Professional Documents
Culture Documents
Mahabharata Episodes Kannada Volume 3
Mahabharata Episodes Kannada Volume 3
ಶ್ರೋ ಮಹಾಭಾರತ
3
ಉದ ೊಾೋಗ ಪ್ವವ
ಪಾಂಡವ-ಕೌರವರು ಸ ೋನ ಗಳನುು
ಒಂದುಗೊಡಿಸಿದುದು
ವಿರಾಟ ಸಭ ಯಲ್ಲಿ ಪಾಂಡವ ಪ್ಕ್ಷದವರ ಸಮಾಲ ೊೋಚನ ;
ಕೃಷ್ಣನ ತಿೋಮಾವನ
ಅಭಮನುಾವಿನ ವಿವಾಹವನುು ಪ್ೊರ ೈಸಿ ಆ ಕುರುಪ್ರವಿೋರರು ತಮಮ
ಪ್ಕ್ಷದವರ ೊಂದಿಗ ನಾಲುಕ ರಾತಿರಗಳನುು ಸಂತ ೊೋಷ್ದಿಂದ ಕಳ ದು
4
ಮಾರನ ಯ ದಿನ ವಿರಾಟನ ಸಭ ಯನುು ಪ್ರವ ೋಶ್ಸಿದರು. ಆ
ಮತ್ಯಪ್ತಿಯ ಸಭ ಯು ಮಣಿಗಳಿಂದ ತುಂಬಿದುು ಉತತಮ
ರತುಗಳಿಂದಲೊ ಬಣಣಬಣಣದ ಮಾಲ ಗಳಿಂದ ಸುಗಂಧಿತ
ಆಸನಗಳಿಂದಲೊ ಶ ೋಭಸುತಿತತುತ. ಅಲ್ಲಿಗ ನರವಯವರ ಲಿರೊ
ಆಗಮಿಸಿದರು. ಎದುರಿಗ ಆಸನಗಳಲ್ಲಿ ಪ್ೃಥಿವಿೋಪ್ತಿಗಳಲ್ಲಿಯೋ
ಮಾನಾರಾದ ವೃದಧ ವಿರಾಟ-ದುರಪ್ದ ರಾಜರಿೋವವರು, ಮತುತ
ತಂದ ಯಂದಿಗ ಬಲರಾಮ ಜನಾದವನರಿಬಬರೊ ಕುಳಿತಿದುರು.
ಪಾಂಚಾಲನ ಸಮಿೋಪ್ದಲ್ಲಿ ಶ್ನಿಪ್ರವಿೋರನು ರೌಹಿಣಿೋಯನ ಸಹಿತಲೊ,
ಮತ್ಯರಾಜನ ಹತಿತರ ಜನಾದವನನೊ, ಯುಧಿಷ್ಠಿರನೊ, ರಾಜ
ದುರಪ್ದನ ಎಲಿ ಮಕಕಳೂ, ಭೋಮಾಜುವನರೊ, ಮಾದಿರಯ
ಮಕಕಳಿೋವವರೊ, ಯುದಧಪ್ರವಿೋರ ಪ್ರದುಾಮು-ಸಾಂಬರೊ,
ವಿರಾಟಪ್ುತರರ ೊಂದಿಗ ಅಭಮನುಾವೂ ಕುಳಿತಿದುರು. ವಿೋಯವ ರೊಪ್
ಬಲಗಳಲ್ಲಿ ತಂದ ಯಂದಿರ ಸಮಾನರಾಗಿದು ಶ್ ರರಾದ ಎಲಿ
ದೌರಪ್ದ ೋಯ ಕುಮಾರರೊ ಬಣಣಬಣಣದ ಸುವಣವಖ್ಚಿತ ಶ ರೋಷ್ಿ
ಆಸನಗಳಲ್ಲಿ ಕುಳಿತಿದುರು. ವಸರಭೊಷ್ಣಗಳಿಂದ ವಿಭಾರಜಮಾನರಾಗಿ
ಅಲ್ಲಿ ಕುಳಿತಿದು ಮಹಾರಥಿಗಳಿಂದ ಸಮೃದಧ ಆ ರಾಜಸಭ ಯು ವಿಮಲ
ಆಕಾಶ್ದಲ್ಲಿ ಕಾಣುವ ಗರಹಗಳಂತ ತ ೊೋರುತಿತತುತ. ಆಗ ಪ್ರಸಪರರಲ್ಲಿ
ಬ ೋರ ಬ ೋರ ವಿಷ್ಯಗಳ ಕುರಿತು ಮಾತನಾಡಿ ಆ ಪ್ುರುಷ್ಪ್ರವಿೋರರು
ಒಂದು ಕ್ಷಣ ಪ್ರಿಚಿಂತಿಸುತಾತ ಕೃಷ್ಣನನ ುೋ ನ ೊೋಡುತಾತ ಸುಮಮನಾದರು.
ಅವರ ಮಾತುಗಳ ಕ ೊನ ಯಲ್ಲಿ ಮಾಧವನು ಪಾಂಡವರ ವಿಷ್ಯದ
5
ಕುರಿತು ಅವರ ಮನಸ್ನುು ಸ ಳ ದನು. ಆ ರಾಜಸಿಂಹರು ಒಟ್ಟಿಗ ೋ
ಅವನ ಮಹಾರ್ವವುಳಳ ಮಹ ೊೋದಯಕಾರಕ ವಾಕಾಗಳನುು ಕ ೋಳಿದರು.
ಕೃಷ್ಣನು ಹ ೋಳಿದನು:
“ಸೌಬಲನಿಂದ ದಾಳದಾಟದಲ್ಲಿ ಗ ಲಿಲಪಟುಿ ಮೋಸದಿಂದ
ಹ ೋಗ ಯುಧಿಷ್ಠಿರನ ರಾಜಾವು ಅಪ್ಹರಿಸಲಪಟ್ಟಿತು ಮತುತ
ನಂತರದ ಒಪ್ಪಂದದಂತ ಅವರು ಹ ೊರಗ ವಾಸಿಸಿದುುದನೊು
ನಿೋವ ಲಿರೊ ಚ ನಾುಗಿ ತಿಳಿದಿದಿುೋರಿ. ಕ್ಷಣದಲ್ಲಿಯೋ ಮಹಿಯನುು
ಗ ಲಿಲು ಶ್ಕತರಾಗಿದುರೊ ಸತಾದಲ್ಲಿ ಸಿಿತರಾದ ಭಾರತಾಗರ
ಪಾಂಡುಸುತರು ಯಥಾವತಾತಗಿ ನಡ ದುಕ ೊಂಡು ಹದಿಮೊರು
ವಷ್ವಗಳ ಆ ಉಗರರೊಪೋ ವರತವನುು ಪ್ೊರ ೈಸಿದಾುರ .
ಸುದುಸತರವಾಗಿದು ಈ ಹದಿಮೊರನ ಯ ವಷ್ವವನೊು ಕೊಡ
ನಿಮಮ ಸಮಿೋಪ್ದಲ್ಲಿಯೋ ಯಾರಿಗೊ ತಿಳಿಯದಂತ ಎಲಿ
ರಿೋತಿಯ ಕ ಿೋಶ್ಗಳನುು ಸಹಿಸಿಕ ೊಂಡು ಹ ೋಗ ಕಳ ದರು
ಎನುುವುದೊ ನಿಮಗ ಲಿರಿಗ ತಿಳಿದಿದ . ಹಿೋಗಿರಲು ರಾಜ
ಧಮವಸುತನಿಗೊ ದುಯೋವಧನನಿಗೊ ಇಬಬರಿಗೊ
ಒಳ ಳಯದಾಗುವ ಹಾಗ ಕುರುಪಾಂಡವರಿಗ ಧಮವವೂ,
ಯುಕತವೂ, ಯಶ್ಸಕರವೂ ಆದುದು ಏನು ಎಂದು
ಯೋಚಿಸಬ ೋಕಾಗಿದ . ಧಮವರಾಜನು ಸುರರ ರಾಜಾವ ೋ
ಆದರೊ ಅಧಮವಯುಕತವಾದುದನುು ಬಯಸುವುದಿಲಿ. ಆದರ
ಒಂದ ೋ ಗಾರಮದ ಒಡ ತನವನಾುದರೊ, ಅದು
6
ಧಮಾವರ್ವಯುಕತವಾಗಿದುರ , ಅವನು ಸಿವೋಕರಿಸುತಾತನ .
ಧೃತರಾಷ್ರನ ಮಕಕಳು ಇವನ ಪತಾರರ್ಜವತ ರಾಜಾವನುು
ಹ ೋಗ ಸುಳುಳಕ ಲಸವನುು ಮಾಡಿ ಅಪ್ಹರಿಸಿದರು ಮತುತ
ಇವನು ಹ ೋಗ ಸಹಿಸಲಸಾಧಾ ಮಹಾ ಕಷ್ಿಗಳನುು
ಅನುಭವಿಸಿದನು ಎನುುವುದು ನೃಪ್ರ ಲಿರಿಗೊ ತಿಳಿದ ೋ ಇದ .
ಧೃತರಾಷ್ರನ ಮಕಕಳಿಗ ತಮಮದ ೋ ಬಲದಿಂದ ಪಾರ್ವನನುು
ರಣದಲ್ಲಿ ಗ ಲಿಲು ಸಾಧಾವಿಲಿ. ಆದರೊ ಕೊಡ
ಹಿತ ೈಷ್ಠಗಳ ೂಂದಿಗ ರಾಜನು ಅವರಿಗ ಒಳ ಳಯದಾಗುವುದರ
ಹ ೊರತಾಗಿ ಏನನೊು ಬಯಸುವುದಿಲಿ. ಸವಪ್ರಯತುದಿಂದ
ಭೊಮಿಪ್ತಿಗಳನುು ಸ ೊೋಲ್ಲಸಿ ಗ ದುು ಒಟುಿಗೊಡಿಸಿದುದನ ುೋ
ಈ ಪ್ುರುಷ್ಪ್ರವಿೋರ, ಪಾಂಡುಸುತರೊ, ಕುಂತಿೋಸುತರೊ,
ಮಾದರವತಿೋಸುತರಿೋವವರೊ ಕ ೋಳುತಿತದಾುರ . ಇವರು
ಬಾಲಕರಾಗಿರುವಾಗ ಕೊಡ ಇವರ ಅ ಅಮಿತರರು ಹ ೋಗ
ರಾಜಾವನುು ತಮಮದನಾುಗಿಯೋ ಮಾಡಿಕ ೊಳಳಲು ವಿವಿಧ
ಉಪಾಯಗಳಿಂದ ಇವರನುು ಕ ೊಲಿಲು ಪ್ರಯತಿುಸಿದರು
ಎನುುವುದನುು ಯಥಾವತಾತಗಿ ನಿೋವ ಲಿರೊ ತಿಳಿದಿದಿುೋರಿ.
ಬ ಳ ದಿರುವ ಅವರ ಲ ೊೋಭವನುು ಮತುತ ಯುಧಿಷ್ಠಿರನ
ಧಮಾವತಮತ ಯನೊು ನ ೊೋಡಿ, ಅವರಿೋವವರ ನಡುವ ಯಿರುವ
ಸಂಬಂಧವನೊು ನ ೊೋಡಿ ನಿೋವ ಲಿರೊ ಒಂದಾಗಿ ಮತುತ
ಪ್ರತ ಾೋಕವಾಗಿ ವಿಚಾರಮಾಡಬ ೋಕು. ಸದಾ
7
ಸತಾನಿರತರಾಗಿರುವ ಇವರು ಆ ಒಪ್ಪಂದವನುು
ಯಥಾವತಾತಗಿ ಪಾಲ್ಲಸಿದಾುರ . ಈಗ ಧೃತರಾಷ್ರ ಪ್ುತರರು
ಅವರ ೊಂದಿಗ ಅನಾಥಾ ನಡ ದುಕ ೊಂಡರ ಅವರನುು ಅವರ
ಬ ಂಬಲ್ಲಗರ ೊಂದಿಗ ಇವರು ಕ ೊಲುಿತಾತರ . ಈಗ ರಾಜನಿಂದ
ಇವರಿಗ ತಪ್ುಪ ನಡ ಯಿತ ಂದರ ಇವರನುು ಸುತುತವರ ದಿರುವ
ಸ ುೋಹಿತರಿದಾುರ . ಯುದಧದಲ್ಲಿ ತಾವು ಸತತರೊ ಅವರ
ಶ್ತುರಗಳ ೂಂದಿಗ ಹ ೊೋರಾಡುವವರು ಅವರಿಗ ಈಗ ಇದಾುರ .
ಅಂರ್ವರು ಸವಲಪವ ೋ ಮಂದಿ ಇದುು ಇವರಿಗ ಜಯವನುು
ಪ್ಡ ಯುವ ಸಮರ್ವರಿಲಿರ ಂದು ನಿೋವು ತಿಳಿದರೊ ಕೊಡ
ಇವರ ಸುಹೃದಯಿಗಳಾದ ಎಲಿರೊ ಸ ೋರಿ ಒಟ್ಟಿಗ ೋ ಅವರ
ವಿನಾಶ್ಕ ಕ ಯತಿುಸಬಹುದು. ದುಯೋವಧನ ವಿಚಾರವ ೋನು
ಮತುತ ಅವನು ಏನು ಮಾಡುವವನಿದಾುನ ಎನುುವುದು ನಮಗ
ತಿಳಿದಿಲಿ. ಇನ ೊುಂದು ಪ್ಕ್ಷದವರ ವಿಚಾರವ ೋನ ಂದು
ತಿಳಿಯದ ೋ ನಾವಾದರೊ ಮಾಡಬ ೋಕಾದುದರಲ್ಲಿ ಒಳ ಳಯದು
ಏನು ಎಂದು ಹ ೋಗ ತಾನ ೋ ನಿಧವರಿಸಬಹುದು?
ಆದುದರಿಂದ ಅವರ ಕಡ ಯುಧಿಷ್ಠಿರನ ಅಧವರಾಜಾವನುು
ನಿೋಡಬ ೋಕ ಂದು ಸಮರ್ವ ದೊತನನುು – ಧಮವಶ್ೋಲ, ಶ್ುಚಿ,
ಕುಲ್ಲೋನ, ಅಪ್ರಮತತ – ಪ್ುರುಷ್ನನುು ಕಳುಹಿಸಬ ೋಕು.”
10
ತಿಳಿದುಕ ೊಳಳಬಹುದು. ಪೌರುಷ್ದಿಂದ ಸಾದಾವಿಲಿ.”
11
ಅದು ಎಲ್ಲಿಯ ಧಮವಜಯವ ನಿಸಿಕ ೊಳುಳತತದ ? ಒಂದುವ ೋಳ
ಕುಂತಿೋಸುತನು ಮನ ಯಲ್ಲಿ ಸಹ ೊೋದರರ ೊಡನ
ಆಡುತಿತರುವಾಗ ಅವರು ಬಂದು ಅವನನುು ಗ ದಿುದ ುೋ ಆಗಿದುರ
ಅದು ಧಮವಜಯವಾಗುತಿತತುತ. ಆದರ ಅವರು ಸದಾ
ಕ್ಷತರಧಮವರತನಾದ ರಾಜನನುು ಕರ ದು ಮೋಸದಿಂದ
ಅವನನುು ಗ ದುರು. ಹಿೋಗಿರುವಾಗ ಅವರಲ್ಲಿ ಅಂರ್ಹ ಪ್ರಮ
ಶ್ುಭವಾದದುು ಏನಿದ ? ಪ್ಣದಂತ ಸಂಪ್ೊಣವವಾಗಿ
ವನವಾಸವನುು ಪ್ೊರ ೈಸಿ ಪತಾರರ್ಜವತ ರಾಜಾವನುು
ಕ ೋಳುವಾಗ ಏಕ ಕ ೈಮುಗಿಯಬ ೋಕು? ಒಂದುವ ೋಳ
ಯುಧಿಷ್ಠಿರನು ಪ್ರರ ಸಂಪ್ತತನುು ಬಯಸಿದರ ಅವನು
ಬ ೋಡುವುದು ಸರಿಯಲಿ. ಕೌಂತ ೋಯರು ವನವಾಸವನುು
ಮುಗಿಸಿದರೊ ಅವರನುು ಕಂಡುಹಿಡಿದಿದ ುೋವ ಎಂದು
ಹ ೋಳುವ ಅವರು ರಾಜಾವನುು ತಮಮದಾಗಿಟುಿಕ ೊಳುಳವ
ಆಸ ಯಲ್ಲಿಲಿ ಮತುತ ಧಮವಯುಕತರಾಗಿದಾುರ ಎಂದು ಹ ೋಗ
ಹ ೋಳಬಹುದು? ಭೋಷ್ಮ ಮತುತ ಮಹಾತಮ ದ ೊರೋಣರು
ಅವರನುು ಕರ ತಂದಿದುರು. ಆದರ ಪತಾರರ್ಜವತ ಸಂಪ್ತತನುು
ಪಾಂಡವರಿಗ ಕ ೊಡಲು ಅವರು ಸಿದಧರಿಲಿ. ನಾನಾದರ ೊೋ
ಅವರನುು ರಣದಿದ ಬಲಾತಾಕರವಾಗಿ ಹರಿತ ಬಾಣಗಳಿಂದ
ಕರ ತಂದು ಮಹಾತಮ ಕೌಂತ ೋಯನ ಪಾದಗಳಲ್ಲಿ
ಕ ಡವಿಸುತ ೋತ ನ . ಒಂದುವ ೋಳ ಅವರು ಧಿೋಮತನ ಕಾಲುಗಳಿಗ
12
ಬಿೋಳದಿದುರ ಅಮಾತಾರ ೊಂದಿಗ ಯಮನ ಸದನಕ ಕ
ಹ ೊೋಗುತಾತರ . ಪ್ವವತಗಳು ವಜರವನುು ಹ ೋಗ
ಸಹಿಸಲಾರವೊೋ ಹಾಗ ಅವರು ಈ ಕುಪತ ಯುದ ೊಧೋತಾ್ಹಿ
ಯುಯುಧಾನನ ವ ೋಗವನುು ಎದುರಿಸಲು ಸಾಧಾವಿಲಿ.
ಯುದಧದಲ್ಲಿ ಯಾರುತಾನ ೋ ಗಾಂಡಿೋವವನುು ಹಿಡಿದವನನುು,
ಯಾರು ತಾನ ೋ ಚಕಾರಯುಧವನುು ಹಿಡಿದವನನುು,
ಹ ೊೋರಾಡುತಿತರುವ ನನುನುು ಮತುತ ದುರಾಸದ ಭೋಮನನುು
ತಡ ದುಕ ೊಳಳಬಲಿರು? ರ್ಜೋವವನುು ಬಯಸುವ ಯಾರುತಾನ ೋ
ಯಮಕಲಪ ಮಹಾದುಾತಿೋ ಅವಳಿಗರನುು, ಪಾಷ್ವತ
ಧೃಷ್ಿದುಾಮುನನುು, ಪಾಂಡವರ ಸಮಪ್ರಮಾಣ-
ಸಮವಿೋರರಾದ, ದೌರಪ್ದಿಯ ಕಿೋತಿವವಧವಕ, ಮದ ೊೋತಕಟ
ಪ್ಂಚ ಪಾಂಡವ ೋಯರನುು, ಅಮರರಿಗೊ ದುಃಸಹನಾಗಿರುವ
ಮಹ ೋಷ್ಾವಸ ಸೌಭದಿರಯನುು, ಕಾಲ ಮತುತ ವಜರರ
ಸಮನಾಗಿರುವ ಗದ, ಪ್ರದುಾಮು ಮತುತ ಸಾಂಬರನುು
ಎದುರಿಸಿಯಾರು? ಶ್ಕುನಿ ಕಣವರ ೊಂದಿಗ ಆ ಧೃತರಾಷ್ರನ
ಮಗನನುು ಕ ೊಂದು ನಾವು ಪಾಂಡವನನುು ಅಭಷ್ ೋಕಿಸ ೊೋಣ!
ನಮಮನುು ತುಳಿಯುವ ಶ್ತುರಗಳನುು ಹನನ ಮಾಡುವುದು
ಎಂದೊ ಅಧಮವವ ನಿಸಿಕ ೊಳುಳವುದಿಲಿ. ಆದರ ಶ್ತುರಗಳ
ಎದುರಿಗ ಭಕ್ಷುಕರಾಗುವುದು ಅಧಮವವೂ ಅಯಶ್ಸಕರವೂ
ಎನಿಸಿಕ ೊಳುಳತತದ . ಪಾಂಡವನು ಹೃದಯದಲ್ಲಿ ಏನನುು
13
ಬಯಸುತಾತನ ೊೋ ಅದನುು ಮಾಡ ೊೋಣ. ಅವನು
ಧೃತರಾಷ್ರನು ಕ ೊಟಿ ರಾಜಾವನುು ಪ್ಡ ಯಲ್ಲ. ಇಂದು
ಪಾಂಡುಸುತ ಯುಧಿಷ್ಠಿರನು ರಾಜಾವನುು ಪ್ಡ ಯಬ ೋಕು
ಅರ್ವಾ ಎಲಿರೊ ರಣದಲ್ಲಿ ನಿಹತರಾಗಿ ನ ಲಕುಕರುಳಬ ೋಕು!”
ದುರಪ್ದನು ಹ ೋಳಿದನು:
“ಮಹಾಬಾಹ ೊೋ! ನಿೋನು ಹ ೋಳಿದಂತ ಯೋ ಆಗುತತದ
ಎನುುವುದರಲ್ಲಿ ಸಂಶ್ಯವಿಲಿ. ದುಯೋವಧನನು ಒಳ ಳಯ
ಮಾತುಗಳಿಗ ರಾಜಾವನುು ಬಿಟುಿಕ ೊಡುವುದಿಲಿ. ಮಗನ
ಮೋಲ್ಲನ ಪರೋತಿಯಿಂದ ಧೃತರಾಷ್ರ, ಕಾಪ್ವಣಾತ ಯಿಂದ
ಭೋಷ್ಮ-ದ ೊರೋಣರು ಮತುತ ಮೊಖ್ವತನದಿಂದ ರಾಧ ೋಯ-
ಸೌಬಲರು ಅವನನ ುೋ ಅನುಸರಿಸುತಾತರ . ಬಲದ ೋವನ
ಮಾತಾದರ ೊೋ ನನು ಜ್ಞಾನಕ ಕ ಸಿಲುಕುವುದಿಲಿ. ಅವನು
ಹ ೋಳಿದುದನುು ಸುನಯರಾಗಿರಲು ಬಯಸುವ ಪ್ುರುಷ್ರ
ಮುಂದ ಮಾಡಬ ೋಕು. ಆದರ ಧಾತವರಾಷ್ರನನುು
ಮೃದುವಾದ ವಚನಗಳಲ್ಲಿ ಎಂದೊ ಮಾತನಾಡಿಸಬಾರದು.
ಪಾಪ್ಬುದಿಧಯ ಅವನನುು ನಯಮಾತುಗಳಿಂದ
ಬದಲಾಯಿಸುವುದು ಅಸಾಧಾ ಎಂದು ನನಗನಿುಸುತತದ .
ಕತ ಗ
ತ ಳ ೂಂದಿಗ ಸೌಮಾವಾಗಿ ನಡ ದುಕ ೊಳಳಬ ೋಕು.
ಗ ೊೋವುಗಳ ೂಂದಿಗ ತಿೋಕ್ಷ್ಣವಾಗಿ ನಡ ದುಕ ೊಳಳಬ ೋಕು.
ಒಂದುವ ೋಳ ದುಯೋವಧನನ ೊಡನ ಮೃದುವಾಗಿ
14
ಮಾತನಾಡಿದರ ಆ ಪಾಪ ಪಾಪ್ಚ ೋತಸಿಯು ಮೃದುವಾಗಿ
ಮಾತನಾಡುವವನು ಅಶ್ಕತನ ಂದು ತಿಳಿದುಕ ೊಳುಳತಾತನ .
ಮೃದುವಾಗಿ ನಡ ದುಕ ೊಂಡರ ಆ ಮೊಢನು ತಾನ ೋ
ಗ ದ ುನ ಂದು ತಿಳಿದುಕ ೊಂಡುಬಿಡುತಾತನ . ನಾವು ಇದನೊು
ಮಾಡ ೊೋಣ; ತಯಾರಿಯನೊು ಮಾಡ ೊೋಣ! ನಮಮ
ಮಿತರರಲ್ಲಿ ಪ್ರಸಾತವಿಸಿ ಸ ೋನ ಯನುು ಒಟುಿಗೊಡಿಸ ೊೋಣ!
ಶ್ೋಘ್ರವಾಗಿ ಹ ೊೋಗಬಲಿ ದೊತರನುು ಶ್ಲಾ, ದೃಷ್ಿಕ ೋತು,
ಜಯತ ್ೋನ, ಮತುತ ಕ ೋಕಯ ರಾಜರ ಲಿರ ಬಳಿ ಕಳುಹಿಸ ೊೋಣ.
ದುಯೋವಧನನೊ ಕೊಡ ಎಲ ಿಡ ದೊತರನುು ಕಳುಹಿಸುತಾತನ .
ಆದರ ಒಳ ಳಯವರು ಮದಲು ಬಂದು ಕ ೋಳಿಕ ೊಂಡವರ ಕಡ
ಹ ೊೋಗುತಾತರ . ಆದುದರಿಂದ ಅವಸರ ಮಾಡಿ ಮದಲ ೋ
ನರ ೋಂದರರನುು ಕ ೋಳಿಕ ೊಳ ೂಳೋಣ. ಮಹಾಕಾಯವವೊಂದು
ಕಾಯುತಿತದ ಎಂದು ನನಗನಿುಸುತಿತದ . ಶ್ೋಘ್ರದಲ್ಲಿಯೋ ಶ್ಲಾ
ಮತುತ ಅವನ ಅನುಯಾಯಿ ನೃಪ್ರಿಗ , ಪ್ೊವವಸಾಗರದಲ್ಲಿ
ವಾಸಿಸುವ ಅಮಿತೌಜಸ ರಾಜ ಭಗದತತನಿಗ , ಉಗರ ಹಾದಿವಕಾ
ಮತುತ ಆಹುಕರಿಗ , ದಿೋಘ್ವಪ್ರಜ್ಞ, ಮಲಿ, ವಿಭೊ
ರ ೊೋಚಮಾನನಿಗ ಹ ೋಳಿ ಕಳುಹಿಸ ೊೋಣ. ಇವರ ಲಿರನೊು
ಕರ ಸ ೊೋಣ: ಬೃಹಂತ, ಪಾಥಿವವ ಸ ೋನಾಬಿಂದು, ಪಾಪ್ಚಿತ್,
ಪ್ರತಿವಿಂಧಾ, ಚಿತರವಮವ, ಸುವಾಸುತಕ, ಬಾಹಿಿೋಕ,
ಚ ೈದಾಾಧಿಪ್ತಿ ಮುಂಜಕ ೋಶ್, ಸುಪಾಶ್ವವ, ಸುಬಾಹು,
15
ಮಹಾರಥಿ ಪೌರವ, ಶ್ಕರ, ಪ್ಹಿರ, ದರದರ ನೃಪ್ರು,
ಕಾಂಬ ೊೋಜಾ, ಋಷ್ಠಕಾ, ಪ್ಶ್ಚಮ ಅನೊಪ್ಕಾ, ಜಯತ ್ೋನ,
ಕಾಶ್, ಮತುತ ಪ್ಂಚನದಾ ನೃಪ್ರು, ಜಾನಕಿ, ಸುಶ್ಮವ,
ಮಣಿಮಾನ್, ಪೌತಿಪ್ತ್ಕ, ಪಾಂಸುರಾಷ್ಾರಧಿಪ್,
ವಿೋಯವವಾನ್ ದೃಷ್ಿಕ ೋತು, ಔಡರ, ದಂಡಧಾರ,
ವಿೋಯವವಾನ್ ಬೃಹತ ್ೋನ, ಅಪ್ರಾರ್ಜತ, ನಿಷ್ಾದ,
ಶ ರೋನಿಮತ್, ವಸುಮತ್, ಮಹೌಜಸ ಬೃಹದಬಲ,
ಪ್ರಪ್ುರಂಜಯ ಬಾಹು, ಪ್ುತರರ ೊಂದಿಗ ವಿೋಯವವಾನ
ರಾಜ ಸಮುದರಸ ೋನ, ಅದಾರಿ, ನದಿೋಜ, ರಾಜ ಕಣವವ ೋಷ್ಿ,
ಸಮರ್ವ, ಸುವಿೋರ, ಮಾಜಾವರ, ಕನಾಕ, ಮಹಾವಿೋರ ಕದುರ,
ನಿಕರಸುತಮುಲ, ಕರರ್, ವಿೋರಧಮವ ನಿೋಲ, ವಿೋಯವವಾನ್
ಭೊಮಿಪಾಲ, ದುಜವಯ ದಂತವಕರ, ರುಕಿಮ, ಜನಮೋಜಯ,
ಆಷ್ಾಢ, ವಾಯುವ ೋಗ, ಪಾಥಿವವ ಪ್ೊವವಪಾಲ್ಲೋ,
ಭೊರಿತ ೋಜ ದ ೋವಕ, ಅವನ ಮಗ ಏಕಲವಾ, ರಾಜ
ಕಾರೊಷ್ಕ, ವಿೋಯವವಾನ ಕ್ ೋಮಧೊತಿವ, ಉದಭವ, ಕ್ ೋಮಕ,
ಪಾಥಿವವ ವಾಟದಾನ, ಶ್ುರತಾಯು, ದೃಢಾಯು,
ವಿೋಯವವಾನ್ ಶಾಲವಪ್ುತರ, ಕಲ್ಲಂಗರ ರಾಜ ಯುದಧ
ಧುಮವದ ಕುಮಾರ. ಇವರ ಲಿರಿಗೊ ಶ್ೋಘ್ರದಲ್ಲಿ
ಹ ೋಳಿಕಳುಹಿಸಬ ೋಕ ಂದು ನನು ಬದಿಧಗ ಹ ೊಳ ಯುತತದ .
ರಾಜನ್! ನನು ಈ ಪ್ುರ ೊೋಹಿತ ಬಾರಹಮಣನನುು
16
ಶ್ೋಘ್ರದಲ್ಲಿಯೋ ಧೃತರಾಷ್ರನಲ್ಲಿಗ ಕಳುಹಿಸ ೊೋಣ.
ದುಯೋವಧನನಿಗ ಏನು ಹ ೋಳಬ ೋಕ ನುುವುದನೊು,
ಶಾಂತನವ, ನೃಪ್ ಧೃತರಾಷ್ರ ಮತುತ ವಿದುಷ್ರಲ್ಲಿ ಶ ರೋಷ್ಿ
ದ ೊರೋಣನಿಗ ಏನು ಹ ೋಳಬ ೋಕ ನುುವುದನೊು ಅವನಿಗ
ತಿಳಿಸಿಕ ೊಡು.”
19
ಅವನ ನಂತರ ಮಹಾಮನಸಿವ ಕಿರಿೋಟ್ಟಯು ಪ್ರವ ೋಶ್ಸಿದನು ಮತುತ
ಕೃಷ್ಣನ ಮಂಚದ ಕ ೊನ ಯಲ್ಲಿ ಕ ೈಮುಗಿದು ತಲ ಬಾಗಿ ನಿಂತುಕ ೊಂಡನು.
ಆ ವಾಷ್ ಣೋವಯನು ಎಚ ಚತಾತಗ ಮದಲು ಕಿರಿೋಟ್ಟಯನುು ಕಂಡನು.
ಅವನನುು ಸಾವಗತಿಸಿ ಯಥಾಹವವಾಗಿ ಪ್ರತಿಪ್ೊರ್ಜಸಿ ಮಧುಸೊದನನು
ಅವನ ಆಗಮನದ ಕಾರಣವನುು ಕ ೋಳಿದನು. ಆಗ ದುಯೋವಧನನು
ನಗುತಾತ ಕೃಷ್ಣನಿಗ ಹ ೋಳಿದನು:
“ಈ ಯುದಧದಲ್ಲಿ ನಿೋನು ನನಗ ಸಹಾಯವನುು ನಿೋಡಬ ೋಕು.
20
ನನುಲ್ಲಿ ಮತುತ ಅಜುವನನನಲ್ಲಿ ನಿನು ಸಖ್ಾವು ಸಮನಾಗಿದ .
ಮಾಧವ! ಹಾಗ ಯೋ ನಿೋನು ನಮಿಮಬಬರ ೊಡನ ಒಂದ ೋ
ರಿೋತಿಯ ಸಂಬಂಧಿಕನೊ ಹೌದು. ಇಂದು ನಾನು ನಿನುಲ್ಲಿಗ
ಮದಲು ಬಂದವನು. ಸಂತರು ಮದಲು ಬಂದವರಲ್ಲಿ
ಬಂದ ಕಾರಣವನುು ಕ ೋಳುತಾತರ . ಇದು ಮದಲ್ಲನಿಂದಲೊ
ನಡ ದುಕ ೊಂಡು ಬಂದಿರುವುದು. ನಿೋನಾದರ ೊೋ
ಲ ೊೋಕದಲ್ಲಿರುವ ಸಂತರಲ್ಲಿಯೋ ಶ ರೋಷ್ಿನ ನಿಸಿಕ ೊಂಡವನು!
ಸತತವೂ ಸಮಮತನಾಗಿರುವ . ಆದುದರಿಂದ ಒಳ ಳಯ
ನಡತ ಯನುು ಅನುಸರಿಸು.”
ಕೃಷ್ಣನು ಹ ೋಳಿದನು:
21
ಎಲಿ ಸಂಗಾರಮಯೋಧರ ನಾರಾಯಣ ಎಂದು ಖ್ಾಾತವಾದ
ಗ ೊೋಪ್ರ ಸ ೋನ ಯಿದ . ಯುದಧದಲ್ಲಿ ದುರಾಧಷ್ವ ಈ
ಸ ೋನ ಯನುು ನಿಮಮಲ್ಲಿ ಒಬಬನಿಗ ಮತುತ ಯುದಧಮಾಡದ ೋ
ಇರುವ, ಸಂಗಾರಮದಲ್ಲಿ ನಿಃಶ್ಸರನಾಗಿರುವ ನಾನ ೊಬಬನು
ಇನ ೊುಬಬನಿಗ . ಪಾರ್ವ! ಇವ ರಡರಲ್ಲಿ ನಿನು ಹೃದಯಕ ಕ
ಯಾವುದು ಬ ೋಕ ನಿಸುತತದ ಯೋ ಅದನುು ಆರಿಸಿಕ ೊೋ.
ಧಮವದಪ್ರಕಾರ ಮದಲ ಆಯಕ ನಿನಗ ೋ ಇದ .”
23
ಅಜುವನನು ಹ ೋಳಿದನು:
“ಅವರ ಲಿರನೊು ನಿೋನು ಕ ೊಲಿಲು ಸಮರ್ವ ಎನುುವುದರಲ್ಲಿ
ಸಂಶ್ಯವಿಲಿ. ಪ್ುರುಷ್ ೊೋತತಮ! ನಾನ ೊಬಬನ ೋ ಅವರನುು
ಕ ೊಲಿಲು ಸಮರ್ವ. ನಿೋನಾದರ ೊೋ ಲ ೊೋಕದಲ್ಲಿ
ಕಿೋತಿವವಂತನಾಗಿರುವ ಮತುತ ಅದು ನಿನ ೊುಂದಿಗ ೋ
ಹ ೊೋಗುತತದ . ನಾನೊ ಕೊಡ ಯಶ್ಸ್ನುು
ಬಯಸುತಿತದ ುೋನಾದುದರಿಂದ ನಿನುನುು ನಾನು ಆರಿಸಿಕ ೊಂಡ .
ನಿನಿುಂದ ಸಾರರ್ಾವನುು ಮಾಡಿಸಿಕ ೊಳಳಬ ೋಕು ಎಂದು ಸದಾ
ನನು ಮನಸಿ್ನಲ್ಲಿತುತ. ತುಂಬಾ ಸಮಯದಿಂದಿರುವ ಈ
ಬಯಕ ಯನುು ನಿೋನು ಪ್ೊರ ೈಸಿಕ ೊಡಬ ೋಕು.”
24
ದೊತರಿಂದ ಕ ೋಳಿದ ಶ್ಲಾನು ಮಹಾರರ್ ಪ್ುತರರ ೊಂದಿಗ
ಪಾಂಡವರಲ್ಲಿಗ ಬರುತಿತದುನು. ಅವನ ಸ ೋನ ಯ ಡ ೋರ ಯು ಅಧವ
ಯೋಜನ ಯಷ್ುಿ ಜಾಗವನುು ಆವರಿಸಿತುತ. ಅಷ್ ೊಿಂದು ದ ೊಡಡದಾಗಿತುತ
ಆ ನರಷ್ವಭನ ಸ ೋನ . ಅವರ ಲಿ ಶ್ ರರೊ ವಿಚಿತರಕವಚಗಳನುು
ಧರಿಸಿದವರೊ, ವಿಚಿತರ ಧವಜ-ಬಿಲುಿಗಳನುು ಹ ೊಂದಿದವರೊ,
ವಿಚಿತಾರಭರಣಗಳನುು ಧರಿಸಿದವರೊ, ವಿಚಿತರ ರರ್ವಾಹನರೊ
ಆಗಿದುರು. ಸವದ ೋಶ್ದ ವ ೋಷ್ಾಭರಣಗಳನುು ಧರಿಸಿದ ನೊರಾರು
ಸಾವಿರಾರು ಕ್ಷತಿರಯಷ್ವಭ ವಿೋರರು ಅವನ ಸ ೋನ ಯ
ಮುಖ್ಂಡರಾಗಿದುರು. ಅವನ ಸ ೋನ ಯು ನಿಧಾನವಾಗಿ ಅಲಿಲ್ಲಿ
ವಿಶ್ರಮಿಸುತಾತ ಪಾಂಡವರಿರುವಲ್ಲಿಗ ಬರುತಿತರಲು ಭೊಮಿಯ
ಮೋಲ್ಲರುವವುಗಳು ವಾಥಿತಗ ೊಂಡವು. ಆಗ ಮಹಾಸ ೋನ
ಮಹಾರರ್ನು ಬರುತಿತದಾುನ ಂದು ಕ ೋಳಿದ ದುಯೋವಧನನು ಅವನನುು
ಸವಯಂ ಎದುರುಗ ೊಂಡು ಗೌರವಿಸಿದನು. ಅವನನುು ಪ್ೊರ್ಜಸಲು
ದುಯೋವಧನನು ರಮಣಿೋಯ ಪ್ರದ ೋಶ್ಗಳಲ್ಲಿ ರತು-ಚಿತರಗಳಿಂದ
ಸವಲಂಕೃತ ಸಭ ಗಳನುು ನಿಮಿವಸಿದನು. ದ ೋಶ್ ದ ೋಶ್ಗಳಲ್ಲಿ ಆ ಸಭ ಗಳಿಗ
ಹ ೊೋಗಿ ಅಮರನಂತ ದುಯೋವಧನನ ಸಚಿವರಿಂದ ಯಥಾಹವನಾಗಿ
ಪ್ೊಜ ಗ ೊಂಡು, ದ ೋವತ ಗಳ ವಾಸದಂತ ಶ ೋಭಸುವ ಇನ ೊುಂದು
ಸಭ ಗ ಬಂದನು. ಅಲ್ಲಿ ಯುಕತ ವಿಷ್ಯಗಳಿಂದ ಅತಿಮಾನುಷ್
ಸುಖ್ಭ ೊೋಗಗಳಿಂದ ಪ್ೊರ್ಜಸಲಪಟುಿ ಅವನು ತಾನು ಪ್ುರಂದರನಿಗಿಂತ
ಅಧಿಕನ ೋನ ೊೋ ಎಂದು ಭಾವಿಸಿದನು. ಆ ಕ್ಷತಿರಯಷ್ವಭನು
25
ಸಂತ ೊೋಷ್ಗ ೊಂಡು ತನು ಸ ೋವಕರನುು ಕ ೋಳಿದನು:
“ಈ ಸಭ ಗಳನುು ನಿಮಿವಸಿದ ಯುಧಿಷ್ಠಿರನ ಜನರು
ಎಲ್ಲಿದಾುರ ? ಈ ಸಭಾಕಾರರನುು ನನ ುದುರಿಗ ಕರ ದುಕ ೊಂಡು
ಬನಿು.”
26
ಮತುತ ಗ ೊೋವನುು ಸಿವೋಕರಿಸಿದನು. ಆಗ ಮದಲು ಅರಿಸೊದನ
ಮದರರಾಜನು ಕುಶ್ಲವನುು ಕ ೋಳಿ ಪ್ರಮ ಪರೋತಿಯಿಂದ
ಯುಧಿಷ್ಠಿರನನುು, ಭೋಮಾಜುವನರನೊು ಮತುತ ಹಾಗ ಯೋ
ಹೃಷ್ಿರಾಗಿದು ಯಮಳರಿಬಬರನೊು ಬಿಗಿದಪಪದನು. ಆಸನದಲ್ಲಿ
ಕುಳಿತುಕ ೊಂಡ ಶ್ಲಾನು ಪಾರ್ವನಿಗ ಹ ೋಳಿದನು:
“ರಾಜಶಾದೊವಲ! ನಿೋನು ಕುಶ್ಲವಾಗಿದಿುೋಯ ತಾನ ೋ?
ಸುದುಷ್ಕರ ನಿಜವನ ವನವಾಸವನುು ನಿನು
ಸಹ ೊೋದರರ ೊಂದಿಗ ಮತುತ ಈ ಗೌರವಾನಿವತ
ಕೃಷ್ ಣಯಂದಿಗ ಒಳ ಳಯದಾಗಿ ಕಳ ದ ತಾನ ೋ? ಘೊೋರ ಮತುತ
ದುಷ್ೃತ ಅಜ್ಞಾತವಾಸವನೊು ನಿೋನು ಮಾಡಿ ಮುಗಿಸಿದಿುೋಯ.
ರಾಜಾಭರಷ್ಿನಾದವನಿಗ ದುಃಖ್ ಮಾತರವಿದ . ಸುಖ್ವು
ಎಲ್ಲಿಯದು? ಧಾತವರಾಷ್ರನಿಂದ ತಂದ ೊಡಿಡದ ಈ ಮಹಾ
ದುಃಖ್ದ ಪ್ರಮಾಣದಷ್ ಿೋ ಸುಖ್ವನುು ನಿನು ಶ್ತುರಗಳನುು
ಸಂಹರಿಸಿ ಪ್ಡ ಯುತಿತೋಯ. ಲ ೊೋಕತತವವು ನಿನಗ ತಿಳಿದ ೋ
ಇದ . ಆದುದರಿಂದ ಮಗೊ! ನಿನು ಚಿತತವು ಲ ೊೋಭದಿಂದ
ಮಾಡುವುದನುು ತಿಳಿದಿಲಿ.”
27
ಯುಧಿಷ್ಠಿರನು ಹ ೋಳಿದನು:
“ರಾಜನ್! ನಿೋನು ಒಳ ಳಯದನ ುೋ ಮಾಡಿದ . ಅಂತರಾತಮದಲ್ಲಿ
ಸಂತ ೊೋಷ್ಗ ೊಂಡು ನಿೋನು ದುಯೋವಧನನಿಗ ನಿನು ಮಾತನುು
ಕ ೋಳಿಸಿದ . ನಿನಗ ಮಂಗಳವಾಗಲ್ಲ. ನಿನಿುಂದ ಒಂದ ೋ
ನಡ ಯಬ ೋಕು ಎಂದು ನಾನು ಬಯಸುತ ೋತ ನ . ಯುದಧದಲ್ಲಿ
ನಿೋನು ವಾಸುದ ೋವನ ಸಮನಾಗಿದಿುೋಯ. ಕಣಾವಜುವನರ
ರರ್ಗಳ ದವಂದವಯುದಧವು ಬಂದಾಗ ಕಣವನ ಸಾರರ್ಾವನುು
ನಿೋನು ಮಾಡಬ ೋಕಾಗಿ ಬರುತತದ ಎನುುವುದರಲ್ಲಿ
ಸಂಶ್ಯವಿಲಿ. ನನಗ ಒಳ ಳಯದನುು ಮಾಡಲು ಬಯಸಿದರ
ನಿೋನು ಆಗ ಅಜುವನನನುು ಪಾಲ್ಲಸಬ ೋಕು. ಸೌತಿಯ
ತ ೋಜ ೊೋವಧ ಯನುು ಮಾಡಿ ನಮಗ ಜಯವನುು
ಒದಗಿಸಬ ೋಕು. ಮಾವ! ಮಾಡಬಾರದುದಾುದರೊ ಇದನುು
ನಿೋನು ಮಾಡಬ ೋಕು.”
ಶ್ಲಾನು ಹ ೋಳಿದನು:
“ಪಾಂಡವ! ನಿನಗ ಮಂಗಳವಾಗಲ್ಲ! ಕ ೋಳು. ಯುದಧದಲ್ಲಿ
ದುರಾತಮ ಸೊತಪ್ುತರನ ತ ೋಜ ೊೋವಧ ಗ
ಕಾರಣನಾಗಬ ೋಕ ಂದು ಹ ೋಳಿದ ಯಲಿ! ಸಂಗಾರಮದಲ್ಲಿ
ಖ್ಂಡಿತವಾಗಿ ನಾನು ಅವನ ಸಾರಥಿಯಾಗುತ ೋತ ನ . ಏಕ ಂದರ
ಅವನು ನನುನುು ಯಾವಾಗಲೊ ವಾಸುದ ೋವನಿಗ ಸಮನ ಂದು
ತಿಳಿದುಕ ೊಂಡಿದಾುನ . ರಣದಲ್ಲಿ ಹ ೊೋರಾಡಲು ಬಯಸಿದಾಗ
28
ಖ್ಂಡಿತವಾಗಿ ನಾನು ಅವನಿಗ ಅವನ ದಪ್ವವನುು
ಅಪ್ಹರಿಸುವ ಮತುತ ತ ೋಜಸ್ನುು ಅಪ್ಹರಿಸುವ ಅಹಿತ
ಮಾತುಗಳನಾುಡುತ ೋತ ನ . ಇದರಿಂದ ಸುಲಭವಾಗಿ ಅವನನುು
ಕ ೊಲಿಬಹುದು. ನಿನಗ ಸತಾವನುು ಹ ೋಳುತಿತದ ುೋನ . ನಿೋನು
ನನುನುು ಕ ೋಳಿದಂತ ಯೋ ನಾನು ಮಾಡುತ ೋತ ನ . ನಿನಗ
ಒಳ ಳಯದಾಗುವಂತ ಇನ ುೋನಾದರೊ ಇದುರ ಅದನೊು
ಮಾಡುತ ೋತ ನ . ಕೃಷ್ ಣಯಂದಿಗ ದೊಾತದಲ್ಲಿ ಏನ ಲಿ
ದುಃಖ್ವನುು ನಿೋನು ಪ್ಡ ದ ಯೋ, ಸೊತಪ್ುತರನಾಡಿದ
ಪೌರುಷ್ದ ಮಾತುಗಳು, ಜಟ್ಾಸುರನಿಂದ ಮತುತ ಮಹಾದುಾತಿ
ಕಿೋಚಕರಿಂದ ಕಷ್ಿ, ದಮಯಂತಿಯಂತ ದೌರಪ್ದಿಯು
ಅನುಭವಿಸಿದ ಎಲಿ ಕಷ್ಿಗಳೂ, ಈ ಸವವ ದುಃಖ್ಗಳೂ
ಸುಖ್ದಲ್ಲಿ ಕ ೊನ ಗ ೊಳುಳತತವ . ಇದರಲ್ಲಿ ನಿೋನು ದುಃಖಿಸುವುದು
ಏನೊ ಇಲಿ. ವಿಧಿಯೋ ಬಲವತತರ. ಮಹಾತಮರಿಗ ದುಃಖ್ಗಳು
ಬರುತತವ . ದ ೋವತ ಗಳು ಕೊಡ ದುಃಖ್ವನುು ಹ ೊಂದುತಾತರ .
ಮಹಾತಮ ದ ೋವರಾಜ ಇಂದರನು ಭಾಯವಯಡನ ಮಹಾ
ದುಃಖ್ವನುು ಅನುಭವಿಸಿದುನ ಂದು ಕ ೋಳುತ ೋತ ವ .”
ಯುಧಿಷ್ಠಿರನು ಹ ೋಳಿದನು:
“ರಾಜ ೋಂದರ! ಮಹಾತಮ ಇಂದರನು ಭಾಯವಯಡನ ಹ ೋಗ
ಪ್ರಮ ಘೊೋರ ದುಃಖ್ವನುು ಹ ೊಂದಿದನು ಎನುುವುದನುು
ತಿಳಿಯಲು ಬಯಸುತ ೋತ ನ .”
29
ಶ್ಲಾನು ಹ ೋಳಿದನು:
“ರಾಜನ್! ಹಿಂದ ಇಂದರನು ಭಾಯವಯಡನ ಹ ೋಗ
ದುಃಖ್ವನುು ಪ್ಡ ದನು ಎನುುವ ಈ ಪ್ುರಾತನ ಇತಿಹಾಸ
ವೃತಾತಂತವನುು ಕ ೋಳು. ದೌರಪ್ದಿಯಂದಿಗ ಮತುತ ಮಹಾತಮ
ಸಹ ೊೋದರರ ೊಂದಿಗ ಮಹಾವನದಲ್ಲಿ ಕಿಿಷ್ಿಗಳನುು
ಅನುಭವಿಸಿದುದನುು ನಿನು ಹೃದಯಕ ಕ ತ ಗ ದುಕ ೊಳಳಬ ೋಡ.
ಹ ೋಗ ಶ್ಕರನು ವೃತರನನುು ಕ ೊಂದು ಪ್ಡ ದನ ೊೋ ಹಾಗ ನಿೋನೊ
ಕೊಡ ರಾಜಾವನುು ಪ್ಡ ಯುತಿತೋಯ. ದುರಾಚಾರಿ,
ಪಾಪ್ಚ ೋತನ, ಬರಹಮದ ವೋಷ್ಠೋ ನಹುಷ್ನೊ ಕೊಡ ಅಗಸಯನ
ಶಾಪ್ದಿಂದ ಹತನಾಗಿ ಶಾಶ್ವತ ಸಮಯದದ ವರ ಗ
ವಿನಿಷ್ಿನಾದನು. ಹಾಗ ದುರಾತಮರಾದ
ಕಣವದುಯೋವಧನರ ೋ ಮದಲಾದ ನಿನು ಶ್ತುರಗಳು
ಕ್ಷ್ಪ್ರವಾಗಿ ನಾಶ್ವನುು ಹ ೊಂದುತಾತರ . ಆಗ
ಸಾಗರಪ್ಯವಂತವಾದ ಈ ಮೋದಿನಿಯನುು ಭಾರತೃಗಳ
ಸಹಿತ ಮತುತ ದೌರಪ್ದಿಯ ಸಹಿತ ಭ ೊೋಗಿಸುತಿತೋಯ.
ವ ೋದಸಮಿಮತವಾದ ಶ್ಕರವಿಜಯದ ಈ ಆಖ್ಾಾನವನುು
ಜಯವನುು ಬಯಸುವ ರಾಜನು ವೂಾಢವನುು ರಚಿಸುವಾಗ
ಕ ೋಳಬ ೋಕು. ಆದುದರಿಂದ ನಿನು ವಿಜಯಕಾಕಗಿ ಇದನುು
ಹ ೋಳುತಿತದ ುೋನ . ಮಹಾತಮರು ಸುತತಿಸಲಪಟ್ಾಿಗ ವೃದಿಧ
ಹ ೊಂದುತಾತರ . ದುಯೋವಧನನ ಅಪ್ರಾಧದಿಂದ ಮತುತ
30
ಭೋಮಾಜುವನರ ಬಲದಿಂದ ಮಹಾತಮ ಕ್ಷತಿರಯರ
ನಾಶ್ವಾಗಲ್ಲದ . ಇಂದರವಿಜಯದ ಈ ಆಖ್ಾಾನವನುು ಯಾರು
ನಿಯತನಾಗಿ ಓದುತಾತನ ೊೋ ಅವನು ಪಾಪ್ವನುು
ಕಳ ದುಕ ೊಂಡು ಸವಗವವನುು ಗ ದುು ಇಲ್ಲಿ ಮತುತ ನಂತರದಲ್ಲಿ
ಸಂತ ೊೋಷ್ದಲ್ಲಿರುತಾತನ . ಅವನಿಗ ಶ್ತುರಗಳ
ಭಯವಿರುವುದಿಲಿ. ಅಂರ್ವನು ಅಪ್ುತರನಾಗುವುದಿಲಿ.
ಆಪ್ತತನುು ಪ್ಡ ಯುವುದಿಲಿ ಮತುತ
ದಿೋರ್ಘವಯುಷ್ಠಯಾಗುತಾತನ . ಎಲ ಿಡ ಯೊ ಜಯವನುು
ಹ ೊಂದುತಾತನ ಮತುತ ಎಂದೊ ಪ್ರಾಜಯುವನುು
ಪ್ಡ ಯುವುದಿಲಿ.”
ಶ್ಲಾನು ಹ ೋಳಿದನು:
“ನಾನು ಮಾತುಕ ೊಟಿಂತ ಮಾಡುತ ೋತ ನ . ಇನೊು ಏನನುು
31
ಮಾಡಲ್ಲಕಾಕಗುತತದ ಯೋ ಅದನೊು ನಿನಗಾಗಿ ಮಾಡುತ ೋತ ನ .”
ಮದಲನ ಯ ರಾಯಭಾರ
ದುರಪ್ದನು ದೊತನನುು ಕಳುಹಿಸಿದುದು
ಯುಧಿಷ್ಠಿರನ ಮತದಂತ ಪಾಂಚಲನು ಪ್ರಜ್ಞಾವಂತನೊ
ವಯೋವೃದಧನೊ ಆದ ತನು ಪ್ುರ ೊೋಹಿತನನುು ಕುರುಗಳಲ್ಲಿಗ
ಕಳುಹಿಸಿದನು. ದುರಪ್ದನು ಹ ೋಳಿದನು:
“ಇರುವವುಗಳಲ್ಲಿ ಪಾರಣಿಗಳು ಶ ರೋಷ್ಿರು; ಪಾರಣಿಗಳಲ್ಲಿ
ಬುದಿಧರ್ಜೋವಿಗಳು ಶ ರೋಷ್ಿರು; ಬುದಿಧಯಿರುವವರಲ್ಲಿ ನರರು
ಶ ರೋಷ್ಿರು ಮತುತ ನರರಲ್ಲಿ ದಿವಜರು ಶ ರೋಷ್ಿರು. ದಿವಜರಲ್ಲಿ
ವ ೋದವನುು ತಿಳಿದವರು ಶ ರೋಯಸಕರು, ವ ೋದಗಳನುು
ತಿಳಿದವರಲ್ಲಿ ಆ ತಿಳುವಳಿಕ ಯನುು ಕಾಯವದಲ್ಲಿ
ಅಳವಡಿಸಿಕ ೊಂಡವರು ಶ ರೋಯಸಕರು. ಹಿೋಗ ತಿಳುವಳಿಕ ಯನುು
ಅಳವಡಿಸಿಕ ೊಂಡವರಲ್ಲಿ ನಿೋನು ಪ್ರಧಾನನ ಂದು
ನನಗನಿುಸುತತದ . ನಿೋನು ಕುಲದಲ್ಲಿ, ವಯಸಿ್ನಲ್ಲಿ ಮತುತ
35
ತಿಳುವಳಿಕ ಯಲ್ಲಿ ವಿಶ್ಷ್ಿನಾಗಿದಿುೋಯ. ಪ್ರಜ್ಞ ಯಲ್ಲಿ ಶ್ುಕರ
ಅರ್ವಾ ಆಂಗಿೋರಸ ಬೃಹಸಪತಿಯನುು ಹ ೊೋಲುವ . ಕೌರವನು
ಎಂರ್ವನು ಮತುತ ಪಾಂಡವ ಕುಂತಿೋಪ್ುತರ ಯುಧಿಷ್ಠಿರನು
ಎಂರ್ವನು ಎಂದು ಎಲಿವೂ ನಿನಗ ತಿಳಿದಿದ . ಧೃತರಾಷ್ರನಿಗ
ತಿಳಿದ ೋ ಪಾಂಡವರು ಪ್ರರಿಂದ ವಂಚಿತರಾದರು. ವಿದುರನು
ಹ ೋಳಿದರೊ ಅವನು ಪ್ುತರನನ ುೋ ಅನುಸರಿಸುತಾತನ . ಮದಲ ೋ
ಯೋಚಿಸಿ ಅಕ್ಷದಲ್ಲಿ ಪ್ಳಗಿದು ಶ್ಕುನಿಯು ಅಕ್ಷವನುು ತಿಳಿಯದ ೋ
ಇದು ಆದರ ಕ್ಷತಿರಯರ ನಡತ ಯನುನುಸರಿಸಿದು ಶ್ುಚಿ
ಕುಂತಿೋಪ್ುತರನನುು ಜೊರ್ಜಗ ಆಹಾವನಿಸಿದನು. ಹಿೋಗ
ಧಮವಪ್ುತರ ಯುಧಿಷ್ಠಿರನನುು ವಂಚಿಸಿದ ಅವರು ಯಾವುದ ೋ
ಕಾರಣಕಾಕಗಿ ತಾವಾಗಿಯೋ ರಾಜಾವನುು
ಹಿಂದಿರುಗಿಸುವುದಿಲಿ. ಧೃತರಾಷ್ರನಲ್ಲಿ ಧಮವಸಂಯುಕತ
ಮಾತುಗಳನಾುಡಿ ನಿೋನು ಆ ಯೋಧರ ಮನಸ್ನುು
ಖ್ಂಡಿತವಾಗಿ ಹಿಂದಿರುಗಿಸಬಲ ಿ. ನಿನು ಆ ಮಾತುಗಳನುು
ವಿದುರನೊ ಬಳಸಿಕ ೊಳುಳತಾತನ ಮತುತ ಭೋಷ್ಮ-ದ ೊರೋಣ-
ಕೃಪ್ರಲ್ಲಿ ಭ ೋದವನುು ಹುಟ್ಟಿಸುತಾತನ . ಅಮಾತಾರಲ್ಲಿ
ಭನಾುಭಪಾರಯವಾದರ , ಯೋಧರು ಹಿಂದ ಸರಿದರ ಪ್ುನಃ
ಒಂದುಗೊಡಿಸುವುದ ೋ ಅವರ ಕ ಲಸವಾಗುತತದ . ಈ
ಮಧಾದಲ್ಲಿ ಪಾರ್ವರು ಸುಖ್ವಾಗಿ ಏಕಾಗರಚಿತತರಾಗಿ ಸ ೋನ ಯ
ತಯಾರಿ ಮತುತ ದರವಾಗಳ ಸಂಗರಹವನುು ಮಾಡಿಕ ೊಳುಳತಾತರ .
36
ತಮಮಲ್ಲಿಯೋ ಒಡಕು ಬಂದಾಗ, ನಿೋನೊ ಕೊಡ ಅಲ್ಲಿ ಬಹಳ
ಸಮಯವನುು ಕಳ ಯುವುದರಿಂದ, ಅವರಿಗ ಸ ೋನ ಯ
ಕ ಲಸಗಳನುು ಮಾಡಲ್ಲಕಾಕಗುವುದಿಲಿ ಎನುುವದರಲ್ಲಿ
ಸಂಶ್ಯವಿಲಿ. ಇದರಲ್ಲಿ ಪ್ರಯೋಜನವಿದ . ಫಲ್ಲತಾಂಶ್ವು
ದ ೊರ ಯುತತದ . ಧೃತರಾಷ್ರನನುು ಭ ೋಟ್ಟಯಾದ ನಂತರ ನಿನು
ಮಾತಿನಂತ ಯೋ ಅವನು ಮಾಡಬಹುದು. ಧಮವಯುಕತನಾದ
ನಿೋನು ಅವರ ೊಡನ ಯೊ ಧಮವಯುಕತನಾಗಿ
ನಡ ದುಕ ೊಳಳಬ ೋಕು. ಕೃಪಾಳುಗಳಲ್ಲಿ ಪಾಂಡವರ
ಪ್ರಿಕ ಿೋಶ್ಗಳನುು ಹ ೋಳಿಕ ೊಳಳಬ ೋಕು. ಪ್ೊವವಜರು
ಅನುಷ್ಾಿನಮಾಡಿಕ ೊಂಡು ಬಂದಿರುವ ಕುಲಧಮವವನುು
ವೃದಧರಲ್ಲಿ ಹ ೋಳಿಕ ೊಂಡು ಅವರ ಮನಸು್ಗಳನುು
ಒಡ ಯಬ ೋಕು ಎನುುವುದರಲ್ಲಿ ನನಗ ಸಂಶ್ಯವ ೋ ಇಲಿ.
ಬಾರಹಮಣ! ನಿೋನು ವ ೋದವಿದು. ಅವರಿಂದ ನಿನಗ ಏನೊ
ಭಯವಿರಕೊಡದು. ವಿಶ ೋಷ್ವಾಗಿ ಹಿರಿಯವನಿಗ ದೊತ
ಕಮವವು ಸರಿಹ ೊಂದುತತದ . ಕೌಂತ ೋಯನ ಅರ್ವಸಿದಿಧಗಾಗಿ
ನಿೋನು ಪ್ುಷ್ಾಯೋಗದ ಜಯ ಮುಹೊತವದಲ್ಲಿ ಕೌರವನ ಡ ಗ
ಪ್ರಯಾಣಿಸು.”
37
ದುರಪ್ದ ಪ್ುರ ೊೋಹಿತನ ರಾಯಭಾರ
ದುರಪ್ದನ ಪ್ುರ ೊೋಹಿತನು ಕೌರವಾನ ಬಳಿಸಾರಿ ಧೃತರಾಷ್ರ, ಭೋಷ್ಮ
ಮತುತ ವಿದುರನಿಂದ ಸತೃತನಾದನು. ಎಲಿರ ಕೌಶ್ಲಾದ ಕುರಿತೊ
ಹ ೋಳಿ, ಅವರ ಕೌಶ್ಲಾದ ಕುರಿತೊ ಕ ೋಳಿ ಅವನು ಸವವಸ ೋನಾಪ್ರಣಿೋತರ
ಮಧ ಾ ಈ ಮಾತುಗಳನಾುಡಿದನು:
“ನಿೋವ ಲಿರೊ ಸನಾತನ ರಾಜಧಮವವನುು ತಿಳಿದಿದಿುೋರಿ.
ತಿಳಿದಿದುರೊ ನನು ಮಾತಿನ ಪೋಠಿಕ ಯಾಗಿ ಹ ೋಳುತ ೋತ ನ .
ಧೃತರಾಷ್ರ ಮತುತ ಪಾಂಡು ಇಬಬರೊ ಒಬಬನ ೋ ತಂದ ಯ
ಮಕಕಳ ಂದು ವಿಶ್ುರತರು. ಪತೃ ಸಂಪ್ತಿತಗ ಅವರಿಬಬರೊ
ಸಮಾನರು ಎನುುವುದರಲ್ಲಿ ಸಂಶ್ಯವಿಲಿ. ಧೃತರಾಷ್ರನ
ಪ್ುತರರು ಪತೃಸಂಪ್ತತನುು ಪ್ಡ ದಿದಾುರ . ಪಾಂಡುಪ್ುತರರು
ಹ ೋಗ ಈ ಪತೃ ಸಂಪ್ತತನುು ಪ್ಡ ಯಲ ೋ ಇಲಿ?
ಧಾತವರಾಷ್ರರು ತಮಮದನಾುಗಿಸಿಕ ೊಂಡ ಪತೃಸಂಪ್ತತನುು
ಹಿಂದ ಹ ೋಗ ಪಾಂಡವ ೋಯರು ಪ್ಡ ಯಲ್ಲಲಿ ಎನುುವುದು
ನಿಮಗ ತಿಳಿದ ೋ ಇದ . ಅನ ೋಕ ಉಪಾಯಗಳಿಂದ ಅವರ
ಪಾರಣಗಳನುು ಕ ೊನ ಗ ೊಳಿಸಲು ಪ್ರಯತಿುಸಿದರೊ
ಶ ೋಷ್ವಂತರಾದ ಅವರನುು ಯಮಸಾದನಕ ಕ ಕಳುಹಿಸಲು
ಸಾಧಾವಾಗಲ್ಲಲಿ. ಆ ಮಹಾತಮರು ಸವಬಲದಿಂದ
ಅಭವೃದಿಧಗ ೊಳಿಸಿದ ರಾಜಾವನುು ಕ್ಷುದರ ಧಾತವರಾಷ್ರರು
ಸೌಬಲನ ೊಂದಿಗ ಪ್ುನಃ ಮೋಸದಿಂದ ಅಪ್ಹರಿಸಿದರು.
38
ಯಾವಾಗಿನಂತ ಆ ಕ ಲಸಕ ಕ ಕೊಡ ಅನುಮತಿಯು
ದ ೊರ ಯಿತು. ಹದಿಮೊರು ವಷ್ವಗಳು ಮಹಾರಣಾದಲ್ಲಿ
ವಾಸಿಸಲು ಕಳುಹಿಸಲಾಯಿತು. ಭಾಯವಯಂದಿಗ ಆ
ವಿೋರರು ಸಭ ಯಲ್ಲಿ ತುಂಬಾ ಕ ೋಿ ಶ್ಗಳನುು
ಅನುಭವಿಸಿದುದಲಿದ ೋ ಅರಣಾದಲ್ಲಿಯೊ ವಿವಿಧ ಸುದಾರುಣ
ಕ ಿೋಶ್ಗಳನುು ಹ ೊಂದಿದರು. ಪಾಪಗಳು ಕಿೋಳು ಯೋನಿಗಳನುು
ಸ ೋರಿ ಪ್ಡ ಯುವಂತ ಆ ಮಹಾತಮರು ವಿರಾಟನಗರದಲ್ಲಿ
ಪ್ರಮ ಸಂಕ ಿೋಶ್ಗಳನುು ಹ ೊಂದಿದರು. ಹಿಂದಾದ ಈ ಎಲಿ
ಕಿಲ್ಲಬಷ್ಗಳನೊು ಹಿಂದ ಸರಿಸಿ ಆ ಕುರುಪ್ುಂಗವರು
ಕುರುಗಳ ೂಂದಿಗ ಸಾಮದಿಂದ ಜ ೊತ ಯಿರಲು ಇಚಿಛಸುತಾತರ .
ಅವರ ನಡತ ಯನೊು ದುಯೋವಧನನ ನಡತ ಯನೊು
ತಿಳಿದುಕ ೊಂಡು ಧೃತರಾಷ್ರನ ಸುಹೃಜಜನರು ಶಾಂತಿಯನುು
ತರಬ ೋಕು. ಆ ವಿೋರರು ಕುರುಗಳ ೂಂದಿಗ ಯುದಧವನುು
ಮಾಡುವುದಿಲಿ. ಸವಯಂ ಪಾಂಡವರು ಲ ೊೋಕದ
ಅವಿನಾಶ್ವನುು ಬಯಸುವುದಿಲಿ. ಧಾತವರಾಷ್ರರು ಯುದಧದ
ಪ್ರವಾಗಿ ಏನಾದರೊ ಕಾರಣವನಿುತತರೊ ಅದು ಸರಿಯಾದ
ಕಾರಣವ ನಿಸಿಕ ೊಳುಳವುದಿಲಿ. ಅವರು
ಬಲಶಾಲ್ಲಗಳಾಗಿದಾುರಲಿವ ೋ? ಕುರುಗಳ ೂಂದಿಗ
ಹ ೊೋರಾಡಲು ಉತಾ್ಹಿತರಾಗಿ ಅವನ ಶಾಸನವನುು
ಪ್ರತಿೋಕ್ಷ್ಸುತಾತ ಏಳು ಅಕ್ೌಹಿಣಿಗಳು ಧಮವಪ್ುತರನನುು
39
ಸ ೋರಿಯಾಗಿವ . ಸಹಸರ ಅಕ್ೌಹಿಣಿಗ ಸಮನಾದ ಇತರ
ಪ್ುರುಷ್ವಾಾಘ್ರರಿದಾುರ : ಸಾತಾಕಿ, ಭೋಮಸ ೋನ ಮತುತ
ಸುಮಹಾಬಲ ಯಮಳರಿೋವವರು. ಹನ ೊುಂದು
ಅಕ್ೌಹಿಣಿಗಳು ಒಂದು ಕಡ ಸಮಾಗತರಾಗಿದಾುರ ನುುವುದು
ಸತಾ. ಆದರ ಇನ ೊುಂದುಕಡ ಬಹುರೊಪೋ ಮಹಾಬಾಹು
ಧನಂಜಯನಿದಾುನ . ಹ ೋಗ ಕಿರಿೋಟ್ಟಯು ಈ ಎಲಿ ಸ ೋನ ಗಳನೊು
ಮಿೋರುತಾತನ ೊೋ ಹಾಗ ಯೋ ಮಹಾದುಾತಿ ಮಹಾಬಾಹು
ವಾಸುದ ೋವನೊ ಇದಾುನ . ಸ ೋನ ಗಳ ಬಹುಲತವದ, ಕಿರಿೋಟ್ಟಯ
ವಿಕರಮದ, ಮತುತ ಕೃಷ್ಣನ ಬುದಿಧವಂತಿಕ ಯ ವಿರುದಧ ಯಾವ
ನರನು ಯುದಧ ಮಾಡಿಯಾನು? ಆದುದರಿಂದ
ಯಥಾಧಮವವಾಗಿ, ಒಪ್ಪಂದದಂತ ಕ ೊಡಬ ೋಕಾದುದನುು
ಕ ೊಡಬ ೋಕ ಂದು ಕ ೋಳಿಕ ೊಳುಳತ ೋತ ನ . ಈ ಅವಕಾಶ್ವು
ತಪಪಹ ೊೋಗದಂತ ಮಾಡಿ.”
40
ಕುರುನಂದರು ತಮಮ ಭಾರತೃಗಳ ೂಂದಿಗ ಸಂಧಿಯನುು
ಬಯಸುತಿತದಾುರ . ಒಳ ಳಯದಾಯಿತು ದಾಮೋದರನನೊು ಸ ೋರಿ
ಅವರು ಯುದಧದ ಮನಸು್ ಮಾಡುತಿತಲಿ. ನಿೋನು
ಹ ೋಳಿದುದ ಲಿವೂ ಸತಾ ಎನುುವುದರಲ್ಲಿ ಸಂಶ್ಯವಿಲಿ. ಆದರ
ನಿನು ಮಾತುಗಳು ಅತಿ ತಿೋಕ್ಷ್ಣವಾಗಿವ . ನಿೋನು
ಬಾರಹಮಣನಾಗಿರುವುದ ೋ ಇದಕ ಕ ಕಾರಣವಾಗಿರಬಹುದ ಂದು
ನನಗನಿುಸುತತದ . ಪಾಂಡವರು ಇಲ್ಲಿ ಮತುತ ವನದಲ್ಲಿ
ಕಷ್ಿಗಳನುನುಭವಿಸಿದರು ಎನುುವುದರಲ್ಲಿ ಸಂಶ್ಯವಿಲಿ.
ಧಮವತಃ ಅವರು ಸವವ ಪತುಧವನವನೊು ಪ್ಡ ಯಬ ೋಕು
ಎನುುವುದರಲೊಿ ಸಂಶ್ಯವಿಲಿ. ಕಿರಿೋಟ್ಟೋ ಪಾರ್ವನು
ಮಹಾಬಲಶಾಲ್ಲ, ಬಲವಂತ ಮತುತ ಕೃತಾಸರ. ಯಾರುತಾನ ೋ
ಪಾಂಡುಸುತ ಧನಂಜಯನನುು ಯುದಧದಲ್ಲಿ ಎದುರಿಸಿಯಾರು?
ಸಾಕ್ಾತ್ ವಜರಧರನಿಗ ೋ ಸಾಧಾವಿಲಿದಿರುವಾಗ ಇನುು ಇತರ
ಧನುಷ್ಾಪಣಿಗಳ ೋನು? ಮೊರು ಲ ೊೋಕಗಳಲ್ಲಿಯೊ
ಸಮರ್ವರಿಲಿ ಎಂದು ನನು ಅಭಪಾರಯ.”
41
ಹ ೋಳುತಿತರುವ ? ಹಿಂದ ದುಯೋವಧನನಿಗಾಗಿ ಶ್ಕುನಿಯು
ದೊಾತದಲ್ಲಿ ಗ ದುನು. ಒಪ್ಪಂದದಂತ ಪಾಂಡುಪ್ುತರ
ಯುಧಿಷ್ಠಿರನು ಅರಣಾಕ ಕ ಹ ೊೋದನು. ಆ ಪಾಥಿವವನು ಈಗ
ಆ ಒಪ್ಪಂದವನುು ಆದರಿಸದ ೋ, ಮತ್ಯ ಮತುತ ಪಾಂಚಾಲರ
ಬಲವನುು ಆಶ್ರಯಿಸಿ ಪತಾರರ್ಜವತ ರಾಜಾವನುು ಇಚಿಛಸುತಾತನ .
ದುಯೋವಧನನು ಬ ದರಿಕ ಗ ೊಳಗಾಗಿ ಒಂದಡಿ
ಭೊಮಿಯನೊು ಕ ೊಡುವುದಿಲಿ. ಆದರ ಧಮವದಂತಾದರ
ಅವನು ಶ್ತುರವಿಗ ಕೊಡ ಇಡಿೋ ಮಹಿಯನುು ಕ ೊಟ್ಾಿನು.
ಒಂದುವ ೋಳ ಅವರು ಪತೃಪತಾಮಹರ ರಾಜಾವನುು
ಬಯಸುವರಾದರ , ಪ್ರತಿಜ್ಞ ಮಾಡಿದಷ್ುಿ ಸಮಯ ಪ್ುನಃ
ವನವಾಸವನುು ನಡ ಸಲ್ಲ. ಆಗ ದುಯೋವಧನನ ಆಳಿವಕ ಯಲ್ಲಿ
ನಿಭವಯರಾಗಿ ವಾಸಿಸಲ್ಲ. ಕ ೋವಲ ಮೊಖ್ವತನದಿಂದ
ಅಧಮವಕಾಯವವನ ುಸಗುತಿತದಾುರ . ಈಗ ಆ ಪಾಂಡವರು
ಧಮವವನುು ತ ೊರ ದು ಯುದಧವನುು ಬಯಸುತಿತದಾುರ . ಈ
ಕುರುಶ ರೋಷ್ಿರನುು ಎದುರಿಸುವಾಗ ನನು ಈ ಮಾತನುು
ಸಮರಿಸಿಕ ೊಳುಳತಾತರ .”
ಭೋಷ್ಮನು ಹ ೋಳಿದನು:
42
ಸಮರಿಸಿಕ ೊಳಳಬ ೋಕು. ಈ ಬಾರಹಮಣನು ಹ ೋಳಿದಂತ ನಾವು
ಮಾಡದ ೋ ಇದುರ ಯುದಧದಲ್ಲಿ ಅವನಿಂದ ಹತರಾಗುತ ೋತ ವ
ಎನುುವುದು ನಿಶ್ಚತ.”
43
ಕಳುಹಿಸಿದನು. ಸಭಾಮಧಾದಲ್ಲಿ ಸಂಜಯನನುು ಕರ ಯಿಸಿ ಈ
ಮಾತುಗಳನಾುಡಿದನು:
“ಸಂಜಯ! ಪಾಂಡುಪ್ುತರರು ಉಪ್ಪ್ಿವಾಕ ಕ ಬಂದಿದಾುರ ಂದು
ಹ ೋಳುತಾತರ . ಹ ೊೋಗಿ ತಿಳಿದುಕ ೊಂಡು ಬಾ. ಅಜಾತಶ್ತುರವನುು
ಈ ರಿೋತಿ ಸಂಭ ೊೋಧಿಸು: “ಅನಘ್! ನಿೋನು ಗಾರಮಕ ಕ
ಬಂದಿರುವುದು ಒಳ ಳಯದ ೋ ಆಯಿತು.” ಎಲಿರಿಗೊ
ಹ ೋಳಬ ೋಕು: “ಅನಹವರಾಗಿದುರೊ ವನವಾಸದ ಕಷ್ಿಗಳನುು
ಮುಗಿಸಿದ ನಿೋವು ಚ ನಾುಗಿದಿುೋರಾ?” ಮೋಸಗ ೊಂಡಿದುರೊ
ಶ್ೋಘ್ರದಲ್ಲಿಯೋ ಅವರು ನಮಮ ಮೋಲ ಶಾಂತಿಯನುು
ತಾಳುತಾತರ . ಏಕ ಂದರ ಅವರು ಉಪ್ಕಾರಿಗಳು ಮತುತ
ಒಳ ಳಯವರು. ನಾನು ಎಂದೊ ಪಾಂಡವರಲ್ಲಿ
ಮಿಥಾಾವೃತಿತಯನುು ಕಂಡವನಲಿ. ಅವರು ಎಲಾಿ ಸಂಪ್ತತನೊು
ತಮಮದ ೋ ವಿೋಯವದಿಂದ ಗಳಿಸಿದುರೊ ಪಾಂಡವರು ನನು
ಪ್ರಿಚಾರಕರಂತಿದುರು. ನಿತಾ ಪ್ರಿೋಕ್ಷ್ಸಿದರೊ ಪಾರ್ವರಲ್ಲಿ
ದೊಷ್ಠಸುವಂರ್ಹ ಸವಲಪವೂ ದ ೊೋಷ್ವನುು ನಾನು ಕಾಣಲ್ಲಲಿ.
ನಿತಾವೂ ಅವರು ಧಮವ ಮತುತ ಅರ್ವಗಳಿಗಾಗಿ
ಕಾಯವಗಳನುು ಮಾಡುತಾತರ . ಸುಖ್ಪರಯರಾಗಿ ಕಾಮದಿಂದ
ಮಾಡುವುದಿಲಿ. ಉಷ್ಣ, ಶ್ೋತ, ಹಸಿವು ಮತುತ ಬಾಯಾರಿಕ ,
ನಿದ ರ, ಮೈರ್ುನ, ಕ ೊರೋಧ, ಹಷ್ವ, ಪ್ರಮಾದಗಳನುು
ಸಹಿಸಿಕ ೊಂಡು ಪ್ರಜ್ಞ ಯಲ್ಲಿದುುಕ ೊಂಡು ಪಾರ್ವರು
44
ಧಮಾವರ್ವಯೋಗಗಳಲ್ಲಿ ನಡ ಯುತಾತರ . ಕಾಲಕ ಕ ಸರಿಯಾಗಿ
ಅವರು ಮಿತರರಲ್ಲಿ ಧನವನುು ಬಿಡುತಾತರ . ಇವರ ೊಂದಿಗಿನ
ಮೈತರವು ಸಮಯ ಹ ಚಾಚದಂತ ರ್ಜೋಣವವಾಗುವುದಿಲಿ.
ಏಕ ಂದರ ಪಾರ್ವರು ಯಥಾಹವವಾಗಿ ಗೌರವ
ಸಂಪ್ತುತಗಳನುು ನಿೋಡುತಾತರ .
45
ಸಾಕು. ಹಾಗ ಯೋ ಜಯಿಸಲಸಾಧಾ ವಿಷ್ುಣ, ಕ ೋಶ್ವ,
ಲ ೊೋಕತರಯಗಳ ಅಧಿಪ್ತಿ ಮಹಾತಮನೊ ಅದನ ುೋ
ಮಾಡುವವನು. ಸವವದ ೋವರಲ್ಲಿ ಶ ರೋಷ್ಿನಾದ,
ಇಷ್ಿಪಾತರನಾದ, ಮೋಡಗಳಂತ ಘೊೋಷ್ಠಸುವ, ಶ್ೋಘ್ರವಾಗಿ
ಸಂಚರಿಸಬಲಿ ಚಿಟ್ ಿಗಳ ಹಿಂಡುಗಳಂರ್ ಬಾಣಗಳನುು
ಪ್ರಯೋಗಿಸುವವನ ಎದಿರು ಯಾವ ಮಾನವನು ತಾನ ೋ
ನಿಂತಾನು? ಸವಾಸಾಚಿಯು ಗಾಂಡಿೋವವನುು ಹಿಡಿದು,
ರರ್ದಲ್ಲಿ ಕುಳಿತು ಒಬಬನ ೋ ಉತತರದಿಕಕನುು ಮತುತ ಉತತರದ
ಕುರುಗಳನುು ಗ ದುು ಅವರ ಧನವನುು ತಂದನು ಮತುತ ಅವರ
ಸ ೋನ ಗಳನುು ತನು ಬಲದ ಭಾಗವನಾುಗಿ ಮಾಡಿದನು.
