಮತುತ ಕುರುಗಳೂ ಯಥಾವಿಧಿಯಾಗಿ
ವಿಶಾರಂತಿಪ್ಡ ದರು.

ಆರನ ಯ ದಿನದ ಯುದಧ


ಸವಲಪ ಹ ೊತುತ ವಿಶ್ರಮಿಸಿ ರಾತಿರಯು ಕಳ ದ ನಂತರ ಕುರುಪಾಂಡವರು
ಒಟ್ಟಿಗ ೋ ಪ್ುನಃ ಯುದಧಮಾಡಲು ಹ ೊರಟರು. ಕೌರವರಲ್ಲಿ ಮತುತ
ಪಾಂಡವರಲ್ಲಿ ರರ್ಮುಖ್ಾರು ರರ್ಗಳನುು ಕಟುಿವುದು, ಆನ ಗಳನುು
ಸಜುಜಗ ೊಳಿಸಿದುದು, ಪ್ದಾತಿ-ಕುದುರ ಗಳು ಅಣಿಯಾಗುವುದು ಇವ ೋ
ಮದಲಾದ ಮಹಾಶ್ಬಧವುಂಟ್ಾಯಿತು. ಎಲಿಕಡ ಶ್ಂಖ್ದುಂದುಭಗಳ
ನಾದಗಳ ತುಮುಲವೂ ಉಂಟ್ಾಯಿತು. ಆಗ ರಾಜಾ ಯುಧಿಷ್ಠಿರನು
851
ಧೃಷ್ಿದುಾಮುನಿಗ ಹ ೋಳಿದನು:

“ಮಹಾಬಾಹ ೊೋ! ಶ್ತುರತಾಪ್ನ ಮಕರ ವೂಾಹವನುು


ರಚಿಸು!”

ಪಾರ್ವನು ಹಿೋಗ ಹ ೋಳಲು ಮಹಾರರ್ ರಥಿಗಳಲ್ಲಿ ಶ ರೋಷ್ಿ


ಧೃಷ್ಿದುಾಮುನು ರಥಿಗಳಿಗ ಆದ ೋಶ್ವನಿುತತನು. ಅದರ ಶ್ರದಲ್ಲಿ
ದೃಪ್ದನೊ ಪಾಂಡವ ಧನಂಜಯರೊ ಇದುರು. ಮಹಾರರ್ ನಕುಲ-
ಸಹದ ೋವರು ಕಣುಣಗಳಾಗಿದುರು. ಮಹಾಬಲ ಭೋಮಸ ೋನನು ಅದರ
ಕ ೊಕಾಕಗಿದುನು. ಸೌಭದರ, ದೌರಪ್ದ ೋಯರು, ರಾಕ್ಷಸ ಘ್ಟ್ ೊೋತಕಚ,
ಸಾತಾಕಿ ಮತುತ ಧಮವರಾಜರು ವೂಾಹದ ಕುತಿತಗ ಯ ಭಾಗದಲ್ಲಿದುರು.
ಅದರ ಪ್ೃಷ್ಿಭಾಗದಲ್ಲಿ ವಾಹಿನಿೋಪ್ತಿ ವಿರಾಟನು ಮಹಾ ಸ ೋನ ಯಿಂದ
ಆವೃತನಾಗಿ ಧೃಷ್ಿದುಾಮುನ ೊಂದಿಗ ಇದುನು. ಐವರು ಕ ೋಕಯರು
ಬಲಭಾಗದಲ್ಲಿದುರು. ನರವಾಾಘ್ರ ಧೃಷ್ಿಕ ೋತು ಮತುತ ವಿೋಯವವಾನ್
ಕರಕಷ್ವರು ಎಡಭಾಗದಲ್ಲಿ ವೂಾಹದ ರಕ್ಷಣ ಗ ನಿಂತಿದುರು. ಅದರ
ಪಾದಗಳಲ್ಲಿ ಶ್ರೋಮಾನ್ ಮಹಾರರ್ ಕುಂತಿಭ ೊೋಜ ಶ್ತಾನಿೋಕನು
ಮಹಾ ಸ ೋನ ಯಿಂದ ಆವೃತನಾಗಿ ನಿಂತಿದುನು. ಮಕರದ ಬಾಲವಾಗಿ
ಮಹ ೋಷ್ಾವಸ ಬಲ್ಲೋ ಶ್ಖ್ಂಡಿಯು ಸ ೊೋಮಕರಿಂದ ಸಂವೃತನಾಗಿ ಮತುತ
ಇರಾವಾನನು ವಾವಸಿಿತರಾಗಿದುರು. ಹಿೋಗ ಮಹಾವೂಾಹವನುು ರಚಿಸಿ
ಕವಚಗಳನುು ಧರಿಸಿ ಪಾಂಡವರು ಸೊಯೋವದಯದಲ್ಲಿ ಪ್ುನಃ
ಯುದಧಕ ಕ ಹ ೊರಟರು.

852
ಕೌರವರೊ ಕೊಡ ತಕ್ಷಣವ ೋ ಆನ -ಕುದುರ -ರರ್-ಪ್ದಾತಿಗಳ ೂಂದಿಗ
ಚಿತರವಾದ ಧವಜಗಳಿಂದ ಹ ೊದಿಕ ಗಳಿಂದ ಮತುತ ಹ ೊಳ ಯುವ ಹರಿತ
ಶ್ಸರಗಳ ೂಂದಿಗ ಹ ೊರಟರು. ಆ ಸ ೈನಾವನುು ನ ೊೋಡಿ ದ ೋವವರತನು
ಸ ೋನ ಯನುು ಮಹಾ ಕೌರಂಚ ವೂಾಹವಾಗಿ ರಚಿಸಿದನು. ಅದರ
ಕ ೊಕಿಕನಲ್ಲಿ ಮಹ ೋಷ್ಾವಸ ಭಾರದಾವಜನು ವಿರಾರ್ಜಸಿದನು. ಅಶ್ವತಾಿಮ
ಮತುತ ಕೃಪ್ರು ಅದರ ಕಣುಣಗಳಾದರು. ಕಾಂಬ ೊೋಜ, ಆರಟಿ ಮತುತ
ಬಾಹಿಿೋಕರ ೊಂದಿಗ ನರಶ ರೋಷ್ಿ, ಸವವ ಧನುಷ್ಮತರಲ್ಲಿ ಶ ರೋಷ್ಿ
ಕೃತವಮವನು ಅದರ ಶ್ರ ೊೋಭಾಗದಲ್ಲಿದುನು. ಅದರ ಕಂಠದಲ್ಲಿ
ದುಯೋವಧನನು ಅನ ೋಕ ರಾಜರಿಂದ ಆವೃತನಾಗಿದುನು.
ಪಾರಗ ೊಜಯೋತಿಷ್ದವನ ೊಡನ ಮದರ-ಸೌವಿೋರ-ಕ ೋಕಯರು ಮಹಾ
ಸ ೋನ ಗಳಿಂದ ಆವೃತರಾಗಿ ಅದರ ತ ೊಡ ಗಳಾದರು. ಪ್ರಸಿಲಾಧಿಪ್
ಸುಶ್ಮವನು ತನು ಸ ೋನ ಯ ಸಹಿತ ಕವಚಗಳನುು ಧರಿಸಿ ವೂಾಹದ
ಬಲಭಾಗವನುು ರಕ್ಷ್ಸುತಿತದುನು. ತುಷ್ಾರರು, ಯವನರು ಮತುತ ಶ್ಕರು
ಚೊಚುಪ್ರ ೊಂದಿಗ ವೂಾಹದ ಎಡಭಾಗವನುು ಆಶ್ರಯಿಸಿ ನಿಂತಿದುರು.
ಶ್ುರತಾಯು, ಶ್ತಾಯು ಮತುತ ಸೌಮದತಿತಯರು ವೂಾಹದ ಜಘ್ನ
ಪ್ರದ ೋಶ್ದಲ್ಲಿ ಪ್ರಸಪರರನುು ರಕ್ಷ್ಸಲು ನಿಂತರು. ಆಗ ಪಾಂಡವರು
ಕೌರವರು ಒಟ್ಟಿಗ ಯುದಧಕಾಕಗಿ ಬಂದು ಸ ೋರಿದರು.
ಸೊಯೋವದಯದಲ್ಲಿ ಮಹಾ ಯುದಧವು ನಡ ಯಿತು.

ರಥಿಗಳು ಆನ ಗಳ ಮೋಲೊ, ಆನ ಗಳು ರಥಿಗಳ ಮೋಲೊ ಎರಗಿದವು.


ಅಶಾವರ ೊೋಹಿಗಳು ಅಶಾವರ ೊೋಹಿಗಳನೊು ರಥಿಗಳು
853
ಅಶಾವರ ೊೋಹಿಗಳನೊು ಎದುರಿಸಿದರು. ಮಹಾರಣದಲ್ಲಿ ರಥಿಗಳು
ಸಾರಥಿ ಮುತುತ ಆನ ಗಳನೊು, ಆನ ಗಳ ಸವಾರರು ರಥಾರ ೊೋಹರನೊು,
ರಥಿಗಳು ಅಶಾವರ ೊೋಹಿಗಳನೊು, ರಥಿಗಳು ಪ್ದಾತಿಗಳನುು, ಹಾಗ ಯೋ
ಅಶಾವರ ೊೋಹಿಗಳು ಪ್ದಾತಿಗಳನೊು, ಅನ ೊಾೋನಾರನುು ಸಮರದಲ್ಲಿ
ಕ ೊೋಪ್ದಿಂದ ಮುನುುಗಿಗ ಆಕರಮಣಿಸಿದರು. ಭೋಮಸ ೋನ, ಅಜುವನ,
ಯಮಳರು ಮತುತ ಅನಾ ಮಹಾರರ್ರಿಂದ ರಕ್ಷ್ಸಲಪಟಿ ಪಾಂಡವಿೋ
ಸ ೋನ ಯು ರಾತಿರಯಲ್ಲಿ ನಕ್ಷತರಗಳಂತ ಶ ೋಭಸಿತು. ಹಾಗ ಯೋ ಭೋಷ್ಮ,
ಕೃಪ್, ದ ೊರೋಣ, ಶ್ಲಾ, ದುಯೋವಧನಾದಿಗಳಿಂದ ರಕ್ಷ್ತವಾದ ಕೌರವ
ಸ ೋನ ಯೊ ಕೊಡ ಆಕಾಶ್ದಲ್ಲಿ ಸ ೋರಿರುವ ಗರಹಗಳಂತ ಹ ೊಳ ಯಿತು.
ಪ್ರಾಕರಮಿೋ ಕೌಂತ ೋಯ ಭೋಮಸ ೋನನಾದರ ೊೋ ದ ೊರೋಣನನುು ನ ೊೋಡಿ
ವ ೋಗದ ಅಶ್ವಗಳಿಂದ ಭಾರದಾವಜನ ಸ ೋನ ಯನುು ಎದುರಿಸಿದನು.
ಕುರದಧನಾದ ವಿೋಯವವಾನ್ ದ ೊರೋಣನಾದರ ೊೋ ಭೋಮನನುು ಒಂಭತುತ
ಆಯಸಗಳಿಂದ ಮಮವಗಳಿಗ ಗುರಿಯಿಟುಿ ಹ ೊಡ ದನು. ದೃಢವಾಗಿ
ಹ ೊಡ ಯಲಪಟಿ ಭೋಮನು ಭಾರದಾವಜನ ಸಾರಥಿಯನುು ಯಮನ
ಸದನಕ ಕ ಕಳುಹಿಸಿದನು. ಆಗ ಪ್ರತಾಪ್ವಾನ್ ಭರದಾವಜನು
ಕುದುರ ಗಳನುು ಸವಯಂ ತಾನ ೋ ನಿಯಂತಿರಸುತಾತ ಪಾಂಡವಿೋ ಸ ೋನ ಯನುು
ಅಗಿುಯು ಹತಿತಯ ರಾಶ್ಯಂತ ನಾಶ್ಪ್ಡಿಸಿದನು. ದ ೊರೋಣ ಮತುತ
ಭೋಷ್ಮರಿಂದ ವಧಿಸಲಪಟಿ ಸೃಂಜಯರು ಮತುತ ಕ ೋಕಯುರು ಒಟ್ಟಿಗ ೋ
ಪ್ರಾಭವಗ ೊಂಡು ಪ್ಲಾಯನಗ ೈದರು. ಹಾಗ ಯೋ ಕೌರವರ ಸ ೈನಾವೂ
ಭೋಮಾಜುವನರಿಂದ ಪೋಡಿತರಾಗಿ ವರಾಂಗನ ಯು ಸ ೊಕಿಕನಿಂದ

854
ನಿಂತುಕ ೊಳುಳವಂತ ಅಲ್ಲಿಯೋ ಗರಬಡಿದಂತ ನಿಂತುಬಿಟ್ಟಿತು. ಆ
ವಿೋರವರಕ್ಷಯದ ವೂಾಹಗಳಲ್ಲಿ ಕೌರವರ ಮತುತ ಪಾಂಡವರ ಘೊೋರ
ನಷ್ಿಗಳಾದವು. ಕೌರವರು ಶ್ತುರಗಳ ೂಂದಿಗ ರ್ಜೋವವನೊು ತ ೊರ ದು
ಹ ೊೋರಾಡುತಿತದುರು. ಮಹಾರರ್ರಾದ ಪಾಂಡವರು ಮತುತ ಕೌರವರು
ಅಸರಗಳನುು ತಿರುಗಿ ಪ್ರಯೋಗಿಸುತಾತ ಅನ ೊಾೋನಾರ ೊಡನ
ಯುದಧಮಾಡಿದರು.

ಭೋಮಪ್ರಾಕರಮ
ಭೋಮಸ ೋನನಾದರ ೊೋ ನಿಶ್ತಬಾಣಗಳಿಂದ ಮಹಾಚಮುವನುು ಭ ೋದಿಸಿ
ದುಯೋವಧನನ ಅನುಜರ ಲಿರನೊು ಎದುರಿಸಿದನು. ಭೋಷ್ಮನಿಂದ
ರಕ್ಷ್ಸಲಪಟ್ಟಿದು ಸಮಿೋಪ್ದಲ್ಲಿದು ದುಃಶಾಸನ, ದುವಿವಷ್ಹ, ದುಃಸ್ಹ,
ದುಮವದ, ಜಯ, ಜಯತ ್ೋನ, ವಿಕಣವ, ಚಿತರಸ ೋನ, ಸುದಶ್ವನ,
ಚಾರುಚಿತರ, ಸುವಮವ, ದುಷ್ಕಣವ, ಕಣವ ಮದಲಾದ ಅನ ೋಕ
ಸಂಕುರದಧ ಮಹಾರರ್ ಧಾತವರಾಷ್ರರನುು ನ ೊೋಡಿ ಮಹಾಬಲ
ಭೋಮನು ಮಹಾಚಮುವನುು ಪ್ರವ ೋಶ್ಸಿದನು. ಹಾಗ ನುಗಿಗ ಬರುತಿತರುವ
ವೃಕ ೊೋದರನನುು ಸಮಿೋಪಸಿ ಕೌರವ ಸ ೋನ ಯ ನರಾಧಿಪ್ರು
ಅನ ೊಾೋನಾರಲ್ಲಿ “ಇವನನುು ರ್ಜೋವಸಹಿತವಾಗಿಯೋ ಸ ರ ಹಿಡಿಯೋಣ!”
ಎಂದು ಮಾತನಾಡಿಕ ೊಂಡರು. ಹಿೋಗ ನಿಶ್ಚಯಮಾಡಿಕ ೊಂಡ
ಸಹ ೊೋದರರು ಪ್ರಜಾಸಂಹರಣ ಕಾಲದಲ್ಲಿ ಕೊರರ ಮಹಾಗರಹಗಳು
ಸೊಯವನನುು ಸುತುತವರ ಯುವಂತ ಪಾರ್ವನನುು ಸುತುತವರ ದರು.

855
ದ ೋವಾಸುರರ ಯುದಧದಲ್ಲಿ ದಾನವರನುು ತಲುಪದ ಮಹ ೋಂದರನಿಗ
ಹ ೋಗ ಭೋತಿಯುಂಟ್ಾಗಲ್ಲಲಿವೊೋ ಹಾಗ ವೂಾಹದ ಮಧಾವನುು
ಪ್ರವ ೋಶ್ಸಿದ ಪಾಂಡವನನುು ಭಯವ ಂಬುದ ೋ ಆಗಲ್ಲಲಿ. ಆಗ
ನೊರಾರು ಸಹಸಾರರು ರಥಿಗಳು ಎಲಿ ಕಡ ಗಳಿಂದಲೊ ಘೊೋರ
ಶ್ರಗಳನುು ಸುರಿಸುತಾತ ಏಕಾಂಗಿಯಾಗಿದು ಅವನನುು ಆಕರಮಿಸಿದರು.
ಆದರ ಆ ಶ್ ರನು ಧಾತವರಾಷ್ರರನುು ಗಮನಕ ಕ ತ ಗ ದುಕ ೊಳಳದ ೋ
ಕೌರವ ಪ್ಕ್ಷದ ಶ ರೋಷ್ಿ ಯೋಧರನೊು, ರರ್-ಅಶ್ವ-ಆನ -ಪ್ದಾತಿಗಳ
ಸ ೋನ ಗಳನೊು ಅಪಾರ ಸಂಖ್ ಾಗಳಲ್ಲಿ ಸಂಹರಿಸಿದನು. ಅವರು ತನುನುು
ಸ ರ ಹಿಡಿಯಲು ವಾವಸಿಿತರಾಗಿದಾುರ ಂದು ತಿಳಿದ ಭೋಮಸ ೋನನು
ಮಹಾಮನಸಕರಾದ ಅವರ ಲಿರನೊು ವಧಿಸಲು ಮನಸು್ ಮಾಡಿದನು.
ಆಗ ಪಾಂಡವನು ಗದ ಯನುು ಹಿಡಿದು ರರ್ದಿಂದಿಳಿದು
ಮಹಾಸಾಗರದಂತಿದು ಧಾತವರಾಷ್ರರ ಆ ಸ ೋನ ಯನುು
ಧವಂಸಮಾಡಿದನು.

ಭೋಮಸ ೋನನು ಸ ೋನ ಯನುು ಪ್ರವ ೋಶ್ಸಿದ ನಂತರ ಪಾಷ್ವತ


ಧೃಷ್ಿದುಾಮುನು ದ ೊರೋಣನ ೊಡನ ಯುದಧಮಾಡುವುದನುು ಬಿಟುಿ
ಸೌಬಲನಿದುಲ್ಲಿಗ ಅವಸರದಿಂದ ಬಂದನು. ಕೌರವ ಮಹಾಸ ೋನ ಯನುು
ಸಿೋಳಿಕ ೊಂಡು ಬಂದ ಅವನು ಭೋಮಸ ೋನನ ಖ್ಾಲ್ಲ ರರ್ವನುು
ನ ೊೋಡಿದನು. ಸಮರದಲ್ಲಿ ಭೋಮಸ ೋನನ ಸಾರಥಿ ವಿಶ ೋಕನ ೊಬಬನನ ುೋ
ನ ೊೋಡಿ ಧೃಷ್ಿದುಾಮುನು ದುಃಖಿತನೊ ಬುದಿಧಗ ಟಿವನೊ ಆದನು.
ಸುದಿೋಘ್ವವಾಗಿ ನಿಟುಿಸಿರುಬಿಡುತಾತ ಕಣಿಣೋರು ತುಂಬಿದವನಾಗಿ ಗದಗದ
856
ಸವರದಲ್ಲಿ “ನನು ಪಾರಣಗಳಿಗಿಂತಲೊ ಪರಯತಮನಾದ ಭೋಮನ ಲ್ಲಿ?”
ಎಂದು ದುಃಖಿತನಾಗಿ ಕ ೋಳಿದನು. ಆಗ ವಿಶ ೋಕನು ಧೃಷ್ಿದುಾಮುನಿಗ
ಕ ೈಮುಗಿದು ಹ ೋಳಿದನು:

“ನನುನುು ಇಲ್ಲಿರಿಸಿ ಪ್ರತಾಪ್ವಾನ್ ಬಲಶಾಲ್ಲ


ಪಾಂಡವ ೋಯನು ಮಹಾಸಾಗರದಂತಿರುವ ಧಾತವರಾಷ್ರರ
ಈ ಸ ೋನ ಯನುು ಪ್ರವ ೋಶ್ಸಿದನು. ಅವನು ನನಗ ಈ
ಪರೋತಿಯುಕತವಾದ ಮಾತುಗಳನಾುಡಿದನು: “ಸೊತ! ನಿೋನು
ಮುಹೊತವಕಾಲ ಈ ಅಶ್ವಗಳನುು ತಡ ಹಿಡಿದುಕ ೊಂಡು
ಪ್ರತಿಪಾಲ್ಲಸು. ನನುನುು ವಧಿಸಲು ಉದುಾಕತರಾಗಿರುವ
ಇವರನುು ಈಗಲ ೋ ಸಂಹರಿಸಿ ಬಂದುಬಿಡುತ ೋತ ನ .” ಆಗ
ಗದ ಯನುು ಹಿಡಿದು ಓಡಿ ಬರುತಿತರುವ ಮಹಾಬಲನನುು
ನ ೊೋಡಿ ಎಲಿರ ಸ ೋನ ಗಳ ೂಂದಿಗ ಸಂಘ್ಷ್ವವುಂಟ್ಾಯಿತು.
ಭಯಾನಕವಾದ ತುಮುಲ ಯುದಧವು ನಡ ಯುತಿತರಲು ನಿನು
ಸಖ್ನು ಮಹಾವೂಾಹವನುು ಭ ೋದಿಸಿ ಪ್ರವ ೋಶ್ಸಿದನು.”

ವಿಶ ೋಕನ ಮಾತನುು ಕ ೋಳಿ ಮಹಾಬಲ ಪಾಷ್ವತ ಧೃಷ್ಿದುಾಮುನು


ರಣಮಧಾದಲ್ಲಿ ಸೊತನಿಗ ಹ ೋಳಿದನು:

“ಸೊತ! ರಣದಲ್ಲಿ ಭೋಮಸ ೋನನನುು ಬಿಟುಿ ಪಾಂಡವರ


ಸ ುೋಹವನೊು ಕಳ ದುಕ ೊಂಡು ರ್ಜೋವಿಸಿರುವುದರಲ್ಲಿ
ಪ್ರಯೋಜನವಿಲಿ. ಒಬಬನ ೋ ಹ ೊೋಗಿರುವ ಭೋಮನನುು

857
ಯುದಧದಲ್ಲಿ ಹಾಗ ಯೋ ಬಿಟುಿ ಭೋಮನಿಲಿದ ೋ ನಾನು
ಹಿಂದಿರುಗಿದರ ಕ್ಷತಿರಯರು ನನುನುು ಏನ ಂದು
ಹ ೋಳಿಕ ೊಂಡಾರು? ಸಹಾಯಕನನುು ಬಿಟುಿ ತಾನು
ಸುಕುಶ್ಲ್ಲಯಾಗಿ ಮನ ಗ ಹ ೊೋಗುವವನಿಗ ಅಗಿುಯೋ
ಮದಲಾದ ದ ೋವತ ಗಳು ಕ ಟಿದುನುು ಮಾಡುತಾತರ . ನನಗ
ಭೋಮನು ಸಖ್ನೊ ಹೌದು. ಅ ಮಹಾಬಲನು ಸಂಬಂಧಿಯೊ
ಹೌದು. ಅವನು ನಮಮ ಭಕತ. ನಾವೂ ಆ ಅರಿನಿಶ್ ದನನ
ಭಕತರು. ಆದುದರಿಂದ ನಾನೊ ಕೊಡ ವೃಕ ೊೋದರನು ಎಲ್ಲಿ
ಹ ೊೋಗಿದಾುನ ೊೋ ಅಲ್ಲಿಗ ಹ ೊೋಗುತ ೋತ ನ . ವಾಸವನು
ದಾನವರನುು ಹ ೋಗ ೊೋ ಹಾಗ ನಾನು ಅರಿಗಳನುು
ಸಂಹರಿಸುವುದನುು ನ ೊೋಡು!”

ಹಿೋಗ ಹ ೋಳಿ ವಿೋರನು ಗದ ಗಳಿಂದ ಆನ ಗಳನುು ಸಂಹರಿಸಿ ಹ ೊೋಗಿದು


ಭೋಮಸ ೋನನ ಮಾಗವದಲ್ಲಿಯೋ ಹ ೊೋಗಿ ಭಾರತಿೋ ಸ ೋನ ಯ ಮಧಾಕ ಕ
ಬಂದನು. ಅಲ್ಲಿ ರಿಪ್ುವಾಹಿನಿಯನುು ದಹಿಸುತಿತದು, ಭರುಗಾಳಿಯು
ಮರಗಳನುು ಭಗುಗ ೊಳಿಸುವಂತ ರಣದಲ್ಲಿ ನೃಪ್ರನುು ಬಲವಾಗಿ
ಧವಂಸಿಸುತಿತದು ಭೋಮನನುು ನ ೊೋಡಿದನು. ಸಮರದಲ್ಲಿ ಅವನಿಂದ
ವಧಿಸಲಪಡುತಿತದು ರಥಿಗಳು, ಅಶಾವರ ೊೋಹಿಗಳು, ಪ್ದಾತಿಗಳು ಮತುತ
ಆನ ಗಳು ಜ ೊೋರಾಗಿ ಆತವಸವರದಲ್ಲಿ ಕೊಗುತಿತದುರು. ಆ ಚಿತರಯೋಧಿ
ಯುದಧಕುಶ್ಲ್ಲ ಭೋಮಸ ೋನನಿಂದ ವಧಿಸಲಪಡುತಿತದು ಕೌರವ ಸ ೋನ ಯಲ್ಲಿ
ದ ೊಡಡ ಹಾಹಾಕಾರವ ದಿುತು. ಆಗ ಅಸರಗಳಲ್ಲಿ ಪ್ರಿಣಿತರಾದವರು
858
ಎಲಿರೊ ಭಯಪ್ಡದ ೋ ವೃಕ ೊೋದರನನುು ಸುತುತವರ ದು
ಶ್ಸರವೃಷ್ಠಿಯಿಂದ ಎಲಿ ಕಡ ಗಳಿಂದಲೊ ಆಕರಮಿಸಿದರು.
ಧಾವಿಸಿಬಂದು ಶ್ಸರಭೃತರಲ್ಲಿ ಶ ರೋಷ್ಿನಾದ, ಲ ೊೋಕವಿೋರರಿಂದ
ಎಲಿಕಡ ಗಳಿಂದ ಮುತತಲಪಟಿ, ಘೊೋರ ಸ ೋನ ಯಂದಿಗ ಚ ನಾುಗಿ
ಯುದಧಮಾಡುತಿತದು ಬಲ್ಲೋ ಭೋಮಸ ೋನನನುು ನ ೊೋಡಿ ಪಾಷ್ವತನು
ಅಂಗಾಂಗಳಲ್ಲಿ ಗಾಯಗ ೊಂಡಿದು, ಕ ೊರೋಧವಿಷ್ವನುು ಕಾರುತಾತ ನ ಲದ
ಮೋಲ ಯೋ ನಿಂತು ಯುದಧಮಾಡುತಿತರುವ ಅಂತಕಾಲದಲ್ಲಿ ಕಾಲನಂತ
ಗದ ಯನುು ಹಿಡಿದಿರುವ ಭೋಮಸ ೋನನಿಗ ಆಶಾವಸನ ನಿೋಡಿದನು. ಆ
ಮಹಾತಮನು ತಕ್ಷಣವ ೋ ಭೋಮಸ ೋನನನುು ತನು ರರ್ದ
ಮೋಲ ೋರಿಸಿಕ ೊಂಡು ಅವನ ಅಂಗಾಂಗಳ ಲಿವನೊು ಚುಚಿಚದು
ಬಾಣಗಳನುು ತ ಗ ದು ಗಾಂಢವಾಗಿ ಆಲಂಗಿಸಿ ಶ್ತುರಗಳ ಮಧಾದಲ್ಲಿ
ಅವನನುು ಸಂತ ೈಸಿದನು.

ಆ ಮಹಾ ವಿಮದವನ ಕಾಯವವು ನಡ ಯುತಿತರಲು ದುಯೋವಧನನು


ಸಹ ೊೋದರರನುು ಸಮಿೋಪಸಿ ಹ ೋಳಿದನು:

“ಈ ದುರಾತಾಮ ದುರಪ್ದನ ಮಗನು ಭೋಮಸ ೋನನ ನ ರವಿಗ


ಬಂದುಬಿಟಿನಲಿ! ಇವನನುು ಎಲಿರೊ ಒಟ್ಟಿಗ ೋ ಸಂಹರಿಸಲು
ಆಕರಮಣಿಸ ೊೋಣ. ಈ ಶ್ತುರವು ನಮಮ ಸ ೋನ ಗ
ಹಾನಿಯನುುಂಟುಮಾಡದಂತ ನ ೊೋಡಿಕ ೊಳಳಬ ೋಕು.”

ಅವನ ಮಾತುಗಳನುು ಕ ೋಳಿ, ಧೃಷ್ಿದುಾಮುನನುು ಸಹಿಸಿಕ ೊಳಳದ ೋ,

859
ಹಿರಿಯಣಣನ ಆಜ್ಞ ಯಿಂದ ಚ ೊೋದಿತರಾದ ಧಾತವರಾಷ್ರರು
ಯುಗಕ್ಷಯದದಲ್ಲಿ ಉಗರ ಧೊಮಕ ೋತುಗಳಂತ
ಆಯುಧಗಳನ ುತಿತಕ ೊಂಡು ಅವನನುು ವಧಿಸಲು ಅವನ ಮೋಲ
ಎರಗಿದರು. ಆ ವಿೋರರು ಚಿತರ ಧನುಸು್ಗಳನುು ಹಿಡಿದು
ರರ್ಚಕರನ ೋಮಿಗಳ ಗಡ-ಗಡಾಶ್ಬಧದಿಂದ ಭೊಮಿಯನುು ನಡುಗಿಸುತಾತ
ಮೋಘ್ಗಳು ಪ್ವವತದ ಮೋಲ ಮಳ ಗರ ಯುವಂತ ದುರಪ್ದನ
ಮಗನನುು ಬಾಣಗಳಿಂದ ಮುಚಿಚದರು. ಆದರ ಆ ಚಿತರಯೋಧಿ
ವಿೋರನು ಅವರ ಸುತಿೋಕ್ಷ್ಣ ಶ್ರಗಳು ಮೋಲ ಬಿೋಳುತಿತದುರೊ ಸಮರದಲ್ಲಿ
ವಿಚಲ್ಲತನಾಗದ ೋ ಧಾತವರಾಷ್ರರ ಬಾಣಗಳನುು ತನುದ ೋ
ಬಾಣಗಳಿಂದ ಕತತರಿಸಿ ರಣದಲ್ಲಿ ನಿಂತನು. ಧಾತ್ೋರಾಷ್ರರ ಮೋಲ
ತುಂಬಾ ಕುರದಧನಾಗಿ ಅವರನುು ಕ ೊಲಿಲು ದುರಪ್ದಾತಮಜ ಯುವಕ
ಮಹಾರರ್ನು ದ ೈತಾರ ಮೋಲ ಸಮರದಲ್ಲಿ ಮಹ ೋಂದರನು ಹ ೋಗ ೊೋ
ಹಾಗ ಪ್ರಮೋಹನಾಸರವನುು ಹೊಡಿದನು. ಆಗ ನರವಿೋರರು
ಪ್ರಮೋಹನಾಸರದಿಂದ ಹ ೊಡ ಯಲಪಟುಿ ಬುದಿಧಸತತವಗಳನುು
ಕಳ ದುಕ ೊಂಡು ಪ್ರಜ್ಞಾಹಿೋನರಾದರು. ಆಯುಸ್ನುು
ಕಳ ದುಕ ೊಂಡವರಂತ ಪ್ರಜ್ಞಾಹಿೋನರಾಗಿ ಬಿದಿುರುವ ಧಾತವರಾಷ್ರರನುು
ನ ೊೋಡಿ ಕುರುಗಳ ಲಿರೊ ಕುದುರ -ಆನ -ರರ್ಗಳ ೂಂದಿಗ ಎಲಿಕಡ
ಪ್ಲಾಯನಮಾಡತ ೊಡಗಿದರು.

ಇದ ೋ ಸಮಯದಲ್ಲಿ ಶ್ಸರಭೃತರಲ್ಲಿ ಶ ರೋಷ್ಿನಾದ ದ ೊರೋಣನು


ದುರಪ್ದನನುು ಎದುರಿಸಿ ಅವನನುು ಮೊರು ದಾರುಣ ಶ್ರಗಳಿಂದ
860
ಹ ೊಡ ದನು. ದ ೊರೋಣನಿಂದ ಪ್ರಹಾರದಿದ ಬಹುವಾಗಿ ಗಾಯಗ ೊಂಡ
ದುರಪ್ದನು ಹಿಂದಿನ ವ ೈರವನುು ಸಮರಿಸುತಾತ ರಣದಿಂದ ಬಹುದೊರ
ಹ ೊರಟುಹ ೊೋದನು. ದುರಪ್ದನನುು ಗ ದುು ಪ್ರತಾಪ್ವಾನ್ ದ ೊರೋಣನು
ಶ್ಂಖ್ವನುು ಊದಿದನು. ಅವನ ಶ್ಂಖ್ಸವನವನುು ಕ ೋಳಿ ಸವವ
ಸ ೊೋಮಕರೊ ನಡುಗಿದರು. ಆಗ ತ ೋಜಸಿವೋ ದ ೊರೋಣನು
ಧಾತವರಾಷ್ರರು ಪ್ರಮೋಹನಾಸರದಿಂದ ಮೊರ್ಛವತರಾಗಿದಾುರ ಂದು
ಕ ೋಳಿದನು. ರಾಜಗೃದಿಧೋ ದ ೊರೋಣನು ತವರ ಮಾಡಿ ಆ ರಣಕ ಕ
ಧಾವಿಸಿದನು. ಅಲ್ಲಿ ಪ್ರತಾಪ್ವಾನ್ ಮಹ ೋಷ್ಾವಸ ಭಾರದಾವಜನು
ಮಹಾರಣದಲ್ಲಿ ಸಂಚರಿಸುತಿತರುವ ಧೃಷ್ಿದುಾಮುನನೊು ಭೋಮನನೊು
ನ ೊೋಡಿದನು. ಮೋಹಾವಿಷ್ಿರಾಗಿದು ಧೃತರಾಷ್ರ ಪ್ುತರರನುು ನ ೊೋಡಿ
ಆ ಮಹಾರರ್ನು ಪ್ರಜ್ಞಾಸರವನುು ಬಳಸಿ ಮೋಹನಾಸರವನುು
ನಾಶ್ಗ ೊಳಿಸಿದನು. ಹಿಂದ ಪಾರಣವನುು ಪ್ಡ ದ ಧಾತವರಾಷ್ರ
ಮಹಾರರ್ರು ಪ್ುನಃ ಸಮರದಲ್ಲಿ ಭೋಮ-ಪಾಷ್ವತರ ೊಂದಿಗ ಯುದಧ
ಮಾಡತ ೊಡಗಿದರು.

ಆಗ ಯುಧಿಷ್ಠಿರನು ತನು ಸ ೈನಿಕರನುು ಒಟುಿಗೊಡಿಸಿ ಕರ ದು


ಹ ೋಳಿದನು:

“ನಿೋವು ಒಟುಿ ಶ್ಕಿತಯಿಂದ ಯುದಧದಲ್ಲಿ ಭೋಮ-ಪಾಷ್ವತರಿಗ


ಸಹಾಯಮಾಡಿ. ಸೌಭದರನ ೋ ಮದಲಾದ ಹನ ುರಡು ಮಂದಿ
ವಿೋರ ರರ್ರು ಕವಚಗಳನುು ಧರಿಸಿ ಅವರಿದುಲ್ಲಿಗ ಹ ೊೋಗಿ.

861
ಇಲಿವಾದರ ನನು ಮನಸು್ ನಿಶ್ಚಂತವಾಗಿರಲಾರದು.”

ಹಿೋಗ ಅನುಜ್ಞಾತರಾದ ಶ್ ರ ವಿಕಾರಂತಯೋಧಿಗಳು ಹಾಗ ಯೋ


ಆಗಲ ಂದು ಹ ೋಳಿ ಆ ಎಲಿ ಪ್ುರುಷ್ಮಾನಿನರೊ ಸೊಯವನು
ಮಧಾಾಕಾಶ್ದಲ್ಲಿ ಬರಲು ಭೋಮ-ಧೃಷ್ಿದುಾಮುರಿದುಲ್ಲಿಗ ತ ರಳಿದರು.
ಕ ೋಕಯರು, ದೌರಪ್ದ ೋಯರು, ಮತುತ ವಿೋಯವವಾನ್ ಧೃಷ್ಿಕ ೋತುವು
ಅಭಮನುಾವನುು ಮುಂದ ಮಾಡಿಕ ೊಂಡು ಮಹಾಸ ೋನ ಯಿಂದ
ಆವೃತರಾಗಿ ಸುಚಿೋಮುಖ್ವ ಂಬ ವೂಾಹವನುು ರಚಿಸಿಕ ೊಂಡು
ಧಾತವರಾಷ್ರರ ಆ ರರ್ಸ ೋನ ಯನುು ಭ ೋದಿಸಿದರು. ಅಭಮನುಾವನುು
ಮುಂದಿಟುಿಕ ೊಂಡು ಆ ಮಹ ೋಷ್ಾವಸರು ಬರಲು ಭೋಮಸ ೋನನಿಂದ
ಭಯಾವಿಷ್ಿರಾಗಿದು ಮತುತ ಧೃಷ್ಿದುಾಮುನಿಂದ ವಿಮೋಹಿತರಾಗಿದು
ಕೌರವ ಸ ೋನ ಯು ತಡ ದುಕ ೊಳಳಲಾರದ ೋ ಮತ ೋತ ರಿದವರಂತ ಅರ್ವಾ
ಮೊರ್ಛವತರಾದವರಂತ ಕೊಗಾಡುತಾತ ನಿಂತಿತುತ. ಸುವಣವವಿಕೃತ
ಧವಜಗಳನುು ಹ ೊಂದಿದು ಆ ಮಹ ೋಷ್ಾವಸರು ಧೃಷ್ಿದುಾಮು-
ವೃಕ ೊೋದರರಿಗ ಸಹಾಯ ಮಾಡಲು ಧಾವಿಸಿ ಬಂದರು.
ಬ ಂಗಾವಲಾಗಿ ಬಂದ ಅಭಮನುಾಪ್ುರ ೊೋಗಮ ಮಹ ೋಷ್ಾವಸರನುು
ನ ೊೋಡಿ ಕೌರವ ಸ ೋನ ಯನುು ಸಂಹರಿಸುವಲ್ಲಿ ನಿರತರಾಗಿದು ಭೋಮ-
ಧೃಷ್ಿದುಾಮುರಿಬಬರೊ ಸಂತ ೊೋಷ್ಗ ೊಂಡರು.

ಅವರಿಗ ಸಹಾಯುಕನಾಗಿ ಬರುತಿತದು ಗುರು ದ ೊರೋಣನನುು ನ ೊೋಡಿ


ಪಾಂಚಾಲಾ ಪಾಷ್ವತ ವಿೋರನು ಧಾತವರಾಷ್ರರನುು ವಧಿಸಲು ಮನಸು್

862
ಮಾಡಲ್ಲಲಿ. ಆಗ ವೃಕ ೊೋದರನನುು ಕ ೋಕಯನ ರರ್ದ ಮೋಲ ೋರಿಸಿ
ಸುಸಂಕುರದಧನಾದ ಧೃಷ್ಿದುಾಮುನು ಅಸರಪಾರಗ ದ ೊರೋಣನನುು
ಎದುರಿಸಿದನು. ಅವನು ತಮಮ ಮೋಲ ಬ ೋಗನ ಬಿೋಳುತಿತದುುದನುು
ನ ೊೋಡಿ ಪ್ರತಾಪ್ವಾನ್ ಶ್ತುರನಿಷ್ೊದನ ಭಾರದಾವಜನು ಕುರದಧನಾಗಿ
ಅವನ ಬಿಲಿನುು ಒಂದ ೋ ಒಂದು ಭಲಿದಿಂದ ತುಂಡರಿಸಿದನು.
ಅನುವಿಟಿ ಸಾವಮಿಯನುು ಸಮರಿಸುತಾತ ದುಯೋವಧನನ ಹಿತಕಾಕಗಿ
ಪಾಷ್ವತನ ಮೋಲ ಅನಾ ನೊರಾರು ಬಾಣಗಳನುು ಪ್ರಯೋಗಿಸಿದನು.
ಆಗ ಇನ ೊುಂದು ಬಿಲಿನುು ಎತಿತಕ ೊಂಡು ಪ್ರವಿೋರಹ ಪಾಷ್ವತನು
ದ ೊರೋಣನನುು ಏಳು ಶ್ಲಾಶ್ತ ರುಕಮಪ್ುಂಖ್ಗಳಿಂದ ಹ ೊಡ ದನು.
ಅಮಿತರಕಶ್ವನ ದ ೊರೋಣನು ಪ್ುನಃ ಅವನ ಚಾಪ್ವನುು ಕತತರಿಸಿದನು
ಮತುತ ನಾಲುಕ ಉತತಮ ಸಾಯಕಗಳಿಂದ ಬ ೋಗನ ೋ ಅವನ ನಾಲುಕ
ಕುದುರ ಗಳನುು ಘೊೋರವಾದ ವ ೈವಸವತಕ್ಷಯಕ ಕ ಕಳುಹಿಸಿದನು.
ವಿೋಯವವಾನನು ಭಲಿದಿಂದ ಅವನ ಸಾರಥಿಯನುು ಮೃತುಾಲ ೊೋಕಕ ಕ
ಕಳುಹಿಸಿದನು. ಅಶ್ವಗಳು ಹತರಾಗಲು ತಕ್ಷಣವ ೋ ಆ ಮಹಾರರ್ನು
ರರ್ದಿಂದ ಹಾರಿ ಮಹಾಬಾಹು ಅಭಮನುಾವಿನ
ಮಹಾರರ್ವನ ುೋರಿದನು.

ಆಗ ಭೋಮಸ ೋನ-ಪಾಷ್ವತರು ನ ೊೋಡುತಿತದುಂತ ಯೋ ರರ್-ಆನ -


ಕುದುರ ಗಳ ೂಂದಿಗ ಸ ೋನ ಯು ನಡುಗುತಿತರುವುದು ಕಂಡುಬಂದಿತು.
ಅಮಿತತ ೋಜಸಿವ ದ ೊರೋಣನಿಂದ ಸದ ಬಡಿಯಲಪಡುತಿತದು ಸ ೋನ ಯನುು
ನ ೊೋಡಿ ಆ ಮಹಾರರ್ರು ಎಷ್ ಿೋ ಪ್ರಯತಿುಸಿದರೊ ಅವನನುು
863
ತಡ ಯಲು ಶ್ಕಾರಾಗಲ್ಲಲಿ. ದ ೊರೋಣನ ನಿಶ್ತ ಶ್ರಗಳಿಂದ
ವಧಿಸಲಪಡುತಿತದು ಆ ಸ ೋನ ಯು ಅಲ ೊಿೋಲಕಲ ೊಿೋಲವಾದ ಮಹಾ
ಸಾಗರದಂತ ಅಲಿಲ್ಲಿಯೋ ಸುತಿತ ಸುತಿತ ಬರುತಿತತುತ. ಆ ರಿೋತಿಯಲ್ಲಿದು
ಅವರನುು ಕಂಡು ಕೌರವ ಸ ೋನ ಯವರು ಬಹಳ ಹಷ್ಠವತರಾದರು.
ಕುರದಧನಾಗಿ ಶ್ತುರಸ ೋನ ಯನುು ಸುಡುತಿತದು ಆಚಾಯವನನುು ನ ೊೋಡಿ
ಎಲಿಕಡ ಗಳಿಂದ ಯೋಧರು “ಸಾಧು! ಸಾಧು!” ಎಂದು ಕೊಗಿದರು.

ಆಗ ರಾಜಾ ದುಯೋವಧನನು ಮೊರ್ ವಯಿಂದ ಎಚ ಚತುತ ಪ್ುನಃ


ಅಚುಾತ ಭೋಮನನುು ಶ್ರವಷ್ವಗಳಿಂದ ಆಕರಮಣಿಸಿದನು. ಪ್ುನಃ
ಧೃತರಾಷ್ರನ ಮಹಾರರ್ ಪ್ುತರರು ಒಂದಾಗಿ ಸ ೋರಿ ಭೋಮನ ೊಂದಿಗ
ಯುದಧಮಾಡತ ೊಡಗಿದರು. ಮಹಾಬಾಹು ಭೋಮಸ ೋನನೊ ಕೊಡ
ಪ್ುನಃ ತನು ರರ್ವನುು ಪ್ಡ ದು ಅದನ ುೋರಿ ಧಾತವರಾಷ್ರರನುು
ಎದುರಿಸಿದನು. ಮಹಾವ ೋಗವುಳಳ ಬಂಗಾರದಿಂದ ಅಲಂಕರಿಸಲಪಟಿ
ದೃಢವಾದ ಬಣಣದ ಬಿಲಿನುು ಹಿಡಿದು ರಣದಲ್ಲಿ ಧಾತವರಾಷ್ರರನುು
ಶ್ರಗಳಿಂದ ಹ ೊಡ ದನು. ಆಗ ರಾಜಾ ದುಯೋವಧನನು ಮಹಾಬಲ
ಭೋಮಸ ೋನನನುು ತಿೋಕ್ಷ್ಣ ನಾರಾಚಗಳಿಂದ ಮಮವಗಳಿಗ ಚ ನಾುಗಿ
ಹ ೊಡ ದನು. ಅವನಿಂದ ಅತಿಯಾಗಿ ಪ ಟುಿತಿಂದ ಆ ಮಹ ೋಷ್ಾವಸ
ಭೋಮನು ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು
ವ ೋಗದಿಂದ ಧನುಸ್ನುು ಎತಿತ ದುಯೋವಧನನನುು
ಮೊರುಬಾಣಗಳಿಂದ ಅವನ ಬಾಹುಗಳಿಗೊ ಎದ ಗೊ ಹ ೊಡ ದನು.
ಅವನಿಂದ ಪ ಟುಿತಿಂದರೊ ರಾಜನು ಅಲುಗಾಡದ ೋ
864
ಪ್ವವತದಂತಿದುನು. ಸಮರದಲ್ಲಿ ಕುರದಧರಾಗಿ ಪ್ರಸಪರರನುು
ಹ ೊಡ ಯುತಿತದು ಅವರಿಬಬರನುು ನ ೊೋಡಿ ರ್ಜೋವವನ ುೋ ತ ೊರ ಯಲು
ಸಿದಧರಾಗಿದು ದುಯೋವಧನನ ಶ್ ರ ತಮಮಂದಿರ ಲಿರೊ ಭೋಮನನುು
ಹಿಡಿಯುವ ತಮಮ ಹಿಂದಿನ ಉಪಾಯದಂತ ಮನಸು್ ಮಾಡಿ
ಅವನನುು ಸ ರ ಹಿಡಿಯಲು ಪ್ರಯತಿುಸಿದರು. ಅವರು ಅವನ ಮೋಲ
ಎರಗಲು ಮಹಾಬಲ ಭೋಮಸ ೋನನು ಎದುರಾಳಿ ಆನ ಯನುು
ಇನ ೊುಂದು ಆನ ಯು ಹ ೋಗ ೊೋ ಹಾಗ ಎದುರಿಸಿ ಯುದಧ ಮಾಡಿದನು.

ತುಂಬಾ ಕುರದಧನಾದ ಆ ತ ೋಜಸಿವಯು ಮಹಾಯಶ್ಸಿವ ಧೃತರಾಷ್ರನ


ಮಗ ಚಿತರಸ ೋನನನುು ನಾರಾಚಗಳಿಂದ ಹ ೊಡ ದನು. ಹಾಗ ಯೋ
ಧೃತರಾಷ್ರನ ಇತರ ಮಕಕಳನೊು ವ ೋಗವುಳಳ ಅನ ೋಕ ವಿಧದ
ರುಕಮಪ್ುಂಖ್ ಶ್ರಗಳಿಂದ ಹ ೊಡ ದನು. ಆಗ ಭೋಮಸ ೋನನನುು
ಅನುಸರಿಸಿ ಹ ೊೋಗಬ ೋಕ ಂದು ಧಮವರಾಜನು ಅಭಮನುಾವಿನ
ನಾಯಕತವದಲ್ಲಿ ಕಳುಹಿಸಿದು ಹನ ುರಡು ಮಹಾರರ್ರು ತಮಮ ಎಲಿ
ಸ ೋನ ಗಳ ೂಂದಿಗ ಬಂದು ಧಾತವರಾಷ್ರರನುು ಎದುರಿಸಿ
ಯುದಧಮಾಡಿದರು. ಆ ಶ್ ರರ ಸೊಯಾವಗಿುಸಮತ ೋತ ಜಸಿ್ನ
ರರ್ಗಳನೊು, ಶ್ರೋಯಿಂದ ಆವೃತರಾಗಿ ಬ ಳಗುತಿತರುವ ಆ
ಮಹ ೋಷ್ಾವಸರನೊು, ಸುವಣವಕವಚಗಳ ಬ ಳಕಿನಿಂದ ಬ ಳಗುತಿತರುವ
ಅವರನುು ನ ೊೋಡಿ ಮಹಾಬಲ ಧಾತವರಾಷ್ರರು ಅವನನುು
ತಾರ್ಜಸಿದರು.

865
ಅವರು ರ್ಜೋವಸಹಿತರಾಗಿ ಹ ೊರಟುಹ ೊೋದುದನುು ಕೌಂತ ೋಯನು
ಸಹಿಸಲ್ಲಲಿ. ಅವರನುು ಬ ನುಟ್ಟಿಹ ೊೋಗಿ ಪ್ುನಃ ಪೋಡಿಸಿದನು. ಆಗ
ಭೋಮಸ ೋನ ಮತುತ ಪಾಷ್ವತರ ೊಡನ ಅಭಮನುಾವು ಇರುವುದನುು
ನ ೊೋಡಿ ಕೌರವ ಸ ೋನ ಯಲ್ಲಿದು ದುಯೋವಧನನ ೋ ಮದಲಾದ
ಮಹಾರರ್ರು ಧನುುಸು್ಗಳನುು ಹಿಡಿದು ಉತತಮ ಅಶ್ವಗಳಿಂದ
ಎಳ ಯಲಪಟಿ ರರ್ಗಳಲ್ಲಿ ಅವರಿರುವಲ್ಲಿಗ ಧಾವಿಸಿದರು. ಆಗ
ಅಪ್ರಾಹಣದಲ್ಲಿ ಕೌರವರ ಮತುತ ಬಲಶಾಲ್ಲ ಪಾಂಡವರ ನಡುವ
ಮಹಾ ರಣವಾಯಿತು.

ಸಂಕುಲ ಯುದಧ
ಅಭಮನುಾವು ವಿಕಣವನ ಮಹಾವ ೋಗದ ಕುದುರ ಗಳನುು ಕ ೊಂದು
ಇಪ್ಪತ ೈದು ಕ್ಷುದರಕಗಳಿಂದ ಅವನನುು ಹ ೊಡ ದನು. ಅಶ್ವವು
ಹತವಾಗಲು ಮಹಾರರ್ ವಿಕಣವನು ಚಿತರಸ ೋನನ ಹ ೊಳ ಯುವ
ರರ್ವನುು ಏರಿದನು. ಒಂದ ೋ ರರ್ದಲ್ಲಿ ನಿಂತಿದು ಆ ಇಬಬರು
ಕುರುವಧವನ ಸಹ ೊೋದರರನುು ಆಜುವನಿಯು ಶ್ರಜಾಲಗಳಿಂದ
ಮುಚಿಚದನು. ಆಗ ದುಜವಯ ಮತುತ ವಿಕಣವರು ಕಾಷ್ಠಣವಯನುು ಐದು
ಆಯಸಗಳಿಂದ ಹ ೊಡ ದರೊ ಕಾಷ್ಠಣವಯು ಮೋರುವಿನಂತ
ಅಲುಗಾಡದ ೋ ಅಚಲವಾಗಿದುನು. ದುಃಶಾಸನನಾದರ ೊೋ ಸಮರದಲ್ಲಿ
ಐವರು ಕ ೋಕಯರ ೊಂದಿಗ ಯುದಧಮಾಡತ ೊಡಗಿದನು. ಅದು
ಅದುಭತವಾಗಿತುತ. ದೌರಪ್ದ ೋಯರು ರಣದಲ್ಲಿ ಕುರದಧರಾಗಿ

866
ದುಯೋವಧನನನುು ಸುತುತವರ ದು ಒಬ ೊಬಬಬರೊ ಮೊರು
ಬಾಣಗಳಿಂದ ಹ ೊಡ ದರು. ದುಯೋವಧನನೊ ಕೊಡ ರಣದಲ್ಲಿ
ದೌರಪ್ದ ೋಯರನುು ಪ್ರತ ಾೋಕ ಪ್ರತ ಾೋಕವಾಗಿ ನಿಶ್ತ ಸಾಯಕಗಳಿಂದ
ಹ ೊಡ ದನು. ಅವರಿಂದಲೊ ಪ ಟುಿತಿಂದ ಅವನು ರಕತದಿಂದ ತ ೊೋಯುು
ಗ ೈರಿಕಾದಿ ಧಾತುಗಳ ಸಮಿಮಶ್ರಣಗಳಿಂದ ಕೊಡಿದ ಝರಿಗಳಿರುವ
ಗಿರಿಯಂತ ಶ ೋಭಸಿದನು. ಭೋಷ್ಮನೊ ಕೊಡ ಸಮರದಲ್ಲಿ
ಗ ೊೋಪಾಲಕನು ಹಸುಗಳನುು ತರುಬುವಂತ ಪಾಂಡವರ ಸ ೋನ ಯನುು
ತಡ ದಿದುನು. ಆಗ ರಣಭೊಮಿಯ ದಕ್ಷ್ಣಭಾಗದಿಂದ ಸ ೋನ ಗಳನುು
ಸಂಹರಿಸುತಿತದು ಪಾರ್ವನ ಗಾಂಡಿೋವ ನಿಘೊೋವಷ್ವು ಕ ೋಳಿಬಂದಿತು.

ಅಲ್ಲಿ ಕುರುಗಳ ಮತುತ ಪಾಂಡವರ ಸ ೋನ ಗಳಲ್ಲಿ ಎಲಿ ಕಡ


ಸಂಹೃತರಾದವರ ಮುಂಡಗಳು ಎದುು ನಿಂತಿದುವು. ಸ ೈನಾವ ಂಬ
ಸಾಗರದಲ್ಲಿ ರಕತವ ೋ ನಿೋರಾಗಿತುತ. ಬಾಣಗಳು ಸುಳಿಯಾಗಿದುವು.
ಆನ ಗಳು ದಿವೋಪ್ಗಳಂತಿದುವು. ಕುದುರ ಗಳು ಅಲ ಗಳಾಗಿದುವು. ರರ್ಗಳು
ನರವಾಾಘ್ರರು ದಾಟಲು ಬಳಸಿದ ನೌಕ ಗಳಂತಿದುವು. ಅಲ್ಲಿ ಕ ೈಗಳು
ಕತತರಿಸಿದ, ಕವಚಗಳಿಲಿದ, ದ ೋಹವ ೋ ಇಲಿದ ನೊರಾರು ಸಾವಿರಾರು
ನರ ೊೋತತಮರು ಅಲ್ಲಿ ಬಿದಿುರುವುದು ಕಾಣುತಿತತುತ. ರಕತದಿಂದ
ತ ೊೋಯಿಸಲಪಟುಿ ನಿಹತವಾದ ಮತತ ಮಾತಂಗಗಳು ನ ಲದ ಮೋಲ
ಪ್ವವತಗಳಂತ ತ ೊೋರುತಿತದುವು. ಅಂತಹ ಅಲ್ಲಿಯೊ ಒಂದು
ಪ್ರಮಾದುಭತವು ಕಂಡುಬಂದಿತು. ಕೌರವರಲ್ಲಿಯಾಗಲ್ಲೋ
ಪಾಂಡವರಲ್ಲಿಯಾಗಲ್ಲೋ ಯುದಧವು ಬ ೋಡವ ಂದು ಹ ೋಳುವವರು
867
ಯಾರೊ ಇರಲ್ಲಲಿ. ಹಿೋಗ ಮಹಾಯಶ್ಸ್ನುು ಬಯಸುತಾತ ಕೌರವ
ವಿೋರರು ಯುದಧದಲ್ಲಿ ಜಯವನ ುೋ ಬಯಸಿ ಪಾಂಡವರ ೊಂದಿಗ
ಯುದಧಮಾಡಿದರು.

ಆರನ ಯ ದಿವಸದ ಯುದಧದ ಮುಕಾತಯ


ಭಾಸಕರನು ಕ ಂಪಾಗುತಿತರಲು ರಾಜಾ ದುಯೋವಧನನು ಭೋಮನನುು
ಕ ೊಲಿಲು ಬಯಸಿ ರಭಸದಿಂದ ಸಮರಕ ಕ ಧಾವಿಸಿದನು. ಆ ನರವಿೋರ
ದೃಢವ ೈರಿಯು ಬರುತಿತರುವುದನುು ನ ೊೋಡಿ ತುಂಬಾ ಕುರದಧನಾದ
ಭೋಮಸ ೋನನು ಈ ಮಾತುಗಳನಾುಡಿದನು:
“ಬಹಳ ವಷ್ವಗಳಿಂದ ಕಾಯುತಿತದು ಸಮಯವು ಇಗ ೊೋ
ಇಂದು ಬಂದ ೊದಗಿದ . ರಣವನುು ಬಿಟುಿ ಓಡಿ ಹ ೊೋಗದ ೋ
ಇದುರ ಇಂದು ನಿನುನುು ಕ ೊಲುಿತ ೋತ ನ . ಇಂದು ನಿನುನುು ಕ ೊಂದು
ಕುಂತಿಯ ಪ್ರಿಕ ಿೋಶ್ವನುು, ಸಂಪ್ೊಣವ ವನವಾಸದ
ಕಷ್ಿಗಳನುು ಮತುತ ದೌರಪ್ದಿಯ ಪ್ರಿಕ ಿೋಶ್ವನುು
ಕ ೊನ ಗ ೊಳಿಸುತ ೋತ ನ . ಗಾಂಧಾರ ೋ! ಅಸೊಯಗ ೊಳಗಾಗಿ ನಿೋನು
ಪಾಂಡವರನುು ಅಪ್ಮಾನಿಸಿದಿುೋಯ. ಆ ಪಾಪ್ದಿಂದಲ ೋ
ಬಂದಿರುವ ಈ ವಾಸನವನುು ನ ೊೋಡು. ಕಣವನ ಮತುತ
ಸೌಬಲನ ಸಲಹ ಗಳಂತ ಹಿಂದ ನಿೋನು ಕಾಮದಿಂದ
ಪಾಂಡವರ ಕುರಿತು ಯೋಚಿಸದ ಯೋ ಇಷ್ಿವಾದಂತ
ಮಾಡಿದ ು. ಬ ೋಡಿಕ ೊಂಡ ದಾಶಾಹವನನುು ಮೋಹದಿಂದ

868
ಅಪ್ಮಾನಿಸಿದ ು. ಉಲೊಕನ ಮೊಲಕ ಸಂದ ೋಶ್ವನುು
ಕಳುಹಿಸಿ ಸಂತ ೊೋಷ್ದಿಂದ ಯುದಧವನುು ಬಯಸಿ
ಪಾರರಂಭಸಿದ . ಇಂದು ನಿನುನುು ಬಾಂಧವರು ಮತುತ
ಅನುಯಾಯಿಗಳ ೂಂದಿಗ ಸಂಹರಿಸುತ ೋತ ನ . ಹಿಂದ ನಿೋನು
ಮಾಡಿದ ಪಾಪ್ಕ ಕ ಸುಡುತ ೋತ ನ .”

ಹಿೋಗ ಹ ೋಳಿ ಅವನು ಘೊೋರ ಧನುಸ್ನುು ಎಳ ದು ಜ ೊೋರಾಗಿ


ಟ್ ೋಂಕರಿಸಿ ಸೊಯವನ ಕಿರಣಗಳಂತ ಹ ೊಳ ಯುತಿತದು ಘೊೋರ
ಶ್ರಗಳನುು ಹೊಡಿದನು. ತಕ್ಷಣವ ೋ ಕುರದಧನಾಗಿ ಸುಯೋಧನನ ಮೋಲ
ಇಪ್ಪತಾತರು ವಜರಗಳಂತ ಮನಚಾಗಿದು, ಅಗಿುಶ್ಖ್ರಗಳಂತ
ಉರಿಯುತಿತದು ಬಾಣಗಳನುು ಪ್ರಯೋಗಿಸಿದನು. ಆಗ ಎರಡರಿಂದ
ಅವನ ಬಿಲಿನೊು ಎರಡರಿಂದ ಸೊತನನೊು ಹ ೊಡ ದು ನಾಲಕರಿಂದ
ಅವನ ಕುದುರ ಗಳನುು ಯಮಸಾದನಕ ಕ ಕಳುಹಿಸಿದನು. ಆ
ಅರಿಮದವನನು ತನು ಉತತಮ ರರ್ದಿಂದ ಎರಡು ಶ್ರಗಳನುು
ಪ್ರಯೋಗಿಸಿ ರಾಜನ ಛತರವನುು ತುಂಡರಿಸಿದನು. ಮತುತ ಮೊರು
ಬಾಣಗಳಿಂದ ಅವನ ಪ್ರಜವಲ್ಲಸುತಿತರುವ ಉತತಮ ಧವಜವನುು
ಕತತರಿಸಿದನು. ಅದನುು ಕತತರಿಸಿ ದುಯೋವಧನನು ನ ೊೋಡುತಿತದುಂತ ಯೋ
ಜ ೊೋರಾಗಿ ಗರ್ಜವಸಿದನು. ನಾನಾ ರತುವಿಭೊಷ್ಠತ ಆ ಶ್ರೋಮಾನ್
ಧವಜವು ತಕ್ಷಣವ ೋ ರರ್ದಿಂದ ಮಿಂಚಿನಿಂದ ೊಡಗೊಡಿದ ಮೋಡದಂತ
ನ ಲದ ಮೋಲ ಬಿದಿುತು. ಕುರುಪ್ತಿಯ ಆ ಸೊಯವನಂತ ಬ ಳಗುತಿತದು,
ಮಣಿಮಯ ಆನ ಯ ಚಿಹ ುಯುಳಳ ಶ್ುಭ ಧವಜವು ತುಂಡಾದುದನುು
869
ಸವವ ಪಾಥಿವವರೊ ನ ೊೋಡಿದರು. ಆ ಮಹಾರರ್ ಭೋಮನು ರಣದಲ್ಲಿ
ನಗುತಾತ ಹತುತ ಬಾಣಗಳಿಂದ ಮಹಾಗಜವನುು ಅಂಕುಶ್ದಿಂದ
ಚುಚುಚವಂತ ಅವನನುು ಹ ೊಡ ದನು. ಆಗ ಸಿಂಧುಗಳ ರಾಜಾ
ರರ್ಶ ರೋಷ್ಿ ಜಯದರರ್ನು ಸತುಪರುಷ್ರಿಗ ಉಚಿತವಾದಂತ
ದುಯೋವಧನನ ಪಾಷ್ಠಣವಯನುು ಹಿಡಿದುಕ ೊಂಡನು. ರಥಿಗಳಲ್ಲಿ ಶ ರೋಷ್ಿ
ಕೃಪ್ನು ಅಮಿತೌಜಸ ಕೌರವಾ ಅಮಷ್ವಣ ದುಯೋವಧನನನುು ತನು
ರರ್ದ ಮೋಲ ೋರಿಸಿಕ ೊಂಡನು. ಭೋಮಸ ೋನನಿಂದ ಗಾಢವಾಗಿ
ಗಾಯಗ ೊಂಡ ದುಯೋವಧನನು ವಾಥಿತನಾಗಿ ರರ್ದಲ್ಲಿಯೋ
ಕುಳಿತುಕ ೊಂಡನು.

ಆಗ ಭೋಮನನುು ಕ ೊಲಿಲು ಬಯಸಿ ಜಯದರರ್ನು ಅನ ೋಕ ಸಾವಿರ


ರರ್ಗಳಿಂದ ಭೋಮನನುು ಎಲಿಕಡ ಗಳಿಂದಲೊ ಮುತಿತಗ ಹಾಕಿದನು.
ಧೃಷ್ಿಕ ೋತು, ವಿೋಯವವಾನ್ ಅಭಮನುಾ, ಕ ೋಕಯರು ಮತುತ
ದೌರಪ್ದ ೋಯರು ಧಾತವರಾಷ್ರರನುು ಎದುರಿಸಿ ಯುದಧಮಾಡಿದರು.
ಚಿತರಸ ೋನ, ಸುಚಿತರ, ಚಿತಾರಶ್ವ, ಚಿತರದಶ್ವನ, ಚಾರುಚಿತರ, ಸುಚಾರು,
ನಂದ, ಉಪ್ನಂದ ಈ ಎಂಟು ಮಹ ೋಷ್ಾವಸ ಯಶ್ಸಿವ ಸುಕುಮಾರರು
ಅಭಮನುಾವಿನ ರರ್ವನುು ಎಲಿಕಡ ಗಳಿಂದಲೊ ಸುತುತವರ ದರು.
ಮಹಾಮನಸಿವ ಅಭಮನುಾವು ತಕ್ಷಣವ ೋ ಅವರಲ್ಲಿ ಒಬ ೊಬಬಬರನೊು
ಭ ೊೋಗವರ ಯುತಿತರುವ ತನು ಚಿತರ ಧನುಸಿ್ನಿಂದ
ವಜರಮೃತುಾಸಮನಾಗಿರುವ ಐದ ೈದು ಸನುತಪ್ವವಶ್ರಗಳಿಂದ
ಹ ೊಡ ದು ಗಾಯಗ ೊಳಿಸಿದನು. ಅದನುು ಸಹಿಸಲಾರದ ೋ ಅವರ ಲಿರೊ
870
ರರ್ಸತತಮ ಸೌಭದರನ ಮೋಲ ಮೋಡಗಳು ಮೋರುವಿನ ಮೋಲ ಮಳ
ಸುರಿಸುವಂತ ತಿೋಕ್ಷ್ಣ ಮಾಗವಣಗಳ ಮಳ ಯನುು ಸುರಿಸಿದರು.
ಸಮರದಲ್ಲಿ ಪೋಡಿತನಾದ ಆ ಕೃತಾಸರ ಯುದಧದುಮವದ
ಅಭಮನುಾವು ದ ೋವಾಸುರರ ಯುದಧದಲ್ಲಿ ವಜರಪಾಣಿಯು
ಮಹಾಸುರರನುು ಹ ೋಗ ೊೋ ಹಾಗ ಕೌರವರು ನಡುಗುವಂತ
ಮಾಡಿದನು. ಆ ರರ್ಶ ರೋಷ್ಿನು ವಿಕಣವನ ಮೋಲ ಘೊೋರ ಸಪ್ವಗಳ
ವಿಷ್ದಂತಿದು ಹದಿನಾಲುಕ ಭಲಿಗಳನುು ಪ್ರಯೋಗಿಸಿ, ಅವನ ದವಜ,
ಸಾರಥಿ, ಮತುತ ಕುದುರ ಗಳನುು ತುಂಡರಿಸಿ ಯುದಧದಲ್ಲಿ ನತಿವಸಿದನು.
ಪ್ುನಃ ವಿಕಣವನ ಮೋಲ ಮಹಾಬಲ ಸೌಭದರನು ಅನಾ ಶ್ಲಾಶ್ತ ಪೋತ
ಕುಂಠಾಗರ ಶ್ರಗಳನುು ಪ್ರಯೋಗಿಸಿದನು. ಆ ಕಂಕಪ್ುಕಕಗಳನುು
ಹ ೊಂದಿದು ಶ್ರಗಳು ವಿಕಣವನಿಗ ತಾಗಿ ಅವನ ದ ೋಹವನುು ಭ ೋದಿಸಿ
ಭೊಮಿಯ ಮೋಲ ಉರಿಯುತಿತರುವ ಪ್ನುಗಗಳಂತ ಬಿದುವು. ಆ
ಹ ೋಮಪ್ುಂಖ್ಾಗರ ಶ್ರಗಳು ವಿಕಣವನ ರಕತವನುು ಕುಡಿದು
ಭೊಮಿಯಮೋಲ ಕಾರುತಿತರುವಂತ ತ ೊೋರಿದವು. ವಿಕಣವನಿಗ
ಗಾಯವಾದುದನುು ನ ೊೋಡಿ ಅವನ ಅನಾ ಸಹ ೊೋದರರು ಧಾವಿಸಿ
ಅಭಮನುಾವಿನ ನಾಯಕತವದಲ್ಲಿದು ರರ್ರನುು ಎದುರಿಸಿದರು. ಹಿೋಗ
ಸೊಯವವಚವಸ ರರ್ಗಳಲ್ಲಿ ನಿಂತು ಆ ಯುದಧದುಮವದರು
ಸಂರಬಧರಾಗಿ ಬರಲು ಸಮರದಲ್ಲಿ ಅನ ೊಾೋನಾರನುು ಹ ೊಡ ದರು.

ದುಮುವಖ್ನು ಶ್ುರತಕಮವನನುು ಏಳು ಆಶ್ುಗಗಳಿಂದ ಹ ೊಡ ದು,


ಧವಜವನುು ಒಂದರಿಂದಲೊ ಸಾರಥಿಯನುು ಏಳರಿಂದಲೊ
871
ತುಂಡರಿಸಿದನು. ಕುದುರ ಗಳನುು ಬಂಗಾರದ ಬಾಣಗಳ ಜಾಲಗಳಿಂದ
ಮುಚಿಚ ಕ ೊಂದನು ಮತುತ ಆರರಿಂದ ಅವನ ಸಾರಥಿಯನುು
ಬಿೋಳಿಸಿದನು. ಕುದುರ ಗಳು ಆ ರರ್ದಲ್ಲಿಯೋ ನಿಂತು ಮಹಾರರ್
ಶ್ುರತಕಮವನು ಸಂಕುರದಧನಾಗಿ ಮಹಾ ಉಲ ಕಯಂತ ಉರಿಯುತಿತರುವ
ಶ್ಕಿತಯನುು ಎಸ ದನು. ಅದು ಯಶ್ಸಿವ ದುಮುವಖ್ನ ಕವಚವನುು ಸಿೋಳಿ
ಒಳಹ ೊಕುಕ ತ ೋಜಸಿ್ನಿಂದ ಬ ಳಗುತಾತ ಭೊಮಿಯನುು ಪ್ರವ ೋಶ್ಸಿತು.
ಅಲ್ಲಿ ವಿರರ್ನಾಗಿದು ಅವನನುು ನ ೊೋಡಿ ಮಹಾಬಲ ಸುತಸ ೊೋಮನು
ಸವವ ಸ ೋನ ಗಳೂ ನ ೊೋಡುತಿತದುಂತ ಅವನನುು ತನು ರರ್ದ
ಮೋಲ ೋರಿಸಿಕ ೊಂಡನು. ಆಗ ವಿೋರ ಶ್ುರತಕಿೋತಿವಯು ಧೃತರಾಷ್ರನ ಮಗ
ಯಶ್ಸಿವ ಜಯತ ್ೋನನನುು ಕ ೊಲಿಲು ಬಯಸಿ ಅವನನುು ಎದುರಿಸಿದನು.
ಮಹಾತಮ ಶ್ುರತಕಿೋತಿವಯು ಎಳ ದು ಹಿಡಿದಿದು ಚಾಪ್ವನುು ಸಮರದಲ್ಲಿ
ಜಯತ ್ೋನನು ನಗುತಾತ ತಿೋಕ್ಷ್ಣವಾದ ಕ್ಷುರಪ್ರಗಳಿಂದ
ತುಂಡುಮಾಡಿದನು. ಸಹ ೊೋದರನ ಬಿಲುಿ ತುಂಡಾದುದನುು ನ ೊೋಡಿದ
ತ ೋಜಸಿವೋ ಶ್ತಾನಿೋಕನು ಸಿಂಹದಂತ ಗರ್ಜವಸುತಾತ ಮುಂದ ಬಂದನು.
ಶ್ತಾನಿೋಕನಾದರ ೊೋ ಸಮರದಲ್ಲಿ ಬಿಲಿನುು ದೃಢವಾಗಿ ಟ್ ೋಂಕರಿಸಿ
ಬ ೋಗನ ೋ ಹತುತ ಶ್ಲ್ಲೋಮುಖ್ಗಳಿಂದ ಜಯತ ್ೋನನನುು ಹ ೊಡ ದನು.
ಶ್ತಾನಿೋಕನು ತಕ್ಷಣವ ೋ ಇನ ೊುಂದು ತಿೋಕ್ಷ್ಣ ಸವಾವವರಣಗಳನೊು
ಭ ೋದಿಸಬಲಿ ಬಾಣದಿಂದ ಜಯತ ್ೋನನ ಹೃದಯವನುು ಜ ೊೋರಾಗಿ
ಹ ೊಡ ದನು. ಹಿೋಗ ನಡ ಯುತಿತರುವಾಗ ಸಹ ೊೋದರನ ಹತಿತರದಲ್ಲಿ ಇದು
ದುಷ್ಕಣವನು ಸಮರದಲ್ಲಿ ಕ ೊರೋಧಮೊರ್ಛವತನಾಗಿ ನಾಕುಲ

872
ಶ್ತಾನಿೋಕನ ಧನುಸ್ನುು ತುಂಡರಿಸಿದನು. ಆಗ ಇನ ೊುಂದು ಭಾರ
ಉತತಮ ಧನುಸ್ನುು ತ ಗ ದುಕ ೊಂಡು ಮಹಾಬಲ ಶ್ತಾನಿೋಕನು ಹರಿತ
ಬಾಣಗಳನುು ಹೊಡಿ “ನಿಲುಿ! ನಿಲುಿ!” ಎಂದು ಅಣಣನ ಮುಂದ
ನಿಂತಿದು ದುಷ್ಕಣವನನುು ಕರ ದು ಪ್ನುಗಗಳಂತ ಜವಲ್ಲಸುತಿತದು ನಿಶ್ತ
ಬಾಣಗಳನುು ಪ್ರಯೋಗಿಸಿದನು. ಅವನು ಒಂದರಿಂದ ಧನುಸ್ನೊು,
ಎರಡರಿಂದ ಸೊತನನೊು ಮತುತ ಪ್ುನಃ ಏಳು ಬಾಣಗಳಿಂದ
ದುಷ್ಕಣವನನೊು ಹ ೊಡ ದನು. ಅನಂತರ ಹನ ುರಡು ಶ್ರಗಳಿಂದ
ಮನಸಿ್ನ ವ ೋಗವನುುಳಳ, ಕ ೊಳ ಯೋ ಇಲಿದ ಕಲಾಮಷ್
ಕುದುರ ಗಳ ಲಿವನೊು ಬ ೋಗನ ಕ ೊಂದನು. ಆಗ ಚ ನಾುಗಿ
ಪ್ರಯೋಗಿಸಲಪಟಿ ಇನ ೊುಂದು ಭಲಿದಿಂದ ಕುರದಧನಾಗಿ ದುಷ್ಕಣವನ
ಹೃದಯಕ ಕ ಹ ೊಡ ದನು. ದುಷ್ಕಣವನು ಹತನಾಗಿ ಬಿದುುದನುು ನ ೊೋಡಿ
ಐವರು ಮಹಾರರ್ರು ಶ್ತಾನಿೋಕನನುು ಕ ೊಲಿಲು ಬಯಸಿ ಅವನನುು
ಎಲಿಕಡ ಗಳಿಂದ ಸುತುತವರ ದರು.

ಶ್ರವಾರತಗಳಿಂದ ಯಶ್ಸಿವ ಶ್ತಾನಿೋಕನನುು ಹ ೊಡ ಯುತಿತದು ಆ


ಸಂರಬಧರನುು ಕ ೋಕಯದ ಐವರು ಸ ೊೋದರರು ಧಾವಿಸಿ ಬಂದು
ಎದುರಿಸಿದರು. ಅವರು ಆಕರಮಣ ಮಾಡುತಿತರುವುದನುು ಧೃತರಾಷ್ಿನ
ಮಹಾರರ್ ಪ್ುತರರು ಮಹಾಗಜಗಳನುು ಗಜಗಳು ಹ ೋಗ ೊೋ ಹಾಗ
ಎದುರಿಸಿ ಯುದಧಮಾಡಿದರು. ದುಮುವಖ್, ದುಜವಯ,
ದುಮವಷ್ವಣ, ಶ್ತುರಂಜಯ, ಶ್ತುರಸಹ ಎಲಿ ಯಶ್ಸಿವಗಳೂ ಕುರದಧರಾಗಿ
ಕ ೋಕಯ ಸಹ ೊೋದರರ ೊಂದಿಗ ಸರಿಸಾಟ್ಟಗಳಾಗಿ ಯುದಧಮಾಡಿದರು.
873
ಮನ ೊೋವ ೋಗಗಳ ಕುದುರ ಗಳನುು ಕಟ್ಟಿದು, ನಾನಾ ವಣವವಿಚಿತರ
ಪ್ತಾಕ ಗಳಿಂದ ಅಲಂಕೃತವಾಗಿದು ನಗರಗಳಂತಿರುವ ರರ್ಗಳಲ್ಲಿ,
ಶ ರೋಷ್ಿ ಧನುಸು್ಗಳನುು, ವಿಚಿತರ ಕವಚ-ಧವಜಗಳನುು ಧರಿಸಿ ಆ ವಿೋರರು
ವನದಿಂದ ಇನ ೊುಂದು ವನಕ ಕ ಹ ೊಗುವ ಸಿಂಹದಂತ ಶ್ತುರಗಳ
ಸ ೈನಾವನುು ಪ್ರವ ೋಶ್ಸಿದರು. ರರ್ಸ ೈನಾಗಳಿಂದಲೊ
ಗಜಸ ೈನಾಗಳಿಂದಲೊ ಕೊಡಿದು ಅವರ ಇತರ ೋತರರನುು ಸಂಹರಿಸುವ,
ಅನ ೊಾೋನಾರನುು ಹ ೊಡ ಯುವ, ಯಮರಾಷ್ರವನುು ಹ ಚುಚಗ ೊಳಿಸುವ ಆ
ತುಮುಲ ಮಹಾರೌದರ ಯುದಧವು ನಡ ಯಿತು.

ಸೊಯವನು ಅಸತಮಿಸುತಿತದು ಮುಹೊತವದಲ್ಲಿಯೊ ಸಹಸಾರರು


ರಥಿಗಳು ಮತುತ ಕುದುರ ಸವಾರರನುು ಬಿೋಳಿಸುತಾತ ಆ ಸುದಾರುಣ
ಯುದಧವನುು ನಡ ಸಿದರು. ಆಗ ಶಾಂತನವ ಭೋಷ್ಮನು ಕುರದಧನಾಗಿ
ಸನುತಪ್ವವ ಶ್ರಗಳಿಂದ ಆ ಮಹಾತಮ ಪಾಂಚಾಲರ ಸ ೈನಾಗಳನುು
ಯಮಕ್ಷಯಕ ಕ ಕಳುಹಿಸಿ ನಾಶ್ಪ್ಡಿಸಿದನು. ಹಿೋಗ ಪಾಂಡವರ
ಸ ೋನ ಗಳನುು ಭ ೋದಿಸಿ ಆ ಮಹ ೋಷ್ಾವಸನು ಸ ೈನಾಗಳನುು
ಹಿಂತ ಗ ದುಕ ೊಂಡು ತನು ಶ್ಬಿರಕ ಕ ತ ರಳಿದನು. ಧಮವರಾಜನೊ ಕೊಡ
ಧೃಷ್ಿದುಾಮು-ವೃಕ ೊೋದರರನುು ನ ೊೋಡಿ ಸಂಹೃಷ್ಿನಾಗಿ ಅವರ
ನ ತಿತಯನುು ಆರ್ಘರಣಿಸಿ ತನು ಶ್ಬಿರಕ ಕ ತ ರಳಿದನು.

ಏಳನ ಯ ದಿನದ ಯುದಧ


874
ಪ್ರಸಪರರ ಅಪ್ರಾಧಿಗಳಾಗಿ ಶ್ ರರು ರಕತದಿಂದ ತ ೊೋಯುು ತಮಮ
ತಮಮ ಶ್ಬಿರಗಳಿಗ ತ ರಳಿದರು. ಯಥಾನಾಾಯವಾಗಿ ವಿಶ್ರಮಿಸಿ
ಪ್ರಸಪರರನುು ಗೌರವಿಸಿ ಪ್ುನಃ ಯುದಧಮಾಡಲು ಬಯಸಿ
ಸನುದಧರಾಗುತಿತರುವುದು ಕಂಡುಬಂದಿತು. ಆಗ ಅಂಗಗಳಿಂದ ರಕತವು
ಸುರಿಯುತಿತರಲು ದುಯೋವಧನನು ಚಿಂತ ಯಲ್ಲಿ ಮುಳುಗಿ
ಪತಾಮಹನನುು ಪ್ರಶ್ುಸಿದನು:

“ರೌದರವೂ ಭಯಾನಕವೂ ಆಗಿರುವ, ಅನ ೋಕ ಧವಜಗಳಿರುವ,


ಚ ನಾುಗಿ ವೂಾಹದಲ್ಲಿ ರಚಿತವಾಗಿರುವ ಸ ೋನ ಯನೊು ಕೊಡ
ಪಾಂಡವರು ಬ ೋಗನ ೋ ಭ ೋದಿಸಿ, ಪೋಡಿಸಿ, ರರ್ಗಳಲ್ಲಿ
ಹ ೊರಟುಹ ೊೋಗುತಿತದಾುರ . ವಜರದಂತಿರುವ
ಮಕರವೂಾಹವನುು ಕೊಡ ಎಲಿವನೊು ಸಮೋಹಗ ೊಳಿಸಿ
ಯುದಧದಲ್ಲಿ ಕಿೋತಿವಮಂತರಾಗಿದಾುರ . ವೂಾಹವನುು
ಪ್ರವ ೋಶ್ಸಿದ ಭೋಮನ ಮೃತುಾದಂಡದಂತ ಹ ೊಳ ಯುತಿತದು
ಘೊೋರ ಶ್ರಗಳಿಂದ ಗಾಯಗ ೊಂಡಿದ ುೋನ . ಕುರದಧನಾದ
ಅವನನುು ನ ೊೋಡಿಯೋ ಭಯದಿಂದ ನಾನು
ಮೊರ್ಛವತನಾಗುತ ೋತ ನ . ಸತಾಸಂಧ! ಇಂದು ನನಗ ಶಾಂತಿಯೋ
ಇಲಿದಾಗಿದ . ಕ ೋವಲ ನಿನು ಪ್ರಸಾದದಿಂದ ಪಾಂಡವ ೋಯರನುು
ಕ ೊಂದು ಜಯವನುು ಗಳಿಸಲು ಶ್ಕಾನಾಗಿದ ುೋನ .”

ಅವನು ಹಿೋಗ ಹ ೋಳಲು ಮಹಾತಾಮ ಮನಸಿವೋ ಶ್ಸರಭೃತರಲ್ಲಿ ವರಿಷ್ಿ

875
ಗಂಗಾಸುತನು ವಿನಯನಾಗಿ ಕ ೋಳಿಕ ೊಂಡರೊ ಅವನು
ಕುಪತನಾಗಿದಾುನ ಂದು ತಿಳಿದು ದುಯೋವಧನನಿಗ ನಗುತಾತ
ಹ ೋಳಿದನು:

“ರಾಜಪ್ುತರ! ಸ ೋನ ಯನುು ಹ ೊಕುಕ ಸವಾವತಮದಿಂದ ನಿನಗ


ವಿಜಯವನೊು ಸುಖ್ವನೊು ಕ ೊಡಲು ಬಯಸಿ ಪ್ರಮ
ಪ್ರಯತುವನುು ಮಾಡುತಿತದ ುೋನ . ಅದರಿಂದಾಗಿ ನನು ರಕ್ಷಣ ಯ
ಕುರಿತೊ ನಾನು ಯೋಚಿಸುತಿತಲಿ. ಸಮರದಲ್ಲಿ ಪಾಂಡವರ
ಸಹಾಯಕ ಕಂದು ಬಂದ ಅನ ೋಕ ಮಹಾರರ್ರು ರೌದರರು,
ಯಶ್ಸಿವಗಳು, ಶ್ ರತಮರು, ಕೃತಾಸರರು, ಆಯಾಸವನುು
ಗ ದುವರು ಮತುತ ಕ ೊರೋಧವಿಷ್ವನುು ಕಾರುವವರು.
ನಿನ ೊುಂದಿಗ ವ ೈರವನಿುಟುಿಕ ೊಂಡಿರುವ, ವಿೋಯವದಿಂದ
ಉನಮತತರಾಗಿರುವ ಅವರನುು ಶ್ೋಘ್ರವಾಗಿ ಸ ೊೋಲ್ಲಸಲು
ಶ್ಕಾವಿಲಿ. ನಾನಾದರ ೊೋ ಮನಃಪ್ೊವವಕವಾಗಿ ರ್ಜೋವವನ ುೋ
ತ ೊರ ದು ಇವರ ೊಂದಿಗ ಯುದಧ ಮಾಡುತ ೋತ ನ .
ನಿನಗ ೊೋಸಕರವಾಗಿ ನಾನು ನನು ರ್ಜೋವವನುು ರಸಿಕ ೊಳುಳವ
ಆಸ ಯನಿುಟುಿಕ ೊಂಡಿಲಿ. ನಿನಗ ೊೋಸಕರವಾಗಿ ದ ೋವ-
ದ ೈತಾರ ೊಂದಿಗ ಸವವಲ ೊೋಕಗಳನೊು ನಾನು ದಹಿಸಬಲ ಿ.
ಇನುು ನಿನು ಈ ಶ್ತುರಗಳು ಯಾವ ಲ ಕಕಕ ಕ? ಆ
ಪಾಂಡವರ ೊಡನ ಯೊ ಯುದಧ ಮಾಡುತ ೋತ ನ . ನಿನಗ
ಪರಯವಾದುದ ಲಿವನೊು ನಾನು ಮಾಡುತ ೋತ ನ .”
876
ಆಗ ಚಿಂತಾಮಗುನಾಗಿದು ದುಯೋವಧನನಿಗ ಪ್ುನಃ ಭರತಶ ರೋಷ್ಿ
ಗಾಂಗ ೋಯನು ಹಷ್ವವನುುಂಟುಮಾಡುವ ಈ ಮಾತುಗಳನಾುಡಿದನು:

“ರಾಜನ್! ನಾನು, ದ ೊರೋಣ, ಶ್ಲಾ, ಕೃತವಮವ, ಅಶ್ವತಾಿಮ,


ವಿಕಣವ, ಸ ೊೋಮದತತ, ಸ ೈಂಧವ, ಅವಂತಿಯ
ವಿಂದಾನುವಿದರು, ಬಾಹಿಿಕರ ೊಂದಿಗ ಬಾಹಿಿಕ, ತಿರಗತವರಾಜ,
ಮಾಗಧ, ಕೌಸಲಾ ಬೃಹದಬಲ, ಚಿತರಸ ೋನ, ವಿವಿಂಶ್ತಿ,
ಮಹಾಧವಜಗಳಿಂದ ಶ ೋಭಸುವ ಅನ ೋಕ ಸಹಸರ ರರ್ಗಳು,
ಕುದುರ ಸವಾರರಿಂದ ಯುಕತವಾದ ದ ೋಶ್ೋಯ ಕುದುರ ಗಳು,
ಗಂಡಸಿಲದಿಂದ ಮದ ೊೋದಕವನುು ಸುರಿಸುತಿತರುವ
ಮದ ೊೋನಮತತ ಗಜ ೋಂದರರು, ನಾನಾ ಪ್ರಹರಣಾಯುಧಗಳನುು
ಹಿಡಿದಿರುವ ನಾನಾದ ೋಶ್ಗಳಿಂದ ಬಂದಿರುವ ಶ್ ರ
ಪ್ದಾತಿಗಳು - ಇವರ ಲಿರೊ ನಿನು ಸಲುವಾಗಿಯೋ
ಯುದಧಮಾಡಲು ಸಿದಧರಾಗಿದಾುರ . ಇವರಲಿದ ೋ ಇನೊು ಅನಾ
ಅನ ೋಕರು ನಿನಗ ೊೋಸಕರ ರ್ಜೋವವನುು ಬಿಡಲು ಸಿದಧರಾಗಿದಾುರ .
ಇವರು ರಣದಲ್ಲಿ ದ ೋವತ ಗಳನೊು ಗ ಲಿಲು ಸಮರ್ವರು
ಎಂದು ನನು ಅಭಪಾರಯ. ಆದರ ನಾನು ನಿನಗ ಹಿತ
ವಚನಗಳನುು ಸದಾ ಹ ೋಳುವುದು ಅವಶ್ಾಕ. ವಾಸುದ ೋವನ
ಸಹಾಯವನುು ಪ್ಡ ದಿರುವ ಮತುತ ವಿಕರಮದಲ್ಲಿ ಮಹ ೋಂದರನ
ಸಮನಾಗಿರುವ ಪಾಂಡವರನುು ಗ ಲಿಲು ವಾಸವನ ೊಂದಿಗ
ದ ೋವತ ಗಳೂ ಕೊಡ ಅಶ್ಕಾರು. ಆದರ
877
ಸವವಪ್ರಯತುದಿಂದಲೊ ನಿನು ಮಾತನುು ನಾನು ಮಾಡುತ ೋತ ನ .
ರಣದಲ್ಲಿ ಪಾಂಡವರನುು ನಾನು ಗ ಲುಿತ ೋತ ನ . ಅರ್ವಾ
ಪಾಂಡವರು ನನುನುು ಗ ಲುಿತಾತರ .”

ಹಿೋಗ ಹ ೋಳಿ ಅವನಿಗ ಶ್ುಭವಾದ ವಿಶ್ಲಾಕರಣಿೋ ಔಷ್ಧಿಯನುು


ಕ ೊಟಿನು. ಅದರಿಂದ ಅವನು ವಿಶ್ಲಾನಾಗಿ (ಅಂಗಾಂಗಗಳಿಗ
ಚುಚಿಚಕ ೊಂಡಿದು ಬಾಣಗಳು ಸುಲಭವಾಗಿ ಹ ೊರಬಿದುವು ಮತುತ
ವ ೋದನ ಯು ಹ ೊರಟುಹ ೊೋದವು) ವಿೋಯವಸಂಪ್ನುನಾದನು.

ಅವನ ಆ ಮಾತುಗಳನುು ಕ ೋಳಿ ದುಯೋವಧನನು ಪ್ರಮ


ಪ್ರತಿೋತನಾದನು. ಆಗ ಪ್ರಹೃಷ್ಿನಾಗಿ ಎಲಿ ಸ ೈನಾಗಳಿಗೊ ಎಲಿ
ರಾಜರಿಗೊ “ಹ ೊರಡಿ!” ಎಂದು ಹ ೋಳಿದನು. ಅವನ
ಆಜ್ಞಾನುಸಾರವಾಗಿ ಹತತತುತ ಸಾವಿರ ರರ್-ಅಶ್ವ-ಪ್ದಾತಿ-ಗಜಗಳಿಂದ
ಕೊಡಿದ ಮಹಾಸ ೋನ ಯು ಹ ೊರಟ್ಟತು. ನಾನಾವಿಧದ ಶ್ಸರಗಳನುು
ಹ ೊಂದಿದು, ನಾಗಾಶ್ವಪ್ದಾತಿಗಳಿಂದ ತುಂಬಿದು ಕೌರವ ಸ ೋನ ಗಳು
ಹಷ್ಠವತವಾಗಿ ಅತಾಂತ ರಾರಾರ್ಜಸುತಿತದುವು. ಕೌರವ ಸ ೈನಾಗಣಗಳು
ಶ್ಸಾರಸರಗಳನುು ತಿಳಿದಿರುವ ಯೋಧರಿಂದ ನಿಯಂತಿರಸಲಪಟ್ಟಿದುವು.
ವಿಧಿವತಾತಗಿ ಅನುಶಾಸಿತರಾಗಿ ರಣರಂಗಕ ಕ ಪ್ರಯಾಣಮಾಡುತಿತದು
ರರ್-ಪ್ದಾತಿ-ಗಜ-ಅಶ್ವ ಸಮೊಹಗಳಿಂದ ಮೋಲ ದು ಧೊಳು
ಸೊಯವನ ಕಿರಣಗಳನುು ಮುಸುಕಿ ಬಾಲಸೊಯವನ ರಶ್ಮಗಳಂತ
ತ ೊೋರುತಿತದುವು. ರರ್ ಮತುತ ಆನ ಗಳ ಮೋಲ ಕಟ್ಟಿದು ನಾನಾ ಬಣಣದ

878
ಪ್ತಾಕ ಗಳು ಎಲಿಕಡ ಗಳಿಂದಲೊ ಬಿೋಸುತಿತದು ಗಾಳಿಯಿಂದ
ಹಾರಾಡುತಾತ ಆಕಾಶ್ದಲ್ಲಿ ಮೋಘ್ಗಳಿಗ ತಾಗಿದ ಮಿಂಚುಗಳಂತ
ಪ್ರಕಾಶ್ಸುತಿತದುವು. ಟ್ ೋಂಕರಿಸುತಿತದು ನೃಪ್ರ ಧನುಸು್ಗಳಿಂದ
ಅತಿಘೊೋರ ತುಮುಲ ಶ್ಬಧವುಂಟ್ಾಗುತಿತತುತ. ಅದು ಆದಿಯುಗದಲ್ಲಿ
ದ ೋವತ ಗಳೂ ಮಹಾಸುರರೊ ಸಾಗರವನುು ಮಥಿಸುವಾಗ ಉಂಟ್ಾದ
ಶ್ಬಧದಂತಿತುತ. ಆ ಉಗರನಾದದ ೊಂದಿಗ , ಬಹುಬಣಣದ ರೊಪ್ವುಳಳ
ಕೌರವ ಸ ೋನ ಯು ರಿಪ್ುಸ ೈನಾಗಳನುು ನಾಶ್ಪ್ಡಿಸುವ ಯುಗಾಂತದ ಘ್ನ
ಕಪ್ುಪ ಮೋಡದಂತ ತ ೊೋರಿತು.

ಆಗ ವಿಮಲ ಪ್ರಭಾತದಲ್ಲಿ ವೂಾಹವಿಶಾರದ ವಿೋಯವವಾನ್ ಭೋಷ್ಮನು


ತನು ಸ ೋನ ಗಳನುು ತಾನ ೋ ಮಂಡಲ ವೂಾಹದಲ್ಲಿ ರಚಿಸಿದನು. ಆ
ವೂಾಹವು ನಾನಾಶ್ಸರಸಮಾಕುಲವಾಗಿತುತ. ಯೋಧಮುಖ್ಾರಿಂದ ಆನ -
ಪ್ದಾತಿಗಳಿಂದ, ಅನ ೋಕ ಸಹಸರ ರರ್ಗಳಿಂದ, ಅನ ೋಕ
ಅಶ್ವವೃಂದಗಳಿಂದ, ಋಷ್ಠಿ-ತ ೊೋಮರ ಧಾರಿಗಳಿಂದ
ಎಲಿಕಡ ಗಳಿಂದಲೊ ಪ್ರಿವೃತವಾಗಿ ಸಂಪ್ೊಣವವಾಗಿತುತ. ಆನ
ಆನ ಗೊ ಏಳು ರರ್ಗಳಿದುವು. ರರ್ ರರ್ಗಳಿಗೊ ಏಳು ಅಶ್ವಗಳಿದುವು.
ಪ್ರತಿ ಅಶ್ವಕೊಕ ಹತುತ ಬಿಲಾಗರರಿದುರು. ಪ್ರತಿ ಬಿಲಾಗರರಿಗೊ ಏಳು
ಕವಚಧಾರಿಗಳಿದುರು. ಹಿೋಗ ಮಹಾರರ್ರ ಕೌರವ ಮಹಾ ಸ ೈನಾವನುು
ವೂಾಹವನಾುಗಿ ರಚಿಸಿ ರಣದಲ್ಲಿ ಯುದಧದಲ್ಲಿ ಅದನುು ಪಾಲ್ಲಸಲು
ಭೋಷ್ಮನು ನಿಂತನು. ಹತುತಸಾವಿರ ಕುದುರ ಗಳು, ಅಷ್ ಿೋ ಸಂಖ್ ಾಯ
ಆನ ಗಳು, ಹತುತ ಸಾವಿರ ರರ್ಗಳು, ಮುತುತ ಚಿತರಸ ೋನನ ೋ ಮದಲಾದ
879
ಕವಚ ಧರಿಸಿದ ಧಾತವರಾಷ್ರರು ಪತಾಮಹನ ರಕ್ಷಣ ಗಿದುರು. ಆ
ಶ್ ರರಿಂದ ರಕ್ಷ್ಸಲಪಟುಿ ಮತುತ ಅವರನುು ರಕ್ಷ್ಸುತಾತ ಆ ಮಹಾಬಲ
ರಾಜರು ಯುದಧ ಸನುದಧರಾದುದು ಕಾಣುತಿತತುತ.
ದುಯೋವಧನನಾದರ ೊೋ ಸಮರದಲ್ಲಿ ಕವಚಧಾರಿಯಾಗಿ ರರ್ದಲ್ಲಿ
ಕುಳಿತು ತಿರವಿಷ್ಿಪ್ರ ೊಂದಿಗ ಶ್ಕರನಂತ ಶ್ರೋಯಿಂದ ತುಂಬಿ
ಬ ಳಗುತಿತದುನು. ಆಗ ಧಾತವರಾಷ್ರರ ಮಹಾ ಶ್ಬಧವು ಕ ೋಳಿಬಂದಿತು.
ರರ್ಘೊೋಷ್ ಮತುತ ವಾದಾಗಳು ಮಳಗುವ ತುಮುಲವಾಯಿತು.

ಭೋಷ್ಮನಿಂದ ಮಂಡಲಾಕಾರದಲ್ಲಿ ರಚಿಸಲಪಟ್ಟಿದು ಅಮಿತರರ್ಘತಿೋ


ಧಾತವರಾಷ್ರರ ಆ ದುಭ ೋವದಾ ಮಹಾಸ ೋನ ಯು ಯುದುಕ ಕ
ಪ್ಶ್ಚಮಾಭಮುಖ್ವಾಗಿ ಹ ೊರಟ್ಟತು. ರಣದಲ್ಲಿ ಅರಿಗಳಿಗ
ದುರಾಸದವಾದ ಆ ಸ ೋನ ಯು ಎಲಿಕಡ ಯೊ ಸುಂದರವಾಗಿ
ಕಾಣುತಿತತುತ. ಪ್ರಮದಾರುಣವಾದ ಆ ಮಂಡಲವೂಾಹವನುು ನ ೊೋಡಿ
ರಾಜಾ ಯುಧಿಷ್ಠಿರನು ಸವಯಂ ತಾನ ೋ ವಜರವೂಾಹವನುು ರಚಿಸಿದನು.
ಹಾಗ ಸ ೈನಾದ ವೂಾಹದಲ್ಲಿ ಯಥಾಸಾಿನಗಳಲ್ಲಿ ವಾವಸಿಿತರಾಗಿದು
ರಥಿಗಳು ಮತುತ ಸಾದಿನರು ಸಿಂಹನಾದಗ ೈದರು. ಪ್ರಹಾರಿ ಶ್ ರರು
ವೂಾಹವನುು ಭ ೋದಿಸಿ ಯುದಧಮಾಡಲು ಬಯಸಿ ಇತರ ೋತರರ
ಸ ೈನಾದ ೊಂದಿಗ ಹ ೊರಟರು. ಭಾರದಾವಜನು ಮತ್ಯನನೊು, ದೌರಣಿಯು
ಶ್ಖ್ಂಡಿಯನೊು, ಸವಯಂ ರಾಜಾ ದುಯೋವಧನನು ಪಾಷ್ವತನನೊು
ಆಕರಮಣಿಸಿದರು. ನಕುಲ ಸಹದ ೋವರು ಮದ ರೋಶ್ನನುು ಎದುರಿಸಿದರು.
ಅವಂತಿಯ ವಿಂದಾನುವಿಂದರು ಇರಾವಂತನನುು ಎದುರಿಸಿದರು. ಎಲಿ
880
ನೃಪ್ರೊ ಧನಂಜಯನ ೊಡನ ಯುದಧಮಾಡಿದರು. ಭೋಮಸ ೋನನು
ಹಾದಿವಕಾನನುು ಆಕರಮಣಿಸಿದನು. ಧೃತ್ರಾಷ್ರ ಪ್ುತರರಾದ ಚಿತರಸ ೋನ,
ವಿಕಣವ ಮತುತ ಹಾಗ ಯೋ ದುಮವಷ್ವಣನನುು ಆಜುವನಿಯು
ಎದುರಿಸಿ ಯುದಧಮಾಡಿದನು. ಮದಿಸಿದ ಆನ ಯು ಮದಿಸಿದುದನುು
ಹ ೋಗ ೊೋ ಹಾಗ ರಾಕ್ಷಸ ೊೋತತಮ ಹ ೈಡಿಂಬಿಯು ಪಾರಗ ೊಜಯೋತಿಷ್ದ
ಮಹ ೋಷ್ಾವಸನನುು ವ ೋಗದಿಂದ ಆಕರಮಣಿಸಿದನು. ರಾಕ್ಷಸ
ಅಲಂಬುಸನು ತನು ಸ ೈನಾದ ೊಂದಿಗ ಕುರದಧನಾಗಿ ಯುದಧದುಮವದ
ಸಾತಾಕಿಯನುು ಎದುರಿಸಿದನು. ಭೊರಿಶ್ರವನು ಧೃಷ್ಿಕ ೋತುವೊಂದಿಗ
ಮತುತ ಶ್ುರತಾಯುಷ್ನು ರಾಜ ಧಮವಪ್ುತರ ಯುಧಿಷ್ಠಿರನ ೊಂದಿಗ
ಹ ೊೋರಾಡಿದರು. ಚ ೋಕಿತಾನನು ಕೃಪ್ನನುು ಎದುರಿಸಿದನು.
ಉಳಿದವರು ಮಹಾರರ್ ಭೋಮನನ ುೋ ಎದುರಿಸಿ ಹ ೊೋರಾಡಿದರು.

ಭೋಷ್ಮ-ಅಜುವನರ ಯುದಧ
ಶ್ಕಿತ-ತ ೊೋಮರ-ನಾರಾಚ-ಗದ-ಪ್ರಿಘ್ಗಳನುು ಹಿಡಿದು ಸಹಸಾರರು
ರಾಜರು ಧನಂಜಯನನುು ಸುತುತವರ ದರು. ಆಗ ಅಜುವನನು ತುಂಬಾ
ಕುರದಧನಾಗಿ ವಾಷ್ ಣೋವಯನಿಗ ಇದನುು ಹ ೋಳಿದನು:
“ಮಾಧವ! ವೂಾಹವಿದುಷ್ ಮಹಾತಮ ಗಾಂಗ ೋಯನಿಂದ
ವೂಾಹಗ ೊಂಡಿರುವ ಧಾತವರಾಷ್ರನ ಸ ೈನಾಗಳನುು ನ ೊೋಡು!
ಯುದಧ ಮಾಡಲು ಬಯಸಿರುವ ಕವಚಧಾರಿಗಳಾದ
ಶ್ ರರನುು ನ ೊೋಡು! ಸಹ ೊೋದರರ ೊಂದಿಗ

881
ತಿರಗತವರಾಜನನುು ನ ೊೋಡು! ಇಂದು ನಿೋನು
ನ ೊೋಡುತಿತರುವಂತ ಈ ಯುದಧಕಾಮಿಗಳನುು ಸಂಹರಿಸುತ ೋತ ನ .”
ಹಿೋಗ ಹ ೋಳಿ ಕೌಂತ ೋಯನು ಧನುಸ್ನುು ಟ್ ೋಂಕರಿಸಿ ನರಾಧಿಪ್ತಿಗಣಗಳ
ಮೋಲ ಶ್ರವಷ್ವಗಳನುು ಸುರಿಸಿದನು. ಆ ಪ್ರಮೋಷ್ಾವಸರೊ ಕೊಡ
ಮೋಡಗಳು ಮಳ ಯಿಂದ ಸರ ೊೋವರವನುು ತುಂಬುವಂತ
ಶ್ರವಷ್ವಗಳಿಂದ ಅವನನುು ತುಂಬಿದರು. ಆಗ ಆ ಇಬಬರೊ ಕೃಷ್ಣರೊ
ಮಹಾರಣದಲ್ಲಿ ಶ್ರಗಳಿಂದ ಮುಚಿಚಹ ೊೋಗಿದುದನುು ನ ೊೋಡಿ ಕೌರವ
ಸ ೈನಾದಲ್ಲಿ ದ ೊಡಡ ಹಾಹಾಕಾರವುಂಟ್ಾಯಿತು. ಹಾಗಾದ
ಕೃಷ್ಣರಿಬಬರನುು ನ ೊೋಡಿ ದ ೋವತ ಗಳೂ, ದ ೋವಷ್ಠವಗಳೂ, ಗಂಧವವರೊ,
ಮಹ ೊೋರಗರೊ ಪ್ರಮ ವಿಸಿಮತರಾದರು. ಆಗ ಕುರದಧ ಅಜುವನನು
ಐಂದಾರಸರವನುು ಪ್ರಯೋಗಿಸಿದನು. ಅಲ್ಲಿ ವಿಜಯನ ಅದುಭತ
ಪ್ರಾಕರಮವು ಕಂಡಿತು. ಅದು ಶ್ತುರಗಳು ಬಿಟಿ ಶ್ರವೃಷ್ಠಿಯನೊು
ಶ್ರಗುಂಪ್ುಗಳನೊು ನಿರಸನಗ ೊಳಿಸಿತಲಿದ ೋ ಅದರಿಂದ
ಗಾಯಗ ೊಳಳದ ೋ ಇದು ಯಾರೊ ಅಲ್ಲಿರಲ್ಲಲಿ. ಪಾರ್ವನು ಅವರ
ಸಹಸಾರರು ರಾಜರು, ಕುದುರ ಗಳು ಮತುತ ಆನ ಗಳನುು ಮತುತ ಅನಾರನುು
ಎರಡ ರರು ಅರ್ವಾ ಮೊರು ಮೊರು ಶ್ರಗಳಿಂದ ಹ ೊಡ ದನು.
ಪಾರ್ವನಿಂದ ಪೋಡಿಸಲಪಟಿ ಅವರು ಭೋಷ್ಮ ಶಾಂತನವನಲ್ಲಿಗ
ಹ ೊೋದರು. ಅಗಾಧವಾದ ಆಳದಲ್ಲಿ ಮುಳುಗುತಿತದು ಅವರಿಗ ಆಗ
ಭೋಷ್ಮನ ೋ ತಾರತನಾಗಿದುನು. ಭರುಗಾಳಿಯಿಂದ ಮಹಾಸಾಗರವು
ಅಲ ೊಿೋಲಕಲ ೊಿೋಲವಾಗುವಂತ ಕೌರವ ಸ ೋನ ಯು ಅಲ್ಲಿ ಅವರಿಂದ

882
ಪೋಡಿತವಾಗಿ ಭಗುವಾಯಿತು.

ಹಾಗ ನಡ ಯುತಿತರುವ ಸಂಗಾರಮದಿಂದ ಸುಶ್ಮವನು ನಿವೃತತನಾಗಲು,


ಮಹಾತಮ ಪಾಂಡವನಿಂದ ವಿೋರರು ಪ್ರಭಗುರಾಗಲು, ಸಾಗರದಂತಿದು
ಕೌರವ ಸ ೋನ ಯು ಬ ೋಗನ ೋ ಕ್ ೊೋಭ ಗ ೊಳಳಲು, ಗಾಂಗ ೋಯನು
ತವರ ಮಾಡಿ ವಿಜಯನ ಬಳಿ ಧಾವಿಸಿ ಬರಲು, ರಣದಲ್ಲಿ ಪಾರ್ವನ
ವಿಕರಮವನುು ನ ೊೋಡಿ ತವರ ಮಾಡಿ ದುಯೋವಧನನು ಅಲ್ಲಿ ಸ ೈನಾದ
ಮಧಾದಲ್ಲಿ ಸ ೋರಿದು ನೃಪ್ರ ಲಿರಿಗ , ಎಲಿರಿಗೊ ಹಷ್ವವಾಗುವಂತ
ಹ ೋಳಿದನು:

“ಈ ಕುರುಶ ರೋಷ್ಿ ಭೋಷ್ಮ ಶಾಂತನವನು ಸಂಪ್ೊಣವ


ಮನಸಿ್ನಿಂದ ತನು ರ್ಜೋವವನ ುೋ ತ ೊರ ದು ಧನಂಜಯನ ೊಡನ
ಯುದಧಮಾಡಲು ಬಯಸಿದಾುನ . ಸಮರದಲ್ಲಿ ಶ್ತುರಸ ೋನ ಯನುು
ನುಗುಗತಿರ
ತ ುವ ಭಾರತ ಪತಾಮಹನನುು ಎಲಿ ಸ ೈನಾಗಳಿಂದ
ಸುತುತವರ ದು ಎಲಿರೊ ಪಾಲ್ಲಸಿರಿ.”

ಆಗಲ ಂದು ಹ ೋಳಿ ಆ ಸ ೋನ ಯಲ್ಲಿದು ಸವವ ನರ ೋಂದರರೊ


ಪತಾಮಹನನುು ಹಿಂಬಾಲ್ಲಸಿ ಹ ೊೋದರು. ಆಗ ವ ೋಗದಲ್ಲಿ ಹ ೊರಟು
ಭೋಷ್ಮ ಶಾಂತನವನು ಮಹಾಶ ವೋತಾಶ್ವಗಳನುು ಕಟ್ಟಿದು,
ಭೋಮವಾನರಧವಜವನುು ಹ ೊಂದಿದು, ಮೋಘ್ನಾದದಂತ ಗುಡುಗುತಿತದು
ಮಹಾ ರರ್ದಲ್ಲಿ ವಿರಾರ್ಜಸಿ ತನು ಕಡ ಗ ೋ ಬರತಿತದು ಮಹಾಬಲ ಭಾರತ
ಅಜುವನನನುು ಎದುರಿಸಿದನು.

883
ಸಮರದಲ್ಲಿ ಬರುತಿತದು ಕಿರಿೋಟ್ಟೋ ಧನಂಜಯನನುು ನ ೊೋಡಿ ಭಯದಿಂದ
ಸವವಸ ೈನಾಗಳಲ್ಲಿ ತುಮುಲ ಹಾಹಾಕಾರವುಂಟ್ಾಯಿತು.
ಕಡಿವಾಣಗಳನುು ಕ ೈಯಲ್ಲಿ ಹಿಡಿದು ಮಧಾುಹುದ ಇನ ೊುಬಬ
ಸೊಯವನಂತಿರುವ ಕೃಷ್ಣನನುು ನ ೊೋಡಲು ಅವರು ಅಶ್ಕಾರಾದರು.
ಹಾಗ ಯೋ ಬಿಳಿಯ ಕುದುರ ಗಳ ಮತುತ ಬಿಳಿಯ ಬಿಲ್ಲಿನ
ಉದಯಿಸುತಿತರುವ ಶ್ವೋತಗರಹದಂತಿರುವ ಭೋಷ್ಮ ಶಾಂತನವನನುು
ಪಾಂಡವರು ನ ೊೋಡಲು ಅಶ್ಕಾರಾದರು. ಅವನು ಎಲಿಕಡ ಗಳಿಂದ
ಮಹಾತಮ ತಿರಗತವರಿಂದ ಮತುತ ಹಾಗ ಯೋ ಮಹಾರರ್ರಾದ
ಧೃತರಾಷ್ರನ ಮಕಕಳಿಂದ ಸುತುತವರ ಯಲಪಟ್ಟಿದುನು.
ದ ೊರೋಣ-ವಿರಾಟರ ಯುದಧ; ಶ್ಂಕನ ವಧ

ಭಾರದಾವಜನಾದರ ೊೋ ಪ್ತಿರಗಳಿಂದ ಮತ್ಯನನುು ಹ ೊಡ ದನು ಮತುತ


ಶ್ರಗಳಿಂದ ಅವನ ಧವಜವನೊು, ಒಂದರಿಂದ ಧನುಸ್ನೊು
ಕತತರಿಸಿದನು. ಆಗ ವಾಹಿನಿೋಪ್ತಿ ವಿರಾಟನು ತುಂಡಾದ ಬಿಲಿನುು
ಬದಿಗಿಟುಿ ವ ೋಗದಿಂದ ಇನ ೊುಂದು ದೃಢವಾದ ಭಾರವನುು
ಹ ೊರಬಲಿ ಧನುಸ್ನುು ಮತುತ ಸಪ್ವಗಳಂತ ಪ್ರಜವಲ್ಲಸುತಿತರುವ,
ವಿಷ್ವನುು ಕಾರುತಿತರುವ ಬಾಣಗಳನುು ತ ಗ ದುಕ ೊಂಡನು. ಅವನು
ದ ೊರೋಣನನುು ಮೊರರಿಂದ ತಿರುಗಿ ಹ ೊಡ ದನು, ನಾಲಕರಿಂದ ಅವನ
ಕುದುರ ಗಳನುು, ಒಂದರಿಂದ ಧವಜವನುು ಮತುತ ಐದರಿಂದ
ಸಾರಥಿಯನುು ಹ ೊಡ ದನು. ಒಂದರಿಂದ ಧನುಸ್ನುು ಚ ನಾುಗಿ
ಹ ೊಡ ದಿದುುದರಿಂದ ದಿವಜಷ್ವಭನು ತುಂಬಾ ಕುಪತನಾದನು.
884
ದ ೊರೋಣನು ಅವನ ಕುದುರ ಗಳನುು ಎಂಟು ಸನುತಪ್ವವ ಶ್ರಗಳಿಂದ
ಮುತುತ ಸಾರಥಿಯನುು ಒಂದು ಪ್ತಿರಯಿಂದ ವಧಿಸಿದನು. ಕುದುರ ಗಳು
ಸಾರಥಿಯು ಹತರಾಗಲು ಆ ರಥಿಗಳಲ್ಲಿ ಶ ರೋಷ್ಿನು ತಕ್ಷಣವ ೋ ತನು
ರರ್ದಿಂದ ಹಾರಿ ಶ್ಂಖ್ನ ರರ್ವನ ುೋರಿದನು. ಆಗ ಆ ತಂದ -ಮಗ
ಇಬಬರೊ ರರ್ದಲ್ಲಿ ನಿಂತು ಭಾರದಾವಜನನುು ಮಹಾ ಶ್ರವಷ್ವದಿಂದ
ಬಲವಂತವಾಗಿ ನಿಲ್ಲಿಸಿದರು. ತಕ್ಷಣವ ೋ ಭಾರದಾವಜನು ಕುರದಧನಾಗಿ
ಸಪ್ವದ ವಿಷ್ದಂತಿರುವ ಶ್ರವನುು ಶ್ಂಖ್ನ ಮೋಲ ಪ್ರಯೋಗಿಸಿದನು.
ಆ ಬಾಣವು ಅವನ ಹೃದಯವನುು ಸಿೋಳಿ ರಕತವನುು ಕುಡಿದು ರಕತ ಮತುತ
ಮಾಂಸಗಳಿಂದ ಲ ೋಪ್ನಗ ೊಂಡು ಭೊಮಿಯ ಮೋಲ ಬಿದಿುತು.
ಭರದಾವಜನ ಶ್ರನಿಂದ ಹತನಾದ ಅವನು ತಕ್ಷಣವ ೋ ಧನುಸು್-
ಶ್ರಗಳನುು ಬಿಟುಿ ತನು ತಂದ ಯ ಸಮಿೋಪ್ದಲ್ಲಿರುವಾಗಲ ೋ ರರ್ದಿಂದ
ಬಿದುನು. ತನು ಮಗನು ಹತನಾದುದನುು ನ ೊೋಡಿ ವಿರಾಟನು
ಬಾಯಿಕಳ ದ ಅಂತಕನಂತಿರುವ ದ ೊರೋಣನನುು ಬಿಟುಿ ಸಮರದಿಂದ
ಪ್ಲಾಯನ ಮಾಡಿದನು. ಆಗ ಭಾರದಾವಜನು ಪಾಂಡವರ
ಮಹಾಸ ೋನ ಯನುು ತಕ್ಷಣವ ೋ ನೊರಾರು ಸಹಸಾರರು ಸಂಖ್ ಾಗಳಲ್ಲಿ
ಸದ ಬಡಿಯತ ೊಡಗಿದನು.

ಶ್ಖ್ಂಡಿ-ಅಶ್ವತಾಿಮರ ಯುದಧ
ಶ್ಖ್ಂಡಿಯು ದೌರಣಿಯನುು ಎದುರಿಸಿ ಅವನ ಹುಬುಬಗಳ ಮಧ ಾ
ಮೊರು ಆಶ್ುಗ ನಾರಾಚಗಳಿಂದ ಹ ೊಡ ದನು. ಹಣ ಯಲ್ಲಿ

885
ಚುಚಿಚಕ ೊಂಡಿದು ಆ ಮೊರು ಬಾಣಗಳಿಂದ ಆ ನರಶಾದೊವಲನು
ಕಾಂಚನಮಯ ಮೊರು ಶ್ಖ್ರಗಳಿಂದ ಕೊಡಿದ ಮೋರು ಪ್ವವತದಂತ
ಪ್ರಕಾಶ್ಸಿದನು. ಆಗ ಕುರದಧನಾಗಿ ಅಶ್ವತಾಿಮನು ನಿಮಿಷ್ಾಧವದಲ್ಲಿ
ಅನ ೋಕ ಶ್ರಗಳನುು ಪ್ರಯೋಗಿಸಿ ಶ್ಖ್ಂಡಿಯ ಸೊತನನೊು, ಧವಜವನೊು,
ಕುದುರ ಗಳನೊು ಆಯುಧಗಳನೊು ಬಿೋಳಿಸಿದನು. ಕುದುರ ಗಳು
ಹತವಾಗಲು ಆ ರಥಿಗಳಲ್ಲಿ ಶ ರೋಷ್ಿ ಶ್ತುರತಾಪ್ನ ಶ್ಖ್ಂಡಿಯು
ರರ್ದಿಂದ ಹಾರಿ ನಿಶ್ತ ವಿಮಲ ಖ್ಡಗ-ಗುರಾಣಿಗಳನುು ಎತಿತಕ ೊಂಡು
ಕುರದಧನಾಗಿ ಗಿಡುಗನಂತ ಸಂಚರಿಸಿದನು. ಖ್ಡಗವನುು ತಿರುಗಿಸುತಾತ
ಸಂಚರಿಸಿಸುತಿತದು ಅವನನುು ಕ ೊಲಿಲು ದೌರಣಿಗ ಅವಕಾಶ್ವ ೋ
ಕಾಣಲ್ಲಲಿ. ಆಗ ಅದುಭತವಾಯಿತು. ಪ್ರಮಕುಪತ ದೌರಣಿಯು ಅನ ೋಕ
ಸಹಸರ ಬಾಣಗಳನುು ಪ್ರಯೋಗಿಸಿದನು. ಬಲ್ಲಷ್ಿರಲ್ಲಿ ಶ ರೋಷ್ಿನಾದ
ಶ್ಖ್ಂಡಿಯು ಸುದಾರುಣವಾಗಿ ಬಿೋಳುತಿತದು ಆ ಶ್ರವೃಷ್ಠಿಯನುು
ತಿೋಕ್ಷ್ಣವಾದ ಖ್ಡಗದಿಂದ ತುಂಡರಿಸಿದನು. ಆಗ ದೌರಣಿಯು
ನೊರುಚಂದರಗಳಿದು ಅವನ ಮರ ೊೋರಮ ಖ್ಡಗ-ಗುರಾಣಿಗಳನುು
ಕತತರಿಸಿ ಅನ ೋಕ ನಿಶ್ತ ಪ್ತಿರಗಳಿಂದ ಅವನನುು ಹ ೊಡ ದನು. ಆಗ
ಕೊಡಲ ೋ ಸಾಯಕಗಳಿಂದ ತುಂಡಾದ ಖ್ಡಗವನ ುೋ ಪ್ರಜವಲ್ಲಸುತಿತರುವ
ಸಪ್ವದಂತ ಶ್ಖ್ಂಡಿಯು ಅವನ ಮೋಲ ಎಸ ದನು. ಕೊಡಲ ೋ ತನು
ಮೋಲ ಬಿೋಳುತಿತದು ಕಾಲಾನಲಸಮಪ್ರಭ ಯ ಅದನುು ಕತತರಿಸಿ
ದೌರಣಿಯು ತನು ಹಸತಲಾಘ್ವವನುು ಪ್ರದಶ್ವಸಿದನು. ಮತುತ
ಶ್ಖ್ಂಡಿಯನುು ಅನ ೋಕ ಆಯಸ ಶ್ರಗಳಿಂದ ಗಾಯಗ ೊಳಿಸಿದನು. ನಿಶ್ತ

886
ಶ್ರಗಳಿಂದ ಜ ೊೋರಾಗಿ ಹ ೊಡ ಯಲಪಟಿ ಶ್ಖ್ಂಡಿಯಾದರ ೊೋ ತಕ್ಷಣವ ೋ
ಮಹಾತಮ ಸಾತಾಕಿಯ ರರ್ವನ ುೋರಿದನು.