ಗಾಂಡಿೋವಧನಿವ ಸವಾಸಾಚಿ ಫಲುಗನನು ಖ್ಾಂಡವದಲ್ಲಿ
ಇಂದರನನೊು ಸ ೋರಿ ಎಲಿ ದ ೋವತ ಗಳನೊು ಸ ೊೋಲ್ಲಸಿ
ಜಾತವ ೋದಸನಿಗ ಉಣಿಸಿ, ಪಾಂಡವರ ಯಶ್ಸ್ನೊು
ಮಾನವನೊು ಹ ಚಿಚಸಿದನು. ಗದ ಯನುು ಹಿಡಿಯುವವರಲ್ಲಿ
ಭೋಮನ ಸಮನಾದವರು ಇಂದು ಯಾರೊ ಇಲಿ. ಆನ ಯನುು
ಏರುವವರಲ್ಲಿ ಅವನ ಸಮನಾದವರಿಲಿ. ರರ್ದಲ್ಲಿ ಅವನು
ಅಜುವನನಿಗೊ ಮಣಿಯುವುದಿಲಿ ಎಂದು ಹ ೋಳುತಾತರ .
ಬಾಹುಬಲದಲ್ಲಿ ಅವನು ಹತುತ ಸಾವಿರ ಆನ ಗಳಿಗ ಸಮ.
ಸುಶ್ಕ್ಷ್ತನಾದ, ವ ೈರತವವನುು ಬ ಳ ಸಿಕ ೊಂಡ, ಆ ತರಸಿವಯು
ಕೃದಧನಾದರ ಕ್ಷಣಮಾತರದಲ್ಲಿ ಧಾತವರಾಷ್ರರನುು
46
ಸುಟುಿಬಿಡುತಾತನ . ಸದಾ ಕ ೊೋಪ್ದಲ್ಲಿರುವ ಆ ಬಲವಾನನನುು
ಸಾಕ್ಾತ್ ವಾಸವನೊ ಕೊಡ ಯುದಧದಲ್ಲಿ ಜಯಿಸಲು
ಶ್ಕಾನಿಲಿ. ಸುಚ ೋತಸರಾದ, ಬಲಶಾಲ್ಲಗಳಾದ,
ಶ್ೋಘ್ರಕ ೈಚಳಕವುಳಳ, ಅಣಣ ಫಲುಗನನಿಂದ ತರಬ ೋತಿಪ್ಡ ದ,
ಪ್ಕ್ಷ್ಗಳ ಹಿಂಡಿನ ಮೋಲ ಹಾರಾಡುವ ಗಿಡುಗಗಳಂತಿರುವ
ಮಾದಿರೋಪ್ುತರರಿೋವವರು ಕುರುಗಳ ಮೋಲ
ಹಾರಾಡುತಿತರುತಾತರ . ಅವರ ಮಧ ಾ ಓಡಾಡುವ ತರಸಿವೋ
ಧೃಷ್ಿದುಾಮುನು ಪಾಂಡವರಲ ಿೋ ಒಬಬನ ಂದು ಹ ೋಳುತಾತರ .
ಅವನು ಪಾಂಡವರ ಜಯಕಾಕಗಿ ಅಮಾತಾರ ೊಂದಿಗ
ಸ ೊೋಮಕರ ಮತುತ ತನು ಆತಮವನೊು ತಾರ್ಜಸಲು
ಸಿದಧನಿದಾುನ ಂದು ಕ ೋಳಿದ ುೋನ . ಯಾರಬಳಿಯಲ್ಲಿ ಸವಲಪ ಸಮಯ
ಉಳಿದುಕ ೊಂಡಿದುರ ೊೋ ಆ ವಯಸಿ, ಶಾಲ ವೋಯಾನರ ಅಧಿಪ್
ವಿರಾಟನು ಪ್ುತರರ ೊಂದಿಗ ಪಾಂಡವರಿಗಾಗಿ ಇದಾುನ ಮತುತ
ಅವನು ಯುಧಿಷ್ಠಿರನ ಭಕತ ಎಂದು ನಾನು ಕ ೋಳಿದ ುೋನ . ಕ ೋಕಯ
ರಾಜಾದಿಂದ ಭರಷ್ಿ ಬಲಶಾಲ್ಲ ಐವರು ಮಹ ೋಷ್ಾವಸ
ಸಹ ೊೋದರರಿದಾುರ . ರಾಜಾಾಕಾಂಕ್ಷ್ಗಳಾದ ಅವರು
ಯುದಾಧಥಿವಗಳಾಗಿ ಪಾರ್ವರನುು ಅವಲಂಬಿಸಿದಾುರ .
ಪ್ೃಥಿವೋಪ್ತಿಗಳಲ್ಲಿ ವಿೋರರ ಲಿರೊ ಪಾಂಡವರ ವಿಷ್ಯದಲ್ಲಿ
ನಿಷ್ಿರಾಗಿ ಸ ೋರಿದಾುರ . ಆ ಶ್ ರರು ಭಕಿತಮತರಾಗಿ
ಪರೋತಿಯಿಂದ ಧಮವರಾಜನನುು ಸ ೋರಿದಾುರ ಎಂದು ನಾನು
47
ಕ ೋಳಿದ ುೋನ . ಗಿರಿ ದುಗವಗಳಲ್ಲಿ ವಾಸಿಸುವವರು ಮತುತ
ಪ್ೃಥಿವಯಲ್ಲಿ ವಿಶ್ುದಧ ಕುಲದಲ್ಲಿ ಹುಟ್ಟಿದ ಯೋಧರು, ನಾನಾ
ಆಯುಧವಿೋಯವವಂತ ಮಿೋಚಛರು ಪಾಂಡವರಿಗಾಗಿ
ನಿಷ್ ಿಯಿಂದ ಸ ೋರಿದಾುರ . ಇಂದರಸಮನಾದ ರಾಜ ಪಾಂಡಾನೊ
ಯುದಧದಲ್ಲಿ ಬಹು ಪ್ರವಿೋರರರ ೊಂದಿಗ ಲ ೊೋಕಪ್ರವಿೋರ,
ಅಪ್ರತಿಮ ವಿೋಯವ ತ ೋಜಸಿವಗಳಾದ ಮಹಾತಮ
ಪಾಂಡವರಿಗಾಗಿ ಸ ೋರಿದಾುರ . ದ ೊರೋಣ, ಅಜುವನ,
ವಾಸುದ ೋವ, ಕೃಪ್ ಮತುತ ಭೋಷ್ಮರಿಂದ ಕಲ್ಲತ ಕೃಷ್ಣನ
ಮಗನಿಗ ಸರಿಸಮನಾದ ಸಾತಾಕಿಯು ಪಾಂಡವರಿಗಾಗಿ
ನಿಷ್ಾಿವಂತನಾಗಿದಾುನ ಂದು ಹ ೋಳುತಾತರ . ಚ ೋದಿ ಮತುತ
ಕರೊಷ್ಗಳ ಭೊಮಿಪಾಲರು ಎಲಿರೊ ಉತಾ್ಹದಿಂದ
ಸ ೋರಿದಾುರ .
49
ಧಾಮಿವಕ. ಮಯಾವದ ಯನುು ಕಳ ದುಕ ೊಳುಳವ ಕ ಲಸಗಳನುು
ಮಾಡದ ೋ ಇರುವವನು. ಮತುತ ತರಸಿವೋ. ಆ ಮನಸಿವಯು
ದುಯೋವಧನನಿಂದ ಮೋಸಗ ೊಂಡಿದಾುನ . ಕೃದಧನಾಗಿ
ಅವನು ಧಾತವರಾಷ್ರರನುು ಸುಟುಿಬಿಡುವುದಿಲಿವ ೋ?
ಕ ೊರೋಧದಿೋಪ್ತನಾದ ರಾಜನ ಸಿಟ್ಟಿಗ ಸದ ೈವ ಹ ದರುವಷ್ುಿ
ನಾನು ಅಜುವನ, ವಾಸುದ ೋವ, ಭೋಮ ಅರ್ವಾ ಯಮಳರಿಗ
ಹ ದರುವುದಿಲಿ. ತಪ್ಸು್ ಮತುತ ಬರಹಮಚಯವದಿಂದ
ಯುಕತನಾದ ಅವನು ಮನಸಿ್ನಲ್ಲಿ ಸಂಕಲ್ಲಪಸಿದುದು
ಸಿದಿಧಯಾಗುತತದ . ಅವನ ಕ ೊರೋಧವನುು ಮತುತ ಅದು ಎಷ್ುಿ
ನಾಾಯವಾದುದು ಎಂದು ತಿಳಿದಾಗ ನನುನುು ಭೋತಿಯು
ಆವರಿಸುತತದ . ನನಿುಂದ ಕಳುಹಿಸಲಪಟಿ ರರ್ದಲ್ಲಿ ಶ್ೋಘ್ರವಾಗಿ
ಪಾಂಚಾಲರಾಜನ ಸ ೋನ ಯು ತಂಗಿರುವಲ್ಲಿಗ ಹ ೊೋಗು.
ಅಜಾತಶ್ತುರವಿನ ಕುಶ್ಲವನುು ಕ ೋಳು. ಪ್ುನಃ ಪ್ುನಃ ಅವನನುು
ಪರೋತಿಯಿಂದ ಮಾತನಾಡಿಸು. ನಿೋನು ಮಹಾಮಾತರನೊ,
ವಿೋಯವವತನೊ, ಉದಾರನೊ, ಅನಾಮಯನೊ ಆದ
ಜನಾದವನನನುು ಭ ೋಟ್ಟಯಾಗುವ . ನನು ಮಾತಿನಂತ
ಕುಶ್ಲವನುು ಕ ೋಳುವ ಮತುತ ಧೃತರಾಷ್ರನು
ಪಾಂಡವರ ೊಂದಿಗ ಶಾಂತಿಯನುು ಬಯಸುತಾತನ ಎಂದು
ಹ ೋಳುವ . ಕುಂತಿೋಪ್ುತರನು ವಾಸುದ ೋವನ ಮಾತಿಲಿದ ೋ
ಏನನೊು ಮಾಡಲಾರ. ಕೃಷ್ಣನು ಅವರಿಗ ಆತಮದಷ್ ಿೋ
50
ಪರಯನಾದವನು. ವಿಧಾವಂಸನಾದ ಅವನು ನಿತಾವೂ ಅವರ
ಏಳ ಗಯ ಕ ಲಸವನ ುೋ ಮಾಡುತಾತನ .
51
ಕಾಮ-ಇಷ್ಿಗಳನುು ನಿೋನು ಪ್ೊರ ೈಸುತಿತೋಯೋ ಆ ಕೃಷ್ ಣ,
ದೌರಪ್ದಿೋ, ಮನಸಿವನಿೋ, ಸತಾವರತ , ವಿೋರಪ್ತಿುಯು ಕೊಡ
ಪ್ುತರರ ೊಂದಿಗ ಚ ನಾುಗಿದಾುಳ ತಾನ ೋ?”
ಯುಧಿಷ್ಠಿರನು ಹ ೋಳಿದನು:
52
ಶ್ಲ, ಮಹ ೋಷ್ಾವಸ ವಿಪ್ರರಾದ ದ ೊರೋಣ, ಅವನ ಮಗ ಮತುತ
ಕೃಪ್ರು ಆರ ೊೋಗಾದಿಂದಿದಾುರ ತಾನ ೋ? ಮಹಾಪಾರಜ್ಞರು,
ಸವವಶಾಸಾರವದಾತರು, ಭೊಮಿಯಲ್ಲಿಯೋ ಧನುಭೃತರಲ್ಲಿ
ಮುಖ್ಾತಮರು ಗೌರವವನುು ಪ್ಡ ಯುತಿತದಾುರ ಯೋ? ಈ
ಧನುಭೃತರು ಆರ ೊೋಗಾದಿಂದಾರಲಿವ ೋ? ಇವರ ಲಿರೊ
ಕುರುಗಳಿಗ ಅಂಟ್ಟಕ ೊಂಡಿದಾುರ . ಪ್ೃಥಿವಯ ಧನುಧವರ
ಯುವಕರ ಲಾಿ ಮತುತ ನ ೊೋಡಲು ಸುಂದರನಾದ ಮಹ ೋಷ್ಾವಸ
ಶ್ೋಲವಂತ ದ ೊರೋಣಪ್ುತರನು ಅವರ ರಾಷ್ರದಲ್ಲಿ
ವಾಸಿಸುತಿತದಾುರ . ವ ೈಶಾಾಪ್ುತರ, ಮಹಾಪಾರಜ್ಞ, ರಾಜಪ್ುತರ
ಯುಯುತು್ವು ಕುಶ್ಲನಾಗಿದಾುನ ಯೋ? ಮಂದ ಸುಯೋಧನ,
ಮತುತ ಅವನಿಗ ವಿಧ ೋಯನಾಗಿರುವ ಅಮಾತಾ ಕಣವರು
ಕುಶ್ಲರಾಗಿದಾುರ ಯೋ? ಭಾರತರ ವೃದಧ ಸಿರೋಯರು,
ಜನನಿಯರು, ಅಡುಗ ಮನ ಯ ದಾಸಿಯರು, ಭಾಯವಯರ
ದಾಸಿಯರು, ಸ ೊಸ ಯಂದಿರು, ಮಕಕಳು, ಸಹ ೊೋದರಿಯರು,
ಸಹ ೊೋದರಿಯರ ಮಕಕಳು, ಮತುತ ಮಗಳ ಮಕಕಳು
ಆರ ೊೋಗಾದಿಂದ ಇದಾುರ ಯೋ? ಹಿಂದಿನಂತ ರಾಜನು
ಬಾರಹಮಣರ ವೃತಿತಯನುು ಯಥಾವತಾತಗಿ ಮಾಡಲು
ಬಿಡುತಾತನ ಯೋ? ನನು ದಾಯಾದಿಗಳಾದ ಧಾತವರಾಷ್ರರು
ದಿವಜಾತಿಯವರಿಗ ನಾನು ನಿೋಡಿದು ದಾನಗಳನುು
ಕಸಿದುಕ ೊಂಡಿಲಿ ತಾನ ೋ? ರಾಜ ಧೃತರಾಷ್ರನು ಪ್ುತರರು
53
ಬಾರಹಮಣರನುು ಅತಿಕರಮಿಸುವುದನುು ಉಪ ೋಕ್ಷ್ಸುತಾತನ
ತಾನ ೋ? ಅವರಲ್ಲಿ ಆ ನೊಾನವೃತಿತಯನುು ಉಪ ೋಕ್ಷ್ಸಬ ೋಕು.
ಎಕ ಂದರ ಇದು ಸವಗವಕಿಕರುವ ಒಂದ ೋ ಮಾಗವ. ಇದ ೋ
ರ್ಜೋವಲ ೊೋಕದಲ್ಲಿ ವಿಧಾತರನು ಪ್ರಜ ಗಳಿಗ ವಿಹಿಸಿರುವ
ಉತತಮ ಶ ವೋತವಣವದ ಜ ೊಾೋತಿ. ಆ ಮಂದರು ಅವರನುು
ಸರಿಯಾಗಿ ನ ೊೋಡಿಕ ೊಳಳದ ೋ ಇದುರ ಕೌರವರ
ಸವವನಾಶ್ವಾಗುತತದ . ರಾಜಾ ಧೃತರಾಷ್ರನು ಪ್ುತರರ ೊಡನ
ಅಮಾತಾವಗವಕ ಕ ವೃತಿತವ ೋತನವನುು ಕ ೊಡುತಿತದಾುನ ಯೋ?
ಅಮಿತರರು ಸುಹೃದಯರಂತ ವ ೋಷ್ಧರಿಸಿ ಅವರಲ್ಲಿ
ಭ ೋದವನುು ತರುವ ಶ್ತುರಗಳಾಾರೊ ಅವರಿಗಿಲಿ ತಾನ ೋ?
ಕೌರವರ ಲಿರೊ ಪಾಂಡವರ ಪಾಪ್ಗಳ ಕುರಿತು
ಮಾತನಾಡಿಕ ೊಳುಳವುದಿಲಿ ತಾನ ೋ?
55
ಆತಮಗಳಿಂದಲೊ ನಾವು ಧೃತರಾಷ್ರ ಪ್ುತರನನುು ಗ ಲಿಲು
ಶ್ಕಾರಾಗಿಲಿದಿರುವಾಗ ಒಂದ ೋ ಒಂದು ಒಳ ಳಯ ಕ ಲಸದಿಂದ
ಇದನುು ಮಾಡಲು ಸಾದಾವಿಲಿ.”
56
ಒಪಪಕ ೊಳುಳವುದಿಲಿ. ಆಗಿದುುದಕ ಕ ಅತಾಂತ
ದುಃಖಿತನಾಗಿದಾುನ . ಮಿತರದ ೊರೋಹವು ಎಲಿ
ಪಾಪ್ಗಳಿಗಿಂತಲೊ ಹ ಚಿಚನದು ಎಂದು ಬಾರಹಮಣರು ಸ ೋರಿ
ಅವನಿಗ ಹ ೋಳಿದಾುರ .
57
ನಿೋನು ಧಾತವರಾಷ್ರರು, ಪಾಂಡವರು, ಸೃಂಜಯರು ಮತುತ
ಇಲ್ಲಿ ಸ ೋರಿರುವ ಇತರ ರಾಜರೊ ಕೊಡ ಶಾಂತಿಯನುು
ಹ ೊಂದುವಂತ ಮಾಡುತಿತೋಯ. ನಿನು ತಂದ ಧೃತರಾಷ್ರನ
ಮಾತನುು ನಾನು ಹ ೋಳಿದ ುೋನ . ಅವನು ಅಮಾತಾರ ೊಡನ
ಮತುತ ಮಕಕಳ ೂಂದಿಗ ವಿಚಾರಿಸಿ ನನಗ ಈ ಮಾತುಗಳನುು
ತಿಳಿಸಿದಾುನ .”
ಯುಧಿಷ್ಠಿರನು ಹ ೋಳಿದನು:
ಸಂಜಯನು ಹ ೋಳಿದನು:
60
ಸಾಧನ ಗ ೊಳಳಲ ಂದು ಹ ೋಳುತಿತದ ುೋನ . ಇದು ರಾಜ ಮತುತ
ಭೋಷ್ಮನ ೋ ಮದಲಾದವರ ಉತತಮ ಶಾಂತಿಯನುು ತರುವ
ಮತ.”
ಯುಧಿಷ್ಠಿರನು ಹ ೋಳಿದನು:
“ಸಂಜಯ! ನಾನಾಡಿದ ಯಾವ ಮಾತನುು ಕ ೋಳಿ ನಾವು
ಯುದಧವನುು ಬಯಸುತ ೋತ ವ ಎಂದು ತಿಳಿದು ಯುದಧದ
ಭಯವಾಗಿದ ? ಯುದಧಕಿಕಂತ ಅಯುದಧವು ದ ೊಡಡದು. ಬ ೋರ
ದಾರಿಗಳಿರುವಾಗ ಯುದಧವನುು ಯಾರುತಾನ ೋ
ಆರಿಸಿಕ ೊಳುಳವರು? ಮನಸಿ್ನಲ್ಲಿ ಸಂಕಲ್ಲಪಸಿದುದು ಮತುತ
ಬಯಸಿದುದ ಲಾಿ ಏನನೊು ಮಾಡದ ೋ ಸಿದಿಧಗಳಾಗುತತವ
ಎಂದಾದರ ಪ್ುರುಷ್ನು ಎಷ್ ಿೋ ಲಘ್ುವಾಗಿರಲ್ಲ ಕಮವಗಳನ ುೋ
ಮಾಡುವುದಿಲಿ. ಇನುು ಯುದಧ ಮಾಡುವುದು ದೊರದ
ಮಾತು ಎಂದು ನನಗ ತಿಳಿದಿದ . ಮನುಷ್ಾನು ಏಕ ತಾನ ೋ
ಯುದಧಕ ಕ ಹ ೊೋಗುತಾತನ ? ದ ೋವತ ಗಳಿಂದ ಶ್ಪಸಲಪಟಿವನು
ಮಾತರ ಯುದಧಕ ಕ ಹ ೊೋಗುತಾತನ ಯೋ? ಸುಖ್ವನುು ಬಯಸಿ
ಪಾರ್ವರು, ಧಮವಯುಕತವಾದ, ಲ ೊೋಕಕ ಕ ಒಳಿತಾಗುವ
ಕಮವಗಳನುು ಮಾಡುತಾತರ . ಪ್ರಶ್ಂಸಮಾನ ಕಮವಗಳಿಂದ
ದ ೊರಕುವ ಸುಖ್ವನುು ಮಾತರ ಬಯಸುತಾತರ . ಸುಖ್ವನಿುರಸಿ
ಮತುತ ದುಃಖ್ವನುು ದೊರವಿಡಲು ಇಂದಿರಯಗಳ ಸುಖ್ವನುು
ಹಿಂಬಾಲ್ಲಸಿ ಹ ೊೋಗುವವನು ನಿಜವಾಗಿಯೊ ದುಃಖ್ವಲಿದ
61
ಬ ೋರ ಏನನೊು ಕ ೊಡದ ಕಮವದಲ್ಲಿ ತ ೊಡಗುತಾತನ .
ಕಾಮವನುರಸಿ ಹ ೊೋಗುವವನು ಸವಶ್ರಿೋರವನುು
ದುಃಖಿಸುತಾತನ . ಅದರಂತ ಮಾಡದವನು
ದುಃಖ್ವ ೋನ ಂಬುದನ ುೋ ಅರಿಯನು. ಉರಿಯತಿತರುವ ಬ ಂಕಿಯ
ತ ೋಜಸು್ ಸಮಿದ ಧಗಳಿಂದ ಹ ೋಗ ಬಲಗ ೊಳುಳತತದ ಯೋ ಹಾಗ
ಅರ್ವಲಾಭದಿಂದ ಕಾಮವು ತುಪ್ಪವನುು ಸುರಿದ ಬ ಂಕಿಯಂತ
ಹ ಚಾಚಗುತತದ ಯೋ ಹ ೊರತು ತೃಪತಗ ೊಳುಳವುದಿಲಿ.
63
ದಿೋಘ್ವಕಾಲದವರ ಗ ಸಿಟಿನುು ಇಟುಿಕ ೊಳುಳವ, ಮಿತರದ ೊರೋಹಿ,
ಪಾಪ್ಬುದಿಧ ಮಗನ ಪರಯೈಷ್ಠಯಾದ ರಾಜಾ ಧೃತರಾಷ್ರನು
ಕಾಣುತಿತದುರೊ ಧಮವಕಾಮಗಳನುು ಬಿಸಾಡಿದನು. ಜೊಜನುು
ಆಡುವಾಗಲ ೋ ನಾನು ಕುರುಗಳಿಗ ಬರಬಾರದ ಆಪ್ತುತ
ಬರದಿರಲ್ಲ ಎಂದು ಬಯಸಿದ ು. ವಿದುರನು ಆ ಋಷ್ಠಗಳ
ಮಾತುಗಳನಾುಡುವಾಗ ಧೃತರಾಷ್ರನಿಂದ ಪ್ರಶ್ಂಸ ಯನುು
ಪ್ಡ ಯಲ್ಲಲಿ. ಯಾವಾಗ ಕ್ಷತತನ ಬುದಿಧಯನುು
ಅನುಸರಿಸಲ್ಲಲಿವೊೋ ಆಗ ಕಷ್ಿಗಳು ಕುರುಗಳನುು
ಮಿೋರಿಸಿದವು. ಯಾವಾಗ ಅವನ ಪ್ರಜ್ಞ ಯನುು
ಅನುಸರಿಸುತಿತದುರ ೊೋ ಆಗ ರಾಷ್ರವು ಅಭವೃದಿಧಯನುು
ಹ ೊಂದಿತುತ. ಆ ಅರ್ವಲುಬಧ ಧಾತವರಾಷ್ರನ
ಮಂತಿರಗಳಾಾರ ಂದು ನನಿುಂದ ಕ ೋಳು: ದುಃಶಾಸನ, ಶ್ಕುನಿ,
ಮತುತ ಸೊತಪ್ುತರ. ಈ ಸಮೋಹವನುು ನ ೊೋಡು!
66
ನಾಶ್ವನುು ನಿೋನು ಕಾಣ ಬಯಸಬ ೋಡ! ಯುದಧವಿಲಿದ ೋ
ಕುರುಗಳು ನಿನು ಭಾಗವನುು ಕ ೊಡದ ೋ ಇದುರ , ನಿೋನು
ಯುದಧದಿಂದ ರಾಜಾವನುು ಪ್ಡ ಯುವುದಕಿಕಂತ ಅಂಧಕ-ವೃಷ್ಠಣ
ರಾಜಾದಲ್ಲಿ ಭಕ್ಾಟನ ಯನುು ಮಾಡಿ ರ್ಜೋವುಸುವುದು
ಶ ರೋಯವ ಂದು ನನಗನಿುಸುತತದ . ಈ ಮನುಷ್ಾ ರ್ಜೋವನವು
ಅಲಪಕಾಲದ ಮಹಾಪ್ರವಾಹವು. ನಿತಾವೂ ದುಃಖ್ವನುು
ತರುವಂರ್ಹುದು. ಚಂಚಲವಾದುದು. ಬದುಕಿನ ಆಸ ಯನುು
ನಿೋಗಿಸಲು ಅನುರೊಪ್ವಲಿದುು. ಆದುದರಿಂದ ಪಾಪ್ವನುು
ಪ್ಸರಿಸಬ ೋಡ. ಕಾಮವು ಮನುಷ್ಾನನುು
ಅಂಟ್ಟಕ ೊಂಡಿರುವುದ ೋ ಧಮವದ ವಿಘ್ುಕ ಕ ಮೊಲ.
ಧೃತಿವಂತನಾಗಿ ಅವುಗಳನುು ಮದಲ ೋ ನಾಶ್ಪ್ಡಿಸಿದ
ನರನು ಲ ೊೋಕದಲ್ಲಿ ಕಳಂಕವಿಲಿದ ಪ್ರಶ್ಂಸ ಯನುು
ಪ್ಡ ಯುತಾತನ . ಧನದ ದಾಹವು ಬಂಧನವಿದುಂತ . ಇವನುು
ಬಯಸುವವನ ಧಮವವು ಕುಂದಾಗುತತದ . ಧಮವವನ ುೋ
ತನುದಾಗಿಸಿಕ ೊಳುಳವವನು ತಿಳಿದವನು. ಕಾಮವನುು
ಹ ಚಿಚಸಿಕ ೊಂಡವನು ಅರ್ವವನುು ಆಸ ಪ್ಟುಿ
ನಾಶ್ಹ ೊಂದುತಾತನ . ಧಮವಕಮವಗಳನುು ಮುಖ್ಾವನಾುಗಿ
ಮಾಡಿಕ ೊಂಡವನು ಮಹಾಪ್ರತಾಪ ಸೊಯವನಂತ
ಹ ೊಳ ಯುತಾತನ . ಧಮವದ ಕ ೊರತ ಯಿರುವ, ಪಾಪ್ ಬುದಿಧ
ನರನು ಈ ಭೊಮಿಯನ ುೋ ಪ್ಡ ದರೊ ನಾಶ್ಹ ೊಂದುತಾತನ .
67
ನಿೋನು ವ ೋದವನುು ಕಲ್ಲತಿರುವ , ಬರಹಮಚಯವವನುು
ಆಚರಿಸಿರುವ . ಯಜ್ಞ-ಇಷ್ಠಿಗಳಲ್ಲಿ ಬಾರಹಮಣರಿಗ ನಿೋಡಿದಿುೋಯ.
ಪ್ರಮ ಸಾಿನವನುು ಮನಿುಸಿ ನಿೋನು ಹಲವಾರು ವಷ್ವಗಳ
ಸುಖ್ವನುು ನಿನಗ ನಿೋನ ೋ ಒದಗಿಸಿ ಕ ೊಂಡಿದಿುೋಯ. ಸುಖ್
ಮತುತ ಬಯಕ ಗಳ ಸ ೋವ ಯಲ್ಲಿ ಅತಿಯಾಗಿ ತ ೊಡಗಿದವನು
ಯೋಗಾಭಾಾಸದ ಕ ಲಸವನುು ಮಾಡುವುದಿಲಿ. ಅವನ ವಿತತವು
ಕ್ಷಯವಾದಾಗ ಸುಖ್ವೂ ಕಡಿಮಯಾಗಿ, ಅತಾಂತ ದುಃಖ್ವನುು
ಅನುಭವಿಸುತಾತನ . ಹಾಗ ಯೋ ಅರ್ವವನ ುೋ ಕಾಣದ
ರ್ಜೋವನವನುು ನಡ ಸುವವನು ಧಮವವನುು ತ ೊರ ದು
ಅಧಮವದಲ್ಲಿ ನಿರತನಾಗಿರುತಾತನ . ಆ ಮೊಢನು
ಪ್ರಲ ೊೋಕದಲ್ಲಿ ಶ್ರದ ಧಯನಿುಟುಿಕ ೊಳುಳವುದಿಲಿ. ಆ
ಮಂದಬುದಿಧಯು ದ ೋಹವನುು ತ ೊರ ದ ನಂತರವೂ
ತಪಸುತಾತನ . ಇದರ ನಂತರದ ಲ ೊೋಕದಲ್ಲಿ ಪ್ುಣಾಗಳಿರಲ್ಲ
ಅರ್ವಾ ಪಾಪ್ಗಳಿರಲ್ಲ ನಾಶ್ವಾಗುವುದಿಲಿ. ಕತುವವಿನ
ಮದಲ ೋ ಪ್ುಣಾಪಾಪ್ಗಳು ಹ ೊೋಗುತತವ . ಅವುಗಳ ನಂತರ
ಕತವನು ಹಿಂಬಾಲ್ಲಸುತಾತನ . ನಿನು ಕಮವವು
ನಾಾಯೋಪ ೋತವಾಗಿ ಬಾರಹಮಣರಿಗ ಕ ೊಡುವ ಶ್ರದಾಧಪ್ೊರಿತ
ಅನು, ಗಂಧ, ರಸ ಉಪ್ಪ್ನುಗಳಂತ ಮತುತ ಉತತಮ
ದಕ್ಷ್ಣ ಗಳನಿುತುತ ನಡ ಸುವ ದ ೋವತಾಕಾಯವಗಳಂತ ಎಂದು
ಹ ೋಳಬಹುದು. ಈ ದ ೋಹವಿರುವವರ ಗ ಕಾಯವಗಳನುು
68
ಮಾಡುತ ೋತ ವ . ಮರಣದ ನಂತರ ಮಾಡಬ ೋಕಾದುದು ಏನೊ
ಇಲಿ. ನಿೋನು ಪ್ರಲ ೊೋಕಕ ಕ ಬ ೋಕಾಗುವ ಕಾಯವಗಳನುು
ಮಾಡಿದಿುೋಯ. ಮಹಾ ಪ್ುಣಾವನೊು ಜನರ ಪ್ರಶ್ಸಿತಯನೊು
ಪ್ಡ ದಿರುವ . ಪ್ರಲ ೊೋಕದಲ್ಲಿ ಮೃತುಾವಿನಿಂದ ಸವತಂತರವಿದ ,
ಮುಪಪನ ಭಯವಿಲಿ, ಮನಸಿ್ಗ ಅಪರಯವಾದ ಹಸಿವು
ಬಾಯಾರಿಕ ಗಳಿಲಿ. ಇಂದಿರಯಗಳನುು ತೃಪತಪ್ಡಿಸುವ
ಹ ೊರತಾಗಿ ಬ ೋರ ಏನೊ ಅಲ್ಲಿ ಇರುವುದಿಲಿ. ಕಮವಫಲವು
ಈ ರೊಪ್ದುು. ಆದುದರಿಂದ ಹೃದಯಕ ಕ ಪರಯವಾಗುವಂತ
ಮಾತರ ನಡ ದುಕ ೊಳಳಬ ೋಡ. ಈ ಲ ೊೋಕದಲ್ಲಿ ಕ ೊರೋಧ ಮತುತ
ಹಷ್ವ ಇವ ರಡನೊು ನಿೋಡುವಂರ್ಹುದನುು ಮಾಡಬ ೋಡ.
ಕಮವಗಳ ಅಂತಾದಲ್ಲಿ ಪ್ರಶ್ಂಸ ಯಿದ - ಸತಾ, ಆತಮನಿಗರಹ,
ಪಾರಮಾಣಿಕತ , ಮೃದುತವ, ಅಶ್ವಮೋಧ, ರಾಜಸೊಗಳು,
ಇಷ್ಠಿಗಳು ಇವ . ಆದರ ಪಾಪ್ಕಮವಗಳ ಕ ೊನ ಯನುು ಅರಸಿ
ಹ ೊೋಗಬ ೋಡ!
ಯುಧಿಷ್ಠಿರನು ಹ ೋಳಿದನು:
“ಸಂಜಯ! ನಿೋನು ಹ ೋಳಿದಂತ ಧಮವವ ೋ ಎಲಿಕಿಕಂತ
ಶ ರೋಷ್ಿವಾದ ಕಮವ. ಅದರಲ್ಲಿ ಸಂಶ್ಯವ ೋ ಇಲಿ. ಆದರ
ನಾನು ನಡ ಯುತಿತರುವುದು ಧಮವದಲ್ಲಿಯೋ ಅರ್ವಾ
ಅಧಮವದಲ್ಲಿಯೋ ಎಂದು ತಿಳಿಯದ ೋ ನಿೋನು ನನುನುು
ದೊರಬಾರದು. ಅಧಮವವು ಧಮವರೊಪ್ಗಳಲ್ಲಿ
ಕಾಣುವಾಗ ಅರ್ವಾ ಧಮವವು ಅಧಮವರೊಪ್ದಲ್ಲಿ
ಕಾಣುವಾಗ ಧಮವವು ಧಮವದ ರೊಪ್ವನ ುೋ ಧರಿಸಿದ ಯೋ
ಇಲಿವೊೋ ಎನುುವುದನುು ವಿದಾವಂಸರು ಬುದಿಧಯಿಂದ
ಕಂಡುಕ ೊಳುಳತಾತರ . ಆಪ್ತಿತನಲ್ಲಿ ನಿತಾವೃತಿತಗ ಸಂಬಂಧಿಸಿದಂತ
ಧಮವ-ಅಧಮವಗಳ ರಡೊ ಒಂದ ೋ ಲಕ್ಷಣಗಳನುು
ಹ ೊಂದುತತವ . ಹಿೋಗಿರುವಾಗ ಮದಲು ಅವನ ಜಾತಿಗ
ತಕಕಂತಹುದನುು ಆರಿಸಿಕ ೊಳಳಬ ೋಕು. ಇದ ೋ
ಆಪ್ದಧಮವವ ನುುವುದನುು ತಿಳಿದುಕ ೊೋ. ರ್ಜೋವನದ
ಮಾಗವಗಳನುು ಸಂಪ್ೊಣವವಾಗಿ ಕಳ ದುಕ ೊಂಡವನು
ತನುದ ೋ ಜಾತಿಯು ವಿಹಿಸುವ ಬ ೋರ ಯಾವುದಾದರೊ
ಮಾಗವವನುು ಹುಡುಕಿಕ ೊಳಳಬ ೋಕು. ವತವಮಾನದಲ್ಲಿ
ಆಪ್ತಿತನಲ್ಲಿ ಇಲಿದಿರುವವನು ಮತುತ ಆಪ್ತಿತನಲ್ಲಿ ಇರುವವನು
72
ಇಬಬರನೊು ದೊರಲಾಗುತಿತದ ! ಆಪ್ತಿತನಲ್ಲಿ ತಮಮ ನಾಶ್ವನುು
ಬಯಸದ ೋ ತಮಮ ಜಾತಿಗ ತಕುಕದಾದುದಕಿಂತ ಬ ೋರ ಯ
ಕಮವವನುು ಮಾಡುವ ಬಾರಹಮಣರಿಗೊ ವಿಧಾತನು
ಪಾರಯಶ್ಚತತವನುು ನಿೋಡಿದಾುನ . ಇದರಲ್ಲಿ ದೊರುವುದು
ಏನಿದ ? ಅಬಾರಹಮಣರಿಗ ಮತುತ ಅವ ೈದಿೋಕರಿಗ ಸದ ೈವವಾದ
ವೃತಿತಯನುು ಮನಿೋಷ್ಠಗಳು ತತತವವಿಚ ಛೋದನ ಮಾಡಿ
ವಿಧಿಸಿದಾುರ . ಅವುಗಳನ ುೋ ಸವೊೋವಚಛವ ಂದು ಮನಿುಸುವುದು
ಒಳ ಳಯದು. ಇದ ೋ ಮಾಗವದಲ್ಲಿ ನನು ತಂದ ಯಂದಿರು ಅವರ
ಪ್ೊವವಜರು, ಪತಾಮಹರು ಮತುತ ಅವರ ಮದಲ್ಲನವರು
ಕೊಡ ಇದನ ುೋ ಅಥ ೈವಸಿದುರು. ಪ್ರಜ್ಞ ೈಷ್ಠಗಳಾಗಿ
ಕಮವಗಳನುು ಮಾಡುವವರೊ ಕ ೊಡ ಕ ೊನ ಯಲ್ಲಿ ಇದು
ಅಧಮವವಲಿ ಎಂದು ತಿಳಿಯುತಾತರ . ಈ ಭೊಮಿಯ ಮೋಲ
ಎಷ್ ಿೋ ಸಂಪ್ತಿತದುರೊ, ಅರ್ವಾ ತಿರದಿವದಲ್ಲಿರುವ ದ ೋವ
ತಿರದಶ್ರರಲ್ಲಿ, ಪ್ರಜಾಪ್ತಿ ಬರಹಮಲ ೊೋಕದಲ್ಲಿ ಎಷ್ ಿೋ
ಸಂಪ್ತಿತರಲ್ಲ ಅವನುು ನಾನು ಅಧಮವದಿಂದ ಮಾತರ
ಬಯಸುವವನಲಿ.
ಕೃಷ್ಣ ವಾಕಾ
74
ವಾಸುದ ೋವನು ಹ ೋಳಿದನು:
“ಸಂಜಯ! ನಾನು ಪಾಂಡವರ ಅವಿನಾಶ್ವನುು, ಅವರಿಗ
ಪರಯವಾದುದನುು, ಮತುತ ಅವರ ಏಳಿಗ ಯನುು ಬಯಸುತ ೋತ ನ .
ಹಾಗ ಯೋ ರಾಜ ಧೃತರಾಷ್ರನ ಮತುತ ಅವನ ಬಹುಮಂದಿ
ಮಕಕಳ ವೃದಿಧಯನುು ಸದಾ ಬಯಸುತ ೋತ ನ . ನಿತಾವೂ ನನು
ಬಯಕ ಯು - ಅವರಿಗ ನಾನು ಬ ೋರ ಏನನೊು ಹ ೋಳಲ್ಲಲಿ-
ಶಾಂತಿ ಎನುುವುದು. ರಾಜನಿಗೊ ಕೊಡ ಅದು
ಬ ೋಕಾಗಿದುುದ ಂದು ಕ ೋಳುತಿತದ ುೋನ . ಅದು ಪಾಂಡವರಿಗೊ
ಒಳ ಳಯದು ಎಂದು ತಿಳಿದಿದ ುೋನ . ಪ್ುತರರ ೊಂದಿಗ
ಧೃತರಾಷ್ರನು ಆಸ ಬುರುಕನಾಗಿರುವಾಗ ಪಾಂಡವರಾದರ ೊೋ
ತುಂಬಾ ದುಷ್ಕರವಾದ ಶಾಂತತ ಯನ ುೋ ಪ್ರದಶ್ವಸಿದಾುರ .
ಹ ೋಗ ತಾನ ೋ ಇವರಿಬಬರ ನಡುವ ಕಲಹವುಂಟ್ಾಗುವುದಿಲಿ?
ಧಮವದ ತತವವನುು ನಿಧವರಿಸುವಾಗ ಇಲ್ಲಿ ನಿೋನು ನನಿುಂದ
ಮತುತ ಯುಧಿಷ್ಠಿರನಿಂದ ತಿಳಿದುಕ ೊೋ! ಹಿೋಗಿರುವಾಗ ನಿೋನು
ತನು ಕತವವಾವನುು ಪ್ೊರ ೈಸಲು ಹ ೊರಟ್ಟರುವ, ತನು
ಕುಟುಂಬವನುು ಸರಿಯಾಗಿ ಮಾಗವದಶ್ವನದ ೊಂದಿಗ
ನಡ ಸಿಕ ೊಂಡು ಹ ೊೋಗುತಿತರುವ, ಮದಲ್ಲಂದಲೊ
ಸರಿಯಾಗಿಯೋ ನಡ ದುಕ ೊಂಡು ಬಂದಿರುವ ಈ
ಪಾಂಡವನನುು ಏಕ ಅಲಿಗಳ ಯುತಿತರುವ ?
75
76
ವತವಮಾನದ ವಿಷ್ಯದ ಕುರಿತು ಸರಿಯಾದ ಮಾತನುು
ವಿವಿಧರಿೋತಿಗಳಲ್ಲಿ ಬಾರಹಮಣರು ಹ ೋಳಿದಾುರ . ಕಮವಗಳು
ಪ್ರತರದಲ್ಲಿ ಸಿದಿಧಯನುು ನಿೋಡುತತವ ಎಂದು ಕ ಲವರು
ಹ ೋಳುತಾತರ . ಇತರರು ಕಮವವನುು ತ ೊರ ದು ವಿದ ಾಯಂದ ೋ
ಸಿದಿಧಯನುು ನಿೋಡುತತದ ಎನುುತಾತರ . ಭಕ್ಷಯ-ಭ ೊೋಜಾಗಳನುು
ತಿಳಿದಿದುರೊ ಅದನುು ತಿನುದ ೋ ಇರುವವನು ಹಸಿವಿನಿಂದ
ತೃಪ್ತನಾಗುವುದಿಲಿ ಎಂದೊ ಬಾರಹಮಣರಿಗ ತಿಳಿದಿದ .
ಕಮವಗಳನುು ಸಾಧಿಸುವಂತಹ ವಿದ ಾ ಮಾತರ ಫಲವನುು
ನಿೋಡುತತದ . ಇತರ ವಿದ ಾಗಳಲಿ! ಕಮವವ ೋ ಕಾಣಲ್ಲಕಾಕಗುವ
ಫಲವನುು ನಿೋಡುತತದ . ಬಾಯಾರಿಕ ಯು ನಿೋರನುು
ಕುಡಿಯುವುದರಿಂದ ಶಾಂತವಾಗುತತದ . ಈ ಕಮವವ ೋ
ವಿಧಿವಿಹಿತವಾದುದು. ಅಲ್ಲಿ ಕಮವವ ೋ ನಡ ಯುವುದು.
ಕಮವಕಿಕಂತಲೊ ಉತತಮವಾದುದು ಏನ ೊೋ ಇದ ಎಂದು
ತಿಳಿದುಕ ೊಳುಳವುದು ದುಬವಲ ಮತುತ ಪ್ರಯೋಜನವಿಲಿದುು
ಎಂದು ನನು ಮತ. ಕಮವಗಳಿಂದಲ ೋ ಅಲ್ಲಿ ದ ೋವತ ಗಳು
ಹ ೊಳ ಯುತಾತರ . ಕಮವದಿಂದಲ ೋ ವಾಯುವು ಇಲ್ಲಿ
ಬಿೋಸುತಾತನ . ಕಮವದಿಂದಲ ೋ ಹಗಲು ರಾತಿರಗಳನುು
ನಿಧವರಿಸುತಾತ ಸೊಯವನು ನಿತಾವೂ ಆಯಾಸಗ ೊಳಳದ ೋ
ಉದಯಿಸುತಾತನ . ಹಾಗ ಯೋ ಆಯಾಸಗ ೊಳಳದ ೋ ಚಂದರಮನು
ಮಾಸ-ಪ್ಕ್ಷಗಳಲ್ಲಿ ನಡ ದು ನಕ್ಷತರ ರಾಶ್ಗಳಲ್ಲಿ ಸಂಚರಿಸುತಾತನ .
77
ಜಾತವ ೋದಗಳು ಕೊಡ ತಮಮ ಕಮವಗಳನುು ಮಾಡುತತ
ಪ್ರಜ ಗಳ ಒಳಿತಿಗಾಗಿ ಆಯಾಸಗ ೊಳಳದ ೋ ನಿರಂತರವಾಗಿ
ಉರಿಯುತತವ . ವಿಶಾರಂತಿಯಿಲಿದ ೋ ಈ ಮಹಾಭಾರವನುು
ಬಲವನುುಪ್ಯೋಗಿಸಿ ದ ೋವಿೋ ಪ್ೃಥಿವಯು ಹ ೊರುತಾತಳ .
ನಿದ ುಯಿಲಿದ ೋ ನದಿಗಳು ನಿೋರನುು ಹ ೊತುತ ಶ್ೋಘ್ರವಾಗಿ ಹರಿದು
ಸವವಭೊತಗಳನುು ಸಂತೃಪ್ತಗ ೊಳಿಸುತತವ . ಆಯಾಸಗ ೊಳಳದ ೋ
ಭೊರಿತ ೋಜಸಿವಯು ಅಂತರಿಕ್ಷ-ಸವಗವಗಳಲ್ಲಿ ಗರ್ಜವಸಿ
ಮಳ ಯನುು ಸುರಿಸುತಾತನ . ಅವನು ಆಯಾಸಗ ೊಳಳದ ೋ
ಬರಹಮಚಯವವನುು ಪಾಲ್ಲಸಿ ದ ೋವತ ಗಳ ಶ ರೋಷ್ಿತವವನುು
ಬಲವನೊು ಪ್ಡ ಯುತಾತನ . ಸುಖ್ವನೊು ಮನಸಿ್ನ
ಆಸ ಗಳನೊು ತ ೊರ ದು ಶ್ಕರನು ಕಮವಗಳಿಂದ ಶ ರೋಷ್ಿತವವನುು
ಪ್ಡ ದನು. ಅಪ್ರಮತತನಾಗಿದುುಕ ೊಂಡು ಸತಾ ಧಮವಗಳನುು
ಪಾಲ್ಲಸುತಾತ, ದಮ, ತಾಳ ಮ, ಸಮತ ಮತುತ ಪರೋತಿ ಈ ಏಲಿ
ಗುಣಗಳನೊು ಅನುಸರಿಸಿ ಮಘ್ವಾನನು ದ ೋವರಾಜಾದ
ಮುಖ್ಂಡತವವನುು ಪ್ಡ ದನು. ಬೃಹಸಪತಿಯು
ಸಮಾಹಿತನಾಗಿ, ಸಂಶ್ತಾತಮನಾಗಿ ಯಥಾವತಾತಗಿ
ಬರಹಮಚಯವದಲ್ಲಿ ನಡ ಯುತಾತನ . ಸುಖ್ವನುು ತ ೊರ ದು,
ಇಂದಿರಯಗಳನುು ನಿಯಂತರಣದಲ್ಲಿಟುಿಕ ೊಂಡು ಅವನು
ದ ೋವತ ಗಳ ಗುರುಪ್ದವಿಯನುು ಪ್ಡ ದನು. ತಮಮ
ಕಮವಗಳಿಂದಲ ೋ ನಕ್ಷತರಗಳು ಹ ೊಳ ಯುತತವ ; ಹಾಗ ಯೋ
78
ರುದರ, ಆದಿತಾ, ವಸುಗಳು ಮತುತ ವಿಶ ವೋದ ೋವರು, ಯಮರಾಜ,
ವ ೈಶ್ರವಣ ಕುಬ ೋರ, ಗಂಧವವ-ಯಕ್ಷರು ಮತುತ ಶ್ುಭರ
ಅಪ್್ರ ಯರು. ಬರಹಮಚಯವ, ವ ೋದವಿದ ಾ ಮತುತ
ಕಿರಯಗಳಿಂದಲ ೋ ಮುನಿಗಳು ಆ ಲ ೊೋಕದಲ್ಲಿ ಹ ೊಳ ಯುತಾತರ .
ಇದ ೋ ಸವವಲ ೊೋಕದ - ಬಾರಹಮಣ, ಕ್ಷತಿರಯ ಮತುತ ವ ೈಶ್ಾರ -
ಧಮವವ ಂದು ತಿಳಿದೊ, ತಿಳಿದವರ ತಿಳುವಳಿಕ ಯನುು
ತಿಳಿದೊ ನಿೋನು ಏಕ ಕೌರವನನುು ಅರ್ವಮಾಡಿಕ ೊಳಳಲು
ಶ್ರಮಿಸುತಿತರುವ ?
86
ಪ್ಕ್ಷಪಾತಿೋ ಹೃದಯವು ನಿನುನುು ನ ೊೋಯಿಸುವ ಹಾಗ
ಏನನೊು ನನಿುಂದ ಮಾತನಾಡಿಸಲ್ಲಲಿ ಎಂದು
ಅಂದುಕ ೊಳುಳತ ೋತ ನ . ಜನಾದವನನನೊು, ಭೋಮಸ ೋನ-
ಅಜುವನರನೊು, ಮಾದಿರೋಸುತರನೊು, ಸಾತಾಕಿಯನೊು,
ಚ ೋಕಿತಾನನನೊು ಬಿೋಳ ೂಕಂಡು ಹ ೊೋಗುತ ೋತ ನ . ಮಂಗಳವೂ
ಸುಖ್ವೂ ನಿಮಮದಾಗಲ್ಲ. ಎಲಿ ನೃಪ್ರೊ ನನುನುು ಸೌಮಾ
ದೃಷ್ಠಿಯಿಂದ ಕಾಣಲ್ಲ.”
ಯುಧಿಷ್ಠಿರನು ಹ ೋಳಿದನು:
87
ತಿಳಿದಿದ . ನಮಗ ನಿೋನು ಪರಯತಮನಾದ ದೊತ. ನಿನುನುು
ಬಿಟಿರ ಇಲ್ಲಿಗ ವಿದುರನು ಬರಬ ೋಕಿತುತ. ನಿನುನುು ನಾವು ಈ
ಹಿಂದ ಯೊ ನ ೊೋಡಲ್ಲಲಿವ ೋ? ನಿೋನು ಧನಂಜಯನ
ಸಮನಾಗಿರುವ ಮತುತ ಸಖ್ನಾಗಿರುವ .
89
ಪ್ಳಗಿದ, ಜೊರ್ಜನ ಸಪಧ ವಯಲ್ಲಿ ಗ ಲಿಲಸಾಧಾನಾದ ಆ
ಚಿತರಸ ೋನನ ಕುಶ್ಲವನುು ಕ ೋಳು.
92
ಪ್ತಿಯಂದಿರು ನಿಮಮಡನ ಚ ನಾುಗಿರಲ್ಲ. ನಿೋವು ಕೊಡ ನಿಮಮ
ಪ್ತಿಯಂದಿರಿಗ ಅನುಕೊಲರಾಗಿರಿ. ಅಲಂಕೃತರಾಗಿ, ಉತತಮ
ವಸರಗಳನುುಟುಿ, ಸುಗಂಧಗಳನುು ತ ೊಟುಿ,
ಶ್ುಚಿಯಾಗಿದುುಕ ೊಂಡು ಸುಖ್ವನುು ಭ ೊೋಗಿಸಿ. ನಿಮಮ
ನ ೊೋಟವು ಚ ನಾುಗಿರಲ್ಲ ಮಾತು ಸುಖ್ಕರವಾಗಿರಲ್ಲ.” ನಿೋನು
ಮನ ಯ ಸಿರೋಯರ ಕುಶ್ಲವನುು ಕ ೋಳಬ ೋಕು.
97
ಸುಮನಸಕರಾಗಿ ಶಾಂತಿಯಿಂದ ಇರ ೊೋಣ!”
ದಾವರಪಾಲಕನು ಹ ೋಳಿದನು:
98
ಮಾಡಬ ೋಕ ಂದು ಆಜ್ಞಾಪಸು.”
ಧೃತರಾಷ್ರನು ಹ ೋಳಿದನು:
99
ಧೃತರಾಷ್ರನು ಹ ೋಳಿದನು:
ಸಂಜಯನು ಹ ೋಳಿದನು:
100
ನಿನು ಈ ಅತಿ ಪಾಪ್ವನುು ತರುವ, ಹ ೋಳಲಸಾಧಾ
ಘೊೋರರೊಪನ ಕಮವದ ೊೋಷ್ವನುು ನ ೊೋಡಿದರ
ಎಲ್ಲಿಯವರ ಗ ಮನುಷ್ಾನು ತ ೊೋರುವಿಕ ಗ ಇರುವುದನುು
ಬಯಸುತಾತನ ೊೋ ಅಲ್ಲಿಯ ವರ ಗ ಅವನಿಗ ಪ್ರಶ್ಂಸ ಯು
ದ ೊರ ಯುತತದ . ಅರ್ಜೋಣವವಾದ ಅಸಮರ್ವವಾದ
ಚಮವವನುು ಸಪ್ವವು ತ ೊರ ಯುವಂತ ಆ ಧಿೋರ
ಅಜಾತಶ್ತುರವಾದರ ೊೋ ಪಾಪ್ವನುು ತ ೊರ ದು
ಹ ೊಳ ಯುತಿತದಾುನ . ಯುಧಿಷ್ಠಿರನು ಪಾಪ್ವನುು ನಿನಗ
ಬಿಟ್ಟಿದಾುನ . ಧಮಾವರ್ವಯುಕತವಲಿದ, ಆಯವರ ನಡತ ಗ
ವಿರ ೊೋಧವಾಗಿರುವ ನಿನು ಕ ಲಸವನುು ನಿೋನ ೋ ತಿಳಿದುಕ ೊೋ.
ಕ ೋವಲ ಕ ಟಿ ಹ ಸರನುು ನಿೋನು ಗಳಿಸಿದಿುೋಯ. ಇದನುು ನಿೋನು
ಅಳಿಸಲಾರ . ಇದು ನಿನ ೊುಡನ ಯೋ ಬರುತತದ . ಇಂದು ನಿೋನು
ಪ್ುತರರ ವಶ್ಕ ಕ ಬಂದು ಅವರ ವಿನಾ ಈ ಸಂಶ್ಯಯುಕತವಾದ
ಸಂಪ್ತತನುು ಭ ೊೋಗಿಸಲು ಆಶ್ಸುತಿತರುವ . ನಿನು ಈ ಅಧಮವದ
ವಿಷ್ಯವು ಮಹಾ ಪ್ೃಥಿವಯಲ ಲ
ಿ ಾಿ ಹರಡಿದ . ಇದು ನಿನಗ
ಸಮನಾದುದಲಿ.
102
ಬ ೋರ ಏನಾದರೊ ಅರ್ವವಿದ ಯೋ? ಅದು ಮನುಷ್ಾನು
ಮಾಡಿದುದಲಿ ಎನುುವುದರಲ್ಲಿ ಸಂಶ್ಯವ ೋ ಇಲಿ. ಕಮವ
ಮತುತ ಕೃತನ ಈ ಗುಣಗಳನುು, ಭಾವಾಭಾವಗಳನುು,
ವತವಮಾನ ಮತುತ ಹಿಂದ ನಡ ದುದವುಗಳನುು ನ ೊೋಡಿಯೋ
ರಾಜಾ ಬಲ್ಲಯು ಆದಿ ಅಂತಾಗಳನುು ತಿಳಿಯಲಾರದ ೋ ಇವಕ ಕ
ಕಾಲವಲಿದ ೋ ಬ ೋರ ಏನೊ ಅಲಿ ಎಂದು ಅಭಪಾರಯಪ್ಟಿನು.
ಕಣುಣ, ಕಿವಿ, ಮೊಗು, ಚಮವ ಮತುತ ನಾಲ್ಲಗ ಗಳು ಜಂತುವಿನ
ಜ್ಞಾನದ ಬಾಗಿಲುಗಳು. ಆಸ ಗಳು ಕ್ಷಯವಾಗಲು ಇವು
ತಮಮಷ್ಿಕ ಕ ತಾವ ೋ ಸುಖ್ದಿಂದ ಇರುತತವ . ಆದುದರಿಂದ
ಇವುಗಳನುು ವಾಥ ಯಿಲಿದ ೋ ದುಃಖ್ಪ್ಡ ಯದ ೋ
ನಿಯಂತರಣದಲ್ಲಿಟುಿಕ ೊಳಳಬ ೋಕು. ಪ್ುರುಷ್ನು ಕಮವಗಳನುು
ಸರಿಯಾಗಿ ಮಾಡಿದರ ಬ ೋಕಾದ ಫಲ್ಲತಾಂಶ್ವನುು
ಪ್ಡ ಯಬಹುದು ಎಂದು ಹ ೋಳುತಾತರ . ತಂದ -ತಾಯಿಗಳ
ಕಮವದಿಂದ ಹುಟ್ಟಿದವನು ವಿಧಿವತಾತದ
ಆಹಾರಸ ೋವನ ಯಿಂದ ಬ ಳ ಯುತಾತನ . ಪರಯವಾದುದು,
ಅಪರಯವಾದುದು, ಸುಖ್, ದುಃಖ್, ನಿಂದನ ಮತುತ
ಪ್ರಶ್ಂಸ ಗಳು ಇವನನುು ಹಿಂಬಾಲ್ಲಸುತತವ .
ಅಪ್ರಾಧಮಾಡಿದಾಗ ಇತರರು ಇವನನುು ಝರಿಯುತಾತರ .
ಒಳ ಳಯದಾಗಿ ನಡ ದುಕ ೊಂಡರ ಅವನನ ುೋ ಜನರು
ಪ್ರಶ್ಂಸಿಸುತಾತರ . ಭಾರತರಲ್ಲಿನ ಮನಸಾತಪ್ಕ ಕ ನಾನು ನಿನುನ ುೋ
103
ಬ ೈಯುಾತ ೋತ ನ . ಇದು ನಿಜವಾಗಿಯೊ ನಿನು ಮಕಕಳ
ಅಂತಾವ ನಿಸಿಕ ೊಳುಳತತದ . ನಿನು ಕಮಾವಪ್ರಾಧದಿಂದ
ಒಣಹುಲ್ಲಿನಂತ ಕುರುಗಳು ಸುಟುಿಹ ೊೋಗದ ೋ ಇರಲ್ಲ. ಈ
ಸವವಲ ೊೋಕದಲ್ಲಿ ನಿೋನ ೊಬಬನ ೋ ಹುಟ್ಟಿದ ಮಕಕಳ ವಶ್ನಾಗಿ
ಹ ೊೋಗಿದಿುೋಯ. ದೊಾತಕಾಲದಲ್ಲಿ ನಿೋನು ಕಾಮಾತಮನನುು
ಪ್ರಶ್ಂಸಿಸಿದ . ಶಾಂತಿಯ ಹ ೊರತಾಗಿ ಬ ೋರ ಏನೊ ಇದರಿಂದ
ಬಿಡುಗಡ ಯು ಕಾಣುವುದಿಲಿ. ಅನಾಪ್ತರನುು ಸಿವೋಕರಿಸಿ ಮತುತ
ಹಾಗ ಯೋ ಆಪ್ತರನುು ದೊರವಿಡಿಸಿ ದುಬವಲನಾಗಿ ನಿೋನು ಈ
ಅಪಾರ ಸಮೃದಧ ಭೊಮಿಯನುು ರಕ್ಷ್ಸಲು
ಅಸಮರ್ವನಾಗಿದಿುೋಯ.
ವಿದುರ ನಿೋತಿ
ಮಹಾಪಾರಜ್ಞ, ಮಹಿೋಪ್ತಿ, ಧೃತರಾಷ್ರನು ದಾವರದಲ್ಲಿ ನಿಂತಿದುವನಿಗ
ಹ ೋಳಿದನು:
“ವಿದುರನನುು ಕಾಣಲು ಬಯಸುತ ೋತ ನ . ಅವನನುು ಬ ೋಗನ
ಇಲ್ಲಿಗ ಕರ ದು ತಾ!”
ಧೃತರಾಷ್ರನಿಂದ ಕಳುಹಿಸಲಪಟಿ ದೊತನು ಕ್ಷತತನಿಗ ಹ ೋಳಿದನು:
104
“ಮಹಾಪಾರಜ್ಞ ಮಹಾರಾಜ ಒಡ ಯನು ನಿನುನುು ನ ೊೋಡಲು
ಬಯಸುತಾತನ .”
ಇದನುು ಕ ೋಳಿದ ವಿದುರನು ರಾಜನಿವ ೋಶ್ನವನುು ತಲುಪ
ದಾವರಪಾಲಕನಿಗ ಹ ೋಳಿದನು:
“ಧೃತರಾಷ್ರನಿಗ ನಾನು ಬಂದಿರುವುದನುು ತಿಳಿಸು!”
ದಾವರಪಾಲಕನು ಹ ೋಳಿದನು:
“ರಾಜ ೋಂದರ! ನಿನು ಆಜ್ಞ ಯಂತ ವಿದುರನು ನಿಮಮ
ಪಾದಗಳನುು ಕಾಣಲು ಬಂದಿದಾುನ . ಏನು ಮಾಡಬ ೋಕ ಂದು
ಆಜ್ಞಾಪಸಿ!”
ಧೃತರಾಷ್ರನು ಹ ೋಳಿದನು:
“ಮಹಾಪಾರಜ್ಞ ದಿೋಘ್ವದಶ್ವ ವಿದುರನು ಒಳಬರಲ್ಲ.
ವಿದುರನನುು ಕಾಣಲು ನನಗ ಅಕಾಲವ ನುುವುದ ೋ ಇಲಿ.”
ದಾವರಪಾಲಕನು ಹ ೋಳಿದನು:
“ಕ್ಷತತ! ಧಿೋಮತ ಮಹಾರಾಜನ ಅಂತಃಪ್ುರವನುು ಪ್ರವ ೋಶ್ಸು!
ನಿನುನುು ನ ೊೋಡಲು ಅವನಿಗ ಅಕಾಲವ ನುುವುದ ೋ ಇಲಿ ಎಂದು
ರಾಜನು ನನಗ ಹ ೋಳಿದಾುನ .”
105
ಬಂದಿದ ುೋನ . ಯಾವುದ ೋ ಕಾಯವವನುು ನಡ ಸಬ ೋಕಾದರ
ನಾನಿಲ್ಲಿ ಇದ ುೋನ . ಅಪ್ಪಣ ಕ ೊಡು!”
ಧೃತರಾಷ್ರನು ಹ ೋಳಿದನು:
ವಿದುರನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ವಿದುರನು ಹ ೋಳಿದನು:
ಧೃತರಾಷ್ರನು ಹ ೋಳಿದನು:
107
108
ಆಜಾತಶ್ತುರವಿಗ ಎಲಿರಿಗೊ ಸರಿಯಾಗಿರುವುದು ಏನು ಮತುತ
ಕುರುಗಳಿಗ ಶ ರೋಯಸಕರವಾದುದು ಏನು ಎಂದು
ನಿನಗನಿುಸುತತದ ಯೋ ಅದನುು ಯಥಾವತಾತಗಿ ಹ ೋಳು. ಮುಂದ
ಕ ಡುಕಾಗಬಹುದ ಂದು ಶ್ಂಕಿಸಿ ನಾನು ಹಿಂದ ಮಾಡಿದ
ಪಾಪ್ಗಳನ ುೋ ಕಾಣುತಿತದ ುೋನ . ವಾಾಕುಲಾತಮನಾಗಿ ನಾನು
ನಿನುಲ್ಲಿ ಕ ೋಳುತಿತದ ುೋನ . ಅಜಾತಶ್ತುರವಿನ
ಯೋಚನ ಯಲ್ಲಿರಬಹುದಾದುದ ಲಿವನೊು ನನಗ
ಯಥಾವತಾತಗಿ ಹ ೋಳು.”
ವಿದುರನು ಹ ೋಳಿದನು:
109
ರಾಜನು ಆಗಬಲಿ ಲಕ್ಷಣ ಸಂಪ್ನುನಾದ ಯುಧಿಷ್ಠಿರನು ನಿನು
ಶ್ಷ್ಾ. ಅವನಿಗ ಆಳಲು ಬಿಡು. ನಿನು ಪ್ುತರರ ಲಿರಲ್ಲಿ ಅವನು
ತುಂಬಾ ಗೌರವಾನಿವತ ಭಾಗಧ ೋಯನು. ತ ೋಜಸು್ ಮತುತ
ಪ್ರಜ್ಞ ಯಿಂದ ಕೊಡಿದ, ಧಮಾವರ್ವಗಳ ತತತವವನುು ತಿಳಿದ,
ಅನೃಶ್ಂಸನೊ ಅಕ ೊರೋಶಾದಾನೊ ಆದ ಈ ಧಮವಭೃತರಲ್ಲಿ
ಶ ರೋಷ್ಿನು ನಿನು ಗೌರವಕಾಕಗಿ ಬಹಳಷ್ುಿ ಕ ಿೋಶ್ಗಳನುು
ಸಹಿಸಿದಾುನ .”
110
ಮತುತ ಪಾಂಡುಸುತರು ವಾಾಘ್ರಗಳು. ವಾರಯಘ್ರಗಳಿರುವ
ಕಾಡನುು ಕಡಿಯಬ ೋಡ; ಹುಲ್ಲಗಳನುು ಕಾಡಿನಿಂದ
ಓಡಿಸಬ ೋಡ. ಹುಲ್ಲಗಳಿಲಿದ ೋ ಕಾಡು ಉಳಿಯುವುದಿಲಿ;
ಕಾಡಿಲಿದ ೋ ಹುಲ್ಲಗಳು ಉಳಿಯುವುದಿಲಿ. ಕಾಡ ೋ ಹುಲ್ಲಗಳನುು
ರಕ್ಷ್ಸುತತದ ಮತುತ ಹುಲ್ಲಗಳು ಕಾಡನುು ರಕ್ಷ್ಸುತತವ . ಆ
ಪ್ರಮೋಷ್ಾವಸ, ಅಮಿತೌಜಸ ಪಾಂಡವರನುು ತ ೊರ ದು
ಭಾರತರ ಐಶ್ವಯವವನುು ದುಯೋವಧನನಿಗಿತುತ ನಿೋನು
ಮಹಾ ಅಹಿತವನುು ಮಾಡುತಿತದಿುೋಯ.
ಐಶ್ವಯವಮದಸಮೊಮಢ ಬಲ್ಲಯು ಮೊರೊಲ ೊೋಕಗಳಿಂದ
ಪ್ರಿಭರಷ್ಿನಾದಂತ ಇವನೊ ಕೊಡ ಬ ೋಗನ ೋ
ಪ್ರಿಭರಷ್ಿನಾಗುವುದನುು ನಿೋನು ನ ೊೋಡುತಿತೋಯ. ಸಾಧುವಾದ
ಕುಲವೃದಿಧಯನುು ನಡ ಸು. ನಿನು ಬಂಧುಗಳಿಗ ಒಳ ಳಯದನುು
ಮಾಡಿದರ ಶ ರೋಯಸ್ನುು ಪಾಡ ಯುತಿತೋಯ.
ಸದುಗಣಿಗಳಲಿದಿದುರೊ ಬಂದುಗಳನುು ಸಂರಕ್ಷ್ಸಬ ೋಕು.
ಹಿೋಗಿರುವಾಗ ಇನುು ನಿನು ಕರುಣ ಯ ಆಕಾಂಕ್ಷ್ಗಳಾದ
ಗುಣವಂತರದ ುೋನು? ದಿೋನ ಪಾಂಡವರ ಮೋಲ ಕರುಣ ಯನುು
ತ ೊೋರು. ಅವರ ಹ ೊಟ್ ಿಪಾಡಿಗ ಂದು ಕ ಲವು
ಗಾರಮಗಳನಾುದರೊ ಕ ೊಡು. ಈ ರಿೋತಿ ನಿೋನು ಲ ೊೋಕದಲ್ಲಿ
ಯಶ್ಸ್ನುು ಗಳಿಸುತಿತೋಯ. ನಿೋನು ವೃದಧ. ಆದುದರಿಂದ
ಪ್ುತರರನುು ರಕ್ಷ್ಸುವುದು ನಿನು ಕಾಯವ. ಹಿತವಾಕಾಗಳನುು
111
ನುಡಿಯುವ ನನುನುು ಕೊಡ ನಿನು ಹಿತ ೈಷ್ಠಯಂದು
ತಿಳಿದುಕ ೊೋ. ಇನ ೊುಮಮ ಹ ೋಳುತಿತದ ುೋನ . ನಿನು ಮತುತ
ಪಾಂಡುವಿನ ಮಕಕಳಲ್ಲಿ ಸಮತ ಯಿಂದ ನಿೋನು
ನಡ ದುಕ ೊಂಡರ ನಿನು ಮಕಕಳ ೂಂದಿಗ ಚ ನಾುಗಿರಬಲ ಿ.
ಧೃತರಾಷ್ರನು ಹ ೋಳಿದನು:
ವಿದುರನು ಹ ೋಳಿದನು:
112
ಜನಿಸಿದ ಅವನು ತುಂಬಾ ಗುಹಾವಾದುದನೊು ತಿಳಿದಿದಾುನ .
ದ ೋವತ ಗಳು ಅವನನುು ನಿಂದಿಸುವುದಿಲಿ. ಆದುದರಿಂದ
ಇದನುು ನಿನಗ ಹ ೋಳುತಿತದ ುೋನ .”
ಧೃತರಾಷ್ರನು ಹ ೋಳಿದನು:
113
ಆಗ ವಿದುರನು ಆ ಸಂಶ್ತವರತ ಋಷ್ಠಯ ಕುರಿತು ಚಿಂತಿಸಿದನು.
ಅವನು ಚಿಂತಿಸುತಿತರುವುದನುು ತಿಳಿದು ಋಷ್ಠಯು ಅಲ್ಲಿ
ಕಾಣಿಸಿಕ ೊಂಡನು. ಆಗ ಅವನನುು ವಿಧಿವತಾತಗಿ ಬರಮಾಡಿಕ ೊಂಡು,
ಸುಖ್ವಾಗಿ ಕುಳಿತುಕ ೊಂಡು, ಸವಲಪ ವಿಶಾರಂತಿಯನುು ಪ್ಡ ಯಲು
ವಿದುರನು ಹ ೋಳಿದನು:
114
ಹಿೋಗ ಸನತು್ಜಾತ ಮತುತ ಧಿೋಮತ ವಿದುರನ ೊಂದಿಗ ರಾಜನು
ಮಾತುಕಥ ಯನಾುಡುತಿತರಲು, ರಾತಿರಯು ಕಳ ಯಿತು.
116
ತಮಮ ವಯಸಿ್ನವರನೊು ವಯಸಿ್ಗ ತಕಕಂತ
ಅಭವಂದಿಸುತಾತರ . ಸಣಣ ವಯಸಿ್ನವರನುು ವಯಸಿ್ಗ
ತಕಕಂತ ಪಾರ್ವರು ಪ್ರತಿಪ್ೊರ್ಜಸಿ ಅಭವಾದಿಸುತಾತರ .
ಧೃತರಾಷ್ರನ ಆಜ್ಞ ಯಂತ ಈ ಮದಲ ೋ ಇಲ್ಲಿಂದ ಹ ೊೋದ
ನಾನು ಪಾಂಡುವರಲ್ಲಿಗ ಹ ೊೋಗಿ ಏನು ಹ ೋಳಲ್ಲರುವ ನ ೊೋ
ಅದನುು ಕ ೋಳಿ.”
ಸಂಜಯನು ಹ ೋಳಿದನು:
118
ಧಾತವರಾಷ್ರನು ಯುದಧಮಾಡಲು ಬಯಸಿದರ , ಪಾಂಡವರ
ಸಕಲ ಉದ ುೋಶ್ಗಳೂ ಪ್ೊಣವಗ ೊಂಡಂತ ! ಪಾಂಡವರಿಗಾಗಿ
ಬ ೋರ ಏನನೊು ಮಾಡುವುದು ಬ ೋಡ. ಮನಸಿದುರ ನಿೋನು
ಬಂದು ಯುದಧಮಾಡು. ಪ್ರವಾರರ್ಜತ ಪಾಂಡವರು
ಧಮವವನಾುಚರಿಸಿ ವನದಲ್ಲಿ ದುಃಖ್ದ ಹಾಸಿಗ ಯ ಮೋಲ
ಮಲಗಿದ ುೋ ಆದರ , ಧಾತವರಾಷ್ರನು ಅದಕಿಕಂತಲೊ
ದುಃಖ್ತರವಾದ, ಅವನ ಅಂತಾದ ಹಾಸಿಗ ಯ ಮೋಲ ಮಲಗಿ
ಸಾಯುತಾತನ . ಧಮವರಾಜನು ವಿನಯ, ಜ್ಞಾನ, ತಪ್ಸು್,
ದಮ, ಕ ೊರೋಧ, ಅನಾರ್ರನುು ಧಮವ ಮತುತ ಧನಗಳಿಂದ
ರಕ್ಷ್ಸುತಿತದುರ , ದುರಾತಮ ಧಾತವರಾಷ್ರನು ಕುರು-
ಪಾಂಡವರ ೊಂದಿಗ ಅನಾಾಯವಾಗಿ ನಡ ದುಕ ೊಂಡು
ಆಳುತಿತದಾುನ . ಮೋಸಕ ೊಕಳಗಾದರೊ ಗೌರವ ಮತುತ
ಆಜವವಗಳಿಂದ, ತಪ್ಸು್-ದಮಗಳಿಂದ, ಧಮವವನುು
ರಕ್ಷ್ಸುವ ಬಲದಿಂದ, ಸುಳಳನುು ಹ ೋಳಲಪಟ್ಟಿದುರೊ ಸತಾವನ ುೋ
ಹ ೋಳಿಕ ೊಂಡು, ಪರೋತಿಯುಕತನಾಗಿದುುಕ ೊಂಡು ಯುಧಿಷ್ಠಿರನು
ಮಿತಿಯಿಲಿದ ಕಷ್ಿಗಳನುು ಸಹಿಸಿದನು. ಯಾವಾಗ ಸಂಶ್ತಾತಮ
ಜ ಾೋಷ್ಿ ಪಾಂಡವನು ಹಲವಾರು ವಷ್ವಗಳು
ಹಿಡಿದಿಟುಿಕ ೊಂಡಿರುವ ಘೊೋರ ಕ ೊರೋಧವನುು ಕುರುಗಳ
ಮೋಲ ಎಸ ಯುತಾತನ ೊೋ ಆಗ ಧಾತವರಾಷ್ರರು ಆ
ಯುದಧದಲ್ಲಿ ಪ್ರಿತಪಸುತಾತರ . ಬ ೋಸಗ ಯಲ್ಲಿ ಹ ೊಗ ಬಿಟುಿ
119
ಉರಿಯುವ ಬ ಂಕಿಯು ಒಣಗಿದ ಮರಗಳನುು ಹ ೋಗ
ಸುಟುಿಹಾಕುವುದ ೊೋ ಹಾಗ ಯುಧಿಷ್ಠಿರನು ಕ ೊರೋಧದಿಂದ
ಉರಿಯುವ ದೃಷ್ಠಿಮಾತರದಿಂದ ಧಾತವರಾಷ್ರರ ಸ ೋನ ಯನುು
ಸುಟುಿಬಿಡುತಾತನ . ಗದ ಯನುು ಹಿಡಿದು, ಕ ೊರೋಧದ ವಿಷ್ವನುು
ಕಾರುತಾತ ರಣಸಿನಾಗಿರುವ ದುಮವಷ್ವಣ, ಭೋಮವ ೋಗಿ,
ಪಾಂಡವ ಭೋಮಸ ೋನನನುು ನ ೊೋಡಿ ಧಾತವರಾಷ್ರರು
ಯುದಧಕ ಕ ಪ್ಶಾಚತಾತಪ್ ಪ್ಡುತಾತರ . ಮಹಾಸಿಂಹವು
ಗ ೊೋವುಗಳ ಹಿಂಡನುು ಪ್ರವ ೋಶ್ಸುವಂತ ಆ ಭೋಮರೊಪ್
ಭೋಮನು ಗದಾಪಾಣಿಯಾಗಿ ಧಾತವರಾಷ್ರರ ಮೋಲ ರಗಿ
ಕ ೊಲುಿವಾಗ ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್
ಪ್ಡುತಾತರ . ಮಹಾಭಯದಲ್ಲಿಯೊ ಭಯವನುು
ಕಳ ದುಕ ೊಳುಳವ ಆ ಅಸರಪ್ರವಿೋಣನು ಶ್ತುರಬಲವನುು ತಲುಪ
ಕ ೊೋಪ್ಗ ೊಂಡು ರರ್ದಿಂದ ಇತರ ರರ್ಸಮೊಹಗಳನುು
ಚ ನಾುಗಿ ಅಪ್ಪಳಿಸಿ, ಪ್ದಾತಿಪ್ಡ ಗಳನುು ಗದ ಯಿಂದ
ಹ ೊಡ ದುರುಳಿಸಿ, ಅನ ೋಕ ಸ ೋನ ಗಳನುು ಕ್ಷಣದಲ್ಲಿಯೋ
ಮದಿವಸಿ, ಧಾತವರಾಷ್ರರ ಸ ೋನ ಯನುು ಕ ೊಡಲ್ಲಯಿಂದ
ವನವನುು ಚಿಂದಿ ಚಿಂದಿಯಾಗಿ ಕತತರಿಸುವಂತ
ನಾಶ್ಗ ೊಳಿಸುವಾಗ ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್
ಪ್ಡುತಾತರ . ಹುಲ್ಲಿನ ಮನ ಗಳಿಂದ ಕೊಡಿದ ಗಾರಮವನುು
ಸುಟುಿ ಭಸಮಮಾಡುವಂತ , ಬ ಳ ದ ಬ ಳ ಯು
120
ಮಿಂಚುಹ ೊಡ ದಂತ ಸುಟುಿಹ ೊೋಗುವ ಧಾತವರಾಷ್ರರನುು
ನ ೊೋಡಿ, ಭೋಮಸ ೋನನ ಶ್ಸರಗಳಿಂದ ಸುಟುಿಹ ೊೋಗುತಿತರುವ,
ಪ್ರಮುಖ್ ಯೋಧರು ಹತರಾಗಿ, ಭಯಾತವರಾಗಿ
ವಿಮುಖ್ರಾಗಿ, ಪ್ರಾಙ್ುಮಖ್ರಾಗಿ ಓಡಿಹ ೊೋಗುತಿತರುವುದನುು
ನ ೊೋಡಿ, ಧಾತವರಾಷ್ರರು ಯುದಧಕ ಕ ಪ್ಶಾಚತಾತಪ್ ಪ್ಡುತಾತರ .