ಸಾತಾಕಿ-ಅಲಂಬುಸರ ಯುದಧ
ಬಲ್ಲಗಳಲ್ಲಿ ಶ ರೋಷ್ಿ ಸಾತಾಕಿಯಾದರ ೊೋ ಕುರದಧನಾಗಿ ಕೊರರ ರಾಕ್ಷಸ
ಅಲಂಬುಸನನುು ಘೊೋರ ಶ್ರಗಳಿಂದ ಹ ೊಡ ದನು. ರಾಕ್ಷಸ ೋಂದರನು
ಅಧವಚಂದರದಿಂದ ಅವನ ಧನುಸ್ನುು ಕತತರಿಸಿದನು ಮತುತ ಅವನನುು
ಸಾಯಕಗಳಿಂದ ಹ ೊಡ ದನು. ರಾಕ್ಷಸಿೋ ಮಾಯಯನುು ಮಾಡಿ
ಅವನನುು ಶ್ರವಷ್ವಗಳಿಂದ ಮುಚಿಚದನು. ಆಗ ಸವಲಪವೂ
ಗಾಭರಿಗ ೊಳಳದ ೋ ಸಮರದಲ್ಲಿ ನಿಶ್ತ ಬಾಣಗಳಿಂದ ಹ ೊೋರಾಡುವ
ಶ ೈನ ೋಯನ ಪ್ರಾಕರಮವು ಅದುಭತವಾಗಿತುತ. ವಾಷ್ ಣೋವಯನು
ಐಂದಾರಸರವನುು ಹೊಡಿದನು. ಆ ಮಾಧವ ಯಶ್ಸಿವಯು ಅದನುು
ವಿಜಯನಿಂದ ಪ್ಡ ದುಕ ೊಂಡಿದುನು. ಆ ಅಸರವು ರಾಕ್ಷಸಿೋ
ಮಾಯಯನುು ಭಸಮವಾಗಿಸಿ, ಮಹಾಮೋಘ್ವು ಮಳ ಸುರಿಸಿ
ಪ್ವವತವನುು ಮುಚಿಚಬಿಡುವಂತ ಅಲಂಬುಸನನುು ಎಲಿ ಕಡ ಗಳಿಂದ
ಘೊೋರ ಶ್ರಗಳಿಂದ ಮುಚಿಚಬಿಟಿನು. ಆಗ ಮಹಾತಮ ಮಾಧವನಿಂದ
ಪೋಡಿತನಾಗಿ ಭಯದಿಂದ ಆ ರಾಕ್ಷಸನು ಸಾತಾಕಿಯನುು ಬಿಟುಿ
ಪ್ಲಾಯನ ಮಾಡಿದನು. ಕೌರವ ಯೋಧರು ನ ೊೋಡುತಿತದುಂತ ಯೋ
ಯುದಧದಲ್ಲಿ ಮಘ್ವತನಿಗೊ ಅಜ ೋಯನಾಗಿದು ಆ ರಾಕ್ಷಸ ೋಂದರನನುು
ಶ ೈನ ೋಯನು ಪಾರಣದಿಂದ ಗ ದುನು. ಸತಾವಿಕರಮಿ ಸಾತಾಕಿಯು

887
ಜ ೊೋರಾಗಿ ಸಿಂಹನಾದಗ ೈದನು ಮತುತ ಅನ ೋಕ ನಿಶ್ತ ಬಾಣಗಳಿಂದ
ಭಯಾದಿವತರಾದವರನುು ಓಡಿಸಿದನು.

ಇದ ೋ ಸಮಯದಲ್ಲಿ ದುರಪ್ದಾತಮಜ ಬಲ್ಲ ಧೃಷ್ಿದುಾಮುನು


ದುಯೋವಧನನನುು ಸನುತಪ್ವವ ಶ್ರಗಳಿಂದ ಹ ೊಡ ಯತ ೊಡಗಿದನು.
ಧೃಷ್ಿದುಾಮುನ ವಿಶ್ಖ್ಗಳಿಂದ ಗಾಯಗ ೊಂಡ ದುಯೋವಧನನು
ಸವಲಪವೂ ವಾಥಿತನಾಗಲ್ಲಲಿ. ಅವನು ಸಮರದಲ್ಲಿ ತಕ್ಷಣವ ೋ
ಧೃಷ್ಿದುಾಮುನನುು ತ ೊಂಭತುತ ಸಾಯಕಗಳಿಂದ ಹ ೊಡ ದನು.
ಅದ ೊಂದು ಅದುಭತವಾಗಿತುತ. ಆ ಮಹಾರರ್ ಸ ೋನಾಪ್ತಿಯು
ಕುರದಧನಾಗಿ ಅವನ ಬಿಲಿನುು ಕತತರಿಸಿದನು, ಶ್ೋಘ್ರವಾಗಿ ನಾಲೊಕ
ಕುದುರ ಗಳನುು ಸಂಹರಿಸಿದನು ಮತುತ ಕ್ಷ್ಪ್ರವಾಗಿ ಏಳು ನಿಶ್ತ
ಬಾಣಗಳಿಂದ ಅವನನುು ಹ ೊಡ ದನು. ಅಶ್ವಗಳು ಹತರಾಗಲು
ಮಹಾಬಾಹು ಬಲ್ಲಯು ರರ್ದಿಂದ ಕ ಳಗ ಧುಮುಕಿ ಖ್ಡಗವನುು ಎತಿತ
ಹಿಡಿದು ಕಾಲುಡುಗ ಯಲ್ಲಿಯೋ ಪಾಷ್ವತನ ಕಡ ಓಡಿ ಬಂದನು. ಆಗ
ರಾಜನನುು ಬಹುವಾಗಿ ಪರೋತಿಸುತಿತದು ಮಹಾಬಲ ಶ್ಕುನಿಯು ಬಂದು
ಆ ಸವವಲ ೊೋಕದ ರಾಜನನುು ತನು ರರ್ದ ಮೋಲ ೋರಿಸಿಕ ೊಂಡನು. ಆಗ
ನೃಪ್ನನುು ಪ್ರಾಜಯಗ ೊಳಿಸಿ ಪ್ರವಿೋರಹ ಪಾಷ್ವತನು
ವಜರಪಾಣಿಯು ಅಸುರರನುು ಹ ೋಗ ೊೋ ಹಾಗ ಕೌರವರ ಸ ೋನ ಯನುು
ಸಂಹರಿಸಿದನು.

ರಣದಲ್ಲಿ ಕೃತವಮವನು ಮಹಾರರ್ ಭೋಮನನುು ಮಹಾಮೋಘ್ವು

888
ರವಿಯನುು ಹ ೋಗ ೊೋ ಹಾಗ ಶ್ರಗಳನುು ಸುರಿಸಿ ಮುಚಿಚಬಿಟಿನು. ಆಗ
ಸಮರದಲ್ಲಿ ಪ್ರಂತಪ್ ಭೋಮಸ ೋನನು ನಕುಕ ಸಂಕುರದಧನಾಗಿ
ಕೃತವಮವನ ಮೋಲ ಸಾಯಕಗಳನುು ಪ್ರಯೋಗಿಸಿದನು. ಅತಿರರ್,
ಶ್ಸರಕ ೊೋವಿದ ಸಾತವತನು ಅವುಗಳಿಗ ನಡುಗದ ೋ ಭೋಮನನುು ನಿಶ್ತ
ಶ್ರಗಳಿಂದ ಗಾಯಗ ೊಳಿಸಿದನು. ಭೋಮಸ ೋನ ಮಹಾಬಲನು ಅವನ
ನಾಲೊಕ ಕುದುರ ಗಳನುು ಕ ೊಂದು ಸುಪ್ರಿಷ್ೃತವಾಗಿದು ಧವಜವನೊು
ಸಾರಥಿಯನೊು ಕ ಳಗುರುಳಿಸಿದನು. ಆಗ ಪ್ರವಿೋರಹನು ಅನ ೋಕ ವಿಧದ
ಶ್ರಗಳಿಂದ ಅವನನುು ಹ ೊಡ ದನು. ಅವನ ಎಲಿ ಅಂಗಾಂಗಗಳೂ
ಕ್ಷತ-ವಿಕ್ಷತವಾಗಿದುುದು ಕಂಡುಬಂದಿತು. ಕುದುರ ಗಳನುು ಕಳ ದುಕ ೊಂಡ
ಅವನು ಕೊಡಲ ೋ ದುಯೋವಧನನು ನ ೊೋಡುತಿತದುಂತ ಧೃತರಾಷ್ರನ
ಬಾವ ವೃಷ್ಕನ ರರ್ವನುು ಹತಿತದನು. ಭೋಮಸ ೋನನೊ ಕೊಡ
ಮಹಾಕ ೊೋಪ್ದಿಂದ ಕೌರವ ಸ ೈನಾವನುು ದಂಡಪಾಣಿ ಅಂತಕನಂತ
ಸಂಕುರದಧನಾಗಿ ಸಂಹರಿಸಿದನು.

ದವಂದವಯುದಧ
ಕೌರವರು ಯಥಾಶ್ಕಿತಯಾಗಿ ಯಥ ೊೋತಾ್ಹದಿಂದ ಪ್ರಮ ಶ್ಕಿತ
ಪೌರುಷ್ಗಳನುು ತ ೊೋರಿಸುತಾತ ಯುದಧಮಾಡುತಿತದುರು. ಸುರನದಿ
ಗಂಗ ಯ ನಿೋರು ಸಿಹಿಯಾಗಿದುರೊ ಸಮುದರವನುು ಸ ೋರಿದಾಗ ಅದರ
ಗುಣವು ಲವಣತವವನುು ಹ ೊಂದುತತದ . ಹಾಗ ಯೋ ಮಹಾತಮರಾದ
ಕೌರವರು ಪೌರುಷ್ದಿಂದಿದುರೊ ಸಂಯುಗದಲ್ಲಿ ವಿೋರ

889
ಪಾಂಡುಸುತರನುು ಎದುರಿಸಿದ ಕೊಡಲ ೋ ಅದು ವಾರ್ವವಾಗಿ
ಬಿಡುತಿತತುತ. ಅವರು ಸಂಘ್ಟ್ಟತರಾಗಿ ಯಥಾಶ್ಕಿತಯಾಗಿಯೋ ದುಷ್ಕರ
ಕಮವವನುು ಮಾಡುತಿತದುರು. ಆದುದರಿಂದ ದ ೊೋಷ್ವು ಆ ಕೌರವರಿಗ
ಹ ೊೋಗಬಾರದಂತಿತುತ. ಧೃತ್ರಾಷ್ರನ ಮತ್ುು ಅವನ ಮಗನ ಮಹಾ
ಅಪ್ರಾಧದಿಂದ ಯಮರಾಷ್ರವನುು ವಧಿವಸುವ ಆ ಘೊೋರ ಪ್ರಕ್ಷಯವು
ಭೊಮಿಯಮೋಲ ನಡ ಯಿತು. ಪ್ೊವಾವಹಣದಲ್ಲಿ ಬಹಳ
ಜನಕ್ಷಯವಾಯಿತು.

ಅವಂತಿಯ ಮಹ ೋಷ್ಾವಸ ಮಹಾತಮ ಮಹಾಬಲರಿಬಬರೊ


ಇರಾವಾನನನುು ನ ೊೋಡಿ ರಣ ೊೋತಕಟರಾಗಿ ಒಟ್ಟಿಗ ೋ ಎದುರಿಸಿದರು.
ಅವರ ಮಧ ಾ ಲ ೊೋಮಹಷ್ವಣ ತುಮುಲ ಯುದಧವು ನಡ ಯಿತು.
ಸಂಕುರದಧನಾದ ಇರಾವಾನನು ದ ೋವರೊಪ ಸಹ ೊೋದರರನುು ತಕ್ಷಣವ ೋ
ನಿಶ್ತ ಸನುತಪ್ವವ ಶ್ರಗಳಿಂದ ಹ ೊಡ ದನು. ಅದಕ ಕ ಪ್ರತಿಯಾಗಿ
ಸಮರದಲ್ಲಿ ಚಿತರಯೋಧಿಗಳು ಅವನನುು ಹ ೊಡ ದರು. ಶ್ತುರನಾಶ್ಕ ಕ
ಪ್ರಯತಿುಸುತಾತ, ಪ್ರಹಾರ ಪ್ರತಿಪ್ರಹಾರಗಳನುು ಮಾಡುತಾತ ಹಾಗ
ಯುದಧಮಾಡುತಿತದು ಅವರಲ್ಲಿ ವಿಶ ೋಷ್ವಾದ ಅಂತರವ ೋನೊ ಕಾಣಲ್ಲಲಿ.
ಆಗ ಇರಾವಾನನು ನಾಲುಕ ಬಾಣಗಳಿಂದ ಅನುವಿಂದನ ರರ್ದ
ನಾಲೊಕ ಕುದುರ ಗಳನುು ಯಮಾಲಯಕ ಕ ಕಳುಹಿಸಿಕ ೊಟಿನು.
ಸುತಿೋಕ್ಷ್ಣವಾದ ಎರಡು ಭಲಿಗಳಿಂದ ಅವನ ಧನುಸ್ನೊು ಧವಜವನೊು
ಸಮರದಲ್ಲಿ ಕತತರಿಸಿದನು. ಅದು ಅದುಭತವಾಗಿತುತ. ಆಗ ಅನುವಿಂದನು
ಹ ೊಸತಾದ ಭಾರಸಾಧನವಾದ ಉತತಮ ಧನುಸ್ನುು ಹಿಡಿದು ವಿಂದನ
890
ರರ್ವನ ುೋರಿದನು. ಅವರಿಬಬರು ಅವಂತಿಯ ವಿೋರರೊ ರಥಿಗಳಲ್ಲಿ
ಶ ರೋಷ್ಿರೊ ಒಂದ ೋ ರರ್ದಲ್ಲಿದುುಕ ೊಂಡು ಮಹಾತಮ ಇರಾವಂತನ
ಮೋಲ ಬ ೋಗ ಶ್ರಗಳನುು ಪ್ರಯೋಗಿಸಿದರು. ಅವರು ಬಿಟಿ
ಮಹಾವ ೋಗದ ಕಾಂಚನಭೊಷ್ಣ ಶ್ರಗಳು ದಿವಾಕರನ ಪ್ರ್ವನುು
ಅನುಸರಿಸಿ ಆಕಾಶ್ವನ ುಲಾಿ ತುಂಬಿದವು. ಆಗ ಇರಾವಂತನು
ಕುರದಧನಾಗಿ ಆ ಮಹಾರರ್ ಸಹ ೊೋದರರಿಬಬರ ಮೋಲ ಶ್ರವಷ್ವವನುು
ಸುರಿಸಿ ಸಾರಥಿಯನುು ಬಿೋಳಿಸಿದನು. ಪಾರಣಕಳ ದುಕ ೊಂಡು
ಸಾರಥಿಗಳಿಬಬರೊ ಭೊಮಿಯ ಮೋಲ ಬಿೋಳಲು ಭಾರಂತಗ ೊಂಡ
ಕುದುರ ಗಳು ರರ್ವನುು ದಿಕುಕ ದಿಕುಕಗಳಿಗ ಕ ೊಂಡ ೊಯುವು.
ನಾಗರಾಜನ ಮಗಳ ಮಗನಾದ ಅವನು ಅವರಿಬಬರನುು
ಪ್ರಾಜಯಗ ೊಳಿಸಿ ತನು ಪೌರುಷ್ವನುು ಪ್ರಕಟಪ್ಡಿಸುತಾತ ಕೌರವ
ಸ ೋನ ಯನುು ನಾಶ್ಪ್ಡಿಸತ ೊಡಗಿದನು. ಅವನಿಂದ ವಧಿಸಲಪಡುತಿತದು
ಧಾತವರಾಷ್ರನ ಮಹಾಸ ೋನ ಯು ವಿಷ್ಪಾನಮಾಡಿದ ಮನುಷ್ಾನಂತ
ಬಹುವಿಧವಾಗಿ ನಡ ದುಕ ೊಂಡಿತು.

ಆದಿತಾವಣವದ ರರ್ದಲ್ಲಿ, ಧವಜದ ೊಂದಿಗ ಮಹಾಬಲ ರಾಕ್ಷಸ ೋಂದರ


ಹ ೈಡಿಂಬನು ಭಗದತತನನುು ಎದುರಿಸಿದನು. ಆಗ ಹಿಂದ
ತಾರಕಮಯಸಂಗಾರಮದಲ್ಲಿ ವಜರಧರನಂತ ಪಾರಗ ೊಜಯೋತಿಷ್ದ ರಾಜನು
ಗಜರಾಜನನ ುೋರಿದನು. ಅಲ್ಲಿ ಗಂಧವವ-ಋಷ್ಠಗಳ ೂಂದಿಗ ಸ ೋರಿದು
ದ ೋವತ ಗಳು ಹ ೈಡಿಂಬ ಭಗದತತರ ನಡುವ ಏನೊ ವಾತಾಾಸವನುು
ಕಾಣಲ್ಲಲಿ. ಸುರಪ್ತಿ ಶ್ಕರನು ಹ ೋಗ ದಾನವರನುು ಕಾಡಿದನ ೊೋ ಹಾಗ
891
ಸಮರದಲ್ಲಿ ರಾಜನು ಪಾಂಡವರನುು ಪೋಡಿಸಿದನು. ಅವನಿಂದ
ಗಾಯಗ ೊಂಡ ಪಾಂಡವರು ತಾರತಾರನಿಲಿದ ೋ ತಮಮ ಸ ೋನ ಯಲ್ಲಿ
ಸವವದಿಶ್ಗಳಲ್ಲಿ ಓಡತ ೊಡಗಿದರು. ಅಲ್ಲಿ ರರ್ದಲ್ಲಿದು ಭ ೈಮಸ ೋನಿಯು
ವಿಮನಸಕರಾಗಿ ಓಡುತಿತದು ಉಳಿದ ಮಹಾರರ್ರನುು ನ ೊೋಡಿದನು.
ಪ್ುನಃ ಪಾಂಡವರ ಸ ೈನಾವು ಮರಳಿ ಬರಲು ಅಲ್ಲಿ ಅವರು ಮತುತ
ಕೌರವರ ಸ ೋನ ಗಳ ಮಧ ಾ ಘೊೋರ ಯುದಧವು ನಡ ಯಿತು. ಆಗ
ಘ್ಟ್ ೊೋತಕಚನು ಮಹಾರಣದಲ್ಲಿ ಭಗದತತನನುು ಮೋಡವು
ಮೋರುಗಿರಿಯನುು ಹ ೋಗ ೊೋ ಹಾಗ ಶ್ರಗಳಿಂದ ಮುಚಚತ ೊಡಗಿದನು.
ತಕ್ಷಣವ ೋ ರಾಜನು ರಾಕ್ಷಸನ ಧನುಸಿ್ನಿಂದ ಬಂದ ಆ ಶ್ರಗಳನುು
ನಾಶ್ಪ್ಡಿಸಿ ರಣದಲ್ಲಿ ಭ ೈಮಸ ೋನಿಯ ಎಲಿ ಮಮವಸಾಿನಗಳಿಗೊ
ಹ ೊಡ ದನು. ಅನ ೋಕ ಸನುತಪ್ವವ ಶ್ರಗಳಿಂದ ಹ ೊಡ ಯುಲಪಟಿರೊ
ಭ ೋದಿಸಲಪಡುವ ಪ್ವವತದಂತ ರಾಕ್ಷಸ ೋಂದರನು ನಿಂತಲ್ಲಿಂದ
ಚಲ್ಲಸಲ್ಲಲಿ. ಆಗ ಕುರದಧನಾದ ಪಾರಗ ೊಜಯೋತಿಷ್ನು ಹದಿನಾಲುಕ
ತ ೊೋಮರಗಳನುು ಅವನ ಮೋಲ ಪ್ರಯೋಗಿಸಲು ಅವುಗಳನೊು
ಸಮರದಲ್ಲಿ ರಾಕ್ಷಸನು ತುಂಡರಿಸಿದನು. ಮಹಾಬಾಹುವು ನಿಶ್ತ
ಶ್ರಗಳಿಂದ ಆ ತ ೊೋಮರಗಳನುು ಕತತರಿಸಿ ಏಳು ಕಂಕಪ್ತಿರಗಳಿಂದ
ಭಗದತತನನೊು ಹ ೊಡ ದನು. ಆಗ ಪಾರಗ ೊಜಯೋತಿಷ್ದ ರಾಜನು ನಕುಕ
ಸಾಯಕಗಳಿಂದ ಯುದಧದಲ್ಲಿ ಅವನ ನಾಲೊಕ ಕುದುರ ಗಳನೊು
ಸಂಹರಿಸಿದನು. ಕುದುರ ಗಳು ಹತವಾದರೊ ರರ್ದಲ್ಲಿಯೋ ನಿಂತು
ಪ್ರತಾಪ್ವಾನ್ ರಾಕ್ಷಸ ೋಂದರನು ವ ೋಗದಿಂದ ಪಾರಗ ೊಜಯೋತಿಷ್ನ ಆನ ಯ

892
ಮೋಲ ಶ್ಕಿತಯನುು ಎಸ ದನು. ಮೋಲ ಬಿೋಳುತಿತದು ಹ ೋಮದಂಡದ
ಸುವ ೋಗದ ಶ್ಕಿತಯನುು ನೃಪ್ತಿಯು ಮೊರು ತುಂಡುಗಳನಾುಗಿ ಮಾಡಿ
ನ ಲದ ಮೋಲ ಹರಡಿದನು. ಶ್ಕಿತಯು ನಾಶ್ವಾದುದನುು ನ ೊೋಡಿ
ಹ ೈಡಿಂಬನು, ಹ ೋಗ ಹಿಂದ ದ ೈತಾಸತತಮ ನಮುಚಿಯು ಇಂದರನಿಂದ
ಓಡಿಹ ೊೋಗಿದುನ ೊೋ ಹಾಗ ಭಯದಿಂದ ಪ್ಲಾಯನಗ ೈದನು. ಆ ಶ್ ರ,
ವಿಕಾರಂತ, ಖ್ಾಾತಪೌರುಷ್, ಸಮರದಲ್ಲಿ ಯಮ-ವರುಣರಿಂದಲೊ
ಅಜ ೋಯನನುು ಸ ೊೋಲ್ಲಸಿ ಭಗದತತನು ವನಗಜವು ಪ್ದಮಗಳಿರುವ
ಸರ ೊೋವರವನುು ಧವಂಸಮಾಡುವಂತ ತನು ಆನ ಯಂದಿಗ ಪಾಂಡವಿೋ
ಸ ೋನ ಯನುು ಮದಿವಸಿದನು.

ಮದ ರೋಶ್ವರನಾದರ ೊೋ ತಂಗಿಯ ಮಕಕಳಾದ ಪಾಂಡುನಂದನ


ಯಮಳರ ೊಂದಿಗ ಯುದಧವನುು ನಡ ಸಿದನು. ಸಹದ ೋವನಾದರ ೊೋ
ಮಾವನನುು ನ ೊೋಡಿ ಮೋಘ್ಗಳು ದಿವಾಕರನನುು ಹ ೋಗ ೊೋ ಹಾಗ
ಶ್ರಗಣಗಳಿಂದ ಅವನನುು ಮುಚಿಚದನು. ಶ್ರೌಘ್ಗಳಿಂದ
ಮುಚಚಲಪಟ್ಟಿದುರೊ ಅವನು ಹೃಷ್ಿರೊಪ್ನಾಗಿಯೋ ಇದುನು. ತಾಯಿಯ
ಕಾರಣದಿಂದ ಅವರಿಗೊ ತಮಮ ಮಾವನ ಮೋಲ ಪರೋತಿಯಿತುತ. ಆಗ ಆ
ಮಹಾರರ್ನು ನಕುಲನ ನಾಲೊಕ ಕುದುರ ಗಳನುು ನಾಲುಕ ಉತತಮ
ಸಾಯಕಗಳಿಂದ ಹ ೊಡ ದು ಯಮಸದನದ ಕಡ ಕಳುಹಿಸಿದನು.
ಕುದುರ ಯು ಹತವಾಗಲು ತಕ್ಷಣವ ೋ ರರ್ದಿಂದ ಹಾರಿ ಮಹಾರರ್
ಯಶ್ಸಿವಯು ಸಹ ೊೋದರನ ರರ್ವನ ುೋ ಏರಿದನು. ಒಂದ ೋ ಕಡ ನಿಂತು
ಅವರಿಬಬರು ಶ್ ರರೊ ದೃಧವಾದ ಧನುಸ್ನುು ಎಳ ದು ಕುರದಧರಾಗಿ
893
ಮದರರಾಜನ ರರ್ವನುು ಕ್ಷಣದಲ್ಲಿ ಮುಚಿಚಬಿಟಿರು. ತಂಗಿಯ
ಮಕಕಳಿಂದ ಅನ ೋಕ ಸನುತಪ್ವವಗಳಿಂದ ಮುಚಚಲಪಟ್ಟಿರೊ
ಪ್ವವತದಂತ ಆ ನರವಾಾಘ್ರನು ಅಲುಗಾಡಲ್ಲಲಿ. ನಗುತಾತ ಅವನೊ
ಕೊಡ ಅವರ ಮೋಲ ಶ್ರವೃಷ್ಠಿಯನುು ಸುರಿಸಿದನು. ಆಗ
ವಿೋಯವವಾನ್ ಸಹದ ೋವನು ಕುರದಧನಾಗಿ ಶ್ರವನುು ಹೊಡಿ
ಮದರರಾಜನ ಮೋಲ ಪ್ರಯೋಗಿಸಿದನು. ಅವನಿಂದ ಬಿಡಲಪಟಿ ಆ
ಶ್ರವು ಗರುಡನಂತ ವ ೋಗವಾಗಿ ಹ ೊೋಗಿ ಮದರರಾಜನನುು ಭ ೋದಿಸಿ
ಭೊಮಿಯ ಮೋಲ ಬಿದಿುತು. ಗಾಢವಾಗಿ ಗಾಯಗ ೊಂಡ ಆ
ಮಹಾರರ್ನು ರರ್ದಲ್ಲಿಯೋ ಕುಳಿತುಕ ೊಂಡು, ಮೊರ್ಛವತನಾದನು.
ಅವನು ಮೊರ್ಛವತನಾಗಿ ಬಿದುುದನುು ಗಮನಿಸಿದ ಸೊತನು
ಯಮಳರಿಂದ ಪೋಡಿತನಾದ ಅವನ ರರ್ವನುು ಆಚ ಕ ೊಂಡ ೊಯುನು.
ಹಿಂದ ಹ ೊೋಗುತಿತದು ಮದ ರೋಶ್ವರನ ರರ್ವನುು ನ ೊೋಡಿ
ಧಾತವರಾಷ್ರರ ಲಿರೊ ವಿಮನಸಕರಾಗಿ ಇವನು ಉಳಿಯುವುದಿಲಿವ ಂದು
ಚಿಂತಿಸಿದರು. ಯುದಧದಲ್ಲಿ ಸ ೊೋದರ ಮಾವನನುು ಸ ೊೋಲ್ಲಸಿ ಮಹಾರರ್
ಮಾದಿರೋಪ್ುತರರು ಮುದಿತರಾಗಿ ಶ್ಂಖ್ಗಳನುು ಊದಿದರು ಮತುತ
ಸಿಂಹನಾದಗ ೈದರು. ಅಮರರಾದ ಇಂದರ-ಉಪ ೋಂದರರು
ದ ೈತಾಸ ೋನ ಯನುು ಹ ೋಗ ೊೋ ಹಾಗ ಅವರಿಬಬರೊ ಹಷ್ಠವತರಾಗಿ ಕೌರವ
ಸ ೈನಾವನುು ಬ ನುಟ್ಟಿದರು.

ದಿವಾಕರನು ನಡುನ ತಿತಯ ಮೋಲ ಬರಲು ರಾಜಾ ಯುಧಿಷ್ಠಿರನು


ಶ್ುರತಾಯುಷ್ನನುು ನ ೊೋಡಿ ಕುದುರ ಗಳನುು ಓಡಿಸಿದನು. ರಾಜನು
894
ಅರಿಂದಮ ಶ್ುರತಾಯುಷ್ನನುು ಎದುರಿಸಿ ಅವನನುು ತಿೋಕ್ಷ್ಣವಾದ
ಸಾಯಕಗಳಿಂದ ಮತುತ ಒಂಭತುತ ನತಪ್ವವಗಳಿಂದ ಹ ೊಡ ದನು. ಆ
ರಾಜ ಮಹ ೋಷ್ಾವಸನು ಧಮವಸೊನುವು ಕಳುಹಿಸಿದ ಬಾಣಗಳನುು
ರಣದಲ್ಲಿ ತಡ ದು, ಏಳುಶ್ರಗಳನುು ಕೌಂತ ೋಯನ ಮೋಲ
ಪ್ರಯೋಗಿಸಿದನು. ಅವು ಆ ಮಹಾತಮನ ಕವಚವನುು ಸಿೋಳಿ ದ ೋಹದಲ್ಲಿ
ಪಾರಣಗಳನುು ಹುಡುಕುತಿತವ ಯೋ ಎನುುವಂತ ಅವನ ರಕತವನುು
ಹಿೋರಿದವು. ಶುರತ್ಾಯುಷ್ನಿಂದ ಹಿೋಗ ತುಂಬಾ ಗಾಯಗ ೊಂಡ
ಪಾಂಡವನಾದರ ೊೋ ರಣದಲ್ಲಿ ವರಾಹಕಣವದಿಂದ ರಾಜನ
ಹೃದಯವನುು ಹ ೊಡ ದನು. ರರ್ಶ ರೋಷ್ಿ ಪಾರ್ವನು ಇನ ೊುಂದು
ಭಲಿದಿಂದ ಆ ಮಹಾತಮನ ಧವಜವನುು ತಕ್ಷಣವ ೋ ರರ್ದಿಂದ
ಭೊಮಿಯ ಮೋಲ ಉರುಳಿಸಿದನು. ಧವಜವನುು ಬಿೋಳಿಸಿದುದನುು
ನ ೊೋಡಿ ಪಾರ್ವವ ಶ್ುರತಾಯುವು ಪಾಂಡವನನುು ತಿೋಕ್ಷ್ಣವಾದ ಏಳು
ವಿಶ್ಖ್ಗಳಿಂದ ಹ ೊಡ ದನು. ಆಗ ಧಮವಪ್ುತರ ಯುಧಿಷ್ಠಿರನು
ಯುಗಾಂತದಲ್ಲಿ ಇರುವವುಗಳನುು ಸುಟುಿಬಿಡುವ ಹುತಾಶ್ನನಂತ
ಕ ೊರೋಧದಿಂದ ಪ್ರಜವಲ್ಲಸಿದನು. ಕುರದಧನಾದ ಪಾಂಡವನನುು ನ ೊೋಡಿ
ದ ೋವ-ಗಂಧವವ-ರಾಕ್ಷಸರು ಬಹುವಾಗಿ ವಾಥ ಪ್ಟಿರು. ಜಗತ ೋತ
ವಾಾಕುಲಗ ೊಂಡಿತು. “ಮೊರು ಲ ೊೋಕಗಳನೊು ಇಂದು ಸಂಕುರದಧನಾದ
ಈ ನೃಪ್ನು ಸುಟುಿಬಿಡುತಾತನ !” ಎನುುವುದ ೋ ಸವವಭೊತಗಳ
ಮನ ೊೋಗತವಾಗಿತುತ. ಪಾಂಡವನು ಕ ೊರೋಧಿತನಾಗಲು ಋಷ್ಠಗಳೂ
ದ ೋವತ ಗಳೂ ಲ ೊೋಕಗಳ ಶಾಂತಿಗಾಗಿ ಸವಸಿತವಾಚನ ಮಾಡಿದರು.

895
ಅವನೊ ಕೊಡ ಕ ೊರೋಧಸಮಾವಿಷ್ಿನಾಗಿ ಕಟವಾಯಿಯನುು ನ ಕುಕತಾತ
ಪ್ರಲಯ ಕಾಲದ ಆದಿತಾನಂತ ಘೊೋರರೊಪ್ವನುು ತಾಳಿದನು. ಆಗ
ಕೌರವ ಸ ೋನ ಗಳ ಲಿವೂ ತಮಮ ರ್ಜೋವಿತದ ಮೋಲ್ಲದು ಆಸ ಯನುು
ಸಂಪ್ೊಣವವಾಗಿ ತ ೊರ ದುಬಿಟಿವು. ಮಹಾಯಶ್ನಾದ ಅವನ ೋ
ಧ ೈಯವದಿಂದ ಕ ೊೋಪ್ವನುು ತಡ ದುಕ ೊಂಡು ಶ್ುರತಾಯುಷ್ನ
ಮಹಾಧನುಸ್ನುು ಮುಷ್ಠಿಪ್ರದ ೋಶ್ದಲ್ಲಿ ಕತತರಿಸಿದನು. ಧನುಸು್
ತುಂಡಾದ ಅವನನುು ರಾಜನು ರಣದಲ್ಲಿ ಎದ ಯ ಮೋಲ ಸವವ
ಸ ೈನಾವೂ ನ ೊೋಡುತಿತರುವಂತ ನಾರಾಚದಿಂದ ಹ ೊಡ ದನು. ಇನ ೊುಂದು
ಕ್ಷಣದಲ್ಲಿ ಕ್ಷ್ಪ್ರವಾಗಿ ಆ ಮಹಾಬಲ ಮಹಾತಮನು ಅವನ
ಕುದುರ ಗಳನೊು ಸೊತನಿಂದ ಶ್ರಗಳಿಂದ ಸಂಹರಿಸಿದನು. ಹತವಾದ
ಕುದುರ ಗಳನೊು ರರ್ವನೊು ನ ೊೋಡಿ ಪೌರುಷ್ವನುು ತಾರ್ಜಸಿ ರಾಜ
ಶ್ುರತಾಯುವು ವ ೋಗದಿಂದ ಸಮರವನುು ತಾರ್ಜಸಿ ಪ್ಲಾಯನಗ ೈದನು. ಆ
ಮಹ ೋಷ್ಾವಸನು ಧಮವಪ್ುತರನಿಂದ ಗ ಲಿಲಪಡಲು ದುಯೋವಧನನ
ಸ ೋನ ಯು ಎಲಿವೂ ಪ್ರಾಙ್ುಮಖ್ವಾದವು. ಹಿೋಗ ಮಾಡಿ ಧಮವಪ್ುತರ
ಯುಧಿಷ್ಠಿರನು ಬಾಯಿಕಳ ದ ಕಾಲನಂತ ಸ ೈನಾವನುು ಸಂಹರಿಸಿದನು.

ವಾಷ್ ಣೋವಯ ಚ ೋಕಿತಾನನು ರಥಿಗಳಲ್ಲಿ ಶ ರೋಷ್ಿ ಗೌತಮನನುು, ಸವವ


ಸ ೋನ ಗಳೂ ನ ೊೋಡುತಿತರುವಂತ , ಸಾಯಕಗಳಿಂದ ಮುಚಿಚಬಿಟಿನು. ಆ
ಶ್ರಗಳನುು ತಡ ದು ಶಾರದವತ ಕೃಪ್ನು ಯುದಧದಲ್ಲಿ ಚ ೋಕಿತಾನನನುು
ಪ್ತಿರಗಳಿಂದ ಹ ೊಡ ದನು. ಅನಂತರ ಆ ಕ್ಷ್ಪ್ರಹಸತನು ಇನ ೊುಂದು
ಭಲಿದಿಂದ ಅವನ ಧನುಸ್ನುು ತುಂಡರಿಸಿ, ಸಾರಥಿಯನೊು, ನಾಲುಕ
896
ಕುದುರ ಗಳನೊು, ರರ್ದ ಬದಿಗಳನುು ರಕ್ಷ್ಸುತಿತದು ಇಬಬರು
ಸಾರಥಿಗಳನೊು ಬಿೋಳಿಸಿದನು. ಆಗ ಸಾತವತನು ಒಡನ ಯೋ ರರ್ದಿಂದ
ಧುಮುಕಿ ಗದ ಯನುು ಹಿಡಿದನು. ಗದಾಧಾರಿಗಳಲ್ಲಿ ಶ ರೋಷ್ಿನಾದ ಅವನು
ವಿೋರರನುು ರ್ಘತಿಗ ೊಳಿಸುವ ಗದ ಯಿಂದ ಗೌತಮನ ಕುದುರ ಗಳನುು
ಕ ೊಂದು ಸಾರಥಿಯನೊು ಬಿೋಳಿಸಿದನು. ಭೊಮಿಗಿಳಿದ ಗೌತಮನು
ಅವನ ಮೋಲ ಹದಿನಾರು ಬಾಣಗಳನುು ಪ್ರಯೋಗಿಸಿದನು. ಆ ಶ್ರಗಳು
ಸಾತವತನನುು ಭ ೋದಿಸಿ ಧರಾತಲವನುು ಪ್ರವ ೋಶ್ಸಿದವು. ಆಗ
ಚ ೋಕಿತಾನನು ಕುರದಧನಾಗಿ ಗೌತಮನನುು ವಧಿಸಲು ಬಯಸಿ ವೃತರನು
ಪ್ುರಂದರನ ಮೋಲ ಹ ೋಗ ೊೋ ಹಾಗ ಅವನ ಮೋಲ ಪ್ುನಃ ಗದ ಯನುು
ಪ್ರಯೋಗಿಸಿದನು. ತನು ಮೋಲ ಬಂದು ಬಿೋಳುತಿತದು ಆ ಪ್ಚ ಚಕಲ್ಲಿನಿಂದ
ನಿಮಿವತವಾಗಿದು ಮಹಾಗದ ಯನುು ಅನ ೋಕ ಸಾವಿರ ಬಾಣಗಳಿಂದ
ಗೌತಮನು ತಡ ದನು. ಆಗ ಚ ೋಕಿತಾನನು ಒರ ಯಿಂದ ಖ್ಡಗವನುು
ಸ ಳ ದು ಮೋಲ ತಿತ ಅತಿ ವ ೋಗದಿಂದ ಗೌತಮನ ಸಮಿೋಪ್ಕ ಕ ಧಾವಿಸಿದನು.
ಗೌತಮನೊ ಕೊಡ ಧನುಸ್ನುು ಬಿಸುಟು ಖ್ಡಗವನುು ಹಿಡಿದು
ಮಹಾವ ೋಗದಿಂದ ಚ ೋಕಿತಾನನನುು ಎದುರಿಸಿದನು. ಅವರಿಬಬರು
ಬಲಸಂಪ್ನುರೊ ಶ ರೋಷ್ಿ ಖ್ಡಗಗಳನುು ಹಿಡಿದು ಸುತಿೋಕ್ಷ್ಣವಾದ
ಖ್ಡಗಗಳಿಂದ ಅನ ೊಾೋನಾರನುು ಗಾಯಗ ೊಳಿಸಲು ಪ್ರಯತಿುಸಿದರು.
ವ ೋಗವಾಗಿ ಖ್ಡಗಗಳಿಂದ ಹ ೊಡ ಯಲಪಟುಿ ಆ ಇಬಬರು
ಪ್ುರುಷ್ಷ್ವಭರೊ ಹ ೊೋರಾಟದಲ್ಲಿ ಗಾಯಗ ೊಂಡು ಮೋಹಿತರಾಗಿ
ಸವವಭೊತಗಳೂ ಪ್ೊರ್ಜಸುವ ಭೊಮಿಯ ಮೋಲ ಬಿದುು

897
ಮೊರ್ಛವತರಾದರು. ಆಗ ವ ೋಗವಾಗಿ ಅಲ್ಲಿಗ ಬಂದ ಕರಕಷ್ವನು
ಅವನ ಮೋಲ್ಲನ ಸ ುೋಹದಿಂದ ಹಾಗಿದು ಸಮರದುಮವದ
ಚ ೋಕಿತಾನನನುು ನ ೊೋಡಿ, ಎಲಿ ಸ ೋನ ಗಳೂ ನ ೊೋಡುತಿತರಲು, ಅವನನುು
ತನು ರರ್ದ ಮೋಲ ೋರಿಸಿಕ ೊಂಡನು. ಹಾಗ ಯೋ ಶ್ ರ ಶ್ಕುನಿಯು
ತಕ್ಷಣವ ೋ ರಥಿಗಳಲ್ಲಿ ಶ ರೋಷ್ಿ ಗೌತಮನನುು ತನು ರರ್ದ
ಮೋಲ ೋರಿಸಿಕ ೊಂಡನು.

ಹಾಗ ಯೋ ಮಹಾಬಲ ಧೃಷ್ಿಕ ೋತುವು ಸೌಮದತಿತಯನುು ನ ೊೋಡಿ


ಕುರದಧನಾಗಿ ಅವನ ಎದ ಗ ತ ೊಂಬತುತ ಸಾಯಕಗಳನುು ಕ್ಷ್ಪ್ರವಾಗಿ
ಹ ೊಡ ದನು. ಮಧಾಾಹುದ ಸೊಯವನು ಕಿರಣಗಳಿಂದ ಹ ೋಗ ೊೋ ಹಾಗ
ಸೌಮದತಿತಯು ಹೃದಯಕ ಕ ಚುಚಿಚದು ಆ ತ ೊಂಬತುತ ಬಾಣಗಳಿಂದ
ಪ್ರಿಶ ೋಭಸಿದನು. ಭೊರಿಶ್ರವನಾದರ ೊೋ ಸಮರದಲ್ಲಿ ಉತತಮ
ಸಾಯಕಗಳಿಂದ ಮಹಾರರ್ ಧೃಷ್ಿಕ ೋತುವಿನ ಸಾರಥಿಯನೊು
ಕುದುರ ಗಳನೊು ಸಂಹರಿಸಿ ಅವನನುು ವಿರರ್ನನಾುಗಿ ಮಾಡಿದನು.
ಅವನು ಅಶ್ವ-ಸಾರಥಿಗಳನುು ಕಳ ದುಕ ೊಂಡು ವಿರರ್ನಾದುದನುು
ನ ೊೋಡಿ ಅವನನುು ಮಹಾ ಶ್ರವಷ್ವಗಳಿಂದ ರಣದಲ್ಲಿ ಮುಚಿಚದನು.
ಮಹಾಮನ ಧೃಷ್ಿಕ ೋತುವಾದರ ೊೋ ತನು ರರ್ವನುು ತ ೊರ ದು
ಶ್ತಾನಿೋಕನ ರರ್ವನ ುೋರಿದನು.

ಚಿತರಸ ೋನ, ವಿಕಣವ ಮತುತ ದುಮವಷ್ವಣರು ಬಂಗಾರದ ರರ್ಗಳಲ್ಲಿ


ಸೌಭದರನನುು ಎದುರಿಸಿದರು. ಶ್ರಿೋರವು ವಾತ-ಪತತ-ಕಫ ಈ

898
ಮೊರರ ೊಡನ ಹ ೊೋರಾಡುವಂತ ಅಭಮನುಾವು ಅವರ ೊಡನ
ಘೊೋರವಾದ ಯುದಧ ಮಾಡಿದನು. ಆ ನರವಾಾಘ್ರನು ಆ ಧೃತರಾಷ್ರ
ಪ್ುತರರನುು ವಿರರ್ರನಾುಗಿ ಮಾಡಿ ಭೋಮನ ವಚನವನುು
ಸಮರಿಸಿಕ ೊಂಡು ಅವರನುು ಕ ೊಲಿಲ್ಲಲಿ.

ಸುಶ್ಮಾವಜುವನರ ಯುದಧ
ಆಗ ಅನ ೋಕ ರಾಜರಿಂದ, ನೊರಾರು ಗಜಾಶ್ವರರ್ಸ ೋನ ಗಳಿಂದ
ಸಂವೃತನಾಗಿ ಸಮರದಲ್ಲಿ ದ ೋವತ ಗಳಿಗೊ ದುರಾಸದನಾದ ಭೋಷ್ಮನು
ಧಾತವರಾಷ್ರರನುು ರಕ್ಷ್ಸಲು ಶ್ೋಘ್ರವಾಗಿ ಮಹಾರರ್, ಬಾಲಕ,
ಅಭಮನುಾವೊಬಬನನ ುೋ ಗುರಿಯಾಗಿಟುಿಕ ೊಂಡು ಹ ೊೋಗುತಿತರಲು
ಶ ವೋತವಾಹನ ಕೌಂತ ೋಯನು ವಾಸುದ ೋವನಿಗ ಇದನುು ಹ ೋಳಿದನು:
“ಹೃಷ್ಠೋಕ ೋಶ್! ಆ ಅನ ೋಕ ರರ್ಗಳು, ಅನ ೋಕ ಶ್ ರ, ಕೃತಾಸರ,
ಯುದಧ ದುಮವದರು ಎಲ್ಲಿದಾುರ ೊೋ ಅಲ್ಲಿಗ , ಅವರು
ಸ ೋನ ಗಳನುು ಸಂಹರಿಸುವ ಮದಲ ೋ ಕುದುರ ಗಳನುು
ಓಡಿಸು!”
ಹಿೋಗ ಅಮಿತೌಜಸ ಕೌಂತ ೋಯನು ಹ ೋಳಲು ವಾಷ್ ಣೋವಯನು
ಶ ವೋತಹಯಗಳನುು ಕಟ್ಟಿದು ರರ್ವನುು ಕೌರವ ಮಹಾಸ ೋನ ಯಿರುವಲ್ಲಿಗ
ಕ ೊಂಡ ೊಯುನು. ಕುರದಧನಾಗಿರುವ ಅಜುವನನು ಕೌರವರನುು
ಸಮಿೋಪಸಿದನು. ಭೋಷ್ಮನನುು ರಕ್ಷ್ಸುತಿತದು ಆ ರಾಜರ ಬಳಿ ಹ ೊೋಗಿ
ಕೌಂತ ೋಯನು ಸುಶ್ಮವಣನಿಗ ಹ ೋಳಿದನು:

899
“ನಿೋನು ಯುದಧದಲ್ಲಿ ಅತಾಂತ ಶ ರೋಷ್ಿನ ಂದೊ ಬಹುಕಾಲದಿಂದ
ನಿೋನು ನನಗ ವ ೈರಿಯಂದು ತಿಳಿದಿರುತ ೋತ ನ . ನಮಗ ಮಾಡಿದ
ಮೋಸಗಳ ಸುದಾರುಣ ಫಲವನುು ಇಂದು ನ ೊೋಡು! ಇಂದು
ನಿನಗ ನಿನು ಪ್ೊವವ ಪತಾಮಹರ ದಶ್ವನ ಮಾಡಿಸುತ ೋತ ನ .”
ಹಿೋಗ ಶ್ತುರರ್ಘತಿ ಬಿೋಭತು್ವು ಹ ೋಳುತಿತದುುದನುು ಕ ೋಳಿಯೊ
ರರ್ಯೊರ್ಪ್ ಸುಶ್ಮವನು ಪೌರುಷ್ದ ಮಾತುಗಳನುು ಏನನೊು
ಶ್ುಭವಾಗಲ್ಲೋ ಅಶ್ುಭವಾಗಲ್ಲೋ ಆಡಲ್ಲಲಿ. ಅನ ೋಕ ರಾಜರಿಂದ
ಆವೃತನಾಗಿ ವಿೋರ ಅಜುವನನನುು ಮುಂದಿನಿಂದ, ಹಿಂದಿನಿಂದ,
ಬದಿಗಳಿಂದ ಮತುತ ಎಲಿ ಕಡ ಗಳಿಂದ ಸುತುತವರ ದು ಯುದಧದಲ್ಲಿ
ಧೃತರಾಷ್ರ ಪ್ುತರರ ೊಡನ ಅಜುವನನನುು ಮೋಘ್ಗಳು ದಿವಾಕರನನುು
ಹ ೋಗ ೊೋ ಹಾಗ ಶ್ರಗಳಿಂದ ಮುಚಿಚಬಿಟಿನು. ಆಗ ಕೌರವರ ಮತುತ
ಪಾಂಡವರ ನಡುವ ರಕತದ ನಿೋರು ಹರಿದ ಮಹಾ ಸಂಗಾರಮವು
ನಡ ಯಿತು.

ಶ್ರಗಳಿಂದ ಹ ೊಡ ಯಲಪಟಿ ಬಲಶಾಲ್ಲ ಧನಂಜಯನು ಕಾಲ್ಲನಿಂದ


ತುಳಿಯಲಪಟಿ ನಾಗದಂತ ನಿಟುಿಸಿರು ಬಿಡುತಾತ ನಕುಕ ರಣದಲ್ಲಿ
ಒಂದ ೊಂದ ೋ ಬಾಣಗಳಿಂದ ಮಹಾರರ್ರ ಚಾಪ್ಗಳನುು ಕತತರಿಸಿದನು.
ರಣದಲ್ಲಿ ಆ ವಿೋಯವವಂತ ರಾಜರ ಧನುಸು್ಗಳನುು ಕ್ಷಣಮಾತರದಲ್ಲಿ
ಕತತರಿಸಿ ಅವರನುು ಉಳಿಸಬಾರದ ಂದು ನಿಶ್ಚಯಿಸಿ ಬಾಣಗಳಿಂದ
ಹ ೊಡ ದನು. ಶ್ಕರಸುತನಿಂದ ಹ ೊಡ ಯಲಪಟಿ ಅವರು ರಕತದಿಂದ
ತ ೊೋಯುು, ಗಾಯಗ ೊಂಡ ಶ್ರಿೋರವುಳಳವರಾಗಿ, ಶ್ರಗಳು ತುಂಡಾಗಿ,
900
ಅಸುವನುು ನಿೋಗಿ, ಕವಚಗಳು ಕಳಚಿ ಕ ಳಗ ಬಿದುರು. ಪಾರ್ವನ
ಬಲದಿದ ಪ್ರಾರ್ಜತರಾಗಿ ಅವರು ವಿಚಿತರರೊಪ್ಗಳಲ್ಲಿ ನ ಲದ ಮೋಲ
ಬಿದುು ಒಂದ ೋ ಬಾರಿಗ ವಿನಾಶ್ಹ ೊಂದಿದರು. ರಾಜಪ್ುತರರು
ಯುದಧದಲ್ಲಿ ಹತರಾದುದನುು ನ ೊೋಡಿ ತಿರಗತವರಾಜನು ಕ್ಷಣದಲ್ಲಿ
ಆಗಮಿಸಿದನು. ಅವರ ರರ್ಗಳ ಹಿಂಬಾಗದಲ್ಲಿದು ಮೊವತ ರ
ತ ಡು
ರಕ್ಷಕರೊ ಸ ೋರಿ ಪಾರ್ವನ ಮೋಲ ಎರಗಿದರು. ಅವರು ಪಾರ್ವನನುು
ಸುತುತವರ ದು ಘೊೋರವಾಗಿ ಶ್ಬಧಮಾಡುವ ಚಾಪ್ಗಳನುು ಸ ಳ ದು
ಮೋಡಗಳು ಮಳ ಯಿಂದ ಪ್ವವತವನುು ಮುಚುಚವಂತ ಬಾಣಗಳ
ಮಳ ಯನುು ಸುರಿಸಿ ಪಾರ್ವನನುು ಮುಚಿಚದರು. ಆ ಶ್ರಗಳ ಗುಂಪ್ುಗಳ
ಮಳ ಯಿಂದ ಪೋಡಿತನಾದ ಧನಂಜಯನು ರ ೊೋಷ್ಗ ೊಂಡವನಾಗಿ
ಎಣ ಣಯಲ್ಲಿ ಅದಿುದು ಅರವತುತ ಶ್ರಗಳಿಂದ ಆ ರರ್ದ ಹಿಂಬಾಗದ
ರಕ್ಷಕರನುು ಹ ೊಡ ದು ಉರುಳಿಸಿದನು. ಅರವತುತ ರರ್ರನುು ಸ ೊೋಲ್ಲಸಿ
ಯಶ್ಸಿವೋ ಧನಂಜಯನು ಸಂತ ೊೋಷ್ಗ ೊಂಡನು. ರ್ಜಷ್ುಣವು ರಾಜರ
ಸ ೋನ ಯನುು ಸಂಹರಿಸಿ ಭೋಷ್ಮನ ವಧ ಗ ತವರ ಮಾಡಿದನು.

ತಿರಗತವರಾಜನು ತನು ಬಂಧುವಗವದ ಮಹಾರರ್ರು


ನಿಹತರಾದುದನುು ನ ೊೋಡಿ ಉಳಿದ ನರಾಧಿಪ್ರನುು ಕರ ದುಕ ೊಂಡು
ಪಾರ್ವನ ವಧ ಗಾಗಿ ತವರ ಮಾಡಿ ಧಾವಿಸಿದನು. ಅಸರಭೃರ್ರಲ್ಲಿ
ವರಿಷ್ಿರು ಧನಂಜಯನನುು ಆಕರಮಣಿಸಿದುದನುು ನ ೊೋಡಿ ಶ್ಖ್ಂಡಿಯೋ
ಮದರಾದವರು ಹರಿತ ಶ್ಸರಗಳನುು ಹಿಡಿದು ಅವನನುು ರಕ್ಷ್ಸಲು
ಅಜುವನನ ರರ್ದ ಬಳಿ ಬಂದರು. ಪಾರ್ವನಾದರ ೊೋ ಮೋಲ
901
ಬಿೋಳುತಿತರುವ ತಿರಗತವರಾಜನ ೊಡನಿದು ನರವಿೋರರನುು ನ ೊೋಡಿ,
ಗಾಂಡಿೋವದಿಂದ ಪ್ರಯೋಗಿಸಿದ ನಿಶ್ತ ಶ್ರಗಳಿಂದ ಆ
ಧನುಷ್ಮಂತರನುು ವಿಧವಂಸಗ ೊಳಿಸಿ, ಭೋಷ್ಮನಿದುಲ್ಲಿಗ ಹ ೊೋಗುವಾಗ
ರಾಜ ದುಯೋವಧನ ಮತುತ ಸ ೈಂಧವನ ೋ ಮದರಾದವರನುು
ನ ೊೋಡಿದನು. ತನುನುು ತಡ ಯುತಿತದು ಅವರ ೊಡನ ಮುಹೊತವಕಾಲ
ಬಲದಿಂದ ಹ ೊೋರಾಡಿ ಆ ವಿೋರ ಅನಂತವಿೋಯವ ಭೋಮಬಲ
ಮನಸಿವಯು ಜಯದರಥಾದಿ ಮಹಾ ತ ೋಜಸಿವ ನೃಪ್ರನುು ಅಲ್ಲಿಯೋ
ಬಿಟುಿ, ಶ್ರಚಾಪ್ಗಳನುು ಹಿಡಿದು ಗಾಂಗ ೋಯನಿದುಲ್ಲಿಗ ಬಂದನು.

ಉಗರಬಲ ಅನಂತಕಿೋತಿವ ಮಹಾತಮ ಯುಧಿಷ್ಠಿರನು ಯುದಧದಲ್ಲಿ ತನು


ಪಾಲ್ಲಗ ಬಂದಿದು ಮದಾರಧಿಪ್ನನುು ಅಲ್ಲಿಯೋ ಬಿಟುಿ ಕ ೊೋಪ್ಗ ೊಂಡು
ತವರ ಮಾಡಿ ಮಾದಿರೋಸುತರು ಮತುತ ಭೋಮಸ ೋನರನ ೊುಡಗೊಡಿ ಭೋಷ್ಮ
ಶಾಂತನವನ ೊಂದಿಗ ಯುದಧಮಾಡಲು ಧಾವಿಸಿದನು. ಅವರ ಲಿ
ಮಹಾರರ್ ಉಗರ ಪಾಂಡುಸುತರು ಒಟ್ಾಿಗಿ ಏಕಕಾಲದಲ್ಲಿ ಸಮರಕ ಕ
ಬಂದರೊ ಕೊಡ ಚಿತರಯೋಧಿ, ಮಹಾತಮ ಗಂಗಾಸುತ ಶಾಂತನವನು
ವಿವಾರ್ನಾಗಲ್ಲಲಿ. ಆಗ ಸತಾಸಂಧ, ಉಗರಬಲ, ಮನಸಿವೋ ರಾಜಾ
ಜಯದರರ್ನು ಉತತಮ ಧನುಸಿ್ನಿಂದ ಆ ಮಹಾರರ್ರ ಚಾಪ್ಗಳನುು
ಕತತರಿಸಿ ಜ ೊೋರಾಗಿ ನಕಕನು. ಕ ೊರೋಧವ ಂಬ ವಿಷ್ವನ ುೋ ಕಾರುತಿತದು
ಮಹಾತಾಮ ದುಯೋವಧನನು ಯುಧಿಷ್ಠಿರ, ಭೋಮಸ ೋನ, ಯಮಳರು
ಮತುತ ಪಾರ್ವನನುು ಯುದಧದಲ್ಲಿ ಅಗಿುಯಂತ ಪ್ರಕಾಶ್ಮಾನ
ಬಾಣಗಳಿಂದ ಪ್ರಹರಿಸಿದನು. ದ ೈತಾಗಣಗಳಿಂದ ಒಟ್ಟಿಗ ೋ
902
ಪ್ರಹೃತರಾದ ದ ೋವಗಣಗಳಂತ ಅವರು ಕ ೊೋಪಷ್ಿರಾಗಿದು ಕೃಪ್,
ಶ್ಲಾ, ಶ್ಲ, ಮತುತ ಚಿತರಸ ೋನರ ಶ್ರಗಳಿಂದ ಪ್ರಹರಿತರಾದರು.

ಶಾಂತನವನಿಂದ ಶ್ಖ್ಂಡಿಯ ಆಯುಧವು ತುಂಡಾಗಿರುವುದನುು


ನ ೊೋಡಿ ಕ ೊೋಪ್ಗ ೊಂಡ ಮಹಾತಮ ಅಜಾತಶ್ತುರವು ಸಮರದಲ್ಲಿ
ಶ್ಖ್ಂಡಿಗ ಈ ಕುರದಧ ಮಾತುಗಳನಾುಡಿದನು:

“ಆಗ ನಿೋನು ನಿನು ತಂದ ಯ ಎದಿರು “ಮಹಾವರತ


ಭೋಷ್ಮನನುು ವಿಮಲಾಕವವಣವದ ಶ್ರಸರಣಿಗಳಿಂದ
ಕ ೊಲುಿತ ೋತ ನ . ಸತಾವನ ುೋ ಹ ೋಳುತ ೋತ ನ ” ಎಂದು ಪ್ರತಿಜ್ಞ ಯನುು
ಮಾಡಿದ ು. ಆದರ ಇದನುು ನಿೋನು ಇನೊು ಸಫಲಗ ೊಳಿಸಲ್ಲಲಿ.
ದ ೋವವರತನನುು ಯುದಧದಲ್ಲಿ ನಿೋನು ಕ ೊಲುಿತಿಲ
ತ ಿ.
ಮಿಥಾಾಪ್ರತಿಜ್ಞನಾಗಬ ೋಡ. ಧಮವವನೊು ಕುಲದ
ಕಿೋತಿವಯನೊು ರಕ್ಷ್ಸು. ಭೋಮವ ೋಗದಿಂದ
ಯುದಧಮಾಡುತಿತರುವ, ನನು ಸ ೈನಾ ಸಂಘ್ಗಳ ಲಿವನೊು
ಸುಡುತಿತರುವ, ಕಾಲನಂತ ತಿಗಮತ ೋಜಸಿವೋ ಬಾಣಜಾಲಗಳಿಂದ
ಕ್ಷಣದಲ್ಲಿ ಮೃತುಾವನಿುೋಡುತಿತರುವ ಈ ಭೋಷ್ಮನನುು ನ ೊೋಡು!
ಶಾಂತನವನಿಂದ ಚಾಪ್ವನುು ತುಂಡರಿಸಿಕ ೊಂಡು, ಸಮರದಲ್ಲಿ
ಅನಪ ೋಕ್ಷನಾಗಿ, ಪ್ರಾರ್ಜತನಾಗಿ, ಬಂಧುಗಳು ಮತುತ
ಸ ೊೋದರರನುು ಬಿಟುಿ ನಿೋನು ಎಲ್ಲಿಗ ತಾನ ಹ ೊೋಗುವ ? ಇದು
ನಿನಗ ಅನುರೊಪ್ವಾದುದ ಂದು ಅಂದುಕ ೊಳುಳವುದಿಲಿ.

903
ದುರಪ್ದನ ಮಗನ ೋ! ಅನಂತವಿೋಯವನಾದ ಭೋಷ್ಮನು
ಸ ೈನಾವನುು ಭಗುಗ ೊಳಿಸಿ ಪ್ಲಾಯನಗ ೊಳಿಸುತಿತರುವುದನುು
ನ ೊೋಡಿ ನಿೋನೊ ಕೊಡ ಭಯಪ್ಟ್ಟಿದಿುೋಯ. ಆದುದರಿಂದ ನಿನು
ಮುಖ್ವು ಬಣಣವನುು ಕಳ ದುಕ ೊಂಡು ಅಪ್ರಹೃಷ್ಿನಾಗಿರುವ .
ಮಹಾಹವದಲ್ಲಿ ತ ೊಡಗಿರುವ ಧನಂಜಯನು ಎಲ್ಲಿದಾುನ ಂದು
ತಿಳಿಯದ ೋ ಇರುವಾಗ ಬಿೋಷ್ಮನ ಸಂಹಾರಕನ ಂದು
ಭುವಿಯಲ್ಲಿಯೋ ಪ್ರಸಿದಧನಾಗಿರುವ ನಿೋನು ಇಂದು ಹ ೋಗ
ತಾನ ೋ ಭಯಪ್ಡುತಿತರುವ ?”

ಧಮವರಾಜನ ಕಠ ೊೋರಶ್ಬಧಗಳನುು ಕೊಡಿದು, ವಿರ ೊೋಧಿಸುವ


ಭಾವದಿಂದ ಕೊಡಿದು ಆ ಮಾತನುು ಕ ೋಳಿ ಅದನ ುೋ ಆದ ೋಶ್ವ ಂದು
ತಿಳಿದು ಆ ಮಹಾತಮನು ಭೋಷ್ಮನ ವಧ ಗ ತವರ ಮಾಡಿದನು.
ಮಹಾವ ೋಗದಿಂದ ಭೋಷ್ಮನನುು ಆಕರಮಣಿಸಲು ಬರುತಿತದು
ಶ್ಖ್ಂಡಿಯನುು ಶ್ಲಾನು ಸುದುಜವಯ ಘೊೋರ ಶ್ಸರಗಳಿಂದ ತಡ ದನು.
ಯುಗಾಂತದ ಅಗಿುಯ ಸಮನಾದ ಪ್ರಭ ಯನುುಳಳ ಉರಿಯುತಿತರುವ
ಅಸರವನುು ನ ೊೋಡಿಯೊ ಕೊಡ ಮಹ ೋಂದರನಂತಹ ಪ್ರಭಾವವುಳಳ
ದುರಪ್ದನ ಮಗನು ಭಾರಂತಗ ೊಳಳಲ್ಲಲಿ. ಮಹಾಧನುಷ್ಮಂತನು ಆ
ಅಸರಗಳನುು ಪ್ರತಿಬಂಧಿಸುತಾತ ಅಲ್ಲಿಯೋ ನಿಂತಿದುನು. ಶ್ಖ್ಂಡಿಯು ಆ
ಅಸರವನುು ಪ್ರತಿರ್ಘತಿಗ ೊಳಿಸಲು ಅನಾ ವಾರುಣಾಸರವನುು
ತ ಗ ದುಕ ೊಂಡು ಆ ಅಸರದಿಂದ ಅದನುು ನಿವಾರಿಸಿದುದನುು ಆಕಾಶ್ದಲ್ಲಿ
ನಿಂತಿದು ಸುರರೊ ಪ್ಥಿವವರೊ ನ ೊೋಡಿದರು. ಭೋಷ್ಮನಾದರ ೊೋ ವಿೋರ
904
ಪಾಂಡುಸುತ ಅಜಮಿೋಢ ರಾಜ ಯುಧಿಷ್ಠಿರನ ಸುಚಿತರ ಧನುಸ್ನೊು
ಧವಜವನೊು ತುಂಡರಿಸಿ ಗರ್ಜವಸಿದನು. ಆಗ ಬಾಣಗಳ ೂಂದಿಗ
ಧನುಸ್ನುು ಅಲ್ಲಿಯೋ ಬಿಸುಟು ಭಯಭೋತನಾದ ಯುಧಿಷ್ಠಿರನನುು
ನ ೊೋಡಿ ಭೋಮಸ ೋನನು ಗದ ಯನುು ಹಿಡಿದು ರಣಕ ಕ ಧುಮುಕಿ
ಕಾಲುಡುಗ ಯಲ್ಲಿಯೋ ಜಯದರರ್ನನುು ಆಕರಮಣಿಸಿದನು.
ಮಹಾವ ೋಗದಿಂದ ಗದ ಯಂದಿಗ ಬಿೋಳುತಿತದು ಭೋಮಸ ೋನನನುು
ಜಯದರರ್ನು ಯಮದಂಡಗಳಂತ ಘೊೋರವಾಗಿರುವ ಐದುನೊರು
ನಿಶ್ತ ಶ್ರಗಳಿಂದ ಎಲಿ ಕಡ ಗಳಲ್ಲಿ ಪ್ರಹರಿಸಿದನು.

ಆ ಬಾಣಗಳ ಕುರಿತು ಚಿಂತಿಸದ ೋ ಕ ೊರಧದಿಂದ ಚ ೋತನವನ ುೋ


ಕಳ ದುಕ ೊಂಡಿದು ತರಸಿವೋ ವೃಕ ೊೋದರನು ಸಮರದಲ್ಲಿ ಸಿಂಧುರಾಜನ
ರರ್ಕ ಕ ಕಟ್ಟಿದು ಆರಟಿದಲ್ಲಿ ಹುಟ್ಟಿದು ಸಮಸತ ಕುದುರ ಗಳನೊು
ಕ ೊಂದನು. ಅದನುು ನ ೊೋಡಿ ಸುರರಾಜನಂತ ಅಪ್ರತಿಮ
ಪ್ರಭಾವಶಾಲ್ಲಯಾದ ಚಿತರಸ ೋನನು ಭೋಮಸ ೋನನನುು ವಧಿಸುವ
ಸಲುವಾಗಿ ತವರ ಮಾಡಿ ರರ್ದಲ್ಲಿ ಕುಳಿತು ಅಸರವನುು ಹಿಡಿದು
ಧಾವಿಸಿದನು. ಆಗ ಭೋಮಸ ೋನನು ಜ ೊೋರಾಗಿ ಕೊಗಿ
ಯಮದಂಡದಂತಿರುವ ಆ ಗದ ಯನುು ಮೋಲಕ ಕತಿತ ಪ್ರತಿಯುದಧದ
ಬ ದರಿಕ ಯನುು ಹಾಕುತಾತ ಎದುರಾದನು. ಅದನುು ನ ೊೋಡಿ ಸುತತಲೊ
ಇದು ಕುರುಗಳು ಉಗರನಾದ ಚಿತರಸ ೋನನನುು ಬಿಟುಿ ಮೋಲ ಬಿೋಳುವ
ಗದ ಯಿಂದ ತಪಪಸಿಕ ೊಳಳಲು ಪ್ಲಾಯನಗ ೈದರು. ಅತಾಂತ
ಮೋಹಕರವಾದ ದಾರುಣವಾದ ಮತುತ ಘೊೋರ ಯುದಧದಲ್ಲಿ
905
ಮಹಾಗದ ಯು ತನು ಮೋಲ ಬಿೋಳುತಿತರುವುದನುು ನಿರಿೋಕ್ಷ್ಸಿಯೊ ಕೊಡ
ಚಿತರಸ ೋನನು ವಿಮೊಢನಾಗಲ್ಲಲಿ. ಅವನು ವಿಮಲ ಖ್ಡಗವನೊು
ಗುರಾಣಿಯನೊು ಹಿಡಿದು ಪ್ವವತದ ಮೋಲ್ಲಂದ ಸಿಂಹವು
ಧುಮುಕುವಂತ ರರ್ವನುು ಬಿಟುಿ ಧುಮುಕಿ ರಣಾಂಗಣದ ಮತ ೊತಂದು
ಕಡ ಹ ೊರಟುಹ ೊೋದನು. ಆಶ್ಚಯವವನುುಂಟುಮಾಡುವ ಅವನ ಆ
ಮಹತಾಕಯವವನುು ನ ೊೋಡಿಯೋ ಕೌರವರು ಸಂಪ್ರಹೃಷ್ಿರಾಗಿ ಎಲಿರೊ
ಒಟ್ಾಿಗಿ ಎಲಿ ಕಡ ಗಳಿಂದಲೊ ಕೊಗಿ ಸ ೋನ ಗಳ ೂಂದಿಗ ಚಿತರಸ ೋನನನುು
ಗೌರವಿಸಿದರು. ವಿರರ್ನಾಗಿದು ಮನಸಿವ ಚಿತರಸ ೋನನ ಬಳಿಬಂದು
ಧೃತರಾಷ್ರನ ಮಗ ವಿಕಣವನು ಅವನನುು ತನು ರರ್ದ ಮೋಲ
ಏರಿಸಿಕ ೊಂಡನು.

ಏಳನ ಯ ದಿವಸದ ಯುದಧ ಸಮಾಪತ


ಹಿೋಗ ತುಂಬಾ ತುಮುಲವಾಗಿದು ಸಂಕುಲ ಯುದಧವು ನಡ ಯತಿತರಲು
ಶಾಂತನವ ಭೋಷ್ಮನು ಕೊಡಲ ೋ ಯುಧಿಷ್ಠಿರನ ಮೋಲ ಧಾಳಿ
ಮಾಡಿದನು. ಆಗ ರರ್-ಆನ -ಕುದುರ ಗಳ ೂಂದಿಗ ಸೃಂಜಯರು
ನಡುಗಿದರು. ಮತುತ ಯುಧಿಷ್ಠಿರನು ಮೃತುಾವಿನ ದವಡ ಗ
ಬಂದ ೋಬಿಟಿನ ಂದು ಭಾವಿಸಿದರು. ಯುಧಿಷ್ಠಿರನಾದರ ೊೋ
ಯಮಳರಿಬಬರನ ೊುಡಗೊಡಿ ಭೋಷ್ಮನನುು ಎದುರಿಸಿದನು. ಪಾಂಡವನು
ಸಹಸಾರರು ಬಾಣಗಳನುು ಪ್ರಯೋಗಿಸಿ ಮೋಘ್ಗಳು ದಿವಾಕರನನುು
ಹ ೋಗ ೊೋ ಹಾಗ ಭೋಷ್ಮನನುು ಮರ ಮಾಡಿದನು. ಅವನಿಂದ

906
ಬಿೋಳುತಿತರುವ ನೊರಾರು ಸಹಸಾರರು ಶ್ರಜಾಲಗಳ ಲಿವನೊು
ಗಾಂಗ ೋಯನು ಸಿವೋಕರಿಸಿದನು. ಹಾಗ ಯೋ ಭೋಷ್ಮನು ಬಿಟಿ
ಶ್ರಶಾಲಗಳು ಆಕಾಶ್ದಲ್ಲಿ ಹಾರಾಡುವ ಬ ಳಳಕಿಕಯ ಸಾಲುಗಳಂತ
ಕಂಡವು. ನಿಮಿಷ್ಾಧವದಲ್ಲಿ ಭೋಷ್ಮನ ಶ್ರಜಾಲಗಳಿಂದ ಕೌಂತ ೋಯನು
ಕಾಣದಂತಾದನು. ಆಗ ಯುಧಿಷ್ಠಿರನು ಕೌರವಾನ ಮೋಲ ಕುರದಧ
ಸಪ್ವಗಳ ವಿಷ್ಗಳಂತಿರುವ ನಾರಾಚಗಳನುು ಪ್ರಯೋಗಿಸಿದನು. ಅವನ
ಧನುಸ್ನುು ಬಿಟುಿ ತಲುಪ್ುವುದರ ೊಳಗ ೋ ಭೋಷ್ಮನು ಅದನುು
ಕ್ಷುರಪ್ರದಿಂದ ತುಂಡರಿಸಿದನು. ಅದನುು ತುಂಡರಿಸಿ ಭೋಷ್ಮನು
ಕಾಲಸಮಿಮತವಾದ ನಾರಾಚದಿಂದ ಕೌರವ ೋಂದರನ ಕಾಂಚನಭೊಷ್ಠತ
ಕುದುರ ಗಳನುು ಸಂಹರಿಸಿದನು. ಒಡನ ಯೋ ಕುದುರ ಗಳು ಹತವಾದ
ರರ್ವನುು ತಾರ್ಜಸಿ ಧಮವಪ್ುತರ ಯುಧಿಷ್ಠಿರನು ಮಹಾತಮ ನಕುಲನ
ರರ್ವನ ುೋರಿದನು.

ಆಗ ಪ್ರಪ್ುರಂಜಯ ಭೋಷ್ಮನು ಎದುರಾದ ಯಮಳರನೊು ಕೊಡ


ಸಂಕುರದಧನಾಗಿ ಶ್ರಗಳಿಂದ ಮುಚಿಚದನು. ಅವರಿಬಬರೊ ಭೋಷ್ಮನ
ಬಾಣಗಳಿಂದ ಪೋಡಿತರಾದುದನುು ನ ೊೋಡಿ ಭೋಷ್ಮನ ವಧ ಯನುು
ಬಯಸಿ ಯುಧಿಷ್ಠಿರನು ಪ್ರಮ ಚಿಂತ ಗ ೊಳಗಾದನು. ಆಗ
ಯುಧಿಷ್ಠಿರನು ತನು ವಶ್ದಲ್ಲಿದು ರಾಜರನುು ಸ ುೋಹಿತ ಗಣಗಳನುು
“ಎಲಿರೊ ಭೋಷ್ಮ ಶಾಂತನವನನುು ಸಂಹರಿಸಿರಿ!” ಎಂದು ಕೊಗಿ
ಹುರಿದುಂಬಿಸಿದನು. ಪಾರ್ವನಾಡಿದುದನುು ಕ ೋಳಿ ಸವವ ಪಾಥಿವವರೊ
ಮಹಾ ರರ್ಸಮೊಹಗಳಿಂದ ಪತಾಮಹನನುು ಸುತುತವರ ದರು.
907
ಅವರಿಂದ ಎಲಿಕಡ ಗಳಿಂದಲೊ ಸುತುತವರ ಯಲಪಟ್ಟಿದು ದ ೋವವರತನು
ಧನುಸಿ್ನ ೊಂದಿಗ ಆಟವಾಡುತಾತ ಮಹಾರರ್ರನುು
ಉರುಳಿಸತ ೊಡಗಿದನು. ವನದಲ್ಲಿ ಮೃಗಗಳ ಮಧ ಾ ಪ್ರವ ೋಸಿಸಿದ
ಸಿಂಹದ ಮರಿಯಂತ ರಣದಲ್ಲಿ ಸಂಚರಿಸಿ ಯುದಧಮಾಡುತಿತದು
ಕೌರವನನುು ಪಾರ್ವರು ನ ೊೋಡಿದರು. ಸಿಂಹವನುು ನ ೊೋಡಿದ
ಮೃಗಗಣವು ಭಯಪ್ಡುವಂತ ಆ ಶ್ ರರು ಅವನ ಸಾಯಕಗಳಿಂದ
ಭಯಪ್ಟಿರು. ವಾಯುವಿನ ಸಹಾಯದಿಂದ ಅಗಿುಯು ಹ ೋಗ
ಒಣಹುಲಿನುು ದಹಿಸುತತದ ಯೋ ಹಾಗ ಭರತಸಿಂಹನು
ಮಾಡುತಿತರುವುದನುು ಕ್ಷತಿರಯರು ನ ೊೋಡಿದರು. ಕುಶ್ಲ ನರ ಭೋಷ್ಮನು
ಗಳಿತ ಹಣುಣಗಳನುು ತಾಳ ಮರದಿಂದ ಉದುರಿಸುವಂತ ರಥಿಗಳ
ಶ್ರಗಳನುು ರಣದಲ್ಲಿ ಬಿೋಳಿಸಿದನು. ಭೊಮಿಯ ಮೋಲ ಶ್ರಗಳು
ಬಿೋಳುತಿತರಲು ಕಲುಿಗಳು ಉರುಳಿ ಬಿೋಳುವಂತ ತುಮುಲ
ಶ್ಬಧವುಂಟ್ಾಯಿತು.

ಹಿೋಗ ಸುದಾರುಣ ತುಮುಲ ಯುದಧವು ನಡ ಯುತಿತರಲು ಎಲಿ


ಸ ೈನಾಗಳಲ್ಲಿಯೊ ಮಹಾ ಸಂಘ್ಷ್ವಣ ಯು ಪಾರರಂಭವಾಯಿತು.
ಎರಡೊ ಪ್ಕ್ಷಗಳ ವೂಾಹಗಳು ಭಗುವಾದ ನಂತರ ಕ್ಷತಿರಯರು
ಒಬಬರನ ೊುಬಬರನುು ಕರ ದು ಪ್ರಸಪರ ಯುದಧಮಾಡತ ೊಡಗಿದರು.
ಶ್ಖ್ಂಡಿಯಾದರ ೊೋ ಭಾರತರ ಪತಾಮಹನ ಬಳಿಸಾರಿ ವ ೋಗದಿಂದ
ಆಕರಮಣಿಸಿ “ನಿಲುಿ! ನಿಲುಿ!” ಎಂದು ಹ ೋಳಿದನು. ಆಗ ಭೋಷ್ಮನು
ಶ್ಖ್ಂಡಿಯ ಸಿರೋತವವನುು ಆಲ ೊೋಚಿಸಿ ಶ್ಖ್ಂಡಿಯನುು ಅನಾದರಿಸಿ
908
ಕುರದಧನಾಗಿ ಸೃಂಜಯರ ಮೋಲ ಯುದಧಕ ಕ ಹ ೊೋದನು. ಮಹಾರರ್
ಭೋಷ್ಮನನುು ನ ೊೋಡಿ ಹೃಷ್ಿರಾದ ಸೃಂಜಯರು ಅನ ೋಕ ಶ್ಂಖ್ನಾದ
ಮಿಶ್ರತ ವಿವಿಧ ಸಿಂಹನಾದಗ ೈದರು,

ಸೊಯವನು ಅಪ್ರ ದಿಕಕನುನುಸರಿಸಿ ಹ ೊೋಗುತಿತರಲು ರರ್ಸಮೊಹಗಳ


ಸಮಿಮಶ್ರಣ ಯುದಧವು ಪಾರರಂಭವಾಯಿತು. ಆಗ ಪಾಂಚಾಲಾ
ಧೃಷ್ಿದುಾಮು ಮತುತ ಮಹಾರರ್ ಸಾತಾಕಿಯರು ಶ್ಕಿತ-ತ ೊೋಮರ-
ಋಷ್ಠಿಗಳಿಂದ ಸ ೈನಾವನುು ಬಹಳವಾಗಿ ಪೋಡಿಸುತಾತ ಶ್ಸರಗಳಿಂದ
ಅನ ೋಕ ಕೌರವರನುು ಸಂಹರಿಸಿದರು. ಅವರು ಸಂಹರಿಸುತಿತದುರೊ
ಆಯವರಾದ ಕೌರವರು ಯುದಧದಲ್ಲಿ ಮತಿಯನಿುರಿಸಿ ರಣರಂಗವನುು
ಬಿಟುಿ ಹ ೊೋಗಲ್ಲಲಿ. ಆ ಮಹಾರರ್ರು ಉತಾ್ಹದಿಂದಲ ೋ
ಯೋಧರನುು ಸಂಹರಿಸಿದರು. ಮಹಾತಮ ಪಾಷ್ವತನಿಂದ
ವಧಿಸಲಪಡುತಿತದು ಕೌರವ ಮಹಾತಮರಿಂದ ಮಹಾ ಆಕರಂದನವು
ಕ ೋಳಿಬರುತಿತತುತ. ಕೌರವರ ಆ ಘೊೋರ ನಿನಾದವನುು ಕ ೋಳಿ
ಮಹಾರರ್ರಾದ ಅವಂತಿಯ ವಿಂದಾನುವಿಂದರು ಪಾಷ್ವತನನುು
ಎದುರಿಸಿದರು.

ಆ ಮಹಾರರ್ರು ಅವನ ಕುದುರ ಗಳನುು ಸಂಹರಿಸಿ ಒಡನ ಯೋ


ಶ್ರವಷ್ವದಿಂದ ಪಾಷ್ವತನನುು ಮುಚಿಚದರು. ಕೊಡಲ ೋ ಮಹಾಬಲ
ಪಾಂಚಾಲಾನು ರರ್ದಿಂದ ಹಾರಿ ವ ೋಗವಾಗಿ ಮಹಾತಮ ಸಾತಾಕಿಯ
ರರ್ವನ ುೋರಿದನು. ಆಗ ರಾಜಾ ಯುಧಿಷ್ಠಿರನು ಮಹಾ ಸ ೋನ ಯಿಂದ

909
ಆವೃತನಾಗಿ ಕುರದಧನಾಗಿ ಪ್ರಂತಪ್ರಾದ ಅವಂತಿಯವರ ಮೋಲ
ಧಾಳಿನಡ ಸಿದನು. ಹಾಗ ಯೋ ಧೃತರಾಷ್ರ ಪ್ುತರರೊ ಕೊಡ ಎಲಿರೊ
ಒಟ್ಾಿಗಿ ಅವಂತಿಯ ವಿಂದಾನುವಿಂದರನುು ಸುತುತವರ ದು ನಿಂತರು.
ಅಜುವನನೊ ಕೊಡ ಸಂಕುರದಧನಾಗಿ ವಜರಪಾಣಿಯು ಅಸುರರ ೊಂದಿಗ
ಹ ೋಗ ೊೋ ಹಾಗ ಕ್ಷತಿರಯರ ೊಂದಿಗ ಯುದಧಮಾಡಿದನು.
ದುರ್ೋೋಧನನಿಗೆ ಪರಯವಾದುದನುು ಮಾಡುತಾತ ಕುರದಧನಾದ
ದ ೊರೋಣನೊ ಕೊಡ ಅಗಿುಯು ಹತಿತಯ ರಾಶ್ಯನುು ಹ ೋಗ ೊೋ ಹಾಗ
ಸವವ ಪಾಂಚಾಲರನುು ವಧಿಸುತಿತದುನು. ದುಯೋವಧನನನುು
ಮುಂದಿಟುಿಕ ೊಂಡು ಧಾತವರಾಷ್ರರು ಭೋಷ್ಮನನುು ಸುತುತವರ ದು
ಪಾಂಡವರ ೊಂದಿಗ ಯುದಧಮಾಡಿದರು. ಸೊಯವನು ಕ ಂಪ್ುಬಣಣಕ ಕ
ತಿರುಗುತಿತರಲಾಗಿ ರಾಜಾ ದುಯೋವಧನನು ಕೌರವರ ಲಿರಿಗ “ಬ ೋಗ
ಮುಗಿಸಿ!” ಎಂದು ಹ ೋಳಿದನು. ಆಗ ಅವರು ದುಷ್ಕರ
ಕಮವಮಾಡುತಾತ ಯುದಧಮಾಡುತಿತರಲು ಭಾಸಕರನು ಗಿರಿಯನ ುೋರಿ
ಅಸತನಾಗಲು ಬ ಳಕ ೋ ಇಲಿದಾಯಿತು.

ಸಾಯಂಕಾಲದ ಹ ೊತಿತಗ ಕ್ಷಣದಲ್ಲಿ ರಕತವ ೋ ಪ್ರವಾಹವಾಗಿದು ನರಿಗಳ


ಸಮೊದಿಂದ ಕೊಡಿದು ಘೊೋರ ನದಿಯೋ ಹರಿಯತ ೊಡಗಿತು.
ಮಂಗಳಕರವಾಗಿ ಭ ೈರವ ಸವರದಲ್ಲಿ ಕೊಗುತಿತದು ನರಿಗಳಿಂದ ಮತುತ
ಭೊತಸಮೊಗಳಿಂದ ತುಂಬಿಹ ೊೋಗಿದು ರಣರಂಗವು ಘೊೋರವಾಗಿತುತ.
ರಾಕ್ಷಸರು ಪಶಾಚಿಗಳು ಮತುತ ಇನೊು ಇತರ ಮಾಂಸಾಹಾರಿಗಳು
ನೊರಾರು ಸಾವಿರಾರು ಸಂಖ್ ಾಗಳಲ್ಲಿ ಎಲಾಿಕಡ ಕಾಣಿಸಿಕ ೊಂಡವು. ಆಗ
910
ಅಜುವನನು ಸಮರಮಧಾದಲ್ಲಿ ಅನುಯಾಯಿ ರಾಜರ ೊಂದಿಗ
ಸುಶ್ಮವನನುು ಸ ೊೋಲ್ಲಸಿ ತನು ಶ್ಬಿರದ ಕಡ ನಡ ದನು. ಕೌರವಾ
ರಾಜಾ ಯುಧಿಷ್ಠಿರನೊ ಕೊಡ ರಾತಿರಯಾಗಲು ತನು
ಸಹ ೊೋದರರ ೊಂದಿಗ ಸ ೋನ ಗಳಿಂದ ಆವೃತನಾಗಿ ತನು ಶ್ಬಿರಕ ಕ
ತ ರಳಿದನು. ಭೋಮಸ ೋನನೊ ಕೊಡ ದುಯೋವಧನ ಪ್ರಮುಖ್ ರರ್ರನುು
ಯುದಧದಲ್ಲಿ ಸ ೊೋಲ್ಲಸಿ ತನು ಶ್ಬಿರದ ಕಡ ನಡ ದನು. ನೃಪ್ತಿ
ದುಯೋವಧನನೊ ಕೊಡ ಶಾಂತನವ ಭೋಷ್ಮನನುು ಸುತುತವರ ದು
ವ ೋಗವಾಗಿ ಶ್ಬಿರದ ಕಡ ಹ ೊರಟನು. ದ ೊರೋಣ, ದೌರಣಿ, ಕೃಪ್, ಶ್ಲಾ
ಮತುತ ಸಾತವತ ಕೃತವಮವ ಎಲಿರೊ ಸ ೋನ ಗಳಿಂದ ಪ್ರಿವೃತರಾಗಿ
ಶ್ಬಿರದ ಕಡ ತ ರಳಿದರು. ಅದ ೋ ರಿೋತಿ ಸಾತಾಕಿ ಮತುತ ಪಾಷ್ವತ
ಧೃಷ್ಿದುಾಮುರು ರಣದಲ್ಲಿ ಯೋಧರಿಂದ ೊಡಗೊಡಿ ಶ್ಬಿರದ ಕಡ
ನಡ ದರು.

ಹಿೋಗ ಪ್ರಂತಪ್ರಾದ ಕೌರವರು ಮತುತ ಪಾಂಡವರು ಒಟ್ಟಿಗ ೋ


ನಿಶಾಕಾಲದಲ್ಲಿ ಹಿಂದಿರುಗಿದರು. ತಮಮ ಶ್ಬಿರಗಳಿಗ ತ ರಳಿ
ಪಾಂಡವರು ಮತುತ ಕುರುಗಳು ಪ್ರಸಪರರನುು ಹ ೊಗಳಿಕ ೊಳುಳತಾತ
ವಿಶಾರಂತಿಪ್ಡ ದರು. ಆ ಶ್ ರರು ಯಥಾವಿಧಿಯಾಗಿ ತಮಮ ತಮಮ
ಗುಲಮಗಳನಿುರಿಸಿ, ತಮಗ ಚುಚಿಚಕ ೊಂಡಿದು ಬಾಣಗಳ ತುಂಡುಗಳನುು
ಕಿತುತ ತ ಗ ದುಹಾಕಿ ವಿವಿಧ ಜಲಗಳಿಂದ ಸಾುನಮಾಡಿದರು. ಆಗ
ಎಲಿರೊ ಸವಸಿತಗಳನುು ಮಾಡಿಸಿಕ ೊಂಡು, ವಂದಿಗಳು ಸುತತಿಸಲು
ಯಶ್ಸಿವಗಳು ಗಿೋತವಾದಾಗಳ ಶ್ಬಧಗಳ ೂಂದಿಗ ರಮಿಸಿದರು.
911
ಮುಹೊತವಕಾಲ ಅಲ್ಲಿ ಎಲಿವೂ ಸವಗವಸನಿುಭವಾಗಿತುತ. ಅಲ್ಲಿ
ಮಹಾರರ್ರು ಯುದಧದ ಕುರಿತು ಏನನೊು ಮಾತನಾಡಿಕ ೊಳಳಲ್ಲಲಿ.
ಅನ ೋಕ ಆನ -ಕುದುರ ಗಳಿಂದ ಕೊಡಿದು ಆ ಸ ೋನ ಗಳಲ್ಲಿ ಆಯಾಸಗ ೊಂಡ
ಜನರು ಅಲ್ಲಿ ಮಲಗಿರಲು ಅದು ಪ ರೋಕ್ಷಣಿೋಯವಾಗಿ ಕಂಡಿತು.

ಎಂಟನ ಯ ದಿನದ ಯುದಧ


ಕೌರವರ ಮತುತ ಪಾಂಡವರ ಕಡ ಯ ಜನ ೋಶ್ವರರು ಆ ರಾತಿರಯಲ್ಲಿ
ಸುಖ್ವಾಗಿ ಮಲಗಿ ಬ ಳಗಾಗುತತಲ ೋ ಪ್ುನಃ ಯುದಧಕ ಕ ತ ರಳಿದರು.
ಯುದಧಕ ಕ ಹ ೊರಡುವ ಆ ಎರಡೊ ಸ ೋನ ಗಳಲ್ಲಿ ಮಹಾಸಾಗರದ
ಭ ೊೋಗವರ ತದಂತ ಮಹಾ ಶ್ಬಧವುಂಟ್ಾಯಿತು. ಆಗ ಕೌರವರ
ಮಹಾಸ ೋನ ಯ ರಾಜ ದುಯೋವಧನ, ಚಿತರಸ ೋನ, ವಿವಿಂಶ್ತಿ,
ರಥಿಗಳಲ್ಲಿ ಶ ರೋಷ್ಿ ಭೋಷ್ಮ, ದಿವಜ ಭಾರದಾವಜ ಇವರ ಲಿರೊ
ಸಂಘ್ಟ್ಟತರಾಗಿ ಸುಸನುದಧರಾಗಿ ಪಾಂಡವರ ೊಂದಿಗ ಯುದಧಮಾಡಲು
ಕವಚಗಳನುು ಧರಿಸಿ ವೂಾಹವನುು ರಚಿಸಿದರು. ಭೋಷ್ಮನು ಸಾಗರದಂತ
ಘೊೋರವಾಗಿರುವ ವಾಹನಗಳ ೋ ಅಲ ಗಳಾಗಿರುವ ಮಹಾವೂಾಹವನುು
ರಚಿಸಿದನು. ಸವವ ಸ ೋನ ಗಳ ಅಗರಭಾಗದಲ್ಲಿ ಭೋಷ್ಮ ಶಾಂತನವನು
ಮಾಲವ, ದಾಕ್ಷ್ಣಾತಾರು, ಮತುತ ಅವಂತಿಯವರಿಂದ
ಸುತುತವರ ಯಲಪಟುಿ ಹ ೊರಟನು. ಅವನ ನಂತರದಲ್ಲಿ ಪ್ುಲ್ಲಂದರು,
ಪಾರದರು ಮತುತ ಕ್ಷುದರಕಮಾಲರ ೊಂದಿಗ ಪ್ರತಾಪ್ವಾನ್
912
ಭಾರದಾವಜನಿದುನು. ದ ೊರೋಣನ ನಂತರದಲ್ಲಿ ಪ್ರತಾಪ್ವಾನ್
ಭಗದತತನು ಮಾಗಧ, ಕಲ್ಲಂಗ ಮತುತ ಪಶಾಚರ ೊಂದಿಗ ಹ ೊರಟನು.
ಪಾರಗ ೊಜಯೋತಿಷ್ರಾಜನನುು ಅನುಸರಿಸಿ ಕ ೊೋಸಲದ ರಾಜ ಬೃಹದಬಲನು
ಮೋಕಲ, ತಿರಪ್ುರ ಮತುತ ಚಿಚಿಛಲರಿಂದ ಕೊಡಿಕ ೊಂಡು ಹ ೊೋದನು.
ಬೃಹದಬಲನ ನಂತರ ಪ್ರಸಿಲಾಧಿಪ್ ಶ್ ರ ತಿರಗತವನು ಅನ ೋಕ
ಕಾಂಬ ೊೋಜರಿಂದ ಮತುತ ಸಹಸಾರರು ಯವನರಿಂದ ಕೊಡಿಕ ೊಂಡು
ಹ ೊರಟನು. ತಿರಗತವನನುು ಅನುಸರಿಸಿ ಶ್ ರ ದೌರಣಿಯು ರಭಸದಿಂದ
ಸಿಂಹನಾದದಿಂದ ಧರಾತಲವನುು ಮಳಗಿಸುತಾತ ನಡ ದನು. ಹಾಗ ಯೋ
ದೌರಣಿಯ ನಂತರ ರಾಜಾ ದುಯೋವಧನನು ಸ ೊೋದರರಿಂದ
ಪ್ರಿವಾರಿತನಾಗಿ ಸವವ ಸ ೈನಾದ ೊಂದಿಗ ಹ ೊರಟನು.
ದುಯೋವಧನನನುು ಅನುಸರಿಸಿ ಶಾರದವತ ಕೃಪ್ನು ಹ ೊರಟನು. ಹಿೋಗ
ಸಾಗರ ೊೋಪ್ಮವಾಗಿದು ಮಹಾವೂಾಹವು ಹ ೊರಟ್ಟತು.

ಅಲ್ಲಿ ಪ್ತಾಕ ಗಳು ಶ ವೋತ ಚತರಗಳು, ಬಹುಮೊಲಾದ ಚಿತರ-ವಿಚಿತರವಾದ


ಭುಜಬಂದಿಗಳೂ, ಧನುಸು್ಗಳೂ ಪ್ರಕಾಶ್ಸಿದವು. ಕೌರವರ ಆ
ಮಹಾವೂಾಹವನುು ನ ೊೋಡಿ ಮಹಾರರ್ ಯುಧಿಷ್ಠಿರನು ತಕ್ಷಣವ ೋ
ಪ್ೃತನಾಪ್ತಿ ಪಾಷ್ವತನಿಗ ಹ ೋಳಿದನು: “ಮಹ ೋಷ್ಾವಸ! ಸಾಗರದಂತ
ನಿಮಿವತವಾಗಿರುವ ವೂಾಹವನುು ನ ೊೋಡು! ತಡಮಾಡದ ೋ ನಿೋನೊ
ಕೊಡ ಅದಕ ಕ ಪ್ರತಿಯಾದ ವೂಾಹವನುು ರಚಿಸು.”

ಆಗ ಶ್ ರ ಪಾಷ್ವತನು ಪ್ರವೂಾಹವನುು ನಾಶ್ಪ್ಡಿಸಬಲಿ

913
ಸುದಾರುಣವಾದ ಶ್ೃಂಗಾಟಕ ವೂಾಹವನುು ರಚಿಸಿದನು. ಎರಡೊ
ಶ್ೃಂಗಗಳಲ್ಲಿ ಅನ ೋಕ ಸಹಸರ ರಥಿಗಳಿಂದ ಮತುತ ಅಶಾವರ ೊೋಹಿ-
ಪ್ದಾತಿಸ ೋನ ಗಳ ೂಂದಿಗ ಮಹಾರಥಿ ಭೋಮಸ ೋನ-ಸಾತಾಕಿಯರಿದುರು.
ನಾಭಭಾಗದಲ್ಲಿ ನರಶ ರೋಷ್ಿ ಶ ವೋತಾಶ್ವ ವಾನರಧವಜನಿದುನು. ಮಧಾದಲ್ಲಿ
ರಾಜ ಯುಧಿಷ್ಠಿರ ಮತುತ ಇಬಬರು ಮಾದಿರೋಪ್ುತರ ಪಾಂಡವರಿದುರು.
ಇತರ ಮಹ ೋಷ್ಾವಸ ವೂಾಹಶಾಸರ ವಿಶಾರದ ನರಾಧಿಪ್ರು ವೂಾಹವನುು
ಪ್ೊರ ೈಸಿದರು. ಅವರ ನಂತರ ಅಭಮನುಾ, ಮಹಾರರ್ ವಿರಾಟ,
ಸಂಹೃಷ್ಿರಾದ ದೌರಪ್ದ ೋಯರು ಮತುತ ರಾಕ್ಷಸ ಘ್ಟ್ ೊೋತಕಚರಿದುರು.
ಹಿೋಗ ಶ್ ರ ಪಾಂಡವರು ಮಹಾವೂಾಹವನುು ರಚಿಸಿಕ ೊಂಡು
ಜಯವನುು ಬಯಸಿ ಯುದಧಮಾಡಲು ಇಚಿಛಸಿ ಸಮರದಲ್ಲಿ ನಿಂತರು.

ತುಮುಲ ಭ ೋರಿಶ್ಬಧವು ಶ್ಂಖ್ನಾದದಿಂದ ಮಿಶ್ರತವಾಗಿ, ಸಿಂಹನಾದ


ಮತುತ ಭುಜಗಳನುು ತಟುಿವುದರಿಂದಲೊ ಎಲಿ ಕಡ ಗಳಿಂದ ಭಯಂಕರ
ಶ್ಬಧವುಂಟ್ಾಯಿತು. ಆಗ ಶ್ ರರು ಸಮರದಲ್ಲಿ ಎದುರಿಸಿ ಕ ೊೋಪ್ದಿಂದ
ಪ್ರಸಪರರನುು ಎವ ಯಿಕಕದ ೋ ನ ೊೋಡತ ೊಡಗಿದರು. ಮದಲು ಆ
ಯೋಧರು ತಮಗ ಅನುರೊಪ್ರಾದವರನುು ಪ್ರಸಪರ ಯುದಧಕ ಕ ಕರ ದು
ಅವರ ೊಂದಿಗ ಯುದಧಮಾಡುತಿತದುರು. ಆಗ ಇತರ ೋತರನುು
ಸಂಹರಿಸುವ ಕೌರವರ ಮತುತ ಶ್ತುರಗಳ ನಡುವ
ಭಯವನುುಂಟುಮಾಡುವ ಘೊೋರರೊಪ್ದ ಯುದಧವು ನಡ ಯಿತು.
ಬಾಯುರ ದಿರುವ ಭಯಂಕರ ಸಪ್ವಗಳ ಗುಂಪನಂತ ನಿಶ್ತವಾದ
ನಾರಾಚಗಳು ಗುಂಪ್ುಗುಂಪಾಗಿ ರಣಾಂಗಣದಲ್ಲಿ ಬಿೋಳುತಿತದುವು.
914
ಮೋಡದಿಂದ ಹ ೊರಬರುವ ಹ ೊಳ ಯುತಿತರುವ ಮಿಂಚುಗಳಂತ
ತ ೈಲದಲ್ಲಿ ಅದಿುದು ತ ೋಜಸು್ಳಳ ಹ ೊಳ ಯುವ ಶ್ಕಿತಗಳು ಬಿೋಳುತಿತದುವು.
ಸುವಣವಭೊಷ್ಠತವಾದ, ವಿಮಲ ಪ್ಟ್ಟಿಗಳಿಂದ ಕಟಿಲಪಟ್ಟಿದು,
ಪ್ವವತಶ್ಖ್ರಗಳತ ಚೊಪಾಗಿದು, ಶ್ುಭ ಗದ ಗಳು ಅಲಿಲ್ಲಿ
ಬಿೋಳುತಿತದುುದು ಕಾಣುತಿತತುತ. ನಿಮವಲ ಆಕಾಶ್ದಂತಹ ಖ್ಡಗಗಳೂ
ವಿರಾರ್ಜಸುತಿತದುವು. ಎತಿತನ ಚಮವಗಳಿಂದ ಮಾಡಲಪಟಿ ನೊರು
ಚಂದರರ ಕವಚಗಳು ರಣದಲ್ಲಿ ಎಲಿಕಡ ಬಿದುು ಶ ೋಭಸುತಿತದುವು.
ಅನ ೊಾೋನಾರ ೊಡನ ಯುದಧಮಾಡುತಿತದು ಆ ಸ ೋನ ಗಳು
ಹ ೊೋರಾಡುತಿತರುವ ದ ೈತಾ-ದ ೋವ ಸ ೋನ ಗಳಂತ ಶ ೋಭಸಿದವು. ಅವರು
ಸಮರದಲ್ಲಿ ಅನ ೊಾೋನಾರನುು ಸುತುತವರ ದು ಆಕರಮಣಿಸುತಿತದುರು.

ಆ ಪ್ರಮ ಯುದಧದಲ್ಲಿ ರಥಿಗಳಿಂದ ಬ ೋಗನ ೋ ಕಳುಹಿಸಲಪಟಿ


ಪಾಥಿವವಷ್ವಭರು ನೊಕುಗಳಿಂದ ನೊಕುಗಳಿಗ ತಾಗಿಸಿ
ಯುದಧಮಾಡುತಿತದುರು. ದಂತಗಳಿಂದ ಹ ೊಡ ದಾಡುತಿತದು ಆನ ಗಳ
ಸಂಘ್ಷ್ವದಿಂದ ಬ ಂಕಿಯು ಹುಟ್ಟಿ ಹ ೊಗ ಯಂದಿಗ ಅದು ಎಲ ಿಡ
ಹರಡಿತು. ಪಾರಸಗಳಿಂದ ಹ ೊಡ ಯಲಪಟುಿ ಕ ಲವು ಗಜಯೋಧರು
ಗಿರಿಶ್ೃಂಗಗಳಂತ ಆನ ಗಳ ಮೋಲ್ಲಂದ ಬಿೋಳುತಿತರುವುದು ಎಲ ಿಡ
ಕಂಡುಬಂದಿತು. ವಿಚಿತರರೊಪ್ಗಳನುು ಧರಿಸಿದು, ನಖ್-
ಪಾರಸಾಯುಧಗಳಿಂದ ಯುದಧಮಾಡುತಿತದು ಶ್ ರ ಪ್ದಾತಿಗಳು
ಪ್ರಸಪರರನುು ಕ ೊಲುಿತಿದ
ತ ುುದು ಕಂಡುಬಂದಿತು. ಆ ಕುರು-ಪಾಂಡವ
ಸ ೈನಿಕರು ಅನ ೊಾೋನಾರನುು ಎದುರಿಸಿ ನಾನಾವಿಧದ ಘೊೋರ
915
ಶ್ಸರಗಳಿಂದ ರಣದಿಂದ ಯಮಾಲಯಕ ಕ ಕಳುಹಿಸುತಿತದುರು. ಆಗ
ಶಾಂತನವ ಭೋಷ್ಮನು ರರ್ಘೊೋಷ್ದಿಂದ ಗರ್ಜವಸುತಾತ ಧನುಸಿ್ನ
ಶ್ಬಧದಿಂದ ಪಾಂಡವರನುು ಮೋಹಿಸುತಾತ ರಣರಂಗದಲ್ಲಿ
ಆಕರಮಣಿಸಿದನು. ಪಾಂಡವರ ರರ್ರೊ ಕೊಡ ಭ ೈರವಸವರದಲ್ಲಿ
ಕೊಗುತಾತ ಧೃಷ್ಿದುಾಮುನ ನಾಯಕತವದಲ್ಲಿ ಯುದಧಸನುದಧರಾಗಿ
ಆಕರಮಣಿಸಿದರು. ಆಗ ಕೌರವರ ಮತುತ ಪಾಂಡವರ ನಡುವ ನರ-
ಅಶ್ವ-ರರ್-ಆನ ಗಳ ಪ್ರಸಿರ ಘ್ಷ್ವಣ ಯ ಯುದಧವು ನಡ ಯಿತು.

ಕುರದಧನಾಗಿ ಎಲಿ ಕಡ ಗಳಲ್ಲಿ ದಹಿಸುತಿತದು ಭೋಷ್ಮನನುು ಸುಡುತಿತರುವ


ಭಾಸಕರನನಂತ ಪಾಂಡವರು ನ ೊೋಡಲು ಅಶ್ಕಾರಾದರು. ಆಗ
ಧಮವಪ್ುತರನ ಶಾಸನದಂತ ಸ ೈನಾಗಳ ಲಿವೂ ಗಾಂಗ ೋಯನನುು
ಆಕರಮಿಸಿ ನಿಶ್ತ ಶ್ರಗಳಿಂದ ಗಾಯಗ ೊಳಿಸಿದರು. ರಣಶಾಿಘ್ನೋ
ಭೋಷ್ಮನಾದರ ೊೋ ಸೃಂಜಯರ ೊಂದಿಗ ಸ ೊೋಮಕರನುು ಮತುತ
ಮಹ ೋಷ್ಾವಸ ಪಾಂಚಾಲರನುು ಸಾಯಕಗಳಿಂದ ಉರುಳಿಸಿದನು.
ಭೋಷ್ಮನಿಂದ ವಧಿಸಲಪಡುತಿತದು ಸ ೊೋಮಕರ ೊಡನ ಪಾಂಚಾಲರು
ಸಾವಿನ ಭಯವನುು ತ ೊರ ದು ಭೋಷ್ಮನನ ುೋ ಪ್ುನಃ ಆಕರಮಣಿಸಿದರು.
ಆದರ ಯುದಧದಲ್ಲಿ ವಿೋರ ಭೋಷ್ಮ ಶಾಂತನವನು ಕೊಡಲ ೋ ಆ ರಥಿಗಳ
ಬಾಹುಗಳು ಶ್ರಸು್ಗಳನುು ತುಂಡರಿಸಿದನು. ದ ೋವವರತನು ರಥಿಗಳನುು
ವಿರರ್ರನಾುಗಿ ಮಾಡಿದನು. ಅಶಾವರ ೊೋಹಿಗಳ ಮತುತ ಕುದುರ ಗಳ
ಶ್ರಗಳನುು ಉರುಳಿಸಿದನು. ಭೋಷ್ಮನ ಅಸರಗಳಿಂದ ಪ್ರಮೋಹಿತವಾಗಿ,
ಮಾವುತರಿಲಿದ ೋ ಮಲಗಿದು ಪ್ವವತ ೊೋಪ್ಮ ಆನ ಗಳು ಕಂಡವು.
916
ರಥಿಗಳಲ್ಲಿ ಶ ರೋಷ್ಿ ಮಹಾಬಲ ಭೋಮಸ ೋನನಲಿದ ೋ ಪಾಂಡವ
ಸ ೋನ ಯಲ್ಲಿ ಬ ೋರ ಯಾವ ಪ್ುರುಷ್ನೊ ಇರಲ್ಲಲಿ.

ಭೋಮಸ ೋನನಿಂದ ಧೃತರಾಷ್ರನ ಎಂಟು ಮಕಕಳ ವಧ


ಅವನ ೋ ಭೋಷ್ಮನನುು ಎದುರಿಸಿ ಪ್ರಹರಿಸತ ೊಡಗಿದನು. ಆಗ ಭೋಷ್ಮ-
ಭೋಮ ಸಮಾಗಮದ ಘೊೋರ ಯುದಧವು ನಡ ಯಿತು. ಅವನು ಎಲಿ
ಸ ೋನ ಗಳಿಗೊ ಘೊೋರರೊಪ ಭಯಾನಕನಾಗಿ ಕಂಡನು. ಪಾಂಡವರು
ಹೃಷ್ಿರಾಗಿ ಸಿಂಹನಾದಗ ೈದರು. ಆಗ ರಾಜಾ ದುಯೋವಧನನು
ಸ ೊೋದರರಿಂದ ಸುತುತವರ ಯಲಪಟುಿ ಜನಕ್ಷಯವು ನಡ ಯುತಿತರುವ
ಸಮರದಲ್ಲಿ ಭೋಷ್ಮನನುು ರಕ್ಷ್ಸಿದನು. ರಥಿಗಳಲ್ಲಿ ಶ ರೋಷ್ಿ ಅರಿಹ
ಭೋಮನಾದರ ೊೋ ಭೋಷ್ಮನ ಸಾರಥಿಯನುು ಕ ೊಂದು,
ನಿಯಂತರಣವಿಲಿದ ೋ ಅವನ ರರ್ದ ಕುದುರ ಗಳು ಎಲಿ ಕಡ
ಓಡಿಹ ೊೋಗುತಿತರಲು ಶ್ರದಿಂದ ಸುನಾಭನ ತಲ ಯನುು ಕತತರಿಸಿದನು.
ಸುತಿೋಕ್ಷ್ಣ ಕ್ಷುರಪ್ರದಿಂದ ಹತನಾಗಿ ಅವನು ಭೊಮಿಯ ಮೋಲ ಬಿದುನು.
ಅವನು ಹತನಾಗಲು ಧೃತರಾಷ್ರನ ಮಹಾರರ್ ಶ್ ರ ಪ್ುತರರು ಏಳು
ಮಂದಿ ಸ ೊೋದರರು ರಣದಲ್ಲಿ ಅದನುು ಸಹಿಸಿಕ ೊಳಳಲ್ಲಲಿ. ಆದಿತಾಕ ೋತು,
ಬಹಾವಶ್ೋ, ಕುಂಡಧಾರ, ಮಹ ೊೋದರ, ಅಪ್ರಾರ್ಜತ, ಪ್ಂಡಿತಕ ಮತುತ
ವಿಶಾಲಾಕ್ಷ ಈ ಅರಿಮದವನರು ಸನುದಧರಾಗಿ, ವಿಚಿತರ ಕವಚ-
ಧವಜಗಳ ೂಂದಿಗ ಯುದಧಮಾಡಲು ಬಯಸಿ ಸಂಗಾರಮದಲ್ಲಿ
ಪಾಂಡವನನುು ಆಕರಮಣಿಸಿದರು. ಮಹ ೊೋದರನಾದರ ೊೋ ಸಮರದಲ್ಲಿ

917
ವೃತರಹನು ನಮುಚಿಯನುು ಹ ೋಗ ೊೋ ಹಾಗ ಒಂಭತುತ ವಜರಸಂಕಾಶ್
ಪ್ತಿರಗಳಿಂದ ಭೋಮನನುು ಹ ೊಡ ದನು. ಶ್ತುರವನುು ಗ ಲಿಲು
ಆದಿತಾಕ ೋತುವು ಏಳರಿಂದ, ಬಹಾವಶ್ಯು ಐದರಿಂದ, ಕುಂಡಧಾರನು
ಒಂಭತತರಿಂದ, ವಿಶಾಲಾಕ್ಷನು ಏಳರಿಂದ, ಮತುತ ಅಪ್ರಾರ್ಜತನು ಅನ ೋಕ
ಶ್ರಗಳಿಂದ ಮಹಾಬಲ ಭೋಮಸ ೋನನನುು ಹ ೊಡ ದರು.
ಅಪ್ಂಡಿತಕನೊ ಕೊಡ ರಣದಲ್ಲಿ ಮೊರು ಬಾಣಗಳಿಂದ ಹ ೊಡ ದನು.
ಶ್ತುರಗಳ ಆ ಪ್ರಹಾರಗಳನುು ಭೋಮನು ಸಹಿಸಿಕ ೊಳಳಲ್ಲಲಿ. ಆ
ಅಮಿತರಕಶ್ವನನು ಧನುಸ್ನುು ಎಡಗ ೈಯಿಂದ ಮಿೋಟ್ಟ ನತಪ್ವವ
ಶ್ರದಿಂದ ಸಂಯುಗದಲ್ಲಿ ಅಪ್ರಾರ್ಜತನ ಸುನಸ ಶ್ರವನುು
ಕತತರಿಸಿದನು. ಭೋಮನಿಂದ ಅಪ್ರಾರ್ಜತನ ಶ್ರವು ಭೊಮಿಯ ಮೋಲ
ಬಿದಿುತು. ಆಗ ಇನ ೊುಂದು ಭಲಿದಿಂದ, ಸವವಲ ೊೋಕವೂ
ನ ೊೋಡುತಿತದುಂತ ಕುಂಡಧಾರನನುು ಮೃತುಾಲ ೊೋಕಕ ಕ ಕಳುಹಿಸಿದನು.
ಆಗ ಪ್ುನಃ ಆ ಅಮೋಯಾತಮನು ಶ್ಲ್ಲೋಮುಖಿಯನುು ಹೊಡಿ
ಸಮರದಲ್ಲಿ ಪ್ಂಡಿತನ ಮೋಲ ಪ್ರಯೋಗಿಸಿದನು. ಕಾಲಚ ೊೋದಿತ
ಸಪ್ವವು ಮನುಷ್ಾನನುು ಕಚಿಚ ಬಿಲವನುು ಸ ೋರಿಕ ೊಳುಳವಂತ ಆ ಶ್ರವು
ಪ್ಂಡಿತನನುು ಸಂಹರಿಸಿ ಧರಣಿೋತಲವನುು ಪ್ರವ ೋಶ್ಸಿತು. ಹಿಂದಿನ
ಕ ಿೋಶ್ಗಳನುು ಸಮರಿಸಿಕ ೊಂಡು ಆ ಅದಿೋನಾತಮನು ವಿಶಾಲಾಕ್ಷನ ಶ್ರವನುು
ಕತತರಿಸಿ ಭೊಮಿಯ ಮೋಲ ಬಿೋಳಿಸಿದನು. ಮಹ ೊೋದರನ ಎದ ಗ
ನಾರಾಚದಿಂದ ಹ ೊಡ ಯಲು ಅವನು ಹತನಾಗಿ ಭೊಮಿಯ ಮೋಲ
ಬಿದುನು. ಅರಿಹನು ಸಂಯುಗದಲ್ಲಿ ಬಾಣದಿಂದ ಆದಿತಾಕ ೋತುವಿನ

918
ಧವಜವನುು ಕತತರಿಸಿ ತುಂಬಾ ತಿೋಕ್ಷ್ಣವಾದ ಭಲಿದಿಂದ ಅವನ ಶ್ರಸ್ನುು
ತುಂಡರಿಸಿದನು. ಭೋಮನು ಸಂಕುರದಧನಾಗಿ ನತಪ್ವವ ಶ್ರದಿಂದ
ಬಹಾವಶ್ಯನೊು ಯಮಸದನಕ ಕ ಕಳುಹಿಸಿದನು.

ಧೃತರಾಷ್ರನ ಇತರ ಮಕಕಳು ಇವನು ಅಂದು ಸಭ ಯಲ್ಲಿ ಆಡಿದುದನುು


ಸತಾವಾಗಿಸುತಾತನ ಎಂದು ಅಂದುಕ ೊಂಡು ಅಲ್ಲಿಂದ
ಪ್ಲಾಯನಗ ೈದರು. ರಾಜಾ ದುಯೋವಧನನು ತನು ಸಹ ೊೋದರ
ವಧ ಯಿಂದಾದ ವಾಸನದಿಂದ ಸಂಕಟಪ್ಟುಿ ಕೌರವ ಯೋಧರಿಗ
“ಯುದಧದಲ್ಲಿ ಈ ಭೋಮನನುು ಕ ೊಲ್ಲಿ!” ಎಂದು ಆಜ್ಞಾಪಸಿದನು. ಈ
ರಿೋತಿ ತಮಮ ಸಹ ೊೋದರರು ಹತರಾದುದನುು ನ ೊೋಡಿ ಧೃತರಾಷ್ರನ
ಮಹ ೋಷ್ಾವಸ ಮಕಕಳು ಮಹಾಪಾರಜ್ಞ ಕ್ಷತತನು ಹ ೋಳಿದು ಹಿತವೂ
ಆನಾಮಯವೂ ಆದ ಆ ವಚನಗಳನುು ಸಮರಿಸಿಕ ೊಂಡು ಆ
ದಿವಾದಶ್ವಯ ಮಾತುಗಳು ಇಂದು ಪ್ರತಾಕ್ಷವಾಗಿ ಕಾಯವರೊಪ್ಕ ಕ
ಬಂದಿದ ಎಂದುಕ ೊಂಡರು. ಧೃತರಾಷ್ರ ಪ್ುತರರ
ವಧ ಗ ೊೋಸಕರವಾಗಿಯೋ ಬಲಶಾಲ್ಲೋ ಪಾಂಡವನು ಹುಟ್ಟಿದಾುನ ೊೋ
ಎನುುವಂತ ಆ ಮಹಾಬಾಹುವು ಕೌರವರನುು ಸಂಹರಿಸುತಿತದುನು.

ಆಗ ರಾಜಾ ದುಯೋವಧನನು ಭೋಷ್ಮನ ಬಳಿಸಾರಿ ಮಹಾ


ದುಃಖ್ದಿಂದ ಆವಿಷ್ಿನಾಗಿ ಸಂಕಟದಿಂದ ರ ೊೋದಿಸಿದನು:

“ನನು ಶ್ ರ ಸಹ ೊೋದರರು ಯುದಧದಲ್ಲಿ ಭೋಮಸ ೋನನಿಂದ


ಹತರಾಗಿದಾುರ . ಪ್ರಯತುಪ್ಟಿರೊ ಕೊಡ ನನು ಸ ೈನಿಕರ ಲಿರೊ

919
ಹತರಾಗುತಿತದಾುರ . ನಿೋನಾದರ ೊೋ ಮಧಾಸಿನಾಗಿದುುಕ ೊಂಡು
ನಿತಾವೂ ನಮಮನುು ಉಪ ೋಕ್ಷ್ಸುತಿತರುವ . ನಾನಾದರ ೊೋ
ವಿನಾಶ್ದ ಮಾಗವವನ ುೋ ಹಿಡಿದುಬಿಟ್ಟಿದ ುೋನ . ನನು ಈ
ದ ೈವವನುು ನ ೊೋಡು!”

ಕೊರರವಾದ ಈ ಮಾತನುು ಕ ೋಳಿ ದ ೋವವರತನು ಕಣಿಣೋರು ತುಂಬಿದ


ದುಯೋವಧನನಿಗ ಈ ಮಾತನಾುಡಿದನು:

“ಹಿಂದ ಯೋ ನಾನು, ದ ೊರೋಣ, ವಿದುರ, ಯಶ್ಸಿವನಿ


ಗಾಂಧಾರಿಯರು ನಿನಗ ಇದನುು ಹ ೋಳಿದ ುವು. ಮಗೊ! ಆಗ
ನಿೋನು ಅದರ ಅರ್ವವನುು ತಿಳಿದುಕ ೊಳಳಲ್ಲಲಿ. ಹಿಂದ ಯೋ
ನಾನು ನಿನಗ ಸಲಹ ಯನುು ನಿೋಡಿದ ುನು - ನಿಮಿಮಬಬರ
ನಡುವಿನ ಯುದಧದಲ್ಲಿ ನನುನೊು ಆಚಾಯವ ದ ೊರೋಣನನೊು
ಎಂದೊ ನಿಯೋರ್ಜಸಕೊಡದ ಂದು. ಸಂಯುಗದಲ್ಲಿ ಭೋಮನು
ಯಾಯಾವರು ಧಾತವರಾಷ್ರರನುು ನ ೊೋಡುತಾತನ ೊೋ
ಅವರನ ುಲಿ ರಣದಲ್ಲಿ ಸಂಹರಿಸುತಾತನ . ಸತಾವನ ುೋ ನಿನಗ
ನಾನು ಹ ೋಳುತ ೋತ ನ . ಆದುದರಿಂದ ನಿೋನು
ಸಿಿರನಾಗಿದುುಕ ೊಂಡು, ರಣದಲ್ಲಿ ಬುದಿಧಯನುು
ದೃಢವಾಗಿರಿಸಿಕ ೊಂಡು, ಸವಗವವನ ುೋ
ಅಂತಿಮಾಶ್ರವನಾುಗಿರಿಸಿಕ ೊಂಡು ರಣದಲ್ಲಿ ಪಾರ್ವರ ೊಂದಿಗ
ಯುದಧಮಾಡು. ಇಂದರನ ೊಂದಿಗ ಸುರಾಸುರರಿಗೊ

920
ಪಾಂಡವರನುು ಜಯಿಸಲು ಸಾಧಾವಿಲಿ. ಆದುದರಿಂದ
ಯುದಧದಲ್ಲಿ ಬುದಿಧಯನುು ಸಿಿರವಾಗಿರಿಸಿಟುಿಕ ೊಂಡು
ಯುದಧಮಾಡು!”