ಆ ಚಿತರಯೋಧಿೋ ನಕುಲನು ತನು ಬಲಗ ೈಯಿಂದ
ಭತತಳಿಕ ಯಲ್ಲಿರುವ ಬಾಣಗಳನುು ತ ಗ ದು ನೊರಾರು ಶ್ತುರ
ರಥಿಕರನುು ರರ್ದಮೋಲ್ಲದುುಕ ೊಂಡು ಸದ ಬಡಿದಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಸುಖ್ ೊೋಚಿತನಾಗಿದುರೊ ವನಗಳಲ್ಲಿ ದಿೋಘ್ವಕಾಲ ದುಃಖ್ದ
ಹಾಸಿಗ ಯಲ್ಲಿ ಮಲಗಿದ ನಕುಲನು ಯಾವಾಗ ಸಿಟ್ಟಿನಿಂದ
ಹಾವಿನಂತ ಭುಸುಗುಟುಿತತ ವಿಷ್ವನುು ಕಾರುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಧಮವರಾಜನಿಂದ ಒಟುಿಗೊಡಿಸಿದ, ರ್ಜೋವವನುು ತಾರ್ಜಸಲು
ಸಿದಧರಾಗಿರುವ ಪಾಥಿವವ ಯೋಧರು ಶ್ುಭರ ರರ್ಗಳಲ್ಲಿ
ಸ ೈನಾವನುು ಧವಂಸಮಾಡುತಿತರುವನುು ನ ೊೋಡಿ
ಧಾತವರಾಷ್ರನು ಪ್ಶಾಚತಾತಪ್ ಪ್ಡುತಾತನ . ಐವರು ಶ್ ರ
ಮಕಕಳನುು – ಮಕಕಳಾಗಿದುರೊ ಕೃತಾಸರರಾಗಿ ಪ್ರಕಾಶ್ಸುವ,
ಪಾರಣಗಳನೊು ತ ೊರ ಯಲು ಸಿದಧರಾಗಿ, ಕ ೋಕ ಹಾಕಿ ಆಕರಮಣ
ಮಾಡುತಿತದುವರನುು ಕೌರವನು ನ ೊೋಡಿದಾಗ ಧಾತವರಾಷ್ರನು
121
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ವಿರ ೊೋಧವಿಲಿದ,
ಸುವಣವ ತಾರ ಗಳ ಮತುತ ಸದಿುಲಿದ ೋ ಚಲ್ಲಸುವ, ಪ್ಳಗಿದ
ಕುದುರ ಗಳನುು ಕಟ್ಟಿದ ತನು ರರ್ವನ ುೋರಿ ಸಹದ ೋವನು
ಬಾಣಗಳಿಂದ ರಾಜರ ಶ್ರವನುು ಚ ಲಾಿಡುವಾಗ,
ರರ್ಸಿನಾಗಿದುು ಮಹಾಭಯವನುುಂಟುಮಾಡಿ ಸಮರದಲ್ಲಿ,
ಎಲಿ ದಿಕುಕಗಳಲ್ಲಿಯೊ ನ ೊೋಡಿ ಬಾಣಗಳನುು ಸುರಿಸಿ ಹಿಂದ
ಕಳುಹಿಸುತಿತರುವ ಆ ಕೃತಾಸರನನುು ಯಾವಾಗ
ನ ೊೋಡುತಾತರ ೊೋ ಆಗ ಧಾತವರಾಷ್ರನು ಪ್ಶಾಚತಾತಪ್
ಪ್ಡುತಾತನ . ವಿನಯದ ಹಿಡಿತದಲ್ಲಿರುವ, ನಿಪ್ುಣ,
ಸತಾವಾದಿೋ, ಮಹಾಬಲ್ಲ, ಸವವ ಧಮೋವಪ್ಪ್ನು, ತರಸಿವೋ
ಸಹದ ೋವನು ಗಾಂಧಾರಿ ಶ್ಕುನಿಯ ಮಾಗವದಲ್ಲಿ ಬರುವ
ಎಲಿರನೊು ಸದ ಬಡಿಯುತಾತನ . ಯಾವಾಗ ಮಹಾಧನಿವಗಳಾದ
ಶ್ ರ, ಕೃತಾಸರ, ರರ್ಯುದಧ ಕ ೊೋವಿದ, ದೌರಪ್ದಿಯ ಮಕಕಳು
ಘೊೋರವಿಷ್ವುಳಳ ಸಪ್ವದಂತ ವಿಷ್ಕಾರುತಾತ
ಮುಂದುವರ ಯುತಾತರ ೊೋ ಆಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಪ್ರವಿೋರರ್ಘತಿೋ, ಕೃಷ್ಣನಂತ
ಕೃತಾಸರನಾದ ಅಭಮನುಾವು ಶ್ತುರಗಳ ಮೋಲ ಮೋಡವು
ಮಳ ಸುರಿಸುವಂತ ಬಾಣಗಳನುು ಸುರಿಸಿ ಹ ೊೋರಾಡುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಬಾಲಕನಾಗಿ ಕಂಡರೊ ಪೌರಢನ ವಿೋಯವವುಳಳ ಇಂದರನಿಗ
122
ಸಮಾನನಾದ ಕೃತಾಸರ ಸೌಭದರನು ಮೃತುಾವಿನಂತ
ಅರಿಸ ೋನ ಯಮೋಲ ಬಿೋಳುವಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಶ್ೋಘ್ರತರರಾದ,
ವಿಶಾರದರಾದ, ಸಿಂಹಸಮಾನವಿೋಯವರಾದ ಪ್ರಭದರಕ
ಯುವಕರು ಯಾವಾಗ ಸ ೋನ ಗಳ ೂಂದಿಗ ಧಾತವರಾಷ್ರರನುು
ಸದ ಬಡಿಯುತಾತರ ೊೋ ಆಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಮಹಾರಥಿಗಳಾದ ವಿರಾಟ-
ದುರಪ್ದ ವೃದಧರಿೋವವರು ಜ ೊೋರಾಗಿ ಸ ೋನ ಗಳನುು
ಸದ ಬಡಿಯುವುದನುು ಸ ೋನ ಗಳ ೂಂದಿಗ ಧಾತವರಾಷ್ರರು
ನ ೊೋಡಿದಾಗ ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ಯಾವಾಗ ಕೃತಾಸರ ದುರಪ್ದನು ಸಮರದಲ್ಲಿ
ರರ್ಸಿನಾಗಿದುುಕ ೊಂಡು ಕ ೊರೋಧದಿಂದ ತನು ಬಿಲ್ಲಿನಿಂದ ಬಿಟಿ
ಶ್ರಗಳಿಂದ ಯುವಕರ ಶ್ರಗಳನುು ಕತತರಿಸುವನ ೊೋ ಆಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಯಾವಾಗ ಪ್ರವಿೋರರ್ಘತಿೋ ವಿರಾಟನು, ಬಿರುಸಾಗಿ ತ ೊೋರುವ
ಮತ್ಯರ ಸ ೋನ ಯನುು ಕರ ದುಕ ೊಂಡು ಮಮಾವಂತರಗಳಲ್ಲಿ
ಸ ೋನ ಯನುು ಪ್ರವ ೋಶ್ಸುತಾತನ ೊೋ ಆಗ ಧಾತವರಾಷ್ರನು
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ಭರುಸಾಗಿ
ಕಾಣುವ ಮತ್ಯರ ಜ ಾೋಷ್ಿ ವಿರಾಟಪ್ುತರ ರಥಿಕನು
ಮುಂದುವರ ದು ಪಾಂಡವರಿಗಾಗಿ ಕವಚಗಳನುು
123
ಧರಿಸುವುದನುು ನ ೊೋಡಿ ಧಾತವರಾಷ್ರನು ಯುದಧದ ಕುರಿತು
ಪ್ಶಾಚತಾತಪ್ ಪ್ಡುತಾತನ . ಕೌರವರ ಪ್ರವಿೋರ ಸತತಮ
ಶ್ಂತನೊಜನು ಶ್ಖ್ಂಡಿಯಿಂದ ರಣದಲ್ಲಿ?ಹತನಾಗಲು,
ನಿಸ್ಂಶ್ಯುವಾಗಿ ಸತಾವನುು ಹ ೋಳುತಿತದ ುೋನ , ಶ್ತುರಗಳು
ರ್ಜೋವವನುು ತಳ ದಿರುವುದಿಲಿ. ಯಾವಾಗ ಶ್ಖ್ಂಡಿಯು
ರಥಿಗಳನುು ಕತತರಿಸಿ ರರ್ದ ಮೋಲ್ಲದುುಕ ೊಂಡು, ದಿವಾ
ಹಯಗಳು ಶ್ತುರಗಳ ರರ್ಗಳನುು ತುಳಿಯುತಿತರಲು, ವರೊಥಿೋ
ಭೋಷ್ಮನ ಮೋಲ ಆಕರಮಣ ಮಾಡುತಾತನ ೊೋ ಆಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಯಾವಾಗ ಸೃಂಜಯರ ಸ ೋನ ಯಲ್ಲಿ ಪ್ರಮುಖ್ನಾಗಿ
ಮಿಂಚುತಿತರುವ, ಯಾರಿಗ ದ ೊರೋಣನು ಗುಹಾವಾದ ಅಸರವನುು
ನಿೋಡಿದನ ೊೋ ಆ ಧೃಷ್ಿದುಾಮುನನುು ನ ೊೋಡುತಾತನ ೊೋ ಆಗ
ಧಾತವರಾಷ್ರನು ಪ್ಶಾಚತಾತಪ್ ಪ್ಡುತಾತನ . ಯಾವಾಗ ಆ
ಅಪ್ರಮೋಯ ಸ ೋನಾಪ್ತಿಯು ಧಾತವರಾಷ್ರರನುು
ಪ್ರಾಭವಗ ೊಳಿಸಿ ರಣದಲ್ಲಿ ಶ್ತುರಗಳ ೂಂದಿಗಿರುವ ದ ೊರೋಣನ
ಮೋಲ ಆಕರಮಣ ಮಾಡುತಾತನ ೊೋ ಆಗ ಧಾತವರಾಷ್ರನು
ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ . ಆ ಸ ೊೋಮಕರ
ನಾಯಕನು ಹಿರೋಮಾನ, ಮನಿೋಷ್ಠೋ, ಬಲಶಾಲ್ಲೋ, ಮನಸಿವೋ
ಮತುತ ಲಕ್ಷ್ೋವಂತ. ಆ ವೃಷ್ಠಣಸಿಂಹನು ಯಾರ ಬಲದ
ನಾಯಕನಾಗಿರುವನ ೊೋ ಆ ಸ ೋನ ಯನುು ಎದುರಿಸಿ ಶ್ತುರಗಳು
124
ರ್ಜೋವಿತರಾಗಿರಲಾರರು. ‘ಇನುು ಆರಿಸುವುದು ಬ ೋಡ!’ ಎಂದು
ಜನರಿಗ ಹ ೋಳು. ಏಕ ಂದರ ಯುದಧದಲ್ಲಿ ಅದಿವತಿೋಯ, ರರ್ಸಿ,
ಶ್ನಿಯ ಮಮಮಗ, ಮಹಾಬಲ್ಲ, ಭಯವಿಲಿದ ಕೃತಾಸರ
ಸಾತಾಕಿಯನುು ಸಚಿವನನಾುಗಿ ಆರಿಸಿಕ ೊಂಡಿದ ುೋವ . ನಾನು
ಹ ೋಳಿದಂತ ಶ್ನಿಗಳ ಅಧಿಪ್ನು ಮೋಘ್ಗಳಂತ ಶ್ತುರಗಳ
ಮೋಲ ಬಾಣಗಳ ಮಳ ಯನುು ಸುರಿಸಿ ಶ್ರಜಾಲಗಳಿಂದ
ಯೋಧರನುು ಮುಚುಚವಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಯಾವಾಗ ಆ
ದಿೋಘ್ವಬಾಹು, ದೃಢಧನಿವ, ಮಹಾತಮನು ಧೃತಿಯಿಂದ
ಯುದಧವನುು ಮಾಡುತಾತನ ೊೋ ಆಗ ಶ್ತುರಗಳು ಸಿಂಹದ
ವಾಸನ ಯನುು ಮೊಸಿದ ಗ ೊೋವುಗಳಂತ ಮತುತ ಬ ಂಕಿಗ
ಸಿಲುಕಿದಂತ ಒಣಗಿ ಹ ೊೋಗುತಾತರ . ಆ ದಿೋಘ್ವಬಾಹು,
ದೃಢಧನಿವ, ಮಹಾತಮನು ಗಿರಿಗಳನುು ಭ ೋದಿಸಬಲಿ,
ಸವವಲ ೊೋಕಗಳನೊು ಸಂಹರಿಸಬಲಿ. ಅಸರಗಳನುು
ಬಳಸುವುದರಲ್ಲಿ ನಿಪ್ುಣನಾದ, ಕ್ಷ್ಪ್ರ ಕ ೈಚಳಕವಿರುವ ಅವನು
ದಿವಿಯಲ್ಲಿ ಸೊಯವನಂತ ಹ ೊಳ ಯುತಾತನ . ಆ ಯಾದವ
ವೃಷ್ಠಣಸಿಂಹನು ಅಸರಗಳಲ್ಲಿ ಅತಾಂತ ಪ್ರಶ್ಸತವಾದ
ಯೋಗವ ಂದು ಯಾವುದಕ ಕ ಹ ೋಳುತಾತರ ೊೋ ಆ ವಿಚಿತರ,
ಸೊಕ್ಷಮ ಯೋಗವನುು ಸಿದಿಧಗ ೊಳಿಸಿಕ ೊಂಡಿದಾುನ . ಸಾತಾಕಿಯು
ಸವವಗುಣಗಳಿಂದ ಕೊಡಿದಾುನ . ಯುದಧದಲ್ಲಿ ಮಾಧವ
125
ಸಾತಾಕಿಯ ನಾಲುಕ ಬಿಳಿಯ ಕುದುರ ಗಳನುು ಕಟ್ಟಿದ
ಹಿರಣಮಯ ರರ್ವನುು ನ ೊೋಡಿ ಆ ಮಂದ ಸುಯೋಧನನು
ಪ್ಶಾಚತಾತಪ್ ಪ್ಡುತಾತನ . ಯಾವಾಗ ಅವನು ಕ ೋಶ್ವನ ೊಡನ
ಹ ೋಮಮಣಿಪ್ರಕಾಶ್ತ, ಶ ವೋತಾಶ್ವಯುಕತ, ಉಗರ
ವಾನರಕ ೋತುವನುು ಹ ೊಂದಿದ ರರ್ವನುು ನ ೊೋಡುತಾತನ ೊೋ
ಆಗ ಆ ಮಂದನು ಪ್ಶಾಚತಾತಪ್ ಪ್ಡುತಾತನ . ಯಾವಾಗ ನನು
ಗಾಂಡಿೋವದ ಮಿಡಿತದಿಂದ ಉಂಟ್ಾದ ಸಿಡಿಲ್ಲನಂತಹ
ಮಹಾಶ್ಬಧವನುು ಮಹಾರಣದಲ್ಲಿ ಕ ೋಳುತಾತನ ೊೋ ಆಗ ಆ
ಮಂದಬುದಿಧಯು ಶ ೋಕಿಸುತಾತನ . ನನು ಬಾಣಗಳ
ಸುರಿಮಳ ಯಿಂದುಂಟ್ಾದ ಅಂಧಕಾರದಿಂದ ಗ ೊೋವುಗಳ
ಹಿಂಡುಗಳು ಚದುರಿ ಓಡುವಂತ ಅವನ ಸ ೋನ ಯು ರಣದಿಂದ
ಎಲಿ ಕಡ ಓಡಿಹ ೊೋಗುವುದನುು ನ ೊೋಡಿ ಧೃತರಾಷ್ರನ
ದುಮವತಿ ದುಃಸ್ಹ ಮೊಢ ಮಗನು ಯುದಧಕ ಕ ತಪಸುತಾತನ .
ಮೋಡಗಳಿಂದ ಹ ೊರಹ ೊಮುಮವ ಮಿಂಚುಗಳಂತ
ಹ ೊರಡುವ ಸಹಸಾರರು ಶ್ತುರಗಳನುು ಕ ೊಲಿಬಲಿ,
ಎಲುಬುಗಳನೊು ಹ ೊಕಿಕ, ಮಮವಗಳನುು ಭ ೋದಿಸಬಲಿ ನನು
ಬಾಣಗಳನುು ನ ೊೋಡಿದಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ತಿೋಕ್ಷ್ಣಮನ ಗಳನುುಳಳ,
ಬಂಗಾರದ ಮುಖ್ವುಳಳ, ರ ಕ ಕಗಳನುುಳಳ ಬಾಣಸಂಘ್ಗಳು
ನನು ಗಾಂಡಿೋವದಿಂದ ಹ ೊರಬಂದು ಆನ , ಕುದುರ ಗಳ
126
ವಮವಗಳನುು ಭ ೋದಿಸುವುದನುು ನ ೊೋಡಿದಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ಶ್ತುರಗಳು ಬಿಟಿಬಾಣಗಳನುು ನನು ಬಾಣಗಳು ಆರಿಸಿದಾಗ,
ಅರ್ವಾ ಹಿಂದಿರುಗಿಸಿದಾಗ ಅರ್ವ ತುಂಡರಿಸಿದಾಗ ಆ
ಮಂದಬುದಿಧ ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ನನು ಭುಜಗಳಿಂದ ಪ್ರಯೋಗಿಸಲಪಟಿ
ವಿಪಾಠಗಳು ಪ್ಕ್ಷ್ಗಳು ಮರದ ಮೋಲ್ಲರುವ ಹಣುಣಗಳನುು
ಕಿೋಳುವಂತ ಅವರ ಯುವಕರ ಶ್ರಗಳನುು ಕಿೋಳುವಾಗ
ಧಾತವರಾಷ್ರನು ಯುದಧದ ಕುರಿತು ಪ್ಶಾಚತಾತಪ್ ಪ್ಡುತಾತನ .
ರಣದಲ್ಲಿ ನನು ಶ್ರಗಳಿಂದ ಹ ೊಡ ತತಿಂದು ಅವನ ಯೋಧರು
ರರ್ಗಳಿಂದ, ಮಹಾಗಜಗಳಿಂದ, ಕುದುರ ಗಳ ಮೋಲ್ಲಂದ
ಬಿೋಳುವುದನುು ನ ೊೋಡಿದಾಗ ಧಾತವರಾಷ್ರನು ಯುದಧದ
ಕುರಿತು ಪ್ಶಾಚತಾತಪ್ ಪ್ಡುತಾತನ . ಯಾವಾಗ ನಾನು
ಬಾಯಿಕಳ ದ ಕಾಲನಂತ ಶ್ತುರವಿನ ಪ್ದಾತಿಸಮೊಹಗಳನುು,
ರರ್ಸಮೊಹಗಳನುು ಎಲಿ ಕಡ ಯಿಂದ ಉರಿಯುತಿತರುವ
ಬಾಣವಷ್ವಗಳಿಂದ ಅಂತಾಗ ೊಳಿಸುವ ನ ೊೋ ಆಗ ಆ
ಮಂದಬುದಿಧಯು ಪ್ರಿತಪಸುತಾತನ . ಗಾಂಡಿೋವದಿಂದ
ಹ ೊಡ ದುರಿಳಿಸಲಪಟಿ ರರ್ಗಳಿಂದ ಎಲಿ ದಿಕುಕಗಳಲ್ಲಿಯೊ
ಮೋಲ ಬುಬವ ಧೊಳಿನಿಂದ ಮುಸುಕಲಪಟುಿ
ದಿಕುಕತ ೊೋಚದಂತಾದ ಅವನ ಸ ೋನ ಯನುು ನ ೊೋಡಿ ಆ
127
ಮಂದಬುದಿಧಯು ಪ್ಶಾಚತಾತಪ್ ಪ್ಡುತಾತನ . ದುಯೋವಧನನು
ತನು ಎಲಿ ಸ ೋನ ಯೊ ಸಣಣದಾಗುವುದನುು, ಸಂಜ್ಞ ಯನುು
ಕಳ ದುಕ ೊಳುಳವುದನುು, ಅಶ್ವ, ವಿೋರಾಗರ, ನರ ೋಂದರ, ಗಜಗಳನುು
ಕಳ ದುಕ ೊಂಡು ಬಾಯಾರಿ, ಭಯಾತವರಾಗಿ,
ಆಯಾಸಗ ೊಳುಳವುದನುು ನ ೊೋಡುತಾತನ . ಹತರಾದ,
ಹತರಾಗುತಿತರುವವರ ಆತವಸವರ, ಪ್ರಜಾಪ್ತಿಯ ಅಧವ
ಮುಗಿಸಿದ ಕ ಲಸವೊೋ ಎಂಬಂತ ಕ ೋಶ್, ಎಲುಬು, ಮತುತ
ಬುರುಡ ಗಳು ಚ ಲಿಪಲ್ಲಿಯಾಗಿ ಬಿದಿುರುವುದನುು ನ ೊೋಡಿ ಆ
ಮಂದಬುದಿಧಯು ಪ್ರಿತಪಸುತಾತನ . ಯಾವಾಗ ರರ್ದಲ್ಲಿ
ಗಾಂಡಿೋವ, ವಾಸುದ ೋವ, ದಿವಾ ಶ್ಂಖ್ ಪಾಂಚಜನಾ,
ಕುದುರ ಗಳು, ಅಕ್ಷಯವಾದ ಎರಡು ಭತತಳಿಕ ಗಳು ಮತುತ ನನು
ದ ೋವದತತವನೊು ಅವನು ನ ೊೋಡುತಾತನ ೊೋ ಆಗ
ಧಾತವರಾಷ್ರನು ಈ ಯುದಧದ ಕುರಿತು ಪ್ಶಾಚತಾತಪ್
ಪ್ಡುತಾತನ . ಯುಗವು ಕಳ ದು ಇನ ೊುಂದು ಯುಗವು
ಬರುವಾಗ ಸ ೋರಿರುವ ಎಲಿ ದಸುಾಸಂಘ್ಗಳನುು ಅಗಿುಯು
ಹ ೋಗ ಕಬಳಿಸುತಾತನ ೊೋ ಹಾಗ ನಾನು ಕೌರವರನುು
ನಾಶ್ಪ್ಡ ಸುವಾಗ ಪ್ುತರರ ೊಂದಿಗ ಧೃತರಾಷ್ರನು
ಪ್ರಿತಪಸುತಾತನ . ಕ ೊರೋಧವಶ್ನಾದ ಅಲಪಚ ೋತಸನಾದ ಮಂದ
ಧಾತವರಾಷ್ರನು ಭಾರತರ ೊಂದಿಗ ಪ್ುತರರ ೊಂದಿಗ ಮತುತ
ಸ ೈನಾದ ೊಂದಿಗ ಐಶ್ವಯವವನುು, ದಪ್ವವನುು ಕಳ ದುಕ ೊಂಡು
128
ನಡುಗುತಿತರುವಾಗ ಪ್ರಿತಪಸುತಾತನ . ಒಂದು ಬ ಳಿಗ ಗ
ಜಪ್ವನುು ಮಾಡಿ ಮುಗಿಸಿರುವಾಗ ಏಕಾಂತದಲ್ಲಿ ಓವವ
ಮನ ೊೋಜ್ಞ ವಿಪ್ರನು ನನಗ ಹ ೋಳಿದುನು: ‘ಸವಾಸಾಚಿೋ!
ಪಾರ್ವ! ನಿನಗ ಒಂದು ದುಷ್ಕರವಾದ ಕ ಲಸವನುು
ಮಾಡಬ ೋಕಾಗಿದ . ಶ್ತುರಗಳ ೂಡನ ನಿೋನು ಹ ೊೋರಾಡುತಿತೋಯ.
ಹರಿವಾನ್ ವಜರಹಸತ ಇಂದರನು ನಿನು ಮುಂದ ಹ ೊೋಗಿ
ಸಮರದಲ್ಲಿ ಅರಿಗಳನುು ಸಂಹರಿಸುತಾತನ . ಅರ್ವಾ
ಸುಗಿರೋವವನುು ಕಟ್ಟಿದ ನಿನು ರರ್ದಲ್ಲಿ ಹಿಂದಿನಿಂದ
ವಾಸುದ ೋವನು ರಕ್ಷ್ಸುತಾತನ .’ ವಜರಹಸತ ಮಹ ೋಂದರನನುು
ಮಿೋರಿ ಈ ಯುದಧದಲ್ಲಿ ನಾನು ವಾಸುದ ೋವನ ಸಹಾಯವನುು
ಆರಿಸಿಕ ೊಂಡಿದ ುೋನ . ದಸುಾಗಳ ವಧ ಗಾಗಿಯೋ ನನಗ ಕೃಷ್ಣನು
ದ ೊರಕಿದಾುನ . ಇವ ಲಿವುಗಳಲ್ಲಿ ದ ೈವದ ನಿಶ್ಚಯವಿದ ಎಂದು
ನನಗ ತ ೊೋರುತಿತದ . ಯುದಧವನುು ಮಾಡದ ಯೋ ಯಾವ
ಪ್ುರುಷ್ನಿಗ ಜಯವಾಗಲ ಂದು ಕೃಷ್ಣನು
ಮನಸಿ್ನಲ್ಲಿಯಾದರೊ ಆಲ ೊೋಚಿಸುತಾತನ ೊೋ ಅವನಿಗ ,
ಶ್ತುರಗಳು ಇಂದರನ ೊಡನ ದ ೋವತ ಗಳ ೋ ಆಗಿರಲ್ಲ, ಎಲಿ
ರಿೋತಿಯಿಂದ ಯಶ್ಸು್ಂಟ್ಾಗುವುದು ಸತಾ. ಇನುು
ಮನುಷ್ಾರ ಂದರ ಅದರಲ್ಲಿ ಚಿಂತ ಯೋ ಇಲಿ. ಯುದಧದಲ್ಲಿ
ಯಾರು ತ ೋಜಸಿವ, ಅತಾಂತ ಶ್ ರ, ಕೃಷ್ಣ ವಾಸುದ ೋವನನುು
ಗ ಲಿಲು ಬಯಸುತಾತರ ೊೋ ಅವರು ಅಳತ ಯಿಲಿದ
129
ಮಹಾಸಾಗರದ ನಿೋರಿನಲ್ಲಿ ಎರಡೊ ತ ೊೋಳುಗಳಿಂದ ಈಸಿ
ಸಾಗರವನುು ದಾಟಲು ಬಯಸಿದಂತ . ಅತಿ ದ ೊಡಡದಾದ
ಶ್ಲ ಗಳಿಂದ ತುಂಬಿದ ಶ ವೋತ ಗಿರಿಯನುು ತನು ಅಂಗ ೈಯಿಂದ
ಪ್ುಡಿಮಾಡಲು ಬಯಸುವವನ ಕ ೈ-ಉಗುರುಗಳ ೋ
ಪ್ುಡಿಯಾಗುತತವ ಯೋ ಹ ೊರತು ಆ ಗಿರಿಗ ಏನನೊು
ಮಾಡಿದಂತಾಗುವುದಿಲಿ. ಯುದಧದಲ್ಲಿ ವಾಸುದ ೋವನನುು
ಗ ಲಿಲು ಬಯಸುವವನು ಉರಿಯುತಿತರುವ ಬ ಂಕಿಯನುು
ಕ ೈಗಳಿಂದಲ ೋ ಆರಿಸಬಹುದು, ಚಂದರ-ಸೊಯವರನುು
ನಿಲ್ಲಿಸಬಹುದು ಮತುತ ದ ೋವತ ಗಳಿಂದ ಸುಲಭವಾಗಿ
ಅಮೃತವನುು ಅಪ್ಹರಿಸಿಕ ೊಂಡು ಬರಬಹುದು. ಅವನು
ರಾಜರ ದ ೋಶ್ಗಳನುು ಸದ ಬಡಿದನು ಮತುತ ಒಂದ ೋ ರರ್ದಲ್ಲಿ
ಏಕಾಂಗಿಯಾಗಿ ಭ ೊೋಜರ ಯಶ್ಸಿ್ನಿಂದ ಬ ಳಗುತಿತರುವ
ರುಕಿಮಣಿಯನುು ಅಪ್ಹರಿಸಿ ವಿವಾಹವಾದನು. ಅವಳಿಂದ
ಮಹಾತಮ ರೌಕಿಮಣ ೋಯನು ಜನಿಸಿದನು. ಅವನು ತರಸದಿಂದ
ಗಾಂಧಾರರನುು ಸದ ಬಡಿದು, ನಗುರ್ಜತನ ಎಲಿ ಮಕಕಳನುು
ಗ ದುು, ಅವನ ಸ ರ ಯಿಂದ ದ ೋವತ ಗಳ ಲಲಾಮ
ಸುದಶ್ವನಿೋಯನನುು ಬಿಡಿಸಿದನು. ಅವನು ಕವಾಟದಲ್ಲಿ
ಪಾಂಡಾನನುು ಕ ೊಂದು ಹಾಗ ಯೋ ದಂತಕೊರದಲ್ಲಿ
ಕಲ್ಲಂಗರನುು ಮದಿವಸಿದನು. ಅವನಿಂದ ಸುಡಲಪಟಿ
ವಾರಾಣಸಿೋ ನಗರಿಯು ಬಹಳ ವಷ್ವಗಳವರ ಗ ರಾಜನಿಲಿದ ೋ
130
ಇದಿುತುತ. ಯುದಧದಲ್ಲಿ ಅಜ ೋಯನ ಂದು ಇತರರು
ತಿಳಿದುಕ ೊಂಡಿದು ಏಕಲವಾ ಎಂಬ ಹ ಸರಿನ ನಿಷ್ಾದರಾಜ
ಮತುತ ಸಿಟ್ಟಿನಿಂದ ಶ ೈಲವನುು ಆಕರಮಣಮಾಡಿದ ಜಂಭ
ಇವರುಗಳು ಕೃಷ್ಣನಿಂದಲ ೋ ಹತರಾಗಿ ಅಸುವನುು ನಿೋಗಿ
ಮಲಗಿದರು. ಉಗರಸ ೋನನ ಮಗ, ಅತಿ ದುಷ್ಿ ಅಂಧಕ-
ವೃಷ್ಠಣಗಳ ಮಧ ಾ ಸುಡುತಿತದುವನನುು ಬಲದ ೋವನ ೊಡನ ಸ ೋರಿ
ಸಂಹರಿಸಿ ರಾಜಾವನುು ಉಗರಸ ೋನನಿಗಿತತನು. ಆಕಾಶ್ದಲ್ಲಿ
ನಿಂತು ಸೌಭದಿಂದ ಯುದಧಮಾಡುತಿತರುವ ವಿಭೋಷ್ಣ
ಶಾಲವರಾಜ ಶ್ತಘ್ನುಯನುು ಮಾಯಯಿಂದ ಸೌಭದ
ದಾವರದಲ್ಲಿಯೋ ಹಿಡಿದು ಕ ೊಂದವನನುು ಯಾವ ಮತಾವನು
ಎದುರಿಸಿಯಾನು? ಪಾರಗ ೊಜಯೋತಿಷ್ ಎಂಬ ಹ ಸರಿನ,
ಭ ೋದಿಸಲಸಾಧಾವಾದ, ಘೊೋರವಾದ, ಅಸಹಾವಾದ ಅಸುರರ
ಪ್ುರವೊಂದಿತುತ. ಅಲ್ಲಿದು ಭೊಮಿಯ ಮಗ ಮಹಾಬಲ್ಲ
ನರಕನು ಅದಿತಿಯ ಶ್ುಭ ಕುಂಡಲಗಳನುು ಅಪ್ಹರಿಸಿದನು.
ಶ್ಕರನ ೊಂದಿಗ ದ ೋವತ ಗಳು ಒಟ್ಾಿಗಿ ಅವುಗಳನುು
ಹಿಂದ ತ ಗ ದುಕ ೊಳಳಲು ಹ ೊೋದಾಗ ಅವನ ಬಲವನುು
ಸಹಿಸಲಾಗದ ೋ ಭೋತರಾದರು. ಆಗ ಕ ೋಶ್ವನ ವಿಕರಮ, ಬಲ
ಮತುತ ಶ ರೋಷ್ಿ ಅಸರಗಳನುು ನ ೊೋಡಿದರು. ಕ ೋಶ್ವನ
ಪ್ರಕೃತಿಯನುು ತಿಳಿದುಕ ೊಂಡು ಅವರು ಕೃಷ್ಣನನುು
ದಸುಾವಧ ಗ ನಿಯೋರ್ಜಸಿದರು. ಆ ದುಷ್ಕರವಾದ ಕ ಲಸವನುು
131
ಮಾಡಲು ಸಿದಿಧಗಳಲ್ಲಿ ಐಶ್ವಯವವಂತ ವಾಸುದ ೋವನು
ಒಪಪಕ ೊಂಡನು. ನಿಮೋವಚನದಲ್ಲಿ ಮನಚಾದ ಪಾಶ್ಗಳನುು
ಜ ೊೋರಾಗಿ ತುಂಡರಿಸಿ ಆರು ಸಾವಿರರನುು ಕ ೊಂದು, ಮುರ
ಮತುತ ಅವನ ರಾಕ್ಷಸ ಪ್ಡ ಯನುು ಸಂಹರಿಸಿ ಆ ವಿೋರನು
ನಿಮೋವಚನವನುು ಪ್ರವ ೋಶ್ಸಿದನು. ಅಲ್ಲಿಯೋ ಆ ಮಹಾಬಲ
ಮತುತ ಅತಿಬಲ ವಿಷ್ುಣವಿನ ನಡುವ ಯುದಧವು ನಡ ಯಿತು.
ಗಾಳಿಯಿಂದ ಕ ಳಗುರುಳಿದ ಕಣಿವಕಾರ ವೃಕ್ಷದಂತ ಕೃಷ್ಣನಿಂದ
ಹತನಾಗಿ ಅವನು ಅಸುವನುು ತ ೊರ ದು ಮಲಗಿದನು. ಹಿೋಗ
ಆ ಮಣಿಕುಂಡಲಗಳನುು ಹಿಂದ ಪ್ಡ ದುಕ ೊಂಡು ಭೌಮ
ನರಕನನೊು ಮುರನನೊು ಕ ೊಂದು, ಶ್ರೋ ಮತುತ ಯಶ್ಸಿ್ನಿಂದ
ಆವೃತನಾಗಿ ಆ ಧಿೋಮಂತ, ಅಪ್ರತಿಮ ಪ್ರಭಾವಿ ಕೃಷ್ಣನು
ಹಿಂದುರಿಗಿದನು. ಅಲ್ಲಿ ರಣದಲ್ಲಿ ಅವನು ನಡ ಸಿದ
ಭೋಮಕೃತಾಗಳನುು ಕಂಡು ದ ೋವತ ಗಳು ಅವನಿಗ
ವರವನಿುತತರು: ‘ಯುದಧಮಾಡುವಾಗ ನಿನಗ ಶ್ರಮವಾಗದಿರಲ್ಲ!
ಆಕಾಶ್ದಲ್ಲಿ ಅರ್ವಾ ನಿೋರಿನಲ್ಲಿ ನಿನು ವಿಕರಮವನುು ಸಾಧಿಸು.
ಯಾವುದ ೋ ಶ್ಸರಗಳು ನಿನು ದ ೋಹವನುು ಪ್ರವ ೋಶ್ಸಿದಿರಲ್ಲ!’ ಈ
ರಿೋತಿ ಕೃಷ್ಣನು ಆಗ ಕೃತಾರ್ವನಾದನು. ಇದು ಅಪ್ರಮೋಯ,
ಮಹಾಬಲ, ಸದ ೈವ ಗುಣಸಂಪ್ತಿತನ ವಾಸುದ ೋವನ ಸವರೊಪ್.
ಅಂರ್ಹ ಅನಂತವಿೋಯವ ಮಿೋರಲಸಾಧಾನಾದ ವಿಷ್ುಣವನುು
ಬಲದಿಂದ ಸ ೊೋಲ್ಲಸಲು ಧಾತವರಾಷ್ರನು
132
ಯೋಚಿಸುತಿತದಾುನ ! ಈ ರಿೋತಿ ದುರಾತಮನು ತಕಿವಸುತಿತರಲು
ಅವನು ನಮಮ ಕಡ ಪರೋತಿಯಿಂದ ನ ೊೋಡುತಾತನ . ಕೃಷ್ಣ ಮತುತ
ನನು ನಡುವ ಕಲಹವನುು ಹುಟ್ಟಿಸಿ ಪಾಂಡವರ ಸಂಪ್ತತನುು
ಅಪ್ಹರಿಸಲು ಅವನು ಯೋರ್ಜಸಿದರ , ಯುದಧಕ ಕ ಬಂದಾಗ
ಅವನಿಗ ಗ ೊತಾತಗುತತದ . ರಾಜ ಶಾಂತನವನಿಗ , ದ ೊರೋಣನಿಗ ,
ಅವನ ಪ್ುತರನಿಗ , ಮತುತ ಪ್ರತಿದವಂದಿವಯಿರದ ಶಾರದವತನಿಗ
ನಮಸಕರಿಸಿ ನಮಮ ರಾಜಾವನುು ಪ್ಡ ಯಲ ೊೋಸುಗ ನಾನು
ಯುದಧವನುು ಮಾಡುತ ೋತ ನ . ಧಮವಚಾರಿಗಳಾದ
ಪಾಂಡವರ ೊಡನ ಯಾರು ಯುದಧಮಾಡುತಾತರ ೊೋ ಅವರಿಗ
ಧಮವವು ಅಸರಗಳ ಗುರಿಯಿಡುತತದ ಎಂದು ನನು
ಅಭಪಾರಯ. ಮೋಸಗಾರರಿಂದ ಸುಳಿಳನ ಜೊರ್ಜನಲ್ಲಿ ಸ ೊೋತು
ಪಾಂಡುಪ್ುತರರು ಹನ ುರಡು ವಷ್ವಗಳು ಕಾದಿದಾುರ .
ಅರಣಾದಲ್ಲಿ ಬಂದ ೊದಗಿದ ಕಷ್ಿಗಳನುು ಸಹಿಸಿ,
ದಿೋಘ್ವಕಾಲದ ಅಜ್ಞಾತವಾಸವನೊು ಪ್ೊರ ೈಸಿ ಅಕಸಾಮತಾತಗಿ
ರ್ಜೋವಿತರಾಗಿರುವ ಪಾಂಡವರನುು ಪ್ದಸಿರಾಗಿರುವ
ಧಾತವರಾಷ್ರರು ಸಹಿಸಿಕ ೊಳಳಲಾರರು! ಈ ಯುದಧದಲ್ಲಿ
ನಮಮನುು ಅವರು, ಇಂದರಪ್ರಮುಖ್ನಾದ ದ ೋವತ ಗಳ
ಸಹಾಯದಿಂದಲಾದರೊ ಗ ಲುಿವುದಾದರ , ಧಮವದಿಂದ
ನಡ ದುಕ ೊಳುಳವುದಕಿಕಂತ ಅಧಮವವನುು ಆಚರಿಸುವುದ ೋ
ಹ ಚಿಚನದ ಂದ ನಿಸಿಕ ೊಳುಳತತದ . ಅಂದಿನಿಂದ ಯಾರೊ
133
ಒಳ ಳಯದನುು ಮಾಡುವುದಿಲಿ. ಪ್ುರುಷ್ನು ಮಾಡಿದ ಕಮವಕ ಕ
ಬದಧನಲಿವ ಂದು ಅವನು ತಿಳಿದುಕ ೊಂಡಿದುರ , ನಾವು
ವಿಶ್ಷ್ಿರಲಿ ಎಂದು ತಿಳಿದುಕ ೊಂಡಿದುರ ನಾನು ವಾಸುದ ೋವನ
ಸಹಾಯದಿಂದ ಅವನ ಅನುಯಾಯಿಗಳ ೂಂದಿಗ
ದುಯೋವಧನನನುು ಕ ೊಲುಿತ ೋತ ನ ಎನುುವುದರಲ್ಲಿ
ಸಂಶ್ಯವಿಲಿ. ನರರು ಕಮವಗಳಿಗ ಬದಧರಲಿವ ಂದರೊ,
ಪ್ುರುಷ್ನಿಗ ಸವಕಮವವ ನುುವುದು ಇಲಿವ ಂದು
ತಿಳಿದುಕ ೊಂಡರೊ, ಮತುತ ಇವ ರಡನೊು ಸಮಿೋಕ್ಷ್ಸಿದರ
ಧಾತವರಾಷ್ರನ ಪ್ರಾಜಯವು ಒಳ ಳಯದ ೋ! ಕುರುಗಳ ೋ!
ಸತಾವನುು ಹ ೋಳುತಿತದ ುೋನ . ಯುದಧಮಾಡಿದರ ಧಾತವರಾಷ್ರರು
ಇರುವುದಿಲಿ. ಯುದಧವನುು ಮಾಡದ ೋ ಅವರು ತಮಮ
ಗುರಿಯನುು ಸಾಧಿಸಲ್ಲ. ಯುದಧ ಮಾಡದಿರಲ್ಲ.
ಇದರಿಂದಲಾದರೊ ಅವರು ಉಳಿಯುತಾತರ . ನಾನು
ಕಣವನ ೊಂದಿಗ ಧಾತವರಾಷ್ರರನುು ಸಂಹರಿಸಿ ಕುರುಗಳ
ಸಮಗರ ರಾಜಾವನುು ಗ ಲುಿತ ೋತ ನ . ಆದುದರಿಂದ ಯಾವುದನುು
ಮಾಡಬ ೋಕ ೊೋ ಯಾವುದನುು ಮಾಡಬಲ್ಲಿರ ೊೋ ಅದನುು
ಮಾಡಿ, ಪರೋತಿಯ ಹ ಂಡತಿ ಮಕಕಳ ೂಂದಿಗ ಉಪ್ಭ ೊೋಗಿಸಿ.
ನಮಮಲ್ಲಿಯೊ ಕೊಡ ಬಹುಶ್ುರತರಾದ, ಶ್ೋಲವಂತ, ಕುಲ್ಲೋನ,
ಸಂವತ್ರ-ಜ ೊಾೋತಿಷ್ಾಗಳಲ್ಲಿ ತ ೊಡಸಿಕ ೊಂಡ, ನಕ್ಷತರ-ಯೋಗ-
ನಿಶ್ಚಯಗಳನುು ತಿಳಿದಿರುವ ವೃದಧ ಬಾರಹಮಣರಿದಾುರ .
134
ಮೋಲ್ಲನ ಮತುತ ಕ ಳಗಿನ ದ ೈವಯುಕತ ರಹಸಾವನುು, ದಿವಾ
ಪ್ರಶ ುಗಳು, ಮೃಗಚಕರಗಳು ಮತುತ ಮುಹೊತವಗಳನುು ಅರಿತ
ಅವರು ಕುರು-ಸೃಂಜಯರ ಮಹಾ ಕ್ಷಯವನುು ಮತುತ
ಪಾಂಡವರ ಜಯವನುು ಅರುಹಿದಾುರ . ನಮಮ
ಅಜಾತಶ್ತುರವೂ ವ ೈರಿಗಳ ನಿಗರಹದಲ್ಲಿ ಸಿದಿಧಯನುು
ಕಾಣುತಾತನ . ಅಪ್ರ ೊೋಕ್ಷವಿದ ಾಯನುು ತಿಳಿದ ವೃಷ್ಠಣಸಿಂಹ
ಜನಾದವನನೊ ಕೊಡ ಇದರಲ್ಲಿ ಸಂಶ್ಯಪ್ಡುವುದಿಲಿ.
ನಾನೊ ಕೊಡ ಭವಿಷ್ಾದ ರೊಪ್ವನುು ಬಲ ಿ. ಅಪ್ರಮತತನಾಗಿ
ಬುದಿಧಯಿಂದ ನ ೊೋಡುತ ೋತ ನ . ನನು ಪ್ುರಾತನ ದೃಷ್ಠಿಯು
ವಾಥಿತವಾಗಿಲಿ. ಯುದಧಮಾಡುವ ಧಾತವರಾಷ್ರರು
ಇಲಿವಾಗುತಾತರ . ಹಿಡಿಯದ ಯೋ ನನು ಗಾಂಡಿೋವವು
ಜೃಂಭಸುತಿತದ . ಮುಟಿದ ಯೋ ನನು ಧನುಸಿ್ನ ದಾರವು
ಕಂಪಸುತಿತದ . ಬಾಣಗಳು ಕೊಡ ನನು ಭತತಳಿಕ ಯ
ಬಾಯಿಯಿಂದ ಹಾರುತಿತವ . ಪ್ುನಃ ಪ್ುನಃ ಅವುಗಳು
ಹಾರಿಹ ೊೋಗಲು ಬಯಸುತಿತವ . ಹಾವು ರ್ಜೋಣವವಾದ ತನು
ಪೊರ ಯನುು ಕಳಚಿಕ ೊಳುಳವಂತ ನನು ಖ್ಡಗವು ಪ್ರಸನುವಾಗಿ
ಕ ೊೋಶ್ದಿಂದ ಹ ೊರಬರುತತದ . ನನು ಧವಜದಲ್ಲಿರುವ
ರೌದರರೊಪಗಳು ‘ಕಿರಿೋಟ್ಟೋ! ಎಂದು ನಿನು ರರ್ವನುು
ಕಟುಿತಿತೋಯ?’ ಎಂದು ಹ ೋಳುತತವ . ರಾತಿರಯಲ್ಲಿ ನರಿಗಳ
ಪ್ಡ ಗಳು ಕೊಗುತತವ . ಆಕಾಶ್ದಿಂದ ರಾಕ್ಷಸರು ಬಿೋಳುತಿತದಾುರ .
135
ಮೃಗಗಳು, ನರಿಗಳು, ಶ್ತಿಕಂಠಗಳು, ಕಾಗ ಗಳು, ಹದುುಗಳು,
ಗಿಡುಗಗಳು, ಮತುತ ಹಯಿೋನಗಳು ಹ ೊರಬಂದಿವ . ಬಿಳಿಯ
ಕುದುರ ಗಳನುು ಕಟ್ಟಿದ ನನು ರರ್ವನುು ನ ೊೋಡಿ ಹಿಂದ ಹಿಂದ
ಗರುಡಗಳು ಹಾರುತತವ . ನಾನ ೊಬಬನ ೋ ಬಾಣಗಳ ಮಳ ಯನುು
ಸುರಿಸಿ ಪಾಥಿವವ ಯೋಧರನ ಲಿ ಮೃತುಾಲ ೊೋಕಕ ಕ
ಕಳುಹಿಸುತ ೋತ ನ . ಬ ೋಸಗ ಯಲ್ಲಿ ಗಹನವಾದ ಕಾಡನುು ಸುಡುವ
ಅಗಿುಯಂತ ನಾನು ನನು ಪ್ರತ ಾೋಕ ಅಸರ – ಸೊಿಣಕಣವ,
ಘೊೋರ ಪಾಶ್ುಪ್ತ, ಬರಹಾಮಸರ ಮತುತ ಶ್ಕರನು ತಿಳಿಸಿದ ಅಸರ -
ಮಾಗವಗಳನುು ಮಾಡಿಕ ೊಳುಳತ ೋತ ನ . ಕ ೊಲುಿವುದನ ುೋ
ಗುರಿಯಾಗಿಟುಿಕ ೊಂಡು, ವ ೋಗವಾಗಿ ಬಾಣಪ್ರಯೋಗಮಾಡಿ
ನಾನು ಪ್ರಜ ಗಳು ಯಾರನೊು ಉಳಿಸುವುದಿಲಿ. ಇದ ೋ
ಭಾವದಲ್ಲಿ ನನಗ ಪ್ರಮ ಶಾಂತಿಯು ದ ೊರ ಯುತತದ . ನನು
ಸಿಿರತ ಯ ಕುರಿತು ಅವರಿಗ ಹ ೋಳು ಗಾವಲಗಣ ೋ! ಯಾರ
ಸಹಾಯದಿಂದ ತಮಮ ವ ೈರಿಗಳನುು – ಇಂದರಪ್ರಮುಖ್ರಾದ
ದ ೋವತ ಗಳ ಸಹಾಯವ ೋ ಅವರಿಗಿದುರೊ - ಗ ಲಿಬಲಿ
ಸಚಿವರ ೊಂದಿಗ ಅವರು ಕಲಹವನುು ಹೊಡುತಿತದಾುರ ?
ಧಾತವರಾಷ್ರನ ಈ ಮೊಢತನವನುು ನ ೊೋಡು! ವೃದಧ
ಭೋಷ್ಮ ಶಾಂತನವ, ಕೃಪ್, ದ ೊರೋಣ, ಅವನ ಮಗ, ಧಿೋಮಂತ
ವಿದುರ ಇವರ ಲಿರೊ ಇದನ ುೋ ಹ ೋಳಿರಬಹುದು.
ಕುರುಗಳ ಲಿರೊ ಆಯುಷ್ಮಂತರಾಗಿರಲ್ಲ!”
136
ಭೋಷ್ಮ-ದ ೊರೋಣರ ಮಾತು
ಆ ರಾಜರುಗಳ ಲಿರೊ ಸ ೋರಿರುವಾಗ ಶಾಂತನವ ಭೋಷ್ಮನು
ದುಯೋವಧನನಿಗ ಈ ಮಾತುಗಳನುು ಹ ೋಳಿದನು:
“ಒಮಮ ಬೃಹಸಪತಿ ಮತುತ ಇಂದರರು ಬರಹಮನ ಉಪ್ಸಿಿತಿಯಲ್ಲಿ
ಬಂದರು. ಇಂದರನ ೊಡನ ಮರುತರು, ವಸುಗಳು,
ಅಶ್ವನಿಯರು, ಆದಿತಾರು, ಸಾಧಾರು, ಸಪ್ತಷ್ಠವಗಳು,
ದಿವದಲ್ಲಿರುವ ವಿಶಾವವಸುಗಳು, ಗಂಧವವರು, ಶ್ುಭ
ಅಪ್್ರಗಣಗಳೂ ಇದುರು. ಅಲ್ಲಿಗ ಹ ೊೋಗಿ ಲ ೊೋಕವೃದಧ
ಪತಾಮಹನಿಗ ನಮಸಕರಿಸಿ ದಿವೌಕಸರು ವಿಶ ವೋಶ್ನನುು
ಸುತುತವರ ದು ಕುಳಿತುಕ ೊಂಡರು. ಅದ ೋ ಸಮಯದಲ್ಲಿ ತಮಮ
ಮನಸಿ್ನಿಂದಲ ೋ ದಿವೌಕಸರ ತ ೋಜಸ್ನುು ಸ ಳ ಯುತಾತ
ಪ್ೊವವದ ೋವರಾದ ನರ-ನಾರಾಯಣ ಋಷ್ಠಗಳು ಅಲ್ಲಿಂದ
ಹ ೊರಟರು. ಬೃಹಸಪತಿಯು ಬರಹಮನನುು ಇವರು ಯಾರ ಂದು
ಪ್ರಶ್ುಸಿದನು. “ಅವರಿಬಬರೊ ನಿನುನುು ಪ್ೊರ್ಜಸದ ೋ ಹ ೊೋದರು.
ಪತಾಮಹ! ಅವರ ಕುರಿತು ಹ ೋಳು!”
137
ಇರುತಾತರ . ಅವರ ತಪ್ಸಿ್ನಿಂದ ಊರ್ಜವತರಾಗಿದಾುರ .
ಮಹಾಸತವಪ್ರಾಕರಮಿಗಳಾಗಿದಾುರ . ಇಬಬರೊ ತಮಮ
ಕಮವಗಳಿಂದಲ ೋ ಲ ೊೋಕಗಳಿಗ ಆನಂದವನುು ತರುತಾತರ .
ದ ೋವಗಂಧವವ ಪ್ೊರ್ಜತರಾದ ಅವರು ಅಸುರ ವಧ ಗಾಗಿಯೋ
ಇದಾುರ .”
139
ಮಹಾವಿೋರ ಕೃಷ್ಣರಿಬಬರೊ ಒಂದ ೋ ರರ್ದಲ್ಲಿರುವುದನುು
ನ ೊೋಡುತಿತೋಯೋ ಅಂದು ನಿೋನು ನನು ಮಾತನುು
ನ ನಪಸಿಕ ೊಳುಳತಿತೋಯ. ಬಹುಷ್ಃ ಕುರುಗಳ ವಿನಾಶ್ವು ಇನೊು
ಬಂದಿಲಿ; ಆದರ ನಿನು ಬುದಿಧಯು ಧಮವ-ಅರ್ವಗಳಿಂದ
ತಪಪರಬಹುದ ೋ? ಈಗ ನನು ಮಾತುಗಳನುು ನಿೋನು
ತಿಳಿದುಕ ೊಳಳದ ೋ ಇದುರ ಇದನ ುೋ ಬಹಳಷ್ುಿ ಜನರು
ಹತರಾದ ಮೋಲ ಕ ೋಳುತಿತೋಯ. ಎಲಿ ಕುರುಗಳೂ ನಿನು
ಮಾತುಗಳನ ುೋ ಮನಿುಸುತಾತರ . ಕ ೋವಲ ಮೊರು ಮಂದಿಗಳ
ಅಭಪಾರಯಗಳನುು ನಿೋನು ಸಿವೋಕರಿಸುತಿತೋಯ - ರಾಮನಿಂದ
ಶ್ಪತನಾದ ಆ ದುಜಾವತ ಸೊತಪ್ುತರ ಕಣವನ, ಸೌಬಲ
ಶ್ಕುನಿಯ ಮತುತ ಆ ನಿನು ನಿೋಚ ಪಾಪ ತಮಮ ದುಃಶಾಸನನ.”
ಕಣವನು ಹ ೋಳಿದನು:
140
ದುಯೋವಧನನಿಗ ಕೊಡ ಒಳ ಳಯದಾಗಲ ಂದ ೋ. ಅವನ ೋ
ರಾಜಾವನುು ನಡ ಸುತಿತದಾುನಲಿ!”
141
ಗೊಳಿಯಂತ ಸ ೊಕಿಕ ಉರಿಯುತಿತರುವ ಈ ಸೊತಪ್ುತರನು
ಎಲ್ಲಿದು? ಅಲ್ಲಿ ಕೊಡ ಮಹಾತಮ ಪಾರ್ವ-ಭೋಮರು ಮತುತ
ಯಮಳರಿೋವವರು ಬಂದು ಗಂಧವವರನುು
ಪ್ರಾರ್ಜತಗ ೊಳಿಸಲ್ಲಲಿವ ೋ? ಈ ಧಮಾವರ್ವಲ ೊೋಪ
ಆತಮಶಾಿಘ್ನಯು ಹ ೋಳುವ ಸುಳುಳಗಳು ಬಹಳಷ್ಠಿವ . ನಿನಗ
ಮಂಗಳವಾಗಲ್ಲ!”
142
ರಾಜನು ಭೋಷ್ಮ-ದ ೊರೋಣರಿಗ ಉತತರವಾಗಿ ಮಾತನಾಡಲ್ಲಲಿವೊೋ
ಆಗಲ ೋ ಎಲಿ ಕುರುಗಳೂ ರ್ಜೋವಿತದ ನಿರಾಶ್ರಾದರು.
ಸಂಜಯನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ಧೃತರಾಷ್ರನು ಹ ೋಳಿದನು:
146
ಮಿೋಚಛಗಣಗಳನುು ವಶ್ಪ್ಡ ಸಿಕ ೊಂಡ ಚಿತರಯೋಧಿೋ
ನಕುಲನು ಯುದಧಮಾಡಲು ಅಲ್ಲಿದಾುನ . ಆ ದಶ್ವನಿೋಯ,
ವಿೋರ, ಧನುಭೃವತ, ಮಾದಿರೋಪ್ುತರನ ೊಂದಿಗ ಪಾಂಡವನು
ನಿನುನುು ಎದುರಿಸುತಾತನ . ಯಾರು ಕಾಶ್ೋ, ಅಂಗ, ಮಾಗಧ,
ಕಲ್ಲಂಗರನುು ಯುದಧದಲ್ಲಿ ಜಯಿಸಿದನ ೊೋ ಆ
ಸಹದ ೋವನ ೊಂದಿಗ ಪಾಂಡವನು ನಿನುನುು ಎದುರಿಸುತಾತನ .
ಯಾರ ವಿೋಯವಕ ಕ ಸಮಾನರಾದ ನಾಲವರ ೋ - ಅಶ್ವತಾಿಮ,
ಧೃಷ್ಿಕ ೋತು, ಪ್ರದುಾಮು ಮತುತ ರುಕಿಮ – ಮನುಷ್ಾರು ಈ
ಭುವಿಯಲ್ಲಿದಾುರ ೊೋ ಆ ಸಹದ ೋವ, ವಯಸಿ್ನಲ್ಲಿ
ಯುವಕನಾಗಿರುವ, ಮಾಂದಿರೋನಂದನನ ೊಡನ ಪಾಂಡವನು
ನಿನುನುು ಎದುರಿಸುತಾತನ .
149
ತ ೋಜಸಿ್ನಲ್ಲಿ ಶ್ಕರನಿಗ ಸರಿಸಮನಾದ ಆ ಮಾಹಾಬಾಹುವಿನ
ಸರಿಸಮನಾದವ ಯಾರನೊು ನಾನು ಈ ಸ ೋನ ಯಲ್ಲಿ
ಕಾಣುವುದಿಲಿ. ಆ ಕೌಂತ ೋಯ ಪಾಂಡವನು ಅಮಷ್ವಣ, ಕಡು
ವ ೈರವನಿುಟುಿಕ ೊಳುಳವವನು, ಹಾಸಯದಲ್ಲಿಯೂ ನಗುವವನಲಿ,
ಸಿಟ್ಟಿನಲ್ಲಿ ಹುಚಾಚಗುತಾತನ , ಕಿೋಳಾಗಿ ನ ೊೋಡುತಾತನ ಮತುತ
ಗುಡುಗಿನ ಧವನಿಯಲ್ಲಿ ಮಾತನಾಡುತಾತನ . ಆ ಮಹಾವ ೋಗಿ,
ಮಹ ೊೋತಾ್ಹಿೋ, ಮಹಾಬಾಹು ಮಹಾಬಲನು ಯುದಧದಲ್ಲಿ
ನನು ಮಂದ ಮಕಕಳನುು ಅಂತಾಗ ೊಳಿಸುತಾತನ . ಅಂತಕ
ಯಮನು ದಂಡವನುು ಹಿಡಿದು ಹ ೋಗ ೊೋ ಹಾಗ ಗದ ಯನುು
ತಿರುಗಿಸುತಾತ ಆ ಕುರುಗಳ ವೃಷ್ಭ ವೃಕ ೊೋದರನು
ಯುದಧದಲ್ಲಿ ಹ ೊೋರಾಡುತಾತನ . ಈಗಲೊ ಕೊಡ ಉಕಿಕನಿಂದ
ಮಾಡಲಪಟಿ, ಕಾಂಚನಭೊಷ್ಠತ ಆ ಘೊೋರ ದಂಡವನುು
ನ ನ ಸಿಕ ೊಂಡಾಗಲ ಲಿ ಅದನುು ಎತಿತ ಹಿಡಿದಿರುವ ಒಂದು
ಬರಹಮದಂಡದಂತ ಕಾಣುತ ೋತ ನ . ಬಲಶಾಲ್ಲ ಸಿಂಹವು
ರುರುಗಳ ಗುಂಪ್ುಗಳ ಮಧ ಾ ಹ ೋಗ ಸುಳಿದಾಡುವುದ ೊೋ
ಹಾಗ ಭೋಮನು ನನು ಸ ೋನ ಗಳ ಮಧ ಾ ಸಂಚರಿಸುತಾತನ .
ಅವನ ೊಬಬನ ೋ ನನು ಮಕಕಳಮೋಲ ಕೊರರ ವಿಕರಮವನುು
ತ ೊೋರಿಸಿದವನು.
153
ಎದುರಿಸುವಾಗ, ಮಾಗವಗಳಲ್ಲಿ ರರ್ಗಳನೊು ರಥಿಕರನೊು
ಗುರಿಯಿಟುಿ ಸಂಹರಿಸುವಾಗ, ಆ ಪ್ರಜವಲ್ಲತ ಅಗಿುಯಿಂದ
ಕೊಡ ನನು ಪ್ರಜ ಗಳು ಉಳಿಯುವುದಿಲಿ. ನನು ಸ ೋನ ಯನುು
ಕತತರಿಸಿ ದಾರಿಯನುು ಮಾಡಿಕ ೊಂಡು ಓಡಿ ಮುಂದ ಬರುವ ಆ
ಮಹಾಬಾಹು ಗದಾಪಾಣಿಯು ನತಿವಸುತಿತರುವ
ಯುಗಾಂತನಂತ ಕಾಣಿಸುತಾತನ . ಹೊವಿರುವ ಮರಗಳನುು
ಕ ಳಗುರುಳಿಸಿ ಬರುವ ಆನ ಗಳಂತ ವೃಕ ೊೋದರನು ರಣದಲ್ಲಿ
ನನು ಪ್ುತರರ ಸ ೋನ ಯನುು ಉರುಳಿಸಿ ಮುಂದುವರ ಯುತಾತನ .
ರರ್ಗಳನುು ಜನರಿಲಿದಂತ ಮಾಡಿ, ಧವಜಗಳಿಲಿದಂತ ಮಾಡಿ,
ರರ್ಗಳನ ುೋರಿ ಹ ೊೋರಾಡುವ ಪ್ರುಷ್ವಾಾಘ್ರರನುು ಭಗು
ಮಾಡಿ ಗಂಗ ಯು ವ ೋಗದಿಂದ ಪ್ರವಾಹದಲ್ಲಿ ಮರಗಳನುು
ಕ ೊಚಿಚಕ ೊಂಡು ಹ ೊೋಗುವಂತ ಅವನು ನನು ಪ್ುತರರ
ಮಹಾಸ ೋನ ಯನುು ಪ್ರವ ೋಶ್ಸುತಾತನ . ಭೋಮಸ ೋನನ ಬಲದಿಂದ
ಪೋಡಿತರಾಗಿ ನನು ಪ್ುತರರೊ, ಅವರ ಸ ೋವಕರೊ ಮತುತ
ರಾಜರು ಕೊಡ ಎಲಿ ದಿಕುಕಗಳಲ್ಲಿ ಚದುರಿ ಓಡಿಹ ೊೋಗುತಾತರ .
156
ಸುಖಿಗಳು ಸುಖ್ದಲ್ಲಿರುವುದನುು, ದುಃಖಿತರು
ದುಃಖ್ದಲ್ಲಿರುವುದನುು ನ ೊೋಡುತಾತರ . ಹಾಗಿರುವಾಗ ಇನುು -
ಸಹಸಾರರು ವಿಷ್ಯಗಳಲ್ಲಿ – ಪ್ುತರರು, ರಾಜಾ, ಪ್ತಿುಯರು,
ಮಮಮಕಕಳು ಮತುತ ಬಂಧುಗಳಲ್ಲಿ – ಆಸಕತನಾಗಿರುವ ನಾನು
ಯಾವ ಲ ಕಕಕ ಕ? ಇಂತಹ ಮಹಾ ಸಂಶ್ಯವು
ಬಂದ ೊದಗಿರುವಾಗ ನನಗ ಉತತಮವಾದುದಾದರೊ ಏನು
ಆಗಬಹುದು? ಎಷ್ ಿೋ ಚಿಂತಿಸಿದರೊ ಕುರುಗಳ ವಿನಾಶ್ವನ ುೋ
ಕಾಣುತ ೋತ ನ . ಆ ದೊಾತವ ೋ ಕುರುಗಳ ಈ ಮಹಾ ವಾಸನಕ ಕ
ಮುಖ್ಾ ಕಾರಣವ ಂದು ತ ೊೋರುತಿತದ . ಲ ೊೋಭದಿಂದ
ಐಶ್ವಯವವನುು ಬಯಸಿ ಈ ಮಂದಬುದಿಧಯು ಈ ಪಾಪ್ದ
ಕ ಲಸವನುು ಮಾಡಿದನು.
158
ಗುರು. ಬಲವಾನ್ ಪಾರ್ವನು ದೃಢಧನಿವ ಮತುತ ಇಬಬರನೊು
ಗ ಲಿಲು ಸಮರ್ವ. ನಡ ಯುವ ತುಮಲ ಯುದಧದಲ್ಲಿ
ಎಲಿರಿಗೊ ಪ್ರಾಜಯವ ೋ ಆಗುತತದ . ಎಲಿರೊ ಅಸರವಿದರು,
ಶ್ ರರು ಮತುತ ಎಲಿರೊ ಮಹಾ ಯಶ್ಸ್ನುು ಪ್ಡ ದಿದಾುರ .
ಎಲಿರೊ ಅಮರ ಐಶ್ವಯವವನುು ತಾರ್ಜಸಿಯಾರು ಆದರ
ಜಯವನುಲಿ. ಇವರಿಬಬರ ಅರ್ವಾ ಅಜುವನನ ವಧ ಯಾದರ
ಮಾತರ ಶಾಂತಿಯುಂಟ್ಾಗುತತದ . ಆದರೊ ಅಜುವನನುು
ಗ ಲುಿವವನಾಗಲ್ಲೋ ಕ ೊಲುಿವವನಾಗಲ್ಲೋ ಇಲ್ಲಿರುವುದು
ತಿಳಿದಿಲಿ. ನನು ಮಂದಬುದಿಧಯವರ ಪ್ರತಿ ಹ ಚಾಚಗಿರುವ
ಅವನ ಕ ೊೋಪ್ವನುು ಹ ೋಗ ತಣಿಸಬಹುದು?
160
ತಪಪಸಿಕ ೊಳಳಲಾರದಂತ ಇರುತಾತನ . ಈಗ ಕುರುಗಳಿರುವಲ್ಲಿ,
ಅವರು ಸ ೋರಿರುವಲ್ಲಿ, ರಣದ ಮದಲು ಬಹಳ ಪ್ರಕಾರದ
ಕುರುಹಗಳ ಕುರಿತು ಕ ೋಳಿದಾಗ, ಭರತರ ಕ್ಷಯವು ಬಂದಿದ
ಎಂದು ನನಗನಿುಸುತತದ .”
161
ಹ ೊೋರಾಡುತಾತನ . ಯುಧಿಷ್ಠಿರನ ಕ ೊರೋಧದಿಂದ, ಅಜುವನ,
ಯಮಳರು ಮತುತ ಭೋಮಸ ೋನನ ವಿಕರಮದಿಂದ ನನಗ
ಭಯವಾಗುತಿತದ . ಆ ಮನುಷ್ ಾೋಂದರರು ನನು ಸ ೋನ ಯ ಮಧ ಾ
ಅಮಾನುಷ್ ಜಾಲವನುು ಎಸ ದು ಸಂಹರಿಸುತಾತರ . ಈಗಲ ೋ
ಅದರ ಕುರಿತು ದುಃಖಿಸುತಿತದ ುೋನ .
ಸಂಜಯನು ಹ ೋಳಿದನು:
163
ಪ್ಶಾಚತಾತಪ್ ಪ್ಡುವ ಕಾಲವಲಿ. ತಂದ ಯ
ಸಾಿನದಲ್ಲಿರುವವನು ಯಾವಾಗಲೊ ಸ ುೋಹಿತನಾಗಿರಬ ೋಕು,
ಮತುತ ಒಳ ಳಯದನ ುೋ ಬಯಸಬ ೋಕು. ಆದರ ಅವರ ಹಿತವನುು
ಬಯಸದವನನುು ಹಿರಿಯರ ಸಾಿನದಲ್ಲಿರಬಾರದ ಂದು
ಹ ೋಳುತಾತರ . ದೊಾತದ ಸಮಯದಲ್ಲಿ ಅವರು ಸ ೊೋತುದನುು
ಕ ೋಳಿದಾಗ ನಿೋನು ಬಾಲಕನಂತ ನಗುತಾತ ‘ಇದನುು ಗ ದ ುವು!
ಇದು ದ ೊರಕಿತು!’ ಎಂದು ಹ ೋಳಿದ ು. ಇಡಿೋ ರಾಜಾವನುು
ಗ ದುರು ಎಂಬ ಸಂತ ೊೋಷ್ದಲ್ಲಿ ಪಾರ್ವರಿಗ ಕಠ ೊೋರವಾಗಿ
ಮಾತನಾಡುತಿತದಾುಗ ನಿೋನು ಉಪ ೋಕ್ಷ್ಸಲ್ಲಲಿ. ನಿನು
ಮುಂದಿರುವ ಪ್ರಪಾತವು ನಿನಗ ಕಾಣಲ್ಲಲಿ. ಕುರುಜಂಗಲವು
ಮಾತರ ನಿನು ಪತಾರರ್ಜವತ ರಾಜಾವಾಗಿತುತ. ಆ ವಿೋರರು
ಗ ದುನಂತರವ ೋ ನಿನಗ ಈ ಅಖಿಲ ಭೊಮಿಯೊ ದ ೊರಕಿತು.
ಪಾಂಡವರು ತಮಮ ಬಾಹುವಿೋಯವದಿಂದ ಗ ದು
ಭೊಮಿಯನುು ನಿನಗ ಒಪಪಸಿದಾುರ . ಆದರ ನಿೋನು
ಇವ ಲಿವನೊು ನಾನ ೋ ಗ ದಿುದ ುೋನ ಎಂದು
ತಿಳಿದುಕ ೊಂಡಿದಿುೋಯ.
165
ವಿೋಯವಜ್ಞ ಧಿೋಮತ ಪಾರ್ವನ ಕಡ ಹ ೊೋಗಿದಾುರ .
167
ಪಾಥಿವವರೊ ಯುಧಿಷ್ಠಿರನ ವಶ್ದಲ್ಲಿದಾುರ . ನಮಮ ರಾಷ್ರವು
ವಿರಕತವಾಗುತತದ . ಮಿತರರು ಕುಪತರಾಗುತಾತರ . ಎಲಿ
ಪಾಥಿವವರೊ, ಸವಜನರೊ ಎಲಿ ಕಡ ಗಳಿಂದ ನಮಮನುು
ಧಿಕಕರಿಸುತಾತರ . ಶ್ರಣು ಹ ೊೋದರ ಶಾಶ್ವತ ವಷ್ವಗಳ ವರ ಗ
ಬಂಧುಗಳಲ್ಲಿ ದ ೊೋಷ್ವುಳಿಯುತತದ . ಪ್ರಜ್ಞಾನ ೋತರ, ಜನ ೋಶ್ವರ,
ತಂದ ೋ ನಿನು ಕುರಿತು ಶ ೋಕಿಸುತ ೋತ ನ . ನನಿುಂದಾಗಿ ಅವನು
ಕ ೊನ ಯಿಲಿದ ಕಷ್ಿಗಳನುು ಪ್ಡ ದಿದಾುನ . ದುಃಖ್ವನುು
ಹ ೊಂದಿದಾುನ . ಏಕ ಂದರ ನನಗ ಪರಯವಾದುದನುು
ಮಾಡಲ ೊೋಸುಗ ನಿನು ಪ್ುತರರ ೋ ಶ್ತುರಗಳು
ಮುಂದುವರ ಯುವುದನುು ತಡ ದಿದಾುರ . ಇದು ನಿನಗ
ಸಂಪ್ೊಣವವಾಗಿ ತಿಳಿದಿದ . ಮಹಾರಥಿ ಪಾಂಡವರು
ಅಮಾತಾರ ೊಂದಿಗ ರಾಜ ಧೃತರಾಷ್ರನ ಕುಲವನುು
ಕಿತ ೊತಗ ದು ವ ೈರಕ ಕ ಪ್ರತಿೋಕಾರಗ ೊಳಿಸುತಾತರ .’
173
ತಿಳಿದಿದಾುರ . ಏಕ ನಿೋನು ವಾಥ ಗ ೊಳುಳತಿತರುವ ? ಭೋಮಸ ೋನನು
ಹತನಾದ ನಂತರ ಯುದಧಮಾಡಲು ಬ ೋರ ಯಾರಿದಾುರ ?
ಶ್ತುರಗಳ ಕುರಿತು ನಿೋನು ತಿಳಿದುಕ ೊಂಡಿದ ುೋ ಆದರ ಇದನುು
ನನಗ ಹ ೋಳು. ಅವರು ಎಲಿ ಐವರು ಸಹ ೊೋದರರು,
ಧೃಷ್ಿದುಾಮು ಮತುತ ಸಾತಾಕಿ ಈ ಏಳು ಮಂದಿ ಮಾತರ
ಶ್ತುರಗಳ ಪ್ರಮ ಬಲಶಾಲ್ಲ ಯೋದಧರು. ಆದರ ನಮಮಲ್ಲಿ
ಇವರು ವಿಶ್ಷ್ಿರಾಗಿದಾುರ : ಭೋಷ್ಮ, ದ ೊರೋಣ, ಕೃಪ್, ದೌರಣಿ,
ವ ೈಕತವನ ಕಣವ, ಸ ೊೋಮದತತ ಬಾಹಿಿೋಕ,
ಪಾರಗ ೊಜಯೋತಿಷ್ಾಧಿಪ್, ಶ್ಲಾ, ಅವಂತಿಯವರಿಬಬರು (ವಿಂದ
ಮತುತ ಅನುವಿಂದ), ಜಯದರರ್, ದುಃಶಾಸನ, ದುಮುವಖ್,
ದುಃಸ್ಹ, ಶ್ುರತಾಯು, ಚಿತರಸ ೋನ, ಪ್ುರುಮಿತರ, ವಿವಿಂಶ್ತಿ,
ಶ್ಲ, ಭೊರಿಶ್ರವ ಮತುತ ನಿನು ಮಗ ವಿಕಣವ.
ಸಂಜಯನು ಹ ೋಳಿದನು:
175
ರೊಪ್ವನುು ನ ೊೋಡು. ನಾವು ಗ ಲುಿತ ೋತ ವ !” ಬಿೋಭತು್ವು
ನನಗ ಹ ೋಳಿದುದು ಸತಾವಾಗಿ ತ ೊೋರಿತು.”
ದುಯೋವಧನನು ಹ ೋಳಿದನು:
ಸಂಜಯನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ಸಂಜಯನು ಹ ೋಳಿದನು:
180
ಕೃತವಮವನ ೊಡನ ಯುದಧ ಮಾಡುತಾತನ . ಯುದಧದಲ್ಲಿ
ಆಕರಂದನಗ ೈಯುವ ಶ್ ರ ಮಾದ ರೋಯ ಸಹದ ೋವನು ನಿನು
ಬಾವ ಸುಬಲಾತಮಜನು ತನಗ ಂದು ಯೋಚಿಸಿದಾುನ .
ಉಲೊಕ ಕ ೈತವಾ ಮತುತ ಸಾರಸವತ ಗಣಗಳು
ಮಾದರವತಿೋಸುತ ನಕುಲನ ಪಾಲ್ಲಗ ಂದು ಯೋಚಿಸಿದಾುರ .
ಇತರ ಪಾಥಿವವರನುು ಪಾಂಡುಪ್ುತರರು ಯುದಧದಲ್ಲಿ ಯಾರು
ಯಾರನುು ಎದುರಿಸುವರ ೊೋ ಅದರಂತ ಪಾಲುಹಂಚುತಾತರ .
ಈ ರಿೋತಿಯಲ್ಲಿ ಸ ೋನ ಗಳು ಭಾಗ ಭಾಗಗಳಾಗಿ ಹಂಚಲಪಟ್ಟಿವ .
ಈಗ ನಿೋನು ಮತುತ ನಿನು ಮಗನು ಕಾಯವವ ಸಗುವುದರಲ್ಲಿ
ವಿಳಂಬ ಮಾಡಬಾರದು.”
ಧೃತರಾಷ್ರನು ಹ ೋಳಿದನು:
181
ಸ ೋನ ಯನುು ಯಾರುತಾನ ೋ ಅನುಸರಿಸುತಾತರ ? ಯುಧಿಷ್ಠಿರನ
ನ ೋತೃತವದಲ್ಲಿರುವ ಮತುತ ಮಧುಸೊದನನ ರಕ್ಷಣ ಯಲ್ಲಿರುವ
ಇವರ ಲಿರೊ - ಇಬಬರು ಪಾಂಡವ ವಿೋರ ಯೋಧರಾದ
ಸವಾಸಾಚಿ-ವೃಕ ೊೋದರರು. ನಕುಲ-ಸಹದ ೋವರು, ಪಾಷ್ವತ
ಧೃಷ್ಿದುಾಮು, ಸಾತಾಕಿ, ದುರಪ್ದ, ಧೃಷ್ಿದುಾಮುನ ಮಗ,
ಉತತಮೌಜ ಪಾಂಚಾಲಾ, ಯುಧಾಮನುಾ ದುಜವಯ,
ಶ್ಖ್ಂಡಿ, ಕ್ಷತರದ ೋವ, ವ ೈರಾಟ್ಟೋ ಉತತರ, ಕಾಶ್ರಾಜ,
ಚ ೋದಿರಾಜ, ಮತ್ಯರು, ಸವವ ಸೃಂಜಯರು, ವಿರಾಟಪ್ುತರ
ಬಭುರ, ಪಾಂಚಾಲ ಪ್ರಭದರಕ - ಎಲಿರೊ ಅತಿರರ್ರು,
ಶ್ ರರು, ಕಿೋತಿವಮಂತರು, ಪ್ರತಾಪಗಳು, ತ ೋಜಸಿ್ನಲ್ಲಿ
ಸೊಯವ-ಪಾವಕರ ಸಮಾನರು ಮತುತ ಯುದಧಗಳಲ್ಲಿ
ಜಯಗಳಿಸಿದವರು. ಇವರು ಬಯಸದಿದುರ ಇಂದರನೊ ಕೊಡ
ಇವರಿಂದ ಈ ಭೊಮಿಯನುು ಕಸಿದುಕ ೊಳಳಲಾರ. ಈ
ವಿೋರರು, ರಣಧಿೋರರು ಪ್ವವತವನೊು ಪ್ುಡಿಮಾಡಿಯಾರು!
ಆ ಎಲಿ ಗುಣಸಂಪ್ನುರನೊು, ಅಮನುಷ್ಾರನೊು,
ಪ್ರತಾಪಗಳನೊು, ನಾನು ಕೊಗಿ ಅಳುತಿತದುರೊ, ನನು
ದುಷ್ುಪತರರು ಯುದಧಮಾಡಬಯಸುತಾತರ ಸಂಜಯ!”
ದುಯೋವಧನನು ಹ ೋಳಿದನು:
182
ಭೊಮಿಯ ಮೋಲ ೋ ನಡ ಯುವವರು. ಹಾಗಿರುವಾಗ
ಪಾಂಡವರಿಗ ಮಾತರ ಜಯವ ಂದು ನಿೋನು ಹ ೋಗ
ಹ ೋಳುತಿತೋಯ? ಪತಾಮಹ, ದ ೊರೋಣ, ಕೃಪ್, ದುಜವಯ
ಕಣವ, ಜಯದರರ್, ಸ ೊೋಮದತತ, ಅಶ್ವತಾಿಮ ಇವರೊ ಕೊಡ
ಸುಚ ೋತಸರು, ಮಹ ೋಷ್ಾವಸರು, ಮತುತ ಸಮರದಲ್ಲಿ ಅವರನುು
ದ ೋವತ ಗಳ ಸಹಿತ ಇಂದರನೊ ಗ ಲಿಲು ಅಶ್ಕತನಾಗಿರುವಾಗ
ಇನುು ಪಾಂಡವರು ಯಾವ ಲ ಖ್ಕಕ ಕ? ಅಪಾಪ! ಈ
ಭೊಮಿಯಲಿವೂ ನನಗಾಗಿಯೋ ಸೃಷ್ಠಿಯಾಗಿದ -
ಆಯವರಾದ, ಧೃತಿಮತರಾದ, ಅಗಿುಯಂತ ಶ್ ರರಾದ
ಪಾಂಡವರನುು ಕಾಡಿಸಲು. ನನುವರನುು ನಿನು ಪಾಂಡವರು
ತಿರುಗಿ ನ ೊೋಡಲೊ ಅಸಮರ್ವರು. ಪಾರಾಕಾರಂತರಾದ
ಇವರು ಪಾಂಡವರನುು ಅವರ ಮಕಕಳ ೂಂದಿಗ ಯುದಧದಲ್ಲಿ
ಹ ೊೋರಾಡುತಾತರ . ನನು ಈ ಪರಯ ಪಾಥಿವವರ ಲಿರೊ
ಬಲ ಯನುು ಬಿೋಸಿ ರ್ಜಂಕ ಗಳನುು ತಡ ಯುವಂತ ಅವರನುು
ತಡ ಯಲು ಬಯಸುತಾತರ . ನನುವರ ಮಹಾ
ರರ್ಸಮೊಹಗಳಿಂದ ಮತುತ ಶ್ರಜಾಲಗಳಿಂದ
ಪಾಂಚಾಲರ ೊಂದಿಗ ಪಾಂಡವರು ಇಲಿವಾಗುತಾತರ .”
ಧೃತರಾಷ್ರನು ಹ ೋಳಿದನು:
183
ವಿಲಪಸುತಿತದಾುನ . ಧಮವರಾಜ ಯುಧಿಷ್ಠಿರನನುು ಯುದಧದಲ್ಲಿ
ಗ ಲುಿವುದಕ ಕ ಅವನು ಶ್ಕತನಿಲಿ. ಸುಪ್ುತರರಾದ,
ಬಲವತತರಾಗಿರುವ, ಧಮವಜ್ಞರಾದ, ಮಹಾತಮ, ಯಶ್ಸಿವ
ಪಾಂಡವರ ಕುರಿತು ಭೋಷ್ಮನಿಗ ಸದಾ ತಿಳಿದಿದ . ಅವನು ಆ
ಮಹಾತಮರ ೊಡನ ಯುದಧಮಾಡಲು ಇಷ್ಿಪ್ಡುವುದಿಲಿ. ನನಗ
ಇನೊು ಪ್ುನಃ ಅವರು ಏನುಮಾಡುತಿತದಾುರ ಎನುುವುದನುು
ಹ ೋಳು. ಯಾವ ತರಸಿವಯು ಮಹ ೋಷ್ಾವಸ ಪಾಂಡವರನುು
ಪ್ುನಃ ಪ್ುನಃ, ಯಾಜ್ಞಿಕರು ತುಪ್ಪದ ಆಹುತಿಯನುು ಅಗಿುಯಲ್ಲಿ
ಹಾಗಿ ಉರಿಸುವಂತ ಉರಿಸುತಿತದಾುನ ?”
ಸಂಜಯನು ಹ ೋಳಿದನು:
184
ಸಮುದರದ ದಡವು ಅಲ ಗಳನುು ತಡ ಯುವಂತ
ತಡ ಯುತ ೋತ ನ .’ ಹಾಗ ಹ ೋಳುತಿತದು ಅವನಿಗ ಧಮಾವತಮ
ರಾಜಾ ಯುಧಿಷ್ಠಿರನು ಹ ೋಳಿದನು: ‘ಪಾಂಚಾಲರ ೊಂದಿಗ
ಪಾಂಡವರು ಎಲಿರೊ ನಿನು ಧ ೈಯವ, ವಿೋಯವಗಳನುು
ಅವಲಂಬಿಸಿದಾುರ . ಈ ಸಂಗಾರಮದಿಂದ ನಮಮನುು ರಕ್ಷ್ಸಿ
ಉದಧರಿಸು. ನಿೋನು ಕ್ಷತರಧಮವದಲ್ಲಿ ವಾವಸಿಿತನಾಗಿದಿುೋಯ
ಎಂದು ತಿಳಿದಿದ ುೋನ . ಕೌರವರ ೊಂದಿಗ ಯುದಧಮಾಡಲು
ನಿೋನ ೊಬಬನ ೋ ಸಮರ್ವನಾಗಿದಿುೋಯ. ಸಂಗಾರಮಕ ಕ ಸಿದಧರಾಗಿ
ಅವರು ನಮಮ ಎದಿರು ಬಂದಾಗ ನಿೋನು ರಚಿಸುವ ವೂಾಹವು
ನಮಗ ಶ ರೋಯಸಕರವಾಗಿರುತತದ . ಪೌರುಷ್ವನುು ತ ೊೋರಿಸಿದ
ಶ್ ರನು ಸ ೈನಿಕರನುು ಮುಂದ ನಿಲ್ಲಿಸಿಕ ೊಂಡು
ಹ ೊೋರಾಡುವವನನುು ಸಹಸರವನುು ಕ ೊಟ್ಾಿದರೊ
ಪ್ಡ ಯಬ ೋಕ ಂದು ನಿೋತಿಯನುು ತಿಳಿದವರು ಹ ೋಳುತಾತರ .
ನಿೋನು ಶ್ ರ, ವಿೋರ ಮತುತ ವಿಕಾರಂತ. ಯುದಧದಲ್ಲಿ
ಭಯಾತವರ ಪ್ರಿತಾರತಾ ಎನುುವುದರಲ್ಲಿ ಸಂಶ್ಯವಿಲಿ.
ಧೃತರಾಷ್ರನು ಹ ೋಳಿದನು:
186
ಪಾಂಡುಪ್ುತರರ ೊಂದಿಗ ಶಾಂತಿಯಿಂದಿರಲು ಪ್ರಯತಿುಸುವುದ ೋ
ಧಮವಸಂಹಿತವ ಂದು ಎಲಿ ಕುರುಗಳೂ
ಅಭಪಾರಯಪ್ಡುತಾತರ . ಮಗನ ೋ! ಆಲ ೊೋಚಿಸು! ನಿನು ಈ
ಸ ೋನ ಯು ನಿನುದ ೋ ನಾಶ್ಕ ಕ ಕಾರಣವಾಗುವುದು.
ಮೋಹದಿಂದಾಗಿ ಇದು ನಿನಗ ಅರ್ವವಾಗುತಿತಲಿ. ಏಕ ಂದರ
ನಾನು ಯುದಧವನುು ಬಯಸುವುದಿಲಿ. ಬಾಹಿಿೋಕನೊ ಇದನುು
ಬಯಸುವುದಿಲಿ. ಭೋಷ್ಮನೊ, ದ ೊರೋಣನೊ, ಅಶ್ವತಾಿಮನೊ,
ಸಂಜಯನೊ, ಸ ೊೋಮದತತನೊ, ಶ್ಲಾನೊ, ಕೃಪ್ನೊ, ಸತಾವರತ
ಪ್ುರುಮಿತರ, ಜಯಶಾಲ್ಲ ಭೊರಿಶ್ರವನೊ ಯುದಧವನುು
ಇಚಿಛಸುವುದಿಲಿ. ಶ್ತುರಗಳಿಂದ ಪೋಡಿತರಾದಾಗ ಯಾರ ಮೋಲ
ಕುರುಗಳು ಅವಲಂಬಿಸುತಾತರ ೊೋ ಅವರ ೋ ಯುದಧವನುು
ಇಷ್ಿಪ್ಡುವುದಿಲಿ. ಮಗೊ! ನಿನಗೊ ಅದು ಇಷ್ಿವಾಗಲ್ಲ.
ನಿೋನು ನಿನಗ ಬ ೋಕ ಂದು ಮಾಡುತಿತಲಿ. ಕಣವ, ಪಾಪಾತಮ
ದುಃಶಾಸನ ಮತುತ ಶ್ಕುನಿ ಸೌಬಲರು ಇದನುು ನಿನಿುಂದ
ಮಾಡಿಸುತಿತದಾುರ .”
ದುಯೋವಧನನು ಹ ೋಳಿದನು:
187
ಸಂಜಯನೊ ಬ ೋಡ, ವಿಕಣವನೊ ಬ ೋಡ, ಕಾಂಬ ೊೋಜನೊ
ಬ ೋಡ, ಕೃಪ್ನೊ ಬ ೋಡ, ಬಾಹಿಿೋಕನೊ ಬ ೋಡ, ಸತಾವರತ
ಪ್ುರುಮಿತರರೊ ಬ ೋಡ ಮತುತ ಪ್ುನಃ ಭೊರಿಶ್ರವನೊ ಬ ೋಡ.
ಅಪಾಪ! ನಾನು ಮತುತ ಕಣವ ಇಬಬರ ೋ ದಿೋಕ್ ಕ ೈಗ ೊಂಡು,
ಯುಧಿಷ್ಠಿರನನುು ಬಲ್ಲಯನಾುಗಿ ಮಾಡಿ, ರರ್ವನುು
ವ ೋದಿಯನಾುಗಿಸಿ, ಆಹುತಿಯನುು ನಿೋಡಲು ಖ್ಡಗವನುು ಸಣಣ
ಹುಟಿನಾುಗಿಸಿ, ಗದ ಯನುು ದ ೊಡಡ ಹುಟಿನಾುಗಿಸಿ, ಕವಚವನುು
ಸದಸಾನನಾುಗಿಸಿ, ನಾಲುಕ ಕುದುರ ಗಳನುು ಧುಯವರನಾುಗಿಸಿ,
ನನು ಬಾಣಗಳನುು ದಬ ವಗಳನಾುಗಿಸಿ, ಯಶ್ಸ್ನುು
ಹವಿಸ್ನಾುಗಿಸಿ ರಣಯಜ್ಞವನುು ಮಾಡಬ ೋಕ ಂದಿದ ುೋವ .
ರಣದಲ್ಲಿ ವ ೈವಸವತನಿಗ ಈ ರಿೋತಿಯ ಆತಮಯಜ್ಞವನುು
ಮಾಡಿ, ಅಮಿತರರನುು ಸಂಹರಿಸಿ, ಶ್ರೋಯಿಂದ ಆವೃತರಾಗಿ
ವಿಜಯ ಸಾಧಿಸಿ ಹಿಂದಿರುಗುತ ೋತ ವ . ನಾನು, ಕಣವ ಮತುತ ನನು
ತಮಮ ದುಃಶಾಸನ ಈ ನಾವು ಮೊವರ ೋ ಸಮರದಲ್ಲಿ
ಪಾಂಡವರನುು ಇಲಿವಾಗಿಸುತ ೋತ ವ . ನಾನ ೋ ಪಾಂಡವರನುು
ಕ ೊಂದು ಈ ಪ್ೃಥಿವಯನುು ಆಳುತ ೋತ ನ . ಅರ್ವಾ
ಪಾಂಡುಪ್ುತರರು ನನುನುು ಕ ೊಂದು ಈ ಪ್ೃಥಿವಯನುು
ಭ ೊೋಗಿಸುತಾತರ . ನನು ರ್ಜೋವವನುು, ಧನವನುು ಮತುತ
ರಾಜಾವನುು ತಾರ್ಜಸಿಯೋನು. ಆದರ ಪಾಂಡವರ ೊಂದಿಗ ನಾನು
ಹಂಚಿಕ ೊಂಡು ರ್ಜೋವಿಸುವುದಿಲಿ. ತಿೋಕ್ಷ್ಣವಾದ ಸೊರ್ಜಯ
188
ಮನ ಯು ಊರುವಷ್ುಿ ಭೊಮಿಯನೊು ನಾನು ಪಾಂಡವರಿಗ
ಬಿಟುಿ ಕ ೊಡುವುದಿಲಿ.”
ಧೃತರಾಷ್ರನು ಹ ೋಳಿದನು:
189
ಅವು ಪ್ುಡಿಪ್ುಡಿಯಾಗಿ ಸಂಗಾರಮದಲ್ಲಿ ಬಿದುುದನುು ನ ೊೋಡಿ,
ಭೋಮನ ಸಪಷ್ವವನ ುೋ ಹ ದರುವಾಗ ನಿೋನು ನನು ಮಾತನುು
ನ ನಪಸಿಕ ೊಳುಳತಿತೋಯ. ರರ್, ಕುದುರ ಮತುತ ಆನ ಗಳು
ಭೋಮಸ ೋನನಿಂದ, ಅಗಿುಯ ಮಾಗವದಂತ
ಸುಡಲಪಟ್ಟಿದುುದನುು ನ ೊೋಡಿ ನಿೋನು ನನು ವಚನವನುು
ಸಮರಿಸಿಕ ೊಳುಳತಿತೋಯ. ಪಾಂಡವರ ೊಂದಿಗ ಸಂಧಿಯನುು
ಮಾಡಿಕ ೊಳಳದ ೋ ಇದುರ ಮಹಾ ಭಯವು ನಿನಗಾಗುತತದ .
ಭೋಮಸ ೋನನ ಗದ ಯಿಂದ ಹತನಾಗಿ ಶಾಂತಿಯನುು
ಹ ೊಂದುತಿತೋಯ. ಕುರುಗಳ ಸ ೋನ ಯು ಸಂಗಾರಮದಲ್ಲಿ
ಮಹಾವನದಂತ ಕತತರಿಸಲಪಟುಿ ಬಿೋಳುವುದನುು ನ ೊೋಡಿದಾಗ
ನನು ಮಾತನುು ಸಮರಿಸಿಕ ೊಳುಳತಿತೋಯ.”
ಧೃತರಾಷ್ರನು ಹ ೋಳಿದನು:
190
ತವಕವಿದ .”
ಸಂಜಯನು ಹ ೋಳಿದನು:
191
ಕಾಂಚನದ ಪಾದಪೋಠವೊಂದನುು ತ ೊೋರಿಸಿದನು. ಅದನುು
ನಾನು ಕ ೈಯಲ್ಲಿ ಮುಟ್ಟಿ ನ ಲದ ಮೋಲ ಕುಳಿತುಕ ೊಂಡ ನು.
ಪಾದಪೋಠದಿಂದ ಕಾಲನುು ಹಿಂದ ತ ಗ ದುಕ ೊಳುಳವಾಗ ನಾನು
ಪಾರ್ವನ ಆ ಪಾದಗಳಲ್ಲಿರುವ ಶ್ುಭಲಕ್ಷಣ
ಊಧವವರ ೋಖ್ ಗಳಿರುವ ತಲವನುು ನ ೊೋಡಿದ ನು.
ಶಾಾಮವಣವದ, ದ ೊಡಡದ ೋಹದ, ತರುಣರಾದ,
192
ಶಾಲಸಕಂಧದಂತ ಎತತರವಾಗಿರುವ ಅವರಿಬಬರೊ ಒಂದ ೋ
ಆಸನದಲ್ಲಿ ಕುಳಿತಿರುವುದನುು ನ ೊೋಡಿ ನನಗ ಮಹಾ ಭಯವು
ಆವರಿಸಿತು. ಇಂದರ-ವಿಷ್ುಣ ಇಬಬರೊ ಸ ೋರಿರುವುದು ದ ೊರೋಣ,
ಭೋಷ್ಮ ಮತುತ ತನುನುು ತಾನು ಹ ೊಗಳಿಕ ೊಳುಳವ ಕಣವನನುು
ಸಂಶ್ರಯಿಸಿರುವ ಮಂದಾತಮನಿಗ ತಿಳಿದಿಲಿ. ಆ ಕ್ಷಣದಲ್ಲಿ ನನಗ
ನಿಶ್ಚಯವಾಯಿತು - ಯಾರ ನಿದ ೋವಶ್ನದಂತ ಅವರಿಬಬರು
ನಡ ದುಕ ೊಳುಳತಾತರ ೊೋ ಯಾರ ಮನಸ್ನುು ಅವರು
ಸ ೋವಿಸುತಾತರ ೊೋ ಆ ಧಮವರಾಜನ ಸಂಕಲಪದಂತ ಯೋ
ಆಗುತತದ . ಅನು ಪಾನಗಳಿಂದ ಸತೃತನಾಗಿ ಮತುತ ಇತರ
ಸತಿಕಿಯಗಳಿಂದ ಸಮಾಮನಿತನಾಗಿ ತಲ ಯ ಮೋಲ ಕ ೈಗಳನುು
ಮುಗಿದು ನಿನು ಸಂದ ೋಶ್ವನುು ಅವರಿಗ ಹ ೋಳಿದ . ಆಗ
ಪಾರ್ವನು ಧನುಬಾವಣಗಳನುು ಹಿಡಿಯುವ ಕ ೈಯಿಂದ
ಕ ೋಶ್ವನ ಶ್ುಭಲಕ್ಷಣಯುತ ಕಾಲನುು ಸರಿಸಿ, ಅವನಿಗ
ಮಾತನಾಡಲು ಒತಾತಯಿಸಿದನು. ಸವಾವಭರಣಭೊಷ್ಠತ
ಇಂದರವಿೋಯೋವಪ್ಮ ಕೃಷ್ಣನು ಇಂದರಧವಜದಂತ ಮೋಲ ದುು
ನನುನುು ಉದ ುೋಶ್ಸಿ ಹ ೋಳಿದನು. ಆ ಮಾತುನಾಡುವವರಲ್ಲಿ
ಶ ರೋಷ್ಿನ ಮಾತುಗಳು ದಾರುಣವಾಗಿದುು ಧಾತವರಾಷ್ರರನುು
ಕಾಡುವಂತಿದುರೊ, ಆನಂದದಾಯಕವಾಗಿದುವು,
ಮನಸ ಳ ಯುವಂತಿದುವು ಮತುತ ಮೃದುಪ್ೊವವಕವಾಗಿದುವು.
ಆ ಮಾತುಗಳನಾುಡಲು ಅವನ ೊೋವವನ ೋ ಅಹವನಾಗಿದುನು.
193
ಅವು ಶ್ಕ್ಾಕ್ಷರ ಸಮನಿವತವಾಗಿತುತ. ಅರ್ವಗಭವತವಾಗಿತುತ.
ಆದರೊ ಕ ೊನ ಯಲ್ಲಿ ಅದು ಹೃದಯವನುು
ಶ ೋಷ್ಠಸುವಂತಿತುತ.
197
ಕೃಪ್, ದೌರಣಿ, ಮದರರಾಜ ಶ್ಲಾ ಮತುತ ಮಧಾಸಿರಾಗಿರುವ
ಮಾನವರು ಯುದಧದಲ್ಲಿ ಅತಿಮಾನುಷ್ನ ಂದೊ,
ಪ್ರಾಜಯಗ ೊಳಿಸಲು ಅಶ್ಕಾನಾದ ರರ್ಶಾದೊವಲನ ಂದೊ
ಅರಿಂದಮನ ಂದೊ ಹ ೋಳುತಾತರ ೊೋ, ಒಂದ ೋ ಎಸ ತದಲ್ಲಿ
ಒಂದ ೋ ವ ೋಗದ ಐನೊರು ಬಾಣಗಳನುು ಬಿಡುವ,
ಬಾಹುವಿೋಯವದಲ್ಲಿ ಕಾತವವಿೋಯವನಂತಿರುವ ಪಾಂಡವ, ಆ
ಅಜುವನ, ಮಹ ೋಷ್ಾವಸ, ಮಹ ೋಂದರ-ಉಪ ೋಂದರರಿಂದ
ರಕ್ಷ್ತನಾದವನು ಮಹಾಯುದಧದಲ್ಲಿ ನಮಮನುು
ಸಂಹರಿಸುತಿತರುವುದನುು, ಸದ ಬಡಿಯುತಿತರುವುದನುು
ಕಾಣುತ ೋತ ನ .
198
ದುಯೋವಧನನು ತನು ಮಂತರಸಿದಿಧಗಳ ಕುರಿತು
ಹ ೋಳಿಕ ೊಂಡಿದುದು
202
ಕಣವನ ಶ್ಸರನಾಾಸ
ಪಾರ್ವನ ಕುರಿತು ಇನೊು ಕ ೋಳತ ೊಡಗಿರುವ ವ ೈಚಿತರವಿೋಯವನನುು
ಕಡ ಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ರಪ್ುತರನನುು
ಹಷ್ವಗ ೊಳಿಸುತಾತ ಕಣವನು ಹ ೋಳಿದನು:
“ನಾನು ಸುಳುಳಹ ೋಳಿ ಆ ಪ್ುರಾತನ ಬರಹಮಪ್ುರ ಅಸರವನುು
ರಾಮನಿಂದ ಪ್ಡ ದ ನ ಂದು ತಿಳಿದ ರಾಮನು ‘ನಿನು
ಅಂತಕಾಲದಲ್ಲಿ ನಿನಗ ಇದನುು ಪ್ರಯೋಗಿಸುವ ವಿಧಾನವು
ಮರ ತುಹ ೊೋಗುತತದ !’ ಎಂದಿದುನು. ಅಷ್ ೊಿಂದು ಮಹಾ
ಅಪ್ರಾಧವನ ುಸಗಿದುರೊ ನನು ಗುರು ಮಹಷ್ಠವಯಿಂದ
ಲಘ್ುವಾಗಿಯೋ ಶ್ಪಸಲಪಟ್ಟಿದ ುೋನ . ಆ ತಿಗಮತ ೋಜ
ಮಹಷ್ಠವಯು ಸಾಗರಗಳಿಂದ ೊಡಗೊಡಿದ ಈ ಅವನಿಯನೊು
ಭಸಮಮಾಡಲು ಶ್ಕತ. ಮನಸ ಿೈಯವದಿಂದ ಮತುತ
ಪೌರುಷ್ದಿಂದ ನಾನು ಅವನ ಶ್ುಶ್ ರಷ್ ಮಾಡಿ ಮಚಿಚಸಿದ . ಆ
ಅಸರವು ಇನೊು ನನುಲ್ಲಿದ . ಮತುತ ನನು ಆಯಸು್ ಇನೊು
ಮುಗಿದಿಲಿ! ಆದುದರಿಂದ ಸಮರ್ವನಾಗಿದ ುೋನ . ಆ ಭಾರವು
ನನಗಿರಲ್ಲ. ಆ ಋಷ್ಠಯ ಪ್ರಸಾದದಿಂದ,
ಕಣುಣಮುಚಿಚತ ರ ಯುವುದರ ೊಳಗ ನಾನು ಶ್ಸರದಿಂದ
ಪಾಂಚಾಲ, ಕರೊಷ್, ಮತ್ಯರನುು, ಪಾರ್ವರನುು ಅವರು
ಮಕಕಳು ಮಮಮಕಕಳ ೂಂದಿಗ ಲ ೊೋಕಗಳನುು ಜಯಿಸಿ
ಒಪಪಸುತ ೋತ ನ . ಪತಾಮಹ, ದ ೊರೋಣ ಮತುತ
203
ನರ ೋಂದರಮುಖ್ಾರ ಲಿರೊ ನಿನು ಸಮಿೋಪ್ದಲ್ಲಿಯೋ ಇರಲ್ಲ.
ಪ್ರಧಾನ ಸ ೋನ ಯನುು ತ ಗ ದುಕ ೊಂಡು ಹ ೊೋಗಿ ಪಾಂಡವರನುು
ಸಂಹರಿಸುತ ೋತ ನ . ಆ ಭಾರವು ನನಗಿರಲ್ಲ.”
204
ವಾಸುದ ೋವನು ಕಿರಿೋಟ್ಟಯನುು ರಕ್ಷ್ಸುತಾತನ . ಪ್ರಗಾಢ
ತುಮುಲದಲ್ಲಿ ಅವನು ನಿನುಂರ್ಹ ಮತುತ ನಿನಗಿಂರ್ಲೊ
ಹ ಚಿಚನ ಶ್ತುರಗಳನುು ಹತಗ ೊಳಿಸುತಾತನ .”
ಕಣವನು ಹ ೋಳಿದನು:
206
ಮಹಾ ಯಜ್ಞಗಳಿಂದ, ವಿವಿಧ ಭೊರಿದಕ್ಷ್ಣ ಗಳಿಂದ, ಗ ೊೋ-
ಐಶ್ವಯವ ಧನಗಳಿಂದ ಬಾರಹಮಣರನುು
ಸಂತುಷ್ಿಗ ೊಳಿಸುತ ೋತ ನ .”
ವಿದುರನ ಸಲಹ
ವಿದುರನು ಹ ೋಳಿದನು:
“ಹಿಂದ ಓವವ ಹಕಿಕಹಿಡಿಯುವವನು ಹಕಿಕಗಳನುು ಹಿಡಿಯಲು
ನ ಲದ ಮೋಲ ಬಲ ಯನುು ಬಿೋಸಿದ ಎಂದು ಕ ೋಳಿದ ುೋವ .
ಅವುಗಳಲ್ಲಿ ಬುದಿಧವಂತರಾಗಿದು, ರ ಕ ಕಗಳ ಬಲದಲ್ಲಿ ಮತುತ
ಪೌರುಷ್ದಲ್ಲಿ ಸಮನಾಗಿದು ಎರಡು ಪ್ಕ್ಷ್ಗಳು ಒಂದು
ಉಪಾಯವನುು ಮಾಡಿ ಆ ಬಲ ಯನ ುೋ ಎತಿತಕ ೊಂಡು
ಆಕಾಶ್ವನ ುೋರಿದವು. ಆ ಪ್ಕ್ಷ್ಗಳು ಹಾರಿಹ ೊೋದುದನುು
ನ ೊೋಡಿ ಹಕಿಕಹಿಡಿಯುವವನು ಅನಿವಿವಣಣನಾಗದ ೋ ಅವು
ಹ ೊೋದ ಡ ಯಲ್ಲಿಯೋ ಹಿಂಬಾಲ್ಲಸಿದನು. ಪ್ಕ್ಷ್ಯ
ಬ ೋಟ್ ಯಾಡುವವನು ಹಾಗ ಓಡಿ ಹ ೊೋಗುತಿತದುುದನುು
ಅಲ್ಲಿಯೋ ಆಶ್ರಮದಲ್ಲಿದು, ಆಹಿುೋಕವನುು ಮಾಡುತಿತದು
ಮುನಿಯೋವವನು ನ ೊೋಡಿದನು. ಅಂತರಿಕ್ಷದಲ್ಲಿ
ಹಾರಿಹ ೊೋಗುತಿತದು ಅವರನುು ಶ್ೋಘ್ರವಾಗಿ ಭೊಮಿಯುಮೋಲ
ಓಡಿ ಹ ೊೋಗಿ ಅನುಸರಿಸುತಿತದು ಅವನನುು ಆ ಮುನಿಯು
ಪ್ರಶ್ುಸಿದನು. ‘ಮೃಗಹನ್! ಇದು ಆಶ್ಚಯವವಾಗಿ
ತ ೊೋರುತಿತದ . ಪ್ಕ್ಷ್ಗಳು ಹಾರಿಕ ೊಂಡು ಹ ೊೋಗತಿತವ . ನಿೋನು
207
ಕಾಲುಡುಗ ಯಲ್ಲಿ ಅನುಸರಿಸುತಿತದಿುೋಯ!’ ಆಗ ಅದಕ ಕ ಹಕಿಕ
ಹಿಡಿಯುವವನು ಹ ೋಳಿದನು: ‘ಇವರಿಬಬರೊ ಒಟ್ಾಿಗಿ ನನು
ಬಲ ಯನುು ಅಪ್ಹರಿಸಿಕ ೊಂಡು ಹ ೊೋಗುತಿತದಾುರ . ಆದರ
ಅವರಲ್ಲಿ ಬಿಡುಕು ಬಂದಾಗ ಅವು ನನು ವಶ್ವಾಗುತತವ .’
ಮೃತುಾವನುು ಸಮಿೋಪಸಿದು ಆ ಎರಡು ಪ್ಕ್ಷ್ಗಳು ವಿವಾದಕ ಕ
ತ ೊಡಗಿದವು. ತುಂಬಾ ದುಬುವದಿಧಯಾಗಿದು ಅವು
ಹ ೊಡ ದಾಡಿ ಭೊಮಿಯ ಮೋಲ ಬಿದುವು. ಹ ೊಡ ದಾಟದಲ್ಲಿ
ಮಗುರಾಗಿದು ಆ ಮೃತುಾಪಾಶ್ಗಳಿಗ ಸಿಲುಕಿದ ಅವರಿಗ
ತಿಳಿಯದಂತ ಬ ೋಟ್ ಗಾರನು ಬಂದು ಅವುಗಳನುು ಹಿಡಿದನು.
ಧೃತರಾಷ್ರನು ಹ ೋಳಿದನು:
209
ಪ್ರಯೋಗಿಸುವ ಪಾಂಚಾಲಾ ಧೃಷ್ಿದುಾಮುನು ಯಾರನುು
ನಾಶ್ಗ ೊಳಿಸಲಾರ? ಪಾಂಡವ ೋಯರ ಹಿತದಲ್ಲಿಯೋ
ನಿರತನಾಗಿರುವ, ಅಂಧಕ-ವೃಷ್ಠಣಯರಿಗ ಸಮಮತನಾದ
ದುಧವಷ್ವ ಸಾತಾಕಿಯೊ ಕೊಡ ನಿನು ಸ ೋನ ಯನುು
ಧವಂಸಗ ೊಳಿಸುತಾತನ . ಅಳತ ಯಲ್ಲಿ ಮೊರು ಲ ೊೋಕಗಳನೊು
ಮಿೋರುವ ಕೃಷ್ಣ ಪ್ುಂಡರಿೋಕಾಕ್ಷನ ೊಡನ ಯಾವ
ಬುದಿಧವಂತನು ತಾನ ೋ ಯುದಧಮಾಡಿಯಾನು? ಒಂದು ಕಡ
ಅವನ ಮಡದಿಯರು, ದಾಯಾದಿಗಳು, ಬಾಂಧವರು, ತಾನು
ಮತುತ ಭೊಮಿಯೋ ಇದುರ ಇನ ೊುಂದು ಕಡ
ಧನಂಜಯನಿದಾುನ . ಯಾರ ಮೋಲ ಪಾಂಡವನು
ಅವಲಂಬಿಸಿರುವನ ೊೋ ಆ ವಾಸುದ ೋವನು ದುಧವಷ್ವನು.
ಕ ೋಶ್ವನ ಲ್ಲಿರುವನ ೊೋ ಆ ಸ ೋನ ಯು ಭೊಮಿಯಲ್ಲಿಯೋ
ಜಯಿಸಲಸಾಧಾವಾಗಿರುತತದ . ಆದುದರಿಂದ ಮಗೊ! ನಿನು
ಒಳ ಳಯದಕಾಕಗಿಯೋ ಹ ೋಳುವ ಸುಹೃದಯರ, ಸತಾವಂತರ
ಮಾತಿನಂತ ನಡ ದುಕ ೊೋ. ವೃದಧ ಪತಾಮಹ ಶಾಂತನವ
ಭೋಷ್ಮನನುು ಮಾಗವದಶ್ವಕನನಾುಗಿ ಸಿವೋಕರಿಸು. ನಾನು
ಹ ೋಳುವುದನುು ಕ ೋಳು. ಕುರುಗಳ ಒಳ ಳಯದಕಾಕಗಿಯೋ ಹ ೋಳುವ
ದ ೊರೋಣ, ಕೃಪ್, ವಿಕಣವ ಮತುತ ಮಹಾರಾಜ ಬಾಹಿಿೋಕನನುು
ಕ ೋಳು. ಇವರ ಲಿರೊ ನನುಂತ ಯೋ. ನಿೋನು ನನುನುು ಹ ೋಗ ೊೋ
ಹಾಗ ಇವರನೊು ಮನಿುಸಬ ೋಕು. ಇವರ ಲಿರೊ ಧಮವವನುು
210
ತಿಳಿದುಕ ೊಂಡಿರುವವರು ಮತುತ ನನುಷ್ ಿೋ ಸ ುೋಹವುಳಳವರು.
ಸಂಜಯನು ಹ ೋಳಿದನು:
211
ಮಾತನಾುಡಿದನು: ‘ಸೊತ! ಕೌರವರ ಪರೋತಿಗಾಗಿ
ಯುದಧಮಾಡಲು ಅಲ್ಲಿ ಸ ೋರಿರುವ ಪತಾಮಹ ಶಾಂತನವ,
ಧೃತರಾಷ್ರ, ದ ೊರೋಣ, ಕೃಪ್, ಕಣವ, ಮಹಾರಾಜ ಬಾಹಿಿೋಕ,
ದೌರಣಿ, ಸ ೊೋಮದತತ, ಶ್ಕುನಿ ಸೌಬಲ, ದುಃಶಾಸನ, ಶ್ಲ,
ಪ್ುರುಮಿತರ, ವಿವಿಂಶ್ತಿ, ವಿಕಣವ, ಚಿತರಸ ೋನ, ಪಾಥಿವವ
ಜಯತ ್ೋನ, ಅವಂತಿಯ ವಿಂದ-ಅನುವಿಂದರು, ಕೌರವ
ದುಮುವಖ್, ಸ ೈಂಧವ, ದುಃಸಹ, ಭೊರಿಶ್ರವ, ರಾಜ
ಭಗದತತ, ಪಾಥಿವವ ಜಲಸಂಧ - ಇವರು ಮತುತ ಇತರ
ಪಾಥಿವವರನುು ಧಾತವರಾಷ್ರನು ಪಾಂಡವರ ಅಗಿುಯಲ್ಲಿ
ಆಹುತಿಯನಾುಗಿಸಲು ಸ ೋರಿಸಿದಾುನ . ಯಥಾನಾಾಯವಾಗಿ ನನು
ಮಾತಿನಲ್ಲಿಯೋ ಅಲ್ಲಿ ಸ ೋರಿರುವರಿಗ ಕುಶ್ಲವನುು ಕ ೋಳು ಮತುತ
ವಂದನ ಗಳನುು ಹ ೋಳಬ ೋಕು. ಪಾಪ್ಕೃತರಲ್ಲಿ
ಪ್ರಧಾನನಾಗಿರುವ ಸುಯೋಧನನಿಗ ರಾಜರ ಮಧಾದಲ್ಲಿ
ಇದನುು ಹ ೋಳು. ನನು ಈ ಮಾತನುು ಎಲಿವನೊು ಸಮಗರವಾಗಿ
ಅಮಾತಾರ ೊಂದಿಗ ಆ ಅಮಷ್ವಣ, ದುಮವತಿ, ಲುಬಧ,
ರಾಜಪ್ುತರ ಧಾತವರಾಷ್ರನಿಗ ಕ ೋಳಿಸಬ ೋಕು.’
213
“ಗಾವಲಗಣ ೋ! ನಮಮ ಸ ೋನ ಯಲ್ಲಿರುವಂರ್ಹ ಬಲ-
ನಿಬವಲಗಳ ಕುರಿತು ಹ ೋಳು. ನಿೋನು ಪಾಂಡವರ
ನಿಪ್ುಣತ ಯಲಿವನೊು ತಿಳಿದಿದಿುೋಯ. ಅವರು ಯಾವುದರಲ್ಲಿ
ಮುಂದಿದಾುರ ? ಯಾವುದರಲ್ಲಿ ಹಿಂದಿದಾುರ ? ನಿೋನು ಇಬಬರ
ಸಾರಗಳನೊು ಅರಿತಿದಿುೋಯ. ಧಮಾವರ್ವಗಳ ನಿಪ್ುಣ
ನಿಶ್ಚಯವನೊು ತಿಳಿದಿದಿುೋಯ. ನಿನುನುು ನಾನು ಕ ೋಳುತಿತದ ುೋನ .
ಸಂಜಯ! ಎಲಿವನೊು ಹ ೋಳು. ಇಬಬರಲ್ಲಿ ಯಾರು ಯುದಧದಲ್ಲಿ
ನಾಶ್ಹ ೊಂದುತಾತರ ?”
ಸಂಜಯನು ಹ ೋಳಿದನು:
214
“ಸಂಜಯ! ಧೃತರಾಷ್ರನು ಕ ೋಳಿದುುದನುು ಎಲಿವನೊು ಹ ೋಳು.
ವಾಸುದ ೋವ-ಅಜುವನರ ಕುರಿತು ನಿನಗ ತಿಳಿದುದ ಲಿವನೊು
ಯಥಾವತಾತಗಿ, ಯಥಾತರ್ಾವಾಗಿ ಹ ೋಳು.”
ಸಂಜಯನು ಹ ೋಳಿದನು:
215
ಜನಾದವನನ ೊಬಬನ ೋ ಇದುರೊ ಸಾರದಲ್ಲಿ ಜಗತಿತಗಿಂತ
ಜನಾದವನನ ೋ ಹ ಚಿಚನವನು. ಮನಸಿ್ನಿಂದಲ ೋ
ಜನಾದವನನು ಈ ಜಗತತನುು ಭಸಮಮಾಡಬಲಿ. ಆದರ ಇಡಿೋ
ಜಗತ ೋತ ಸ ೋರಿದರೊ ಜನಾದವನನನುು
ಭಸಮಮಾಡಲ್ಲಕಾಕಗುವುದಿಲಿ. ಎಲ್ಲಿ ಸತಾವಿದ ಯೋ, ಎಲ್ಲಿ
ಧಮವವಿದ ಯೋ, ಎಲ್ಲಿ ವಿನಯ, ಪಾರಮಾಣಿಕತ ಗಳಿವ ಯೋ
ಅಲ್ಲಿ ಗ ೊೋವಿಂದನಿರುತಾತನ . ಎಲ್ಲಿ ಕೃಷ್ಣನಿರುತಾತನ ೊೋ ಅಲ್ಲಿ
ಜಯವಿರುತತದ . ಪ್ುರುಷ್ ೊೋತತಮ, ಭೊತಾತಮ ಜನಾದವನನು
ಭೊಮಿ-ಅಂತರಿಕ್ಷ-ದ ೋವಲ ೊೋಕಗಳನುು ಆಟದಂತ
ನಡ ಸುತಾತನ . ಅವನು ಪಾಂಡವರನುು ನ ಪ್ವನಾುಗಿಸಿಕ ೊಂಡು
ಲ ೊೋಕವನುು ಸಮೋಹಿಸುತಾತ ನಿನು ಅಧಮವನಿರತ ಮೊಢ
ಮಕಕಳನುು ಸುಡಲು ಬಯಸುತಾತನ . ಆತಮಯೋಗದಿಂದ
ಭಗವಾನ್ ಕ ೋಶ್ವನು ಕಾಲಚಕರವನುು, ಜಗಚಚಕರವನುು ಮತುತ
ಯುಗಚಕರವನುು ನಿಲ್ಲಿಸದ ಯೋ ತಿರುಗಿಸುತಿತರುತಾತನ . ಆ
ಭಗವಾನನು ಒಬಬನ ೋ ಕಾಲ, ಮೃತುಾ, ಜಂಗಮ-
ಸಾಿವರಗಳನುು ಆಳುತಾತನ . ನಾನು ನಿನಗ ಈ ಸತಾವನುು
ಹ ೋಳುತಿತದ ುೋನ .
ಸಂಜಯನು ಹ ೋಳಿದನು:
ಧೃತರಾಷ್ರನು ಹ ೋಳಿದನು:
217
ಮಧುಸೊದನನನುು ತಿಳಿದಿದಿುೋಯೋ - ಆ ಭಕಿತಯೋನು?”
ಸಂಜಯನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ದುಯೋವಧನನು ಹ ೋಳಿದನು:
ಧೃತರಾಷ್ರನು ಹ ೋಳಿದನು:
218
ಮಾತುಗಳಂತ ನಡ ದುಕ ೊಳಳದ ೋ
ಅಧ ೊೋಗತಿಗಿಳಿಯುತಿತದಾುನ !”
ಗಾಂಧಾರಿಯು ಹ ೋಳಿದಳು:
ವಾಾಸನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ಸಂಜಯನು ಹ ೋಳಿದನು:
ಸಂಜಯನು ಹ ೋಳಿದನು:
222
ಹೃಷ್ಠೋಕ ೋಶ್ನಾಗಿದಾುನ . ಭೊಮಿ-ಆಕಾಶ್ಗಳನುು ಎರಡು
ಬಾಹುಗಳಲ್ಲಿ ಹ ೊತಿತರುವುದರಿಂದ ಅವನು
ಮಹಾಬಾಹುವ ಂದು ವಿಶ್ುರತನಾಗಿದಾುನ . ಕ ಳಮುಖ್ವಾಗಿ
ಕ್ಷ್ೋಣವಾಗದ ೋ ಇರುವುದರಿಂದ ಅವನು ಅಧ ೊೋಕ್ಷಜ. ನರರ
ಪ್ರಯಾಣನಾಗಿದುುದರಿಂದ ಅವನು ನಾರಾಯಣನ ಂದೊ
ಕರ ಯಲಪಡುತಾತನ . ಪ್ೊಣವಗ ೊಳಿಸುವವನು ಮತುತ
ಕಡಿಮಮಾಡುವವನಾಗಿರುವುದರಿಂದ ಅವನು
ಪ್ುರುಷ್ ೊೋತತಮ. ಇರುವ ಮತುತ ಇಲಿದಿರುವ ಎಲಿವುಗಳ
ಪ್ರಭುವಾದುದರಿಂದ ಮತುತ ಜ್ಞಾನದ ಮೊಲಕ ಎಲಿವನೊು
ಕಾಣುವುದರಿಂದ ಅವನು ಸವವ. ಕೃಷ್ಣನು ಸತಾದಲ್ಲಿ
ನ ಲ ಸಿದಾುನ ಮತುತ ಸತಾವು ಅವನಲ್ಲಿ ನ ಲ ಸಿದ . ಗ ೊೋವಿಂದನು
ಸತಾ ಅಸತಾಗಳ ರಡೊ. ಆದುದರಿಂದ ಅವನಿಗ ಸತಾ ಎಂಬ
ಹ ಸರೊ ಇದ . ವಿಕರಮದಿಂದಾಗಿ ಅವನು ವಿಷ್ುಣ.
ಜಯದಿಂದಾಗಿ ರ್ಜಷ್ುಣ ಎನುುತಾತರ . ಶಾಶ್ವತನಾಗಿರುವುದರಿಂದ
ಅನಂತನ ಂದೊ ಗ ೊೋವುಗಳನುು ತಿಳಿದುಕ ೊಂಡಿದುದಕ ಕ
ಗ ೊೋವಿಂದನ ಂದೊ ಕರ ಯುತಾತರ . ತತತವವಲಿವುಗಳನುು
ತತತವವುಳಳವುಗಳನಾುಗಿ ಮಾಡಿ ಪ್ರಜ ಗಳನುು
ಮೋಹಗ ೊಳಿಸುತಾತನ . ಈ ರಿೋತಿ ಧಮವನಿತಾನಾದ ಭಗವಾನ್
ಮಹಾಬಾಹು ಅಚುಾತನು ಹಿಂಸ ಯನುು ತಡ ಯಲು
ಮುನಿಗಳ ೂಂದಿಗ ಇಲ್ಲಿಗ ಬರುತಾತನ .”
223
ಧೃತರಾಷ್ರನು ಮಹಾವಿಷ್ುಣವನುು ಪಾರಥಿವಸುವುದು
ಧೃತರಾಷ್ರನು ಹ ೋಳಿದನು:
224
ಅಂತಾಗಳಿಲಿದಿರುವ, ಅನಂತ ಕಿೋತಿವ, ಶ್ುಕರದ ಧಾತಾರ,
ಹುಟ್ಟಿರದ ಜನಿತರ, ಪ್ರಮ ಪ್ರ ೋಭಾನಿಗ ಶ್ರಣು
ಹ ೊೋಗುತ ೋತ ನ . ಮೊರೊಲ ೊೋಕಗಳನುು ನಿಮಾವಣಿಸಿದ,
ದ ೋವಾಸುರರನೊು ನಾಗರಾಕ್ಷಸರನೊು, ಪ್ರಧಾನ
ನರಾಧಿಪ್ರನೊು, ವಿದುಷ್ರನೊು ಹುಟ್ಟಿಸಿದ, ಇಂದರನ
ಅನುಜನಿಗ ಶ್ರಣು ಹ ೊೋಗುತ ೋತ ನ .”
ಶ್ರೋಕೃಷ್ಣ ರಾಯಭಾರ
ಯುಧಿಷ್ಠಿರನು ರಾಯಭಾರಕ ಕ ಕೃಷ್ಣನನುು ಕ ೋಳಿದುುದು
ಸಂಜಯನು ಮರಳಿದ ನಂತರ ಧಮವರಾಜ ಯುಧಿಷ್ಠಿರನು ಸವವ
ಸಾತವತರ ವೃಷ್ಭ ದಾಶಾಹವನಿಗ ಹ ೋಳಿದನು:
“ಜನಾದವನ! ನನು ಮಿತರರ ಕಾಲವು ಇಗ ೊೋ ಬಂದ ೊದಗಿದ .
ಈ ಆಪ್ತಿತನಿಂದ ಉದಧರಿಸುವ ಬ ೋರ ಯಾರನೊು ನಾನು
ಕಾಣಲಾರ . ಮಾಧವ! ನಿನುನ ುೋ ಆಶ್ರಯಿಸಿ ನಾವು
ಅಮಾತಾರ ೊಂದಿಗಿರುವ ಮೋಹದಪವತ ಧಾತವರಾಷ್ರನಿಂದ
ನಮಮ ಭಾಗವನುು ನಿಭವಯದಿಂದ ಕ ೋಳಬಲ ಿವು.
ವೃಷ್ಠಣಯರನುು ಸವವ ಆಪ್ತುತಗಳಿಂದ ಹ ೋಗ ರಕ್ಷ್ಸುತಿತೋಯೋ
ಹಾಗ ನಿೋನು ಪಾಂಡವರಾದ ನಮಮನೊು ಕೊಡ ಈ ಮಹಾ
ಭಯದಿಂದ ರಕ್ಷ್ಸಬ ೋಕು.”
225
ಭಗವಂತನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
226
ಕಾಣುತಿತಲಿ. ಅರ್ವಾ ಅದನುು ಕಂಡರೊ ಪ್ುತರನ ಮೋಲ್ಲನ
ಮೋಹದಿಂದ ಆ ಮಂದಬುದಿಧಯ ಆಳಿವಕ ಯಲ್ಲಿದಾುನ .
ಸುಯೋಧನನ ಅನುಮತಿಯಂತ ನಿಂತು, ತನುದ ೋ ಲಾಭವನುು
ಬಯಸಿ ಲುಬಧನಾಗಿ ನಮಮಂದಿಗ ಸುಳಾಳಗಿ
ನಡ ದುಕ ೊಳುಳತಿತದಾುನ . ನಾನು ತಾಯಿ ಮತುತ ಮಿತರರನುು
ನ ೊೋಡಿಕ ೊಳಳಲು ಶ್ಕಾನಾಗಿಲಿ ಎನುುವುದಕಿಕಂತ
ದುಃಖ್ತರವಾದುದು ಏನಿದ ? ಕಾಶ್, ಚ ೋದಿ, ಪಾಂಚಾಲ,
ಮತ್ಯರು ಮತುತ ಗ ೊೋವಿಂದ ಮಧುಸೊದನ ನಿೋನು ನನು
ಪ್ಕ್ಷದಲ್ಲಿರುವಾಗ ನಾನು ಕ ೋವಲ ಐದು ಗಾರಮಗಳನುು
ಕ ೋಳುತಿತದ ುೋನ - ಕುಶ್ಸಿಲ, ವೃಕಸಿಲ, ಮಾಸಂದಿೋ,
ವಾರಣಾವತ ಮತುತ ಐದನ ಯ ಕ ೊನ ಯದಾಗಿ ಬ ೋರ
ಯಾವುದಾದರೊ ಗಾರಮ. ‘ತಂದ ೋ! ಐದು
ಗಾರಮಗಳನಾುಗಲ್ಲೋ ನಗರಗಳನಾುಗಲ್ಲೋ ಕ ೊಡು. ಅಲ್ಲಿ ನಾವು
ಒಟ್ಾಿಗಿ ವಾಸಿಸುತ ೋತ ವ . ಭರತರು ನಮಮನುು ಅಲ್ಲಿ
ಬಿಟುಿಬಿಡಲ್ಲ.’ ಅದಕೊಕ ಕೊಡ ದುಷ್ಾಿತಮ ಧಾತವರಾಷ್ರನು
ಒಪಪಕ ೊಳುಳವುದಿಲಿ. ಎಲಿವೂ ತನುದ ಂದು
ತಿಳಿದುಕ ೊಂಡಿದಾುನ . ಇದಕಿಕಂತಲೊ ದುಃಖ್ತರವಾದುದು
ಏನಿದ ?
228
ವಶ್ರಾಗುತಾತರ . ಕ ಲವರು ಇತರರ ದಾಸರಾಗುತಾತರ .
ಸಂಪ್ತತನುು ಕಳ ದುಕ ೊಳುಳವುದು ಪ್ುರುಷ್ನಿಗ
ಮರಣಕಿಕಂತಲೊ ದ ೊಡಡದು. ಸಂಪ್ತ ೋತ ಧಮವ ಮತುತ
ಕಾಮಗಳ ಕಾರಣ. ಆದರ ಸಾವಭಾವಿಕವಾಗಿ ಸಾಯುವುದು
ಲ ೊೋಕದಲ್ಲಿರುವವುಗಳಿಗ ಶಾಶ್ವತವಾಗಿರುವ ಧಮವ. ಇದು
ಯಾರಿಗೊ ತಪಪದುಲಿ.
ಯುಧಿಷ್ಠಿರನು ಹ ೋಳಿದನು:
ಭಗವಂತನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
238
ಧಾತರನು ತ ೊೋರಿಸಿಕ ೊಟಿ ಕ್ಷತಿರಯರ ಸವಧಮವ. ಹ ೋಡಿತನವು
ಹ ೋಳಿದುುದಲಿ. ಹ ೋಡಿತನವನುು ಬಳಸಿ ರ್ಜೋವನ ಮಾಡುವುದು
ಶ್ಕಾವಿಲಿ. ವಿಕರಮದಿಂದ ಶ್ತುರಗಳನುು ಜಯಿಸು. ಅತಿ
ಆಸ ಯಿಂದ ದಿೋಘ್ವಕಾಲ ಸ ುೋಹವನುುು ಬಳಸಿ,
ಸಂತ ೊೋಷ್ಗ ೊಳಿಸಿ ಧಾತವರಾಷ್ರರು ಮಿತರರನುು
ಮಾಡಿಕ ೊಂಡಿದಾುರ . ಸ ೋನ ಗಳನುು ಒಟುಿಗೊಡಿಸಿದಾುರ .
ಅವರು ನಿನುನುು ಎಂದೊ ಸರಿಸಮನ ಂದು ಪ್ರಿಗಣಿಸುವುದಿಲಿ.
ಭೋಷ್ಮ, ದ ೊರೋಣ, ಕೃಪ್, ಮದಲಾದವರ ಕಾರಣದಿಂದ
ತಾವ ೋ ಬಲವಂತರ ಂದು ತಿಳಿದುಕ ೊಂಡಿದಾುರ . ಎಲ್ಲಿಯವರ ಗ
ನಿೋನು ಕರುಣ ಯಿಂದ ಅವರ ೊಡನ ನಡ ದುಕ ೊಳುಳತಿತೋಯೋ
ಅಲ್ಲಿಯವರಗ ಅವರು ನಿನು ರಾಜಾವನುು ನಿನಿುಂದ
ದೊರವಿಟುಿಕ ೊಳುಳತಾತರ . ಅನುಕ ೊರೋಶ್ವಾಗಲ್ಲೋ,
ಕಾಪ್ವಣಾವಾಗಲ್ಲೋ, ಧಮಾವರ್ವಕಾರಣವಾಗಲ್ಲೋ
ಧಾತವರಾಷ್ರನು ನಿನಗಿಷ್ಿಬಂದಂತ ನಡ ದುಕ ೊಳುಳವಂತ
ಮಾಡಲಾರವು. ಯಾವಾಗ ನಿನಗ ಕೌಪೋನವನುು ತ ೊಡಿಸಿ
ಬಿಟಿರ ೊೋ ಆಗ ಅವರು ತಮಮ ತಪಪಗ ಪ್ರಿತಪಸಲ್ಲಲಿ
ಎನುುವುದ ೋ ನಿನಗ ಇದರ ಕುರಿತಾದ ಸಾಕ್ಷ್. ಪತಾಮಹ,
ದ ೊರೋಣ, ಧಿೋಮತ ವಿದುರ ಮತುತ ಎಲಿ ಕುರುಮುಖ್ಾರೊ
ನ ೊೋಡುತಿತರುವಾಗಲ ೋ ದಾನಶ್ೋಲನಾದ, ಮೃದುವಾದ,
ನಿಯಂತರಣದಲ್ಲಿರುವ, ಧಮವವನುು ಬಯಸುವ, ಮಾತಿನಂತ
239
ನಡ ದುಕ ೊಳುಳವ ನಿನುನುು ದೊಾತದಲ್ಲಿ ಮೋಸಗ ೊಳಿಸಿ, ಆ
ಕೊರರ ಕಮವದಿಂದ ನಾಚಿ ಮುದುಡಿಹ ೊೋಗದ ೋ ಇದು ಆ
ಪಾಪ, ನಡತ ವಿಚಾರಗಳಿಲಿದಿರುವವನ ೊಂದಿಗ ಸವಲಪವೂ
ಪರೋತಿಯನುು ತ ೊೋರಿಸಬ ೋಡ! ಅವರು ಲ ೊೋಕದಲ್ಲಿ ಎಲಿರಿಂದ
ವಧಾಹವರು. ಪ್ುನಃ ನಿನಿುಂದಾದರ ೋನು! ಅವನು
ಸಹ ೊೋದರರ ೊಂದಿಗ ಜಂಬದಿಂದ ನಗುತಾತ ಹ ೊಲಸು
ಮಾತುಗಳಿಂದ ನಿನುನುು ಈ ರಿೋತಿ ಹ ೋಳಿ ನ ೊೋಯಿಸಲ್ಲಲಿವ ೋ?
‘ಈಗ ಪಾಂಡವರಲ್ಲಿ ತಮಮದು ಎಂದು ಹ ೋಳಿಕ ೊಳುಳವುದು
ಏನೊ ಉಳಿದಿಲಿ! ಅವರ ಹ ಸರೊ ಗ ೊೋತರವೂ ಕೊಡ
ಅವರದಾುಗಿ ಉಳಿಯುವುದಿಲಿ! ಬಹು ಕಾಲದ ನಂತರ ಅವರ
ಪ್ರಾಭವವಾಗುತತದ . ತಮಮ ಪ್ರಕೃತಿಯನುು ಕಳ ದುಕ ೊಂಡು
ಪ್ರಕೃತಿಯನ ುೋ ಸ ೋರಿಕ ೊಳುಳತಾತರ !’
243
ಸಂಪ್ತತನುು ಹಂಚಿಕ ೊಳುಳವ ಮದಲು ಸಾಯುತ ೋತ ನ ಎನುುವ
ದುಯೋವಧನನು ತನಗ ಸ ೋರಿದುು ಎಂದು ತಿಳಿದುದನುು
ನಮಗ ಕ ೊಡಲಾರ. ಅಂರ್ವನ ೊಡನ ಶಾಂತಿಯನುು
ಕ ೋಳುವುದು ಪ್ರಮದುಷ್ಕರವ ಂದು ನನಗನಿುಸುತತದ . ಅವನು
ತನು ಮಿತರರನೊು ಕಿೋಳಾಗಿ ಕಾಣುತಾತನ , ಧಮವವನುು
ತ ೊರ ದಿದಾುನ , ಸುಳಳನುು ಪರೋತಿಸುತಾತನ , ಮತುತ ಸುಹೃದಯರ
ಮಾತುಗಳನೊು ಯೋಚನ ಗಳನೊು ಸಿವೋಕರಿಸುವುದಿಲಿ. ಅವನು
ಸಿಟ್ಟಿನ ವಶ್ಕ ಕ ಸಿಲುಕಿ ದುಷ್ಿಸವಭಾವವನುು ತಳ ದಿದಾುನ .
ಹುಲುಿ ಕಡಿಡಗಳ ಮೋಲ ತ ವಳುವ ಹಾವಿನಂತ ಸವಭಾವತಃ
ಪಾಪ್ದಿಂದಲ ೋ ನಡ ಯುತಾತನ . ದುಯೋವಧನನ ಸ ೋನ ಯು
ಎಂರ್ಹುದು, ಅವನ ಶ್ೋಲವು ಎಂರ್ಹುದು, ಸವಭಾವವು
ಎಂರ್ಹುದು, ಬಲವು ಎಂರ್ಹುದು ಮತುತ ಪ್ರಾಕರಮವು
ಎಂರ್ಹುದು ಎಂದು ಎಲಿವೂ ನಿನಗ ತಿಳಿದ ೋ ಇದ . ಹಿಂದ
ಕುರುಗಳು ಪ್ುತರರ ೊಂದಿಗ ಮತುತ ನಮಮಂದಿಗ ಇಂದರನ
ಹಿರಿಯರಂತ ಬಂಧುಗಳ ೂಂದಿಗ ಮುದದಿಂದ ಇರುತಿತದ ುವು.
ಈಗ ದುಯೋವಧನನ ಕ ೊರೋಧದಿಂದಾಗಿ ಛಳಿಗಾಲದ
ಕ ೊನ ಯಲ್ಲಿ ಬ ಂಕಿ ಹತಿತ ಉರಿಯುವ ಕಾಡಿನಂತ ಭಾರತರು
ಆಗಿದಾುರ .
245
ನಮಮ ವಿಷ್ಯದಲ್ಲಿ ಉದಾಸಿೋನನಾಗುವಂತ ಏನನಾುದರೊ
ಮಾಡು. ಕುರುಗಳನುು ವಿನಾಶ್ವು ಮುಟಿದಿರಲ್ಲ. ಭಾರತೃಗಳಲ್ಲಿ
ಉತತಮ ಭಾರತೃತವವಿರುವಂತ ಧಾತವರಾಷ್ರರು
ಪ್ರಶಾಂತರಾಗುವಂತ ವೃದಧ ಪತಾಮಹನಲ್ಲಿ ಮತುತ
ಸಭಾಸದರಲ್ಲಿ ಮಾತನಾಡು. ಇದು ನಾನು
ಹ ೋಳುವಂರ್ಹುದು. ರಾಜನೊ ಇದಕ ಕ ಒಪಪಗ ಯನಿುತಿತದಾುನ .
ಅಜುವನನಲ್ಲಿ ದಯಯಿದ . ಅಜುವನನಂತೊ ಯುದಧವನುು
ಬಯಸುವುದಿಲಿ.”
246
ಎಚ ಚತ ೋತ ಇರುತಿತೋಯ. ಯಾವಾಗಲೊ ಘೊೋರವಾದ,
ನ ೊೋಯಿಸುವ, ಸಿಟ್ಟಿನ ಮಾತನ ುೋ ಆಡುತಿತರುತಿತೋಯ. ನಿೋನು
ಸಿಟ್ಟಿನಿಂದ ಶಾಂತಿಯಿಲಿದ ೋ ಹ ೊಗ ತುಂಬಿದ ಬ ಂಕಿಯಂತ
ಸಂತಪ್ತನಾಗಿ ಬ ಂಕಿಯ ನಿಟ್ಟಿಸುರನುು ಬಿಡುತಿತರುತಿತೋಯ.
ಭಾರವನುು ಹ ೊರಲಾರದ ದುಬವಲನಂತ ನರಳುತಾತ
ಏಕಾಂತದಲ್ಲಿ ಬ ೋರ ಯಾಗಿಯೋ ಮಲಗುತಿತೋಯ. ನಿನುನುು
ಚ ನಾುಗಿ ತಿಳಿಯದ ಜನರು ನಿೋನು ಹುಚಚನ ೊೋ ಎಂದೊ
ಆಡಿಕ ೊಳುಳತಾತರ . ಮೋಯುವ ಆನ ಯಂತ ಮರಗಳನುು ಕಿತುತ
ನಿಮೊವಲನ ಮಾಡುತಿತೋಯ ಮತುತ ಜ ೊೋರಾಗಿ ಕಿರುಚಿ
ಕಾಲ್ಲನಿಂದ ಭೊಮಿಯನುು ಮಟ್ಟಿ ತುಳಿದು ಓಡುತಿತರುತಿತೋಯ.
ನಿೋನು ಈ ಜನರ ೊಂದಿಗ ರಮಿಸುತಿತಲಿ, ಅವರಿಂದ
ದೊರವಿರಲು ಇಷ್ಿಪ್ಡುತಿತೋಯ. ರಾತಿರಯಾಗಲ್ಲೋ
ಹಗಲಾಗಲ್ಲೋ ನಿೋನು ಇನ ೊುಬಬರು ಬರುವುದನುು
ಇಷ್ಿಪ್ಡುವುದಿಲಿ. ಅಕಸಾಮತಾತಗಿ ನಗುತಾತ ಅರ್ವಾ
ಅಳುತಿತರುವಂತ ಅರ್ವಾ ಬಹಳ ಹ ೊತುತ ಕಣಣನುು
ಮುಚಿಚಕ ೊಂಡು ನಿನು ಮಳಕಾಲಮೋಲ ತಲ ಯನಿುರಿಸಿ
ಕುಳಿತುಕ ೊಂಡಿರುತಿತೋಯ. ಕ ಲವೊಮಮ ಕಣುಣಹುಬುಬಗಳನುು
ಗಂಟುಹಾಕಿಕ ೊಂಡಿರುತಿತೋಯ ಅರ್ವಾ ತುಟ್ಟಯನುು
ನ ಕುಕತಿತರುತಿತೋಯ. ಇವ ಲಿವೂ ನಿೋನು ಸಿಟ್ಾಿಗಿರುವುದರಿಂದಲ ೋ
ತ ೊೋರುತತವ .
247
‘ಹ ೋಗ ಪ್ೊವವದಲ್ಲಿ ಸೊಯವನು ಬ ಳಕನುು ಪ್ಸರಿಸಿ
ಕಾಣಿಸಿಕ ೊಳುಳತಾತನ , ಮತುತ ಹ ೋಗ ಧೃವ ನಕ್ಷತರವನುು
ಸುತುತವರಿದು ರಶ್ಮವಂತನು ಪ್ಶ್ಚಮದಲ್ಲಿ ಮುಳುಗುತಾತನ ೊೋ
ಹಾಗ ನಾನು ಸತಾವನುು ಹ ೋಳುತಿತದ ುೋನ - ಅದನುು
ಅತಿಕರಮಿಸುವುದಿಲಿ – ಈ ಅಮಷ್ವಣ ದುಯೋವಧನನನುು
ನಾನು ಗದ ಯಿಂದ ಹ ೊಡ ದು ಕ ೊಲುಿತ ೋತ ನ .’ ಎಂದು ನಿನು
ಸಹ ೊೋದರರ ಮಧ ಾ, ಹಿಡಿದ ಗದ ಯ ಆಣ ಯಿಟುಿ ನಿೋನು
ಪ್ರತಿಜ್ಞ ಮಾಡಿದ ು. ಆ ನಿನು ಬುದಿಧಯೋ ಇಂದು ಈ ಶಾಂತಿಯ
ಮಾತುಗಳನಾುಡುತಿತದ ಯೋ? ಅಹ ೊೋ ಭೋಮ! ಯುದಧದ
ಸಮಯವು ಬಂದಿರುವಾಗ, ಯದಧದ ಲಕ್ಷಣಗಳು ಹೌದ ೊೋ
ಅಲಿವೊೋ ಎಂದು ಕಾಣುತಿತರುವಾಗ ನಿೋನು ಭೋತಿಗ ೊಳಳಲ್ಲಲಿ
ತಾನ ೋ? ಸವಪ್ುದಲ್ಲಿಯಾಗಲ್ಲೋ ಎಚಚರವಿರುವಾಗಲಾಗಲ್ಲೋ
ನಿೋನು ಕ ಟಿ ನಿಮಿತತಗಳನುು ನ ೊೋಡುತಿತದಿುೋಯಾ? ಅದಕ ಕೋ
ಶಾಂತಿಯನುು ಬಯಸುತಿತದಿುೋಯಾ? ತನುಲ್ಲಿ ಪ್ುರುಷ್ತವವನುು
ಕಾಣದ ನಪ್ುಂಸಕನ ೋನಾದರೊ ಆಗಿಬಿಟ್ಟಿದಿುೋಯಾ?
ಹ ೋಡಿತನವು ನಿನುನುು ಆವರಿಸಿದ . ಅದರಿಂದಲ ೋ ನಿನು
ಮನಸು್ ವಿಕೃತವಾಗಿದ . ನಿನು ಹೃದಯವು ಕಂಪಸುತಿತದ .
ಮನಸು್ ನಿರಾಶ ಗ ೊಂಡಿದ . ನಿನು ತ ೊಡ ಗಳು ಮರಗಟ್ಟಿವ .
ಆದುದರಿಂದಲ ೋ ನಿೋನು ಶಾಂತಿಯನುು ಬಯಸುತಿತದಿುೋಯ!
ಮನುಷ್ಾನ ಬದಲಾಗುವ ಚಿತತವು ಭರುಗಾಳಿಯ ವ ೋಗದಿಂದ
248
ಸುಯಾುಡುವ ಶಾಲಮಲ್ಲೋ ಮರದ ಮೋಲ್ಲನ ಗಡ ಡಯಂತ !
ಹಸುವಿಗ ಮಾತು ಹ ೋಗ ೊೋ ಹಾಗ ಈ ಅಭಪಾರಯವು ನಿನಗ
ಸಾವಭಾವಿಕವಾದುದಲಿ. ಇದು ಮುಳುಗುತಿತರುವ
ಹಡಗಿನಲ್ಲಿರುವ ಸಮುದರಯಾನಿಗಳಂತಿರುವ ಪಾಂಡುಪ್ುತರರ
ಮನಸು್ಗಳನುು ಕುಸಿಯುತತದ . ನಿನಗ ತಕುಕದಲಿದ ಈ
ಮಾತನಾುಡುತಿತದಿುೋಯಾ ಎಂದರ ಪ್ವವತವ ೋ ಹರಿದು
ಹ ೊೋಗಲು ಪಾರರಂಭಸಿದ ಯೋ ಎನುುವಷ್ುಿ
ಮಹದಾಶ್ಚಯವವಾಗುತಿತದ . ನಿನು ಉತತಮ ಕುಲದಲ್ಲಿಯ
ಜನಮವನುು ಮತುತ ನಿನು ಮಹತಾಕಯವಗಳನುು ನ ೊೋಡಿಕ ೊೋ!
ವಿೋರ! ಎದ ುೋಳು! ವಿಷ್ಾದಿಸಬ ೋಡ! ಸಿಿರನಾಗಿರು! ಈ
ರಿೋತಿಯ ಅಸಡಡತನವು ನಿನಗ ಅನುರೊಪ್ವಾದುದಲಿ.
ಕ್ಷತಿರಯನು ಯಾವುದನುು ತನು ವಿೋಯವದಿಂದ
ಪ್ಡ ಯುವುದಿಲಿವೊೋ ಅದನುು ಉಣುಣವುದಿಲಿ.”
249
ಸತವವನುು ಅರ್ವಮಾಡಿಕ ೊಳುಳವಷ್ುಿ ದಿೋಘ್ವ ಕಾಲ ನಿೋನು
ನನ ೊುಡನ ವಾಸಿಸಿದಿುೋಯ! ಅರ್ವಾ ಸರ ೊೋವರದಲ್ಲಿ
ತ ೋಲುವವನಂತ ನಿೋನು ನನುನುು ಅರಿತ ೋ ಇಲಿ. ಆದುದರಿಂದ
ನಿೋನು ಗುರಿಗ ಬಹುದೊರವಾಗಿರುವ ಮಾತುಗಳಿಂದ ನನುನುು
ಆಕರಮಣ ಮಾಡುತಿತದಿುೋಯ! ಹ ೋಗ ತಾನ ೋ ಭೋಮಸ ೋನ
ನನುನುು ತಿಳಿದ ಯಾರೊ ನಿೋನು ಸಂತ ೊೋಷ್ದಿಂದ ಹ ೋಳಿದಂತ
ಆ ದ ೊಡಡ ಮಾತುಗಳನುು ಆಡಬಲಿರು? ಆದುದರಿಂದ ನನು
ಪೌರುಷ್ದ ಕುರಿತು ಮತುತ ಬ ೋರ ಯಾರಲ್ಲಿಯೊ
ಸಮನಾಗಿರದ ಬಲದ ಕುರಿತು ಇದನುು ಹ ೋಳುತ ೋತ ನ . ತನುನುು
ತಾನ ೋ ಹ ೊಗಳಿಕ ೊಳುಳವುದು ಅಯವರ ನಡತ ಯಲಿ. ಆದರೊ
ನಿೋನು ಅವಹ ೋಳನ ಮಾಡಿದುದರಿಂದ ನನು ಬಲದ ಕುರಿತು
ಹ ೋಳುತ ೋತ ನ . ಕೃಷ್ಣ! ಒಂದು ವ ೋಳ ರ್ಜೋವಿಗಳ ಲಿವೂ ಇರುವ,
ಅಚಲವಾಗಿರುವ, ಅನಂತವಾಗಿರುವ, ಎಲಿವುಗಳ
ತಾಯಂದಿರ ನಿಸಿಕ ೊಂಡಿರುವ ಇಲ್ಲಿ ಕಾಣುವ ಆಕಾಶ್ ಮತುತ
ಭೊಮಿಗಳ ರಡೊ ಒಮಿಮಂದ ೊಮಮಗ ೋ ಕ ೊೋಪ್ಗ ೊಂಡು
ಶ್ಲಾಬಂಡ ಗಳಂತ ಒಂದಕ ೊಕಂದು ಅಪ್ಪಳಿಸಿದರ ಕೊಡ ನನು
ಈ ಇರಡು ಬಾಹುಗಳಿಂದ ಸಚರಾಚರಗಳ ೂಂದಿಗ
ಅವ ರಡನೊು ಬ ೋರ ಬ ೋರ ಮಾಡಿ ಹಿಡಿಯಬಲ ಿ! ಮಹಾ
ಪ್ರಿಘ್ಗಳಿಂತಿರುವ ಈ ಎರಡು ಬಾಹುಗಳ ಮಧ ಾ ನ ೊೋಡು.
ಇವುಗಳ ಮಧ ಾ ಸಿಲುಕಿ ಬಿಡುಗಡ ಯಾಗಬಲಿ ಯಾವ
250
ಪ್ುರುಷ್ನನೊು ನಾನು ನ ೊೋಡ ! ಹಿಮವಂತ, ಸಮುದರ ಮತುತ
ವರ್ಜರಗಳು ಮೊವರೊ ಒಟ್ಟಿಗ ೋ ತಮಮ ಬಲದಿಂದ ನಾನು
ಬಲವನುುಪ್ಯೋಗಿಸಿ ಹಿಡಿಯುವವನನುು ಬಿಡಿಸಲಾರರು.
ಪಾಂಡವರ ಆತತಾಯಿ ಕ್ಷತಿರಯರ ಲಿರನೊು ಯುದಧದಲ್ಲಿ
ಪಾದದ ಅಡಿಯಲ್ಲಿ ತುಳಿದು ಭೊಮಿಯ ಒಳಗ
ಕಳುಹಿಸಿಯೋನು! ಇಲಿ. ನಿೋನು ನನು ವಿಕರಮವನುು – ಹ ೋಗ
ನಾನು ರಾಜರನುು ಸದ ಬಡಿದು ವಶ್ಮಾಡಿಕ ೊಂಡ
ಎನುುವುದನುು - ತಿಳಿದಿಲಿ! ಅರ್ವಾ ಉದಯಿಸುತಿತರುವ
ಸೊಯವನ ಪ್ರಭ ಯಂತ ನನುನುು ನಿೋನು ತಿಳಿಯದ ೋ ಇದುರ
ನಾನು ಯುದಧದ ಕುಣಿಯಲ್ಲಿ ಧುಮುಕಿದಾಗ ನಿೋನು ನನುನುು
ತಿಳಿಯುತಿತೋಯ. ಗಾಯವನುು ಸುಚುಚವಂತ ಕಟುಮಾತುಗಳಿಂದ
ಏಕ ನನುನುು ಅಪ್ಮಾನಗ ೊಳಿಸುತಿತರುವ ? ನನಗ ತಿಳಿದುದನುು
ನಾನು ನಿನಗ ಹ ೋಳಿದ ುೋನ . ನಾನು ಅದಕಿಕಂತಲೊ ಅಧಿಕ.
ಯುದಧವು ಮುಂದುವರ ಯುವಾಗ, ರಕತವು ಪ್ರವಹಿಸುವ
ದಿನದಂದು, ನಿೋನು ನನಿುಂದ ಪಾರಣವನುು ಕಳ ದುಕ ೊಳುಳವ
ಆನ ಗಳನೊು ರರ್ದ ಸಾರಥಿಗಳನೊು ನ ೊೋಡುವಿಯಂತ !
ಕೃದಧನಾದ ನಾನು ನರ ಶ ರೋಷ್ಿರಲ್ಲಿಯೋ ಶ ರೋಷ್ಿರಾದ
ಕ್ಷತಿರಯಷ್ವಭರನುು ಎಳ ದ ಳ ದು ಕ ೊಲುಿವುದನುು ನಿೋನು ಮತುತ
ಲ ೊೋಕವು ನ ೊೋಡುವಿರಂತ ! ಇಲಿ! ನನು ಮಜ ಜಗಳು
ಕುಸಿದಿಲಿ! ಮನಸು್ ಕಂಪಸುತಿತಲಿ! ಸವವ ಲ ೊೋಕಗಳ ೋ
251
ಸಿಟ್ಾಿದರೊ ಭಯವ ನುುವುದು ನನಗ ತಿಳಿದಿಲಿ! ಕ ೋವಲ
ಸೌಹಾದವತ ಯಿಂದ ಮಾತರ ಭರತರು
ನಾಶ್ವಾಗಬಾರದ ಂದು ನಾನು ಎಲಿ ಸಂಕ ಿೋಶ್ಗಳನುು
ಸಹಿಸಿಕ ೊಂಡಿದ ುೋನ .”
ಭಗವಂತನು ಹ ೋಳಿದನು:
252
ಸಂದಿಗಧತ ಯನುು ರ್ಜಜ್ಞಾಸ ಮಾಡುವವರು ಇಂರ್ಹುದ ೋ
ಎನುುವ ನಿಧಾವರಕ ಕ ಬಂದವರಿಲಿ. ಪ್ುರುಷ್ನ ಕಮವವು
ಸಂದಿಗಧದಲ್ಲಿದ . ಪ್ುರುಷ್ನ ಅರ್ವಸಿದಿಧಗ ಏನು ಕಾರಣವೊೋ
ಅದ ೋ ವಿನಾಶ್ಕೊಕ ಕಾರಣವಾಗಬಲಿದು. ದ ೊೋಷ್ಗಳನುು
ಕಾಣಬಹುದಾದ ಕವಿಗಳು ಒಂದು ರಿೋತಿಯಿಂದ ವಿಷ್ಯವನುು
ನ ೊೋಡಿದರ ಅದು ಸುಳಿದಾಡುವ ಗಾಳಿಯಂತ ತನು ದಿಕಕನ ುೋ
ಬದಲಾಯಿಸಬಹುದು. ಮನುಷ್ಾನು ಮಾಡಿದ ಕ ಲಸವನುು,
ಅದು ಎಷ್ ಿೋ ಆಲ ೊೋಚನ ಮಾಡಿ ಮಾಡಿದಾುಗಿರಲ್ಲ, ಉತತಮ
ನಿೋತಿಯುತವಾಗಿರಲ್ಲ ಅರ್ವಾ ನಾಾಯದಿಂದ ನಡ ಸಲಪಟ್ಟಿರಲ್ಲ,
ಅದನುು ಕೊಡ ದ ೈವವು ವಿರ ೊೋಧಿಸುತತದ . ಪ್ುರುಷ್ ಕಮವವು
ದ ೈವವು ಮಾಡದ ೋ ಇರುವ ಛಳಿ, ಬಿಸಿಲು, ಮಳ , ಮತುತ
ಹಸಿವ -ಬಾಯಾರಿಕ ಗಳಿಂದಲೊ ನಾಶ್ಗ ೊಳುಳತತವ . ಹಾಗ ಯೋ
ಪ್ುರುಷ್ನ ಇಷ್ಿಭಾವದಿಂದ ಸವಯಂಕೃತ ಬ ೋರ ಕಮವಗಳಿಗ
ವಿರ ೊೋಧವಿಲಿದ ೋ ಇರಬಹುದು.
255
ಸುರಾಸುರರಿಗ ಪ್ರಜಾಪ್ತಿಯು ಹ ೋಗ ೊೋ ಹಾಗ ಪಾಂಡವ-
ಕುರುಗಳಿಗ ನಿೋನು ಪ್ರಮ ಮಿತರ. ಕುರುಗಳಿಗ ಮತುತ
ಪಾಂಡವರಿಗ ಒಳ ಳಯದಾಗುವ ಹಾಗ ಮಾಡು. ಇದನುು
ನಡ ಸಿಕ ೊಡುವುದು ನಿನಗ ದುಷ್ಕರವಲಿ ಎಂದು ತಿಳಿದಿದ ುೋವ .
ಈ ಕಾಯವವನುು ನಿೋನು ಅಲ್ಲಿ ಹ ೊೋಗುವುದರ
ಮೊಲಕದಿಂದಲ ೋ ಮಾಡಿ ಮುಗಿಸುತಿತೋಯ ಎನುುವುದರಲ್ಲಿ
ಸಂಶ್ಯವಿಲಿ. ಆ ದುರಾತಮನ ೊಂದಿಗ ಯಾವ ರಿೋತಿಯಾದರೊ
ನಿೋನು ಬಯಸಿದಂತ ನಡ ದುಕ ೊೋ. ಆಗುವುದ ಲಿವೂ ನಿೋನು
ಬಯಸಿದಂತ ಯೋ ಆಗುತತದ . ಅವರ ೊಂದಿಗ ಶಾಂತಿ
ನ ಲ ಸುತತದ ಯೋ ಅರ್ವಾ ಇಲಿವೊೋ ಅದು ನಿೋನು
ಬಯಸಿದಂತ . ನಿನು ಇಚ ಛ ಮತುತ ವಿಚಾರಗಳು ನಮಗ
ದ ೊಡಡವು. ಧಮವಸುತನಲ್ಲಿರುವ ಶ್ರೋಯನುು ಕಂಡು
ಅಸೊಯಗ ೊಂಡ ಆ ದುಷ್ಾಿತಮನು ಮಕಕಳು
ಬಾಂಧವರ ೊಂದಿಗ ವಧ ಗ ಅಹವನಲಿವ ೋ? ಧಮಿವಷ್ಿವಾದ
ಉಪಾಯವನುು ಕಾಣದ ೋ ಅವನು ಅದನುು ಕ ಟಿ ದೊಾತದಲ್ಲಿ
ಪ್ಣವಾಗಿ, ಮೋಸದ ಉಪಾಯದಿಂದ, ಅಪ್ಹರಿಸಿದನು.
ಪಾರಣತಾಾಗವನುು ಮಾಡಬ ೋಕಾಗಿ ಬಂದರೊ ಕ್ಷತಿರಯರಲ್ಲಿ
ಹುಟ್ಟಿದ ಧನುಧವರ ಪ್ುರುಷ್ನು ಹ ೋಗ ತಾನ ೋ ಯುದಧಕ ಕ
ಹಿಂಜರಿಯಬಲಿ? ನಮಮನುು ಅಧಮವದಿಂದ ಗ ದುುದನುು
ಮತುತ ವನದಲ್ಲಿ ಕಳುಹಿಸುದುದನುು ನ ೊೋಡಿದಾಗಲ ೋ
256
ಸುಯೋಧನನು ನನಗ ವಧಾಹವನಾದ. ಮಿತರರಿಗಾಗಿ ನಿೋನು
ಏನು ಮಾಡಲ್ಲಕ ಕ ಹ ೊರಟ್ಟರುವಿಯೋ ಅದು ಅದುಭತವ ೋನೊ
ಅಲಿ. ಆದರ ಮುಖ್ಾ ಕಾಯವವು ಹ ೋಗ ಆಗುತತದ -
ಮೃದುತವದಿಂದ ಅರ್ವಾ ಕಲಹದಿಂದ? ಅರ್ವಾ ಅವರನುು
ಕೊಡಲ ೋ ವಧಿಸುವುದು ಒಳ ಳಯದು ಎಂದು ನಿನಗನಿುಸಿದರ
ಅದನ ುೋ ಮಾಡ ೊೋಣ. ಅದರಲ್ಲಿ ನಿೋನು ವಿಚಾರಮಾಡಬ ೋಡ!
ಭಗವಂತನು ಹ ೋಳಿದನು:
257
ಬ ಳ ಯನುು ತ ಗ ಯಲು ಸ ೊೋಲುತಾತನ . ಅಲ್ಲಿ ಪ್ುರುಷ್ನ
ಪ್ರಯತುದಿಂದ ಏಪ್ವಡಿಸಿದ ನಿೋರಾವರಿಯ ವಾವಸ ಿಯು
ಬ ಳ ಯನುು ತ ಗ ಯಲು ಸಾಧಾಮಾಡುತತದ ಎಂದು
ಹ ೋಳುತಾತರ . ಆದರ ಅಲ್ಲಿಯೊ ಕೊಡ ದ ೈವವು ಮಾಡಿಟಿಂತ
ಒಣಗಿ ಹ ೊೋಗುವುದನುು ಖ್ಂಡಿತವಾಗಿ ಕಾಣಬಹುದು.