ಅಂದಿನ ಮದಾಾಹು ಲ ೊೋಕಕ್ಷಯವನುುಂಟುಮಾಡುವ ಮಹಾ ರೌದರ


ಸಂಗಾರಮವು ನಡ ಯಿತು. ಸ ೈನಾಗಳ ಲಿವೂ ಧಮವಪ್ುತರನ
ಶಾಸನದಂತ ಸಂರಬಧರಾಗಿ ಭೋಷ್ಮನನ ುೋ ಕ ೊಲಿಲು ಅವನನ ುೋ
ಆಕರಮಣಿಸಿದವು. ಧೃಷ್ಿದುಾಮು, ಶ್ಖ್ಂಡಿೋ ಮತುತ ಮಹಾರರ್
ಸಾತಾಕಿಯರು ಸ ೋನ ಗಳನ ೊುಡಗೊಡಿ ಭೋಷ್ಮನನ ುೋ ಆಕರಮಿಸಿದರು.
ಅಜುವನ, ದೌರಪ್ದಿಯ ಮಕಕಳು ಮತುತ ಚ ೋಕಿತಾನರು ದುಯೋವಧನನು
ಕಳುಹಿಸಿದು ರಾಜರ ಲಿರ ಮೋಲ ಧಾಳಿ ಮಾಡಿದರು. ಹಾಗ ಯೋ ವಿೋರ
ಅಭಮನುಾ, ಮಹಾರರ್ ಹ ೈಡಿಂಬಿ ಮತುತ ಭೋಮಸ ೋನರು
ಸಂಕುರದಧರಾಗಿ ಕೌರವರನುು ಎದುರಿಸಿದರು. ಪಾಂಡವರು ಯುದಧದಲ್ಲಿ
ಮೊರು ವಿಭಾಗಗಳಾಗಿ ಕೌರವರನುು ವಧಿಸುತಿತದುರು. ಹಾಗ ಯೋ
ರಣದಲ್ಲಿ ಕೌರವರೊ ಕೊಡ ಶ್ತುರಗಳನುು ವಧಿಸುತಿತದುರು. ರಥಿಗಳಲ್ಲಿ
ಶ ರೋಷ್ಿನಾದ ದ ೊರೋಣನಾದರ ೊೋ ಸೃಂಜಯರ ೊಂದಿಗಿದು ಸ ೊೋಮಕರನುು
ಸಂಕುರದಧನಾಗಿ ಆಕರಮಿಸಿ, ಯಮಲ ೊೋಕಕ ಕ ಕಳುಹಿಸಿದನು. ಧನಿವ
ಭಾರದಾವಜನಿಂದ ವಧಿಸಲಪಡುತಿತದು ಮಹಾತಾಮ ಸೃಂಜಯರಲ್ಲಿ
ಮಹಾ ಆಕರಂದನವು ಉಂಟ್ಾಯಿತು. ಅಲ್ಲಿ ದ ೊರೋಣದಲ್ಲಿ ನಿಹತರಾದ
ಹಲವಾರು ಕ್ಷತಿರಯರು ರಣದಲ್ಲಿ ವಾಾಧಿಪೋಡಿತರಾದ ಮನುಷ್ಾರಂತ
ಸಂಕಟದಿಂದ ಹ ೊರಳಾಡುತಿತದುುದು ಕಾಣುತಿತತುತ. ಹಸಿವ ಯಿಂದ
921
ಬಳಲ್ಲದವರಂತ ಗಾಯಗ ೊಂಡು ಬಿದಿುರುವವರ ಕೊಗು, ಅಳು ಮತುತ
ಕಿರುಚಾಟಗಳು ಕ ೋಳಿ ಬರುತಿತದುವು. ಹಾಗ ಯೋ ಕೌರವರ ೊಡನ ಯೊ
ಮಹಾಬಲ ಭೋಮಸ ೋನನು ಇನ ೊುಬಬ ಕುರದಧನಾದ ಕಾಲನಂತ
ಘೊೋರವಾದ ಕದನವನುು ನಡ ಸಿದನು. ಸ ೋನ ಗಳು ಅನ ೊಾೋನಾರನುು
ವಧಿಸುತಿತರುವ ಆ ಮಹಾರಣದಲ್ಲಿ ರಕತ-ಮಾಂಸಗಳ ೋ ಹರಿದಿದು
ಘೊೋರ ನದಿಯು ಹುಟ್ಟಿತು. ಯಮರಾಷ್ರವನುು ವೃದಿಧಗ ೊಳಿಸುವ
ಕುರು-ಪಾಂಡವರ ಆ ಮಹಾ ಸಂಗಾರಮವು ಘೊೋರ ರೊಪ್ವನುು
ತಾಳಿತು.

ಆಗ ಭೋಮನು ರಣದಲ್ಲಿ ಕುರದಧನಾಗಿ ವಿಶ ೋಷ್ ರಭಸದಿಂದ ಗಜಸ ೋನ ಯ


ಮೋಲ ಧಾಳಿ ನಡ ಸಿ ಅವುಗಳನುು ಮೃತುಾವಿಗ ಕಳುಹಿಸಿದನು. ಅಲ್ಲಿ
ಭೋಮನ ನಾರಾಚಗಳಿಂದ ಹ ೊಡ ಯಲಪಟಿ ಆನ ಗಳು ಬಿೋಳುತಿತದುವು,
ಕಿರುಚಿಕ ೊಳುಳತಿತದುವು, ಮರಣಹ ೊಂದಿದುವು ಮತುತ ದಿಕಾಕಪಾಲಾಗಿ
ತಿರುಗುತಿತದುವು. ಸ ೊಂಡಿಲುಗಳು ತುಂಡಾಗಿ ಅರ್ವಾ ಕಾಲು ತುಂಡಾಗಿ
ಮಹಾ ಗಜಗಳು ಕೌರಂಚಗಳಂತ ಕೊಗುತಾತ ಭೋತರಾಗಿ ಭೊಮಿಯ
ಮೋಲ ಮಲಗಿದುವು. ನಕುಲ-ಸಹದ ೋವರು ಕುದುರ ಗಳ ಸ ೋನ ಯನುು
ಆಕರಮಿಸಿದರು. ಅವರು ಕಾಂಚನ ಆಭರಣಗಳಿಂದ ಮತುತ ಮೋಲು
ಹ ೊದಿಕ ಗಳಿಂದ ಅಲಂಕೃತಗ ೊಂಡಿದು ನೊರಾರು ಸಹಸಾರರು
ಕುದುರ ಗಳನುು ವಧಿಸುತಿತರುವುದು ಕಂಡುಬಂದಿತು. ಕ ಳಗ ಬಿದಿುದು
ಕುದುರ ಗಳಿಂದ ಮೋದಿನಿಯು ತುಂಬಿ ಹ ೊೋಗಿತುತ. ನಾಲ್ಲಗ ಗಳಿರಲ್ಲಲಿ,
ದಿೋಘ್ವ ನಿಟುಿಸಿರು ಬಿಡುತಿತದುವು, ಕೊಗುತಿತದುವು, ಮತುತ
922
ತಿೋರಿಕ ೊಂಡಿದುವು. ಹಿೋಗ ಕುದುರ ಗಳು ನಾನಾ ರೊಪ್ಗಳನುು
ಧರಿಸಿದುವು. ರಣದಲ್ಲಿ ಅಜುವನನಿಂದ ಹತವಾದ ಕುದುರ ಗಳಿಂದ
ವಸುಧ ಯು ಅಲಿಲ್ಲಿ ಘೊೋರವಾಗಿ ಕಾಣುತಿತತುತ. ಭಗುವಾಗಿದು
ರರ್ಗಳಿಂದ, ತುಂಡಾದ ಮಹಾಪ್ರಭ ಯ ಧವಜ-ಚತರಗಳಿಂದ,
ಸುವಣವಮಯ ಹಾರಗಳಿಂದ, ಕ ೋಯೊರ-ಕುಂಡಲಗಳನುು ಧರಿಸಿದು
ಶ್ರಗಳಿಂದ, ಬಿಚಿಚಹ ೊೋದ ಶ್ರಸಾರಣಗಳಿಂದ, ತುಂಡಾದ
ಪ್ತಾಕ ಗಳಿಂದ, ಸುಂದರ ನ ೊಗದ ಕ ಳಭಾಗಗಳಿಂದಲೊ,
ಕಡಿವಾಣಗಳಿಂದಲೊ ವಾಾಪ್ತವಾಗಿದು ರಣಭೊಮಿಯು ವಸಂತ
ಋತುವಿನಲ್ಲಿ ಕುಸುಮಗಳಿಂದ ಆಚಾಛದಿತವಾದ ಭೊಪ್ರದ ೋಶ್ದಂತ
ಕಾಣುತಿತತುತ. ಹಿೋಗ ಯೋ ಕುರದಧ ಶಾಂತನವ ಭೋಷ್ಮನಿಂದ, ರರ್ಸತತಮ
ದ ೊರೋಣನಿಂದ, ಅಶ್ವತಾಿಮನಿಂದ, ಕೃಪ್ನಿಂದ ಮತುತ ಕೃತವಮವನಿಂದ
ಪಾಂಡವರ ನಾಶ್ವೂ ನಡ ಯಿತು. ಹಾಗ ಯೋ ಕುರದಧರಾದ ಅವರಿಂದ
ಕೌರವರೊ ಹತರಾದರು.

ಇರಾವನನ ವಧ
ಹಾಗ ನಡ ಯುತಿತರುವ ವಿೋರವರಕ್ಷಯ ರೌದರ ಯುದುದಲ್ಲಿ ಸೌಬಲ
ಶ್ಕುನಿಯು ಪಾಂಡವರನುು ಎದುರಿಸಿದನು. ಹಾಗ ಯೋ ಪ್ರವಿೋರಹ
ಸಾತವತ ಹಾದಿವಕಾನೊ ಕೊಡ ಪಾಂಡವರ ಸ ೋನ ಯನುು
ಆಕರಮಣಿಸಿದನು. ಆಗ ಕಾಂಬ ೊೋಜಮುಖ್ಾ ಮತುತ ನದಿಗಳಲ್ಲಿ ಹುಟ್ಟಿದ
ಕುದುರ ಗಳಿಂದ, ಅರಟಿರು, ಮಹಿೋಜರು ಮತುತ ಸಿಂಧುಜರಿಂದ

923
ಸುತುತವರ ಯಲಪಟುಿ, ವನಾಯುಜರು, ಶ್ುಭರರು ಮತುತ
ಪ್ವವತವಾಸಿಗಳಿಂದ, ಮತುತ ಇತರ ತಿತಿತರಜ ಮದಲಾದ
ವಾಯುವ ೋಗವುಳಳ ಸುವಣಾವಲಂಕೃತಗ ೊಂಡ, ಕವಚಕಗಳನುು
ಧರಿಸಿದು ಸುಕಲ್ಲಪತವಾದ, ಹಯಗಳ ೂಡನ ಪಾಂಡವನ ಬಲಶಾಲ್ಲೋ
ಮಗ ಹೃಷ್ಿರೊಪ್ ಪ್ರಂತಪ್ನು ಆ ಸ ೈನಾವನುು ಎದುರಿಸಿದನು.
ಇವನು ಇರಾವನ್ ಎಂಬ ಹ ಸರಿನ ಅಜುವನನ ವಿೋಯವವಾನ್ ಮಗ.
ನಾಗರಾಜನ ಮಗಳಲ್ಲಿ ಧಿೋಮತ ಪಾರ್ವನಿಂದ ಹುಟ್ಟಿದವನು.
ಗರುಡನಿಂದ ತನು ಪ್ತಿಯನುು ಕಳ ದುಕ ೊಂಡ ಮಕಕಳಿರದ,
ದಿೋನಚ ೋತನಳಾಗಿದು, ಕೃಪ್ಣಳಾಗಿದು ಅವಳನುು ಮಹಾತಮ
ಐರಾವತನು ಅವನಿಗ ಕ ೊಟ್ಟಿದುನು. ಕಾಮವಶಾನುಗನಾದ ಪಾರ್ವನು
ಅವಳನುು ಪ್ತಿುಯನಾುಗಿ ಸಿವೋಕರಿಸಿದುನು. ಇವನ ೋ ಇನ ೊುಬಬನ
ಹ ಂಡತಿಯಲ್ಲಿ (ಪ್ರಕ್ ೋತರದಲ್ಲಿ) ಹುಟ್ಟಿದ ಅಜುವನನ ಮಗ. ಪಾರ್ವನ
ದ ವೋಷ್ದಿಂದಾಗಿ ಚಿಕಕಪ್ಪನಿಂದ ಪ್ರಿತಾಕತನಾದ ಅವನು ನಾಗಲ ೊೋಕದಲ್ಲಿ
ತಾಯಿಯಿಂದ ಪ್ರಿರಕ್ಷ್ತನಾಗಿ ಬ ಳ ದನು. ರೊಪ್ವಂತನೊ,
ಗುಣವಂತನೊ, ವಿೋಯವಸಂಪ್ನುನೊ, ಸತಾವಿಕರಮಿಯೊ ಆದ ಅವನು
ಅಲ್ಲಿಗ ಅಜುವನನು ಹ ೊೋಗಿದುುದನುು ಕ ೋಳಿ ಇಂದರಲ ೊೋಕಕ ಕ
ಹ ೊೋಗಿದುನು. ಆ ಅವಾಗರನು ಅಲ್ಲಿಗ ಹ ೊೋಗಿ ತಂದ ಮಹಾತಮ
ಸತಾವಿಕರಮಿಗ ವಿನಯದಿಂದ ಕ ೈಮುಗಿದು ನಮಸಕರಿಸಿ ಹ ೋಳಿದುನು:
“ಪ್ರಭ ೊೋ! ನಾನು ಇರಾವಾನ್. ನಿನು ಮಗ.” ಅವನು ತಾಯಿಯನುು
ಎಂದು ಭ ೋಟ್ಟಯಾಗಿದುನು ಎಲಿವನೊು ಹ ೋಳಿಕ ೊಂಡನು. ಅವ ಲಿವನುು

924
ನಡ ದ ಹಾಗ ಯೋ ಪಾಂಡವನು ನ ನಪಸಿಕ ೊಂಡನು. ದ ೋವರಾಜ
ನಿವ ೋಶ್ನದಲ್ಲಿ ಪಾರ್ವನು ತನುದ ೋ ಸಮಾನ ಗುಣಗಳನುು ಹ ೊಂದಿದು
ಮಗನನುು ಪರೋತಿಯಿಂದ ಅಪಪಕ ೊಂಡು ಸಂತ ೊೋಷ್ಭರಿತನಾಗಿದುನು.
ಆಗ ದ ೋವಲ ೊೋಕದಲ್ಲಿ ಮಹಾಬಾಹು ಅಜುವನನು ಸವಕಾಯವಕಾಕಗಿ
ಪರೋತಿಪ್ೊವವಕವಾಗಿ ಯುದಧಕಾಲದಲ್ಲಿ ನಮಗ ನಿನು ಸಹಾಯವನುು
ನಿೋಡು ಎಂದು ಆಜ್ಞ ಯಿತಿತದುನು. ಒಳ ಳಯದು ಎಂದು ಹ ೋಳಿ ಅವನು
ಯುದಧಕಾಲದಲ್ಲಿ ಅನ ೋಕ ಕಾಮವಣವಗಳ, ವ ೋಗಶಾಲ್ಲೋ
ಕುದುರ ಗಳಿಂದ ಸಂವೃತನಾಗಿ ಬಂದನು.

ಕಾಂಚನದ ೋಹದ, ನಾನಾವಣವಗಳ, ಮನಸಿ್ನ ವ ೋಗವುಳಳ ಆ


ಕುದುರ ಗಳು ಒಮಿಮಂದ ೊಮಮಲ ೋ ಹಂಸಗಳಂತ ಮಹಾಸಾಗರದಿಂದ
ಮೋಲ ದುವು. ಅವು ಕೌರವ ಸ ೋನ ಯ ಕುದುರ ಗಳ ಗುಂಪ್ನುು ತಲುಪ
ಮೊಗಿನಿಂದ ಮೊಗುಗಳನುು, ಕುತಿತಗ ಗಳನುು ಪ್ರಸಪರ ಹ ೊಡ ಯಲು
ಕೌರವರ ಕುದುರ ಗಳು ತಕ್ಷಣವ ೋ ಭೊಮಿಯ ಮೋಲ ಬಿದುವು. ಆ
ಕುದುರ ಗಳ ಸಮೊಹಗಳು ಪ್ರಸಪರರನುು ಹ ೊಡ ದು ಬಿೋಳಿಸುವಾಗ
ಗರುಡನು ಕ ಳಗಿಳಿಯುವಂತ ದಾರುಣ ಶ್ಬಧವು ಕ ೋಳಿಬಂದಿತು.
ಹಾಗ ಯೋ ಯುದಧದಲ್ಲಿ ಅನ ೊಾೋನಾರನುು ತಾಗಿ ಆ ಅಶಾವರ ೊೋಹಿಗಳು
ಘೊೋರವಾದ ಪ್ರಸಪರವಧ ಯಲ್ಲಿ ತ ೊಡಗಿದರು. ನಡ ಯುತಿತದು ಆ
ತುಮುಲ ಸಂಕುಲ ಯುದಧದಲ್ಲಿ ಎರಡೊ ಕಡ ಯ ಕುದುರ ಗಳು ಗುಂಪ್ು
ಗುಂಪಾಗಿ ಎಲಿ ಕಡ ಓಡುತಿತದುವು. ಸಾಯಕಗಳಿಂದ ಗಾಯಗ ೊಂಡು,
ಅಶ್ವಗಳನುು ಕಳ ದುಕ ೊಂಡು ಆಯಾಸಗ ೊಂಡ ಶ್ ರರು ಪ್ರಸಪರರನುು
925
ಎದುರಿಸಿ ನಾಶ್ ಹ ೊಂದಿದರು. ಕುದುರ ಗಳ ಸ ೋನ ಗಳು ನಾಶ್ವಾಗಿ
ಸವಲಪವ ೋ ಉಳಿದಿರಲು ಸೌಬಲನ ಶ್ ರ ಮಕಕಳು ರಣಮೊಧವನಿಗ
ತ ರಳಿದರು. ಗಜ, ಗವಾಕ್ಷ, ವೃಷ್ಕ, ಚಮವವಾನ್, ಆಜವವ ಮತುತ
ಶ್ುಕ ಈ ಆರು ಬಲಸಂಪ್ನುರು ಮುಟ್ಟಿದರ ವಾಯುವ ೋಗದಲ್ಲಿ
ಹ ೊೋಗಬಲಿ, ವ ೋಗದಲ್ಲಿ ವಾಯುವಿನ ಸಮನಾಗಿರುವ, ಶ್ೋಲಸಂಪ್ನು,
ತರುಣ, ಉತತಮ ಕುದುರ ಗಳನ ುೋರಿ, ಮಹಾ ಸ ೋನ ಯಂದಿಗ ಬಂದರು.
ಸವಯಂ ಶ್ಕುನಿಯಿಂದ ಮತುತ ಮಹಾಬಲ ಯೋಧರಿಂದ
ತಡ ಯಲಪಟಿರೊ ಕೊಡ ಆ ರೌದರರೊಪೋ ಯುದಧ ಕುಶ್ಲ
ಮಹಾಬಲರು ಸನುದಧರಾದರು. ಯುದಧ ದುಮವದರಾಗಿದು
ಹೃಷ್ಿರಾಗಿದು ಗಾಂಧಾರರು ಸವಗವ ಅರ್ವಾ ವಿಜಯವನುು ಬಯಸಿ
ಮಹಾ ಸ ೋನ ಯಡಗೊಡಿ ಪ್ರಮ ದುಜವಯವಾದ ಆ ಸ ೋನ ಯನುು
ಭ ೋದಿಸಿ ಒಳಹ ೊಕಕರು.

ಅವರು ಹಾಗ ಪ್ರವ ೋಶ್ಸಿದನುು ನ ೊೋಡಿ ವಿೋಯವವಾನ್ ಇರಾವಾನನೊ


ಕೊಡ ವಿಚಿತರ ಆಭರಣ ಆಯುಧಗಳನುು ಧರಿಸಿದು ಯೋಧರಿಗ
ಹ ೋಳಿದನು:

“ಅನುಚರರು ಮತುತ ವಾಹನಗಳ ೂಂದಿಗ ಬಂದಿರುವ ಈ


ಧಾತವರಾಷ್ರನ ಯೋಧರು ಎಲಿರು ಸಮರದಲ್ಲಿ
ಮೃತುಾವನುಪ್ುಪವಂರ್ಹ ನಿೋತಿಯನುು ಕ ೈಗ ೊಳಿಳರಿ!”

ಒಳ ಳಯದು ಎಂದು ಹ ೋಳಿ ಇರಾವತನ ಎಲಿ ಯೋಧರೊ ಸಮರದಲ್ಲಿ

926
ಶ್ತುರಗಳಿಗ ದುಜವಯರಾದ ಆ ಶ್ತುರಸ ೋನ ಯನುು ಸಂಹರಿಸಿದರು.
ಅವನ ಸ ೋನ ಯಿಂದ ತಮಮ ಸ ೋನ ಯು ಬಿದುುದನುು ನ ೊೋಡಿ ರಣದಲ್ಲಿ
ಉದಿರಕತರಾಗಿ ಸುಬಲನ ಮಕಕಳ ಲಿರೊ ಇರಾವಂತನನುು ಎದುರಿಸಿ ಎಲಿ
ಕಡ ಗಳಿಂದ ಸುತುತವರ ದರು. ಹರಿತ ಪಾರಸಗಳಿಂದ ಹ ೊಡ ಯುತಾತ,
ಪ್ರಸಪರರನುು ಪ್ರಚ ೊೋದನ ಗ ೊಳಿಸುತಾತ ಆ ಶ್ ರರು ಅವನನುು
ಸುತುತವರ ದು ಮಹಾ ವಾಾಕುಲವನುುಂಟುಮಾಡಿದರು. ಆ ಮಹಾತಮರ
ತಿೋಕ್ಷ್ಣ ಪಾರಸಗಳಿಂದ ಗಾಯಗ ೊಂಡು ಇರಾವಾನನು ರಕತದಿಂದ ತ ೊೋಯುು
ಅಂಕುಶ್ದಿಂದ ತಿವಿಯಲಪಟಿ ಆನ ಯಂತ ವಾಾಕುಲಗ ೊಂಡನು.
ಒಬಬನಾಗಿದುರೊ ಅನ ೋಕರು ಎದುರಿನಿಂದ, ಹಿಂದಿನಿಂದ ಮತುತ
ಪ್ಕಕಗಳಿಂದ ಚ ನಾುಗಿ ಪ್ರಹರಿಸುತಿತದುರೊ ಅವನು ಧ ೈಯವವನುು
ಕಳ ದುಕ ೊಳಳಲ್ಲಲಿ. ಆಗ ಸಂಕುರದಧನಾದ ಪ್ರಪ್ುರಂಜಯ ಇರಾವಾನನು
ಅವರ ಲಿರನೊು ನಿಶ್ತ ಶ್ರಗಳಿಂದ ಹ ೊಡ ದು ಮೊರ್ ವಗ ೊಳಿಸಿದನು.
ತನು ಶ್ರಿೋರರ ಸವಾವಂಗಗಳಿಗ ಚುಚಿಚಕ ೊಂಡಿದು ಪಾರಸಗಳನುು ಕಿತುತ
ತ ಗ ದು ಅವುಗಳಿಂದಲ ೋ ರಣದಲ್ಲಿ ಸುಬಲನ ಮಕಕಳನುು
ಪ್ರಹರಿಸಿದನು. ಅನಂತರ ನಿಶ್ತ ಖ್ಡಗವನುು ಎಳ ದು ತ ಗ ದುಕ ೊಂಡು
ಗುರಾಣಿಯನೊು ಹಿಡಿದು ತಕ್ಷಣವ ೋ ಆ ಸೌಬಲರನುು ಯುದಧದಲ್ಲಿ
ಸಂಹರಿಸಲು ಪ್ದಾತಿಯಾಗಿಯೋ ನಡ ದನು.

ಆಗ ಪ್ುನಃ ಎಚ ಚತಿತದು ಆ ಎಲಿ ಸುಬಲಾತಮಜರು ಪ್ುನಃ


ಕ ೊರೋಧಸಮಾವಿಷ್ಿರಾಗಿ ಇರವಂತನನುು ಆಕರಮಣಿಸಿದರು.
ಬಲದಪವತ ಇರವಾನನೊ ಕೊಡ ಖ್ಡಗದಲ್ಲಿ ತನು ಕ ೈಚಳಕವನುು
927
ತ ೊೋರಿಸುತಾತ ಅವರ ಲಿ ಸೌಬಲರನೊು ಎದರಿಸಿದನು.
ಚಾಕಚಕಾತ ಯಿಂದ ಓಡಾಡುತಿತದು ಆ ಸುಬಲಾತಮಜರ ಲಿರೊ
ಶ್ೋಘ್ರವಾಗಿ ಚಲ್ಲಸುತಿತರುವ ಅವನನುು ಹ ೊಡ ಯಲು ಅವಕಾಶ್ವನ ುೋ
ಪ್ಡ ಯಲ್ಲಲಿ. ಯುದಧದಲ್ಲಿ ನ ಲದ ಮೋಲ ನಿಂತಿದು ಅವನನುು ನ ೊೋಡಿ
ಅವರ ಲಿರೊ ಅವನನುು ಸುತುತವರ ದು ಪ್ುನಃ ಪ್ುನಃ ಸ ರ ಹಿಡಿಯಲು
ಪ್ರಯತಿುಸಿದರು. ಆಗ ಮೋಲ ಬಿೋಳುತಿತದು ಆ ಅಮಿತರಕಶ್ವನನು ಅವರ
ಎರಡೊ ಹಸತಗಳನುು ಕತತರಿಸಿ ಶ್ರಿೋರಗಳನೊು ತುಂಡರಿಸಿದನು.
ಅವರ ಲಿರ ಆಯುಧಗಳು ಮತುತ ಭೊಷ್ಠತ ಬಾಹುಗಳು ಬಿದುು
ಅಂಗಗಳು ತುಂಡಾಗಿ ಅಸುನಿೋಗಿ ಅವರು ಭೊಮಿಯ ಮೋಲ ಬಿದುರು.
ವೃಷ್ಕನು ಮಾತರ ಹ ಚಾಚಗಿ ಗಾಯಗ ೊಂಡು ವಿೋರರನುು ತುಂಡರಿಸುವ
ಆ ಮಹಾರೌದರ ಯುದಧದಿಂದ ತಪಪಸಿಕ ೊಂಡನು.

ಅವರ ಲಿರೊ ಬಿದುುದನುು ನ ೊೋಡಿ ಭೋತನಾದ ದುಯೋವಧನನು


ಸಂಕುರದಧನಾಗಿ ಘೊೋರದಶ್ವನ ಮಹ ೋಷ್ಾವಸ ಮಾಯಾವಿೋ ಅರಿಂದಮ
ಬಕವಧದ ಕಾರಣದಿಂದ ಹಿಂದಿನಿಂದಲ ೋ ಭೋಮಸ ೋನನ
ವ ೈರಿಯಾಗಿದು ರಾಕ್ಷಸ ಆಶ್ಾವಶ್ೃಂಗಿಗ ಹ ೋಳಿದನು:

“ವಿೋರ! ಹ ೋಗ ಈ ಫಲುಗನನ ಬಲಶಾಲ್ಲೋ ಮಾಯಾವಿೋ


ಮಗನು ನನು ಸ ೋನ ಯನುು ನಾಶ್ಗ ೊಳಿಸಿ ವಿಪರಯವಾದ
ಘೊೋರ ಕೃತಾವನ ುಸಗಿದಾುನ ನ ೊೋಡು! ನಿೋನೊ ಕೊಡ
ಬಯಸಿದಲ್ಲಿಗ ಹ ೊೋಗಬಲ ಿ. ಮಾಯಾಸರಗಲ್ಲಿ

928
ವಿಶಾರದನಾಗಿದಿುೋಯ. ಪಾರ್ವನ ೊಂದಿಗ ವ ೈರವನೊು
ಸಾಧಿಸುತಿತದಿುೋಯ. ಆದುದರಿಂದ ರಣದಲ್ಲಿ ಇವನನುು
ಕ ೊಲುಿ!”

ಆಗಲ ಂದು ಹ ೋಳಿ ಘೊೋರದಶ್ವನ ರಾಕ್ಷಸನು ಸಿಂಹನಾದದ ೊಂದಿಗ


ಅಜುವನನ ಯುವ ಮಗನಿರುವಲ್ಲಿಗ ಹ ೊರಟನು. ಯುದಧ ಕುಶ್ಲರಾದ
ಹರಿತ ಪಾರಸಗಳನುು ಹಿಡಿದ ಅಶಾವರ ೊೋಹಿ ವಿೋರ ಯೋಧರಿಂದ
ಪ್ರಹಾರಿಗಳಿಂದ ತನುದ ೋ ಸ ೈನಿಕರಿಂದ ಸುತುತವರ ಯಲಪಟಿ ಅವನು
ಸಮರದಲ್ಲಿ ಮಹಾಬಲ ಇರಾವಂತನನುು ಸಂಹರಿಸಲು ಬಯಸಿದನು.
ಪ್ರಾಕರಮಿೋ ಅಮಿತರಘ್ು ಇರಾವನನೊ ಕೊಡ ಸಂಕುರದಧನಾಗಿ ಆ
ರಾಕ್ಷಸನನುು ಕ ೊಲಿಲು ಬಯಸಿ ತವರ ಮಾಡಿ ಆಕರಮಣಿಸಿದನು. ಮೋಲ
ಬಿೋಳುತಿತದು ಅವನನುು ನ ೊೋಡಿ ಮಹಾಬಲ ರಾಕ್ಷಸನು ತವರ ಮಾಡಿ
ಮಾಯಯನುುಪ್ಯೋಗಿಸ ತ ೊಡಗಿದನು. ಆಗ ಅವನು ಇರಾವಾನನ
ಅಶಾವರ ೊೋಹಿಗಳಿಗ ಪ್ರತಿಯಾಗಿ ಮಾಯಯಿಂದ ಕುದುರ ಗಳನ ುೋರಿದ
ಶ್ ಲ ಪ್ಟ್ಟಿಶ್ಗಳನುು ಹಿಡಿದಿರುವ ಘೊರ ರಾಕ್ಷಸರ ಪ್ಡ ಯನುು
ನಿಮಿವಸಿದನು. ಆ ಎರಡು ಸಾವಿರ ಪ್ರಹಾರಿಣರು ಎದುರಾಗಿ ಬ ೋಗನ ೋ
ಪ್ರಸಪರರನುು ಪ ರೋತಲ ೊೋಕಗಳಿಗ ಕಳುಹಿಸಿದರು. ಆ ಸ ೋನ ಗಳು ಹಾಗ
ನಾಶ್ವಾಗಲು ಅವರಿಬಬರು ಯುದಧ ದುಮವದರೊ ಸಂಗಾರಮದಲ್ಲಿ
ವೃತರ-ವಾಸವರಂತ ಎದುರಾಗಿ ನಿಂತರು. ಯುದಧದುಮವದನಾದ
ರಾಕ್ಷಸನು ಮುಂದ ಬಂದುದನುು ನ ೊೋಡಿ ಕ ೊರೋಧಸಂರಬಧನಾದ
ಮಹಾಬಲ ಇರಾವಾನನು ಎದುರಾದನು.
929
ತುಂಬಾ ಹತಿತರಕ ಕ ಬಂದಿದು ಆ ದುಮವತಿಯ ಬಿಲುಿ ಭತತಳಿಕ ಗಳನುು
ಖ್ಡಗದಿಂದ ಕತತರಿಸಿದನು. ತನು ಧನುಸು್ ತುಂಡಾಗಿದುದನುು ನ ೊೋಡಿ
ಅವನು ಕುರದಧನಾದ ಇರಾವಂತನನುು ಮೋಹಗ ೊಳಿಸಲ ೊೋಸುಗ
ಮಾಯಯಿಂದ ವ ೋಗದಿಂದ ಆಕಾಶ್ವನುು ಸ ೋರಿದನು. ಆಗ
ಸವವಮಮವಗಳನೊು ತಿಳಿದಿದು, ಕಾಮರೊಪೋ, ದುರಾಸದ
ಇರಾವಾನನೊ ಕೊಡ ಅಂತರಿಕ್ಷಕ ಕ ಹಾರಿ ರಾಕ್ಷಸನನುು ತನು
ಮಾಯಯಿಂದ ಭಾರಂತಗ ೊಳಿಸಿ ಅವನ ಶ್ರಿೋರವನುು ಸಾಯಕಗಳಿಂದ
ಗಾಯಗ ೊಳಿಸಿದನು. ಹಾಗ ಆ ರಾಕ್ಷಸ ಶ ರೋಷ್ಿನನುು ಪ್ುನಃ ಪ್ುನಃ
ಶ್ರಗಳಿಂದ ಗಾಯಗ ೊಳಿಸಿದ ಹಾಗ ಲಿ ಅವನು ಹ ೊಸ ಹ ೊಸ
ಶ್ರಿೋರಗಳನುು ಪ್ಡ ಯುತಿತದುನು ಮತುತ ಯೌವನವನುು ತಾಳುತಿತದುನು.
ಮಾಯಾವಿಗಳಿಗ ಸಹಜವಾಗಿ ಬ ೋಕಾದ ರೊಪ್ ವಯಸು್

930
ದ ೊರ ಯುತತವ . ಹಿೋಗ ಆ ರಾಕ್ಷಸನ ಅಂಗಗಳು ಕತತರಿಸಿದಂತ ಲಾಿ ಪ್ುನಃ
ಪ್ುನಃ ಬ ಳ ಯುತಿತದುವು. ಇರಾವಾನನೊ ಕೊಡ ಸಂಕುರದಧನಾಗಿ ಆ
ಮಹಾಬಲ ರಾಕ್ಷಸನನುು ತಿೋಕ್ಷ್ಣ ಪ್ರಶ್ುವಿನಿಂದ ಪ್ುನಃ ಪ್ುನಃ
ಕತತರಿಸಿದನು. ಮರದಂತ ಆ ವಿೋರನನುು ಬಲಶಾಲ್ಲಯು
ಕಡಿಯುತಿತದುಂತಲ ಲಾಿ ರಾಕ್ಷಸನು ಘೊೋರವಾಗಿ ಕೊಗುತಿತದುನು.
ತುಮುಲ ಶ್ಬಧವುಂಟ್ಾಯಿತು. ಪ್ರಶ್ುವಿನಿಂದ ಗಾಯಗ ೊಂಡ
ರಾಕ್ಷಸನು ಬಹಳಷ್ುಿ ರಕತವನುು ಸುರಿಸಿದನು. ಅದರಿಂದ
ಕ ೊರೋಧಗ ೊಂಡ ಬಲವಾನನು ವ ೋಗವಾಗಿ ಯುದಧ ಮಾಡತ ೊಡಗಿದನು.
ತನು ಶ್ತುರವು ವಧಿವಸುತಿತರುವುದನುು ನ ೊೋಡಿ ಆಶ್ಾವಶ್ೃಂಗಿಯು ಮಹಾ
ಘೊೋರ ರೊಪ್ವನುು ತಾಳಿ ಸಂಗಾರಮದ ಮಧ ಾ ಎಲಿರೊ
ನ ೊೋಡುತಿತರುವಂತ ಯೋ ಅವನನುು ಹಿಡಿಯಲು ಮುಂದಾದನು.
ಮಹಾತಮ ರಾಕ್ಷಸನ ಆ ಮಾಯಯನುು ನ ೊೋಡಿ ಇರಾವಾನನೊ ಕೊಡ
ಸಂಕುರದಧನಾಗಿ ಅದರಂತಹ ಮಾಯಯನುು ಸೃಷ್ಠಿಸಲು ತ ೊಡಗಿದನು.
ಯುದಧದಿಂದ ಹಿಂದ ಸರಿಯದ ಕ ೊರೋಧಾಭಭೊತನಾದ ಇರಾವಾನನಿಗ
ಅವನ ತಾಯಿಯ ಕಡ ಯವರು ಅವನಿಗ ನ ರವಾಗಲು ಬಂದರು.

ಹ ಚಾಚಗಿ ನಾಗಗಳಿಂದಲ ೋ ಎಲಿಕಡ ಗಳಿಂದ ಸುತುತವರ ಯಲಪಟ್ಟಿದು


ಅವನು ಹ ಡ ಯುಳಳ ಅನಂತನ ಮಹಾ ರೊಪ್ವನ ುೋ ತಾಳಿದನು. ಆಗ
ಅವನು ಬಹುವಿಧದ ನಾಗಗಳಿಂದ ರಾಕ್ಷಸನನುು ಮುಚಿಚದನು.
ಸಪ್ವಗಳಿಂದ ಆಚಾಛದಿದನಾದ ಆ ರಾಕ್ಷಸಪ್ುಂಗವನು ಒಂದು ಕ್ಷಣ
ಯೋಚಿಸಿ ಗರುಡನ ರೊಪ್ವನುು ತಾಳಿ ನಾಗಗಳನುು
931
ಭಕ್ಷ್ಸತ ೊಡಗಿದನು. ಅವನನುು ಅನುಸರಿಸಿ ಬಂದಿದು ಅವನ ತಾಯಿಯ
ಕಡ ಯವರನುು ಮಾಯಯಿಂದ ಭಕ್ಷ್ಸಿ, ಇರಾವಂತನನುು
ಮೋಹಗ ೊಳಿಸಿ ರಾಕ್ಷಸನು ಖ್ಡಗದಿಂದ ಅವನನುು ವಧಿಸಿದನು.
ಕುಂಡಲ ಮುಕುಟಗಳಿಂದ ಕೊಡಿದ, ಪ್ದಮ ಮತುತ ಚಂದರನ
ಕಾಂತಿಯುಳಳ ಇರಾವತನ ಶ್ರವನುು ರಾಕ್ಷಸನು ಭೊಮಿಯ ಮೋಲ
ಕ ಡವಿದನು. ರಾಕ್ಷಸನಿಂದ ಅಜುವನನನ ಆ ವಿೋರ ಮಗನು
ಹತನಾಗಲು ಧಾತವರಾಷ್ರರು ಇತರ ರಾಜರ ೊಂದಿಗ ಶ ೋಕ
ರಹಿತರಾದರು. ಭಯಂಕರ ಸವರೊಪ್ವನುು ತಾಳಿದು ಆ ಮಹಾ
ಸಂಗಾರಮದಲ್ಲಿ ಎರಡು ಸ ೋನ ಗಳ ನಡುವ ಪ್ುನ ಮಹಾ ಘೊೋರ
ಯುದಧವು ಪಾರರಂಭವಾಯಿತು.

ಕುದುರ , ಆನ ಮತುತ ಪ್ದಾತಿಗಳು ಮಿಶ್ರತವಾಗಿ ಆನ ಗಳಿಂದ


ಹತವಾದರು. ರಥಿಗಳು ಮತುತ ಆನ ಗಳು ಪ್ದಾತಿಗಳಿಂದ
ಸಂಹರಿಸಲಪಟಿರು. ಹಾಗ ಯೋ ಪ್ದಾತಿ-ರರ್ಸಮೊಹಗಳು ಮತುತ
ಬಹಳಷ್ುಿ ಕುದುರ ಗಳು ಕೌರವರ ಮತುತ ಪಾಂಡವರ ಸಂಕುಲ
ರಣದಲ್ಲಿ ರಥಿಗಳಿಂದ ಹತವಾದವು. ಅಜುವನನಾದರ ೊೋ ತನು ಹಿರಿಯ
ಮಗನ ಸಾವನುು ತಿಳಿಯದ ಯೋ ಭೋಷ್ಮನಿಂದ ರಕ್ಷ್ತವಾದ
ಶ್ ರರಾಜರನುು ಸಮರದಲ್ಲಿ ಸಂಹರಿಸಿದನು. ಹಾಗ ಯೋ ಕೌರವರು
ಮತುತ ಮಹಾಬಲ ಸೃಂಜಯರು ಸಮರವ ಂಬ ಅಗಿುಯಲ್ಲಿ
ಆಹುತಿಗಳನಾುಗಿತುತ ಪ್ರಸಪರರ ಪಾರಣಗಳನುು ತ ಗ ದರು. ಕೊದಲು
ಕ ದರಿ, ಕವಚಗಳಿಲಿದ ೋ, ರರ್ಗಳನುು ಕಳ ದುಕ ೊಂಡು, ಧನುಸು್ಗಳು
932
ತುಂಡಾಗಿರಲು ಪ್ರಸಪರರನುು ಸ ೋರಿ ಬಾಹುಗಳಿಂದಲ ೋ ಯುದಧ
ಮಾಡುತಿತದುರು. ಆಗ ಮಹಾಬಲ ಭೋಷ್ಮನು ಮಮವಸಿಳಗಳನುು
ಭ ೋದಿಸುವ ಬಾಣಗಳಿಂದ ಮಹಾರರ್ರನುು ಸಂಹರಿಸಿ ಪ್ಂಡವರ
ಸ ೋನ ಯನುು ನಡುಗಿಸಿದನು. ಅವನಿಂದ ಯುಧಿಷ್ಠಿರನ ಸ ೋನ ಯಲ್ಲಿ
ಬಹಳಷ್ುಿ ಮನುಷ್ಾರು, ಆನ ಗಳು, ಅಶಾವರ ೊೋಹಿಗಳು, ರಥಿಗಳು ಮತುತ
ಕುದುರ ಗಳು ಹತರಾದವು. ಅಲ್ಲಿ ಭೋಷ್ಮನ ಪ್ರಾಕರಮವನುು ನ ೊೋಡಿ
ಶ್ಕರನದ ೋ ಅತಾದುಭತ ಪ್ರಾಕರಮವನುು ನ ೊೋಡಿದಂತಾಯಿತು.
ಹಾಗ ಯೋ ಧನಿವಗಳಾದ ಭೋಮಸ ೋನನ, ಪಾಷ್ವತನ ಮತುತ ಸಾತತವತನ
ಯುದಧವೂ ರೌದರವಾಗಿತುತ.

ದ ೊರೋಣನ ವಿಕಾರಂತವನುು ನ ೊೋಡಿ ಪಾಂಡವರಿಗ ಭಯವು


ತುಂಬಿಕ ೊಂಡಿತು.

“ರಣದಲ್ಲಿ ಅವನ ೊಬಬನ ೋ ಸ ೈನಿಕರ ೊಂದಿಗ ನಮಮನುು


ಸಂಹರಿಸಲು ಶ್ಕತ. ಇನುು ಲ್ಲಿ ಸ ೋರಿರುವ ಪ್ೃಥಿವಯ
ಶ್ ರರ ಲಿರದ ುೋನು?”

ಎಂದು ರಣದಲ್ಲಿ ದ ೊರೋಣನಿಂದ ಪೋಡಿತರಾದವರು ಹ ೋಳಿಕ ೊಂಡರು.


ಹಾಗ ನಡ ಯುತಿತದು ರೌದರ ಸಂಗಾರಮದಲ್ಲಿ ಎರಡೊ ಸ ೋನ ಗಳ ಶ್ ರರು
ಪ್ರಸಪರರನುು ಸಹಿಸಿಕ ೊಳುತಿತರಲ್ಲಲಿ. ಆ ಮಹಾಬಲ ಧನಿವಗಳು –
ಕೌರವರು ಮತುತ ಪಾಂಡವ ೋಯರು - ರಾಕ್ಷಸ ಭೊತಗಳಿಂದ
ಆವಿಷ್ಿರಾದವರಂತ ಸಂರಬಧರಾಗಿ ಯುದಧ ಮಾಡುತಿತದುರು.
933
ದ ೈತಾರದುಂತಿದು ಆ ಸಂಗಾರಮದಲ್ಲಿ ಯಾವ ಯೋಧನೊ ತನು
ಪಾರಣಗಳನುು ರಕ್ಷ್ಸಿಕ ೊಳುಳತಿತರಲ್ಲಲಿ.

ಘ್ಟ್ ೊೋತಕಚನ ಯುದಧ


ಇರಾವಂತನು ಹತನಾದುದನುು ನ ೊೋಡಿ ರಾಕ್ಷಸ ಭ ೈಮಸ ೋನಿ
ಘ್ಟ್ ೊೋತಕಚನು ಮಹಾಗಜವನ ಯನುು ಗರ್ಜವಸಿದನು. ಅವನ ಕೊಗಿನ
ಶ್ಬಧದಿಂದ ಪ್ೃಥಿವ, ಸಾಗರ, ಆಕಾಶ್, ಪ್ವವತ-ವನಗಳು, ಅಂತರಿಕ್ಷ,
ದಿಕುಕಗಳು, ಉಪ್ದಿಕುಕಗಳು ಎಲಿವೂ ನಡುಗಿದವು. ಆ
ಮಹಾನಾದವನುು ಕ ೋಳಿ ಕೌರವರ ಸ ೋನ ಯಲ್ಲಿರುವವರ ತ ೊಡ ಗಳು
ಕಂಭಗಳಂತಾದವು ಮತುತ ಅವರ ಬ ವರಿಳಿಯಿತು. ಕೌರವರ ಲಿರೊ
ದಿೋನ ಚ ೋತಸರಾಗಿ ಸಪ್ವಗಳಂತ ಸುರುಳಿಸುತಿತಕ ೊಂಡರು ಮತುತ
ಸಿಂಹಕ ಕ ಹ ದರಿದ ಆನ ಗಳಂತಾದರು. ಆ ಮಹಾ ಗಜವನ ಯನುು
ಗರ್ಜವಸಿ ರಾಕ್ಷಸನು ವಿಭೋಷ್ಣ ರೊಪ್ವನುು ಮಾಡಿಕ ೊಂಡು,
ಪ್ರಜವಲ್ಲಸುತಿತರುವ ಶ್ ಲವನುು ಎತಿತಕ ೊಂಡು ನಾನಾ ಪ್ರಹರಣಗಳನುು
ಹಿಡಿದ ಘೊೋರ ರಾಕ್ಷಸಪ್ುಂಗವರಿಂದ ಆವೃತನಾಗಿ ಕಾಲಾಂತಕ
ಯಮನಂತ ಸಂಕುರದಧನಾಗಿ ಬಂದನು. ಸಂಕುರದಧನಾದ
ಭೋಮದಶ್ವನನಾದ ಅವನು ಮೋಲ ಬಿೋಳುವುದನುು ನ ೊೋಡಿ ಅವನ
ಭಯದಿಂದ ಕೌರವ ಸ ೋನ ಯ ಹ ಚುಚ ಭಾಗವು ಪ್ಲಾಯನ ಮಾಡಿತು.
ಆಗ ರಾಜಾ ದುಯೋವಧನನು ವಿಪ್ುಲ ಚಾಪ್ವನುು ಹಿಡಿದು

934
ಸಿಂಹದಂತ ಪ್ುನಃ ಪ್ುನಃ ಗರ್ಜವಸುತಾತ ಘ್ಟ್ ೊೋತಕಚನ ಮೋಲ
ಎರಗಿದನು.

ಅವನನುು ಅನುಸರಿಸಿ ಮದ ೊೋದಕವನುು ಸರವಿಸುತಿತರುವ


ಪ್ವವತಗಳಂತಿರುವ ಹತುತ ಸಾವಿರ ಆನ ಗಳ ೂಂದಿಗ ಸವಯಂ
ವಂಗರಾಜನು ಹ ೊೋದನು. ಗಜಸ ೋನ ಯಂದಿಗ ಆವೃತನಾಗಿ
ಆಕರಮಣಿಸತಿತರುವ ದುಯೋವಧನನನುು ನ ೊೋಡಿ ನಿಶಾಚರನು
ಕುಪತನಾದನು. ಆಗ ರಾಕ್ಷಸರ ಮತುತ ದುಯೋವಧನನ ಸ ೋನ ಗಳ
ನಡುವ ರ ೊೋಮಾಂಚಕಾರಿೋ ತುಮುಲ ಯುದಧವು ನಡ ಯಿತು.
ಮೋಡಗಳ ಗುಂಪನಂತ ಮೋಲ ೋರಿ ಬರುತಿತದು ಆ ಗಜಸ ೋನ ಯನುು
ನ ೊೋಡಿ ಶ್ಸರಗಳನುು ಹಿಡಿದಿದು ಸಂಕುರದಧ ರಾಕ್ಷಸರು ಮುಂದ
ಧಾವಿಸಿದರು. ವಿದುಾತಿತನಿಂದ ಕೊಡಿದ ಮೋಘ್ಗಳಂತ ವಿವಿಧ
ಗಜವನ ಗಳನುು ಮಾಡುತಾತ ಅವರು ಬಾಣ-ಶ್ಕಿತ-ಋಷ್ಠಿ-
ನಾರಾಚಗಳಿಂದ ಗಜಯೋಧಿಗಳನುು ಸಂಹರಿಸಿದರು. ಭಂಡಿಪಾಲ,
ಶ್ ಲ, ಮುದಗರ, ಪ್ರಶಾಯುಧ, ಪ್ವವತ ಶ್ಖ್ರಗಳು ಮತುತ
ಮರಗಳಿಂದ ಆ ಮಹಾಗಜಗಳನುು ಸಂಹರಿಸಿದರು. ನಿಶಾಚರರಿಂದ
ವಧಿಸಲಪಟಿ ಕುಂಭಗಳು ಒಡ ದುಹ ೊೋಗಿರುವ, ಶ್ರಿೋರಗಳು ರಕತದಲ್ಲಿ
ತ ೊೋಯುು ಹ ೊೋಗಿರುವ, ಒಡ ದು ಹ ೊೋಗಿರುವ ಆನ ಗಳು ಕಂಡವು. ಆ
ಗಜಯೋಧಿಗಳು ಭಗುರಾಗಿ ಕಡಿಮಯಾಗಲು ದುಯೋವಧನನು
ರಾಕ್ಷಸರನುು ಆಕರಮಣಿಸಿದನು. ಕ ೊೋಪ್ದ ವಶ್ದಲ್ಲಿ ಬಂದು, ತನು

935
ರ್ಜೋವಿತವನ ುೋ ತಾರ್ಜಸಿ ಆ ಮಹಾಬಲನು ರಾಕ್ಷಸರ ಮೋಲ ನಿಶ್ತ
ಬಾಣಗಳನುು ಪ್ರಯೋಗಿಸಿದನು. ಮಹ ೋಷ್ಾವಸ ದುಯೋವಧನನು ಅಲ್ಲಿ
ಸಂಕುರದಧನಾಗಿ ಪ್ರಧಾನ ರಾಕ್ಷಸರನುು ಸಂಹರಿಸಿದನು. ಆ ಮಹಾರರ್ನು
ವ ೋಗವಂತ, ಮಹಾರೌದರ, ವಿದುಾರ್ಜಜಹವ ಮತುತ ಪ್ರಮಾಥಿ ಈ
ನಾಲವರನುು ನಾಲುಕ ಶ್ರಗಳಿಂದ ಸಂಹರಿಸಿದನು. ಆಗ ಪ್ುನಃ ಆ
ಅಮೋಯಾತಮನು ದುರಾಸದ ಶ್ರವೃಷ್ಠಿಯನುು ನಿಶಾಚರಸ ೋನ ಯ
ಮೋಲ ಪ್ರಯೋಗಿಸಿದನು. ಅವನ ಆ ಮಹತಾಕಯವವನುು ನ ೊೋಡಿ
ಮಹಾಬಲ ಭ ೈಮಸ ೋನಿಯು ಕ ೊರೋಧದಿಂದ ಭುಗಿಲ ದುನು. ಇಂದರನ
ವಜರದ ಧವನಿಯಿರುವ ಮಹಾ ಧನುಸ್ನುು ಟ್ ೋಂಕರಿಸಿ ಅರಿಂದಮ
ದುಯೋವಧನನನುು ವ ೋಗದಿಂದ ಆಕರಮಣಿಸಿದನು. ಕಾಲನಿಂದ
ಬಿಡಲಪಟಿ ಅಂತಕನಂತಿರುವ ಅವನು ಮೋಲ ಬಿೋಳುವುದನುು ನ ೊೋಡಿ
ದುಯೋವಧನನು ವಾಥಿತನಾಗಲ್ಲಲಿ.

ಆಗ ಆ ಕೊರರನು ಕ ೊರೋಧದಿಂದ ಸಂರಕತಲ ೊೋಚನನಾಗಿ ಹ ೋಳಿದನು:

“ರಾಜನ್! ದುಬುವದ ಧೋ! ಕುಲಾಧಮ! ಪಾಂಡವರನುು


ಮೋಸದಿಂದ ಸ ೊೋಲ್ಲಸಿ ಕೊರರತನದಿಂದ ದಿೋಘ್ವಕಾಲ
ಹ ೊರಗಟ್ಟಿದುದರ, ರಜಸವಲ ಯಾಗಿದು ಏಕವಸರವನುು
ಧರಿಸಿದು ಕೃಷ್ ಣ ದೌರಪ್ದಿಯನುು ಸಭ ಗ ಎಳ ದುತಂದು
ಬಹುರಿೋತಿಯಾಗಿ ಕಷ್ಿಕ ೊಟ್ಟಿದುದರ, ನಿನಗ
ಪರಯವಾದುದನುು ಬಯಸಿ ಆಶ್ರಮಸಿರಾಗಿದು ನನು

936
ತಂದ ಯಂದಿರನುು ಆ ದುರಾತಮ ಸ ೈಂಧವನು ಕಾಡಿದುದರ
ಈ ಎಲಿ ಮತುತ ಇತರ ಅನಾಾಯಗಳನುು ಇಂದು, ರಣವನುು
ಬಿಟುಿ ನಿೋನು ಹ ೊೋಗದ ೋ ಇದುರ , ಅಂತಾಗ ೊಳಿಸಿಯೋ
ಹ ೊೋಗುತ ೋತ ನ .”

ಹಿೋಗ ಹ ೋಳಿ ಹ ೈಡಿಂಬಿಯು ಧನುಸ್ನುು ಜ ೊೋರಾಗಿ ಎಳ ದು ಹತುತ


ಬಾಣಗಳನುು ಹೊಡಿ ತುಟ್ಟಕಚಿಚ, ಕಟವಾಯಿಗಳನುು ನ ಕುಕತಾತ,
ಮೋಡಗಳು ಮಳ ಯನಿೋರಿಂದ ಪ್ವವತವನುು ಹ ೋಗ ೊೋ ಹಾಗ ಮಹಾ
ಶ್ರವಷ್ವದಿಂದ ದುಯೋವಧನನನುು ಮುಚಿಚದನು.

ರಾಜ ೋಂದರನು ದಾನವರಿಗೊ ಸಹಿಸಲಸಾಧಾವಾದ ಅವನ ಆ


ಬಾಣಗಳ ಮಳ ಯನುು ಆನ ಯು ಹ ೋಗ ಮಳ ಯನುು
ಸಹಿಸಿಕ ೊಳುಳತತದ ಯೋ ಹಾಗ ಸಹಿಸಿಕ ೊಂಡನು. ಆಗ
ಕ ೊರೋಧಸಮಾವಿಷ್ಿನಾಗಿ, ಹಾವಿನಂತ ನಿಟುಿಸಿರುಬಿಡುತಾತ
ದುಯೋವಧನು ಪ್ರಮ ಸಂಶ್ಯವನುು ತಾಳಿದನು. ಅವನು
ಇಪ್ಪತ ೈದು ನಿಶ್ತ ತಿೋಕ್ಷ್ಣ ನಾರಾಚಗಳನುು ಪ್ರಯೋಗಿಸಿದನು. ತಕ್ಷಣವ ೋ
ಅವು ಕ ೊೋಪ್ಗ ೊಂಡ ಸಪ್ವಗಳು ಗಂಧಮಾದನ ಪ್ವವತವನುು
ಹ ೋಗ ೊೋ ಹಾಗ ಆ ರಾಕ್ಷಸ ಪ್ುಂಗವನ ಮೋಲ ಬಿದುವು. ಅವುಗಳಿಂದ
ಗಾಯಗ ೊಂಡು ಕುಂಭಸಿಳವು ಒಡ ದು ಆನ ಯಂತ ರಕತವನುು
ಸುರಿಸುತಾತ ರಾಜನ ವಿನಾಶ್ವನುು ನಿಶ್ಚಯಿಸಿದನು. ಆಗ ಪ್ವವತವನೊು
ಸಿೋಳಬಲಿ, ರಕತವನುು ಕುಡಿಯುವ ಮಹಾ ಶ್ಕಿತಯನುು ಹಿಡಿದುಕ ೊಂಡನು.

937
ಆ ಮಹಾಉಲ ಕಯಂತ ಉರಿಯುತಿತರುವ, ಮಘ್ವತನ ವಜರದಂತಿರುವ
ಅದನುು ಮಹಾಬಾಹುವು ದುಯೋವಧನನನುು ಕ ೊಲಿಲ ೊೋಸುಗ
ಪ್ರಯೋಗಿಸಿದನು. ಅದು ಬಿೋಳುತಿತರುವುದನುು ನ ೊೋಡಿ ವಂಗದ
ಅಧಿಪ್ತಿಯು ತವರ ಮಾಡಿ ಪ್ವವತದಂತಿರುವ ಆನ ಯಂದನುು
ರಾಕ್ಷಸನ ಕಡ ಓಡಿಸಿದನು. ಅವನು ಶ ರೋಷ್ಿವಾದ, ಬಲಶಾಲ್ಲಯಾದ,
ವ ೋಗವಾಗಿ ಹ ೊೋಗಬಲಿ ಆನ ಯ ಮೋಲ ಕುಳಿತು ದುಯೋವಧನನ
ರರ್ದ ಮಾಗವಕ ಕ ಅಡಡಬಂದು ಆ ಆನ ಯಿಂದ ದುಯೋವಧನನ
ರರ್ವನುು ತಡ ದನು.

ಧಿೋಮತ ವಂಗರಾಜನು ಮಾಗವವನುು ತಡ ದುದನುು ನ ೊೋಡಿ


ಕ ೊರೋಧದಿಂದ ಕಣುಣಗಳನುು ಕ ಂಪಾಗಿಸಿಕ ೊಂಡು ಘ್ಟ್ ೊೋತಕಚನು ಎತಿತ
ಹಿಡಿದಿದು ಮಹಾಶ್ಕಿತಯನುು ಆ ಆನ ಯ ಮೋಲ ಎಸ ದನು. ಅವನ
ಬಾಹುಗಳಿಂದ ಹ ೊರಟ ಅದರಿಂದ ಹತವಾದ ಆನ ಯು ರಕತವನುು
ಸುರಿಸಿ ನ ೊೋವಿನಿಂದ ಬಿದುು ಸತುತಹ ೊೋಯಿತು. ಆನ ಯು ಕ ಳಗ
ಬಿೋಳುತಿತದುರೊ ಬಲಶಾಲ್ಲೋ ವಂಗರಾಜನು ವ ೋಗದಿಂದ ಭೊಮಿಯ
ಮೋಲ ಹಾರಿ ಇಳಿದನು. ದುಯೋವಧನನೊ ಕೊಡ ಶ ರೋಷ್ಿ ಆನ ಯು
ಬಿದುುದನುು ನ ೊೋಡಿ ಮತುತ ತನು ಸ ೋನ ಯು ಭಗುವಾದುದನುು ನ ೊೋಡಿ
ಪ್ರಮ ವಾಥಿತನಾದನು. ಕ್ಷತರಧಮವವನುು ಗೌರವಿಸಿ,
ಆತಾಮಭಮಾನದಿಂದ ಪ್ಲಾಯನಕ ಕ ಸಂದಭವವಾಗಿದುರೊ ರಾಜನು
ಪ್ವವತದಂತ ಅಚಲವಾಗಿದುನು. ಪ್ರಮ ಕುರದಧನಾಗಿ
ಕಾಲಾಗಿುತ ೋಜಸಿ್ನಿಂದ ಕೊಡಿದು ಹರಿತ ಬಾಣವನುು ಹೊಡಿ ಅದನುು
938
ಘೊೋರ ನಿಶಾಚರನ ಮೋಲ ಪ್ರಯೋಗಿಸಿದನು. ಇಂದರನ ವಜರದ
ಪ್ರಭ ಯುಳಳ ಆ ಬಾಣವು ಬಿೋಳುತಿತರುವುದನುು ನ ೊೋಡಿ ಮಹಾಕಾಯ
ಘ್ಟ್ ೊೋತಕಚನು ಲಾಘ್ವದಿಂದ ಅದನುು ತಪಪಸಿಕ ೊಂಡನು. ಇನ ೊುಮಮ
ಅವನು ಕ ೊರೋಧಸಂರಕತಲ ೊೋಚನನಾಗಿ ಯುಗಾಂತದಲ್ಲಿ ಮೋಡಗಳು
ಹ ೋಗ ೊೋ ಹಾಗ ಸವವಭೊತಗಳನೊು ನಡುಗಿಸುತಾತ ಜ ೊೋರಾಗಿ
ಗರ್ಜವಸಿದನು. ರಾಕ್ಷಸನ ಆ ಭಯಂಕರ ಘೊೋರ ಕೊಗನುು ಕ ೋಳಿ ಭೋಷ್ಮ
ಶಾಂತನವನು ಆಚಾಯವನ ಬಳಿಬಂದು ಹ ೋಳಿದನು:

“ರಾಕ್ಷಸನ ಈ ಘೊೋರ ಗಜವನ ಯು ಕ ೋಳಿಬರುತಿತದ ಯಲಿವ ೋ?


ಹ ೈಡಿಂಬಿಯು ರಾಜಾ ದುಯೋವಧನನ ೊಡನ ನ ೋರ
ಯುದಧವನುು ಮಾಡುತಿತರುವಂತಿದ . ಇವನನುು ಸಂಗಾರಮದಲ್ಲಿ
ಯಾವ ರ್ಜೋವಿಯು ಗ ಲಿಲು ಶ್ಕಾವಿಲಿ. ನಿೋವು ಅಲ್ಲಿಗ ಹ ೊೋಗಿ
ರಾಜನನುು ರಕ್ಷ್ಸಿರಿ! ದುರಾತಮ ರಾಕ್ಷಸನು ಮಹಾಭಾಗನನುು
ಆಕರಮಣಿಸಿದಾುನ . ಪ್ರಂತಪ್ರ ೋ! ಅವನನುು ರಕ್ಷ್ಸುವುದು
ನಮಮಲಿರ ಕತವವಾವಾಗಿದ !”

ಪತಾಮಹನ ಮಾತನುು ಕ ೋಳಿ ಮಹಾರರ್ರು ತವರ ಮಾಡಿ ಉತತಮ


ವ ೋಗದಿಂದ ಕೌರವನಿದುಲ್ಲಿಗ ಹ ೊರಟರು. ದ ೊರೋಣ, ಸ ೊೋಮದತತ,
ಬಾಹಿಿಕ, ಜಯದರರ್, ಕೃಪ್, ಭೊರಿಶ್ರವ, ಶ್ಲಾ, ಚಿತರಸ ೋನ, ವಿವಿಂಶ್ತಿ,
ಅಶ್ವತಾಿಮ, ವಿಕಣವ, ಅವಂತಿಯವರು, ಬೃಹದಬಲ, ಮತುತ ಅವರನುು
ಹಿಂಬಾಲ್ಲಸಿ ಅನ ೋಕ ಸಹಸರ ರರ್ಗಳು ದುಯೋವಧನನನುು ರಕ್ಷ್ಸಲು

939
ಧಾವಿಸಿ ಬಂದರು. ಲ ೊೋಕ ಸತತಮರಿಂದ ಪಾಲ್ಲತವಾದ ಆ ಅನಾಧೃಷ್ಿ
ಸ ೋನ ಯಂದಿಗ ಬರುತಿತದು ಆ ಆತತಾಯಿಯನುು ನ ೊೋಡಿ ರಾಕ್ಷಸ ಸತತಮ
ಮಹಾಬಾಹುವು ಮೈನಾಕ ಪ್ವವತದಂತ ಅಲುಗಾಡಲ್ಲಲಿ. ಶ್ ಲ-
ಮುದಗರಗಳನೊು ನಾನಾ ಪ್ರಹರಣಗಳನೊು ಹಿಡಿದ ಜ್ಞಾತಿಗಳಿಂದ
ಸುತುತವರ ಯಲಪಟ್ಟಿದು ಅವನು ವಿಪ್ುಲವಾದ ಧನುಸ್ನುು
ಎತಿತಕ ೊಂಡನು. ಆಗ ರಾಕ್ಷಸ ಮುಖ್ಾ ಮತುತ ದುಯೋವಧನನ ಸ ೋನ ಯ
ನಡುವ ರ ೊೋಮಾಂಚಕಾರಿಯಾದ ತುಮುಲ ಯುದಧವು ನಡ ಯಿತು.
ಧನುಸು್ಗಳ ಟ್ ೋಂಕಾರದ ಶ್ಬಧವು ಎಲಿಕಡ ಜ ೊೋರಾಗಿ ಬಿದಿರು
ಮಳ ಗಳು ಸುಡುತಿತರುವಂತ ಕ ೋಳಿ ಬರುತಿತತುತ. ಶ್ರಿೋರಗಳ ಕವಚಗಳ
ಮೋಲ ಬಿೋಳುತಿತದು ಶ್ಸರಗಳ ಶ್ಬಧವು ಪ್ವವತಗಳು ಸಿೋಳುತಿತವ ಯೋ
ಎಂಬಂತ ಕ ೋಳಿಬರುತಿತತುತ. ವಿೋರಬಾಹುಗಳು ಪ್ರಯೋಗಿಸಿದ
ತ ೊೋಮರಗಳು ಆಕಾಶ್ದಲ್ಲಿ ತಿೋವರಗತಿಯಲ್ಲಿ ಚಲ್ಲಸುವ
ಸಪ್ವಗಳಂತಿದುವು.

ಆಗ ಮಹಾಬಾಹು ರಾಕ್ಷಸ ೋಂದರನು ಮಹಾ ಧನುಸ್ನುು ಟ್ ೋಂಕರಿಸಿ


ಭ ೈರವ ಕೊಗನುು ಕೊಗಿದನು. ಅವನು ಕುರದಧನಾಗಿ ಆಚಾಯವನ
ಧನುಸ್ನುು ಅಧವಚಂದರ ಬಾಣದಿಂದ ಕತತರಿಸಿದನು. ಭಲಿದಿಂದ
ಸ ೊೋಮದತತನ ಧವಜವನುು ಹಾರಿಸಿ ಗರ್ಜವಸಿದನು. ಮೊರು
ಬಾಣಗಳಿಂದ ಬಾಹಿಿಕನ ಎದ ಗ ಹ ೊಡ ದನು. ಒಂದರಿಂದ ಕೃಪ್ನನೊು
ಮೊರು ಶ್ರಗಳಿಂದ ಚಿತರಸ ೋನನನೊು ಹ ೊಡ ದನು. ಚ ನಾುಗಿ
ಸಂಪ್ೊಣವವಾಗಿ ಧನುಸ್ನುು ಎಳ ದು ವಿಕಣವನ ಜತುರದ ೋಶ್ಕ ಕ
940
ಗುರಿಯಿಟುಿ ಹ ೊಡ ದನು. ಅವನು ರಕತದಿಂದ ರರ್ದಲ್ಲಿಯೋ ಕುಸಿದು
ಬಿದುನು. ಪ್ುನಃ ಆ ಅಮೋಯಾತಮನು ಸಂಕುರದಧನಾಗಿ ಹದಿನ ೈದು
ಬಾಣಗಳನುು ಭೊರಿಶ್ರವನ ಮೋಲ ಪ್ರಯೋಗಿಸಿದನು. ಅವು ಅವನ
ಕವಚವನುು ಭ ೋದಿಸಿ ಶ್ೋಘ್ರವಾಗಿ ಭೊಮಿಯ ಒಳಹ ೊಕಕವು. ವಿವಿಂಶ್ತಿ
ಮತುತ ದೌರಣಿಯರ ಸಾರಥಿಗಳನುು ಹ ೊಡ ಯಲು ಅವರಿಬಬರೊ
ಕುದುರ ಗಳ ಕಡಿವಾಣಗಳನುು ಬಿಟುಿ ರರ್ದಿಂದ ಕ ಳಕ ಕ ಬಿದುರು.
ಅಧವಚಂದರ ಬಾಣದಿಂದ ವಾರಾಹ ಚಿಹ ುಯ ಸವಣವಭೊಷ್ಠತವಾದ
ಸಿಂಧುರಾಜನ ಧವಜವನುು ಕತತರಿಸಿ ಕ ಡವಿದನು. ಎರಡನ ಯದರಿಂದ
ಅವನ ಬಿಲಿನುು ತುಂಡರಿಸಿದನು. ಆಗ ಕ ೊರೋಧಸಂರಕತಲ ೊೋಚನನಾದ ಆ
ಮಹಾತಮನು ಅವಂತಿಯವನ ನಾಲುಕ ಕುದುರ ಗಳನುು ನಾಲುಕ
ನಾರಾಚಗಳಿಂದ ಸಂಹರಿಸಿದನು. ಸಂಪ್ೊಣವವಾಗಿ ಎಳ ದು ಬಿಟಿ
ನಿಶ್ತ ಬಾಣದಿಂದ ರಾಜಪ್ುತರ ಬೃಹದಬಲನನುು ಹ ೊಡ ದನು.
ಆಳವಾಗಿ ಗಾಯಗ ೊಂಡ ಅವನು ವಾಥಿತನಾಗಿ ರರ್ದಲ್ಲಿಯೋ
ಕುಳಿತುಕ ೊಂಡನು. ಬಹಳ ಕ ೊೋಪ್ದಿಂದ ಆವಿಷ್ಿನಾಗಿ ರರ್ದಲ್ಲಿ
ನಿಂತಿದು ರಾಕ್ಷಸಾಧಿಪ್ನು ಸಪ್ವಗಳ ವಿಷ್ಕ ಕ ಸಮಾನವಾದ ನಿಶ್ತ ತಿೋಕ್ಷ್ಣ
ಶ್ರಗಳನುು ಯುದಧವಿಶಾರದ ಶ್ಲಾನ ಮೋಲ ಎಸ ಯಲು ಅವು ಅವನ
ಶ್ರಿೋರವನುು ಭ ೋದಿಸಿದವು.

ಯುದಧದಲ್ಲಿ ಅವರ ಲಿರನೊು ವಿಮುಖ್ರನಾುಗಿ ಮಾಡಿ ರಾಕ್ಷಸನು


ಕ ೊಲಿಲು ಬಯಸಿ ದುಯೋವಧನನನುು ಆಕರಮಣಿಸಿದನು. ರಾಜನ
ಮೋಲ ವ ೋಗದಿಂದ ಬಿೋಳುತಿತದು ಅವನನುು ನ ೊೋಡಿ
941
ಯುದಧದುಮವದರಾದ ಕೌರವರು ಅವನನುು ಸಂಹರಿಸುವ ಸಲುವಾಗಿ
ಧಾವಿಸಿ ಬಂದರು. ತಾಲಪ್ರಮಾಣದ (ಸುಮಾರು ನಲುಕ ಮಳ
ಉದುದ) ಬಿಲುಿಗಳನುು ಎಳ ಯುತಾತ ಮತುತ ಸಿಂಹಗಳ ಹಿಂಡಿನಂತ
ಗರ್ಜವಸುತಾತ ಆ ಮಹಾಬಲರು ಅವನ ೊಬಬನನ ುೋ ಆಕರಮಣಿಸಿದರು.
ಆಗ ಅವನನುು ಎಲಿ ಕಡ ಗಳಿಂದ ಸುತುತವರ ದು ಮೋಡಗಳು
ಪ್ವವತವನುು ಮಳ ಯ ನಿೋರಿನಿಂದ ಮುಚಿಚಬಿಡುವಂತ ಬಾಣಗಳ
ಮಳ ಯಿಂದ ಮುಚಿಚದರು. ಗಾಢವಾಗಿ ಗಾಯಗ ೊಂಡು ಅಂಕುಶ್ಗಳಿಂದ
ತಿವಿಯಲಪಟಿ ಆನ ಯಂತ ವಾಥಿತನಾಗಿ ಅವನು ಎಲಿಕಡ ಹಾರಬಲಿ
ವ ೈನತ ೋಯನಂತ ಆಕಾಶ್ಕ ಕ ಹಾರಿದನು. ಕಕವಶ್ಧವನಿಯುಳಳ ಅವನು
ಶ್ರದೃತುವಿನ ಮೋಘ್ದಂತ ದಿಕುಕಗಳನೊು, ಆಕಾಶ್ವನೊು,
ಉಪ್ದಿಕುಕಗಳನೊು ಮಳಗಿಸುವಂತ ಜ ೊೋರಾಗಿ ಗರ್ಜವಸಿದನು.
ರಾಕ್ಷಸನ ಆ ಶ್ಬಧವನುು ಕ ೋಳಿ ಭರತಶ ರೋಷ್ಿ ರಾಜಾ ಯುಧಿಷ್ಠಿರನು
ಭೋಮಸ ೋನನಿಗ ಹ ೋಳಿದನು:

“ಅಯಾಾ! ಭ ೈರವ ಸವರದಲ್ಲಿ ಕೊಗುತಿತರುವುದನುು ಕ ೋಳಿದರ


ರಾಕ್ಷಸನು ಮಹಾರರ್ ಧಾತವರಾಷ್ರರ ೊಂದಿಗ ಯುದಧ
ಮಾಡುತಿತರುವನ ಂದು ತ ೊೋರುತಿತದ . ಅಲ್ಲಿ ಅವನು ಅತಿ
ಭಾರವಾದ ಕ ಲಸವನ ುೋ ಮಾಡುತಿತದಾುನ . ಪತಾಮಹನೊ
ಕೊಡ ಸಂಕುರದಧನಾಗಿ ಪಾಂಚಾಲರನುು ಕ ೊಲಿಲು
ತ ೊಡಗಿದಾುನ . ಅವರನುು ರಕ್ಷ್ಸಲ ೊೋಸುಗ ಫಲುಗನನು
ಶ್ತುರಗಳ ೂಂದಿಗ ಯುದಧಮಾಡುತಿತದಾುನ . ಮಹಾಬಾಹ ೊೋ!
942
ಇದನುು ಕ ೋಳಿದರ ಎರಡು ಕಾಯವಗಳು ಬಂದ ೊದಗಿವ .
ಹ ೊೋಗು! ಪ್ರಮ ಸಂಶ್ಯದಲ್ಲಿರುವ ಹ ೈಡಿಂಬಿಯನುು
ರಕ್ಷ್ಸು!”

ಅಣಣನ ಮಾತನುು ತಿಳಿದುಕ ೊಂಡು ವೃಕ ೊೋದರನು ತವರ ಮಾಡಿ


ಸಿಂಹನಾದದಿಂದ ಸವವ ಪಾಥಿವವರನುು ನಡುಗಿಸುತಾತ,
ಪ್ವವಕಾಲದಲ್ಲಿ ಸಾಗರವು ಹ ೋಗ ೊೋ ಹಾಗ ಮಹಾ ವ ೋಗದಿಂದ
ಆಗಮಿಸಿದನು. ಅವನನ ುೋ ಹಿಂಬಾಲ್ಲಸಿ ಸತಾಧೃತಿ, ಯುದಧದುಮವದ
ಸೌಚಿತಿತ, ಶ ರೋಣಿಮಾನ್, ವಸುದಾನ, ಕಾಶ್ರಾಜನ ಮಗ ಅಭಭೊ,
ಅಭಮನುಾವಿನ ನಾಯಕತವದಲ್ಲಿ ಮಹಾರರ್ ದೌರಪ್ದ ೋಯರು,
ಪ್ರಾಕರಮಿ ಕ್ಷತರದ ೋವ, ಕ್ಷತರಧಮವ, ಹಾಗ ಯೋ ಅನೊಪಾಧಿಪ್
ಸವಬಲಾಶ್ರಯಿ ನಿೋಲ ಇವರು ಮಹಾ ರರ್ಗುಂಪ್ುಗಳಿಂದ ಬಂದು
ಹ ೈಡಿಂಬನನುು ಸುತುತವರ ದರು. ಆರು ಸಾವಿರ ಸದಾ ಮತಿತನಲ್ಲಿರುವ
ಆನ ಗಳು ಮತುತ ಪ್ರಹಾರಿಗಳು ಒಟ್ಟಿಗ ೋ ರಾಕ್ಷಸ ೋಂದರ ಘ್ಟ್ ೊೋತಕಚನನುು
ರಕ್ಷ್ಸುತಿತದುರು. ಮಹಾಸಿಂಹನಾದದಿಂದ, ರರ್ದ ಗಾಲ್ಲಗಳ
ಘೊೋಷ್ದಿಂದ, ಕುದುರ ಗಳ ಖ್ುರಪ್ುಟಗಳ ಶ್ಬಧಗಳಿಂದ ಅವರು
ಭೊಮಿಯನ ುೋ ನಡುಗಿಸಿದರು. ಅವರು ಹಿೋಗ ಮೋಲ ಎರಗಿ ಬರುವ
ಶ್ಬಧವನುು ಕ ೋಳಿ ಕೌರವ ಸ ೋನ ಯು ಭೋಮಸ ೋನನ ಭಯದಿಂದ
ಉದಿವಗುವಾಗಿ ಮುಖ್ದ ಕಳ ಯನುು ಕಳ ದುಕ ೊಂಡು ಘ್ಟ್ ೊೋತಕಚನನುು
ಮುತಿತಗ ಹಾಕುವುದನುು ನಿಲ್ಲಿಸಿತು. ಆಗ ಅಲಿಲ್ಲಿ ಸಂಗಾರಮದಿಂದ
ಹಿಂದ ಸರಿಯದ ೋ ಇದು ಮಹಾತಮಕೌರವರ ಮತುತ ಪಾಂಡವರ ನಡುವ
943
ಯುದಧವು ಪಾರರಂಭವಾಯಿತು.

ಸಂಕುಲಯುದಧ
ನಾನಾ ರೊಪ್ದ ಶ್ಸರಗಳನುು ಪ್ರಯೋಗಿಸುತಾತ ಆ ಮಹಾರರ್ರು
ಅನ ೊಾೋನಾರ ಮೋಲ ಎರಗಿ ಪ್ರಹಾರಮಾಡ ತ ೊಡಗಿದರು. ಭೋರುಗಳಿಗ
ಭಯವನುುಂಟುಮಾಡುವ ಮಹಾರೌದರ ಸಂಕುಲ ಯುದಧವು ಅಲ್ಲಿ
ನಡ ಯಿತು. ಮಹಾಯಶ್ಸನುು ಬಯಸಿದ ಕುದುರ ಗಳು ಆನ ಗಳನುು
ಮತುತ ಪ್ದಾತಿಗಳು ರಥಿಗಳನುು ಎದುರಿಸಿ ಸಮರದಲ್ಲಿ ಅನ ೊಾೋನಾರನುು
ಆಕರಮಣಿಸಿದರು. ಗಜಾಶ್ವರರ್ಪ್ದಾತಿಗಳ ಪ್ದಸಂಘ್ಟಿನ ಯಿಂದ
ಮತುತ ರರ್ಚಕರಗಳಿಂದ ಮಹಾ ಧೊಳು ತಿೋವರವಾಗಿ ಹುಟ್ಟಿತು. ಹುಟ್ಟಿದ
ಧೊಳು ಸವಲಪ ಹ ೊತಿತನಲ್ಲಿಯೋ ರಣಾಂಗಣವನುು ಆವರಿಸಿತು. ಅಲ್ಲಿ
ಕೌರವರ ಕಡ ಯವರಾಗಲ್ಲೋ ಶ್ತುರಗಳ ಕಡ ಯವರಾಗಲ್ಲೋ ಯಾರು
ಯಾರ ಂಬುದನುು ತಿಳಿಯಲೊ ಸಾಧಾವಾಗುತಿತರಲ್ಲಲಿ. ಮಯಾವದ ಯೋ
ಇಲಿದ, ರ ೊೋಮಾಂಚಕಾರಿಯಾದ, ರ್ಜೋವಿಗಳ ಸಂಹಾರಕಾರಿಯಾದ ಆ
ಯುದಧದಲ್ಲಿ ತಂದ ಯು ಮಗನನಾುಗಲ್ಲೋ ಮಗನು ತಂದ ಯನಾುಗಲ್ಲೋ
ಗುರುತಿಸಲಾಗುತಿತರಲ್ಲಲಿ. ಶ್ಸರಗಳ ಮತುತ ಮನುಷ್ಾರ ಗಜವನ ಯಿಂದ
ಬಿದಿರುಮಳ ಗಳು ಸುಡುತಿತರುವಂತ ಮಹಾ ಶ್ಬಧವುಂಟ್ಾಯಿತು. ಆನ -
ಕುದುರ -ಮನುಷ್ಾರ ರಕತವ ೋ ನಿೋರಾಗಿ, ಕರುಳುಗಳ ೋ ಪ್ರವಾಹವಗಿರುವ,
ತಲ ಗೊದಲುಗಳ ೋ ಪಾಚಿ ಹುಲುಿಗಳಾಗಿರುವ ನದಿಯು ಅಲ್ಲಿ
ಹರಿಯಿತು. ರಣದಲ್ಲಿ ಮನುಷ್ಾರ ದ ೋಹದಿಂದ ಬಿೋಳುತಿತರುವ

944
ತಲ ಗಳಿಂದ ಕಲುಿಗಳು ಬಿೋಳುವಂತ ಮಹಾ ಶ್ಬಧವು ಕ ೋಳಿಬರುತಿತತುತ.
ಶ್ರಗಳಿಲಿದ ಮನುಷ್ಾರಿಂದಲೊ, ರ್ಛನು-ಭನುವಾದ ಆನ ಗಳ
ದ ೋಹಗಳಿಂದಲೊ, ಕತತರಿಸಲಪಟಿ ಕುದುರ ಗಳ ದ ೋಹಗಳಿಂದಲೊ
ವಸುಂಧರ ಯು ತುಂಬಿಹ ೊೋಯಿತು. ನಾನಾವಿಧವಾದ ಶ್ಸರಗಳನುು
ಪ್ರಯೋಗಿಸುತಾತ ಮಹಾರರ್ರು ಅನ ೊಾೋನಾರನುು ಆಕರಮಣಿಸಿ ಹ ೊಡ ಯ
ತ ೊಡಗಿದರು.

ಅಶಾವರ ೊೋಹಿಗಳಿಂದ ಕಳುಹಿಸಲಪಟಿ ಕುದುರ ಗಳು ಕುದುರ ಗಳ ೂಡನ


ಅನ ೊಾೋನಾರ ೊಡನ ಹ ೊೋರಾಡಿ ರಣದಲ್ಲಿ ರ್ಜೋವವನುು ತ ೊರ ದು
ಬಿೋಳುತಿತದುವು. ತುಂಬಾ ಕ ೊರೋಧದಿಂದ ಕಣುಣಗಳನುು ಕ ಂಪ್ು
ಮಾಡಿಕ ೊಂಡು ಮನುಷ್ಾರು ಮನುಷ್ಾರನುು ಅನ ೊಾೋನಾರನುು ಬಿಗಿದಪಪ
ಹಿಗಾಗಮುಗಾಗಗಿ ಸ ಳ ದಾಡಿ ಬಿೋಳಿಸಿ ಸಂಹರಿಸುತಿತದುರು. ಕಳುಹಿಸಲಪಟಿ
ಮಹಾಗಾತರದ ಆನ ಗಳು ಶ್ತುರಗಳ ಆನ ಗಳನುು ಸ ೊಂಡಿಲುಗಳಿಂದ
ಹಿಡಿದ ಳ ದು ಸಂಯುಗದಲ್ಲಿ ದಂತಗಳಿಂದ ತಿವಿದು
ಗಾಯಗ ೊಳಿಸುತಿತದುವು. ಪ್ತಾಕ ಗಳಿಂದ ಅಲಂಕೃತವಾಗಿದು ಅವುಗಳು
ರಕತಮಯವಾಗಿ ವಿದುಾತಿತನಿಂದ ಕೊಡಿದ ಮೋಘ್ಗಳಂತ ತ ೊೋರುತಿತದುವು.
ಕ ಲವುಗಳ ಅಗರಭಾಗಗಳು ಒಡ ದಿದುವು. ಕ ಲವುಗಳ ಕುಂಭಗಳು
ತ ೊೋಮರಗಳಿಂದ ಒಡ ದುಹ ೊೋಗಿದುವು. ಅವು ಮೋಡಗಳಂತ
ಗರ್ಜವಸುತಾತ ಓಡಿ ಹ ೊೋಗುತಿತದುವು. ಕ ಲವುಗಳ ಸ ೊಂಡಿಲುಗಳು
ತುಂಡಾಗಿದುವು. ಇನುು ಕ ಲವುಗಳ ಶ್ರಿೋರವ ೋ ತುಂಡಾಗಿತುತ. ರ ಕ ಕಗಳು
ಕತತರಿಸಲಪಟಿ ಪ್ವವತಗಳಂತ ಅವು ರಣಾಂಗಣದಲ್ಲಿ ಬಿದಿುದುವು.
945
ಇತರ ಶ ರೋಷ್ಿ ಆನ ಗಳ ಪ್ಕ ಕಗಳನುು ಇತರ ಆನ ಗಳು ಇರಿದು ಅವು
ಖ್ನಿಜವನುು ಸುರಿಸುವ ಪ್ವವತಗಳಂತ ರಕತವನುು ಸುರಿಸುತಿತದುವು.
ಕ ಲವು ನಾರಾಚಗಳಿಂದ ಹತವಾಗಿದುವು. ಕ ಲವು ತ ೊೋಮರಗಳಿಂದ
ಹ ೊಡ ಯಲಪಟ್ಟಿದುವು. ಆರ ೊೋಹಿಗಳು ಹತರಾಗಿ ಅವು ಶ್ೃಂಗಗಳಿಲಿದ
ಪ್ವವತಗಳಂತ ತ ೊೋರುತಿತದುವು. ಕ ಲವು ಮದಾಂಧರಾಗಿ
ಕ ೊರೋಧಸಮಾವಿಷ್ಿಗ ೊಂಡು, ನಿಯಂತರಣವಿಲಿದ ೋ ರಣದಲ್ಲಿ ನೊರಾರು
ರರ್-ಕುದುರ -ಪ್ದಾತಿಗಳನುು ತುಳಿದು ನಾಶ್ಪ್ಡಿಸಿದವು. ಹಾಗ ಯೋ
ಪಾರಸತ ೊೋಮರಗಳಿಂದ ಹಯಾರ ೊೋಹಿಗಳಿಂದ ಹ ೊಡ ಯಲಪಟಿ
ಕುದುರ ಗಳು ದಿಕುಕಗ ಟುಿ ಓಡುತಾತ ವಾಾಕುಲವನುುಂಟುಮಾಡುತಾತ ಓಡಿ
ಹ ೊೋಗುತಿತದುವು. ಕುಲಪ್ುತರರಾದ ರಥಿಗಳು ದ ೋಹವನುು ತಾರ್ಜಸಿ
ಭೋತಿಯಿಲಿದ ಇತರ ರಥಿಗಳ ೂಂದಿಗ ಪ್ರಮ ಶ್ಕಿತಯನುು
ಉಪ್ಯೋಗಿಸಿ ಹ ೊೋರಾಡಿದರು. ಯಶ್ಸು್ ಅರ್ವಾ ಸವಗವವನುು
ಬಯಸಿದ ಆ ಯುದಧಶಾಲ್ಲಗಳು ಸವಯಂವರದಂತ ಪ್ರಸಪರರನುು
ಆರಿಸಿಕ ೊಂಡು ಪ್ರಹರಿಸುತಿತದುರು. ಹಾಗ ನಡ ಯುತಿತದು
ರ ೊೋಮಾಂಚಕಾರಿೋ ಸಂಗಾರಮದಲ್ಲಿ ಧಾತವರಾಷ್ರನ ಮಹಾ ಸ ೈನಾದ
ಹ ಚುಚ ಭಾಗವು ಯುದಧದಿಂದ ಹಿಂದ ಸರಿಯಿತು.

ಭೋಮ-ಘ್ಟ್ ೊೋತಕಚರ ಪ್ರಾಕರಮ


ತನು ಸ ೈನಾವು ನಾಶ್ವಾಗುತಿತರುವುದನುು ನ ೊೋಡಿ ರಾಜಾ
ದುಯೋವಧನನು ಸಂಕೃದಧನಾಗಿ ಸವಯಂ ತಾನ ೋ ಅರಿಂದಮ

946
ಭೋಮಸ ೋನನನುು ಎದುರಿಸಿದನು. ಇಂದರನ ವಜಾರಯುಧಕ ಕ ಸಮನಾದ
ಅತಿದ ೊಡಡ ಧನುಸ್ನುು ತ ಗ ದುಕ ೊಂಡು ಮಹಾ ಶ್ರವಷ್ವದಿಂದ
ಪಾಂಡವನನುು ಮುಚಿಚದನು. ತಿೋಕ್ಷ್ಣವಾದ ಲ ೊೋಮವಾಹಿನಿ
ಅಧವಚಂದರವನುು ಹೊಡಿ ಕ ೊರೋಧಸಮನಿವತನಾದ ಅವನು
ಭೋಮಸ ೋನನ ಚಾಪ್ವನುು ಕತತರಿಸಿದನು. ಅನಂತರ ಅದ ೋ ಸರಿಯಾದ
ಸಮಯವ ಂದು ಭಾವಿಸಿ ಅತಾವಸರದಿಂದ ಆ ಮಹಾರರ್ನು
ಪ್ವವತವನೊು ಸಿೋಳಬಲಿ ನಿಶ್ತ ಬಾಣವನುು ಹೊಡಿ ಅದರಿಂದ
ಮಹಾಬಾಹು ಭೋಮನ ಎದ ಗ ಹ ೊಡ ದನು. ಆಳವಾಗಿ ಗಾಯಗ ೊಂಡು
ನ ೊೋವಿನಿಂದ ನ ೊಂದ ತ ೋಜಸಿವ ಭೋಮನು ಕಟವಾಯಿಗಳನುು ನ ಕುಕತಾತ
ಸುವಣವಭೊಷ್ಠತವಾದ ಧವಜದಂಡವನ ುೋ ಅವಲಂಬನ ಯನಾುಗಿ
ಹಿಡಿದು ಕುಳಿತುಕ ೊಂಡನು. ಭೋಮಸ ೋನನು ಹಾಗ
ವಿಮನಸಕನಾಗಿದುದನುು ನ ೊೋಡಿ ಘ್ಟ್ ೊೋತಕಚನು ಕ ೊರೋಧದಿಂದ
ವಿಶ್ವವನ ುೋ ಸುಡಲ್ಲಚಿಛಸುವ ಅಗಿುಯಂತ ಪ್ರಜವಲ್ಲಸಿದನು.
ಅಭಮನುಾವಿನ ನಾಯಕತವದಲ್ಲಿದು ಪಾಂಡವರ ಮಹಾರರ್ರೊ ಕೊಡ
ಕೊಗುತಾತ ಸಂಭರಮದಿಂದ ಅಲ್ಲಿಗ ಧಾವಿಸಿದರು. ಸಂಭರಮದಿಂದ
ಸಂಕುರದಧರಾಗಿ ಮೋಲ ಎರಗುತಿತರುವ ಅವರನುು ನ ೊೋಡಿ ಭಾರದಾವಜನು
ಕೌರವ ಮಹಾರರ್ರಿಗ ಹ ೋಳಿದನು:
“ನಿಮಗ ಮಂಗಳವಾಗಲ್ಲ! ಬ ೋಗನ ಹ ೊೋಗಿ! ರಾಜನನುು
ಪ್ರಿರಕ್ಷ್ಸಿ. ಚಿಂತ ಯಂಬ ಸಾಗರದಲ್ಲಿ ಮುಳುಗಿರುವ ಅವನು
ಉಳಿಯುತಾತನ ೊೋ ಇಲಿವೊೋ ಎಂಬ ಪ್ರಮ ಸಂಶ್ಯವು

947
ಹುಟ್ಟಿದ ! ಪಾಂಡವರ ಮಹ ೋಷ್ಾವಸ ಮಹಾರರ್ರು ಕುರದಧರಾಗಿ
ಭೋಮಸ ೋನನನುು ಮುಂದಿರಿಸಿಕ ೊಂಡು, ವಿಜಯವನ ುೋ
ಉದ ುೋಶ್ವನಾುಗಿಟುಿಕ ೊಂಡು, ನಾನಾವಿಧದ ಶ್ಸರಗಳನುು
ಪ್ರಯೋಗಿಸುತಾತ, ಭ ೈರವ ಕೊಗುಗಳನುು ಕೊಗಿ ಈ
ಭೊಮಿಯನುು ನಡುಗಿಸುತಾತ ದುಯೋವಧನನನುು
ಆಕರಮಣಿಸಿದಾುರ .”

ಆಚಾಯವನ ಆ ಮಾತನುು ಕ ೋಳಿ ಸ ೊೋಮದತತನ ೋ ಮದಲಾದ


ಕೌರವರು ಪಾಂಡವರ ಸ ೋನ ಯನುು ಎದುರಿಸಿದರು. ಕೃಪ್, ಭೊರಿಶ್ರವ,
ಶ್ಲಾ, ದ ೊರೋಣಪ್ುತರ, ವಿವಿಂಶ್ತಿ, ಚಿತರಸ ೋನ, ವಿಕಣವ, ಸ ೈಂಧವ,
ಬೃಹದಬಲ, ಮತುತ ಅವಂತಿಯ ಮಹ ೋಷ್ಾವಸರಿಬಬರು ಕೌರವನನುು
ಸುತುತವರ ದರು. ಅವರು ಇಪ್ಪತುತ ಹ ಜ ಜಗಳಷ್ುಿ ಮುಂದ ಹ ೊೋಗಿ
ಪಾಂಡವರು ಮತುತ ಧಾತವರಾಷ್ರರು ಪ್ರಸಪರರನುು ಸಂಹರಿಸಲು
ಬಯಸಿ ಯುದಧವನುು ಪಾರರಂಭಸಿದರು. ಹಿೋಗ ಹ ೋಳಿ ಮಹಾಬಾಹು
ಭಾರದಾವಜನು ಧನುಸ್ನುು ಜ ೊೋರಾಗಿ ಟ್ ೋಂಕರಿಸಿ ಭೋಮನನುು
ಇಪ್ಪತಾತರು ಬಾಣಗಳಿಂದ ಪ್ರಹರಿಸಿದನು. ಪ್ುನಃ ಆ ಮಹಾಬಾಹುವು
ಶ್ೋಘ್ರವಾಗಿ ಮಳ ಗಾಲದಲ್ಲಿ ಮೋಡವು ಮಳ ನಿೋರನುು ಪ್ವವತದ
ಮೋಲ ಸುರಿಸುವಂತ ಅವನ ಮೋಲ ಬಾಣಗಳನುು ಸುರಿದು
ಮುಚಿಚದನು. ಆಗ ಮಹ ೋಷ್ಾವಸ ಮಹಾಬಲ ಭೋಮಸ ೋನನು ಅವುಗಳಿಗ
ಪ್ರತಿಯಾಗಿ ತವರ ಮಾಡಿ ಹತುತ ಶ್ಲ್ಲೋಮುಖ್ಗಳಿಂದ ಅವನ ಎಡ
ಪಾಶ್ವವಕ ಕ ಹ ೊಡ ದನು. ಗಾಢವಾಗಿ ಪ ಟುಿತಿಂದು ವಾತಿರ್ನಾದ ಆ
948
ವಯೋವೃದಧನು ಸಂಜ್ಞ ಗಳನುು ಕಳ ದುಕ ೊಂಡು ರರ್ದಲ್ಲಿ ಕುಸಿದು
ಕುಳಿತುಕ ೊಂಡನು. ಗುರುವನುು ನ ೊೋಯಿಸಿದುದನುು ನ ೊೋಡಿ ಸವಯಂ
ರಾಜಾ ದುಯೋವಧನ ಮತುತ ದೌರಣಿ ಇಬಬರೊ ಸಂಕುರದಧರಾಗಿ
ಭೋಮಸ ೋನನ ಮೋಲ ಎರಗಿದರು.

ಕಾಲಾಂತಕ ಯಮರಂತಿರುವ ಅವರಿಬಬರೊ ಮೋಲ ಬಿೋಳುತಿತರುವುದನುು


ನ ೊೋಡಿ ಮಹಾಬಾಹು ಭೋಮಸ ೋನನು ಭಾರವಾದ ಗದ ಯನುು
ತ ಗ ದುಕ ೊಂಡು ತಕ್ಷಣವ ೋ ರರ್ದಿಂದ ಕ ಳಗ ಹಾರಿ,
ಯಮದಂಡದಂತಿರುವ ಆ ಭಾರವಾದ ಗದ ಯನುು ಎತಿತ ಹಿಡಿದು
ರಣದಲ್ಲಿ ಪ್ವವತದಂತ ಅಚಲವಾಗಿ ನಿಂತನು. ಶ್ಖ್ರದಿಂದ ಕೊಡಿದ
ಕ ೈಲಾಸಪ್ವವತದಂತ ಗದ ಯನ ುತಿತ ನಿಂತಿದು ಅವನನುು ನ ೊೋಡಿ ಕೌರವ
ಮತುತ ದ ೊರೋಣಪ್ುತರರು ಒಟ್ಟಿಗ ೋ ಆಕರಮಣಿಸಿದರು. ಅವರಿಬಬರು
ಬಲ್ಲಗಳಲ್ಲಿ ಶ ರೋಷ್ಿರು ಒಟ್ಟಿಗ ೋ ತವರ ಮಾಡಿ ಮೋಲ ಬಿೋಳುತಿತರಲು
ವೃಕ ೊೋದರನೊ ಕೊಡಿ ತವರ ಮಾಡಿ ವ ೋಗದಿಂದ ಅವರ ಮೋಲ
ಎರಗಿದನು. ಸಂಕುರದಧನಾದ, ನ ೊೋಡಲು ಭಯಂಕರನಾಗಿದು ಅವನನುು
ನ ೊೋಡಿ ಕೌರವರ ಮಹಾರರ್ರು ತವರ ಮಾಡಿ ಮುಂದ ಬಂದರು.
ಭಾರದಾವಜಪ್ರಮುಖ್ರ ಲಿರೊ ಭೋಮಸ ೋನನನುು ಕ ೊಲಿಲು ಬಯಸಿ
ನಾನಾವಿಧದ ಶ್ಸರಗಳನುು ಭೋಮಸ ೋನನ ಎದ ಯ ಮೋಲ ಪ್ರಯೋಗಿಸಿ,
ಎಲಿರೊ ಒಟ್ಟಿಗ ೋ ಎಲಿ ಕಡ ಗಳಿಂದ ಪಾಂಡವನನುು ಪೋಡಿಸಿದರು.
ಪೋಡಿತನಾಗಿದು ಆ ಮಹಾರರ್ನನುು ನ ೊೋಡಿ ಸಂಶ್ಯವನುು ತಾಳಿ
ಅಭಮನುಾವ ೋ ಮದಲಾದ ಪಾಂಡವರ ಮಹಾರರ್ರು ತಮಮ
949
ಪಾರಣಗಳನುು ತಾರ್ಜಸಿ ಅವನನುು ಪ್ರಿರಕ್ಷ್ಸಲು ಅವನ ಬಳಿ ಧಾವಿಸಿ
ಬಂದರು. ಆಗ ಅನೊಪಾಧಿಪ್ತಿ, ಶ್ ರ, ಭೋಮನ ಪರಯ ಮಿತರ,
ನಿತಾವೂ ದ ೊರೋಣಸುತನ ೊಡನ ಸಪಧಿವಸುವ ನಿೋಲಾಂಬುದನ ಂದು
ಪ್ರಖ್ಾಾತನಾದ ನಿೋಲನು ಸಂಕುರದಧನಾಗಿ ದೌರಣಿಯನುು ಆಕರಮಣಿಸಿದನು.
ಅವನು ಮಹಾಚಾಪ್ವನುು ಟ್ ೋಂಕರಿಸಿ ದೌರಣಿಯನುು ಹಿಂದ ಹ ೋಗ
ಶ್ಕರನು ತನು ತ ೋಜಸು್ ಮತುತ ಕ ೊರೋಧದಿಂದ ಮೊರು ಲ ೊೋಕಗಳನೊು
ನಡುಗಿಸುತಿತದು ದಾನವ, ದ ೋವತ ಗಳ ಭಯಂಕರ, ದುರಾಧಷ್ವ,
ವಿಪ್ರಚಿತಿತಯನುು ಹ ೋಗ ೊೋ ಹಾಗ ಪ್ತಿರಗಳಿಂದ ಹ ೊಡ ದನು. ಹಾಗ
ನಿೋಲನ ಸುಮುಖ್ ಪ್ತತಿರಗಳಿಂದ ಗಾಯಗ ೊಂಡು ರಕತ ಸುರಿಸಿ
ಪೋಡಿತನಾದ ದೌರಣಿಯು ಕ ೊರೋಧಸಮನಿವತನಾದನು.

ಆ ಮತಿಮತರಲ್ಲಿ ಶ ರೋಷ್ಿನು ಇಂದರನ ವಜಾರಯುಧದ ನಿಸವನಕ ಕ


ಸಮನಾಗಿ ಚಿತರ ಧನುಸ್ನುು ಟ್ ೋಂಕರಿಸಿ ನಿೋಲನ ವಿನಾಶ್ಮಾಡಲು
ನಿಶ್ಚಯಿಸಿದನು. ಆಗ ಕಮಾಮರನಿಂದ ಪ್ರಿಸಕರಿಸಲಪಟಿ ವಿಮಲ
ಭಲಿಗಳನುು ಹೊಡಿ ಅವನ ನಾಲುಕ ಕದುರ ಗಳನುು ಕ ೊಂದನು ಮತುತ
ಧವಜವನುು ಬಿೋಳಿಸಿದನು. ಏಳನ ಯ ಭಲಿದಿಂದ ನಿೋಲನ ಎದ ಗ
ಹ ೊಡ ದನು. ಅದು ಗಾಢವಾಗಿ ಒಳಹ ೊಕಿಕದುದರಿಂದ ವಾಥಿತನಾಗಿ
ಅವನು ರರ್ದಲ್ಲಿಯೋ ಕುಳಿತುಕ ೊಂಡನು. ಮೋಡಗಳ
ಸಮೊಹದಂತಿದು ರಾಜಾ ನಿೋಲನು ಮೊರ್ಛವತನಾದುದನುು ನ ೊೋಡಿ
ಸಂಕೃದಧನಾದ ಘ್ಟ್ ೊೋತಕಚನೊ ಕೊಡ ಸಹ ೊೋದರರನುು
ಕೊಡಿಕ ೊಂಡು ವ ೋಗದಿಂದ ಆಹವಶ ೋಭ ದೌರಣಿಯನುು
950
ಎದುರಿಸಿದನು. ಆಗ ಇತರ ಯುದಧದುಮವದ ರಾಕ್ಷಸರೊ ಅವನನುು
ಅನುಸರಿಸಿ ಬಂದರು. ತನು ಮೋಲ ಬಿೋಳುತಿತದು ಘೊೋರದಶ್ವನ
ರಾಕ್ಷಸನನುು ನ ೊೋಡಿ ತ ೋಜಸಿವೋ ಭಾರದಾವಜನ ಮಗನು ತವರ ಮಾಡಿ
ಅವನನುು ಎದುರಿಸಿದನು.

ಆ ರಾಕ್ಷಸನ ಮುಂದ ನಿಂತು ಯುದಧಮಾಡುತಿತದು ಕುರದಧರಾದ


ಭೋಮದಶ್ವನ ರಾಕ್ಷಸರನುು ಅವನು ಸಂಕುರದಧನಾಗಿ ಸಂಹರಿಸಿದನು.
ದೌರಣಿಯ ಬಿಲ್ಲಿನಿಂದ ಹ ೊರಟ ಬಾಣಗಳಿಂದ ಅವರು
ವಿಮುಖ್ರಾದುದನುು ನ ೊೋಡಿ ಮಹಾಯಾಕ ಭ ೈಮಸ ೋನಿ
ಘ್ಟ್ ೊೋತಕಚನು ಅತಾಂತ ಕುಪತನಾದನು. ಮಾಯಾವಿ ರಾಕ್ಷಸಾಧಿಪ್ನು
ಸಮರದಲ್ಲಿ ದೌರಣಿಯನುು ಮೋಹಗ ೊಳಿಸುತಾತ ಘೊೋರರೊಪ್ವಾದ,
ಸುದಾರುಣವಾದ ಮಹಾಮಾಯಯನುು ನಿಮಿವಸಿದನು. ಆಗ
ನಿನುವರ ಲಿರೊ ಆ ಮಾಯಯಿಂದ ಹಿಮಮಟ್ಟಿದರು. ಅವರು
ಅನ ೊಾೋನಾರು ಕತತರಿಸಲಪಟುಿ, ರಕತದಿಂದ ತ ೊೋಯುು ಕೃಪ್ಣರಾಗಿ
ಭೊಮಿಯ ಮೋಲ ಹ ೊರಳಾಡುತಿತರುವಂತ , ದ ೊರೋಣ, ದುಯೋವಧನ,
ಶ್ಲಾ, ಅಶ್ವತಾಿಮ ಮದಲಾದ ಪ್ರಧಾನ ಕೌರವ ಮಹ ೋಷ್ಾವಸರು
ಪಾರಯಶ್ಃ ವಿಧವಂಸರಾದರ ಂದೊ, ಎಲಿ ರರ್-ಆನ -ಕುದುರ ಗಳೂ
ವಿನಾಶ್ಗ ೊಂಡು ಬಿದಿುವ ಯಂದೊ, ಸಾವಿರರು ಕುದುರ ಗಳು
ಆರ ೊೋಹಿಗಳ ೂಂದಿಗ ತುಂಡಾಗಿ ಬಿದುುರುವುದ ಂದೊ ಅವರು
ನ ೊೋಡಿದರು. ಅದನುು ಕಂಡು ಶ್ಬಿರದ ಕಡ ಓಡಿ ಹ ೊೋಗುತಿತದು ಕೌರವ
ಸ ೋನ ಯನುು ದ ೋವವರತ್-ಸಂಜಯರು ಇಬಬರೊ ಕೊಗಿ ಕರ ದರು:
951
“ಯುದಧಮಾಡಿ! ಓಡಿಹ ೊೋಗಬ ೋಡಿ! ಇದು ರಣದಲ್ಲಿಯ
ರಾಕ್ಷಸಿೋ ಮಾಯ. ಇದು ಘ್ಟ್ ೊೋತಕಚನ ಕ ಲಸ. ಇದರಿಂದ
ಮೋಹಿತರಾಗಬ ೋಡಿ. ನಿಲ್ಲಿ!”

ಆದರೊ ಭಯದಿಂದ ಅವರು ಆ ಮಾತಿನಲ್ಲಿ ನಂಬಿಕ ಯನಿುಡಲ್ಲಲಿ.


ಅವರು ಪ್ಲಾಯನ ಮಾಡುತಿತರುವುದನುು ನ ೊೋಡಿ ಜಯಗಳಿಸಿದ
ಪಾಂಡವರು ಘ್ಟ್ ೊೋತಕಚನನ ೊುಡಗೊಡಿ ಸಿಂಹನಾದಗ ೈದರು.
ಶ್ಂಖ್ದುಂದುಭಗಳ ಘೊೋಷ್ದಿಂದ ನಾಲೊಕ ದಿಕುಕಗಳನುು
ಮಳಗಿಸಿದರು. ಹಿೋಗ ಸೊಯಾವಸತಮನದ ವ ೋಳ ಯಲ್ಲಿ ದುರಾತಮ
ಹ ೈಡಿಂಬಿಯಿಂದ ಭಗುಗ ೊಳಿಸಲಪಟುಿ ದಿಕಾಕಪಾಲಾಗಿ ಓಡಿ
ಹ ೊೋಯಿತು.

ಭೋಮ-ಘ್ಟ್ ೊೋತಕಚರ ೊಡನ ಭಗದತತನ ಯುದಧ


ಆ ಮಹಾ ಸಂಕರಂದಲ್ಲಿ ರಾಜಾ ದುಯೋವಧನನು ಗಾಂಗ ೋಯನ
ಬಳಿಸಾರಿ, ವಿನಯದಿಂದ ನಮಸಕರಿಸಿ ಅವನಿಗ ಘ್ಟ್ ೊೋತಕಚನ
ವಿಜಯವನೊು ತನುವರ ಪ್ರಾಜಯವ ಲಿವನೊು ನಡ ದಂತ ಹ ೋಳಲು
ಪಾರರಂಭಸಿದನು. ಆ ದುಧವಷ್ವನು ಪ್ುನಃ ಪ್ುನಃ ನಿಟುಿಸಿರು ಬಿಡುತಾತ
ವರದಿಮಾಡಿದ ನಂತರ ಕುರುಪತಾಮಹ ಭೋಷ್ಮನಿಗ ಹ ೋಳಿದನು:
“ಪ್ರಭು! ಶ್ತುರಗಳು ವಾಸುದ ೋವನನುು ಹ ೋಗ ೊೋ ಹಾಗ ನಾನು
ನಿನುನುು ಆಶ್ರಯಿಸಿ ಪಾಂಡವರ ೊಂದಿಗ ಈ ಘೊೋರ
ಯುದಧವನುು ಕ ೈಗ ೊಂಡ ನು. ನನಗಾಗಿ ಹನ ೊುಂದು ಅಕ್ೌಹಿಣಿ
952
ಸ ೋನ ಗಳು ಸ ೋರಿ ನಿನು ನಿದ ೋವಶ್ನಕ ಕ ಕಾದು ನಿಂತಿವ . ಆದರ
ಘ್ಟ್ ೊೋತಕಚನನುು ಆಶ್ರಯಿಸಿ ಭೋಮಸ ೋನನ ೋ ಮದಲಾದ
ಪಾಂಡವರು ಯುದಧದಲ್ಲಿ ನನುನುು ಸ ೊೋಲ್ಲಸಿದರು. ಅದು ನನು
ದ ೋಹವನುು ಒಣಗಿದ ಮರವನುು ಬ ಂಕಿಯು ಸುಡುವಂತ
ಸುಡುತಿತದ . ಆದುದರಿಂದ ನಿನು ಪ್ರಸಾದದಿಂದ ಆಪ್ತತನುು
ತರುತಿತರುವ ಆ ರಾಕ್ಷಸನನುು ಸವಯಂ ನಾನ ೋ ಕ ೊಲಿಲು
ಬಯಸುತ ೋತ ನ . ನಿನುನುು ಆಶ್ರಯಿದ ನನಗ ಆ
ದುಧವಷ್ವವಾದುದನುು ಮಾಡಲು ಬಿಡಬ ೋಕು.”

ರಾಜನ ಆ ಮಾತನುು ಕ ೋಳಿ ಭೋಷ್ಮ ಶಾಂತನವನು ದುಯೋವಧನನಿಗ


ಈ ಮಾತನಾುಡಿದನು:

“ರಾಜನ್! ನಾನು ಏನು ಹ ೋಳುತ ೋತ ನ ೊೋ ಅದನುು ಕ ೋಳು.


ಅದರಂತ ಯೋ ನಿೋನು ನಡ ದುಕ ೊಳಳಬ ೋಕು. ಮಗೊ!
ಸವಾವವಸ ಿಯಲ್ಲಿ ನಿನುನುು ನಿೋನು ಸದಾ ರಕ್ಷ್ಸಿಕ ೊಳಳಬ ೋಕು.
ಸಂಗಾರಮದಲ್ಲಿ ಸದಾ ಧಮವರಾಜನ ೊಂದಿಗ ಅರ್ವಾ
ಅಜುವನ, ಯಮಳರು ಅರ್ವಾ ಪ್ುನಃ ಭೋಮಸ ೋನನ ೊಂದಿಗ
ಯುದಧಮಾಡುವುದು ನಿನು ಕಾಯವ. ರಾಜಧಮವವನುು
ಗೌರವಿಸಿ ರಾಜನು ರಾಜನ ೊಂದಿಗ ಯುದಧಮಾಡುತಾತನ .
ನಿನಗ ೊೋಸಕರವಾಗಿ ಆ ಮಹಾಬಲ ರಾಕ್ಷಸನ ೊಂದಿಗ ನಾನು,
ದ ೊರೋಣ, ಕೃಪ್, ದೌರಣಿ, ಕೃತವಮವ, ಶ್ಲಾ, ಸೌಮದತಿತ,

953
ವಿಕಣವ, ಮತುತ ದುಃಶಾಸನನ ೋ ಮದಲಾದ ನಿನು ಭಾರತರರು
ಎದುರಿಸಿ ಯುದಧಮಾಡುತ ೋತ ವ . ಆ ರೌದರ ರಾಕ್ಷಸ ೋಂದರನ
ಮೋಲ ಹ ಚಿಚನ ಕ ೊೋಪ್ವಿದುರ , ಆ ದುಮವತಿಯಂದಿಗ
ಯುದಧಮಾಡಲು ಯುದಧದಲ್ಲಿ ಪ್ುರಂದರನ ಸಮನಾದ ಈ
ಮಹಿೋಪಾಲ ಭಗದತತನಾದರೊ ಹ ೊೋಗಲ್ಲ.”

ರಾಜನಿಗ ಹಿೋಗ ಹ ೋಳಿ, ಪಾಥಿವವ ೋಂದರನ ಸಮಕ್ಷಮದಲ್ಲಿಯೋ ಆ


ವಾಕಾವಿಶಾರದನು ಭಗದತತನಿಗ ಈ ಮಾತನಾುಡಿದನು:

“ಮಹಾರಾಜ! ಶ್ೋಘ್ರದಲ್ಲಿಯೋ ಹ ೊೋಗು! ಯುದಧ ದುಮವದ


ಹ ೈಡಿಂಬನನುು ರಣದಲ್ಲಿ ಸವವಧನಿವಗಳೂ ನ ೊೋಡುತಿತರಲು,
ಹಿಂದ ಇಂದರನು ಕೊರರಕಮಿವ ರಾಕ್ಷಸ ತಾರಕನನುು ಹ ೋಗ ೊೋ
ಹಾಗ ತಡ ದು ನಿಲ್ಲಿಸು. ನಿನುಲ್ಲಿ ದಿವಾಾಸರಗಳಿವ . ವಿಕರಮವಿದ .
ಈ ಮದಲ ೋ ನಿೋನು ಅನ ೋಕ ಅಸುರರ ೊಂದಿಗ
ಯುದಧಮಾಡಿರುವ . ಮಹಾಹವದಲ್ಲಿ ನಿೋನು ಅವನ ೊಂದಿಗ
ಪ್ರತಿಯುದಧಮಾಡಬಲ ಿ. ಸವಬಲದಿಂದ ಪ್ರಿವೃತನಾಗಿ
ರಾಕ್ಷಸಪ್ುಂಗವನನುು ಸಂಹರಿಸು!”

ಸ ೋನಾಪ್ತಿ ಭೋಷ್ಮನ ಈ ಮಾತನುು ಕ ೋಳಿ ಅವನು ಸಿಂಹನಾದ


ಗ ೈಯುತಾತ ಶ್ೋಘ್ರವಾಗಿ ಶ್ತುರಗಳನುು ಎದುರಿಸಲು ಹ ೊರಟನು.
ಮಳ ಗಾಲದ ಮೋಡದಂತ ಗರ್ಜವಸುತಾತ ಬರುತಿತದು ಅವನನುು ನ ೊೋಡಿ
ಸಂಕುರದಧರಾದ ಮಹಾರರ್ ಪಾಂಡವರು ಎದುರಿಸಿದರು. ಸುಪ್ರತಿೋಕದ

954
ಮೋಲ ಬರುತಿತದು ಭಗದತತನನುು ಭೋಮಸ ೋನ, ಅಭಮನುಾ, ರಾಕ್ಷಸ
ಘ್ಟ್ ೊೋತಕಚ, ದೌರಪ್ದ ೋಯರು, ಸತಾಧೃತಿ, ಕ್ಷತರದ ೋವ, ಚ ೋದಿಪ್ತಿ,
ವಸುದಾನ ಮತುತ ದಶಾಣಾವಧಿಪ್ತಿ ಇವರು ಎದುರಿಸಿ ಯುದಧ
ಮಾಡಿದರು. ಆಗ ಪಾಂಡವರು ಮತುತ ಭಗದತತನ ನಡುವ
ಘೊೋರರೊಪ್ವಾದ, ಭಯಾನಕವಾದ, ಯಮರಾಷ್ರವನುು ಹ ಚಿಚಸುವ
ಯುದಧವು ನಡ ಯಿತು. ರಥಿಗಳು ಪ್ರಯೋಗಿಸಿದ ಭೋಮವ ೋಗದ
ಸುತ ೋಜಸ ಬಾಣಗಳು ಆನ ಗಳ ಮೋಲೊ ರರ್ಗಳ ಮೋಲೊ ಬಿದುವು.
ಮಾವುತರಿಂದ ನಿದ ೋವಶ್ಸಲಪಟಿ ಮದಿಸಿದ ಮಹಾಗಜಗಳು
ಪ್ರಸಪರರ ೊಡನ ನಿಭೋವತಿಯಿಂದ ಕಾದಾಡಿದವು. ಮದಾಂಧರಾಗಿ,
ರ ೊೋಷ್ಸಂರಬಧರಾಗಿ ಆ ಮಹಾಹವದಲ್ಲಿ ಒನಕ ಗಳಂತಿದು
ಕ ೊೋರ ದಾಡ ಗಳಿಂದ ಪ್ರಸಪರರನುು ಇರಿದು ಸಿೋಳುತಿತದುವು.
ಚಾಮರಗಳನುು ಕಟ್ಟಿದು, ಮೋಲ ಪಾರಸಗಳನುು ಹಿಡಿದು ಕುಳಿತಿದು
ಸವಾರರಿಂದ ಪ್ರಚ ೊೋದಿತರಾಗಿ ಕುದುರ ಗಳು ಕ್ಷ್ಪ್ರವಾಗಿ ಇತರ
ಕುದುರ ಗಳ ಮೋಳ ಬಿೋಳುತಿತದುವು. ಪ್ದಾತಿಗಳು ಶ್ತುರ ಪ್ದಾತಿಗಳ ಶ್ಕಿತ-
ತ ೊೋಮರಗಳಿಂದ ಹ ೊಡ ಯಲಪಟುಿ ನೊರಾರು ಸಹಸಾರರು
ಸಂಖ್ ಾಗಳಲ್ಲಿ ಭೊಮಿಯಮೋಲ ಬಿದಿುದುರು. ಹಾಗ ಯೋ ರಥಿಗಳೂ
ಕೊಡ ಕಣಿವ, ನಾಲ್ಲೋಕ ಮತುತ ಸಾಯಕಗಳಿಂದ ಸಮರದಲ್ಲಿ ವಿೋರರನುು
ಸಂಹರಿಸಿ ಸಿಂಹನಾದ ಮಾಡಿ ವಿನ ೊೋದಿಸುತಿತದುರು. ಹಿೋಗ ಅಲ್ಲಿ
ಲ ೊೋಮಹಷ್ವಣ ಸಂಗಾರಮವು ನಡ ಯುತಿತರಲು, ಮಹ ೋಷ್ಾವಸ
ಭಗದತತನು ಭೋಮಸ ೋನನ ಮೋಲ ಧಾಳಿಮಾಡಿದನು.