ನಮಮ ಮಹಾತಮ ಪ್ೊವವಜರು ತಮಮ ಬುದಿಧಯಿಂದ ಇದರ
ಕುರಿತು ನಿಶ್ಚಯವನುು ಕ ೊಟ್ಟಿದಾುರ : ಲ ೊೋಕದ
ಆಗುಹ ೊೋಗುಗಳು ದ ೈವ ಮತುತ ಮಾನುಷ್ ಕಾರಣಗಳ ರಡರ
ಮೋಲೊ ನಿಂತಿದ . ನಾನಾದರ ೊೋ ಪ್ುರುಷ್ನು ಕ ೊನ ಯದಾಗಿ
ಏನನುು ಮಾಡಬಲಿನ ೊೋ ಅದನುು ಮಾತರ ಮಾಡುತ ೋತ ನ .
ಆದರ ದ ೈವದ ಕ ಲಸವನುು ಮಾಡಲು ನಾನು ಎಂದೊ
ಶ್ಕಾನಿಲಿ. ಆ ದುಮವತಿಯಾದರ ೊೋ ಸತಾ ಧಮವಗಳನುು
ಬಿಸುಟು ನಡ ದುಕ ೊಳುಳತಿತದಾುನ . ಆ ರಿೋತಿಯ ಕಮವವು
ಅವನನುು ಸುಡುತತಲೊ ಇಲಿ. ಅವನ ಪಾಪಷ್ಿ ಬುದಿಧಯನುು
ಅವನ ಮಂತಿರಗಳಾದ ಶ್ಕುನಿ, ಸೊತಪ್ುತರ, ಮತುತ ಸಹ ೊೋದರ
ದುಃಶಾಸನರು ಬ ಳ ಸುತಿತದಾುರ . ಅವನು ರಾಜಾವನುು
ಕ ೊಡುವುದರ ಮೊಲಕ ಶಾಂತಿಯನುು ಬಯಸುವುದಿಲಿ.
ಅದಕ ಕ ಮದಲು ಅನುಯಾಯಿಗಳ ೂಂದಿಗ ಸುಯೋಧನನನುು
ವಧಿಸಬ ೋಕಾಗುತತದ . ಶ್ರಣು ಹ ೊೋಗುವುದರ ಮೊಲಕವೂ
ಧಮವರಾಜನು ರಾಜಾವನುು ತಾರ್ಜಸಲು ಬಯಸುವುದಿಲಿ. ಆ
258
ದುಮವತಿಯು ಕ ೋಳುವುದರಿಂದ ರಾಜಾವನುು ಕ ೊಡುವುದಿಲಿ.
ಅಲ್ಲಿ ಧಮವರಾಜನು ಹ ೋಳಿದ ಯುಧಿಷ್ಠಿರನ ಶಾಸನವನುು
ಹ ೋಳುವುದರಿಂದ ಏನಾದರೊ ಪ್ರಯೋಜನವಿದ ಯಂದು
ನನಗನಿುಸುವುದಿಲಿ. ಆ ಪಾಪ ಕೌರವನು ಹ ೋಳಿದಂತ ಏನನೊು
ಮಾಡುವವನಲಿ.
260
ಹಾಗ ಯೋ ಫಲುಗನನು ಏನು ಹ ೋಳಬ ೋಕ ಂದಿದುನ ೊೋ ಅದನೊು
ಕೊಡ ನಿೋನು ಕ ೋಳಿದಿುೋಯ. ನಿನು ಸವಂತ ಮತವನುು ಕೊಡ
ನಿೋನು ಪ್ುನಃ ಪ್ುನಃ ಹ ೋಳಿದಿುೋಯ. ಈಗ ನಿೋನು ಕ ೋಳಿದ
ಎಲಿವನೊು ಬದಿಗ ೊತಿತ, ಬಂದ ೊದಗಿರುವ ಈ ಸಮಯದಲ್ಲಿ
ಏನನುು ಮಾಡಬ ೋಕ ಂದು ನಿನಗನಿುಸುತತದ ಯೋ ಅದನುು
ಮಾಡು. ಪ್ರತಿಯಂದಕೊಕ ಅಭಪಾರಯಗಳು ಇರುತತವ . ಆದರ
ಬಂದಿರುವ ಕಾಲವನುು ನ ೊೋಡಿ ಮನುಷ್ಾನು ಸವತಃ
ಕಾಯವವನುು ನಿಧವರಿಸಬ ೋಕು. ವಿಷ್ಯವನುು ಒಂದು
ರಿೋತಿಯಲ್ಲಿ ಯೋಚಿಸಿದರ ಅದು ಬ ೋರ ಯೋ ರಿೋತಿಯಲ್ಲಿ
ನಡ ಯಬಹುದು. ಈ ಲ ೊೋಕದಲ್ಲಿ ಜನರ ಅಭಪಾರಯಗಳು
ಬದಲಾಗುತಿತರುತತವ . ನಾವು ವನವಾಸದಲ್ಲಿರುವಾಗ ನಮಮಲ್ಲಿ
ಒಂದು ರಿೋತಿಯ ಯೋಚನ ಯಿತುತ, ಅಜ್ಞಾತವಾಸದಲ್ಲಿರುವಾಗ
ಬ ೋರ ಯೋಚನ ಯಿತುತ, ಮತುತ ಈಗ ಪ್ುನಃ ಎಲಿರಿಗೊ
ಕಾಣಿಸುವಂತಿರುವಾಗ ಬ ೋರ ಯೋ ಯೋಚನ ಯಿದ . ಅಂದು
ವನದಲ್ಲಿ ಅಲ ಯುತಿತರುವಾಗ ನಮಗ ರಾಜಾದ ಕುರಿತು, ಈಗ
ಇರುವಷ್ುಿ ಆಸ ಯಿರಲ್ಲಲಿ. ವನವಾಸದಿಂದ ಹಿಂದಿರುಗಿದಾುರ
ಎಂದು ಕ ೋಳಿದ ನಿನು ಪ್ರಸಾದದಿಂದಲ ೋ ಈ ಏಳು
ಅಕ್ೌಹಿಣಿಗಳು ಬಂದು ಸ ೋರಿವ . ಯೋಚಿಸಲೊ ಅಸಾಧಾವಾದ
ಬಲಪೌರುಷ್ಗಳುಳಳ, ಶ್ಸರಗಳನುು ಹಿಡಿಯುವ ಈ
ಪ್ುರುಷ್ವಾಾಘ್ರರನುು ಕಂಡು ರಣದಲ್ಲಿ ಯಾವ ಪ್ುರುಷ್ನು
261
ವಾಥ ಗ ೊಳುಳವುದಿಲಿ? ಕುರುಮಧಾದಲ್ಲಿ ನಿೋನು ಮಂದಬುದಿಧ
ಸುಯೋಧನನು ವಾಥಿತನಾಗದಂತ ಸಾಂತವಪ್ೊವವಕನಾಗಿ
ಭಯಾನಿವತನಾಗಿ ಮಾತನಾಡಬ ೋಕು. ರಕತಮಾಂಸಗಳಿಂದ
ಕೊಡಿದ ಯಾವ ಮನುಷ್ಾನು ತಾನ ೋ ಯುದಧದಲ್ಲಿ ಇವರ
ಯದುರಾಳಿಯಾಗಿ ಹ ೊೋರಾಡುತಾತನ ? - ಯುಧಿಷ್ಠಿರ,
ಭೋಮಸ ೋನ, ಅಪ್ರಾರ್ಜತ ಬಿೋಭತು್, ಸಹದ ೋವ, ನಾನು,
ನಿೋನು, ರಾಮ, ಸಾತಾಕಿ, ಮಕಕಳ ೂಂದಿಗ ಮಹಾವಿೋಯವ
ವಿರಾಟ, ಅಮಾತಾ-ದೃಷ್ಿದುಾಮುನ ೊಂದಿಗ ಪಾಷ್ವತ
ದುರಪ್ದ, ವಿಕಾರಂತ ಕಾಶ್ರಾಜ ಮತುತ ಚ ೋದಿಪ್ತಿ ಧೃಷ್ಿಕ ೋತು.
262
ಕೃಷ್ಣನ ರಾಯಭಾರಕ ಕ ಸಹದ ೋವ-ಸಾತಾಕಿಯರ ಸಂದ ೋಶ್
ಸಹದ ೋವನು ಹ ೋಳಿದನು:
“ಅರಿಂದಮ! ರಾಜನು ಏನು ಹ ೋಳಿದನ ೊೋ ಅದು ಸನಾತನ
ಧಮವ. ಹಾಗಿದುರೊ ಯುದಧವ ೋ ನಡ ಯುವ ಹಾಗ ಮಾಡು!
ಒಂದು ವ ೋಳ ಕುರುಗಳು ಪಾಂಡವರ ೊಂದಿಗ ಶಾಂತಿಯನುು
ಇಚಿಛಸಿದರೊ ಕೊಡ ನಿೋನು ಅವರ ೊಂದಿಗ ಯುದಧವ ೋ
ನಡ ಯುವಂತ ಮಾಡಬ ೋಕು. ಸುಯೋಧನನ ವಧ ಯಾಗದ ೋ
ಪಾಂಚಾಲ್ಲಯನುು ಸಭ ಗ ಎಳ ತಂದು ಕಾಡಿಸಿದುದನುು
ನ ೊೋಡಿದ ನನು ಈ ಸಿಟುಿ ಹ ೋಗ ಶಾಂತಗ ೊಳುಳತತದ ? ಒಂದು
ವ ೋಳ ಭೋಮಾಜುವನರಿಬಬರೊ ಮತುತ ಧಮವರಾಜನೊ
ಧಾಮಿವಕರಾಗಿದುರ , ನಾನು ಧಮವವನುು ತ ೊರ ದು
ಯುದಧದಲ್ಲಿ ಅವರ ೊಂದಿಗ ಹ ೊೋರಾಡಲು ಬಯಸುತ ೋತ ನ .”
ಸಾತಾಕಿಯು ಹ ೋಳಿದನು:
263
ಮಾದಿರೋಸುತನು ಯಾವ ಮಾತನುು ಹ ೋಳಿದನ ೊೋ ಅದ ೋ
ಸವವಯೋಧರ ಮತ!”
264
ಯುಧಿಷ್ಠಿರನು ಸಂಜಯನಿಗ ಏನನುು
ಹ ೋಳಿದನ ನುುವುದ ಲಿವನೊು ನಿೋನು ಕ ೋಳಿದಿುೋಯ, ತಿಳಿದಿದಿುೋಯ.
‘ತಂದ ೋ! ಐದು ಗಾರಮಗಳನಾುದರೊ ನಮಗ ಕ ೊಡಬ ೋಕು -
ಕುಶ್ಸಿಲ, ವೃಕಸಿಲ, ಆಸಂದಿೋ, ವಾರಣಾವತ, ಮತುತ
ಐದನ ಯ ಮತುತ ಕ ೊನ ಯದಾಗಿ ಯಾವುದಾದರೊ
ನಿನಗಿಷ್ಿವಾದುದು’ ಎಂದು ದುಯೋವಧನನಿಗೊ ಅವನ
ಸ ುೋಹಿತರಿಗೊ ಹ ೋಳಿದುನು, ಮಾನವಂತ ಯುಧಿಷ್ಠಿರನು
ಸಂಧಿಯನುು ಬಯಸಿದರೊ ಸುಯೋಧನನು ಆ ಮಾತನುು
ಕ ೋಳಿಯೊ ಏನನೊು ಮಾಡಲ್ಲಲಿ. ಒಂದು ವ ೋಳ
ಸುಯೋಧನನು ರಾಜಾವನುು ಕ ೊಡದ ೋ ಸಂಧಿಯನುು
ಬಯಸಿದರ ಅಲ್ಲಿಗ ಹ ೊೋಗುವ ಕ ಲಸವು ಎಂದೊ
ಪ್ರಯೋಜನಕಾರಿಯಾಗುವುದಿಲಿ. ಸೃಂಜಯರ ೊಂದಿಗ
ಪಾಂಡವರು ಧಾತವರಾಷ್ರನ ಘೊೋರ ಕೃದಧ ಸ ೋನ ಯನುು
ಎದುರಿಸಲು ಶ್ಕಾರಿದಾುರ . ಅವರ ೊಂದಿಗ ಸಾಮ ಮತುತ
ದಾನಗಳ ಮೊಲಕ ಏನನುು ಸಾಧಿಸಲೊ ಸಾಧಾವಿಲಿದಾಗ,
ಅಂರ್ವರಿಗ ನಿನು ಕೃಪ ಯನುು ತ ೊೋರಿಸುವ ಕತವವಾವನುು
ಮಾಡಬಾರದು. ರ್ಜೋವವನುು ರಕ್ಷ್ಸಿಕ ೊಳಳಬ ೋಕಾದರ ಸಾಮ
ಅರ್ವಾ ದಾನಗಳಿಂದ ಶಾಂತಗ ೊಳಳದ ಶ್ತುರಗಳಿಗ
ದಂಡವನುು ತ ೊೋರಿಸಬ ೋಕು. ಆದುದರಿಂದ ಅವರ ಮೋಲ
ಬ ೋಗನ ೋ ಸೃಂಜಯ ಪಾಂಡವರ ೊಡನ ನಿೋನು
265
ಮಹಾದಂಡವನುು ಎಸ !
266
ಕೃಷ್ಣ! ನಿನು ಪರಯ ಸಖಿೋ, ಅಜಮಿೋಢಕುಲಕ ಕ ಬಂದ
ಮಹಾತಮ ಪಾಂಡುವಿನ ಸ ೊಸ , ಇಂದರಸಮಾನ ವಚವಸರಾದ
ಐವರು ಪಾಂಡುಪ್ುತರರ ರಾಣಿ, ಈ ಐವರು ವಿೋರರಿಂದ
ಹುಟ್ಟಿದ ಐವರು ಮಹಾರಥಿಗಳು ನನು ಮಕಕಳು,
ಧಮವದಂತ ನಿನಗ ಅಭಮನುಾವಿನಂತಿರುವವರು. ಅಂರ್ಹ
ನನುನುು, ಪಾಂಡುಪ್ುತರರು ನ ೊೋಡುತಿತದುಂತ ಮತುತ ನಿೋನು
ರ್ಜೋವಿತವಾಗಿರುವಾಗಲ ೋ, ಕೊದಲನುು ಹಿಡಿದ ಳ ದು ಸಭ ಗ
ತಂದು ಅಪ್ಮಾನಿಸಲಾಯಿತು. ಕೌರವರು, ಪಾಂಚಾಲರು
ಮತುತ ವೃಷ್ಠಣಯರು ರ್ಜೋವಿತರಾಗಿರುವಾಗಲ ೋ ನನುನುು
ಸಭಾಮಧಾದಲ್ಲಿ ನಿಲ್ಲಿಸಿ ಪಾಪಗಳ ದಾಸಿಯನಾುಗಿ
ಮಾಡಿದರು. ಪಾಂಡವರು ಏನನೊು ಮಾಡದ ೋ, ಸಿಟಿನೊು
ಪ್ರಕಟಗ ೊಳಿಸದ ೋ ಸುಮಮನ ೋ ಅದನುು ನ ೊೋಡಿದರು. ಕಾಪಾಡು
ಗ ೊೋವಿಂದ! ಎಂದು ನಾನು ನಿನುನ ುೋ ಮನಸಿ್ನಲ್ಲಿ
ಬ ೋಡಿಕ ೊಂಡ . ಭಗವಾನ್ ರಾಜಾ ಮಾವನು ಯಾವಾಗ ನನಗ
‘ಪಾಂಚಾಲ್ಲೋ! ವರವನುು ಕ ೋಳಿಕ ೊೋ! ನಿೋನು ವರಕ ಕ
ಅಹವಳಾಗಿರುವ ಎಂದು ನನಗನಿುಸುತಿತದ ’ ಎಂಬ ಮಾತನುು
ಹ ೋಳಿದನ ೊೋ ಆಗ ಪಾಂಡವರು ಅದಾಸರಾಗಲ್ಲ ಮತುತ ರರ್-
ಆಯುಧಗಳನುು ಹ ೊಂದಲ್ಲ ಎಂದು ನಾನು ಕ ೋಳಿಕ ೊಂಡಾಗ
ಅವರು ನಿಮುವಕತರಾದರು ವನವಾಸಕ ಕ. ಈ ವಿಧದ
ದುಃಖ್ಗಳನುು ನಿೋನು ತಿಳಿದಿದಿುೋಯ. ಗಂಡಂದಿರು ಮತುತ
267
ಜ್ಞಾತಿಬಾಂಧವರ ೊಂದಿಗ ನನುನುು ಕಾಪಾಡು! ಕೃಷ್ಣ!
ಧಮವದಂತ ನಾನು ಭೋಷ್ಮ ಮತುತ ಧೃತರಾಷ್ರ ಇಬಬರ
ಸ ೊಸ ಯೊ ಅಲಿವ ೋ? ಆದರೊ ನನುನುು ದಾಸಿಯನಾುಗಿ
ಮಾಡಿದರು.
268
ಸವವಕಾಲಗಳಲ್ಲಿ ಇದನುು ನ ನಪಸಿಕ ೊಳುಳತಿತರು! ಒಂದು ವ ೋಳ
ಭೋಮಾಜುವನರು ಕೃಪ್ಣರಾಗಿ ಸಂಧಿಯನುು ಬಯಸಿದರ ,
ನನು ಈ ವೃದಧ ತಂದ ಯು ಮಹಾರಥಿ ಮಕಕಳನ ೊುಡಗೊಡಿ
ಹ ೊೋರಾಡುತಾತನ ! ಅಭಮನುಾವನುು ಮುಂದಿಟುಿಕ ೊಂಡು
ನನು ಐವರು ಮಹಾವಿೋರ ಪ್ುತರರು ಕುರುಗಳ ೂಂದಿಗ ಯುದಧ
ಮಾಡುತಾತರ . ಯಾವಾಗ ದುಃಶಾಸನನ ಆ ಕಪ್ುಪ ಭುಜಗಳನುು
ಕತತರಿಸಿ ಧೊಳು ಮುಕುಕವುದನುು ನ ೊೋಡುತ ೋತ ನ ೊೋ
ಅಲ್ಲಿಯವರ ಗ ನನು ಹೃದಯಕ ಕ ಶಾಂತಿಯಲ್ಲಿದ ?
ಉರಿಯುತಿತರುವ ಬ ಂಕಿಯಂತಿದು ಈ ಕ ೊೋಪ್ವನುು
ಹೃದಯಲ್ಲಿಟುಿಕ ೊಂಡು ಕಾಯುತಾತ ಹದಿಮೊರು ವಷ್ವಗಳು
ಕಳ ದುಹ ೊೋದವು. ಇಂದು ಧಮವವನುು ಮಾತರ ಕಾಣುವ ಆ
ಮಹಾಬಾಹು ಭೋಮನ ವಾಕಾದ ಮುಳಿಳನಿಂದ ಪೋಡಿತನಾದ
ನನು ಹೃದಯವು ಒಡ ಯುತಿತದ .”
269
ನ ೊೋಡುವಿಯಂತ . ಅವರೊ ಕೊಡ ಹಿೋಗ ಯೋ
ಜ್ಞಾತಿಬಾಂಧವರನುು ಕಳ ದುಕ ೊಂಡು ರ ೊೋದಿಸುವರು.
ಯಾರಮೋಲ ನಿೋನು ಸಿಟ್ಾಿಗಿದಿುೋಯೋ ಅವರ ಮಿತರರು ಮತುತ
ಸ ೋನ ಯು ಈಗಾಗಲ ೋ ಹತರಾಗಿಬಿಟ್ಟಿದಾುರ . ನಾನು,
ಭೋಮಾಜುವನರು ಮತುತ ಯಮಳರು ಯುಧಿಷ್ಠಿರನ
ಮಾತಿನಂತ ಮಾಡುತ ೋತ ವ . ದ ೈವವು ವಿಧಿನಿಮಿವತ
ಕ ಲಸವನುು ಮಾಡುತತದ . ಕಾಲದಲ್ಲಿ ಬ ಂದುಹ ೊೋಗಿರುವ
ಧಾತವರಾಷ್ರರು ನನು ಮಾತುಗಳನುು ಕ ೋಳದ ೋ ಇದುರ ಅವರು
ಹತರಾಗಿ ಭೊಮಿಯ ಮೋಲ ನಾಯಿ-ನರಿಗಳಿಗ ಆಹಾರವಾಗಿ
ಬಿೋಳುತಾತರ . ಹಿಮವತ್ ಪ್ವವತವು ಚಲ್ಲಸಬಹುದು,
ಭೊಮಿಯು ಚೊರಾಗಬಹುದು, ನಕ್ಷತರಗಳ ೂಂದಿಗ ಆಕಾಶ್ವು
ಬಿೋಳಬಹುದು, ಆದರ ನನು ಮಾತು ಹುಸಿಯಾಗುವುದಿಲಿ!
ಕೃಷ್ ಣೋ! ನಿನಗ ಸತಾವನುು ತಿಳಿಸುತಿತದ ುೋನ . ಕಣಿಣೋರು
ಸುರಿಸುವುದನುು ನಿಲ್ಲಿಸು! ಬ ೋಗನ ೋ ನಿನು ಪ್ತಿಯಂದಿರು
ಶ್ತುರಗಳನುು ಸಂಹರಿಸಿ ಶ್ರೋಯನುು ಹ ೊಂದುತಾತರ .”
ಅಜುವನನು ಹ ೋಳಿದನು:
270
ಕುಶ್ಲವನುು ಪ್ರತಿಪಾದಿಸಬ ೋಕು. ಕ ೋಶ್ವ! ಇಬಬರನೊು
ಪ್ರಶಾಂತಗ ೊಳಿಸಲು ನಿೋನ ೋ ಸಮರ್ವನಾಗಿದಿುೋಯ. ಈಗ
ನಿೋನು ಅಮಷ್ವಣ ಸುಯೋಧನನಲ್ಲಿಗ ಶಾಂತಿಗಾಗಿ ಹ ೊೋಗಿ
ಭಾರತರಿಗ ಏನು ಹ ೋಳಬ ೋಕ ೊೋ ಅದನುು ಹ ೋಳು.
ಮಂಗಳವೂ, ಅನಾಮಯವೂ, ಧಮಾವರ್ವಯುಕತವೂ ಆದ
ನಿನು ಹಿತವನುು ಅವನು ಸಿವೋಕರಿಸದ ೋ ಇದುರ ದ ೈವದ
ವಶ್ವಾಗುತಾತನ .”
ಭಗವಂತನು ಹ ೋಳಿದನು:
276
ಬಿಡುಗಡ ಗ ೊಳಿಸುತತದ . ಆದರ ಧಾತವರಾಷ್ರನು
ಉಪಾಯವನುು ತಿಳಿಯದ ೋ ಬ ೋರ ಯದನುು ಮಾಡಿದರ , ನಾನು
ಕ್ಷತಿರಯರು ಇಲಿದಂತ ಮಾಡುತ ೋತ ನ .”
277
“ಲ ೊೋಕಗಳಲ್ಲಿ ಕುಶ್ಲವ ೋ? ಧಮವವು ನ ಲ ಗ ೊಂಡಿದ ಯೋ?
ಮೊರೊ ವಣವದವರೊ ಬಾರಹಮಣರ
ಶಾಸನದಡಿಯಲ್ಲಿದಾುರ ಯೋ?”
281
ನಿೋಡಿದರು. ಸವವಲ ೊೋಕದಲ್ಲಿ ಪ್ೊರ್ಜತನಾದ ದಾಶಾಹವನನುು
ಪ್ೊರ್ಜಸಿ ಆ ಮಹಾತಮನಿಗ ತಮಮ ರತುವಂತಿೋ ಮನ ಗಳನುು ಉಳಿಯಲು
ಒಪಪಸಿದರು. ಆಯಿತ ಂದು ಅವರಿಗ ಹ ೋಳಿ ಪ್ರಭುವು ಅವರನುು
ಯಥಾಹವವಾಗಿ ಸತಕರಿಸಿ ಅವರ ಮನ ಗಳಿಗ ಹ ೊೋಗಿ ಅವರ ೊಂದಿಗ
ಹಿಂದಿರುಗಿದನು. ಅಲ್ಲಿ ಬಾರಹಮಣರಿಗ ಸಮೃಷ್ಿ ಭ ೊೋಜನವನಿುತುತ,
ಅವರ ೊಂದಿಗ ತಾನೊ ಉಂಡು, ರಾತಿರಯನುು ಸುಖ್ವಾಗಿ ಕಳ ದನು.
282
ಯಾತ ರಯು ನಡ ಯುತತದ . ಅವನ ೋ ಭೊತಗಳ ಈಶ್ವರ! ಆ
ಮಾಧವನಲ್ಲಿ ಧೃತಿ, ವಿೋಯವ, ಪ್ರಜ್ಞ ಮತುತ ಓಜಸು್ಗಳು
ನ ಲ ಸಿವ . ಆ ನರಶ ರೋಷ್ಿನನುು ಮನಿುಸಬ ೋಕು. ಅವನ ೋ ಸನಾತನ
ಧಮವ. ಪ್ೊರ್ಜಸಿದರ ಸುಖ್ವನುು, ಪ್ೊರ್ಜಸದಿದುರ
ಅಸುಖ್ವನುು ತರುತಾತನ . ನಮಮ ಉಪ್ಚಾರಗಳಿಂದ
ಅರಿಂದಮ ದಾಶಾಹವನು ತೃಪ್ತನಾದರ , ನಮಮಲಿ ರಾಜರ
ಸವವ ಕಾಮನ ಗಳನೊು ಪ್ಡ ಯುತ ೋತ ವ . ಇಂದ ೋ ಅವನ
ಪ್ೊಜ ಗ ಸಿದಧಗ ೊಳಿಸು. ದಾರಿಯಲ್ಲಿ ಸವವಕಾಮಗಳನುು
ಪ್ೊರ ೈಸಬಲಿ ಸಭ ಗಳು ನಿಮಾವಣಗ ೊಳಳಲ್ಲ. ಗಾಂಧಾರ ೋ!
ಅವನಿಗ ನಿನು ಮೋಲ ಪರೋತಿಯುಂಟ್ಾಗುವಂತ ಮಾಡು!
ಅರ್ವಾ ಭೋಷ್ಮ! ನಿನಗ ೋನನಿುಸುತತದ ?”
286
ರತುಗಳಿವ . ಅದರಲ್ಲಿ ಸಂಶ್ಯವ ೋ ಇಲಿ.”
ವಿದುರನು ಹ ೋಳಿದನು:
287
ಅವ ಲಿವನುು ಧಮವದ ಉದ ುೋಶ್ದಿಂದ ಅರ್ವ ಕೃಷ್ಣನ ಮೋಲ
ನಿನಗಿರುವ ಪರೋತಿಯ ಕಾರಣದಿಂದ ಕ ೊಡಲು ಬಯಸುತಿತಲಿ.
ನನು ಆತಮದ ಸಾಕ್ಷ್ಯಾಗಿ ಇದು ಸತಾವ ಂದು ಹ ೋಳುತ ೋತ ನ .
ಇದ ೊಂದು ಮೋಸ, ಸುಳುಳ, ಮೋಲ ೊುೋಟ! ರಾಜನ್! ನಿೋನು
ಹ ೊರಗಡ ಯವರ ತ ೊೋರಿಕ ಗ ಮಾಡುವ ಈ ಕ ಲಸದ ಹಿಂದ
ಅಡಗಿರುವ ಯೋಚನ ಯನುು ನಾನು ತಿಳಿದಿದ ುೋನ .
ಪಾಂಡವರು ಐದ ೋ ಐದು ಗಾರಮಗಳನುು ಕ ೋಳುತಿತದಾುರ .
ಅದನೊು ಕ ೊಡಲು ನಿೋನು ಬಯಸುತಿತಲಿ. ಹಿೋಗಿರುವಾಗ
ಯಾರುತಾನ ೋ ಶಾಂತಿಯನುುಂಟುಮಾಡುತಾತರ ? ಸಂಪ್ತಿತನಿಂದ
ಮಹಾಬಾಹು ವಾಷ್ ಣೋವಯನನುು ನಿೋನು ಗ ಲಿಲು
ಬಯಸುತಿತದಿುೋಯ.ಈ ಉಪಾಯಗಳಿಂದ ಅವನನುು
ಪಾಂಡವರಿಂದ ಬ ೋಪ್ವಡಿಸಲು ಪ್ರಯತಿುಸುತಿತದಿುೋಯ. ನಾನು
ನಿನಗ ಹ ೋಳುತಿತದ ುೋನ . ವಿತತದಿಂದಾಗಲ್ಲೋ,
ಪ್ರಯತುದಿಂದಾಗಲ್ಲೋ, ಬ ೈಯುವುದರಿಂದಾಗಲ್ಲೋ ಅರ್ವಾ
ಬ ೋರ ಯಾವುದರಿಂದಾಗಲ್ಲೋ ಅವನನುು ಧನಂಜಯನಿಂದ
ಬ ೋಪ್ವಡಿಸಲು ಸಾಧಾವಿಲಿ. ಕೃಷ್ಣನ ಮಹಾತ ಮಯನುು
ತಿಳಿದಿದ ುೋನ . ಅವನ ದೃಢಭಕಿತಯನುು ತಿಳಿದಿದ ುೋನ . ತನು
ಪಾರಣಕ ಕ ಸಮನಾದ ಧನಂಜಯನನುು ಅವನು ತಾರ್ಜಸುವುದಿಲಿ
ಎನುುವುದನೊು ತಿಳಿದಿದ ುೋನ . ಪಾದಗಳನುು ತ ೊಳ ಯಲು
ಸಾಕಾಗುವಷ್ುಿ ಒಂದು ಬಿಂದಿಗ ನಿೋರು ಮತುತ ಕುಶ್ಲ ಪ್ರಶ ು
288
ಇವುಗಳನುು ಮಾತರ ನಿನಿುಂದ ಜನಾದವನನು ಬಯಸುತಾತನ .
ಆದುದರಿಂದ ಮಾನಾಹವನಾದ ಆ ಮಹಾತಮನಿಗ ಪರೋತಿಯ
ಆತಿರ್ಾವನುು ನಿೋಡಲು ಪ್ರಯತಿುಸು. ಅದನ ುೋ ಮಾಡು
ರಾಜನ್! ಏಕ ಂದರ ಜನಾದವನನು ಮಾನಾಹವ. ಕ ೋಶ್ವನು
ಒಂದ ೋ ಒಂದು ಒಳ ಳಯದನುು ಬಯಸಿ ಕುರುಗಳಲ್ಲಿಗ
ಬರುತಿತದಾುನ . ಅವನು ಏನನುು ಬಯಸಿ ಬರುತಿತದಾುನ ೊೋ
ಅದನ ುೋ ಅವನಿಗ ಕ ೊಡು. ದಾಶಾಹವನು ನಿನು ದುಯೋವಧನ
ಮತುತ ಪಾಂಡವರಲ್ಲಿ ಶಾಂತಿಯನುು ಇಚಿಛಸುತಾತನ . ಅವನ
ಮಾತಿನಂತ ಮಾಡು. ನಿೋನು ಅವರ ತಂದ , ಅವರು ನಿನು
ಮಕಕಳು. ನಿೋನು ವೃದಧ. ಇತರರು ಸಣಣವರು. ಅವರ ೊಡನ
ತಂದ ಯಂತ ನಡ ದುಕ ೊೋ. ಏಕ ಂದರ ಅವರು ನಿನ ೊುಡನ
ಮಕಕಳಂತ ನಡ ದುಕ ೊಳುಳತಿತದಾುರ .”
ದುಯೋವಧನನು ಹ ೋಳಿದನು:
289
ಸಮಯವೂ ಅಲಿ. ಕ ೋಶ್ವನು ಅವ ಲಿವಕೊಕ
ಅಹವನಿರಬಹುದು. ಆದರ ತ್ನುನುು ಭಯಪ್ಟುಿಕ ೊಂಡು
ಪ್ೊರ್ಜಸುತಿತದಾುನ ಎಂದು ಅಧ ೊೋಕ್ಷಜನು ತಿಳಿದುಕ ೊಳುಳತಾತನ .
ಬುದಿಧವಂತ ಕ್ಷತಿರಯನು ಅವಮಾನಹ ೊಂದುವ ಕಾಯವವನುು
ಮಾಡಬಾರದು ಎಂದು ನನು ಅಭಪಾರಯ. ಕಮಲಲ ೊೋಚನ
ದ ೋವ ಕೃಷ್ಣನು ಮೊರು ಲ ೊೋಕಗಳಲ್ಲಿಯೊ ಸವವಥಾ
ಅತಾಂತ ಪ್ೊಜನಿೋಯ ಎನುುವುದನುು ನಾನು
ತಿಳಿದುಕ ೊಂಡಿದ ುೋನ . ಆದುದರಿಂದ ಅವನಿಗ ಈಗ ಏನನೊು
ಕ ೊಡುವುದು ಸರಿಯಲಿ. ಯುದಧವನುು ನಿಶ್ಚಯಿಸಿದ ನಂತರ
ಆತಿರ್ಾವನಿುತುತ ಹ ೊೋರಾಟಕ ಕ ಶಾಂತಿಯನುು ತರಬಾರದು.”
290
ಆ ಮಹಾಬಾಹುವು ಏನನುು ಹ ೋಳುತಾತನ ೊೋ ಅದನುು ಮಾಡು.
ವಾಸುದ ೋವನ ಮೊಲಕ ಪಾಂಡವರ ೊಂದಿಗ ಬ ೋಗ
ಶಾಂತಿಯನುು ತಾ. ಆ ಧಮಾವತಮ ಜನಾದವನನು
ನಿಶ್ಚಯವಾಗಿಯೊ ಧಮವ ಮತುತ ಅರ್ವಗಳ ಕುರಿತ ೋ
ಹ ೋಳುತಾತನ . ಅವನಿಗ ಪರಯವಾಗುವ ಮಾತುಗಳನ ುೋ ನಿೋನೊ
ಕೊಡ ಬಾಂಧವರ ೊಂದಿಗ ಮಾತನಾಡಬ ೋಕು.”
ದುಯೋವಧನನು ಹ ೋಳಿದನು:
291
ವಿಮನಸಕನಾದನು. ಆಗ ಧೃತರಾಷ್ರನು ದುಯೋವಧನನಿಗ
ಹ ೋಳಿದನು:
ಭೋಷ್ಮನು ಹ ೋಳಿದನು:
292
ಹಿೋಗ ಹ ೋಳಿ ಭರತಶ ರೋಷ್ಿ, ವೃದಧ, ಸತಾಪ್ರಾಕರಮಿ, ಭೋಷ್ಮನು ಪ್ರಮ
ಕುಪತನಾಗಿ ಎದುು ಅಲ್ಲಿಂದ ಹ ೊರಟುಹ ೊೋದನು.
293
ಬಹುಸಂಖ್ ಾಗಳಲ್ಲಿ ನರರು ನಿಂತು ನ ಲವನುು ನ ೊೋಡುತಾತ ಅವನನುು
ಗೌರವಿಸಿದರು. ಎತತರದ ಮನ ಗಳ ಗಚುಚಗಳು ಬಹು ಸಂಖ್ ಾಗಳ
ವರಸಿರೋಯರ ಭಾರದಿಂದ ಕುಸಿದು ಬಿೋಳುತತವ ಯೋ ಎಂಬಂತ
ತ ೊೋರುತಿತತುತ. ವಾಸುದ ೋವನ ಕುದುರ ಗಳು ಅತಿ ವ ೋಗದಲ್ಲಿ
ಚಲ್ಲಸಬಹುದಾಗಿದುರೊ, ಮನುಷ್ಾರಿಂದ ತುಂಬಿಹ ೊೋಗಿದು
ರಾಜಮಾಗವದಲ್ಲಿ ತಮಮ ವ ೋಗವನುು ಕಳ ದುಕ ೊಂಡವು.
295
ವಚವಸನಾಗಿ ಬಂದ ಕೃಷ್ಣನನುು ಕಂಡು ಪ್ೃಥಾಳು ಪಾರ್ವರನುು
ನ ನಪಸಿಕ ೊಂಡು ಅವನ ಕುತಿತಗ ಯನುು ತನು ಕ ೈಗಳಿಂದ ಬಳಸಿ
ರ ೊೋದಿಸಿದಳು. ಆ ಸತಾವತರ ಮಧ ಾ ಸಹಚಾರಿಯಾಗಿದು
ಗ ೊೋವಿಂದನನುು ಬಹುಕಾಲದ ನಂತರ ನ ೊೋಡಿ ಪ್ೃಥ ಯು ಕಣಿಣೋರು
ಸುರಿಸಿದಳು. ಯೋಧರಲ್ಲಿ ಶ ರೋಷ್ಿನಾದ ಕೃಷ್ಣನಿಗ ಆತಿರ್ಾವನುು ಮಾಡಿ
ಕುಳಿಳರಿಸಿ ಆ ಶ ೋಕಪೋಡಿತ ಮುಖ್ದ ಅವಳು ಕಣಿಣೋರಿನಿಂದ
ಕಟ್ಟಿಹ ೊೋದ ಗಂಟಲ್ಲನಲ್ಲಿ ಅವನಿಗ ಹ ೋಳಿದಳು:
“ಕ ೋಶ್ವ! ಮಗೊ! ಬಾಲಾದಿಂದಲೊ ಗುರುಶ್ುಶ್ ರಷ್ಣ ಯಲ್ಲಿ
ನಿರತರಾಗಿರುವ, ಪ್ರಸಪರರ ೊಂದಿಗ ಸುಹೃದಯರಾಗಿದುು
ಒಂದ ೋ ಮತ-ಚ ೋತನರಾಗಿರುವ, ಮೋಸದಿಂದ ರಾಜಾವನುು
ಕಳ ದುಕ ೊಂಡು ಜನಾಹವರಾಗಿದುರೊ ನಿಜವನ ಪ್ರದ ೋಶ್ಕ ಕ
ಹ ೊೋಗಿರುವ, ಕ ೊರೋಧ-ಹಷ್ವಗಳನುು ತ ೊರ ದು ಬರಹಮಣಾರೊ
ಸತಾವಾದಿಗಳೂ ಆಗಿರುವ, ಪರೋತಿಸುಖ್ಗಳನುು ತಾರ್ಜಸಿ,
ರ ೊೋದಿಸುತಿತರುವ ನನುನುು ಹಿಂದ ಯೋ ಬಿಟುಿಹ ೊೋದ, ನನು
ಹೃದಯವನುು ಸಮೊಲವಾಗಿ ಕಿತುತ ವನಕ ಕ ತ ರಳಿದ,
ಮಹಾತಮ ಪಾಂಡವರು ಸಿಂಹ-ವಾಾಘ್ರ-ಗಜಸಂಕುಲಗಳಿಂದ
ಕೊಡಿರುವ ವನದಲ್ಲಿ ಹ ೋಗ ವಾಸಿಸಿದರು? ಬಾಲಾದಲ್ಲಿಯೋ
ತಂದ ಯನುು ಕಳ ದುಕ ೊಂಡ ಅವರನುು ನಾನು ಸತತವೂ
ಲಾಲ್ಲಸಿ ಬ ಳ ಸಿದ ು. ಈಗ ತಂದ -ತಾಯಿಗಳಿಬಬರನೊು ಕಾಣದ ೋ
ಅವರು ಮಹಾವನದಲ್ಲಿ ಹ ೋಗ ವಾಸಿಸಿದರು?
296
ಬಾಲಾದಿಂದಲೊ ಪಾಂಡವರು ಶ್ಂಖ್-ದುಂಧುಭಗಳ
ನಿಘೊೋವಷ್ಗಳಿಂದ, ಮೃದಂಗ-ವ ೋಣುನಾದಗಳಿಂದ
ಎಬಿಬಸಲಪಡುತಿತದುರು. ಮನ ಯಲ್ಲಿರುವಾಗ ಆನ ಗಳ ಘ್ನೋಂಕಾರ,
ಕುದುರ ಗಳ ಹ ೋಂಕಾರ, ರರ್ಗಾಲ್ಲಗಳ ಶ್ಬಧ ಇವುಗಳಿಂದ
ಎಚಚರಗ ೊಳುಳತಿತದು, ಶ್ಂಖ್-ಭ ೋರಿ ನಿನಾದ, ವ ೋಣೊ-ವಿೋಣಾ
ನಾದನಗಳಿಂದ, ಪ್ುಣಾಾಹ ಮಂತರ-ಘೊೋಷ್ಗಳಿಂದ ದಿವಜರು
ಪ್ೊರ್ಜಸುತಿತರಲು, ವಸರ ರತು ಅಲಂಕಾರಗಳಿಂದ ದಿವಜರನುು
ಪ್ೊರ್ಜಸುತಿತದು, ಅಚವನಾಹವರನುು ಅಚಿವಸಿ, ಸುತತಿಗಳಿಂದ
ಅಭನಂದಿತರಾಗಿ, ರಂಕದ ಚಮವದಿಂದ ಮಾಡಿದ
ಹಾಸಿಗ ಯಮೋಲ ಮಲಗಿ ಪಾರಸಾದಗಳಲ್ಲಿ ಎಚಚರಗ ೊಳುಳತಿತದು
ಅವರು ಆ ಮಹಾವನದಲ್ಲಿ ಮೃಗಗಳ ನಿನಾದವನುು ಕ ೋಳಿ
ಏಳಬ ೋಕಾದ ನನು ಮಕಕಳು ಹ ೋಗ ತಾನ ೋ
ನಿದ ುಮಾಡುತಿತದುರು? ಭ ೋರಿೋ-ಮೃದಂಗ ನಿನಾದಗಳಿಂದ,
ಶ್ಂಖ್-ವ ೋಣುಗಳ ಸುಸವರದಿಂದ, ಸಿರೋಯರ ಮಧುರ ಗಿೋತ-
ನಿನಾದಗಳಿಂದ, ಬಂದಿ-ಮಾಗದ-ಸೊತರ ಸುತವಗಳನುು ಕ ೋಳಿ
ಏಳುವ ಅವರು ಮಹಾವನದಲ್ಲಿ ಹ ೋಗ ಮೃಗಗಳ
ಕೊಗುಗಳನುು ಕ ೋಳಿ ಏಳುತಿತದುರು?
298
ವೃಕ ೊೋದರನ ಕುರಿತು ಹ ೋಳು. ಪ್ರಿಘ್ದಂತಹ
ಬಾಹುಗಳನುುಳಳ ಆ ಮಧಾಮ, ಸಹಸರಬಾಹುಗಳ
ಅಜುವನನ ೊಂದಿಗ ನಿತಾವೂ ಸಪಧಿವಸುವ ಎರಡು ಕ ೈಗಳ
ಅಜುವನ, ಒಂದ ೋ ಸಲ ವ ೋಗದಿಂದ ಐನೊರು ಬಾಣಗಳನುು
ಬಿಡಬಲಿ, ಅಸರಗಳಲ್ಲಿ ರಾಜ ಕಾತವವಿೋಯವನ
ಸಮನಾಗಿರುವ ಪಾಂಡವ, ತ ೋಜಸಿ್ನಲ್ಲಿ
ಆದಿತಾಸದೃಶ್ನಾಗಿರುವ, ದಮದಲ್ಲಿ ಮಹಷ್ಠವಗ
ಸಮನಾಗಿರುವ, ಕ್ಷಮಯಲ್ಲಿ ಪ್ೃಥಿವಯ ಸಮನಾಗಿರುವ,
ವಿಕರಮದಲ್ಲಿ ಮಹ ೋಂದರನ ಸಮನಾಗಿರುವ, ಈ
ಮಹಾರಾಜಾವನುು ಗ ದಿುರುವ ದಿೋಪ್ತ ತ ೋಜಸಿವ, ಯಾರ ಘೊೋರ
ಬಾಹುಬಲವನುು ಕೌರವರು ಉಪಾಸಿಸುವರ ೊೋ, ದ ೋವತ ಗಳು
ವಾಸವನನುು ಹ ೋಗ ೊೋ ಹಾಗ ಯಾರನುು ಪಾಂಡವರು
ಆಶ್ರಯಿಸಿರುವರ ೊೋ ಆ ನಿನು ಭಾರತಾ ಸಖ್ ಧನಂಜಯನು
ಇಂದು ಹ ೋಗಿದಾುನ ?
301
ಮಹಾಬುದಿಧ, ಗಂಭೋರ, ಮಹಾತಮ ಕ್ಷತತನು ಲ ೊೋಕಗಳ ೋ
ಯಾವುದರ ಮೋಲ ನಿಂತಿವ ಯೋ ಅಂರ್ಹ ಶ್ೋಲದಿಂದ
ಅಲಂಕೃತನಾಗಿದಾುನ .”
302
ಮತುತ ಧಾತವರಾಷ್ರರಲ್ಲಿ ಬ ೋಧವನುು ಕಾಣಲ್ಲಲಿ. ಇದ ೋ
ಸತಾದ ಮೊಲಕ ನಿೋನು ಅಮಿತರರನುು ಸಂಹರಿಸಿ ಶ್ರೋಯಿಂದ
ಆವೃತನಾಗಿ ಪಾಂಡವರ ೊಂದಿಗ ನಮಮನುು ಈ
ಸಂಗಾರಮದಿಂದ ಉಳಿಸುತಿತೋಯ ಎಂದು ಕಾಣುತಿತದ ುೋನ .
ಅವರ ಸತವದಂತ ಹ ೊೋದರ ಅವರನುು ಸ ೊೋಲ್ಲಸುವುದು
ಶ್ಕಾವಿಲಿ. ನಾನು ನನುನುು ಅರ್ವಾ ಸುಯೋಧನನನುಲಿ. ನನು
ತಂದ ಯನುು ದೊರುತ ೋತ ನ . ಅವನು ಧನವನುು ಧೊತವರಿಗ
ಅಪವಸುವಂತ ನನುನುು ಕುಂತಿಭ ೊೋಜನಿಗ ಕ ೊಟಿನು. ನಾನು
ಬಾಲಕಿಯಾಗಿದ ು. ಚಂಡಿನ ೊಂದಿಗ ಆಡುತಿತರುವಾಗ ನಿನು
ಅಜಜನು ನನುನುು ಸಖ್ಾದಲ್ಲಿ ಮಹಾತಮ ಕುಂತಿಭ ೊೋಜನಿಗಿತತನು.
ನಾನು ಪತನಿಂದ ಮತುತ ಮಾವನಿಂದಲೊ ಮೋಸಗ ೊಂಡು
ಅತಾಂತ ದುಃಖಿತಳಾಗಿದ ುೋನ . ನಾನು ರ್ಜೋವಿಸಿ ಫಲವ ೋನು?
305
ಎದುರಿಸಿದನು. ಅದರ ಫಲವನುು ಅವನು ಕಾಣುತಾತನ .
ವ ೈರವನುು ಕಟ್ಟಿಕ ೊಂಡ ವೃಕ ೊೋದರನಿಗ
ಶಾಂತಿಯಾಗುವುದಿಲಿ. ಎಷ್ ಿೋ ಹಳತಾದರೊ ಆ
ಶ್ತುರಕಶ್ವನನು ಶ್ತುರವಿಗ ಅಂತಾವನುು ತ ೊೋರಿಸುವವರ ಗ
ಭೋಮನ ವ ೈರವು ಶಾಂತಗ ೊಳುಳವುದಿಲಿ.
306
ತನು ತಂದ ಯ ತಂಗಿಗ ಆಶಾವಸನ ಯನಿುತತನು.
308
ಮಹಾಬರಹಮ, ಮತುತ ನಿನುಲ್ಲಿಯೋ ಎಲಿವೂ ನ ಲ ಸಿವ . ನಿೋನು
ಹ ೋಳಿದಂತ ಯೋ ಆಗುತತದ ; ನಿನುಲ್ಲಿಯೋ ಸತಾವಿರುತತದ .”
310
ಭುಜವನುು ಹಿಡಿದು ಗುಡುಗಿನಂರ್ಹ ಸವರದಲ್ಲಿ, ಸಪಷ್ಿವಾದ,
ಉತತಮವಾಗಿ ರಚಿಸಲಪಟಿ, ಮುಚುಚಮರ ಯಿಲಿದ, ನಿೋರಸವಲಿದ,
ಯಾವ ಶ್ಬಧವನೊು ನುಂಗದ ೋ ರಾಜನಿಗ ಕಾರಣದ ಕುರಿತು
ಉತತರಿಸಿದನು:
312
ಕಲಾಾಣಗುಣಗಳನುು ಹ ೊಂದಿದ ಬಾಂಧವರನುು ಮೋಹ-
ಲ ೊೋಭಗಳಿಂದ ನ ೊೋಡುವವನು ತುಂಬಾ ಸಮಯ
ಸಂಪ್ತತನುು ಹ ೊಂದಿರುವುದಿಲಿ. ಆದರ ಹೃದಯದಲ್ಲಿ
ಅಪರಯತ ಯನಿುಟುಿಕ ೊಂಡಿದುರೊ ಗುಣಸಂಪ್ನುರಿಗ
ಪರಯವಾದುದನುು ಮಾಡಿ ಅವರನುು
ವಶ್ಪ್ಡ ಸಿಕ ೊಳುಳವವನು ದಿೋಘ್ವಕಾಲದ ಯಶ್ಸ್ನುು
ಪ್ಡ ಯುತಾತನ . ದುಷ್ಿತನದಿಂದ ಕಲುಷ್ಠತವಾಗಿರುವ ಈ ಎಲಿ
ಅನುವೂ ನನಗ ಅಭ ೊೋಜಾವಾಗಿದ . ಕ್ಷತತನು ನಿೋಡಿದುದು
ಮಾತರ ನನಗ ಭ ೊೋಕತವಾ ಎಂದು ನನು ಮತಿಗ ತಿಳಿದಿದ .”
ವಿದುರ-ಕೃಷ್ಣರ ಸಂವಾದ
ಹ ೊರಟುಬಂದು ಮಹಾಬಾಹು ವಾಸುದ ೋವ ಮಹಾಮನಸಿವಯು
ಮಹಾತಮ ವಿದುರನ ಮನ ಗ ಬಂದನು. ಆ ಮಹಾಬಾಹುವು ವಿದುರನ
ಮನ ಯಲ್ಲಿದಾುಗ ಅಲ್ಲಿಗ ದ ೊರೋಣ, ಕೃಪ್, ಭೋಷ್ಮ, ಬಾಹಿಿಕ ಮತುತ ಇತರ
ಕುರುಗಳು ಬಂದರು. ಅಲ್ಲಿಗ ಬಂದ ಕುರುಗಳು ಮಧುಸೊದನನಿಗ
“ವಾಷ್ ಣೋವಯ! ರತುಗಳನುುಳಳ ನಮಮ ಮನ ಗಳನುು ನಿನಗ
ಕ ೊಡುತ ೋತ ವ ” ಎಂದು ಹ ೋಳಿದರು. ಆ ಮಹಾತ ೋಜಸಿವ
ಕೌರವರಿಗ ಮಧುಸೊದನನು “ನಿೋವ ಲಿರೊ ಹ ೊೋಗಿ.
313
ನಿಮಮಲಿರಿಂದ ನಾನು ಸತೃತನಾಗಿದ ುೋನ ” ಎಂದನು.
314
ಗತಿಗ ಸಿಲುಕಿದವನು. ಅಳತ ಗ ದ ೊರಕದವನು. ಶ ರೋಯಸ್ನುು
ಬಯಸುವವರಿಗ ಕ ಟಿದುನುು ಮಾಡುವವನು. ಅವನು
ಕಾಮಾತಮ. ತುಂಬಾ ತಿಳಿದುಕ ೊಂಡಿದ ುೋನ ಂದು
ಅಭಮಾನಪ್ಡುತಾತನ . ನಿಜವಾದ ಮಿತರರ ಶ್ತುರ. ಎಲಿರನೊು
ಶ್ಂಕಿಸುತಾತನ . ಏನನೊು ಮಾಡುವುದಿಲಿ. ಮಾಡಿದವರಿಗ
ಅಕೃತಜ್ಞ. ಧಮವವನುು ತಾರ್ಜಸಿದವನು. ಸುಳಳನುು
ಪರೋತಿಸುತಾತನ . ಇವು ಮತುತ ಇನೊು ಇತರ ಬಹಳಷ್ುಿ
ದ ೊೋಷ್ಗಳಿಂದ ಅವನು ಕೊಡಿದಾುನ . ನಿೋನು ಹ ೋಳುವುದು
ಅವನಿಗ ಶ ರೋಯಸಕರವಾದುದಾದರೊ ಅವನು ದುಡುಕಿನಿಂದ
ಸಿವೋಕರಿಸುವುದಿಲಿ.
317
ಬಂದು ಸ ೋರಿದಾುರ . ಇವರ ಲಿರೊ ನಿನು ಮೋಲ
ಹಿಂದಿನಿಂದಲೊ ವ ೈರವನುು ಸಾಧಿಸಿಕ ೊಂಡು ಬಂದಿದಾುರ .
ಈ ರಾಜರ ಸಾರವನೊು ನಿೋನು ಅಪ್ಹರಿಸಿದಿುೋಯ. ನಿನು
ಕುರಿತಾದ ಉದ ವೋಗದಿಂದ ಆ ವಿೋರರು ಕಣವನ ಜ ೊತ
ಸ ೋರಿಕ ೊಂಡು ಧಾತವರಾಷ್ರರ ಪ್ಕ್ಷದಲ್ಲಿದಾುರ . ತಮಮನುು
ತಾವ ೋ ತ ೊರ ದು ಈ ಎಲಿ ಯೋಧರೊ ದುಯೋವಧನನ
ಜ ೊತ ಗೊಡಿ ಪಾಂಡವರ ೊಂದಿಗ ಯುದಧಮಾಡಲು
ದ ೊರಕಿದ ಯಂದು ಸಂತ ೊೋಷ್ದಿಂದಿದಾುರ . ನಿೋನು ಅವರ
ಮಧ ಾ ಪ್ರವ ೋಶ್ಸುತಿತೋಯ ಎಂದರ ನನಗ ೋನ ೊೋ
ಹಿಡಿಸುವುದಿಲಿ. ಬಹುಸಂಖ್ ಾಯಲ್ಲಿ ಸ ೋರಿರುವ ಆ
ದುಷ್ಿಚ ೋತಸ ಶ್ತುರಗಳ ಮಧ ಾ ನಿೋನು ಹ ೋಗ ಹ ೊೋಗುತಿತೋಯ?
ಭಗವಂತನು ಹ ೋಳಿದನು:
318
ಸುಹೃದಯನಿಗ ಹ ೋಳಬ ೋಕಾದುದ ೋ ಇದು.
ಧಮಾವರ್ವಯುಕತವಾಗಿದ . ನಿನಗ ತಕುಕದಾಗಿದ . ತಂದ -
ತಾಯಿಗಳು ಆಡುವಂತ ಮಾತುಗಳನುು ಆಡಿದಿುೋಯ. ನಿೋನು
ನನಗ ಹ ೋಳಿದುುದು ಸತಾವಾದುದು. ಈಗ ನಡ ಯುತಿತರುವುದು.
ಯುಕತವಾದುದು ಮತುತ ನನು ಒಳಿತಿಗಾಗಿಯೋ ಇರುವುದು.
ಆದರೊ ನಾನು ಇಲ್ಲಿಗ ಬಂದಿರುವುದರ ಕಾರಣವನುು
ಗಮನವಿಟುಿ ಕ ೋಳು. ಕ್ಷತತ! ಧಾತವರಾಷ್ರನ ದೌರಾತಮ,
ಕ್ಷತಿರಯರ ವ ೈರತವ ಇವ ಲಿವನೊು ತಿಳಿದ ೋ ನಾನು ಇಂದು
ಕೌರವರಲ್ಲಿಗ ಬಂದಿದ ುೋನ . ಯಾರು ವಿನಾಶ್ವಾಗುವ ಈ
ಪ್ೃಥಿವಯನುು, ಕುದುರ , ರರ್, ಆನ ಗಳು ಮತುತ
ಇವರ ಲಿರ ೊಂದಿಗ ಮೃತುಾಪಾಶ್ದಿಂದ ಬಿಡುಗಡ
ಮಾಡುತಾತನ ೊೋ ಅವನು ಉತತಮ ಧಮವವನುು
ಹ ೊಂದುತಾತನ . ಧಮವಕಾಯವದ ಯಥಾ ಶ್ಕಿತ
ಪ್ರಯತಮಮಾಡುವ ಮಾನವನಿಗ , ಕ ೊನ ಯಲ್ಲಿ ಅದು
ಸಾಧಾವಾಗದ ೋ ಹ ೊೋದರೊ ಅದರ ಪ್ುಣಾವು ದ ೊರ ಯುತತದ
ಎನುುವುದರಲ್ಲಿ ಸಂಶ್ಯವಿಲಿ. ಮನಸಿ್ನಲ್ಲಿ
ಪಾಪ್ಕಮವಗಳನುು ಯೋಚಿಸಿ ಅವುಗಳನುು ಮಾಡದ ೋ ಇದುರ
ಅದರ ಫಲವು ಅವನಿಗ ತಗಲುವುದಿಲಿ ಎಂದು
ಧಮವವಿದರು ತಿಳಿದಿದಾುರ . ಸಂಗಾರಮದಲ್ಲಿ
ವಿನಾಶ್ಹ ೊಂದುವ ಕುರು ಮತುತ ಸೃಂಜಯರ ನಡುವ
319
ಶಾಂತಿಯನುು ತರಲು ಪ್ರಯತಿುಸುತಿತದ ುೋನ .
320
ಮಾಡುತಾತನ ೊೋ ಅವನ ೋ ನಿಜವಾದ ಮಿತರ ಎಂದು
ತಿಳಿದವರು ಹ ೋಳುತಾತರ . ಶ್ಕತನಾಗಿದುರೊ ಕೃಷ್ಣನು
ದುಡುಕುತಿತರುವ ಕುರು-ಪಾಂಡವರನುು ತಡ ಯಲ್ಲಲಿವಲಿ
ಎಂದು ಅಧಮವಜ್ಞರು, ಮೊಢರು, ಅಸುಹೃದಯರು ಮುಂದ
ಹ ೋಳಬಾರದಲಿ! ಇದರಿಂದಲ ೋ ಇಬಬರ ನಡುವ ಅರ್ವವನುು
ಸಾಧಿಸಲ ೊೋಸುಗ ನಾನು ಇಲ್ಲಿಗ ಬಂದಿದ ುೋನ . ನನು
ಪ್ರಯತುವನುು ಮಾಡಿ ಹ ೊೋಗುತ ೋತ ನ . ಇನ ೊುಬಬರು ಕ ಟಿದಾಗಿ
ಮಾತನಾಡಿಕ ೊಳಳಬಾರದಲಿ! ಧಮಾವರ್ವಯುಕತವಾದ,
ಅನಾಮಯವಾದ ನನು ಮಾತುಗಳನುು ಕ ೋಳಿ ಆ ಬಾಲಕನು
ನಡ ದುಕ ೊಳಳದ ೋ ಇದುರ ಅವನು ದ ೈವದ ವಶ್ವಾಗುತಾತನ .
ಪಾಂಡವರ ಒಳಿತಿಗ ಕಡಿಮಮಾಡದ ೋ ಕುರುಗಳಲ್ಲಿ
ಶಾಂತಿಯನುು ತಂದ ನ ಂದಾದರ ಕುರುಗಳನುು
ಮೃತುಾಪಾಶ್ದಿಂದ ಬಿಡುಗಡ ಮಾಡಿದ ಮಹಾ ಅರ್ವವೂ,
ಸಚಾಚರಿತರಯವೂ, ಪ್ುಣಾವೂ ನನುದಾಗುತತದ . ನಾನು ಹ ೋಳುವ
ಕಾವಾ, ಧಮವ, ಅರ್ವವತಾತದ, ಅಹಿಂಸ ಯ ಮಾತುಗಳನುು
ಧಾತವರಾಷ್ರರು ಕ ೋಳಿ ಆಲ ೊೋಚಿಸಲು ಸಮರ್ವರಾದರ ,
ಕುರುಗಳೂ ಕೊಡ ನನುನುು ಪ್ೊರ್ಜಸುತಾತರ . ಬದಲಾಗಿ ಅವರು
ನನು ಮೋಲ ಆಕರಮಣ ಮಾಡಿದರ ಅಲ್ಲಿ ಸ ೋರಿದ
ಪಾಥಿವವರ ಲಿರೊ ಕುಪತನಾದ ಸಿಂಹದ ಎದಿರು ನಿಲಿಲಾರದ
ಮೃಗಗಳಂತ !”
321
ವೃಷ್ಠಣಗಳ ವೃಷ್ಭನು ಹಿೋಗ ಹ ೋಳಿ ಹಾಸಿಗ ಯ ಸುಖ್ಸಂಸಪಷ್ವದಲ್ಲಿ
ಸುಖ್ವಾದ ನಿದ ುಯನುು ಮಾಡಿದನು.
325
ನಿಂತನು. ಮಹಾರಾಜ ಜನ ೋಶ್ವರ ಧೃತರಾಷ್ರನು ಎದುು ನಿಲಿಲು ಅಲ್ಲಿ
ಸ ೋರಿದು ಸಹಸಾರರು ರಾಜರುಗಳೂ ಮೋಲ ದುು ನಿಂತರು. ಧೃತರಾಷ್ರನ
ಶಾಸನದಂತ ಕೃಷ್ಣನಿಗಾಗಿ ಅಲ್ಲಿ ಸವವತ ೊೋಭದರವಾದ,
ಬಂಗಾರದಿಂದ ಪ್ರಿಷ್ಕರಿಸಲಪಟಿ ಆಸನವನುು ಕಲ್ಲಪಸಲಾಗಿತುತ. ಆಗ
ಧಮಾವತಮ ಮಾಧವನು ಮುಗುಳುಕುಕ ರಾಜನನುು, ಭೋಷ್ಮ-
ದ ೊರೋಣರನುು, ಇತರ ರಾಜರನೊು ವಯಸಿ್ಗ ತಕಕಂತ
ಮಾತನಾಡಿಸಿದನು. ಸಭ ಗ ಬಂದಿದು ಕ ೋಶ್ವ ಜನಾದವನನನುು ಎಲಿ
ಕುರುಗಳೂ, ರಾಜ ಪಾಥಿವವರೊ ಅಚಿವಸಿದರು.
326
ಮಣಿಕಾಂಚನಗಳಿಂದ ಅಲಂಕರಿಸಲಪಟಿ, ಹ ೋರಳವಾದ ದ ೊಡಡ ದ ೊಡಡ
ಆಸನಗಳನುು ತರಲಾಯಿತು. ಅವರು ಅಲ್ಲಿ ಕುಳಿತುಕ ೊಂಡು
ಅಘ್ಾವಗಳನುು ಸಿವೋಕರಿಸಿದ ನಂತರ ಕೃಷ್ಣ ಮತುತ ರಾಜರು ಆಸನಗಳನುು
ಗರಹಿಸಿದರು. ದುಃಶಾಸನನು ಸಾತಾಕಿಗ ಉತತಮ ಆಸನವನುು
ನಿೋಡಿದನು. ವಿವಿಂಶ್ತಿಯು ಕೃತವಮವನಿಗ ಕಾಂಚನ ಪೋಠವನಿುತತನು.
ಕೃಷ್ಣನ ಪ್ಕಕದಲ್ಲಿಯೋ ಒಂದ ೋ ಪೋಠದಲ್ಲಿ ಮಹಾತಮ, ದುಷ್ಿ ಕಣವ-
ದುಯೋವಧನರಿಬಬರು ಒಟ್ಟಿಗ ೋ ಕುಳಿತುಕ ೊಂಡರು. ಗಾಂಧಾರರಾಜ
ಶ್ಕುನಿಯು ಗಾಂಧಾರರಿಂದ ರಕ್ಷ್ತನಾಗಿ ಪ್ುತರನ ೊಂದಿಗ ಅಲ್ಲಿ
ಆಸನದಲ್ಲಿ ಕುಳಿತಿದುನು. ಮಹಾಮತಿ ವಿದುರನು ಬಿಳಿಯ
ರ್ಜನವಸರವನುು ಹ ೊದಿಸಿದು, ಶೌರಿಯ ಪೋಠಕ ಕ ತಾಗಿಕ ೊಂಡಿದು
ಮಣಿಪೋಠದಲ್ಲಿ ಕುಳಿತುಕ ೊಂಡನು. ಅಲ್ಲಿದು ಸವವ ರಾಜ ಪಾಥಿವವರು
ತುಂಬಾ ಹ ೊತುತ ದಾಶಾಹವನನುು ನ ೊೋಡುತಿತದುರೊ ಅಮೃತವನುು
ಎಷ್ುಿ ಕುಡಿದರೊ ತೃಪ್ತರಾಗದವರಂತ ಜನಾದವನನುು ನ ೊೋಡಿ
ತೃಪ್ತರಾಗಲ್ಲಲಿ. ಅತಸಿೋಪ್ುಷ್ಪಸಂಕಾಶ್, ಪೋತಾಂಬರವನುುಟ್ಟಿದು
ಜನಾದವನನು ಬಂಗಾರದಲ್ಲಿ ಹುದುಗಿದು ಮಣಿಯಂತ ಆ
ಸಭಾಮಧಾದಲ್ಲಿ ಹ ೊಳ ಯುತಿತದುನು. ಗ ೊೋವಿಂದನು ಕುಳಿತುಕ ೊಂಡ
ನಂತರ ಎಲಿರೊ ಸುಮಮನಾದರು. ಅಲ್ಲಿದು ಯಾವ ಪ್ುರುಷ್ನೊ
ಏನನೊು ಹ ೋಳಲ್ಲಲಿ.
ಕೃಷ್ಣ ವಾಕಾ
327
328
ಆ ಸವವ ರಾಜರೊ ಆಸಿೋನರಾಗಿ ಸುಮಮನಾದ ನಂತರ, ಸುದಂಷ್ರ
ಕೃಷ್ಣನು ಗುಡುಗಿನ ಸವರದಲ್ಲಿ ಮಾತನುು ಪಾರರಂಭಸಿದನು. ಮೋಡವು
ಮಳಗುವಂತ , ಮಾಧವನು ಸಭ ಯಲ್ಲಿ ಎಲಿರಿಗೊ ಕ ೋಳಿಸುವಂತ ,
ಧೃತರಾಷ್ರನನುು ಉದ ುೋಶ್ಸಿ ಈ ಉತತಮ ಮಾತುಗಳನುು ಹ ೋಳಿದನು.
“ಭಾರತ! ವಿೋರರ ನಾಶ್ವಾಗದ ೋ ಕುರುಗಳಲ್ಲಿ ಮತುತ
ಪಾಂಡವರಲ್ಲಿ ಶಾಂತಿಯನುುಂಟುಮಾಡುವ ಪ್ರಯತುದಿಂದ
ನಾನು ಇಲ್ಲಿಗ ಬಂದಿದ ುೋನ . ರಾಜನ್! ಇದರ ಹ ೊರತಾಗಿರುವ
ಬ ೋರ ಯಾವ ಶ ರೋಯಸಕರ ಮಾತನೊು ನಾನು ಹ ೋಳುವುದಿಲಿ.
ಏಕ ಂದರ ತಿಳಿಯಬ ೋಕಾಗಿರುವ ಎಲಿವೂ ನಿನಗ ತಿಳಿದ ೋ ಇದ .
ಈ ಕುಲವು ಇಂದು ಅಧಾಯನ, ನಡತ ಗಳಿಂದ ಕೊಡಿದುು
ಸವವ ಗುಣಗಳಿಂದ ತುಂಬಿದುು ಎಲಿ ರಾಜರಲ್ಲಿ
ಶ ರೋಷ್ಿವ ನಿಸಿಕ ೊಂಡಿದ . ವಿಶ ೋಷ್ವಾಗಿ ಕೃಪ , ಅನುಕಂಪ್,
ಕಾರುಣಾ, ಅಹಿಂಸ , ಆಜವವ, ಕ್ಷಮ, ಹಾಗ ಸತಾ ಇವು
ಕುರುಗಳಲ್ಲಿವ . ಈ ವಿಧಗಳಲ್ಲಿ ಎತತರವಾಗಿ ನಿಂತಿರುವ ಈ
ಕುಲದಲ್ಲಿ ಸರಿಯಾಗಿರದಿದುುದು ಯಾವುದೊ, ವಿಶ ೋಷ್ವಾಗಿ
ನಿನಿುಂದ, ನಡ ಯಬಾರದು. ಕುರುಗಳಲ್ಲಿ ಯಾರಾದರೊ
ಒಳಗಿನವರಲ್ಲಿ ಅರ್ವಾ ಹ ೊರಗಿನವರಲ್ಲಿ ಸುಳಾಳಗಿ
ನಡ ದುಕ ೊಳುಳವುದನುು ನಿೋನ ೋ ನಿಲ್ಲಿಸಬಹುದು. ನಿನು ಪ್ುತರರು,
ದುಯೋವಧನನ ನಾಯಕತವದಲ್ಲಿ, ಧಮವ-ಅರ್ವಗಳನುು
ಹಿಂದ ೊತಿತ, ಅಶ್ಷ್ಿರಾಗಿ, ಮಯಾವದ ಯನುು ಕಳ ದುಕ ೊಂಡು,
329
ಲ ೊೋಭದಿಂದ ಬುದಿಧ ಕಳ ದುಕ ೊಂಡು ನಿನು ಬಂಧುಮುಖ್ಾರಲ್ಲಿ
ಕೊರರವಾಗಿ ನಡ ದುಕ ೊಳುಳತಿತದಾುರ . ಇದು ನಿನಗ ತಿಳಿದ ೋ ಇದ .
ಈ ಮಹಾಘೊೋರ ಸನಿುವ ೋಶ್ವು ಕುರುಗಳಿಂದಲ ೋ
ಉತಪನುವಾಗಿದ . ಇದನುು ನಿಲವಕ್ಷ್ಸಿದರ ಇಡಿೋ ಪ್ೃಥಿವಯನ ುೋ
ಅದು ರ್ಘತಿಗ ೊಳಿಸುತತದ . ನಿೋನು ಇಚಿಛಸಿದರ ಇದನುು
ಶಾಂತಗ ೊಳಿಸಲು ಶ್ಕಾವಿದ . ಏಕ ಂದರ ಇಲ್ಲಿ ಶಾಂತಿಯನುು
ತರುವುದು ದುಷ್ಕರವ ೋನಲಿ ಎಂದು ನನು ಅನಿಸಿಕ . ಶಾಂತಿಯು
ನಿನು ಮತುತ ನನು ಅಧಿೋನದಲ್ಲಿದ . ನಿೋನು ಪ್ುತರರನುು ತಡ !
ನಾನು ಇತರರನುು ತಡ ಯುತ ೋತ ನ . ತಮಮ
ಅನುಯಾಯಿಗಳ ೂಂದಿಗ ಪ್ುತರರು ನಿನು ಆಜ್ಞ ಯಂತ
ಮಾಡಬ ೋಕು. ಇವರನುು ನಿನು ಶಾಸನದಡಿಯಲ್ಲಿ ಬಲವತಾತಗಿ
ಹಿಡಿದಿಟುಿಕ ೊಳುಳವುದ ೋ ಹಿತಕರವಾದುದು. ನಿನಗ
ಹಿತವಾದುದು ನಿನು ಶಾಸನದಲ್ಲಿರಲು ಬಯಸುವ
ಪಾಂಡವರಿಗ ಕೊಡ, ಮತುತ ಶಾಂತಿಯನುು ಪ್ರಯತಿುಸುತಿತರುವ
ನನಗೊ ಹಿತವಾದುದು. ಸವಯಂ ನಿೋನ ೋ ಇದನುು ವಿಚಾರಿಸಿ
ನಿಧವರಿಸು.
332
ಒಟ್ಟಿಗ ೋ ತಿಂದು, ಕುಡಿದು, ಉತತಮ ಉಡುಗ ಗಳನುು ತ ೊಟುಿ,
ಮಾಲ ಗಳನುು ಧರಿಸಿ ಸತೃತರಾಗಿ, ಸಿಟುಿ-ವ ೈರಗಳನುು
ತ ೊರ ದು, ತಮಮ ತಮಮ ಮನ ಗಳಿಗ ತ ರಳಲ್ಲ. ಈಗ ನಿನು
ರ್ಜೋವನದ ಹ ಚುಚಕಾಲವು ಕಳ ದುಹ ೊೋಗಿರಲು, ನಿನಗ ಹಿಂದ
ಪಾಂಡವರ ೊಡನಿದು ಸೌಹಾದವತ ಯ ಇನ ೊುಮಮ
ತ ೊೋರಿಬರಲ್ಲ. ಬಾಲಕರಾಗಿರುವಾಗಲ ೋ ತಂದ ಯನುು
ಕಳ ದುಕ ೊಂಡ ಅವರು ನಿನಿುಂದಲ ೋ ಬ ಳ ದರು. ಪ್ುತರರಂತ
ಯಥಾನಾಾಯವಾಗಿ ಅವರನುು ಪಾಲ್ಲಸಬ ೋಕು. ವಿಶ ೋಷ್ವಾಗಿ
ವಾಸನದಲ್ಲಿರುವಾಗ ಅವರಿಗ ನಿನುದ ೋ ರಕ್ಷಣ ಯು ಬ ೋಕು.
ಇಲಿದಿದುರ ನಿನು ಧಮಾವರ್ವಗಳು ನಾಶ್ವಾಗುತತದ .
336
ಜಾಮದಗಿುಯ ವಚನ
ಕುರುಸಂಸದಿಯಲ್ಲಿ ಎಲಿ ರಾಜರೊ ಸುಮಮನಾಗಿರಲು ಜಾಮದಗುಯ
ಪ್ರಶ್ುರಾಮನು ಈ ಮಾತುಗಳನಾುಡಿದನು:
337
ಗುಣಗಳು ಅಸಂಖ್ಾವಾದವುಗಳು. ಜನಾದವನನು
ಅವನಿಗಿಂರ್ ವಿಶ್ಷ್ಿನಾದವನು. ನಿೋನ ೋ ಅವನನುು
ಕುಂತಿೋಪ್ುತರ ಧನಂಜಯನ ಂದು ಚ ನಾುಗಿ ತಿಳಿದುಕ ೊಂಡಿರುವ .
ಈ ಪ್ರವಿೋರ, ಪ್ುರುಷ್ಷ್ವಭ ಅಜುವನ-ಕ ೋಶ್ವರ ೋ ಆ ನರ-
ನಾರಾಯಣರ ಂದು ತಿಳಿದುಕ ೊೋ. ಇದನುು ನಿೋನು
ತಿಳಿದುಕ ೊಂಡಿದುರ , ನನುನುು ಶ್ಂಕಿಸದ ೋ ಇದುರ , ಉತತಮ
ಮನಸು್ ಮಾಡಿ ಪಾಂಡವರ ೊಂದಿಗ ಶಾಂತಿಯನುು ಪಾಲ್ಲಸು.
ಭ ೋದವಿಲಿದಿರುವುದ ೋ ಶ ರೋಯಸ ್ಂದು ನಿೋನು ಯೋಚಿಸಿ,
ಶಾಂತನಾಗು! ಯುದಧದ ಕುರಿತು ಮನಸು್ ಮಾಡಬ ೋಡ! ನಿನು
ಕುಲವು ಭೊಮಿಯಲ್ಲಿಯೋ ಬಹುಮತವುಳಳದುು. ಅದು
ಹಾಗ ಯೋ ಉಳಿದುಕ ೊಳಳಬ ೋಕು. ನಿನಗ ಆಶ್ೋವಾವದವಿದ .
ನಿನಗ ಒಳ ಳಯದಾಗುವಂತ ಅಲ ೊೋಚಿಸು!”
ಕಣವನ ವಚನ
ಜಾಮದಗಿುಯ ವಚನವನುು ಕ ೋಳಿ ಭಗವಾನ್ ಋಷ್ಠ ಕಣವನೊ ಕೊಡ
ಕುರುಸಂಸದಿಯಲ್ಲಿ ದುಯೋವಧನನಿಗ ಈ ಮಾತನಾುಡಿದನು:
“ಲ ೊೋಕಪತಾಮಹ ಬರಹಮನು ಅಕ್ಷಯ ಮತುತ ಅವಾಯ.
ಹಾಗ ಯೋ ಭಗವಂತರಾದ ಆ ನರ-ನಾರಯಣ ಋಷ್ಠಗಳೂ
ಕೊಡ. ಆದಿತಾರ ಲಿರಲ್ಲಿ ವಿಷ್ುಣವೊಬಬನ ೋ ಸನಾತನನು,
ಅಜ ೋಯನು, ಅವಾಯನು, ಶಾಶ್ವತನು ಮತುತ ಪ್ರಭು
338
ಈಶ್ವರನು. ಇತರರು - ಚಂದರ-ಸೊಯವರು, ಭೊಮಿ, ನಿೋರು,
ವಾಯು, ಅಗಿು, ಆಕಾಶ್, ಗರಹ, ತಾರಗಣಗಳು
ನಿಮಿತತವಾದವುಗಳು ಮತುತ ನಾಶ್ಹ ೊಂದುವವು. ಅವು
ಜಗತಿತನ ಕ್ಷಯವಾಗುವಾಗ ಲ ೊೋಕತರಯಗಳನುು
ತ ೊರ ಯುತತವ . ಅವ ಲಿವೂ ಕ್ಷಯವಾಗಿ ಹ ೊೋಗುತತವ ಮತುತ
ಪ್ುನಃ ಪ್ುನಃ ಸೃಷ್ಠಿಯಾಗುತತವ . ಅನಾ ಮನುಷ್ಾರು, ಮೃಗ-
ಪ್ಕ್ಷ್ಗಳು, ತಿಯವಗ ೊಾೋನಿಗಳಲ್ಲಿ ಜನಿಸಿದ ಇತರ
ರ್ಜೋವಲ ೊೋಕಚರಗಳು ಅಲಪವ ೋ ಸಮಯದಲ್ಲಿ ಮರಣ
ಹ ೊಂದುತತವ . ಹಾಗ ಯೋ ರಾಜರು ಸಂಪ್ತತನುು ಭ ೊೋಗಿಸಿ
ಆಯುಷ್ಾವು ಕ್ಷಯವಾಗಲು ಮರಣ ಹ ೊಂದುತಾತರ ಮತುತ
ಸುಕೃತ-ದುಷ್ೃತಗಳನುು ಭ ೊೋಗಿಸಲು ಪ್ುನಃ
ರ್ಜೋವತಳ ಯುತಾತರ . ನಿೋನು ಆ ಧಮವಪ್ುತರನ ೊಂದಿಗ ಶಾಂತಿ
ಮಾಡಿಕ ೊಳಳಬ ೋಕು. ಪಾಂಡವರು ಮತುತ ಕೌರವರು
ಭೊಮಿಯನುು ಪಾಲ್ಲಸಲ್ಲ. ಸುಯೋಧನ! ‘ನಾನ ೋ ಬಲಶಾಲ್ಲ!’
ಎಂದು ತಿಳಿದುಕ ೊಳಳಬ ೋಡ. ಬಲಶಾಲ್ಲಗಳಿಗಿಂತ
ಬಲಶಾಲ್ಲಗಳು ಕಂಡುಬರುತಾತರ . ಬಲಶಾಲ್ಲಗಳಲ್ಲಿ ಕ ೋವಲ
ದ ೋಹಬಲವ ೋ ಬಲವ ನಿಸಿಕ ೊಳುಳವುದಿಲಿ. ದ ೋವತ ಗಳ
ವಿಕರಮವನುು ಪ್ಡ ದಿರುವ ಪಾಂಡವರ ಲಿರೊ ನಿನಗಿಂತ
ಬಲವಂತರು. ಇದರ ಕುರಿತಾಗಿ, ಉದಾಹರಣ ಯಾಗಿ,
ಮಾತಲ್ಲಯು ಮಗಳನುು ಕ ೊಡಲು ವರನನುು ಹುಡುಕಿದ
339
ಪ್ುರಾತನ ಇತಿಹಾಸವೊಂದಿದ . ಗಾಂಧಾರ ೋ! ಎಲ್ಲಿಯವರ ಗ
ನಿೋನು ಆ ವಿೋರ ಪಾಂಡುಸುತರನುು ರಣದಲ್ಲಿ
ಎದುರಿಸುವುದಿಲಿವೊೋ ಅಲ್ಲಿಯವರ ಗ ರ್ಜೋವಿಸಿರುತಿತೋಯ.