955
ಎಲಿ ಕಡ ಗಳಿಂದ ನಿೋರನುು ಸುರಿಸುತಿತರುವ ಪ್ವವತದಂತ ಏಳು
ಕಡ ಗಳಲ್ಲಿ ಮದ ೊೋದಕವನುು ಸುರಿಸುತಿತರುವ ಮದಿಸಿದ ಆನ
ಸುಪ್ರತಿೋಕನ ಶ್ರದ ಮೋಲ ಕುಳಿತು ಐರಾವತದ ಮೋಲ ಕುಳಿತ
ಇಂದರನಂತ ಸಹಸಾರರು ಶ್ರಗಳ ಮಳ ಯನುು ಸುರಿಸಿದನು.
ವಷ್ವಋತುವಿನಲ್ಲಿ ಮೋಘ್ವು ಪ್ವವತವನುು ಜಲಧಾರ ಗಳಿಂದ
ಮುಚುಚವಂತ ಆ ಪಾಥಿವವನು ಭೋಮನನುು ಶ್ರಧಾರ ಗಳಿಂದ
ಪ್ರಹರಿಸಿದನು. ಮಹ ೋಷ್ಾವಸ ಭೋಮಸ ೋನನಾದರೊ ಸಂಕುರದಧನಾಗಿ
ಶ್ರವೃಷ್ಠಿಯಿಂದ ಶ್ತುರಗಳ ನೊರಾರು ಪಾದರಕ್ಷಕರನುು
ಸಂಹರಿಸಿದನು. ಸಂಹರಿಸುತಿತದು ಅವನನುು ನ ೊೋಡಿ ಪ್ರತಾಪ್ವಾನ್
ಭಗದತತನು ಗಜ ೋಂದರನನುು ಭೋಮಸ ೋನನ ಕಡ ನಡ ಸಿದನು.
ಶ್ಂರ್ಜನಿಯಿಂದ ಪ್ರಯೋಗಿಸಲಪಟಿ ಬಾಣದಂತ ಅವನಿಂದ ನಡ ಸಲಪಟಿ
ಆ ಆನ ಯು ವ ೋಗದಿಂದ ಅರಿಂದಮ ಭೋಮಸ ೋನನ ಕಡ ಓಡಿಬಂದಿತು.
ವ ೋಗದಿಂದ ಮುಂದುವರ ದು ಬರುತಿತದು ಅದನುು ನ ೊೋಡಿ ಪಾಂಡವ
ಮಹಾರರ್ರು - ಕ ೋಕಯರು, ಅಭಮನುಾ, ದಪದ ೋಯರ ಲಿರು,
ದಶಾಣಾವಧಿಪ್ತಿ, ಶ್ ರ ಕ್ಷತರದ ೋವ, ಚ ೋದಿಪ್ತಿ, ಚಿತರಕ ೋತು
ಇವರ ಲಿರೊ ಕುರದಧರಾಗಿ ಭೋಮಸ ೋನನನುು ಮುಂದಿರಿಸಿಕ ೊಂಡು ಅದರ
ಮೋಲ ಆಕರಮಣ ಮಾಡಿದರು. ಉತತಮ ದಿವಾಾಸರಗಳನುು
ಪ್ರದಶ್ವಸುತಾತ ಕುರದಧರಾದ ಆ ಮಹಾಬಲರು ಅದ ೋ ಒಂದು
ಆನ ಯನುು ಎಲಿ ಕಡ ಗಳಿಂದ ಸುತುತವರ ದರು. ಅನ ೋಕ ಬಾಣಗಳಿಂದ
ಗಾಯಗ ೊಂಡು ಪೋಡಿತವಾದ ಆ ಮಹಾಗಜವು ಬಣಣ ಬಣಣದ

956
ಧತುಗಳನುು ಸುರಿಸುವ ಪ್ವವತದಂತ ರಕತವನುು ಸುರಿಸಿತು. ಆಗ
ದಶಾಣಾವಧಿಪ್ತಿಯು ಕೊಡ ಪ್ವವತ ೊೋಪ್ಮವಾದ ಆನ ಯ ಮೋಲ
ಕುಳಿತು ಭಗದತತನ ಆನ ಯ ಕಡ ಧಾವಿಸಿದನು. ಸಮರದಲ್ಲಿ ಮೋಲ
ಬಿೋಳಲು ಬರುತಿತದು ಆ ಗಜವನುು ಗಜಪ್ತಿ ಸುಪ್ರತಿೋಕವು ತಿೋರವು
ಸಮುದರವನುು ತಡ ಯುವಂತ ತಡ ದನು. ಮಹಾತಮ ದಶಾಣವನ
ಗಜ ೋಂದರನನುು ತಡ ದುದನುು ನ ೊೋಡಿ ಸಾಧು ಸಾಧು ಎಂದು ಪಾಂಡವ
ಸ ೈನಾಗಳು ಅದನುು ಗೌರವಿಸಿದರು. ಆಗ ಕುರದಧನಾದ ಪಾರಗ ೊಜೋತಿಷ್ನು
ಮುಂದ ನಿಂತಿದು ಆನ ಯ ಮುಖ್ಕ ಕ ಹದಿನಾಲುಕ ತ ೊೋಮರಗಳಿಂದ
ಹ ೊಡ ದನು. ಹಾವುಗಳು ಹುತತವನುು ಪ್ರವ ೋಶ್ಸುವಂತ ಅವನು ಬಿಟಿ
ತ ೊೋಮರಗಳು ಸುವಣವಮಯವಾದ ಶ ರೋಷ್ಿ ಆನ ಯ ಕವಚವನುು
ಭ ೋದಿಸಿ ಅದರ ದ ೋಹದ ಒಳಹ ೊಕಕವು.

ಆಳವಾಗಿ ಚುಚಚಲಪಟುಿ ವಾಥಿತವಾದ ಆ ಆನ ಯು ಬ ೋಗನ ೋ ವ ೋಗವಾಗಿ


ಹಿಂದ ಓಡಿಹ ೊೋಯಿತು. ಚಂಡಮಾರುತವು ಮರಗಳನುು
ಉರುಳಿಸುವಂತ ವ ೋಗದಿಂದ ಭ ೈರವವಾದ ಕೊಗನುು ಕೊಗುತಾತ ತನು
ಸ ೋನ ಯವರನ ುೋ ತುಳಿದು ಉರುಳಿಸುತಾತ ಓಡಿ ಹ ೊೋಯಿತು. ಆ
ಆನ ಯು ಪ್ರಾರ್ಜತವಾದರೊ ಪಾಂಡವರ ಮಹಾರರ್ರು
ವಿಚಲ್ಲತರಾಗದ ೋ ಯುದಧದಲ್ಲಿ ನಿರತರಾಗಿದುರು. ಆಗ ಭೋಮನನುು
ಮುಂದ ಮಾಡಿಕ ೊಂಡು ನಾನಾ ವಿಧಧ ಬಾಣಗಳನೊು ವಿವಿಧ
ಶ್ಸರಗಳನೊು ಪ್ರಯೋಗಿಸುತಾತ ಭಗದತತನನುು ಮುತಿತದರು. ಮೋಲ
ಬಿೋಳುತಿತರುವ ಆ ಸಂಕುರದಧ ಅಮಷ್ಠವಗಳ ಘೊೋರವಾದ ನಿನಾದವನುು
957
ಕ ೋಳಿ ಭಯವನಿುರಿಯದ ಮಹ ೋಷ್ಾವಸ ಭಗದತತನು ತನು ಆನ ಯನುು
ಪ್ರಚ ೊೋದಿಸಿದನು. ಅಂಕುಶ್ದ ಅಂಗುಷ್ಿದಿಂದ ಒತತಲಪಟಿ ಆ
ಗಜಪ್ರವರವು ಯುದಧದಲ್ಲಿ ಆ ಕ್ಷಣದಲ್ಲಿ ಸಂವತವಕ
ಅಗಿುಯಂತಾಯಿತು. ಅಲ್ಲಿಂದಿಲ್ಲಿಗ ಇಲ್ಲಿಂದಲ್ಲಿಗ ಓಡುತಾತ
ಸಂಕುರದಧವಾದ ಆ ಅನ ಯು ನೊರಾರು ಸಹಸಾರರು ರರ್ಸಂಘ್ಗಳನೊು,
ಸವಾರರ ೊಂದಿಗ ಕುದುರ ಗಳನೊು, ಪ್ದಾತಿಗಳನೊು ತುಳಿದು ಹಾಕಿತು.
ಅದರಿಂದ ವಿನಾಶ್ಗ ೊಂಡ ಪಾಂಡವರ ಆ ಮಹಾ ಸ ೋನ ಯು
ಬ ಂಕಿಯಿಂದ ಸುಡಲಪಟಿ ಚಮವದಲ್ಲಿ ಸಂಕ ೊೋಚಗ ೊಂಡಿತು. ಧಿೋಮತ
ಭಗದತತನಿಂದ ತನು ಸ ೋನ ಯು ಭಗುವಾದುದನುು ನ ೊೋಡಿ
ಸಂಕುರದಧನಾದ ಘ್ಟ್ ೊೋತಕಚನು ಭಗದತತನನುು ಆಕರಮಣಿಸಿದನು.

ವಿಕಟ ಪ್ುರುಷ್ನಾಗಿ, ದಿೋಪ್ತ ಮುಖ್ವುಳಳವನಾಗಿ, ದಿೋಪ್ತಲ ೊೋಚನನಾಗಿ,


ರ ೊೋಷ್ದಿಂದ ಪ್ರಜವಲ್ಲಸುತಿತರುವಂತಹ ವಿಭೋಷ್ಣ ರೊಪ್ವನುು ತಾಳಿ ಆ
ಮಹಾಬಲನು ಗಿರಿಗಳನೊು ಸಿೋಳಬಲಿಂತಹ ವಿಪ್ುಲ ಶ್ ಲವನುು
ಹಿಡಿದು ಆ ಆನ ಯನುು ಕ ೊಲಿಲು ವ ೋಗವಾಗಿ ಅದರ ಮೋಲ ಎಸ ದನು.
ಎಲಿ ಕಡ ಗಳಿಂದಲೊ ಬ ಂಕಿಯ ಕಿಡಿಗಳಿಂದ ಸುತುತವರ ದು ವ ೋಗವಾಗಿ
ಬಿೋಳುತಿತದು ಆ ಜಾವಲಾರಾಶ್ಯನುು ರಣದಲ್ಲಿ ನ ೊೋಡಿ ಪಾಥಿವವನು
ತಿೋಕ್ಷ್ಣವಾದ ಸುಂದರವಾದ ಅಧವಚಂದರವನುು ಪ್ರಯೋಗಿಸಿ ವ ೋಗವಾದ
ಬಾಣದಿಂದ ಆ ಮಹಾಶ್ ಲವನುು ತುಂಡರಿಸಿದನು. ಆ
ಹ ೋಮಪ್ರಿಷ್ೃತವಾದ ಶ್ ಲವು ಎರಡಾಗಿ ಆಕಾಶ್ದಲ್ಲಿ ಶ್ಕರನು ಬಿಟಿ
ವಜರವು ವಾರ್ವವಾಗಿ ಆಕಾಶ್ದಲ್ಲಿ ಹ ೊೋಗುವಂತ ಕ ಳಗ ಬಿದಿುತು.
958
ಕತತರಿಸಲಪಟಿ ಆ ಶ್ ಲವು ಎರಡಾಗಿ ಬಿದುುದನುು ನ ೊೋಡಿ ಪಾಥಿವವನು
ಬಂಗಾರದ ದಂಡವುಳಳ ಅಗಿುಶ್ಖ್ ಯಂತಿರುವ ಮಹಾಶ್ಕಿತಯನುು
ಹಿಡಿದು ಅದನುು ರಾಕ್ಷಸನ ಮೋಲ ಎಸ ದು “ನಿಲುಿ! ನಿಲುಿ!” ಎಂದನು.
ವಜಾರಯುಧದಂತ ತನು ಮೋಲ ಬಿೋಳುತಿತರುವ ಅದನುು ನ ೊೋಡಿ
ರಾಕ್ಷಸನು ತಕ್ಷಣವ ೋ ಹಾರಿ ಅದನುು ಹಿಡಿದು ನಕಕನು. ಬ ೋಗನ ೋ ಅದನುು
ತ ೊಡ ಯಮೋಲ್ಲರಿಸಿ ಒತಿತ ಮುರಿದುದನುು ನ ೊೋಡುತಿತದು
ಪಾಥಿವವ ೋಂದರರಿಗ ಅದ ೊಂದು ಅದುಭತವ ನಿಸಿತು.

ರಾಕ್ಷಸನು ಆ ಬಲಶಾಲ್ಲ ಕಮವವನುು ಮಾಡಿದುದನುು ನ ೊೋಡಿ


ದಿವಿಯಲ್ಲಿ ಗಂಧವವರ ೊಂದಿಗ ದ ೋವತ ಗಳೂ, ಮುನಿಗಳೂ
ವಿಸಿಮತರಾದರು. ಭೋಮಸ ೋನನ ೋ ಮದಲಾದ ಪಾಂಡವ
ಮಹ ೋಷ್ಾವಸರು ಸಾಧು ಸಾಧು ಎಂಬ ಕೊಗಿನಿಂದ ಭೊಮಿಯನ ುೋ
ಮಳಗಿಸಿದರು. ಪ್ರಹೃಷ್ಿರಾದ ಮಹಾತಮರ ಆ ಮಹಾನಾದವನುು
ಕ ೋಳಿದ ಪ್ರತಾಪ್ವಾನ್ ಮಹ ೋಷ್ಾವಸ ಭಗದತತನು ಸಹಿಸಲಾರದ ೋ
ಹ ೊೋದನು. ಇಂದರನ ವಜಾರಯುಧದಂತ ಮಳಗುತಿತದು
ಮಹಾಚಾಪ್ವನುು ಟ್ ೋಂಕರಿಸಿ ಅವನು ಮಿವಲ ತಿೋಕ್ಷ್ಣ
ಜವಲನಪ್ರಭ ಗಳುಳಳ ನಾರಾಚಗಳನುು ಪ್ರಯೋಗಿಸುತಾತ ವ ೋಗದಿಂದ
ಪಾಂಡವರ ಮಹಾರರ್ರ ಮೋಲ ಎರಗಿದನು. ಭೋಮನನುು
ಒಂದರಿಂದ, ರಾಕ್ಷಸನನುು ಒಂಭತುತ ಶ್ರಗಳಿಂದ, ಅಭಮನುಾವನುು
ಮೊರರಿಂದ ಮತುತ ಕ ೋಕಯರನುು ಐದರಿಂದ ಹ ೊಡ ದನು.
ಶ್ಂರ್ಜನಿಯನುು ಕಣವಪ್ಯವಂತವಾಗಿ ಎಳ ದು ಸವಣವಪ್ುಂಖ್ಗಳಿರುವ
959
ಪ್ತಿರಯಿಂದ ಆಹವದಲ್ಲಿ ಕ್ಷತರದ ೋವನ ಬಲತ ೊೋಳನುು ಕತತರಿಸಿದನು.
ಕೊಡಲ ೋ ಅವನ ಉತತಮ ಧನುವು ಬಾಣದ ೊಂದಿಗ ಕ ಳಗ ಬಿದಿುತು.
ಅನಂತರ ಐದು ಬಾಣಗಳಿಂದ ಐವರು ದೌರಪ್ದ ೋಯರನುು ಹ ೊಡ ದು
ಕ ೊರೋಧದಿಂದ ಭೋಮಸ ೋನನ ಕುದುರ ಗಳನುು ಸಂಹರಿಸಿದನು.

ಅವನ ಕ ೋಸರಿ ಧವಜವನುು ಮೊರು ವಿಶ್ಖ್ಗಳಿಂದ ತುಂಡರಿಸಿದನು


ಮತುತ ಅನಾ ಮೊರು ಪ್ತಿರಗಳಿಂದ ಅವನ ಸಾರಥಿಯನುು ಹ ೊಡ ದನು.
ಭಗದತತನಿಂದ ಸಂಯುಗದಲ್ಲಿ ಗಾಢವಾದ ಪ ಟುಿತಿಂದು ವಾಥಿತನಾದ
ವಿಶ ೋಕನು ರರ್ದಲ್ಲಿಯೋ ಕುಳಿತುಕ ೊಂಡನು. ಆಗ ರಥಿಗಳಲ್ಲಿ
ಶ ರೋಷ್ಿನಾದ ಭೋಮನು ರರ್ವಿಲಿದವನಾಗಿ ಗದ ಯನುು ಹಿಡಿದು
ವ ೋಗದಿಂದ ಆ ಮಹಾರರ್ದಿಂದ ಕ ಳಗ ಧುಮುಕಿದನು.
ಶ್ೃಂಗದಿಂದ ೊಡಗೊಡಿದ ಪ್ವವತದಂತಿರುವ ಅವನು ಧಾವಿಸಿ
ಬರುತಿತರುವುದನುು ನ ೊೋಡಿ ಕೌರವರಲ್ಲಿ ಘೊೋರ ಭಯವುಂಟ್ಾಯಿತು.

ಇದ ೋ ಸಮಯದಲ್ಲಿ ಕೃಷ್ಣಸಾರಥಿ ಪಾಂಡವನು ಸಹಸಾರರು ಶ್ತುರಗಳನುು


ಸಂಹರಿಸಿ, ಪಾರಗ ೊಜಯೋತಿಷ್ನ ೊಂದಿಗ ಎಲ್ಲಿ ಪ್ುರುಷ್ವಾಾಘ್ರ, ಪ್ರಂತಪ್,
ತಂದ -ಮಗ ಭೋಮಸ ೋನ-ಘ್ಟ್ ೊೋತಕಚರು ಯುದಧದಲ್ಲಿ ತ ೊಡಗಿದುರ ೊೋ
ಅಲ್ಲಿಗ ಆಗಮಿಸಿದನು. ಯುದಧಮಾಡುತಿತರುವ ಆ ಮಹಾರರ್ರನುು
ನ ೊೋಡಿ ಪಾಂಡವನು ತವರ ಮಾಡಿ ಅಲ್ಲಿ ಶ್ರಗಳನುು ತೊರಿದನು. ಆಗ
ಮಹಾರರ್ ರಾಜಾ ದುಯೋವಧನನು ತವರ ಮಾಡಿ ತನು ರರ್-ಆನ -
ಅಶ್ವಸಂಕುಲಗಳ ಸ ೋನ ಯನುು ಕ್ಷ್ಪ್ರವಾಗಿ ಪ ರೋರ ೋಪಸಿದನು. ತನು ಮೋಲ

960
ಒಮಮಲ ೋ ಬಿೋಳುತಿತದು ಕೌರವರ ಆ ಮಹಾಸ ೋನ ಯನುು ವ ೋಗದಿಂದ
ಶ ವೋತವಾಹನ ಪಾಂಡವನು ಎದುರಿಸಿದನು. ಭಗದತತನೊ ಕೊಡ ತನು
ಆನ ಯಿಂದ ಪಾಂಡವ ಸ ೋನ ಯನುು ಧವಂಸಮಾಡಿ ಯುಧಿಷ್ಠಿರನ
ಸಮಿೋಪ್ಕ ಕ ಹ ೊೋದನು. ಆಗ ಆಯುಧಗಳನುು ಎತಿತ ಹಿಡಿದಿದು
ಪಾಂಚಾಲ-ಸೃಂಜಯ-ಕ ೋಕಯರ ೊಂಡನ ಭಗದತತನ ತುಮುಲ
ಯುದಧವು ನಡ ಯಿತು. ಸಮರದಲ್ಲಿ ಭೋಮಸ ೋನನೊ ಕೊಡ
ಕ ೋಶ್ವಾಜುವನರಿಬಬರಿಗೊ ಉತತಮ ಇರಾವತನ ವಧ ಯ
ವೃತಾತಂತವನುು ಕ ೋಳಿಸಿದನು.

ಎಂಟನ ೋ ದಿನದ ಯುದಧ ಸಮಾಪತ


ಮಗ ಇರಾವತನ ಮರಣವನುು ಕ ೋಳಿ ದುಃಖ್ದಿಂದ ಮಹಾ
ಆವಿಷ್ಿನಾಗಿ ಸಪ್ವದಂತ ನಿಟುಿಸಿರು ಬಿಡುತಾತ ಅಜುವನನು
ವಾಸುದ ೋವನಿಗ ಹ ೋಳಿದನು:
“ಇದನ ುೋ ಮಹಾಪಾರಜ್ಞ ವಿದುರನು ಹಿಂದ ನ ೊೋಡಿದುನು.
ಕುರುಗಳ ಮತುತ ಪಾಂಡವರ ಘೊೋರಕ್ಷಯವಾಗುತತದ ಯಂದು
ಆ ಮಹಾಮತಿಯು ಜನ ೋಶ್ವರ ಧೃತರಾಷ್ರನನುು
ತಡ ಯುತಿತದುನು. ಮಧುಸೊದನ! ಸಂಗಾರಮದಲ್ಲಿ
ಅವಧಾರಾದ ಅನ ೋಕ ವಿೋರರು ಹ ೊೋರಾಡುವಾಗ ಕೌರವರಿಂದ
ಮತುತ ನಮಿಮಂದ ಹತರಾಗಿದಾುರ . ಧನಕಾಕಗಿ ಕುತಿ್ತ
ಕಮವಗಳನುು ಮಾಡಲಾಗುತತದ . ಯಾವುದಕಾಕಗಿ ಈ

961
ಜ್ಞಾತಿಸಂಕ್ಷಯವು ನಡ ಯುತಿತದ ಯೋ ಆ ಧನಕ ಕ ಧಿಕಾಕರ.
ಜ್ಞಾತಿವಧ ಯಿಂದ ಗಳಿಸಿದ ಧನಕಿಕಂತಲೊ ಅಧನನ
ಮೃತುಾವು ಶ ರೋಯಸಕರವಾದುದು. ಇಲ್ಲಿ ಸ ೋರಿರುವ
ಬಾಂಧವರನುು ಕ ೊಂದು ನಾವು ಏನನುು ಪ್ಡ ಯಲ್ಲದ ುೋವ ?
ದುಯೋವಧನ ಮತುತ ಸೌಬಲ ಶ್ಕುನಿಯರ ಅಪ್ರಾಧದಿಂದ
ಮತುತ ಕಣವನ ದುಮವಂತರದಿಂದ ಕ್ಷತಿರಯರು ಸಾಯುತಿತದಾುರ .
ಅಂದು ರಾಜನು ಅಧವ ರಾಜಾವನಾುಗಲ್ಲೋ ಅರ್ವಾ ಐದು
ಗಾರಮಗಳನಾುಗಲ್ಲೋ ಬ ೋಡಿದ ಸುಕೃತವು ಇಂದು ನನಗ
ಅರ್ವವಾಗುತಿತದ . ಆದರ ದುಮವತಿ ದುಯೋವಧನನು
ಅದಕೊಕ ಒಪಪಕ ೊಳಳಲ್ಲಲಿ. ಧರಣಿೋತಲದಲ್ಲಿ ಮಲಗಿರುವ
ಕ್ಷತಿರಯ ಶ್ ರರನುು ನ ೊೋಡಿ ನನುನ ುೋ ನಿಂದಿಸಿಕ ೊಳುಳತ ೋತ ನ . ಈ
ಕ್ಷತಿರಯ ರ್ಜೋವನಕ ಕ ಧಿಕಾಕರ! ರಣದಲ್ಲಿ ಕ್ಷತಿರಯರು ನನುನುು
ಅಶ್ಕತನ ಂದ ೋ ತಿಳಿದುಕ ೊಳಳಬಹುದು. ಬಾಂಧವರ ೊಡನ
ಯುದಧಮಾಡುವುದು ನನಗ ಇಷ್ಿವಾಗುವುದಿಲಿ. ಬ ೋಗನ
ಕುದುರ ಗಳನುು ಧಾತವರಾಷ್ರರ ಸ ೋನ ಯ ಕಡ ಓಡಿಸು.
ಸಮರವ ಂಬ ಈ ಮಹಾಸಾಗರವನುು ಭುಜಗಳ ರಡರಿಂದ
ಈಸಿ ದಾಟುತ ೋತ ನ . ಇದು ವಾರ್ವವಾಗಿ ಕಾಲಕಳ ಯುವ
ಸಮಯವಲಿ.”

ಪಾರ್ವನು ಹಿೋಗ ಹ ೋಳಲು ಪ್ರವಿೋರಹ ಕ ೋಶ್ವನು ಗಾಳಿಯ ವ ೋಗವುಳಳ


ಆ ಬಿಳಿೋ ಕುದುರ ಗಳನುು ಓಡಿಸಿದನು. ಆಗ ಹುಣಿಣಮಯ ದಿನ
962
ಗಾಳಿಯು ಬಿೋಸುವುದರಿಂದ ವ ೋಗವಾಗಿ ಉಕಿಕಬರುವ ಸಮುದರದಂತ
ಕೌರವ ಸ ೋನ ಯಲ್ಲಿ ಮಹಾ ಕ ೊೋಲಾಹಲ ಶ್ಬಧವುಂಟ್ಾಯಿತು.
ಅಪ್ರಾಹಣದಲ್ಲಿ ಮೋಘ್ಗಜವನ ಗ ಸಮಾನವಾದ ಬಿೋಷ್ಮ-ಪಾಂಡವರ
ನಡುವಿನ ಯುದಧವು ಪ್ರರಂಭವಾಯಿತು. ಆಗ ವಾಸವನನುು
ವಸುಗಳಂತ ಧೃತರಾಷ್ರನ ಸುತರು ದ ೊರೋಣನನುು
ಸುತುತವರ ದುಕ ೊಂಡು ಭೋಮಸ ೋನನನುು ಎದುರಿಸಿದರು. ಆಗ
ಶಾಂತನವ ಭೋಷ್ಮ, ರಥಿಗಳಲ್ಲಿ ಶ ರೋಷ್ಿ ಕೃಪ್, ಭಗದತತ ಮತುತ
ಸುಶ್ಮವರು ಅಜುವನನ ಮೋಲ ಎರಗಿದರು. ಹಾದಿವಕಾ-ಬಾಹಿಿೋಕರು
ಸಾತಾಕಿಯನುು ಎದುರಿಸಿದರು. ನೃಪ್ತಿ ಅಂಬಷ್ಿಕನು ಅಭಮನುಾವನುು
ತಡ ದನು. ಉಳಿದವರು ಅನಾ ಮಹಾರರ್ರನುು ಎದುರಿಸಲು ಆಗ
ಘೊೋರರೊಪ್ವಾದ, ಭಯಾವಹವಾದ ಯುದಧವು ನಡ ಯಿತು.
ಧೃತರಾಷ್ರನ ಪ್ುತರರನುು ನ ೊೋಡಿ ಭೋಮಸ ೋನನು ರಣದಲ್ಲಿ
ಆಹುತಿಯಿಂದ ಯಜ್ಞ ೋಶ್ವರನಂತ ಕುರದಧನಾಗಿ ಭುಗಿಲ ದುನು.
ಧೃತರಾಷ್ರನ ಪ್ುತರರಾದರ ೊೋ ಮೋಡಗಳು ಪ್ವವತವನುು ಹ ೋಗ ೊೋ
ಹಾಗ ಕೌಂತ ೋಯನನುು ಶ್ರಗಳ ಮಳ ಯಿಂದ ಮುಚಿಚದರು.
ಧೃತರಾಷ್ರನ ಪ್ುತರರಿಂದ ಬಹಳವಾಗಿ ಮುಚಚಲಪಟಿ ಆ ವಿೋರ
ದಪವತನು ಹುಲ್ಲಯಂತ ಕಟವಾಯಿಗಳನುು ನ ಕಿಕದನು. ಆಗ ಭೋಮನು
ತಿೋಕ್ಷ್ಣವಾದ ಕ್ಷುರಪ್ರದಿಂದ ವೊಾೋಢರಸಕನುು ಉರುಳಿಸಲು ಅವನು
ಗತರ್ಜೋವಿತನಾದನು. ಇನ ೊುಂದು ಹಳದಿ ಬಣಣದ ನಿಶ್ತ ಭಲಿದಿಂದ
ಕ್ಷುದರಮೃಗವನುು ಸಿಂಹವು ಹ ೋಗ ೊೋ ಹಾಗ ಕುಂಡಲ್ಲನಿಯನುು

963
ಬಿೋಳಿಸಿದನು. ತಕ್ಷಣವ ೋ ನಿಶ್ತವಾದ ಹಳದಿೋ ಬಣಣದ
ಶ್ಲ್ಲೋಮುಖ್ಗಳನುು ತ ಗ ದುಕ ೊಂಡು ಅವನು ಧೃತರಾಷ್ರನ ಏಳು
ಮಕಕಳಿಗ ಗುರಿಯಿಟುಿ ಹ ೊಡ ದನು. ಆ ದೃಢಧನಿವ ಭೋಮಸ ೋನನು
ಪ್ರಯೋಗಿಸಿದ ಶ್ರಗಳು ತಾಗಿ ಧೃತರಾಷ್ರನ ಸುಮಹಾರರ್ ಮಕಕಳು -
ಅನಾಧೃಷ್ಠಿ, ಕುಂಡಭ ೋದ, ವ ೈರಾಟ, ದಿೋಘ್ವಲ ೊೋಚನ,
ದಿೋಘ್ವಬಾಹು, ಸುಬಾಹು, ಮತುತ ಕನಕಧವಜ - ರರ್ಗಳಿಂದ ಬಿದುರು.
ಬಿೋಳುವಾಗ ಆ ವಿೋರರು ವಸಂತಕಾಲದಲ್ಲಿ ಗಳಿದ ಶ್ಬಲಪ್ುಷ್ಪಗಳಂತ
ಶ ೋಭಸುತಿತದುರು. ಆಗ ಮಹಾಬಲ ಭೋಮಸ ೋನನನುು ಕಾಲನ ಂದು
ಅಭಪಾರಯಪ್ಟುಿ ಉಳಿದ ಧೃತರಾಷ್ರನ ಮಕಕಳು ಪ್ಲಾಯನಗ ೈದರು.
ಧೃತರಾಷ್ರನ ಮಕಕಳನುು ದಹಿಸುತಿತದು ಆ ವಿೋರನನುು ದ ೊರೋಣನು
ನಿೋರಿನ ಮಳ ಯಿಂದ ಗಿರಿಯನುು ಹ ೋಗ ೊೋ ಹಾಗ ಎಲಿ ಕಡ ಗಳಿಂದ
ಶ್ರಗಳಿಂದ ಮುಚಿಚದನು. ದ ೊರೋಣನು ತಡ ಯುತಿತದುರೊ ಧೃತರಾಷ್ರನ
ಪ್ುತರರ ೊಂದಿಗ ಹ ೊೋರಾಡುತಿತದು ಕುಂತಿೋಪ್ುತರನ ಅದುಭತ ಪೌರುಷ್ವು
ಅಲ್ಲಿ ಕಂಡಿತು. ಮಳ ಯು ಸುರಿಯುತಿತದುರೊ ಗೊಳಿಯಂದು ಹ ೋಗ
ಅದನುು ಸಹಿಸಿಕ ೊಳುಳತತದ ಯೋ ಹಾಗ ದ ೊರೋಣನು ಪ್ರಯೋಗಿಸಿದ
ಶ್ರವಷ್ವವನುು ಭೋಮನು ತಡ ದುಕ ೊಂಡನು. ಯುದಧದಲ್ಲಿ
ಧೃತರಾಷ್ರನ ಪ್ುತರರನುು ವಧಿಸಿದುುದು ಮತುತ ದ ೊರೋಣನು
ಮುಂದುವರ ಯದಂತ ತಡ ಗಟ್ಟಿದುದು - ಇದು ಅಲ್ಲಿ ವೃಕ ೊೋದರನು
ನಡ ಸಿದ ಅದುಭತವಾಗಿತುತ. ಮಹಾಬಲ್ಲಷ್ಿ ವಾಾಘ್ರವು ಮೃಗಗಳ
ಹಿಂಡುಗಳ ಮಧ ಾ ಸಂಚರಿಸುವಂತ ಅಜುವನಪ್ೊವವಜನು ವಿೋರರಾದ

964
ಧೃತರಾಷ್ರನ ಮಕಕಳ ನಡುವ ಆಟವಾಡುತಿತದುನು. ಪ್ಶ್ುಗಳ ಮಧ ಾ
ನಿಂತು ತ ೊೋಳವು ಹ ೋಗ ಪ್ಶ್ುಗಳನುು ಓಡಿಸುತತದ ಯೋ ಹಾಗ
ವೃಕ ೊೋದರನು ಧೃತರಾಷ್ರನ ಸುತರನುು ರಣದಿಂದ ಓಡಿಸಿದನು.
ಗಾಂಗ ೋಯ, ಭಗದತತ ಮತುತ ಮಹಾರರ್ ಗೌತಮರು ರಭಸದಿಂದ
ಯುದಧಮಾಡುತಿತದು ಅಜುವನ ಪಾಂಡವನನುು ತಡ ದರು.

ಅವರ ಅಸರಗಳನುು ಅಸರಗಳಿಂದ ನಿವಾರಣ ಗ ೊಳಿಸುತಾತ ಆ ಅತಿರರ್ನು


ರಣದಲ್ಲಿ ಕೌರವ ಸ ೋನ ಯ ಪ್ರವಿೋರರನುು ಮೃತುಾವಿಗ ಕಳುಹಿಸಿದನು.
ಅಭಮನುಾವಾದರ ೊೋ ಲ ೊೋಕವಿಶ್ುರತನಾದ ರಥಿಗಳಲ್ಲಿ ಶ ರೋಷ್ಿ ರಾಜಾ
ಅಂಬಷ್ಿನನುು ಸಾಯಕಗಳಿಂದ ವಿರರ್ನನಾುಗಿ ಮಾಡಿದನು. ವಿರರ್ನಾಗಿ
ಯಶ್ಸಿವ ಸೌಭದರನಿಂದ ವಧಿಸಲಪಡುತಿತದು ಮನುಜಾಧಿಪ್ನು ನಾಚಿ
ತಕ್ಷಣವ ೋ ರರ್ದಿಂದ ಕ ಳಗ ಹಾರಿ, ಸೌಭದರನ ಮೋಲ ಖ್ಡಗವನುು
ಎಸ ದು ಹಾದಿವಕಾನ ರರ್ವನ ುೋರಿದನು. ಯುದಧ ಮಾಗವವಿಶಾರದನಾದ
ಪ್ರವಿೋರಹ ಸೌಭದರನು ಬಿೋಳುತಿತರುವ ಆ ಖ್ಡಗದ ಮಾಗವವನ ುೋ
ಚಳಕಂದಿಂದ ಬದಲಾಯಿಸಿದನು. ರಣದಲ್ಲಿ ಆ ಖ್ಡಗವನುು
ತಪಪಸಿದುದನುು ನ ೊೋಡಿ ಸ ೈನಾಗಳಲ್ಲಿ ಸೌಭದರನನುು ಹ ೊಗಳಿ “ಸಾಧು!
ಸಾಧು!” ಎಂಬ ಕೊಗು ಕ ೋಳಿಬಂದಿತು. ಧೃಷ್ಿದುಾಮುನನುು
ಮುಂದಿಟುಿಕ ೊಂಡು ಅನಾರು ಕೌರವ ಸ ೋನ ಯಡನ ಯುದಧ
ಮಾಡಿದರು. ಹಾಗ ಯೋ ಕೌರವರ ಲಿರೊ ಪಾಂಡವಸ ೋನ ಯಂದಿಗ
ಯುದಧ ಮಾಡಿದರು. ಅನ ೊಾೋನಾರನುು ಕ ೊಲುಿವ ದುಷ್ಕರ ಕಮವವನುು
ಮಾಡುತಿತದು ಕೌರವರು ಮತುತ ಅವರಲ್ಲಿ ಮಹಾ
965
ಆಕರಂದನವುಂಟ್ಾಯಿತು. ರಣದಲ್ಲಿ ಶ್ ರರು ಅನ ೊಾೋನಾರ ಕೊದಲನುು
ಎಳ ದು, ಉಗುರು, ಹಲುಿ, ಆಯುಧ, ಮುಷ್ಠಿ, ತ ೊಡ , ತ ೊೋಳು, ಅಂಗ ೈ
ಮತುತ ಹರಿತ ಖ್ಡಗಗಳಿಂದ ಸಮಯ ನ ೊೋಡಿ ಅನ ೊಾೋನಾರನುು
ಯಮಸಾದನಕ ಕ ಕಳುಹಿಸುತಿತದುರು. ತಂದ ಯು ಮಗನನೊು ಮಗನು
ತಂದ ಯನೊು ಕ ೊಲುಿತಿದ
ತ ುರು. ವಾಾಕುಲರಾಗಿದುರೊ ಅಲ್ಲಿ ಜನರು
ಕ ೊನ ಯವರ ಗೊ ಹ ೊೋರಾಡುತಿತದುರು. ಹತರಾದವರಿಂದ ಕ ಳಗ
ಬಿದಿುದು ಸುಂದರವಾದ ಬಂಗಾರದ ಬ ನುುಳಳ ಧನುಸು್ಗಳು,
ಅಮೊಲಾವಾದ ಬತತಳಿಕ ಗಳೂ, ಸುವಣವಮಯವಾದ,
ರಜತಮಯವಾದ, ರ ಕ ಕಗಳಿಂದ ಕೊಡಿದು ಎಣ ಣಯಲ್ಲಿ ನ ನ ಸಿದು ನಿಶ್ತ
ಬಾಣಗಳು ರಣದಲ್ಲಿ ಬಿದಿುದುು ಪೊರ ಯನುು ಬಿಟಿ ಸಪ್ವಗಳಂತ
ಪ್ರಕಾಶ್ಸುತಿತದುವು. ಆನ ಯ ದಂತದ ಹಿಡಿಯುಳಳ ಬಂಗಾರದಿಂದ
ಅಲಂಕರಿಸಲಪಟಿ ಖ್ಡಗಗಳನುು, ಧನುಷ್ಮಂತರ ಬಂಗಾರದ ಹಿಡಿಯುಳಳ
ಅನ ೋಕ ಗುರಾಣಿಗಳನೊು, ಚಾಪ್ಗಳನೊು, ಬಂಗಾರದಿಂದ
ಮಾಡಲಪಟ್ಟಿದು ಪಾರಸಗಳನೊು, ಹ ೋಮಭೊಷ್ಠತ ಪ್ಟ್ಟಿಶ್ಗಳನೊು,
ಬಂಗಾರಮಯವಾದ ಋಷ್ಠಿಗಳನೊು, ಕನಕ ೊೋಜವಲ ಶ್ಕಿತಗಳನೊು,
ಮುರಿದು ಬಿದಿುರುವ ಭಾರವಾದ ಮುಸಲಗಳನೊು, ಪ್ರಿಘ್ಗಳನೊು,
ಪ್ಟ್ಟಿಶ್ಗಳನೊು, ಬಿಂಡಿಪಾಲಗಳನೊು, ಬಿದಿುರುವ ಬಂಗಾರದಿಂದ
ಮಾಡಲಪಟ್ಟಿದು ಬಣಣ ಬಣಣದ ತ ೊೋಮರಗಳನೊು, ನಾನಾ ಅಳತ ಯ
ಆನ ಯ ಮೋಲ ಹ ೊದಿಸುವ ಚಿತರಗಂಬಳಿಗಳನೊು, ಚಾಮರ-
ವಾಜನಗಳನೊು ರಣದಲ್ಲಿ ನ ೊೋಡಬಹುದಾಗತುತ. ನಾನಾ ವಿಧದ

966
ಶ್ಸರಗಳನುು ಬಿಸುಟು ಬಿದಿುದು ಮಹಾರರ್ ನರರು ಗತಾಸುಗಳಾಗಿದುರೊ
ರ್ಜೋವಂತರಾಗಿರುವಂತ ಕಾಣುತಿತದುರು. ಭೊಮಿಯ ಮೋಲ ಬಿದಿುದು
ಯೋಧರಲ್ಲಿ ಕ ಲವರು ಗದ ಯಿಂದ ಜರ್ಜಜಹ ೊೋಗಿದುರು. ಕ ಲವರ
ತಲ ಗಳು ಮುಸಲಗಳಿಂದ ಒಡ ಯಲಪಟ್ಟಿದುವು. ಕ ಲವರು ರರ್, ಆನ ,
ಕುದುರ ಗಳಿಂದ ತುಳಿಯಲಪಟ್ಟಿದುರು. ಹಾಗ ಯೋ ಅಶ್ವ-ಪ್ದಾತಿ-ಗಜಗಳ
ಶ್ರಿೋರಗಳಿಂದ ತುಂಬಿಹ ೊೋಗಿದು ರಣಾಂಗಣವು ಪ್ವವತಗಳಿಂದ
ತುಂಬಿದ ಯೋ ಎನುುವಂತ ತ ೊೋರುತಿತತುತ. ಸಮರದಲ್ಲಿ ಬಿದು ಶ್ಕಿತ,
ಋಷ್ಠಿ, ಶ್ರ, ತ ೊೋಮರ, ಖ್ಡಗ, ಪ್ಟ್ಟಿಶ್, ಪಾರಸ, ಅಯಸುಕಂತ
(ಲ ೊೋಹದಂಡ, ಹಾರ ), ಪ್ರಶ್ು, ಪ್ರಿಘ್, ಭಂಡಿಪಾಲ, ಶ್ತಘ್ನುೋ ಮತುತ
ಹಾಗ ಯೋ ಶ್ಸರಗಳಿಂದ ತುಂಡಾದ ಶ್ರಿೋರಗಳಿಂದ ರಣಭೊಮಿಯು
ತುಂಬಿಹ ೊೋಗಿತುತ. ದ ೋಹವು ರಕತದಿಂದ ತ ೊೋಯುುಹ ೊೋಗಿರುವ,
ನಿಃಶ್ಬಧರಾಗಿರುವ, ಅಲಪ ಶ್ಬುಮಾಡುತಿತರುವವರ, ಸತತವರ
ಶ್ರಿೋರಗಳಿಂದ ಭೊಮಿಯು ತುಂಬಿಹ ೊೋಗಿತುತ. ಕ ೈಚಿೋಲಗಳ ೂಡನ ,
ಕ ೋಯೊರಗಳಿಂದ ಅಲಂಕೃತವಾದ ಚಂದನವನುು
ಬಳಿದುಕ ೊಂಡಿರುರುವ ತ ೊೋಳುಗಳ ೂಡನ , ಆನ ಯ
ಸ ೊಂಡಿಲುಗಳಂತಿರುವ ತ ೊಡ ಗಳ ತರಸಿವಗಳ, ಚೊಡಾಮಣಿಗಳನುು
ಕಟ್ಟಿ ಧರಿಸಿರುವ ಕುಂಡಲಗಳ ೂಂದಿರುವ ಕ ಳಗ ಬಿದಿುರುವ
ವೃಷ್ಭಾಕ್ಷರ ಶ್ರಗಳು ಮೋದಿನಿಯನುು ತುಂಬಿದುವು. ಅಲಿಲ್ಲಿ ಹರಡಿದು
ರಕತದಿಂದ ತ ೊೋಯು ಕಾಂಚನ ಕವಚಗಳಿಂದ ಭೊಮಿಯು
ಜಾವಲ ಯಿಲಿದ ೋ ಬರಿೋ ಕ ಂಡಗಳ ೋ ಉಳಿದಿರುವ ಅಗಿುಗಳಂತ

967
ಶ ೋಭಸಿತು. ಎಸ ಯಲಪಟ್ಟಿದು ಬತತಳಿಕ ಗಳಿಂದಲೊ, ಬಿದಿುದು
ಧನುಸು್ಗಳಿಂದಲೊ, ಎಲಿಕಡ ಹರಡಿದು ರುಕಮಪ್ುಂಖ್
ಶ್ರಗಳಿಂದಲೊ, ಭಗುಗ ೊಂಡಿದು ಹಲವಾರು ಕಿಂಕಿಣಿೋಮಾಲ ಗಳಿಂದ
ಕೊಡಿದ ರರ್ಗಳಿಂದಲೊ, ನಾಲ್ಲಗ ಯನುು ಹ ೊರಚಾಚಿ ರಕತದ
ಮಡುವಿನಲ್ಲಿ ಸತುತಬಿದಿುದು ಕುದುರ ಗಳಿಂದಲೊ, ಪಾತಕ ಗಳಿಂದಲೊ,
ಉಪಾಸಾಂಗಗಳಿಂದಲೊ, ಧವಜಗಳಿಂದಲೊ, ಹರಡಿದು ಪ್ರವಿೋರರ
ಬಿಳಿೋ ಮಹಾಶ್ಂಖ್ಗಳಿಂದಲೊ, ಸ ೊಂಡಿಲುಗಳು ಕತತರಿಸಿ ಮಲಗಿದು
ಆನ ಗಳಿಂದಲೊ ಆ ರಣಭೊಮಿಯು ನಾನಾರೊಪ್ಗಳ
ಅಲಂಕಾರಗಳಿಂದ ಅಲಂಕರಿಸಿಕ ೊಂಡ ನಾರಿಯಂತ ತ ೊೋರಿತು. ಕ ಲವು
ಆನ ಗಳು ಅಲ್ಲಿ ಪಾರಸಗಳು ಆಳವಾಗಿ ನ ಟ್ಟಿರುವುದರಿಂದ ವ ೋದನ ಯನುು
ತಾಳಲಾರದ ೋ ಸ ೊಂಡಿಲುಗಳ ಮೊಲಕ ಘ್ನೋಳಿಡುತಿತದುವು ಮತುತ
ಸ ೊಂಡಿಲ್ಲನ ಹ ೊಳ ಳಗಳಿಂದ ಹ ೊರಬರುತಿತದು ನಿೋರಿನ ತುಂತುರುಗಳಿಂದ
ಆ ರಣಭೊಮಿಯು ನಿೋರನುು ಸರವಿಸುತಿತರುವ ಪ್ವವತಗಳಿಂದ
ಕೊಡಿದ ಯೋ ಎಂದು ತ ೊೋರಿತು.

ಆನ ಗಳಿಗ ಹ ೊದಿಸುವ ನಾನಾಬಣಣದ ಕಂಬಳಿಗಳಿಂದಲೊ, ಕ ಳಗ


ಬಿದಿುರುವ ವ ೈಡೊಯವಮಣಿದಂಡಗಳನುು ಹ ೊಂದಿರುವ ಸುಂದರ
ಅಂಕುಶ್ಗಳಿಂದಲೊ, ಎಲಾಿಕಡ ಬಿದಿುರುವ ಗಜ ೋಂದರಗಳ
ಘ್ಂಟ್ ಗಳಿಂದಲೊ, ಹರಿದುಹ ೊೋದ ಬಣಣಬಣಣದ
ಕಂಬಳಿಗಳಿಗಳಿಂದಲೊ, ವಿಚಿತರ ಕಂಠಾಭರಣಗಳಿಂದಲೊ,
ಸುವಣವಮಯ ಹಗಗಗಳಿಂದಲೊ, ಮುರಿದಿದು ಅನ ೋಕ ಯಂತರಗಳಿಂದ,
968
ಸುವಣವಮಯ ತ ೊೋಮರಗಳಿಂದಲೊ, ಧೊಳಿನಿಂದ ಮಸುಕಾಗಿದು
ಕುದುರ ಗಳ ಎದ ಗ ತ ೊಡಿಸುವ ಸುವಣವಮಯ ಕವಚಗಳಿಂದಲೊ,
ಅಂಗದಗಳೂ ಕೊಡಿ ಕತತರಿಸಲಪಟುಿ ಬಿದಿುದು ಕುದುರ ಸವಾರರ
ತ ೊೋಳುಗಳಿಂದ, ಹ ೊಳ ಯುತಿತರುವ ಪ್ಸಗಳಿಂದಲೊ, ತಿೋಕ್ಷ್ಣವಾಗಿ
ಮಿಂಚುತಿತದು ಅಷ್ಠಿವಗಳಿಂದಲೊ, ಅಲಿಲ್ಲಿ ಬಿದಿದು
ಶ್ರಸಾರಣಗಳಿಂದಲೊ, ಬಂಗಾರದಿಂದ ಮಾಡಲಪಟಿ ವಿಚಿತರ
ಅಧವಚಂದರದ ಬಾಣಗಳಿಂದಲೊ, ಕುದುರ ಯ ಮೋಲ ಹಾಕುವ ರ್ಜೋನು
ಮದಲಾದ ಹ ೊದಿಕ ಗಳಿಂದಲೊ, ನರ ೋಂದರರ ಬ ಲ ಬಾಳುವ
ಬಣಣಬಣಣದ ಚೊಡಾಮಣಿಗಳಿಂದಲೊ, ಬಿದಿುದು ಚತರ-ಚಾಮರ-
ವಾಜನಗಳಿಂದಲೊ, ಸುಂದರ ಕುಂಡಲಗಳಿಂದ ಪ್ದ ೋಂದುವಂತ
ಹ ೊಳ ಯುತಿತರುವ ವದನಗಳಿಂದ, ವಿೋರಯೋಧರ ಕಿವಿಗಳಿಂದ ಕಳಚಿ
ಬಿದಿುದು ಸುವಣವದಿಂದ ಪ್ರಜವಲ್ಲಸುತಿತದು ಕಣವಕುಂಡಲಗಳಿಂದಲೊ
ಅಚಾಛದಿತವಾದ ಆ ರಣಭೊಮಿಯು ಗರಹ-ನಕ್ಷತರಗಳಿಂದ
ಅಚಾಛದಿತವಾದ ಆಕಾಶ್ದಂತ ಕಾಣುತಿತತುತ. ಈ ರಿೋತಿಯಲ್ಲಿ ಅಲ್ಲಿ ನಿನು
ಮತುತ ಅವರ ಮಹಾಸ ೋನ ಯು ಪ್ರಸಪರರನುು ಎದುರಿಸಿ
ವಿನಾಶ್ಗ ೊಂಡಿತು.

ಅವರು ಆಯಾಸಗ ೊಂಡಿರಲು, ಭಗುಗ ೊಂಡಿರಲು, ಮದಿವತರಾಗಿರಲು


ಘೊೋರ ರಾತಿರಯಾಯಿತು ಮತುತ ರಣದಲ್ಲಿ ಕಾಣದಂತಾದ ವು. ಆಗ ಆ
ಘೊೋರ ನಿಶಾಮುಖ್ದಲ್ಲಿ ರೌದರವಾಗಿ ಸುದಾರುಣವಾಗಿ ನಡ ಯುತಿತದು
ಯುದಧದಿಂದ ಕುರುಪಾಂಡವರು ಸ ೈನಾಗಳನುು ಹಿಂದ
969
ತ ಗ ದುಕ ೊಂಡರು. ಕುರು-ಪಾಂಡವರು ಒಟ್ಟಿಗ ೋ ಹಿಂದ ಸರಿದು ತಮಮ
ತಮಮ ಶ್ಬಿರಗಳಿಗ ತ ರಳಿ ಕಾಲಾವಕಾಶ್ವಿದುಂತ ವಿಶ್ರಮಿಸಿದರು.

ದುಯೋವಧನನ ಮಂತಾರಲ ೊೋಚನ


ಆಗ ರಾಜಾ ದುಯೋವಧನ, ಸೌಬಲ ಶ್ಕುನಿ, ದುಃಶಾಸನ ಮತುತ
ಸೊತಪ್ುತರರು ಸ ೋರಿಕ ೊಂಡು “ಪಾಂಡುಸುತರನುು ಗಣಗಳ ೂಂದಿಗ
ಯುದಧದಲ್ಲಿ ಹ ೋಗ ಗ ಲಿಬ ೋಕು” ಎಂದು ಮಂತಾರಲ ೊೋಚನ ಮಾಡಿದರು.
ಆಗ ರಾಜಾ ದುಯೋವಧನನು ಸೊತಪ್ುತರನನೊು ಸೌಬಲನನೊು
ಸಂಭ ೊೋಧಿಸಿ ತನು ಮಂತಿರಗಳ ಲಿರಿಗ ಹ ೋಳಿದನು:
“ದ ೊರೋಣ, ಭೋಷ್ಮ, ಕೃಪ್, ಶ್ಲಾ ಮತುತ ಸೌಮದತಿತಗಳು
ಪಾರ್ವರಿಗ ಯಾವುದ ೋ ರಿೋತಿಯ ಬಾಧ ಗಳನೊು
ಉಂಟುಮಾಡುತಿತಲಿ. ಇದರ ಕಾರಣವು ಅರ್ವವಾಗುತಿತಲಿ.
ಕಣವ! ಅವಧಾರಾಗಿರುವುದಲಿದ ೋ ಅವರು ನನು ಸ ೋನ ಯನುು
ನಾಶ್ಗ ೊಳಿಸುತಿತದಾುರ . ಸಂಯುಗದಲ್ಲಿ ಕ್ಷ್ೋಣಬಲನೊ
ಕ್ಷ್ೋಣಶ್ಸರನೊ ಆಗುತಿತದ ುೋನ . ದ ೋವತ ಗಳಿಂದಲೊ ಅವಧಾರಾದ
ಶ್ ರ ಪಾಂಡವರಿಂದ ಪ್ರಾರ್ಜತನಾಗುತಿತರುವ ನನಗ
ಸಂಶ್ಯವಾಗುತಿತದ . ರಣದಲ್ಲಿ ಹ ೋಗ ಯುದಧಮಾಡಬ ೋಕು?”

ಸೊತಪ್ುತರನು ನರಾಧಿಪ್ನಿಗ ಹ ೋಳಿದನು:

“ಭರತಶ ರೋಷ್ಿ! ಶ ೋಕಿಸಬ ೋಡ! ನಿನಗ ಪರಯವಾದುದನುು


ಮಾಡುತ ೋತ ನ . ಆದಷ್ುಿ ಬ ೋಗನ ಮಹಾರಣದಿಂದ ಭೋಷ್ಮ
970
ಶಾಂತನವನು ಹ ೊರಟು ಹ ೊೋಗಲ್ಲ. ಗಾಂಗ ೋಯನು
ಯುದಧದಿಂದ ನಿವೃತತನಾಗಿ ಶ್ಸರಗಳನುು ಕ ಳಗಿಟಿರ , ನಿನಾುಣ !
ಸತಾವಾಗಿಯೊ ನಾನು ಯುದಧದಲ್ಲಿ ಭೋಷ್ಮನು
ನ ೊೋಡುತಿತದುಂತ ಯೋ ಸವವಸ ೊೋಮಕರ ೊಂದಿಗ ಪಾರ್ವರನುು
ಕ ೊಲುಿತ ೋತ ನ . ಭೋಷ್ಮನು ಸದಾ ಪಾಂಡವರ ಮೋಲ
ದಯಯನುು ತ ೊೋರಿಸುತಾತ ಬರಲ್ಲಲಿವ ೋ? ರಣದಲ್ಲಿ ಭೋಷ್ಮನು
ಈ ಮಹಾರರ್ರನುು ಗ ಲಿಲು ಅಶ್ಕತನಾಗಿದಾುನ .
ರಣಪರಯನಾದ ಭೋಷ್ಮನು ನಿತಾವೂ ರಣದಲ್ಲಿ
ಅಭಮಾನಿಯಾಗಿರುವವನು. ಹಿೋಗಿರುವಾಗಿ ಯುದಧದಲ್ಲಿ
ಅವನು ಒಟ್ಾಿಗಿ ಬಂದಿರುವ ಪಾಂಡವರನುು ಹ ೋಗ ತಾನ ೋ
ಜಯಿಸಿಯಾನು? ಆದುದರಿಂದ ನಿೋನು ಈಗ ಶ್ೋಘ್ರವ ೋ
ಭೋಷ್ಮನ ಶ್ಬಿರಕ ಕ ಹ ೊೋಗಿ ಅನುನಯದಿಂದ ರಣದಲ್ಲಿ
ಭೋಷ್ಮನು ಶ್ಸರನಾಾಸಮಾಡುವಂತ ಮಾಡು. ಭೋಷ್ಮನು
ಶ್ಸರನಾಾಸ ಮಾಡಿದ ೊಡನ ಯೋ ನಾನ ೊಬಬನ ೋ ರಣದಲ್ಲಿ
ಸುಹೃದಯರು ಮತುತ ಬಾಂಧವಗಳ ೂಂದಿಗ ಪಾಂಡವರನುು
ಸಂಹರಿಸುವುದನುು ನ ೊೋಡು!”

ಕಣವನು ಹಿೋಗ ಹ ೋಳಲು ದುಯೋವಧನನು ಅಲ್ಲಿದು ತಮಮ


ದುಃಶಾಸನನಿಗ ಹ ೋಳಿದನು:

“ದುಃಶಾಸನ! ನಮಮವರು ಎಲಿರೊ ಸುತುತವರ ದು ನನುನುು

971
ಹಿಂಬಾಲ್ಲಸುವಂತ ವಾವಸ ಿ ಮಾಡು. ಬ ೋಗನ ೋ ಈ ಎಲಿ
ಕ ಲಸವನುು ಮಾಡಿ ಮುಗಿಸು.”

ಹಿೋಗ ಹ ೋಳಿ ಜನ ೋಶ್ವರನು ಕಣವನಿಗ ಹ ೋಳಿದನು:

“ರಣದಲ್ಲಿ ಭೋಷ್ಮನನುು ಒಪಪಸಿ ಇಲ್ಲಿಗ ಬರುತ ೋತ ನ .


ಅರಿಂದಮ! ನಂತರ ನಿನುಲ್ಲಿಗ ಬ ೋಗನ ೋ ಬರುತ ೋತ ನ . ಆಗ
ನಿೋನು ಸಂಯುಗದಲ್ಲಿ ಮಾಡಿ ತ ೊೋರಿಸುವಿಯಂತ .”

ಆಗ ದುಯೋವಧನನು ಎಲಿ ದ ೋವತಗಳ ೂಂದಿಗ ಶ್ತಕರತುವಂತ ತನು


ಸಹ ೊೋದರರ ೊಂದಿಗ ಬ ೋಗನ ೋ ಹ ೊರಟನು. ಆಗ ತಕ್ಷಣವ ೋ ಭಾರತಾ
ದುಃಶಾಸನನು ಶಾದೊವಲಸಮವಿಕರಮ ನೃಪ್ಶಾದೊವಲನನುು
ಕುದುರ ಯ ಮೋಲ ಹತಿತಸಿದನು. ಅಂಗದಗಳನುು ಧರಿಸಿದು, ಕಿರಿೋಟವನುು
ಹಸಾತಭರಣಗಳನುು ಧರಿಸಿದು ನೃಪ್ ಧಾತವರಾಷ್ರನು ಮಹ ೋಂದರನಂತ
ಕಂಗ ೊಳಿಸಿದನು. ಶ್ರಿೋಷ್ಪ್ುಷ್ಪ ಸದೃಶ್ನಾಗಿದು, ಚಿನುದ ಹ ೊಂಬಣಣದ,
ಸುಂಗಂಧಯುಕತವಾದ ಬಹುಮೊಲಾದ ಚಂದನವನುು
ಲ ೋಪಸಿಕ ೊಂಡಿದು, ಧೊಳಿಲಿದ ಶ್ುಭರ ವಸರಗಳನುು ತ ೊಟ್ಟಿದು,
ಮದ ೊೋನಮತತ ಸಿಂಹದ ನಡುಗ ಯ ನೃಪ್ನು ಶ್ರದೃತುವಿನ ವಿಮಲ
ಆಕಾಶ್ದಲ್ಲಿರುವ ದಿವಾಕರನಂತ ಶ ೋಭಸಿದನು. ಭೋಷ್ಮನ ಶ್ಬಿರದ
ಕಡ ಹ ೊೋಗುತಿತರುವ ಆ ನರವಾಾಘ್ರನನುು ಸವವಲ ೊೋಕದ ಧನಿವಗಳಾದ
ಮಹ ೋಷ್ಾವಸರೊ ಸಹ ೊೋದರರೊ ವಾಸವನನುು ತಿರದಶ್ರಂತ
ಹಿಂಬಾಲ್ಲಸಿದರು. ಕ ಲವರು ಕುದುರ ಗಳನ ುೋರಿ, ಅನಾರು ಆನ ಗಳನ ುೋರಿ,

972
ಅನಾ ನರಶ ರೋಷ್ಿರು ರರ್ಗಳನ ುೋರಿ ಎಲಿ ಕಡ ಗಳಿಂದಲೊ
ಸುತುತವರ ದಿದುರು. ಮಹಿೋಪ್ತಿಯ ರಕ್ಷಣಾರ್ವವಾಗಿ ಸುಹೃದಯರು
ಶ್ಸರಗಳನುು ಹಿಡಿದು ದಿವಿಯಲ್ಲಿ ಅಮರರು ಶ್ಕರನಂತ ಹಿಂಬಾಲ್ಲಸಿದರು.
ಕುರುಗಳಿಂದ ಮತುತ ಕೌರವರ ಮಹಾರರ್ರಿಂದ ಸಂಪ್ೊಜಾಮಾನನಾಗಿ
ಆ ಯಶ್ಸಿವ ನೃಪ್ನು ಎಲಿಕಡ ಗಳಲ್ಲಿ ಸ ೊೋದರರನ ೊುಡಗೊಡಿ
ಗಾಂಗ ೋಯನ ಸದನದ ಕಡ ಪ್ರಯಾಣಿಸಿದನು.

ಆ ಬಲಸಮಯದಲ್ಲಿ ಸವವಶ್ತುರಗಳನೊು ಸಂಹಾರಮಾಡಲಿ, ಆನ ಯ


ಸ ೊಂಡಲ್ಲನಂತಿದು, ನ ೈಪ್ುಣಾತ ಯನುು ಹ ೊಂದಿದು ಬಲಗ ೈಯನುು
ಮೋಲ ತಿತ ಎಲಿ ದಿಕುಕಗಳಲ್ಲಿಯು ಅಂಜಲ್ಲೋ ಬದಧರಾಗಿ ಅಪವಸುತಿತದು
ಪ್ರಣಾಮಗಳನುು ಸಿವೋಕರಿಸುತಾತ ನಾನಾದ ೋಶ್ ನಿವಾಸಿಗಳ ಮಧುರ
ವಚನವನುು ಕ ೋಳಿದನು. ಸಂಸುತತಿಸುತಿತದು ಸೊತರಿಂದ, ಮಹಾಯಶ್
ಮಾಗಧರಿಂದ ಎಲಿರಿಂದ ಪ್ೊರ್ಜಸಿಕ ೊಳುಳತಾತ
ಸವವಲ ೊೋಕ ೋಶ್ವರ ೋಶ್ವರನು ಹ ೊಳ ಯುತಿತರುವ ಕಾಂಚನಗಳಿಂದ ಮತುತ
ಸುಗಂಧಿತ ತ ೈಲಾವಸ ೋಚನ ಗ ೊಂಡ ಮಹಾತಮರಿಂದ
ಸುತುತವರ ಯಲಪಟುಿ ಪ್ರಜವಲ್ಲಸುತಾತ ಮುಂದುವರ ದನು. ಶ್ುಭ
ಕಾಂಚನಗಳಿಂದ ಹ ೊಳ ಯುತಿತರುವವರಿಂದ ಪ್ರಿವೃತನಾದ ರಾಜನು
ಉರಿಯುತಿತರುವ ಮಹಾಗರಹಗಳಿಂದ ಯುಕತನಾದ ಚಂದರಮನಂತ
ಶ ೋಭಸಿದನು. ಕಂಚುಕ ಉಷ್ಠಣೋಷ್ಠಣಗಳನುು ಧರಿಸಿದು
ಝಝವರಗಳನುು ಹಿಡಿದಿದು ವ ೋತರರು ಎಲಿಕಡ ಯಿಂದ ಮುನುುಗುಗತಿದ
ತ ು
ಜನಸ ೊತೋಮವನುು ಮಲಿನ ೋ ಹಿಂದ ಸರಿಸುತಿತದುರು. ಆಗ ರಾಜ
973
ಜನ ೋಶ್ವರನು ಭೋಷ್ಮನ ಶ್ುಭ ಸದನವನುು ತಲುಪ ಕುದುರ ಯಿಂದ
ಇಳಿದು ಭೋಷ್ಮನನುು ಸಮಿೋಪಸಿದನು. ಭೋಷ್ಮನನುು ಅಭವಂದಿಸಿ,
ಮತತನ ಯ ಕಾಂಚನದ ಸವವತ ೊೋಭದಾರಸನ ಪ್ರಮಾಸನದಲ್ಲಿ
ಕುಳಿತುಕ ೊಂಡು ಅಂಜಲ್ಲೋ ಬದಧನಾಗಿ ಬಾಷ್ಪಕಂಠದಲ್ಲಿ
ಅಶ್ುರಲ ೊೋಚನನಗಿ ಭೋಷ್ಮನಿಗ ಹ ೋಳಿದನು:

“ಶ್ತುರಸೊದನ! ನಾವು ನಿನುನುು ಸಮಾಶ್ರಯಿಸಿ ಸಂಯುಗದಲ್ಲಿ


ಇಂದರನನೊು ಸುರಾಸುರರನೊು ರಣದಲ್ಲಿ ಗ ಲಿಲು
ಉತಾ್ಹಿತರಾಗಿದ ುೋವ . ಇನುು ಸುಹೃದಯರು ಮತುತ
ಬಾಂಧವಗಣಗಳ ೂಂದಿಗಿರುವ ವಿೋರ ಪಾಂಡುಸುತರು ಯಾವ
ಲ ಕಕಕ ಕ? ಆದುದರಿಂದ ಗಾಂಗ ೋಯ! ನನು ಮೋಲ ಕೃಪ
ಮಾಡಲು ಮಹ ೋಂದರನು ದಾನವರನುು ಹ ೋಗ ೊೋ ಹಾಗ ನಿೋನು
ವಿೋರ ಪಾಂಡುಸುತರನುು ಗ ಲುಿ. ಹಿಂದ ನಿೋನು
ಸ ೊೋಮಕರನೊು, ಪಾಂಚಾಲರನೊು, ಕರೊಷ್ರನೊು
ಪಾಂಡವರ ೊಂದಿಗ ಸಂಹರಿಸುತ ೋತ ನ ಎಂದು ಹ ೋಳಿದ ು. ಆ
ವಚನವನುು ಸತಾವಾಗಿಸಲು ಸಮಾಗತರಾಗಿರುವ
ಪಾರ್ವರನುು ಮತುತ ಮಹ ೋಷ್ಸ ಸ ೊೋಮಕರನುು ಗ ಲುಿ.
ಸತಾವಾಗಿಮಯಾಗು. ಅವರ ಮೋಲ್ಲನ ದಯಯಿಂದಲ ೊೋ ನನು
ಮೋಲ ನ ದ ವೋಷ್ದಿಂದಲ ೊೋ ಅರ್ವಾ ನನು
ದೌಭಾವಗಾದಿಂದಲ ೊೋ ನಿೋನು ಪಾಂಡವರನುು
ರಕ್ಷ್ಸುವ ಯಾದರ ಸಮರದಲ್ಲಿ ಆಹವಶ ೋಭ ಕಣವನಿಗ
974
ಅನುಮತಿಯನುು ನಿೋಡು. ಅವನು ರಣದಲ್ಲಿ ಸುಹೃದಯರು
ಬಾಂಧವರ ಗಣಗಳ ೂಂದಿಗ ಪಾರ್ವರನುು ಗ ಲುಿತಾತನ .”

ಹಿೋಗ ಹ ೋಳಿ ನೃಪ್ತಿ ದುಯೋವಧನನು ಭೋಮಪ್ರಾಕರಮಿ ಭೋಷ್ಮನಿಗ


ಬ ೋರ ಏನನೊು ಹ ೋಳಲ್ಲಲಿ.

ದುಯೋವಧನನ ಮಾತ ಂಬ ಮುಳುಳಗಳಿಂದ ಬಹಳ ಆಳದವರ ಗೊ


ಚುಚಚಲಪಟಿ ಪತಾಮಹನು ಮಹಾ ದುಃಖ್ದಿಂದ ಆವಿಷ್ಿನಾದರೊ
ಅಪರಯವಾದುದ ೋನನೊು ಹ ೋಳಲ್ಲಲಿ. ದುಃಖ್ರ ೊೋಷ್ಸಮನಿವತನಾದ
ಲ ೊೋಕವಿದರಲ್ಲಿ ಶ ರೋಷ್ಿನು ಅಂಕುಶ್ದಿಂದ ನ ೊೋಯಿಸಲಪಟಿ ಆನ ಯಂತ
ನಿಟುಿಸಿರು ಬಿಡುತಾತ, ಕ ೊೋಪ್ದಿಂದ ದ ೋವಾಸುರಗಂಧವವರ ೊಡನ
ಲ ೊೋಕಗಳನುು ಸುಟುಿಬಿಡುವನ ೊೋ ಎನುುವಂತ ಕಣುಣಗಳನುು ಮೋಲ ತಿತ
ಬಹಳ ಹ ೊತುತ ಆಲ ೊೋಚಿಸಿ ಅವನಿಗ ಸಾಮದಿಂದ ಕೊಡಿದ ಈ
ಮಾತನಾುಡಿದನು:

“ದುಯೋವಧನ! ಏಕ ಹಿೋಗ ನನುನುು ಮಾತ ಂಬ ಶ್ಲಾಗಳಿಂದ


ನ ೊೋಯಿಸುತಿತರುವ ? ನಿನಗ ಪರಯವಾದುದನುು ಮಾಡಲು
ಯರ್ಶ್ಕಿತಯಾಗಿ ಪ್ರಯತಿುಸುತಿತದ ುೋನ . ನಿನು ಹಿತವನ ುೋ ಬಯಸಿ
ಸಮರಾಗಿುಯಲ್ಲಿ ಪಾರಣಗಳನುು ಅಪವಸುತಿತದ ುೋನ . ಎಂದು
ಶ್ ರ ಪಾಂಡವನು ರಣದಲ್ಲಿ ಶ್ಕರನನುು ಪ್ರಾಜಯಗ ೊಳಿಸಿ
ಖ್ಾಂಡವವನಿುತುತ ಅಗಿುಯನುು ತೃಪತಪ್ಡಿಸಿದನ ೊೋ ಅದ ೋ
ಪ್ಯಾವಪ್ತವಾದ ನಿದಶ್ವನ. ಎಂದು ಅಪ್ಹರಿಸಲಪಟಿ

975
ನಿನುನುು ಗಂಧವವರಿಂದ ಪಾಂಡವನು ಬಿಡುಗಡ
ಮಾಡಿದನ ೊೋ ಅದ ೋ ಪ್ಯಾವಪ್ತ ನಿದಶ್ವನವು. ನಿನು ಶ್ ರ
ಸ ೊೋದರರು ಮತುತ ಸೊತಪ್ುತರ ರಾಧ ೋಯನು ಓಡಿಹ ೊೋದದ ುೋ
ಪ್ಯಾವಪ್ತ ನಿದಶ್ವನವು. ನಾವ ಲಿರೊ ವಿರಾಟನಗರದಲ್ಲಿ
ಒಟ್ಟಿಗ ೋ ಇದಾುಗ ಅವನು ಒಬಬನ ೋ ನಮಮಡನ ಯುದಧಮಾಡಿ
ಜಯಿಸಿದುದ ೋ ಪ್ಯಾವಪ್ತ ನಿದಶ್ವನವು. ಯುದಧದಲ್ಲಿ
ದ ೊರೋಣನನೊು ದಿಗಭಿಮಗ ೊಳಿಸಿ, ನನುನೊು, ಕಣವನನೊು,
ದೌರಣಿಯನೊು, ಸುಮಹಾರರ್ ಕೃಪ್ನನೊು ಸಂಯುಗದಲ್ಲಿ
ಸ ೊೋಲ್ಲಸಿ, ವಸರಗಳನುು ತ ಗ ದುಕ ೊಂಡು ಹ ೊೋದ ಅದ ೋ
ಪ್ಯಾವಪ್ತ ನಿದಶ್ವನವು. ಯುದಧದಲ್ಲಿ ವಾಸವನಿಗೊ
ಜಯಿಸಲಸಾದಾರಾದ ನಿವಾತಕವಚರನುು ಸಮರದಲ್ಲಿ ಗ ದು
ಪಾರ್ವನ ೋ ಪ್ಯಾವಪ್ತ ನಿದಶ್ವನವು. ರಣದಲ್ಲಿ
ರಭಸನಾಗಿರುವ ಪಾಂಡವನನುು ರಣದಲ್ಲಿ ಗ ಲಿಲು
ಯಾರುತಾನ ೋ ಶ್ಕತರು? ಮೋಹದಿಂದ ನಿೋನು ಏನನುು
ಹ ೋಳಬ ೋಕು ಏನನುು ಹ ೋಳಬಾರದು ಎನುುವುದನುು
ಅರ್ವಮಾಡಿಕ ೊಳುಳತಿತಲಿ. ಗಾಂಧಾರ ೋ! ಮರಣವು
ಸನಿುಹಿತವಾದಾಗ ಮನುಷ್ಾನು ಎಲಿ ವೃಕ್ಷಗಳನೊು
ಕಾಂಚನದವುಗಳ ಂದ ೋ ಕಾಣುತಾತನ . ಹಾಗ ನಿೋನೊ ಕೊಡ
ವಿಪ್ರಿೋತಗಳನುು ಕಾಣುತಿತದಿುೋಯ. ಸವಯಂ ನಿೋನ ೋ
ಸೃಂಜಯರು ಮತುತ ಪಾಂಡವರ ೊಂದಿಗ ಮಹಾ ವ ೈರವನುು

976
ಕಟ್ಟಿಕ ೊಂಡಿರುವ . ಇಂದು ನಿೋನ ೋ ರಣದಲ್ಲಿ ಯುದಧಮಾಡು.
ಪ್ುರುಷ್ನಾಗು. ನ ೊೋಡುತ ೋತ ವ . ನಾನಾದರ ೊೋ ಶ್ಖ್ಂಡಿಯನುು
ಬಿಟುಿ ಸ ೋರಿರುವ ಸವವ ಸ ೊೋಮಕರನೊು ಪಾಂಚಾಲರನೊು
ಸಂಹರಿಸುತ ೋತ ನ . ಯುದಧದಲ್ಲಿ ಅವರಿಂದಲಾದರೊ ಹತನಾಗಿ
ಯಮಸಾದನಕ ಕ ಹ ೊೋಗುತ ೋತ ನ . ಅರ್ವಾ ಅವರನುು
ಸಂಗಾರಮದಲ್ಲಿ ಸಂಹರಿಸಿ ನಿನಗ ಪರೋತಿಯಾದುದನುು
ಕ ೊಡುತ ೋತ ನ . ಶ್ಖ್ಂಡಿಯು ಹಿಂದ ರಾಜಮನ ಯಲ್ಲಿ
ಸಿರೋಯಾಗಿಯೋ ಹುಟ್ಟಿದುನು. ಸಿರೋಯಾಗಿದು ಶ್ಖ್ಂಡಿನಿಯು
ವರದಾನದಿಂದ ಪ್ುರುಷ್ನಾದನು. ಪಾರಣತಾಾಗ
ಮಾಡಬ ೋಕಾಗಿ ಬಂದರೊ ನಾನು ಅವನನುು
ಸಂಹರಿಸುವುದಿಲಿ. ಧಾತರನಿಂದ ನಿಮಿವತಳಾಗಿದು
ಶ್ಖ್ಂಡಿನಿಯು ಈಗಲೊ ಸಿರೋಯಂದ ೋ ಮನಿುಸುತ ೋತ ನ .
ಸುಖ್ವಾಗಿ ನಿದ ುಮಾಡು. ಎಲ್ಲಿಯವರ ಗ
ಮೋದಿನಿಯಿರುವಳ ೂೋ ಅಲ್ಲಿಯವರ ಗ ಜನರು
ಮಾತನಾಡಿಕ ೊಳುಳವಂರ್ಹ ಮಹಾರಣವನುು ನಾನು ನಾಳ
ನಿಮಿವಸುತ ೋತ ನ .”

ಹಿೋಗ ಹ ೋಳಲು ದುಯೋವಧನನು ಗುರುವಿಗ ತಲ ಬಾಗಿ ನಮಸಕರಿಸಿ


ತನು ಬಿಡಾರಕ ಕ ತ ರಳಿದನು. ಆಗಮಿಸಿ ರಾಜನು ಮಹಾಜನರನುು
ಕಳುಹಿಸಿದನು. ಆ ಶ್ತುರಕ್ಷಯಂಕರ ಪಾಥಿವವನು ತಕ್ಷಣವ ೋ ಡ ೋರ ಯನುು
ಪ್ರವ ೋಶ್ಸಿ ರಾತಿರಯನುು ಕಳ ದನು.
977
ಒಂಭತತನ ಯ ದಿನದ ಯುದಧ
ರಾತಿರಯು ಕಳ ದು ಬ ಳಗಾಗುತತಲ ೋ ಎದುು ನೃಪ್ನು ರಾಜರನುು ಕರ ಯಿಸಿ
ಆಜ್ಞಾಪಸಿದನು:

“ಸ ೋನ ಯನುು ಸಿದಧಗ ೊಳಿಸಿ. ಇಂದು ಭೋಷ್ಮನು ರಣದಲ್ಲಿ


ಕುರದಧನಾಗಿ ಸ ೊೋಮಕರನುು ಸಂಹರಿಸುತಾತನ .”

ರಾತಿರಯಲ್ಲಿ ದುಯೋವಧನನು ಬಹಳವಾಗಿ ಅಳುತಾತ ಹ ೋಳಿದನುು ಕ ೋಳಿ,


ಅದು ತನುನುು ಯುದಧದಿಂದ ಹಿಂದ ಸರಿಯಲು ಹ ೋಳಿದುದ ಂದು
ಮನಗಂಡು ಬಹಳ ಖಿನುನಾುಗಿ ಪ್ರಾಧಿನತ ಯನುು ನಿಂದಿಸಿ
ಶಾಂತನವನು ರಣದಲ್ಲಿ ಅಜುವನನ ೊಡನ ಯುದಧ ಮಾಡಲು ಬಯಸಿ
ದಿೋಘ್ವ ಯೋಚನ ಯಲ್ಲಿ ಮುಳುಗಿದನು. ಗಾಂಗ ೋಯನು
ಚಿಂತಿಸುತಿತರುವುದನುು ಅವನ ಮುಖ್ಭಾವದಿಂದಲ ೋ
ಅರ್ವಮಾಡಿಕ ೊಂಡ ದುಯೋವಧನನು ದುಃಶಾಸನನನುು ಕರ ದು
ಆಜ್ಞಾಪಸಿದನು:

“ದುಃಶಾಸನ! ಭೋಷ್ಮನನುು ರಕ್ಷ್ಸಲು ಸಮರ್ವವಾದ


ರರ್ಗಳನುು ಕೊಡಲ ೋ ಸಿದಧಗ ೊಳಿಸು. ನಮಮಲ್ಲಿರುವ
ಇಪ್ಪತ ರ
ತ ಡು ಅನಿೋಕಗಳನೊು ಇದಕಾಕಗಿಯೋ ಮಿೋಸಲ್ಲಡು.
ಬಹಳ ವಷ್ವಗಳಿಂದ ಯೋಚಿಸಿಕ ೊಂಡು ಬಂದಿದು
ಸಮಯವು ಈಗ ಬಂದ ೊದಗಿದ . ಸ ೈನಾದ ೊಂದಿಗ
978
ಪಾಂಡವರ ವಧ ಮತುತ ರಾಜಾಪಾರಪತ ಇವ ರಡೊ ಆಗಲ್ಲವ .
ಅದರಲ್ಲಿ ಭೋಷ್ಮನ ಅಭರಕ್ಷಣ ಯೋ ಮಾಡಬ ೋಕಾದುು ಎಂದು
ನನು ಅಭಪಾರಯ. ಅವನನುು ನಾವು ರಕ್ಷ್ಸಿದರ ಅವನು ನಮಮ
ಸಹಾಯಕನಾಗಿ ಪಾರ್ವರನುು ಯುದಧದಲ್ಲಿ ಸಂಹರಿಸಬಲಿನು.
ಆದರ ಆ ವಿಶ್ುದಾಧತಮನು ನನಗ ಹ ೋಳಿದುನು - “ನಾನು
ಶ್ಖ್ಂಡಿಯನುು ಕ ೊಲುಿವುದಿಲಿ. ಮದಲು ಅವನು ಹ ಣಾಣಗಿ
ಹುಟ್ಟಿದುನು. ಆದುದರಿಂದ ಅವನು ರಣದಲ್ಲಿ ನನಗ ವಜಾವ.
ನಾನು ತಂದ ಗ ಇಷ್ಿವಾದುದನುು ಮಾಡಲು ಏನು
ಮಾಡಿದ ನ ಂದು ಲ ೊೋಕವ ೋ ತಿಳಿದಿದ . ಹಿಂದ ಯೋ ನಾನು
ಸಂಪ್ದಭರಿತ ರಾಜಾ ಮತುತ ಸಿರೋಯನುು ತಾರ್ಜಸಿದ ುೋನ . ನಾನು
ಸಿರೋಯನುು, ಮದಲು ಸಿರೋಯಾಗಿ ಹುಟ್ಟಿದವರನುು ಎಂದೊ
ಯುದಧದಲ್ಲಿ ಕ ೊಲುಿವುದಿಲಿ. ನಿನಗ ಈ ಸತಾವನುು
ಹ ೋಳುತಿತದ ುೋನ . ಈ ಶ್ಖ್ಂಡಿಯು ಮದಲು ಸಿರೋಯಾಗಿದುನು
ಎಂದು ನಿೋನೊ ಕ ೋಳಿರಬಹುದು. ಯುದಧದ ತಯಾರಿಯಲ್ಲಿಯೋ
ನಿನಗ ಹ ೋಳಿದಂತ ಇವನು ಶ್ಖ್ಂಡಿನಿಯಾಗಿ ಹುಟ್ಟಿದುನು.
ಕನ ಾಯಾಗಿ ಹುಟ್ಟಿ ಪ್ುರುಷ್ನಾದ ಅವನೊ
ಯುದಧಮಾಡುತಿತದಾುನ . ಅವನ ಮೋಲ ನಾನು ಎಂದೊ
ಬಾಣಗಳನುು ಪ್ರಯೋಗಿಸುವುದಿಲಿ. ಆದರ ಯುದಧದಲ್ಲಿ
ಪಾಂಡವರ ಜಯವನುು ಬಯಸಿ ನನ ೊುಡನ
ಯುದಧಮಾಡಬರುವ ಕ್ಷತಿರಯರ ಲಿರನೊು ಸಂಹರಿಸುತ ೋತ ನ .”

979
ಹಿೋಗ ನನಗ ಶಾಸರವಿದು ಭರತಶ ರೋಷ್ಿ ಗಾಂಗ ೋಯನು
ಹ ೋಳಿದುನು. ಆದುದರಿಂದ ಸವವಪ್ರಕಾರದಿಂದಲೊ
ಭೋಷ್ಮನನುು ರಕ್ಷ್ಸಬ ೋಕ ಂಬ ಅಭಪಾರಯ. ಮಹಾವನದಲ್ಲಿ
ರಕ್ಷಣ ಯಿಲಿದ ಸಿಂಹವನುು ತ ೊೋಳವ ೋ ಕ ೊಲಿಬಹುದು.
ಶ್ಖ್ಂಡಿಯಂಬ ತ ೊೋಳವು ಈ ಸಿಂಹವನುು ಕ ೊಲಿಬಾರದು.
ಸ ೊೋದರಮಾವ ಶ್ಕುನಿ, ಶ್ಲಾ, ಕೃಪ್, ದ ೊರೋಣ, ವಿವಿಂಶ್ತಿ
ಇವರು ಪ್ರಯತುಪ್ಟುಿ ಗಾಂಗ ೋಯನನುು ರಕ್ಷ್ಸಲ್ಲ. ಇವನನುು
ರಕ್ಷ್ಸಿದರ ಜಯವು ಖ್ಂಡಿತ.”

ದುಯೋವಧನನ ಮಾತನುು ಕ ೋಳಿ ರಾಜರು ರರ್ಸ ೋನ ಗಳಿಂದ


ಗಾಂಗ ೋಯನನುು ಎಲಿ ಕಡ ಗಳಿಂದಲೊ ಸುತುತವರ ದರು. ಧೃತರಾಷ್ರನ
ಪ್ುತರರೊ ಕೊಡ ಗಾಂಗ ೋಯನನುು ಸುತುತವರ ದು ತಮಮ ನಡುಗ ಯಿಂದ
ಭೊಮಿಯನುು ನಡುಗಿಸುತಾತ ಪಾಂಡವರನುು ಕ್ ೊೋಭಸುತಾತ
ಸಂತ ೊೋಷ್ದಿಂದ ಮುಂದುವರ ದರು. ಉತತಮವಾಗಿ ಸುಸರ್ಜಜತವಾದ
ರರ್ಗಳಿಂದ ಮತುತ ಆನ ಗಳಿಂದ ಕೊಡಿ, ಕವಚಗಳನುು ಧರಿಸಿ
ಸಮವಸಿಿತರಾಗಿ ಮಹಾರರ್ರು ರಣದಲ್ಲಿ ಭೋಷ್ಮನನುು ಸುತುತವರ ದರು.
ದ ೋವಾಸುರರ ಯುದಧದಲ್ಲಿ ತಿರದಶ್ರು ವಜರಧಾರಿಣಿಯ ಹ ೋಗ ೊೋ ಹಾಗ
ಅವರು ಆ ಮಹಾರರ್ನನುು ರಕ್ಷ್ಸುತಾತ ನಿಂತಿದುರು. ಆಗ ರಾಜಾ
ದುಯೋವಧನನು ಪ್ುನಃ ಸಹ ೊೋದರನಿಗ ಹ ೋಳಿದನು:

“ಅಜುವನನ ರರ್ದ ಬಲಚಕರವನುು ಯುಧಾಮನುಾವೂ

980
ಎಡಚಕರವನುು ಉತತಮೌಜಸನೊ ಕಾಯುತಿತದಾುರ .
ಅಜುವನನು ಶ್ಖ್ಂಡಿಯನುು ರಕ್ಷ್ಸುತಿತದಾುನ . ದುಃಶಾಸನ!
ಪಾರ್ವನ ರಕ್ಷಣ ಯಲ್ಲಿದು ಅವನು ನಮಿಮಂದ ತಪಪಸಿಕ ೊಂಡು
ಭೋಷ್ಮನನುು ಕ ೊಲಿದಂತ ಮಾಡು!”

ಅಣಣನ ಆ ಮಾತನುು ಕ ೋಳಿ ದುಃಶಾಸನನು ಭೋಷ್ಮನನುು


ಮುಂದಾಳುವಾಗಿ ಮಾಡಿಕ ೊಂಡು ಸ ೋನ ಯಂದಿಗ ಹ ೊರಟನು.
ರರ್ಸ ೋನ ಗಳಿಂದ ಪ್ರಿವೃತನಾಗಿರುವ ಭೋಷ್ಮನನುು ನ ೊೋಡಿ ರಥಿಗಳಲ್ಲಿ
ಶ ರೋಷ್ಿ ಅಜುವನನು ಧೃಷ್ಿದುಾಮುನಿಗ ಹ ೋಳಿದನು:

“ನರವಾಾಘ್ರ! ಇಂದು ಭೋಷ್ಮನ ಎದುರಿಗ ಅವನಿಗ


ರಕ್ಷಣ ಯನಿುತುತ ಶ್ಖ್ಂಡಿಯನುು ನಿಲ್ಲಿಸು.”

ಆಗ ಶಾಂತನವ ಭೋಷ್ಮನು ಸ ೋನ ಯಂದಿಗ ಹ ೊರಟನು. ಅವನು


ಆಹವದಲ್ಲಿ ಸವವತ ೊೋಭದರ ಮಹಾ ವೂಾಹವನುು ರಚಿಸಿದನು. ಕೃಪ್,
ಕೃತವಮವ, ಶ ೈಬಾ, ಶ್ಕುನಿ, ಸ ೈಂಧವ, ಕಾಂಬ ೊೋಜದ ಸುದಕ್ಷ್ಣ,
ಮತುತ ಧೃತರಾಷ್ರನ ಪ್ುತರರ ಲಿರೊ ಭೋಷ್ಮನ ೊಂದಿಗ ವೂಾಹದ
ಅಗರಭಾಗದಲ್ಲಿ ಸವವ ಸ ೋನ ಗಳ ಪ್ರಮುಖ್ರಾಗಿ ನಿಂತರು. ದ ೊರೋಣ,
ಭೊರಿಶ್ರವ, ಶ್ಲಾ, ಭಗದತತ ಇವರು ಕವಚಗಳನುು ಧರಿಸಿ ವೂಾಹದ
ಎಡಭಾಗದಲ್ಲಿದುರು. ಅಶ್ವತಾಿಮ, ಸ ೊೋಮದತತ ಮತುತ ಅವಂತಿಯ
ಮಹಾರರ್ರಿಬಬರೊ ಮಹಾಸ ೋನ ಯಿಂದ ೊಡಗೊಡಿ ಬಲಭಾಗವನುು
ರಕ್ಷ್ಸಿದರು. ದುಯೋವಧನನು ತಿರಗತವರಿಂದ ಎಲಿಕಡ ಗಳಿಂದಲೊ

981
ಆವೃತನಾಗಿ ಪಾಂಡವರನುು ಎದುರಿಸಿ ವೂಾಹಮಧಾದಲ್ಲಿ ನಿಂತಿದುನು.
ರರ್ಶ ರೋಷ್ಿ ಅಲಂಬುಸ ಮತುತ ಮಹಾರರ್ ಶ್ುರತಾಯು ಇಬಬರೊ
ಕವಚಧಾರಿಗಳಾಗಿ ಸವವಸ ೋನ ಗಳ ವೂಾಹದ ಹಿಂಭಾಗದಲ್ಲಿ
ನಿಂತಿದುರು. ಹಿೋಗ ವೂಾಹವನುು ಮಾಡಿಕ ೊಂಡು ಕೌರವರು ಸನುದಧರಾಗಿ
ಅಗಿುಯಂತ ಉರಿಯುತಿತದುರು.

ಆಗ ರಾಜಾ ಯುಧಿಷ್ಠಿರ, ಪಾಂಡವ ಭೋಮಸ ೋನ, ಮಾದಿರೋಪ್ುತರ


ನಕುಲ-ಸಹದ ೋವರಿಬಬರೊ ಕವಚಧಾರಿಗಳಾಗಿ ಸವವಸ ೋನ ಗಳ
ವೂಾಹದ ಅಗರಭಾಗದಲ್ಲಿ ನಿಂತಿದುರು. ಶ್ತುರಸ ೋನವಿನಾಶ್ಗಳಾದ
ಧೃಷ್ಿದುಾಮು, ವಿರಾಟ, ಮಹಾರಥಿ ಸಾತಾಕಿ ಇವರು ಮಹಾ
ಸ ೋನ ಗಳ ೂಂದಿಗ ನಿಂತಿದುರು. ಶ್ಖ್ಂಡಿೋ, ವಿಜಯ, ರಾಕ್ಷಸ
ಘ್ಟ್ ೊೋತಕಚ, ಮಹಾಬಾಹು ಚ ೋಕಿತಾನ, ವಿೋಯವವಾನ್ ಕುಂತಿಭ ೊೋಜ
ಇವರು ಮಹಾ ಸ ೋನ ಗಳಿಂದ ಆವೃತರಾಗಿ ರಣದಲ್ಲಿ ನಿಂತಿದುರು.
ಮಹ ೋಷ್ಾವಸ ಅಭಮನುಾ, ಮಹಾರರ್ ದುರಪ್ದ, ಮಹಾರರ್ ದುರಪ್ದ,
ಐವರ ಕ ೋಕಯ ಸಹ ೊೋದರರು ಕವಚಧಾರಿಗಳಾಗಿ ಯುದಧಕ ಕ
ನಿಂತಿದುರು. ಹಿೋಗ ಪಾಂಡವ ಶ್ ರರೊ ಕೊಡ ಸುದುಜವಯವ ಂಬ
ಪ್ರತಿವೂಾಹವನುು ರಚಿಸಿಕ ೊಂಡು ಸಮರದಲ್ಲಿ ಯುದಧಕಾಕಗಿ ನಿಂತರು.
ರಣದಲ್ಲಿ ಕೌರವರ ಕಡ ಯ ನರಾಧಿಪ್ರು ಭೋಷ್ಮನನುು ಅಗರನನಾುಗಿ
ಮಾಡಿಕ ೊಂಡು ಪಾರ್ವರನುು ಎದುರಿಸಿ ಯುದಧಮಾಡಿದರು. ಹಾಗ ಯೋ
ಪಾಂಡವರು ಭೋಮಸ ೋನನನುು ಮುಂದಿರಿಸಿಕ ೊಂಡು ಸಂಗಾರಮದಲ್ಲಿ
ಜಯವನುು ಬಯಸಿ ಭೋಷ್ಮನನುು ಎದುರಿಸಿ ಯುದಧಮಾಡಿದರು.
982
ಗಜವನ ಮತುತ ಕಿಲಕಿಲ ಶ್ಬಧಗಳಿಂದ, ಕರಕಚ-ಗ ೊೋವಿಷ್ಾಣಿಕಗಳನುು
ಊದುತಾತ, ಭ ೋರಿ-ಮೃದಂಗ-ಪ್ಣವಗಳನುು ಬಾರಿಸುತಾತ,
ಶ್ಂಖ್ಗಳನುು ಊದುತಾತ, ಭ ೈರವ ಕೊಗುಗಳನುು ಕೊಗುತಾತ
ಪಾಂಡವರು ಧಾವಿಸಿ ಬಂದರು. ಭ ೋರಿೋ-ಮೃದಂಗ-ಶ್ಂಖ್ಗಳ ಮತುತ
ದುಂದುಭಗಳ ನಿಸವನಗಳಿಂದ, ಜ ೊೋರಾದ ಸಿಂಹನಾದಗಳಿಂದ, ವಿವಿಧ
ಕೊಗುಗಳಿಂದ ಕೌರವರೊ ಕೊಡ ಅವರಿಗ ಪ್ರತಿಸಪಂದಿಸಿ ಕೊಗುತಾತ
ಅವರ ಮೋಲ ಒಮಿಮಂದ ೊಮಮಲ ೋ ಕುರದಧರಾಗಿ ಎರಗಿದರು. ಆಗ
ಮಹಾ ತುಮುಲವುಂಟ್ಾಯಿತು.

ಆಗ ಓಡಿಹ ೊೋಗಿ ಅನ ೊಾೋನಾರನುು ಕ ೊಲುಿವುದನುು ಮಾಡತ ೊಡಗಿದರು.


ಮಹಾ ಶ್ಬಧದಿಂದ ವಸುಂಧರ ಯು ನಡುಗಿದಳು. ಮಹಾಘೊೋರ
ಪ್ಕ್ಷ್ಗಳು ಆಕಾಶ್ದಲ್ಲಿ ಹಾರಡತ ೊಡಗಿದವು. ಉತತಮ ಪ್ರಭ ಯಿಂದ
ಉದಿಸಿದ ಸೊಯವನು ತನು ಪ್ರಭ ಯನುು ಕಳ ದುಕ ೊಳಳತ ೊಡಗಿದನು.
ಮಹಾ ಭಯವನುು ಸೊಚಿಸುತಾತ ಭರುಗಾಳಿಯು ಬಿೋಸತ ೊಡಗಿತು.
ಬರಲ್ಲರುವ ಮಹಾ ಕಷ್ಿವನುು ತಿಳಿಸುತಾತ ಅಲ್ಲಿ ತ ೊೋಳಗಳು
ಘೊೋರವಾಗಿ ಅಮಂಗಳವಾಗಿ ಕೊಗಿಕ ೊಂಡವು. ದಿಕುಕಗಳನುು
ಪ್ರಜವಲ್ಲಸುತಾತ ರಕತ ಮತುತ ಮೊಳ ಗಳ ಸಮಿಮಶ್ರವಾದ ಮಾಂಸದ
ಮಳ ಯು ಬಿದಿುತು. ಅಳುತಿತದು ವಾಹನ-ಪಾರಣಿಗಳ ಕಣುಣಗಳಲ್ಲಿ ಕಣಿಣೋರು
ಹರಿಯಿತು. ಬ ದರಿ ಮಲ-ಮೊತರಗಳನುು ವಿಸರ್ಜವಸಿದವು. ಅಡಗಿದು
ನರಭಕ್ಷ ರಾಕ್ಷಸರು ಕೊಗುತಿತದು ಭ ೈರವ ರವ ಮಹಾನಾದವು
ಕ ೋಳಿಬಂದಿತು. ನರಿಗಳು, ಹದುುಗಳು, ಕಾಗ ಗಳು ಮತುತ ನಾಯಿಗಳು
983
ಅಲ್ಲಿ ಬಹುವಿಧದಲ್ಲಿ ಕೊಗುತಾತ ಬಿೋಳುತಿತದುವು. ಉರಿಯುತಿತರುವ
ಮಹಾ ಉಲ ಕಗಳು ದಿವಾಕರನ ಮಂಡಲಕ ಕ ತಾಗಿ ತಕ್ಷಣವಿೋ
ಭೊಮಿಯ ಮೋಲ ಬಿದುು ಮಹಾ ಭಯವನುು ಸೊಚಿಸಿದವು. ಆಗ ಅಲ್ಲಿ
ಸ ೋರಿದು ಪಾಂಡವ-ಧಾತವರಾಷ್ರರ ಮಹಾ ಸ ೋನ ಗಳು ಶ್ಂಖ್-
ಮೃದಂಗ ನಿಸವನಗಳಿಂದ ಭರುಗಾಳಿಯಿಂದ ವನಗಳು ಅಲಾಿಡುವಂತ
ಕಂಪಸಿದವು. ನರ ೋಂದರರಿಂದಲೊ, ಗಜ-ಅಶ್ವ ಸಮಾಕುಲಗಳಿಂದ
ಕೊಡಿದ, ಅಶ್ುಭ ಮುಹೊತವದಲ್ಲಿ ಹ ೊರಟ್ಟದು ಸ ೈನಾಗಳ ಭಯಂಕರ
ಶ್ಬಧವು ಭರುಗಾಳಿಯಿಂದ ಅಲ ೊಿೋಲ-ಕಲ ೊಿೋಲವಾದ ಸಮುದರಗಳ
ಭ ೊೋಗವರ ತಕ ಕ ಸಮಾನವಾಗಿತುತ.

ಅಲಂಬುಷ್-ಅಭಮನುಾ ಯುದಧ
ರಥ ೊೋದಾರನಾದ ತ ೋಜಸಿವ ಅಭಮನುಾವು ಪಂಗಳವಣವದ ಉತತಮ
ಕುದುರ ಗಳಿಂದ ಕೊಡಿದ ರರ್ದಲ್ಲಿ ಕುಳಿತು ಮೋಡಗಳು ಮಳ ಯನುು
ಸುರಿಸುವಂತ ಬಾಣಗಳ ಮಳ ಯನುು ಸುರಿಸುತಾತ ದುಯೋವಧನನ
ಮಹಾ ಸ ೋನ ಯ ಮೋಲ ದಾಳಿಮಾಡಿದನು. ರಾಶ್ ರಾಶ್ ಶ್ಸರಗಳಿಂದ
ಕೊಡಿದು ಅಕ್ಷಯವಾದ ಸ ೋನಾಸಾಗರವನುು ಒಳಹ ೊಗುತಿತದು ಕುರದಧ
ಅರಿಸೊದನ ಸೌಭದರನನುು ತಡ ಯಲು ಕೌರವರ ಕಡ ಯ
ಕುರುಪ್ುಂಗವರಿಗ ಸಾಧಾವಾಗಲ್ಲಲಿ. ಅವನು ಬಿಟಿ ಶ್ತುರಗಳನುು
ನಾಶ್ಪ್ಡಿಸಬಲಿ ಬಾಣಗಳು ಶ್ ರ ಕ್ಷತಿರಯರನುು ಪ ರೋತರಾಜನ ಮನ ಗ
ಕ ೊಂಡ ೊಯುಾತಿತದುವು. ಸೌಭದರನು ಕುರದಧನಾಗಿ ಯಮದಂಡಕ ಕ

984
ಸಮಾನವಾದ ಪ್ರಜವಲ್ಲತ ಮುಖ್ವುಳಳ ಸಪ್ವಗಳಂತಿದು ಸಾಯಕಗಳನುು
ಪ್ರಯೋಗಿಸುತಿತದುನು. ಪಾಲುಗನಿಯು ತಕ್ಷಣವ ೋ ರರ್ಗಳಲ್ಲಿದು
ರಥಿಗಳನೊು, ಕುದುರ ಯನ ುೋರಿದು ಸವಾರರನೊು, ಆನ ಗಳ ೂಂದಿಗ
ಗಜಾರ ೊೋಹಿಗಳನೊು ಕ ಳಗುರುಳಿಸಿದನು. ಯುದಧದಲ್ಲಿ ಅವನು
ಮಾಡುತಿತರುವ ಮಹಾ ಕಾಯವಗಳನುು ನ ೊೋಡಿ ರಾಜರು
ಸಂತ ೊೋಷ್ಗ ೊಂಡು ಫಾಲುಗನಿಯನುು ಬಹಳವಾಗಿ ಹ ೊಗಳಿದರು ಮತುತ
ಗೌರವಿಸಿದರು. ಭರುಗಾಳಿಯು ಹತಿತಯ ರಾಶ್ಯನುು ಎಲಿ
ದಿಕುಕಗಳಲ್ಲಿಯೊ ಹಾರಿಸಿಬಿಡುವಂತ ಸೌಭದರನು ಆ ಸ ೋನ ಗಳನುು
ಓಡಿಸಿ ಬಹುವಾಗಿ ಶ ೋಭಸಿದನು. ಆಳವಾದ ಕ ಸರಿನಲ್ಲಿ ಸಿಲುಕಿಕ ೊಂಡ
ಆನ ಗಳಿಗ ರಕ್ಷಕರ ೋ ಇಲಿದಿರುವಂತ ಅವನಿಂದ ಓಡಿಸಲಪಟಿ ಕೌರವ
ಸ ೋನ ಗಳಿಗ ಯಾರೊ ಇಲಿದಂತಾಯಿತು.

ಕೌರವರ ಸವವ ಸ ೋನ ಗಳನುು ಓಡಿಸಿ ನರ ೊೋತತಮ ಅಭಮನುಾವು


ಹ ೊಗ ಯಿಲಿದ ಬ ಂಕಿಯಂತ ಉರಿಯುತಾತ ನಿಂತನು. ಕಾಲಚ ೊೋದಿತ
ಪ್ತಂಗಗಳು ಉರಿಯುತಿತರುವ ಪಾವಕನನುು ಸಹಿಸಿಕ ೊಳಳಲಾರದಂತ
ಅರಿರ್ಘತಿಯ ಪ್ರಹಾರವನುು ಕೌರವರಲ್ಲಿ ಯಾರಿಗೊ
ಸಹಿಸಿಕ ೊಳಳಲಾಗಲ್ಲಲಿ. ಸವವಶ್ತುರಗಳ ಪ್ರಹಾರ ಮಾಡಿ ಪಾಂಡವರ
ಮಹಾರರ್ ಮಹ ೋಷ್ಾವಸನು ವಜರದ ೊಂದಿಗ ವಜವಭೃತುವಿನಂತ
ಅದೃಶ್ಾನಾಗುತಿತದುನು. ದಿಕುಕ ದಿಕುಕಗಳಲ್ಲಿ ತಿರುಗುತಿತದು ಅವನ
ಬಂಗಾರದ ಬ ನಿುನ ಬಿಲುಿ ಮೋಡಗಳಲ್ಲಿ ಹ ೊಳ ಯುವ ಮಿಂಚುಗಳಂತ
ಕಾಣುತಿತತುತ. ವನದಲ್ಲಿ ಹೊಬಿಟಿ ಮರಗಳನುು ಹುಡುಕಿಕ ೊಂಡು ಹಾರಿ
985
ಹ ೊೋಗುವ ದುಂಬಿಗಳಂತ ಅವನ ಹ ೊಂಬಣಣದ ನಿಶ್ತ ಶ್ರಗಳು
ಸಂಗಾರಮದಲ್ಲಿ ಸುಯಾನ ಹ ೊೋಗುತಿತದುವು. ಹಾಗ ಯೋ
ಮೋಘ್ಘೊೋಷ್ದಿಂದ ರರ್ದಲ್ಲಿ ಸಂಚರಿಸುತಿತದು ಮಹಾತಮ ಸೌಭದರನ
ಗತಿಯಲ್ಲಿಯೊ ಜನರು ಯಾವ ಅಂತರವನೊು ಕಾಣುತಿತರಲ್ಲಲಿ.

ಕೃಪ್, ದ ೊರೋಣ, ದೌರಣಿ, ಬೃಹದಬಲ ಮತುತ ಮಹ ೋಷ್ಾವಸ ಸ ೈಂಧವನನುು


ಮೋಹಗ ೊಳಿಸುತಾತ ಅವನು ಶ್ೋಘ್ರವಾಗಿ ಸಂಚರಿಸುತಿತದುನು. ಕೌರವ
ಸ ೋನ ಯನುು ಸುಡುತಿತದು ಅವನ ಧನುಸು್ ಯಾವಾಗಲೊ
ಸೊಯವಮಂಡಲದಂತ ಮಂಡಲಾಕಾರದಲ್ಲಿರುವುದ ೋ ಕಾಣುತಿತತುತ.
ಶ್ರಗಳ ಂಬ ಕಿರಣಗಳಿಂದ ಸುಡುತಿತದು ಅವನ ಕಮವಗಳನುು ನ ೊೋಡಿ
ಶ್ ರ ಕ್ಷತಿರಯರು ಅವನು ಲ ೊೋಕದಲ್ಲಿ ಎರಡನ ಯ ಫಲುಗನನನ ಂದು
ಭಾವಿಸಿದರು. ಅವನಿಂದ ಆದಿವತವಾದ ಆ ಭಾರತರ ಮಹಾ
ಸ ೋನ ಯು ಕಾಮಪ್ರವಶ್ಳಾದ ಸಿರೋಯಂತ ಮತಿಗ ಟುಿ ತೊರಾಡುತಿತತುತ.
ಆ ಸ ೈನಾವನುು ಓಡಿಸುತಾತ, ಮಹಾರರ್ರನುು ಕಂಪಸುತಾತ, ಮಯನನುು
ಜಯಿಸಿದ ವಾಸವನಂತ ಸುಹೃದಯರನುು ಹಷ್ವಗ ೊಳಿಸಿದನು.
ಅವನಿಂದ ಹ ೊಡ ದ ೊೋಡಿಸಲಪಟಿ ಕೌರವ ಸ ೈನಾಗಳು ಮೋಡಗಳ
ಗುಡುಗಿನಂತ ಘೊೋರವಾಗಿ ಆತವಸವರದಲ್ಲಿ ಕೊಗಿಕ ೊಳುಳತಿತತುತ.
ಪ್ವವಕಾಲದಲ್ಲಿ ಭರುಗಾಳಿಗ ಸಿಲುಕಿದ ಸಮುದರದಂತಿದು ಕೌರವ
ಸ ೈನಾದ ಆ ಘೊೋರ ನಿನಾದವನುು ಕ ೋಳಿ ರಾಜಾ ದುಯೋವಧನನು
ಆಶ್ಾವಶ್ೃಂಗಿಗ ಹ ೋಳಿದನು:

986
“ಈ ಮಹ ೋಷ್ಾವಸ ಕಾಷ್ಠಣವಯು ಎರಡನ ಯ ಅಜುವನನ ೊೋ
ಎನುುವಂತ ಕ ೊರೋಧದಿಂದ ವೃತರನು ದ ೋವಸಮೊಹದಂತ
ನಮಮ ಸ ೋನ ಗಳನುು ಓಡಿಸುತಿತದಾುನ . ರಾಕ್ಷಸಶ ರೋಷ್ಿ! ಸವವ
ವಿದ ಾಗಳಲ್ಲಿ ಪಾರಂಗತನಾದ ನಿನುನುು ಬಿಟುಿ ಬ ೋರ ಯಾರನೊು
ಅವನ ಚಿಕಿತ್ಕನನುು ನಾನು ಕಾಣಲಾರ ನು. ಬ ೋಗನ ೋ ನಿೋನು
ಹ ೊೋಗಿ ಆಹವದಲ್ಲಿ ಸೌಭದರನನುು ಕ ೊಲುಿ. ನಾವು ಭೋಷ್ಮ-
ದ ೊರೋಣರ ನ ೋತೃತವದಲ್ಲಿ ಪಾರ್ವರನುು ಕ ೊಲುಿತ ೋತ ವ .”

ಹಿೋಗ ಹ ೋಳಲು ಬಲವಾನ್ ಪ್ರತಾಪ್ವಾನ್ ರಾಕ್ಷಸ ೋಂದರನು ತಕ್ಷಣವ ೋ


ದುಯೋವಧನನ ಶಾಸನದಂತ ಮಳ ಗಾಲದಲ್ಲಿ ಮೋಡಗಳು
ಗರ್ಜವಸುವಂತ ಜ ೊೋರಾಗಿ ಗರ್ಜವಸುತತ ಸಮರಕ ಕ ಹ ೊರಟನು. ಅವನ
ಆ ಜ ೊೋರಿನ ಕೊಗಿನಿಂದ ಪಾಂಡವರ ಮಹಾ ಸ ೋನ ಯು ತುಂಬಿ
ಉಕುಕವ ಸಮುದರದಂತ ಎಲಿಕಡ ಗಳಿಂದ ಕ್ ೊೋಭ ಗ ೊಂಡಿತು. ಅವನ
ಕೊಗಿಗ ಹ ದರಿ ಎಷ್ ೊಿೋ ಜನರು ಪರಯ ಪಾರಣಗಳನುು ತ ೊರ ದು ನ ಲದ
ಮೋಲ ಬಿದುರು. ಕಾಷ್ಠಣವಯಾದರ ೊೋ ಸಂತ ೊೋಷ್ದಿಂದ ರರ್ದಲ್ಲಿ ನಿಂತು
ನತಿವಸುತಿತರುವನ ೊೋ ಎನುುವಂತ ಧನುಸ್ನುು ಹಿಡಿದು ಆ ರಾಕ್ಷಸನ
ಮೋಲ ಆಕರಮಣಿಸಿದನು. ಆಗ ಆ ರಾಕ್ಷಸನು ರಣದಲ್ಲಿ ಆಜುವನಿಯ
ಸಮಿೋಪ್ಕ ಕ ಬಂದು ಕುರದಧನಾಗಿ ಅನತಿದೊರದಲ್ಲಿಯೋ ನಿಂತು ಅವನ
ಸ ೋನ ಯನುು ಓಡಿಸತ ೊಡಗಿದನು. ಬಲ್ಲಯಿಂದ ದ ೋವಸ ೋನ ಯು ಹ ೋಗ ೊೋ
ಹಾಗ ರಣದಲ್ಲಿ ಆ ರಾಕ್ಷಸನಿಂದ ವಧಿಸಲಪಡುತಿತದು ಪಾಂಡವರ
ಮಹಾಸ ೋನ ಯು ಸಮರದಿಂದ ಪ್ಲಾಯನ ಮಾಡಿತು. ಘೊೋರರೊಪ್ದ
987
ಆ ರಾಕ್ಷಸನಿಂದ ವಧಿಸಲಪಡುತಿತದು ಅವನ ಸ ೈನಾದಲ್ಲಿ
ಮಹಾನಾಶ್ವುಂಟ್ಾಯಿತು. ಆಗ ರಾಕ್ಷಸನು ತನು ಪ್ರಾಕರಮವನುು
ಪ್ರದಶ್ವಸುತಾತ ಸಹಸಾರರು ಬಾಣಗಳಿಂದ ಪಾಂಡವರ
ಮಹಾಸ ೋನ ಯನುು ರಣದಿಂದ ಓಡಿಸಿದನು. ಹಾಗ ಘೊೋರರೊಪ್ದ
ರಾಕ್ಷಸನಿಂದ ವಧಿಸಲಪಡುತಿತರುವ ಪಾಂಡವರ ಸ ೋನ ಯು ಭಯಪ್ಟುಿ
ರಣದಿಂದ ಪ್ಲಾಯನ ಮಾಡಿತು. ಕಮಲ ಪ್ುಷ್ಪಗಳಿಂದ ತುಂಬಿದ
ಸರ ೊೋವರವನುು ಆನ ಯು ಹ ೋಗ ಧವಂಸಿಸುತತದ ಯೋ ಹಾಗ ಆ
ಸ ೋನ ಯನುು ಧವಂಸಿಸಿ ಅವನು ರಣದಲ್ಲಿ ಮಹಾಬಲ ದೌರಪ್ದ ೋಯರನುು
ಆಕರಮಣಿಸಿದನು.

ಪ್ರಹಾರಿಗಳಾದ ಆ ಮಹ ೋಷ್ಾವಸ ದೌರಪ್ದ ೋಯರು ಎಲಿರೊ ಕುರದಧರಾಗಿ


ಐದು ಗರಹಗಳು ರವಿಯನುು ಹ ೋಗ ೊೋ ಹಾಗ ರಾಕ್ಷಸನ ಮೋಲ
ಎರಗಿದರು. ಯುಗಕ್ಷಯದಲ್ಲಿ ಚಂದರಮನು ಐದು ಘೊೋರ ಗರಹಗಳಿಂದ
ಪೋಡಿಸಲಪಡುವಂತ ಆ ರಾಕ್ಷಸ ೊೋತತಮನು ವಿೋರರಾದ ಅವರಿಂದ
ಪೋಡಿತನಾದನು. ಆಗ ಮಹಾಬಲ ಪ್ರತಿವಿಂಧಾನು ಉಕಿಕನಿಂದಲ ೋ
ಮಾಡಲಪಟಿ ನ ೋರವಾದ ಮುಂಬಾಗವನುು ಹ ೊಂದಿದು ನಿಶ್ತ
ಶ್ರಗಳಿಂದ ರಾಕ್ಷಸನನುು ಭ ೋದಿಸಿದನು. ಅವುಗಳಿಂದ ಒಡ ದ
ಕವಚದಿಂದ ಆ ರಾಕ್ಷಸ ೊೋತತಮನು ಸೊಯವನ ಕಿರಣಗಳಿಂದ
ಸಮಿಮಶ್ರವಾದ ದ ೊಡಡ ಕಪ್ುಪ ಮೋಡದ ೊೋಪಾದಿಯಲ್ಲಿ ಶ ೋಭಸಿದನು.
ಸುವಣವದ ರ ಕ ಕಗಳುಳಳ ಆ ಬಾಣಗಳು ಆಶ್ರಯಶ್ೃಂಗಿಯ ಶ್ರಿೋರದ ೊಳಕ ಕ
ನ ಟ್ಟಿಕ ೊಂಡು ಅವನು ಬ ಳಗುತಿತರುವ ಶ್ಖ್ರಗಳುಳಳ ಪ್ವವತದಂತ
988
ಕಂಡನು. ಆಗ ಆ ಇವರು ಸಹ ೊೋದರರೊ ಮಹಾಹವದಲ್ಲಿ
ರಕ್ಷಸ ೋಂದರನನುು ಸುವಣವ ಭೊಷ್ಠತವಾದ ನಿಶ್ತ ಬಾಣಗಳಿಂದ
ಹ ೊಡ ದರು. ಕುಪತಸಪ್ವಗಳಂತಿದು ಘೊೋರ ಶ್ರಗಳಿಂದ
ಗಾಯಗ ೊಂಡ ಅಲಂಬುಸನು ಅಂಕುಶ್ದಿಂದ ಚುಚಚಲಪಟಿ
ಗಜರಾಜನಂತ ತುಂಬಾ ಕುರದಧನಾದನು. ಆ ಮಹಾರರ್ರಿಂದ
ಅತಿಯಾಗಿ ಪೋಡಿತನಾಗಿ ಗಾಯಗ ೊಂಡ ಅವನು ಮುಹೊತವಕಾಲ
ದಿೋಘ್ವ ತಮಸಿ್ನ ಮೊರ್ ವಯನುು ಹ ೊಂದಿದನು. ಆಗ ಸಂಜ್ಞ ಯನುು
ಹಿಂದ ಪ್ಡ ದುಕ ೊಂಡು ಎರಡು ಪ್ಟುಿ ಕ ೊರೋಧಾನಿವತನಾಗಿ
ಸಾಯಕಗಳಿಂದ ಅವರ ಧವಜಗಳನೊು ಧನುಸು್ಗಳನೊು
ತುಂಡರಿಸಿದನು. ಮಹಾರರ್ ಅಲಂಬುಸನು ನಗುತಾತ ರರ್ದಲ್ಲಿಯೋ
ನಿಂತು ನತಿವಸುತಿತರುವಂತ ಅವರ ೊಬ ೊಬಬಬರನೊು ಮೊರು ಮೊರು
ಬಾಣಗಳಿಂದ ಹ ೊಡ ದನು. ತವರ ಮಾಡಿ ಸಂಕುರದಧನಾದ ಮಹಾಬಲ
ರಾಕ್ಷಸನು ಆ ಮಹಾತಮರ ಕುದುರ ಗಳನೊು ಸಾರಥಿಗಳನೊು
ಸಂಹರಿಸಿದನು.

ಪ್ುನಃ ಸಂಹೃಷ್ಿನಾಗಿ ಅವರನುು ಸುಸಂಶ್ತ ಬಹವಿಧದ ಆಕಾರದ


ನೊರಾರು ಸಹಸಾರರು ಶ್ರಗಳಿಂದ ಗಾಯಗ ೊಳಿಸಿದನು. ಆ
ಮಹ ೋಷ್ಾವಸರನುು ವಿರರ್ರನಾುಗಿ ಮಾಡಿ ಆ ನಿಶಾಚರ ರಾಕ್ಷಸನು
ಅವರನುು ಕ ೊಲಿಲು ಬಯಸಿ ವ ೋಗದಿಂದ ಅವರ ಮೋಲ ಎರಗಿದನು. ಆ
ದುರಾತಮ ರಾಕ್ಷಸನಿಂದ ಅವರು ಆದಿವತರಾದುದನುು ನ ೊೋಡಿ
ಅಜುವನನ ಮಗನು ಯುದಧದಲ್ಲಿ ರಾಕ್ಷಸನನುು ಎದುರಿಸಿದನು. ವೃತರ-
989
ವಾಸವರ ನಡುವಿನಂತ ಅವರಿಬಬರ ನಡುವ ಯುದಧವು ನಡ ಯಿತು.
ಅದನುು ಮಹಾರರ್ರಾದ ಕೌರವರು ಮತುತ ಪಾಂಡವರು ಎಲಿರೊ
ನ ೊೋಡಿದರು. ಮಹಾ ಯುದುದಲ್ಲಿ ತ ೊಡಗಿದು ಅವರಿಬಬರು
ಮಹಾಬಲರೊ ಕ ೊರೋಧದಿಂದ ಉರಿಯುತಿತದುು, ಕ ೊರೋಧದಿಂದ
ಕಣುಣಗಳನುು ಕ ಂಪ್ು ಮಾಡಿಕ ೊಂಡು, ಪ್ರಸಪರರನುು ಕಾಲಾನಲರಂತ
ನ ೊೋಡುತಿತದುರು. ದ ೋವಾಸುರರ ಯುದಧದಲ್ಲಿ ಶ್ಕರ-ಶ್ಂಬರರ ನಡುವ
ನಡ ದಂತ ಅವಬಬರ ನಡುವ ಘೊೋರವಾದ ಅಪರಯವಾದ
ಯುದಧವಾಯಿತು.

ಅಲಂಬುಸನಾದರ ೊೋ ಸಮರದಲ್ಲಿ ಮಹಾರರ್ ಅಭಮನುಾವನುು ಪ್ುನಃ


ಪ್ುನಃ ಮಹಾನಾದಗ ೈದು ಬ ದರಿಸುತಾತ ವ ೋಗದಿಂದ ಧಾವಿಸಿ ಬಂದು
“ನಿಲುಿ! ನಿಲುಿ!” ಎಂದನು. ಸೌಭದರನೊ ಕೊಡ ರಣದಲ್ಲಿ ಮತ ತ ಮತ ತ
ಸಿಂಹದಂತ ಗರ್ಜವಸಿ ತನು ತಂದ ಯ ಅತಾಂತ ವ ೈರಿ ಮಹ ೋಷ್ಾವಸ
ಆಶ್ಾವಶ್ೃಂಗಿಯನುು ಎದುರಿಸಿದನು. ಆಗ ಯುದಧದಲ್ಲಿ ತವರ ಮಾಡಿ
ರಥಿಗಳಲ್ಲಿ ಶ ರೋಷ್ಿರಾದ ರಥಿಗಳಿಬಬರೊ, ಮಾಯಾವಿೋ ರಾಕ್ಷಸಶ ರೋಷ್ಿ
ಮತುತ ದಿವಾಾಸರಜ್ಞ ಫಾಲುಗನಿ ನರ-ರಾಕ್ಷಸರಿಬಬರೊ ದ ೋವ-ದಾನವರಂತ
ಹ ೊೋರಾಡಿದರು. ಆಗ ಕಾಷ್ಠಣವಯು ಮೊರು ನಿಶ್ತ ಸಾಯಕಗಳಿಂದ
ಆಶ್ಾವಶ್ೃಂಗಿಯನುು ರಣದಲ್ಲಿ ಹ ೊಡ ದು ಪ್ುನಃ ಐದರಿಂದ
ಹ ೊಡ ದನು. ಅಲಂಬುಸನೊ ಕೊಡ ಸಂಕುರದಧನಾಗಿ ಮಹಾಗಜವನುು
ಅಂಕುಶ್ದಿಂದ ತಿವಿಯುವಂತ ಕಾಷ್ಠಣವಯ ಎದ ಗ ಒಂಭತುತ
ಆಶ್ುಗಗಳಿಂದ ಹ ೊಡ ದನು. ಆಗ ಕ್ಷ್ಪ್ರಕಾರಿೋ ನಿಶಾಚರನು ರಣದಲ್ಲಿ
990
ಸಹಸಾರರು ಶ್ರಗಳಿಂದ ಅಜುವನನ ಮಗನನುು ಪೋಡಿಸಿದನು. ಆಗ
ಅಭಮನುಾವು ಕುರದಧನಾಗಿ ನಿಶ್ತವಾದ ತ ೊಂಭತುತ ನತಪ್ವವಣ
ಶ್ರಗಳನುು ರಾಕ್ಷಸನ ವಿಶಾಲ ಎದ ಯಮೋಲ ಪ್ರಯೋಗಿಸಿದನು. ಅವು
ತಕ್ಷಣವ ೋ ಅವನ ಶ್ರಿೋರವನುು ಹ ೊಕುಕ ಮಮವಗಳನುು ಚುಚಿಚದವು.
ಅವುಗಳಿಂದ ಸವಾವಂಗಗಳಲ್ಲಿ ಗಾಯಗ ೊಂಡ ಆ ರಕ್ಷಸ ೊೋತತಮನು
ಪ್ವವತವನುು ತುಂಬಿದ ಪ್ುಷ್ಪಭರಿತ ಕಿಂಶ್ುಕದಂತ ಶ ೋಭಸಿದನು.
ಬಂಗಾರದ ರ ಕ ಕಗಳನುುಳಳ ಆ ಬಾಣಗಳನುು ಧರಿಸಿದ ಮಹಾಬಲ
ರಾಕ್ಷಸಶ ರೋಷ್ಿನು ಹತಿತ ಉರಿಯುತಿತರುವ ಪ್ವವತದಂತ ಕಂಡನು. ಆಗ
ಕುರದಧನಾದ ಮಹಾಬಲ ಆಶ್ಾವಶ್ೃಂಗಿಯು ಮಹ ೋಂದರನಂತಿದು
ಕಾಷ್ಠಣವಯನುು ಪ್ತಿರಗಳಿಂದ ಮುಚಿಚದನು.

ಅವನು ಪ್ರಯೋಗಿಸಿದ ಯಮದಂಡದಂತಿರುವ ನಿಶ್ತ ವಿಶ್ಖ್ಗಳು


ಅಭಮನುಾವನುು ಹ ೊಕುಕ ಗಾಯಗ ೊಳಿಸಿ ಭೊಮಿಯನುು
ಪ್ರವ ೋಶ್ಸಿದವು. ಹಾಗ ಯೋ ಆಜುವನಿಯು ಬಿಟಿ ಕಾಂಚನಭೊಷ್ಣ
ಶ್ರಗಳು ಅಲಂಬುಸನನುು ಹ ೊಕುಕ ಗಾಯಗ ೊಳಿಸಿ ಭೊಮಿಯನುು
ಪ್ರವ ೋಶ್ಸಿದವು. ಆಹವದಲ್ಲಿ ಶ್ಕರನು ಮಯನನುು ಹ ೋಗ ೊೋ ಹಾಗ
ರಣದಲ್ಲಿ ಸೌಭದರನು ರಾಕ್ಷಸನನುು ಸನುತಪ್ವವಗಳಿಂದ ಹ ೊಡ ದು
ಹಿಂದ ಸರಿಯುವಂತ ಮಾಡಿದನು. ಹಿೋಗ ಶ್ತುರವಿನಿಂದ ಪ ಟುಿತಿಂದ
ರಣದಿಂದ ಹಿಂದ ಸರಿದ ಪ್ರತಾಪ್ನ ರಾಕ್ಷಸನು ಮಹಾಮಾಯಯಿಂದ
ಕತತಲ ಯನುು ಆವರಿಸುವಂತ ಮಾಡಿದನು. ಆಗ ಅವನ ಆ
ಕತತಲ ಯಿಂದ ಭೊಮಿಯ ಮೋಲ ಎಲಿವೂ ಕಳ ದು ಹ ೊೋದಂತಾಯಿತು.
991
ರಣದಲ್ಲಿ ಅಭಮನುಾವೂ ಕಾಣಲ್ಲಲಿ. ಕೌರವರು ಪಾಂಡವರು ಯಾರೊ
ಕಾಣಲ್ಲಲಿ. ಆ ಘೊೋರರೊಪ್ವಾದ ಮಹಾ ಕತತಲ ಯನುು ನ ೊೋಡಿ
ಕುರುನಂದನ ಅಭಮನುಾವು ಅತಿ ಉಗರವಾದ ಭಾಸಕರ ಅಸರವನುು
ಪ್ರಯೋಗಿಸಿದನು. ಆಗ ಜಗತಿತನ ಎಲಿ ಕಡ ಪ್ರಕಾಶ್ವಾಯಿತು. ಆ
ದುರಾತಮ ರಾಕ್ಷಸನ ಮಾಯಯೊ ಕೊಡ ನಾಶ್ವಾಯಿತು.

ಮಹಾವಿೋಯವ ನರ ೊೋತತಮನು ಸಂಕುರದಧನಾಗಿ ರಾಕ್ಷಸ ೋಂದರನನುು


ಸಮರದಲ್ಲಿ ಸನುತಪ್ವವಗಳಿಂದ ಮುಚಿಚದನು. ಆ ರಾಕ್ಷಸನು ಇನೊು
ಇತರ ಅನ ೋಕ ಮಾಯಗಳನುು ಬಳಸಿದನು. ಸವಾವಸರಗಳನುು
ತಿಳಿದುಕ ೊಂಡಿದು ಅಮೋಯಾತಮ ಫಾಲುಗನಿಯು ಅವುಗಳನೊು
ನಿಲ್ಲಿಸಿದನು. ತನು ಮಾಯಯನುು ಕಳ ದುಕ ೊಂಡು ಮತುತ
ಸಾಯಕಗಳಿಂದ ಹ ೊಡ ಯಲಪಟುಿ ರಾಕ್ಷಸನು ಅಲ್ಲಿಯೋ ರರ್ವನುು
ಬಿಟುಿ ಮಹಾ ಭಯದಿಂದ ಓಡಿ ಹ ೊೋದನು. ಆ ಕೊಟಯೋಧಿನಿ
ರಾಕ್ಷಸನನುು ಕಳುಹಿಸಿ ತಕ್ಷಣವ ೋ ಆಜುವನಿಯು ಕೌರವರ ಸ ೋನ ಯನುು
ಕಾಡಿನ ಮದಾಂಧ ಆನ ಯು ಪ್ದಮಗಳಿರುವ ಸರ ೊೋವರವನುು ಹ ೋಗ ೊೋ
ಹಾಗ ಮದಿವಸಿದನು.

ಆಗ ಶಾಂತನವ ಭೋಷ್ಮನು ಸ ೈನಾವು ಓಡಿ ಹ ೊೋಗುತಿತರುವುದನುು


ನ ೊೋಡಿ ಮಹಾ ರರ್ಸ ೋನ ಯಿಂದ ಸೌಭದರನನುು ಸುತುತವರ ದನು.
ಧಾತವರಾಷ್ರ ಮಹಾರರ್ರು ಆ ಶ್ ರನ ಸುತತಲೊ
ಮಂಡಲಾಕಾರದಲ್ಲಿದುುಕ ೊಂಡು ಯುದಧದಲ್ಲಿ ಅನ ೋಕರು ಒಬಬನನುು

992
ದೃಢ ಸಾಯಕಗಳಿಂದ ಹ ೊಡ ಯತ ೊಡಗಿದರು. ತಂದ ಗ ಸಮನಾಗಿ
ಪ್ರಾಕರಮಿಯಾಗಿದು, ವಿಕರಮ ಮತುತ ಬಲಗಳಲ್ಲಿ ವಾಸುದ ೋವನಂತಿದು,
ಎಲಿ ಶ್ಸರಭೃತರಲ್ಲಿ ಶ ರೋಷ್ಿನಾದ ಆ ವಿೋರನು ಕೌರವರ ರಥಿಗಳಿಗ ತನು
ತಂದ ಮತುತ ಸ ೊೋದರ ಮಾವ ಇಬಬರಿಗೊ ಸದೃಶ್ವಾದ ಬಹುವಿಧದ
ಕ ಲಸಗಳನುು ಮಾಡಿದನು. ಆಗ ಅಮಷ್ವಣ ಧನಂಜಯುನು ಕೌರವ
ಸ ೈನಿಕರನುು ಸಂಹರಿಸುತತ ಪ್ುತರನಿಗಾಗಿ ಭೋಷ್ಮನಲ್ಲಿಗ ತಲುಪದನು.
ಹಾಗ ಯೋ ದ ೋವವರತನೊ ಕೊಡ ಸವಯಂಭಾನುವು ಇನ ೊುಬಬ
ಭಾಸಕರನನುು ಹ ೋಗ ೊೋ ಹಾಗ ಪಾರ್ವನನುು ತಲುಪದನು. ಆಗ ರರ್-
ಆನ -ಕುದುರ ಗಳಿಂದ ೊಡಗೊಡಿ ಧೃತ್ರಾಷ್ರನ ಪ್ುತರರು ರಣದಲ್ಲಿ
ಗುಂಪ್ುಗುಂಪಾಗಿ ಭೋಷ್ಮನನುು ಎಲಿಕಡ ಗಳಿಂದ ಸುತುತವರ ದರು.
ಹಾಗ ಯೋ ಪಾಂಡವರು ಧನಂಜಯನನುು ಮಹಾಸ ೋನ ಯಿಂದ ಕೊಡಿ,
ಕವಚಗಳನುು ಧರಿಸಿ ಸುತುತವರ ದರು.

ಆಗ ಭೋಷ್ಮನ ಮುಂದ ನಿಂತಿದು ಶಾರದವತನು ಅಜುವನನನುು


ಇಪ್ಪತ ೈದು ಸಾಯಕಗಳಿಂದ ಚುಚಿಚದನು. ಪಾಂಡವರಿಗ
ಪರಯವಾದುದನುು ಮಾಡಲು ಬಯಸಿ ಸಾತಾಕಿಯು ಸಿಂಹವೊಂದು
ಆನ ಯನುು ಹ ೋಗ ೊೋ ಹಾಗ , ಮುಂದ ಬಂದು ಅವನನುು ನಿಶ್ತ
ಶ್ರಗಳಿಂದ ಹ ೊಡ ದನು. ಗೌತಮನೊ ಕೊಡ ತವರ ಮಾಡಿ
ಸಂಕುರದಧನಾಗಿ ಮಾಧವ ಸಾತಾಕಿಯನುು ಒಂಭತುತ ಕಂಕಪ್ತರಗಳಿಂದ
ಕೊಡಿದು ಶ್ರಗಳಿಂದ ಹೃದಯಕ ಕ ಗುರಿಯಿಟುಿ ಹ ೊಡ ದನು.
ಮಹಾರರ್ ಶ ೈನ ೋಯನೊ ಕೊಡ ತುಂಬಾ ಕುರದಧನಾಗಿ ಗೌತಮನನುು
993
ಕ ೊನ ಗ ೊಳಿಸಬಲಿ ಘೊೋರವಾದ ಶ್ಲ್ಲೋಮುಖ್ವನುು ತ ಗ ದುಕ ೊಂಡು
ಹ ೊಡ ದನು. ಶ್ಕರನ ವಜರದಂತ ಬ ಳಗುತಾತ ವ ೋಗದಿಂದ ಬಂದು
ಬಿೋಳುತಿತದು ಅದನುು ಪ್ರಮ ಕ ೊೋಪ ದೌರಣಿಯು ಸಂಕುರದಧನಾಗಿ
ಎರಡಾಗಿ ತುಂಡರಿಸಿದನು. ಆಗ ಶ ೈನ ೋಯನು ರಥಿಗಳಲ್ಲಿ ಶ ರೋಷ್ಿ
ಗೌತಮನನುು ಅಲ್ಲಿಯೋ ಬಿಟುಿ ರಾಹುವು ಶ್ಶ್ಯನುು ಹ ೋಗ ೊೋ ಹಾಗ
ದೌರಣಿಯ ಮೋಲ ಎರಗಿದನು. ದ ೊರೋಣನ ಮಗನು ಅವನ ಧನುಸ್ನುು
ಎರಡಾಗಿ ಕತತರಿಸಿದನು ಮತುತ ಧನುಸು್ ತುಂಡಾದ ಅವನನುು
ಸಾಯಕಗಳಿಂದ ಹ ೊಡ ದನು. ಆಗ ಸಾತಾಕಿಯು ಇನ ೊುಂದು
ಶ್ತುರಗಳನುು ಸಂಹರಿಸುವ, ಭಾರವಾದ ಬಿಲಿನುು ತ ಗ ದುಕ ೊಂಡು
ದೌರಣಿಯ ಬಾಹುಗಳು ಮತುತ ಎದ ಗ ಅರವತುತ ಬಾಣಗಳನುು
ತಾಗಿಸಿದನು. ಗಾಯಗ ೊಂಡ ಅವನು ವಾಥಿತನಾಗಿ ಒಂದು ಕ್ಷಣ
ಮೊರ್ಛವತನಾಗಿ, ಧವಜದ ದಂಡವನುು ಹಿಡಿದು ರರ್ದಲ್ಲಿಯೋ ಕುಸಿದು
ಬಿದುನು.

ಆಗ ಸಂಜ್ಞ ಯನುು ಪ್ಡ ದು ಪ್ರತಾಪ್ವಾನ್ ದ ೊರೋಣಪ್ುತರನು ಕುರದಧನಾಗಿ


ವಾಷ್ ಣೋವಯನನುು ನಾರಾಚಗಳಿಂದ ಹ ೊಡ ದನು. ಅದು ಶ ೈನ ೋಯನನುು
ಒಳಹ ೊಕುಕ ಹ ೊರಬಂದು ವಸಂತಕಾಲದಲ್ಲಿ ಬಲವಾನ್ ಸಪ್ವಶ್ಶ್ುವು
ಬಿಲವನುು ಹ ೊಗುವಂತ ಭೊಮಿಯನುು ಹ ೊಕಿಕತು. ಅನಂತರ
ಇನ ೊುಂದು ಭಲಿದಿಂದ ಮಾಧವನ ಉತತಮ ಧವಜವನುು ಸಮರದಲ್ಲಿ
ಕತತರಿಸಿ ದೌರಣಿಯು ಸಿಂಹನಾದಗ ೈದನು. ಪ್ುನಃ ಘೊೋರ ಶ್ರಗಳಿಂದ
ಇವನನುು, ಬ ೋಸಗ ಯ ಕ ೊನ ಯಲ್ಲಿ ಮೋಡಗಳು ಸೊಯವನನುು
994
ಹ ೋಗ ೊೋ ಹಾಗ , ಮುಚಿಚದನು. ಸಾತಾಕಿಯೊ ಕೊಡ ಆ ಶ್ರಜಾಲವನುು
ನಾಶ್ಪ್ಡಿಸಿ ತಕ್ಷಣವ ೋ ದೌರಣಿಯನುು ಅನ ೋಕ ಶ್ರಜಾಲಗಳಿಂದ
ಆಕರಮಣಿಸಿದನು. ಪ್ರವಿೋರಹ ಶ ೈನ ೋಯನು ದೌರಣಿಯನುು,
ಮೋಘ್ಜಾಲಗಳಿಂದ ವಿಮುಕತನಾದ ಸೊಯವನು ಹ ೋಗ ೊೋ ಹಾಗ
ಸುಡತ ೊಡಗಿದನು. ಪ್ುನಃ ಅವನನುು ಸಹಸಾರರು ಬಾಣಗಳಿಂದ
ಹ ೊಡ ದು ಮುಚಿಚಸಿ ಮಹಾಬಲ ಸಾತಾಕಿಯು ಗರ್ಜವಸಿದನು.
ರಾಹುವಿನಿಂದ ನಿಶಾಕರನು ಗರಸತನಾದಂತಿದು ಮಗನನುು ನ ೊೋಡಿ
ಪ್ರತಾಪ್ವಾನ್ ಭಾರದಾವಜನು ಧಾವಿಸಿ ಬಂದು ಶ ೈನ ೋಯನ ಮೋಲ
ಎರಗಿದನು. ಅವನು ಸುತಿೋಕ್ಷ್ಣವಾದ ಪ್ೃಷ್ತಕದಿಂದ ವಾಷ್ ಣೋವಯನನುು
ಹ ೊಡ ದು ಅವನಿಂದ ಪ್ರಿತಪ್ತನಾದ ಮಗನನುು ಬಿಡಿಸಿದನು.
ಸಾತಾಕಿಯಾದರ ೊೋ ರಣದಲ್ಲಿ ಮಹಾರರ್ ಗುರುಪ್ುತರನನುು ಗ ದುು,
ದ ೊರೋಣನನುು ಇಪ್ಪತುತ ಸವವಪಾರಶ್ ಶ್ರಗಳಿಂದ ಹ ೊಡ ದನು. ಅದರ
ನಂತರ ಅಮೋಯಾತಮ ಶ ವೋತವಾಹನ ಮಹಾರರ್ ಕೌಂತ ೋಯನು
ಕುರದಧನಾಗಿ ದ ೊರೋಣನ ೊಡನ ಯುದಧಮಾಡತ ೊಡಗಿದನು. ಆಗ
ನಭಸತಲದಲ್ಲಿ ಬುಧ ಮತುತ ಶ್ುಕರರ ನಡುವಿನಂತ ದ ೊರೋಣ ಮತುತ
ಪಾರ್ವರ ೊಡನ ಮಹಾ ಯುದಧವು ನಡ ಯಿತು.

ಯುದಧದಲ್ಲಿ ದ ೊರೋಣನು ಪಾರ್ವನನುು ತನಗ ಪರಯನಾದವನ ಂದು


ಗುರುತಿಸುವುದಿಲಿ. ಅರ್ವಾ ಪಾರ್ವನೊ ಕ್ಷತರಧಮವವನುು ಗೌರವಿಸಿ
ಯುದಧದದಲ್ಲಿ ಅವನನುು ಗುರುವ ಂದು ಗುರುತಿಸುವುದಿಲಿ. ಕ್ಷತಿರಯರು
ರಣದಲ್ಲಿ ಎಂದೊ ಒಬಬರನ ೊುಬಬರು ತಿರಸಕರಿಸುವುಲಿ.
995
ನಿಮವಯಾವದ ಯಿಂದ ತಂದ -ಸಹ ೊೋದರರ ೊಡನ ಯೊ ಯುದಧ
ಮಾಡುತಾತರ . ರಣದಲ್ಲಿ ದ ೊರೋಣನು ಪಾರ್ವನಿಂದ ಮೊರು
ಬಾಣಗಳಿಂದ ಹ ೊಡ ಯಲಪಟಿನು. ಆದರ ಅವನು ಪಾರ್ವನ
ಚಾಪ್ದಿಂದ ಹ ೊರಟುಬಂದ ಆ ಬಾಣಗಳನುು ಪ್ರಿಗಣಿಸಲ ೋ ಇಲಿ.
ರಣದಲ್ಲಿ ಪ್ುನಃ ಪಾರ್ವನನುು ಶ್ರವೃಷ್ಠಿಯಿಂದ ಮುಚಿಚದನು ಮತುತ
ರ ೊೋಷ್ದಿಂದ ಗಹನವಾದ ವನವು ಸುಡುತಿತದ ಯೋ ಎನುುವಂತ
ಉರಿದನು. ಆಗ ತಡಮಾಡದ ೋ ದ ೊರೋಣನು ಸನುತಪ್ವವ ಶ್ರಗಳಿಂದ
ಅಜುವನನನುು ನಿಲ್ಲಿಸಿದನು. ರಾಜಾ ದುಯೋವಧನನು ದ ೊರೋಣನ
ರರ್ದ ಹಿಂಬಾಗದ ರಕ್ಷಕನಾಗಿರುವಂತ ಸುಶ್ಮವನಿಗ ನಿದ ೋವಶ್ಸಿದನು.
ತಿರಗತವರಾಜನೊ ಕೊಡ ಕುರದಧನಾಗಿ ಸಮರದಲ್ಲಿ ಕಾಮುವಕವನುು
ಚ ನಾುಗಿ ಎಳ ದು ಪಾರ್ವನನುು ಬಾಣಗಳಿಂದ ಮುಚಿಚದನು.
ಅವರಿಬಬರು ಬಿಟಿ ಆ ಬಾಣಗಳು ಶ್ರತಾಕಲದಲ್ಲಿ ಆಕಾಶ್ದಲ್ಲಿ
ಹಾರಾಡುವ ಹಂಸಗಳಂತ ಪ್ರಕಾಶ್ಸಿದವು. ರುಚಿಕರ ಹಣುಣಗಳ
ಭಾರದಿಂದ ಬಗಿಗರುವ ವೃಕ್ಷಕ ಕ ಹಕಿಕಗಳು ಮುತಿತಕ ೊಳುಳವಂತ ಅವರ
ಶ್ರಗಳು ಅಜುವನನ ಶ್ರಿೋರದ ಸುತತಲೊ ಚುಚಿಚಕ ೊಂಡವು. ರಥಿಗಳಲ್ಲಿ
ಶ ರೋಷ್ಿನಾದ ಅಜುವನನಾದರ ೊೋ ರಣದಲ್ಲಿ ಸಿಂಹನಾದ ಮಾಡಿ
ಸಮರದಲ್ಲಿ ಪ್ುತರನ ೊಂದಿಗ ತಿರಗತವರಾಜನನುು ಶ್ರಗಳಿಂದ
ಹ ೊಡ ದನು.

ಪ್ರಲಯಕಾಲದಲ್ಲಿ ಕಾಲಪ್ುರುಷ್ನಂತ ಪಾರ್ವನಿಂದ ಪ್ರಹೃತರಾದ


ಅವರು ಮರಣದ ನಿಶ್ಚಯವನುು ಮಾಡಿ ಪಾರ್ವನನ ುೋ ಎದುರಿಸಿ,
996
ಪಾಂಡವನ ರರ್ದ ಮೋಲ ಬಾಣಗಳ ಮಳ ಯನುು ಸುರಿಸಿದರು.
ಅಚಲವಾಗಿದುು ಪ್ವವತವು ನಿೋರಿನ ಮಳ ಯನುು ಸಿವೋಕರಿಸುವಂತ
ಅವರು ಸುರಿಸಿದ ಬಾಣಗಳ ಮಳ ಯನುು ಪಾಂಡವನು
ತಡ ದುಕ ೊಂಡನು. ಅಲ್ಲಿ ಎಲಿರೂ ಬಿೋಭತು್ವಿನ ಕ ೈಚಳಕದ
ಅದುಭತವನುು ನ ೊೋಡಿದರು. ಅನ ೋಕ ಶ್ ರರು ಸುರಿಸಿದ
ಸಹಿಸಲಸಾದಾವಾದ ಬಾಣಗಳ ಮಳ ಯನುು ಅವನ ೊಬಬನ ೋ
ಭರುಗಾಳಿಯು ಮೋಡಗಳ ಸಮೊಹವನುು ಹ ೋಗ ೊೋ ಹಾಗ ಚದುರಿಸಿ
ತಡ ದನು. ಪಾರ್ವನ ಆ ಕ ಲಸದಿಂದ ದ ೋವ-ದಾನವರು
ಸಂತುಷ್ಿರಾದರು. ಆಗ ಕುರದಧನಾಗಿ ರಣದಲ್ಲಿ ಪಾರ್ವನು ತಿರಗತವರ
ಮೋಲ ವಾಯವಾಾಸರವನುು ಪ್ರಯೋಗಿಸಿದನು. ಅದರಿಂದ
ಭರುಗಾಳಿಯು ಹುಟ್ಟಿ ನಭಸತಲವ ೋ ಅಲ ೊಿೋಲಕಲ ೊಿೋಲವಾಯಿತು.
ಅನ ೋಕ ವೃಕ್ಷಗಳನುು ಕ ಡವಿ ಸ ೈನಿಕರನೊು ಧವಂಸಮಾಡಿತು. ಆಗ
ದ ೊರೋಣನು ಸುದಾರುಣವಾದ ವಾಯವಾಾಸರವನುು ನ ೊೋಡಿ ಬ ೋರ
ಘೊೋರವಾದ ಶ ೈಲಾಸರವನುು ಪ್ರಯೋಗಿಸಿದನು. ಯುದಧದಲ್ಲಿ
ಮಹಾರಣದಲ್ಲಿ ದ ೊರೋಣನು ಬಿಟಿ ಆ ಅಸರವು ಭರುಗಾಳಿಯನುು
ಪ್ರಶ್ಮನಗ ೊಳಿಸಿತು. ದಿಕುಕಗಳು ಪ್ರಸನುವಾದವು.

ಭೋಮನ ಪ್ರಾಕರಮ
ಆಗ ವಿೋರ ಪಾಂಡುಸುತ ಭೋಮನು ತಿರಗತವನ ರರ್ಸ ೋನ ಯನುು
ರಣದಲ್ಲಿ ನಿರುತಾ್ಹಿಗಳನಾುಗಿಯೊ, ವಿಮುಖ್ರನಾುಗಿಯೊ, ಪ್ರಾಕರಮ
ಹಿೋನರನಾುಗಿಯೊ ಮಾಡಿದನು. ಆಗ ರಾಜಾ ದುಯೋವಧನ,
997
ರಥಿಗಳಲ್ಲಿ ಶ ರೋಷ್ಿ ಕೃಪ್, ಅಶ್ವತಾಿಮ, ಶ್ಲಾ, ಕಾಂಬ ೊೋಜದ ಸುದಕ್ಷ್ಣ,
ಅವಂತಿಯ ವಿಂದಾನುವಿಂದರು ಮತುತ ಬಾಹಿಿಕರ ೊಂದಿಗ ಬಾಹಿಿೋಕ
ಇವರುಗಳು ಮಹಾ ರರ್ಸ ೋನ ಯಿಂದ ಪಾರ್ವನನುು ಎಲಿ ಕಡ ಗಳಿಂದ
ಸುತುತವರ ದರು. ಹಾಗ ಯೋ ಭಗದತತ ಮತುತ ಮಹಾಬಲ ಶ್ುರತಾಯು
ಇವರು ಗಜಸ ೋನ ಗಳಿಂದ ಭೋಮನನುು ಎಲಿ ಕಡ ಗಳಿಂದಲೊ ತಡ ದರು.
ಭೊರಿಶ್ರವ, ಶ್ಲ, ಮತುತ ಸೌಬಲರು ತಕ್ಷಣವ ೋ ವಿವಿಧ
ಶ್ರಜಾಲಗಳಿಂದ ಮಾದಿರೋಪ್ುತರರನುು ತಡ ದರು. ಭೋಷ್ಮನಾದರ ೊೋ
ಎಲಿ ಧಾತವರಾಷ್ರರ ಎಲಿ ಸ ೈನಿಕರ ೊಂದಿಗ ಯುಧಿಷ್ಿರನನುು ಎದುರಿಸಿ
ಎಲಿ ಕಡ ಗಳಿಂದ ಸುತುತವರ ದರು. ಮೋಲ ಬಿೋಳುತಿತದು ಗಜಸ ೋನ ಯನುು
ನ ೊೋಡಿ ಪಾರ್ವ ವೃಕ ೊೋದರ ವಿೋರನು ಕಾನನದಲ್ಲಿರುವ
ಮೃಗರಾಜನಂತ ತನು ಕಟವಾಯಿಗಳನುು ನ ಕಿಕದನು. ಆಗ ರಥಿಗಳಲ್ಲಿ
ಶ ರೋಷ್ಿನು ಮಹಾಹವದಲ್ಲಿ ಗದ ಯನುು ಹಿಡಿದು ತಕ್ಷಣವ ೋ ರರ್ದಿಂದ
ಕ ಳಗ ಹಾರಿ ನಿನು ಸ ೈನಾವನುು ಹ ದರಿಸಿದನು. ಗದಾಪಾಣಿಯಾಗಿ
ನಿಂತಿದು ಭೋಮಸ ೋನನನುು ನ ೊೋಡಿ ಗಜಾರ ೊೋಹಿಗಳೂ ರಣದಲ್ಲಿ
ಪ್ರಯತುಟುಿ ಅವನನುು ಎಲಿ ಕಡ ಗಳಿಂದ ಸುತುತವರ ದರು. ಆನ ಗಳ
ಮಧಾವನುು ಸ ೋರಿ ಪಾಂಡವನು ಮಹಾ ಮೋಘ್ ಜಾಲಗಳ ನಡುವ
ಕಾಣುವ ರವಿಯಂತ ವಿರಾರ್ಜಸಿದನು. ಪಾಂಡವಷ್ವಭನು ಆ
ಗಜಸ ೋನ ಯನುು ಭರುಗಾಳಿಯು ಮಹಾ ಮೋಡಗಳ ಜಾಲವನುು
ಹ ೋಗ ೊೋ ಹಾಗ ಎಲಿಕಡ ಚದುರಿಸಿದನು. ಬಲಶಾಲ್ಲ ಭೋಮಸ ೋನನಿಂದ
ವಧಿಸಲಪಡುತಿತದು ಆ ಆನ ಗಳು ರಣದಲ್ಲಿ ಮೋಡಗಳು ಗುಡುಗುವಂತ

998
ಗರ್ಜವಸಿದವು. ರಣಮೊಧವನಿಯಲ್ಲಿ ಅನ ೋಕ ಆನ ಗಳಿಂದ ಸಿೋಳಲಪಟಿ
ಮತುತ ಗಾಯಗ ೊಂಡ ಪಾರ್ವನು ಹೊಬಿಟಿ ಅಶ ೋಕವೃಕ್ಷದಂತ
ಶ ೋಭಸಿದನು. ತಿವಿಯಲು ಬಂದ ದಂತವನ ುೋ ಹಿಡಿದು ಜಗಾಗಡಿ ಕಿತುತ
ಅವುಗಳಿಂದಲ ೋ ದಂಡವನುು ಹಿಡಿದ ಅಂತಕನಂತ ಆನ ಗಳ
ಕುಂಭಸಿಳಗಳನುು ತಿವಿದು ಸಾಯಿಸುತಿತದುನು. ರಕತದಿಂದ ನ ನ ದಿದು
ಗದ ಯನುು ಹಿಡಿದು, ಮೋಡಸು್, ಮಜ ಜಗಳು ಶ್ರಿೋರದ ಮೋಲ ಹಾರಿ
ಪ್ರಕಾಶ್ಸುತಿತದು ಅವನು ರಕತದಿಂದ ಅಭಾಂಜನ ಮಾಡಿದ ರುದರನಂತ
ತ ೊೋರಿದನು. ಹಿೋಗ ವಧಿಸಲಪಟುಿ ಉಳಿದಿದು ಮಹಾಗಜಗಳು
ತಮಮದ ೋ ಸ ೋನ ಯನುು ಧವಂಸಮಾಡುತಾತ ಎಲಾಿಕಡ ಓಡಿಹ ೊೋದವು.
ಎಲಿ ಕಡ ಗಳಿಂದಲೊ ಗಜಸ ೈನಾಗಳು ಪ್ಲಾಯನ ಮಾಡತಿತದುುದರಿಂದ
ಉಳಿದ ದುಯೋವಧನನ ಸ ೋಲ ಯಲಿವೂ ಪ್ರಾಙ್ುಮಖ್ವಾಯಿತು.

ಸಂಕುಲಯುದಧ
ಮಧಾಾಹುದಲ್ಲಿ ಸ ೊೋಮಕರ ೊಂದಿಗ ಭೋಷ್ಮನ ಲ ೊೋಕಕ್ಷಯಕಾರಕ ರೌದರ
ಸಂಗಾರಮವು ಪಾರರಂಭವಾಯಿತು. ರಥಿಗಳಲ್ಲಿ ಶ ರೋಷ್ಿ ಗಾಂಗ ೋಯನು
ನಿಶ್ತ ಬಾಣಗಳಿಂದ ಪಾಂಡವರ ಸ ೋನ ಗಳನುು ನೊರಾರು ಸಹಸಾರರು
ಸಂಖ್ ಾಗಳಲ್ಲಿ ವಧಿಸಿದನು. ದ ೋವವರತನು ಹುಲ್ಲಿನಿಂದ ಧಾನಾಗಳನುು
ಬ ೋಪ್ವಡಿಸಲು ಎತುತಗಳು ತುಳಿಯುವಂತ ಆ ಸ ೋನ ಯನುು
ಮದಿವಸಿದನು. ಧೃಷ್ಿದುಾಮು, ಶ್ಖ್ಂಡಿ, ವಿರಾಟ ಮತುತ ದುರಪ್ದರು
ಸಮರದಲ್ಲಿ ಆ ಮಹಾರರ್ ಭೋಷ್ಮನ ಹತಿತರ ಹ ೊೋಗಿ ಬಾಣಗಳಿಂದ
ಹ ೊಡ ದು ಆಕರಮಣಿಸಿದರು. ಆಗ ಅವನು ಧೃಷ್ಿದುಾಮು ಮತುತ
999
ವಿರಾಟರನುು ಮೊರು ಬಾಣಗಳಿಂದ ಹ ೊಡ ದು, ದುರಪ್ದನ ಮೋಲ
ನಾರಾಚವನುು ಪ್ರಯೋಗಿಸಿದನು. ಸಮರದಲ್ಲಿ ಆ ಮಹ ೋಷ್ಾವಸ
ಅಮಿತರಕಶ್ವ ಭೋಷ್ಮನಿಂದ ಹ ೊಡ ಯಲಪಟಿ ಅವರು ಕಾಲ್ಲನಿಂದ
ತುಳಿಯಲಪಟಿ ಸಪ್ವಗಳಂತ ಕ ೊರೋಧಿತರಾದರು. ಭಾರತರ
ಪತಾಮಹನನುು ಶ್ಖ್ಂಡಿಯು ಹ ೊಡ ದರೊ ಕೊಡ ಅವನ ಸಿರೋತವವನುು
ಮನಸಿ್ಗ ತಂದುಕ ೊಂಡು ಆ ಅಚುಾತನು ಅವನನುು ಪ್ರಹರಿಸಲ್ಲಲಿ.
ಧೃಷ್ಿದುಾಮುನಾದರ ೊೋ ಕ ೊರೋಧದಿಂದ ಅಗಿುಯಂತ ಪ್ರಜವಲ್ಲಸುತಾತ
ಪತಾಮಹನನುು ಮೊರು ಬಾಣಗಳಿಂದ ಪತಾಮಹನ ಎದ ಗ
ಹ ೊಡ ದನು. ಭೋಷ್ಮನನುು ದುರಪ್ದನು ಇಪ್ಪತ ೈದರಿಂದ, ವಿರಾಟನು
ಹತುತ ಬಾಣಗಳಿಂದ, ಮತುತ ಶ್ಖ್ಂಡಿಯು ಇಪ್ಪತ ೈದು ಸಾಯಕಗಳಿಂದ
ಹ ೊಡ ದರು. ಯುದಧದಲ್ಲಿ ಆ ಮಹಾತಮರಿಂದ ಹಿೋಗ ಅತಿಯಾಗಿ
ಗಾಯಗ ೊಂಡ ಭೋಷ್ಮನು ವಸಂತಕಾಲದಲ್ಲಿ ಪ್ುಷ್ಪ-ಚಿಗುರುಗಳಿಂದ
ಕೊಡಿದ ಅಶ ೋಕವೃಕ್ಷದಂತ ಕ ಂಪಾಗಿ ತ ೊೋರಿದನು.

ಅವರನುು ಮೊರು ಮೊರು ರ್ಜಹಮಗಗಳಿಂದ ತಿರುಗಿ ಹ ೊಡ ದು


ಗಾಂಗ ೋಯನು ಭಲಿದಿಂದ ದುರಪ್ದನ ಧನುಸ್ನುು ಕತತರಿಸಿದನು.
ರಣನ ತಿತಯಲ್ಲಿ ಅವನು ಇನ ೊುಂದು ಬಿಲಿನುು ಎತಿತಕ ೊಂಡು ಭೋಷ್ಮನನುು
ಐದು ಮತುತ ಸಾರಥಿಯನುು ಮೊರು ನಿಶ್ತ ಬಾಣಗಳಿಂದ
ಹ ೊಡ ದನು. ಆಗ ಯುಧಿಷ್ಠಿರನ ಹಿತವನುು ಅಪ ೋಕ್ಷ್ಸಿ ಮತುತ
ರಣಮುಖ್ದಲ್ಲಿ ಪಾಂಚಾಲಾ ಧೃಷ್ಿದುಾಮುನನುು ರಕ್ಷ್ಸುವ ಸಲುವಾಗಿ
ಭೋಮನು ದೌರಪ್ದಿಯ ಐದು ಮಕಕಳು, ಕ ೋಕಯದ ಐವರು
1000
ಸಹ ೊೋದರರು ಮತುತ ಸಾತವತ ಸಾತಾಕಿಯನ ೊುಡಗೊಡಿ
ಗಾಂಗ ೋಯನನುು ಅಕರಮಣಿಸಿದನು. ಹಾಗ ಯೋ ಕೌರವರ ಲಿರೊ ಭೋಷ್ಮನ
ರಕ್ಷಣ ಗಾಗಿ ಉದುಾಕತರಾಗಿ ಸ ೋನ ಗಳ ೂಂದಿಗ ಪಾಂಡುಸ ೋನ ಯನುು
ಎದುರಿಸಿ ಹ ೊೋರಾಡಿದರು. ಆಗ ಅಲ್ಲಿ ಕೌರವರ ಮತುತ ಪಾಂಡವರ
ನಡುವ ಯಮರಾಷ್ರವನುು ವೃದಿಧಗ ೊಳಿಸುವ ಪ್ದಾತಿ-ಕುದುರ -ರರ್-
ಆನ ಗಳ ಮಹಾ ಸಂಕುಲ ಯುದಧವು ನಡ ಯಿತು. ರಥಿಗಳು ರಥಿಗಳ
ಮೋಲ ಆಕರಮಣಮಾಡಿ ಯಮಸಾದನಕ ಕ ಕಳುಹಿಸುತಿತದುರು. ಇತರರು
ಅಲಿಲ್ಲಿ ಪ್ದಾತಿ-ಆನ -ಕುದುರ ಸವಾರರನುು ಸನುತಪ್ವವ ಶ್ರಗಳಿಂದ
ಮತುತ ವಿವಿಧ ಘೊೋರ ಅಸರಗಳಿಂದ ಪ್ರಲ ೊೋಕಗಳಿಗ
ಕಳುಹಿಸುತಿತದುರು. ರರ್ಗಳಿಗ ಕಟ್ಟಿದು ಕುದುರ ಗಳು ರಥಿಗಳನುು
ಕಳ ದುಕ ೊಂಡು ಮತುತ ಸಾರಥಿಗಳನುು ಕಳ ದುಕ ೊಂಡು ಸಮರದಲ್ಲಿ
ಎಲಿ ಕಡ ಗಳಲ್ಲಿ ಓಡಿಹ ೊೋಗುತಿತದುವು. ರಣದಲ್ಲಿ ಬಹಳಷ್ುಿ
ಮನುಷ್ಾರನುು ಮತುತ ಕುದುರ ಗಳನುು ಮದಿವಸುತಿತರುವ ಆ ರರ್ಗಳು
ಗಂಧವವನಗರಗಳಂತ ಕಾಣುತಿತದುವು.

ಹ ೊಳ ಯುತಿತರುವ ಕವಚಗಳನುು ಧರಿಸಿದು, ಕುಂಡಲ-ಕಿರಿೋಟಗಳಿಂದ


ಮತುತ ಸವಾವಂಗಗಳಲ್ಲಿ ವಿಭೊಷ್ಠತರಾದ, ರೊಪ್ದಲ್ಲಿ ದ ೋವಪ್ುತರರ
ಸಮನಾದ, ಯುದಧ ಶೌಯವದಲ್ಲಿ ಶ್ಕರನ ಸಮನಾದ, ವ ೈಶ್ರವಣನಂತ
ಶ್ರೋಮಂತರಾದ, ನಾಾಯಗಳಲ್ಲಿ ಬೃಹಸಪತಿಯಂತಿರುವ,
ಸವವಲ ೊೋಕ ೋಶ್ವರರಂತಿರುವ ಶ್ ರ ರರ್ರು ರರ್ಹಿೋನರಾಗಿ ಸಾಧಾರಣ
ಮನುಷ್ಾರಂತ ಅಲಿಲ್ಲಿ ಓಡಿಹ ೊೋಗುತಿತರುವುದು ಕಂಡುಬಂದಿತು.
1001
ಆನ ಗಳೂ ಕೊಡ ಮಾವುತರನುು ಕಳ ದುಕ ೊಂಡು ತಮಮ ಸ ೈನಿಕರನ ುೋ
ತುಳಿಯುತಾತ ಜ ೊೋರಾಗಿ ಕೊಗಿಕ ೊಂಡು ಎಲಿ ಕಡ ಓಡಿಹ ೊೋಗುತಿತದುವು.
ಕಪ್ುಪಮೋಡಗಳಂತ ಹ ೊಳ ಯುವ ಮತುತ ಮೋಡಗಳಿಂದ ಗರ್ಜವಸುವ
ಆನ ಗಳು ಕವಚಗಳನುು, ಚಾಮರ-ಚತರಗಳನುು, ಪ್ತಾಕ ಗಳನುು,
ಕಕ್ಷಯಗಳನುು, ಘ್ಂಟ್ ಗಳನುು, ಮತುತ ತ ೊೋಮರಗಳನುು ಕಳ ದುಕ ೊಂಡು
ಹತೊತ ದಿಕುಕಗಳಲ್ಲಿ ಓಡಿ ಹ ೊೋಗುತಿತರುವುದು ಕಂಡುಬಂದಿತು.
ಹಾಗ ಯೋ ಕೌರವರ ಮತುತ ಪಾಂಡವರ ಸಂಕುಲಗಳಲ್ಲಿ ಆನ ಗಳನುು
ಕಳ ದುಕ ೊಂಡ ಗಜಾರ ೊೋಹಿಗಳು ಓಡಿಹ ೊೋಗುತಿತರುವುದು ಕಾಣುತ್ರುತ್ುು.
ನಾನಾ ದ ೋಶ್ಗಳಲ್ಲಿ ಹುಟ್ಟಿದು, ಹ ೋಮಭೊಷ್ಠತ, ವಾಯುವಿನ ವ ೋಗವುಳಳ
ನೊರಾರು ಸಹಸಾರರು ಕುದುರ ಗಳು ಓಡಿಹ ೊೋಗುತಿತರುವುದು
ತ್ೊೋರುತ್ರುತ್ುು. ಅಶಾವರ ೊೋಹಿಗಳು ಖ್ಡಗಗಳನುು ಹಿಡಿದು ಕುದುರ ಗಳನುು
ಓಡಿಸಿಕ ೊಂಡು ಹ ೊೋಗುತಿತರುವುದನೊು, ಕುದುರ ಗಳು ಅವರನುು
ಓಡಿಸಿಕ ೊಂಡು ಹ ೊೋಗುತಿತರುವುದನೊು ಸಮರದಲ್ಲಿ ಎಲಿಕಡ ಎಲಿರೂ
ನೊೋಡಿದರು. ಆನ ಯು ಆನ ಯನುು ಸ ೋರಿಕ ೊಂಡು ಮಹಾರಣದಲ್ಲಿ
ಪ್ದಾತಿಗಳನೊು ಕುದುರ ಗಳನೊು ಧವಂಸಮಾಡಿ ಓಡಿ
ಹ ೊೋಗುತಿತರುವುದನೂು ಕಂಡರು.

ಹಾಗ ಯೋ ರಣದಲ್ಲಿ ಆನ ಗಳು ರರ್ಗಳನುು ಧವಂಸಮಾಡಿದವು.


ರರ್ಗಳೂ ಕೊಡ ಪ್ದಾತಿಗಳು ಮತುತ ಕುದುರ ಗಳ ಮೋಲ ಬಿದುು
ಧವಂಸಮಾಡಿದವು. ಸಮರದಲ್ಲಿ ಕುದುರ ಗಳು ರಣದಲ್ಲಿದು
ಪ್ದಾತಿಗಳನುು ತುಳಿದು ಧವಂಸಮಾಡಿದವು. ಹಿೋಗ ಪ್ರಸಪರರನುು
1002
ಬಹಳವಾಗಿ ಧವಂಸಮಾಡಲಾಯಿತು. ನಡ ಯುತಿತದು ಆ
ಮಹಾಭಯಂಕರ ರೌದರ ಯುದಧದಲ್ಲಿ ರಕತ ಮತುತ ಕರುಳುಗಳು
ತರಂಗಗಳಾಗಿದು ಘೊೋರ ನದಿಯಂದು ಹುಟ್ಟಿ ಹರಿಯಿತು. ಮೊಳ ಗಳ
ರಾಶ್ಗಳು ಬಂಡ ಗಳಂತಿದುವು, ಕೊದಲುಗಳು ಪಾಚ ಹುಲ್ಲಿನಂತಿದುವು,
ರರ್ಗಳ ಗುಂಪ್ುಗಳು ಮಡುವುಗಳಾಗಿದುವು, ಮತುತ ಕುದುರ ಗಳು
ದುರಾಸದವಾಗಿದು ಅದರ ಮಿೋನುಗಳಾಗಿದುವು. ತಲ ಬುರುಡ ಗಳಿಂದ
ತುಂಬಿಹ ೊೋಗಿತುತ. ಆನ ಗಳು ಅದರ ಮಸಳ ಗಳಂತಿದುವು. ಕವಚ ಮತುತ
ಶ್ರಸಾರಣಗಳು ನ ೊರ ಗಳಂತಿದುವು. ಧನುಸು್ಗಳು ಪ್ರವಾಹದಂತ ಯೊ
ಕತಿತಗಳು ಆಮಗಳಂತ ಯೊ ಇದುವು. ಪ್ತಾಕ ಮತುತ ಧವಜಗಳು
ತಿೋರವೃಕ್ಷಗಳಂತಿದುವು. ಸತತವರ ಹ ಣಗಳ ಂಬ ತಿೋರವನುು
ಕ ೊಚಿಚಕ ೊಂಡು ಹ ೊೋಗುತಿತದುು. ಮಾಂಸಾಹಾರಿ ಪಾರಣಿ-ಪ್ಕ್ಷ್ಗಳು ಆ
ನದಿಯ ಹಂಸಗಳಾಗಿದುವು. ಯಮರಾಷ್ರವಿವಧಿವನಿಯಾದ ಆ
ನದಿಯನುು ಶ್ ರ ಕ್ಷತಿರಯರು ರರ್-ಆನ -ಕುದುರ ಗಳನ ುೋ
ದ ೊೋಣಿಗಳನಾುಗಿಸಿಕ ೊಂಡು ಭಯವನುು ತಾರ್ಜಸಿ ಆ ಮಹಾಹವದಲ್ಲಿ
ದಾಟುತಿತದುರು. ವ ೈತರಣಿಯು ಹ ೋಗ ಪ ರೋತಗಳನುು ಪ ರೋತರಾಜಪ್ುರಕ ಕ
ಕ ೊಂಡ ೊಯುಾತತದ ಯೋ ಹಾಗ ರಣದಲ್ಲಿಯ ಆ ನದಿಯು
ಸಂಕ ೊೋಚಪ್ಟಿವರನುು, ಕಳವಳದಿಂದಿರುವವರನುು ಒಯುಾತಿತತುತ. ಅಲ್ಲಿ
ಆ ಮಹಾವಿನಾಶ್ವನುು ನ ೊೋಡಿ ಕ್ಷತಿರಯರ ಲಿರೊ ಸಂಕಟದಿಂದ
ಕೊಗಿದರು:

“ದುಯೋವಧನನ ಅಪ್ರಾಧದಿಂದ ಕೌರವರು


1003
ಕ್ಷಯವಾಗುತಿತದಾುರ . ಜನ ೋಶ್ವರ ಪಾಪಾತಾಮ ಲ ೊೋಭಮೋಹಿತ
ಧಾತವರಾಷ್ರನು ಹ ೋಗ ತಾನ ೋ ಗುಣವಂತರಾದ
ಪಾಂಡುಪ್ುತರರ ೊಂದಿಗ ದ ವೋಷ್ವನುು ಸಾಧಿಸುತಾತನ ?”

ಹಿೋಗ ಬಹುವಿಧವಾದ ಮಾತುಗಳನುು ಅಲ್ಲಿ ಪಾಂಡವರು ಮತುತ


ಧೃತ್ರಾಷ್ರನ ಪ್ುತರರ ಸುದಾರುಣ ಸಮಾಗಮದಲ್ಲಿ ಕ ೋಳಿಬ್ರುತ್ರುದದವು.
ಸವವ ಯೋಧರು ಹ ೋಳಿಕ ೊಳುಳತಿತದು ಆ ಮಾತನುು ಕ ೋಳಿ
ಸವವಲ ೊೋಕವನೊು ಅನಾದರಿಸುವ ದುಯೋವಧನನು ಭೋಷ್ಮ,
ದ ೊರೋಣ, ಕೃಪ್ ಮತುತ ಶ್ಲಾರಿಗ

“ಅಹಂಕಾರವನುು ಬಿಟುಿ ಯುದಧಮಾಡಿ! ಏಕ


ತಡಮಾಡುತಿತದಿುೋರಿ?”

ಎಂದನು.

ಆಗ ಅಕ್ಷದೊಾತವನಾುಡಿದ ಕುರುಗಳ ಮತುತ ಪಾಂಡವರ ನಡುವ


ಸುಘೊೋರವಾದ ವಿನಾಶ್ಕಾರಿ ಯುದಧವು ನಡ ಯಿತು. ಸಮರದಲ್ಲಿ
ಪಾಂಡುಸುತರಾಗಲ್ಲೋ ಅರ್ವಾ ಕೌರವರಾಗಲ್ಲೋ, ಅವರ
ಸ ೋನ ಗಳಾಗಲ್ಲೋ, ಅವರ ಅನುಯಾಯಿಗಳಾಗಲ್ಲೋ ತಮಮ ಪಾರಣಗಳನುು
ರಕ್ಷ್ಸಿಕ ೊಳುಳತಿತಲಿ.

ಅಜುವನನಾದರ ೊೋ ಸುಶ್ಮವನ ನಾಯಕತವದಲ್ಲಿದು ನೃಪ್ರನುು ನಿಶ್ತ


ಸಾಯಕಗಳಿಂದ ಪ ರೋತರಾಜನ ಭವನಕ ಕ ಕಳುಹಿಸಿದನು. ಸುಶ್ಮವನೊ

1004
ಕೊಡ ಸಂಯುಗದಲ್ಲಿ ಬಾಣಗಳಿಂದ ಪಾರ್ವನನುು ಮತುತ ಪ್ುನಃ
ಏಳರಿಂದ ವಾಸುದ ೋವನನುು ಹಾಗೊ ಎಂಭತತರಿಂದ ಪಾರ್ವನನುು
ಹ ೊಡ ದನು. ಅವನನುು ಶ್ರೌಘ್ಗಳಿಂದ ತಡ ದು ಮಹಾರರ್
ಶ್ಕರಸೊನುವು ರಣದಲ್ಲಿ ಸುಶ್ಮವನ ಯೋಧರನುು ಯಮಸಾದನಕ ಕ
ಕಳುಹಿಸಿದನು. ಯುಗಕ್ಷಯದಲ್ಲಿ ಕಾಲನಂತ ಪಾರ್ವನಿಂದ ವಧಿಸಲಪಟಿ
ಆ ಮಹಾರರ್ರಿಗ ಭಯವು ಹುಟ್ಟಿ ಪ್ಲಾಯನ ಮಾಡಿದರು. ಕ ಲವರು
ಕುದುರ ಗಳನುು ಬಿಟುಿ, ಕ ಲವರು ರರ್ಗಳನುು ಬಿಟುಿ, ಇನುು ಕ ಲವರು
ಆನ ಗಳನುು ಬಿಟುಿ ಹತೊತ ಕಡ ಗಳಲ್ಲಿ ಓಡತ ೊಡಗಿದರು. ಇನುು
ಕ ಲವರು ತಮಮಂದಿಗ ಕುದುರ , ರರ್, ಆನ ಗಳನುು ಕರ ದುಕ ೊಂಡು
ತವರ ಮಾಡಿ ರಣದಿಂದ ಪ್ಲಾಯನ ಮಾಡುತಿತದುರು. ಪ್ದಾತಿಗಳು ಕೊಡ
ಮಹಾರಣದಲ್ಲಿ ಶ್ಸರಗಳನುು ಬಿಸುಟು ಇತರರ ಮೋಲ
ಅನುಕಂಪ್ವಿಲಿದ ೋ ಅಲಿಲ್ಲಿ ಓಡಿ ಹ ೊೋಗುತಿತದುರು.

ತ ೈಗತವ ಸುಶ್ಮವ ಮತುತ ಇತರ ಪಾಥಿವವಶ ರೋಷ್ಿರು ಅವರನುು


ಬಹಳವಾಗಿ ತಡ ದರೊ ಸಂಯುಗದಲ್ಲಿ ಅವರು ನಿಲಿಲ್ಲಲಿ. ಆ ಸ ೋನ ಯು
ಪ್ಲಾಯನ ಮಾಡುತಿತರುವುದನುು ನ ೊೋಡಿ ದುಯೋವಧನನು
ಭೋಷ್ಮನನುು ಮುಂದಿಟುಿಕ ೊಂಡು, ಸವವಸ ೋನ ಗಳನುು ಕರ ದುಕ ೊಂಡು
ಎಲಿರನೊು ಒಟುಿಗೊಡಿಕ ೊಂಡು ತಿರಗತವರಾಜನ ರ್ಜೋವವನುುಳಿಸಲು
ಧನಂಜಯನ ಮೋಲ ರಗಿದನು. ಅವನ ೊಬಬನ ೋ ಬಹವಿಧದ
ಬಾಣಗಳನುು ಬಿೋರುತಾತ ತನು ಸಹ ೊೋದರರ ೊಂದಿಗ ಸಮರದಲ್ಲಿ
ನಿಂತಿದುನು. ಉಳಿದವರ ಲಿರೊ ಪ್ಲಾಯನ ಮಾಡಿದುರು. ಹಾಗ ಯೋ
1005
ಪಾಂಡವರೊ ಕೊಡ ಸವವಸ ೋನ ಗಳಿಂದ ೊಡಗೊಡಿ ಕವಚಗಳನುು
ಧರಿಸಿ ಫಲುಗನನಿಗಾಗಿ ಭೋಷ್ಮನಿದುಲ್ಲಿಗ ಬಂದರು. ಗಾಂಡಿೋವಧನಿವಯ
ಘೊೋರ ಶೌಯವವನುು ತಿಳಿದಿದುರೊ ಅವರು ಹಾಹಾಕಾರಗ ೈಯುತಾತ
ಉತಾ್ಹದಿಂದ ಹ ೊೋಗಿ ಭೋಷ್ಮನನುು ಸುತುತವರ ದರು. ಆಗ ಶ್ ರ
ತಾಲದವಜನು ಸಮರದಲ್ಲಿ ಪಾಂಡವರ ಸ ೋನ ಯನುು ಸನುತಪ್ವವ
ಶ್ರಗಳಿಂದ ಮುಚಿಚಬಿಟಿನು. ಸೊಯವನು ನಡುನ ತಿತಯ ಮೋಲ ಬರಲು
ಕುರುಗಳು ಎಲಿರೊ ಒಂದಾಗಿ ಪಾಂಡವರ ೊಂದಿಗ
ಯುದಧಮಾಡುತಿತದುರು.

ಸಾತಾಕಿಯ ಪ್ರಾಕರಮ
ಶ್ ರ ಸಾತಾಕಿಯು ಕೃತವಮವನನುು ಐದು ಆಯಸಗಳಿಂದ ಹ ೊಡ ದು
ಸಹಸಾರರು ಬಾಣಗಳನುು ಹರಡಿ ಯುದಧದಲ್ಲಿ ತ ೊಡಗಿದನು. ಹಾಗ ಯೋ
ರಾಜ ದುರಪ್ದನು ದ ೊರೋಣನನುು ನಿಶ್ತ ಶ್ರಗಳಿಂದ ಹ ೊಡ ದು ಪ್ುನಃ
ಅವನನುು ಏಳರಿಂದ ಮತುತ ಸಾರಥಿಯನುು ಏಳರಿಂದ ಹ ೊಡ ದನು.
ಭೋಮಸ ೋನನಾದರ ೊೋ ಪ್ರಪತಾಮಹ ರಾಜಾ ಬಾಹಿಿೋಕನನುು ಹ ೊಡ ದು
ಕಾನನದಲ್ಲಿ ಸಿಂಹದಂತ ಮಹಾನಾದಗ ೈದನು. ಚಿತರಸ ೋನನಿಂದ ಅನ ೋಕ
ಆಶ್ುಗಗಳಿಂದ ಹ ೊಡ ಯಲಪಟಿ ಆಜುವನಿಯು ಚಿತರಸ ೋನನ
ಹೃದಯವನುು ಮೊರು ಬಾಣಗಳಿಂದ ಚ ನಾುಗಿ ಹ ೊಡ ದನು.
ದಿವಿಯಲ್ಲಿ ಮಹಾಘೊೋರರಾದ ಬುಧ-ಶ್ನ ೈಶ್ಚರರಂತ ರಣದಲ್ಲಿ
ಸ ೋರಿದು ಆ ಮಹಾಕಾಯರಿಬಬರೊ ಬ ಳಗಿದರು. ಪ್ರವಿೋರಹ ಸೌಭದರನು

1006
ಅವನ ನಾಲೊಕ ಕುದುರ ಗಳನೊು ಸೊತನನೊು ಒಂಭತುತ ಶ್ರಗಳಿಂದ
ಸಂಹರಿಸಿ ಜ ೊೋರಾಗಿ ಕೊಗಿದನು. ಅಶ್ವಗಳು ಹತರಾಗಲು ಆ
ಮಹಾರರ್ನು ತಕ್ಷಣವ ೋ ರರ್ದಿಂದ ಧುಮುಕಿ ದುಮುವಖ್ನ
ರರ್ವನ ುೋರಿದರು. ಪ್ರಾಕರಮಿೋ ದ ೊರೋಣನು ದುರಪ್ದನನುು ಸನುತಪ್ವವ
ಶ್ರಗಳಿಂದ ಹ ೊಡ ದು ತಕ್ಷಣವ ೋ ಅವನ ಸಾರಥಿಯನೊು ಹ ೊಡ ದನು.
ಸ ೋನಾಮುಖ್ದಲ್ಲಿ ಹಾಗ ಪೋಡ ಗ ೊಳಗಾದ ರಾಜಾ ದುರಪ್ದನು
ಹಿಂದಿನ ವ ೈರವನುು ಸಮರಿಸಿಕ ೊಂಡು ವ ೋಗಶಾಲ್ಲ ಕುದುರ ಗಳ ಮೋಲ ೋರಿ
ಪ್ಲಾಯನ ಮಾಡಿದನು. ಭೋಮಸ ೋನನಾದರ ೊೋ ಮುಹೊತವದಲ್ಲಿಯೋ
ಎಲಿ ಸ ೋನ ಗಳೂ ನ ೊೋಡುತಿತರುವಂತ ರಾಜ ಬಾಹಿಿೋಕನ ಕುದುರ ಗಳು,
ಸಾರಥಿ ಮತುತ ರರ್ವನುು ಧವಂಸ ಮಾಡಿದನು.

ಆಗ ಗಾಭರಿಗ ೊಂಡು ಅತಿೋವ ಸಂಶ್ಯದಿಂದ ಪ್ುರುಷ್ ೊೋತತಮ


ಬಾಹಿಿೋಕನು ವಾಹನದಿಂದ ಕ ಳಗ ಹಾರಿ ತಕ್ಷಣವ ೋ ಮಹಾರರ್
ಲಕ್ಷಮಣನ ರರ್ವನ ುೋರಿದನು. ಕೃತವಮವನನುು ತಡ ಹಿದಿದು
ಮಹಾರರ್ ಸಾತಾಕಿಯು ಬಹುವಿಧದ ಶ್ರಗಳಿಂದ ಪತಾಮಹನನುು
ಎದುರಿಸಿದನು. ಅವನು ಭಾರತನನುು ಅರವತುತ ನಿಶ್ತ
ಲ ೊೋಮವಾಹಿಗಳಿಂದ ಹ ೊಡ ದನು. ಅವನು ಮಹಾಧನುಸ್ನುು
ಅಲುಗಾಡಿಸುತಾತ ರರ್ದಲ್ಲಿ ನಿಂತು ನತಿವಸುವಂತಿದುನು. ಅವನ ಮೋಲ
ಪತಾಮಹನು ಹ ೋಮಚಿತರದ, ಮಹಾವ ೋಗದ, ನಾಗಕನ ಾಯಂತ
ಶ್ುಭವಾಗಿದು ಮಹಾ ಶ್ಕಿತಯನುು ಎಸ ದನು. ತನು ಮೋಲ ಬಿೋಳಲು
ಬರುತಿತದು ಮೃತುಾವನಂತಿದು ಆ ತ ೋಜಸು್ಳಳದುನುು ವಾಷ್ ಣೋವಯನು
1007
ತಕ್ಷಣವ ೋ ಕ ೈಚಳಕದಿಂದ ಧವಂಸಮಾಡಿದನು. ವಾಷ್ ೋವಯನನುು
ತಲುಪ್ದ ಆ ಪ್ರಮದಾರುಣ ಶ್ಕಿತಯು ಪ್ರಭ ಯನುು ಕಳ ದುಕ ೊಂಡು
ಮಹಾಉಲಕದಂತ ಭೊಮಿಯ ಮೋಲ ಬಿದಿುತು. ಆಗ
ವಾಷ್ ಣೋವಯನಾದರ ೊೋ ನ ೊೋಡಲು ಘೊೋರವಾಗಿದು ತನುದ ೋ ಶ್ಕಿತಯನುು
ಹಿಡಿದು ವ ೋಗದಿಂದ ಪತಾಮಹನ ರರ್ದ ಮೋಲ ಎಸ ದನು.

ವಾಷ್ ಣೋವಯನ ಭುಜವ ೋಗದಿಂದ ಪ್ರಯಾಣಿಸಿದ ಅದು ಮಹಾಹವದಲ್ಲಿ


ಕಾಲರಾತಿರಯಂತ ಧಾವಿಸಿ ಬಂದಿತು. ಬರುತಿತದು ಅದನುು ಭಾರತನು
ತಿೋಕ್ಷ್ಣವಾದ ಎರಡು ಕ್ಷುರಪ್ರಗಳಿಂದ ತಕ್ಷಣವ ೋ ಎರಡಾಗಿ ಕತತರಿಸಿ,
ನ ಲದ ಮೋಲ ಬಿೋಳಿಸಿದನು. ಶ್ಕಿತಯನುು ಗ ದುು ಶ್ತುರಕಶ್ವನ
ಗಾಂಗ ೋಯನು ಜ ೊೋರಾಗಿ ನಕುಕ ಸಾತಾಕಿಯನುು ಎದ ಯಲ್ಲಿ ಒಂಭತುತ
ಶ್ರಗಳಿಂದ ಹ ೊಡ ದನು. ಆಗ ಮಾಧವನು ಕಷ್ಿದಲ್ಲಿದುುದರಿಂದ
ಪಾಂಡವರು ರರ್-ಆನ -ಕುದುರ ಗಳ ೂಂದಿಗ ರಣದಲ್ಲಿ ಭೋಷ್ಮನನುು
ಸುತುತವರ ದರು. ಆಗ ಸಮರದಲ್ಲಿ ವಿಜಯವನುು ಬಯಸಿದ ಪಾಂಡವರ
ಮತುತ ಕುರುಗಳ ಲ ೊೋಮಹಷ್ವಣ ತುಮುಲ ಯುದಧವು ನಡ ಯಿತು.

ಯುಧಿಷ್ಠಿರ-ಮಾದಿರೋಪ್ುತರರ ಪ್ರಾಕರಮ
ಆಕಾಶ್ದಲ್ಲಿ ಬ ೋಸಗ ಯ ಕ ೊನ ಯಲ್ಲಿ ಮೋಡಗಳು ಭಾಸಕರನನುು
ಹ ೋಗ ೊೋ ಹಾಗ ರಣದಲ್ಲಿ ಪಾಂಡವರು ಭೋಷ್ಮನನುು
ಮುತಿತಕ ೊಂಡಿರುವುದನುು ನ ೊೋಡಿ ಕುರದಧನಾದ ದುಯೋವಧನನು
ದುಃಶಾಸನನಿಗ ಹ ೋಳಿದನು:

1008
“ಭರತಷ್ವಭ! ಈ ಶ್ ರ ಮಹ ೋಷ್ಾವಸ ಶ್ತುರನಿಶ್ ದನ
ಭೋಷ್ಮನನುು ಶ್ ರ ಪಾಂಡವರು ಎಲಿ ಕಡ ಗಳಿಂದ ಮುತಿತಗ
ಹಾಕಿದಾುರ . ಆ ಸುಮಹಾತಮನ ರಕ್ಷಣ ಯ ಕಾಯವವು ನಿನುದು.
ಏಕ ಂದರ ಸಮರದಲ್ಲಿ ನಮಮನುು ರಕ್ಷ್ಸುತಿತರುವ
ಪತಾಮಹನನುು ಸಂಹರಿಸಲು ಪಾಂಡವರ ೊಂದಿಗ
ಪಾಂಚಾಲರು ಪ್ರಯತಿುಸುತಿತದಾುರ . ಅಲ್ಲಿ ಭೋಷ್ಮನನುು
ರಕ್ಷ್ಸುವುದ ೋ ಕಾಯವವ ಂದು ನನಗನಿುಸುತಿತದ . ಈ
ಮಹ ೋಷ್ಾಾಸ ಭೋಷ್ಮ ಪತಾಮಹನ ೋ ನಮಮ ರಕ್ಷಕ. ನಿೋನು
ಸವವಸ ೋನ ಗಳ ೂಂದಿಗ ಪತಾಮಹನನುು ಸುತುತವರ ದು
ಸಮರದಲ್ಲಿ ದುಷ್ಕರವಾದ ಅವನನುು ರಕ್ಷ್ಸುವ ಕ ಲಸವನುು
ಮಾಡಬ ೋಕು.”

ಇದನುು ಕ ೋಳಿ ದುಃಶಾಸನನು ಮಹಾ ಸ ೋನ ಯಂದಿಗ ಆವೃತನಾಗಿ


ಭೋಷ್ಮನನುು ಸುತುತವರ ದು ನಿಂತನು. ಆಗ ಸುಬಲಾತಮಜನು ಒಂದುಲಕ್ಷ
ಕುದುರ ಗಳನುುಳಳ, ಹ ೊಳ ಯುತಿತರುವ ಪಾರಸಗಳನುು ಹಿಡಿದಿರುವ,
ಋಷ್ಠಿ-ತ ೊೋಮರ ಧಾರಿಗಳ, ದಪವತರಾದ, ಒಳ ಳಯ ವ ೋಗವುಳಳ,
ಪ್ರಬಲರಾಗಿರುವ, ಪ್ತಾಕ ಗಳಿಂದ ಕೊಡಿದ, ಯುದಧದಲ್ಲಿ ತರಬ ೋತಿ
ಹ ೊಂದಿ ಕುಶ್ಲರಾಗಿರುವ ನರ ೊೋತತಮರ ೊಡಗೊಡಿ ನಕುಲ, ಸಹದ ೋವ,
ಮತುತ ನರಶ ರೋಷ್ಿ ಪಾಂಡವ ಧಮವರಾಜನನುು ಎಲಿ ಕಡ ಗಳಿಂದಲೊ
ಸುತುತವರ ದು ತಡ ದು ನಿಲ್ಲಿಸಿದನು. ಆಗ ರಾಜಾ ದುಯೋವಧನನು
ಪಾಂಡವರನುು ನಿವಾರಿಸಲು ಹತುತಸಾವಿರ ಶ್ ರ ಅಶಾವರ ೊೋಹಿಗಳನುು
1009
ಕಳುಹಿಸಿಕ ೊಟಿನು. ಮಹಾವ ೋಗದಿಂದ ಒಂದ ೋ ಸಮನ ಅನ ೋಕ
ಗರುಡಗಳಂತ ಬಂದ ರಗಿದ ಅವುಗಳ ಖ್ುರಪ್ುಟಗಳಿಂದಾಗಿ
ಭೊಮಿಯು ಕಂಪಸಿತು ಮತುತ ಕೊಗಿಕ ೊಂಡಿತು. ಪ್ವವತದ ಮೋಲ
ಬಿದಿರಿನ ಮಹಾವನವು ಸುಡುತಿತದ ಯೋ ಎನುುವಂತ ಆ ಕುದುರ ಗಳ
ಖ್ುರಪ್ುಟಗಳ ಮಹಾ ಶ್ಬಧವು ಕ ೋಳಿಬಂದಿತು. ಅವು ಭೊಮಿಯ
ಮೋಲ ಹ ೊೋಗುತಿತರಲು ಮೋಲ ದು ಮಹಾ ಧೊಳಿನ ರಾಶ್ಯು ದಿವಾಕರ
ಪ್ರ್ವನುು ತಲುಪ ಭಾಸಕರನನುು ಮುಸುಕಿದವು.

ವ ೋಗದಿಂದ ಬಂದ ರಗಿದ ಆ ಕುದುರ ಗಳಿಂದ ಪಾಂಡವ ಸ ೋನ ಯು


ಮಹಾ ವ ೋಗದಿಂದ ಹಂಸಗಳು ಬಂದು ಮಹಾ ಸರ ೊೋವರದಲ್ಲಿ ಬಿದುರ
ಹ ೋಗ ೊೋ ಹಾಗ ಕ್ ೊೋಭ ಗ ೊಂಡಿತು. ಅವುಗಳ ಹ ೋಷ್ಾವರ ಶ್ಬಧದಿಂದ
ಬ ೋರ ಏನೊ ಕ ೋಳುತಿತರಲ್ಲಲಿ. ಆಗ ರಾಜ ಯುಧಿಷ್ಠಿರ ಮತುತ
ಮಾದಿರೋಪ್ುತರ ಪಾಂಡವರಿಬಬರೊ ವ ೋಗವಾಗಿ ಬಂದ
ಅಶಾವರ ೊೋಹಿಗಳನುು ಮಳ ಗಾಲದ ಹುಣಿಣಮಯಲ್ಲಿ ಉಕಿಕ ಮೋಲ
ಬರುವ ಮಹಾಸಾಗರವನುು ದಡಗಳು ಹ ೋಗ ೊೋ ಹಾಗ ಬ ೋಗನ ೋ
ತಡ ದರು. ಆಗ ಆ ರಥಿಗಳು ಸನುತಪ್ವವ ಶ್ರಗಳಿಂದ
ಅಶಾವರ ೊೋಹಿಗಳ ಶ್ರಗಳನುು ದ ೋಹದಿಂದ ಕತತರಿಸಿದರು.
ದೃಢಧನಿವಗಳಿಂದ ನಿಹತರಾದ ಅವರು ಮಹಾಗಜದಿಂದ ನೊಕಲಪಟುಿ
ಗಿರಿಗುಹವರದಲ್ಲಿ ಬಿೋಳುವ ಆನ ಗಳಂತ ಬಿದುರು. ಅವರು ಪಾರಸಗಳಿಂದ
ಮತುತ ನಿಶ್ತ ಸನುತಪ್ವವ ಶ್ರಗಳಿಂದ ಶ್ರಗಳನುು ಕತತರಿಸುತಾತ ಹತೊತ
ದಿಕುಕಗಳಲ್ಲಿ ಸಂಚರಿಸಿದರು. ಹಿೋಗ ಋಷ್ಠಿ ಮತುತ ಖ್ಡಗಗಳಿಂದ
1010
ಹ ೊಡ ಯಲಪಟಿ ಆ ಅಶಾವರ ೊೋಹಿಗಳ ಶ್ರಗಳು ದ ೊಡಡ ಮರದಿಂದ
ಹಣುಣಗಳು ಉದುರುವಂತ ಉದುರಿ ಬಿದುವು. ಅಲ್ಲಿ ನೊರಾರು
ಸಹಸಾರರು ಸವಾರರು ಸಂಹರಿಸಲಪಟುಿ ಕುದುರ ಗಳ ಮೋಲ್ಲನಿಂದ
ಬಿದಿುದುರು ಮತುತ ಬಿೋಳುತಿತದುರು. ವಧಿಸಲಪಡುತಿತರುವ ಕುದುರ ಗಳು
ಸಿಂಹವನುು ಕಂಡ ರ್ಜಂಕ ಗಳು ಪಾರಣಗಳನುು ಉಳಿಸುಕ ೊಳಳಲು
ಓಡಿಹ ೊೋಗುವಂತ ಭಯಾದಿವತರಾಗಿ ಓಡಿಹ ೊೋಗುತಿತದುವು.

ಪಾಂಡವರಾದರ ೊೋ ಶ್ತುರಗಳನುು ಗ ದುು ಶ್ಂಖ್ಗಳನುು ಮಳಗಿಸಿ


ಭ ೋರಿಗಳನುು ಬಾರಿಸಿದರು. ಆಗ ತನು ಸ ೈನಾವು ನಾಶ್ವಾದುದನುು
ನ ೊೋಡಿ ದುರ್ೋೋಧನನು ದಿೋನನಾಗಿ ಮದರರಾಜನಿಗ ಈ
ಮಾತನಾುಡಿದನು:

“ಸ ೊೋದರಮಾವ! ಈ ಜ ಾೋಷ್ಿ ಪಾಂಡುಸುತನು ನನುವರನುು


ಗ ದುು ನಿೋನು ನ ೊೋಡುತಿತರುವಂತ ಯೋ ಸ ೋನ ಗಳನುು
ಓಡಿಸುತಿತದಾುನ . ನಿೋನು ಅವರನುು ಸಮುದರವನುು ಭೊಮಿಯು
ತಡ ಯುವಂತ ತಡ ದು ನಿಲ್ಲಿಸು. ನಿೋನು ಅಸಹಾ ಬಲ
ವಿಕರಮನ ಂದು ಪ್ರಸಿದಧನಾಗಿದಿುೋಯ.”

ದುರ್ೋೋಧನನ ಆ ಮಾತನುು ಕ ೋಳಿ ಪ್ರತಾಪ್ವಾನ್ ಶ್ಲಾನು


ರರ್ಸಮೊಹಗಳ ೂಂದಿಗ ರಾಜಾ ಯುಧಿಷ್ಠಿರನಿದುಲ್ಲಿಗ ಹ ೊರಟನು.
ಸಮರದಲ್ಲಿ ತನು ಮೋಲ ಒಮಿಮಂದ ೊಮಮಲ ೋ ಬಂದು ಎರಗಿದ
ಮಹಾವ ೋಗವುಳಳ ಶ್ಲಾನ ಮಹಾಸ ೋನ ಯನುು ಪಾಂಡವನು ತಡ ದನು.

1011
ತಕ್ಷಣವ ೋ ಮಹಾರರ್ ಧಮವರಾಜನು ಮದರರಾಜನ ಎದ ಗ ಹತುತ
ಸಾಯಕಗಳನುು ಮತುತ ನಕುಲ ಸಹದ ೋವರು ಮೊರು ಮೊರು
ರ್ಜಹಮಗಗಳಿಂದ ಹ ೊಡ ದರು. ಮದರರಾಜನೊ ಕೊಡ ಅವರ ಲಿರನುು
ಮೊರು ಮೊರು ಬಾಣಗಳಿಂದ ಹ ೊಡ ದನು. ಪ್ುನಃ ಯುಧಿಷ್ಠಿರನನುು
ಅರವತುತ ನಿಶ್ತ ಬಾಣಗಳಿಂದ ಹ ೊಡ ದನು. ಸಂರಬಧರಾಗಿ
ಮಾದಿರೋಪ್ುತರರಿಬಬರನುು ಎರ ಡ ರಡು ಬಾಣಗಳಿಂದ ಹ ೊಡ ದನು. ಆಗ
ಮಹಾಬಾಹು ಭೋಮನು ರಾಜನು ಮೃತುಾವಿನ ಬಾಯಿಯ ಬಳಿಯಂತ
ಮದರರಾಜನ ವಶ್ದಲ್ಲಿದುುದನುು ನ ೊೋಡಿ ಅಮಿತರರ್ಜತು ಯುಧಿಷ್ಠಿರನ
ಬಳಿ ಧಾವಿಸಿ ಬಂದನು. ಸೊಯವನು ಇಳಿಮುಖ್ದಲ್ಲಿ ಬ ಳಗುತಿತರುವಾಗ
ಸುದಾರುಣವಾದ ಮಹಾಘೊೋರ ಯುದಧವು ನಡ ಯಿತು.

ಒಂಭತತನ ೋ ದಿನದ ಯುದಧ ಸಮಾಪತ


ಆಗ ಭೋಷ್ಮನು ಕುರದಧನಾಗಿ ನಿಶ್ತ ಉತತಮ ಸಾಯಕಗಳಿಂದ ರಣದಲ್ಲಿ
ಸ ೋನ ಗಳ ೂಂದಿಗ ಎಲ ಿಡ ಯಿಂದಲೊ ಪಾರ್ವರನುು ಹ ೊಡ ದನು.
ಭೋಮನನುು ಹನ ುರಡರಿಂದ ಹ ೊಡ ದು ಸಾತಾಕಿಯನುು ಒಂಭತುತ
ಶ್ರಗಳಿಂದ, ಮತುತ ನಕುಲನನುು ಮೊರು ಬಾಣಗಳಿಂದ,
ಸಹದ ೋವನನುು ಏಳರಿಂದ, ಮತುತ ಯುಧಿಷ್ಠಿರನನುು ತ ೊೋಳು-
ತ ೊಡ ಗಳಲ್ಲಿ ಹನ ುರಡು ಬಾಣಗಳಿಂದ ಹ ೊಡ ದನು. ನಂತರ
ಧೃಷ್ಿದುಾಮುನನುು ಹ ೊಡ ದು ಆ ಮಹಾಬಲನು ಜ ೊೋರಾಗಿ
ಕೊಗಿದನು. ಅದಕ ಕ ಪ್ರತಿಯಾಗಿ ಪತಾಮಹನನುು ನಕುಲನು ಹನ ುರಡು
ಶ್ರಗಳಿಂದ, ಮಾಧವನು ಮೊರರಿಂದ, ಧೃಷ್ಿದುಾಮುನು ಏಳರಿಂದ,
1012
ಭೋಮಸ ೋನನು ಐದರಿಂದ ಮತುತ ಯುಧಿಷ್ಠಿರನು ಹನ ುರಡರಂದ
ಹ ೊಡ ದರು. ದ ೊರೋಣನಾದರ ೊೋ ಸಾತಾಕಿಯನುು ಹ ೊಡ ದು
ಭೋಮಸ ೋನನನುು ಹ ೊಡ ದನು. ಒಬ ೊಬಬಬರನೊು
ಯಮದಂಡದಂತಿರುವ ನಿಶ್ತ ಐದ ೈದು ಬಾಣಗಳಿಂದ ಹ ೊಡ ದನು.
ಮಾವಟ್ಟಗನು ಮಹಾಗಜವನುು ಅಂಕುಶ್ದಿಂದ ತಿವಿಯುವಂತ
ಬಾರಹಮಣಪ್ುಂಗವ ದ ೊರೋಣನನುು ಅವರಿಬಬರೊ ಮೊರು ನ ೋರ
ಹ ೊೋಗುವ ಬಾಣಗಳಿಂದ ತಿರುಗಿ ಹ ೊಡ ದರು. ಸೌವಿೋರರು, ಕಿತವರು,
ಪ್ೊವವದ ೋಶ್ೋಯರು, ಪ್ಶ್ಚಮ ದ ೋಶ್ೋಯರು, ಉತತರ ದ ೋಶ್ೋಯರು,
ಮಾಲವರು, ಅಭೋಷ್ಾಹರು, ಶ್ ರಸ ೋನರು, ಶ್ಬಿಗಳು ಮತುತ
ವಸಾತಿಗಳು - ಇವರ ಲಿರು ಸಂಗಾರಮದಲ್ಲಿ ನಿಶ್ತ ಶ್ರಗಳಿಂದ
ಪ್ರಹರಿತರಾದರೊ ಭೋಷ್ಮನನುು ಬಿಟುಿ ಹ ೊೋಗಲ್ಲಲಿ. ಹಿೋಗ
ವಿವಿಧಾಯುಧಗಳನುು ಹಿಡಿದು ಪಾಂಡವರನುು ಹ ೊೋರಾಡುತಿತದು
ಅನಾರೊ ಕೊಡ ಮಹಾತಮ ಪಾಂಡವ ೋಯರಿಂದ ವಧಿಸಲಪಡುತಿತದುರು.
ಹಾಗ ಯೋ ಪಾಂಡವರು ಪತಾಮಹನನುು ಸುತುತವರ ದರು.
ಎಲಿಕಡ ಗಳಿಂದ ರರ್ಗಳ ಗುಂಪ್ುಗಳಿಂದ ಸುತುತವರ ಯಲಪಟಿ ಆ
ಅಪ್ರಾರ್ಜತನಾದರ ೊೋ ಗಹನ ಅರಣಾದಲ್ಲಿ ಹಬಿಬದ ಬ ಂಕಿಯಂತ
ಶ್ತುರಗಳನುು ಸುಡುತಾತ ಪ್ರಜವಲ್ಲಸಿದನು. ಭೋಷ್ಮನ ರರ್ವ ೋ
ಅಗಿುಗಾರವಾಗಿತುತ. ಧನುಸ ್ೋ ಜಾವಲ ಯಾಗಿತುತ. ಖ್ಡಗ, ಶ್ಕಿತ ಮತುತ
ಗದ ಗಳ ೋ ಇಂಧನಗಳಾಗಿದುವು. ಶ್ರಗಳು ಕಿಡಿಗಳಂತಿದುವು. ಹಿೋಗ
ಅವನು ಕ್ಷತಿರಯಷ್ವಭರನುು ಸುಟುಿ ಭಸಮಮಾಡಿದನು.

1013
ಸುವಣವಭೊಷ್ಠತವದ, ಹದಿುನ ರ ಕ ಕಗಳಿಂದ ಕೊಡಿದ, ನಿಶ್ತ
ಬಾಣಗಳಿಂದಲೊ, ಕಣಿವ-ನಾಲ್ಲೋಕ-ನಾರಾಚಗಳಿಂದನು ಆ ಸ ೋನ ಯನುು
ಮುಚಿಚಬಿಟಿನು. ನಿಶ್ತ ಶ್ರಗಳಿಂದ ಧವಜಗಳನುು ಮತುತ ರಥಿಗಳನುು
ಉರುಳಿಸಿದನು. ರರ್ ಸ ೋನ ಯನುು ತಲ ಯಿಲಿದ ತಾಲದ ಮರದಂತ
ಮಾಡಿದನು. ಆ ಸವವಶ್ಸರಭೃತರಲ್ಲಿ ಶ ರೋಷ್ಿ ಮಹಾಬಾಹುವು
ಸಂಯುಗದಲ್ಲಿ ರರ್-ಆನ -ಕುದುರ ಗಳನುು ನಿಮವನುಷ್ಾರನಾುಗಿ
ಮಾಡಿದನು. ಸಿಡಿಲ್ಲನ ಗಜವನ ಯಂತ ಕ ೋಳಿ ಬರುತಿತದು ಅವನ ಬಿಲ್ಲಿನ
ಟ್ ೋಂಕಾರಶ್ಬಧವನುು ಕ ೋಳಿ ಸವವಪಾರಣಿಗಳೂ ನಡುಗಿದವು. ಭೋಷ್ಮನು
ಪ್ರಯೋಗಿಸುತಿತದು ಬಾಣಗಳು ಒಮಮಯೊ ವಾರ್ವವಾಗುತಿತರಲ್ಲಲಿ.
ಭೋಷ್ಮನಿಂದ ಹ ೊರಟ ಬಾಣಗಳು ಅವರ ದ ೋಹವನುು ಭ ೋದಿಸಿ
ಹ ೊರಬರುತಿತದುವು. ವಿೋರರನುು ಕಳ ದುಕ ೊಂಡು ರರ್ಗಳನುು
ಕುದುರ ಗಳು ಮಾತರ ಎಳ ದುಕ ೊಂಡು ರಣರಂಗದಲ್ಲಿ
ಓಡಿಹ ೊೋಗುತಿತರುವುದು ಕಾಣುತ್ರುತ್ುು. ಹದಿನಾಲುಕ ಸಾವಿರ ಸತುಕಲ
ಪ್ರಸೊತ, ಪಾರಣವನ ುೋ ಮುಡುಪಾಗಿಟ್ಟಿರುವ, ವಿಖ್ಾಾತರಾದ,
ಯುದಧದಲ್ಲಿ ಹಿಮಮಟಿದ ೋ ಇರುವ, ಸುವಣವಭೊಷ್ಠತ ಧವಜವುಳಳ
ಚ ೋದಿ-ಕಾಶ್-ಕರೊಷ್ ಮಹಾರರ್ರು ಬಾಯಿಕಳ ದ ಅಂತಕನಂತಿರುವ
ಭೋಷ್ಮನ ೊಡನ ಯುದಧಮಾಡಿ ಕುದುರ -ರರ್-ಆನ ಗಳ ೂಂದಿಗ ನಾಶ್ರಾಗಿ
ಪ್ರಲ ೊೋಕವನುು ಸ ೋರಿದರು. ಅಲ್ಲಿ ಭಗುವಾಗಿದು ಧುರಿಗಳುಳಳ,
ಸಲಕರಣ ಗಳು ಹ ೊರಬಿದಿುದು, ಗಾಲ್ಲಗಳು ಮುರಿದಿದು ನೊರಾರು
ಸಹಸಾರರು ರರ್ಗಳು ಎಲಿ ಕಡ ಕಾಣುತ್ರುದದವು.

1014
ನ ೊಗಗಳು ತುಂಡಾಗಿದು ರರ್ಗಳಿಂದ, ಕ ಳಗಿ ಬಿದು ರಥಿಗಳಿಂದ,
ಬಾಣಗಳು, ಒಡ ದ ಕವಚಗಳಿಂದ, ಪ್ಟ್ಟಿಶ್ಗಳಿಂದ, ಗದ -
ಮುಸಲಗಳಿಂದ, ನಿಶ್ತ ಶ್ಲ್ಲೋಮುಖ್ಗಳಿಂದಲೊ, ರರ್ದ
ತ ೊೋಳುಮರಗಳಿಂದಲೊ, ಮುರಿದಿದು ಚಕರಗಳಿಂದಲೊ, ಕ ೈಗಳಿಂದಲೊ,
ಬಿಲುಿಗಳಿಂದಲೊ, ಖ್ಡಗಗಳಿಂದಲೊ, ಕುಂಡಲಗಳಿದು ತಲ ಗಳಿಂದ,
ಕ ೈಚಿೋಲಗಳಿಂದ, ಬ ರಳಿಗ ಹಾಕಿಕ ೊಳುಳವ ಚಮವದ ಸಾಧನಗಳಿಂದ,
ಕ ಳಕ ಕ ಬಿದು ಧವಜಗಳಿಂದ, ಅನ ೋಕ ತುಂಡುಗಳಾಗಿದು ಚಪ್ಗಳಿಂದ
ರಣಭೊಮಿಯು ತುಂಬಿಹ ೊೋಗಿತುತ. ಏರಿದುವರನುು ಕಳ ದುಕ ೊಂಡ
ಆನ ಗಳು, ಸವಾರರನುು ಕಳ ದುಕ ೊಂದ ಕುದುರ ಗಳು ನೊರಾರು
ಸಹಸಾರರು ಸಂಖ್ ಾಗಳಲ್ಲಿ ಅಲ್ಲಿ ಸತುತ ಬಿದಿುದುವು. ಓಡುತಿತರುವ
ಮಹಾರರ್ರನುು ತಡ ಯಲು ಅವರ ವಿೋರರು ಎಷ್ ಿೋ ಪ್ರಯತಿುಸಿದರೊ
ಭೋಷ್ಮನ ಬಾಣಗಳಿಂದ ಪೋಡಿತರಾದ ಅವರನುು ನಿಲ್ಲಿಸಲು ಅವರಿಗ
ಸಾಧಾವಾಗಲ್ಲಲಿ. ಮಹ ೋಂದರನಿಗ ಸಮನಾದ ವಿೋಯವದಿಂದ
ವಧಿಸಲಪಟ್ಟಿದು ಮಹಾಸ ೋನ ಯು ಸಂಪ್ೊಣವವಾಗಿ ನಾಶ್ವಾಯಿತು.
ಇಬಬರು ಒಟ್ಾಿಗಿ ಓಡಿ ಹ ೊೋಗಲು ಸಾಧಾವಾಗುತಿತರಲ್ಲಲಿ. ಹಾಹಾಕಾರ
ಮಾಡಿಕ ೊಂಡು ಚ ೋತನವನ ುೋ ಕಳ ದುಕ ೊಂಡ ಪಾಂಡುಪ್ುತರರ ಸ ೋನ ಯ
ರರ್-ಆನ -ಕುದುರ ಗಳನುು ಹ ೊಡ ದನು ಮತುತ ಧವಜ ದಂಡಗಳನುು
ಉರುಳಿಸಿದನು. ದ ೈವಬಲದಿಂದಲ ೋ ಪ ರೋರಿತರಾಗಿ ಅಲ್ಲಿ
ತಂದ ಯಂದಿರು ಮಕಕಳನೊು, ಹಾಗ ಯೋ ಮಕಕಳು ತಂದ ಯರನೊು,
ಗ ಳ ಯರು ಗ ಳ ಯರನೊು ಕರ ದು ಕ ೊಲುಿತಿದ
ತ ುರು. ಪಾಂಡುಪ್ುತರನ

1015
ಕ ಲವು ಸ ೈನಿಕರು ಕವಚಗಳನುು ಕಳಚಿ, ಕೊದಲು ಬಿಚಿಚ ಹರಡಿಕ ೊಂಡು
ಓಡಿ ಹ ೊೋಗುತಿತರುವುದು ಕಂಡುಬಂದಿತು. ಹುಲ್ಲಯನುು ಕಂಡ
ಗ ೊೋವುಗಳ ಸಮೊಹದಂತ ಭಾರಂತವಾಗಿದು, ತಲ ಕ ಳಗಾದ ಮೊಕಿಗಳ
ರರ್ಗಳಿಂದ ಕೊಡಿದು ಪಾಂಡುಪ್ುತರನ ಸ ೈನಾವು ಆತವಸವರದಿಂದ
ಕೊಗುತಿತದುುದು ಕಂಡುಬಂದಿತು. ಪ್ುಡಿಪ್ುಡಿಯಾದ ಆ ಸ ೈನಾವನುು
ನ ೊೋಡಿ ಯಾದವನಂದನನು ಉತತಮ ರರ್ವನುು ನಿಲ್ಲಿಸಿ ಪಾರ್ವ
ಬಿೋಭತು್ವಿಗ ನುಡಿದನು:

“ಪಾರ್ವ! ಯಾವ ಸಮಯವನುು ನಾವ ಲಿ ಬಯಸಿ


ನಿರಿೋಕ್ಷ್ಸಿದ ುವೊೋ ಆ ಸಮಯವು ಬಂದ ೊದಗಿದ . ನಿೋನಿೋಗ
ವಾಾಮೋಹದಿಂದ ಮೋಹಿತನಾಗಿರದ ೋ ಇದುರ ಈಗಲ ೋ
ಭೋಷ್ಮನನುು ಪ್ರಹರಿಸು. ಹಿಂದ ವಿರಾಟನಗರದಲ್ಲಿ ರಾಜರ
ಸಮಾಗಮದಲ್ಲಿ ಸಂಜಯನಿರುವಾಗ “ಭೋಷ್ಮ-ದ ೊರಣ
ಪ್ರಮುಖ್ರಾದ ಧಾತವರಾಷ್ರನ ಸ ೈನಿಕರ ಲಿರನೊು, ಅವರ
ಅನುಯಾಯಿಗಳ ೂಂದಿಗ ಯಾರು ನನ ೊುಂದಿಗ ಸಂಯುಗದಲ್ಲಿ
ಯುದಧಮಾಡುತಾತರ ೊೋ ಅವರನುು ಸಂಹರಿಸುತ ೋತ ನ ” ಎಂದು
ಏನನುು ನಿೋನು ಹ ೋಳಿದ ುಯೋ ಆ ವಾಕಾವನುು ಸತಾವನಾುಗಿಸು.
ಕ್ಷತರಧಮವವನುು ನ ನಪಸಿಕ ೊಂಡು ಅದರಂತ
ಯುದಧಮಾಡು!”

ವಾಸುದ ೋವನು ಹಿೋಗ ಹ ೋಳಲು ಮುಖ್ವನುು ಕ ಳಗ ಮಾಡಿಕ ೊಂಡು

1016
ಓರ ನ ೊೋಟದಿಂದ ಇಚ ಛಯೋ ಇಲಿದವನಂತ ಬಿೋಭತು್ವು ಈ
ಮಾತನಾುಡಿದನು:

“ಅವಧಾರನುು ವಧ ಮಾಡಿ ನರಕಕಿಕಂತಲೊ ನಿಂದಾವಾದ


ರಾಜಾವು ಉತತಮವ ೋ? ವನವಾಸದಲ್ಲಿದುು ದುಃಖ್ವನುು
ಅನುಭವಿಸುವುದು ಒಳ ಳಯದ ೋ? ಭೋಷ್ಮನ ಲ್ಲಿರುವನ ೊೋ ಅಲ್ಲಿಗ
ಕುದುರ ಗಳನುು ಓಡಿಸು. ನಿನು ಮಾತಿನಂತ ಯೋ ಮಾಡುತ ೋತ ನ .
ವೃದಧ ಕುರುಪತಾಮಹ ದುಧವಷ್ವನನುು ಕ ಡವುತ ೋತ ನ .”

ಆಗ ಮಾಧವನು ಸೊಯವನಂತ ನ ೊೋಡಲೊ ಕಷ್ಿನಾಗಿದು ಭೋಷ್ಮನು


ಎಲ್ಲಿದುನ ೊೋ ಅಲ್ಲಿಗ ಆ ಬ ಳಿಳಯ ಬಣಣದ ಕುದುರ ಗಳನುು ಓಡಿಸಿದನು.
ಮಹಾಬಾಹು ಪಾರ್ವನು ಭೋಷ್ಮನನುು ರಣದಲ್ಲಿ ಎದುರಿಸಿ ಬರಲು
ಯುಧಿಷ್ಠಿರನ ಮಹಾಸ ೋನ ಯು ಹಿಂದಿರುಗಿತು. ಆಗ ಕುರುಶ ರೋಷ್ಿ
ಭೋಷ್ಮನು ಸಿಂಹದಂತ ಪ್ದ ೋ ಪ್ದ ೋ ಗರ್ಜವಸುತಾತ ಶ್ೋಘ್ರದಲ್ಲಿಯೋ
ಧನಂಜಯನ ರರ್ವನುು ಬಾಣಗಳ ಮಳ ಯಿಂದ ಮುಚಿಚದನು.

ಕ್ಷಣದಲ್ಲಿಯೋ ಆ ಶ್ರವಷ್ವದಿಂದಾಗಿ ಮಹಾ ರರ್ವಾಗಲ್ಲೋ,


ಸಾರಥಿಯಾಗಲ್ಲೋ ರರ್ದಲ್ಲಿದುವನಾಗಲ್ಲೋ ಕಾಣಲ ೋ ಇಲಿ. ಸಾತವತ
ವಾಸುದ ೋವನೊ ಸವಲಪವೂ ಭಾರಂತನಾಗದ ೋ ಧ ೈಯವವನುು ತಾಳಿ
ಭೋಷ್ಮನ ಸಾಯಕಗಳಿಂದ ತತತರಿಸಿದ ಆ ಕುದುರ ಗಳನುು
ಪ್ರಚ ೊೋದಿಸಿದನು. ಆಗ ಪಾರ್ವನು ಮೋಘ್ಕ ಕ ಸಮನಾದ ಧವನಿಯುಳಳ
ದಿವಾ ಧನುಸ್ನುು ಹಿಡಿದು ನಿಶ್ತ ಬಾಣಗಳಿಂದ ಭೋಷ್ಮನ ಧನುಸ್ನುು

1017
ಕತತರಿಸಿ ಬಿೋಳಿಸಿದನು. ಧನುಸು್ ತುಂಡಾಗಲು ಕೌರವಾ ಭೋಷ್ಮನು ಪ್ುನಃ
ಇನ ೊುಂದು ಮಹಾಧನುಸ್ನುು ತ ಗ ದುಕ ೊಂಡು ನಿಮಿಷ್ಮಾತರದಲ್ಲಿ
ಶ್ಂರ್ಜನಿಯನುು ಬಿಗಿದು ಸಜುಜ ಗ ೊಳಿಸಿದನು. ಆಗ ಮೋಘ್ಕ ಕ ಸಮನಾದ
ಧವನಿಯುಳಳ ಆ ಧನುಸ್ನುು ಎರಡೊ ಕ ೈಗಳಿಂದ ಸ ಳ ಯಲು ಆ
ಧನುಸ್ನೊು ಕೊಡ ಅಜುವನನು ಕುರದಧನಾಗಿ ತುಂಡರಿಸಿದನು. ಅವನ
ಆ ಲಾಘ್ವವನುು ಶ್ಂತನುವಿನ ಮಗನು “ಸಾಧು ಪಾರ್ವ
ಮಹಾಬಾಹ ೊೋ! ಸಾಧು ಕುಂತಿೋಸುತ!” ಎಂದು ಗೌರವಿಸಿದನು. ಹಿೋಗ
ಹ ೋಳಿ ಇನ ೊುಂದು ಸುಂದರ ಧನುಸ್ನುು ತ ಗ ದುಕ ೊಂಡು ಭೋಷ್ಮನು
ಪಾರ್ವನ ರರ್ದ ಮೋಲ ಶ್ರಗಳನುು ಪ್ರಯೋಗಿಸಿದನು. ವಾಸುದ ೋವನು
ಅನ ೋಕ ವಿಧದ ಮಂಡಲಕರಮಗಳಲ್ಲಿ ಕುದುರ ಗಳನುು ತಿರುಗಿಸಿ ಅವನ
ಶ್ರಗಳನುು ವಾರ್ವಗ ೊಳಿಸಿ ಕುದುರ ಓಡಿಸುವುದರಲ್ಲಿ ತನಗಿದು ಅತಾಂತ
ಶ್ಕಿತಯನುು ಪ್ರದಶ್ವಸಿದನು. ಎದುರಾದ ಗೊಳಿಯ ಕ ೊಂಬುಗಳ
ತಿವಿತದಿಂದ ಗಾಯಗ ೊಂಡು ರ ೊೋಷ್ಗ ೊಂಡ ಎರಡು ಎತುತಗಳಂತ
ಬಾಣಗಳಿಂದ ಗಾಯಗ ೊಂಡ ಭೋಷ್ಮ-ಪಾರ್ವ ನರವಾಾಘ್ರರಿಬಬರೊ
ಶ ೋಭಸಿದರು.

ಪಾರ್ವನು ಮೃದುವಾಗಿ ಯುದಧ ಮಾಡುತಿತರುವುದನೊು, ಯುದಧದಲ್ಲಿ


ನಿಲುಗಡ ಯಿಲಿದ ೋ ಬಾಣಗಳ ಮಳ ಯನುು ಸುರಿಸುತಿತರುವ
ಭೋಷ್ಮನನೊು, ಎರಡೊ ಸ ೋನ ಗಳ ಮಧ ಾ ಸುಡುತಿತರುವ ಆದಿತಾನಂತ
ಪಾಂಡುಪ್ುತರರ ಸ ೈನಿಕರನುು ಆಯುು ಆಯುು ಸಂಹರಿಸತಿತದು,

1018
ಯುಧಿಷ್ಠಿರನ ಸ ೋನ ಯನುು ಯುಗಾಂತನಂತ ಮಾಡುತಿತದು ಭೋಷ್ಮನನುು
ನ ೊೋಡಿ ಮಹಾಬಾಹು, ಮಾಧವ, ಪ್ರವಿೋರಹ ವಾಸುದ ೋವನು
ಸಹಿಸಲಾರದ ೋ ಹ ೊೋದನು. ಆಗ ಪಾರ್ವನ ಬ ಳಿಳಯ ಬಣಣದ
ಕುದುರ ಗಳ ಕಡಿವಾಣಗಳನುು ಬಿಸುಟು ಕುರದಧನಾದ ಆ
ಮಹಾಯೋಗಿಯು ಮಹಾರರ್ದಿಂದ ದುಮುಕಿದನು. ಭುಜಗಳನ ುೋ
ಆಯುಧಗಳನಾುಗಿರಿಸಿಕ ೊಂಡ ಆ ಬಲಶಾಲ್ಲಯು ಚಾವಟ್ಟಯನ ುೋ
ಕ ೈಯಲ್ಲಿ ಹಿಡಿದು ಪ್ುನಃ ಪ್ುನಃ ಸಿಂಹನಾದ ಗ ೈಯುತಾತ, ಹ ಜ ಜಗಳಿಂದ
ಜಗತತನ ುೋ ಸಿೋಳಿ ಬಿಡುವಂತ ಆ ಜಗತಿೋಶ್ವರನು, ಕ ೊರೋಧದಿಂದ
ಕಣುಣಗಳನುು ಕ ಂಪ್ುಮಾಡಿಕ ೊಂಡ ಆ ಕೃಷ್ಣನು, ಮಹಾಹವದಲ್ಲಿ

1019
ಕೌರವರ ಚ ೋತನಗಳನುು ಸ ಳ ದುಕ ೊಳುಳವನ ೊೋ ಎನುುವಂತಿರುವ ಆ
ಅಮಿತದುಾತಿಯು ಕ ೊಲಿಬ ೋಕ ಂದು ಭೋಷ್ಮನ ಕಡ ಗ ಓಡಿದನು,
ಗರ್ಜವಸುತಾತ ಭೋಷ್ಮನ ಕಡ ಬರುತಿತದು ಮಾಧವನನುು ನ ೊೋಡಿ

“ಆಹವದಲ್ಲಿ ಭೋಷ್ಮನು ಹತನಾದನು! ಭೋಷ್ಮನು


ಹತನಾದನು!”

ಎಂದು ಅಲ್ಲಿದು ಸ ೈನಿಕರು ಕೊಗಿಕ ೊಂಡು ಎಲಿರೊ ವಾಸುದ ೋವನ


ಭಯದಿಂದ ಓಡಿಹ ೊೋದರು. ಪೋತಕೌಶ ೋಯಗಳನುು ಧರಿಸಿದು
ಮಣಿಶಾಾಮ ಜನಾದವನನು ಭೋಷ್ಮನ ಡ ಗ ಓಡಿ ಬರುವಾಗ ಮಿಂಚಿನ
ಮಾಲ ಯನುು ಧರಿಸಿದು ಕಪ್ುಪ ಮೋಡದಂತ ಶ ೋಭಸಿದನು. ಸಿಂಹವು
ಮದಗಜವನುು ಅಟ್ಟಿಸಿಕ ೊಂಡು ಹ ೊೋಗುವಂತ , ಪ್ಡ ಯಾದ
ಹ ೊೋರಿಯು ಗೊಳಿಯನುು ಅಟ್ಟಿಸಿಕ ೊಂಡು ಹ ೊೋಗುವಂತ ಆ ತ ೋಜಸಿವ
ಯಾದವಷ್ವಭನು ಗರ್ಜವಸುತಾತ ಓಡಿ ಬಂದನು. ಆಹವದಲ್ಲಿ ತನು ಕಡ
ಧಾವಿಸಿ ಬರುತಿತದು ಪ್ುಂಡರಿೋಕಾಕ್ಷನನುು ನ ೊೋಡಿ ರಣದಲ್ಲಿ ಭೋಷ್ಮನು
ಗಾಬರಿ ಗ ೊಳಳಲ್ಲಲಿ. ಮಹಾಧನುಸ್ನುು ಸ ಳ ದು ಭಾರಂತಿಗ ೊಂಡಿರದ
ಚ ೋತಸಿ್ನಿಂದ ಗ ೊೋವಿಂದನಿಗ ಇದನುು ನುಡಿದನು:

“ಬಾ! ಬಾ! ಪ್ುಂಡರಿೋಕಾಕ್ಷ! ದ ೋವದ ೋವ! ನಿನಗ


ವಂದನ ಗಳು. ಸಾತವತಶ ರೋಷ್ಿ! ಇಂದು ಈ ಮಹಾಹವದಲ್ಲಿ
ನನುನುು ಸಂಹರಿಸು! ದ ೋವ! ಅನಘ್! ನಿನಿುಂದ ನಾನು
ಸಂಗಾರಮದಲ್ಲಿ ಹತನಾದರೊ ನನಗ ಲ ೊೋಕದಲ್ಲಿ ಪ್ರಮ

1020
ಕಲಾಾಣವ ೋ ದ ೊರ ಯುತತದ . ಗ ೊೋವಿಂದ! ಇಂದು ನಾನು
ಸಂಯುಗಲ್ಲಿ ಮೊರು ಲ ೊೋಕಗಳಲ್ಲಿಯೊ
ಸಂಭಾವಿತನಾಗಿದ ುೋನ .”

ಅವನ ಹಿಂದ ಓಡಿ ಬರುತಿತದು ಮಹಾಬಾಹು ಪಾರ್ವನು ಕ ೋಶ್ವನನುು


ಎರಡೊ ಕ ೈಗಳಿಂದ ಹಿಡಿದುಕ ೊಂಡನು. ಪಾರ್ವನು
ಹಿಡಿದುಕ ೊಂಡರೊ ಪ್ುರುಷ್ ೊೋತತಮ ರಾರ್ಜೋವಲ ೊೋಚನ ಕೃಷ್ಣನು
ಅವನನೊು ಎಳ ದುಕ ೊಂಡು ವ ೋಗವಾಗಿ ಮುಂದಾದನು. ಪ್ರವಿೋರಹ
ಪಾರ್ವನು ಬಲವಾಗಿ ಅವನ ಚರಣಗಳನುು ಹಿಡಿದುಕ ೊಂಡರೊ
ಹೃಷ್ಠೋಕ ೋಶ್ನು ಸುಮಾರು ಹತುತ ಹ ಜ ಜಗಳಷ್ುಿ ಹ ೊೋಗಿಬಿಟ್ಟಿದುನು. ಆಗ
ಪ್ರವಿೋರಹ ಅಜುವನನು ಆತವನಾಗಿ, ಕಣುಣಗಳು ಕ ೊರೋಧದಿಂದ
ಕೊಡಿದವನಾಗಿ, ನಾಗರ ಹಾವಿನಂತ ದಿೋಘ್ವ ನಿಟುಿಸಿರು ಬಿಡುತಾತ ಈ
ಮಾತನಾುಡಿದನು:

“ಮಹಾಬಾಹ ೊೋ! ಹಿಂದಿರುಗು! ಹಿಂದ ನಿೋನು ಯುದಧ


ಮಾಡುವುದಿಲಿವ ಂದು ಏನು ಹ ೋಳಿದ ುಯೋ ಅದನುು
ಸುಳಾಳಗಿಸಬಾರದು. ನಿನುನುು ಜನರು ಸುಳುಳಬುರುಕ ಎಂದು
ಕರ ಯುತ್ಾುರೆ. ಯುದಧಮಾಡುವ ಸಂಪ್ೊಣವ ಭಾರವೂ
ನನುದು. ಈ ಯತವರತನನುು ನಾನು ಸಂಹರಿಸುತ ೋತ ನ . ಇದನುು
ನಾನು ಸಖ್ಾ, ಸತಾ ಮತುತ ಸುಕೃತಗಳ ಮೋಲ ಆಣ ಯಿಟುಿ
ಹ ೋಳುತಿತದ ುೋನ . ನಾನು ಎಲಿ ಶ್ತುರಗಳನೊು ಕ ೊನ ಗಾಣಿಸುತ ೋತ ನ .

1021
ಪ್ೊಣವಚಂದರನಂತಿರುವ ದುಧವಷ್ವನಾದ ಮಹಾವರತನನುು
ಇಂದ ೋ ಅವನ ಇಚ ಛಯಂತ ಯೋ ಸಂಹಾರಮಾಡುವುದನುು
ನಿೋನು ಕಾಣುವ .”

ಮಹಾತಮ ಮಾಧವನಾದರ ೊೋ ಫಲುಗನನ ಮಾತನುು ಕ ೋಳಿ ಏನನೊು


ಹ ೋಳದ ೋ ಸಿಟ್ಟಿನಿಂದ ಪ್ುನಃ ರರ್ವನ ುೋರಿದನು. ಅವರಿಬಬರೊ
ನರವಾಾಘ್ರರು ರರ್ದಲ್ಲಿ ಕುಳಿತುಕ ೊಳಳಲು ಭೋಷ್ಮ ಶಾಂತನವನು ಪ್ುನಃ
ಅವರ ಮೋಲ ಮೋಡವು ಪ್ವವತದ ಮೋಲ ಸುರಿಸುವಂತ ಬಾಣಗಳ
ಮಳ ಯನುು ಸುರಿಸಿದನು. ಗಭಸಿತ ಆದಿತಾನು ಶ್ಶ್ರ ಋತುವಿನಲ್ಲಿ
ತ ೋಜಸು್ಗಳನುು ಹಿೋರಿಕ ೊಳುಳವಂತ ದ ೋವವರತನು ಯೋಧರ
ಪಾರಣಗಳನುು ತ ಗ ದುಕ ೊಂಡನು. ಯುದಧದಲ್ಲಿ ಕುರುಗಳ ಸ ೋನ ಯನುು
ಪಾಂಡವ ಅಜುವನನು ಹ ೋಗ ಸದ ಬಡಿದನ ೊೋ ಹಾಗ ಭೋಷ್ಮನೂ
ಕೊಡ ಪಾಂಡವ ಸ ೋನ ಗಳನುು ಯುದಧದಲ್ಲಿ ಸದ ಬಡಿದನು. ಹತರಾಗಿ,
ನಿರುತಾ್ಹರಾಗಿ, ವಿಚ ೋತಸರಾಗಿ ಸ ೋನ ಗಳು ರಣದಲ್ಲಿ ಮಧಾಾಹುದ
ಸೊಯವನಂತ ತನುದ ೋ ತ ೋಜಸಿ್ನಿಂದ ಉರಿಯುತಿತದು ಅಪ್ರತಿಮ
ಭೋಷ್ಮನನುು ನ ೊೋಡಲೊ ಶ್ಕಾರಾಗಲ್ಲಲಿ. ಭೋಷ್ಮನು ಯುಗಕ್ಷಯದಲ್ಲಿನ
ಕಾಲನಂತ ಅವರನುು ವಧಿಸುತಿತದುುದನುು ನ ೊೋಡಿ ಪಾಂಡವರು
ಭಯಪೋಡಿತರಾದರು. ಕ ಸರಿನಲ್ಲಿ ಸಿಲುಕಿಕ ೊಂಡಿದು ಗ ೊೋವುಗಳಂತ
ತಾರತಾರರನುು ಕಾಣದ ೋ ಆ ಬಲ್ಲಗಳು ರಣದಲ್ಲಿ ಪಪೋಲ್ಲಕಗಳಂತ
ದುಬವಲರೊ ಕ್ಷುಣಣರೊ ಆದರು. ಮಹಾರರ್, ದುಷ್ರಧಷ್ವ,
ಶ್ರೌಘ್ಗಳಿಂದ ನರ ೋಂದರರನುು ಸುಡುತಿತದು, ಶ್ರಗಳ ೋ ಕಿರಣಗಳಾಗಿರುವ
1022
ಸೊಯವನಂತ ಸುಡುತಿತದು ಆ ಭೋಷ್ಮನನುು ನ ೊೋಡಲ್ಲಕೊಕ
ಸಾಧಾವಾಗುತಿತರಲ್ಲಲಿ. ಅವನು ಹಿೋಗ ಪಾಂಡುಸ ೋನ ಯನುು
ಮದಿವಸುತಿತರಲು ಸಹಸರರಶ್ಮ ಸೊಯವನು ಅಸತನಾದನು. ಆಗ
ಆಯಾಸಗ ೊಂಡಿರುವ ಸ ೋನ ಗಳಿಗ ಹಿಂದ ಸರಿಯುವ ಕುರಿತು ಮನಸು್
ಮಾಡಿದರು.

ಪಾಂಡವರು ಭೋಷ್ಮನ ವಧ ೊೋಪಾಯವನುು


ತಿಳಿದುಕ ೊಂಡಿದುದು
ಅವರಿನೊು ಯುದಧಮಾಡುತಿತರುವಾಗಲ ೋ ಭಾಸಕರನು ಅಸತಂಗತನಾಗಿ
ಘೊೋರ ಸಂಜ ಯಾಯಿತು. ರಣದಲ್ಲಿ ಏನೊ ಕಾಣದಾಯಿತು. ಆಗ
ರಾಜಾ ಯುಧಿಷ್ಠಿರನು ಸಂಜ ಯಾದುದನೊು, ಅಮಿತರರ್ಘತಿ ಭೋಷ್ಮನು
ಸ ೋನ ಯನುು ಸಂಹರಿಸುತಿತರುವುದನೊು, ಶ್ಸರಗಳನುು ಬಿಸುಟು ಹಿಮಮಟ್ಟಿ
ಪ್ಲಯನಮಾಡುತಿತರುವವರನೊು, ಯುದಧದಲ್ಲಿ ಕುರದಧನಾದ ಭೋಷ್ಮನು
ಮಹಾರರ್ರನುು ಸಂಹರಿಸುತಿತರುವುದನೊು, ಸ ೊೋಮಕರೊ
ಪ್ರಾರ್ಜತರಾದುದನುು, ಮಹಾರರ್ರ ನಿರುತಾ್ಹವನೊು ನ ೊೋಡಿ
ತತಾಕಲದಲ್ಲಿ ಸ ೋನ ಯನುು ಹಿಂದ ತ ಗ ದುಕ ೊಳುಳವುದ ೋ ಸೊಕತವ ಂದು
ಯೋಚಿಸಿದನು. ಆಗ ರಾಜಾ ಯುಧಿಷ್ಠಿರನು ತನು ಸ ೋನ ಗಳನುು ಹಿಂದಕ ಕ
ಕರ ಸಿಕ ೊಂಡನು. ಹಾಗ ಯೋ ಕೌರವ ಸ ೋನ ಯೊ ಯುದಧದಿಂದ ಹಿಂದ
ಸರಿಯಿತು. ಅಲ್ಲಿ ಸ ೋನ ಗಳನುು ಹಿಂದ ತ ಗ ದುಕ ೊಂಡು ಸಂಗಾರಮದಲ್ಲಿ
ಕ್ಷತ-ವಿಕ್ಷತರಾದ ಮಹಾರರ್ರು ಡ ೋರ ಗಳನುು ಪ್ರವ ೋಶ್ಸಿ ವಿಶಾರಂತಿ

1023
ಪ್ಡ ದರು. ಭೋಷ್ಮನಿಂದ ತುಂಬಾ ಪೋಡಿತರಾದ ಪಾಂಡವರು
ಸಮರದಲ್ಲಿ ಭೋಷ್ಮನ ಕಮವಗಳ ಕುರಿತು ಯೋಚಿಸಿ ಶಾಂತಿಯನ ುೋ
ಪ್ಡ ಯಲ್ಲಲಿ. ಭೋಷ್ಮನೊ ಕೊಡ ಸೃಂಜಯರ ೊಂದಿಗ ಪಾಂಡವರನುು
ಸಮರದಲ್ಲಿ ಗ ದುು, ಧೃತ್ರಾಷ್ರನ ಸುತರಿಂದ ಪ್ೊರ್ಜತನಾಗಿ,
ವಂದಿಸಿಕ ೊಂಡು, ಸುತುತವರ ದ ಹೃಷ್ಿರೊಪ್ರಾದ ಕುರುಗಳ ೂಂದಿಗ
ಡ ೋರ ಯನುು ಪ್ರವ ೋಶ್ಸಿದನು. ಆ ರಾತಿರಯು ಸವವಭೊತಗಳಿಗೊ
ಪ್ರಮೋಹನಕಾರಿಯಾಯಿತು.

ಆ ರಾತಿರಯ ಮದಲನ ಯ ಜಾವದಲ್ಲಿ ದುರಾದಷ್ವ ಪಾಂಡವರು


ವೃಷ್ಠಣ-ಸೃಂಜಯರ ೊಂದಿಗ ಮಂತಾರಲ ೊೋಚನ ಗ ಕುಳಿತುಕ ೊಂಡರು.
ಮಂತರನಿಶ್ಚಯಕ ೊೋವಿದರಾದ ಆ ಎಲಿ ಮಹಾಬಲರೊ ಕಾಲಕ ಕ
ತಕುಕದಾದ ತಮಗ ಶ ರೋಯಸಕರವಾದುದರ ಕುರಿತು ಅವಾಗರರಾಗಿ
ಮಂತಾರಲ ೊೋಚನ ಮಾಡಿದರು. ಬಹುಕಾಲ ಮಂತಾರಲ ೊೋಚನ
ಮಾಡಿದ ನಂತರ ರಾಜಾ ಯುಧಿಷ್ಠಿರನು ವಾಸುದ ೋವನ ಕಡ ತಿರುಗಿ ಈ
ಮಾತುಗಳನಾುಡಿದನು:

“ನ ೊೋಡು ಕೃಷ್ಣ! ಭೋಮಪ್ರಾಕರಮಿ ಮಹಾತಮ ಭೋಷ್ಮನು


ಆನ ಯಂದು ಬ ಂಡಿನ ವನವನುು ಹ ೋಗ ೊೋ ಹಾಗ ನನು
ಬಲವನುು ಧವಂಸಗ ೊಳಿಸುತಿತದಾುನ . ಉರಿಯುತಿತರುವ
ಪಾವಕನಂತ ಸ ೋನ ಗಳನುು ನ ಕುಕತಿತರುವ ಆ ಮಹಾತಮನನುು
ನ ೊೋಡಲೊ ಕೊಡ ನಮಗ ಉತಾ್ಹವಿಲಿ. ರಣದಲ್ಲಿ ಪ್ರತಾಪ

1024
ಭೋಷ್ಮನ ತಿೋಕ್ಷ್ಣಶ್ಸರಗಳು ವಿಷ್ ೊೋಲಬಣನಾದ ಘೊೋರ
ಮಹಾನಾಗ ತಕ್ಷಕನಂತಿವ . ಕುರದಧನಾದ ಯಮನನಾುಗಲ್ಲೋ,
ವಜರಪಾಣಿ ದ ೋವರಾಜನನಾುಗಲ್ಲೋ, ಪಾಶ್ವನುು ಹಿಡಿದ
ವರುಣನನಾುಗಲ್ಲೋ, ಗದ ಯಂದಿಗಿರುವ ಧನ ೋಶ್ವರನನಾುಗಲ್ಲೋ
ಗ ಲಿಲು ಶ್ಕಾವಿದ . ಆದರ ಸಮರದಲ್ಲಿ ಚಾಪ್ವನುು ಹಿಡಿದು
ನಿಶ್ತ ಶ್ರಗಳನುು ಪ್ರಯೋಗಿಸುತಿತರುವ, ಸಂಕುರದಧನಾಗಿರುವ
ಭೋಷ್ಮನನುು ಜಯಿಸಲು ಶ್ಕಾವಿಲಿ. ಹಿೋಗಿರುವಾಗ, ನನುದ ೋ
ಬುದಿಧದೌಬವಲಾದಿಂದ ಸಮರದಲ್ಲಿ ಭೋಷ್ಮನನುು ಎದುರಿಸಿ
ನಾನು ಶ ೋಕಸಾಗರದಲ್ಲಿ ಮುಳುಗಿಹ ೊೋಗಿದ ುೋನ . ವನಕ ಕ
ಹ ೊೋಗುತ ೋತ ನ . ಅಲ್ಲಿ ಹ ೊೋಗುವುದ ೋ ನನಗ
ಶ ರೋಯಸಕರವಾದುದು. ಯುದಧವು ಇಷ್ಿವಾಗುತಿತಲಿ. ಏಕ ಂದರ
ನಾವು ಎಂದೊ ಭೋಷ್ಮನನುು ಕ ೊಲಿಲಾರ ವು. ಹ ೋಗ
ಪ್ತಂಗಗಳು ಪ್ರಜವಲ್ಲಸುವ ಬ ಂಕಿಯ ಮೋಲ ರಗಿ ಒಮಮಗ ೋ
ಮೃತುಾವನುುಪ್ಪವವೊೋ ಹಾಗಿ ನಾವೂ ಕೊಡ ಭೋಷ್ಮನನುು
ಎದುರಿಸುತಿತದ ುೋವ . ರಾಜಾದ ಕಾರಣಕಾಕಗಿ ಪ್ರಾಕರಮದಿಂದ
ಕ್ಷಯವನುು ತಂದುಕ ೊಂಡಿದ ುೋನ . ನನು ಶ್ ರ ಸಹ ೊೋದರರು
ಸಾಯಕಗಳಿಂದ ತುಂಬಾ ಪೋಡಿತರಾಗಿದಾುರ . ನನುದ ೋ
ಕಾರಣದಿಂದಾಗಿ ರಾಜಾಭರಷ್ಿರಾಗಿ ಕ ೋವಲ
ಭಾತೃಸೌಹಾದವತ ಯಿಂದ ಅರಣಾಕ ಕ ಬಂದರು. ಕೃಷ್ ಣಯೊ
ಕೊಡ ನನಿುಂದಾಗಿಯೋ ಕಷ್ಿಗಳನುು ಅನುಭವಿಸಿದಳು.

1025
ರ್ಜೋವಿತವನುು ನಾನು ಬಹಳ ಮನಿುಸುತ ೋತ ನ . ಆದರ ಇಂದು
ರ್ಜೋವಿತವಾಗಿರುವುದ ೋ ದುಲವಭವಾಗಿಬಿಟ್ಟಿದ . ಆದುದರಿಂದ
ಇಂದು ಉಳಿದ ರ್ಜೋವಿತದಲ್ಲಿಯಾದರೊ ಉತತಮ
ಧಮಾವಚರಣ ಯಲ್ಲಿ ಕಳ ಯುತ ೋತ ನ . ನಿನಗ ಭಾರತೃಗಳ ಸಹಿತ
ನನು ಮೋಲ ಅನುಗರಹವಿದುರ , ಸವಧಮವಕ ಕ
ವಿರ ೊೋಧವಾಗದಂತ ಏನಾದರೊ ಉಪಾಯವನುು ಹ ೋಳು
ಕ ೋಶ್ವ!”