ಪ್ರಹರಿಗಳಲ್ಲಿ ಶ ರೋಷ್ಿ ವಾಯುಪ್ುತರ ಮಹಾಬಲ್ಲ ಭೋಮ ಮತುತ
ಇಂದರಸುತ ಧನಂಜಯರು ರಣದಲ್ಲಿ ಯಾರನುು ತಾನ ೋ
ಸಂಹರಿಸಲಾರರು? ದ ೋವತ ಗಳಾದ ವಿಷ್ುಣ, ವಾಯು, ಶ್ಕರ,
ಧಮವ, ಅಶ್ವಯರನುು ನಿೋನು ಯಾವ ಕಾರಣದಿಂದ ಗ ಲಿಲು
ಬಯಸುತಿತೋಯ? ಆದುದರಿಂದ ವಿರ ೊೋಧಿಸುವುದನುು ಬಿಟುಿ
ಶಾಂತಿಯತತ ನಡ . ವಾಸುದ ೋವನ ತಿೋರ್ವದಿಂದ ಕುಲವನುು
ರಕ್ಷ್ಸಿಕ ೊೋ! ಈ ಮಹಾತಪ್ಸಿವ ನಾರದನು ಚಕರಗದಾಧರ ಈ
ವಿಷ್ುಣವಿನ ಮಹಾತ ಮಗಳ ಲಿವನೊು ಪ್ರತಾಕ್ಷವಾಗಿ
ನ ೊೋಡಿದಾುನ .”
340
ನಾರದನ ವಚನ
ಆಗ ನಾರದನು ಹ ೋಳಿದನು:
“ಸುಹೃದಯರನುು ಕ ೋಳುವವರು ದುಲವಭ. ಸುಹೃದರ ೋ
ದುಲವಭ. ಎಲ್ಲಿ ಬಂಧುಗಳು ಸಿಗುವುದಿಲಿವೊೋ ಅಲ್ಲಿ
ಸುಹೃದಯರು ದ ೊರಕುತಾತರ . ಕುರುನಂದನ! ಸುಹೃದಯರ
ಮಾತನುು ಕ ೋಳಬ ೋಕ ಂದು ನನಗನಿುಸುತತದ . ನಿಬವಂಧಗಳು
(ಹಠ) ಮಾಡುವಂರ್ವುಗಳಲಿ. ನಿಬವಂಧಗಳು
ದಾರುಣವಾದವುಗಳು. ಇದನುು ಉದಾಹರಿಸಿ ಒಂದು
ಪ್ುರಾತನ ಇತಿಹಾಸವಿದ . ಅದರಲ್ಲಿ ಹಠ ಹಿಡಿದ ಗಾಲವನು
ಪ್ರಾಜಯವನುು ಹ ೊಂದಿದನು. ಅಭಮಾನದಿಂದ ಹಿಂದ
ಯಯಾತಿ ಮತುತ ಗಾಲವರು ಅತಿಯಾಗಿ ಹಠಮಾಡಿ
ದ ೊೋಷ್ಗಳನುು ಹ ೊಂದಿದರು. ತಮಮ ಏಳಿಗ ಯನುು
ಬಯಸುವವರು ಸುಹೃದಯರ ಹಿತಕಾಮನ ಗಳನುು
ಕ ೋಳಬ ೋಕು. ಹಠವನುು ಮಾಡಬಾರದು. ಏಕ ಂದರ ಹಠವು
ಕ್ಷಯವನುು ತರುತತದ . ಆದುದರಿಂದ ಗಾಂಧಾರ ೋ! ನಿೋನೊ
ಕೊಡ ಮಾನಕ ೊರೋಧಗಳನುು ತ ೊರ ದು ವಿೋರ
ಪಾಂಡವರ ೊಂದಿಗ ಸಂಧಿ ಮಾಡಿಕ ೊೋ! ಈ ರಂಪಾಟವನುು
ತಾರ್ಜಸು. ಏನನುು ಕ ೊಡುತಿತೋವೊೋ, ಏನನುು ಮಾಡುತ ೋತ ವೊೋ,
ಏನು ತಪ್ಸ್ನುು ತಪಸುತ ೋತ ವೊೋ, ಏನು ಯಜ್ಞಗಳನುು
ಮಾಡುತ ೋತ ವೊೋ ಅವುಗಳು ನಾಶ್ವಾಗುವುದಿಲಿ. ಬ ೋರ
341
ಯಾರೊ ತ ಗ ದುಕ ೊಳುಳವುದಿಲಿ. ಮಾಡುವವನಲಿದ ೋ ಬ ೋರ
ಯಾರಿಗೊ ಅವು ತಲುಪ್ುವುದಿಲಿ.”
ಧೃತರಾಷ್ರನು ಹ ೋಳಿದನು:
ಕೃಷ್ಣನ ಮಾತು
ಆಗ ವಾಷ್ ಣೋವಯನು ಅಮಷ್ವಣ ದುಯೋವಧನನ ಕಡ ತಿರುಗಿ ಈ
ಸವವ ಧಮಾವರ್ವ ತತವಗಳುಳಳ ಮಧುರ ಮಾತನುು ಹ ೋಳಿದನು:
“ದುಯೋವಧನ! ನಿನು ಮತುತ ನಿನು ಅನುಯಾಯಿಗಳ
ಆಸಕಿತಯನಿುಟುಿಕ ೊಂಡು ನಾನು ಹ ೋಳುವ ಮಾತುಗಳನುು
342
ಕ ೋಳು. ಮಹಾಪಾರಜ್ಞನಾದ ನಿೋನು ಉಚಚ ಕುಲದಲ್ಲಿ
ಜನಿಸಿದಿುೋಯ. ಆದುದರಿಂದ ನಿೋನು ಒಳ ಳಯವನಂತ
ನಡ ದುಕ ೊಳಳಬ ೋಕು. ನಿೋನು ವಿದಾಾವಂತ, ಉತತಮ
ನಡತ ಯುಳಳವನು ಮತುತ ಎಲಿ ಗುಣಗಳಿಂದಲೊ
ಕೊಡಿದಿುೋಯ. ನಿೋನು ಯೋಚಿಸಿರುವಂತಹ ಕ ಲಸವನುು
ದುಷ್ುಕಲದಲ್ಲಿ ಹುಟ್ಟಿದವರು, ದುರಾತಮರು, ಕೊರರಿಗಳು ಮತುತ
ನಾಚಿಕ ಯಿಲಿದವರು ಮಾಡುತಾತರ . ಈ ಲ ೊೋಕದಲ್ಲಿ ಸಂತರ
ಪ್ರವೃತಿತಯನುು ಧಮಾವರ್ವಯುಕತವ ಂದು ಕಾಣುತಾತರ .
ಸಂತರದಲಿದ ಪ್ರವೃತಿತಯನುು ವಿಪ್ರಿೋತವ ಂದು ಕಾಣುತಾತರ .
ಈ ವಿಷ್ಯದಲ್ಲಿ ನಿೋನು ನಡ ದುಕ ೊಳುಳತಿತರುವ ರಿೋತಿಯು
ವಿಪ್ರಿೋತವ ಂದು ತ ೊೋರುತಿತದ - ನಿನು ಈ ಅಧಮವ ಹಠವು
ಘೊೋರ, ಮತುತ ಮಹಾ ಪಾರಣಹರಣ ಮಾಡುವಂತಹುದು.
ಈಗಾಗಲ ೋ ನಿೋನು ಅನ ೋಕ ಅಯಶ್ಸಕರವಾದವುಗಳನುು
ಮಾಡಿರುವ . ಆದರ ಈಗ ಆ ಅನರ್ವವನುು ಬಿಟಿರ ನಿನಗ ೋ
ಶ ರೋಯಸಕರವಾದುದನುು ಮಾಡಿದಂತಾಗುತತದ . ನಿೋನು ನಿನು
ಭಾರತೃಗಳನೊು, ಭೃತಾರನೊು ಅಧಮವ ಮತುತ ಅಯಶ್ಸಕರ
ಕಮವಗಳಿಂದ ಬಿಡುಗಡ ಮಾಡಬಲ ಿ. ಪಾರಜ್ಞರೊ, ಶ್ ರರೊ,
ಮಹ ೊೋತಾ್ಹರೊ, ಆತಮವಂತರೊ, ಬಹುಶ್ುರತರೊ ಆದ
ಪಾಂಡವರ ೊಂದಿಗ ಸಂಧಿ ಮಾಡಿಕ ೊೋ. ಇದು ಹಿತವಾದುದು.
ಇದು ಧಿೋಮತ ಧೃತರಾಷ್ರನಿಗೊ, ಪತಾಮಹನಿಗೊ,
343
ದ ೊರೋಣನಿಗೊ, ಮಹಾಮತಿ ವಿದುರನಿಗೊ, ಕೃಪ್ನಿಗೊ,
ಸ ೊೋಮದತತನಿಗೊ, ಧಿೋಮತ ಬಾಹಿಿೋಕನಿಗೊ, ಅಶ್ವತಾಿಮ-
ವಿಕಣವರಿಗೊ, ಸಂಜಯನಿಗೊ, ಬಾಂಧವರಿಗೊ, ಮಿತರರಿಗೊ
ಇಷ್ಿವಾದುದು ಮತುತ ಒಳ ಳಯದಾದುದು. ಶಾಂತಿಯಲ್ಲಿ ಸವವ
ಜಗತೊತ ಆಸರ ಯನುು ಪ್ಡ ಯುತತದ . ನಿನುಲ್ಲಿ ಮಾನವಿದ .
ಉಚಚ ಕುಲದಲ್ಲಿ ಜನಿಸಿದಿುೋಯ. ವಿದಾಾವಂತನಾಗಿದಿುೋಯ.
ಕೊರರನಾಗಿಲಿ. ನಿನು ತಂದ ತಾಯಿಯರ ಶಾಸನದಂತ
ನಡ ದುಕ ೊೋ! ತಂದ ಯ ನಿಬಂಧನ ಗಳನುು ಪಾಲ್ಲಸುವುದು
ಶ ರೋಯವಾದುದು. ಏಕ ಂದರ ಆಪ್ತಿತನಲ್ಲಿ ಎಲಿರೊ ತಂದ ಯು
ಹ ೋಳಿದುದನುು ಉತತಮವಾದುದ ಂದು ಸಮರಿಸಿಕ ೊಳುಳತಾತರ .
ಪಾಂಡವರ ೊಂದಿಗ ನಿೋನು ಒಂದಾಗು ಎಂದ ೋ ನಿನು ತಂದ ಯು
ಬಯಸುತಾತನ . ಅಮಾತಾರ ೊಂದಿಗ ನಿೋನೊ ಕೊಡ ಅದನ ುೋ
ಬಯಸಬ ೋಕು. ಸುಹೃದಯರ ಮಾತನುು ಕ ೋಳಿ ಅದರಂತ
ನಡ ದುಕ ೊಳಳದ ೋ ಇದುರ ಅವನನುು ಅದು ನಂತರ
ಕಿಂಪಾಕವನುು ತಿಂದಿದಾುನ ೊೋ ಎನುುವಂತ ಸುಡುತತದ .
ಶ ರೋಯಸಕರ ಮಾತನುು ಮೋಹದಿಂದ ಅನುಸರಿಸದ ೋ ಇರುವ
ದಿೋಘ್ವಸೊತರನು ಅವನ ಉದ ುೋಶ್ವನುು ಕಳ ದುಕ ೊಂಡು
ಪ್ಶಾಚತಾತಪ್ದಿಂದ ಬಳಲುತಾತನ . ಆದರ ಯಾರು ತನು
ಅಭಪಾರಯಗಳನುು ಬದಿಗ ೊತಿತ ಶ ರೋಯಸಕರವಾದುದನುು ಕ ೋಳಿ
ಅದರಂತ ನಡ ದುಕ ೊಳುಳತಾತನ ೊೋ ಅವನು ಲ ೊೋಕದಲ್ಲಿ
344
ಸುಖ್ವನುು ಪ್ಡ ಯುತಾತನ . ಯಾರು ಅವನಿಗ ಉತತಮವನುು
ಬಯಸುವವರ ಮಾತನುು ತನಗ ಪ್ರತಿಕೊಲವ ಂದು
ಸಿವೋಕರಿಸುವುದಿಲಿವೊೋ ಮತುತ ಅವನಿಗ ಪ್ರತಿಕೊಲರಾದವನುು
ಕ ೋಳುತಾತನ ೊೋ ಅವನು ಶ್ತುರಗಳ ವಶ್ವಾಗುತಾತನ .
ಒಳ ಳಯವರ ಮತವನುು ಉಲಿಂಘ್ನಸಿ ಒಳ ಳಯವರಲಿದವರ
ಮತದಂತ ನಡ ದುಕ ೊಳುಳವವನ ಸುಹೃದಯಿಗಳು ಸವಲಪವ ೋ
ಸಮಯದಲ್ಲಿ ಅವನ ಕುರಿತು ಚಿಂತಿಸಿ ಶ ೋಕಿಸುತಾತರ . ಯಾರು
ಮುಖ್ಾ ಅಮಾತಾರನುು ದೊರವಿಟುಿ ಕಿೋಳುಜನರನುು
ಕ ೋಳುತಾತನ ೊೋ ಅವನು ಘೊೋರ ಆಪ್ತತನುು ಹ ೊಂದಿ ಏಳಿಗ ಯ
ಭರವಸ ಯನ ುೋ ಕಳ ದುಕ ೊಳುಳತಾತನ . ಯಾರು ದುಷ್ಿರನುು
ಕ ೋಳುತಾತರ ೊೋ, ಸುಹೃದರನುು ಸದಾ ಕ ೋಳುವುದಿಲಿವೊೋ,
ತನುವರನುು ದ ವೋಷ್ಠಸಿ ಪ್ರರನುು ಆರಿಸಿಕ ೊಳುಳತಾತರ ೊೋ
ಅವರನುು ಭೊಮಿಯು ಶ್ಪಸುತಾತಳ . ನಿೋನು ಆ ವಿೋರರನುು
ವಿರ ೊೋಧಿಸಿ ಅನಾರ - ಅಶ್ಷ್ಿ, ಅಸಭಾ ಮತುತ ಮೊಢರ -
ಸಹಾಯವನುು ಪ್ಡ ಯಲು ಬಯಸುತಿತದಿುೋಯ!
346
ವೃದಿಧಯಾಗುತತದ . ಸವವರಾಜರಲ್ಲಿ ಪ್ರಥಿತವಾಗಿರುವ,
ಹ ಚಾಚಗಿ ಬ ಳಗುತಿತರುವ ಈ ಅಧಿರಾಜಾವನುು
ಅನುಪಾಯದಿಂದ ಆಸ ಪ್ಡುತಿತರುವ . ಯಾರು ಉತತಮವಾಗಿ
ನಡ ದುಕ ೊಳುಳವವರ ೊಡನ ಮೋಸದಿಂದ
ವಾವಹರಿಸುತಾತರ ೊೋ ಅವರು ವನವನುು ಕ ೊಡಲ್ಲಯಿಂದ
ವನವನುು ಹ ೋಗ ೊೋ ಹಾಗ ತಮಮನುು ತಾವ ೋ
ಕಡಿದುಕ ೊಳುಳತಾತರ . ಸ ೊೋಲನುು ಬಯಸದಿರುವವನು ಅವನ
ಬುದಿಧಯಲ್ಲಿ ಒಡಕನುು ತಂದುಕ ೊಳಳಬಾರದು. ಏಕ ಂದರ
ಅವಿಚಿಛನು ಬುದಿಧಯುಳಳವನಿಗ ಕಲಾಾಣವಾಗುತತದ ಎಂದು
ತಿಳಿದವರ ಅಭಪಾರಯ. ತಮಮ ಆತಮವನುು
ನಿಯಂತರಣದಲ್ಲಿಟುಿಕ ೊಂಡಿರುವವರು ಮೊರು ಲ ೊೋಕಗಳಲ್ಲಿ
ಯಾವುದನೊು – ಅತಿ ಕಿೋಳ ನಿಸಿದುದನೊು –
ತಿರಸಕರಿಸುವುದಿಲಿ. ಇನುು ಆ ಭರತಷ್ವಭರನ ುೋನು? ಕ ೊೋಪ್ಕ ಕ
ವಶ್ನಾಗುವವನು ಸರಿಯಾವುದು ಕ ಟಿದಾುಯವುದು ಎನುುವ
ಬುದಿಧಯನುು ಕಳ ದುಕ ೊಳುಳತಾತನ . ಇವ ಲಿವನೊು ಕಿತುತ
ಹಾಕಬ ೋಕು. ಇದಕ ಕ ಪ್ರಮಾಣವನುು ನ ೊೋಡು.
348
ತ ೊೋರಿದರ ಹ ೋಳು. ಖ್ಾಂಡವಪ್ರಸಿದಲ್ಲಿ ಗಂಧವವರ ೊಂದಿಗ ,
ಯಕ್ಷ-ಅಸುರ-ಪ್ನುಗರ ೊಂದಿಗ ಬಂದಿದು ದ ೋವತ ಗಳನುು
ಸ ೊೋಲ್ಲಸಿದ ಅವನ ೊಡನ ಯಾವ ಮಾನವನು ತಾನ ೋ
ಯುದಧಮಾಡುತಾತನ ? ವಿರಾಟನಗರದಲ್ಲಿ ನಡ ದ
ಮಹದದುಭತವನುು ಕ ೋಳಿದ ುೋವಲಿ! ಒಬಬನ ೋ ಬಹುಸ ೋನ ಗ
ಪ್ಯಾವಪ್ತನಾದನು. ಅದ ೋ ನಿದಶ್ವನ. ನಿೋನು ಅಜ ೋಯನೊ,
ಅನಾಧೃಷ್ಾನೊ ಆದ ರ್ಜಷ್ುಣ ಅಚುಾತ ವಿೋರ ಅಜುವನನನುು
ಸಮರದಲ್ಲಿ ಗ ಲುಿವ ಭರವಸ ಯನಿುಟುಿಕ ೊಂಡಿರುವ ಯಲಿ!
ಪ್ುನಃ ನನು ಸಹಾಯದಿಂದ ಬರುವ ಪಾರ್ವನನುು ಯಾರು
ಎದುರಿಸಲು ಅಹವರಾಗಿದಾುರ ? ಸಾಕ್ಾತ್ ಪ್ುರಂದರನು
ಯುದಧದಲ್ಲಿ ಎದುರಿಸಬಲಿನ ೋ? ಅಜುವನನನುು ಸಮರದಲ್ಲಿ
ಜಯಿಸುವವನು ತನು ಬಾಹುಗಳಿಂದ ಭೊಮಿಯನುು ಎತಿತ
ಹಿಡಿಯಬಲಿನು, ಕ ೊರೋಧದಿಂದ ಈ ಪ್ರಜ ಗಳನುು
ಸುಟುಿಹಾಕಬಲಿನು ಮತುತ ದಿವದಿಂದ ದ ೋವತ ಗಳನುು
ಬಿೋಳಿಸಬಲಿನು.
350
ಪ್ರಜ ಗಳನುು ನಾಶ್ಗ ೊಳಿಸಬ ೋಡ! ಧೃತರಾಷ್ರನು
ರ್ಜೋವಂತವಾಗಿರಿಸಿರುವ, ಎಲಿ ರಾಜರಲ್ಲಿ ಶ್ರೋಯಿಂದ
ಪ್ರಜವಲ್ಲಸುತಿತರುವ ಈ ಭಾರತವನುು ನಿನು ದೌರಾತಮದಿಂದ
ಭರಂಶ್ಗ ೊಳಿಸುತಿತರುವ . ಅಮಾತಾರ ೊಂದಿಗ , ಪ್ುತರ-ಪ್ಶ್ು-
ಬಾಂಧವರ ೊಂದಿಗ , ಮಿತರರ ೊಂದಿಗ ನಿನು ರ್ಜೋವನವನೊು
ಅಸದುಬದಿಧಯಿಂದ ಭರಂಶ್ಗ ೊಳಿಸುತಿತರುವ ! ತರ್ಾವಾದ,
ಅರ್ವವತಾತದ ಕ ೋಶ್ವನ, ನಿನು ತಂದ ಯ, ಧಿೋಮತ ವಿದುರನ
ಮಾತನುು ಅತಿಕರಮಿಸಿ ಕುಲಘ್ು-ಅಂತಕನ ನಿಸಿಕ ೊಳಳಬ ೋಡ.
ದುಮವತಿಯಾಗಬ ೋಡ! ಕ ಟಿ ದಾರಿಯಲ್ಲಿ ಹ ೊೋಗಬ ೋಡ!
ವೃದಧ ತಂದ -ತಾಯಂದಿರಿಗ ಶ ೋಕವನುು ಕ ೊಡಬ ೋಡ!”
351
ಮಾತುಗಳನುು ನಿೋನು ಅಲಿಗಳ ಯಬ ೋಡ. ನಿನುನುು ಯಾರು
ಪೊರೋತಾ್ಹಿಸುತಿತರುವರ ೊೋ ಅವರು ಏನನೊು ಮಾಡಲಾರರು.
ಯುದಧದಲ್ಲಿ ಇವರು ವ ೈರವನುು ಇನ ೊುಬಬರ ಕ ೊರಳಿಗ
ಕಟುಿತಾತರ . ಎಲಿ ಮಕಕಳ ಮತುತ ಸಹ ೊೋದರರ ಕ ೊಲ
ಮಾಡಬ ೋಡ. ಎಲ್ಲಿ ವಾಸುದ ೋವ-ಅಜುವನರು ಇರುವರ ೊೋ
ಅಲ್ಲಿ ಸ ೋನ ಯು ಅಜ ೋಯವ ಂದು ತಿಳಿದುಕ ೊೋ!
ಸುಹೃದಯರಾದ ಈ ಕೃಷ್ಣ-ಭೋಷ್ಮರ ಸತಾ ಮತವನುು ನಿೋನು
ಆದರಿಸದ ೋ ಇದುರ ಪ್ಶಾಚತಾತಪ್ ಪ್ಡುತಿತೋಯ. ಅಜುವನನು
ಜಾಮದಗಿುಯು ಹ ೋಳಿದುದಕಿಕಂತಲೊ ಹ ಚಿಚನವನು. ದ ೋವಕಿೋ
ಪ್ುತರ ಕೃಷ್ಣನು ದ ೋವತ ಗಳಿಗೊ ದುರುತ್ಹನು. ನಿನಗ
ಸುಖ್ವೂ ಪರಯವೂ ಆದುದನುು ಹ ೋಳುವುದರಲ್ಲಿ ಇನ ುೋನಿದ ?
ಇವರು ಎಲಿವನೊು ಹ ೋಳಿದಾಡರ . ನಿನಗ ಇಷ್ಿವಾದ ಹಾಗ
ಮಾಡು! ಇದಕಿಕಂತಲೊ ಹ ಚಿಚಗ ನಿನಗ ಹ ೋಳಲು
ಉತಾ್ಹವಿಲಿ.”
352
ಕುರಿತು ಶ ೋಕಿಸುತಿತದ ುೋನ . ದುಷ್ಿನಾದ ನಿನುನುು ನಾರ್ನನಾುಗಿ
ಪ್ಡ ದಿರುವ ಇವರು ಮಿತರರನುು ಕಳ ದುಕ ೊಂಡು,
ಅಮಾತಾರನುು ಕಳ ದುಕ ೊಂಡು, ರ ಕ ಕಗಳನುು ಕಳ ದುಕ ೊಂಡ
ಪ್ಕ್ಷ್ಗಳಂತ ಅನಾರ್ರಾಗಿ ತಿರುಗ ಬ ೋಕಾಗುತತದ . ನಿನುಂತಹ
ಕುಲಘ್ು, ಪಾಪ, ಕ ಟಿಪ್ುರುಷ್ನಿಗ ಜನಮವಿತುತ ಭಕ್ಷುಕರಂತ
ಶ ೋಕಿಸುತಾತ ಈ ಭೊಮಿಯಲ್ಲಿ ಅಲ ಯಬ ೋಕಾಗುತತದ .”
353
ಒಳ ಳಯದಕಾಕಗಿಯೋ ಪ್ುನಃ ಪ್ುನಃ ಹ ೋಳುತಿತರುವ ಕ ೋಶ್ವನನುು
ನಿೋನು ಅನಾದರಿಸಿ ಶಾಂತಿಯನುು ಮಾಡಿಕ ೊಳಳದ ೋ ಇದುರ
ಪ್ರಾಭವವು ನಿನುದಾಗುತತದ .”
354
ಮುಗಿಯಲ್ಲ. ನಕುಲ ಸಹದ ೋವರು, ಪಾಷ್ವತ ಧೃಷ್ಿದುಾಮು,
ವಿರಾಟ, ಶ್ಖ್ಂಡಿ, ಕ ೊೋಪ್ಗ ೊಂಡಿರುವ ಶ್ಶ್ುಪಾಲನ ಮಗ
ಮದಲಾದ ಕೃತಾಸರರು, ಕ್ಷ್ಪ್ರವಾಗಿ
ಬಾಣಪ್ರಯೋಗಿಸುವವರು, ಮಸಳ ಗಳು ಸಾಗರದ ಮೋಲ
ಹ ೋಗ ೊೋ ಹಾಗ ಆಕರಮಣವನುು ಮಾಡುವುದರ ಮದಲ ೋ ಈ
ವ ೈಶ್ಮಾವು ಕ ೊನ ಗ ೊಳಳಲ್ಲ. ಹದಿುನ ಗರಿಯ ಬಾಣಗಳು
ಮಹಿೋಕ್ಷ್ತರ ಸುಕುಮಾರರ ಶ್ರಿೋರಗಳಿಗ ಹ ೊಗುವ ಮದಲು
ಈ ವ ೈರವು ಕ ೊನ ಗ ೊಳಳಲ್ಲ. ಚಂದನ ಅಗರುಗಳನುು
ಬಳಿದುಕ ೊಂಡ, ಹಾರ ಮತುತ ಚಿನುದ ಕವಚಗಳನುು
ಧರಿಸಿರುವ ನಮಮ ಯೋದಧರ ಎದ ಗಳನುು ಮಹ ೋಷ್ಾವಸ,
ಕೃತಾಸರರಾದವರು ಕ್ಷ್ಪ್ರವಾಗಿ ಬಹುದೊರದಿಂದ
ಪ್ರಯೋಗಿಸಿದ ಉಕಿಕನ ಬಾಣಗಳು ತಾಗಿ ಬಿೋಳುವುದಕಿಕಂತ
ಮದಲ ೋ ಈ ವ ೈಶ್ಮಾವು ಮುಗಿಯಲ್ಲ. ಶ್ರದಿಂದ
ಅಭವಾದಿಸುವ ನಿನುನುು ಆ ರಾಜಕುಂಜರ ಧಮವರಾಜ
ಯುಧಿಷ್ಠಿರನು ತನು ಎರಡೊ ಕ ೈಗಳಿಂದ ಮೋಲ ತಿತ ಸಿವೋಕರಿಸಲ್ಲ.
ಶಾಂತಿಯ ಗುರುತಾಗಿ ಅವನು ತನು ಸುದಕ್ಷ್ಣ, ಧವಜ-
ಅಂಕುಶ್-ಪ್ತಾಕ ಗಳ ಗುರುತಿರುವ ಬಲಗ ೈಯನುು ನಿನು
ಬಾಹುಗಳ ಮೋಲ್ಲರಿಸಲ್ಲ. ನಿೋನು ಕುಳಿತಿರುವಾಗ ಅವನು
ರತೌುಷ್ಧಿಗಳಿಂದ ಕೊಡಿದ ರತಾುಂಗುಲ್ಲತ ಕ ೈಗಳಿಂದ ನಿನು
ಬ ನುನುು ತಟಿಲ್ಲ. ಆ ಶಾಲಸಕಂಧ, ಮಹಾಬಾಹು
355
ವೃಕ ೊೋದರನು ಶಾಂತಿಯಿಂದ ನಿನುನುು ಅಪಪಕ ೊಂಡು
ಸಾಮದಿಂದ ಅಭನಂದಿಸಲ್ಲ. ಅಜುವನ ಮತುತ ಯಮಳರು ಈ
ಮೊವರೊ ನಿನಗ ವಂದಿಸಲು ನಿೋನು ಅವರ ನ ತಿತಯನುು
ಆರ್ಘರಣಿಸಿ ಪ ರೋಮದಿಂದ ಅಭನಂದಿಸು. ನಿೋನು ವಿೋರ
ಸಹ ೊೋದರ ಪಾಂಡವರ ೊಂದಿಗ ಸ ೋರಿಕ ೊಂಡಿದುುದನುು
ನ ೊೋಡಿ ನರಾಧಿಪ್ರು ಆನಂದ ಬಾಷ್ಪಗಳನುು ಸುರಿಸಲ್ಲ.
ರಾಜಧಾನಿಗಳಲ್ಲಿ ಘೊೋಷ್ಠಸಲಪಡಲ್ಲ. ಮಹಿೋಕ್ಷ್ತರು
ಸವವಸಂಪ್ನುರಾಗಿ ಆನಂದಿಸಲ್ಲ. ಭಾರತೃಭಾವದಿಂದ
ಪ್ೃಥಿವಯನುು ಭ ೊೋಗಿಸಲ್ಲ. ವಿಜವರನಾಗು.”
356
ವಾಭಚಾರವನುು ಕಾಣುವುದಿಲಿ. ಆದರೊ ರಾಜರ ೊಂದಿಗ
ನಿೋವ ಲಿರೊ ನನುನ ುೋ ದ ವೋಷ್ಠಸುತಿತೋರಿ. ಆಲ ೊೋಚಿಸಿದರ ನಾನು
ಯಾವ ಮಹಾ ಅಪ್ರಾಧವನೊು, ಸೊಕ್ಷಮವಾದುದನೊು
ಮಾಡಿಲಿ. ಪಾಂಡವರು ಸಂತ ೊೋಷ್ದಿಂದ ದೊಾತಕ ಕ
ಒಪಪಕ ೊಂಡರು. ಶ್ಕುನಿಯು ರಾಜಾವನುು ಗ ದುನು. ಅದರಲ್ಲಿ
ನನು ದುಷ್ೃತವಾದರೊ ಎನಿದ ? ಪಾಂಡವರಿಂದ ಏನ ಲಿ
ಗ ದಿುದ ುವೊೋ ಅವನುು ಹಿಂತ ಗ ದು ಕ ೊಂಡು ಹ ೊೋಗಲು
ಅಲ್ಲಿಯೋ ಅವರಿಗ ಅನುಮತಿಯನಿುತ .ತ ಜಯಿಸುವವರಲ್ಲಿ
ಶ ರೋಷ್ಿ ಪಾರ್ವರು ಜೊರ್ಜನಲ್ಲಿ ಸ ೊೋತು ವನಕ ಕ ತ ರಳಿದುದರಲ್ಲಿ
ನನು ಅಪ್ರಾಧವ ೋನೊ ಇಲಿವಲಿ! ಅದೊ ಅಲಿದ ೋ ಈಗ
ಯಾವ ಅಪ್ವಾದಕ ಕಂದು ಅಶ್ಕತ ಪಾಂಡವರು
ಸಂತ ೊೋಷ್ದಿಂದ ನಾವು ಅರಿಗಳ ೂೋ ಎನುುವಂತ
ಜಗಳವಾಡುತಿತದಾುರ ? ನಾವು ಅವರಿಗ ಏನು ಮಾಡಿದ ುೋವ ?
ಯಾವ ಅಪ್ರಾಧದ ಸ ೋಡನುು ತಿೋರಿಸರು ಪಾಂಡವರು
ಸೃಂಜಯರನುು ಸ ೋರಿಕ ೊಂಡು ಧಾತವರಾಷ್ರರನುು ಕ ೊಲಿಲು
ಬರುತಿತದಾುರ ?
358
ಹಿಂದ ನನು ತಂದ ಯು ಕ ೊಟ್ಟಿದು ರಾಜಾಾಂಶ್ವು ಅವರಿಗ
ಪ್ುನಃ ದ ೊರ ಯುವುದಿಲಿ. ರಾಜ ಧೃತರಾಷ್ರನು
ರ್ಜೋವಿಸಿರುವವರ ಗ ನಾವಾಗಲ್ಲೋ ಅವರಾಗಲ್ಲೋ ಶ್ಸರಗಳನುು
ಎತತದ ೋ ಉಪ್ರ್ಜೋವನವನುು ಮಾಡಬ ೋಕು. ಹಿಂದ ಈ
ರಾಜಾವನುು ನಾನು ಬಾಲಕನಾಗಿರುವಾಗ ಅಜ್ಞಾನದಿಂದ
ಅರ್ವಾ ಭಯದಿಂದ ಅವರಿಗ ಕ ೊಟ್ಟಿರಬಹುದು. ಆದರ
ಇಂದು ನಾನು ರ್ಜೋವಂತವಾಗಿರುವಾಗ ಅದು ಪಾಂಡವರಿಗ
ಪ್ುನಃ ದ ೊರ ಯುವುದಿಲಿ. ಸೊರ್ಜಯ ಮನ ಯು ಊರುವಷ್ುಿ
ಭೊಮಿಯನೊು ನಾನು ಪಾಂಡವರಿಗ ಬಿಟುಿಕ ೊಡುವುದಿಲಿ!”
359
ಕ ಟಿ ಉಪಾಯವನುು ಮಾಡಿದಿರಿ! ಹ ೋಗ ತಾನ ೋ
ಶ ರೋಯಸಕರರಾದ, ಸಾಧುಗಳಾದ ನಿನು ಬಾಂಧವರು ಅದಕ ಕ
ಸಮಮತಿಯನುು ಕ ೊಟಿರು? ಅಕ್ಷದೊಾತವು ಸಂತರ ಜ್ಞಾನವನೊು
ಅಪ್ಹರಿಸುತತದ . ಅಸಂತರು ಅಲ್ಲಿ ಭ ೋದ ವಾಸನಗಳನುು
ಹುಟ್ಟಿಸುತಾತರ . ನಿನು ಪಾಪ ಅನುಯಾಯಿಗಳ ೂಂದಿಗ
ಸ ೋರಿಕ ೊಂಡು, ಸದಾಚಾರಗಳನುು ಕಡ ಗಣಿಸಿ, ಈ ಘೊೋರ
ವಾಸನವನುು ತರುವ ದೊಾತದ ಮುಖ್ವಾಡವನುು ನಿೋನ ೋ
ಮಾಡಿರುವುದು. ಬ ೋರ ಯಾರುತಾನ ೋ ಅಣಣನ ಭಾಯವಯನುು
ನಿೋನು ಮಾಡಿದಂತ ಸಭ ಗ ಎಳ ದು ತಂದು ದೌರಪ್ದಿಗ
ಮಾತನಾಡಿದಂತ ಮಾತನಾಡಿಯಾರು? ಕುಲ್ಲೋನ ,
ಶ್ೋಲಸಂಪ್ನ ು, ಪಾಂಡುಪ್ುತರರ ಮಹಿಷ್ಠ, ಅವರ
ಪಾರಣಕಿಕಂತಲೊ ಹ ಚಿಚನವಳಾದ ಅವಳನುು ನಿೋನು
ಉಲಿಂಘ್ನಸಿ ನಡ ದುಕ ೊಂಡ . ಆ ಪ್ರಂತಪ್ ಕೌಂತ ೋಯರು
ಹ ೊರಡುವಾಗ ದುಃಶಾಸನನು ಕುರುಸಂಸದಿಯಲ್ಲಿ
ಹ ೋಳಿದುದು ಕುರುಗಳ ಲಿರಿಗೊ ಗ ೊತುತ. ನಿೋನಲಿದ ೋ ಬ ೋರ
ಯಾರುತಾನ ಸತತವೂ ಧಮವಚಾರಿಗಳಾಗಿರುವ,
ಕಷ್ಿದಲ್ಲಿಯೊ ಸಾಧುಗಳಂತ ನಡ ದುಕ ೊಂಡಿರುವ ತನುದ ೋ
ಬಂಧುಗಳಿಗ ಈ ರಿೋತಿ ಬಹಳ ಕಷ್ಿಗಳನುು ಕ ೊಡುತಾತನ ?
ಕೊರರಿಗಳ, ಅನಾಯವರ, ದುಷ್ಿ ಬಹಳಷ್ುಿ ಮಾತುಗಳನುು
ಕಣವ-ದುಃಶಾಸನರು ಮತುತ ನಿೋನೊ ಆಡಿದಿರಿ.
360
ತಾಯಿಯಂದಿಗ ಆ ಬಾಲಕರನುು ವಾರಣಾವತದಲ್ಲಿ
ಸುಟುಿಹಾಕಲು ಪ್ರಮ ಪ್ರಯತುವನುು ನಿೋನು ಮಾಡಿದ .
ಆದರ ಅದು ಯಶ್ಸಿವಯಾಗಲ್ಲಲಿ. ಆಗ ಬಹುಕಾಲ
ಪಾಂಡವರು ಮರ ಸಿಕ ೊಂಡು ತಾಯಿಯಂದಿಗ ಏಕಚಕರದಲ್ಲಿ
ಬಾರಹಮಣನ ಮನ ಯಲ್ಲಿ ವಾಸಿಸಬ ೋಕಾಯಿತು. ವಿಷ್ಭರಿತ
ಸಪ್ವಗಳಿಂದ ಕಟ್ಟಿಹಾಕುವ ಸವವ ಉಪಾಯಗಳಿಂದ
ಪಾಂಡವರನುು ವಿನಾಶ್ಗ ೊಳಿಸಲು ಪ್ರಯತಿುಸಿದ . ಯಾವುದೊ
ಯಶ್ಸಿವಯಾಗಲ್ಲಲಿ. ಇದ ೋ ಬುದಿಧಯಿಂದ ನಿೋನು ಸದಾ
ಪಾಂಡವರ ೊಂದಿಗ ಮೋಸಗಾರನಂತ ನಡ ದುಕ ೊಂಡಿರುವ !
ಆ ಮಹಾತಮ ಪಾಂಡವರ ವಿರುದಧ ಅಪ್ರಾಧಿಯಲಿ ಎಂದು
ನಿೋನು ಹ ೋಗ ಹ ೋಳುತಿತೋಯ? ಕೊರರಿಯಾಗಿ ಬಹಳ
ಮಾಡಬಾರದವುಗಳನುು ಮಾಡಿ, ಅನಾಯವನಂತ
ಮೋಸದಿಂದ ನಡ ದುಕ ೊಂಡು ಈಗ ಬ ೋರ ಯೋ ವ ೋಷ್ವನುು
ತ ೊೋರಿಸುತಿತದಿುೋಯ!
362
ಕುರದಧನಾಗಿ ಸಭ ಯಿಂದ ಎದುು ಭಾರತೃಗಳ ೂಂದಿಗ ಹ ೊರಟು ಹ ೊೋದ
ದುಯೋವಧನನನುು ನ ೊೋಡಿ ಭೋಷ್ಮ ಶಾಂತನವನು ಹ ೋಳಿದನು:
363
ಒಳ ಳಯದಾಗುತತದ . ನಿಮಗ ಪ್ರತಾಕ್ಷವಾಗಿ ನಾನು ಹಿತವಾದ
ಏನನುು ಹ ೋಳುತ ೋತ ನ ೊೋ ಅದನುು ನಿಮಗ ಅನುಕೊಲವಾದರ
ಇಷ್ಿವಾದರ ಕ ೋಳಿ. ವೃದಧ ಭ ೊೋಜರಾಜನ ದುರಾಚಾರಿ
ಅನಾತಮವಂತ ಮಗನು ಕ ೊೋಪಾವಿಷ್ಿನಾಗಿ ತಂದ ಯು
ರ್ಜೋವಂತವಿರುವಾಗಲ ೋ ಐಶ್ವಯವವನುು ಅಪ್ಹರಿಸಿದನು.
ಬಾಂಧವರಿಂದ ಪ್ರಿತಾಕತನಾದ ಈ ಉಗರಸ ೋನ ಸುತ
ಕಂಸನನುು ಬಾಂಧವರ ಹಿತವನುು ಬಯಸಿ, ನಾನು
ಮಹಾಯುದಧದಲ್ಲಿ ಶ್ಕ್ಷ್ಸಿದ ನು. ಅನಂತರ ಇತರ
ಬಾಂಧವರ ೊಂದಿಗ ನಾನು ಆಹುಕ ಉಗರಸ ೋನನನುು ಸತಕರಿಸಿ
ಪ್ುನಃ ರಾಜನನಾುಗಿ ಮಾಡಿದ ವು. ಅವನಿಂದ
ಭ ೊೋಜರಾಜಾವು ವಧಿವಸಿತು. ಕುಲಕಾಕಗಿ ಕಂಸನ ೊಬಬನನುು
ಪ್ರಿತಾರ್ಜಸಿ ಎಲಿ ಯಾದವರೊ ಅಂಧಕ-ವೃಷ್ಠಣಯರೊ
ಅಭವೃದಿಧ ಹ ೊಂದಿ ಸುಖ್ದಿಂದಿದಾುರ .
ಗಾಂಧಾರಿಯ ಹಿತವಚನ
ಕೃಷ್ಣನ ಮಾತನುು ಕ ೋಳಿ ಜನ ೋಶ್ವರ ಧೃತರಾಷ್ರನು ಸವವಧಮವಜ್ಞ
ವಿದುರನಿಗ ಅವಸರದಲ್ಲಿ ಹ ೋಳಿದನು:
365
366
“ಅಯಾಾ! ಹ ೊೋಗು! ಮಹಾಪಾರಜ್ಞ , ದಿೋಘ್ವದಶ್ವನಿೋ
ಗಾಂಧಾರಿಯನುು ಕರ ದುಕ ೊಂಡು ಬಾ! ಅವಳ
ಸಹಾಯದಿಂದ ನಾನು ಈ ದುಮವತಿಯನುು ಸರಿದಾರಿಗ
ತರುತ ೋತ ನ . ಅವಳು ಆ ದುರಾತಮ ದುಷ್ಿಚ ೋತಸನನುು
ಶಾಂತಿಗ ೊಳಿಸಿದರ ಈ ಸುಹೃದಯಿ ಕೃಷ್ಣನ ವಚನದಂತ
ನಾವು ನಡ ದುಕ ೊಳಳಬಹುದು. ಅವಳು ಸರಿಯಾದ
ಮಾತುಗಳನಾುಡಿ ಲ ೊೋಭದಿಂದ ತುಂಬಿದ, ದುಬುವದಿಧ, ದುಷ್ಿ
ಸಹಾಯಕರನುು ಹ ೊಂದಿದ ಇವನಿಗ ಸರಿಯಾದ ದಾರಿಯನುು
ತ ೊೋರಿಸಲು ಸಮರ್ವಳಾದಾಳು. ಅವಳು ದುಯೋವಧನನು
ಮಾಡಿ ತರುವ ಈ ಮಹಾ ಘೊೋರ ವಾಸನವನುು ನಿಲ್ಲಿಸಿ
ನಮಗ ಅವಾಯವಾದ ಚಿರರಾತಿರಯ ಯೋಗಕ್ ೋಮಗಳನುು
ತರಬಹುದು.”
367
ಮಯಾವದ ಯಿಲಿದ ಆ ಮೊಢನು ಸುಹೃದಯರ ಮಾತನುು
ನಿರಾದರಿಸಿ ಪಾಪ ದುರಾತಮರ ೊಡನ ಸಭ ಯಿಂದ ಹ ೊರ
ಹ ೊೋಗಿದಾುನ .”
368
ಸಂತ ೊೋಷ್ಪ್ಡುವುಲಿವ ೋ? ಸಾಮ-ದಾನಗಳಿಂದ ಆಪ್ತತನುು
ನಿಲ್ಲಿಸಬಹುದಾದಾಗ ಯಾರು ತಾನ ೋ ತನುವರನುು
ದಂಡದಿಂದ ಹ ೊಡ ಯುತಾತನ ?”
369
ವಶ್ದಲ್ಲಿಟುಿಕ ೊಂಡಿರದವನು ತನು ರಾಜಾವನುು ಬಹುಕಾಲ
ಇಟುಿಕ ೊಳುಳವುದಿಲಿ. ವಿರ್ಜತಾತಮ, ಮೋಧಾವಿಯೋ ರಾಜಾವನುು
ಚ ನಾುಗಿ ಪಾಲ್ಲಸುತಾತನ . ಕಾಮ-ಕ ೊರೋಧಗಳು ಪ್ುರುಷ್ನನುು
ಅರ್ವ-ಧಮವಗಳಿಂದ ದೊರ ಎಳ ದ ೊಯುಾತತವ . ಈ ಇಬಬರು
ಶ್ತುರಗಳನುು ಸ ೊೋಲ್ಲಸಿ ರಾಜನು ಮಹಿಯನುು ಗ ಲುಿತಾತನ .
ಲ ೊೋಕ ೋಶ್ವರತವವೂ ಪ್ರಭುತವವೂ ಮಹತತರವಾದವುಗಳು.
ದುರಾತಮರು ರಾಜಾವನುು ಪ್ಡ ದರೊ ಆ ಸಾಿನವನುು
ಬಹುಕಾಲ ರಕ್ಷ್ಸಿಕ ೊಳಳಲು ಶ್ಕಾರಿರುವುದಿಲಿ.
ಮಹತತರವಾದುದನುು ಬಯಸುವವನು ಇಂದಿರಯಗಳನುು
ಅರ್ವ-ಧಮವಗಳ ನಿಯಂತರಣದಲ್ಲಿರಿಸಿಕ ೊಂಡಿರಬ ೋಕು.
ಇಂಧನಗಳನುು ಸುಡುವುದರಿಂದ ಬ ಂಕಿಯು ಹ ಚುಚ
ಉರಿಯುವಂತ ಇಂದಿರಯಗಳನುು ನಿಯಂತಿರಸುವುದರಿಂದ
ಬುದಿಧಯು ಬ ಳ ಯುತತದ . ಇವುಗಳನುು ಕಟುವಾಗಿ
ನಿಯಂತಿರಸದ ೋ ಇದುರ ಇವು ವಿಧ ೋಯವಲಿದ ಪ್ಳಗಿಸಲಪಡದ ೋ
ಇರುವ ಕುದುರ ಗಳು ದುಬವಲ ಸಾರಥಿಯಿರುವ ರರ್ವನುು
ಹ ೋಗ ೊೋ ಹಾಗ ವಿನಾಶ್ದ ದಾರಿಗ ಎಳ ದ ೊಯುಾತತವ . ತನುನುು
ತಾನು ಗ ಲಿದ ೋ ಅಮಾತಾರನುು ಗ ಲಿಲು ಬಯಸುವವನು
ತನುನೊು ಅಮಾತಾರನೊು ಗ ಲಿದ ೋ ಅವಶ್ನಾಗಿ
ನಾಶ್ಹ ೊಂದುತಾತನ . ಆದರ ಯಾರು ದ ೋಶ್ರೊಪ್ದಲ್ಲಿರುವ
ಆತಮವನ ುೋ ಮದಲು ಗ ಲುಿತಾತರ ೊೋ ಅವರು ಅಮಾತಾರು
370
ಮತುತ ಮಿತರರನುು ಪ್ಡ ಯುವುದರಲ್ಲಿ ಸ ೊೋಲುವುದಿಲಿ.
ಇಂದಿರಯಗಳನುು ವಶ್ದಲ್ಲಿಟುಿಕ ೊಂಡಿರುವವನನುು,
ಅಮಾತಾರನುು ಗ ದಿುರುವುವವನನುು, ಉಲಿಂಘ್ನಸುವವರನುು
ಧೃಢವಾಗಿ ಶ್ಕ್ಷ್ಸುವವರನುು, ಪ್ರಿಶ್ೋಲ್ಲಸಿ
ಕ ಲಸಮಾಡುವವರನುು, ಮತುತ ಧಿೋರರನುು ಶ್ರೋಯು
ಅತಾಂತವಾಗಿ ಸ ೋವಿಸುತಾತಳ . ರಂಧರಗಳು ಮುಚಚಲಪಟಿ
ಜಾಲದಲ್ಲಿ ಸಿಲುಕಿದ ಎರಡು ಮಿೋನುಗಳಂತ ಪ್ರಜ್ಞಾನಿಯ
ಶ್ರಿೋರದಲ್ಲಿರುವ ಕಾಮ ಕ ೊರೋಧಗಳು ಶ್ಕಿತಯನುು
ಕಳ ದುಕ ೊಳುಳತತವ . ಕಾಮ, ಕ ೊರೋಧ, ಲ ೊೋಭ, ದಂಭ ಮತುತ
ದಪ್ವಗಳನುು ಗ ಲಿಲು ಚ ನಾುಗಿ ತಿಳಿದಿರುವ ಭೊಮಿಪ್ನು
ಇಡಿೋ ಮಹಿಯನುು ಆಳುತಾತನ . ಇಂದಿರಯ ನಿಗರಹದಲ್ಲಿ
ಸತತವೂ ನಿರತನಾಗಿರುವ ನೃಪ್ನು ಅರ್ವ-ಧಮವಗಳನುು
ಪ್ಡ ದು ಶ್ತುರಗಳನುು ಸ ೊೋಲ್ಲಸುತಾತನ . ಕಾಮ ಕ ೊರೋಧಗಳಿಂದ
ತುಂಬಿ ಯಾರು ತನುವರ ೊಡನ ಅರ್ವಾ ಇತರರ ೊಡನ
ಸುಳಾಳಗಿ ನಡ ದುಕ ೊಳುಳತಾತನ ೊೋ ಅವನಿಗ ಸಹಾಯಕರ ೋ
ಇರುವುದಿಲಿ.
372
ರ್ಜತ ೋಂದಿರಯರಾದ ಪಾಂಡವರ ೊಂದಿಗ ಜಗಳವಾಡಿ ನಿೋನು
ಮಹಾ ಸುಖ್ದಿಂದ ವಂಚಿತನಾಗುತಿತೋಯ. ಸುಹೃದಯರ
ಕ ೊೋಪ್ವನುು ತಡ ದು ಯಥ ೊೋಚಿತವಾಗಿ ಪಾಂಡುಪ್ುತರರಿಗ
ಅವರ ಭಾಗವನುು ಕ ೊಟುಿ ರಾಜಾವನುು ಆಳು. ಅವರನುು ಈ
ಹದಿಮೊರು ವಷ್ವಗಳು ಕಾಡಿದುುದು ಸಾಕು!
ಕಾಮಕ ೊರೋಧಗಳಿಂದ ಉರಿಯುವುದನುು ಶ್ಮನಗ ೊಳಿಸು.
ಯಾರ ಸಂಪ್ತತನುು ನಿನುದಾಗಿರಿಸಿಕ ೊಂಡಿರುವ ಯೋ ಆ
ಪಾರ್ವರನುು ಎದುರಿಸಲು ನಿೋನಾಗಲ್ಲೋ, ಕುರದಧನಾದ
ಸೊತಪ್ುತರನಾಗಲ್ಲೋ, ನಿನು ತಮಮ ದುಃಶಾಸನನಾಗಲ್ಲೋ
ಶ್ಕತರಿಲಿ. ಭೋಷ್ಮ, ದ ೊರೋಣ, ಕೃಪ್, ಕಣವ, ಭೋಮಸ ೋನ,
ಧನಂಜಯ ಮತುತ ಧೃಷ್ಿದುಾಮುರು ಕುಪತರಾದರ ಎಲಿ
ಪ್ರಜ ಗಳೂ ಇಲಿವಾಗುವುದು ಖ್ಂಡಿತ. ಕ ೊರೋಧದ ವಶ್ದಲ್ಲಿ
ಬಂದು ಕುರುಗಳನುು ಕ ೊಲ್ಲಿಸಬ ೋಡ. ನಿನಿುಂದಾಗಿ ಪಾಂಡವರು
ಭೊಮಿಯಲ್ಲಿರುವ ಎಲಿರನೊು ವಧಿಸದಿರಲ್ಲ.
374
ನಿರುತಾ್ಹಿಗಳಾಗುತಾತರ . ಏಕ ಂದರ ಈ ಮಹಾಬಾಹುವು
ಅವರ ಲಿರಿಗ ನ ರಳು ಮತುತ ರಕ್ . ಸವವಸಾತವತರ ವರದ ಈ
ಋಷ್ಭನನುು ಸ ರ ಹಿಡಿದರ ಸ ೊೋಮಕರ ೊಂದಿಗ ಪಾಂಡವರು
ನಿರುದಾಮರಾಗುತಾತರ . ಆದುದರಿಂದ ಈ ಕ್ಷ್ಪ್ರಕಾರಿಣಿೋ
ಕ ೋಶ್ವನನುು ನಾವ ೋ, ಧೃತರಾಷ್ರನು ಕೊಗಾಡಿದರೊ,
ಬಂಧಿಸಿಟುಿ, ಶ್ತುರಗಳ ಮೋಲ ಆಕರಮಣ ಮಾಡ ೊೋಣ!”
376
ಸಿಂಹವು ಮೃಗಗಳನುು ಹ ೋಗ ೊೋ ಹಾಗ ಯಮಸಾದನಕ ಕ
ಕಳುಹಿಸುತಾತನ . ಆದರ ಕೃಷ್ಣನು ಈ ನಿಂದನಿೋಯ ಕ ಸಲವನುು
ಎಂದೊ ಮಾಡುವುದಿಲಿ. ಈ ಅಚುಾತ ಪ್ುರುಷ್ ೊೋತತಮನು
ಧಮವವನುು ದಾಟುವವನಲಿ.”
377
ಹುಟುಿವ ಈ ನಿಂದನಿೋಯ ಕ ಲಸವನುು ಮಾಡುವುದಿಲಿ. ಈ
ದುಯೋವಧನನನಿಗ ಮತುತ ಇತರ ಎಲಿರಿಗೊ ಏನು
ಮಾಡಬ ೋಕ ಂದು ಬಯಸಿರುವರ ೊೋ ಅದನುು ಮಾಡಲು
ಒಪಪಗ ಯನುು ಕ ೊಡುತ ೋತ ನ .”
379
ಬಯಸುತಿತರುವ . ನಿಮೋವಚನದಲ್ಲಿ ಮಹಾಸುರರು
ಆರುಸಾವಿರ ಪಾಶ್ಗಳಿಂದಲೊ ಹಿಡಿಯಲು ಅಸಮರ್ವರಾದ
ಇವನನುು ಬಲವನುುಪ್ಯೋಗಿಸಿ ಹಿಡಿಯಲು ಬಯಸುತಿತರುವ .
ಪಾರಗ ೊಜಯೋತಿಷ್ಕ ಕ ಹ ೊೋಗಿದು ಶೌರಿಯನುು ದಾನವರ ಸಹಿತ
ನರಕನು ಹಿಡಿಯಲು ಅಸಮರ್ವನಾದ. ಇವನನುು ನಿೋನು
ಬಲವನುುಪ್ಯೋಗಿಸಿ ಹಿಡಿಯಲು ಬಯಸುತಿತರುವ . ಇವನು
ಬಾಲಾದಲ್ಲಿಯೋ ಶ್ಶ್ುವಾಗಿದಾುಗ ಪ್ೊತನಿಯನುು ಕ ೊಂದನು
ಮತುತ ಗ ೊೋವುಗಳನುು ರಕ್ಷ್ಸಲು ಗ ೊೋವಧವನವನುು ಎತಿತ
ಹಿಡಿದನು. ಇವನು ಅರಿಷ್ಿ, ಧ ೋನುಕ, ಮಹಾಬಲ ಚಾಣೊರ,
ಅಶ್ವರಾಜ ಮತುತ ದುರಾಚಾರಿ ಕಂಸನನುು ಕ ೊಂದಿರುವನು.
ಇವನು ಜರಾಸಂಧ, ವಕರ, ವಿೋಯವವಾನ್ ಶ್ಶ್ುಪಾಲ ಮತುತ
ಬಾಣರನುು ಸಂಹರಿಸಿದಾುನ . ಸಮರದಲ್ಲಿ ರಾಜರನುು
ಸದ ಬಡಿದಿದಾುನ . ಇವನು ರಾಜಾ ವರುಣ ಮತುತ
ಅಮಿತೌಜಸ ಪಾವಕನನುು ಸ ೊೋಲ್ಲಸಿದಾುನ . ಸಾಕ್ಾತ್
ಶ್ಚಿೋಪ್ತಿಯನುು ಗ ದುು ಪಾರಿಜಾತವನುು ಅಪ್ಹರಿಸಿದನು.
ಏಕಾಣವವದಲ್ಲಿ ಮಲಗಿರುವಾಗ ಇವನು ಮಧು-ಕ ೈಟಭರನುು
ಸಂಹರಿಸಿದನು. ಇನ ೊುಂದು ಜನಮದಲ್ಲಿ ಹಯಗಿರೋವನನುು
ಕ ೊಂದನು. ಇವನು ಕತವ. ಇವನನುು ಯಾರೊ ಮಾಡಿಲಿ.
ಇವನು ಪೌರುಷ್ಗಳ ಕಾರಣ. ಯಾವುದನುು ಬಯಸುತಾತನ ೊೋ
ಅದನುು ಶೌರಿಯು ನಿರಾಯಾಸವಾಗಿ ಮಾಡುತಾತನ . ಇಲಿ!
380
ನಿನಗ ಈ ಗ ೊೋವಿಂದ, ಘೊೋರವಿಕರಮಿ, ಅಚುಾತ,
ಕೃದಧನಾದರ ಘೊೋರವಿಷ್ದಂತಿರುವ, ತ ೋಜ ೊೋರಾಶ್,
ಅನಿರ್ಜವತನು ಗ ೊತಿತಲಿ! ಅಗಿುಯ ಬಳಿಸಾರುವ ಪ್ತಂಗಗಳಂತ
ಈ ಅಕಿಿಷ್ಿಕಮಿವ, ಮಹಾಬಾಹು ಕೃಷ್ಣನ ಮೋಲ ರಗಿ ನಿೋನು
ಮತುತ ಅಮಾತಾರು ಇಲಿವಾಗುತಿತೋರಿ!”
381
382
ಆದಿತಾರು, ಸಾಧಾರು, ವಸವರು, ಅಶ್ವನಿಯರು, ಮರುತರು,
ಇಂದರನ ೊಂದಿಗ ವಿಶ ವೋದ ೋವರು, ಮತುತ ಯಕ್ಷ ಗಂಧವವ ರಾಕ್ಷಸರ
ರೊಪ್ಗಳು ಕಂಡುಬಂದವು. ಅವನ ಎರಡು ತ ೊೋಳುಗಳಿಂದ
ಸಂಕಷ್ವಣ-ಧನಂಜಯರು ಹ ೊರಬಂದರು. ಧನಿವೋ ಅಜುವನನು
ಎಡಗಡ ಯಿಂದ ಮತುತು ಹಲಾಯುಧವನುು ಹಿಡಿದ ರಾಮನು
ಬಲಗಡ ಯಿಂದ. ಭೋಮ, ಯುಧಿಷ್ಠಿರ, ಮತುತ ಮಾದಿರೋಪ್ುತರರಿಬಬರು
ಅವನ ಬ ನಿುನಿಂದ ಮತುತ ಪ್ರದುಾಮುನ ೋ ಮದಲಾದ ಅಂಧಕ
ವೃಷ್ಠಣಯರು ಮುಖ್ದಿಂದ ಹ ೊರಬಂದು ಮಹಾಯುಧಗಳನುು ಹಿಡಿದು
ಕೃಷ್ಣನ ಎದಿರು ಬಂದರು. ಶ್ಂಖ್, ಚಕರ, ಗದ , ಶ್ಕಿತ, ಶಾಂಙ್ೃ, ಲಾಂಗಲ
ಮತುತ ನಂದಕಗಳು ತ ೊೋರಿಸಿಕ ೊಂಡವು. ಇನೊು ಇತರ ಸವವ
ಆಯುಧಗಳು ಕೃಷ್ಣನ ಎಲಿ ನಾನಾ ಬಾಹುಗಳಲ್ಲಿ ಬ ಳಗುತಿತದುವು.
ಅವನ ಎರಡೊ ಕಣುಣಗಳಿಂದ, ಮೊಗಿನಿಂದ ಮತುತ ಎರಡು
ಕಿವಿಗಳಿಂದ ಸುತತಲೊ ಮಹಾರೌದರವಾದ ಹ ೊಗ ಯಿಂದ ಕೊಡಿದ
ಬ ಂಕಿಯು ಪ್ರಕಾಶ್ಸಿ ಹ ೊರಬಂದಿತು. ಅವನ ರೊಮಕೊಪ್ಗಳಿಂದ
ಸೊಯವನಂತ ಮರಿೋಚಿಗಳು ಹ ೊರಸೊಸಿದವು. ದ ೊರೋಣ, ಭೋಷ್ಮ,
ಮಹಾಮತಿ ವಿದುರ, ಮಹಾಭಾಗ ಸಂಜಯ ಮತುತ ತಪೊೋಧನ
ಋಷ್ಠಗಳನುು ಬಿಟುಿ ಅಲ್ಲಿದು ರಾಜರು ಆ ಮಹಾತಮ ಕ ೋಶ್ವನ
ಘೊೋರರೊಪ್ವನುು ನ ೊೋಡಿ ಚ ೋತನಗಳು ನಡುಗಿ ಕಣುಣಗಳನುು
ಮುಚಿಚದರು. ಭಗವಾನ್ ಜನಾದವನನು ಅವರಿಗ ದಿವಾ ದೃಷ್ಠಿಯನುು
ನಿೋಡಿದುನು. ಸಭಾತಲದಲ್ಲಿ ಮಾಧವನ ಆ ಮಹದಾಶ್ಚಯವವನುು
383
ನ ೊೋಡಿ ದ ೋವದುಂದುಭಗಳು ಮಳಗಿದವು ಮತುತ ಪ್ುಷ್ಪವೃಷ್ಠಿಯು
ಸುರಿಯಿತು. ಇಡಿೋ ಭೊಮಿಯು ನಡುಗಿತು ಮತುತ ಸಾಗರವೂ
ಕ್ ೊೋಭ ಗ ೊಂಡಿತು. ಪಾಥಿವವರ ಲಿರೊ ಪ್ರಮ ವಿಸಿಮತರಾದರು. ಆಗ ಆ
ಪ್ುರುಷ್ವಾಾಘ್ರ ಅರಿಂದಮನು ತನುದ ೋ ಸವರೊಪ್ವಾದ ಆ ದಿವಾ,
ಅದುಭತ, ವಿಚಿತರ ವ ೈಭವಯುಕತ ರೊಪ್ವನುು ಹಿಂದ ತ ಗ ದುಕ ೊಂಡನು.
385
ಯುಧಿಷ್ಠಿರನ ಬಳಿ ಹ ೊೋಗುತ ೋತ ನ .”
ಕುಂತಿಯು ಹ ೋಳಿದಳು:
387
ಧಮವದಿಂದ ನಡ ದುಕ ೊಳುಳವ ಪ್ರಜ ಗಳನುು ರಾಜನು
ಸುರಕ್ಷ್ಸಿದರ ಅವರ ಧಮವದ ನಾಲಕನ ಯ ಒಂದು ಭಾಗವು
ರಾಜನಿಗ ತಗಲುತತದ . ರಾಜನ ೋ ಆಚರಿಸುವ ಧಮವವು
ಅವನಿಗ ದ ೋವತವವನುು ಕಲ್ಲಪಸುತತದ . ಅವನು ಅಧಮವವನುು
ಆಚರಿಸಿದರ ನರಕಕ ಕೋ ಹ ೊೋಗುತಾತನ . ದಂಡನಿೋತಿಯು
ಚಾತುವವಣಾಗಳು ಸವಧಮವಗಳಲ್ಲಿರುವಂತ ನಿಯಂತಿರಸುತತದ .
ರಾಜನು ಅದನುು ಸರಿಯಾಗಿ ಬಳಸುವುದರಿಂದ ಉತತಮ
ಧಮವವನೊು ಪ್ಡ ಯುತಾತನ . ಯಾವಾಗ ರಾಜನು
ದಂಡನಿೋತಿಯನುು ಸಂಪ್ೊಣವವಾಗಿ ಜಾರಿಗ ತರುತಾತನ ೊೋ
ಆಗ ಕೃತಯುಗವ ಂಬ ಹ ಸರಿನ ಶ ರೋಷ್ಿಕಾಲವು ಬರುತತದ .
ಕಾಲವು ರಾಜನ ಕಾರಣವೊೋ ರಾಜನು ಕಾಲದ ಕಾರಣವೊೋ
ಎನುುವ ಸಂಶ್ಯ ಬ ೋಡ. ರಾಜನ ೋ ಕಾಲದ
ಕಾರಣವಾಗುತಾತನ . ರಾಜನ ೋ ಕೃತ, ತ ರೋತ, ದಾವಪ್ರ
ಯುಗಗಳನುು ಸೃಷ್ಠಿಸುತಾತನ . ನಾಲಕನ ಯ ಯುಗಕೊಕ ರಾಜನ ೋ
ಕಾರಣನಾಗುತಾತನ . ಕೃತದ ಕಾರಣದಿಂದ ರಾಜನು ಅತಾಂತ
ಸವಗವವನುು ಅನುಭವಿಸುತಾತನ . ತ ರೋತದ ಕಾರಣದಿಂದ
ರಾಜನು ಅತಾಂತ ಸವಗವವನುು ಅನುಭವಿಸುವುದಿಲಿ. ದಾವಪ್ರ
ಯುಗವನುು ತಂದರ ರಾಜನು ಅವನಿಗ ಸಿಗಬ ೋಕಾಗಿದು
ಭಾಗವನುು ಮಾತರ ಅನುಭವಿಸುತಾತನ . ದುಷ್ಕಮವಗಳನುು
ಮಾಡಿದ ರಾಜನು ಶಾಶ್ವತ ವಷ್ವಗಳ ವರ ಗ ನರಕದಲ್ಲಿ
388
ವಾಸಿಸುತಾತನ . ಏಕ ಂದರ ರಾಜನ ದ ೊೋಷ್ಗಳು ಜಗತಿತಗ
ಮತುತ ಜಗತಿತನ ದ ೊೋಷ್ಗಳು ಅವನಿಗ ತಗಲುತತವ .
389
ವಿದಾಾವಂತನಾಗಿ ವೃತಿತಯಿಲಿದ ೋ ಪೋಡಿತರಾಗಿ ಭೊಮಿಯನುು
ತಿರುಗಿ ಬಳಲ್ಲದವರು ದಾನಪ್ತಿ ಶ್ ರನನುು ಸ ೋರಿ ತಮಮ
ಇಷ್ಾಿರ್ವಗಳನುು ಪ್ೊರ ೈಸಿಕ ೊಂಡರ ಅದಕಿಕಂತ ಶ ರೋಷ್ಿವಾದ
ಧಮವವು ಯಾವುದಿದ ? ಧಾಮಿವಕನಾದವನು
ದಾನದಿಂದಾಗಲ್ಲೋ, ಬಲದಿಂದಾಗಲ್ಲೋ ಹಾಗ ಯೋ
ಸಾಮಾದಿಂದಾಗಲ್ಲೋ ಎಲಿಕಡ ಗಳಿಂದ ರಾಜಾಗಳನುು
ಪ್ಡ ಯುತಾತನ . ಬಾರಹಮಣನು ಸಂಚರಿಸಿ ಭಕ್ಷಬ ೋಡಬ ೋಕು.
ಕ್ಷತಿರಯನು ಪ್ರಜಾಪಾಲನ ಮಾಡಬ ೋಕು. ವ ೈಶ್ಾನು ಧನಾಜವನ
ಮಾಡಬ ೋಕು. ಮತುತ ಶ್ ದರನು ಅವರ ಲಿರ
ಪ್ರಿಚಾರಕನಾಗಿರಬ ೋಕು. ನಿನಗ ಭಕ್ಾಟನ ಯು ನಿಷ್ಠದಧ. ನಿೋನು
ಕೃಷ್ಠ-ವಾಣಿಜಾಗಳಿಂದಲೊ ರ್ಜೋವಿಸುವಂತಿಲಿ.
ಕ್ಷತಿರಯನಾಗಿರುವ . ಬಾಹುವಿೋಯುವದಿಂದ
ಪೋಡಿತರಾದವರನುು ಕಾಪಾಡಿ ಉಪ್ರ್ಜೋವಿಸು.
ವಶ್ಪ್ಡ ಸಿಕ ೊಂಡಿರುವ ಪತಾರರ್ಜವತವನುು ಪ್ುನಃ ಸಾಮ,
ದಾನ, ಭ ೋದ, ದಂಡ ಅರ್ವಾ ನಯದಿಂದ ಪ್ಡ ದುಕ ೊೋ.
391
ಹ ೋಳಿದಂತ ಯೋ ಆಗುತತದ . ಧಮವವಿದ ಯಂತಾದರ ಇದು
ಸತಾವಾಗುತತದ . ನಿೋನೊ ಕೊಡ ಹಾಗ ಯೋ ಎಲಿವೂ
ಆಗುವಂತ ಒದಗಿಸಿಕ ೊಡುತಿತೋಯ. ಆ ಮಾತು ಆಡಿದುದನುು
ನಾನೊ ಕೊಡ ಪ್ರಶ್ುಸುವುದಿಲಿ. ಮಹಾ ಧಮವಕ ಕ
ನಮಸಕರಿಸುತ ೋತ ನ . ಧಮವವು ಪ್ರಜ ಗಳನುು ಪಾಲ್ಲಸುತತದ .
ಇದನುು ಧನಂಜಯನಿಗ ಹ ೋಳು. ಇದನುು ನಿತಾವೂ
ಉದುಾಕತನಾಗಿರುವ ವೃಕ ೊೋದರನಿಗ ಹ ೋಳು: ‘ಕ್ಾತರಣಿಯು
ಯಾವ ಕಾರಣಕಾಕಗಿ ಹಡ ಯುತಾತಳ ಯೋ ಅದರ ಕಾಲವು
ಬಂದ ೊದಗಿದ . ಪ್ುರುಷ್ಷ್ವಭರು ವ ೈರವು ಎದುರಾದಾಗ
ಹ ೋಡಿಗಳಾಗುವುದಿಲಿ.’ ನಿನಗ ತಿಳಿದ ೋ ಇದ . ಶ್ತುರಗಳನುು
ಅಂತಾಗ ೊಳಿಸುವವರ ಗ ಆ ಶ್ತುರಕಶ್ವನ ಭೋಮನ ಬುದಿಧಯು
ಶಾಂತವಾಗುವುದಿಲಿ. ಸವವಧಮವಗಳ ವಿಶ ೋಷ್ತ ಯನುು
ತಿಳಿದುಕ ೊಂಡಿರುವ, ಮಹಾತಮ ಪಾಂಡುವಿನ ಸ ೊಸ ,
ಕಲಾಾಣಿೋ, ಯಶ್ಸಿವನಿೋ ಕೃಷ್ ಣಗ ಇದನುು ಹ ೋಳು:
‘ಮಹಾಭಾಗ ೋ! ಉತತಮ ಕುಲದಲ್ಲಿ ಹುಟ್ಟಿದವಳಿಗ ತಕಕಂತ
ನಿೋನು ನನು ಮಕಕಳ ಲಿರ ೊಡನ ವತಿವಸಿದಿುೋಯ.’
ಕ್ಷತರಧಮವರತರಾದ ಆ ಮಾದಿರೋಪ್ುತರರಿಬಬರಿಗೊ ಹ ೋಳು:
‘ರ್ಜೋವಕಿಕಂತ ವಿಕರಮದಿಂದ ಗಳಿಸಿದ ಭ ೊೋಗವನುು
ಆರಿಸಬ ೋಕು. ವಿಕರಮದಿಂದ ಗಳಿಸಿದ ಸಂಪ್ತುತ
ಕ್ಷತರಧಮವದಿಂದ ರ್ಜೋವಿಸುವ ಮನುಷ್ಾನ ಮನಸ್ನುು ಸದಾ
392
ಸಂತ ೊೋಷ್ಗ ೊಳಿಸುತತದ . ನಿೋವು ನ ೊೋಡುತಿತರುವಾಗಲ ೋ
ಸವವಧಮವಗಳನೊು ಗಳಿಸಿರುವ ಪಾಂಚಾಲ್ಲಗ ಗಡುಸಾಗಿ
ಮಾತನಾಡಿದ ಯಾರು ತಾನ ೋ ಕ್ಷಮಗ ಅಹವರು? ರಾಜಾವನುು
ಕಳ ದುಕ ೊಂಡಿದುುದಾಗಲ್ಲೋ, ದೊಾತದಲ್ಲಿ ಸ ೊೋತಿದುುದೊ,
ಮಕಕಳ ದೊರಹ ೊೋದುದು ಇವು ಯಾವುವೂ ನನು ಈ
ದುಃಖ್ಕ ಕ ಕಾರಣವಲಿ. ಆಗ ಆ ಬೃಹತಿೋ ಶಾಾಮಯು
ಸಭ ಯಲ್ಲಿ ಅಳುತಾತ ಆ ಮಾನಭಂಗದ ಮಾತುಗಳನುು
ಕ ೋಳಬ ೋಕಾಯಿತಲಿ ಎನುುವುದು ನನು ಈ ದುಃಖ್ವನುು
ಹ ಚಿಚಸಿದ . ರಜಸಾಲೆಯಾಗಿದು, ಸದಾ
ಕ್ಷತರಧಮವನಿರತಳಾಗಿರುವ ಆ ವರಾರ ೊೋಹ ಸತಿೋ ಕೃಷ್ ಣಯು
ನಾರ್ವತಿಯಾಗಿದುರೊ ಅಲ್ಲಿ ಅನಾರ್ಳಾಗಿದುಳು.’
395
ಸಹಾಯವನುು ಪ್ಡ ದಿರುವ ಯುಧಿಷ್ಠಿರನು ಈಗ ನಿನುನುು
ಕ್ಷಮಿಸಲಾರ. ಹಿಂದ ವಿರಾಟನಗರದ ಯುದಧದಲ್ಲಿ ಧಿೋಮತ
ಪಾರ್ವನು ನಮಮಲಿರನೊು ಸ ೊೋಲ್ಲಸಿದುದನುು ನಿೋನು
ಪ್ರತಾಕ್ಷವಾಗಿ ನ ೊೋಡಿದಿುೋಯ. ಅವನು ಯುದಧದಲ್ಲಿ
ಘೊೋರಕಮಿವ ದಾನವ ನಿವಾತಕವಚರನುು ರೌದಾರಸರವನುು
ಬಳಸಿ ಆ ಅಸರದ ಬ ಂಕಿಯಲ್ಲಿ ಅವರನುು ಸುಟಿನು.
ಘೊೋಷ್ಯಾತ ರಯ ವ ೋಳ ಯಲ್ಲಿ ಕವಚಗಳನುು ಧರಿಸಿ
ರರ್ವನ ುೋರಿದು ಅವನು ನಿನುನುು ಮತುತ ಕಣವನ ೋ
ಮದಲಾದವರನುು ಬಿಡುಗಡ ಮಾಡಿದುದೊ ಅದರ
ನಿದಶ್ವನವ ೋ. ಸಹ ೊೋದರ ಪಾಂಡವರ ೊಂದಿಗ ಶಾಂತನಾಗು.
ಮೃತುಾವಿನ ಹಲ್ಲಿಗ ಹ ೊೋಗುತಿತರುವ ಈ ಪ್ೃಥಿವಯ ಎಲಿರನೊು
ರಕ್ಷ್ಸು. ಈ ದ ೊೋಷ್ವನುು ಕಳ ದುಕ ೊಂಡು ಆ ಪ್ುರುಷ್ವಾಾಘ್ರ,
ಶ್ುಚಿ, ಮೃದುವಾದಿ, ವತ್ಲ, ಧಮವಶ್ೋಲ ಹಿರಿಯಣಣನ ಬಳಿ
ಹ ೊೋಗು. ಧನುಸ್ನುು ತ ೊರ ದು ಹುಬುಬ ಗಂಟ್ಟಕಕದ ೋ
ಪ್ರಸನುನಾಗಿರುವ ನಿನುನುು ಆ ಶ್ರೋಮಾನನು ನ ೊೋಡಿದರೊ
ಅದು ಕುಲಕ ಕ ಶಾಂತಿಯನುು ತರುತತದ . ಅಮಾತಾರ ೊಂದಿಗ ಆ
ರಾಜ ನೃಪಾತಮಜನ ಬಳಿಹ ೊೋಗಿ ಭಾರತೃತವದಿಂದ ಅವನನುು
ಅಪಪಕ ೊೋ. ಭೋಮನ ಅಣಣ ಕುಂತಿೋಪ್ುತರ ಯುಧಿಷ್ಠಿರನು
ಅಭವಾದಿಸುವ ನಿನುನುು ಸೌಹಾದವತ ಯಿಂದ ತನ ುರಡೊ
ಕ ೈಗಳಿಂದ ಬರಮಾಡಿಕ ೊಳುಳತಾತನ . ಪ್ರಹರಿಗಳಲ್ಲಿ ಶ ರೋಷ್ಿ
396
ಭೋಮನು ತನು ಎರಡೊ ಕ ೈಗಳಿಂದ ಸಿಂಹದಂತಿರುವ ನಿನು
ತ ೊಡ ಬಾಹುಗಳನುು ಸುತುತವರ ಸಿ ಬಳಸಿ ಆಲಂಗಿಸುತಾತನ .
ಸಿಂಹಗಿರೋವ ಗುಡಾಕ ೋಶ್ ಪಾರ್ವ ಕುಂತಿೋಪ್ುತರ ಧನಂಜಯನು
ಪ್ುಷ್ಕರ ೋಕ್ಷಣ ನಿನುನುು ನಮಸಕರಿಸುತಾತನ . ಭೊಮಿಯಲ್ಲಿಯೋ
ರೊಪ್ದಲ್ಲಿ ಅಪ್ರತಿಮರಾಗಿರುವ ಆ ಅಶ್ವನಿೋಪ್ುತರರು ನಿನುನುು
ಗುರುವಂತ ಪ ರೋಮದ ಪ್ೊಜ ಯಿಂದ ನಿನುನುು ಗೌರವಿಸುತಾತರ .
ಅಭಮಾನವನುು ತ ೊರ ದು ಭಾತೃಗಳ ಬಳಿಸಾರಿ ಅವರನುು
ಸ ೋರಿಕ ೊೋ. ಆಗ ದಾಶಾಹವಪ್ರಮುಖ್ ನೃಪ್ರು ಆನಂದದಿಂದ
ಕಣಿಣರು ಸುರಿಸುತಾತರ . ಆಗ ನಿೋನು ಸಹ ೊೋದರರ ೊಂದಿಗ ಇಡಿೋ
ಪ್ೃಥಿವಯನ ುೋ ಆಳು. ಹಷ್ವದಿಂದ ಈ ನೃಪ್ರು ಪ್ರಸಪರರನುು
ಆಲಂಗಿಸಿ ಹಿಂದಿರುಗಲ್ಲ.
398
ಅದಕಿಕಂತ ಹ ಚಿಚನ ದುಃಖ್ವು ಯಾವುದಿದ ?”
ದ ೊರೋಣನು ಹ ೋಳಿದನು:
399
ವಿದುರರು. ಹಾಗ ಯೋ ವಾಸುದ ೋವನೊ ನಿನಗ ಹ ೋಳಿದ ುೋವ .