ಅವನ ಈ ಬಹುವಿಸತರವಾದ ಕಾರುಣಾದ ಮಾತುಗಳನುು ಕ ೋಳಿ ಕೃಷ್ಣನು


ಯುಧಿಷ್ಠಿರನನುು ಸಂತವಿಸುತಾತ ಉತತರಿಸಿದನು:

“ಧಮವಪ್ುತರ! ನಿೋನು ವಿಷ್ಾದಿಸಬ ೋಡ. ನಿನು ತಮಮಂದಿರು


ಶ್ ರರೊ, ದುಜವಯರೊ, ಶ್ತುರಸೊದನರೊ ಆಗಿದಾುರ .
ಅಜುವನ-ಭೋಮಸ ೋನರು ವಾಯು-ಅಗಿುಯರ
ಸಮತ ೋಜಸಿವಗಳು. ಮಾದಿರೋಪ್ುತರರೊ ಕೊಡ ತಿರದಶ್ರ
ಈಶ್ವರನಂತ ವಿಕಾರಂತರು. ಅರ್ವಾ ಸೌಹಾದವತ ಯಿಂದ
ಭೋಷ್ಮನ ೊಂದಿಗ ಯುದಧಮಾಡಲು ನನುನುು ನಿಯುಕಿತಸು.
ಏಕ ಂದರ ನಾನು ನಿನಗಾಗಿ ಮಹಾಹವದಲ್ಲಿ ಏನನೊು ಸಹ
ಮಾಡುತ ೋತ ನ . ಒಂದು ವ ೋಳ ಫಲುಗನನು ಇಚಿಛಸಿದರ
ಧಾತವರಾಷ್ರರು ನ ೊೋಡುತಿತದುಂತ ಯೋ ಪ್ುರುಷ್ಷ್ವಭ
ಭೋಷ್ಮನನುು ರಣದಲ್ಲಿ ಆಹಾವನಿಸಿ ಕ ೊಲುಿತ ೋತ ನ . ಭೋಷ್ಮನು

1026
ಹತನಾದರ ಜಯವನುು ಕಾಣುತಿತೋಯ. ಇಂದ ೋ ಕುರುವೃದಧ
ಪತಾಮಹನನುು ಒಂದ ೋ ರರ್ದಲ್ಲಿ ಕ ೊಲುಿತ ೋತ ನ .
ಸಂಗಾರಮದಲ್ಲಿ ಮಹ ೋಂದರನಂತಿರುವ ನನು ವಿಕರಮವನುು
ನ ೊೋಡು. ಮಹಾಸರಗಳನುು ಪ್ರಯೋಗಿಸಿ ಅವನನುು ರರ್ದಿಂದ
ಉರುಳಿಸುತ ೋತ ನ . ಯಾರು ಪಾಂಡುಪ್ುತರರ ಶ್ತುರವೊೋ ಅವರು
ನನು ಶ್ತುರ ಎನುುವುದರಲ್ಲಿ ಸಂಶ್ಯವಿಲಿ. ನನಗಾಗಿರುವವರು
ನಿನಗಾಗಿಯೊ ಇರುವರು. ನನುವರು ನಿನುವರು ಕೊಡ. ನಿನು
ತಮಮನು ನನು ಸಖ್, ಸಂಬಂಧಿೋ ಮತುತ ಶ್ಷ್ಾನು ಕೊಡ.
ಅಜುವನನಿಗಾಗಿ ನಾನು ನನು ಮಾಂಸಗಳನೊು ಕಿತುತ
ಕ ೊಡುತ ೋತ ನ . ಈ ನರವಾಾಘ್ರನೊ ಕೊಡ ನನಗಾಗಿ
ರ್ಜೋವಿತವನೊು ತಾರ್ಜಸುತಾತನ . ಯಾವುದ ೋ ಸಮಯದಲ್ಲಿಯೊ
ಪ್ರಸಪರರನುು ದಾಟ್ಟಸಬ ೋಕ ಂಬುದು ನಮಮ ಒಪ್ಪಂದ. ನನುನುು
ನಿಯೋರ್ಜಸು. ನಾನು ನಿನಗ ಆಶ್ರಯವಾಗುತ ತೋನ . ಹಿಂದ
ಉಪ್ಪ್ಿವದದಲ್ಲಿ ಉಲೊಕನ ಸನಿುಧಿಯಲ್ಲಿ ಗಾಂಗ ೋಯನನುು
ಕ ೊಲುಿತ ೋತ ನ ಎಂದು ಪಾರ್ವನು ಪ್ರತಿಜ್ಞ ಮಾಡಿದುನು.
ಧಿೋಮತ ಪಾರ್ವನ ಆ ಮಾತನುು ನಾನು ರಕ್ಷ್ಸಬ ೋಕಾಗಿದ .
ಪಾರ್ವನು ಅನುಜ್ಞ ಯಿತತರ ಆ ಕಾಯವವನುು ನಾನು
ಮಾಡುತ ೋತ ನ ಎನುುವುದರಲ್ಲಿ ಸಂಶ್ಯವಿಲಿ. ಅರ್ವಾ
ಫಲುಗನನ ೋ ಅದನುು ಮಾಡಬ ೋಕ ಂದರೊ ಅದು ಅವನಿಗ
ಭಾರವ ೋನೊ ಅಲಿ. ಸಂಗಾರಮದಲ್ಲಿ ಅವನು ಪ್ರಪ್ುರಂಜಯ

1027
ಭೋಷ್ಮನನುು ಸಂಹರಿಸಬಲಿನು. ಮನಸು್ಮಾಡಿದರ
ಪಾರ್ವನು ರಣದಲ್ಲಿ ಅಶ್ಕಾವಾದರೊ ಮಾಡಬಲಿನು ಎಂದು
ತಿಳಿ. ತಿರದಶ್ರು, ದ ೈತಾದಾನವರ ಸಹಿತ ಯುದಧಮಾಡಲು
ಬಂದರೊ ಅಜುವನನು ಅವರನುು ಹತಗ ೊಳಿಸಬಲಿನು. ಇನುು
ಭೋಷ್ಮನು ಯಾವ ಲ ಕಕಕ ಕ? ಭೋಷ್ಮ ಶಾಂತನವನು
ಮಹಾವಿೋಯವನಾದರೊ ಸತತವವನುು ಕಳ ದುಕ ೊಂಡು
ಅಲಪರ್ಜೋವಿತನಾಗಿದಾುನ . ಈ ಸಮಯದಲ್ಲಿ ತನು
ಕತವವಾವ ೋನ ಂಬುದನುು ತಿಳಿದುಕ ೊಂಡಿಲಿ.”

ಯುಧಿಷ್ಠಿರನು ಹ ೋಳಿದನು:

“ಮಾಧವ! ಇದು ನಿೋನು ಹ ೋಳದಂತ ಯೋ ಇದ . ಅವರ ಲಿರೊ


ನಿನು ವ ೋಗವನುು ತಡ ದುಕ ೊಳಳಲಾರರು. ಯಾರ ಮಹಾಬಲಕ ಕ
ನಿೋನು ನಾರ್ನಾಗಿದಿುೋಯೋ ಆ ನಾನು ಬಯಸಿದ ಎಲಿವನೊು
ಪ್ಡ ದ ೋ ಪ್ಡ ಯುತ ೋತ ನ . ನಿನುನುು ನಾರ್ನನಾುಗಿ ಪ್ಡ ದ ನಾನು
ರಣದಲ್ಲಿ ಇಂದರನ ೊಡನ ದ ೋವತ ಗಳನುು ಕೊಡ ಜಯಿಸಬಲ ಿ.
ಇನುು ಮಹಾಹವದಲ್ಲಿ ಭೋಷ್ಮನು ಯಾವ ಲ ಕಕಕ ಕ?
ಸಾವರ್ವವನುು ಸಾಧಿಸುವುದಕಾಕಗಿ ನಿನುನುು
ಅಸತಾವಾದಿಯನಾುಗಿ ಮಾಡಲು ನನಗ ಮನಸಿ್ಲಿ.
ಮಾತುಕ ೊಟಿಹಾಗ ಯುದಧಮಾಡದ ಯೋ ಸಹಾಯಮಾಡು.
“ನಿನು ಹಿತದಲ್ಲಿ ಸಲಹ ಯನುು ನಿೋಡುತ ೋತ ನ . ಆದರ ನಿನು

1028
ಪ್ರವಾಗಿ ಎಂದೊ ಯುದಧಮಾಡುವುದಿಲಿ. ದುಯೋವಧನನ
ಸಲುವಾಗಿ ಯುದಧಮಾಡುತ ೋತ ನ . ಇದು ಸತಾ” ಎಂದು ಒಮಮ
ಭೋಷ್ಮನು ನನ ೊುಡನ ಒಪ್ಪಂದವನುು ಮಾಡಿಕ ೊಂಡಿದುನು.
ಏಕ ಂದರ ಅವನ ೋ ನನಗ ರಾಜಾವನುು ಕ ೊಡುವವನು ಮತುತ
ರಾಜಾವನುು ಪ್ಡ ಯುವುದರ ಕುರಿತು ಸಲಹ ನಿೋಡುವವನು.
ಆದುದರಿಂದ ದ ೋವವರತನ ವಧ ೊೋಪಾಯವನುು
ಅವನಿಂದಲ ೋ ನಿನುನೊು ಕೊಡಿ ನಾವ ಲಿರೊ ಹ ೊೋಗಿ
ಕ ೋಳ ೂೋಣ. ನಿನಗ ಇಷ್ಿವಾದರ ಈಗಲ ೋ ಒಟ್ಟಿಗ ೋ ಹ ೊೋಗಿ
ನರ ೊೋತತಮ ಕೌರವ ಭೋಷ್ಮನ ಸಲಹ ಯನುು ಕ ೋಳ ೂೋಣ.
ಅವನು ನಮಗ ಹಿತವಾದ ಸತಾವಾದ ಮಾತನ ುೋ ಹ ೋಳುತಾತನ .
ಅವನು ಹ ೋಗ ಹ ೋಳುತಾತನ ೊೋ ಹಾಗ ೋ ನಾನು ಸಂಗಾರಮದಲ್ಲಿ
ಮಾಡುತ ೋತ ನ . ಆ ಧೃತವರತನ ೋ ನಮಗ ಜಯವನುು
ಕ ೊಡುವವನು ಮತುತ ಜಯಗಳಿಸಲು ಸಲಹ ಯನುು
ನಿೋಡುವವನು. ತಂದ ಯನುು ಕಳ ದುಕ ೊಂಡು
ಬಾಲಕರಾಗಿದಾುಗ ಅವನ ೋ ನಮಮನುು ಬ ಳ ಸಿದನು. ಆ ನನು
ಪತಾಮಹ, ತಂದ ಗ ತಂದ ಯಂತಿದು, ವೃದಧನನುು ಕ ೊಲಿಲು
ಬಯಸುತಿತದ ುೋನಲಿ! ಈ ಕ್ಷತಿರಯ ರ್ಜೋವನಕ ಕ ಧಿಕಾಕರ!”

ಆಗ ವಾಷ್ ಣೋವಯನು ಕುರುನಂದನನಿಗ ಹ ೋಳಿದನು:

“ಮಹಾಬಾಹ ೊೋ! ನನಗ ನಿೋನಾಡಿದುದು ಯಾವಾಗಲೊ

1029
ಇಷ್ಿವಾಗುತತದ . ದ ೋವವರತ ಭೋಷ್ಮನು ಪ್ುಣಾಕಮಿವ.
ದೃಷ್ಠಿಮಾತರದಿದ ದಹಿಸಬಲಿನು. ಅವು ವಧ ೊೋಪಾಯವನುು
ಕ ೋಳಲು ಸಾಗರಗ ಯ ಮಗನ ಬಳಿ ಹ ೊೋಗ ೊೋಣ.
ವಿಶ ೋಷ್ವಾಗಿ ನಿೋನ ೋ ಇದನುು ಕ ೋಳಿದರು ಅವನು ಸತಾವನ ುೋ
ಹ ೋಳುತಾತನ . ನಾವ ಲಿರೊ ಈಗಲ ೋ ಕುರುಪತಾಮಹನನುು
ಕ ೋಳಲು ಅಲ್ಲಿಗ ಹ ೊೋಗ ೊೋಣ! ಶ್ರಸಾ ನಮಸಕರಿಸಿ
ಸಲಹ ಯನುು ಕ ೋಳ ೂೋಣ. ಅವನು ಏನು ಸಲಹ ಯನುು
ಕ ೊಡುತಾತನ ೊೋ ಅದರಂತ ಯೋ ಶ್ತುರಗಳ ೂಡನ
ಹ ೊೋರಾಡ ೊೋಣ.”

ಹಿೋಗ ಮಂತಾರಲ ೊೋಚನ ಮಾಡಿ ವಿೋರ ಪಾಂಡವರು ಎಲಿರೊ


ವಿೋಯವವಾನ್ ವಾಸುದ ೋವನನ ೊುಡಗೊಡಿ, ಶ್ಸರ-ಕವಚಗಳನುು
ಬಿಚಿಚಟುಿ, ಪಾಂಡುಪ್ೊವವಜ ಭೋಷ್ಮನ ಬಿಡಾರದ ಕಡ ಹ ೊರಟರು.
ಪ್ರವ ೋಶ್ಸಿ ಭೋಷ್ಮನಿಗ ತಲ ಬಾಗಿ ನಮಸಕರಿಸಿದರು. ಪಾಂಡವರು
ಭೋಷ್ಮನನುು ಶ್ರಸಾ ವಂದಿಸಿ ಪ್ೊರ್ಜಸಿ ಶ್ರಣು ಹ ೊೋದರು.
ಮಹಾಬಾಹು ಭೋಷ್ಮ ಕುರುಪತಾಮಹನು ಅವರನುುದ ುೋಶ್ಸಿ
ಹ ೋಳಿದನು:

“ವಾಷ್ ಣೋವಯ! ನಿನಗ ಸಾವಗತ! ಧನಂಜಯ! ನಿನಗ ಸಾವಗತ!


ಧಮವಪ್ುತರನಿಗ , ಭೋಮನಿಗ ಮತುತ ಯಮಳರಿಗೊ ಸಾವಗತ!
ನಿಮಮ ಪರೋತಿಯನುು ವೃದಿಧಗ ೊಳಿಸಲು ಇಂದು ನಾನು ಯಾವ

1030
1031
ಕಾಯವವನುು ಮಾಡಲ್ಲ? ಅದು ಎಷ್ ಿೋ ಸುದುಷ್ಕರವಾದರೊ
ಸವಾವತಮನಾ ಅದನುು ಮಾಡಿಕ ೊಡುತ ೋತ ನ .”

ಹಿೋಗ ಗಾಂಗ ೋಯನು ಪರೋತಿಯುಕತನಾಗಿ ಪ್ುನಃ ಪ್ುನಃ ಹ ೋಳಲು


ಧಮವಪ್ುತರ ಯುಧಿಷ್ಠಿರನು ದಿೋನಾತಮನಾಗಿ ಈ ಮಾತನಾುಡಿದನು:

“ಧಮಜ್ಞ! ಹ ೋಗ ನಾವು ಜಯಗಳಿಸಬಲ ಿವು? ಹ ೋಗ ನಾವು


ರಾಜಾವನುು ಪ್ಡ ಯಬಹುದು? ಪ್ರಜ ಗಳು ನಾಶ್ವಾಗದ ೋ
ಇರುವುದು ಹ ೋಗ ? ಅದನುು ನನಗ ಹ ೋಳು. ನಿೋನ ೋ ನಿನು
ವಧ ೊೋಪಾಯವನೊು ನಮಗ ಹ ೋಳಬ ೋಕು. ಸಮರದಲ್ಲಿ
ನಿನುನುು ಹ ೋಗ ಸ ೊೋಲ್ಲಸಬಲ ಿವು? ನಿನುಲ್ಲಿ ಸೊಕ್ಷಮವಾದ
ರಂಧರವೂ ಕೊಡ ಕಾಣುವುದಕ ಕ ಸಿಗುವುದಿಲಿ. ಸಂಯುಗದಲ್ಲಿ
ನಿೋನು ಸದಾ ವೃತಾತಕಾರದಲ್ಲಿ ಧನುಸ್ನುು
ತಿರುಗಿಸುತಿತರುವುದ ೋ ಕಂಡು ಬರುತತದ . ರವಿಯಂತ
ರರ್ದಲ್ಲಿರುವ ನಿೋನು ಬಾಣಗಳನುು ಭತತಳಿಕ ಯಿಂದ
ತ ಗ ದುಕ ೊಳುಳವುದಾಗಲ್ಲೋ, ಅದನುು ಧನುಸಿ್ಗ
ಅನುಸಂಧಾನಮಾಡುವುದಾಗಲ್ಲೋ, ಮತುತ ಶ್ಂರ್ಜನಿಯನುು
ಸ ಳ ದು ಬಿಡುವುದಾಗಲ್ಲೋ ನಾವು ನ ೊೋಡಲಾರ ವು.
ರಥಾಶ್ವಗಜಪ್ದಾತಿಗಳನುು ಸಂಹಾರಿಸುವ ನಿನುನುು ಯಾವ
ಪ್ುರುಷ್ನು ತಾನ ೋ ಕ ೊಲಿಲು ಉತಾ್ಹಿತನಾಗುತಾತನ ? ಶ್ರಗಳ
ಮಹಾ ಮಳ ಯನುು ಸುರಿಸಿ ನಿೋನು ನನು ಸ ೋನ ಗ ಮಹಾ

1032
ಕ್ಷಯವನುು ತಂದಿದಿುೋಯ. ನಾವು ಯುದಧದಲ್ಲಿ ನಿನುನುು
ಜಯಿಸುವುದು ಹ ೋಗ , ಹ ೋಗ ರಾಜಾವು ನನುದಾಗಬಲಿದು,
ಅರ್ವಾ ನನು ಸ ೈನಾಕ ಕ ಶಾಂತಿ ದ ೊರ ಯುವುದು ಅದನುು
ನನಗ ಹ ೋಳು.”

ಆಗ ಪಾಂಡವನಿಗ ಪಾಂಡುಪ್ೊವವಜ ಶಾಂತನವನು ಹ ೋಳಿದನು:

“ಕೌಂತ ೋಯ! ನಾನು ಬದುಕಿರುವವರ ಗ ಎಂದೊ


ಸಂಯುಗದಲ್ಲಿ ನಿನು ಏಳ ಗಯು ಕಾಣಿಸುವುದಿಲಿ. ಸತಾವನ ುೋ
ಹ ೋಳುತಿತದ ುೋನ . ಆದರ ಯುದಧದಲ್ಲಿ ನನುನುು ಸ ೊೋಲ್ಲಸಿದರ
ಖ್ಂಡಿತವಾಗಿ ಕೌರವರನುು ಗ ಲುಿತಿೋತ ಯ. ರಣದಲ್ಲಿ ಜಯವನುು
ಬಯಸುವ ಯಾದರ ಬ ೋಗನ ನನುನುು ಕ ೊಲುಿ. ಪಾರ್ವರ ೋ!
ಯಥಾಸುಖ್ವಾಗಿ ನನುನುು ಹ ೊಡ ಯಿರಿ. ಅನುಜ್ಞ ಯನುು
ನಿೋಡುತ ೋತ ನ . ಹಿೋಗ ಮಾಡುವುದರಿಂದ ನಿಮಗ
ಒಳ ಳಯದಾಗುವುದ ಂದು ನನಗ ತಿಳಿದಿದ . ನಾನು ಸತತರ
ಅವರ ಲಿರೊ ಸತತ ಹಾಗ ಎಂದು ತಿಳಿದುಕ ೊೋ.”

ಯುಧಿಷ್ಠಿರನು ಹ ೋಳಿದನು:

“ಸಮರದಲ್ಲಿ ಕುರದಧನಾಗಿ ದಂಡಪಾಣಿ ಅಂತಕನಂತಿರುವ


ನಿನುನುು ನಾವು ಯುದಧದಲ್ಲಿ ಜಯಿಸಬಲಿಂತಹ
ಉಪಾಯವನುು ಹ ೋಳು. ವಜರಧರನನೊು, ವರುಣನನೊು,
ಯಮನನೊು ಸಹ ಜಯಿಸಬಲ ಿವು. ಆದರ ಸಮರದಲ್ಲಿ
1033
ನಿನುನುು ಗ ಲಿಲು ಇಂದರನ ೊಂದಿಗ ಸುರಾಸುರರಿಗೊ ಶ್ಕಾವಿಲಿ.”

ಭೋಷ್ಮನು ಹ ೋಳಿದನು:

“ಪಾಂಡವ! ಸತಾವನ ುೋ ಮಾತನಾಡುತಿತದಿುೋಯ. ರಣದಲ್ಲಿ


ಶ ರೋಷ್ಿ ಕಾಮುವಕವನುು ನಾನು ಹಿಡಿದಿರುವವರ ಗ ,
ಶ್ಸಾರಸರಗಳು ನನು ಕ ೈಯಲ್ಲಿರುವವರ ಗ ನನುನುು ಗ ಲಿಲು
ಇಂದರನ ೊಂದಿಗ ಸುರಾಸುರರಿಗೊ ಶ್ಕಾವಿಲಿ. ನಾನು
ಶ್ಸಾರಸರಗಳನುು ಕ ಳಗಿಟ್ಾಿಗ ಮಾತರ ಈ ಮಹಾರರ್ರು
ನನುನುು ಸಂಹರಿಸಬಲಿರು. ಶ್ಸರವನುು ಕ ಳಗಿಟಿವನ ೊಡನ ,
ಕ ಳಕ ಕ ಬಿದುವನ ೊಡನ , ಕವಚ-ಧವಜಗಳಿಲಿದವನ ೊಡನ ,
ಓಡಿಹ ೊೋಗುತಿತರುವವನ ೊಡನ , ಭೋತಿಗ ೊಂಡಿರುವವನ ೊಡನ ,
‘ನಾನು ನಿನುವನಾಗಿದ ುೋನ ’ ಎಂದು ಹ ೋಳುವವನ ೊಂದಿಗ ,
ಸಿರೋಯಂದಿಗ , ಸಿರೋಯ ಹ ಸರಿನಿುಟುಿಕ ೊಂಡವನ ೊಂದಿಗ ,
ಅಂಗವಿಕಲರ ೊಡನ , ಏಕಮಾತರ ಪ್ುತರನಾಗಿರುವವನ ೊಡನ ,
ಅಪ್ರಸೊತನ ೊಂದಿಗ , ದುಷ್ ರೋಕ್ಷನ ೊಂದಿಗ
ಯುದಧಮಾಡುವುದು ನನಗ ಇಷ್ಿವಿಲಿ. ಹಿಂದ ನಾನು
ಮಾಡಿದು ಮತ ೊತಂದು ಸಂಕಲಪದ ಕುರಿತೊ ಕ ೋಳು. ಅಮಂಗಲ
ಸೊಚಕ ಚಿಹ ುಯಿರುವ ಧವಜವನುು ನ ೊೋಡಿದರೊ ನಾನು
ಖ್ಂಡಿತವಾಗಿ ಯುದಧ ಮಾಡುವುದಿಲಿ. ನಿನು ಸ ೋನ ಯಲ್ಲಿ
ದೌರಪ್ದ ಮಹಾರರ್ ಸಮರಾಕಾಂಕ್ಷ್ೋ ಸಮಿತಿಂಜಯ ಶ್ ರ

1034
ಶ್ಖ್ಂಡಿಯಿದಾುನಲಿ? ಅವನು ಮದಲು ಸಿರೋಯಾಗಿದುು
ನಂತರ ಪ್ುರುಷ್ನಾದನು. ಇವ ಲಿವನೊು ನಡ ದಂತ ನಿನಗೊ
ತಿಳಿದ ೋ ಇದ . ಸಮರದಲ್ಲಿ ಶ್ ರ ಅಜುವನನು ಶ್ಖ್ಂಡಿಯನುು
ಮುಂದಿರಿಸಿಕ ೊಂಡು ಕವಚನುು ಧರಿಸಿದವನಾಗಿ ತಿೋಕ್ಷ್ಣ
ಬಾಣಗಳಿಂದ ನನುನ ುೋ ಹ ೊಡ ಯಲ್ಲ. ಅಮಂಗಲಧವಜವಿರುವ
ಮತುತ ವಿಶ ೋಷ್ವಾಗಿ ಅವನು ಹಿಂದ ಸಿರೋಯಾಗಿದುುದರಿಂದ
ಅವನನುು ನಾನು ಧನುಬಾವಣಗಳನೊು ಹಿಡಿದಿದುರೊ
ಹ ೊಡ ಯಲು ಎಂದೊ ಇಚಿಛಸುವುದಿಲಿ. ಆ ಅವಕಾಶ್ದಲ್ಲಿ
ಪಾಂಡವ ಧನಂಜಯನು ನನು ಬಳಿಸಾರಿ ಕ್ಷ್ಪ್ರವಾಗಿ ಎಲಿ
ಕಡ ಗಳಿಂದ ನನುನುು ಶ್ರಗಳಿಂದ ಹ ೊಡ ದು ಸಂಹರಿಸಲ್ಲ.
ಯುದಧದಲ್ಲಿ ತ ೊಡಗಿರುವ ಈ ನನುನುು ಕ ೊಲುಿವವರು,
ಮಹಾಭಾಗ ಕೃಷ್ಣ ಮತುತ ಪಾಂಡವ ಧನಂಜಯನ
ಹ ೊರತಾಗಿ ಈ ಲ ೊೋಕಗಳಲ್ಲಿ ಬ ೋರ ಯಾರನೊು ಕಾಣ . ಹಿೋಗ
ಅವನನುು ಅರ್ವಾ ಬ ೋರ ಯಾರಾದರೊ ಅಂರ್ವನನುು ನನು
ಮುಂದ ನಿಲ್ಲಿಸಿ ಬಿೋಭತು್ವ ೋ ನನುನುು ಬಿೋಳಿಸಬ ೋಕು.
ಇದರಿಂದಲ ೋ ನಿನಗ ವಿಜಯವಾಗುವುದು. ಕೌಂತ ೋಯ!
ನಾನು ಹ ೋಳಿದ ಮಾತಿನಂತ ಯೋ ಮಾಡು. ಆಗ ಸಂಗಾರಮದಲ್ಲಿ
ಎದುರಾಗಿರುವ ಧಾತವರಾಷ್ರರನುು ಜಯಿಸುತಿತೋಯ.”

ಅವನಿಂದ ಅಪ್ಪಣ ಯನುು ಪ್ಡ ದು, ಕುರುಪತಾಮಹ ಮಹಾತಮ


ಭೋಷ್ಮನನುು ನಮಸಕರಿಸಿ ಪಾರ್ವರು ತಮಮ ಶ್ಬಿರದ ಕಡ ನಡ ದರು.
1035
ಹಾಗ ಪ್ರಲ ೊೋಕದ ದಿೋಕ್ ಯನುು ತ ಗ ದುಕ ೊಂಡಿದು ಗಾಂಗ ೋಯನು
ಹ ೋಳಿದಾಗಿನಿಂದ ಅಜುವನನು ದುಃಖ್ ಸಂತಪ್ತನೊ ನಾಚಿಕ ೊಂಡವನೊ
ಆಗಿ ಹ ೋಳಿದನು:

“ಮಾಧವ! ಗುರು, ಕುಲವೃದಧ, ಕೃತಪ್ರಜ್ಞ, ಧಿೋಮತ


ಪತಾಮಹನ ೊಂದಿಗ ನಾನು ಸಂಗಾರಮದಲ್ಲಿ ಹ ೋಗ
ಯುದಧಮಾಡಬಲ ಿ? ಬಾಲಾದಲ್ಲಿ ನಾನು ಆಡಿ ಮೈಯಲಿ
ಧೊಳುತುಂಬಿ ಬಂದಾಗ ಈ ಮಹಾಮನ ಮಹಾತಮನು
ನನುನ ುತಿತಕ ೊಂಡು ತಾನೊ ಧೊಳಿನಿಂದ ತುಂಬಿಕ ೊಳುಳತಿತದುನು.
ಬಾಲಕನಾಗಿದಾುಗ ನಾನು ಅವನ ತ ೊಡ ಯ ಮೋಲ ಕುಳಿತು
ಮಹಾತಮ ಪಾಂಡವನ ತಂದ ಯಾದ ಅವನನುು ತಂದ ಯಂದು
ಕರ ದಾಗ “ಭಾರತ! ನಾನು ನಿನು ತಂದ ಯಲಿ. ನಿನು ತಂದ ಯ
ತಂದ !” ಎಂದು ಬಾಲಾದಲ್ಲಿ ನನಗ ಹ ೋಳುತಿತದು ಅವನನುು
ಹ ೋಗ ತಾನ ೋ ನಾನು ವಧಿಸಬಲ ಿ? ಬ ೋಕಾದರ ಅವನು ನನು
ಸ ೋನ ಯನುು ವಧಿಸಲ್ಲ. ಆದರ ನಾನು ಆ ಮಹಾತಮನ ೊಂದಿಗ
ಯುದಧ ಮಾಡುವುದಿಲಿ. ಜಯವಾಗಲ್ಲ ಅರ್ವಾ ವಧ ಯಾಗಲ್ಲ.
ನಿನಗ ಹ ೋಗನಿುಸುತತದ ?”

ಶ್ರೋಕೃಷ್ಣನು ಹ ೋಳಿದನು:

“ರ್ಜಷ್ ೊಣೋ! ಹಿಂದ ನಿೋನು ಭೋಷ್ಮವಧ ಯ ಪ್ರತಿಜ್ಞ ಯನುು


ಮಾಡಿದಿುೋಯ. ಕ್ಷತರಧಮವದಲ್ಲಿರುವ ನಿೋನು ಏಕ ಈಗ

1036
ಸಂಹರಿಸುವುದಿಲಿ? ಸಿಡಿಲು ಬಡಿದ ಮರದಂತ ಇವನನುು
ರರ್ದಿದ ಬಿೋಳಿಸು. ಗಾಂಗ ೋಯನನುು ಕ ೊಲಿದ ೋ ಯುದಧದಲ್ಲಿ
ನಿನಗ ವಿಜಯವಾಗುವುದಿಲಿ. ಪ್ೊವ ೋವಂದರನಾಗಿದು ನಿೋನ ೋ
ಅವಶ್ಾವಾಗಿ ಭೋಷ್ಮನನುು ಕ ೊಲುಿತಿೋತ ಯ ಎಂದು ಹಿಂದ ಯೋ
ದ ೈವನಿಧವರಿತವಾಗಿತುತ. ಇದಲಿದ ೋ ಬ ೋರ ಆಗುವುದಿಲಿ.
ಅಂತಕನಂತ ಬಾಯಿಕಳ ದಿರುವ ದುರಾದಷ್ವ ಭೋಷ್ಮನನುು
ನಿನುನುು ಬಿಟುಿ ಸವಯಂ ವಜರಧರನ ೋ ಕ ೊಲಿಲು ಶ್ಕಾವಿಲಿ.
ಭೋಷ್ಮನನುು ಕ ೊಲುಿ. ಹಿಂದ ಮಹಾಬುದಿಧ ಬೃಹಸಪತಿಯು
ಶ್ಕರನಿಗ ಹ ೋಳಿದಂತ ನನು ಈ ಮಾತನುು ಕ ೋಳು. ಅತಾಂತ
ಹಿರಿಯನಾದರೊ, ವೃದಧನಾದರೊ, ಸಕಲ ಸದುಗಣಗಳಿಂದ
ಸಮನಿವತನಾಗಿದುರೊ ಶ್ಸರಹಿಡಿದು ಕ ೊಲಿಲು ಬಂದರ ಅಂತಹ
ಆತತಾಯಿಯನುು ಕ ೊಲಿಬ ೋಕು. ಇದು ಕ್ಷತಿರಯರು ನ ಲ ಸಿರುವ
ಶಾಶ್ವತ ಧಮವ. ಅಸೊಯಯಿಲಿದ ೋ ಯುದಧಮಾಡಬ ೋಕು.
ಶ್ಷ್ಿರನುು ರಕ್ಷ್ಸಬ ೋಕು. ಯಜ್ಞ ಮಾಡಬ ೋಕು.”

ಅಜುವನನು ಹ ೋಳಿದನು:

“ಕೃಷ್ಣ! ನಿಜವಾಗಿಯೊ ಶ್ಖ್ಂಡಿಯೋ ಭೋಷ್ಮನ ನಿಧನಕ ಕ


ಕಾರಣನಾಗುತಾತನ . ಪಾಂಚಾಲಾನನುು ನ ೊೋಡಿದ ೊಡನ ಯೋ
ಸದಾ ಭೋಷ್ಮನು ಹಿಮಮಟುಿತಾತನ . ಆದುದರಿಂದ ನಾವು
ಅವನ ಮುಂದ ಶ್ಖ್ಂಡಿಯನುು ಇರಿಸಿ ಗಾಂಗ ೋಯನನುು

1037
ಸಂಹರಿಸ ೊೋಣ. ಇದ ೋ ಉಪಾಯವ ಂದು ನನಗನಿುಸುತತದ .
ನಾನು ಸಾಯಕಗಳಿಂದ ಅನಾ ಮಹ ೋಷ್ಾವಸರನುು
ತಡ ಯುತ ೋತ ನ . ಯೋಧಶ ರೋಷ್ಿ ಶ್ಖ್ಂಡಿಯು ಭೋಷ್ಮನನ ುೋ
ಎದುರಿಸಲ್ಲ. “ಮದಲು ಕನ ಾಯಾಗಿದುು ನಂತರ ಪ್ುರುಷ್ನಾದ
ಈ ಶ್ಖ್ಂಡಿಯನುು ನಾನು ಕ ೊಲುಿವುದಿಲಿ” ಎಂದು
ಕುರುಮುಖ್ಾನನುು ನಿೋನು ಕ ೋಳಿದಿುೋಯ.”

ಮಾಧವನ ೊಂದಿಗ ಹಿೋಗ ನಿಶ್ಚಯವನುು ಮಾಡಿ ಪ್ುರುಷ್ಷ್ವಭ


ಪಾಂಡವರು ತಮಮ ತಮಮ ಶ್ಯನಗಳಲ್ಲಿ ಪ್ವಡಿಸಿ ವಿಶಾರಂತಿ
ಪ್ಡ ದರು.

ಹತತನ ಯ ದಿನದ ಯುದಧ: ಭೋಷ್ಮ ವಧ


ವಿಮಲ ಪ್ರಭಾತದಲ್ಲಿ ಸೊಯೋವದಯವಾಗುತತಲ ೋ ಭ ೋರಿ ಮೃದಂಗ
ಮತುತ ಡ ೊೋಲುಗಳನುು ಬಾರಿಸಲು, ಮಸರಿನಂತ ಬಿಳುಪಾಗಿದು
ಶ್ಂಖ್ಗಳನುು ಎಲ ಿಡ ಯೊ ಊದುತಿತರಲು ಶ್ಖ್ಂಡಿಯನುು
ಮುಂದಿರಿಸಿಕ ೊಂಡು ಪಾಂಡವರು ಯುದಧಕ ಕ ಹ ೊರಟರು.
ಸವವಶ್ತುರಗಳನೊು ವಿನಾಶ್ಗ ೊಳಿಸಬಲಿ ವೂಾಹವನುು ರಚಿಸಿ
ಶ್ಖ್ಂಡಿಯು ಸವವ ಸ ೋನ ಗಳ ಅಗರಸಾಿನದಲ್ಲಿದುನು. ಅವನ ಚಕರಗಳನುು
ಭೋಮಸ ೋನ-ಧನಂಜಯರು ರಕ್ಷ್ಸುತಿತದುರು. ಹಿಂಬದಿಯಲ್ಲಿ ದೌರಪ್ದಿಯ
ಮಕಕಳೂ, ಸೌಭದರನೊ ಇದುರು. ಸಾತಾಕಿ ಮತುತ ಚ ೋಕಿತಾನರು
1038
ಅವರನುು ರಕ್ಷ್ಸುತಿತದುರು. ಅವರ ಹಿಂದ ಪಾಂಚಾಲರಿಂದ ರಕ್ಷ್ತನಾದ
ಧೃಷ್ಿದುಾಮುನಿದುನು. ಅನಂತರ ಯುಧಿಷ್ಠಿರನು ಯಮಳರ ಸಹಿತ
ಸಿಂಹನಾದ ಗ ೈಯುತಾತ ಹ ೊರಟನು. ಅವರ ಹಿಂದ ತನು ಸ ೈನಾದಿಂದ
ಸಂವೃತನಾಗಿ ವಿರಾಟನೊ ಅವನ ನಂತರ ದುರಪ್ದನೊ ಹ ೊರಟರು.
ಐವರು ಕ ೋಕಯ ಸಹ ೊೋದರರೊ, ವಿೋಯವವಾನ್ ಧೃಷ್ಿಕ ೋತುವೂ
ಪಾಂಡುಸ ೋನ ಯ ಜಘ್ನಪ್ರದ ೋಶ್ವನುು ಕಾಯುತಿತದುರು. ಈ ರಿೋತಿ
ಮಹಾಸ ೈನಾವನುು ಮಹಾವೂಾಹವನಾುಗಿ ರಚಿಸಿ ಪಾಂಡವರು
ಸಂಗಾರಮದಲ್ಲಿ ತಮಮ ರ್ಜೋವವನುು ತ ೊರ ದು ಕೌರವ ಸ ೋನ ಯನುು
ಎದುರಿಸಿದರು.

ಹಾಗ ಯೋ ಕುರುಗಳು ಧೃತರಾಷ್ಿನ ದುರಾಧಷ್ವ ಸುಮಹಾಬಲ


ಮಕಕಳಿಂದ, ಅನಂತರ ಮಹ ೋಷ್ಾವಸ ದ ೊರೋಣ ಮತುತ ಅವನ
ಮಹಾರರ್ ಮಗನಿಂದ ರಕ್ಷ್ಸಲಪಟಿ ಮಹಾಬಲ ಭೋಷ್ಮನನುು ಸವವ
ಸ ೈನಾಗಳ ಅಗರನನಾುಗಿ ಮಾಡಿಕ ೊಂಡು ಪಾಂಡವರನುು ಎದುರಿಸಿ
ಹ ೊೋದರು. ಅವರ ನಂತರ ಗಜಸ ೋನ ಯಿಂದ ಸಂವೃತನಾದ
ಭಗದತತನಿದುನು. ಭಗದತತನನುು ಅನುಸರಿಸಿ ಕೃಪ್ ಮತುತ
ಕೃತವಮವರಿಬಬರಿದುರು. ಅನಂತರ ಕಾಂಬ ೊೋಜರಾಜ ಬಲವಾನ್
ಸುದಕ್ಷ್ಣ, ಮಾಗಧ, ಜಯತ ್ೋನ, ಸೌಬಲ, ಬೃಹದಬಲರಿದುರು.
ಅನಂತರ ಸುಶ್ಮವನ ೋ ಮದಲಾದ ಇತರ ಮಹ ೋಷ್ಾವಸ ನೃಪ್ರು
ಕೌರವ ಸ ೋನ ಯ ಹಿಂಬಾಗವನುು ಪಾಲ್ಲಸುತಿತದುರು. ದಿವಸಗಳು
ಕಳ ದಂತ ಲಿ ಭೋಷ್ಮ ಶಾಂತನವನು ಯುದಧದಲ್ಲಿ ಅಸುರ, ಪ ೈಶಾಚ
1039
ಮತುತ ರಾಕ್ಷಸವೂಾಹಗಳನುು ರಚಿಸುತಿತದುನು. ಆಗ ಕೌರವರ ಮತುತ
ಪಾಂಡವರ ನಡುವ ಅನ ೊಾೋನಾರನುು ಸಂಹರಿಸುವ, ಯಮರಾಷ್ರವನುು
ವಧಿವಸುವ ಯುದಧವು ಪಾರರಂಭವಾಯಿತು.

ಅಜುವನ ಪ್ರಮುಖ್ ಪಾರ್ವರು ಶ್ಖ್ಂಡಿಯನುು ಮುಂದಿರಿಸಿಕ ೊಂಡು


ವಿವಿಧ ಶ್ರಗಳನುು ಬಿೋರುತಾತ ಯುದಧದಲ್ಲಿ ಭೋಷ್ಮನನುು ಎದುರಿಸಿದರು.
ಅಲ್ಲಿ ಭೋಮನ ಶ್ರಗಳಿಂದ ಪೋಡಿತರಾದ ಕೌರವರು ರಕತದಿಂದ
ತ ೊೋಯುು ಅಸುನಿೋಗಿ ಪ್ರಲ ೊೋಕಕ ಕ ನಡ ದರು. ನಕುಲ, ಸಹದ ೋವ
ಮತುತ ಮಹಾರರ್ ಸಾತಾಕಿಯರು ಕೌರವ ಸ ೋನ ಯ ಮೋಲ ರಗಿ
ಓಜಸಿ್ನಿಂದ ಬಹಳವಾಗಿ ಪೋಡಿಸಿದರು. ಅವರಿಂದ ವಧಿಸಲಪಡುತಿತದು
ಕೌರವರು ಪಾಂಡವರ ಮಹಾಸ ೋನ ಯನುು ತಡ ಯಲು ಅಶ್ಕಾರಾದರು.
ಆಗ ಮಹಾರರ್ರಿಂದ ವಧಿಸಲಪಡುತಿತರುವ ಕೌರವ ಸ ೋನ ಯು ಎಲಿ
ದಿಕುಕಗಳಲ್ಲಿ ಪ್ಲಾಯನ ಮಾಡತ ೊಡಗಿತು. ಪಾಂಡವರಿಂದಲೊ
ಸೃಂಜಯರಿಂದಲೊ ನಿಶ್ತ ಬಾಣಗಳಿಂದ ವಧಿಸಲಪಡುತಿತರುವ
ಕೌರವರು ರಕ್ಷಕರನ ುೋ ಕಾಣದಾದರು. ಪ್ರಹೃಷ್ಿಮನಸಕರಾದ ಶ್ ರ
ಪಾಂಡವರು ದುಯೋವಧನನ ಸ ೋನ ಯನುು ಸಂಹರಿಸುತಾತ
ಮುಂದುವರ ದರು. ರಣದಲ್ಲಿ ಶ್ತುರಗಳಿಂದ ಸ ೈನಾಾರ್ಘತವನೊು, ನರ-
ವಾರಣ-ವಾರ್ಜಗಳ ವಿನಾಶ್ವನೊು ಭೋಷ್ಮನು ಸಹಿಸಿಕ ೊಳಳಲ್ಲಲಿ. ಆ
ಮಹ ೋಷ್ಾವಸ ದುಧವಷ್ವನು ತನು ರ್ಜೋವವನೊು ತ ೊರ ದು
ಪಾಂಡವರನುು, ಪಾಂಚಾಲರನುು ಮತುತ ಸೃಂಜಯರನುು
ಎದುರಿಸಿದನು. ಅವನು ರಣದಲ್ಲಿ ಶ್ಸರಗಳನುು ಪ್ರಯೋಗಿಸಿ ವತ್ದಂತ,
1040
ನಾರಾಚ, ನಿಶ್ತ ಅಂಜಲ್ಲಕಗಳು ಮತುತ ಸಾಯಕಗಳಿಂದ ಮಹಾರರ್
ಪಾಂಡವರ ಐವರು ಪ್ರಮುಖ್ರನುು ತಡ ದನು. ಆ ಪ್ುರುಷ್ಷ್ವಭನು
ಕುರದಧನಾಗಿ ಬಹಳಷ್ುಿ ಅಮಿತ ಆನ -ಅಶ್ವಗಳನುು ಸಂಹರಿಸಿದನು.
ಅವನು ರಥಿಗಳನುು ರರ್ಗಳಿಂದ, ಅಶಾವರ ೊೋಹಿಗಳನುು ಅಶ್ವಗಳ
ಬ ನುಮೋಲ್ಲಂದ, ಗಜಾರ ೊೋಹಿಗಳನುು ಆನ ಗಳ ಮೋಲ್ಲಂದ ಉರುಳಿಸಿ
ಶ್ತುರಗಳಲ್ಲಿ ಭಯವನುುಂಟುಮಾಡಿದನು. ಸಮರದಲ್ಲಿ ತವರ ಮಾಡುತಿತದು
ಆ ಮಹಾರರ್ ಭೋಷ್ಮನ ೊಬಬನನ ುೋ ಪಾಂಡವರು ವಜರಪಾಣಿಯನುು
ಅಸುರರು ಹ ೋಗ ೊೋ ಹಾಗ ಸುತುತವರ ದು ಮುತಿತಗ ಹಾಕಿದರು.

ತಾಗಲು ಇಂದರನ ವಜರದಂತಿರುವ ನಿಶ್ತ ಶ್ರಗಳನುು ಎಲಿ


ಕಡ ಗಳಿಂದಲೊ ಪ್ರಯೋಗಿಸುತಿತರುವ ಅವನು ಘೊೋರ ರೊಪ್ವನುು
ತಾಳಿಕ ೊಂಡಿರುವಂತ ಕಂಡನು. ಸಂಗಾರಮದಲ್ಲಿ ಯುದಧ ಮಾಡುತಿತದು
ಅವನ ಮಹಾ ಧನುಸು್ ಇಂದರನ ಧನುಸಿ್ನಂತ ನಿತಾವೂ
ಮಂಡಲಾಕಾರದಲ್ಲಿದುುದು ಕಂಡುಬಂದಿತು. ಸಮರದಲ್ಲಿ ಅವನ
ಕಮವವನುು ನ ೊೋಡಿ ಧೃತರಾಷ್ರನ ಪ್ುತರರು ಪ್ರಮ ವಿಸಿಮತರಾಗಿ
ಪತಾಮಹನನುು ಗೌರವಿಸಿದರು. ಪಾರ್ವರು ವಿಮನಸಕರಾಗಿ ರಣದಲ್ಲಿ
ಯುದಧ ಮಾಡುತಿತದು ಶ್ ರ ವಿಪ್ರಚಿತಿತಯನುು ಅಮರರು ಹ ೋಗ ೊೋ ಹಾಗ
ಭೋಷ್ಮನನುು ನ ೊೋಡುತಿತದುರು. ಬಾಯತರ ದ ಅಂತಕನಂತಿದು ಅವನನುು
ತಡ ಯಲು ಅವರಿಗ ಸಾಧಾವಾಗಲ್ಲಲಿ. ಅಂದಿನ ಹತತನ ಯ
ದಿವಸದಂದು ಭೋಷ್ಮನು ತನು ನಿಶ್ತ ಬಾಣಗಳಿಂದ ಬ ಂಕಿಯು ಕಾಡನುು
ಸುಡುವಂತ ಶ್ಖ್ಂಡಿಯ ರರ್ಸ ೋನ ಯನುು ಸುಟುಿಹಾಕಿದನು.
1041
ಶ್ಖ್ಂಡಿಯು ಕಾಲನು ಸೃಷ್ಠಿಸಿದ ಅಂತಕನಂತ ಕುರದಧನಾಗಿ ಅವನನುು
ಸತನಾಂತರದಲ್ಲಿ ಮೊರು ಸಪ್ವವಿಷ್ದಂತಿರುವ ಬಾಣಗಳಿಂದ
ಹ ೊಡ ದನು. ಆಳವಾಗಿ ಚುಚಿಚದ ಬಾಣಗಳು ಶ್ಖ್ಂಡಿಯವು ಎಂದು
ನ ೊೋಡಿದ ಭೋಷ್ಮನು ಸಂಕುರದಧನಾದರೊ ತಿರುಗಿ ಹ ೊಡ ಯದ ೋ ನಗುತಾತ
ಹ ೋಳಿದನು:

“ನನುನುು ನಿೋನು ಹ ೊಡ ಯಲು ಬಯಸುತಿತೋಯೋ ಇಲಿವೊೋ


ನಾನು ಎಂದೊ ನಿನ ೊುಡನ ಯುದಧ ಮಾಡುವುದಿಲಿ. ಏಕ ಂದರ
ಧಾತರನು ನಿನುನುು ಹ ೋಗ ಮಾಡಿದುನ ೊೋ ಅದ ೋ ಶ್ಖ್ಂಡಿನಿಯು
ನಿೋನು.”

ಅವನ ಆ ಮಾತನುು ಕ ೋಳಿ ಕ ೊರೋಧಮೊರ್ಛವತನಾದ ಶ್ಖ್ಂಡಿಯು


ಕಟವಾಯಿಯನುು ನ ಕುಕತಾತ ಭೋಷ್ಮನಿಗ ಹ ೋಳಿದನು:

“ಮಹಾಬಾಹ ೊೋ! ಕ್ಷತಿರಯರ ಕ್ಷಯಂಕರನಾದ ನಿನುನುು ನಾನು


ಬಲ ಿ. ನಿೋನು ಜಾಮದಗಿುಯಡನ ಯೊ
ಯುದಧಮಾಡಿದ ುಯಂದು ಕ ೋಳಿದ ುೋನ . ನಿನು ಪ್ರಭಾವವು
ದಿವಾವಾದುದ ಂದು ನಾನು ಬಹಳ ಕ ೋಳಿದ ುೋನ . ನಿನು
ಪ್ರಭಾವವನುು ತಿಳಿದೊ ನಾನು ಇಂದು ನಿನ ೊುಡನ
ಯುದಧಮಾಡಲು ಬಯಸುತ ೋತ ನ . ಪಾಂಡವರಿಗೊ ಮತುತ
ನನಗೊ ಪರಯವಾದುದನುು ಮಾಡಲು ನಾನು ಇಂದು
ರಣದಲ್ಲಿ ನಿನ ೊುಡನ ಹ ೊೋರಾಡುತ ೋತ ನ . ನಾನು

1042
ಖ್ಂಡಿತವಾಗಿಯೊ ನಿನುನುು ಕ ೊಲುಿತ ೋತ ನ . ನಿನು ಮುಂದ ಯೋ
ಈ ಸತಾವನುು ಆಣ ಯಿಟುಿ ಹ ೋಳುತಿತದ ುೋನ . ನನು ಈ ಮಾತನುು
ಕ ೋಳಿ ಏನು ಒಳ ಳಯದ ಂದು ಯೋಚಿಸುತಿತೋಯೋ ಹಾಗ
ಮಾಡು. ಭೋಷ್ಮ! ನಿೋನು ನನುನುು ಹ ೊಡ ಯಲು
ಇಚಿಛಸುತಿತೋಯೋ ಅರ್ವಾ ಇಲಿವೊೋ ನಿೋನು ಮಾತರ ನನಿುಂದ
ರ್ಜೋವಂತ ಉಳಿಯಲಾರ ! ಕ ೊನ ಯದಾಗಿ ಈ ಲ ೊೋಕವನುು
ನ ೊೋಡಿಕ ೊೋ!”

ಹಿೋಗ ಹ ೋಳಿ ಅವನು ರಣದಲ್ಲಿ ಭೋಷ್ಮನನುು ವಾಕಾಸಾಯಕಗಳಲಿದ ೋ


ಐದು ನತಪ್ವವಗಳಿಂದ ಹ ೊಡ ದನು. ಅವನ ಆ ಮಾತನುು ಕ ೋಳಿ
ಪ್ರಂತಪ್ ಸವಾಸಾಚಿಯು ಇದ ೋ ಸಮಯವ ಂದು ಯೋಚಿಸಿ
ಶ್ಖ್ಂಡಿಯುನುು ಪ್ರಚ ೊೋದಿಸಿದನು:

“ನಾನು ನಿನು ಹಿಂದಿನಿಂದ ಶ್ತುರವನುು ಶ್ರಗಳಿಂದ


ಹ ೊಡ ಯುತ ೋತ ನ . ಸರಂಬಧನಾಗಿ ಆ ಭೋಮಪ್ರಾಕರಮ
ಭೋಷ್ಮನನುು ಆಕರಮಿಸು. ಈ ಮಹಾಬಲನು ನಿನುನುು
ಪೋಡಿಸಲು ಅಶ್ಕತನು. ಆದುದರಿಂದ ಇಂದು ಭೋಷ್ಮನ ಮೋಲ
ಆಕರಮಣ ಮಾಡು. ಒಂದು ವ ೋಳ ನಿೋನು ಇಂದು ಭೋಷ್ಮನನುು
ಕ ೊಲಿದ ೋ ಹಿಂದಿರುಗಿದರ ನನ ೊುಡನ ನಿೋನೊ ಕೊಡ ಲ ೊೋಕದ
ಅಪ್ಹಾಸಾಕ ಕ ಈಡಾಗುತಿತೋಯ. ಈ ಪ್ರಮ ಆಹವದಲ್ಲಿ
ನಾವು ಅಪ್ಹಾಸಾಕ ಕ ಒಳಗಾಗದಂತ ಮಾಡು. ರಣದಲ್ಲಿ

1043
ಪತಾಮಹನನುು ಕ ೊಲುಿವ ಪ್ರಯತುವನುು ಮಾಡು. ಎಲಿ
ರಥಿಗಳನೊು ತಡ ಹಿಡಿದು ನಾನು ನಿನು ಯುದಧದಲ್ಲಿ
ರಕ್ಷಣ ಯನುು ಮಾಡುತ ೋತ ನ . ಪತಾಮಹನನುು ಸಾಧಿಸು.
ದ ೊರೋಣ, ದ ೊರೋಣಪ್ುತರ, ಕೃಪ್, ಸುಯೋಧನ, ಚಿತರಸ ೋನ,
ವಿಕಣವ, ಸ ೈಂಧವ ಜಯದರರ್, ಅವಂತಿಯ
ವಿಂದಾನುವಿಂದರು, ಕಾಂಬ ೊೋಜದ ಸುದಕ್ಷ್ಣ, ಶ್ ರ
ಭಗದತತ, ಮಹಾರರ್ ಮಾಗಧ, ರಣಶ್ ರ ಸೌಮದತಿತ, ರಾಕ್ಷಸ
ಆಶ್ಾವಶ್ೃಂಗಿ, ತಿರಗತವರಾಜ, ಮತುತ ರಣದಲ್ಲಿ ಸವವ
ಮಹಾರರ್ರನುು ಸಮುದರದ ಅಲ ಗಳನುು ದಡವು ಹ ೋಗ ೊೋ
ಹಾಗ ತಡ ದು ನಿಲ್ಲಿಸುತ ೋತ ನ . ಇಲ್ಲಿ ನಿಂತಿರುವ ಸವವ
ಸ ೈನಿಕರ ೊಂದಿಗ ಕುರುಗಳನುು ತಡ ಯುತ ೋತ ನ . ರಣದಲ್ಲಿ
ಪತಾಮಹನನುು ಸಂಹರಿಸು!”

ಭೋಷ್ಮ-ದುಯೋವಧನರ ಸಂವಾದ
ಪತಾಮಹನನುು ಮುಂದಿರಿಸಿಕ ೊಂಡು ಕೌರವರ ಕಡ ಯ ಅನ ೋಕ ಶ್ತ
ಸಹಸರ ಮಹಾರರ್ರು ಸುಸರ್ಜಜತವಾದ ರರ್, ಆನ ಮತುತ ಕುದುರ ಗಳ
ಗಣಗಳ ೂಂದಿಗ ಯುದಧಕ ಕ ಧಾವಿಸಿದರು. ತನು ಸ ೋನ ಯನುು ಪಾಂಡವ
ಜಯಂತನು ಪೋಡಿಸುತಿತರುವುದನುು ನ ೊೋಡಿ ದುಯೋವಧನನು ತುಂಬಾ
ಪೋಡಿತನಾಗಿ ಭೋಷ್ಮನಿಗ ಹ ೋಳಿದನು:

“ಅಯಾಾ! ಈ ಪಾಂಡುಸುತ ಕೃಷ್ಣಸಾರಥಿ ಶ ವೋತಾಶ್ವನು


1044
ಅಗಿುಯು ಕಾನನದಂತ ನನುವರ ಲಿರನೊು ಸುಡುತಿತದಾುನ .
ಗಾಂಗ ೋಯ! ನ ೊೋಡು! ಪಾಂಡವನಿಂದ ವಧಿಸಲಪಡುತಿತರುವ
ಸ ೋನ ಗಳು ಎಲಿಕಡ ಓಡಿಹ ೊೋಗುತಿತವ . ಕಾನನದಲ್ಲಿ ಪಾಲಕನು
ಪ್ಶ್ುಗಣಗಳನುು ಹ ೋಗ ಕ ೊಲುಿತಾತನ ೊೋ ಹಾಗ ನನು ಸ ೈನಾವೂ
ಕ ೊಲಿಲಪಡುತಿತದ . ಧನಂಜಯನ ಶ್ರಗಳಿಂದ ಭಗುವಾಗಿ ಇಲ್ಲಿ
ಅಲ್ಲಿ ಓಡಿಹ ೊೋಗುತಿತರುವ ನನು ಸ ೋನ ಯನುು ಈ ದುರಾಧಷ್ವ
ಭೋಮನು ಓಡಿಸುತಿತದಾುನ . ಸಾತಾಕಿ, ಚ ೋಕಿತಾನ, ಪಾಂಡವ
ಮಾದಿರೋಪ್ುತರರಿೋವವರು ಮತುತ ವಿಕಾರಂತ ಅಭಮನುಾವು ನನು
ಸ ೋನ ಯನುು ಸುಡುತಿತದಾುರ . ಮಹಾಬಲರಿಬಬರು ಧೃಷ್ಿದುಾಮು
ಮತುತ ರಾಕ್ಷಸ ಘ್ಟ್ ೊೋತಕಚರು ವ ೋಗದಿಂದ ನನು ಸ ೈನಾವನುು
ಓಡಿಸುತಿತದಾುರ . ಈ ಮಹಾಬಲರಿಂದ ಸ ೈನಾವ ಲಿವೂ
ವಧಿಸಲಪಡುತಿತರಲು ನಾನು ಯುದಧದಲ್ಲಿ
ದ ೋವತುಲಪ್ರಾಕರಮಿಯಾದ ನಿೋನಲಿದ ೋ ಅನಾ ಗತಿಯನೊು
ಸಾಿನವನೊು ಕಾಣುತಿತಲಿ. ನಿೋನ ೊಬಬನ ೋ ಸಾಕು. ಬ ೋಗನ
ಪೋಡಿತರಾಗುತಿತರುವವರ ಗತಿಯಾಗು!”

ಹಿೋಗ ಹ ೋಳಲು ದ ೋವವರತ ಶ್ಂತನುಸುತನು ಒಂದು ಕ್ಷಣ ಆಲ ೊೋಚಿಸಿ,


ತನುಲ್ಲಿಯೋ ನಿಶ್ಚಯ ಮಾಡಿಕ ೊಂಡು, ಸಮಾಧಾನಗ ೊಳಿಸುತಾತ
ದುಯೋವಧನನಿಗ ಹಿೋಗ ಹ ೋಳಿದನು:

1045
“ದುಯೋವಧನ! ಇದನುು ತಿಳಿದು ಸಿಿರನಾಗು. ಹಿಂದ ನಾನು
ನಿನಗ ಪ್ರತಿಜ್ಞ ಮಾಡಿದ ು. ಪ್ರತಿದಿನವೂ ಹತುತ ಸಾವಿರ
ಮಹಾತಮ ಕ್ಷತಿರಯರನುು ಸಂಹರಿಸಿ ಸಂಗಾರಮದಿಂದ
ಹಿಂದಿರುಗುತ ೋತ ನ ಎಂದು. ಹ ೋಳಿದಂತ ಯೋ ಆ ಕ ಲಸವನುು
ನಾನು ಮಾಡಿ ಮುಗಿಸಿದ ುೋನ . ಇಂದು ಕೊಡ ಮಹಾಹವದಲ್ಲಿ
ಮಹಾಕಮವವನುು ಮಾಡುತ ೋತ ನ . ಇಂದು ನಾನು ನಿಹತನಾಗಿ
ಮಲಗುತ ೋತ ನ ಅರ್ವಾ ಪಾಂಡವರನುು ಕ ೊಲುಿತ ೋತ ನ .
ಊಟವನುು ಉಂಡಿದುದರಿಂದ ನನಗ ನಿನು ಮೋಲ್ಲರುವ
ಮಹಾ ಋಣದಿಂದ ಇಂದು ಸ ೋನ ಯ ಮುಂದ ಸತುತ ನನುನುು
ಬಿಡುಗಡ ಗ ೊಳಿಸಿಕ ೊಳುಳತ ೋತ ನ .”

ಹಿೋಗ ಹ ೋಳಿ ದುರಾಧಷ್ವ ಭರತಶ ರೋಷ್ಿನು ಕ್ಷತಿರಯರನುು ಶ್ರಗಳಿಂದ


ಸುಡುತಾತ ಪಾಂಡವರ ಸ ೋನ ಯನುು ತಲುಪದನು. ಸ ೋನ ಯ ಮಧ ಾ
ನಾಗದ ವಿಷ್ದಂತ ಕುರದಧನಾಗಿ ನಿಂತಿದು ಗಾಂಗ ೋಯನನುು ಪಾಂಡವರು
ಸುತುತವರ ದರು. ಆ ಹತತನ ಯ ದಿನ ಅವನು ನೊರು ಸಾವಿರರನುು
ಕ ೊಂದು ತನು ಶ್ಕಿತಯನುು ಪ್ರದಶ್ವಸಿದನು. ಪಾಂಚಲರ ಕಡ ಯಲ್ಲಿದು
ಶ ರೋಷ್ಿ ರಾಜಪ್ುತರ ಮಹಾಬಲರನುು ಅವನು ಸೊಯವನು ನಿೋರಿನಿಂದ
ತ ೋವಾಂಶ್ವನುು ಹಿೋರಿಕ ೊಳುಳವಂತ ಹಿೋರಿಕ ೊಂಡನು. ತರಸಿವಗಳಾಗಿದು
ಹತುತ ಸಾವಿರ ಆನ ಗಳನುು, ಪ್ುನಃ ಹತುತ ಸಾವಿರ ಆರ ೊೋಹಿಗಳ ೂಂದಿಗ
ಕುದುರ ಗಳನುು, ಮತುತ ಎರಡು ಲಕ್ಷ ಪ್ದಾತಿಗಳನುು ಸಂಪ್ೊಣವವಾಗಿ
ಸಂಹರಿಸಿ ಆ ನರ ೊೋತತಮ ಭೋಷ್ಮನು ರಣದಲ್ಲಿ ಧೊಮವಿಲಿದ
1046
ಪಾವಕನಂತ ಪ್ರಜವಲ್ಲಸಿದನು. ಉತತರಾಯಣದ ಮಾಗವದಲ್ಲಿರುವ
ಭಾಸಕರನಂತ ಸುಡುತಿತರುವ ಅವನನುು ಪಾಂಡವ ೋಯರಲ್ಲಿ ಯಾರೊ
ಕೊಡ ನ ೊೋಡಲೊ ಬಯಸುತಿತರಲ್ಲಲಿ. ಆ ಮಹ ೋಷ್ಾವಸನಿಂದ
ಪೋಡಿತರಾದ ಮಹಾರರ್ ಸೃಂಜಯರೊ ಪಾಂಡವರೊ ಭೋಷ್ಮನನುು
ವಧಿಸಲ ಂದು ಆಕರಮಣ ಮಾಡಿದರು. ಬಹುಸ ೋನ ಗಳಿಂದ
ಆಕರಮಣಿಸಲಪಟಿ ಮಹಾಬಾಹು ಭೋಷ್ಮ ಶಾಂತನವನು ಮೋಘ್ಗಳಿಂದ
ಮುತತಲಪಟಿ ಶ ೈಲದಂತ ತ ೊೋರಿದನು. ದುಯೋವಧನನಾದರ ೊೋ
ಗಾಂಗ ೋಯನನುು ಎಲಿ ಕಡ ಗಳಿಂದಲೊ ಸುತುತವರ ದು ಆ ಮಹಾ
ಸ ೋನ ಯಂದಿಗ ಯುದಧದಲ್ಲಿ ತ ೊಡಗಿದನು.

ಅಜುವನ-ದುಃಶಾಸನರ ಯುದಧ
ಅಜುವನನಾದರ ೊೋ ರಣದಲ್ಲಿ ಭೋಷ್ಮನ ವಿಕರಮವನುು ನ ೊೋಡಿ
ಶ್ಖ್ಂಡಿಗ ಹ ೋಳಿದನು:
“ಈಗಲ ೋ ಪತಾಮಹನನುು ಕ ೊಲುಿ! ಭೋಷ್ಮನಿಗ ಸವಲಪವೂ
ಇಂದು ಭಯಪಾಡಬ ೋಕಾದುದಿಲಿ. ನಾನು ಉತತಮ ರರ್ದಿಂದ
ಇವನನುು ತಿೋಕ್ಷ್ಣ ಶ್ರಗಳಿಂದ ಬಿೋಳಿಸುತ ೋತ ನ .”
ಪಾರ್ವನು ಹಿೋಗ ಹ ೋಳಲು ಪಾರ್ವನ ಮಾತನುು ಕ ೋಳಿ ಶ್ಖ್ಂಡಿಯು
ಗಾಂಗ ೋಯನನುು ಆಕರಮಣಿಸಿದನು. ಪಾರ್ವನ ಮಾತನುು ಕ ೋಳಿ
ಹಷ್ಠವತರಾದ ಧೃಷ್ಿದುಾಮು ಮತುತ ಸೌಭದರರು ಭೋಷ್ಮನ ಮೋಲ
ಆಕರಮಣ ಮಾಡಿದರು. ದುಯೋವಧನನು ನ ೊೋಡುತಿತದುಂತ ಯೋ

1047
ವೃದಧರಾದ ವಿರಾಟ-ದುರಪ್ದರೊ ಕುಂತಿಭ ೊೋಜನೊ ಗಾಂಗ ೋಯನನುು
ಎದುರಿಸಿದರು. ಪಾರ್ವನು ಹ ೋಳಿದುದನುು ಕ ೋಳಿ ನಕುಲ ಸಹದ ೋವರೊ
ವಿೋಯವವಾನ್ ಧಮವರಾಜನೊ ಹಾಗ ಯೋ ಇತರ ಎಲಿ ಸ ೋನ ಗಳೂ
ಗಾಂಗ ೋಯನನುು ಮುತಿತಗ ಹಾಕಿದರು. ಆಗ ಕೌರವರ ಮತುತ ಒಟ್ಾಿಗಿ
ಸ ೋರಿದು ಪಾಂಡವ ಮಹಾರರ್ರ ನಡುವ ಯಥಾಶ್ಕಿತಯಾದ
ಯಥ ೊೋತಾ್ಹಿತ ಪ್ರತಿಯುದಧವು ನಡ ಯಿತು.

ಹ ೊೋರಿಯನುು ವಾಾಘ್ರದ ಮರಿಯಂದು ಕಚಚಲು ಹ ೊೋಗುವಂತ


ರಣದಲ್ಲಿ ಭೋಷ್ಮನನುು ತಲುಪ್ಲು ಹ ೊೋಗುತಿತದು ಚ ೋಕಿತಾನನನುು
ಚಿತರಸ ೋನನು ಎದುರಿಸಿದನು. ಭೋಷ್ಮನ ಬಳಿ ಹ ೊೋಗುತಿತದು
ಧೃಷ್ಿದುಾಮುನನುು ತವರ ಮಾಡಿ ರಣದಲ್ಲಿ ಪ್ರಯತುಪ್ಟುಿ
ಕೃತವಮವನು ತಡ ದನು. ಗಾಂಗ ೋಯನ ವಧ ಯನುು ಇಚಿಛಸಿ
ಸುಸಂಕುರದಧನಾಗಿ ತವರ ಮಾಡುತಿತದು ಭೋಮಸ ೋನನನುು ಸೌಮದತಿತಯು
ತಡ ದನು. ಹಾಗ ಯೋ ಅನ ೋಕ ಸಾಯಕಗಳನುು ಬಿೋರುತಿತದು ನಕುಲನನುು
ಭೋಷ್ಮನ ರ್ಜೋವಿತವನುು ಇಚಿಛಸಿ ವಿಕಣವನು ತಡ ದನು. ಯುದಧದಲ್ಲಿ
ಭೋಷ್ಮನ ರರ್ದ ಕಡ ಹ ೊೋಗಲು ಪ್ರಯತಿುಸುತಿತದು ಸಹದ ೋವನನುು
ಸಂಕುರದಧನಾದ ಶಾರದವತ ಕೃಪ್ನು ತಡ ದನು. ಭೋಷ್ಮನ ನಿಧನವನುು
ತರಲು ಹ ೊೋಗುತಿತದು ಕೊರರಕಮಿವ ಭ ೈಮಸ ೋನಿ ಮಹಾಬಲ
ರಾಕ್ಷಸನನುು ಬಲ್ಲೋ ದುಮುವಖ್ನು ಎದುರಿಸಿದನು. ಸಾತಾಕಿಯನುು
ಆಶ್ಾವಶ್ೃಂಗಿಯು ತಡ ದನು. ಭೋಷ್ಮರರ್ದ ಕಡ ಹ ೊೋಗುತಿತದು
ಅಭಮನುಾವನುು ಕಾಂಬ ೊೋಜ ರಾಜ ಸುದಕ್ಷ್ಣನು ತಡ ದನು. ಒಟ್ಟಿಗಿದು
1048
ವೃದಧ ವಿರಾಟ-ದುರಪ್ದರನುು ಕುರದಧನಾದ ಅಶ್ವತಾಿಮನು
ತಡ ಹಿಡಿದನು. ಹಾಗ ಯೋ ಭೋಷ್ಮನ ವಧಾಕಾಂಕ್ಷ್ಯಾಗಿದು ಜ ಾೋಷ್ಿ
ಪಾಂಡುಸುತ ಧಮವಪ್ುತರನನುು ಭಾರದಾವಜನು ಪ್ರಯತುಪ್ಟುಿ
ತಡ ದನು. ಶ್ಖ್ಂಡಿಯನುು ಮುಂದಿರಿಸಿಕ ೊಂಡು ರಭಸದಿಂದ
ಯುದಧದಲ್ಲಿ ದಶ್ದಿಕುಕಗಳನೊು ಸುಡುತಾತ ಭೋಷ್ಮನ ಡ ಗ ಬರುತಿತದು
ಅಜುವನನನುು ಮಹ ೋಷ್ಾವಸ ದುಃಶಾಸನನು ತಡ ದನು. ಕೌರವರ ಅನಾ
ಯೋಧರೊ ಕೊಡ ಭೋಷ್ಾಮಭಮುಖ್ವಾಗಿ ಬರುತಿತದು ಮಹಾರರ್
ಪಾಂಡವರನುು ತಡ ದರು. ಧೃಷ್ಿದುಾಮುನಾದರ ೊೋ ಸ ೋನ ಗಳಿಗ ಪ್ುನಃ
ಪ್ುನಃ ಕೊಗಿ ಹ ೋಳುತಿತದುನು:

“ಸಂರಬಧರಾಗಿ ಮಹಾಬಲ ಭೋಷ್ಮನ ೊಬಬನನ ುೋ ಆಕರಮಣಿಸಿರಿ.


ಈ ಕುರುನಂದನ ಅಜುವನನು ರಣದಲ್ಲಿ ಭೋಷ್ಮನ ೊಡನ
ಯುದಧ ಮಾಡುತಾತನ . ನಿೋವೂ ಕೊಡ ಭೋಷ್ಮನ ೊಡನ ಯುದಧ
ಮಾಡಿ. ಭಯಪ್ಡಬ ೋಡಿ. ಅವನಿರುವಾಗ ಭೋಷ್ಮನು ನಿಮಮನುು
ತಲುಪ್ಲಾರನು. ಅಜುವನನನುು ಸಮರದಲ್ಲಿ ವಾಸವನೊ
ಕೊಡ ಯುದಧದಲ್ಲಿ ಎದುರಿಸಲು ಉತಾ್ಹಿಸುವುದಿಲಿ. ಇನುು
ರಣದಲ್ಲಿ ಶ್ಕಿತಯನುು ಕಳ ದುಕ ೊಂಡ ಅಲಪರ್ಜೋವಿತನಾದ
ಭೋಷ್ಮನ ಲ್ಲಿ?”

ಹಿೋಗ ಸ ೋನಾಪ್ತಿಯನುು ಕ ೋಳಿ ಪಾಂಡವರ ಮಹಾರರ್ರು


ಸಂಹೃಷ್ಿರಾಗಿ ಗಾಂಗ ೋಯನ ರರ್ದ ಕಡ ಧಾವಿಸಿದರು.

1049
ಪ್ರಲಯಕಾಲದ ಜಲಪ್ರವಾಹದಂತ ಮುನುುಗಿಗ ಬರುತಿತದು ಅವರನುು
ಸಂಹೃಷ್ಿರಾದ ಕೌರವ ಪ್ುರುಷ್ಷ್ವಭರು ತಡ ದು ನಿಲ್ಲಿಸಿದರು.

ಭೋಷ್ಮನ ರ್ಜೋವಿತಾಕಾಂಕ್ಷ್ಯಾದ ಮಹಾರರ್ ದುಃಶಾಸನನು ಭಯವನುು


ತಾರ್ಜಸಿ ಧನಂಜಯನನುು ಎದುರಿಸಿದನು. ಹಾಗ ಯೋ ಗಾಂಗ ೋಯನ
ರರ್ದ ಕಡ ಬರುತಿತದು ಶ್ ರ ಪಾಂಡವರೊ ಕೊಡ ಧೃತರಾಷ್ರನ
ಮಹಾರರ್ ಮಕಕಳನುು ಎದುರಿಸಿದರು. ಅಲ್ಲಿ ಒಂದು ಚಿತರರೊಪ್ದ
ಅದುಭತವು ನಡ ಯಿತು. ದುಃಶಾಸನನ ರರ್ವನುು ತಲುಪದ ಪಾರ್ವನು
ಮುಂದುವರ ಯಲ್ಲಲಿ. ದಡವು ಹ ೋಗ ಮಹಾಸಾಗರದಲ್ಲಿ
ಕ್ ೊೋಭ ಗ ೊಂಡ ಅಲ ಗಳನುು ತಡ ಹಿಡಿಯುತತದ ಯೋ ಹಾಗ
ದುಃಶಾಸನನು ಕುರದಧನಾಗಿ ಪಾಂಡವನನುು ತಡ ದನು. ಇಬಬರೊ
ರಥಿಗಳಲ್ಲಿ ಶ ರೋಷ್ಿರು. ಇಬಬರೊ ದುಜವಯರು. ಇಬಬರೊ ಕಾಂತಿ-
ದಿೋಪ್ತಗಳಲ್ಲಿ ಚಂದಾರಕವಸದೃಶ್ರು. ಅವರಿಬಬರೊ ಕುಪತರಾಗಿ
ಅನ ೊಾೋನಾರ ವಧಾಕಾಂಕ್ಷ್ಗಳಾಗಿ ಮಹಾಯುದಧದಲ್ಲಿ ಹಿಂದ ಮಘ್-
ಶ್ಕರರಂತ ಎದುರಾದರು. ದುಃಶಾಸನನು ಪಾಂಡವನನುು ಮೊರು
ವಿಶ್ಖ್ಗಳಿಂದ ಮತುತ ವಾಸುದ ೋವನನುು ಇಪ್ಪತರಿಂದ ಹ ೊಡ ದನು.
ವಾಷ್ ಣವಯನು ಪೋಡಿತನಾದುದನುು ನ ೊೋಡಿ ಸಿಟ್ಟಿಗ ದು ಅಜುವನನು
ದುಃಶಾಸನನನುು ನೊರು ನಾರಾಚಗಳಿಂದ ಹ ೊಡ ದನು. ಅವು ಅವನ
ಕವಚವನುು ಸಿೋಳಿ ರಕತವನುು ಕುಡಿದವು. ಕುರದಧನಾಗಿ ದುಃಶಾಸನನು
ಪಾರ್ವನ ಹಣ ಗ ಐದು ಸನುತಪ್ವವ ಶ್ರಗಳಿಂದ ಹ ೊಡ ದನು.
ಲಾಲಾಟಕ ಕ ಚುಚಿಚಕ ೊಂಡಿದು ಆ ಮೊರು ಬಾಣಗಳಿಂದ
1050
ಪಾಂಡವೊೋತತಮನು ಮೊರು ಎತತರ ಶ್ೃಂಗಗಳಿಂದ ಕೊಡಿದ
ಮೋರುವಿನಂತ ಶ ೋಭಸಿದನು. ಅ ಧನಿವಯಿಂದ ಅತಿಯಾಗಿ
ಹ ೊಡ ಯಲಪಟಿ ಮಹ ೋಷ್ಾವಸ ಪಾರ್ವನು ರಣದಲ್ಲಿ ಕಿಂಶ್ುಕ
ಪ್ುಷ್ಪದಂತ ವಿರಾರ್ಜಸಿದನು.

ಆಗ ಕುರದಧನಾದ ಪಾಂಡವನು ದುಃಶಾಸನನನುು ಅಮವಾಸ ಾಯಂದು


ಸಂಕುರದಧ ಉಗರ ರಾಹುವು ನಿಶಾಕರನನುು ಹ ೋಗ ೊೋ ಹಾಗ
ಪೋಡಿಸತ ೊಡಗಿದನು. ಬಲವತಾತಗಿ ಪೋಡ ಗ ೊಳಗದ ದುಃಶಾಸನನು
ಪಾರ್ವನನುು ಶ್ಲಾಶ್ತ ಕಂಕಪ್ತರಗಳಿಂದ ಹ ೊಡ ದನು. ಪ್ರಾಕರಮಿೋ
ಪಾರ್ವನು ಅವನ ಧನುಸ್ನುು ಕತತರಿಸಿ ತವರ ಮಾಡಿ ನಂತರ ಅವನನೊು
ಒಂಭತುತ ಶ್ರಗಳಿಂದ ಹ ೊಡ ದನು. ಭೋಷ್ಮನ ಮುಂದ ನಿಂತಿದು ಅವನು
ಬ ೋರ ೊಂದು ಬಿಲಿನುು ಎತಿತಕ ೊಂಡು ಅಜುವನನನುು ಇಪ್ಪತ ೈದು
ಬಾಣಗಳಿಂದ ಬಾಹು-ಎದ ಗಳಿಗ ಹ ೊಡ ದನು. ಆಗ ಶ್ತುರಕಶ್ವನ
ಪಾಂಡವನು ಅವನ ಮೋಲ ಕುರದಧನಾಗಿ ಅನ ೋಕ
ಯಮದಂಡಗಳಂತಿರುವ ಘೊೋರ ವಿಶ್ಖ್ಗಳನುು ಪ್ರಯೋಗಿಸಿದನು.
ತಲುಪ್ುವುದರ ೊಳಗ ೋ ಆ ಬಾಣಗಳನುು ದುಃಶಾಸನನು
ತುಂಡರಿಸಿದನು. ಪ್ರಯತಿುಸುತಿತರುವ ಪಾರ್ವನ ಅದ ೊಂದು
ಅದುಭತವಾಯಿತು. ಪಾರ್ವನೊ ಕೊಡ ದುಃಶಾಸನನನುು ನಿಶ್ತ
ಬಾಣಗಳಿಂದ ಹ ೊಡ ದನು. ಆಗ ಕುರದಧನಾದ ಪಾರ್ವನು ಬಿಲ್ಲಿಗ
ಸವಣವಪ್ುಂಖ್ ಶ್ಲಾಶ್ತ ಶ್ರಗಳನುು ಹೊಡಿ ಪ್ರಯೋಗಿಸಿದನು.
ಸರ ೊೋವರವನುು ಸ ೋರಿ ಹಂಸಗಳು ಹ ೋಗ ೊೋ ಹಾಗ ಅವು ಆ
1051
ಮಹಾತಮನ ದ ೋಹದ ಒಳಹ ೊಕಕವು. ಮಹಾತಮ ಪಾಂಡವನಿಂದ
ಪೋಡಿತನಾದ ದುಃಶಾಸನನು ಪಾರ್ವನನುು ರಣದಲ್ಲಿಯೋ ಬಿಟುಿ
ಕೊಡಲ ೋ ಭೋಷ್ಮನ ರರ್ವನುು ಆಶ್ರಯಿಸಿದನು. ಅಗಾಧವಾಗಿ
ಗಾಯಗ ೊಂಡಿದು ಅವನಿಗ ಭೋಷ್ಮನು ನ ರಳಾದನು. ಪ್ುನಃ ಎಚ ಚತುತ
ದುಃಶಾಸನನು ಅವನನುು ತಡ ಯಲು ಪ್ರಯತಿುಸಿದನು. ಹಿಂದ ವೃತರನು
ಪ್ುರಂದರನನುು ಹ ೋಗ ೊೋ ಹಾಗ ಅವನು ಮಹಾವಿೋಯವದಿಂದ ನಿಶ್ತ
ಬಾಣಗಳಿಂದ ಪಾರ್ವನನುು ಹ ೊಡ ದನು. ಆದರ ಅಜುವನನು
ವಿವಾರ್ನಾಗಲ್ಲಲಿ.

ದವಂದವ ಯುದಧ
ಭೋಷ್ಮನ ೊಂದಿಗ ಯುದಧಮಾಡಲು ಕವಚವನುು ಧರಿಸಿ ಬರುತಿತದು
ಸಾತಾಕಿಯನುು ಮಹ ೋಷ್ಾವಸ ಆಶ್ಾವಶ್ೃಂಗಿ (ಅಲಂಬುಷ್ನು) ಯು
ತಡ ದನು. ಮಾಧವನಾದರ ೊೋ ಸುಸಂಕುರದಧನಾಗಿ ರಣದಲ್ಲಿ ನಕಕವನಂತ
ರಾಕ್ಷಸನನುು ಒಂಭತುತ ಶ್ರಗಳಿಂದ ಹ ೊಡ ದನು. ಹಾಗ ಯೋ ರಾಕ್ಷಸನೊ
ಕೊಡ ಸಂಕುರದಧನಾಗಿ ಶ್ನಿಪ್ುಂಗವ ಮಾಧವನನುು ನಿಶ್ತ ಶ್ರಗಳಿಂದ
ಹ ೊಡ ದನು. ಪ್ರವಿೋರಹ ಮಾಧವ ಶ ೈನ ೋಯನು ಸುಸಂಕುರದಧನಾಗಿ
ರಾಕ್ಷಸನ ಮೋಲ ಶ್ರಸಂಘ್ಗಳನುು ಪ್ರಯೋಗಿಸಿದನು. ಆಗ ರಾಕ್ಷಸನು
ಮಹಾಬಾಹು ಸತಾವಿಕರಮಿ ಸಾತಾಕಿಯನುು ತಿೋಕ್ಷ್ಣ ವಿಶ್ಖ್ಗಳಿಂದ
ಹ ೊಡ ದು ಸಿಂಹನಾದಗ ೈದನು. ರಾಕ್ಷಸನಿಂದ ತುಂಬಾ ಗಾಯಗ ೊಂಡ
ಮಾಧವನಾದರ ೊೋ ಧ ೈಯವದಿಂದ ಅವನನುು ಹ ೊಡ ದನು ಮತುತ

1052
ಜ ೊೋರಾಗಿ ಕೊಗಿದನು. ಆಗ ಭಗದತತನು ಕುರದಧನಾಗಿ ಮಹಾಗಜವನುು
ಅಂಕುಶ್ದಿಂದ ಚುಚುಚವಂತ ಮಾಧವನನುು ನಿಶ್ತ ಶ್ರಗಳಿಂದ
ಪೋಡಿಸಿದನು. ಆಗ ರಥಿಗಳಲ್ಲಿ ಶ ರೋಷ್ಿ ಶ ೈನ ೋಯನು ಯುದಧದಲ್ಲಿ
ರಾಕ್ಷಸನನುು ಬಿಟುಿ ಪಾರಗ ೊಜಯೋತಿಷ್ನ ಮೋಲ ಸನುತಪ್ವವ ಶ್ರಗಳನುು
ಎಸ ದನು. ರಾಜಾ ಪಾರಗ ೊಜಯೋತಿಷ್ನು ಮಾಧವನ ಮಹಾಧನುವನುು
ಕ ೈಚಳಕದಿಂದ ಶ್ತಧಾರ ಭಲಿದಿಂದ ಕತತರಿಸಿದನು. ಆಗ ವ ೋಗದಿಂದ
ಪ್ರವಿೋರಹನು ಇನ ೊುಂದು ಧನುಸ್ನುು ತ ಗ ದುಕ ೊಂಡು ರಣದಲ್ಲಿ
ಕುರದಧನಾಗಿ ಭಗದತತನನುು ನಿಶ್ತ ಶ್ರಗಳಿಂದ ಹ ೊಡ ದನು. ಸಾತಾಕಿಯ
ಆ ಪ್ರಹಾರದಿಂದ ಅತಿಯಾಗಿ ಗಾಯಗ ೊಂಡ ಮಹ ೋಷ್ಾವಸನು
ಕಟವಾಯಿಗಳನುು ನ ಕುಕತತ ಕನಕವ ೈಡೊಯವಭೊಷ್ಠತವಾದ ಉಕಿಕನ
ದೃಢವಾದ ಯಮದಂಡದಂತಿದು ಘೊೋರ ಶ್ಕಿತಯನುು ಸಾತಾಕಿಯ
ಮೋಲ ಎಸ ದನು. ಅವನ ಬಾಹುಬಲದಿಂದ ಎಸ ಯಲಪಟುಿ ವ ೋಗದಿಂದ
ಬರುತಿತದು ಅದನುು ಸಾತಾಕಿಯು ಸಾಯಕಗಳಿಂದ
ಮೊರುಭಾಗಗಳನಾುಗಿ ತುಂಡರಿಸಿದನು. ಅದು ಪ್ರಭ ಯನುು
ಕಳ ದುಕ ೊಂಡು ಮಹಾ ಉಲ ಕಯಂತ ಭೊಮಿಯ ಮೋಲ ಬಿದಿುತು.
ಶ್ಕಿತಯನುು ನಾಶ್ಪ್ಡಿಸಿದದನುು ನ ೊೋಡಿ ದುಯೋವಧನನು ದ ೊಡಡ
ರರ್ಸ ೋನ ಯಿಂದ ಮಾಧವನನುು ತಡ ದನು. ಮಹಾರರ್
ವಾಷ್ ಣೋವಯನನುು ಸುತುತವರ ದು ದುಯೋವಧನನು ತುಂಬಾ
ಹಷ್ಠವತನಾಗಿ ತನು ತಮಮಂದಿರಿಗ ಲಿರಿಗ ಹ ೋಳಿದನು:
“ಕೌರವಾರ ೋ! ಸಾತಾಕಿಯು ಯುದಧದಲ್ಲಿ ರ್ಜೋವಂತವಾಗಿ

1053
ಹಿಂದಿರುಗದಂತ ಮಹಾ ಒಮುಮಖ್ವಾಗಿ ನಿೋವ ಲಿ
ಯುದಧಮಾಡಿ. ಇವನು ಹತನಾದರ ಪಾಂಡವರ
ಮಹಾಬಲವು ಹತವಾದಂತ ಎಂದು ನನಗನಿುಸುತತದ .”

ಹಾಗ ಯೋ ಆಗಲ ಂದು ಅವನ ಮಾತನುು ಸಿವೋಕರಿಸಿ ಮಹಾರರ್ರು


ಭೋಷ್ಮನನುು ಎದುರಿಸಲು ಹ ೊೋಗುತಿತದು ಶ ೈನ ೋಯನ ೊಂದಿಗ
ಯುದಧಮಾಡಗಿದರು. ಭೋಷ್ಮನ ಡ ಗ ಬರುತಿತದು ಅಭಮನುಾವನುು
ಬಲವಾನ್ ಕಾಂಬ ೊೋಜರಾಜನು ತಡ ದನು. ಆಜುವನಿಯು ಆ
ನೃಪ್ತಿಯನುು ಸನುತಪ್ವವ ಶ್ರಗಳಿಂದ ಹ ೊಡ ದು ಪ್ುನಃ ಅವನನುು
ಅರವತಾುಲುಕ ಬಾಣಗಳಿಂದ ಹ ೊಡ ದನು. ಭೋಷ್ಮನ ರ್ಜೋವಿತವನುು
ಬಯಸಿದ ಸುದಕ್ಷ್ಣನಾದರ ೊೋ ಕಾಷ್ಠಣವಯನುು ಐದರಿಂದ ಮತುತ
ಸಾರಥಿಯನುು ಒಂಭತತರಿಂದ ಹ ೊಡ ದನು. ಶ್ತುರತಾಪ್ನ ಶ್ಖ್ಂಡಿಯು
ಗಾಂಗ ೋಯನನುು ಎದುರಿಸಿದಾಗ ಇವರಿಬಬರ ನಡುವ ಪ್ರಾಕರಮದ
ಮಹಾ ಯದಧವು ನಡ ಯಿತು. ಮಹಾರರ್ ವೃದಧ ವಿರಾಟ-ದುರಪ್ದರು
ಸಂರಬಧರಾಗಿ ಮಹಾಸ ೋನ ಯನುು ತಡ ಯುತಾತ ಭೋಷ್ಮನ ಕಡ ಗ
ಮುನುುಗಿಗದರು. ಆಗ ರರ್ಸತತಮ ಅಶ್ವತಾಿಮನು ಕುರದಧನಾಗಿ ಅಲ್ಲಿಗ
ಬರಲು ಅವನು ಮತುತ ಅವರ ನಡುವ ಯುದಧವು ನಡ ಯಿತು.
ವಿರಾಟನು ಆಹವಶ ೋಭ, ಮಹ ೋಷ್ಾವಸ, ಪ್ರಯತಿುಸುತಿತದು ದೌರಣಿಯನುು
ಹತುತ ಭಲ ಿಗಳಿಂದ ಹ ೊಡ ದನು. ದುರಪ್ದನೊ ಕೊಡ ಭೋಷ್ಮನ ಮುಂದ
ನಿಂತಿದು ಗುರುಪ್ುತರನನುು ಎದುರಿಸಿ ಅವನನುು ಮೊರು ನಿಶ್ತ
ಬಾಣಗಳಿಂದ ಹ ೊಡ ದನು. ಅಶ್ವತಾಿಮನು ಭೋಷ್ಮನ ಕಡ
1054
ಮುನುುಗುಗತಿರ
ತ ುವ ವೃದಧ ವಿರಾಟ-ದುರಪ್ದರನುು ಹತುತ ಶ್ರಗಳಿಂದ
ಹ ೊಡ ದನು. ಆಗ ಆ ಇಬಬರು ವೃದಧರು ಘೊೋರ ಸಾಯಕಗಳಿಂದ
ದೌರಣಿಯನುು ತಿರುಗಿ ಹ ೊಡ ಯುವ ಮಹಾ ಅದುಭತವು ಕಂಡಿತು.

ವನದಲ್ಲಿ ಮದಿಸಿದ ಆನ ಯ ಮೋಲ ಮತ ೊತಂದು ಆನ ಯು ಎರಗುವಂತ


ಮುನುುಗುಗತಿದ
ತ ು ಸಹದ ೋವನನುು ಶಾರದವತ ಕೃಪ್ನು ಎದುರಿಸಿದನು.
ಕೃಪ್ನು ಮಹಾರರ್ ಮಾದಿರೋಪ್ುತರನನುು ಬ ೋಗನ ೋ ಎಪ್ಪತುತ
ರುಕಮಭೊಷ್ಣ ಬಾಣಗಳಿಂದ ಹ ೊಡ ದನು. ಅವನ ಚಾಪ್ವನುು
ಮಾದಿರೋಸುತನು ಸಾಯಕಗಳಿಂದ ಎರಡಾಗಿ ತುಂಡರಿಸಿದನು. ಕೊಡಲ ೋ
ಧನುಸ್ನುು ತುಂಡರಿಸಿ ಅವನನುು ಒಂಭತುತ ಶ್ರಗಳಿಂದ ಹ ೊಡ ದನು.
ಅವನು ಭಾರಸಾಧನದ ಇನ ೊುಂದು ಬಿಲಿನುು ತ ಗ ದುಕ ೊಂಡು
ಸುಸಂಹೃಷ್ಿನಾಗಿ, ಭೋಷ್ಮನ ರ್ಜೋವಿತವನುು ಇಚಿಛಸಿ ಕುರದಧನಾಗಿ
ಮಾದಿರೋಪ್ುತರನನುು ಹತುತ ನಿಶ್ತ ಬಾಣಗಳಿಂದ ಅವನ ಎದ ಗ
ಗುರಿಯಿಟುಿ ಹ ೊಡ ದನು. ಹಾಗ ಯೋ ಪಾಂಡವನೊ ಕೊಡ ಭೋಷ್ಮನ
ವಧ ಯನುು ಬಯಸಿ ಕುರದಧನಾಗಿ ಅಮಷ್ವಣ ಶಾರದವತನ ಎದ ಗ
ಹ ೊಡ ದನು. ಅವರಿಬಬರ ಯುದಧವು ಘೊೋರರೊಪಯೊ
ಭಯಾವಹವೂ ಆಗಿದಿುತು. ಆದರ ಭೋಷ್ಮನ ರ್ಜೋವವನುು ರಕ್ಷ್ಸುತಾತ
ಶ್ತುರತಾಪ್ನ ವಿಕಣವನು ಅರವತುತ ಸಾಯಕಗಳಿಂದ ರಣದಲ್ಲಿ
ಕುರದಧನಾದ ನಕುಲನನುು ಹ ೊಡ ದನು. ವಿಕಣವನಿಂದ ತುಂಬಾ
ಗಾಯಗ ೊಂಡ ನಕುಲನೊ ಕೊಡ ವಿಕಣವನನುು ಎಪ್ಪತ ೋತ ಳು ಶ್ಲ್ಲೋ
ಮುಖ್ಗಳಿಂದ ಹ ೊಡ ದನು. ಗ ೊೋಹಟ್ಟಿಯಲ್ಲಿ ಗ ೊೋವಿಗಾಗಿ
1055
ಹ ೊೋರಿಗಳ ರಡು ಹ ೊೋರಾಡುವಂತ ಭೋಷ್ಮನ ಕಾರಣದಿಂದ ಆ ಇಬಬರು
ಪ್ರಂತಪ್ರೊ ನರಶಾದೊವಲ ವಿೋರರೊ ಅನ ೊಾೋನಾರನುು
ಗಾಯಗ ೊಳಿಸಿದರು.

ಭೋಷ್ಮನನುು ಉದ ುೋಶ್ಸಿ ಕೌರವ ಸ ೋನ ಯನುು ನಾಶ್ಪ್ಡಿಸುತಾತ ರಣದಲ್ಲಿ


ಮುನುುಗಿಗ ಬರುತಿತದು ಘ್ಟ್ ೊೋತಕಚನನುು ದುಮುವಖ್ನು ಎದುರಿಸಿದನು.
ಆಗ ಹ ೈಡಿಂಬಿಯಾದರ ೊೋ ಕುರದಧನಾಗಿ ಶ್ತುರತಾಪ್ನ ದುಮುವಖ್ನನುು
ತ ೊಂಭತುತ ನಿಶ್ತ ಶ್ರಗಳಿಂದ ಎದ ಗ ಗುರಿಯಿಟುಿ ಹ ೊಡ ದನು.
ಭೋಮಸ ೋನಸುತನನೊು ಕೊಡ ವಿೋರ ದುಮುವಖ್ನು ಅರವತುತ
ಸುಮುಖ್ ಶ್ರಗಳಿಂದ ಹ ೊಡ ದು ಹಷ್ವದಿಂದ ಕೊಗಿದನು.

ಭೋಷ್ಮನ ವಧ ಯನುು ಬಯಸಿ ಮುಂದ ಬರುತಿತದು ಧೃಷ್ಿದುಾಮುನನುು


ಭೋಷ್ಮನ ರ್ಜೋವವನುು ರಕ್ಷ್ಸುತಾತ ಹಾದಿವಕಾನು ತಡ ದನು.
ವಾಷ್ ಣೋವಯನು ಶ್ ರ ಪಾಷ್ವತನನುು ಐದು ಆಯಸಗಳಿಂದ ಹ ೊಡ ದು
ಒಡನ ಯೋ ಪ್ುನಃ ಸತನಾಂತರಕ ಕ ಐವತುತ ಬಾಣಗಳಿಂದ ಹ ೊಡ ದನು.
ಹಾಗ ಯೋ ಪಾಷ್ವತನು ಹಾದಿವಕಾನನುು ಒಂಭತುತ ನಿಶ್ತ ತಿೋಕ್ಷ್ಣ
ಕಂಕಪ್ತರಗಳಿಂದ ಮುಚಚಲಪಟಿ ಶ್ರಗಳಿಂದ ಹ ೊಡ ದನು. ಆಗ
ಭೋಷ್ಮನಿಗಾಗಿ ಮಹಾರಣದಲ್ಲಿ ವೃತರ-ಮಹ ೋಂದರರ ನಡುವ ನಡ ದಂತ
ಅನ ೊಾೋನಾರಲ್ಲಿ ನಾನು ಹ ಚುಚ ತಾನು ಹ ಚುಚ ಎಂದು ಹ ೊಡ ದಾಡಿದ
ಯುದಧವು ನಡ ಯಿತು.

ಭೋಷ್ಮನ ಕಡ ಗ ಬರುತಿತದು ಮಹಾಬಲ ಭೋಮಸ ೋನನಿಗ ತಕ್ಷಣವ ೋ

1056
ಭೊರಿಶ್ರವನು “ನಿಲುಿ! ನಿಲುಿ!” ಎಂದು ಹ ೋಳಿದನು. ಆಗ
ಸೌಮದತಿತಯು ಭೋಮಸ ೋನನನುು ಸತನಾಂತರದಲ್ಲಿ ಸುತಿೋಕ್ಷ್ಣ ರುಕಮಪ್ುಂಖ್
ನಾರಾಚಗಳಿಂದ ಹ ೊಡ ದನು. ಹಿಂದ ಸಕಂದನು ಶ್ಕಿತಯಿಂದ
ಹ ೊಡ ದಾಗ ಕೌರಂಚ ಪ್ವವತವು ಶ ೋಭಸಿದಂತ ಪ್ರತಾಪ್ವಾನ್
ಭೋಮಸ ೋನನು ಎದ ಗ ಹ ೊಡ ತವನುು ತಿಂದು ಶ ೋಭಸಿದನು.
ಅವರಿಬಬರೊ ಸೊಯವಸಂಕಾಶ್ದ ಕಮಾಮರರಿಂದ ಹದಗ ೊಳಿಸಲಪಟಿ
ಬಾಣಗಳಿಂದ ಅನ ೊಾೋನಾರನುು ಕುರದಧರಾಗಿ ಪ್ುನಃ ಪ್ುನಃ ಹ ೊಡ ದು
ಗಾಯಗ ೊಳಿಸಿದರು. ಭೋಷ್ಮವಧಾಕಾಂಕ್ಷ್ಯಾದ ಭೋಮನು ಮಹಾರರ್
ಸೌಮದತಿತಯನುು ಮತುತ ಹಾಗ ಯೋ ಭೋಷ್ಮನ ಜಯವನುು ಆಶ್ಸಿದು
ಸೌಮದತಿತಯು ಪಾಂಡವನನೊು ಮಾಡಿದುದಕ ಕ ಪ್ರತಿಮಾಡುತಾತ
ಪ್ರಯತುಪ್ಟುಿ ಯುದಧಮಾಡುತಿತದುರು.

ಮಹಾ ಸ ೋನ ಯಿಂದ ಆವೃತನಾಗಿ ಭೋಷ್ಾಮಭಮುಖ್ನಾಗಿ ಬರುತಿತದು


ಯುಧಿಷ್ಠಿರನನುು ಭಾರದಾವಜನು ತಡ ದನು. ಮೋಡದ ಗುಡುಗಿನಂತಿದು
ದ ೊರೋಣನ ರರ್ನಿಘೊೋವಷ್ವನುು ಕ ೋಳಿ ಪ್ರಭದರಕನು ರ್ರರ್ರಿಸಿದನು.
ದ ೊರೋಣನಿಂದ ತಡ ಯಲಪಟಿ ಪಾಂಡುಪ್ುತರನ ಆ ಮಹಾ ಸ ೋನ ಯು
ಒಂದು ಹ ಜ ಜಯೊ ಮುಂದ ಚಲ್ಲಸಲು ಸಾಧಾವಾಗಲ್ಲಲಿ.

ಕುರದಧನಾಗಿ ಭೋಷ್ಮನ ಕಡ ಬರುತಿತದು ಚ ೋಕಿತಾನನನುು ಧೃತರಾಷ್ರನ


ಮಗ ಕುರದಧರೊಪ ಚಿತರಸ ೋನನು ತಡ ದನು. ಭೋಷ್ಮನ ಕಾರಣದಿಂದ
ಪ್ರಾಕಾರಂತನಾಗಿದು ಮಹಾರರ್ ಚಿತರಸ ೋನನು ಚ ೋಕಿತಾನನ ೊಂದಿಗ

1057
ಪ್ರಮ ಶ್ಕಿತಯಿಂದ ಯುದಧಮಾಡಿದನು. ಹಾಗ ಯೋ ಚ ೋಕಿತಾನನೊ
ಕೊಡ ಚಿತರಸ ೋನನ ೊಡನ ಹ ೊೋರಾಡಿದನು. ಆಗ ಅಲ್ಲಿ ಪ್ರಾಕರಮಯುಕತ
ಮಹಾಯುದಧವು ನಡ ಯಿತು.

ಅಜುವನನನುು ತಡ ಯಲು ಬಹುವಾಗಿ ಪ್ರಯತಿುಸುತಿತದು


ದುಃಶಾಸನನನುು ವಿಮುಖ್ನನಾುಗಿ ಮಾಡಿ ಅವನು ಕೌರವ ಸ ೋನ ಯುನುು
ಮದಿವಸಿದನು. ಶ್ತುರಗಳು ಭೋಷ್ಮನನುು ಕ ೊಲಿಬಾರದ ಂದು ನಿಶ್ಚಯಿಸಿ
ದುಃಶಾಸನನೊ ಕೊಡ ಪ್ರಮ ಶ್ಕಿತಯಿಂದ ಪಾರ್ವನನುು ತಡ ದನು.
ಅಲಿಲ್ಲಿ ದುಯೋವಧನನ ಸ ೋನ ಯನುು ವಧಿಸುತಾತ ಆ ಶ ರೋಷ್ಿ ರರ್ರು
ಮುಂದುವರ ದರು.

ದ ೊರೋಣ-ಅಶ್ವತಾಿಮರ ಸಂವಾದ
ಆಗ ವಿೋರ ಮಹ ೋಷ್ಾವಸ, ಮತತವಾರಣವಿಕರಮಿ ಮಹಾರರ್ ದ ೊರೋಣನು
ಮತತವಾರಣವನೊು ತಡ ಯಬಹುದಾದಂತ ಮಹಾಚಾಪ್ವನುು ಎತಿತ
ಹಿಡಿದು ಆ ಶ ರೋಷ್ಿ ಧನುಸ್ನುು ಟ್ ೋಂಕರಿಸುತಾತ ಮಹಾರರ್
ಪಾಂಡವ ೋಯರ ಸ ೋನ ಯ ಮೋಲ ಎರಗಿದನು. ಸ ೋನ ಗಳ ಮೋಲ
ಆಕರಮಣಮಾಡುವಾಗ ಎಲಿಕಡ ನಿಮಿತತಗಳನುು ವಿೋಕ್ಷ್ಸಿ ವಿೋಯವವಾನ್
ನಿಮಿತತಜ್ಞ ದ ೊರೋಣನು ಮಗನಿಗ ಹ ೋಳಿದನು:
“ಮಗು! ಇಂದಿನ ದಿವಸ ಮಹಾರರ್ ಪಾರ್ವನು
ಸಮರದಲ್ಲಿರುವಲ್ಲಿ ಭೋಷ್ಮನನುು ಕ ೊಲಿಲು ಪ್ರಮ ಯತುವನುು
ಮಾಡುತಾತನ . ನನು ಬಾಣುಗಳು ಕುಪ್ಪಳಿಸುತಿತವ . ನನು ಧನುಸು್

1058
ಆಕಳಿಸುವಂತಿದ . ಅಸರಗಳು ವಾರ್ವವಾಗುತಿತವ . ನನು
ಬುದಿಧಯು ಕೊರರವಾಗಿ ವತಿವಸುತಿತದ . ಘೊೋರ ಮೃಗಪ್ಕ್ಷ್ಗಳು
ದಿಕುಕಗಳಲ್ಲಿ ಕೊಗುತಿತವ . ಭಾರತರ ಸ ೋನ ಯ ಕಡ ಕ ಳಗಿನಿಂದ
ಹದುುಗಳು ಅದೃಶ್ಾವಾಗುತಿತವ . ಆದಿತಾನು ಪ್ರಭ ಯನುು
ಕಳ ದುಕ ೊಂಡಿರುವಂತಿದ . ಎಲಿಕಡ ದಿಕುಕಗಳು ಕ ಂಪಾಗಿವ .
ಭೊಮಿಯು ಕಿರುಚಿತಿತರುವಂತಿದ . ಕಂಪಸುತಿತದ . ಕಂಕಗಳು,
ಹದುುಗಳು ಮತುತ ಬಲಾಕಗಳು ಮತ ತ ಮತ ತ ಕೊಗುತಿತವ .
ನರಿಗಳು ಅಶ್ವವಾಗಿ ಕೊಗುತಾತ ಮಹಾ ಭಯವನುು
ಸೊಚಿಸುತಿತವ . ಆದಿತಾಮಂಡಲದ ಮಧಾದಿಂದ ಮಹಾ
ಉಲ ಕಯಂದು ಬಿದಿುತು. ಪ್ರಿಘ್ ನಕ್ಷತರವು ಶ್ರವಿಲಿದ ೋ
ಸೊಯವನುು ಆವರಿಸಿ ನಿಂತಿದ . ಕ್ಷತಿರಯರ ದ ೋಹ ಕತತರಿಸುವ
ಘೊೋರ ಭಯವನುು ಸೊಚಿಸುತಾತ ಚಂದರ-ಭಾಸಕರರು
ಘೊೋರರೊಪ್ವನುು ತಾಳಿದಾುರ . ಕೌರವ ೋಂದರನ
ದ ೋವಾಲಯಗಳಲ್ಲಿರುವ ದ ೋವತ ಗಳು ಕಂಪಸುತಿತವ , ನಗುತಿತವ ,
ಕುಣಿಯುತಿತವ ಮತುತ ರ ೊೋದಿಸುತಿತವ . ಭಗವಾನ್ ಚಂದರಮನು
ಕ ೊಂಬುಗಳು ಕ ಳಗಾಗಿ ಕಾಣಿಸುತಿತದಾುನ . ಧಾತವರಾಷ್ರನ
ಸ ೋನ ಯಲ್ಲಿ ನರ ೋಂದರರ ಮುಖ್ಗಳು ಮಾಸಿದಂತ ಕಾಣುತಿತವ .
ಅವರ ಕವಚಗಳು ಹ ೊಳ ಯುತಿತಲಿ. ಎರಡೊ ಸ ೋನ ಗಳಲ್ಲಿ ಎಲಿ
ಕಡ ಗಳಿಂದ ಪಾಂಚಜನಾದ ಮಹಾ ನಿಘೊೋವಷ್ ಮತುತ
ಗಾಂಡಿೋವದ ಟ್ ೋಂಕಾರವು ಕ ೋಳಿ ಬರುತಿತದ .

1059
ನಿಶ್ಚಯವಾಗಿಯೊ ಸಂಯುಗದಲ್ಲಿ ಬಿೋಭತು್ವು ಉತತಮ
ಅಸರಗಳನುು ಬಳಸಿ ರಣದಲ್ಲಿ ಇತರರನುು ತಪಪಸಿಕ ೊಂಡು
ಪತಾಮಹನ ಹತಿತರ ಹ ೊೋಗುತಾತನ . ಭೋಷ್ಾಮಜುವನರ
ಸಮಾಗಮವನುು ಯೋಚಿಸಿಯೋ ನನು ಮನಸು್ ಸುಡುತಿತದ
ಮತುತ ರ ೊೋಮಕೊಪ್ಗಳು ಹಷ್ಠವತಗ ೊಳುಳತಿತವ . ಆ
ಪಾಪ್ಚ ೋತಸ ನಿಕೃತಿಪ್ರಜ್ಞ ಪಾಂಚಲಾನನುು ರಣದಲ್ಲಿ
ಮುಂದಿರಿಸಿಕ ೊಂಡು ಪಾರ್ವನು ಭೋಷ್ಮನ ೊಂದಿಗ
ಯುದಧಮಾಡಲು ಹ ೊೋಗಿದಾುನ . ಹಿಂದ ಭೋಷ್ಮನು ಈ
ಶ್ಖ್ಂಡಿನಿಯನುು ನಾನು ಕ ೊಲುಿವುದಿಲಿವ ಂದು ಹ ೋಳಿದುನು.
ಏಕ ಂದರ ಸಿರೋಯಂದು ಧಾತುರವಿಂದ ವಿಹಿತಳಾಗಿ
ದ ೈವವಶಾತ್ ಪ್ುನಃ ಪ್ುರುಷ್ನಾಗಿದಾುನ . ಮಹಾರರ್
ಯಾಜ್ಞಸ ೋನಿಯು ಅಮಂಗಲಧವಜನೊ ಆಗಿದಾುನ .
ಅಪ್ಗಾಸುತನು ಆ ಅಮಂಗಲ ಕ ೋತುವನುು ಪ್ರಹರಿಸುವುದಿಲಿ.
ಇದನುು ಯೋಚಿಸಿ ನನು ಪ್ರಜ್ಞ ಯು ತುಂಬಾ ಸಡಿಲವಾಗುತಿತದ .
ಇಂದು ರಣದಲ್ಲಿ ಪಾರ್ವನು ಕುರುವೃದಧನನುು
ಆಕರಮಿಸಿದಾುನ . ಯುಧಿಷ್ಠಿರನ ಕ ೊರೋಧ, ಭೋಮಾಜುವನರ
ಸಮಾಗಮ, ನನು ಅಸರಗಳ ಸಂಭರಮ ಇವುಗಳಿಂದ ಪ್ರಜ ಗಳಿಗ
ಅಶ್ುಭವು ನಿಶ್ಚಯ. ಪಾಂಡವನು ಮನಸಿವೋ, ಬಲವಾನ,
ಶ್ ರ, ಕೃತಾಸರ, ದೃಢವಿಕರಮಿ, ಬಹುದೊರ
ಹ ೊಡ ಯಬಲಿವನು, ದೃಢವಾಗಿ ಹಿಡಿಯಬಲಿನು, ಮತುತ

1060
ನಿಮಿತತಗಳನುು ಅರಿತವನು. ಅವನು ಸಮರದಲ್ಲಿ
ವಾಸವನ ೊಂದಿಗ ದ ೋವತ ಗಳಿಗೊ ಅಜ ೋಯನು. ಪಾಂಡವನು
ಬಲವಾನ್, ಬುದಿಧಮಾನ್, ಕ ಿೋಶ್ಗಳನುು ಗ ದುವನು,
ಯೋಧರಲ್ಲಿ ಶ ರೋಷ್ಿ, ರಣದಲ್ಲಿ ನಿತಾವೂ ವಿಜಯಿ ಮತುತ
ಭ ೈರವನು. ಅವನ ಮಾಗವದಲ್ಲಿಯೋ ಹ ೊೋಗಿ ಯತವರತನಲ್ಲಿಗ
ಹ ೊೋಗು. ಅಲ್ಲಿ ಆಗುವ ವ ೈಶ್ಮವನುು ನ ೊೋಡು. ಶ್ ರರ
ಹ ೋಮಚಿತರಗಳ, ಮಹಾ ಶ್ುಭ ಕವಚಗಳು ಸನುತಪ್ವವ
ಶ್ಯವಗಳಿಂದ ಸಿೋಳಲಪಡುತತವ . ಧವಜಾಗರಗಳು, ತ ೊೋಮರಗಳು
ಮತುತ ಧನುಸು್ಗಳು ತುಂಡಾಗುತತವ . ಸಂಕುರದಧನಾದ
ಕಿರಿೋಟ್ಟಯು ವಿಮಲ ಪಾರಸಗಳನೊು, ತಿೋಕ್ಷ್ಣ ಶ್ಕಿತಗಳನೊು,
ಆನ ಗಳ ಕನಕ ೊೋಜಜವಲ ವ ೈಜಂತಿಗಳನೊು
ರ್ಛದರಗ ೊಳಿಸುತಾತನ .

ಪ್ುತರ! ಉಪ್ರ್ಜೋವನ ಮಾಡುತಿತರುವ ನಮಗ ನಮಮ


ಪಾರಣಗಳನುು ರಕ್ಷ್ಸಿಕ ೊಳುಳವ ಕಾಲವಿದಲಿ. ಸವಗವ, ಯಶ್ಸು್
ಮತುತ ವಿಜಯಗಳನುು ಮುಂದಿರಿಸಿಕ ೊಂಡು ಹ ೊೋಗು. ಹಯ-
ನಾಗ-ರರ್ಗಳಿಂದ ಕೊಡಿದ ಈ ಮಹಾಘೊೋರ ಸುದುಸತರ
ಸಂಗಾರಮನದಿಯನುು ಕಪಧವಜನು ತನು ರರ್ದಿಂದ
ದಾಟುತಾತನ . ಬರಹಮಣಾತ , ದಮ, ದಾನ, ತಪ್ಸು್, ಮತುತ
ಮಹಾ ಚಾರಿತರಯಗಳನುು ಧನಂಜಯ, ಬಲವಾನ್ ಭೋಮಸ ೋನ,
ಮತುತ ಪಾಂಡವ ಮಾದಿರೋಪ್ುತರರಿೋವವರ ಭಾರತ, ಯಾರ
1061
ನಾರ್ನಾಗಿ ವಾಷ್ ಣೋವಯ ವಾಸುದ ೋವನ ೊೋ ಆ
ಧಮವರಾಜನಲ್ಲಿ ಕಾಣುತತವ . ಅದ ೋ ಪ್ರಭುವಿನ ಕ ೊೋಪ್ವು,
ತಪ್ಸಿ್ನಿಂದ ದಗಧಶ್ರಿೋರನ ಕ ೊೋಪ್ವು ಭಾರತರನುು ಮತುತ
ದುಮವತಿ ಧಾತವರಾಷ್ರನನುು ಸುಡುತತದ . ವಾಸುದ ೋವನನುು
ಆಶ್ರಯಿಸಿ ಪಾರ್ವನು ಧಾತವರಾಷ್ರರ ಸವವ ಸ ೈನಾಗಳನುು
ಎಲಿಕಡ ಯಿಂದ ಸಿೋಳಿಕ ೊಂಡು ಬರುವುದು ಕಾಣುತತದ . ಮಹಾ
ತಿಮಿಂಗಿಲವು ದ ೊಡಡ ಅಲ ಗಳ ಮಹಾ ಸಮುದರವನುು
ಹ ೋಗ ೊೋ ಹಾಗ ಕಿರಿೋಟ್ಟಯು ಈ ಸ ೈನಾವನುು
ಕ್ ೊೋಭ ಗ ೊಳಿಸುವುದನುು ನ ೊೋಡು. ಸ ೋನ ಯ ಮುಂಭಾಗದಲ್ಲಿ
ಹಾಹಾಕಿಲ್ಲಕಿಲ ಶ್ಬಧಗಳು ಕ ೋಳಿಬರುತಿತವ .
ಪಾಂಚಾಲದಾಯದನಲ್ಲಿಗ ಹ ೊೋಗು. ನಾನು
ಯುಧಿಷ್ಠಿರನ ೊಂದಿಗ ಯುದಧಮಾಡುತ ೋತ ನ . ಎಲಿಕಡ ಗಳಲ್ಲಿಯೊ
ಅತಿರರ್ರು ನಿಂತಿರುವ ಅಮಿತ ತ ೋಜಸಿವ ರಾಜನ ವೂಾಹದ
ಒಳಭಾಗವು ಸಮುದರ ಕುಕ್ಷ್ಯಂತ ದುಲವಭವಾಗಿದ . ರಾಜ
ಮನುಜ ೋಶ್ವರನನುು ಸಾತಾಕಿ, ಅಭಮನುಾ, ಧೃಷ್ಿದುಾಮು,
ವೃಕ ೊೋದರರು ಮತುತ ಯಮಳರು ರಕ್ಷ್ಸುತಿತದಾುರ . ಇಗ ೊೋ!
ಉಪ ೋಂದರಸದೃಶ್ನಾದ ಶಾಾಮವಣಿವ ಮಹಾಶಾಲದಂತ
ಎತತರನಾಗಿರುವ ಈ ಎರಡನ ಯ ಫಲುಗನಿಯು
ಸ ೋನ ಗಳ ೂಂದಿಗ ಹ ೊೋಗುತಿತದಾುನ . ಉತತಮ ಅಸರಗಳನೊು
ಮಹಾಧನುಸ್ನೊು ಹಿಡಿದು ಹ ೊೋಗಿ ರಾಜನ ಪ್ಕಕದಲ್ಲಿರುವ

1062
ವೃಕ ೊೋದರನ ೊಡನ ಯುದಧಮಾಡು. ತನು ಪರಯಪ್ುತರನು
ಶಾಶ್ವತ ವಷ್ವಗಳು ರ್ಜೋವಿತನಾಗಿರಬ ೋಕ ಂದು ಯಾರು ತಾನ ೋ
ಇಚಿಛಸುವುದಿಲಿ? ಕ್ಷತರಧಮವವನುು ಪ್ುರಸಕರಿಸಿ ನಿನುನುು
ಯುದಧಕ ಕ ನಿಯೋರ್ಜಸುತಿತದ ುೋನ . ರಣದಲ್ಲಿ ಈ ಭೋಷ್ಮನೊ ಸಹ
ಮಹಾಸ ೋನ ಯನುು ದಹಿಸುವನು. ಇವನು ಯುದಧದಲ್ಲಿ ಯಮ
ಮತುತ ವರುಣರ ಸದೃಶ್ನು.”

ಭೋಮ ಪ್ರಾಕರಮ
ಭಗದತತ, ಕೃಪ್, ಶ್ಲಾ, ಸಾತವತ ಕೃತವಮವ, ಅವಂತಿಯ
ವಿಂದಾನುವಿಂದರು, ಸ ೈಂಧವ ಜಯದರರ್, ಚಿತರಸ ೋನ, ವಿಕಣವ ಮತುತ
ಯುವ ದುಮವಷ್ವಣ ಈ ಹತುತ ಕೌರವರ ಕಡ ಯ ಯೋಧರು
ನಾನಾದ ೋಶ್ಗಳಿಂದ ಒಟುಿಗೊಡಿಸಿದ ಮಹಾಸ ೋನ ಯಂದಿಗ ಭೋಷ್ಮನ
ಮಹಾ ಯಶ್ಸ್ನುು ಬಯಸುತಾತ ಭೋಮನ ಮೋಲ
ಆಕರಮಣಮಾಡಿದರು. ಶ್ಲಾನು ಒಂಭತುತ ಬಾಣಗಳಿಂದಲೊ,
ಕೃತವಮವನು ಮೊರು ಬಾಣಗಳಿಂದಲೊ, ಮತುತ ಕೃಪ್ನು ಒಂಭತುತ
ಶ್ರಗಳಿಂದಲೊ ಭೋಮಸ ೋನನನುು ಹ ೊಡ ದರು. ಚಿತರಸ ೋನ, ವಿಕಣವ
ಮತುತ ಭಗದತತರೊ ಕೊಡ ಹತುತ ಹತುತ ಭಲ ಿಗಳಿಂದ ಭೋಮಸ ೋನನನುು
ಹ ೊಡ ದರು. ಸ ೈಂಧವನು ಮೊರು ಬಾಣಗಳಿಂದ ಅವನ
ಜತುರದ ೋಶ್ವನೊು, ಅವಂತಿಯ ವಿಂದಾನುವಿಂದರಿಬಬರು ಐದ ೈದು
ಶ್ರಗಳಿಂದಲೊ ಮತುತ ದುಮವಷ್ವಣನು ಇಪ್ಪತುತ ನಿಶ್ತ ಶ್ರಗಳಿಂದ

1063
ಪಾಂಡವನನುು ಹ ೊಡ ದರು. ಧಾತವರಾಷ್ರನ ಆ ಎಲಿ
ಮಹಾರರ್ರನೊು, ಸವವಲ ೊೋಕ ಪ್ರವಿೋರರನೊು ಮಹಾಬಲ
ಭೋಮಸ ೋನನು ಅನ ೋಕ ಬಾಣಗಳಿಂದ ಪ್ರತ ಾೋಕ ಪ್ರತ ಾೋಕವಾಗಿ
ಹ ೊಡ ದನು. ಐವತತರಿಂದ ಶ್ಲಾನನುು ಮತುತ ಎಂಟರಿಂದ
ಕೃತವಮವನನುು ಹ ೊಡ ದು ಕೃಪ್ನ ಚಾಪ್ವನುು ಬಾಣದ ೊಂದಿಗ
ಮಧಾದಲ್ಲಿಯೋ ಕತತರಿಸಿದನು. ಧನುುಸು್ ತುಂಡಾದವನನುು ಪ್ುನಃ
ಐದರಿಂದ ಹ ೊಡ ದನು. ಹಾಗ ಯೋ ವಿಂದಾನುವಿಂದರನುು
ಮೊರರಿಂದ, ದುಮವಷ್ವಣನನುು ಇಪ್ಪತತರಿಂದ ಮತುತ ಚಿತರಸ ೋನನನುು
ಐದರಿಂದ ಹ ೊಡ ದನು. ವಿಕಣವನನುು ಹತುತ ಮತುತ ಜಯದರರ್ನನುು
ಐದು ಬಾಣಗಳಿಂದ ಹ ೊಡ ದು ಭೋಮನು ಪ್ುನಃ ಸ ೈಂಧವನನುು
ಮೊರರಿಂದ ಹ ೊಡ ದನು. ಆಗ ರಥಿಗಳಲ್ಲಿ ಶ ರೋಷ್ಿ ಗೌತಮನು
ಇನ ೊುಂದು ಧನುಸ್ನುು ತ ಗ ದುಕ ೊಂಡು ಸಂರಬಧನಾಗಿ ಭೋಮನನುು
ಹತುತ ನಿಶ್ತ ಶ್ರಗಳಿಂದ ಹ ೊಡ ದನು. ಅನ ೋಕ ಬಾಣಗಳಿಂದ
ಚುಚಚಲಪಟಿ ಮಹಾಗಜದಂತ ಪ್ರತಾಪ್ವಾನ್ ಮಹಾಬಾಹು
ಭೋಮಸ ೋನನು ಕುರದಧನಾಗಿ ಗೌತಮನನುು ಅನ ೋಕ ಶ್ರಗಳಿಂದ
ಪ್ರಹರಿಸಿದನು. ಮತುತ ಆ ಕಾಲಾಂತಕ ಸಮದುಾತಿಯು ಮೊರು
ಶ್ರಗಳಿಂದ ಸ ೈಂಧವನ ಸಾರಥಿಯನೊು ಕುದುರ ಗಳನೊು
ಮೃತುಾಲ ೊೋಕಕ ಕ ಕಳುಹಿಸಿದನು. ತಕ್ಷಣವ ೋ ಕುದುರ ಗಳನುು
ಕಳ ದುಕ ೊಂಡ ರರ್ದಿಂದ ಕ ಳಗ ಧುಮುಕಿ ಆ ಮಹಾರರ್ನು
ಭೋಮಸ ೋನನ ಮೋಲ ನಿಶ್ತ ಶ್ರಗಳನುು ಪ್ರಯೋಗಿಸಿದನು. ಭರತಶ ರೋಷ್ಿ

1064
ಭೋಮನು ಭಲಿಗಳ ರಡರಿಂದ ಮಹಾತಮ ಸ ೈಂಧವನ ಧನುಸ್ನುು
ಮಧಾದಲ್ಲಿಯೋ ಎರಡು ಭಾಗಗಳನಾುಗಿ ತುಂಡರಿಸಿದನು. ಧನುಸು್
ತುಂಡಾಗಲು, ಕುದುರ ಗಳು ಹತವಾಗಿ, ಸಾರಥಿಯೊ ಹತನಾಗಿ
ವಿರರ್ನಾಗಿದು ಅವನು ಅವಸರದಿಂದ ಚಿತರಸ ೋನನ ರರ್ವನ ುೋರಿದನು.

ಅಲ್ಲಿ ರಣದಲ್ಲಿ ಪಾಂಡವನು ಒಂದು ಅದುಭತ ಕಮವವನ ುೋ


ಮಾಡಿದನು: ಎಲಿ ಲ ೊೋಕಗಳೂ ನ ೊೋಡುತಿತದುಂತ ಯೋ ಆ
ಮಹಾರರ್ನು ಮಹಾರರ್ರನುು ತಡ ದು ಸ ೈಂಧವನನುು ವಿರರ್ನನಾುಗಿ
ಮಾಡಿದನು. ಭೋಮಸ ೋನನ ವಿಕರಮವನುು ಅತಿೋವವಾಗಿ
ಸಹಿಸಿಕ ೊಳಳಲಾರದ ಶ್ಲಾನು ಕಮಾಮರನಿಂದ ಹದಗ ೊಳಿಸಲಪಟಿ ಏಳು
ತಿೋಕ್ಷ್ಣಶ್ರಗಳನುು ಹೊಡಿ ಭೋಮನನುು ಹ ೊಡ ದು ನಿಲುಿ ನಿಲುಿ ಎಂದು
ಕೊಗಿದನು. ಶ್ಲಾನ ಕಾರಣದಿಂದಾಗಿ ಅರಿಂದಮರಾದ ಕೃಪ್,
ಕೃತವಮವ, ಭಗದತತ, ಅವಂತಿಯ ವಿಂದಾನುವಿಂದರು, ಚಿತರಸ ೋನ,
ದುಮವಷ್ವಣ, ವಿಕಣವ, ವಿೋಯವವಾನ್ ಸಿಂಧುರಾಜ ಇವರು
ತಕ್ಷಣವ ೋ ಭೋಮನನುು ಪ್ರಹರಿಸಿದರು.

ಅವನಾದರ ೊೋ ಅವರನುು ಐದ ೈದು ಶ್ರಗಳಿಂದ ತಿರುಗಿ ಹ ೊಡ ದನು


ಮತುತ ಶ್ಲಾನನುು ಏಳರಿಂದ ಮತುತ ಪ್ುನಃ ಹತುತ ಶ್ರಗಳಿಂದ
ಹ ೊಡ ದನು. ಶ್ಲಾನು ಅವನನುು ಒಂಭತತರಿಂದ ಮತುತ ಪ್ುನಃ
ಐದರಿಂದ ಹ ೊಡ ದು, ಅವನ ಸಾರಥಿಯನುು ಕವಚವನುು ಗಾಢವಾಗಿ
ಹ ೊಗುವಂತ ಭಲಿದಿಂದ ಹ ೊಡ ದನು. ವಿಶ ೋಕನು ಪ ಟುಿತಿಂದುದನುು

1065
ವಿೋಕ್ಷ್ಸಿ ಪ್ರತಾಪ್ವಾನ್ ಭೋಮಸ ೋನನು ಮದರರಾಜನನುು ಮೊರು
ಬಾಣಗಳಿಂದ ತ ೊೋಳುಗಳಿಗೊ ವಕ್ಷಸಿಳಕೊಕ ಪ್ರಹರಿಸಿದನು. ಹಾಗ ಯೋ
ಅವನು ಇತರ ಮಹ ೋಷ್ಾವಸರನೊು ನ ೋರವಾಗಿ ಹ ೊೋಗುವ ಮೊರು
ಮೊರು ಬಾಣಗಳಿಂದ ಪ್ರಹರಿಸಿ ಸಿಂಹದಂತ ಗರ್ಜವಸಿದನು.
ಪ್ರಯತಿುಸುತಿತದು ಆ ಮಹ ೋಷ್ಾವಸರೊ ಯುದಧದುಮವದ ಪಾಂಡವನನುು
ಬಗಿಗರದ ೋ ಇರುವ ಅಗರಭಾಗಗಳನುು ಹ ೊಂದಿದ ಮೊರು ಮೊರು
ಬಾಣಗಳಿಂದ ಅವನ ಮಮವಸಾಿನಗಳಲ್ಲಿ ಹ ೊಡ ದರು. ಹಿೋಗ
ಅತಿಯಾಗಿ ನ ೊೋವುಂಟ್ಾಗುವಂತ ಹ ೊಡ ಯಲಪಟಿರೊ ಭೋಮಸ ೋನನು
ಮೋಡಗಳು ಮಳ ನಿೋರನುು ಸುರಿದರೊ ಪ್ವವತವು ಹ ೋಗ
ವಿಚಲ್ಲತವಾಗಿರುವುದಿಲಿವೊೋ ಹಾಗ ವಿವಾರ್ನಾಗಿದುನು. ಆ
ಮಹಾಯಶ್ನು ಶ್ಲಾನನುು ಒಂಭತುತ ಬಾಣಗಳಿಂದ ಜ ೊೋರಾಗಿ
ಹ ೊಡ ದು, ದೃಢನಾದ ಪಾರಗ ೊಜಯೋತಿಷ್ನನುು ನೊರರಿಂದ ಹ ೊಡ ದನು.
ಆಗ ಹಸತಪ್ಳಗಿದ ಆ ಮಹಾತಮನು ಸುತಿೋಕ್ಷ್ಣವಾದ ಕ್ಷುರಪ್ರದಿಂದ
ಸಾತವತನ ಚಾಪ್ವನುು ಬಾಣಗಳ ೂಂದಿಗ ಕತತರಿಸಿದನು. ತಕ್ಷಣವ ೋ
ಇನ ೊುಂದು ಧನುಸ್ನುು ಹಿಡಿದು ಕೃತವಮವನು ನಾರಾಚದಿಂದ
ವೃಕ ೊೋದರನನುು ಹುಬುಬಗಳ ನಡುವ ತಾಗುವಂತ ಹ ೊಡ ದನು.
ಭೋಮನಾದರ ೊೋ ಸಮರದಲ್ಲಿ ಒಂಭತುತ ಆಯಸಗಳಿಂದ ಶ್ಲಾನನುು
ಹ ೊಡ ದು ಭಗದತತನನುು ಮೊರರಿಂದಲೊ, ಕೃತವಮವನನುು
ಎಂಟರಿಂದಲೊ, ಎರ ಡ ರರಿಂದ ಗೌತಮರ ೋ ಮದಲಾದ ರರ್ರನುು
ಹ ೊಡ ದನು.

1066
ಅವರು ಸಮರದಲ್ಲಿ ಅವನನುು ನಿಶ್ತಶ್ರಗಳಿಂದ ಹ ೊಡ ದರು.
ಸುತತಲೊ ಎಲಿಕಡ ಗಳಿಂದಲೊ ಮಹಾರರ್ರಿಂದ ಪೋಡಿತನಾದರೊ
ಕೊಡ ಭೋಮಸ ೋನನು ಅವರನುು ತೃಣಸಮಾನರ ಂದು ಪ್ರಿಗಣಿಸಿ
ವಾಥ ಯಿಲಿದ ೋ ಹ ೊೋರಾಡುತಿತದುನು. ಆ ರಥಿಗಳಲ್ಲಿ ಶ ರೋಷ್ಿರೊ ಕೊಡ
ಅವಾಗರರಾಗಿ ಭೋಮನ ಮೋಲ ನೊರಾರು ಸಹಸಾರರು ನಿಶ್ತ ಶ್ರಗಳನುು
ಪ್ರಯೋಗಿಸುತಿತದುರು.

ಅವನ ಮೋಲ ವಿೋರ ಮಹಾರರ್ ಭಗದತತನು ಮಹಾವ ೋಗದ,


ಸವಣವದಂಡದ, ಮಹಾಅಮೊಲಾವಾದ ಶ್ಕಿತಯನುು ಎಸ ದನು.
ಹಾಗ ಯೋ ರಾಜ ಮಹಾಭುಜ ಸ ೈಂಧವನು ತ ೊೋಮರವನೊು, ಕೃಪ್ನು
ಶ್ತಘ್ನುಯನೊು ಮತುತ ಶ್ಲಾನು ಬಾಣವನೊು ಎಸ ದರು. ಇತರ
ಮಹ ೋಷ್ಾವಸರೊ ಐದ ೈದು ಶ್ಲ್ಲೋಮುಖಿಗಳನುು ಭೋಮಸ ೋನನನುು
ಅನುಲಕ್ಷ್ಸಿ ಬಲಪ್ೊವವಕವಾಗಿ ಪ್ರಯೋಗಿಸಿದರು. ಅನಿಲಾತಮಜನು
ತ ೊೋಮರವನುು ಕ್ಷುರಪ್ರದಿಂದ ಎರಡು ಮಾಡಿದನು. ಮೊರು
ಬಾಣಗಳಿಂದ ಪ್ಟ್ಟಿಶ್ವನೊು ಕೊಡ ಎಳಿಳನ ಗಿಡದಂತ ತುಂಡರಿಸಿದನು.
ಅವನು ಒಂಭತುತ ಕಂಕಪ್ತಿರಗಳಿಂದ ಶ್ತಘ್ನುಯನುು ತುಂಡರಿಸಿದನು
ಮತುತ ಆ ಮಹಾಬಲನು ಮದರರಾಜನು ಪ್ರಯೋಗಿಸಿದು ಶ್ರವನೊು
ಕತತರಿಸಿ ರಣದಲ್ಲಿ ಭಗದತತನು ಕಳುಹಿಸಿದು ಶ್ಕಿತಯನೊು ಕೊಡಲ ೋ
ಕತತರಿಸಿದನು. ಹಾಗ ಯೋ ರಣಶಾಿಘ್ನೋ ಭೋಮಸ ೋನನು ಇತರರ ಘೊೋರ
ಶ್ರಗಳು ಒಂದ ೊಂದನೊು ಮೊರು ಮೊರು ಸನುತಪ್ವವ ಶ್ರಗಳಿಂದ
ತುಂಡರಿಸಿದನು. ಆ ಎಲಿ ಮಹ ೋಷ್ಾವಸರನೊು ಮೊರು ಮೊರು
1067
ಶ್ರಗಳಿಂದ ಹ ೊಡ ದನು.

ಶ್ತುರಯೋಧರನುು ಸಾಯಕಗಳಿಂದ ಸಂಹರಿಸುತಿತದು ಮಹಾರರ್


ಭೋಮನನುು ನ ೊೋಡಿ ಆ ಮಹಾರಣವು ನಡ ಯುತಿತರುವಲ್ಲಿಗ
ಧನಂಜಯನು ರರ್ದಲ್ಲಿ ಧಾವಿಸಿ ಬಂದನು. ಅಲ್ಲಿ ಒಟ್ಟಿಗ ೋ
ಹ ೊೋರಾಡುತಿತದು ಆ ವಿೋರ ಮಹಾತಮ ಪಾಂಡವರಿಬಬರನೊು ನ ೊೋಡಿ
ಕೌರವರು ಜಯದ ಆಸ ಯನ ುೋ ಬಿಟುಿಬಿಟಿರು. ಭೋಷ್ಮನ
ನಿಧನಾಕಾಂಕ್ಷ್ಯಾಗಿ ಶ್ಖ್ಂಡಿಯನುು ಮುಂದಿಟುಿಕ ೊಂಡು ಮಹಾರರ್
ಭೋಷ್ಮನ ೊಡನ ಯುದಧ ಮಾಡುತಿತದು ಬಿೋಭತು್ ಅಜುವನನು ಭೋಮನು
ನಿನುವರಾದ ಯಾವ ಹತುತ ಯೋಧರ ೊಡನ ೋ ಹ ೊೋರಾಡುತಿತದುನ ೊೋ
ಅವರನುು ರಣದಲ್ಲಿ ಎದುರಿಸಿ, ಭೋಮನ ಹಿತವನುು ಬಯಸಿ ಅವರ
ಮೋಲ ಪ್ರಹರಿಸಿದನು.

ಆಗ ರಾಜಾ ದುಯೋವಧನನು ಅಜುವನ ಭೋಮಸ ೋನರಿಬಬರ ವಧ ಗಾಗಿ


ಸುಶ್ಮವನನುು ಪ್ರಚ ೊೋದಿಸಿದನು. “ಸುಶ್ಮವನ್! ಹ ೊೋಗು!
ಸ ೋನ ಗಳಿಂದ ಪ್ರಿವಾರಿತರಾಗಿರುವ ಅವರಿಬಬರು ಪಾಂಡುಸುತ
ಧನಂಜಯ-ವೃಕ ೊೋದರರನುು ಕ ೊಲುಿ!” ಅವನ ಆ ಶಾಸನವನುು ಕ ೋಳಿ
ಪ್ರಸಿಲಾಧಿಪ್ ತಿರಗತವನು ರಣದಲ್ಲಿ ಧನಿವ ಭೋಮಾಜುವನರಿಬಬರನೊು
ಅನ ೋಕ ಸಾವಿರ ರರ್ಗಳಿಂದ ಎಲಿಕಡ ಗಳಿಂದ ಸುತುತವರ ದನು. ಆಗ
ಶ್ತುರಗಳ ೂಂದಿಗ ಅಜುವನನ ಯುದಧವು ಪಾರರಂಭವಾಯಿತು.

ಭೋಮಾಜುವನ ಪ್ರಾಕರಮ
1068
ಅಜುವನನಾದರ ೊೋ ಸಮರದಲ್ಲಿ ಪ್ರಯತಿುಸುತಿತದು ಮಹಾರರ್
ಶ್ಲಾನನುು ಸನುತಪ್ವವ ಶ್ರಗಳಿಂದ ಹ ೊಡ ದನು. ಸುಶ್ಮವನನೊು
ಕೃಪ್ನನೊು ಮೊರು ಬಾಣಗಳಿಂದ ಹ ೊಡ ದನು. ಪ್ರಗ ೊಜಯೋತಿಷ್ನನುು,
ಸ ೈಂಧವ ಜಯದರರ್ನನುು, ಚಿತರಸ ೋನನನುು, ವಿಕಣವನನುು,
ಕೃತವಮವನನುು ಕೊಡ, ದುಮವಷ್ವಣನನುು, ಮತುತ ಅವಂತಿಯ
ಮಹಾರರ್ರಿೋವವರನುು ಒಬ ೊಬಬಬರನೊು ಮೊರು ಮೊರು
ಕಂಕಬಹಿವಣ ಬಾಣಗಳಿಂದ ಹ ೊಡ ದು ಆ ಅತಿರರ್ನು ಕೌರವ
ವಾಹಿನಿಯನುು ಪೋಡಿಸಿದನು. ಚಿತರಸ ೋನರರ್ದಲ್ಲಿ ನಿಂತ ಜಯದರರ್ನು
ಪಾರ್ವನನುು ಸಾಯಕಗಳಿಂದ ಭ ೋದಿಸಿ, ತಕ್ಷಣವ ೋ ಭೋಮನನುು
ಹ ೊಡ ದನು. ಶ್ಲಾ ಮತುತ ರಥಿಗಳಲ್ಲಿ ಶ ರೋಷ್ಿ ಕೃಪ್ರು ಮಹಾಬಾಹು
ರ್ಜಷ್ುಣವನುು ಅನ ೋಕ ಮಮವಭ ೋದಿಗಳಿಂದ ಹ ೊಡ ದರು. ಚಿತರಸ ೋನನ ೋ
ಮದಲಾದ ಧೃತರಾಷ್ರನ ಮಕಕಳು ಕೊಡ ಬ ೋಗನ ೋ ಐದು ಐದು
ನಿಶ್ತ ಶ್ರಗಳಿಂದ ಅಜುವನ ಮತುತ ಭೋಮಸ ೋನರನುು ಹ ೊಡ ದರು.
ಅಲ್ಲಿ ರಥಿಗಳಲ್ಲಿ ಶ ರೋಷ್ಿರಾದ ಆ ಇಬಬರು ಕೌಂತ ೋಯ ಭರತಷ್ವಭರೊ
ತಿರಗತವರ ಮಹಾಬಲವನುು ಪೋಡಿಸುತಿತದುರು. ಸುಶ್ಮವನೊ ಕೊಡ
ಪಾರ್ವನನುು ಅನ ೋಕ ರಾಯಸಗಳಿಂದ ಹ ೊಡ ದು ನಭಸತಲವನೊು
ಮಳಗಿಸುತಾತ ಮಹಾ ಕೊಗನುು ಕೊಗಿದನು. ಅನಾ ಶ್ ರ ರಥಿಗಳೂ
ಭೋಮಸ ೋನ-ಧನಂಜಯರನುು ರುಕಮಪ್ುಂಖ್, ತಿೋಕ್ಷ್ಣವಾದ, ನಿಶ್ತ
ಬಾಣಗಳಿಂದ ಹ ೊಡ ದರು.

ಆ ರಥಿಗಳ ಮಧ ಾ ರಥಿಗಳಲ್ಲಿ ಶ ರೋಷ್ಿರಾದ, ರಥ ೊೋದಾರರಾದ,


1069
ಚಿತರರೊಪ್ರಾದ ಕೌಂತ ೋಯರಿಬಬರೊ ಗ ೊೋವುಗಳ ಮಧ ಾ ಬಲ ೊೋತಕಟ
ಸಿಂಹಗಳಂತ ಆಸ ತ ೊೋರಿಸಿ ಆಟವಾಡುತಿತದುರು. ಆ ಇಬಬರು ವಿೋರರು
ರಣದಲ್ಲಿ ಅನ ೋಕ ವಿೋರರ ಧನುಸು್ಗಳನೊು ಶ್ರಗಳನೊು ತುಂಡರಿಸಿ,
ನೊರಾರು ನರರ ಶ್ರಗಳನುು ಕಡಿದುರುಳಿಸಿದರು. ಆ ಮಹಾಯುದಧದಲ್ಲಿ
ಅನ ೋಕ ರರ್ಗಳು ತುಂದವು. ನೊರಾರು ಕುದುರ ಗಳು ಹತವಾದವು.
ಗಜಾರ ೊೋಹರ ೊಂದಿಗ ಗಜಗಳು ನ ಲಕುಕರುಳಿದವು. ಅನ ೋಕ ರಥಿಗಳು,
ಅಶಾವರ ೊೋಹಿಗಳು ಕ ೊಲಿಲಪಟುಿ ಅಲಿಲ್ಲಿ ಎಲಿ ಕಡ ಬಿದಿುರುವುದು
ಕಂಡಿತು. ಹತರಾದ ಗಜ ಪ್ದಾತಿಗಳಿಂದ, ಸಂಹರಿಸಲಪಟಿ ಕುದುರ ಗಳ
ಸಮೊಹಗಳಿಂದ, ಭಗುವಾಗಿದು ಅನ ೋಕ ರರ್ಗಳಿಂದ ಮೋದಿನಿಯು
ತುಂಬಿಹ ೊೋಗಿತುತ. ಹರಿದು ಕ ಳಗ ಬಿದಿುದು ಅನ ೋಕ ಬಣಣಗಳ
ಧವಜಗಳಿಂದ, ಚತರಗಳಿಂದ, ಅಂಕುಶ್ಗಳಿಂದ, ಪ್ರಿಸ ೊತೋಮಗಳಿಂದ,
ಚಿನುದ ಕ ೋಯೊರ-ಅಂಗದ- ಹಾರಗಳಿಂದ, ಉಷ್ಠಣೋಷ್-
ಅಪ್ವಿದಧಗಳಿಂದ, ಚಾಮರ-ವಾಜನಗಳಿಂದ ಅಲಿಲ್ಲಿ ಬಿದಿುದು
ನರ ೋಂದರರ ತುಂಡಾದ ಬಾಹುಗಳಿಂದ, ಹ ೊಟ್ ಿಗಳಳಿಂದ,
ತ ೊಡ ಗಳಿಂದ ಮೋದಿನಿಯು ಹರಡಿ ಹ ೊೋಗಿತುತ.

ಭೋಮಾಜುವನರ ಸಮಾಗಮವನುು ನ ೊೋಡಿ ಧೃತರಾಷ್ರನ


ಪ್ುತರರಾದರ ೊೋ ಮಹಾಭಯದಿಂದ ಗಾಂಗ ೋಯನ ರರ್ದ ಹಿಂದ
ಹ ೊೋಗಿ ಅಡಗಿಕ ೊಂಡರು. ಕೃಪ್, ಕೃತವಮವ, ಸ ೈಂಧವ ಜಯದರರ್,
ಅವಂತಿಯ ವಿಂದಾನುವಿಂದರು ಹಿಮಮಟಿಲ್ಲಲಿ. ಆಗ ಮಹ ೋಷ್ಾವಸ
ಭೋಮ ಮತುತ ಮಹಾರರ್ ಫಲುಗನರು ಘೊೋರವಾದ ಕೌರವರ
1070
ಸ ೋನ ಯನುು ರಣದಲ್ಲಿ ನಾಶ್ಗ ೊಳಿಸತ ೊಡಗಿದರು. ಆಗ ತಕ್ಷಣವ ೋ
ರಾಜರು ಹತುತಸಾವಿರ ಲಕ್ಷಗಟಿಲ ಬಾಣಗಳನುು ಧನಂಜಯನ
ರರ್ದಮೋಲ ಸುರಿದರು. ಆ ಶ್ರಜಾಲಗಳನುು ತಡ ದು ಪಾರ್ವನು
ಸ ೋರಿರುವ ಮಹಾರರ್ರನುು ಒಟ್ಟಿಗ ೋ ಮೃತುಾವಿಗ ಕಳುಹಿಸಿದನು.
ಆಡುತಿತರುವಂತ ಮಹಾರರ್ ಶ್ಲಾನು ಕುರದಧನಾಗಿ ಉರಸಿ, ಭಲಿ ಮತುತ
ಸನುತಪ್ವವಗಳಿಂದ ರ್ಜಷ್ುಣವನುು ಹ ೊಡ ದು ಗಾಯಗ ೊಳಿಸಿದನು.
ಪಾರ್ವನು ಐದು ಬಾಣಗಳಿಂದ ಅವನ ಧನುಸ್ನುು ಮತುತ
ಹಸಾತವಾಪ್ವನುು ಕತತರಿಸಿ, ತಿೋಕ್ಷ್ಣವಾದ ಸಾಯಕಗಳಿಂದ ಜ ೊೋರಾಗಿ
ಅವನ ಮಮವಗಳಿಗ ಹ ೊಡ ದನು. ಮದ ರೋಶ್ವರನು ಇನ ೊುಂದು
ಭಾರಸಾಧನ ಧನುಸ್ನುು ಎತಿತಕ ೊಂಡು ರ ೊೋಷ್ಠತನಾಗಿ ಮೊರು
ಶ್ರಗಳಿಂದ ರ್ಜಷ್ುಣವನೊು, ಐದರಿಂದ ವಾಸುದ ೋವನನೊು, ಒಂಭತುತ
ಬಾಣಗಳಿಂದ ಭೋಮಸ ೋನನ ಭುಜ-ತ ೊಡ ಗಳಿಗ ಹ ೊಡ ದನು.

ಆಗ ಮಹಾರರ್ ದ ೊರೋಣ-ಮಾಗಧರು ದುಯೋವಧನನ ೊುಡಗೊಡಿ


ಎಲ್ಲಿ ಮಹಾರರ್ರಾದ ಪಾರ್ವ ಮತುತ ಪಾಂಡವ ಭೋಮಸ ೋನರು
ಕೌರವ ಮಹಾಸ ೋನ ಯನುು ಸಂಹರಿಸುತಿತರುವ ಪ್ರದ ೋಶ್ಕ ಕ ಬಂದರು.
ಯುವಕ ಜಯತ ್ೋನನು ಭೋಮಾಯುಧ ಭೋಮನನುು ಎಂಟು ನಿಶ್ತ
ಬಾಣಗಳಿಂದ ಹ ೊಡ ದನು. ಅವನನುು ಭೋಮನು ಹತುತ ಭಲಿಗಳಿಂದ
ಹ ೊಡ ದು ಪ್ುನಃ ಏಳರಿಂದ ಹ ೊಡ ದನು. ಮತುತ ಅವನ ಸಾರಥಿಯನುು
ಭಲಿದಿಂದ ಹ ೊಡ ದು ರರ್ನಿೋಡದಿಂದ ಉರುಳಿಸಿದನು. ಉದಾಭಿಂತ
ಕುದುರ ಗಳು ಎಲಿಕಡ ಓಡುತಾತ ಎಲಿ ಸ ೈನಾಗಳು ನ ೊೋಡುತಿತದುಂತ
1071
ಮಾಗಧನನುು ಎತಿತಕ ೊಂಡು ಹ ೊೋದವು. ದ ೊರೋಣನು ಅಂತರವನುು
ಪ್ಡ ದು ಭೋಮಸ ೋನನನುು ಅರವತ ೈದು ಆಯಸಗಳ ಚ ನಾುಗಿ
ಹರಿತಮಾಡಿದ ಶ್ಲ್ಲೋಮುಖ್ ಬಾಣಗಳಿಂದ ಹ ೊಡ ದನು. ಪತೃಸಮ
ಗುರುವನುು ಸಮರಶಾಿಘ್ನೋ ಭೋಮನು ಒಂಭತುತ ಭಲ ಿಗಳಿಂದ ಮತುತ
ನಂತರ ಅರವತತರಿಂದ ಹ ೊಡ ದನು. ಅಜುವನನಾದರ ೊೋ
ಸುಶ್ಮವನನುು ಅನ ೋಕ ಆಯಸಗಳಿಂದ ಹ ೊಡ ದು ಗಾಳಿಯು ದ ೊಡಡ
ದ ೊಡಡ ಮೋಡಗಳನುು ಹ ೋಗ ೊೋ ಹಾಗ ಅವನ ಸ ೋನ ಯನುು
ಚದುರಿಸಿದನು. ಆಗ ಭೋಷ್ಮ, ಸೌಬಲ ಮತುತ ಬೃಹದಬಲರು
ಭೋಮಸ ೋನ-ಧನಂಜಯರನುು ಧಾವಿಸಿ ಎದುರಿಸಿದರು. ಬಾಯಿಕಳೆದ
ಅಂತ್ಕನಿಂತ್ರದದ ಭೋಷ್ಮನನುು ಪಾಂಡವ ಶ್ ರರೊ ಪಾಷ್ವತ
ಧೃಷ್ಿದುಾಮುನೊ ಎದುರಿಸಿದರು. ಶ್ಖ್ಂಡಿಯಾದರ ೊೋ ಸಂಹೃಷ್ಿನಾಗಿ
ಭಯವನುು ತಾರ್ಜಸಿ ಭಾರತರ ಪತಾಮಹ ಯತವರತನನುು ಸಮಿೋಪಸಿ
ಎದುರಿಸಿದನು. ಯುಧಿಷ್ಠಿರ ಪ್ರಮುಖ್ರಾದ ಪಾರ್ವರು
ಸೃಂಜಯರ ೊಡನ ಶ್ಖ್ಂಡಿಯನುು ಮುಂದಿರಿಸಿಕ ೊಂಡು ಭೋಷ್ಮನನುು
ಎದರಿಸಿ ಯದಧಮಾಡಿದರು. ಹಾಗ ಯೋ ಕೌರವರ ಲಿರೊ ಯತವರತನನುು
ಮುಂದಿರಿಸಿಕ ೊಂಡು ಶ್ಖ್ಂಡಿಪ್ರಮುಖ್ ಪಾರ್ವರ ೊಡನ
ಯುದಧಮಾಡಿದರು. ಆಗ ಅಲ್ಲಿ ಭೋಷ್ಮನ ವಿಜಯಕಾಕಗಿ
ಪಾಂಡುಸುತರ ೊಂದಿಗ ಕೌರವರ ಭಯಾವಹ ಯುದಧವು ನಡ ಯಿತು.
ಭೋಷ್ಮನು ಕೌರವರ ಪ್ಣವಾದನು. ಏಕ ಂದರ ಅಲ್ಲಿ ವಿಜಯ ಅರ್ವ
ಸ ೊೋಲ್ಲನ ದೊಾತವು ನಡ ದಿತುತ.

1072
ಧೃಷ್ಿದುಾಮುನು ಸವವ ಸ ೋನ ಗಳನೊು “ನರಸತತಮರ ೋ!
ಗಾಂಗ ೋಯನನುು ಆಕರಮಿಸಿ! ಭಯಪ್ಡಬ ೋಡಿ!” ಎಂದು
ಹುರಿದುಂಬಿಸಿದನು. ಸ ೋನಾಪ್ತಿಯ ಮಾತನುು ಕ ೋಳಿ ತಕ್ಷಣವ ೋ
ಪಾಂಡವರ ಸ ೋನ ಯು ಪಾರಣವನೊು ತ ೊರ ದು ಭೋಷ್ಮನ ಮೋಲ ರಗಿತು.
ರಥಿಗಳಲ್ಲಿ ಶ ರೋಷ್ಿ ಭೋಷ್ಮನೊ ಕೊಡ ಮೋಲ ಬಿೋಳುತಿತರುವ ಆ
ಸ ೋನ ಯನುು ಮಹಾಸಾಗರವನುು ಖ್ಂಡವು ಹ ೋಗ ೊೋ ಹಾಗ ತಡ
ಹಿಡಿದನು.

ಭೋಷ್ಮನು ಯುಧಿಷ್ಠಿರನಿಗ ತನುನುು ವಧಿಸಲು ಆದ ೋಶ್ವಿತುತದುದು


ಅನುದಿನವೂ ಕಿರಿೋಟ್ಟಯು ಕೌರವ ಮಹಾರರ್ರನುು ಪ್ರಮಾಸರಗಳಿಂದ
ಪ್ರಲ ೊೋಕಕ ಕೆ ಕಳುಹಿಸುತಿತದುನು. ಕೌರವಾ ಸಮಿತಿಂಜಯ ಭೋಷ್ಮನೊ
ಕೊಡ ಪ್ರತಿಜ್ಞ ಮಾಡಿದಂತ ಸತತವಾಗಿ ಪಾಂಡವರ ಸ ೋನಾನಾಶ್ವನುು
ಮಾಡಿದನು. ಕುರುಗಳ ಸಹಿತ ಯುದಧಮಾಡುತಿತರುವ ಮಹಾರರ್
ಭೋಷ್ಮ ಮತುತ ಪಾಂಚಾಲರನುು ಸ ೋರಿ ಯುದಧಮಾಡುತಿತರುವ
ಅಜುವನನುು ನ ೊೋಡಿ ಜನರು ಸಂಶ್ಯಪ್ಟಿರು. ಆ ಹತತನ ಯ
ದಿವಸವಾದರ ೊೋ ಭೋಷ್ಾಮಜುವನರ ಸಮಾಗಮದಲ್ಲಿ ಸತತವಾದ
ಮಹಾರೌದರ ಸ ೋನ ಗಳ ವಿನಾಶ್ವು ನಡ ಯಿತು. ಪ್ರಂತಪ್
ಪ್ರಮಾಸರವಿದು ಭೋಷ್ಮ ಶಾಂತನವನು ಹತುತ ಸಾವಿರಕೊಕ ಹ ಚುಚ
ಯೋಧರನುು ಸಂಹರಿಸಿದನು. ಕ ೊನ ಯವರ ಗೊ ಅವರ ನಾಮ
ಗ ೊೋತರಗಳು ತಿಳಿಯದ ೋ ಇದು, ಪ್ಲಾಯನ ಮಾಡದ ೋ ಇದು ಶ್ ರರು
ಭೋಷ್ಮನಿಂದ ಅಲ್ಲಿ ಹತರಾದರು. ಹತತನ ಯ ದಿವಸ ಧಮಾವತಾಮ
1073
ಪ್ರಂತಪ್ ಭೋಷ್ಮನು ಪಾಂಡವ ವಾಹಿನಿಯನುು ಪ್ರಿತಪಸಿ ಕ ೊನ ಗ ತನು
ರ್ಜೋವಿತದಿಂದ ನಿವ ೋವದಹ ೊಂದಿದನು. ರಣದಲ್ಲಿ
ಹ ೊೋರಾಡುತಿತರುವಾಗ ಬ ೋಗನ ತನು ವಧ ಯಾಗಬ ೋಕ ಂದು ಇಚಿಛಸಿ,
ಮಾನವಶ ರೋಷ್ಿರನುು ಇನುು ಕ ೊಲಿಬಾರದ ಂದು ಆಲ ೊೋಚಿಸಿ
ಮಹಾಬಾಹು ದ ೋವವರತನು ಸಮಿೋಪ್ದಲ್ಲಿದು ಪಾಂಡವನಿಗ
ಹ ೋಳಿದನು:
“ಯುಧಿಷ್ಠಿರ! ಮಗೊ! ಧಮವವನೊು ಸವಗವವನೊು ನಿೋಡುವ
ನನು ಮಾತುಗಳನುು ಕ ೋಳು. ಈ ದ ೋಹದಿಂದ ತುಂಬಾ
ನಿವಿವಣಣನಾಗಿದ ುೋನ . ಅನ ೋಕ ಪಾರಣಿಗಳನುು ರಣದಲ್ಲಿ
ಕ ೊಲುಿವುದರಲ್ಲಿಯೋ ನನು ಕಾಲವು ಕಳ ದು ಹ ೊೋಯಿತು.
ಆದುದರಿಂದ ನನಗ ಪರಯವಾದುದನುು ಮಾಡಲು
ಬಯಸಿದರ ಪಾರ್ವನನುು, ಪಾಂಚಾಲರನುು ಮತುತ
ಸೃಂಜಯರನುು ಮುಂದಿಟುಿಕ ೊಂಡು ನನು ವಧ ಗ ಪ್ರಯತು
ಮಾಡು.”

ಅವನ ಆ ಅಭಪಾರಯವನುು ತಿಳಿದುಕ ೊಂಡು ಸತಾದಶ್ವನ ಪಾಂಡವನು


ಸೃಂಜಯರ ೊಡಗೊಡಿ ಸಂಗಾರಮದಲ್ಲಿ ಭೋಷ್ಮನನುು ಎದುರಿಸಿದನು.
ಭೋಷ್ಮನ ಆ ಮಾತನುು ಕ ೋಳಿ ಧೃಷ್ಿದುಾಮು ಮತುತ ಪಾಂಡವ
ಯುಧಿಷ್ಠಿರರು ತಮಮ ಚತುಬವಲವನುು ಪ್ರಚ ೊೋದಿಸಿದರು:

“ಮುನುುಗಿಗ ಭೋಷ್ಮನ ೊಂದಿಗ ಯುದಧಮಾಡಿ! ಸತಾಸಂಧ

1074
ರಿಪ್ುರ್ಜಷ್ುಣ ರ್ಜಷ್ುಣವಿನಂತ ರಕ್ಷ್ತರಾಗಿ ಸಂಯುಗದಲ್ಲಿ
ವಿಜಯಿಗಳಾಗಿ! ಈ ವಾಹಿನಿೋಪ್ತಿ ಮಹ ೋಷ್ಾವಸ
ಪಾಷ್ವತನೊ ಭೋಮಸ ೋನನೊ ಸಮರದಲ್ಲಿ ನಿಮಮನುು
ನಿಶ್ಚಯವಾಗಿಯೊ ಪಾಲ್ಲಸುತಾತರ . ಭೋಷ್ಮನಿಗ ಸವಲಪವೂ
ಹ ದರದ ೋ ಕತವವಾವ ಂದು ಯುದಧಮಾಡಿ. ಶ್ಖ್ಂಡಿಯನುು
ಮುಂದಿಟುಿಕ ೊಂಡು ಖ್ಂಡಿತವಾಗಿಯೊ ಭೋಷ್ಮನನುು
ಜಯಿಸುತ ೋತ ವ !”

ಹಿೋಗ ಒಪ್ಪಂದವನುು ಮಾಡಿಕ ೊಂಡು ಹತತನ ಯ ದಿನ ಪಾಂಡವರು


ಬರಹಮಲ ೊೋಕಪ್ರರಾಗಿ ಕ ೊರೋಧ ಮೊರ್ಛವತರಾದರು. ಶ್ಖ್ಂಡಿಯನೊು
ಪಾಂಡವ ಧನಂಜಯನನೊು ಮುಂದಿಟುಿಕ ೊಂಡು ಭೋಷ್ಮನನುು
ಕ ಡುವಲು ಪ್ರಮ ಯತುದಲ್ಲಿ ತ ೊಡಗಿದರು. ಆಗ ದುಯೋವಧನನಿಂದ
ನಿದ ೋವಷ್ಠಸಲಪಟಿ ನಾನಾ ಜನಪ್ದ ೋಶ್ವರರು ದ ೊರೋಣ ಪ್ುತರನ
ಸಹಾಯದಿಂದ ಮಹಾಬಲಶಾಲ್ಲ ಸ ೋನ ಗಳ ೂಂದಿಗ , ಬಲವಾನ್
ದುಃಶಾಸನ ಮತುತ ಎಲಿ ಸಹ ೊೋದರರ ೊಂದಿಗ ಸಮರದ ಮಧಾದಲ್ಲಿದು
ಭೋಷ್ಮನನುು ರಕ್ಷ್ಸುವುದರಲ್ಲಿ ತ ೊಡಗಿದರು. ಆಗ ಕೌರವರ ಶ್ ರರು
ಯತವರತನನುು ಮುಂದಿರಿಸಿಕ ೊಂಡು ಶ್ಖ್ಂಡಿಪ್ರಮುಖ್ರಾದ
ಪಾರ್ವರನುು ಎದುರಿಸಿ ಯುದಧಮಾಡಿದರು.

ಚ ೋದಿ ಮತುತ ಪಾಂಚಾಲರನುು ಒಡಗೊಡಿ, ಶ್ಖ್ಂಡಿಯನುು


ಮುಂದಿಟುಿಕ ೊಂಡು ವಾನರಧವಜನು ಶಾಂತನವ ಭೋಷ್ಮನಲ್ಲಿಗ

1075
ಬಂದನು. ದ ೊರೋಣಪ್ುತರನು ಶ್ನಿಯನುು, ಧೃಷ್ಿಕ ೋತುವ ಪೌರವನನುು,
ಯುಧಾಮನುಾವು ದುಯೋವಧನನ ೊಂದಿಗ ಯುದಧಮಾಡಿದರು.
ಸ ೋನ ಗಳ ೂಂದಿಗ ಪ್ರಂತಪ್ ವಿರಾಟನು ವೃದುಕ್ಷತರನ ಮಗ
ಜಯದರರ್ನನುು ಎದುರಿಸಿದನು. ಸ ೋನ ಯಡನಿದು ಮಹ ೋಷ್ಾವಸ
ಮದರರಾಜನನುು ಯುಧಿಷ್ಠಿರ ಮತುತ ಭೋಮಸ ೋನನು ಗಜಸ ೋನ ಗಳನುು
ಎದುರಿಸಿದರು. ದೊರಸರಿಸಲು ಅಸಾಧಾನಾದ, ತಡ ಯಲು
ಅಸಾಧಾನಾದ ಸವವಶ್ಸರಭೃತರಲ್ಲಿ ಶ ರೋಷ್ಿನಾದ ದ ೊರೋಣನ ೊಂದಿಗ
ಯದಧಮಾಡಲು ಸ ೊೋಮಕರ ೊಂದಿಗ ಪಾಂಚಾಲಾನು ಬಂದನು.
ಸಿಂಹಕ ೋತು ಅರಿಂದಮ ಬೃಹದಬಲನು ಕಣಿವಕಾರಧವಜ, ರಾಜಪ್ುತರ
ಸೌಭದರನನುು ಎದುರಿಸಿದನು. ಶ್ಖ್ಂಡಿಯನುು ಮತುತ ಪಾಂಡವ
ಧನಂಜಯನನುು ಕ ೊಲಿಲು ಧೃತರಾಷ್ರನ ಪ್ುತರರು ರಾಜರ ೊಂದಿಗ
ಅವರ ಸಮಿೋಪ್ ಬಂದರು. ಅತಿ ಮಹಾಭಯಂಕರ ಯುದಧದಲ್ಲಿ
ಪ್ರಾಕರಮದಿಂದ ಮೋಲ ಬಿೋಳುತಿತದು ಸ ೋನ ಗಳಿಂದ ಮೋದಿನಿಯು
ಕಂಪಸಿತು. ರಣದಲ್ಲಿ ಶಾಂತನವನನುು ನ ೊೋಡಿ ಕೌರವರ ಸ ೋನ ಗಳು
ಮತುತ ಶ್ತುರಗಳ ಸ ೋನ ಗಳ ನಡುವ ಯುದಧವು ನಡ ಯಿತು. ಆಗ
ಅನ ೊಾೋನಾರ ಮೋಲ ಆಕರಮಿಸಿ ಬರಲು ಪ್ರಯತಿುಸುತಿತದು ಅವರ ಮಹಾ
ಶ್ಬಧವು ಎಲಿ ದಿಕುಕಗಳಲ್ಲಿಯೊ ಮಳಗಿತು. ಶ್ಂಖ್-ದುಂದುಭಗಳ
ಘೊೋಷ್, ಆನ ಗಳ ಘ್ನೋಳಿಡುವಿಕ ಮತುತ ಸ ೈನಾಗಳ ಸಿಂಹನಾದಗಳು
ದಾರುಣವ ನಿಸಿದವು. ಎಲಿ ನರ ೋಂದರರ ಚಂದಾರಕವಸದೃಶ್ ಪ್ರಭ ಯಿದು
ವಿೋರ ಅಂಗದ ಕಿರಿೋಟಗಳು ನಿಷ್ರಭ ಗ ೊಂಡವು. ಮೋಲ ದು ಧೊಳು

1076
ಶ್ಸರಗಳ ವಿದುಾತಿತನಿಂದ ಆವೃತವಾಗಿ, ಧನುಸು್ಗಳ
ನಿಘೊೋವಷ್ಗಳ ೂಂದಿಗ ದಾರುಣವಾದವು. ಎರಡೊ ಸ ೋನ ಗಳಲ್ಲಿ
ಬಾಣ, ಶ್ಂಖ್, ಪ್ರಣಾದ ಮತುತ ಭ ೋರಿಗಳ ಮಹಾಸವನಗಳು
ರರ್ಘೊೋಷ್ದ ೊಂದಿಗ ಸ ೋರಿಕ ೊಂಡವು. ಪಾರಸ-ಶ್ಕಿತ-ಋಷ್ಠಿ
ಸಂಘ್ಗಳಿಂದ ಮತುತ ಬಾಣಗಳ ರಾಶ್ಯಿಂದ ಸ ೋರಿ ಸ ೋನ ಗಳಲ್ಲಿ
ಆಕಾಶ್ದಲ್ಲಿ ಬ ಳಕ ೋ ಇಲಿದಂತಾಯಿತು. ಮಹಾಹವದಲ್ಲಿ ರಥಿಕರು
ಮತುತ ಅಶಾವರ ೊೋಹಿಗಳು ಅನ ೊಾೋನಾರನುು ಯುದಧಮಾಡುತಿತದುರು.
ಆನ ಗಳು ಆನ ಗಳನುು ಮತುತ ಪ್ದಾತಿಗಳು ಪ್ದಾತಿಗಳನುು
ಸಂಹರಿಸಿದರು. ಮಾಂಸದ ತುಂಡಿಗಾಗಿ ಗಿಡುಗಗಳು ಹ ೊೋರಾಡುವಂತ
ಭೋಷ್ಮನ ಸಲುವಾಗಿ ಪಾಂಡವರ ೊಂದಿಗ ಕುರುಗಳ ಆ ಮಹಾಯುದಧವು
ನಡ ಯಿತು. ರಣರಂಗದಲ್ಲಿ ಅನ ೊಾೋನಾರನುು ವಧಿಸಲು ಬಯಸಿದ
ಅವರಿೋವವರ ಸಮಾಗಮವು ಘೊೋರ ಯುದಧವಾಯಿತು.

ಸಂಕುಲ ಯುದಧ
ಪ್ರಾಕರಮಿ ಅಭಮನುಾವು ಭೋಷ್ಮನನುು ರಕ್ಷ್ಸಲು ಅಪಾರ ಸ ೋನಾ
ಸಮೋತನಾಗಿ ಬಂದ ದುಯೋವಧನನನುು ಎದುರಿಸಿ
ಯುದಧಮಾಡಿದನು. ಕುರದಧನಾದ ದುಯೋವಧನನು ಕಾಷ್ಠಣವ
ಅಭಮನುಾವನುು ಒಂಭತುತ ನತಪ್ವವ ಬಾಣಗಳಿಂದ ಮತುತ ಪ್ುನಃ
ಮೊರು ಶ್ರಗಳಿಂದ ಹ ೊಡ ದನು. ಸಂಕುರದಧನಾದ ಕಾಷ್ಠಣವಯು
ದುಯೋವಧನನ ಮೋಲ ಮೃತುಾವಿನ ಸ ೊೋದರಿಯಂತ ಘೊೋರವಾಗಿದು

1077
ಶ್ಕಿತಯನುು ಪ್ರಯೋಗಿಸಿದನು. ವ ೋಗವಾಗಿ ಬಿೋಳುತಿತದು ಆ
ಘೊೋರರೊಪಯನುು ಮಹಾರರ್ ದುಯೋವಧನನು ಕ್ಷುರಪ್ರದಿಂದ
ಎರಡಾಗಿ ತುಂಡರಿಸಿದನು. ಆ ಶ್ಕಿತಯು ಬಿದುುದನುು ನ ೊೋಡಿದ
ಕಾಷ್ಠಣವಯು ಪ್ರಮಕುಪತನಾಗಿ ದುಯೋವಧನನ ವಕ್ಷಸಿಲ ಮತುತ
ಬಾಹುಗಳನುು ಮೊರು ಬಾಣಗಳಿಂದ ಪ್ರಹರಿಸಿದನು. ಪ್ುನಃ ಅವನು
ಹತುತ ಘೊೋರ ಶ್ರಗಳಿಂದ ಅಮಷ್ವಣ ದುಯೋವಧನನ ಎದ ಗ
ಹ ೊಡ ದನು. ಆ ಯುದಧವು ಘೊೋರವೂ ಚಿತರರೊಪ್ವೂ ಆಗಿದುು,
ನ ೊೋಡುವವರಲ್ಲಿ ಪರೋತಿಯನುುಂಟುಮಾಡುತಿತತುತ. ಸವವ ಪಾಥಿವವರೊ
ಗೌರವಿಸುವಂತಿತುತ. ಭೋಷ್ಮನ ನಿಧನ ಮತುತ ಪಾರ್ವನ ವಿಜಯಕಾಕಗಿ ಆ
ಸೌಭದರ-ಕುರುಪ್ುಂಗವ ವಿೋರರಿಬಬರೊ ರಣದಲ್ಲಿ ಹ ೊೋರಾಡಿದರು.

ಪ್ರಂತಪ್ ಬಾರಹಮಣಪ್ುಂಗವ ದೌರಣಿಯು ಕುರದಧನಾಗಿ ರಭಸದಿಂದ


ನಾರಾಚಗಳಿಂದ ಸಾತಾಕಿಯನುು ಎದ ಯ ಮೋಲ ಹ ೊಡ ದನು.
ಅಮೋಯಾತಮ ಶ ೈನಿಯೊ ಕೊಡ ಒಂಭತುತ ಕಂಕಪ್ತಿರಗಳಿಂದ
ಗುರುಪ್ುತರನ ಸವವ ಮಮಾವಂಗಗಳಿಗೊ ಹ ೊಡ ದನು.
ಅಶ್ವತಾಿಮನಾದರ ೊೋ ಸಮರದಲ್ಲಿ ವ ೋಗಶಾಲ್ಲ ಸಾತಾಕಿಯನುು ಒಂಭತುತ
ಬಾಣಗಳಿಂದ ಹ ೊಡ ದು ಪ್ುನಃ ಮೊವತುತ ಬಾಣಗಳಿಂದ ಅವನ
ಎದ -ಬಾಹುಗಳನುು ಹ ೊಡ ದನು. ದ ೊರೋಣಪ್ುತರನಿಂದ ಈ ರಿೋತಿ
ಪ ಟುಿತಿಂದ ಮಹ ೋಷ್ಾವಸ ಮಹಾಯಶ್ಸಿವ ಸಾತವತನು
ದ ೊರೋಣಪ್ುತರನನುು ಮೊರು ಬಾಣಗಳಿಂದ ಗಾಯಗ ೊಳಿಸಿದನು.

1078
ಪೌರವನು ಮಹಾರರ್ ಮಹ ೋಷ್ಾವಸ ಧೃಷ್ಿಕ ೋತುವನುು ಬಹಳ
ಶ್ರಗಳಿಂದ ಹ ೊಡ ದು ಗಾಯಗ ೊಳಿಸಿದನು. ಹಾಗ ಯೋ ಯುದಧದಲ್ಲಿ
ಮಹಾರರ್ ಸುಮಹಾಬಲ ಧೃಷ್ಿಕ ೋತುವು ಪೌರವನನುು ಮೊವತುತ
ನಿಶ್ತ ಬಾಣಗಳಿಂದ ಹ ೊಡ ದನು. ಮಹಾರರ್ ಪೌರವನಾದರ ೊೋ
ಧೃಷ್ಿಕ ೋತುವಿನ ಧನುಸ್ನುು ತುಂಡರಿಸಿ, ಬಲವತಾತದ ಕೊಗನುು ಕೊಗಿ,
ಹತುತ ಶ್ರಗಳಿಂದ ಅವನನುು ಹ ೊಡ ದನು. ಆಗ ಅವನು ಇನ ೊುಂದು
ಕಾಮುವಕವನುು ಎತಿತಕ ೊಂಡು ಎಪ್ಪತೊತಮರು ಶ್ಲ್ಲೋಮುಖ್ ಶ್ರಗಳಿಂದ
ಪೌರವನನುು ಗಾಯಗ ೊಳಿಸಿದನು. ಅಲ್ಲಿ ಅವರಿಬಬರು ಮಹ ೋಷ್ಾವಸರೊ,
ಮಹಾಬಲ್ಲಷ್ಿರೊ, ಮಹಾರರ್ರು ಮಹಾ ಶ್ರವಷ್ವಗಳನುು ಪ್ರಸಪರರ
ಮೋಲ ಸುರಿಸಿದರು. ಅವರಿಬಬರು ಮಹಾರರ್ರೊ ಅನ ೊಾೋನಾರ
ಧನುಸು್ಗಳನುು ಕತತರಿಸಿ, ಕುದುರ ಗಳನುು ಕ ೊಂದು ವಿರರ್ರಾಗಿ
ಖ್ಡಗಯುದಧದಲ್ಲಿ ತ ೊಡಗಿದರು. ಅವರಿಬಬರೊ ನೊರು ಚಂದರರ ಮತುತ
ನೊರು ನಕ್ಷತರಗಳ ಚಿತರಗಳಿಂದ ಕೊಡಿದ, ಎತಿತನ ಚಮವದಿಂದ
ಮಾಡಿದ ಗುರಾಣಿಗಳನೊು ಮಹಾಪ್ರಭ ಯುಳಳ ಖ್ಡಗಗಳನೊು
ಹಿಡಿದಿದುರು. ಮಹಾವನದಲ್ಲಿ ಸಿಂಹಿಯನುು ಕೊಡಲು ಕಾದಾಡುವ
ಎರಡು ಸಿಂಹಗಳಂತ ಅವರಿಬಬರೊ ವಿಜಯವನುು ಬಯಸಿ
ಅನ ೊಾೋನಾರಮೋಲ ಖ್ಡಗದಿಂದ ಪ್ರಹರಿಸಿದರು. ಮುಂದ
ಹ ೊೋಗುವುದು, ಹಿಂದ ಸರಿಯುವುದು, ಮತುತ ಮಂಡಲಾಕಾರದಲ್ಲಿ
ಸುತುತವುದು ಹಿೋಗ ವಿಚಿತರ ನಡಿಗ ಗಳಿಂದ ತಮಮ ಕೌಶ್ಲಗಳನುು
ಪ್ರದಶ್ವಸುತಿತದುರು ಮತುತ ಪ್ರಸಪರರನುು ಆಹಾವನಿಸುತಿತದುರು.

1079
ಪೌರವನು ಸಂಕುರದಧನಾಗಿ ಮಹಾ ಖ್ಡಗದಿಂದ ಧೃಷ್ಿಕ ೋತುವಿನ ಕಿವಿಯ
ಭಾಗಕ ಕ ಹ ೊಡ ದು “ನಿಲುಿ! ನಿಲುಿ!” ಎಂದು ಹ ೋಳಿದನು.
ಚ ೋದಿರಾಜನೊ ಕೊಡ ಪ್ುರುಷ್ಷ್ವಭ ಪೌರವನನುು ಮಹಾಖ್ಡಗದ
ಹರಿತ ಭಾಗದಿಂದ ಕುತಿತಗ ಯ ಮೋಲ ಹ ೊಡ ದನು. ಆ ಮಹಾಹವದಲ್ಲಿ
ಅವರಿಬಬರು ಅರಿಂದಮರೊ ಅನ ೊಾೋನಾರನುು ಎದುರಿಸಿ
ಅನ ೊಾೋನಾರನುು ವ ೋಗವಾಗಿ ಹ ೊಡ ದು ಕ ಳಗ ಬಿದುರು. ಆಗ
ಧೃತರಾಷ್ರನ ಮಗ ಜಯತ ್ೋನನು ಪೌರವನನುು ತನು ರರ್ದಮೋಲ
ಕುಳಿಳರಿಸಿಕ ೊಂಡು ರಣರಂಗದ ಆಚ ಕ ೊಂಡ ೊಯುನು. ಧೃಷ್ಿಕ ೋತುವನುು
ಸಮರದಲ್ಲಿ ಪ್ರಂತಪ್, ಪ್ರತಾಪ್ವಾನ್, ಮಾದಿರೋಪ್ುತರ ಸಹದ ೋವನು
ರಣದಿಂದ ಆಚ ಕರ ದುಕ ೊಂಡು ಹ ೊೋದನು.

ಚಿತರಸ ೋನನು ಸುಶ್ಮವನನುು ಒಂಭತುತ ಆಶ್ುಗಗಳಿಂದ ಹ ೊಡ ದು,


ಪ್ುನಃ ಅರವತುತ ಬಾಣಗಳಿಂದಲೊ ಮತ ತ ಪ್ುನಃ ಎಂಭತುತ
ಬಾಣಗಳಿಂದಲೊ ಹ ೊಡ ದನು. ಆದರ ಸುಶ್ಮವನು ಕುರದಧನಾಗಿ
ಧೃತರಾಷ್ರನ ಮಗನನುು ಇಪ್ಪತುತ ನಿಶ್ತ ಬಾಣಗಳಿಂದ ಹ ೊಡ ದನು.
ಚಿತರಸ ೋನನು ಕುರದಧನಾಗಿ ಮೊವತುತ ನತಪ್ವವಗಳಿಂದ ಅವನನುು
ಹ ೊಡ ದನು. ಅವನೊ ಕೊಡ ಯಶ್ಸು್ ಮಾನಗಳನುು ಹ ಚಿಚಸುತಾತ
ಅವನನುು ತಿರುಗಿ ಹ ೊಡ ದನು.

ರಾಜಪ್ುತರ ಸೌಭದಿರಯು ಬೃಹದಬಲನನುು ಎದುರಿಸಿದನು.


ಕ ೊೋಸಲ ೋಂದರನು ಆಜುವನಿಯನುು ಐದು ಆಯಸಗಳಿಂದ

1080
ಗಾಯಗ ೊಳಿಸಿದನು. ಪ್ುನಃ ಅವನನುು ಇಪ್ಪತುತ ಸನುತಪ್ವವ
ಶ್ರಗಳಿಂದ ಹ ೊಡ ದನು. ಸೌಭದಿರಯು ಬೃಹದಬಲನನುು ಒಂಭತುತ
ಆಯಸಗಳಿಂದ ಹ ೊಡ ದನು ಮತುತ ನಡುಗದ ೋ ಪ್ುನಃ ಪ್ುನಃ
ಹ ೊಡ ದನು. ಫಾಲುಗಣಿಯು ಪ್ುನಃ ಕೌಸಲಾನ ಧನುವನುು
ತುಂಡುಮಾಡಿ ಮೊವತುತ ಕಂಕಪ್ತಿರ ಶ್ರಗಳಿಂದ ಅವನನುು
ಗಾಯಗ ೊಳಿಸಿದನು. ರಾಜಪ್ುತರ ಬೃಹದಬಲನು ಇನ ೊುಂದು
ಕಾಮುವಕವನುು ತ ಗ ದುಕ ೊಂಡು ಕುರದಧನಾಗಿ ಫಾಲುಗನಿಯನುು ಬಹಳ
ಶ್ರಗಳಿಂದ ಹ ೊಡ ದನು. ಭೋಷ್ಮನಿಗಾಗಿ ನಡ ದ ಆ ಕ ೊರೋಧ
ಚಿತರಯೋಧಿಗಳ ಮಹಾಯುದಧ ಸಮರವು ದ ೋವಾಸುರರ ಯುದಧದಲ್ಲಿ
ಮಯ-ವಾಸವರ ನಡುವ ನಡ ದಂತ ನಡ ಯಿತು.

ವಜರಪಾಣಿ ಶ್ಕರನು ಉತತಮ ಪ್ವವತಗಳನುು ಸಿೋಳುತಿತರುವಂತ


ಭೋಮಸ ೋನನು ಗಜಸ ೋನ ಯಡನ ಯುದಧಮಾಡುತಾತ ಬಹುವಾಗಿ
ಶ ೋಭಸಿದನು. ಭೋಮನಿಂದ ವಧಿಸಲಪಟಿ ಗಿರಿಸನಿುಭ ಮಾತಂಗಗಳು
ಚಿೋತಾಕರಗಳಿಂದ ಭೊಮಿಯಲ್ಲಿ ಪ್ರತಿಧವನಿಗಳನುುಂಟುಮಾಡುತಾತ ಕ ಳಗ
ಬಿೋಳುತಿತದುವು. ದ ೊಡಡದಾದ ಇದುಲ್ಲನ ರಾಶ್ಯಂತಿದು
ಪ್ವವತಾಕಾರದ ಆನ ಗಳು ಭೊಮಿಯ ಮೋಲ ಬಿದುು ರಣರಂಗವು
ಪ್ವವತಗಳಿಂದ ವಾಾಪ್ಾವಾಗಿದ ಯೋ ಎಂಬಂತ ತ ೊೋರುತಿತತುತ.

ಮಹ ೋಷ್ಾವಸ ಯುಧಿಷ್ಠಿರನು ಮಹಾ ಸ ೋನ ಯಿಂದ ರಕ್ಷ್ತನಾಗಿ


ಬಾಣಗಳಿಂದ ಮದರರಾಜನನುು ಪೋಡಿಸುತಿತದುನು. ಭೋಷ್ಮನಿಗಾಗಿ

1081
ಸಂರಬಧನಾಗಿ ಪ್ರಾಕರಮಿೋ ಮದ ರೋಶ್ವರನು ಮಹಾರರ್
ಧಮವಪ್ುತರನನುು ಪೋಡಿಸಿದನು. ರಾಜಾ ಸ ೈಂಧವನು ವಿರಾಟನನುು
ಒಂಭತುತ ಸನುತಪ್ವವಗಳಿಂದ ಹ ೊಡ ದು ಪ್ುನಃ ಮೊರು ತಿೋಕ್ಷ್ಣ
ಸಾಯಕಗಳಿಂದ ಗಾಯಗ ೊಳಿಸಿದನು. ವಿರಾಟನೊ ಕೊಡ ಮೊವತುತ
ನಿಶ್ತಬಾಣಗಳಿಂದ ಸ ೈಂಧವನ ಎದ ಗ ಹ ೊಡ ದನು. ಚಿತರ
ಧನುಸು್ಗಳನೊು, ಚಿತರ ಕವಚಗಳನೊು, ಚಿತರ ಆಯುಧ ಧವಜಗಳನೊು
ಪ್ಡ ದಿದು ಆ ಚಿತರರೊಪೋ ಮತ್ಯ-ಸ ೈಂಧವರು ಸಂಗಾರಮದಲ್ಲಿ
ರಾರ್ಜಸಿದರು. ದ ೊರೋಣನು ಪಾಂಚಾಲಪ್ುತರನನುು ಎದುರಿಸಿ
ಸನುತಪ್ವವ ಶ್ರಗಳಿಂದ ಮಹಾಯುದಧವನುು ನಡ ಸಿದನು. ಆಗ
ದ ೊರೋಣನು ಪಾಷ್ವತನ ಮಹಾಧನುಸ್ನುು ತುಂಡುಮಾಡಿ
ಪಾಷ್ವತನುು ಐವತುತ ಬಾಣಗಳಿಂದ ಹ ೊಡ ದನು. ಪ್ರವಿೋರಹ
ಪಾಷ್ವತನು ಇನ ೊುಂದು ಕಾಮುವಕವನುು ತ ಗ ದುಕ ೊಂಡು
ದ ೊರೋಣನಮೋಲ ಯುದಧದಲ್ಲಿ ಹರಿತ ಸಾಯಕಗಳನುು ಪ್ರಯೋಗಿಸಿದನು.
ಆ ಶ್ರಗಳನುು ಶ್ರಸಂಘ್ಗಳಿಂದ ತಡ ದು ಮಹಾರರ್ ದ ೊರೋಣನು
ದುರಪ್ದಪ್ುತರನನುು ಐದು ಸಾಯಕಗಳಿಂದ ಹ ೊಡ ದನು. ಅದರಿಂದ
ಕುರದಧನಾದ ಪ್ರವಿೋರಹ ಪಾಷ್ವತನು ರಣದಲ್ಲಿ ದ ೊರೋಣನ ಮೋಲ
ಯಮದಂಡದಂತಿರುವ ಗದ ಯನುು ಎಸ ದನು. ಬಿೋಳುತಿತರುವ ಆ
ಹ ೋಮಪ್ಟಿವಿಭೊಷ್ಠತ ಗದ ಯನುು ಕೊಡಲ ೋ ದ ೊರೋಣನು ಐವತುತ
ಬಾಣಗಳಿಂದ ತಡ ದನು. ದ ೊರೋಣದ ಚಾಪ್ದಿಂದ ಹ ೊರಟ ಆ
ಶ್ರಗಳಿಂದ ಅದು ಅನ ೋಕ ಚೊರುಗಳಾಗಿ ಒಡ ದು ನ ಲದ ಮೋಲ

1082
ಉದುರಿ ಬಿದಿುತು. ಗದ ಯು ನಾಶ್ವಾದುದನುು ನ ೊೋಡಿ ಶ್ತುರಸೊದನ
ಪಾಷ್ವತನು ದ ೊರೋಣನ ಮೋಲ ಸವವಪಾರಶ್ವಿೋ ಶ್ುಭ ಶ್ಕಿತಯನುು
ಎಸ ದನು. ಅದನುು ದ ೊರೋಣನು ಒಂಭತುತ ಬಾಣಗಳಿಂದ ಯುದಧದಲ್ಲಿ
ತುಂಡರಿಸಿದನು ಮತುತ ಮಹ ೋಷ್ಾವಸ ಪಾಷ್ವತನುು ಪೋಡಿಸಿದನು. ಈ
ರಿೋತಿ ಭೋಷ್ಮನಿಗಾಗಿ ಘೊೋರರೊಪ್ವೂ ಭಯಾನಕವೂ ಆದ ಮಹಾ
ಯುದಧವು ದ ೊರೋಣ-ಪಾಷ್ವತರ ನಡುವ ನಡ ಯಿತು.

ಅಜುವನನು ಗಾಂಗ ೋಯನನುು ನಿಶ್ತ ಶ್ರಗಳಿಂದ ಪೋಡಿಸುತಾತ ವನದಲ್ಲಿ


ಮದಿಸಿದ ಸಲಗವು ಇನ ೊುಂದನುು ಎದುರಿಸುವಂತ ಎದುರಿಸಿದನು.
ಆಗ ಪ್ರತಾಪ್ವಾನ್ ಭಗದತತನು ಗಂಡಸಿಳದ ಮೊರು ಕಡ ಗಳಿಂದ
ಮದ ೊೋದಕವನುು ಸುರಿಸುತಿತದು ಕ ೊಬಿಬದ ಆನ ಯ ಮೋಲ ಕುಳಿತು
ಪಾರ್ವನನುು ಆಕರಮಿಸಿದನು. ಒಮಮಲ ೋ ತನು ಮೋಲ ಬಿೋಳುತಿತರುವ ಆ
ಮಹ ೋಂದರನ ಐರವಾತದಂತಿರುವ ಆನ ಯನುು ಬಿೋಭತು್ವು ಪ್ರಮ
ಯತುದಿಂದ ಎದುರಿಸಿದನು. ಆಗ ಆನ ಯ ಮೋಲ್ಲದು ಪ್ರತಾಪ್ವಾನ್
ರಾಜಾ ಭಗದತತನು ಅಜುವನನನುು ಶ್ರವಷ್ವಗಳಿಂದ ತಡ ದನು.
ಅಜುವನನಾದರ ೊೋ ಬರುತಿತದು ಆನ ಯನುು ಬ ಳಿಳಯಂತ
ವಿಮಲವಾಗಿದು ತಿೋಕ್ಷ್ಣ ರಾಯಸಗಳಿಂದ ಹ ೊಡ ದನು. ಕೌಂತ ೋಯನು
ಶ್ಖ್ಂಡಿಯನುು “ಭೋಷ್ಮನ ಹತಿತರ ಬಾ! ಬಾ!” ಎಂದು ಪ್ರಜ ೊೋದಿಸುತತ
“ಅವನನುು ಕ ೊಲುಿ!” ಎಂದನು. ಆಗ ಪಾರಗ ೊಜಯೋತಿಷ್ದ ಭಗದತತನು
ಪಾಂಡುಪ್ೊವವಜ ಪಾಂಡವನನುು ಬಿಟುಿ ಅವಸರದಲ್ಲಿ ದುರಪ್ದನ
ರರ್ದ ಕಡ ನಡ ದನು.
1083
ಆಗ ಅಜುವನನು ಶ್ಖ್ಂಡಿಯನುು ಮುಂದಿರಿಸಿಕ ೊಂಡು ಭೋಷ್ಮನನುು
ಎದುರಿಸಿದನು. ಕೌರವರ ಶ್ ರರು ಎಲಿರೊ ಕೊಗುತಾತ ರಭಸದಿಂದ
ರಣದಲ್ಲಿ ಧಾವಿಸಿ ಪಾಂಡವನನುು ಎದುರಿಸಿದರು. ಅದು
ಅದುಭತವಾಗಿತುತ. ಆಗ ಅಜುವನನು ಧೃತರಾಷ್ರನ ಪ್ುತರರ
ನಾನಾವಿಧದ ಸ ೋನ ಗಳನುು ಗಾಳಿಯು ಆಕಾಶ್ದಲ್ಲಿರುವ ಮೋಡಗಳನುು
ಹ ೋಗ ೊೋ ಹಾಗ ಚದುರಿಸಿದನು. ಶ್ಖ್ಂಡಿಯಾದರ ೊೋ ಅವಾಗರನಾಗಿ
ಭರತರ ಪತಾಮನನನುು ಬ ೋಗನ ಅನ ೋಕ ಬಾಣಗಳಿಂದ ಹ ೊಡ ದನು.

ಪಾರ್ವನನುು ಅನುಸರಿಸಿ ಬಂದ ಸ ೊೋಮಕರನುು ಭೋಷ್ಮನು


ಸಂಹರಿಸಿದನು ಮತುತ ಆ ಮಹಾರರ್ನು ಪಾಂಡವರ ಸ ೈನಾವನುು
ತಡ ದನು. ಅವನ ರರ್ವ ೋ ಅಗಿುಗಾರವಾಗಿತುತ. ಧನುಸ ್ೋ ಅಗಿುಯ
ಜಾವಲ ಯಾಗಿತುತ. ಖ್ಡಗ-ಶ್ಕಿತ-ಗದ ಗಳು ಇಂಧನವಾಗಿದುವು.
ಶ್ರಸಂಘ್ಗಳು ಮಹಾಜಾವಲ ಯಾಗಿತುತ. ಕ್ಷತಿರಯರು ಸಮರದಲ್ಲಿ
ದಹಿಸುತಿತದುರು. ಹ ೋಗ ಮಹಾ ಅಗಿುಯು ಗಾಳಿಯಡಗೊಡಿ
ಒಣಹುಲಿನುು ಸುಟುಿಹಾಕುವುದ ೊೋ ಹಾಗ ಭೋಷ್ಮನೊ ಕೊಡ
ದಿವಾಾಸರಗಳನುು ಪ್ರಯೋಗಿಸುತಾತ ಬ ಳಗಿದನು. ಮಹಾಯಶ್ ಭೋಷ್ಮನು
ಸಿಂಹಗಜವನ ಮಾಡಿ ಸುವಣವಪ್ುಂಖ್ಗಳ ನಿಶ್ತ ಸನುತಪ್ವವ
ಶ್ರಗಳಿಂದ ದಿಕುಕ-ಉಪ್ದಿಕುಕಗಳನೊು ತುಂಬಿಸಿದನು. ರರ್ರನುು,
ಸವಾರರ ೊಂದಿಗ ಆನ ಗಳನೊು ಉರುಳಿಸಿ ಆ ರರ್ಸಮೊಹವನುು
ಬ ೊೋಳಾದ ತಾಳ ಮರಗಳ ವನದಂತ ಮಾಡಿದನು.
ಸವವಶ್ಸರಭೃತರಲ್ಲಿ ಶ ರೋಷ್ಿ ಭೋಷ್ಮನು ಮನುಷ್ಾರು, ರರ್ಗಳು, ಆನ ಗಳು
1084
ಮತುತ ಕುದುರ ಗಳು ಇಲಿದಂತ ಯೋ ಮಾಡಿದನು. ಸಿಡಿಲ್ಲನ
ಶ್ಬಧದಂತಿದು ಅವನ ಧನುಸಿ್ನ ಶ್ಂರ್ಜನಿಯ ಟ್ ೋಂಕಾರವನುು ಕ ೋಳಿ
ಎಲ ಿಡ ಯೊ ಸ ೈನಿಕರು ಕಂಪಸಿದರು. ಭೋಷ್ಮನ ಚಾಪ್ದಿಂದ ಹ ೊರಟ
ಶ್ರಗಳು ಶ್ರಿೋರಗಳನುು ಚುಚಚದ ೋ ವಾರ್ವವಾಗಿ ಬಿೋಳುತಿತರಲ್ಲಲಿ.
ಮನುಷ್ಾರ ೋ ಇಲಿದಿದು ರಣದಲ್ಲಿ ವ ೋಗವಾಗಿ ಹ ೊೋಗಬಲಿ
ಕುದುರ ಗಳನುು ಕಟ್ಟಿದ ರರ್ಗಳು ಓಡುತಿತರುವುದು ಕಂಡುಬರುತಿತತುತ.

ಬಾಯಿಕಳ ದ ಅಂತಕನಂತಿದು ಭೋಷ್ಮನನುು ಸಂಗಾರಮದಲ್ಲಿ ಎದುರಿಸಿ


ಹದಿನಾಲುಕ ಸಾವಿರ ಮಹಾರರ್, ಸಮಾಖ್ಾಾತ, ಕುಲಪ್ುತರರು,
ತನುವನ ುೋ ತಾರ್ಜಸಿ ಬಂದ ಚ ೋದಿ-ಕಾಶ್-ಕರೊಷ್ಣರು ಕುದುರ -ರರ್-
ಆನ ಗಳ ೂಂದಿಗ ಪ್ರಲ ೊೋಕಗಳಿಗ ತ ರಳಿದರು. ರಣದಲ್ಲಿ ಭೋಷ್ಮನನುು
ಎದುರಿಸಿಯೊ ರ್ಜೋವವನುು ಉಳಿಸಿಕ ೊಳುಳತ ೋತ ನ ಎನುುವ ಯಾವ
ಸ ೊೋಮಕ ಮಹಾರರ್ನೊ ಅಲ್ಲಿರಲ್ಲಲಿ.ಭೋಷ್ಮನ ವಿಕರಮವನುು ನ ೊೋಡಿ
ರಣದಲ್ಲಿದು ಯೋಧರ ಲಿರನೊು ಪ ರೋತರಾಜನ ಪ್ುರದ ಕಡ ಗ
ಕಳುಹಿಸಿಯಾಯಿತ ಂದು ಜನರು ಅಂದುಕ ೊಳುಳತಿತದುರು. ಆ ಸಮಯದಲ್ಲಿ
ವಿೋರ ಪಾಂಡುಸುತ ಕೃಷ್ಣಸಾರಥಿ ಶ ವೋತಾಶ್ವನನುು ಮತುತ ಅವನಿಂದ
ಪಾಲ್ಲತಗ ೊಂಡ ಅಮಿತೌಜಸ ಪಾಂಚಾಲಾ ಶ್ಖ್ಂಡಿಯನುು ಬಿಟುಿ ಬ ೋರ
ಯಾವ ಮಹಾರರ್ನೊ ಅವನನುು ಎದುರಿಸಲು ಮುಂದ ಬರಲ್ಲಲಿ.

ಶ್ಖ್ಂಡಿಯಾದರ ೊೋ ರಣದ ಮಹಾಹವದಲ್ಲಿ ಭೋಷ್ಮನ ಬಳಿಹ ೊೋಗಿ


ಇಪ್ಪತುತ ಬಾಣಗಳಿಂದ ಹ ೊಡ ದನು. ಕ ೋವಲ ಕಣುಣನ ೊೋಟದಿಂದಲ ೋ

1085
ದಹಿಸಿಬಿಡುವನ ೊೋ ಎನುುವಂತ ಗಾಂಗ ೋಯನು ಸಿಟ್ಟಿನಿಂದ ಉರಿಯುವ
ಕಣುಣಗಳಿಂದ ಶ್ಖ್ಂಡಿಯನುು ನ ೊೋಡಿದನು. ಅವನ ಸಿರೋತವವನುು
ನ ನಪಸಿಕ ೊಂಡು ಸವವಲ ೊೋಕಗಳೂ ನ ೊೋಡುತಿತರಲು ಭೋಷ್ಮನು ಅವನು
ಹ ೊಡ ದರೊ ಅವನನುು ತಿರುಗಿ ಹ ೊಡ ಯಲ್ಲಲಿ. ಅಜುವನನಾದರ ೊೋ
ಶ್ಖ್ಂಡಿಗ ಹ ೋಳಿದನು:

“ತವರ ಮಾಡು! ಪತಾಮಹನನುು ಬ ೋಗನ ೋ ಕ ೊಲುಿ! ಏನನುು


ನ ೊೋಡುತಿತದಿುೋಯ? ಮಹಾರರ್ ಭೋಷ್ಮನನುು ಕ ೊಲುಿ!
ಏಕ ಂದರ ನಿೋನಲಿದ ೋ ಯುಧಿಷ್ಠಿರನ ಸ ೋನ ಯಲ್ಲಿ ಪತಾಮಹ
ಭೋಷ್ಮನ ೊಡನ ಯುದಧಮಾಡಬಲಿ ಬ ೋರ ಅನಾರನುು ನಾನು
ಕಾಣ . ನಿನಗ ಸತಾವನುು ಹ ೋಳುತಿತದ ುೋನ .”

ಪಾರ್ವನು ಹಿೋಗ ಹ ೋಳಲು ಶ್ಖ್ಂಡಿಯು ನಾನಾವಿಧದ ಶ್ರಗಳಿಂದ


ಬ ೋಗನ ೋ ಪತಾಮಹನನುು ಹ ೊಡ ದನು. ಆ ಬಾಣಗಳ ಕುರಿತು
ಯೋಚಿಸದ ೋ ದ ೋವವರತನು ಕುರದಧನಾದ ಅಜುವನನನುು
ಸಾಯಕಗಳಿಂದ ತಡ ದನು. ಹಾಗ ಯೋ ಪಾಂಡವರ ಸ ೋನ ಗಳ ಲಿವನೊು
ಮಹಾರರ್ನು ತಿೋಕ್ಷ್ಣ ಶ್ರಗಳಿಂದ ಪ್ರಲ ೊೋಕಕ ಕ ಕಳುಹಿಸಿದನು.
ಹಾಗ ಯೋ ಪಾಂಡವನೊ ಕೊಡ ಮಹಾ ಸ ೋನ ಯಂದಿಗ ಆವೃತನಾಗಿ
ಭೋಷ್ಮನನುು ಮೋಡಗಳು ದಿವಾಕರನನುು ಹ ೋಗ ೊೋ ಹಾಗ ಮುಚಿಚದನು.
ಎಲಿಕಡ ಗಳಿಂದಲೊ ಸುತುತವರ ದಿದು ಆ ಭಾರತನು ಬ ಂಕಿಯು
ವನವನುು ಸುಡುವಂತ ಶ್ ರರನುು ಸುಟುಿಹಾಕಿದನು.

1086
ಅಲ್ಲಿ ದುಃಶಾಸನನ ಅದುಭತ ಪೌರುಷ್ವು ಕಂಡುಬಂದಿತು. ಅವನು
ಪಾರ್ವನ ೊಂದಿಗ ಯುದಧಮಾಡುತಿತದುನು ಮತುತ ಯತವರತನನುು
ರಕ್ಷ್ಸುತಿತದುನು. ಮಹಾತಮ ಧನಿವ ದುಃಶಾಸನನ ಕೃತಾದಿಂದ ಸವವ
ಲ ೊೋಕಗಳೂ ಸಂತ ೊೋಷ್ಗ ೊಂಡವು. ಅವನ ೊಬಬನ ೋ
ಅನುಯಾಯಿಗಳ ೂಂದಿಗ ಪಾರ್ವರನುು ಎದುರಿಸಿ ಯುದಧ
ಮಾಡುತಿತದುನು. ಯುದಧದಲ್ಲಿ ಪ್ರಚಂಡಪ್ರಾಕರಮಿಯಾಗಿದು ಅವನನುು
ಪಾಂಡವರೊ ಕೊಡ ತಡ ಯಲು ಸಮರ್ವರಾಗಲ್ಲಲಿ. ಸಮರದಲ್ಲಿ
ದುಃಶಾಸನನಿಂದ ರಥಿಗಳು ವಿರರ್ರಾದರು. ಮಹಾಬಲ ಆನ ಗಳೂ,
ಅವುಗಳನುು ಏರಿದವರೊ ತಿೋಕ್ಷ್ಣಶ್ರಗಳಿಂದ ಒಡ ದು ನ ಲದ ಮೋಲ
ಬಿದುರು. ಹಾಗ ಯೋ ಅನಾ ಆನ ಗಳು ಶ್ರಗಳಿಂದ ಪೋಡಿತವಾಗಿ ದಿಕುಕ
ದಿಕುಕಗಳಲ್ಲಿ ಓಡಿ ಹ ೊೋದವು. ಹ ೋಗ ಅಗಿುಯು ಇಂಧನಕ ಕ ತಾಗಿ ಇನೊು
ಹ ಚುಚ ಹತಿತ ಉರಿಯುವುದ ೊೋ ಹಾಗ ದುಃಶಾಸನನು ಪಾಂಡವರನುು
ದಹಿಸುತಾತ ಇನೊು ಹತಿತ ಉರಿದನು. ಮಹ ೋಂದರತನಯ ಶ ವೋತಾಶ್ವ
ಕೃಷ್ಣಸಾರಥಿಯನುು ಬಿಟಿರ ಪಾಂಡವರಲ್ಲಿ ಬ ೋರ ಯಾವ
ಮಹಾರರ್ನೊ ಆ ಭಾರತ ಮಹಾಮಾತರನನುು ಎದುರಿಸಿ
ಯುದಧಮಾಡಲು ಅರ್ವಾ ಜಯಿಸಲು ಉತು್ಕರಾಗಿರಲ್ಲಲಿ.
ಸವವಸ ೈನಾಗಳೂ ನ ೊೋಡುತಿತದುಂತ ಯೋ ವಿಜಯ ಅಜುವನನು
ಅವನನುು ಗ ದುು ಒಡನ ಯೋ ಭೋಷ್ಮನನುು ಆಕರಮಿಸಿದನು. ಸ ೊೋತಿದುರೊ
ರಣ ೊೋತಕಟ ದುಃಶಾಸನನು ಭೋಷ್ಮನ ಬಾಹುಗಳನುು ಆಶ್ರಯಿಸಿ ಪ್ುನಃ
ಪ್ುನಃ ದಣಿವಾರಿಸಿಕ ೊಂಡು ಯುದಧಮಾಡುತತಲ ೋ ಇದುನು.

1087
ಅಜುವನನ ೊಡನ ಯೊ ಯುದಧಮಾಡುತಾತ ಅವನು ರಣದಲ್ಲಿ
ರಾರ್ಜಸಿದನು.

ಶ್ಖ್ಂಡಿಯಾದರ ೊೋ ರಣದಲ್ಲಿ ಸಪ್ವವಿಷ್ಗಳಿಗ ಸಮವಾದ ತಿೋಕ್ಷ್ಣ


ಶ್ರಗಳಿಂದ ಒಂದ ೋ ಸಮನ ಪತಾಮಹನನುು ಹ ೊಡ ಯುತತಲ ೋ
ಇದುನು. ಆದರ ಅವುಗಳು ಭೋಷ್ಮನಿಗ ನ ೊೋವನುುಂಟುಮಾಡುತಿತರಲ್ಲಲಿ.
ಗಾಂಗ ೋಯನು ನಗುತತಲ ೋ ಆ ಬಾಣಗಳನುು ಸಿವೋಕರಿಸುತಿತದುನು.
ಬ ೋಸಗ ಯ ಬಿಸಿಲ್ಲನಿಂದ ಬಳಲ್ಲದವನು ಹ ೋಗ ನಿೋರಿನ ಮಳ ಯನುು
ಬಯಸುತಾತನ ೊೋ ಹಾಗ ಗಾಂಗ ೋಯನು ಶ್ಖ್ಂಡಿಯ ಶ್ರಧಾರ ಗಳನುು
ಸಿವೋಕರಿಸಿದನು. ಘೊೋರ ಆಹವದಲ್ಲಿ ಭೋಷ್ಮನು ಮಹಾತಮ ಪಾಂಡವರ
ಸ ೋನ ಗಳನುು ದಹಿಸುತಿತರುವುದನುು ಕ್ಷತಿರಯರು ನ ೊೋಡಿದರು. ಆಗ
ದುಃಶಾಸನನು ಎಲಿ ಸ ೈನಾಗಳಿಗೊ ಹ ೋಳಿದನು:

“ಸಂಗಾರಮದಲ್ಲಿ ಫಲುಗನನನುು ರರ್ಗಳಿಂದ ಎಲಿ


ಕಡ ಗಳಿಂದಲೊ ಆಕರಮಿಸಿರಿ. ಧಮವವಿದು ಭೋಷ್ಮನು
ಸಮರದಲ್ಲಿ ನಮಮಲಿರನೊು ಪಾಲ್ಲಸುತಾತನ . ಆದುದರಿಂದ
ಪಾಂಡವನ ಭಯವನುು ತ ೊರ ದು ಅವನ ೊಡನ
ಯುದಧಮಾಡಿ. ಈ ತಾಲಧವಜನು ಉರಿಯುತಾತ ರಣದಲ್ಲಿ
ಸವವ ಧಾತವರಾಷ್ರರನುು ಪಾಲ್ಲಸುತಾತ ಅವರ ಕವಚ-
ರಕ್ಷಕನಾಗಿ ನಿಂತಿದಾುನ . ತಿರದಶ್ರೊ ಕೊಡ ಪ್ರಯತಿುಸಿದರೊ
ಈ ಭೋಷ್ಮನನ ುದುರಿಸಿ ಯುದಧಮಾಡಲಾರರು. ಇನುು

1088
ಬಲಶಾಲ್ಲಗಳಾಗಿದುರೊ ಸಾವಿರುವ ಮಹಾತಮ ಪಾಂಡವರು
ಯಾವ ಲ ಕಕಕ ಕ? ಆದುದರಿಂದ ಹ ೋ ಯೋಧರ ೋ!
ಅಜುವನನ ೊಡನ ಯುದಧವು ಸನಿುಹಿತವಾಗಿರುವಾಗ ಓಡಿ
ಹ ೊೋಗಬ ೋಡಿ. ಇಂದು ನಾನು ನಿೋವ ಲಿ ವಸುಧಾಧಿಪ್ರ ೊಡನ
ಎಲಿಕಡ ಗಳಿಂದ ಮುತಿತಗ ಹಾಕಿ ಫಲುಗನನ ೊಂದಿಗ
ಯುದಧಮಾಡುತ ೋತ ನ .”

ದುಃಶಾಸನನ ಆ ಮಾತನುು ಕ ೋಳಿ ಬಲವಂತರಾದ ಮಹಾರರ್


ಧನಿವಗಳು ಅಜುವನನ ಮೋಲ ಆಕರಮಿಸಿದರು. ವಿದ ೋಹರು, ಕಲ್ಲಂಗರು,
ದಾಶ ೋರಕಗಣಗಳ ೂಂದಿಗ ನಿಷ್ಾದರು ಮತುತ ಸೌವಿೋರರು ಅವನ
ಮೋಲ ರಗಿದರು. ಬಾಹಿಿೋಕರು, ದರದರು, ಪ್ೊವವದವರು,
ಉತತರದವರು, ಮಾಲವರು, ಅಭೋಷ್ಾಹರು, ಶ್ ರಸ ೋನರು,
ಶ್ಬಯರು, ವಸಾಯತರು, ಶಾಲವರು, ತಿರಗತವರು, ಅಂಬಷ್ಿರು,
ಕ ೋಕಯರು ಒಟ್ಟಿಗ ೋ ರಣದಲ್ಲಿ ಪ್ತಂಗಗಳು ಬ ಂಕಿಯನುು ಹ ೋಗ ೊೋ
ಹಾಗ ಪಾರ್ವನನುು ಮುತಿತದರು. ಆಗ ಧನಂಜಯನು ದಿವಾಾಸರಗಳನುು
ಸಮರಿಸಿ ಆ ಎಲಿ ಮಹಾರರ್ರನೊು ಸ ೋನ ಗಳ ೂಂದಿಗ ನಾಶ್ಪ್ಡಿಸಿದನು.
ತನು ಶ್ರಪ್ರತಾಪ್ದಿಂದ ಮಹಾಬಲ ಬಿೋಭತು್ವು ಮಹಾವ ೋಗವುಳಳ
ಅಸರಗಳಿಂದ ಅಗಿುಯು ಪ್ತಂಗಗಳನುು ಸುಡುವಂತ ಸುಟುಿಹಾಕಿದನು.
ಆ ದೃಢಧನಿವಯ ಗಾಂಡಿೋವವು ಸಹಸರಬಾಣಗಳನುು ಸೃಷ್ಠಿಸುತಾತ
ಆಕಾಶ್ದಲ್ಲಿ ಮಿಂಚಿನಂತ ಹ ೊಳ ಯಿತು. ಶ್ರಾತವರಾದ ಆ ರಾಜರು
ರರ್ಧವಜಗಳು ಮುರಿದು ವಾನರಧವಜನನುು ಎದುರಿಸಲಾರದಂತಾದರು.
1089
ಕಿರಿೋಟ್ಟಯ ಶ್ರಗಳಿಂದ ಹ ೊಡ ಯಲಪಟುಿ ರಥಿಗಳು ಧವಜಗಳ ೂಂದಿಗ ,
ಅಶಾವರ ೊೋಹಿಗಳು ಅಶ್ವಗಳ ೂಂದಿಗ , ಗಜಾರ ೊೋಹಿಗಳು ಆನ ಗಳ ೂಂದಿಗ
ಬಿದುರು. ಅಜುವನನ ಭುಜಗಳಿಂದ ಪ್ರಯೋಗಿಸಲಪಟಿ ಶ್ರಗಳಿಂದ
ಭೊಮಿಯು ತುಂಬಿಹ ೊೋಯಿತು. ಅನ ೋಕ ಸ ೋನ ಗಳ ೂಂದಿಗ ರಾಜರು
ಎಲಿಕಡ ಓಡಿ ಹ ೊೋದರು. ಆಗ ಮಹಾಬಾಹು ಪಾರ್ವನು ಸ ೋನ ಗಳನುು
ಪ್ಲಾಯನಗ ೊಳಿಸಿ ದುಃಶಾಸನನ ಮೋಲ ಸಾಯಕಗಳನುು
ಕಳುಹಿಸಿದನು. ಅವು ದುಃಶಾಸನನನುು ಹ ೊಕುಕ ಬಿಲದ ೊಳಗಿ ಹ ೊಗುವ
ಸಪ್ವಗಳಂತ ನ ಲವನುು ಮುಕಿಕದವು. ಅವನ ಕುದುರ ಗಳು ಮತುತ
ಸಾರಥಿಯು ಸತುತ ಬಿದುರು. ಪ್ರಭುವು ವಿವಿಂಶ್ತಿಯನುು ಇಪ್ಪತುತ
ಬಾಣಗಳಿಂದ ವಿರರ್ನನಾುಗಿ ಮಾಡಿ ಪ್ುನಃ ಐದು ನತಪ್ವವಗಳಿಂದ
ತುಂಬಾ ಗಾಯಗ ೊಳಿಸಿದನು. ಕೃಪ್, ಶ್ಲಾ, ವಿಕಣವರನೊು ಅನ ೋಕ
ಆಯಸಗಳಿಂದ ಹ ೊಡ ದು ಶ ವೋತವಾಹನ ಕೌಂತ ೋಯನು ಅವರನೊು
ಕೊಡ ವಿರರ್ರನಾುಗಿ ಮಾಡಿದನು. ಹಿೋಗ ವಿರರ್ರಾದ ಐವರು - ಕೃಪ್,
ಶ್ಲಾ, ದುಃಶಾಸನ, ವಿಕಣವ ಮತುತ ವಿವಿಂಶ್ತಿ – ಸವಾಸಾಚಿಯಿಂದ
ಸ ೊೋಲಲಪಟುಿ ಸಮರದಿಂದ ಪ್ಲಾಯನಗ ೈದರು.

ಹಾಗ ಪ್ೊವಾವಹಣದಲ್ಲಿ ಮಹಾರರ್ರನುು ಪ್ರಾಜಯಗ ೊಳಿಸಿ ರಣದಲ್ಲಿ


ಪಾರ್ವನು ಹ ೊಗ ಯಿಲಿದ ಬ ಂಕಿಯಂತ ಪ್ರಜವಲ್ಲಸಿದನು. ಹಾಗ ಯೋ
ಭಾಸಕರನ ಕಿರಣಗಳಂತಹ ಶ್ರವಷ್ವಗಳಿಂದ ಅನಾ ಪಾಥಿವವರನೊು
ಉರುಳಿಸಿದನು. ಆಗ ಶ್ರವಷ್ವಗಳಿಂದ ಮಹಾರರ್ರನುು
ಪ್ರಾಙ್ುಮಖ್ಗ ೊಳಿಸಿ ಪಾಂಡವರ ಮತುತ ಕುರುಸ ೋನ ಗಳ ಮಧ ಾ ರಕತವ ೋ
1090
ನಿೋರಾಗಿರುವ ಮಹಾನದಿಯನುು ಹರಿಸಿದನು. ರಥಿಗಳು ಅನ ೋಕ
ಆನ ಗಳನೊು ರರ್ ಸಂಘ್ಗಳನೊು ಸಂಹರಿಸುತಿತದುರು. ಆನ ಗಳು
ರರ್ಗಳನೊು, ಆನ ಗಳನೊು, ಕುದುರ ಗಳನೊು, ಪ್ದಾತಿಗಳನೊು
ಸಂಹರಿಸುತಿತದುವು. ಗಜ-ಅಶ್ವ-ರರ್ಯೋಧಿಗಳ ಶ್ರಿೋರ ಮತುತ ಶ್ರಗಳು
ತುಂಡು ತುಂಡಾಗಿ ಎಲಾಿಕಡ ಬಿದಿುದುವು. ಬಿದಿುರುವ ಮತುತ
ಬಿೋಳುತಿತರುವ ಕುಂಡಲ-ಅಂಗದ ಧಾರಿ ಮಹಾರರ್ ರಾಜಪ್ುತರರಿಂದ
ರಣಭೊಮಿಯು ತುಂಬಿಹ ೊೋಗಿತುತ. ರರ್ಗಳ ಗಾಲ್ಲಗ ಸಿಲುಕಿ
ತುಂಡಾಗಿದುರು. ಆನ ಗಳ ತುಳಿತಕ ಕ ಸಿಲುಕಿ ನುಜಾಜಗಿದುರು. ಅಶ್ವಗಳು
ಮತುತ ಅಶಾವರ ೊೋಹಿಗಳ ೂಂದಿಗ ಪ್ದಾತಿಗಳು ಕಂಡುಬಂದರು. ಗಜ-
ಅಶ್ವ-ರರ್ ಸಂಘ್ಗಳು ಎಲಿಕಡ ಮುರಿದು ಬಿದಿುದುವು. ಭೊಮಿಯು
ಮುರಿದ ರರ್, ಚಕರ, ನ ೊಗ ಮತುತ ಧವಜಗಳಿಂದ ಹರಡಿಹ ೊೋಗಿತುತ.
ಅಶ್ವ-ರಥಿ ಸ ೋನ ಗಳ ರಕತದಿಂದ ತ ೊೋಯುು ಹ ೊೋಡಿದು ಆ
ರಣಭೊಮಿಯು ಶ್ರದೃತುವಿನ ಕ ಂಪ್ುಬಣಣದ ಆಕಾಶ್ದಂತ
ಶ ೋಭಸಿತು. ನಾಯಿಗಳು, ಕಾಗ ಗಳು, ಹದುುಗಳು, ತ ೊೋಳಗಳು, ನರಿಗಳು
ಇವ ೋ ಮದಲಾದ ವಿಕಾಸವರದ ಮೃಗಪ್ಕ್ಷ್ಗಳು ಭಕ್ಷಗಳನುುಂಡು
ಕೊಗಾಡಿದವು. ರಾಕ್ಷಸರು ಮತುತ ಭೊತಗಳು ಗರ್ಜವಸುತಿತರುವುದು
ಕಂಡುಬರಲು ಎಲಿ ದಿಕುಕಗಳಲ್ಲಿ ನಾನಾ ವಿಧದ ಗಾಳಿಗಳು ಬಿೋಸಿದವು.
ಕಾಂಚನದ ಮಾಲ ಗಳೂ, ಬ ಲ ಬಾಳುವ ಪ್ತಾಕ ಗಳೂ ಗಾಳಿಯಂದಿಗ
ಒಂದು ಕಡ ಯಿಂದ ಇನ ೊುಂದು ಕಡ ಹಾರಾಡುತಿತದುುದು ಕಾಣುತಿತತುತ.
ಸಹಸಾರರು ಬಿಳಿಯ ಛತರಗಳೂ, ಧವಜಗಳ ೂಂದಿಗ ಮಹಾರರ್ಗಳು

1091
ನೊರಾರು ಸಹಸಾರರು ಸಂಖ್ ಾಗಳಲ್ಲಿ ಹರಡಿ ಬಿದಿುರುವುದು ಕಾಣುತಿತತುತ.
ಶ್ರಗಳಿಂದ ಪೋಡಿತರಾಗಿ ಆನ ಗಳು ಪ್ತಾಕ ಗಳ ೂಂದಿಗ
ದಿಕಾಕಪಾಲಾದವು. ಗದ-ಶ್ಕಿತ-ಧನುಸು್ಗಳನುು ಹಿಡಿದಿದು ಕ್ಷತಿರಯರು
ಭೊಮಿಯ ಮೋಲ ಎಲಿ ಕಡ ಬಿದಿುರುವುದು ಕಾಣುತಿತತುತ.

ಆಗ ಭೋಷ್ಮನು ದಿವಾ ಅಸರವನುು ಪ್ರಕಟ್ಟಸುತತ ಸವವಧನಿವಗಳೂ


ನ ೊೋಡುತಿತದುಂತ , ಕೌಂತ ೋಯನನುು ಆಕರಮಿಸಿದನು. ಆದರ ರಣದಲ್ಲಿ
ಅವನನುು ಕವಚಧಾರಿಯಾದ ಶ್ಖ್ಂಡಿಯು ಎದುರಿಸಲು ಭೋಷ್ಮನು
ಪಾವಕ ೊೋಪ್ಮವಾದ ಆ ಅಸರವನುು ಹಿಂತ ಗ ದುಕ ೊಂಡನು. ಇದ ೋ
ಸಮಯದಲ್ಲಿ ಕೌಂತ ೋಯ ಶ ವೋತವಾಹನನು ಪತಾಮಹನನುು
ದಿಗಭಿಮಗ ೊಳಿಸುತಾತ ಕೌರವ ಸ ೋನ ಯನುು ಸಂಹರಿಸಿದನು.

ಭೋಷ್ಮಪ್ರಾಕರಮ
ಈ ರಿೋತಿ ವೂಾಹಗ ೊಂಡ ಸ ೋನ ಗಳು ಪ್ಲಾಯನ ಮಾಡದ ೋ
ನಿಂತುಕ ೊಂಡು ಎಲಿರೊ ಬರಹಮಲ ೊೋಕಪ್ರರಾಗಿ ಸ ೋರಿದುರು. ಆಗ ಸ ೋನ
ಸ ೋನ ಗಳ ೂಡನ ಸಂಕುಲಯುದಧವು ಪಾರರಂಭವಾಯಿತು. ರಥಿಕರು
ರಥಿಕರ ೊಡನ , ಪ್ದಾತಿಗಳು ಪ್ದಾತಿಗಳ ೂಡನ , ಅಶ್ವಯೋಧರು
ಅಶ್ವಯೋಧರ ೊಡನ ಮತುತ ಗಜಯೋಧರು ಗಜಯೋಧರ ೊಡನ
ಯುದಧಮಾಡಲ್ಲಲಿ. ನಿಯಮಗಳನುು ಉಲಿಂಘ್ನಸಿ ಸ ೋನ ಗಳ ಮಧ ಾ
ಮಹಾ ರೌದರ ಯುದಧವುಂಟ್ಾಯಿತು. ಎಲ ಿಡ ಯಲ್ಲಿಯೊ
ಚದುರಿಹ ೊೋಗಿದು ನರ-ರರ್-ಅಶ್ವ-ಗಜಸ ೋನ ಗಳ ನಡುವ ನಡ ದ ಆ

1092
ಮಹಾರೌದರ ಕ್ಷಯಕಾರಕ ಯುದಧದಲ್ಲಿ ಪ್ರಸಪರರ ನಡುವ ವಾತಾಾಸವ ೋ
ಇಲಿದಂತಾಯಿತು. ಆಗ ಶ್ ರರಾದ ಶ್ಲಾ, ಕೃಪ್, ಚಿತರಸ ೋನ,
ದುಃಶಾಸನ, ವಿಕಣವರು ಕಾಂತಿಯುಕತ ರರ್ಗಳನ ುೋರಿ ರಣದಲ್ಲಿ
ಪಾಂಡವರ ಸ ೋನ ಗಳನುು ನಡುಗಿಸಿದರು. ಆ ಮಹಾತಮರಿಂದ
ವಧಿಸಲಪಡುತಿತದು ಪಾಂಡವಸ ೋನ ಯು ಚಂಡಮಾರುತಕ ಕ ಸಿಲುಕಿ ನಿೋರಿನ
ಮೋಲ್ಲರುವ ದ ೊೋಣಿಯು ಎಲ ಲ
ಿ ೊಿೋ ಸ ಳ ದ ೊಯಾಲಪಡುವಂತ
ದಿಕುಕಪಾಲಾಯಿತು. ಹ ೋಗ ಶ್ಶ್ರ ಋತುವಿನ ಛಳಿಯು ಗ ೊೋವುಗಳ
ಮಮಾವಂಗಗಳನುು ಕತತರಿಸುವುದ ೊೋ ಹಾಗ ಭೋಷ್ಮನು ಪಾಂಡುಸುತರ
ಮಮಾವಂಗಗಳನುು ಕತತರಿಸುತಿತದುನು. ಹಾಗ ಯೋ ಮಹಾತಮ
ಪಾರ್ವನೊ ಕೊಡ ಕೌರವ ಸ ೋನ ಯಲ್ಲಿ ದ ೊಡಡ ದ ೊಡಡ
ಮೋಡಗಳಂತಿದು ಬಹಳಷ್ುಿ ಆನ ಗಳನುು ಬಿೋಳಿಸಿದನು. ಪಾರ್ವನು
ಸಹಸಾರರು ನಾರಾಚ ಬಾಣಗಳಿಂದ ಹ ೊಡ ದು ನರಯೊರ್ಪ್ರನುು
ಮಣುಣಮುಕಿಕಸಿದುದು ಕಾಣುತಿತತುತ. ಯುದಧದಲ್ಲಿ ಭೋಷ್ಮನ ಮತುತ
ಪಾಂಡವ ಧನಂಜಯನ ವಿಕಾರಂತದಿಂದ ಆ ಮಹಾಭಯಂಕರ
ವಿೋರವರಕ್ಷಯದಲ್ಲಿ ಬಾಣಗಳಿಂದ ಹ ೊಡ ಯಲಪಟುಿ ಆತವಸವರದಲ್ಲಿ
ಕೊಗಿ ಮಹಾಗಜಗಳೂ, ಆಭರಣಗಳನುು ಧರಿಸಿದು ಮಹಾತಮರ
ಶ್ರಿೋರಗಳೂ, ಕಣವಕುಂಡಲಗಳನುು ಧರಿಸಿದು ಶ್ರಸು್ಗಳೂ ಅಲಿಲ್ಲಿ
ಬಿದಿುದುವು.

ಯುದಧದಲ್ಲಿ ಪತಾಮಹನ ಪ್ರಾಕರಮವನುು ನ ೊೋಡಿ


ಬರಹಮಲ ೊೋಕಪ್ುರಸೃತರಾದ ಕೌರವಾರು ಯುದಧದಿಂದ
1093
ಹಿಂದಿರುಗಲ್ಲಲಿ. ಸವಗವವನ ುೋ ಗುರಿಯನಾುಗಿರಿಸಿಕ ೊಂಡ ಯುದಧದಲ್ಲಿ
ಸಾವನುು ಇಚಿಛಸುತಾತ ಆ ವಿೋರವರಕ್ಷಯದಲ್ಲಿ ಪಾಂಡವರ ಮೋಲ
ಆಕರಮಣ ಮಾಡಿದರು. ಶ್ ರ ಪಾಂಡವರೊ ಕೊಡ ಧೃತರಾಷ್ರನ
ಪ್ುತರರು ಹಿಂದ ಮಾಡಿಕ ೊಟಿ ಬಹುವಿಧದ ಕ ಿೋಶ್ಗಳನುು
ಸಮರಿಸಿಕ ೊಳುಳತಾತ, ಬರಹಮಲ ೊೋಕಪ್ುರಸೃತರಾಗಿ ರಣದಲ್ಲಿ ಭಯವನುು
ತ ೊರ ದು ಧೃತರಾಷ್ರನ ಮಕಕಳನೊು ಅವರ ಕಡ ಯವರನೊು ಎದುರಿಸಿ
ಸಂತ ೊೋಷ್ದಿಂದ ಹ ೊೋರಾಡಿದರು. ಮಹಾರಥಿ ಸ ೋನಾಪ್ತಿಯು
ಸ ೋನ ಗಳಿಗ “ಸ ೊೋಮಕರೊ ಸೃಜಯರೊ ಒಟ್ಟಿಗ ೋ ಗಾಂಗ ೋಯನನುು
ಆಕರಮಿಸಿರಿ!” ಎಂದು ಆಜ್ಞ ಯಿತತನು. ಸ ೋನಾಪ್ತಿಯ ಮಾತನುು ಕ ೋಳಿ
ಸೃಂಜಯರ ೊಂದಿಗ ಸ ೊೋಮಕರು ಶ್ಸರವೃಷ್ಠಿಗಳಿಂದ ಎಲಿ ಕಡ ಗಳಿಂದ
ಮುತಿತಗ ಹಾಕಿದರು. ಹಿೋಗ ಹ ೊಡ ಯಲಪಡಲು ಶಾಂತನವನು
ಕುರದಧನಾಗಿ ಸೃಂಜಯರ ೊಡನ ಯುದಧಮಾಡಿದನು.

ಹಿಂದ ಧಿೋಮತ ರಾಮನಿಂದ ಆ ಕಿೋತಿವವಂತನು ಪ್ರಾನಿೋಕವಿನಾಶ್ನಿೋ


ಎಂಬ ಅಸರದ ಶ್ಕ್ ಯನುು ಪ್ಡ ದಿದುನು. ಅದ ೋ ಶ್ಕ್ ಯನುು ಅವಲಂಬಿಸಿ
ಪ್ರವಿೋರಹ ವೃದಧ ಕುರುಪತಾಮಹ ಭೋಷ್ಮನು ಪ್ರತಿದಿನವೂ ಪಾರ್ವರ
ಹತುತಸಾವಿರರನುು ಕ ೊಂದು ಪ್ರವಿೋರರ
ಬಲಕ್ಷಯವನುುಂಟುಮಾಡುತಿತದುನು. ಪಾರಪ್ತವಾದ ಆ ಹತತನ ಯ
ದಿವಸದಲ್ಲಿ ಭೋಷ್ಮನ ೊಬಬನ ೋ ಮತ್ಯ-ಪಾಂಚಾಲರ ೊಡನ ಯ ಅಸಂಖ್ಾ
ಗಜಾಶ್ವಗಳನುು ಕ ೊಂದು ಏಳು ಮಹಾರರ್ರನುು ಸಂಹರಿಸಿದನು.
ಶ್ಕ್ಾಬಲದಿಂದ ಪ್ರಪತಾಮಹನು ಐದು ಸಾವಿರ ರಥಿಗಳನುು ಸಂಹರಿಸಿ
1094
ಮಹಾಯುದಧದಲ್ಲಿ ಹದಿನಾಲುಕ ಸಾವಿರ ಪ್ದಾತಿಗಳನೊು, ಸಾವಿರ
ಆನ ಗಳನೊು, ಮತುತ ಹತುತಸಾವಿರ ಅಶ್ವಸ ೈನಿಕರನೊು ಸಂಹರಿಸಿದನು.
ಆಗ ಸವವಮಹಿೋಪಾಲರ ವರೊಥಿನಿಯನುು ಕ್ ೊೋಭ ಗ ೊಳಿಸಿ ವಿರಾಟನ
ಪರೋತಿಯ ತಮಮ ಶ್ತಾನಿೋಕನನುು ಉರುಳಿಸಿದನು. ಶ್ತಾನಿೋಕನನುು
ಸಂಹರಿಸಿ ಪ್ರತಾಪ್ವಾನ್ ಭೋಷ್ಮನು ಸಹಸಾರರು ರಾಜರನುು
ಭಲ ಿಗಳಿಂದ ಉರುಳಿಸಿದನು. ಯಾರು ಪಾರ್ವ ಧನಂಜಯನನುು ಸ ೋರಿ
ಭೋಷ್ಮನನುು ಎದುರಿಸುತಿತದುರ ೊೋ ಆ ಎಲಿ ರಾಜರೊ
ಯಮಸಾದನವನುು ಸ ೋರಿದರು. ಹಿೋಗ ಹತೊತ ದಿಕುಕಗಳಿಂದಲೊ
ಶ್ರಜಾಲಗಳಿಂದ ಸುತುತವರ ದು ಭೋಷ್ಮನು ಪಾರ್ವರ ಸ ೋನ ಯನುು
ಸ ೊೋಲ್ಲಸಿ ತನು ಸ ೋನಾಗರದಲ್ಲಿ ನಿಂತಿದುನು. ಆ ಹತತನ ಯ ದಿನದಲ್ಲಿ
ಮಹಾಕಮವವನ ುಸಗಿ ಅವನು ಧನುಸ್ನುು ಹಿಡಿದು ಎರಡು ಸ ೋನ ಗಳ
ಮಧ ಾ ನಿಂತಿದುನು. ಗಿರೋಷ್ಮಋತುವಿನಲ್ಲಿ ನಡುನ ತಿತಗ ಬಂದು
ಸುಡುತಿತರುವ ಭಾಸಕರನನುು ಆಕಾಶ್ದಲ್ಲಿ ಹ ೋಗ
ನ ೊೋಡಲ್ಲಕಾಕಗುವುದಿಲಿವೊೋ ಹಾಗ ರಾಜರು ಅವನನುು ನ ೊೋಡಲೊ
ಶ್ಕಾರಾಗಲ್ಲಲಿ. ಸಂಯುಗದಲ್ಲಿ ಶ್ಕರನು ಹ ೋಗ ದ ೈತಾಸ ೋನ ಯನುು ತಡ ದು
ನಿಲ್ಲಿಸಿದನ ೊೋ ಹಾಗ ಭೋಷ್ಮನು ಪಾಂಡವರ ಸ ೋನ ಯನುು ತಡ ದು
ನಿಲ್ಲಿಸಿದನು.

ಅವನ ಆ ಪ್ರಾಕಾರಂತವನುು ನ ೊೋಡಿದ ದ ೋವಕಿೋಪ್ುತರ


ಮಧುಸೊದನನು ಧನಂಜಯನನುು ಪ್ರಸನುಗ ೊಳಿಸುತಾತ ಹ ೋಳಿದನು:

1095
“ಸ ೋನ ಗಳ ಮಧ ಾ ನಿಂತಿರುವ ಈ ಶಾಂತನವ ಭೋಷ್ಮನನುು
ಬಲವನುುಪ್ಯೋಗಿಸಿ ಸಂಹರಿಸಿದರ ನಿನಗ
ವಿಜಯವಾಗುತತದ . ಯಾವ ಸಿಳದಲ್ಲಿ ಈ ನಮಮ ಸ ೋನ ಯು
ಭೋಷ್ಮನಿಂದ ಬ ೋರ ಯಾಗಿದ ಯೋ ಅದ ೋ ಸಿಳದಲ್ಲಿ ನಿೋನು
ಭೋಷ್ಮನನುು ಹಿಂದ -ಮುಂದ ಹ ೊೋಗದಂತ
ಬಲಪ್ೊವವಕವಾಗಿ ನಿಬವಂಧಿಸು.”

ತಕ್ಷಣವ ೋ ಪ್ರಚ ೊೋದಿತನಾದ ವಾನರಧವಜನು ಧವಜ, ರರ್ ಮತುತ


ಕುದುರ ಗಳ ೂಂದಿಗ ಭೋಷ್ಮನನುು ಶ್ರಗಳಿಂದ ಮುಚಿಚಬಿಟಿನು. ಆ
ಕುರುಮುಖ್ಾರ ಋಷ್ಭನೊ ಕೊಡ ಪಾಂಡವನು ಪ್ರಯೋಗಿಸಿದ ಬಾಣ
ಸಮೊಹಗಳನುು ಬಾಣಸಮೊಹಗಳನುು ಪ್ರಯೋಗಿಸಿ ಕತತರಿಸಿ ಚೊರು
ಚೊರು ಮಾಡಿದನು. ಆಗ ಪಾಂಚಾಲರಾಜ, ವಿೋಯವವಾನ್
ಧೃಷ್ಿಕ ೋತು, ಪಾಂಡವ ಭೋಮ, ಪಾಷ್ವತ ಧೃಷ್ಿದುಾಮು, ಯಮಳರು,
ಚ ೋಕಿತಾನ, ಐವರು ಕ ೋಕಯರು, ಸಾತಾಕಿ, ಸೌಭದಿರ, ಘ್ಟ್ ೊೋತಕಚ,
ದೌರಪ್ದ ೋಯರು, ಶ್ಖ್ಂಡಿ, ವಿೋಯವವಾನ್ ಕುಂತಿಬ ೊೋಜ, ಸುಶ್ಮವ,
ವಿರಾಟ, ಮಹಾಬಲ್ಲ ಪಾಂಡವ ೋಯ ಇವರು ಮತುತ ಇನೊು ಬಹಳಷ್ುಿ
ಇತರರು ಭೋಷ್ಮನ ಬಾಣಗಳಿಂದ ಪೋಡಿತರಾಗಿ ಶ ೋಕಸಾಗರದಲ್ಲಿ
ಮುಳುಗಿರಲು ಫಲುಗನನು ಅವರನುು ಮೋಲ ತಿತದನು. ಕಿರಿೋಟ್ಟಯಿಂದ
ರಕ್ಷ್ತನಾದ ಶ್ಖ್ಂಡಿಯು ವ ೋಗದಿಂದ ಪ್ರಮಾಯುಧವನುು ಹಿಡಿದು
ಭೋಷ್ಮನ ಮೋಲ ಪ್ರಯೋಗಿಸಿದನು. ಆಗ ರಣವಿಭಾಗಗಳನುು ತಿಳಿದಿದು
ಅಪ್ರಾರ್ಜತ ಬಿೋಭತು್ವು ಭೋಷ್ಮನ ಅನುಚರರ ಲಿರನೊು ಸಂಹರಿಸಿ
1096
ಭೋಷ್ಮನನ ುೋ ಆಕರಮಣಿಸಿದನು. ದೃಢಧನಿವಯಿಂದ ರಕ್ಷ್ತರಾಗಿ ಸಾತಾಕಿ,
ಚ ೋಕಿತಾನ, ಪಾಷ್ವತ ಧೃಷ್ಿದುಾಮು, ವಿರಾಟ, ದುರಪ್ದ, ಮತುತ
ಮಾದಿರೋಪ್ುತರ ಪಾಂಡವರಿಬಬರೊ ಭೋಷ್ಮನ ಮೋಲ ಯೋ ಆಕರಮಣ
ಮಾಡಿದರು. ಅಭಮನುಾವಾದರ ೊೋ ದೌರಪ್ದಿಯ ಐವರು
ಮಕಕಳ ೂಂದಿಗ ಮಹಾಯುಧಗಳನುು ಹಿಡಿದು ಭೋಷ್ಮನನುು
ಆಕರಮಣಿಸಿದರು. ಆ ಎಲಿ ದೃಢಧನಿವಗಳೂ ಪ್ಲಾಯನ ಮಾಡದ ೋ
ಬಹಳ ಕೃತಮಾಗವಣ ಬಾಣಗಳಿಂದ ಭೋಷ್ಮನನುು ಚುಚಿಚದರು. ಆದರ
ಪತಾಮನನು ಆಟವಾಡುತಿತರುವನ ೊೋ ಎನುುವಂತ ತನುನುು ಎದುರಿಸಿ
ಬರುತಿತದು ಪಾಥಿವವೊೋತತಮರು ಬಿಟಿ ಆ ಬಾಣಗಣಗಳನುು ತಡ ದು
ಶ್ರವಿರ್ಘತ ಮಾಡಿದನು ಮತುತ ಪಾಂಡವರ ಸ ೋನ ಯನುು
ದುಃಖ್ಕಿಕೋಡುಮಾಡಿದನು.

ಆದರ ಅವನ ಸಿರೋತವವನುು ಸಮರಿಸಿ, ಪ್ುನಃ ಪ್ುನಃ ಮುಗುಳುಗುತಾತ


ಭೋಷ್ಮನು ಪಾಂಚಾಲಾ ಶ್ಖ್ಂಡಿಯ ಮೋಲ ಬಾಣಪ್ರಯೋಗ
ಮಾಡಲ್ಲಲಿ, ಮತುತ ಆ ಮಹಾರರ್ನು ದುರಪ್ದನ ಸ ೋನ ಯ ಏಳು
ರರ್ರನುು ಸಂಹರಿಸಿದನು. ಆಗ ತಕ್ಷಣವ ೋ ಒಂಟ್ಟಯಾದ ಭೋಷ್ಮನ ೊಡನ
ಹ ೊೋರಾಡುತಿತದು ಮತ್ಯ-ಪಾಂಚಾಲ-ಚ ೋದಿಗಳ ಸ ೋನ ಯಲ್ಲಿ ಕಿಲಕಿಲ
ಶ್ಬಧವುಂಟ್ಾಯಿತು. ಅವರ ಶ ರೋಷ್ಿ ಅಶ್ವ-ರರ್-ವಾರತ-ವಾರಣಗಳಿಂದ
ಮತುತ ಪ್ದಾತಿಗಳಿಂದ ರಣದಲ್ಲಿ ರಿಪ್ುಗಳನುು ಸುಡುತಿತದು
ಭಾಗಿೋರಥಿೋಪ್ುತರ ಭೋಷ್ಮನ ೊಬಬನನ ುೋ ದಿವಾಕರನನುು ಮೋಘ್ಗಳಂತ
ಮುತಿತಗ ಹಾಕಿದರು. ಆಗ ದ ೋವಾಸುರರ ನಡುವಿನಂತಿದು ಅವರ ಆ
1097
ಯುದಧದಲ್ಲಿ ಶ್ಖ್ಂಡಿಯನುು ಮುಂದಿರಿಸಿಕ ೊಂಡು ಕಿರಿೋಟ್ಟಯು
ಭೋಷ್ಮನನುು ಗಾಯಗ ೊಳಿಸಿದನು.