ಆದರೊ ನಿನಗ ಶ ರೋಯಸಾ್ದುದು ಕಾಣುತಿತಲಿ. ನನುಲ್ಲಿ
ಬಲವಿದ ಎಂದು ಮಸಳ , ತಿಮಿಂಗಿಲಗಳಿಂದ ತುಂಬಿದ
ಮಳ ಗಾಲದ ಗಂಗ ಯನುು ಕೊಡಲ ೋ ದಾಟ್ಟಬಿಡುತ ೋತ ನ
ಎನುುವವನ ಹಾಗಿದಿುೋಯ. ಇಂದು ನಿೋನು ಯುಧಿಷ್ಠಿರನ
ಸಂಪ್ತತನುು ಪ್ಡ ದಿದ ುೋನ ಎಂದು ತಿಳಿದುಕ ೊಂಡಿದಿುೋಯ.
ಆದರ ನಿೋನು ಲ ೊೋಭದಿಂದ ಕ ೋವಲ ಅವನು ಬಿಸುಡಿದ
ಮಾಲ ಯನುು ಹಿಡಿದು ಕ ೊಂಡು ಅವನ ಸಂಪ್ತುತ ಎಂದು
ಭರಮಿಸಿಕ ೊಂಡಿದಿುೋಯ. ಯುಧಿಷ್ಠಿರನ ಸಂಪ್ತುತ
ದುಯೋವಧನನು ಕಸಿದುಕ ೊಂಡ ಕ ೋವಲ ಅವನ ರಾಜಾವಲಿ
ಎಂದರ್ವ. ರಾಜಾವನುು ಪ್ಡ ದಿದುರೊ ವನಸಿನಾಗಿದು,
ದೌರಪ್ದಿೋಸಹಿತನಾದ, ಆಯುಧ-ಭಾರತೃಗಳಿಂದ
ಆವೃತನಾಗಿರುವ ಪಾಂಡವನನುು ಯಾರು
ಅತಿರ್ಜೋವಿಸುತಾತರ ? ಯಾರ ನಿದ ೋವಶ್ನದಂತ ಎಲಿ ರಾಜರೊ
ಕಿಂಕರರಾಗಿ ನಿಲುಿತಾತರ ೊೋ ಆ ಐಲವಿಲನನುು ಸ ೋರಿ
ಧಮವರಾಜನು ವಿರಾರ್ಜಸುತಿತದಾುನ . ಕುಬ ೋರಸದನವನುು ಸ ೋರಿ
ಅಲ್ಲಿಂದ ರತುಗಳನುು ಪ್ಡ ದು ಪಾಂಡವರು
ಸಮೃದಧವಾಗಿರುವ ನಿನು ರಾಷ್ರವನುು ಆಕರಮಣ ಮಾಡಿ
ರಾಜಾವಾಳಲು ಬಯಸುತಾತರ . ನಾವು ದಾನಮಾಡಿದ ುೋವ .
ಆಹುತಿಗಳನುು ನಿೋಡಿದ ುೋವ . ಬಾರಹಮಣರನುು ಧನದಿಂದ
400
ತೃಪತಗ ೊಳಿಸಿದ ುೋವ . ನಮಮ ಆಯುಸ್ನುು ಬದುಕಿದ ುೋವ .
ಇಬಬರೊ ಕೃತಕೃತಾರಾಗಿದ ುೋವ ಂದು ತಿಳಿ. ಆದರ ನಿೋನು
ಸುಖ್, ರಾಜಾ, ಮಿತರರು ಮತುತ ಐಶ್ವಯವಗಳನುು ಕಡ ಗಣಿಸಿ
ಪಾಂಡವರ ೊಂದಿಗ ಕಲಹ ಮಾಡಿ ಮಹಾ ವಾಸನವನುು
ಹ ೊಂದುತಿತೋಯ. ಆ ಸತಾವಾದಿನಿೋ ದ ೋವಿ ಘೊೋರತಪ್ಸು್
ಮತುತ ವರತನಿರತಳಾದ ದೌರಪ್ದಿಯು ಯಾರ ವಿಜಯವನುು
ಆಶ್ಸುವಳ ೂೋ ಆ ಪಾಂಡವರನುು ನಿೋನು ಜಯಿಸಲಾರ .
ಯಾರ ಮಂತಿರಯು ಜನಾದವನನ ೊೋ, ಯಾರ ತಮಮನು
ಸವವಶ್ಸರಭೃತರಲ್ಲಿ ಶ ರೋಷ್ಿ ಧನಂಜಯನ ೊೋ ಆ
ಪಾಂಡವನನುು ನಿೋನು ಹ ೋಗ ಜಯಿಸಬಲ ಿ? ಧೃತಿಮಂತರಾದ,
ರ್ಜತ ೋಂದಿರಯರಾದ, ಉಗರತಾಪ್ಸಿ ಬಾರಹಮಣರು ಯಾರಿಗ
ಸಹಾಯ ಮಾಡುತಿತದಾುರ ೊೋ ಅಂತಹ ವಿೋರ ಪಾಂಡವನನುು
ನಿೋನು ಹ ೋಗ ಜಯಿಸಬಲ ಿ? ವಾಸನವ ಂಬ ಮಹಾಸಾಗರದಲ್ಲಿ
ಮುಳುಗಿಹ ೊೋಗುತಿತರುವ ಸ ುೋಹಿತನಿಗ ಸ ುೋಹಿತನು ಉಳಿಸಲು
ಬಯಸುವವನು ಮಾಡುವವನಂತ ಪ್ುನಃ ಹ ೋಳುತಿತದ ುೋನ . ಈ
ಯುದಧಮಾಡುವುದನುು ನಿಲ್ಲಿಸು. ಕುರುವೃದಿಧಗಾಗಿ ಆ
ವಿೋರರ ೊಂದಿಗ ಶಾಂತಿಯನುು ಮಾಡಿಕ ೊೋ. ನಿನು ಮಕಕಳು,
ಅಮಾತಾರು, ಮತುತ ಸ ೋನ ಯಂದಿಗ ಪ್ರಾಭವದ ಕಡ
ಮುಂದುವರ ಯಬ ೋಡ!”
401
ಕೃಷ್ಣನು ಹಸಿತನಾಪ್ುರದಲಾಿದುದನುು ಯುಧಿಷ್ಠಿರನಿಗ ವರದಿ
ಮಾಡುವುದು
ಹಸಿತನಾಪ್ುರದಿಂದ ಉಪ್ಪ್ಿವಾಕ ಕ ಬಂದು ಅರಿಂದಮ ಕ ೋಶ್ವನು
ಪಾಂಡವರಿಗ ಎಲಿವನೊು ಹ ೋಳಿದನು. ಬಹಳ ಹ ೊತುತ
ಮಾತುಕತ ಯಾಡಿ, ಪ್ುನಃ ಪ್ುನಃ ಮಂತಾರಲ ೊೋಚನ ಮಾಡಿ ಶೌರಿಯು
ವಿಶಾರಮಾರ್ವವಾಗಿ ತನು ಬಿಡಾರಕ ಕ ಹ ೊೋದನು. ಸೊಯವನು
ಮುಳುಗಲು ವಿರಾಟನ ೋ ಮದಲಾದ ಸವವ ಪ್ರಮುಖ್ ರಾಜರನುು
ಕಳುಹಿಸಿ ಐವರು ಪಾಂಡವ ಸಹ ೊೋದರರು ಸಂಧಾಾವಂದನ ಯನುು
ಪ್ೊರ ೈಸಿದರು. ಸಂಧಾಾವಂದನ ಯನುು ಮುಗಿಸಿ, ಅದರ ಕುರಿತ ೋ
ಯೋಚಿಸಿ, ಮನಸ್ನುು ಕಳ ದುಕ ೊಂಡ ಅವನು ಪ್ುನಃ
ಮಂತಾರಲ ೊೋಚಿಸಲು ದಾಶಾಹವ ಕೃಷ್ಣನಿಗ ಬರಲು ಕರ ಕಳುಹಿಸಿದನು.
ಯುಧಿಷ್ಠಿರನು ಹ ೋಳಿದನು:
“ಪ್ುಂಡರಿೋಕಾಕ್ಷ! ನಾಗಪ್ುರದಲ್ಲಿ ಧೃತರಾಷ್ರಜನ ಸಭ ಗ
ಹ ೊೋಗಿ ಏನು ಹ ೋಳಿದ ಎನುುವುದನುು ವಿವರಿಸಬ ೋಕು.”
403
ಭೋಷ್ಮನು ಸಂಕೃದಧನಾಗಿ ಈ ಮಾತುಗಳನಾುಡಿದನು:
“ದುಯೋವಧನ! ಕುಲಾರ್ವಕಾಕಗಿ ನಾನು ಹ ೋಳುವುದನುು
ಅರ್ವಮಾಡಿಕ ೊೋ! ಅದನುು ಕ ೋಳಿ ನಿನು ಕುಲಕ ಕ
ಹಿತವಾದುದನುು ಮಾಡು. ನನು ತಂದ ಯು ಲ ೊೋಕವಿಶ್ುರತ
ಶ್ಂತನು. ಆ ಪ್ುತರವಂತರಲ್ಲಿ ಶ ರೋಷ್ಿನಿಗ ನಾನ ೊಬಬನ ೋ
ಮಗನಾಗಿದ ುನು. ಎರಡನ ಯ ಮಗನನುು ಪ್ಡ ಯಬ ೋಕು
ಎಂದು ಅವನ ಬುದಿಧಯಲ್ಲಿ ಯೋಚನ ಯು ಬಂದಿತು.
ಏಕ ಂದರ ತಿಳಿದವರು ಒಂದ ೋ ಮಗನ ಂದರ ಮಗನ ೋ ಇಲಿದ
ಹಾಗ ಎಂದು ಹ ೋಳುತಾತರ . ಈ ಕುಲವು ನಾಶ್ವಾಗಬಾರದು
ಮತುತ ನನು ಯಶ್ಸು್ ಹ ೋಗ ಹರಡಬ ೋಕು ಎಂದು ಯೋಚಿಸಿದ
ಅವನ ಬಯಕ ಯನುು ತಿಳಿದುಕ ೊಂಡು ನಾನು ಕಾಲ್ಲಯನುು
ತಾಯಿಯನಾುಗಿ ಕರ ತಂದ ನು. ತಂದ ಗಾಗಿ ಮತುತ ಕುಲಕಾಕಗಿ
ನಾನು ರಾಜನಾಗಲಾರ ಮತುತ ಊಧವವರ ೋತನಾಗಿರುತ ೋತ ನ
ಎಂಬ ದುಷ್ಕರ ಪ್ರತಿಜ್ಞ ಯನುು ಮಾಡಿದುದು ನಿನಗ ತಿಳಿದ ೋ
ಇದ . ಆ ಪ್ರತಿಜ್ಞ ಯನುು ಪಾಲ್ಲಸುತಾತ ನಾನು
ಸಂತ ೊೋಷ್ದಿಂದಿದ ುೋನ . ನ ೊೋಡು! ಅವನಲ್ಲಿ ಮಹಾಬಾಹು,
ಶ್ರೋಮಾನ್, ಕುರುಕುಲ ೊೋದವಹ, ಧಮಾವತಮ, ನನು ಕಿರಿಯ
ರಾಜ ವಿಚಿತರವಿೋಯವನು ಜನಿಸಿದನು. ತಂದ ಯ ಮರಣದ
ನಂತರ ನನುದಾಗಬ ೋಕಾಗಿದು ರಾಜಾದಲ್ಲಿ ನಾನ ೋ
ವಿಚಿತರವಿೋಯವನನುು ರಾಜನನಾುಗಿ ಸಾಿಪಸಿದ ನು. ಮತುತ
404
ಅವನ ಕ ಳಗ ಸ ೋವಕನಾಗಿ ನಡ ದುಕ ೊಂಡ ನು. ಅವನಿಗ
ಸದೃಶ್ರಾದ ಪ್ತಿುಯರನುು ನಾನು ಪಾಥಿವವ ಗುಂಪ್ನುು ಗ ದುು
ಕರ ದುಕ ೊಂಡು ಬಂದ . ಅದನುು ನಿೋನು ಬಹಳ ಸಾರಿ
ಕ ೋಳಿದಿುೋಯ. ಆಗ ಸಮರದಲ್ಲಿ ನನಗ ರಾಮನ ೊಂದಿಗ ನನು
ದವಂದವಯುದಧಮಾಡುವ ಸಮಯ ಬಂದ ೊದಗಿತು. ರಾಮನ
ಭಯದಿಂದ ಅವನು ನಾಗಸಾಹವಯವನುು ಬಿಟುಿ ಓಡಿ
ಹ ೊೋಗಿದು. ಪ್ತಿುಯರಲ್ಲಿ ತುಂಬಾ ತ ೊಡಗಿದು ಅವನು
ಯಮಸದನವನುು ಸ ೋರಿದನು. ಅರಾಜಕತವದಿಂದ
ಸುರ ೋಶ್ವರನು ರಾಷ್ರದಲ್ಲಿ ಮಳ ಯನುು ಸುರಿಸಲ್ಲಲಿ. ಆಗ
ಹಸಿವು-ಭಯ ಪೋಡಿತರಾದ ಪ್ರಜ ಗಳು ಅವಸರದಲ್ಲಿ
ನನುಲ್ಲಿಗ ೋ ಬಂದು ಹ ೋಳಿದರು: “ಪ್ರಜ ಗಳ ಲಿರೊ
ನಾಶ್ಗ ೊಳುಳತಿತದಾುರ . ನಿೋನ ೋ ರಾಜನಾಗು! ಶ್ಂತನುವಿನ
ಕುಲವಧವನ! ಈ ಬರಗಾಲವನುು ಇಲಿವಾಗಿಸು. ನಿನಗ
ಮಂಗಳವಾಗಲ್ಲ! ನಿನು ಪ್ರಜ ಗಳ ಲಿರೊ ಅತಿ ತಿೋಕ್ಷ್ಣ ಮತುತ
ದಾರುಣ ವಾಾಧಿಗಳಿಂದ ಪೋಡಿತರಾಗಿದಾುರ . ಕ ಲವರ ೋ
ಉಳಿದುಕ ೊಂಡಿದಾುರ . ಗಾಂಗ ೋಯ! ಅವರನುು ರಕ್ಷ್ಸಬ ೋಕು.
ಈ ವಾಾಧಿಗಳನುು ಹ ೊೋಗಲಾಡಿಸು. ಪ್ರಜ ಗಳನುು
ಧಮವದಿಂದ ಪಾಲ್ಲಸು. ನಿೋನು ರ್ಜೋವಂತವಿರುವಾಗಲ ೋ
ರಾಷ್ರವು ವಿನಾಶ್ಹ ೊಂದಲು ಬಿಡಬ ೋಡ!”
406
ಕ ೋಳಿದಾಗ ಆ ಕೃತವಂತನು ಪ್ರಸಾದವಾಗಿ ಮೊವರು
ಪ್ುತರರನುು ಜನಿಸಿದನು. ಅಂಧನ ಂದು ನಿನು ತಂದ ಯು
ರಾಜನಾಗಲ್ಲಲಿ. ಲ ೊೋಕವಿಶ್ುರತ ಮಹಾತಾಮ ಪಾಂಡುವು
ರಾಜನಾದನು. ಅವನು ರಾಜನಾಗಿದುನು. ಅವನ ಪ್ುತರರು
ಅವರ ತಂದ ಗ ಆನುವಂಶ್ೋಕರು. ಕಲಹವನುು ಮಾಡಬ ೋಡ!
ಅವರಿಗ ಅಧವ ರಾಜಾವನುು ಕ ೊಟುಿಬಿಡು. ನಾನು
ಬದುಕಿರುವಾಗ ಯಾವ ಪ್ುರುಷ್ನು ರಾಜಾವನಾುಳುತಾತನ ?
ನನು ಮಾತುಗಳನುು ಕಡ ಗಣಿಸಬ ೋಡ. ನಿನು ಶಾಂತಿಯು ಸದಾ
ನನು ಮನಸಿ್ನಲ್ಲಿದ . ನಾನು ನಿೋನು ಮತುತ ಅವರಲ್ಲಿ ಭ ೋದ
ತ ೊೋರಿಸುವುದಿಲಿ. ನಿನು ತಂದ , ಗಾಂಧಾರಿ ಮತುತ ವಿದುರರ
ಮತವೂ ಇದ ೋ ಆಗಿದ . ವೃದಧರನುು ಕ ೋಳಬ ೋಕಾದರ ನನು
ಮಾತುಗಳನುು ಶ್ಂಕಿಸಬ ೋಡ. ಇಲಿವಾದರ ಸವವವನೊು –
ನಿನುನೊು ಭೊಮಿಯನೊು – ನಾಶ್ಪ್ಡಿಸುತಿತೋಯ.”
408
ಹಣದ ಕಾರಣಕಕಂತೊ ಅಲಿವ ೋ ಅಲಿ. ಭೋಷ್ಮನು
ಕ ೊಟ್ಟಿದುುದನುು ತಿನುುತಿತದ ುೋನ . ನಿನಿುಂದಲಿ! ನಿನಿುಂದ ವೃತಿತ
ವ ೋತನವನುು ಪ್ಡ ಯಲು ಬಯಸುತಿತಲಿ. ಭೋಷ್ಮನು
ಎಲ್ಲಿದಾುನ ೊೋ ಅಲ್ಲಿ ದ ೊರೋಣನು ಇರಲ ೋಬ ೋಕು. ಭೋಷ್ಮನು
ಹ ೋಳಿದಂತ ಮಾಡು. ಪಾಂಡುಪ್ುತರರಿಗ ಅಧವರಾಜಾವನುು
ಕ ೊಡು. ಅವರಿಗ ಹ ೋಗ ಆಚಾಯವನ ೊೋ ಹಾಗ ನಾನು
ನಿನಗೊ ಕೊಡ. ನನಗ ಅಶ್ವತಾಿಮನು ಹ ೋಗ ೊೋ ಹಾಗ ಆ
ಶ ವೋತಹಯನೊ ನನುವನ ೋ. ಬಹಳಷ್ುಿ ಏಕ ಪ್ರಲಪಸಬ ೋಕು?
ಎಲ್ಲಿ ಧಮವವಿದ ಯೋ ಅಲ್ಲಿ ಜಯವಿದ .”
411
ಅನುಜ್ಞ ಯಂತ ನೃಪ್ ಮತುತ ವಿದುರರು ಹ ೋಳಲ್ಲ. ನಮಮ
ಸುಹೃದಯಿಗಳು ಧಮವವನುು ಮುಂದಿಟುಿಕ ೊಂಡು
ದಿೋಘ್ವಕಾಲದವರ ಗ ಅದರಂತ ಯೋ ಮಾಡಲ್ಲ.
ನಾಾಯಗತವಾಗಿರುವ ಕುರುಗಳ ಈ ರಾಜಾವನುು ಧಮವಪ್ುತರ
ಯುಧಿಷ್ಠಿರನು, ರಾಜಾ ಧೃತರಾಷ್ರನಿಂದ ಪ್ರಚ ೊೋದಿತನಾಗಿ,
ಶಾಂತನವನನುು ಮುಂದಿಟುಿಕ ೊಂಡು ಆಳಲ್ಲ.”
413
ದ ೋವಕಲಪರಾದ ಯಶ್ಸಿವೋ ಪ್ುತರರು ಜನಿಸಿದರು. ದ ೋವಾಪಯು
ಜ ಾೋಷ್ಿನಾಗಿದುನು. ಬಾಹಿಿೋಕನು ಅವನ ನಂತರದವನು.
ಮೊರನ ಯವನು ನನು ಅಜಜ ಧೃತಿಮಾನ್ ಶ್ಂತನುವು.
ಮಹಾತ ೋಜಸಿವ, ರಾಜಸತತಮ, ಧಾಮಿವಕ, ಸತಾವಾದಿೋ,
ಪತುಶ್ುಶ್ ರಷ್ಣರತನಾಗಿದು ದ ೋವಾಪಯಾದರ ೊೋ
ಚಮವರ ೊೋಗಿಯಾಗಿದುನು. ಅವನು ಪೌರ-ಜಾನಪ್ದಗಳಿಗ
ಸಮಮತನಾಗಿದುನು. ಸಾಧು ಸತೃತನಾಗಿದುನು. ಎಲಿರ -
ಬಾಲಕ-ವೃದಧರ ಮತುತ ದ ೋವತ ಗಳ
ಹೃದಯಂಗಮನಾಗಿದುನು. ಪಾರಜ್ಞನೊ, ಸತಾಸಂಧನೊ,
ಸವವಭೊತಹಿತರತನೊ ಆಗಿದು ಅವನು ತಂದ , ಶಾಸರ ಮತುತ
ಬಾರಹಮಣರ ಪ್ರಕಾರ ನಡ ದುಕ ೊಳುಳತಿತದುನು. ಬಾಹಿಿೋಕನ ಮತುತ
ಮಹಾತಮ ಶ್ಂತನುವಿನ ಪರಯ ಅಣಣನಾಗಿದುನು. ಆ
ಮಹಾತಮರ ಒಟ್ಟಿಗಿದು ಸೌಭಾರತೃತವವು
ಉದಾಹರಣಿೋಯವಾಗಿತುತ. ಆಗ ಕಾಲವು ಪಾರಪ್ತವಾದಾಗ
ವೃದಧ ನೃಪ್ತಿಸತತಮ ವಿಭುವು ಅವನ ಅಭಷ್ ೋಕಕಾಕಗಿ
ಶಾಸ ೊರೋಕತ ಸಾಮಗಿರಗಳನುು ಸಂಗರಹಿಸಿ ಎಲಿ ಮಂಗಲ
ಕಾಯವಗಳನೊು ಮಾಡತ ೊಡಗಿದನು. ಆಗ ಬಾರಹಮಣರು,
ಹಿರಿಯರು ನಗರ-ಗಾರಮಗಳ ೂಂದಿಗ ಎಲಿರೊ ದ ೋವಾಪಯ
ಅಭಷ್ ೋಕವನುು ನಿಲ್ಲಿಸಿದರು. ಅವರು ಅಭಷ್ ೋಕವನುು
ನಿಲ್ಲಿಸುತಿತದಾುರ ಎಂದು ಕ ೋಳಿದ ರಾಜಾ ನೃಪ್ತಿಯ
414
ಗಂಟಲ್ಲನಲ್ಲಿ ಕಣಿಣೋರು ತುಂಬಿಕ ೊಂಡಿತು ಮತುತ ತನು
ಮಗನಿಗಾಗಿ ಬಹಳ ಶ ೋಕಿಸಿದನು. ಹಿೋಗ ದಾನಿ, ಧಮವಜ್ಞ,
ಸತಾಸಂಧನು ಪ್ರಜ ಗಳಿಗ ಪರಯನಾಗಿದುರೊ ಚಮವದ
ದ ೊೋಷ್ದಿಂದ ಪ್ರದೊಷ್ಠತನಾದನು. ಹಿೋನಾಂಗನನುು
ರಾಜನನಾುಗಿ ದ ೋವತ ಗಳು ಆನಂದಿಸುವುದಿಲಿ. ಆದುದರಿಂದ
ದಿವಜಷ್ವಭರು ಆ ನೃಪ್ಶ ರೋಷ್ಿನನುು ತಡ ದರು. ಆಗ ಅತಾಂತ
ವಾಥಿತನಾದ ಪ್ುತರಶ ೋಕಸಮನಿವತನಾದ ಅವನು
ಮರಣಹ ೊಂದಲು, ಅದನುು ನ ೊೋಡಿ ದ ೋವಾಪಯು ವನವನುು
ಸ ೋರಿದನು. ಬಾಹಿಿೋಕನು ರಾಜಾವನುು ತಾರ್ಜಸಿ ಅವನ ಸ ೊೋದರ
ಮಾವನ ಕುಲದಲ್ಲಿ ನ ಲ ಸಿದನು. ತಂದ -ತಮಮರನುು
ಪ್ರಿತಾರ್ಜಸಿ ಅಭವೃದಿಧ ಹ ೊಂದಿದ ಪ್ುರವನುು ಪ್ಡ ದನು.
ತಂದ ಯ ಮರಣದ ನಂತರ ಬಾಹಿಿೋಕನು ಹ ೊರಟುಹ ೊೋಗಲು
ಲ ೊೋಕವಿಶ್ುರತ ಶ್ಂತನುವು ರಾಜನಾಗಿ ರಾಜಾವನಾುಳಿದನು.
ಹಾಗ ಯೋ ಜ ಾೋಷ್ಿನಾದ ನಾನೊ ಕೊಡ ಹಿೋನಾಂಗನ ಂದು
ಮತಿಮತನಾದ ಪಾಂಡುವಿನಿಂದ, ತುಂಬಾ ಆಲ ೊೋಚನ ಗಳ
ನಂತರ, ರಾಜಾದಿಂದ ಪ್ರಿಭರಂಷ್ಠತನಾದ .
ಕಿರಿಯವನಾಗಿದುರೊ ಪಾಂಡುವು ರಾಜಾವನುು ಪ್ಡ ದು
ರಾಜನಾದನು. ಅವನ ಮರಣದ ನಂತರ ಈ ರಾಜಾವು
ಅವನ ಮಕಕಳದಾುಯಿತು. ಈ ರಾಜಾಕ ಕ ನಾನ ೋ
ಭಾಗಿಯಾಗಿರದಿರುವಾಗ ನಿೋನು ಹ ೋಗ ಅದನುು
415
ಬಯಸುತಿತೋಯ? ನಾಾಯಗತವಾಗಿ ಈ ರಾಜಾವು ರಾಜಪ್ುತರ,
ಮಹಾತಮ ಯುಧಿಷ್ಠಿರನದುು. ಅವನು ಕೌರವ ಜನರ ಒಡ ಯ.
ಆ ಮಹಾನುಭಾವನ ೋ ಇದನುು ಆಳುವವನು. ಅವನು
ಸತಾಸಂಧ, ಸತತವೂ ಅಪ್ರಮತತನಾಗಿ, ಶಾಸರಗಳಲ್ಲಿ
ನ ಲ ಸಿದಾುನ . ಬಂಧುಜನರ ಸಾಧು. ಪ್ರಜ ಗಳ ಪರಯ.
ಸುಹೃದಯರ ಅನುಕಂಪ. ರ್ಜತ ೋಂದಿರಯ ಮತುತ ಸಾಧುಜನರ
ನಾಯಕ. ಕ್ಷಮ, ತಿತಿಕ್ಾ, ದಮ, ಆಜವವ, ಸತಾವರತತವ, ಶ್ುರತ,
ಅಪ್ರಮಾದ, ಭೊತಾನುಕಂಪ್ನ , ಅನುಶಾಸನ ಈ ಸಮಸತ
ರಾಜಗುಣಗಳೂ ಯುಧಿಷ್ಠಿರನಲ್ಲಿವ . ರಾಜನ ಮಗನಲಿದ,
ಅನಾಯವನಂತ ನಡ ದುಕ ೊಳುಳವ, ಲುಬಧನಾದ, ಬಂಧುಗಳಲ್ಲಿ
ಪಾಪ್ಬುದಿಧಯನುು ತ ೊೋರಿಸುವ, ದುವಿವನಿೋತನಾದ ನಿೋನು
ಹ ೋಗ ತಾನ ೋ ಕರಮಾಗತವಾಗಿ ಬ ೋರ ಯವರದಾುಗಿರುವ ಈ
ರಾಜಾವನುು ಅಪ್ಹರಿಸಲು ಸಾಧಾ? ಹುಚಚನುು ತ ೊರ ದು
ವಾಹನ ಪ್ರಿಚಾರಕರ ೊಂದಿಗ ಅಧವರಾಜಾವನುು
ಬಿಟುಿಕ ೊಡು. ಹಾಗ ಮಾಡಿದರ ಮಾತರ ನಿೋನು ಮತುತ ನಿನು
ಅನುಜರು ಉಳಿದ ಆಯುಸ್ನುು ರ್ಜೋವಿಸಬಲ್ಲಿರಿ!”
ಯುಧಿಷ್ಠಿರನ ಅನುಮಾನ
ವಾಸುದ ೋವನ ಆ ಮಾತುಗಳನುು ನ ನಪಸಿಕ ೊಂಡು ಯುಧಿಷ್ಠಿರನು
ಪ್ುನಃ ವಾಷ್ ಣೋವಯನನುು ಪ್ರಶ್ುಸಿದನು:
“ಆ ಮಂದನು ಹ ೋಗ ಮಾತನಾಡಿದನು? ಅಚುಾತ! ಈಗ
ಕಾಲವು ನಮಮ ಬಳಿ ಬಂದಿರುವಾಗ ನಮಗ
ಒಳ ಳಯದಾದುದು ಏನು? ಸವಧಮವವನುು ತ ೊರ ಯದ ೋ
ನಾವು ಹ ೋಗ ನಡ ದುಕ ೊಳಳಬಹುದು? ದುಯೋವಧನ, ಕಣವ,
ಶ್ಕುನಿ ಸೌಬಲ, ನನು ಮತುತ ನನು ಸಹ ೊೋದರರ ಮತವನುು
ನಿೋನು ತಿಳಿದಿದಿುೋಯ. ವಿದುರ ಮತುತ ಭೋಷ್ಮ ಇಬಬರ
ಮಾತುಗಳನೊು ನಿೋನು ಕ ೋಳಿದಿುೋಯ. ಕುಂತಿಯ ಪಾರಜ್ಞ
ಮಾತುಗಳನುು ಸಂಪ್ೊಣವವಾಗಿ ನಿೋನು ಕ ೋಳಿದಿುೋಯ.
ಅವ ಲಿವನೊು ಬದಿಗಿಟುಿ, ಪ್ುನಃ ಪ್ುನಃ ವಿಚಾರಿಸಿ, ಏನೊ
ಯೋಚಿಸದ ೋ ನಮಗ ಕ್ಷಮವಾದುದನುು ಹ ೋಳು.”
420
ವಾಸುದ ೋವನಾಡಿದುದನುು ಕ ೋಳಿ ಎಲಿ ಪಾಥಿವವರೊ ಏನನೊು
ಹ ೋಳದ ೋ ರಾಜನ ಮುಖ್ವನುು ನ ೊೋಡಿದರು. ಮಹಿೋಕ್ಷ್ತರ
ಅಭಪಾರಯವನುು ಪ್ಡ ದ ಯುಧಿಷ್ಠಿರನು ಭೋಮಾಜುವನ ಮತುತ
ಯಮಳರ ೊಂದಿಗ ಯೋಗವನುು ಆಜ್ಞಾಪಸಿದನು. ಯೋಗವನುು
ಆಜ್ಞಾಪಸಿದಾಗ ಪಾಂಡವರ ಸ ೋನ ಯಲ್ಲಿ ಕಿಲಕಿಲಗಳುಂಟ್ಾಯಿತು.
ಸ ೈನಿಕರು ಬಹಳ ಹಷ್ಠವತರಾದರು. ಅವಧಾರ ವಧ ಯನುು ಕಂಡ
ಧಮವರಾಜ ಯುಧಿಷ್ಠಿರನು ಆಳವಾದ ನಿಟ್ಟಿಸುರು ಬಿಡುತಾತ
ಭೋಮಸ ೋನ ವಿಜಯರಿಗ ಇದನುು ಹ ೋಳಿದನು:
421
“ರಾಜನ್! ದ ೋವಕಿೋಪ್ುತರನು ಹ ೋಳಿದ, ಕುಂತಿ ಮತುತ
ವಿದುರರು ಹ ೋಳಿ ಕಳುಹಿಸಿದ ಮಾತುಗಳನುು ನಿೋನು
ಕ ೋಳಲ್ಲಲಿವ ೋ? ಅವರಿಬಬರೊ ಎಂದೊ ಅಧಮವವಾದುದನುು
ಹ ೋಳುತಾತರ ಎಂದು ನನಗ ಅನಿುಸುವುದಿಲಿ. ಯುದಧವನುು
ಮಾಡದ ೋ ನಾವು ಹಿಂದಿರುಗುವುದು ಯುಕತವಲಿ.”
ಸಂಜಯನು ಹ ೋಳಿದನು:
423
424
425
426
ಮತುತ ತಾಯಿಯ ಕಡ ಯಿಂದ ವೃಷ್ಠಣಗಳು. ಇವರಿಬಬರೊ
ನಿನುವರ ೋ ಎನುುವುದನುು ತಿಳಿದುಕ ೊೋ! ನನು ಜ ೊತ ಇಂದು
ಬಾ! ಯುಧಿಷ್ಠಿರನ ಹಿರಿಯ ಕೌಂತ ೋಯನ ಂದು ಪಾಂಡವರು
ನಿನುನುು ಗುರುತಿಸಲ್ಲ. ಐವರು ಪಾಂಡವ ಸಹ ೊೋದರರು,
ಐವರು ದೌರಪ್ದಿಯ ಮಕಕಳು ಮತುತ ಅಪ್ರಾರ್ಜತ ಸೌಭದಿರಯು
ನಿನು ಪಾದಗಳನುು ಹಿಡಿಯುತಾತರ . ಪಾಂಡವರಿಗಾಗಿ
ಸ ೋರಿರುವ ಎಲಿ ಅಂಧಕ-ವೃಷ್ಠಣಯರು, ರಾಜರು,
ರಾಜಪ್ುತರರು ನಿನು ಪಾದಗಳನುು ಹಿಡಿಯುತಾತರ .
ಪಾಥಿವವರು, ರಾಜರು, ರಾಜಕನ ಾಯರು ಬಂಗಾರದ ಮತುತ
ರಜತ ಕಲಶ್ಗಳಲ್ಲಿ ಔಷ್ಧಿ, ಸವವಬಿೋಜಗಳು,
ಸವವರತುಗಳನುು, ಗಿಡಮೊಲ್ಲಕ ಗಳನುು ತಂದು ನಿನುನುು
ಅಭಷ್ ೋಕಿಸುತಾತರ . ಸಮಯ ಬಂದಾಗ ದೌರಪ್ದಿಯೊ ಕೊಡ
ಆರನ ಯವನಾಗಿ ನಿನುನುು ಸ ೋರುತಾತಳ . ಇಂದು
ಚಾತುವ ೋವದಗಳನುು ತಿಳಿದಿರುವ ಬಾರಹಮಣವಗವವು,
ಪಾಂಡವರ ಪ್ುರ ೊೋಹಿತನು ನಿನುನುು ವಾಾಘ್ರಚಮವದ ಮೋಲ
ಕುಳಿಳರಿಸಿ ಅಭಷ್ ೋಕಿಸುತಾತನ . ಹಾಗ ಯೋ ಆ ಪ್ುರುಷ್ಷ್ವಭ
ಸಹ ೊೋದರ ಪ್ಂಚ ಪಾಂಡವರು, ಐವರು ದೌರಪ್ದ ೋಯರು,
ಪಾಂಚಾಲ-ಚ ೋದಿಯರು ಮತುತ ನಾನೊ ಕೊಡ ನಿನುನುು
ಪ್ೃಥಿವಿೋಪ್ತಿ ರಾಜನಾಗಿ ಅಭಷ್ ೋಕಿಸುತ ೋತ ವ . ರಾಜನಾದ
ನಿನಗ ಕುಂತಿೋಪ್ುತರ ಯುಧಿಷ್ಠಿರನು ಯುವರಾಜನಾಗುತಾತನ .
427
ಧಮಾವತಮ ಸಂಶ್ತವರತ ಕುಂತಿೋಪ್ುತರ ಯುಧಿಷ್ಠಿರನು ನಿನು
ಮೋಲ ಶ ವೋತವಾಾರ್ಜನವನುು ಹಿಡಿದು ನಿನು ರರ್ದಲ್ಲಿ
ನಿಲುಿತಾತನ . ಅಭಷ್ಠಕತನಾದ ಕೌಂತ ೋಯ ನಿನಗ ಮಹಾಬಲ್ಲ
ಭೋಮಸ ೋನನು ದ ೊಡಡ ಶ ವೋತಚತರವನುು ಹಿಡಿಯುತಾತನ .
ನೊರಾರು ಗಂಟ್ ಗಳ ಧವನಿಗಳಿಂದ ಕೊಡಿದ,
ವ ೈಯಾಘ್ರಚಮವವನುು ಹ ೊದ ಸಿದ, ಬಿಳಿಯ ಕುದುರ ಗಳನುು
ಕಟ್ಟಿರುವ ರರ್ದಲ್ಲಿ ನಿನುನುು ಅಜುವನನು ಕರ ದ ೊಯುಾತಾತನ .
ಅಭಮನುಾ, ನಕುಲ, ಸಹದ ೋವ, ಐವರು ದೌರಪ್ದ ೋಯರು
ನಿತಾವೂ ನಿನು ಸ ೋವ ಮಾಡುತಾತರ . ಪಾಂಚಾಲರು, ಮಹಾರಥಿ
ಶ್ಖ್ಂಡಿ, ಮತುತ ನಾನೊ ಕೊಡ ನಿನುನುು ಅನುಸರಿಸುತ ೋತ ವ .
ಎಲಿ ಅಂಧಕ ವೃಷ್ಠಣಯರು, ದಾಶಾಹವರು, ದಾಶಾಣವರು
ನಿನುನುು ಸುತುತವರ ದಿರುತಾತರ . ಪಾಂಡವ
ಸಹ ೊೋದರರ ೊಂದಿಗ , ಜಪ್-ಹ ೊೋಮಗಳಿಂದ ಸಂಯುಕತನಾಗಿ,
ಮಂಗಲ ವಿಧಗಳಿಂದ ರಾಜಾವನುು ಭ ೊೋಗಿಸು. ದರವಿಡರು,
ಕುಂತಲರು, ಆಂಧರರು, ತಾಲಚರರು, ಚೊಚುಪ್ರು, ಮತುತ
ವ ೋಣುಪ್ರು ನಿನು ಪ್ುರ ೊೋಗಮರಾಗುತಾತರ . ಇಂದು ಬಹಳ
ಸೊತಮಾಗಧರು ಸುತತಿಗಳಿಂದ ನಿನುನುು ಸುತತಿಸುತಾತರ .
ಪಾಂಡವರು ವಸುಷ್ ೋಣನ ವಿಜಯವನುು ಘೊೋಷ್ಠಸುತಾತರ .
ನಕ್ಷತರಗಳಿಂದ ಚಂದರಮನು ಹ ೋಗ ೊೋ ಹಾಗ ನಿೋನು
ಪಾರ್ವರಿಂದ ಪ್ರಿವೃತನಾಗಿ ರಾಜಾವನುು ಆಳಿ ಕುಂತಿಗೊ
428
ಆನಂದವನುು ನಿೋಡುವ . ಸಹ ೊೋದರ ಪಾಂಡವರ ೊಂದಿಗಿರುವ
ನಿನು ಸೌಭಾರತೃತವದಿಂದ ನಿನು ಮಿತರರು ಹಷ್ವಪ್ಡುತಾತರ .
ಶ್ತುರಗಳು ದುಃಖಿಸುತಾತರ .”
433
ಬಿಡುವ ಮತುತ ದ ೊರೋಣ-ದೌರಣಿಯರು ಪ್ರಯೋಗಿಸುವ
ಬಾಣಗಳು ತಲ ದಿಂಬುಗಳಾಗುತತವ . ಸಾತಾಕಿಯು
ಪಾರತಿಪ್ರಸಾಿನಿಕನ ಕ ಲಸವನುು ಮಾಡುತಾತನ . ಧಾತವರಾಷ್ರನು
ಅದರಲ್ಲಿ ದಿೋಕ್ಷ್ತನಾಗುತಾತನ ಮತುತ ಮಹಾಸ ೋನ ಯು ಅವನ
ಪ್ತಿು. ಯಜ್ಞಕಮವಗಳು ರಾತಿರಯೊ ಮುಂದುವರಿದರ ಆಗ
ಅದರಲ್ಲಿ ಮಹಾಬಲ ಮಹಾಬಾಹು ಘ್ಟ್ ೊೋತಕಚನು
ಶಾಮಿತರನ ಕ ಲಸವನುು ಮಾಡುತಾತನ . ಅಗಿುಯಿಂದ ಹುಟ್ಟಿದ
ಪ್ರತಾಪ್ವಾನ್ ಧೃಷ್ಿದುಾಮುನು ಈ ಯಜ್ಞದ ವ ೈತಾನ
ಕಮವಗಳಲ್ಲಿ ದಕ್ಷ್ಣ ಯಾಗುತಾತನ . ಅಂದು ಧಾತವರಾಷ್ರನನುು
ಸಂತ ೊೋಷ್ಪ್ಡಿಸಲು, ಇಂದು ಆ ಕ ಲಸಕ ಕ ನಾನು ಪ್ಶಾಚತಾತಪ್
ಪ್ಡುತಿತರುವ, ಪಾಂಡವರಿಗಾಡಿದ ಕಟುಕಾದ ಮಾತುಗಳಿಗ
ಸವಾಸಾಚಿಯು ನನುನುು ತುಂಡರಿಸುವುದನುು ನಿೋನು
ನ ೊೋಡಿದಾಗ ಅದು ಈ ಯಜ್ಞದ ಪ್ುನಶ್ಚತಿಯಾಗುತತದ .
ಪಾಂಡವನು ಜ ೊೋರಾಗಿ ಘ್ರ್ಜವಸಿ ದುಃಶಾಸನನ ರುಧಿರವನುು
ಕುಡಿಯುವಾಗ ಅದು ಇದರ ಸುತಾವಾಗುತತದ .
ಪಾಂಚಾಲರಿಬಬರೊ ದ ೊರೋಣ-ಭೋಷ್ಮರನುು ಕ ಳಗುರುಳಿಸಿದಾಗ
ಅದು ಯಜ್ಞದ ಅವಸಾನವಾಗುತತದ . ಮಹಾಬಲ
ಭೋಮಸ ೋನನು ದುಯೋವಧನನನುು ಕ ೊಂದಾಗ
ಧಾತವರಾಷ್ರನ ಈ ಯಜ್ಞವು ಸಮಾಪ್ತವಾಗುತತದ .
ಸ ೊಸ ಯಂದಿರು ಮತುತ ಮಕಕಳ ಸ ೊಸ ಯಂದಿರು
434
ಧೃತರಾಷ್ರನನುು ಸ ೋರಿ ಹತ ೋಶ್ವರರಾಗಿ, ಹತಸುತರಾಗಿ,
ಹತನಾರ್ರಾಗಿ, ಗಾಂಧಾರಿಯಂದಿಗ ರ ೊೋದಿಸುತಾತ ನಾಯಿ-
ಹದುು-ನರಿಗಳಿಂದ ಕೊಡಿದ ಯಜ್ಞಸಿಳದಲ್ಲಿ ಸ ೋರಿದಾಗ ಅದು
ಅವಭೃತವಾಗುತತದ .
435
ಮುಗುಳುಕುಕ, ನಂತರ ಜ ೊೋರಾಗಿ ನಕುಕ ಹಿೋಗ ಹ ೋಳಿದನು:
“ಕಣವ! ರಾಜಾಲಾಭವು ಕೊಡ ನಿನುನುು
ಬದಲಾಯಿಸುವುದಿಲಿವ ೋ? ನಾನು ಕ ೊಡುತಿತರುವ ಈ
ಪ್ೃಥಿವಯನುು ಆಳಲು ಬಯಸುವುದಿಲಿವ ೋ? ಪಾಂಡವರಿಗ ೋ
ಜಯವ ನುುವುದು ನಿಶ್ಚತ. ಅದರಲ್ಲಿ ಯಾವುದ ೋ ರಿೋತಿಯ
ಸಂಶ್ಯವಿಲಿ. ಉಗರ ವಾನರರಾಜನಿಂದ ಕೊಡಿದ ಧವಜವುಳಳ
ಪಾಂಡವನಿಗ ಜಯವ ೋ ಕಾಣುತಿತದ . ಭೌವನನು ಆ ದಿವಾ
ಇಂದರಕ ೋತುವಿನಂತ ಪ್ರಕಾಶ್ಸುವ ಧವಜದಲ್ಲಿ ಮಾಯಯನುು
ಅಳವಡಿಸಿದಾುನ . ಅದರಲ್ಲಿ ಭಯವನುು ನಿೋಡುವ ಭೊತಗಳೂ
ಭಯಾನಕ ದೃಶ್ಾಗಳೂ ಇವ . ಉದುದಲ್ಲಿ ಮತುತ ಎಲಿಕಡ
ಒಂದು ಯೋಜನ ಅಳತ ಯಿರುವ ಆ ಧವಜವನುು ಬಿಡಿಸಿದಾಗ
ಗಿರಿ-ಮರಗಳು ಅಡಡವಾಗಿ ಬರಲಾರವು. ಧನಂಜಯನ
ಶ್ರೋಮಾನ್ ಧವಜವು ರೊಪ್ದಲ್ಲಿ ಗಾಳಿಯಂತ ರಚಿಸಲಪಟ್ಟಿದ .
ಕೃಷ್ಣನು ಸಾರಥಿಯಾಗಿರುವ ಶ ವೋತಾಶ್ವನನುು ಸಂಗಾರಮದಲ್ಲಿ
ನ ೊೋಡುವಾಗ, ಐಂದರ, ಅಗಿು ಮತುತ ಮರುತಾಸರಗಳನುು
ಪ್ರಯೋಗಿಸುವುದನುು, ಗಾಂಡಿೋವವನುು ಎಳ ದಾಗ
ನಿಘೊೋವಷ್ವನುು ಕ ೋಳಿದಾಗ ತ ರೋತವೂ ಇರುವುದಿಲಿ, ಕೃತವೂ
ಇರುವುದಿಲಿ, ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ
ಜಪ್ಹ ೊೋಮಸಮಾಯುಕತನಾಗಿ ಮಹಾಸ ೋನ ಯನುು
ರಕ್ಷ್ಸುತಿತರುವ, ದುಧವಷ್ವ ಆದಿತಾನಂತ ಶ್ತುರಸ ೋನ ಯನುು
436
ಸುಡುತಿತರುವ ಕುಂತಿೋಪ್ುತರ ಯುಧಿಷ್ಠಿರನನುು ಯಾವಾಗ
ನ ೊೋಡುತಿತೋಯೋ ಆಗ ಅಲ್ಲಿ ತ ರೋತವೂ ಇರುವುದಿಲಿ, ಕೃತವೂ
ಇರುವುದಿಲಿ, ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ
ಮಹಾಬಲ ಭೋಮಸ ೋನನು ಪ್ರತಿದವಂದಿ ಆನ ಯನುು ಕ ೊಂದು
ಸ ೊಕಿಕದ ದುಃಶಾಸನನ ರುಧಿರವನುು ಕುಡಿದು ರಣದಲ್ಲಿ
ನೃತಾವಾಡುವುದನುು ನಿೋನು ಯಾವಾಗ ನ ೊೋಡುತಿತೋಯೋ,
ಆಗ ಅಲ್ಲಿ ತ ರೋತವೂ ಇರುವುದಿಲಿ, ಕೃತವೂ ಇರುವುದಿಲಿ,
ದಾವಪ್ರವೂ ಇರುವುದಿಲಿ. ಸಂಗಾರಮದಲ್ಲಿ ಯಾವಾಗ
ಮಹಾರಥಿ ಮಾದಿರೋಪ್ುತರರು ಆನ ಗಳಂತ ಧಾತವರಾಷ್ರನ
ಸ ೋನ ಯನುು ಕ್ ೊೋಭ ಗ ೊಳಿಸುತಿತರುವುದನುು, ಶ್ಸರಗಳ
ಗುಂಪ್ುಗಳನುು ಸಿೋಳಿ ಶ್ತುರಗಳ ರರ್ಗಳನುು
ಧವಂಸಿಸುತಿತರುವುದನುು ನ ೊೋಡುತಿತೋಯೋ ಆಗ ಅಲ್ಲಿ ತ ರೋತವೂ
ಇರುವುದಿಲಿ, ಕೃತವೂ ಇರುವುದಿಲಿ, ದಾವಪ್ರವೂ
ಇರುವುದಿಲಿ. ಸಂಗಾರಮದಲ್ಲಿ ಸವಾಸಾಚಿಯು ದ ೊರೋಣ,
ಶಾಂತನವ, ಕೃಪ್, ಸುಯೋಧನ, ಸ ೈಂಧವ ರಾಜ
ಜಯದರರ್ನನುು ಯುದಧದಲ್ಲಿ ಮುನುುಗಿಗಬರುವಾಗ
ತಡ ಯುವುದನುು ಯಾವಾಗ ನ ೊೋಡುತಿತೋಯೋ ಆಗ ಅಲ್ಲಿ
ತ ರೋತವೂ ಇರುವುದಿಲಿ, ಕೃತವೂ ಇರುವುದಿಲಿ, ದಾವಪ್ರವೂ
ಇರುವುದಿಲಿ.
440
ರಕತಗಳ ಮಳ ಯನುು ಸುರಿಸುತಿತದಾುರ . ಆಗಸದಲ್ಲಿ ಪಾರಕಾರ,
ಪ್ರಿಖ್ ಮತುತ ವಪ್ರ ಚಾರುತ ೊೋರಣಗಳಿಂದ ಸರ್ಜಜತವಾದ
ಗಂಧವವನಗರಿಯು ಕಾಣುತಿತದ . ಸೊಯವನನುು ಕಪ್ುಪಬಣಣದ
ಕ ೊಪ್ಪರಿಗ ಯು ಆವರಿಸಿದಂತಿದ . ಉದಯ ಮತುತ ಅಸತ
ಸಂಧ ಾಗಳು ಮಹಾಭಯವನುು ತಿಳಿಸುತಿತವ . ನರಿಗಳು
ಘೊೋರವಾಗಿ ಗ ೊೋಳಿಡುತಿತವ . ಇವು ಪ್ರಾಭವದ ಲಕ್ಷಣಗಳು.
ಸಾಯಂಕಾಲ ಕಪ್ುಪ ಕ ೊರಳಿನ ಕ ಂಪ್ುಕಾಲ್ಲನ ಭಯಾನಕ
ಪ್ಕ್ಷ್ಗಳು ಸ ೋನ ಯ ಎದುರುಮುಖ್ವಾಗಿ ಹಾರುತಿತವ . ಇದು
ಪ್ರಾಭವದ ಲಕ್ಷಣ. ಮದಲು ಬಾರಹಮಣರನುು, ಗುರುಗಳನುು,
ನಂತರ ಭಕಿತಯುಳಳ ಸ ೋವಕರನುು ದ ವೋಷ್ಠಸುತಿತದಾುರ . ಇದು
ಪ್ರಾಭವದ ಲಕ್ಷಣ. ಪ್ೊವವ ದಿಕುಕ ಕ ಂಪಾಗಿದ . ದಕ್ಷ್ಣವು
ಶ್ಸರವಣವದಾುಗಿದ . ಪ್ಶ್ಚಮವು ಮಣಿಣನ ಬಣಣವನುು ತಳ ದಿದ .
ಧಾತವರಾಷ್ರನ ಎಲಿ ದಿಕುಕಗಳು ಹತಿತ ಉರಿಯುವಂತಿವ . ಈ
ಉತಾಪತ ಲಕ್ಷಣಗಳು ಮಹಾಭಯವನುು ಸೊಚಿಸುತತವ .
442
ಹಿಡಿಯಲಾಗಿತುತ. ಧಾತವರಾಷ್ರನ ಸ ೋನ ಯಲ್ಲಿ ಈ ಮೊವರು
ಮಾತರ ಬಿಳಿಯ ಮುಂಡಾಸನುು ಧರಿಸಿರುವುದು ಕಂಡಿತು.
ಅವರು ಯಾರ ಂದು ತಿಳಿದುಕ ೊೋ. ಅಶ್ವತಾಿಮ, ಕೃಪ್ ಮತುತ
ಸಾತವತ ಕೃತವಮವ! ಇತರ ಎಲಿ ಪಾಥಿವವರೊ ಕ ಂಪ್ು
ಮುಂಡಾಸಗಳನುು ಧರಿಸಿ ಕಂಡುಬಂದರು. ಭೋಷ್ಮ-
ದ ೊರೋಣರು, ನಾನು ಮತುತ ಧಾತವರಾಷ್ರನ ೊಂದಿಗ
ಒಂಟ್ ಗಳನುು ಕಟ್ಟಿದ ವಾಹನಗಳನ ುೋರಿ ಅಗಸಯನ ದಿಕಿಕನ ಡ ಗ
ಹ ೊೋಗುತಿತದ ುವು. ಸವಲಪವ ೋ ಸಮಯದಲ್ಲಿ ನಾವು
ಯಮಸಾದನವನುು ಸ ೋರುವವರಿದ ುೋವ . ನಾನು ಮತುತ ಆ
ಕ್ಷತರಮಂಡಲದಲ್ಲಿರುವ ಅನಾ ರಾಜರು ಗಾಂಡಿೋವಾಗಿುಯನುು
ಪ್ರವ ೋಶ್ಸುತ ೋತ ವ ಎನುುವುದರಲ್ಲಿ ನನಗ ಸಂಶ್ಯವಿಲಿ.”
443
ರ್ಜೋವಂತರಾಗಿ ಉಳಿದು ಬಂದರ ಪ್ುನಃ ನಾವು
ಭ ೋಟ್ಟಯಾಗ ೊೋಣ! ಅರ್ವಾ ಕೃಷ್ಣ! ಖ್ಂಡಿತವಾಗಿಯೊ
ಸವಗವದಲ್ಲಿ ನಮಮ ಮಿಲನವಾಗುತತದ . ಅಲ್ಲಿಯೋ ನಮಿಮಬಬರ
ಪ್ುನಮಿವಲನವಾಗುವುದು ಎಂದು ನನಗನಿುಸುತಿತದ .”
444
ಯುಯುಧಾನರ ೊಡನ ಉಪ್ಪ್ಿವದಲ್ಲಿ ನ ಲ ಸಿರುವ ರಾಜಾ
ಯುಧಿಷ್ಠಿರನು ಜ್ಞಾತಿಸೌಹಾದವತ ಯಿಂದ
ಬಲವಂತನಾಗಿದುರೊ ದುಬವಲನಂತ ಧಮವವನ ುೋ
ಬಯಸುತಿತದಾುನ . ಇಲ್ಲಿ ರಾಜಾ ಧೃತರಾಷ್ರನು
ವಯೋವೃದಧನಾದರೊ ಶಾಂತಿಯನುು ತರುತಿತಲಿ.
ಪ್ುತರಮದದಿಂದ ಮತತನಾಗಿ ವಿಧಮವದ ಮಾಗವದಲ್ಲಿ
ನಡ ಯುತಿತದಾುನ . ಜಯದರರ್, ಕಣವ, ದುಃಶಾಸನ ಮತುತ
ಸೌಬಲನ ದುಬುವದಿಧಯಿಂದ ಮಿಥ ೊೋಭ ೋದವು
ಮುಂದುವರ ಯುತಿತದ . ಆದರ ಅಧಮವದಿಂದ ಆ ಧಮಿವಷ್ಿನ
ರಾಜಾವನುು ಈ ರಿೋತಿ ಅಪ್ಹರಿಸಿದವರನುು ಧಮವವು ಹಿಂದ
ಹಾಕುತತದ . ಕುರುಗಳು ಬಲಾತಾಕರವಾಗಿ ಧಮವವನುು
ಅಪ್ಹರಿಸಿದಾಗ ಯಾರು ತಾನ ಕ ೊೋಪ್ಗ ೊಳುಳವುದಿಲಿ?
ಕ ೋಶ್ವನನುು ಸ ೋರಿಕ ೊಂಡು ಪಾಂಡವರು ಬಂದು
ಸದ ಬಡಿಯುತಾತರ . ಆಗ ಈ ಕುರುಗಳ
ವಿೋರನಾಶ್ನವಾಗುತತದ . ಇದನುು ಚಿಂತಿಸಿ ನನಗ ಹಗಲಾಗಲ್ಲೋ
ರಾತಿರಯಾಗಲ್ಲೋ ನಿದ ುಯೋ ಬರುವುದಿಲಿ.”
445
“ಯಾವುದಕಾಕಗಿ ಈ ಮಹಾ ಕ್ಷಯಕಾರಕ ಜ್ಞಾತಿವಧ ಯು
ನಡ ಯುತತದ ಯೋ ಆ ಸಂಪ್ತಿತಗ ಧಿಕಾಕರ! ಈ ಯುದಧದಲ್ಲಿ
ಸುಹೃದಯರ ವಧ ಯಾಗುತತದ ಮತುತ ಪ್ರಾಭವವ ೋ
ದ ೊರ ಯುತತದ . ಪಾಂಡವರು ಚ ೋದಿ, ಪಾಂಚಾಲ ಮತುತ
ಯಾದವರ ೊಂದಿಗ ಸ ೋರಿಕ ೊಂಡು ಭಾರತರ ೊಂದಿಗ
ಹ ೊೋರಾಡುತಾತರ ಎಂದರ ಇದಕಿಕಂತಲೊ ಹ ಚಿಚನ ದುಃಖ್ವು
ಯಾವುದಿದ ? ಯುದಧದಲ್ಲಿ ಪ್ರಾಭವದಂತ ಯುದಧದಲ್ಲಿಯೋ
ದ ೊೋಷ್ವನುು ಕಾಣುತಿತದ ುೋನ . ಜ್ಞಾತಿಕ್ಷಯದಲ್ಲಿ ಜಯವನುು
ಪ್ಡ ಯುವುದಕಿಕಂತ ಧನವಿಲಿದ ೋ ಸಾಯುವುದ ೋ
ಶ ರೋಯಸಕರವು. ಧಾತವರಾಷ್ರರ ಕಡ ಯಿರುವ ಪತಾಮಹ
ಶಾಂತನವ, ಯೋಧರ ನಾಯಕ ಆಚಾಯವ, ಮತುತ ಕಣವ
ನನು ಭಯವನುು ಹ ಚಿಚಸುತಿತದಾುರ . ಆಚಾಯವ ದ ೊರೋಣನು
ಶ್ಷ್ಾರ ಮೋಲ್ಲನ ಪರೋತಿಯಿಂದ ಯುದಧವನುು ಮಾಡದ ೋ
ಇರಬಹುದು. ಪತಾಮಹನೊ ಕೊಡ ಪಾಂಡವರ ೊಂದಿಗ
ಯುದಧಮಾಡಲು ಹ ೋಗ ಮನಸು್ ಮಾಡುತಾತನ ? ತಿಳಿಯದ ೋ
ದುಮವತಿ ಧಾತವರಾಷ್ರನನುು ಅನುಸರಿಸಿ ಪಾಂಡವರನುು
ಸತತವಾಗಿ ಪಾಪ್ದಿಂದ ದ ವೋಷ್ಠಸುವವನು ಕಣವನು ಒಬಬನ ೋ!
ಪಾಂಡವರಿಗ ಸದಾ ಮಹಾ ಕ ಡುಕನುು ಮಾಡಲು
ಬದಧನಾಗಿರುವ ವಿಶ ೋಷ್ವಾಗಿ ಬಲವಂತನಾಗಿರುವ ಕಣವನು
ನನುನುು ಸುಡುತಿತದಾುನ . ಇಂದು ಅವನ ಕರುಣ ಯನುು ಬ ೋಡಿ
446
ಬಳಿಹ ೊೋಗಿ ನಡ ದುದನುು ತ ೊೋರಿಸಿಕ ೊಟುಿ, ಕಣವನ
ಮನಸ್ನುು ಪಾಂಡವರ ಕಡ ಸ ಳ ಯುತ ೋತ ನ . ಒಂದು
ವಸಂತದಲ್ಲಿ ತಂದ ಯ ಮನ ಯಲ್ಲಿರುವಾಗ ಭಗವಾನ್
ದುವಾವಸನು ಸಂತೃಪ್ತನಾಗಿ ದ ೋವತ ಗಳನುು ಆಹಾವನಿಸಬಲಿ
ವರವನುು ನನಗ ನಿೋಡಿದುನು. ಆಗ ರಾಜಾ
ಕುಂತಿಭ ೊೋಜನಿಂದ ಪ್ುರಸೃತಳಾದ ನಾನು ಅಂತಃಪ್ುರದಲ್ಲಿ
ಹೃದಯದ ನ ೊೋವಿನಿಂದ ಬಹುವಿಧವಾಗಿ ಚಿಂತಿಸುತಿತದ ು.
ಮಂತರಗಳ ಬಲಾಬಲವನೊು ಬಾರಹಮಣನ ವಾಗಬಲವನೊು
ಸಿರೋಭಾವದಿಂದ ಮತುತ ಬಾಲಭಾವದಿಂದ ಪ್ುನಃ ಪ್ುನಃ
ಚಿಂತಿಸತ ೊಡಗಿದ ನು. ಆಗ ನಂಬಿಕ ಯಿರುವ ಧಾತಿರಕ ವತುತ
ಗುಪ್ತ ಸಖಿೋಜನರ ೊಂದಿಗ ಆವೃತಳಾದ ನಾನು,
ದೊಷ್ಠತಳಾಗಬಾರದ ಂದು, ತಂದ ಯ ಚಾರಿತರವನುು
ರಕ್ಷ್ಸಬ ೋಕ ಂದು, ನನಗ ಒಳ ಳಯದಾಗುವ ಹಾಗ ಹ ೋಗ
ನಡ ದುಕ ೊಳಳಲ್ಲ, ನನಿುಂದ ಹ ೋಗ ಅಪ್ರಾಧವಾಗದ ೋ ಇರಲ್ಲ
ಎಂದು ಯೋಚಿಸುತಾತ, ಆ ಬಾರಹಮಣನನುು ನಮಸಕರಿಸಿ,
ಬಾಲ್ಲಕ ಯ ಕುತೊಹಲದಿಂದ ಕನ ಾ ಸತಿೋ ನಾನು ದ ೋವ
ಅಕವನನುು ಹತಿತರ ಕರ ದ ನು. ಕನ ಾಯಾಗಿದಾುಗ ನನು
ಗಭವದಲ್ಲಿದು, ಪ್ುತರನಂತ ಪ್ರಿವತಿವತನಾದ ಅವನು ಈಗ
ಏಕ ನನು ಮಾತಿನಂತ ಭಾರತೃಹಿತನಾಗಿ ಬ ೋಕಾದದನುು
ಮಾಡುವುದಿಲಿ?”
447
ಕುಂತಿಯು ಈ ರಿೋತಿ ಯೋಚಿಸಿ ಆ ಉತತಮ ಕಾಯವವನುು ಮಾಡಲು
ನಿಶ್ಚಯಿಸಿದಳು. ಕಾಯಾವರ್ವಕಾಕಗಿ ಯಾರಿಗೊ ತಿಳಿಯದಂತ
ಭಾಗಿೋರಥಿಯ ಕಡ ನಡ ದಳು. ಗಂಗಾತಿೋರದಲ್ಲಿ ಪ್ೃಥ ಯು ದಯಾಳು,
ಸತಾಸಂಗಿ ಮಗನು ಪ್ಠಿಸುತಿತರುವ ಮಂತರಗಳ ಸದುನುು ಕ ೋಳಿದಳು.
ಅವನು ಬಾಹುಗಳನುು ಮೋಲ ತಿತ ಪ್ೊವಾವಭಮುಖ್ವಾಗಿ ನಿಂತಿರಲು
ಆ ತಪ್ಸಿವನಿಯು ಅವನ ಹಿಂದ ಹ ೊೋಗಿ ಅವನ ಜಪ್ವು
ಮುಗಿಯುವುದಕ ಕ ಮತುತ ತನು ಕಾಯವವು ಸಿದಿಧಯಾಗಲು ಕಾದು
ನಿಂತಳು. ಕಣವನ ಉತತರಿೋಯದ ನ ರಳಲ್ಲಿ ನಿಂತಿದು ಆ ಕೌರವಪ್ತಿು
ವಾಷ್ ಣೋವಯಿಯು ಸೊಯವನ ತಾಪ್ದಿಂದ ಬಳಲ್ಲ ಒಣಗಿದು
ಪ್ದಮಮಾಲ ಯಂತ ತ ೊೋರಿದಳು. ಸೊಯವನ ಕಿರಣಗಳು ಬ ನುನುು
ಸುಡುವವರ ಗ ಆ ಯತವರತನು ಜಪಸುತಿದುನು. ಹಿಂದ ನಿಂತಿದು
ಕುಂತಿಯನುು ನ ೊೋಡಿ ಯಥಾನಾಾಯವಾಗಿ ಆ ಮಹಾತ ೋಜಸಿವ ಮಾನಿನಿೋ
ಧಮವಭೃತರಲ್ಲಿ ಶ ರೋಷ್ಿನು ಕ ೈಮುಗಿದು ನಮಸಕರಿಸಿದನು. ಕಣವನು
ಹ ೋಳಿದನು:
ಕುಂತಿಯು ಹ ೋಳಿದಳು:
448
ಪತನಲಿ. ಕಣವ! ನಿೋನು ಸೊತಕುಲದಲ್ಲಿ ಜನಿಸಿದವನಲಿ. ನನು
ಮಾತನುು ತಿಳಿದುಕ ೊೋ. ಕನ ಾಯಾಗಿದಾುಗ ನನಗ ನಿೋನು
ಜ ಾೋಷ್ಿನಾಗಿ ಹುಟ್ಟಿದ . ಕುಂತಿೋಭ ೊೋಜನ ಭವನದಲ್ಲಿ
ಹ ೊಟ್ ಿಯಲ್ಲಿ ನಿನುನುು ಹ ೊತಿತದ ು. ನಿೋನು ಪಾರ್ವನಾಗಿದಿುೋಯ.
ದ ೋವ ವಿರ ೊೋಚನ, ಎಲಿವನೊು ಪ್ರಕಾಶ್ಗ ೊಳಿಸುವ
ಶ್ಸರಭೃತರಲ್ಲಿ ಶ ೋಷ್ಿ ತಪ್ನನುನನುಲ್ಲಿ ನಿನುನುು ಹುಟ್ಟಿಸಿದನು.
ಕುಂಡಲ ಕವಚಗಳಿಂದ ೊಡಗೊಡಿ, ದುಧವಷ್ವ
ದ ೋವಗಭವನಾದ ನಿೋನು ಶ್ರೋಯಿಂದ ಆವೃತನಾಗಿ ತಂದ ಯ
ಮನ ಯಲ್ಲಿ ನನು ಮಗನಾಗಿ ಹುಟ್ಟಿದ ು. ನಿನು ಸಹ ೊೋದರರನುು
ತಿಳಿಯದ ೋ ಅಜ್ಞಾನದಿಂದ ಈ ರಿೋತಿ ಧಾತವರಾಷ್ರನ ಸ ೋವ
ಮಾಡುವುದು ಪ್ುತರ ನಿನಗ ಸರಿಯಲಿ. ಪ್ುತರ! ತಂದ -
ತಾಯಿಯರ ಉದ ುೋಶ್ಗಳನುು ಪ್ೊರ ೈಸುವುದು ನರರ
ಧಮವಫಲವ ಂದು ಧಮವನಿಶ್ಚಯವಾಗಿದ . ಹಿಂದ
ಅಜುವನನು ಸಂಪಾದಿಸಿದ, ನಂತರ ಕ ಟಿ ಧಾತವರಾಷ್ರರಿಂದ
ಮೋಸದಿಂದ ಅಪ್ಹರಿಸಲಪಟಿ ಯುಧಿಷ್ಠಿರನ ಸಂಪ್ತತನುು
ಭ ೊೋಗಿಸು. ಇಂದು ಕುರುಗಳು ಕಣಾವಜುವನರು
ಒಂದಾಗುವುದನುು ನ ೊೋಡಲ್ಲ. ನಿಮಿಮಬಬರ ಸೌಭಾರತೃತವವನುು
ನ ೊೋಡಿ ಕ ಟಿ ಜನರು ತಲ ಬಾಗಲ್ಲ. ರಾಮ-ಜನಾದವನರಂತ
ನಿೋವಿಬಬರೊ ಕಣಾವಜುವನರಾಗಿರಿ. ನಿೋವಿಬಬರೊ ಒಂದಾದರ
ನಿಮಗ ಈ ಲ ೊೋಕದಲ್ಲಿ ಯಾವುದು ತಾನ ೋ ಅಸಾಧಾ? ವ ೋದ
449
ಮತುತ ವ ೋದಾಂಗ ಈ ಐದರಿಂದ ಪ್ರಿವೃತನಾದ ಬರಹಮನಂತ
ನಿೋನು ಐವರು ಸಹ ೊೋದರರಿಂದ ಪ್ರಿವೃತನಾಗಿ
ಕಂಗ ೊಳಿಸುವ . ಶ ರೋಷ್ಿ ಗುಣಗಳಿಂದ ಕೊಡಿದ ನಿೋನು ನನು
ಜ ಾೋಷ್ಿ. ಬಂಧುಗಳಲ್ಲಿ ಶ ರೋಷ್ಿ! ಸೊತಪ್ುತರ ಎನುುವ ಶ್ಬಧವು
ನಿನಗ ಬ ೋಡ. ಪಾರ್ವನ ಂದ ನಿಸಿಕ ೊೋ!”
451
ಶ್ತುರಗಳ ಶ್ಕಿತಯನುು ಎದುರಿಸಬಲಿರು ಎಂದು
ತಿಳಿದುಕ ೊಂಡಿರುವ ಅವರ ಮನ ೊೋರರ್ವನುು ಇಂದು ನಾನು
ಹ ೋಗ ಒಡ ದು ಹಾಕಲ್ಲ? ಸಾಧಿಸಲಸಾಧಾವಾದ ಈ
ಸಂಗಾರಮವ ಂಬ ಸಾಗರವನುು ದಾಟ್ಟಸಲು ಸಾಧಾಮಾಡಬಲಿ
ದ ೊೋಣಿಯಂತ ನನುನುು ನ ೊೋಡುತಿತರುವ ಅವರನುು ನಾನು
ಹ ೋಗ ತ ೊರ ಯಬಲ ಿನು? ಧಾತವರಾಷ್ರನನುು ಅವಲಂಬಿಸಿ
ರ್ಜೋವಿಸುವವರಿಗ ಇದ ೋ ಕಾಲವು ಬಂದಿದ . ನನು ಪಾರಣವನುು
ರಕ್ಷ್ಸಿಕ ೊಳಳದ ೋ ನನು ಕತವವಾವನುು ಮಾಡಬ ೋಕು. ಚ ನಾುಗಿ
ಪೊೋಷ್ಠತರಾಗಿ ಕೃತಾರ್ವರಾಗಿರುವವರು ಅವರಿಗ
ಮಾಡಿದುದನುು ಕಡ ಗಣಿಸಿ, ಸಮಯ ಬಂದಾಗ ಹಿಂದ ಪ್ಡ ದ
ಎಲಿ ಲಾಭಗಳನೊು ಅಲಿಗಳ ಯುವವರು ಪಾಪಷ್ಿರು.
ರಾಜರನುು ದುಬವಲಗ ೊಳಿಸುವ ಆ ಭತೃವಪಂಡಾಪ್ಹಾರಿ
ಪಾಪ್ಕಮಿವಗಳಿಗ ಈ ಲ ೊೋಕದಲ್ಲಿಯಾಗಲ್ಲೋ
ಪ್ರಲ ೊೋಕದಲ್ಲಿಯಾಗಲ್ಲೋ ಒಳ ಳಯದಾಗುವುದಿಲಿ.
ಧೃತರಾಷ್ರನ ಮಕಕಳಿಗಾಗಿ ನಾನು ನನು ಬಲ ಶ್ಕಿತಗಳನುು
ಬಳಸಿ ನಿನು ಮಕಕಳ ೂಂದಿಗ ಹ ೊೋರಾಡುತ ೋತ ನ . ನಿನಗ ಸುಳಳನುು
ಹ ೋಳುತಿತಲಿ. ಸತುಪರುಷ್ರಿಗ ಉಚಿತವಾದ ಮಾನವಿೋಯ
ನಡತ ಯನುು ರಕ್ಷ್ಸಿ, ನನಗ ಒಳ ಳಯದಾಗದಿದುರೊ ಇಂದು
ನಿನು ಮಾತಿನಂತ ಮಾಡುವುದಿಲಿ.
453
ದಾರಿಗಳಲ್ಲಿ ಹ ೊೋದರು.
454
ಕುರುನಂದನ ಸಹದ ೋವ! ಸ ೋನಗಳ ಪ್ರವಿಭಾಗಗಳನುು
ತಿಳಿದಿರುವ, ಪಾವಕನಂತಿರುವ ಬಾಣಗಳನುುಳಳ
ಬಿೋಷ್ಮನ ೊಡನ ರಣದಲ್ಲಿ ಹ ೊೋರಾಡಬಲಿ, ಈ ಏಳೂ
ಸ ೋನ ಗಳ ನ ೋತಾರನಾಗಬಲಿ, ನಮಮ ಸಮರ್ವ ಸ ೋನಾಪ್ತಿಯು
ಯಾರಾಗಬಲಿನ ಂಬ ನಿನು ಅಭಪಾರಯವನುು ಹ ೋಳು.”
456
ಮಹಾಬಲ, ಸಿಂಹಪ್ರಗಜವನ, ವಿೋರ, ಸಿಂಹಸಕಂಧ,
ಮಹಾದುಾತಿ, ಸುಂದರ ಹುಬುಬಳಳವನು, ಸುಂದರ
ಹಲುಿಳಳವನು, ಸುಹನು, ಸುಬಾಹು, ಸುಮುಖ್, ಅಕೃಶ್,
ಸುಜತುರ, ಸುವಿಶಾಲಾಕ್ಷ, ಸುಪಾದ, ಸುಪ್ರತಿಷ್ಠಿತ, ಅಭ ೋದಾ,
ಸವವಶ್ಸರಗಳನುು ಕತತರಿಸಿ ತಡ ಯ ಬಲಿ; ದ ೊರೋಣನ ವಿನಾಶ್ಕ ಕ
ಜನಿಸಿದ, ರ್ಜತ ೋಂದಿರಯ ಧೃಷ್ಿದುಾಮುನು ಭೋಷ್ಮನ ವಜರ
ಪ್ರಭಾವಿೋ, ಬ ಂಕಿಯನುು ಉಗುಳುವ ಸಪ್ವಗಳಂತಿರುವ,
ವ ೋಗದಲ್ಲಿ ಯಮದೊತರ ಸಮನಾಗಿರುವ, ಬ ಂಕಿಯಂತ
ಬಿೋಳುವ, ಒಮಮ ರಾಮನ ೋ ಎದುರಿಸಿದ,
ಸಿಡಿಲುಬಡಿಯುವಂತ ದಾರುಣವಾದ ಬಾಣಗಳನುು
ಸಹಿಸಬಲಿ ಎಂದು ನನಗನಿುಸುತತದ . ರಾಜನ್!
ಧೃಷ್ಿದುಾಮುನನುು ಬಿಟುಿ ಆ ಮಹಾವರತ ಪ್ುರುಷ್ನನುು
ಸಹಿಸುವ ಬ ೋರ ಯಾರನೊು ನಾನು ಕಾಣುವುದಿಲಿ. ಇದು ನನು
ಬುದಿಧಗ ಬಂದಿರುವ ಅಭಪಾರಯ. ಹಿಂಡನುು ನಡ ಸಿಕ ೊಂಡು
ಹ ೊೋಗುವ ಮಾತಂಗದಂತ ಆ ಕ್ಷ್ಪ್ರಹಸತ, ಚಿತರಯೋಧಿೋ,
ಅಭ ೋದಾಕವಚನು ಸ ೋನಾಪ್ತಿಯಾಗಬಹುದ ಂದು ನನು ಮತ.”
ಭೋಮನು ಹ ೋಳಿದನು:
457
ಶ್ಖ್ಂಡಿಯು ಸಂಗಾರಮಮಧಾದಲ್ಲಿ ದಿವಾ ಅಸರವನುು
ಪ್ರಯೋಗಿಸುವಾಗ ಅವನಲ್ಲಿ ಪ್ುರುಷ್ರು ಮಹಾತಮ ರಾಮನ
ರೊಪ್ವನ ುೋ ಕಾಣುತಾತರ . ಯುದಧದಲ್ಲಿ ಆಯುಧಪಾಣಿಯಾಗಿ
ನಿಂತ ಶ್ಖ್ಂಡಿಯನುು ಶ್ಸರಗಳಿಂದ ಭ ೋದಿಸುವ ಯಾರನೊು
ನಾನು ಕಂಡಿಲಿ. ಮಹಾವರತ ಬಿೋಷ್ಮನನುು ವಿೋರ ಶ್ಖ್ಂಡಿಯ
ಹ ೊರತಾಗಿ ಬ ೋರ ಯಾರೊ ಎದುರಿಸಲಾರರು. ಅವನ ೋ ನಮಮ
ಸ ೋನಾಪ್ತಿಯಂದು ನನಗನಿುಸುತತದ .”
ಯುಧಿಷ್ಠಿರನು ಹ ೋಳಿದನು:
458
ಸಮರ್ವನ ಂದು ಹ ೋಳುತಾತನ ೊೋ ಅವನ ೋ ನಮಗ
ಸ ೋನಾಪ್ತಿಯಾಗುತಾತನ . ಮಾತನಾಡುವವರಲ್ಲಿ ಶ ರೋಷ್ಿನು
ಹ ೋಳಲ್ಲ. ರಾತಿರಯು ಮುಗಿಯಲು ಬಂದಿದ . ಕೃಷ್ಣನ
ವಶ್ವತಿವಯಾಗಿರುವವನನುು ಸ ೋನಾಪ್ತಿಯನಾುಗಿ
ಮಾಡಿಕ ೊಂಡು, ಉಳಿದಿರುವ ರಾತಿರಯನುು ಕಳ ದು, ಮಂಗಲ
ಕಾಯವಗಳನುು ಮುಗಿಸಿ, ಸುಹಾಸಿತ ಶ್ಸಾರಸರಗಳ ೂಂದಿಗ
ರಣರಂಗದ ಕಡ ಸಾಗ ೊೋಣ.”
459
ಕೃತಾರ್ವನ ಂದುಕ ೊಂಡಿದಾುನ . ರ ೊೋಗಿಯು
ತಿಳಿದುಕ ೊಳುಳವಂತ ತಾನು ಬಲಶಾಲ್ಲಯಂದು
ತಿಳಿದುಕ ೊಂಡಿದಾುನ . ಆಗಲ್ಲ! ಸ ೋನ ಯನುು ಹೊಡು.
ವಧಿಸಿಯೋ ಅವರನುು ದಾರಿಗ ತರಬಹುದ ಂದು
ನನಗನಿುಸುತತದ . ಧಾತವರಾಷ್ರರು ಧನಂಜಯನನುು, ಸಂಕೃದಧ
ಭೋಮಸ ೋನನನುು ಮತುತ ಯಮನಂತಿರುವ ಯಮಳರನುು,
ಅದಿವತಿೋಯ ಯುಯುಧಾನನನುು, ಅಮಷ್ವಣ
ಧೃಷ್ಿದುಾಮುನನುು, ಅಭಮನುಾವವನುು, ದೌರಪ್ದ ೋಯರನುು,
ವಿರಾಟ ದುರಪ್ದರನೊು, ಅಕ್ೌಹಿಣಿೋ ಪ್ತಿಗಳನೊು,
ದೃಢವಿಕರಮರಾದ ಅನಾ ನರ ೋಂದರರನೊು ನ ೊೋಡಿ
ಎದುರಿಸಲು ಅಶ್ಕತರಾಗುತಾತರ . ಸಾರವತಾತದ,
ದುಷ್ರಧಷ್ವವಾದ, ದುರಾಸದವಾದ ನಮಮ ಬಲವು
ಯುದಧದಲ್ಲಿ ಧಾತವರಾಷ್ರನ ಬಲವನುು ವಧಿಸುತತದ
ಎನುುವುದರಲ್ಲಿ ಸಂಶ್ಯವಿಲಿ.”
463
ಯುಧಿಷ್ಠಿರನು ಬ ೋಕಾದಷ್ುಿ ಧನುಸು್-ಬಾಣಗಳನುು, ಕವಚ-
ಅಸರಗಳನುು, ಜ ೋನು-ತುಪ್ಪಗಳನುು, ಪ್ವವತಗಳಂತ ತ ೊೋರುವ
ರಾಶ್ಗಟಿಲ ಆಹಾರ ಪ್ದಾರ್ವಗಳನುು, ಸಾಕಷ್ುಿ ನಿೋರು, ಉತತಮ
ಹುಲುಿ, ಇದಿುಲು-ಕಟ್ಟಿಗ ಗಳನುು, ಮಹಾಯಂತರಗಳನುು, ಕಬಿಬಣದ
ಬಾಣ-ತ ೊೋಮರ-ಈಟ್ಟ-ಕ ೊಡಲ್ಲಗಳನುು, ಧನುಸು್-ಕವಚಾದಿಗಳನುು,
ಮನುಷ್ಾರ ಎದ ಗಳನುು ಸಿಂಗರಿಸುವ ಕವಚಗಳನುು ಕ ೊಡಿಸಿದನು.