ಅಜುವನನು ಭೋಷ್ಮನನುು ಹ ೊಡ ದು ಶ್ರಶ್ಯಾಯ ಮೋಲ


ಮಲಗಿಸಿದುದು

ಹಿೋಗ ಆ ಪಾಂಡವರ ಲಿರೊ ಸಮರದಲ್ಲಿ ಶ್ಖ್ಂಡಿಯನುು


ಮುಂದಿರಿಸಿಕ ೊಂಡು ಭೋಷ್ಮನನುು ಎಲಿ ಕಡ ಗಳಿಂದಲೊ ಸುತುತವರ ದು
ಹ ೊಡ ಯತ ೊಡಗಿದರು. ಶ್ತಘ್ನು, ಸುಘೊೋರ, ಪ್ಟ್ಟಿಶ್, ಪ್ರಶ್ು,
ಮುದಗರ, ಮುಸಲ, ಪಾರಸ, ಕ್ಷ್ಪ್ಣಿಗಳಿಂದ, ಕನಕಪ್ುಂಖ್ಗಳ
ಶ್ರಗಳಿಂದ, ಕಂಪಸುತಿತರುವ ಶ್ಕಿತ ತ ೊೋಮರಗಳಿಂದ, ನಾರಾಚ,

1098
ವತ್ದಂತ ಮತುತ ಭುಶ್ುಂಡಿಗಳಿಂದ ಎಲಿ ಕಡ ಗಳಿಂದ ಎಲಿ
ಸೃಂಜಯರೊ ಸ ೋರಿಕ ೊಂಡು ಭೋಷ್ಮನನುು ಹ ೊಡ ದರು. ಅವು
ದ ೋಹವನುು ಹ ೊಕುಕ ಬಹುವಾಗಿ ತಾರಣಪೋಡಿತನಾದರೊ
ಮಮವಗಳನುು ಭ ೋದಿಸಿದರೊ ಗಾಂಗ ೋಯನು ವಾಥ ಪ್ಡಲ್ಲಲಿ. ಆದರ
ಭೋಷ್ಮನು ಶ್ತುರಗಳಿಗ ಯುಗಾಂತದ ಅಗಿುಯ ಸಮನಾಗಿ ತ ೊೋರಿದನು.
ಉರಿಯುತಿತರುವ ಅವನ ಶ್ರಚಾಪ್ಗಳ ೋ ಶ್ಖ್ ಗಳಾಗಿದುವು, ಬಾಣ
ಪ್ರಯೋಗದ ವ ೋಗವ ೋ ಅಗಿುಯ ಸಖ್ ಮಾರುತದಂತಿತುತ. ಅವನ ರರ್
ಚಕರಗಳ ಸಂನಾದವು ಅಗಿುಯಿಂದ ಹ ೊರಡುವ ಚಟ ಚಟ
ಶ್ಬಧವಾಗಿತುತ. ಮಹಾ ಅಸರಗಳಿಂದಲ ೋ ಅಗಿುಯು
ಉದಯಿಸುವಂತಿದುವು. ಬಣಣದ ಚಾಪ್ವ ೋ ಮಹಾಜಾವಲ ಯಾಗಿತುತ.
ವಿೋರರ ಕ್ಷಯವ ಂಬುದ ೋ ಇಂಧನವಾಗಿತುತ. ಆ ರರ್ಸಮೊಹಗಳ
ನಡುವಿನಿಂದ ನುಸುಳಿ ಹ ೊರಬಂದು ಅವನು ಪ್ುನಃ ನರ ೋಂದರರ
ಮಧಾದಲ್ಲಿ ಚಲ್ಲಸುವುದು ಕಾಣುತಿತತುತ. ಅವನು ವ ೋಗವಾಗಿ
ಪಾಂಚಾಲರಾಜನನೊು ಧೃಷ್ಿಕ ೋತುವನೊು ಲಕ್ಷ್ಸದ ೋ ಪಾಂಡವರ
ಸ ೋನ ಯ ಮಧಾಕ ಕ ಬಂದು ಧಾಳಿಯಿಟಿನು. ಮಹಾವ ೋಗದಿಂದ ಮತುತ
ಭೋಮಘೊೋಷ್ದಿಂದ ಅವನು ವ ೈರಿಗಳ ಕವಚಗಳನೊು ಭ ೋದಿಸಬಲಿ
ಆರು ಭಾಸಕರ ಪ್ರತಿಮ ಶ್ರಗಳಿಂದ ಈ ಆರರನುು – ಸಾತಾಕಿ, ಭೋಮ,
ಪಾಂಡವ ಧನಂಜಯ, ದುರಪ್ದ, ವಿರಾಟ ಮತುತ ಪಾಷ್ವತ
ಧೃಷ್ಿದುಾಮುರನುು ಹ ೊಡ ದನು. ಅವನ ಆ ನಿಶ್ತ ಬಾಣಗಳಿಂದ
ತಪಪಸಿಕ ೊಂಡು ಮಹಾರರ್ರು ಹತುತ ಹತುತ ಬಾಣಗಳಿಂದ ಭೋಷ್ಮನನುು

1099
ಹ ೊಡ ದರು. ಮಹಾವರತ ಶ್ಖ್ಂಡಿಯು ಪ್ರಯೋಗಿಸಿದ
ಸವಣವಪ್ುಂಖ್ಗಳ ಶ್ಲಾಶ್ತ ಬಾಣಗಳು ಭೋಷ್ಮನ ದ ೋಹವನುು
ಪ್ರವ ೋಶ್ಸಿದವು.

ಆಗ ಕಿರಿೋಟ್ಟಯು ಸಂರಬಧನಾಗಿ ಶ್ಖ್ಂಡಿಯನುು ಮುಂದಿರಿಸಿಕ ೊಂಡು


ಭೋಷ್ಮನನುು ಎದುರಿಸಿ ಅವನ ಧನುಸ್ನುು ಕತತರಿಸಿದನು. ಭೋಷ್ಮನ
ಧನುಶ ಚೋದನವನುು ಸಹಿಸಲಾರದ ೋ ಮಹಾರರ್ರಾದ ದ ೊರೋಣ,
ಕೃತವಮವ, ಸ ೈಂಧವ ಜಯದರರ್, ಭೊರಿಶ್ರವ, ಶ್ಲ, ಶ್ಲಾ ಮತುತ
ಭಗದತತ ಈ ಏಳು ಮಂದಿ ಪ್ರಮ ಕೃದಧರಾಗಿ ಕಿರಿೋಟ್ಟಯ ಮೋಲ
ಆಕರಮಣ ಮಾಡಿದರು. ಆ ಮಹಾರರ್ರು ಉತತಮ ದಿವಾ ಅಸರಗಳನುು
ಪ್ರದಶ್ವಸುತಾತ ಕುರದಧರಾಗಿ ಅವನ ಮೋಲ ಎರಗಿ ಪಾಂಡವನನುು
ಮುಸುಕು ಹಾಕಿದರು. ಅವರು ಫಲುಗನನ ಮೋಲ ರಗಿದುದರ ಶ್ಬಧವು
ಯುಗಕ್ಷಯದಲ್ಲಿ ಮೋಲುಕಿಕ ಬರುತಿತದು ಸಮುದರದ ಶ್ಬಧದಂತಿತುತ.
ಫಲುಗನನ ರರ್ದ ಬಳಿ “ಸಂಹರಿಸಿ! ಸ ರ ಹಿಡಿಯಿರಿ! ಹ ೊಡ ಯಿರಿ!
ಕತತರಿಸಿ!” ಎಂಬ ಕೊಗಿನ ತುಮುಲ ಶ್ಬಧವು ಕ ೋಳಿಬಂದಿತು. ಆ
ತುಮುಲ ಶ್ಬಧವನುು ಕ ೋಳಿ ಪಾಂಡವರ ಮಹಾರಥಿಗಳು ಫಲುಗನನನುು
ರಕ್ಷ್ಸಲು ಧಾವಿಸಿಬಂದರು. ಚಿತರಕಾಮುವಕಗಳನುು ಹಿಡಿದಿದು ಸಾತಾಕಿ,
ಭೋಮಸ ೋನ, ಧೃಷ್ಿದುಾಮು, ವಿರಾಟ-ದುರಪ್ದರಿಬಬರೊ, ರಾಕ್ಷಸ
ಘ್ಟ್ ೊೋತಕಚ, ಸಂಕುರದಧ ಅಭಮನುಾ ಈ ಏಳು ಮಂದಿ
ಕ ೊರೋಧಮೊರ್ಛವತರು ತವರ ಮಾಡಿ ಅಲ್ಲಿಗ ಧಾವಿಸಿದರು. ಸಂಗಾರಮದಲ್ಲಿ
ದ ೋವತ ಗಳು ಮತುತ ದಾನವರ ಹಾಗ ಅವರ ಮಧ ಾ ಲ ೊೋಮಹಣವಣ
1100
ತುಮುಲ ಯುದಧವು ನಡ ಯಿತು. ರರ್ಶ ರೋಷ್ಿ ಶ್ಖ್ಂಡಿಯಾದರ ೊೋ
ಕಿರಿೋಟ್ಟಯಿಂದ ರಕ್ಷ್ಸಲಪಟುಿ ಧನುಸ್ನುು ಕತತರಿಸಲಪಟ್ಟಿದು ಭೋಷ್ಮನನುು
ಹತುತ ಬಾಣಗಳಿಂದಲೊ, ಸಾರಥಿಯನುು ಹತುತ ಬಾಣಗಳಿಂದಲೊ
ಹ ೊಡ ದು ಒಂದರಿಂದ ಧವಜವನುು ತುಂಡರಿಸಿದನು. ಆಗ
ಗಾಂಗ ೋಯನು ಇನ ೊುಂದು ವ ೋಗವತತರ ಧನುಸ್ನುು ತ ಗ ದುಕ ೊಂಡು
ಶ್ಂರ್ಜನಿಯನುು ಬಿಗಿದು ಸಿದಧಮಾಡುವುದರಲ್ಲಿ ಫಲುಗನನು ಅದನೊು
ಕೊಡ ಮೊರು ನಿಶ್ತ ಬಾಣಗಳಿಂದ ಕತತರಿಸಿಬಿಟಿನು. ಹಿೋಗ ಕುರದಧ
ಪಾಂಡವ ಪ್ರಂತಪ್ ಸವಾಸಾಚಿಯು ಗಾಂಗ ೋಯನು ಹ ೊಸ ಹ ೊಸ
ಧನುಸ್ನುು ತ ಗ ದುಕ ೊಳುಳತಿತದುಂತ ಯೋ ಪ್ುನಃ ಪ್ುನಃ ಅವುಗಳನುು
ಕತತರಿಸಿ ಹಾಕಿದನು. ಧನುಸ್ನುು ತುಂಡರಿಸಿಕ ೊಂಡು ಸಂಕುರದಧನಾದ
ಅವನು ನಾಲ್ಲಗ ಯಿಂದ ತನು ಕಟಬಾಯಿಯನುು ನ ಕುಕತಾತ,
ಪ್ವವತವನೊು ಸಿೋಳಬಲಿ ಶ್ಕಿತಯನುು ಹಿಡಿದು ಸಂಕುರದಧನಾಗಿ ಅದನುು
ಅಜುವನನ ರರ್ದ ಮೋಲ ಎಸ ದನು.

ವಜಾರಯುಧದಂತ ಪ್ರಜವಲ್ಲಸುತಿತರುವ ಅದು ತನು ಮೋಲ


ಬಿೋಳಲ್ಲರುವುದನುು ನ ೊೋಡಿ ಸಂಕುರದಧ ಪಾಂಡವನಂದನನು ಐದು
ನಿಶ್ತ ಭಲ ಿಗಳನುು ತ ಗ ದುಕ ೊಂಡು ಭೋಷ್ಮನ ಬಾಹುಗಳಿಂದ
ಪ್ರಯೋಗಿಸಲಪಟಿ ಆ ಶ್ಕಿತಯನುು ಐದು ಬಾಣಗಳಿಂದ ಐದು
ಭಾಗಗಳಾಗಿ ತುಂಡರಿಸಿದನು. ಸಂಕುರದಧ ಕಿರಿೋಟ್ಟಯಿಂದ
ತುಂಡರಿಸಲಪಟಿ ಅದು ಮೋಘ್ಮಂಡಲದಿಂದ ತುಂಡಾಗಿ ಕ ಳಗ
ಬಿೋಳುವ ಮಿಂಚಿನಂತ ಬಿದಿುತು. ಆ ಶ್ಕಿತಯು ತುಂಡಾಗಿದುುದನುು
1101
ನ ೊೋಡಿ ಕ ೊರೋಧಸಮನಿವತ ವಿೋರ ಪ್ರಪ್ುರಂಜಯ ಭೋಷ್ಮನು
ಬುದಿಧಯಿಂದ ಚಿಂತಿಸತ ೊಡಗಿದನು:

“ಒಂದುವ ೋಳ ಇವರ ರಕ್ಷಕನು ಮಹಾಬಲ


ವಿಷ್ವಕ ್ೋನನಾಗಿರದಿದುರ ಈ ಪಾಂಡವರ ಲಿರನೊು ಒಂದ ೋ
ಒಂದು ಧನುಸಿ್ನಿಂದ ಸಂಹರಿಸಲು ನಾನು ಶ್ಕತನಿದ ು. ಈ
ಎರಡು ಕಾರಣಗಳನಿುಟುಿಕ ೊಂಡು ನಾನು ಪಾಂಡವರ ೊಂದಿಗ
ಹ ೊೋರಾಡುವುದಿಲಿ – ಪಾಂಡವರು ಅವಧಾರ ನುುವುದು ಮತುತ
ಶ್ಖ್ಂಡಿಯ ಸಿರೋ ಭಾವತವ. ಹಿಂದ ಕಾಲ್ಲೋ ಸತಾವತಿಯನುು
ತಂದಿತಾತಗ ಸಂತ ೊೋಷ್ಗ ೊಂಡ ತಂದ ಯು ನನಗ ಸಚಚಛಂದ
ಮರಣ ಮತುತ ರಣದಲ್ಲಿ ಅವಧಾತವವನುು ಪಾಲ್ಲಸಿದುನು. ಆ
ಮೃತುಾವಿನ ಕಾಲವು ನನಗ ಬಂದ ೊದಗಿದ ಎಂದು
ತಿಳಿದುಕ ೊಳುಳತ ೋತ ನ .”

ಅಮಿತತ ೋಜಸ ಭೋಷ್ಮನ ಈ ಅಭಪಾರಯವನುು ತಿಳಿದ ಆಕಾಶ್ದಲ್ಲಿದು


ಋಷ್ಠಗಳೂ ವಸುಗಳೂ ಭೋಷ್ಮನಿಗ ಹ ೋಳಿದರು:

“ವಿೋರ! ನಿೋನು ಏನನುು ನಿಧವರಿಸಿದಿುೋಯೋ ಅದು ನಮಗೊ


ಬಹಳ ಪರಯವಾಗಿದ . ಹಾಗ ಯೋ ಮಾಡು. ಯುದಧದಿಂದ
ಬುದಿಧಯನುು ಹಿಂತ ಗ ದುಕ ೊೋ!”

ಅವರ ಮಾತುಗಳು ಮುಗಿಯುತಿತದುಂತ ಯೋ ಮಂಗಳಕರವಾದ,


ಅನುಕೊಲವಾದ, ಸುಗಂಧಯುಕತವಾದ ಗಾಳಿಯು ತುಂತುರು
1102
ಹನಿಗಳ ೂಡನ ಬಿೋಸಿತು. ದ ೋವದುಂದುಭಗಳೂ ಗಟ್ಟಿಯಾಗಿ
ಮಳಗಿದವು. ಭೋಷ್ಮನ ಮೋಲ ಪ್ುಷ್ಪವೃಷ್ಠಿಯೊ ಸುರಿಯಿತು. ಅವರ
ಸಂವಾದವನುು ಅಲ್ಲಿರುವ ಬ ೋರ ಯಾರೊ ಕ ೋಳಿಸಿಕ ೊಳಳಲ್ಲಲಿ.
ಮಹಾಬಾಹು ಭೋಷ್ಮನನುು ಬಿಟುಿ ಮುನಿಯ ತ ೋಜಸಿ್ನಿಂದ
ಸಂಜಯನು ಮಾತರ ಅದನುು ಕ ೋಳಿಸಿಕ ೊಂಡನು.
ಸವವಲ ೊೋಕಪರಯನಾದ ಭೋಷ್ಮನು ರರ್ದಿಂದ ಬಿೋಳುವವನಿದಾುನ
ಎಂದು ತಿರದಶ್ರಿಗೊ ಮಹಾ ಸಂಭರಮವಾಯಿತು. ಮಹಾಮನಸಕರಾದ
ದ ೋವಗಣಗಳ ಈ ಮಾತನುು ಕ ೋಳಿ ಶಾಂತನವ ಭೋಷ್ಮನು
ಸವಾವವರಣಗಳನೊು ಭ ೋದಿಸುವ ಹರಿತ ಬಾಣಗಳಿಂದ
ಚುಚಚಲಪಟಿರೊ ಬಿೋಭತು್ವನುು ತಡ ಯಲ್ಲಲಿ. ಆಗ ಶ್ಖ್ಂಡಿಯು
ಕುರದಧನಾಗಿ ಭರತರ ಪತಾಮಹನ ವಕ್ಷಸಿಲಕ ಕ ಒಂಭತುತ ನಿಶ್ತ
ಬಾಣಗಳಿಂದ ಹ ೊಡ ದನು. ಭೊಕಂಪ್ವಾದರೊ ಚಲ್ಲಸದ
ಪ್ವವತದಂತ ಕುರು ಪತಾಮಹ ಭೋಷ್ಮನು ಯುದಧದಲ್ಲಿ ಅವನಿಂದ
ಹ ೊಡ ಯಲಪಟಿರೊ ವಿಚಲ್ಲತನಾಗಲ್ಲಲಿ.

ಆಗ ನಸುನಕುಕ ಬಿೋಭತು್ವು ತನು ಗಾಂಡಿೋವ ಧನುಸ್ನುು ಠ ೋಂಕರಿಸಿ


ಗಾಂಗ ೋಯನನುು ಇಪ್ಪತ ೈದು ಕ್ಷುದರಕಗಳಿಂದ ಪ್ರಹರಿಸಿದನು. ಪ್ುನಃ
ಸಂಕುರದಧನಾದ ಧನಂಜಯನು ತವರ ಮಾಡಿ ನೊರು ಬಾಣಗಳನುು
ಪ್ರಯೋಗಿಸಿ ಅವನ ಶ್ರಿೋರದ ಎಲಿ ಭಾಗಗಳನೊು
ಮಮವಸಾಿನಗಳನೊು ಗಾಯಗ ೊಳಿಸಿದನು. ಈ ರಿೋತಿ
ಮಹಾರಣದಲ್ಲಿದು ಅನಾರೊ ಚ ನಾುಗಿ ಅವನನುು ಹ ೊಡ ಯುತಿತರಲು
1103
ಅವ ಲಿವನುು ಅವನು ರುಕಮಪ್ುಂಖ್ ಶ್ಲಾಶ್ತ ಬಾಣಗಳಿಂದ
ನಿರಸನಗ ೊಳಿಸಿದನು. ಆಗ ಸಂರಬಧನಾದ ಕಿರಿೋಟ್ಟಯು ಶ್ಖ್ಂಡಿಯನುು
ಮುಂದಿಟುಿಕ ೊಂಡು ಭೋಷ್ಮನ ಮೋಲ ಧಾಳಿಯಿಟುಿ ಅವನ ಧನುಸ್ನುು
ತುಂಡರಿಸಿದನು. ಆಗ ಅವನು ಅವನನುು ಹತುತ ಬಾಣಗಳಿಂದ
ಹ ೊಡ ದು, ಒಂದರಿಂದ ಧವಜವನುು ಕತತರಿಸಿ, ಹತುತ ಬಾಣಗಳಿಂದ
ಸಾರಥಿಯನುು ತತತರಿಸಿದನು. ಅನಂತರ ಗಾಂಗ ೋಯನು
ಬಲವತತರವಾದ ಇನ ೊುಂದು ಧನುಸ್ನುು ತ ಗ ದುಕ ೊಳಳಲು ಅದನೊು
ಸಹ ನಿಶ್ತವಾದ ಮೊರು ಭಲ ಿಗಳಿಂದ ಮೊರು ಭಾಗಗಳನಾುಗಿ
ತುಂಡರಿಸಿದನು. ಆ ಮಹಾರಣದಲ್ಲಿ ಬಿಲುಿಗಳನುು ತ ಗ ದುಕ ೊಂಡ
ಹಾಗ ನಿಮಿಷ್ಮಾತರದಲ್ಲಿ ಅದನುು ತುಂಡರಿಸುತಿತದುನು. ಹಿೋಗ
ಬಹಳಷ್ುಿ ಧನುಸು್ಗಳನೊು ಅವನು ತುಂಡರಿಸಿದನು. ಆಗ ಶಾಂತನವ
ಭೋಷ್ಮನು ಬಿೋಭತು್ವನುು ವಿರ ೊೋಧಿಸಲ್ಲಲಿ. ಆಗಲೊ ಕೊಡ ಅವನನುು
ಇಪ್ಪತ ೈದು ಕ್ಷುದರಕಗಳಿಂದ ಹ ೊಡ ಯಲಾಯಿತು. ಆಗ ಅತಿಯಾಗಿ
ಗಾಯಗ ೊಂಡ ಆ ಮಹ ೋಷ್ಾವಸನು ದುಃಶಾಸನನಿಗ ಹ ೋಳಿದನು:

“ಈ ಪಾಂಡವರ ಮಹಾರಥಿ ಪಾರ್ವನು ಕುರದಧನಾಗಿ ರಣದಲ್ಲಿ


ಅನ ೋಕ ಸಹಸರ ಬಾಣಗಳಿಂದ ನನುನ ುೋ ಹ ೊಡ ಯುತಿತದಾುನ .
ಸಮರದಲ್ಲಿ ಇವನನುು ಗ ಲಿಲು ವಜರಭೃತನಿಗೊ ಶ್ಕಾವಿಲಿ.
ನನುನುು ಕೊಡ ವಿೋರ ದ ೋವ-ದಾನವ-ರಾಕ್ಷಸರು ಕೊಡಿದರೊ
ಜಯಿಸಲು ಶ್ಕತರಿಲಿ. ಇನುು ದುಬವಲರಾದ ಮನುಷ್ಾರು
ಯಾವ ಲ ಕಕಕ ಕ?”
1104
ಹಿೋಗ ಅವರು ಮಾತನಾಡಿಕ ೊಳುಳತಿತರುವಾಗಲ ೋ ಫಲುಗನನು
ಶ್ಖ್ಂಡಿಯನುು ಮುಂದ ನಿಲ್ಲಿಸಿಕ ೊಂಡು ಭೋಷ್ಮನನುು ನಿಶ್ತ ಶ್ರಗಳಿಂದ
ಹ ೊಡ ದನು. ಆಗ ಅವನು ಪ್ುನಃ ನಸುನಗುತಾತ ದುಃಶಾಸನನಿಗ
ಹ ೋಳಿದನು:

“ಗಾಂಡಿೋವಧನಿವಯ ನಿಶ್ತ ಬಾಣಗಳಿಂದ ತುಂಬಾ


ವ ೋದನ ಯಾಗುತಿತದ . ವಜರದ ಮನ ಯಂತ ತಾಗುತಿತರುವ ಈ
ಮನಚಾದ ಬಾಣಗಳು ದ ೋಹವನುು ಪ್ರವ ೋಶ್ಸುತಿತವ .
ಅವಿಚಿಛನುವಾಗಿ ಬಿಡಲಪಡುವ ಈ ಬಾಣಗಳು
ಶ್ಖ್ಂಡಿಯವಲಿ! ಸುದೃಢವಾದ ಕವಚಗಳನುು ಭ ೋದಿಸಿ ಇವು
ದ ೋಹವನುು ಹ ೊಗುತಿತವ . ಮುಸಲದಂತ ನನುನುು
ಗಾಯಗ ೊಳಿಸುತಿತರುವ ಈ ಬಾಣಗಳು ಶ್ಖ್ಂಡಿಯವಲಿ!
ಬರಹಮದಂಡದ ಸಮನಾಗಿ ತಾಗುವ, ವಜರವ ೋಗದ, ದುರಾಸದ
ಬಾಣಗಳು ನನು ಪಾರಣಗಳನುು ಕಾಡುತಿತವ . ಇವು
ಶ್ಖ್ಂಡಿಯವಲಿ! ನಾಲ್ಲಗ ಗಳನುು ಹ ೊರಚಾಚಿದ ಸಂಕುರದಧ
ಪ್ರಚಂಡವಿಷ್ಸಪ್ವಗಳಂತ ನನು ಮಮವಗಳನುು
ಪ್ರವ ೋಶ್ಸುತಿತವ . ಈ ಬಾಣಗಳು ಶ್ಖ್ಂಡಿಯವಲಿ! ಇಲ್ಲಿಗ ೋ
ಬಂದಿರುವ ಯಮದೊದರಂತ ನನು ಪಾರಣಗಳನುು
ನಾಶ್ಪ್ಡಿಸುತಿತವ . ಗದ -ಪ್ರಿಘ್ದಂತ ತಾಗುತಿತರುವ ಈ
ಬಾಣಗಳು ಶ್ಖ್ಂಡಿಯವಲಿ! ಮಾಘ್ಮಾಸದಲ್ಲಿ ಏಡಿಗಳಂತ
ನನು ಅಂಗಾಂಗಗಳನುು ಒಡ ಯುತಿತವ . ಈ ಬಾಣಗಳು
1105
ಅಜುವನನವು. ಈ ಬಾಣಗಳು ಶ್ಖ್ಂಡಿಯವಲಿ! ವಿೋರ
ಗಾಂಡಿೋವಧನಿವ ಕಪಧವಜ ರ್ಜಷ್ುಣವನುು ಬಿಟುಿ ಈ ಸವವರಲ್ಲಿ
ಬ ೋರ ಯಾವ ನರಾಧಿಪ್ನೊ ನನಗ
ದುಃಖ್ವನುುಂಟುಮಾಡಲಾರನು.”

ಹಿೋಗ ಹ ೋಳುತಿತರುವ ಶಾಂತನವನು ಪಾಂಡವನನುು


ಸುಟುಿಬಿಡುತಾತನ ೊೋ ಎನುುವಂತ ಪ್ರಮಕುರದಧನಾಗಿ ಉರಿಯುತಿತರುವ
ಮನ ಯುಳಳ ಶ್ಕಿತಯನುು ಬಿಸುಟನು. ಕುರುವಿೋರರ ಲಿರೊ
ನ ೊೋಡುತಿತದುಂತ ಯೋ ಅಜುವನನು ಅದನುು ಅಲ್ಲಿ ಮೊರು
ವಿಶ್ಖ್ ಗಳಿಂದ ಮೊರು ಭಾಗಗಳನಾುಗಿ ತುಂಡರಿಸಿ ಕ ಳಗ ಬಿೋಳಿಸಿದನು.
ಆಗ ಗಾಂಗ ೋಯನು ಕಡ ಯದಾಗಿ ಮೃತುಾವಾಗಲ್ಲ ಅರ್ವಾ
ಜಯವಾಗಲ ಂದು ಸುವಣವಭೊಷ್ಠತವಾದ ಖ್ಡಗವನುು ಮತುತ
ಗುರಾಣಿಯನುು ಕ ೈಗ ತ ಗ ದುಕ ೊಂಡನು. ರರ್ದಿಂದ ಕ ಳಗಿಳಿದು
ಬರುತಿತದು ಅವನ ಗುರಾಣಿಯನುು ಅಜುವನನು ನೊರಾರು
ಚೊರುಗಳನಾುಗಿ ಮಾಡಿ ಹಾಕಿದನು. ಅದು ಒಂದು ಅದುಭತವಾಗಿತುತ.
ಆಗ ಯುಧಿಷ್ಠಿರನು ಸಿಂಹದಂತ ಗರ್ಜವಸಿ ತನು ಸ ೋನ ಗಳನುು
ಪ್ರಚ ೊೋದಿಸಿದನು:

“ಗಾಂಗ ೋಯನ ಬಳಿ ಧಾವಿಸಿ! ನಿೋವು ಅವನಿಗಾಗಿ ಸವಲಪವೂ


ಭಯಪ್ಡಕೊಡದು!”

ಆಗ ಅವರು ತ ೊೋಮರ, ಪಾರಸ, ಬಾಣ, ಪ್ಟ್ಟಿಶ್, ಖ್ಡಗ, ನಿಶ್ತ

1106
ನಾರಾಚ, ವತ್ದಂತ, ಭಲಿ – ಇವ ೋ ಮದಲಾದ ಶ್ಸರಗಳನುು ಹಿಡಿದು
ಭೋಷ್ಮನ ೊಬಬನನ ುೋ ಆಕರಮಣಿಸಿದರು. ಪಾಂಡವರ ಸ ೋನ ಯಲ್ಲಿ ಘೊೋರ
ಸಿಂಹನಾದವು ಕ ೋಳಿಬಂದಿತು. ಭೋಷ್ಮನ ಜಯವನುು ಬಯಸಿದು
ಧೃತರಾಷ್ರನ ಪ್ುತರರೊ ಕೊಡ ಅವನ ೊಬಬನನ ುೋ ಸುತುತವರ ದು
ಸಿಂಹನಾದಗ ೈದರು.

ಆಗ ಹತತನ ೋ ದಿನದ ಯುದಧದಲ್ಲಿ, ಭೋಷ್ಾಮಜುವನರ ಸಮಾಗಮದಲ್ಲಿ,


ಶ್ತುರಗಳ ೂಂದಿಗ ಕೌರವರ ತುಮುಲ ಯುದಧವು ನಡ ಯಿತು. ಗಂಗ ಯು
ಸಮುದರವನುು ಸ ೋರುವ ಸಮಯದಲ್ಲಿ ಮುಹೊತವಕಾಲ
ಸುಳಿಯುಂಟ್ಾಗುವಂತ ನಡ ಯಿತು. ಯುದಧಮಾಡುತಿತರುವ ಸ ೈನಿಕರು
ಪ್ರಸಪರರನುು ಸಂಹರಿಸಿದರು. ರಕತದಿಂದ ತ ೊೋಯುು ಹ ೊೋಗಿದು
ಭೊಮಿಯು ಭಯಂಕರವಾಗಿ ತ ೊೋರಿತು. ಸಮಪ್ರದ ೋಶ್, ತಗುಗ
ಪ್ರದ ೋಶ್ಗಳು ಯಾವುದ ಂದು ತಿಳಿಯಲಾರದ ೋ ಹ ೊೋದವು. ಆ ಹತತನ ಯ
ದಿವಸ ಮಮವಗಳನುು ಭ ೋದಿಸಿದ ನ ೊೋವುಗಳುಳಳವನಾಗಿದುರೊ
ಭೋಷ್ಮನು ಹತುತ ಸಾವಿರ ಯೋಧರನುು ಕ ೊಂದು ರಣದಲ್ಲಿ ನಿಂತಿದುನು.
ಆಗ ಸ ೋನ ಯ ಮುಖ್ದಲ್ಲಿ ನಿಂತಿದು ಪಾರ್ವ ಧನಂಜಯನು
ಕುರುಸ ೈನಾವನುು ಮಧಾದಿಂದ ಓಡಿಸಲಾರಂಬಿಸಿದನು. ಆಗ ಕೌರವರು
ಕುಂತಿೋಪ್ುತರ ಧನಂಜಯನ ಶ ವೋತಹಯಗಳಿಗ ಮತುತ ಪೋಡಿಸುತಿತರುವ
ನಿಶ್ತ ಶ್ಸರಗಳಿಂದ ಮಹಾರಣದಿಂದ ಪ್ಲಾಯನಮಾಡಿದರು. ಆದರ
ಸೌವಿೋರರು, ಕಿತವರು, ಪಾರಚಾರು, ಪ್ರತಿೋಚಾರು, ಔತತರ ೋಯರು,
ಮಾಲವರು, ಅಭೋಷ್ಾಹರು, ಶ್ ರಸ ೋನರು, ಶ್ಬಯರು, ವಸಾತಯರು,
1107
ಶಾಲವಶ್ರಯರು, ತಿರಗತವರು, ಅಂಬಷ್ಿರು, ಮತುತ ಕ ೋಕಯರು ಈ
ಹನ ುರಡು ಜನಪ್ದದವರು ಯುದಧಮಾಡುತಿತರುವ ಕಿರಿೋಟ್ಟಯ
ಶ್ರಗಳಿಂದ ಪೋಡಿತರಾಗಿದುರೊ ಕೊಡ ಸಂಗಾರಮದಲ್ಲಿ ಭೋಷ್ಮನನುು
ಬಿಟುಿ ಓಡಲ್ಲಲಿ. ಆಗ ಅವರ ಲಿ ಬಹಳ ಜನರು ಅವನ ೊಬಬನನ ುೋ
ಎಲಿಕಡ ಗಳಿಂದ ಸುತುತವರ ದು ಆಕರಮಿಸಿ ಶ್ರವಷ್ವದಿಂದ ಅವನನುು
ಮುಚಿಚದರು. “ಬಿೋಳಿಸಿರಿ! ಸ ರ ಹಿಡಿಯಿರಿ! ಯುದಧಮಾಡಿರಿ! ಕತತರಿಸಿ!”
ಇವ ೋ ಮುಂತಾದ ತುಮುಲ ಶ್ಬಧಗಳು ಭೋಷ್ಮನ ರರ್ದ ಬಳಿಯಿಂದ
ಕ ೋಳಿಬಂದವು.

ನೊರಾರು ಸಹಸಾರರು ಶ್ರಗಳಿಂದ ಹ ೊಡ ಯಲಪಟಿ ಭೋಷ್ಮನ


ದ ೋಹದಲ್ಲಿ ಹ ೊಡ ಯಲಪಡದ ಒಂದು ಅಂಗುಲದಷ್ುಿ ಜಾಗವೂ
ಇರಲ್ಲಲಿ. ಈ ವಿಧವಾಗಿ ಅವನು ಮನಚಾದ ಕ ೊನ ಗಳನುುಳಳ
ಫಲುಗನನ ಬಾಣಗಳಿಂದ ಚೊಣಿೋವಕೃತನಾಗಿ, ದಿನಕರನು
ಮುಳುಗುವುದಕ ಕ ಸವಲಪಹ ೊತುತ ಮುಂಚ , ಧೃತ್ರಾಷ್ರನ ಮಕಕಳು
ನ ೊೋಡುತಿತದುಂತ ಯೋ, ತಲ ಯನುು ಪ್ೊವವದಿಕಿಕಗ ಹಾಕಿ ರರ್ದಿಂದ
ಬಿದುನು. ರರ್ದಿಂದ ಭೋಷ್ಮನು ಬಿೋಳುತಿತರಲು “ಹಾ! ಹಾ!” ಎಂದು
ದಿವಿಯಲ್ಲಿ ದ ೋವತ ಗಳ ಮತುತ ಎಲಿ ಪಾಥಿವವರ ಮಹಾ ಕೊಗು
ಕ ೋಳಿಬಂದಿತು. ಮಹಾತಮ ಪತಾಮಹನು ಬಿೋಳುತಿತರುವುದನುು ನ ೊೋಡಿ
ಭೋಷ್ಮನ ೊಂದಿಗ ಕೌರವರ ಲಿರ ಹೃದಯಗಳೂ ಕುಸಿದು ಬಿದುವು. ಎಲಿ
ಧನುಷ್ಮತರಿಗೊ ಕ ೋತುಪಾರಯನಾಗಿದು ಆ ಮಹಾಬಾಹುವು
ಇಂದರಧವಜವು ಕ ಳಗ ಬಿೋಳುವಂತ ಶ್ಬಧಮಾಡುತತ ಕ ಳಗ ಬಿದುನು.
1108
ಆದರ ಶ್ರಸಮೊಹಗಳಿಂದ ಸಮಾವೃತನಾಗಿದು ಅವನ ಶ್ರಿೋರವು
ಧರಣಿಯನುು ಸಪಷ್ಠವಸಲ್ಲಲಿ. ರರ್ದಿಂದ ಬಿದುು ಶ್ರತಲಪದಲ್ಲಿ ಮಲಗಿದು
ಮಹ ೋಷ್ಾವಸ ಪ್ುರುಷ್ಷ್ವಭನನುು ಯಾವುದ ೊೋ ಒಂದು ದಿವಾ
ಭಾವವು ಸಮಾವ ೋಶ್ಗ ೊಂಡಿತು. ಪ್ಜವನಾನು ಮಳ ಸುರಿಸಿದನು.
ಮೋದಿನಿಯು ಕಂಪಸಿದಳು. ಅವನು ಬಿೋಳಲು ದಿವಾಕರನೊ
ವಾಲ್ಲದಂತ ಕಂಡುಬಂದಿತು. ಇನೊು ಸಂಜ್ಞ ಯಿದುು ಕಾಲವನುು
ಚಿಂತಿಸುತಿತದು ಆ ವಿೋರನು ಅಂತರಿಕ್ಷದಲ್ಲಿ ಎಲಿಕಡ ನಡ ಯುತಿತದು ದಿವಾ
ಮಾತುಗಳನುು ಕ ೋಳಿದನು: “ಸವವಶ್ಸರಭೃತರಲ್ಲಿ ಶ ರೋಷ್ಿನಾದ,
ನರವಾಾಘ್ರ ಮಹಾತಮ ಗಾಂಗ ೋಯನು ಹ ೋಗ ದಕ್ಷ್ಣಾಯನವು
ಪಾರಪ್ತವಾಗಿರುವಾಗ ಕಾಲವಶ್ನಾಗುತಾತನ ?”

ಅದನುು ಕ ೋಳಿ ಗಾಂಗ ೋಯನು “ಇನೊು ಇದ ುೋನ !” ಎಂದು ಹ ೋಳಿದನು.


ಭೊತಲದ ಮೋಲ ಬಿದುರೊ ಉತತರಾಯಣವನುು ಪ್ರತಿೋಕ್ಷ್ಸುತಾತ
ಕುರುಪತಾಮಹ ಭೋಷ್ಮನು ಪಾರಣಗಳನುು ಹಿಡಿದಿಟುಿಕ ೊಂಡಿದುನು.
ಅವನ ಆ ಮತವನುು ತಿಳಿದ ಹಿಮವತನ ಸುತ ಗಂಗ ಯು
ಹಂಸರೊಪ್ದಲ್ಲಿ ಮಹಷ್ಠವಗಳನುು ಅಲ್ಲಿಗ ಕಳುಹಿಸಿದಳು. ಆಗ ಮಾನಸ
ಸರ ೊೋವರದಲ್ಲಿ ವಾಸಿಸುತಿತದು ಸಂಪಾತಿ ಹಂಸಗಳು ಒಟುಿಗೊಡಿ
ತವರ ಮಾಡಿ ಕುರುಪತಾಮಹ ಭೋಷ್ಮನನುು ನ ೊೋಡಲು ಎಲ್ಲಿ ನರಶ ರೋಷ್ಿ
ಪತಾಮಹನು ಶ್ರತಲಪದಲ್ಲಿ ಮಲಗಿದುನ ೊೋ ಅಲ್ಲಿಗ ಆಗಮಿಸಿದರು. ಆ
ಹಂಸರೊಪ ಮುನಿಗಳು ಭೋಷ್ಮನ ಬಳಿಸಾರಿ ಶ್ರತಲಪಸಿನಾಗಿದು
ಕುರುಪತಾಮಹ ಭೋಷ್ಮನನುು ಕಂಡರು. ಆ ಮಹಾತಮನನುು ನ ೊೋಡಿ
1109
ಮನಿೋಷ್ಠಣರು ಪ್ರದಕ್ಷ್ಣ ಮಾಡಿ ಭಾಸಕರನ ದಕ್ಷ್ಣಾಯನದ ಕುರಿತು
ಪ್ರಸಪರರಲ್ಲಿ ಸಮಾಲ ೊೋಚಿಸಿ ಭರತಶ ರೋಷ್ಿ ಗಾಂಗ ೋಯನಿಗ ಹ ೋಳಿದರು:

“ಭೋಷ್ಮನು ಮಹಾತಮನಾಗಿದುುಕ ೊಂಡು ದಕ್ಷ್ಣಾಯನದಲ್ಲಿ


ಹ ೋಗ ತಾನ ೋ ಮೃತುಾವಶ್ನಾಗುತಾತನ ?”

ಎಂದು ಹ ೋಳಿಕ ೊಳುಳತಾತ ಹಂಸಗಳು ದಕ್ಷ್ಣಾಭಮುಖ್ವಾಗಿ ಹ ೊೋದವು.


ಅವರನುು ನ ೊೋಡಿ ಆ ಮಹಾಬುದಿಧ ಶಾಂತನವನೊ ಕೊಡ ಯೋಚಿಸಿ
ಅವರಿಗ ಹ ೋಳಿದನು:

“ಆದಿತಾನು ದಕ್ಷ್ಣಾವೃತತದಲ್ಲಿರುವಾಗ ನಾನು ಯಾವ


ಕಾರಣಕೊಕ ಹ ೊೋಗುವುದಿಲಿ. ಇದು ನನು ಮನಸಿ್ನಲ್ಲಿದ .
ಆದಿತಾನು ಉತತರಾವೃತತಕ ಕ ಬಂದಾಗಲ ೋ ನಾನು ನನು
ಪ್ುರಾತನ ಸಾಿನವಾಾವುದ ೊೋ ಅಲ್ಲಿಗ ಹ ೊೋಗುತ ೋತ ನ .
ಹಂಸಗಳ ೋ! ನಾನು ಸತಾವನ ುೋ ಹ ೋಳುತಿತದ ುೋನ .
ಉತತರಾಯಣದ ಪ್ರತಿೋಕ್ ಯಿಂದ ಪಾರಣಗಳನುು
ಧಾರಣ ಮಾಡಿಕ ೊಂಡಿರುತ ೋತ ನ . ಏಕ ಂದರ ಪಾರಣಗಳನುು
ಬಿಡುವ ನಿಯಂತರಣ ಶ್ಕಿತಯು ನನುಲ್ಲಿದ . ಅದರಿಂದ
ಉತತರಾಯಣದ ವರ ಗ ಪಾರಣಗಳನುು ಧರಿಸಿಕ ೊಂಡಿರುತ ೋನ .
ಇಚಛಂದ ಮರಣಿಯಾಗು ಎಂದು ನನಗ ನನು ಮಹಾತಮ
ಪತನು ವರವನಿುತಿತದುನು. ಅದ ೋ ವರದಂತ ಯೋ ಆಗುತತದ .
ಪಾರಣವನುು ಬಿಡಲು ಸರಿಯಾದ ಸಮಯದ ವರ ಗ

1110
ಪಾರಣಗಳನುು ಧಾರಣ ಮಾಡಿಕ ೊಂಡಿರುತ ೋತ ನ .”

ಹಿೋಗ ಆ ಹಂಸಗಳಿಗ ಹ ೋಳಿ ಶ್ರತಲಪದಲ್ಲಿ ಮಲಗಿದನು. ಈ ರಿೋತಿ


ಮಹೌಜಸ ಶ್ೃಂಗಪಾರಯ ಭೋಷ್ಮನು ಬಿೋಳಲು ಪಾಂಡವರು ಮತುತ
ಸೃಂಜಯರು ಸಿಂಹನಾದಗ ೈದರು. ಭರತರ ಮಧಾಗನಾಗಿದು ಆ
ಮಹಾಸತತವನು ಹತನಾಗಲು ಧೃತರಾಷ್ರನ ಪ್ುತರರಿಗ ಮುಂದ ೋನು
ಮಾಡಬ ೋಕ ಂದು ತ ೊೋಚದಾಯಿತು. ಕುರುಗಳಲ್ಲಿ ಸಮೋಹವೂ
ತುಮುಲವೂ ಉಂಟ್ಾಯಿತು. ದುಯೋವಧನನ ನಾಯಕತವದಲ್ಲಿದು
ನೃಪ್ರು ನಿಟುಿಸಿರು ಬಿಡುತಾತ ಅಳತ ೊಡಗಿದರು. ವಿಷ್ಾದರಾಗಿ,
ಗರಬಡಿದವರಂತ , ಬಹುಕಾಲ ಹಾಗ ಯೋ ನಿಂತುಕ ೊಂಡರು. ಅವರಿಗ
ಯುದಧಮಾಡಲೊ ಕೊಡ ಮನಸು್ ಬರಲ್ಲಲಿ. ಸಂಧಿವಾತ
ಹಿಡಿದವರಂತ ಪಾಂಡವರನುು ಆಕರಮಣಿಸಲೊ ಇಲಿ. ಅವಧಾನಾದ
ಮಹೌಜಸ ಶ್ಂತನು ಪ್ುತರ ಭೋಷ್ಮನು ಹತನಾಗಲು ಕುರುಗಳಲ್ಲಿ
ಅಗಾಧ ಅಭಾವವಾಯಿತ ಂದು ವಿಚಾರಿಸಿದರು. ಅವರು ಪ್ರವಿೋರರನುು
ಕಳ ದುಕ ೊಂಡರು. ನಿಶ್ತ ಶ್ರಗಳಿಂದ ತುಂಡರಿಸಲಪಟಿರು.
ಸವಾಸಾಚಿಯಿಂದ ನಿರ್ಜವತರಾಗಿ ಏನು ಮಾಡಬ ೋಕ ಂದು
ತಿಳಿಯದವರಾದರು. ಪಾಂಡವರಾದರ ೊೋ ಜಯವನುು ಪ್ಡ ದು
ಪ್ರಲ ೊೋಕಗಳಲ್ಲಿಯೊ ಉತತಮ ಗತಿಗಳನುು ಪ್ಡ ದರು.
ಪ್ರಿಘ್ಬಾಹುಗಳಾದ ಎಲಿರೊ ಮಹಾಶ್ಂಖ್ಗಳನುು ಊದಿದರು.
ಪಾಂಚಾಲರ ೊಂದಿಗ ಸ ೊೋಮಕರೊ ಹಷ್ಠವಸಿದರು. ಸಹಸಾರರು
ಜಯಘೊೋಷ್ಗಳಿಂದ ಆನಂದಿಸುತಿತರಲು ಸುಮಹಾಬಲ ಭೋಮಸ ೋನನು
1111
ತ ೊೋಳುಗಳನುು ಗಟ್ಟಿಯಾಗಿ ತಟುಿತಾತ ಕುಣಿದಾಡಿದನು. ಗಾಂಗ ೋಯನು
ಬಿೋಳಲು ಎರಡೊ ಸ ೋನ ಗಳಲ್ಲಿ ವಿೋರರು ಶ್ಸರಗಳನುು ಕ ಳಗಿಟುಿ ಎಲಿ
ಕಡ ಗಳಿಂದ ಧಾವಿಸಿಬಂದರು.

ಕ ಲವರು ಜ ೊೋರಾಗಿ ಅಳುತಿತದುರು. ಕ ಲವರು ಕ ಳಗ ಬಿದುರು. ಇನುು


ಕ ಲವರು ಮೊರ್ ವಗ ೊಂಡರು. ಅನಾರು ಕ್ಷತರ ಧಮವವನುು
ನಿಂದಿಸಿದರು. ಇನುು ಕ ಲವರು ಭೋಷ್ಮನನುು ಗೌರವಿಸಿದರು. ಋಷ್ಠಗಳೂ
ಪತೃಗಳೂ ಆ ಮಹಾವರತನನುು ಪ್ರಶ್ಂಸಿಸಿದರು. ಭರತರ
ಪ್ೊವವಜರೊ ಕೊಡ ಅವನನುು ಪ್ರಶ್ಂಸಿಸಿದರು. ವಿೋಯವವಾನ್
ಧಿೋಮಾನ್ ಶಾಂತನವನು ಮಹ ೊೋಪ್ನಿಷ್ಧದ ಯೋಗವನುು ಆಶ್ರಯಿಸಿ
ಜಪಸುತಾತ ಕಾಲಾಕಾಂಕ್ಷ್ಯಾಗಿ ಸಿಿತನಾದನು.
ಅಜುವನನು ಭೋಷ್ಮನಿಗ ತಲ ದಿಂಬನುು ಒದಗಿಸಿದುುದು

ಕುರುವೃದಧ ಪತಾಮಹನು ಆ ಸಾಯಂಕಾಲ ಧಾತವರಾಷ್ರರನುು


ವಿಷ್ಾದಗ ೊಳಿಸಿ ಪಾಂಚಾಲರನುು ಸಂತ ೊೋಷ್ಗ ೊಳಿಸಿ ಭೊಮಿಯ
ಮೋಲ ಬಿದುನು. ರರ್ದಿಂದ ಜಾರಿ ಧರಣಿೋ ತಲದಲ್ಲಿ ಬಿದು ಭೋಷ್ಮನು
ಮೋದಿನಿಗ ತಾಗದಹಾಗ ಶ್ರತಲಪತ ಮೋಲ ಮಲಗಿದನು. ಕುರುಗಳ
ಸಿೋಮಾವೃಕ್ಷದಂತಿದು ಅವನು ಬಿೋಳಲು “ಹಾ! ಹಾ!” ಎಂದು
ಭೊತಗಳ ತುಮುಲ ಶ್ಬಧವುಂಟ್ಾಯಿತು. ಎರಡೊ ಸ ೋನ ಗಳ
ಕ್ಷತಿರಯರನುು ಭಯವು ಆವ ೋಶ್ಗ ೊಂಡಿತು. ಹರಿದ ಕವಚ ಧವಜಗಳ
ಶಾಂತನವ ಭೋಷ್ಮನನುು ನ ೊೋಡಿ ಕುರುಗಳೂ ಪಾಂಡವರೊ ಅವನನುು

1112
ಸುತುತವರ ದರು. ಶಾಂತನವ ಭೋಷ್ಮನು ಹತನಾಗಲು ಆಕಾಶ್ದಲ್ಲಿ
ಅಂಧಕಾರವು ಕವಿಯಿತು. ಭಾನುಮತನು ಪ್ರಭಾಹಿೋನನಾದನು.
ಭೊಮಿಯೊ ಕೊಡ ಭಯಂಕರ ಶ್ಬಧಮಾಡಿತು.

“ಇವನು ಬರಹಮವಿದರಲ್ಲಿ ಶ ರೋಷ್ಿನು. ಇವನು ಬರಹಮವಿದರ


ಗತಿ.”

ಎಂದು ಮಲಗಿದು ಭರತಷ್ವಭನ ಕುರಿತು ಭೊತಗಳು


ಮಾತನಾಡಿಕ ೊಳುಳತಿತದುವು.

“ಹಿಂದ ಈ ಪ್ುರುಷ್ಷ್ವಭನು ತಂದ ಶ್ಂತನುವು


ಕಾಮಾತವನಾಗಿದಾುನ ಂದು ತಿಳಿದು ತನುನುು
ಊಧವವರ ೋತಸನನಾುಗಿ ಮಾಡಿಕ ೊಂಡನು.”

ಹಿೋಗ ಹ ೋಳುತತ ಶ್ರತಲಪಸಿನಾಗಿದು ಭರತರ ಪ್ರಮುಖ್ನಾಗಿದು ಅವನ


ಕುರಿತಾಗಿ ಸಿದಧ-ಚಾರಣರ ಸಹಿತ ಋಷ್ಠಗಳು ಧಾವಿಸಿ ಬಂದರು.

ಭರತರ ಪತಾಮಹ ಶಾಂತನವ ಭೋಷ್ಮನು ಹತನಾಗಲು ಧೃತರಾಷ್ರನ


ಪ್ುತರರು ಏನು ಮಾಡಲೊ ಕೊಡ ತಿಳಿಯದಾದರು. ಕಾಂತಿಯು ತ ೊಲಗಿ
ವಿಷ್ಣಣವದನರಾದರು. ಲರ್ಜಜತರಾಗಿ, ನಾಚಿಕ ಯಿಂದ ತಲ ಯನುು
ಕ ಳಮಾಡಿ ನಿಂತಿದುರು. ಪಾಂಡವರಾದರ ೊೋ ಜಯವನುು ಗಳಿಸಿ
ಸಂಗಾರಮದ ಅಗರಭಾಗದಲ್ಲಿ ನಿಂತು ಎಲಿರೊ ಸುವಣವಮಯ
ಜಾಲಗಳಿಂದ ಅಲಂಕೃತವಾದ ಮಹಾ ಶ್ಂಖ್ಗಳನುು ಊದಿದರು.

1113
ಮಹಾಬಲಸಮನಿವತರಾದ ಶ್ತುರಗಳನುು ಹನನಗ ೊಳಿಸಿ ಅತಿಯಾದ
ತೊಯವನಿನಾದಗಳು ವಾದಾಗಳು ಮಳಗಲು ಮಹಾಬಲ ಕೌಂತ ೋಯ
ಭೋಮಸ ೋನನು ಮಹಾ ಹಷ್ವದಿಂದ ಕೊಡಿದವನಾಗಿ
ಆಟವಾಡುತಿತರುವುದು ಕಂಡುಬಂದಿತು. ಕುರುಗಳಲ್ಲಿಯೊ ಕೊಡ
ಸಮೋಹದ ತುಮುಲವುಂಟ್ಾಯಿತು. ಕಣವ-ದುಯೋವಧನರೊ
ಕೌರವರ ಧುರಂಧರರೊ ಭೋಷ್ಮನು ಬಿೋಳಲು ಪ್ುನಃ ಪ್ುನಃ ಸಿಟುಿಸಿರು
ಬಿಡುತಿತದುರು. ಎಲಿಕಡ ಹಾಹಾಕಾರವ ದಿುತು. ಎಲಿರೊ
ಲ ೊೋಕಮಯಾವದ ಯನುು ತ ೊರ ದು ವತಿವಸತ ೊಡಗಿದರು.

ಭೋಷ್ಮನು ಬಿದುುದನುು ನ ೊೋಡಿ ದುಃಶಾಸನನು ಉತತಮ ವ ೋಗದಲ್ಲಿ


ದ ೊರೋಣನ ಸ ೋನ ಯತತ ಧಾವಿಸಿ ಹ ೊೋದನು. ಅಣಣನಿಂದ ಕಳುಹಿಸಲಪಟಿ
ಆ ವಿೋರ ಪ್ುರುಷ್ವಾಾಘ್ರನು ತನು ಸ ೋನ ಯು ದುಃಖಿಸುತಿತರಲು ಅದನುು
ಪ್ರಚ ೊೋದಿಸುತಾತ ಹ ೊರಟನು. ಬರುತಿತರುವ ದುಃಶಾಸನನನುು ನ ೊೋಡಿ
ಏನಾಯಿತು ಹ ೋಳು ಅವನನುು ಸುತುತವರ ದರು. ಆಗ ಕೌರವನು
ಭೋಷ್ಮನು ನಿಹತನಾದುದನುು ದ ೊರೋಣನಿಗ ಹ ೋಳಿದನು. ಆ
ಅಪರಯವಾದುದನುು ಕ ೋಳಿದ ತಕ್ಷಣ ದ ೊರೋಣನು ರರ್ದಿಂದ ಕ ಳಗ
ಬಿದುನು. ಸಂಜ್ಞ ಗಳನುು ಹಿಂದ ಪ್ಡ ದು ಪ್ರತಾಪ್ವಾನ ಭಾರದಾವಜನು
ತನು ಸ ೋನ ಗಳು ಯುದಧವನುು ನಿಲ್ಲಿಸುವಂತ ಮಾಡಿದನು. ಕುರುಗಳು
ವಿನಿವೃತತರಾದುದನುು ಕಂಡು ಪಾಂಡವರು ಕೊಡ ಶ್ೋಘ್ರಗ ದೊತರನುು
ಕಳುಹಿಸಿ ಎಲಿ ವಲಯಗಳಲ್ಲಿಯೊ ಯುದಧವನುು ನಿಲ್ಲಿಸುವಂತ
ಮಾಡಿದರು.
1114
ಎರಡು ಸ ೋನ ಗಳು ವಿನಿವೃತತರಾದ ನಂತರ ಪ್ರಂಪ್ರ ಯಂತ ಎಲಿ
ನರಾಧಿಪ್ರೊ ಕವಚಗಳನುು ಬಿಚಿಚಟುಿ ಭೋಷ್ಮನ ಬಳಿ ಬಂದರು. ಆಗ
ನೊರಾರು ಸಹಸಾರರು ಯೋಧರು ಯುದಧದಿಂದ ಹಿಂದಿರುಗಿ ಅಮರರು
ಪ್ರಜಾಪ್ತಿಯನುು ಹ ೋಗ ೊೋ ಹಾಗ ಆ ಮಹಾತಮನ ಬಳಿಸಾರಿದರು.
ಮಲಗಿದು ಆ ಭರತಷ್ವಭ ಭೋಷ್ಮನ ಬಳಿಬಂದು ಪಾಂಡವರೊ
ಕುರುಗಳೂ ಒಟ್ಟಿಗ ೋ ಅಭವಂದಿಸಿ ನಿಂತುಕ ೊಂಡರು. ಕ ೈಮುಗಿದು
ಮುಂದ ನಿಂತಿದು ಪಾಂಡವರನೊು ಕುರುಗಳನೊು ಉದ ುೋಶ್ಸಿ
ಧಮಾವತಮ ಭೋಷ್ಮ ಶಾಂತನವನು ಹಿೋಗ ಹ ೋಳಿದನು:

“ಮಹಾಭಾಗರ ೋ! ನಿಮಗ ಸಾವಗತ! ನಿಮಗ ಸಾವಗತ!


ಅಮರ ೊೋಪ್ಮರಾಗಿರುವ ನಿಮಮ ದಶ್ವನದಿಂದ ನಾನು
ತೃಪ್ತನಾಗಿದ ುೋನ .”

ಈ ರಿೋತಿ ಅವರನುು ಅಭನಂದಿಸಿ ಅವನು ತನು ತಲ ಯು


ಜ ೊೋಲಾಡುತಿತರಲು

“ನನು ಶ್ರವು ಜ ೊೋಲಾಡುತಿತದ . ಇದಕ ಕ ಉಪ್ಧಾನವನುು


ನಿೋಡಿ!”

ಎಂದು ಹ ೋಳಿದನು. ಆಗ ನೃಪ್ರು ಕ ೊೋಮಲವೂ ಮೃದುವೂ ಆದ


ಹಲವು ತಲ ದಿಂಬುಗಳನುು ತಂದರು. ಆದರ ಪತಾಮಹನು
ಅವುಗಳಾಾವುದನೊು ಇಷ್ಿಪ್ಡಲ್ಲಲಿ. ನರವಾಾಘ್ರನು ನಗುತಾತ ಆ
ನೃಪ್ರಿಗ ಹ ೋಳಿದನು:
1115
“ಪಾಥಿವವರ ೋ! ವಿೋರಶ್ಯಾಗ ಇವು ತಕುಕದಾದವಲಿ!”

ಆಗ ಸವವಲ ೊೋಕಮಹಾರರ್ ದಿೋಘ್ವಬಾಹು ಪಾಂಡವ ನರಶ ರೋಷ್ಿ


ಧನಂಜಯನನುು ವಿೋಕ್ಷ್ಸಿ ಹ ೋಳಿದನು:

“ಧನಂಜಯ ಮಹಾಬಾಹ ೊೋ! ನನು ಈ ಶ್ರಸು್


ಜ ೊೋಲಾಡುತಿತದ . ಇದಕ ಕ ಯುಕತವಾದುದು ಏನ ಂದು ನಿೋನು
ಯೋಚಿಸುತಿತೋಯೋ ಅಂತಹ ತಲ ದಿಂಬನುು ನಿೋಡು!”

ಅವನು ಮಹಾಚಾಪ್ವನುು ಕ ಳಗಿಟುಿ, ಪತಾಮಹನನುು ನಮಸಕರಿಸಿ,


ಕಣುಣಗಳಲ್ಲಿ ಕಣಿಣೋರನುು ತುಂಬಿಸಿಕ ೊಂಡು ಈ ಮಾತನಾುಡಿದನು:

“ಕುರುಶ ರೋಷ್ಿ! ಸವವ ಶ್ಸರಭೃತರಲ್ಲಿ ಶ ರೋಷ್ಿ! ಆಜ್ಞಾಪಸು!


ದುಧವಷ್ವ! ಪತಾಮಹ! ನಾನು ನಿನು ಸ ೋವಕ. ಏನು
ಮಾಡಲ್ಲ?”

ಶಾಂತನವನು ಅವನಿಗ ಹ ೋಳಿದನು:

“ಮಗೊ! ನನು ಶ್ರವು ಜ ೊೋಲಾಡುತಿತದ . ನನಗ ತಲ ದಿಂಬನುು


ಮಾಡಿಕ ೊಡು. ಈ ಶ್ಯನಕ ಕ ಅನುರೊಪ್ವಾದುದನುು
ಶ್ೋಘ್ರವಾಗಿ ನಿೋಡು! ಏಕ ಂದರ ನಿೋನು ಸವವಧನುಷ್ಮತರಲ್ಲಿ
ಶ ರೋಷ್ಿ. ಕ್ಷತರಧಮವವನುು ತಿಳಿದಿರುವ .
ಬುದಿಧಸತತವಗುಣಾನಿವತನಾಗಿರುವ .”

ಫಲುಗನನಾದರ ೊೋ ಹಾಗ ಯೋ ಆಗಲ ಂದು ಹ ೋಳಿ ಅವನ ಹ ೋಳಿಕ ಯನುು


1116
ಪ್ೊರ ೈಸಲು ತ ೊಡಗಿದನು. ಗಾಂಡಿೋವವನುು ಹಿಡಿದು ನತಪ್ವವಣ
ಶ್ರಗಳನುು ಅಭಮಂತಿರಸಿದನು. ಭರತರ ಪ್ರಮುಖ್ನಾದ ಮಹಾತಮನ
ಅನುಮತಿಯನುು ಪ್ಡ ದು ಮಹಾವ ೋಗದ ಮೊರು ತಿೋಕ್ಷ್ಣ ಬಾಣಗಳಿಂದ
ಅವನ ಶ್ರವನುು ಮೋಲಕ ಕತಿತಸಿದನು. ಅಭಪಾರಯವನುು ತಿಳಿದುಕ ೊಂಡ
ಧಮಾವತಮ ಸವಾಸಾಚಿಯಿಂದ ಧಮಾವರ್ವತತತವವಿದು ಭರತಶ ರೋಷ್ಿ
ಭೋಷ್ಮನು ಸಂತುಷ್ಿನಾದನು. ನಿೋಡಿದ ತಲ ದಿಂಬಿಗಾಗಿ ಕುಂತಿೋಪ್ುತರ
ಯೋಧರಲ್ಲಿ ಶ ರೋಷ್ಿ, ಸುಹೃದಯರ ಪರೋತಿವಧವಕ ಧನಂಜಯನನುು
ಪ್ರತಿನಂದಿಸಿದನು:

“ಪಾಂಡವ! ಹಾಸಿಗ ಗ ತಕುಕದಾದ ತಲ ದಿಂಬನ ುೋ


ಒದಗಿಸಿಕ ೊಟ್ಟಿದಿುೋಯ. ಬ ೋರ ಏನನಾುದರೊ ಕ ೊಟ್ಟಿದುರ
ಸಿಟ್ಟಿನಿಂದ ನಾನು ನಿನುನುು ಶ್ಪಸುತಿತದ ು. ಧಮವದಲ್ಲಿ
ನಿಷ್ ಿಯನಿುಟ್ಟಿರುವ ಕ್ಷತಿರಯರು ಇದ ೋ ರಿೋತಿಯ ಶ್ರತಲಪದ
ಮೋಲ ಮಲಗಬ ೋಕು.”

ಬಿೋಭತು್ವಿಗ ಹಿೋಗ ಹ ೋಳಿ ಪಾಂಡವರ ಹತಿತರ ನಿಂತಿದು ಎಲಿ ರಾಜರು


ಮತುತ ರಾಜಪ್ುತರರಿಗ ಹ ೋಳಿದನು:

”ನೃಪ್ರ ೋ! ಈ ಹಾಸಿಗ ಯನುು ನ ೊೋಡಿ. ಈ ಶ್ಯಾಯಲ್ಲಿಯೋ


ನಾನು ರವಿಯ ಆವತವನದವರ ಗ ಮಲಗಿರುತ ೋತ ನ . ಯಾವಾಗ
ವ ೈಶ್ರವಣನಿರುವ ದಿಕಿಕಗ ಉತತಮ ತ ೋಜಸಿ್ನ ರರ್ದಲ್ಲಿ
ಕಿರಣಗಳಿಂದ ಲ ೊೋಕಗಳನುು ಸುಡುತಾತ ದಿವಾಕರನು

1117
ಹ ೊೋಗುತಾತನ ೊೋ ಆವಾಗ ನಾನು ಸುಹೃದವೂ ಸುಪರಯವೂ
ಆದ ಪಾರಣಗಳನುು ಬಿಡುತ ೋತ ನ . ನಾನಿರುವ ಇಲ್ಲಿ ಸುತತಲೊ
ಕಂದಕವನುು ತ ೊೋಡಿರಿ. ನೊರಾರು ಶ್ರಗಳಿಂದ ಚುಚಚಲಪಟಿ
ನಾನು ಇಲ್ಲಿಯೋ ವಿವಸವತನನುು ಧಾಾನಿಸುತಿತರುತ ೋತ ನ .
ಪಾಥಿವವರ ೋ! ಈಗಲಾದರೊ ನಿೋವು ವ ೈರತವವನುು ಬಿಸುಟು
ಯುದಧದಿಂದ ವಿರತರಾಗಿರಿ!”

ಆಗ ಶ್ರಿೋರದಲ್ಲಿ ಚುಚುಚಕ ೊಂಡಿರುವ ಬಾಣಗಳನುು ತ ಗ ಯುವುದರಲ್ಲಿ


ಕುಶ್ಲರಾದ ಸಕಲವಿಧದ ಉಪ್ಕರಣಗಳಿಂದಲೊ ಯುಕತರಾದ
ಕುಶ್ಲರೊ ಸುಶ್ಕ್ಷ್ತರೊ ಆದ ವ ೈದಾರು ಬಂದರು. ಅವರನುು ನ ೊೋಡಿ
ಜಾಹುವಿೋ ಪ್ುತರನು ಈ ಮಾತುಗಳನುು ಹ ೋಳಿದನು:

“ಈ ಚಿಕಿತ್ಕರಿಗ ಕ ೊಡಬ ೋಕಾದುದನುು ಕ ೊಟುಿ ಗೌರವಿಸಿ


ಕಳುಹಿಸಿಕ ೊಡಿ. ನಾನು ಈ ಅವಸ ಿಯಲ್ಲಿರುವಾಗ ವ ೈದಾರಿಗ
ಇಲ್ಲಿ ಯಾವ ಕ ಲಸವೂ ಇಲಿ. ಕ್ಷತರಧಮವವು
ಪ್ರಶ್ಂಸ ಮಾಡುವ ಉತತಮ ಗತಿಯನುು ನಾನು ಹ ೊಂದಿದ ುೋನ .
ಮಹಿೋಪಾಲರ ೋ! ಶ್ರತಲಪಗತನಾಗಿರುವ ನನಗ ಇದು
ಧಮವವಾಗುವುದಿಲಿ. ಈ ಬಾಣಗಳ ೂಂದಿಗ ೋ ಅಂತಾದಲ್ಲಿ
ದಗಧನಾಗಬ ೋಕ ಂದು ಇಚಿಚಸುತ ೋತ ನ .”

ಅವನ ಆ ಮಾತನುು ಕ ೋಳಿ ದುಯೋವಧನನು ಯಥಾಹವವಾಗಿ


ವ ೈದಾರನುು ಗೌರವಿಸಿ ಕಳುಹಿಸಿಕ ೊಟಿನು. ಅಮಿತತ ೋಜಸಿವ ಭೋಷ್ಮನ

1118
ಪ್ರಮ ಧಮವನಿಷ್ ಿಯನುು ನ ೊೋಡಿ ನಾನಾ ಜನಪ್ದ ೋಶ್ವರರು
ವಿಸಮಯಗ ೊಂಡರು. ಅವನಿಗೆ ತಲ ದಿಂಬನುು ಮಾಡಿಕ ೊಟುಿ
ಪಾಂಡವರು ಮತುತ ಕೌರವರ ಸಹಿತ ಎಲಿ ಮಹಾರರ್ರೊ ಶ್ುಭ
ಶ್ಯನದಲ್ಲಿ ಮಲಗಿದು ಮಹಾತಮ ಭೋಷ್ಮನ ಬಳಿಸಾರಿ ಪ್ರದಕ್ಷ್ಣ ಗಳನುು
ಮಾಡಿ ಅಭವಂದಿಸಿದರು. ಭೋಷ್ಮನಿಗ ಎಲಿ ಕಡ ಗಳಿಂದ ರಕ್ಷಣ ಯ
ವಾವಸ ಿಯನುು ಮಾಡಿ ಸಾಯಾಂಕಾಲ ರಕತಸಿಕತರಾದ ವಿೋರರು ತಮಮ
ತಮಮ ಶ್ಬಿರಗಳನುು ಸಮರಿಸಿಕ ೊಳುಳತಾತ ಪ್ರಮ ಆತುರದಿಂದ
ಬಿಡಾರಗಳಿಗ ತ ರಳಿದರು. ಭೋಷ್ಮನ ಪ್ತನದಿಂದ ಹೃಷ್ಿರಾಗಿ, ಪ್ರಮ
ಪರೋತರಾಗಿದು ಮಹಾರರ್ ಪಾಂಡವರ ಬಳಿಬಂದು ಯಾದವನು
ಕಾಲಕ ಕ ತಕಕಂತ ಧಮವಪ್ುತರ ಯುಧಿಷ್ಠಿರನಿಗ ಹ ೋಳಿದನು:

“ಕೌರವಾ! ಅದೃಷ್ಿವಷ್ಾತ್ ವಿಜಯಿಯಾಗಿರುವ .


ಅದೃಷ್ಿವಷ್ಾತ್ ಭೋಷ್ಮನು ಕ ಳಗುರುಳಿದನು. ಈ ಸತಾಸಂಧ
ಮಹಾರರ್ನು, ಸವವಶ್ಸರಪಾರಗನು ಮನುಷ್ಾರಿಂದ ಅರ್ವಾ
ದ ೋವತ ಗಳಿಂದ ಅವಧಾ. ಕ ೋವಲ ದೃಷ್ಠಿಪಾತದಿಂದಲ ೋ
ಇತರರನುು ಧವಂಸಮಾಡಬಲಿ ನಿನುನುು ಸಮಿೋಪಸಿದ ಅವನು
ನಿನು ಘೊೋರ ದೃಷ್ಠಿಯಿಂದಲ ೋ ದಗಧನಾದನು.”

ಹಿೋಗ ಹ ೋಳಿದ ಜನಾದವನನಿಗ ಧಮವರಾಜನು ಉತತರಿಸಿದನು:

“ನಿನು ಪ್ರಸಾದದಿಂದ ಜಯ. ನಿನು ಕ ೊರೋಧದಿಂದ ಪ್ರಾಜಯ.


ಭಕತರಿಗ ಅಭಯಂಕರನಾಗಿರುವ ಕೃಷ್ಣ! ನಿೋನ ೋ ನಮಗ

1119
ಶ್ರಣಾ. ಕ ೋಶ್ವ! ನಿೋನು ಯಾರವನಾಗಿರುವ ಯೋ ಅವರಿಗ
ಜಯವೊದಗಿದರ ಆಶ್ಚಯವವ ೋನಿಲಿ. ಸಮರದಲ್ಲಿ ನಿತಾವೂ
ನಿೋನು ನಮಗ ರಕ್ಷಕ. ನಿತಾವೂ ನಿೋನು ನಮಮ ಹಿತರತ.
ಸವವಥಾ ನಿನುನುು ಪ್ಡ ದಿರುವಾಗ ಇದು ಆಶ್ಚಯವವ ೋನಲಿ
ಎಂದು ನನಗನಿುಸುತತದ .”

ಹಿೋಗ ಹ ೋಳಿದುದಕ ಕ ಮುಗುಳುಕುಕ ಜನಾದವನನು

“ಪಾಥಿವವೊೋತತಮ! ಈ ಮಾತು ನಿನಗ ಯುಕತರೊಪ್ವ ೋ


ಆಗಿದ ”

ಎಂದು ಉತತರಿಸಿದನು.

ಅಜುವನನು ಗಾಂಗ ೋಯನಿಗ ಪಾನಿೋಯವನಿುತಿತದುದು;


ದುಯೋವಧನನಿಗ ಭೋಷ್ಮನ ಉಪ್ದ ೋಶ್
ರಾತಿರಯು ಬರಲು ಸವವ ಪಾಥಿವವರೊ, ಪಾಂಡವ-ಧಾತವರಾಷ್ರರು
ಪತಾಮಹನಲ್ಲಿಗ ಆಗಮಿಸಿದರು. ಆ ವಿೋರಶ್ಯನದಲ್ಲಿ ಮಲಗಿದು ವಿೋರ
ಕ್ಷತಿರಯಷ್ವಭ ಕುರುಸತತಮನನುು ಅಭವಾದಿಸಲು ಕ್ಷತಿರಯರು
ಉಪ್ಸಿಿತರಾದರು. ಕನ ಾಯರು ಚಂದನ-ಚೊಣವ-ಲಾಜ-
ಮಾಲ ಗಳ ಲಿವನುು ತಂದು, ಸಿರೋಯರು, ಬಾಲರು, ವೃದಧರು, ಅನ ೋಕ
ಪ ರೋಕ್ಷಕ ಜನರೊ ಉದಯಿಸುತಿತರುವ ಸೊಯವನ ಬಳಿ ಭೊತಗಳು
ಸಾಗುವಂತ ಶಾಂತನವನ ಬಳಿ ಬಂದರು. ವಾದಾಗಾರರು, ವತವಕರು,
1120
ವ ೋಶ ಾಯರು, ನಟನತವಕರು, ಶ್ಲ್ಲಪಗಳು ವೃದಧ ಕುರುಪತಾಮಹನಲ್ಲಿಗ
ಬಂದರು. ಕೌರವ-ಪಾಂಡವರು ಇಬಬರೊ ಯುದಧವನುು ನಿಲ್ಲಿಸಿ,
ಸನಾುಹಗಳನುು ಕಳಚಿ, ಆಯುಧಗಳನುು ಬದಿಗಿಟುಿ ಒಟ್ಟಿಗ ೋ
ಯಥಾಪ್ೊವವವಾಗಿ ವಯಸಿ್ಗ ತಕಕಂತ ಅನ ೊಾೋನಾರಿಗ ಪರೋತಿ
ತ ೊೋರಿಸಿ ಆ ದುರಾಧಷ್ವ, ಅರಿಂದಮ ದ ೋವವರತನ ಬಳಿ
ಕುಳಿತುಕ ೊಂಡರು. ನೊರಾರು ಪಾಥಿವವರಿಂದ ಕೊಡಿದ ಭೋಷ್ಮನಿಂದ
ಶ ೋಭತವಾದ ಆ ಭಾರತಿೋ ಸಮಿತಿಯು ದಿವಿಯಲ್ಲಿನ
ಆದಿತಾಮಂಡಲದಂತ ಬ ಳಗಿ ಶ ೋಭಸಿತು. ಪತಾಮಹನನುು
ಉಪಾಸಿಸುತಿತದು ಆ ನೃಪ್ರು ದ ೋವ ೋಶ್ ಪತಾಮಹನನುು ಉಪಾಸಿಸುವ
ದ ೋವತ ಗಳಂತ ಶ ೋಭಸಿದರು. ಭೋಷ್ಮನಾದರ ೊೋ ಧ ೈಯವದಿಂದ
ವ ೋದನ ಗಳನುು ನಿಗರಹಿಸಿಕ ೊಂಡು, ಶ್ರಗಳಿಂದ ಅಭತಪ್ತನಾಗಿ,
ಅಷ್ ೊಿಂದು ಸಂತ ೊೋಷ್ವಿಲಿದ ೋ ಹ ೋಳಿದನು:
“ಶ್ರಗಳಿಂದ ಗಾಯಗ ೊಂಡು ನನು ದ ೋಹವು ಸುಡುತಿತದ .
ಶ್ರಗಳ ಸಂತಾಪ್ದಿಂದ ಮೊರ್ಛವತನಾಗಿದ ುೋನ .
ಪಾನಿೋಯವನುು ಬಯಸುತಿತದ ುೋನ ” ಎಂದು ಆ ರಾಜರಿಗ
ಹ ೋಳಿದನು. ಆಗ ಅಲ್ಲಿದು ಕ್ಷತಿರಯರು ಬ ೋಗನ ೋ
ಶ್ುಚಿರುಚಿಯಾದ ಭಕ್ಷಯಗಳನುು ಶ್ೋತಲ ಸಿಹಿನಿೋರಿನ
ಬಿಂದಿಗ ಗಳನೊು ತರಿಸಿದರು. ತಂದಿರುವ ಅವುಗಳನುು ನ ೊೋಡಿ
ಶಾಂತನವ ಭೋಷ್ಮನು ಹ ೋಳಿದನು: “ಅಯಾಾ! ಇಂದು ನಾನು
ಮನುಷ್ಾರ ಯಾವ ಭ ೊೋಗಗಳನೊು ಭ ೊೋಗಿಸಲು ಶ್ಕಾನಿಲಿ.

1121
ಮನುಷ್ಾನಿಂದ ಬ ೋರ ಯಾಗಿ ಶ್ರಶ್ಯಾಗತನಾಗಿದ ುೋನ .
ಶ್ಶ್ಸೊಯವರು ಹಿಂದಿರುಗುವುದನುು ಕಾಯುತಾತ ಇದ ುೋನ .”

ಹಿೋಗ ದಿೋನ ಮಾತುಗಳನುು ಸವವ ಪಾಥಿವವರಿಗ ಹ ೋಳಿ ಮಹಾಬಾಹು


ಧನಂಜಯನಿಗ ಹ ೋಳಿದನು. ಕೊಡಲ ೋ ಮಾಹಾಬಾಹುವು
ಪತಾಮಹನಿಗ ಅಂಜಲ್ಲೋಬದಧನಾಗಿ ನಮಸಕರಿಸಿ ನಿಂತು ಏನು
ಮಾಡಲ್ಲ? ಎಂದು ಕ ೋಳಿದನು. ಕ ೈಮುಗಿದು ಮುಂದ ನಿಂತಿದು ಆ
ಪಾಂಡವನನುು ನ ೊೋಡಿ ಧಮಾವತಮ ಭೋಷ್ಮನು ಪರೋತನಾಗಿ
ಧನಂಜಯನಿಗ ಹ ೋಳಿದನು:

“ನನು ಈ ಶ್ರಿೋರವು ಸುಡುತಿತದ . ಈ ಮಹಾ ಶ್ರಗಳು


ಎಲ ಿಲ್ಲಿಯೊ ನನುನುು ಚುಚುಚತಿತವ . ನನು ಮಮವಸಾಿನಗಳು
ತುಂಬಾ ನ ೊೋಯುತಿತವ . ನನು ಬಾಯಿಯು ಒಣಗಿದ .
ಅಜುವನ! ಶ್ರಿೋರದ ಆಹಾಿದಕಾಕಗಿ ನನಗ ನಿೋರನುು ಕ ೊಡು.
ಯಥಾವಿಧಿಯಾಗಿ ನಿೋರನುು ಕ ೊಡಲು ನಿೋನ ೋ ಶ್ಕತ.”

ಹಾಗ ಯೋ ಆಗಲ ಂದು ವಿೋಯವವಾನ್ ಅಜುವನನು ರರ್ವನ ುೋರಿ


ಗಾಂಡಿೋವವನುು ಬಲವನುುಪ್ಯೋಗಿಸಿ ಹ ದ ಯೋರಿಸಿ ಠ ೋಂಕರಿಸಿದನು.
ಸಿಡಿಲ್ಲನ ಧವನಿಯಂತಿದು ಧನುಸಿ್ನ ಠ ೋಂಕಾರ ಶ್ಬಧವನುು ಕ ೋಳಿ ಅಲ್ಲಿದು
ಎಲಿ ಭೊತಗಳೂ ಎಲಿ ರಾಜರೊ ಭಯಗ ೊಂಡರು. ಆಗ ಆ ರಥಿಗಳಲ್ಲಿ
ಶ ರೋಷ್ಿ ಮಹಾಯಶ್ ಪಾರ್ವನು ರರ್ದಿಂದ ಮಲಗಿದು
ಸವವಶ್ಸರಭೃತರಲ್ಲಿ ಶ ರೋಷ್ಿ ಭರತಶ ರೋಷ್ಿನಿಗ ಪ್ರದಕ್ಷ್ಣ ಮಾಡಿ,

1122
1123
ಉರಿಯುತಿತರುವ ಶ್ರವನುು ಅಭಮಂತಿರಸಿ ಪ್ಜವನಾಾಸರವನುು
ಸಂಯೋರ್ಜಸಿ ಸವವಲ ೊೋಕಗಳೂ ನ ೊೋಡುತಿತರಲು ಭೋಷ್ಮನ
ಬಲಭಾಗದಲ್ಲಿ ಭೊಮಿಗ ಹ ೊಡ ದನು. ಆಗ ಒಡನ ಯೋ ಶ್ುದಧವಾದ,
ಮಂಗಳವಾದ, ಶ್ೋತಲವಾದ, ಅಮೃತಕಲಪವಾದ, ದಿವಾ
ಗಂಧರಸಗಳಿಂದ ಕೊಡಿದ ನಿೋರು ಬುಗ ಗಯಂತ ಹ ೊರಚಿಮಿಮತು. ಆ
ಶ್ೋತಲ ನಿೋರ ಧಾರ ಯಿಂದ ದಿವಾಪ್ರಾಕರಮಿ ಪಾರ್ವನು ಕುರುಋಷ್ಭ
ಭೋಷ್ಮನನುು ತೃಪತಗ ೊಳಿಸಿದನು. ಶ್ಕರನಂತ ಯೋ ಮಾಡಿದ ಪಾರ್ವನ ಆ
ಕಮವದಿಂದ ಅಲ್ಲಿದು ವಸುಧಾಧಿಪ್ರು ಪ್ರಮ ವಿಸಿಮತರಾದರು.
ಬಿೋಭತು್ವಿನ ಆ ಅತಿಮಾನುಷ್ ಅದುಭತ ಕಮವವನುು ನ ೊೋಡಿ
ಕುರುಗಳು ಛಳಿಯಿಂದ ಪೋಡಿತಗ ೊಂಡ ಹಸುಗಳಂತ ನಡುಗಿದರು.
ವಿಸಮಯದಿಂದ ಎಲಿಕಡ ನೃಪ್ರು ಉತತರಿೋಯಗಳನುು ಹಾರಿಸಿದರು.
ಎಲಿಕಡ ಶ್ಂಖ್ ದುಂದುಭಗಳ ನಿಘೊೋವಷ್ದ ತುಮುಲವುಂಟ್ಾಯಿತು.
ಶಾಂತನವನೊ ಕೊಡ ತೃಪ್ತನಾಗಿ ಬಿೋಭತು್ವಿಗ
ಸವವಪಾಥಿವವವಿೋರರ ಸನಿುಧಿಯಲ್ಲಿ ಗೌರವಿಸುವಂತ ಹ ೋಳಿದನು:

“ಮಹಾಬಾಹ ೊೋ! ಕೌರವನಂದನ! ನಿನುಲ್ಲಿ ಇದು


ಇದ ಯಂದರ ವಿಚಿತರವ ೋನೊ ಅಲಿ. ಹಿಂದ ಅಮಿತದುಾತಿ
ಋಷ್ಠಯಾಗಿದ ು ಎಂದು ನಾರದನು ಹ ೋಳಿದುನು.
ದ ೋವತ ಗಳ ೂಂದಿಗ ದ ೋವ ೋಂದರನೊ ಸಹ ಮಾಡಲಾಗದಂತಹ
ಮಹಾ ಕಾಯವವನುು ವಾಸುದ ೋವನ ಸಹಾಯದಿಂದ ನಿೋನು
ಮಾಡುತಿತೋಯ. ಪಾರ್ವ! ತಿಳಿದವರು ನಿನುನುು ಎಲಿ
1124
ಕ್ಷತಿರಯರಿಗೊ ಮೃತುಾಸವರೊಪ್ನ ಂದು ಹ ೋಳುತಾತರ .
ಧನುಧವರರಲ್ಲಿ ಪ್ರಧಾನನು ನಿೋನು. ಪ್ೃಥಿವಯಲ್ಲಿ ನರರಲ್ಲಿ
ಪ್ರವರ. ಜಗತಿತನಲ್ಲಿ ಮನುಷ್ಾನು ಶ ರೋಷ್ಿ. ಪ್ಕ್ಷ್ಗಳಲ್ಲಿ ಗರುಡನು
ಶ ರೋಷ್ಿ. ಜಲಾಶ್ಯಗಳಲ್ಲಿ ಸಾಗರವು ಶ ರೋಷ್ಿ. ನಾಲುಕ
ಪಾದಗಳಿರುವವುಗಳಲ್ಲಿ ಗ ೊೋವು ಶ ರೋಷ್ಿ. ಆದಿತಾನು
ತ ೋಜಸು್ಳಳವುಗಳಲ್ಲಿ ಶ ರೋಷ್ಿ. ಗಿರಿಗಳಲ್ಲಿ ಹಿಮವತನು ಶ ರೋಷ್ಿ.
ಜಾತಿಗಳಲ್ಲಿ ಬಾರಹಮಣನು ಶ ರೋಷ್ಿ. ಧನಿವಗಳಲ್ಲಿ ನಿೋನು ಶ ರೋಷ್ಿ.
ಧಾತವರಾಷ್ರನು ನಾನು ಹ ೋಳಿದ ಮಾತುಗಳನುು, ವಿದುರ,
ದ ೊರೋಣ, ರಾಮ, ಜನಾದವನ ಮತುತ ಸಂಜಯನೊ ಕೊಡ
ಪ್ುನಃ ಪ್ುನಃ ಹ ೋಳಿದುದನುು ಕ ೋಳಲ್ಲಲಿ. ದುಯೋವಧನನು
ವಿಪ್ರಿೋತ ಬುದಿಧಯುಳಳವ. ಮೊಢನಂತಿದಾುನ . ನನು
ಮಾತುಗಳನುು ಗೌರವಿಸುವುದಿಲಿ. ಶಾಸರಗಳನುು ಮಿೋರಿ
ನಡ ಯುವ ಅವನು ಭೋಮನ ಬಲದಿಂದ ನಿಹತನಾಗಿ
ಬಹುಕಾಲದವರ ಗ ಮಲಗುತಾತನ .”

ಅವನ ಆ ಮಾತುಗಳನುು ಕ ೋಳಿ ಕೌರವ ೋಂದರ ದುಯೋವಧನನು ದಿೋನ


ಮನಸಕನಾದನು. ಅದನುು ತಿಳಿದ ಶಾಂತನವನು ಅವನ ಕಡ ತಿರುಗಿ
ಹ ೋಳಿದನು:

“ರಾಜನ್! ಕ ೋಳು. ಕ ೊೋಪ್ವನುು ದೊರಮಾಡು.


ದುಯೋವಧನ! ಧಿೋಮತ ಪಾರ್ವನು ಶ್ೋತನ ಅಮೃತ ಗಂಧಿ

1125
ನಿೋರಿನ ಧಾರ ಯನುು ಹುಟ್ಟಿಸಿದುದನುು ನಿೋನ ೋ ನ ೊೋಡಿದ .
ಇದನುು ಮಾಡುವವರು ಈ ಲ ೊೋಕದಲ್ಲಿ ಬ ೋರ ಯಾರು
ಇದುುದೊ ತಿಳಿದಿಲಿ. ಆಗ ುೋಯ, ವಾರುಣ, ಸೌಮಾ, ವಾಯುವಾ,
ವ ೈಷ್ಣವ, ಐಂದರ, ಪಾಶ್ುಪ್ದ, ಪಾರಮೋಷ್ಿಯ, ಪ್ರಜಾಪ್ದಿ,
ಧಾತು, ತವಷ್ುಿ, ಸವಿತು ಎಲಿ ದಿವಾಾಸರಗಳೂ
ಮಾನುಷ್ಲ ೊೋಕದಲ ಿಲಾಿ ಧನಂಜಯನಿಗ ಮಾತರ ತಿಳಿದಿದ .
ದ ೋವಕಿೋಪ್ುತರ ಕೃಷ್ಣನನುು ಬಿಟುಿ ಇದು ಬ ೋರ ಯಾರಿಗೊ
ತಿಳಿದಿಲಿ. ಮಗೊ! ಪಾಂಡವರನುು ಯುದಧದಲ್ಲಿ ಗ ಲಿಲು
ಎಂದೊ ಶ್ಕಾವಿಲಿ. ಯಾರು ಅಮಾನುಷ್ ಕಮವಗಳನುು
ಮಾಡಿದಾುನ ೊೋ ಆ ಮಹಾತಮ, ಸತತವವತ, ಸಮರದಲ್ಲಿ ಶ್ ರ,
ಆಹವಶ ೋಭ, ಸಮರ ಕೌಶ್ಲನ ೊಡನ ಸಂಧಿಯನುು
ಮಾಡಿಕ ೊೋ. ಎಲ್ಲಿಯವರ ಗ ಮಹಾಬಾಹು ಕೃಷ್ಣನು
ಕುರುಸಂಸದಿಯ ಸವಧಿೋನದಲ್ಲಿರುತಾತನ ೊೋ ಅಲ್ಲಿಯವರ ಗ ಶ್ ರ
ಪಾರ್ವನ ೊಂದಿಗ ಸಂಧಿಯನುು ಮಾಡಿಕ ೊೋ. ಅಜುವನನ
ಸನುತಪ್ವವ ಶ್ರಗಳಿಂದ ನಿನು ಸ ೋನ ಯು ನಿಃಶ ೋಷ್ವಾಗಿ
ನಾಶ್ವಾಗುವುದರ ೊಳಗ ನಿೋನು ಸಂಧಿಯನುು ಮಾಡಿಕ ೊೋ.
ಸಮರದಲ್ಲಿ ಸಹ ೊೋದರರು ಮತುತ ಬಹಳಷ್ುಿ ನೃಪ್ರು ಇನೊು
ಹತಶ ೋಷ್ರಾಗಿರುವಾಗಲ ೋ ಸಂಧಿಯನುು ಮಾಡಿಕ ೊೋ.
ಯುಧಿಷ್ಠಿರನ ಕ ೊರಧದಿಂದ ಉರಿಯುವ ದೃಷ್ಠಿಯು ನಿನು
ಸ ೋನ ಯನುು ಸುಡುವುದರ ೊಳಗ ೋ ನಿೋನು ಸಂಧಿಯನುು

1126
ಮಾಡಿಕ ೊೋ. ನಕುಲ, ಸಹದ ೋವ ಮತುತ ಪಾಂಡವ
ಭೋಮಸ ೋನರು ನಿನು ಸ ೋನ ಯನುು ಸಂಪ್ೊಣವವಾಗಿ
ನಾಶ್ಗ ೊಳಿಸುವ ಮದಲು ಪಾಂಡವರ ೊದನ
ಸೌಭಾರತೃತವವನುು ಬಯಸು. ನನ ೊುಂದಿಗ ೋ ಯುದಧವು
ಅಂತಾಗ ೊಳಳಲ್ಲ. ಪಾಂಡವರ ೊಂದಿಗ ಸಂಧಿಮಾಡಿಕ ೊೋ. ನಾನು
ಹ ೋಳಿದ ಈ ಮಾತುಗಳನುು ನಿೋನು ಇಷ್ಿಪ್ಡಬ ೋಕು. ಇದು
ನಿನಗೊ ಕುಲಕೊಕ ಕ್ ೋಮವಾದುದ ಂದು ನನಗನಿುಸುತತದ .
ಕ ೊೋಪ್ವನುು ತ ೊರ ದು ಪಾರ್ವರ ೊಂದಿಗ ಸಂಧಿ ಮಾಡಿಕ ೊೋ.
ಫಲುಗನನ ಕೃತಕಮವಗಳು ಪ್ಯಾವಪ್ತವಾಗಲ್ಲ. ಭೋಷ್ಮನ
ಅಂತಾದ ೊಡನ ನಿಮಮಲ್ಲಿ ಸೌಹಾದವತ ಯುಂಟ್ಾಗಲ್ಲ.
ಉಳಿದವರಾದರೊ ಚ ನಾುಗಿರಲ್ಲ. ಪ್ರಸಿೋದನಾಗು. ಪಾಂಡವರ
ಅಧವರಾಜಾವನುು ನಿೋಡು. ಇಂದರಪ್ರಸಿವನುು ಧಮವರಾಜನು
ಆಳಲ್ಲ. ಇದರಿಂದ ನಿೋನು ಪಾಥಿವವರಲ್ಲಿ ಮಿತರದ ೊರೋಹಿೋ,
ಪಾಪ ಎಂಬ ಕಿೋತಿವಯನುು ಪ್ಡ ಯುವುಲಿ. ನನು
ಅವಸಾನದಿಂದ ಪ್ರಜ ಗಳಲ್ಲಿ ಶಾಂತಿಯು ನ ಲ ಸಲ್ಲ.
ಪಾಥಿವವರು ಪರೋತಿಮಂತರಾಗಿ ತಮಮ ತಮಮಲ್ಲಿಗ
ಹಿಂದಿರುಗಲ್ಲ. ತಂದ ಯು ಮಗನನುು, ಮಾವನು ಅಳಿಯನನುು,
ಅಣಣನು ತಮಮನನುು ಸ ೋರಲ್ಲ. ಕಾಲಕ ಕ ತಕುಕದಾದ ನನು ಈ
ಮಾತುಗಳನುು ನಿೋನು ಕ ೋಳದ ಯೋ ಹ ೊೋದರ
ಮೋಹಾವಿಷ್ಿನಾಗಿ ಅಬುದಿಧಯಿಂದ ಪ್ರಿತಪಸುತಿತೋಯ.

1127
ಭೋಷ್ಮನ ಈ ಅಂತಾವು ನಿಮಮಲಿರಿಗೊ ಅಂತಾವ ನಿಸುತತದ .
ಸತಾವನ ುೋ ಹ ೋಳುತಿತದ ುೋನ .”

ಈ ಮಾತನುು ಆಪ್ಗ ೋಯನು ರಾಜರ ಮಧಾದಲ್ಲಿ ಭಾರತನಿಗ ಕ ೋಳಿಸಿ,


ಶ್ರಗಳಿಂದ ಚುಚಚಲಪಟುಿ ಸಂತಪ್ತವಾದ ಮಮವಗಳ ವ ೋದನ ಯನುು
ನಿಗರಹಿಸಿಕ ೊಂಡು ಆತಮನನುು ಯೋರ್ಜಸಿ ಸುಮಮನಾದನು.

ಭೋಷ್ಮ-ಕಣವರ ಸಂವಾದ
ಶ್ಂತನುನಂದನ ಭೋಷ್ಮನು ಸುಮಮನಾಗಲು ಅಲ್ಲಿದು ಪಾಥಿವವರ ಲಿರೊ
ತಮಮ ತಮಮ ಡ ೋರ ಗಳಿಗ ಪ್ುನಃ ತ ರಳಿದರು. ಭೋಷ್ಮನು
ಹತನಾದನ ಂದು ಕ ೋಳಿದ ಪ್ುರುಷ್ಷ್ವಭ ರಾಧ ೋಯನು ಸಂತಾರತನಾಗಿ
ತವರ ಮಾಡಿ ಅವನಿರುವಲ್ಲಿಗ ಆಗಮಿಸಿದನು. ಅಲ್ಲಿ ಅವನು ದ ೋವ
ಕಾತಿವಕ ೋಯನು ಹುಟ್ಟಿದಾಗ ದಬ ವಯ ಹಾಸಿನ ಮೋಲ ಮಲಗಿದುಂತ
ಶ್ರ ಶ್ಯಾಯ ಮೋಲ ಮಲಗಿದು ಆ ಪ್ರಭು ಮಹಾತಮನನುು
ನ ೊೋಡಿದನು. ಅಶ್ುರಕಂಠನಾಗಿದು ಮಹಾದುಾತಿ ವೃಷ್ಸ ೋನನು ಕಣುಣ
ಮುಚಿಚ ಮಲಗಿದು ಆ ವಿೋರನ ಪಾದಗಳ ಮೋಲ ಬಿದುನು.
“ಕುರುಶ ರೋಷ್ಿ! ನಾನು ರಾಧ ೋಯ! ನ ೊೋಡಿದಾಗಲ ಲಾಿ ನಿೋನು
ನನುನುು ಅತಾಂತ ಕಿೋಳುಮಾಡಿ ದ ವೋಷ್ಠಸುತಿತದುವನು.”
ಎಂದು ಅವನಲ್ಲಿ ಮಾತನಾಡಿದನು.

ಅದನುು ಕ ೋಳಿ ಕುರುವೃದಧನು ಪ್ರಯತುಪ್ಟುಿ ಕಣುಣಗಳನುು ತ ರ ದು,


ಮಲಿನ ೋ ಅವನನುು ನ ೊೋಡಿ ಸ ುೋಹಭಾವದಿಂದ ಈ ಮಾತನಾುಡಿದನು.
1128
ತನು ರಕ್ಷಕರನುು ಕಳುಹಿಸಿ ಏಕಾಂತವಾಗಿದ ಯಂದು
ಖ್ಚಿತಪ್ಡಿಸಿಕ ೊಂಡು, ತಂದ ಯು ಮಗನನುು ಹ ೋಗ ೊೋ ಹಾಗ
ಗಾಂಗ ೋಯನು ಒಂದ ೋ ತ ೊೋಳಿನಿಂದ ಅವನನುು ಆಲಂಗಿಸಿಸಿದನು.

“ಬಾ! ಬಾ! ನಿೋನು ಯಾವಾಗಲೊ ನನ ೊುಡನ ಸಪಧಿವಸುತಿತದ ು.


ಇಲ್ಲಿಗ ನಿೋನು ಬಾರದ ೋ ಇದಿುದುರ ನಿನಗ ಖ್ಂಡಿತವಾಗಿಯೊ
ಶ ರೋಯಸಾ್ಗುತಿತರಲ್ಲಲಿ. ನಿೋನು ಕೌಂತ ೋಯ.
ರಾಧ ೋಯನಲಿವ ಂದು ನನಗ ನಾರದನಿಂದ ತಿಳಿದಿತುತ.
ಕೃಷ್ಣದ ವೈಪಾಯನ ಮತುತ ಕ ೋಶ್ವನಿಗೊ ಇದು ತಿಳಿದಿತುತ
ಎನುುವುದರಲ್ಲಿ ಸಂಶ್ಯವಿಲಿ. ಮಗೊ! ನಿನು ಮೋಲ ನನಗ
ದ ವೋಷ್ವ ೋನೊ ಇಲಿ. ನಿನಗ ಸತಾವನ ುೋ ಹ ೋಳುತಿತದ ುೋನ . ನಿನು
ತ ೋಜ ೊೋವಧ ಗ ೊೋಸಕರ ಕಠ ೊೋರ ಮಾತುಗಳನಾುಡುತಿತದ ು.
ಏಕ ಂದರ ನಿೋನು ಅಕಸಾಮತಾತಗಿ (ವಿನಾಕಾರಣ)
ಪಾಂಡವರನುು ದ ವೋಷ್ಠಸುತಿತರುವ ಎಂದು ನನು
ಅಭಪಾರಯವಾಗಿತುತ. ಸೊಯವನಂದನ! ಇದರಿಂದಾಗಿ ನಾನು
ನಿನು ಮೋಲ ಬಹಳಷ್ುಿ ಬಾರಿ ಕಠ ೊೋರನಾಗಿದ ು. ಸಮರದಲ್ಲಿ
ನಿನು ವಿೋಯವವನುು, ಶ್ತುರಗಳಿಗ ನಿೋನು ದುಃಸಹನ ನುುವುದನುು,
ಬಾರಹಮಣಾತವವನೊು, ಶೌಯವವನೊು, ದಾನವನೊು, ಪ್ರಮ
ಗತಿಯನೊು ನಾನು ತಿಳಿದುಕ ೊಂಡಿದ ುೋನ .
ಅಮರ ೊೋಪ್ಮನಾಗಿರುವ ನಿನುಂತಹ ಪ್ುರುಷ್ರು ಯಾರೊ
ಇಲಿ. ಕುಲಭ ೋದವನುು ನಿೋನು ತರುತಿತರುವ ಯಂದು ತಿಳಿದು
1129
ಸದಾ ಕಠ ೊೋರವಾಗಿ ಮಾತನಾಡುತಿತದ ು. ಧನುವಿವದ ಾಯಲ್ಲಿ,
ಬಿಲಿನುು ಸಂಧಾನಮಾಡುವುದರಲ್ಲಿ, ಲಾಘ್ವದಲ್ಲಿ ಮತುತ
ಅಸರಬಲದಲ್ಲಿ ನಿೋನು ಫಲುಗನ ಮತುತ ಮಹಾತಮ ಕೃಷ್ಣನ
ಸದೃಶ್ನಾಗಿದಿುೋಯ. ಕಣವ! ರಾಜಪ್ುರಕ ಕ ಹ ೊೋಗಿ ನಿೋನು
ಧನುಷ್ಮತನು ಒಬಬನ ೋ ಕುರುರಾಜನಿಗ ೊೋಸಕರ ರಾಜರನುು
ಅಪ್ಮಾನಗ ೊಳಿಸಿದ . ಹಾಗ ಯೋ ದುರಾಸದ ಬಲವಾನ್
ಜರಾಸಂಧನು ಸಮರದಲ್ಲಿ ಸಮರಶಾಿಘ್ನಯಾದ ನಿನು
ಸರಿಸಮನಾಗಿರಲ್ಲಲಿ. ಬರಹಮಣಾನಾಗಿರುವ .
ಸತಾವಾದಿಯಾಗಿರುವ. ತ ೋಜಸಿ್ನಲ್ಲಿ ಸೊಯವನಂತಿರುವ.
ದ ೋವಗಭವನಾಗಿರುವ . ಸಮರಲ್ಲಿ ಅರ್ಜತನಾಗಿರುವ .
ಭೊಮಿಯಲ್ಲಿ ಮನುಷ್ಾರಿಗಿಂತ ಅಧಿಕನಾಗಿರುವ . ಹಿಂದ ನಿನು
ಮೋಲ ಇರಿಸಿಕ ೊಂಡಿದು ಕ ೊೋಪ್ವನುು ಇಂದು ನಾನು
ತಾರ್ಜಸುತಿತದ ುೋನ . ಪ್ುರುಷ್ ಕೃತಾದಿಂದ ದ ೈವವನುು
ಬದಲಾಯಿಸಲು ಶ್ಕಾವಿಲಿ. ವಿೋರ ಪಾಂಡವರು ನಿನು
ಸ ೊೋದರರು. ನಿೋನು ಅವರ ಅಣಣ. ನನಗ ಪರಯವಾದುದನುು
ಮಾಡಬ ೋಕ ಂದು ನಿೋನು ಬಯಸುವ ಯಾದರ ಅವರ ೊಂದಿಗ
ಸ ೋರು. ನನು ಪ್ತನದ ೊಂದಿಗ ವ ೈರತವವು ಕ ೊನ ಗ ೊಳಳಲ್ಲ.
ಪ್ೃಥಿವಯ ಸವವ ರಾಜರೊ ಇಂದು ನಿರಾಮಯರಾಗಲ್ಲ.”

ಕಣವನು ಹ ೋಳಿದನು:

1130
“ಮಹಾಪಾರಜ್ಞ! ಈ ಎಲಿವೂ ನನಗ ತಿಳಿದಿದ . ನಿೋನು
ಹ ೋಳಿದುದರಲ್ಲಿ ಸಂಶ್ಯವಿಲಿ. ನಾನು ಕೌಂತ ೋಯು.
ಸೊತಜನಲಿ. ಆದರ ನಾನು ಕುಂತಿಯಿಂದ ತಿರಸಕರಿಸಲಪಟುಿ
ಸೊತನಿಂದ ವಧಿವತನಾದ . ದುಯೋವಧನನ ಐಶ್ವಯವವನುು
ಭ ೊೋಗಿಸಿ ಅದನುು ಸುಳಾಳಗಿಸಲು ಮನಸಿ್ಲಿ. ಸಂಪ್ತುತ, ಶ್ರಿೋರ,
ಮಕಕಳು, ಪ್ತಿುಯರು, ಯಶ್ಸು್ ಎಲಿವನೊು
ದುಯೋವಧನನಿಗಾಗಿ ತಾರ್ಜಸಿದ ುೋನ . ಸುಯೋಧನನನುು
ಆಶ್ರಯಿಸಿ ನಾನು ನಿತಾವೂ ಪಾಂಡವರನುು ಕುಪತರನಾುಗಿ
ಮಾಡಿದ ುೋನ . ಆಗುವಂರ್ಹುದು ಬಹುಷ್ಃ ಅವಶ್ಾಕವಾಗಿದ
ಮತುತ ತಡ ಯಲು ಸಾಧಾವಿಲಿ. ಪ್ುರುಷ್ ಪ್ರಯತುದಿಂದ
ದ ೈವವನುು ಬದಲಾಯಿಸಲು ಯಾರಿಗ ಉತಾ್ಹವಿದ ?
ನಿಮಿತತಗಳು ಪ್ೃಥಿವಯ ಕ್ಷಯವನುು ಸೊಚಿಸುತಿತವ . ಸಂಸದಿಯಲ್ಲಿ
ನಿೋನು ಇವುಗಳ ಕುರಿತು ತ ೊೋರಿಸಿದಿುೋಯ, ಮಾತನಾಡಿದಿುೋಯ.
ಪಾಂಡವರು ಮತುತ ವಾಸುದ ೋವ ಇವರು ಅಜ ೋಯ
ಪ್ುರುಷ್ರ ಂದು ನನಗ ಎಲಿವೂ ತಿಳಿದಿದ . ಅವರ ೊಂದಿಗ
ಯುದಧಮಾಡಲು ಬಯಸುತ ೋತ ನ . ತಾತ! ಪರೋತಿಮನಸಕನಾಗಿ
ನನಗ ಸದಾ ಯುದಧಮಾಡಲು ಅನುಮತಿಯನುು ನಿೋಡು. ನಿನು
ಅನುಮತಿಯಂತ ನಾನು ಯುದಧಮಾಡಬಲ ಿ ಎಂದು ನನು
ಅಭಪಾರಯ. ನಾನು ಏನ ಲಿ ಕ ಟಿ ಮಾತುಗಳನುು ಆಡಿದ ುನ ೊೋ,
ಅಪ್ಮಾನಗ ೊಳಿಸಿದ ುನ ೊೋ, ಚಪ್ಲತ ಯಿಂದ

1131
ಜಗಳವಾಡಿದ ುನ ೊೋ ನನಿುಂದಾದ ಅವ ಲಿವನುು ನಿೋನು
ಕ್ಷಮಿಸಬ ೋಕು.”

ಭೋಷ್ಮನು ಹ ೋಳಿದನು:

“ಕಣವ! ಈ ಸುದಾರುಣ ವ ೈರವನುು ಕ ೊಡವಿ ಹಾಕಲು


ಶ್ಕಾವಿಲಿವ ಂದಾದರ ನಿನಗ ಅನುಮತಿಯನುು ಕ ೊಡುತ ೋತ ನ .
ಸವಗವವನುು ಬಯಸಿ ಯುದಧಮಾಡು. ಉತತಮರ ನಡತ ಯಲ್ಲಿ
ನಡ ದುಕ ೊಂಡು ಯಥಾ ಶ್ಕಿತಯಾಗಿ, ಉತಾ್ಹವಿದುಷ್ುಿ,
ಸಿಟಿನುು ಬಿಟುಿ, ದುಡುಕದ ೋ ನೃಪ್ನ ಕ ಲಸವನುು ಮಾಡು.
ನಾನು ನಿನಗ ಅನುಜ್ಞ ಯನುು ನಿೋಡುತ ೋತ ನ . ಏನು
ಇಚಿಛಸಿದಿುೋಯೋ ಅದನುು ಪ್ಡ . ಕ್ಷತರಧಮವದಿಂದ
ಲ ೊೋಕಗಳನುು ಜಯಿಸುತಿತೋಯ. ಸಂಶ್ಯವಿಲಿ.
ಬಲವಿೋಯವಗಳನುು ಆಶ್ರಯಿಸಿ ನಿರಹಂಕಾರನಾಗಿ
ಯುದಧಮಾಡು. ಏಕ ಂದರ ಧಮವಯುದಧವ ೋ ಕ್ಷತಿರಯನಿಗ
ಶ ರೋಯಸಕರವು. ಬ ೋರ ಏನೊ ತಿಳಿದಿಲಿ. ಶಾಂತಿಯನುು ತರಲು
ನಾನು ದಿೋಘ್ವಕಾಲ ಬಹಳಷ್ುಿ ಪ್ರಯತು ಮಾಡಿದ . ಆದರ
ಅದನುು ಮಾಡಲು ಶ್ಕಾನಾಗಲ್ಲಲಿ. ಎಲ್ಲಿ ಧಮವವಿದ ಯೋ
ಅಲ್ಲಿ ಜಯವಿದ .”

ಹಿೋಗ ಹ ೋಳಿದ ಗಾಂಗ ೋಯನನುು ವಂದಿಸಿ, ಪ್ರಸನುಗ ೊಳಿಸಿ ರಾಧ ೋಯನು


ರರ್ವನ ುೋರಿ ದುಯೋವಧನನ ಬಳಿಗ ಹ ೊರಟನು.

1132
ಭೋಷ್ಮ ವಧ ಶ್ರವಣ
ಯುದಧಪಾರರಂಭವಾದ ಹತತನ ಯ ದಿನದ ರಾತಿರ ಭೊತ-ಭವಾ-
ಭವಿಷ್ಾಗಳ ಲಿವನೊು ತಿಳಿದಿದು ಪ್ರತಾಕ್ಷದಶ್ೋವ ಗಾವಲಗಣಿೋ ಸಂಜಯನು
ರಣಭೊಮಿಯಿಂದ ಬಂದನು. ದುಃಖಿತನಾಗಿ ಯೋಚನ ಯಲ್ಲಿ
ಮುಳುಗಿದು ಧೃತರಾಷ್ರನಿಗ ಭಾರತ ಪತಾಮಹ ಭೋಷ್ಮನು
ಹತನಾದನ ಂದು ಹ ೋಳಿದನು.

“ಮಹಾರಾಜ! ನಿನಗ ನಮಸಾಕರ. ನಾನು ಸಂಜಯ. ಭರತರ


ಪತಾಮಹ ಶಾಂತನವ ಭೋಷ್ಮನು ಹತನಾದನು.
ಸವವಯೋಧರಲ್ಲಿ ಶ ರೋಷ್ಿನಾದ, ಸವವ ಧನುಷ್ಮತರ ಧಾಮ
ಕುರುಪತಾಮಹನು ಇಂದು ಶ್ರತಲಪಗತನಾಗಿದಾುನ . ಯಾರ
ವಿೋಯವವನುು ಆಶ್ರಯಿಸಿ ನಿನು ಪ್ುತರರು
ದೊಾತವನಾುಡಿದುರ ೊೋ ಆ ಭೋಷ್ಮನು ಯುದಧದಲ್ಲಿ
ಶ್ಖ್ಂಡಿಯಿಂದ ಹತನಾಗಿ ಮಲಗಿದಾುನ . ಕಾಶ್ಪ್ುರಿಯಲ್ಲಿ
ಮಹಾಮೃಧದಲ್ಲಿ ಸ ೋರಿದು ಎಲಿ ಪ್ೃಥಿವಿೋಪಾಲರನೊು
ಒಬಬನ ೋ ರರ್ದಲ್ಲಿದುು ಗ ದು ಮಹಾರಥಿ, ಜಾಮದಗಿು
ರಾಮನಿಗೊ ರಣದಲ್ಲಿ ಅಯೋಧಾನಾದ ವಸುಸಂಭವ,
ಜಾಮದಗಿುಯಿಂದ ಹತನಾಗದ ೋ ಇದು ಭೋಷ್ಮನು ಇಂದು
ಶ್ಖ್ಂಡಿಯಿಂದ ಹತನಾಗಿದಾುನ . ಶೌಯವದಲ್ಲಿ
ಮಹ ೋಂದರಸದೃಶ್ನಾದ, ಸ ಿೈಯವದಲ್ಲಿ
1133
1134
ಹಿಮಾಚಲದಂತಿರುವ, ಗಾಂಭೋಯವದಲ್ಲಿ
ಸಮುದರದಂತಿರುವ, ಸಹಿಷ್ುಣತವದಲ್ಲಿ ಧರ ಯ ಸಮನಾಗಿರುವ,
ಆ ಶ್ರದಂಷ್ರ, ಧನುವವಕರ, ಖ್ಡಗರ್ಜಹವ, ದುರಾಸದ,
ನರಸಿಂಹ ನಿನು ಪತ ಭೋಷ್ಮನು ಇಂದು ಪಾಂಚಾಲಾನಿಂದ
ಹ ೊಡ ದುರಿಳಿಸಲಪಟ್ಟಿದಾುನ . ರಣದಲ್ಲಿ ಮುನುುಗುಗತಿರ
ತ ುವ
ಯಾರನುು ನ ೊೋಡಿ ಪಾಂಡವರ ಮಹಾಸ ೋನ ಯು ಸಿಂಹವನುು
ನ ೊೋಡಿದ ಗ ೊೋವುಗಳ ಹಿಂಡಿನಂತ ಭಯೋದಿವಗುವಾಗಿ
ನಡುಗುತಿತತ ೊತೋ ಆ ಭೋಷ್ಮನು ನಿನು ಸ ೋನ ಗಳನುು ಹತುತ
ಹಗಲು-ರಾತಿರ ಪ್ರಿರಕ್ಷ್ಸಿ, ಸುದುಷ್ಕರ ಕೃತಾಗಳನ ುಸಗಿ
ಅಸತನಾದ ಆದಿತಾನಂತ ಹ ೊರಟುಹ ೊೋದನು. ಶ್ಕರನಂತ
ಸಹಸಾರರು ಬಾಣಗಳನುು ಸುರಿಸಿ, ಯುದಧದ ಹತುತ ದಿನಗಳ
ಪ್ರತಿದಿನವೂ ಹತುತ ಸಾವಿರ ಯೋಧರನುು ಸಂಹರಿಸಿ ಭೋಷ್ಮನು
ಅನಹವನಾಗಿದುರೊ, ನಿನು ದುಮವಂತರದಿಂದ ಭರುಗಾಳಿಗ
ಸಿಲುಕಿದ ಮರದಂತ ಕ ಳಗುರಿಳಿಸಲಪಟುಿ ಭೊಮಿಯ ಮೋಲ
ಮಲಗಿದಾುನ .”

ಧೃತರಾಷ್ರನು ಹ ೋಳಿದನು:

“ಕುರುಗಳ ಋಷ್ಭ ಭೋಷ್ಮನು ಶ್ಖ್ಂಡಿಯಿಂದ ಹ ೋಗ


ಹತನಾದನು? ವಾಸವೊೋಪ್ಮನಾದ ನನು ಪತನು ರರ್ದಿಂದ
ಹ ೋಗ ಬಿದುನು? ಸಂಜಯ! ತಂದ ಗಾಗಿ ಬರಹಮಚಯವವನುು

1135
ಪಾಲ್ಲಸಿದ, ದ ೋವತ ಗಳಂತ ಬಲಶಾಲ್ಲಯಾಗಿದು ಭೋಷ್ಮನಿಲಿದ ೋ
ನನು ಪ್ುತರರು ಹ ೋಗಿದಾುರ ? ಆ ಮಹಾಸತವ, ಮಹ ೋಷ್ಾವಸ,
ಮಹಾಬಲ್ಲ, ಮಹಾರಥಿ, ನರವಾಾಘ್ರನು ಹತನಾಗಲು ಅವರ
ಮನಸು್ ಹ ೋಗಿದ ? ಕುರುಗಳ ಋಷ್ಭ, ವಿೋರ, ಯುದಧದಲ್ಲಿ
ಕಂಪಸದ, ಪ್ುರುಷ್ಷ್ವಭನು ಹತನಾಗಿದಾುನ ಂದು ನನಗ
ಏನು ಹ ೋಳಿದ ಯೋ ಅದರಿಂದ ನನುನುು ಪ್ರಮ ದುಃಖ್ವು
ಆವರಿಸಿದ . ಅವನನುು ಯಾರು ಅನುಸರಿಸಿ ಹ ೊೋಗುತಿತದುರು?
ಯಾರು ಮುಂದಿದುರು? ಯಾರು ಅವನ ಪ್ಕಕದಲ್ಲಿದುರು?
ಮತುತ ಯಾರು ಅವನ ೊಂದಿಗ ಹ ೊೋಗುತಿತದುರು? ಶ್ತುರಗಳ
ಸ ೋನ ಯನುು ಹ ೊಗುವಾಗ ಆ ರರ್ಶಾದೊವಲ, ಅಚುಾತ,
ಕ್ಷತಿರಯಷ್ವಭನನುು ಯಾವ ಶ್ ರರು ಹಿಂದಿನಿಂದ
ರಕ್ಷಣ ಗ ಂದು ಅನುಸರಿಸುತಿತದುರು? ಸೊಯವನು ಕತತಲ ಯನುು
ಕಳ ಯುವಂತ ಶ್ತುರಸ ೈನಾವನುು ಕಳ ಯುತಿತರುವ ಆ ಅಮಿತರಹ,
ಸಹಸರರಶ್ಮಪ್ರತಿಮನು ಶ್ತುರಗಳಲ್ಲಿ ಭಯವನುು ತಂದು
ರಣದಲ್ಲಿ ಕೌರವಶಾಸನದಂತ ದುಷ್ಕರ ಕಮವಗಳನುು
ಮಾಡಿದನು. ಯುದಧದಲ್ಲಿ ಸ ೋನ ಗಳನುು ಮುತಿತಗ ಹಾಕುವಾಗ
ದುರಾಧಷ್ವ ಕೃತಾವನುು ಮಾಡುವ ಅವನನುು ಯಾರು
ತಡ ಗಟ್ಟಿ ಕ ೊನ ಗ ೊಳಿಸಿದರು? ಪಾಂಡವರು ಯುದಧದಲ್ಲಿ
ಶಾಂತನವನನುು ಹ ೋಗ ತಡ ದರು? ಸ ೋನ ಗಳನುು
ಕಡಿಯುತಿತರುವ ಆ ಶ್ರದಂಷ್ರ, ತರಸಿವ, ಚಾಪ್ದಂತ

1136
ಬಾಯಿತ ರ ದುಕ ೊಂಡಿದು, ಘೊೋರ ಖ್ಡಗದಂರ್ಹ
ನಾಲಗ ಯುಳಳ, ದುರಾಸದ, ಅನಾರನುು ಮಿೋರಿಸಿದು,
ಪ್ುರುಷ್ವಾಾಘ್ರ, ಹಿರೋಮಂತ, ಅಪ್ರಾರ್ಜತ ಆ ಅರ್ಜತನನುು
ಯುದಧದಲ್ಲಿ ಕೌಂತ ೋಯರು ಹ ೋಗ ಉರುಳಿಸಿದರು?”

ಧೃತರಾಷ್ರನ ಈ ಎಲಿ ಪ್ರಶ ುಗಳಿಗ ಉತತರವಾಗಿ ಸಂಜಯನು


ಮಹಾಭಾರತ ಯುದಧದ ಮದಲ ಹತುತ ದಿನಗಳ ಆಗುಹ ೊೋಗುಗಳನುು
ವಣಿವಸತ ೊಡಗಿದನು. ಸಂಜಯನು ಹ ೋಳಿದನು:

“ಮಹಾರಾಜ! ಅಹವನಾಗಿರುವ ನಿೋನು ಕ ೋಳುತಿತರುವ ಈ


ಪ್ರಶ ುಗಳು ನಿನಗ ತಕುಕದಾಗಿಯೋ ಇವ . ಆದರ ಈ
ದ ೊೋಷ್ವನುು ದುಯೋವಧನನ ಮೋಲ ಹಾಕುವುದು
ಸರಿಯಲಿ. ತನು ದುಶ್ಚರಿತಗಳಿಂದಾಗಿ ಅಶ್ುಭವನುು ಪ್ಡ ದ
ನರನು ಅದು ಅನಾನು ಮಾಡಿದುು ಎಂದು ಹ ೊರಿಸಬಾರದು.
ಇತರರಿಗ ಯಾರು ಎಲಿ ರಿೋತಿಯಲ್ಲಿ ನಿಂದನಿೋಯವಾಗಿ
ನಡ ದುಕ ೊಳುಳತಾತನ ೊೋ ಅದನುು ಮಾಡಿದವನು
ಸವವಲ ೊೋಕಗಳ ನಿಂದನ ಗ ಮತುತ ವಧ ಗ ಅಹವ.
ಮೋಸಗಳನುು ಅರಿಯದ ೋ ಇದು ಪಾಂಡವರು ನಿನುನುು
ನ ೊೋಡಿಕ ೊಂಡು ಅಮಾತಾರ ೊಂದಿಗ ಕ್ಾಂತರಾಗಿ ಬಹುಕಾಲ
ವನದಲ್ಲಿ ಅನುಭವಿಸಿದರು. ಯೋಗಬಲದಿಂದ ನಾನು
ಪ್ರತಾಕ್ಷವಾಗಿ ಕಂಡ ಕುದುರ ಗಳ, ಆನ ಗಳ, ಅಮಿತೌಜಸ

1137
ಶ್ ರರ ದೃಶ್ಾಗಳನುು ನ ೊೋಡಿರುವುದನುು ಕ ೋಳು. ಮನಸ್ನುು
ಶ ೋಕಕ ೊಕಳಪ್ಡಿಸಬ ೋಡ. ನರಾಧಿಪ್! ಇದು ಹಿೋಗ ಯೋ
ಆಗುತತದ ಯಂದು ಹಿಂದ ಯೋ ದ ೈವ ನಿಧಿವತವಾಗಿತುತ. ಯಾರ
ಪ್ರಸಾದದಿಂದ ನನಗ ಈ ದಿವಾವಾದ ಅನುತತಮ ಜ್ಞಾನವು
ಪಾರಪ್ತವಾಯಿತ ೊೋ ಆ ನಿನು ತಂದ ಧಿೋಮತ ಪಾರಶ್ಯವನಿಗ
ನಮಸಕರಿಸುತ ೋತ ನ . ಅತಿೋಂದಿರಯ ದೃಷ್ಠಿ, ದೊರದುನೊು
ಕ ೋಳುವ, ಇನ ೊುಬಬರ ಚಿತತವನುು – ಅತಿೋತವನೊು
ಅನಾಗತವನೊು – ತಿಳಿಯುವ ವಿಶ ೋಷ್ ಜ್ಞಾನ, ಸದಾ
ಆಕಾಶ್ದಲ್ಲಿಯೊ ಸಂಚರಿಸಬಲಿ, ಯುದಧದಲ್ಲಿ ಶ್ಸರಗಳು
ತಾಗದ ವರದಾನವನುು ನಾನು ಆ ಮಹಾತಮನಿಂದ ಪ್ಡ ದ .
ವಿಚಿತರವಾದ, ಪ್ರಮಾದುಭತವಾದ, ಲ ೊೋಮಹಷ್ವಣವಾದ
ಈ ಭಾರತರ ಮಹಾಯುದಧವನುು ನಡ ದ ಹಾಗ ನನಿುಂದ
ಕ ೋಳು.”

1138

You might also like