ಮಳ ಗಳಿಂದ ಕೊಡಿದ ಲ ೊೋಹದ ಹ ೊದಿಕ ಗಳನುು ಹ ೊದಿಸಿದ,
ಪ್ವವತಗಳಂತ ತ ೊೋರುತಿತದು, ನೊರಾರು ಸಹಸಾರರು ಯೋಧರ ೊಂದಿಗ
ಹ ೊೋರಾಡಬಲಿ ಆನ ಗಳು ಅಲ್ಲಿ ಕಂಡುಬಂದವು. ಪಾಂಡವರು ಅಲ್ಲಿ
ಬಿೋಡುಬಿಟ್ಟಿದಾುರ ಎಂದು ತಿಳಿದು ಅವರ ಮಿತರರು ಸ ೋನ ಗಳ ೂಂದಿಗ ,
ವಾಹನಗಳ ೂಂದಿಗ ಆ ಪ್ರದ ೋಶ್ದಲ್ಲಿ ಬಂದು ಸ ೋರಿದರು.
ಬರಹಮಚಯವವನುು ಆಚರಿಸಿದ, ಸ ೊೋಮವನುು ಕುಡಿದ,
ಭೊರಿದಕ್ಷ್ಣ ಗಳನಿುತತ, ಮಹಿೋಕ್ಷ್ತರು ಪಾಂಡುಪ್ುತರರ ಜಯಕಾಕಗಿ
ಬಂದು ಸ ೋರಿಕ ೊಂಡರು.
464
ಮಾತನಾಡಿರುತಾತನ . ಇದರಲ್ಲಿ ಸಂಶ್ಯವಿಲಿ. ಏಕ ಂದರ
ವಾಸುದ ೋವನು ಪಾಂಡವರು ಮತುತ ನನು ನಡುವ
ಯುದಧವಾಗಲ ಂದ ೋ ಇಷ್ಿಪ್ಡುತಾತನ . ಭೋಮಾಜುವನರೊ
ಕೊಡ ದಾಶಾಹವನ ಅಭಮತವನುು ಒಪಪಕ ೊಳುಳತಾತರ .
ಅಜಾತಶ್ತುರವು ಇಂದು ಭೋಮಾಜುವನರ ವಶ್ದಲ್ಲಿ ಬಂದು
ಅವರನುು ಅನುಸರಿಸುತಾತನ . ನಾನು ಹಿಂದ ಆ ಎಲಿ
ಸಹ ೊೋದರರ ೊಂದಿಗ ಕ ಟಿದಾುಗಿ ವಾವಹರಿಸಿದ ುೋನ . ವಿರಾಟ-
ದುರಪ್ದರಿಗೊ ಕೊಡ ನನು ಮೋಲ ವ ೈರವಿತುತ. ಆ ಇಬಬರು
ಸ ೋನಾಪ್ರಣ ೋತಾರರೊ ವಾಸುದ ೋವನ ವಶಾನುಗರು.
ತುಮುಲವೂ ಲ ೊೋಮಹಷ್ವಣವೂ ಆದ ಯುದಧವಾಗಲ್ಲದ .
ಆದುದರಿಂದ ತ ರವಿಲಿದ ಎಲಿ ಸಿದಧತ ಗಳೂ ನಡ ಯಲ್ಲ.
ಶ್ತುರಗಳು ಸುಲಭವಾಗಿ ಆಕರಮಣಿಸಲು ಅವಕಾಶ್ವಿಲಿದಂತ
ವಸುಧಾಧಿಪ್ರು ಕುರುಕ್ ೋತರದಲ್ಲಿ ಶ್ಬಿರಗಳನುು
ನಿಮಿವಸಿಕ ೊಳಳಲ್ಲ. ನೊರಾರು ಸಹಸಾರರು ನಿೋರು-ಕಟ್ಟಿಗ ಗಳ
ಸೌಕಯವವಾಗಲ್ಲ. ರತುಗಳು, ಸಂಪ್ತುತ, ವಿವಿಧ ಆಯುಧಗಳು,
ಪ್ತಾಕ-ಧವಜಗಳನುು ತಲುಪಸುವ ಅವಿಚಿಛನು ಮಾಗವವು
ತಯಾರಿಸಲಪಡಲ್ಲ. ನಗರದಿಂದ ಹ ೊರಗ ಹ ೊೋಗುವ
ದಾರಿಗಳನುು ಸಮಮಾಡಲ್ಲ. ನಾಳ ಯೋ ಪ್ರಯಾಣವ ಂದು
ಘೊೋಷ್ಠಸಿರಿ.”
466
ಉದಯಿಸುತಿತರುವ ಚಂದರನಂತಿರುವ ಯೋಧರಿಂದ ಅದು
ಚಂದ ೊರೋದಯದ ಸಮಯದಲ್ಲಿನ ಮಹಾಸಾಗರದಂತ ಕಂಡುಬಂದಿತು.
ದುಯೋವಧನನ ಸ ೈನಾವಿಭಾಗ
ರಾತಿರಯು ಕಳ ಯಲು ರಾಜಾ ದುಯೋವಧನನು ತನು ಹನ ೊುಂದು
ಸ ೋನ ಗಳನುು ವಿಂಗಡಿಸಿದನು. ಆ ಮಹಿೋಪ್ತಿಯು ತನು ಪ್ುರುಷ್ರನುು,
ಆನ ಗಳನುು, ಕುದುರ ಗಳನುು ಅವರವರ ಗುಣಗಳ ಆಧಾರದ ಮೋಲ
ಸಾರವುಳಳವರು, ಮಧಾಮರು ಮತುತ ಕಿೋಳಾದವರ ಂದು ಬ ೋರ ಬ ೋರ
ಸ ೋನ ಗಳಲ್ಲಿ ವಿಭರ್ಜಸಿದನು. ಮರದ ಕಾಂಡಗಳಿಂದ, ತೊಣಿೋರಗಳಿಂದ,
ಕಲುಿಬಂಡ ಗಳಿಂದ, ತ ೊೋಮರಗಳಿಂದ, ಈಟ್ಟಗಳಿಂದ, ಕಲುಿಗಳಿಂದ,
ಧವಜಗಳಿಂದ, ಪ್ತಾಕ ಗಳಿಂದ, ಶ್ರಾಸನ ತ ೊೋಮರಗಳಿಂದ,
ವಿಚಿತರರಿೋತಿಯ ಹಗಗಗಳಿಂದ, ನ ೋಣುಗಳಿಂದ, ಕಂಬಳಿಗಳಿಂದ,
ಕೊದಲನುು ಎಳ ಯುವ ಆಯುಧಗಳಿಂದ, ಎಣ ಣ, ಬ ಲಿ, ಮರಳುಗಳಿಂದ,
ವಿಷ್ಸಪ್ವಗಳು ತುಂಬಿದ ಮಡಿಕ ಗಳಿಂದ, ಮರದ ಮೋಣಗಳಿಂದ,
ಧೊಳುಗಳಿಂದ, ಗಂಟ್ ಗಳುಳಳ ಫಲಕಗಳಿಂದ, ಕ ೊಡಲ್ಲ ಖ್ಡಗಗಳಿಂದ,
ವಾಾಘ್ರ ಚಮವ, ಚಿರತ ಯ ಚಮವ, ವಸಿತಗಳಿಂದ, ಶ್ೃಂಗಗಳಿಂದ,
ಪಾರಸವ ೋ ಮದಲಾದ ವಿವಿಧ ಆಯುಧಗಳಿಂದ, ಕುಠಾರ, ಕುದಾುಲ,
ಎಳ ಳಣ ಣ-ಹರಳ ಣ ಣಗಳಿಂದ ಸುಸರ್ಜಜತರಾಗಿ, ಬಣಣಬಣಣದ
ಉಡುಪ್ುಗಳನುು ಧರಿಸಿದ ಆ ಸ ೋನ ಯು ಪಾವಕನಂತ ಪ್ರಜವಲ್ಲಸುತಿತತುತ.
ಕವಚಿಗಳು, ಶ್ ರರು, ಶ್ಸರಗಳಲ್ಲಿ ಕೃತನಿಶ್ರಮರು, ಕುಲ್ಲೋನರು,
467
ಹಯವಿಜ್ಞಾನವನುು ತಿಳಿದವರು ಸಾರಥಿಗಳಾಗಿ ನಿವ ೋಶ್ತರದರು.
ಅರಿಷ್ಿಗಳನುು ಕಟ್ಟಿದ, ಕಕ್ಷಯಗಳನುು ಕಟ್ಟಿದ, ದವಜಪ್ತಾಕ ಗಳನುು ಕಟ್ಟಿದ,
ನಾಲುಕ ಕುದುರ ಗಳನುು ಕಟ್ಟಿದು ರರ್ಗಳ ಲಿವುಗಳೂ ಎಲಿ ಶ್ಸರಗಳಿಂದ
ತುಂಬಿದುವು. ಎಲಿವೂ ಸಂಹೃಷ್ಿ ವಾಹನಗಳಾಗಿದುವು. ಎಲಿವುಗಳಲ್ಲಿ
ನೊರಾರು ಶ್ರಾಸನಗಳಿದುವು.
469
ಅಂರ್ಹ ಯುದ ೊಧೋತು್ಕರಾದ, ಪ್ರಹಾರಿಗಳಾದ ಹತುತ ಸಾವಿರ
ಗಣಗಳಿದುವು. ಅಲ್ಲಿ ಮಹಾಬಾಹು ರಾಜಾ ದುಯೋವಧನನು
ಶ್ ರರೊ ಬುದಿಧವಂತರೊ ಆದವರನುು ನ ೊೋಡಿ ಸ ೋನಾಪ್ತಿಗಳನಾುಗಿ
ನಿಯೋರ್ಜಸಿದನು. ಪ್ರತ ಾೋಕವಾಗಿ ಅಕ್ೌಹಿಣಿಗಳಿಗ ಪ್ರಣ ೋತ ನರಸತತಮ
ಪಾಥಿವವರನುು ಕರ ಯಿಸಿ ವಿಧಿಪ್ೊವವಕವಾಗಿ ಅಭಷ್ ೋಕಿಸಿದನು: ಕೃಪ್,
ದ ೊರೋಣ, ಶ್ಲಾ, ಮಹಾರಥಿ ಸ ೈಂಧವ, ಕಾಂಬ ೊೋಜ ಸುದಕ್ಷ್ಣ,
ಕೃತವಮವ, ದ ೊರೋಣ ಪ್ುತರ, ಕಣವ, ಭೊರಿಶ್ರವ, ಸೌಬಲ ಶ್ಕುನಿ ಮತುತ
ಮಹಾರಥಿ ಬಾಹಿಿೋಕ. ದಿವಸ ದಿವಸವೂ, ಪ್ರತಿವ ೋಳ ಯೊ ಅವರಿಗ
ಪ್ರತಾಕ್ಷವಾಗಿ ವಿವಿಧ ಸೊಚನ ಗಳನುು ಪ್ುನಃ ಪ್ುನಃ ಕ ೊಡುತಿತದುನು.
ಹಿೋಗ ವಿನಯಿತರಾದ ಅವರ ಲಿರೊ ಅವನ ಆಜ್ಞ ಯನುು ಅನುಸರಿಸುವ
ಸ ೈನಿಕರಾಗಿ ರಾಜನಿಗ ಪರಯವಾದುದನುು ಮಾಡಲು
ಉತು್ಕರಾಗಿದುರು.
ಭೋಷ್ಮಸ ೋನಾಪ್ತಾ
ಆಗ ಧೃತರಾಷ್ರಜನು ಸವವ ಮಹಿೋಪಾಲರ ೊಂದಿಗ
ಅಂಜಲ್ಲೋಬದಧನಾಗಿ ಶಾಂತನವ ಭೋಷ್ಮನಿಗ ಹ ೋಳಿದನು:
“ಸ ೋನಾಪ್ರಣ ೋತಾರನಿಲಿದ ೋ ಯುದಧವನುು ಎದುರಿಸುವ
ಅತಿದ ೊಡಡ ಸ ೋನ ಯೊ ಕೊಡಾ ಇರುವ ಗಳ ಗುಂಪನಂತ
ನಾಶ್ಗ ೊಳುಳತತದ . ಬುದಿಧವಂತರಾದ ಇಬಬರ ಬುದಿಧಗಳು
ಎಂದೊ ಒಪ್ಪಂದದಲ್ಲಿರುವುದಿಲಿ. ತಮಮ ತಮಮ
470
ಶೌಯವಕಾಕಗಿ ಪ್ರಸಪರರ ೊಂದಿಗ ಸಪಧಿವಸುತಿತರುತಾತರ .
ಕುಶ್ಗಳ ಗುಚಛಗಳನ ುೋ ಧವಜಗಳನಾುಗಿಸಿಕ ೊಂಡು ಬಾರಹಮಣರು
ಅಮಿತ ೊೋಜಸ ಹ ೈಹಯರನುು ಎದುರಿಸಿದುರ ಂದು ಕ ೋಳಿದ ುೋವ .
ಆಗ ಅವರನುು ವ ೈಶ್ಾರು ಮತುತ ಶ್ ದರರೊ ಕೊಡ
ಅನುಸರಿಸಿದುರು. ಮೊರು ವಣವದವರೊ ಒಂದಾಗಿರಲು
ಕ್ಷತಿರಯಷ್ವಭರು ಒಬಬರ ೋ ಒಂದು ಕಡ ಇದುರು.
ಯುದಧಮಾಡುವಾಗ ಆ ಮೊರು ವಣವದವರಲ್ಲಿ ಪ್ುನಃ
ಪ್ುನಃ ಒಡಕುಂಟ್ಾಗುತಿತತುತ. ಆದರ ಕ್ಷತಿರಯರು ಒಬಬರ ೋ
ಆಗಿದುರೊ ಆ ಮಹಾ ಬಲವನುು ಜಯಿಸಿದರು. ಆಗ
ದಿವಜಸತತಮರು ಕ್ಷತಿರಯರನುು ಕ ೋಳಿದರು. ಅವರಲ್ಲಿಯೋ
ಧಮವಜ್ಞರಾಗಿದುವರು ಸತಾವನುು ಹ ೋಳಿದರು: “ರಣದಲ್ಲಿ
ನಾವು ಒಬಬನ ೋ ಮಹಾಬುದಿಧಮತನನುು ಕ ೋಳುತ ೋತ ವ . ಆದರ
ನಿೋವು ಪ್ರತಿಯಬಬರೊ ತಮಮದ ೋ ಬುದಿಧಯಂತ
ನಡ ದುಕ ೊಳುಳತಿತೋರಿ.” ಆಗ ಬಾರಹಮಣರು ಶ್ ರನಾದ
ನಾಾಯಗಳಲ್ಲಿ ಕುಶ್ಲನಾದ ಒಬಬ ದಿವಜನನುು
ಸ ೋನಾಪ್ತಿಯನಾುಗಿ ಮಾಡಿದರು. ಆಗ ಅವರು ಕ್ಷತಿರಯರನುು
ಗ ದುರು. ಹಿೋಗ ಕುಶ್ಲನೊ, ಶ್ ರನೊ, ಹಿತಸಿಿತನೊ,
ಅಕಲಮಷ್ನೊ ಆದವನನುು ಸ ೋನಾಪ್ತಿಯನಾುಗಿ ಮಾಡಿ
ರಣದಲ್ಲಿ ರಿಪ್ುಗಳನುು ಗ ಲುಿತಾತರ . ಉಶ್ನಸನ
ಸಮನಾಗಿರುವ, ಸದಾ ನನು ಹಿತ ೈಷ್ಠಯಾಗಿರುವ,
471
ಸಂಹಾರಗ ೊಳಿಸಲಾಗದ, ಧಮವದಲ್ಲಿ ನ ಲ ಸಿರುವ ನಿೋನು
ನಮಮ ಸ ೋನಾಪ್ತಿಯಾಗು. ಆದಿತಾರಿಗ ಸೊಯವನಂತ ,
ಔಷ್ಧಗಳಿಗ ಚಂದರನಂತ , ಯಕ್ಷರಿಗ ಕುಬ ೋರನಂತ ,
ಮರುತರಿಗ ವಾಸವನಂತ , ಪ್ವವತಗಳಿಗ ಮೋರುವಂತ ,
ಪ್ಕ್ಷ್ಗಳಿಗ ಗರುಡನಂತ , ಭೊತಗಳಿಗ ಕುಮಾರನಂತ ,
ವಸುಗಳಿಗ ಅಗಿುಯಂತ ನಿೋನು ನಮಗ . ಶ್ಕರನಿಂದ ರಕ್ಷ್ಸಲಪಟಿ
ದಿವೌಕಸರಂತ ನಾವೂ ಕೊಡ ನಿನು ರಕ್ಷಣ ಯಲ್ಲಿ ತಿರದಶ್ರಿಗ
ಕೊಡ ಖ್ಂಡಿತವಾಗಿ ಅನಾಧೃಷ್ರಾಗುತ ೋತ ವ . ಪಾವಕಿಯು
ದ ೋವತ ಗಳನುು ಹ ೋಗ ೊೋ ಹಾಗ ನಿೋನು ನಮಮನುು
ಮುಂದಿದುುಕ ೊಂಡು ನಡ ಸು. ವೃಷ್ಭನನುು ಕರುಗಳು ಹ ೋಗ ೊೋ
ಹಾಗ ನಿನುನುು ನಾವು ಹಿಂಬಾಲ್ಲಸುತ ೋತ ವ .”
ಭೋಷ್ಮನು ಹ ೋಳಿದನು:
472
ದಿವಾಾಸರಗಳೂ ತಿಳಿದಿವ . ಆದರ ಆ ಪಾಂಡವನು ನನ ೊುಡನ
ಮುಕತವಾಗಿ ಯುದಧಮಾಡಲು ಹಿಂಜರಿಯುತಾತನ . ನನು
ಶ್ಸರಬಲದಿಂದಲ ೋ ಈ ಸುರಾಸುರರಾಕ್ಷಸರ ೊಂದಿಗ ಈ
ಜಗತತನುು ಒಂದ ೋ ಕ್ಷಣದಲ್ಲಿ ನಿಮವನುಷ್ಾರನಾುಗಿಸಬಲ ಿ.
ಆದರ ಪಾಂಡುವಿನ ಪ್ುತರರನುು ನಾಶ್ಗ ೊಳಿಸಲು ನನಗ
ಉತಾ್ಹವಿಲಿ. ಆದುದರಿಂದ ಪ್ರತಿದಿನವೂ ನಾನು
ಹತುತಸಾವಿರ ಯೋಧರನುು ಸಂಹರಿಸುತ ೋತ ನ . ಅವರು ನನುನುು
ಮದಲು ಕ ೊಲಿದ ೋ ಇದುರ ನಾನು ಅವರ ಸ ೋನ ಯನುು ಹಿೋಗ
ಸಂಹರಿಸುವುದನುು ಮುಂದುವರ ಸಿಕ ೊಂಡ ೋ ಇರುತ ೋತ ನ . ನಾನು
ಸವಯಂ ನಿನು ಸ ೋನಾಪ್ತಿಯಾಗಬ ೋಕಾದರ ನಾನು ಬಯಸುವ
ಇನ ೊುಂದು ಒಪ್ಪಂದದ ವಿಷ್ಯವಿದ . ಅದನೊು ನಿೋನು
ಕ ೋಳಬ ೋಕು. ಕಣವನು ಮದಲು ಯುದಧಮಾಡುತಾತನ ಅರ್ವಾ
ನಾನು. ಸೊತಪ್ುತರನು ಸದಾ ರಣದಲ್ಲಿ ನನ ೊುಂದಿಗ
ಸಪಧಿವಸುತಿತರುತಾತನ .”
ಕಣವನು ಹ ೋಳಿದನು:
473
ಸ ೋನಾಪ್ತಿಯನಾುಗಿ ಮಾಡಿದನು. ಅಭಷ್ ೋಕಿಸಿಸಲಪಟಿ ಭೋಷ್ಮನು
ಮಿಂಚಿದನು. ಆಗ ರಾಜಶಾಸನದಂತ ನೊರಾರು ಭ ೋರಿೋ-ಶ್ಂಖ್ಗಳು
ನಿನಾದಿತಗ ೊಂಡವು, ವಾದಾಗಾರರು ಸಂತ ೊೋಷ್ದಿಂದ ವಾದಾಗಳನುು
ನುಡಿಸಿದರು. ಸಿಂಹನಾದಗಳು ಮತುತ ವಿವಿಧ ವಾಹನಗಳ ನಿಸವನಗಳೂ
ಕ ೋಳಿಬಂದವು. ಆಕಾಶ್ವು ತಿಳಿಯಾಗಿದುರೊ ರಕತದ ಮಳ ಸುರಿದು
ಕ ಸರುಮಾಡಿತು. ಸುಂಟರಗಾಳಿಗಳು, ಭೊಕಂಪ್ ಮತುತ ಆನ ಗಳ
ಘ್ನೋಂಕಾರಗಳು ಎಲಿ ಯೋಧರ ಮನಸು್ಗಳನುು ಬಿೋಳಿಸಿದವು.
ಆಕಾಶ್ದಿಂದ ಅಶ್ರಿೋರವಾಣಿಗಳು ಕ ೋಳಿಸಿದವು. ದಿವದಲ್ಲಿ ಉಲ ಕಗಳು
ಬ ಳಗಿದವು. ನರಿಗಳು ಭಯದಿಂದ ಕೊಗಿ ಬರಲ್ಲರುವ ಘೊೋರ
ಘ್ಟನ ಗಳನುು ಸೊಚಿಸಿದವು. ರಾಜನು ಗಾಂಗ ೋಯನನುು
ಸ ೋನಾಪ್ತಿಯನಾುಗಿ ಅಭಷ್ ೋಕಿಸಿದಾಗ ಇವು ಮತುತ ಇನೊು ಇತರ
ನೊರಾರು ಉಗರರೊಪ ಶ್ಕುನಗಳುಂಟ್ಾದವು. ಅವನು ಪ್ರಬಲಾದವನ
ಭೋಷ್ಮನನುು ಸ ೋನಾಪ್ತಿಯನಾುಗಿ ಮಾಡಿ, ಗ ೊೋವು, ನಾಣಾ ಮದಲಾದ
ದಕ್ಷ್ಣ ಗಳನಿುತುತ ದಿವಜಶ ರೋಷ್ಿರಿಂದ ಆಶ್ೋವವಚನಗಳನುು ಹ ೋಳಿಸಿ,
ಜಯದ ಕಳ ಯನುು ಹ ಚಿಚಸಿಕ ೊಳುಳತಾತ, ಸ ೈನಿಕರಿಂದ
ಸುತುತವರ ಯಲಪಟುಿ, ನದಿಯ ಮಗನನುು ಮುಂದಿರಿಸಿಕ ೊಂಡು,
ಸಹ ೊೋದರರ ೊಂದಿಗ ಮಹಾ ಕುರುಕ್ ೋತರಕ ಕ ಹ ೊರಟನು.
ಬಲರಾಮನ ತಿೋರ್ವಯಾತಾರಗಮನ
ಆಪ್ದಧಮಾವರ್ವಕುಶ್ಲನಾದ, ಮಾತನಾಡುವವರಲ್ಲಿ ಶ ರೋಷ್ಿನಾದ
ಮಹಾಬುದಿಧ ಯುಧಿಷ್ಠಿರನು ಎಲಿ ಸಹ ೊೋದರರನೊು, ಸಾತವತ
ವಾಸುದ ೋವನನೊ ಕೊಡಿಸಿ ಸಾಂತವಪ್ೊವವಕ ಈ ಮಾತನಾುಡಿದನು:
“ಸ ೋನ ಗಳಲ್ಲಿ ಸುತಾತಡಿ. ಯಾವಾಗಲೊ ಅವು ರಕ್ಷಣ ಯಲ್ಲಿರಲ್ಲ.
ಮದಲನ ಯ ಯುದಧವು ಪತಾಮಹನ ೊಂದಿಗ ನಡ ಯಲ್ಲದ .
ಆದುದರಿಂದ ಏಳು ಸ ೋನ ಗಳ ಪ್ರಣ ೋತಾರರನುು ನನಗ
ತ ೊೋರಿಸಿ.”
475
ಕ ೊಲಿಲು ಅಗಿುಯಿಂದ ಉತಪನುನಾದ ಆ ಧೃಷ್ಿದುಾಮುನನುು
ಸವವಸ ೋನಾಪ್ತಿಯನಾುಗಿ ನಿಯೋರ್ಜಸಿದನು. ಗುಡಾಕ ೋಶ್
ಧನಂಜಯನನುು ಅವರ ಲಿ ಸಮಸತ ಮಹಾತಮರಿಗ ಸ ೋನಾಪ್ತಿಯನಾುಗಿ
ಮಾಡಿದನು. ಸಂಕಷ್ವಣನ ಅನುಜ, ಶ್ರೋಮಾನ್, ಮಹಾಬುದಿಧ
ಜನಾದವನನನುು ಅಜುವನನಿಗ ನ ೋತಾರನಾಗಿ, ಕುದುರ ಗಳನುು
ನಿಯಂತಿರಸುವವನನಾುಗಿ ನಿಯೋರ್ಜಸಲಾಯಿತು.
478
ತ ೋಜಸಿ್ನಲ್ಲಿ ಗಾಂಡಿೋವಕ ಕ ಮತುತ ಶಾಂಙ್ವಕ ಕ ಸಮನಾದ ದಿವಾವೂ
ಅಕ್ಷಯವೂ ಆದ ಧನುವನುು ಮಹ ೋಂದರನಿಂದ ಪ್ಡ ದಿದುನು.
ದಿವಿಚಾರಿಗಳ ಮೊರ ೋ ದಿವಾ ಧನುಗಳಿವ ಯಂದು ಹ ೋಳುತಾತರ -
ವರುಣನ ಗಾಂಡಿೋವ, ಮಹ ೋಂದರನ ವಿಜಯವ ಂಬ ಧನುಸು್, ಮತುತ
ವಿಷ್ುಣವಿನ ತ ೋಜ ೊೋಮಯ ಶಾಂಙ್ರ ಧನುಸು್. ಆ ಪ್ರಸ ೋನಾಭಯಾವಹ
ಧನುಸ್ನುು ಕೃಷ್ಣನು ಧರಿಸಿದುನು. ಗಾಂಡಿೋವವನುು ಅಜುವನನು
ಖ್ಾಂಡವದಲ್ಲಿ ಅಗಿುಯಿಂದ ಪ್ಡ ದಿದುನು. ಮಹಾತ ೋಜಸಿವ
ವಿಜಯವನುು ರುಕಿಮಯು ದುರಮನಿಂದ ಪ್ಡ ದಿದುನು. ಮುರನ
ಪಾಶ್ಗಳನುು ಕಡಿದು ಓಜಸಿ್ನಿಂದ ಮುರನನುು ಕ ೊಂದು, ಭೊಮಿಯ
ಮಗ ನರಕನನುು ಗ ದುು ಮಣಿಕುಂಡಲಗಳನುು ದ ೊರಕಿಸಿಕ ೊಳುಳವಾಗ,
ಹದಿನಾರು ಸಾವಿರ ವಿವಿಧ ಸಿರೋರತುರನುು ವಿಮೋಚನಗ ೊಳಿಸಿ
ಹೃಷ್ಠೋಕ ೋಶ್ನು ಉತತಮ ಶಾಂಙ್ರಧನುಸ್ನುು ಪ್ಡ ದಿದುನು.
480
ಶ್ತುರಗಳಿಗೊ ಸಹಿಸಲಾಗದಂತ ಮಾಡುತ ೋತ ನ . ವಿಕರಮದಲ್ಲಿ
ನನುನುು ಹ ೊೋಲುವ ಪ್ುರುಷ್ನು ಯಾರೊ ಇಲಿ. ಸಮರದಲ್ಲಿ
ಶ್ತುರಗಳನುು ಸಂಹರಿಸಿ ನಿನಗ ಕ ೊಡುತ ೋತ ನ .”
481
ಗಾಂಡಿೋವವನುು ಧರಿಸಿ, ಅಕ್ಷಯ ಭತತಳಿಕ ಗಳಿಂದ
ಕೊಡಿದವನಾಗಿ, ದಿವಾಾಸರಗಳನುು ಪ್ಡ ದು, ಕೌರವರ
ಕುಲದಲ್ಲಿ ಹುಟ್ಟಿ, ಪಾಂಡುವಿನ ವಿಶ ೋಷ್ ಪ್ುತರನಾಗಿ,
ದ ೊರೋಣನ ಶ್ಷ್ಾನ ನಿಸಿಕ ೊಂಡಿರುವ, ವಾಸುದ ೋವನನುು
ಸಹಾಯಕನನಾುಗಿ ಪ್ಡ ದ ನಾನು ಅಯಶ್ಸಕರನಂತ
ಭೋತನಾಗಿದ ುೋನ ಎಂದು, ಸವಯಂ ವಜಾರಯುಧಕಾಕದರೊ
ಹ ೋಗ ತಾನ ೋ ಹ ೋಳಲ್ಲ? ನನಗ ಹ ದರಿಕ ಯಿಲಿ. ನನಗ
ಸಹಾಯವೂ ಬ ೋಕಾಗಿಲಿ. ನಿನಗಿಷ್ಿವಾದ ಹಾಗ , ನಿನಗ
ಸರಿಯನಿಸುವ ಹಾಗಿ ಹ ೊೋಗು ಅರ್ವಾ ಅಲ್ಲಿ ನಿಲುಿ!”
ಧೃತರಾಷ್ರ-ಸಂಜಯರ ಸಂವಾದ
482
ಹ ೊೋರಾಡಲು ಸ ೋನ ಗಳು ಸ ೋರಿರಲು ಮಹಾರಾಜ ಧೃತರಾಷ್ರನು
ಸಂಜಯನಿಗ ಹ ೋಳಿದನು:
“ಸಂಜಯ! ಬಾ! ಕುರುಪಾಂಡವ ಸ ೋನ ಗಳಲ್ಲಿ ಸ ೋನಾ
ನಿವ ೋಶ್ನಗಳಲ್ಲಿ ಏನ ಲಿ ನಡ ಯಿತ ೊೋ ಅವ ಲಿವನೊು ಏನನೊು
ಬಿಡದ ೋ ನನಗ ಹ ೋಳು. ದ ೈವವ ೋ ಹ ಚಿಚನದು ಮತುತ
ಪ್ುರುಷ್ಪ್ರಯತುಗಳು ಅನರ್ವಕವ ಂದು ತಿಳಿದುಕ ೊಂಡಿದ ುೋನ .
ಕ್ಷಯವನುು ಪಾರರಂಭಸುವ ಯುದಧದ ದ ೊೋಷ್ಗಳನೊು
ತಿಳಿದುಕ ೊಂಡಿದ ುೋನ . ಆದರೊ ಕ ಟಿ ಪ್ರಜ್ಞ ಯುಳಳ, ಮೋಸದ
ದೊಾತವನಾುಡುವ ಪ್ುತರನನುು ನಿಯಂತಿರಸಲು ಮತುತ ನನು
ಹಿತದಲ್ಲಿರುವಂತ ಮಾಡಲೊ ಅಶ್ಕತನಾಗಿದ ುೋನ .
ದುಯೋವಧನನ ಬಳಿಯಿರುವಾಗ ನನು ಬುದಿಧಯು
ದ ೊೋಷ್ಗಳನುು ಕಾಣುವುದಿಲಿ. ಆದರ ಅವನಿಲಿದಿರುವಾಗ
ಪ್ುನಃ ಅದು ಹಿಂದಿನ ಸಿಿತಿಗ ಬರುತತದ . ಆಗಬ ೋಕಾದುದು
ಆಗಿಯೋ ಆಗುತತದ . ಹಾಗಿರುವಾಗ ರಣದಲ್ಲಿ ದ ೋಹವನುು
ತಾಾಗಿಸುವುದು ಪ್ೊರ್ಜತವಾದ ಕ್ಷತಿರಯಧಮವವಲಿವ ೋ?”
ಸಂಜಯನು ಹ ೋಳಿದನು:
483
ಸರಿಯಲಿ. ಇದರ ಕುರಿತು ನಾನು ಹ ೋಳುವ ಮಾತುಗಳನುು
ಸಂಪ್ೊಣವವಾಗಿ ಕ ೋಳು. ತನುದ ೋ ಕ ಟಿ ನಡತ ಯಿಂದ
ಅಶ್ುಭವನುು ಪ್ಡ ದ ನರನು ದ ೈವವನಾುಗಲ್ಲೋ
ಕಾಲವನಾುಗಲ್ಲೋ ನಿಂದಿಸುವುದು ಸರಿಯಲಿ. ಸವವ
ದುಷ್ಿಪ್ರವೃತಿತಯನುು ಮುಂದುವರ ಸಿಕ ೊಂಡು ಹ ೊೋಗುವ
ಮನುಷ್ಾನನುು ನಿಂದನಿೋಯವಾದುಗಳನುು
ಮುಂದುವರ ಸಿಕ ೊಂಡು ಹ ೊೋಗಿದುುದಕ ಕ
ಸವವಲ ೊೋಕದಲ್ಲಿಯೊ ವಧಾನಾಗುತಾತನ . ಮೋಸದಿಂದ
ದೊಾತದಲ್ಲಿ ಸ ೊೋಲ್ಲಸಲಪಟಿ ಪಾಂಡವರು ಅಮಾತಾರ ೊಂದಿಗ
ನಿನು ಮುಖ್ವನ ುೋ ನ ೊೋಡಿಕ ೊಂಡು ಎಲಿ ದುಃಖ್ಗಳನೊು
ಸಹಿಸಿಕ ೊಂಡರು. ಪ್ುರುಷ್ನು ಶ್ುಭ ಅರ್ವಾ ಅಶ್ುಭ ಯಾವ
ಕಮವಗಳ ಕತಾವರನೊ ಅಲಿ. ಅಸವತಂತರನಾಗಿರುವ
ಪ್ುರುಷ್ನು ದಾರಕ ಕ ಕಟ್ಟಿದ ಯಂತರದಂತ ಕಮವಗಳನುು
ಮಾಡುತಾತನ . ಕ ಲವರು ಈಶ್ವರನು ನಿಧವರಿಸುತಾತನ ಎಂದೊ
ಕ ಲವರು ನಡ ಯುವುದ ಲಿವೂ ನಮಮ ಸವ-ಇಚ ಛಯಿಂದ
ಆಗುವುದ ಂದೊ ಮತುತ ಅನಾರು ಪ್ೊವವಕಮವಗಳಿಂದ
ಎಲಿವೂ ನಡ ಯುವವ ಂದು - ಹಿೋಗ ಮೊರು ರಿೋತಿಯ
ಅಭಪಾರಯಗಳಿವ .”
484
ಪಾಂಡವರಲ್ಲಿಗ ಕಳುಹಿಸಿದುದು
ಹಿರಣವತಿೋ ತಿೋರದಲ್ಲಿ ಮಹಾತಮ ಪಾಂಡವರು ಬಿೋಡು ಬಿಟ್ಟಿರಲು
ಮಹಾರಾಜ ದುಯೋವಧನನು ಕಣವನ ೊಂದಿಗ , ರಾಜ ೋಂದರ
ಸೌಬಲನ ೊಂದಿಗ ಮತುತ ದುಃಶಾಸನನ ೊಂದಿಗ ಇರುವಾಗ
ಉಲೊಕನನುು ಕರ ಯಿಸಿ ಹಿೋಗ ಂದನು:
“ಉಲೊಕ! ಕ ೈತವಾ! ಸ ೊೋಮಕರ ೊಂದಿಗಿರುವ
ಪಾಂಡವರಲ್ಲಿಗ ಹ ೊೋಗು! ಹ ೊೋಗಿ ವಾಸುದ ೋವನು
ಕ ೋಳುವಂತ ನನು ಮಾತುಗಳನುು ಹ ೋಳು. “ಬಹಳ
ವಷ್ವಗಳಿಂದ ಕಾದುಕ ೊಂಡಿರುವ ಲ ೊೋಕಭಯಂಕರವಾದ,
ಪಾಂಡವರ ಮತುತ ಕುರುಗಳ ನಡುವಿನ ಯುದಧವು
ಬಂದ ೊದಗಿದ . ಕುರುಗಳ ಮಧ ಾ ಸಂಜಯನು ಹ ೋಳಿದ ನಿೋವು
ಜ ೊೋರಾಗಿ ಕ ೊಚಿಚಕ ೊಂಡಿರುವವುಗಳನುು ತ ೊೋರಿಸುವ
ಕಾಲವು ಬಂದ ೊದಗಿದ . ನಿೋವು ಹ ೋಗ ಪ್ರತಿಜ್ಞ ಮಾಡಿದಿುರ ೊೋ
ಅವ ಲಿವನೊು ಮಾಡಿತ ೊೋರಿಸಿ. ಪಾಂಡವ! ಕೊರರವಾದ
ರಾಜಾಹರಣ, ವನವಾಸ, ಮತುತ ದೌರಪ್ದಿಯ ಪ್ರಿಕ ಿೋಶ್ಗಳನುು
ಸಮರಿಸಿಕ ೊಂಡು ಪ್ುರುಷ್ರಾಗಿರಿ. ಒಂದುವ ೋಳ ಕ್ಷತಿರಯ
ಗಭವದಿಂದ ಹುಟ್ಟಿ ಬಂದಿರುವುದ ೋ ಆಗಿದುರ ಬಲವನೊು,
ಶೌಯವವನೊು, ಉತತಮ ಅಸರಲಾಘ್ವವನೊು, ಪೌರುಷ್ವನೊು
ಪ್ರದಶ್ವಸಿ ಕ ೊೋಪ್ಕ ಕ ಮುಕಾತಯವನುು ಮಾಡು.
ಐಶ್ವಯವದಿಂದ ಭರಂಶ್ತನಾಗಿ ದಿೋಘ್ವಕಾಲದವರ ಗ
485
ದಿೋನನಾಗಿ, ಪ್ರಿಕಿಿಷ್ಿಗಳನುು ಅನುಭವಿಸಿರುವ ಯಾರ
ಹೃದಯವು ತಾನ ೋ ಒಡ ಯುವುದಿಲಿ? ಉತತಮ ಕುಲದಲ್ಲಿ
ಜನಿಸಿ, ಪ್ರರ ವಿತತವನುು ಬಯಸುವವನ ರಾಜಾವನ ುೋ
ಚೊರುಮಾಡಿ ಆಕರಮಿಸಿರುವಾಗ ಯಾರು ತಾನ ೋ ಕ ೊೋಪ್ದಿಂದ
ಉರಿಯುವುದಿಲಿ? ನಿೋನು ಹ ೋಳುವ ಮಹಾವಾಕಾವನುು
ಕಮವದ ಮೊಲಕ ಮಾಡಿ ತ ೊೋರಿಸು! ಕ ಲಸಮಾಡದ ೋ
ಜಂಬಕ ೊಚಿಚಕ ೊಳುಳವವನನುು ಸಂತರು ಕುಪ್ುರುಷ್ನ ಂದು
ತಿಳಿಯುತಾತರ . ಯುದುಮಾಡುವವರು ಈ ಎರಡಕಾಕಗಿ
ಯುದಧಮಾಡುತಾತರ - ಶ್ತುರಗಳಿಂದ ಸಾಿನವನುು
ಪ್ಶ್ಪ್ಡ ಸಿಕ ೊಳಳಲು ಮತುತ ರಾಜಾವನುು ಪ್ುನಃ
ಪ್ಡ ದುಕ ೊಳಳಲು. ಆದುದರಂತ ಪ್ುರುಷ್ನಂತ ನಡ ದುಕ ೊೋ.
ನಾವು ಅರ್ವಾ ನಿೋನು ಗ ದುು ಈ ಪ್ೃಥಿವಯನುು ಆಳ ೂೋಣ.
ಅರ್ವಾ ನಮಿಮಂದ ಕ ೊಲಿಲಪಟುಿ ವಿೋರಸವಗವಕ ಕ
ಹ ೊೋಗುತಿತೋಯ. ರಾಷ್ರದಿಂದ ಹ ೊರಗಟ್ಟಿದುದನುು,
ವನವಾಸದ ಕ ಿೋಶ್ವನುು, ಕೃಷ್ ಣಯ ಪ್ರಿಕ ಿೋಶ್ವನುು
ನ ನಪಸಿಕ ೊಂಡು ಪ್ುರುಷ್ನಾಗು. ಪ್ುನಃ ಪ್ುನಃ ಬಂದು
ಚುಚುಚವ ಅಪರಯರ ವಚನಗಳಿಗ ಸಿಟಿನುು ತ ೊೋರಿಸು.
ಏಕ ಂದರ ಸಿಟ್ ಿೋ ಪೌರುಷ್ದ ಲಕ್ಷಣ. ಸಂಗಾರಮದಲ್ಲಿ ನಿನು
ಕ ೊರೋಧ, ಬಲ, ವಿೋಯವ, ಜ್ಞಾನಯೋಗ ಮತುತ
ಅಸರಲಾಘ್ವವನುು ತ ೊೋರಿಸು. ಪ್ುರುಷ್ನಾಗು.”
486
“ಉಲೊಕ! ಆ ಶ್ಂಡ, ಮೊಢ, ತುಂಬಾ ತಿನುುವ, ಅವಿದಾಕ
ಭೋಮಸ ೋನನಿಗ ನನು ಮಾತುಗಳನುು ಮತ ೊತಮಮ ಹ ೋಳು.
“ವೃಕ ೊೋದರ! ಅಶ್ಕತನಂತ ಸಭಾಮಧಾದಲ್ಲಿ ಶ್ಪಸಿರುವಂತ ,
ಒಂದುವ ೋಳ ಶ್ಕಾನಾದರ ದುಃಶಾಸನನ ರಕತವನುು ಕುಡಿ! ಆಯುಧಗಳಿಗ
ಅರಕವಿಟ್ಾಿಗಿದ , ನಿನು ಸ ೈನಿಕರು ಮತುತ ಕುದುರ ಗಳು
ದಷ್ಿಪ್ುಷ್ಿವಾಗಿವ . ಕ ೋಶ್ವನ ೊಂದಿಗ ಕುರುಕ್ ೋತರಕ ಕ ಬಂದು
ಯುದಧಮಾಡು!””
ಉಲೊಕವಾಕಾ
ಪಾಂಡವರ ಸ ೋನಾನಿವ ೋಶ್ನವನುು ತಲುಪ ಕ ೈತವಾನು ಪಾಂಡವ
ಯುಧಿಷ್ಠಿರನನುು ಭ ೋಟ್ಟಮಾಡಿ ಹಿೋಗ ಹ ೋಳಿದನು:
“ದೊತವಾಕಾವನುು ಹ ೋಗ ಹ ೋಳಬ ೋಕ ಂದು ನನಗ ತಿಳಿದಿಲಿ.
ದುಯೋವಧನನ ಸಂದ ೋಶ್ವನುು ಹ ೋಳುತ ೋತ ನ . ಕ ೋಳಿ
ಕ ೊರೋಧಿತನಾಗಬಾರದು.”
ಯುಧಿಷ್ಠಿರನು ಹ ೋಳಿದನು:
487
ಎಲಿ ದುಾತಿಮತರ ಮಧ ಾ, ಪ್ುತರರ ೊಂದಿಗಿದು ದುರಪ್ದ ಮತುತ ವಿರಾಟರ
ಸನಿುಧಿಯಲ್ಲಿ, ಎಲಿ ಭೊಮಿಪ್ರ ಮಧ ಾ ಅವನು ಈ ಮಾತನಾುಡಿದನು:
489
ಅರ್ವಮಾಡಿಕ ೊಳುಳತಿತಲಿ? ಪ್ೊವವದಿಂದ, ಪ್ಶ್ಚಮದಿಂದ,
ದಕ್ಷ್ಣದಿಂದ, ಉತತರದಿಂದ ಬಂದಿರುವ ಕಾಂಬ ೊೋಜರು,
ಶ್ಕರು, ಖ್ಶ್ರು, ಶಾಲವರು, ಕುರುಗಳು, ಮಧಾದ ೋಶ್ದವರು,
ಮಿೋಚಛರು, ಪ್ುಲ್ಲಂದರು, ದರವಿಡರು, ಆಂದರರು ಮತುತ
ಕಾಂಚಿಯವರು. ಯುದಧದಲ್ಲಿ ಸ ೊಕಿಕ ಬ ಳ ಯುವ ಈ ನಾನಾ
ಜನೌಘ್ವು ವ ೋಗವಾಗಿ ಹರಿಯುವ ಗಂಗ ಯಂತ
ದಾಟಲಸಾಧಾವಾದುದು. ಅಲಪಬುದ ಧೋ! ಮಂದ! ಆನ ಗಳ
ಸ ೋನ ಗಳ ಮಧಾ ನಿಂತಿರುವ ನನುನುು ಹ ೋಗ
ಹ ೊೋರಾಡುತಿತೋಯ?”
490
ಸಹಾಯವಿದ ಯಂದು ಬಲ ಿ. ನಿನು ಗಾಂಡಿೋವವು ಆರು ಅಡಿ
ಉದುವಿದ ಯಂದು ಬಲ ಿ. ನಿನು ಸದೃಶ್ನಾದ ಯೋದಧನು ಇಲಿ
ಎನುುವುದನೊು ಬಲ ಿ. ಆದರೊ ನಿನು ರಾಜಾವನುು ನಿನಗ
ಅರಿವಿದುಂತ ಯೋ ಅಪ್ಹರಿಸಿಕ ೊಂಡಿದ ುೋನ ! ಕ ೋವಲ
ಪ್ಯಾವಯಧಮವದಿಂದ ರ್ಜೋವಿಗಳು ಸಿದಿಧಯನುು
ಪ್ಡ ಯುವುದಿಲಿ. ಧಾತಾರನ ೋ ಭೊತಗಳ ಮನಸ್ನುು
ದಾಸನನಾುಗಿ ಅರ್ವಾ ಒಡ ಯನನಾುಗಿ ಮಾಡುತಾತನ . ಈ
ಹದಿಮೊರು ವಷ್ವಗಳು ಅಳುತಿತರುವಾಗ ನಾನು ರಾಜಾವನುು
ಭ ೊೋಗಿಸಿದ . ಬಾಂಧವರ ೊಂದಿಗ ನಿನುನುು ಸಂಹರಿಸಿ ನಾನು
ಮುಂದ ಯೊ ಕೊಡ ಪ್ರಶಾಸನ ಮಾಡುತ ೋತ ನ . ಪ್ಣದಲ್ಲಿ ಗ ದುು
ನಿನುನುು ದಾಸನನಾುಗಿ ಮಾಡಿದಾಗ ನಿನು ಗಾಂಡಿೋವವು
ಎಲ್ಲಿತುತ? ಆಗ ಭೋಮಸ ೋನನ ಬಲವಾದರೊ ಎಲ್ಲಿತುತ? ಆಗ
ನಿಮಗ ಮೋಕ್ಷವು ಭೋಮಸ ೋನನ ಗದ ಯಿಂದಾಗಲ್ಲೋ ಪಾರ್ವನ
ಗಾಂಡಿೋವದಿಂದಾಗಲ್ಲೋ ದ ೊರ ಯಲ್ಲಲಿ. ಅನಿಂದಿತ
ಕೃಷ್ ಣಯಿಂದಾಯಿತು! ಆ ಭಾಮಿನಿಯು ದಾಸಾಕಮವಗಳಲ್ಲಿ
ವಾವಸಿಿತರಾಗಿದು, ಅಮಾನುಷ್ರಾಗಿದು ನಿಮಮ ದಾಸತವವನುು
ಕ ೊನ ಗ ೊಳಿಸಿ ಬಿಡಿಸಿದಳು. ಆಗ ನಾನು ನಿಮಮನುು ಷ್ಂಡತಿಲಕ ಕ
ಹ ೊೋಲ್ಲಸಿ ಮಾತನಾಡಿದ ು. ಅದರಂತ ಯೋ ಪಾರ್ವನು
ವಿರಾಟನಗರದಲ್ಲಿ ಜಡ ಯನುು ಕಟಿಲ್ಲಲಿವ ೋ? ವಿರಾಟನ
ಅಡುಗ ಮನ ಯಲ್ಲಿ ಅಡುಗ ಮಾಡುತತ ಭೋಮಸ ೋನನು
491
ಸ ೊೋತುಹ ೊೋಗಿದು. ಇದೊ ಕೊಡ ನಿನು ಪೌರುಷ್ವನುು ಎತಿತ
ತ ೊೋರಿಸುತತದ ! ಹ ೊೋರಾಟದಲ್ಲಿ ಜಡ ಯನುು ಕಟ್ಟಿ,
ಸ ೊಂಟಬಂದಿಯನುು ಕಟ್ಟಿ, ಪ್ಲಾಯನ ಮಾಡಿದ ುಯಲಿ! ಇದ ೋ
ಕ್ಷತಿರಯರು ಕ್ಷತಿರಯರಿಗ ಸದಾ ನಿೋಡುವ ದಂಡ! ವಾಸುದ ೋವನ
ಭಯದಿಂದಾಗಲ್ಲೋ, ನಿನು ಭಯದಿಂದಾಗಲ್ಲೋ ನಾನು
ರಾಜಾವನುು ಹಿಂದಿರುಗಿಸುವುದಿಲಿ. ಕ ೋಶ್ವನ ೊಂದಿಗ ಯುದಧ
ಮಾಡು. ಮಾಯಯಾಗಲ್ಲೋ, ಇಂದರಜಾಲವಾಗಲ್ಲೋ ಅರ್ವಾ
ಕುಹಕವಾಗಲ್ಲೋ ಶ್ಸರವನುು ಹಿಡಿದು ಯುದಧಮಾಡುವವನನುು
ಬ ದರಿಸಲಾರದು. ಅದು ಅವನ ಕ ೊೋಪ್ವನುು ಮಾತರ
ಹ ಚಿಚಸಬಲಿದು. ಸಹಸರ ವಾಸುದ ೋವರಾಗಲ್ಲೋ ನೊರು
ಫಲುಗನಿಗಳಾಗಲ್ಲೋ ನನು ರಭಸಕ ಕ ಸಿಲುಕಿ ದಿಕುಕ ದಿಕುಕಗಳಲ್ಲಿ
ಹಾರಿ ಹ ೊೋಗುತಾತರ . ಯುದುದಲ್ಲಿ ಭೋಷ್ಮನನುು ಎದುರಿಸು.
ತಲ ಕುಟ್ಟಿ ಗಿರಿಯನುು ಒಡ . ಎರಡು ಬಾಹುಗಳಿಂದ ಮಹಾ
ಆಳವಾದ ಪ್ುರುಷ್ರ ಸಾಗರವನುು ದಾಟಲು ಪ್ರಯತಿುಸು.
ಶಾರದವತನು ಅದರ ದ ೊಡಡ ಮಿೋನು. ವಿವಿಂಶ್ತಿಯು ಸಣಣ
ಮಿೋನುಗಳ ಸಂಕುಲ. ಬೃಹದಬಲನು ಅಲ ಗಳು. ಮತುತ
ಸೌಮದತಿತಯು ತಿಮಿಂಗಿಲ. ದುಃಶಾಸನನು ಭರುಗಾಳಿ.
ಶ್ಲಾನು ಮಿೋನು. ಚಿತಾರಯುಧಗಳ ಸುಷ್ ೋಣನು ನಾಗ.
ಜಯದರರ್ನು ಗಿರಿ. ಪ್ುರುಮಿತರನು ಗಾಧ. ದುಮವಷ್ವಣನು
ನಿೋರು. ಶ್ಕುನಿಯು ಪ್ರಪಾತ. ಅಕ್ಷಯ ಶ್ಸರಗಳ
492
ಭರುಗಾಳಿಯಿಂದ ಮೋಲ ೋಳುವ ಈ ಸಮುದರದಲ್ಲಿ ನಿೋನು
ಬಿೋಳಲು ಆಯಾಸಗ ೊಂಡು ಚ ೋತನವನುು ಕಳ ದುಕ ೊಳುಳತಿತೋಯ.
ಸವವ ಬಾಂಧವರನೊು ಕಳ ದುಕ ೊಂಡು ನಿೋನು ಆಗ ಪ್ರಿತಾಪ್
ಪ್ಡುತಿತೋಯ. ಅಶ್ುಚಿಯ ಮನಸು್ ತಿರದಿವದಿಂದ ಹ ೋಗ
ಹಿಂದ ಸರಿಯುತತದ ಯೋ ಹಾಗ ನಿನು ಮನಸು್ ಭೊಮಿಯನುು
ಆಳಬ ೋಕ ನುುವುದರಿಂದ ಹಿಂದ ಸರಿಯುತತದ .
ತಪ್ಸಿವಯಲಿದವನಿಗ ಸವಗವವು ಹ ೋಗ ೊೋ ಹಾಗ ರಾಜಾ
ಪ್ರಶಾಸನ ಯು ನಿನಗ ದುಲವಭವಾಗುತತದ .”
ಕೃಷ್ಣ-ಅಜುವನರ ವಾಕಾ
ತನು ವಾಕಾ ಶ್ಲಾಕ ಯಿಂದ ವಿಷ್ಸಪ್ವದಂತಿದು ಅಜುವನನನುು ಪ್ುನಃ
ಪ್ುನಃ ತಿವಿಯುತಾತ ಉಲೊಕನು ಹ ೋಳಿದುದನ ುೋ ಇನ ೊುಮಮ ಹ ೋಳಿದನು.
ಅವನು ಮದಲು ಹ ೋಳಿದುದನುು ಕ ೋಳಿಯೋ ಪಾಂಡವರು ತುಂಬಾ
ರ ೊೋಷ್ಠತರಾಗಿದುರು. ಪ್ುನಃ ಅದನ ುೋ ಹ ೋಳಿದ ಕ ೈತವಾನಿಂದ ಇನೊು
ತುಂಬಾ ಕುಪತರಾದರು. ಎಲಿರೊ ಎದುು ನಿಂತು ತಮಮ ತ ೊೋಳುಗಳನುು
ಬಿೋಸಿದರು. ವಿಷ್ಪ್ೊರಿತ ಸಪ್ವಗಳಂತ ಕೃದಧರಾಗಿ ಪ್ರಸಪರರನುು
ವಿೋಕ್ಷ್ಸತ ೊಡಗಿದರು. ಭೋಮಸ ೋನನು ತಲ ಯನುು ಕ ಳಗ ಮಾಡಿಕ ೊಂಡು
ಕ ಂಪಾಗಿದು ಕಡ ಗಣಿಣನ ಓರ ನ ೊೋಟದಿಂದ ಕ ೋಶ್ವನುು ನ ೊೋಡಿ
ವಿಷ್ಕಾರುವ ಸಪ್ವದಂತ ನಿಟುಿಸಿರು ಬಿಟಿನು. ಕ ೊರೋಧದಿಂದ ಅತಿ
ಹ ೊಡ ತಕ ಕ ಸಿಕಿಕ ಆತವನಾದ ವಾತಾತಮಜನನುು ನ ೊೋಡಿ ಕ ೈತವಾನ
493
ಉತಾ್ಹವನುು ಹ ಚಿಚಸಲ ೊೋ ಎನುುವಂತ ದಾಶಾಹವನು ಅವನಿಗ
ತಿರುಗಿ ಮಾತನಾಡಿದನು:
495
ನಿನಗನಿಸುತತದ ಪಾಂಡವರು ಗಾಂಗ ೋಯನನುು ಸಂಹರಿಸಲು
ಹಿಂಜರಿಯುತಾತರ ಂದು. ಆದರ ಯಾರ ವಿೋಯವವನುು
ಸಮಾಶ್ರಯಿಸಿ ಕ ೊಚಿಚಕ ೊಳುಳತಿತದಿುೋಯೋ ಆ ಭೋಷ್ಮನನ ುೋ
ಮದಲು ಎಲಿ ಧನಿವಗಳೂ ಕಣುಣಮುಚಿಚ ತ ರ ಯುವುದರ ೊಳಗ
ಕ ೊಲುಿತ ೋತ ನ . ಕ ೈತವಾ! ಭರತರಲ್ಲಿಗ ಹ ೊೋಗಿ ಧಾತವರಾಷ್ರ
ಸುಯೋಧನನಿಗ ಹ ೋಳು! ಸವಾಸಾಚಿೋ ಅಜುವನನು ಹ ೋಳಿದ -
ರಾತಿರ ಕಳ ಯಲು ವಿಧವಂಸವು ನಡ ಯಲ್ಲದ ! ಅದಿೋನಸತವನಾಗಿ
ಅವನು ಸಂತ ೊೋಷ್ದಿಂದ ಸತಾಸಂಧನಾಗಿ ಕುರುಗಳ
ಮಧಾದಲ್ಲಿ ನಾನು ಪಾಂಡವರ ಮತುತ ಶಾಲ ವೋಯರ
ಸ ೋನ ಯನುು ಸಂಹರಿಸುತ ೋತ ನ ಂದು ಹ ೋಳಿದ ಯಲಿ, ಅದರ
ಭಾರವು ನನು ಮೋಲ್ಲದ . ದ ೊರೋಣನನುು ಬಿಟುಿ ಲ ೊೋಕವನ ುೋ
ಸಂಹರಿಸುತ ೋತ ನ . ಪಾಂಡವರ ಭಯವು ನಿನಗ ತಿಳಿಯದಿರಲ್ಲ.
ನಿನಗ ರಾಜಾವು ದ ೊರ ತಂತ ಯೋ. ಏಕ ಂದರ ನಿೋನು
ಪಾಂಡವರು ನಾಶ್ಹ ೊಂದಿದಾುರ ಎಂದು
ತಿಳಿದುಕ ೊಂಡಿದಿುೋಯ. ದಪ್ವದಿಂದ ತುಂಬಿಹ ೊೋಗಿರುವ
ನಿೋನು ನಿನುಲ್ಲಿಯೋ ನಡ ಯುತಿತರುವ ಅನರ್ವವನುು ಕಾಣುತಿತಲಿ.
ಆದುದರಿಂದ ನಿಮಮಲಿರ ಸಮಕ್ಷಮದಲ್ಲಿ ಮದಲು
ಕುರುವೃದಧನನ ುೋ ಕ ೊಲುಿತ ೋತ ನ . ಸೊಯೋವದಯದಲ್ಲಿ
ಸ ೋನ ಯಂದಿಗ , ಧವಜ, ರರ್ಗಳಿಂದ ಸತಾಸಂಧನನುು ರಕ್ಷ್ಸು.
ನಿನಗ ದಿವೋಪ್ದಂತಿರುವ ಭೋಷ್ಮನನುು ರರ್ದಿಂದ ನಾನ ೋ
496
ಬಿೋಳಿಸಿ ತ ೊೋರಿಸುತ ೋತ ನ . ನಾಳ ನನು ಶ್ರಜಾಲದಿಂದ
ಪತಾಮಹನು ಗಾಯಗ ೊಂಡುದುದನುು ನ ೊೋಡಿದಾಗ
ಸುಯೋದನನು ಜಂಬಕ ೊಚಿಚಕ ೊಳುಳವುದ ಂದರ
ಏನ ನುುವುದನುು ತಿಳಿಯುತಾತನ . ಸುಯೋಧನ! ಕುರದಧನಾದ
ಭೋಮಸ ೋನನು ನಿನು ಭಾರತಾ ಆ ದಿೋಘ್ವದಶ್ವಯಲಿದ,
ಅಧಮವಜ್ಞ, ನಿತಾವ ೈರಿೋ, ಪಾಪ್ಬುದಿಧ, ಕೊರರಕಮಿವ,
ದುಃಶಾಸನನಿಗ ಸಭಾಮಧ ಾ ಹ ೋಳಿದ ಪ್ರತಿಜ್ಞ ಯನುು
ಸತಾಗ ೊಳಿಸುವುದನುು ಬ ೋಗನ ೋ ನಿೋನು ನ ೊೋಡುತಿತೋಯ. ನಿನು
ಅಭಮಾನದ, ದಪ್ವದ, ಕ ೊರೋಧದ, ಪೌರುಷ್ದ, ನಿಷ್ೊಿರದ,
ಅವಲ ೋಪ್ನದ, ಆತಮ ಸಂಭಾವನ ಯ, ಕೊರರತ ಯ,
ಅಸ ುೋಹಭಾವದ, ಧವವವಿದ ವೋಷ್ಣ ಯ, ಅಧಮವದ,
ಅತಿವಾದದ, ವೃದಧರನುು ಅತಿಕರಮಿಸಿದುದರ, ವಕರದೃಷ್ಠಿಯ,
ಮತುತ ಎಲಿ ಅಪ್ನಯಗಳ ತಿೋವರ ಫಲವನುು ಬ ೋಗನ ೋ
ಪ್ಡ ಯುತಿತೋಯ. ಏಕ ಂದರ ವಾಸುದ ೋವನ ಸಹಾಯವಿರುವ,
ಕುರದಧನಾದ ನನಿುಂದ ರ್ಜೋವಿತವಾಗಿರುವ ಅರ್ವ ರಾಜಾದ
ಆಸ ಯನುು ಯಾವ ಕಾರಣದಿಂದ ಇಟುಿಕ ೊಂಡಿದಿುೋಯ?
ಭೋಷ್ಮ-ದ ೊರೋಣರನುು ಶಾಂತಗ ೊಳಿಸಿದಾಗ, ಸೊತಪ್ುತರನನುು
ಕ ಳಗುರುಳಿಸಿದಾಗ ನಿೋನು ರ್ಜೋವನದಲ್ಲಿ, ರಾಜಾದಲ್ಲಿ ಮತುತ
ಪ್ುತರರಲ್ಲಿ ನಿರಾಶ್ನಾಗುತಿತೋಯ. ಭೋಮಸ ೋನನಿಂದ ಹತರಾಗಿ
ನಿಧನರಾದ ನಿನು ಸಹ ೊೋದರರನುು ಮತುತ ಪ್ುತರರನುು ನ ೊೋಡಿ
497
ನಿೋನು ದುಷ್ೃತಗಳನುು ನ ನಪಸಿಕ ೊಳುಳತಿತೋಯ. ಕ ೋಶ್ವನು
ಎರಡು ಬಾರಿ ಪ್ರತಿಜ್ಞ ಗಳನುು ಮಾಡುವುದಿಲಿ. ನಾನು
ಸತಾವನುು ಹ ೋಳುತಿತದ ುೋನ . ಪ್ರತಿಜ್ಞ ಯಲಿವೂ ಸತಾವಾಗುತತವ .”
498
ಕೊಡಿದ ಚತುವಿವಧ ಬಲವು ಪ್ೃಥಿವಯನ ುೋ ನಡುಗಿಸುವಂತ
ಭಯಂಕರವಾಗಿತುತ. ಭೋಮಸ ೋನನಿಂದ, ಅಜುವನನಿಂದ ಮತುತ
ಮಹಾರಥಿಗಳಿಂದ ರಕ್ಷ್ತವಾದ ಧೃಷ್ಿದುಾಮುನ ವಶ್ದಲ್ಲಿದು ಆ
ಸ ೋನ ಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತ ಅಸಾಧಾವಾಗಿತುತ.
ಅದರ ಮುಂದ ಮಹ ೋಷ್ಾವಸ, ಯುದಧದುಮವದ, ದ ೊರೋಣನನುು
ಅರಸುತಿತರುವ ಪಾಂಚಾಲ ಧೃಷ್ಿದುಾಮುನು ಸ ೋನ ಯನುು
ಕರ ದುಕ ೊಂಡು ಹ ೊೋಗುತಿತದುನು. ಯಥಾಬಲವಾಗಿ, ಉತಾ್ಹವಿದುಂತ
ರಥಿಗಳನುು ಸೊಚಿಸಲಾಯಿತು: ಸೊತಪ್ುತರನಿಗ ಅಜುವನ,
ದುಯೋವಧನನಿಗ ಭೋಮ, ಅಶ್ವತಾಿಮನಿಗ ನಕುಲ, ಕೃತವಮವನಿಗ
ಶ ೈಬಾ, ಸ ೈಂಧವನಿಗ ವಾಷ್ ಣೋವಯ ಯುಯುಧಾನನನುು ಇಡಲಾಯಿತು.
ಶ್ಖ್ಂಡಿಯನುು ಪ್ರಮುಖ್ವಾಗಿ ಭೋಷ್ಮನಿಗ , ಸಹದ ೋವನನುು ಶ್ಕುನಿಗ ,
ಚ ೋಕಿತಾನನನುು ಶ್ಲನಿಗ , ಧೃಷ್ಿಕ ೋತುವನುು ಶ್ಲಾನಿಗ , ಗೌತಮನಿಗ
ಉತತಮೌಜಸನನುು, ಮತುತ ಐವರು ದೌರಪ್ದ ೋಯರನುು ತಿರಗತವರಿಗ
ಇಡಲಾಯಿತು. ಸೌಭದರನನುು ವೃಷ್ಸ ೋನನಿಗ ಮತುತ ಉಳಿದ
ಮಹಿೋಕ್ಷ್ತರಿಗ ಇರಿಸಲಾಯಿತು. ಏಕ ಂದರ ಅವನನುು
ಪಾರ್ವನಿಗಿಂತಲೊ ಸಮರ್ವನ ಂದು ತಿಳಿಯಲಾಗಿತುತ. ಈ ರಿೋತಿ
ಯೋಧರನುು ಪ್ರತ ಾೋಕವಾಗಿ ಅರ್ವಾ ಒಟ್ಟಿಗ ವಿಭರ್ಜಸಿ ಮಹ ೋಷ್ಾವಸ
ಜಾವಲವಣಿವಯು ದ ೊರೋಣನನುು ತನು ಪಾಲ್ಲಗ ಇರಿಸಿಕ ೊಂಡನು. ಆಗ
ಮಹ ೋಷ್ಾವಸ ಸ ೋನಾಪ್ತಿ ಮೋಧಾವಿೋ ಧೃಷ್ಿದುಾಮುನು ವಿಧಿವತಾತಗಿ
ವೂಾಹವನುು ರಚಿಸಿ ಯುದಧಕ ಕ ಧೃತಮನಸಕನಾಗಿ ಯಥಾವತಾತಗಿ
499
ಪಾಂಡವರ ಸ ೋನ ಯನುು ಆಯೋರ್ಜಸಿ ಪಾಂಡುಪ್ುತರರ ಜಯಕಾಕಗಿ
ರಣವನುು ಸಿದಧಗ ೊಳಿಸಿ ನಿಂತನು.
ದುಯೋವಧನನು ಹ ೋಳಿದನು:
ಭೋಷ್ಮನು ಹ ೋಳಿದನು:
501
ಮೋಲ ನಿಂತು, ಗದಾಯುದಧ ಅರ್ವಾ ಖ್ಡಗಯುದಧವನುು
ಮಾಡಬಲಿರು. ಸಮಾಂತಾರರು, ಪ್ರಹತಾವರರು,
ಭಾರಸಾಧನಗಳಲ್ಲಿ ಕೃತಾಸರರು. ಎಲಿರೊ ಅಸರಗಳಲ್ಲಿ
ದ ೊರೋಣನ ಮತುತ ಶ್ರದವತ ಕೃಪ್ನ ಶ್ಷ್ಾರು. ಪಾಂಡವರಿಂದ
ತಪಪತಸಿರ ಂದು ಮಾಡಲಪಟಿ ಈ ಮನಸಿವೋ ಧಾತವರಾಷ್ರರು
ಯುದಧದುಮವದರಾದ ಪಾಂಚಾಲರನುು ರಣದಲ್ಲಿ
ಸಂಹರಿಸುತಾತರ . ನಂತರ ನಿನು ಸ ೋನಾಪ್ತಿಯಾದ ನಾನಿದ ುೋನ .
ನಾನು ಪಾಂಡವರನುು ಪ್ುಡಿಮಾಡಿ ಶ್ತುರಗಳನುು ವಿಧವಂಸ
ಮಾಡುತ ೋತ ನ . ನನುದ ೋ ಗುಣಗಳನುು ಹ ೊಗಳಿಕ ೊಳುಳವುದು
ಸರಿಯಲಿ. ನಾನು ನಿನಗ ಗ ೊತುತ. ಪ್ರಹಾರ ಮಾಡುವವರಲ್ಲಿ
ಶ ರೋಷ್ಿನಾದ ಭ ೊೋಜ ಕೃತವಮವನು ಅತಿರರ್. ರಣದಲ್ಲಿ ನಿನು
ಉದ ುೋಶ್ವನುು ಸಿದಿಧಗ ೊಳಿಸುತಾತನ ಎನುುವುದರಲ್ಲಿ
ಸಂಶ್ಯವಿಲಿ. ಅಸರವಿದರಿಂದ ಅನಾಧೃಷ್ನಾದ, ಅತಿ
ದೊರದವರ ಗ ಆಯುಧಗಳನುು ಎಸ ಯಬಲಿ,
ದೃಢಾಯುಧನಾದ ಅವನು ಮಹ ೋಂದರನು ದಾನವರನುು
ಹ ೋಗ ೊೋ ಹಾಗ ನಿನು ರಿಪ್ುಗಳನುು ಸಂಹರಿಸುತಾತನ .
ಮಹ ೋಷ್ಾವಸ ಮದರರಾಜ ಶ್ಲಾನು ನನು ಅಭಪಾರಯದಲ್ಲಿ
ಅತಿರರ್. ಪ್ರತಿಯಂದು ರಣದಲ್ಲಿಯೊ ನಿತಾವೂ
ವಾಸುದ ೋವನ ೊಂದಿಗ ಸಪಧಿವಸುತಾತನ . ತಂಗಿಯ ಮಕಕಳನುು
ತ ೊರ ದು ರರ್ಸತತಮ ಶ್ಲಾನು ನಿನುವನಾಗಿದಾುನ . ಇವನು
502
ಸಂಗಾರಮದಲ್ಲಿ ಚಕರ-ಗದಾಧರ ಕೃಷ್ಣನನುು ಎದುರಿಸುತಾತನ .
ಅವನು ಸಾಗರದ ಅಲ ಗಳಂತ ವ ೋಗವಾಗಿ ಬಾಣಗಳನುು
ಪ್ರಯೋಗಿಸಿ ಶ್ತುರಗಳನುು ಹೊಳುತಾತನ . ಕೃತಾಸರರಾದ
ಭೊರಿಶ್ರವರೊ ನಿನು ಹಿತದಲ್ಲಿರುವ ಸುಹೃದಯಿಗಳು.
ಮಹ ೋಷ್ಾವಸ ಸೌಮದತಿತಯು ರರ್ಯೊರ್ಪ್ರಲ್ಲಿ ಯೊರ್ಪ್ನು.
ಅಮಿತರರ ಮಹಾ ಬಲಕ್ಷಯವನುು ಮಾಡುತಾತನ . ನನು ಪ್ರಕಾರ
ಸಿಂಧುರಾಜನು ದಿವಗುಣ ರರ್. ಆ ರರ್ಸತತಮನು ಸಮರದಲ್ಲಿ
ವಿಕಾರಂತನಾಗಿ ಹ ೊೋರಾಡುತಾತನ . ಹಿಂದ ದೌರಪ್ದಿೋಹರಣದಲ್ಲಿ
ಪಾಂಡವರಿಂದ ಕಷ್ಿಕ ೊಕಳಗಾಗಿದುನು. ಆ ಪ್ರಿಕ ಿೋಶ್ವನುು
ನ ನಪಸಿಕ ೊಂಡು ಆ ಪ್ರವಿೋರಹನು ಯುದಧ ಮಾಡುತಾತನ .
ಆಗ ಇವನ ೋ ದಾರುಣ ತಪ್ಸ್ನುು ಆಚರಿಸಿ ಯುದಧದಲ್ಲಿ
ಪಾಂಡವರನುು ಎದುರಿಸುವ ದುಲವಭ ವರವನುು
ಪ್ಡ ದಿದಾುನ . ಈ ರರ್ಶಾದೊವಲನು ಆ ವ ೈರವನುು
ನ ನಪಸಿಕ ೊಂಡು ತಾರ್ಜಸಲು ಕಷ್ಿವಾದ ಪಾರಣವನುು ತ ೊರ ದು
ರಣದಲ್ಲಿ ಪಾಂಡವರ ೊಂದಿಗ ಹ ೊೋರಾಡುತಾತನ .
504
ಗ ಲುಿವ ಸಮಯದಲ್ಲಿ ಭೋಮಸ ೋನಾನುಜ ಶ ವೋತವಾಹನ
ಪಾಂಡವನು ಅವರಿಗ ಮಾಡಿದುದನುು ಸಮರಿಸಿಕ ೊಂಡು
ಸಮರದಲ್ಲಿ ಯುದಧಮಾಡುತಾತರ . ಕ್ಷತಿರಯರ ಧುರಂಧರರಾದ
ಅವರು ಪಾರ್ವರ ಮಹಾರಥಿಗಳನುು ಎದುರಿಸಿ ಅವರಲ್ಲಿರುವ
ಶ ೋಷ್ಿ ಶ ರೋಷ್ಿರಾದ ಮಹ ೋಷ್ಾವಸರನುು ಕ ೊಲುಿತಾತರ . ನಿನು ಮಗ
ಲಕ್ಷಮಣ ಮತುತ ದುಃಶಾಸನನ ಮಗ ಇಬಬರು
ಪ್ುರುಷ್ವಾಾಘ್ರರೊ ಸಂಗಾರಮದಿಂದ ಹಿಂದ ಸರಿಯುವವರಲಿ.
ಈ ಇಬಬರು ತರುಣ, ಸುಕುಮಾರ, ತರಸಿವೋ ರಾಜಪ್ುತರರೊ
ಯುದಧಗಳ ವಿಶ ೋಷ್ಜ್ಞರು, ಎಲಿದರಲ್ಲಿ ಪ್ರಣ ೋತಾರರು. ನನು
ಅಭಪಾರಯದಲ್ಲಿ ಅವರಿಬಬರು ರರ್ಸತತಮರು.
ಕ್ಷತರಧಮವರತರಾದ ವಿೋರರಿಬಬರೊ ಮಹಾ ಕಮವಗಳನುು
ಮಾಡುತಾತರ . ನರಷ್ವಭ ದಂಡಧಾರನು ಏಕ ರರ್. ತನು
ಸ ೋನ ಯಿಂದ ಪಾಲ್ಲತನಾದ ಅವನು ಸಮರವನುು ಸ ೋರಿ
ಯುದಧವನುು ಮಾಡುತಾತನ . ಕ ೊೋಸಲ ರಾಜ ಬೃಹದಬಲನು
ರರ್ಸತತಮ. ಆ ದೃಢವ ೋಗಪ್ರಾಕರಮಿಯು ರರ್ನ ಂದು
ನನಗನಿಸುತತದ . ಈ ಉಗಾರಯುಧ, ಮಹ ೋಷ್ಾವಸ,
ಧಾತವರಾಷ್ರಹಿತರತನು ತನು ಸ ೋನ ಯನುು ಹಷ್ವಗ ೊಳಿಸುತಾತ
ಸಂಗಾರಮದಲ್ಲಿ ಹ ೊೋರಾಡುತಾತನ .
ರರ್ಯೊರ್ಪ್ಯೊರ್ಪ್ನಾದ ಶಾರದವತ ಕೃಪ್ನು ಪರಯ
ಪಾರಣವನುು ಪ್ರಿತಾರ್ಜಸಿ ನಿನು ಶ್ತುರಗಳನುು ಸುಟುಿಬಿಡುತಾತನ .
505
ಆ ಮಹಷ್ಠವ ಆಚಾಯವ ಅಜ ೋಯನು ಕಾತಿವಕ ೋಯನಂತ
ಶ್ರಸತಂಭದಲ್ಲಿ ಶ್ರದವತ ಗೌತಮನಲ್ಲಿ ಜನಿಸಿದನು. ಇವನು
ಸಮರದಲ್ಲಿ ಅಗಿುಯಂತ ಸಂಚರಿಸಿ ವಿವಿಧ ಆಯುಧಗಳಿಂದ
ಕೊಡಿದ ಬಹುವಿಧದ ಸ ೋನ ಗಳನುು ಧವಂಸಗ ೊಳಿಸುತಾತನ .
507
ಯೊರ್ಪ್ನಾಗಿರುವ ಆ ನರಷ್ಷ್ವಭ ಭರದಾವಜಾತಮಜನು
ನಿನು ಹಿತದಲ್ಲಿ ತಿೋವರ ಕಮವಗಳನುು ಮಾಡುತಾತನ .
ಮೊಧಾವಭಷ್ಠಕತರಾದ ಎಲಿರ ಆಚಾಯವ, ಈ ಸಿವಿರ
ಗುರುವು ಸೃಂಜಯರನುು ಕ ೊನ ಗ ೊಳಿಸುತಾತನ . ಆದರ
ಧನಂಜಯನು ಇವನಿಗ ಪರಯನಾದವನು. ತನು
ಆಚಾಯವತವದ ಗುಣಗಳಿಂದ ಗ ದು ಈ ದಿೋಪ್ವನುು
ನ ನಪನಲ್ಲಿಟುಿಕ ೊಂಡು ಈ ಮಹ ೋಷ್ಾವಸನು ಅಕಿಿಷ್ಿಕಾರಿ
ಪಾರ್ವನನುು ಕ ೊಲುಿವುದಿಲಿ. ಭಾರದಾವಜನು ಯಾವಾಗಲೊ
ವಿೋರ ಪಾರ್ವನ ಗುಣಗಳನುು ವಿಸತರಿಸಿ ಹ ೊಗಳುತಾತನ . ತನು
ಮಗನಿಗಿಂತಲೊ ಹ ಚಾಚಗಿ ಇವನನುು ಕಾಣುತಾತನ . ಈ
ಪ್ರತಾಪ್ವಂತನು ಒಂದ ೋ ರರ್ದಲ್ಲಿ ದಿವಾಾಸರಗಳಿಂದ
ರಣದಲ್ಲಿ ಒಂದಾಗಿ ಬಂದರೊ ದ ೋವ-ಗಂಧವವ-ದಾನವರನುು
ಸಂಹರಿಸಬಲಿನು. ರಾಜಶಾದೊವಲ ನಿನು ಮಹಾರಥಿ
ಪೌರವನು, ಪ್ರವಿೋರರ ರರ್ಗಳನುು ಸದ ಬಡಿಯಬಲಿ
ರರ್ನ ಂದು ನನು ಮತ. ತನು ಸ ೋನ ಯಂದಿಗ
ಶ್ತುರವಾಹಿನಿಯನುು ಸುಡುವ ಅವನು ಒಣಹುಲಿನುು
ಬ ಂಕಿಯು ಹತಿತ ಸುಡುವಂತ ಪಾಂಚಾಲರನುು
ಸುಟುಿಹಾಕುತಾತನ . ಆ ಸತಾವರತ, ರರ್ವರ, ರಾಜಪ್ುತರ,
ಮಹಾರರ್ನು ನಿನು ಶ್ತುರಬಲದಲ್ಲಿ ಕಾಲನಂತ
ಸಂಚರಿಸುತಾತನ . ಈ ವಿಚಿತರಕವಚಾಯುಧ ಯೋಧನು
508
ಸಂಗಾರಮದಲ್ಲಿ ನಿನು ಶ್ತುರಗಳನುು ಸಂಹರಿಸುತಾತ
ತಿರುಗಾಡುತಾತನ . ನಿನು ರರ್ದ ಮುಂದಿರುವ ಕಣವಪ್ುತರ
ಮಹಾರಥಿ ಬಲಶಾಲ್ಲಗಳಲ್ಲಿ ಶ ರೋಷ್ಿ ವೃಷ್ಸ ೋನನು ನಿನು
ರಿಪ್ುಗಳ ಬಲವನುು ಸುಟುಿಹಾಕುತಾತನ . ನಿನು ರರ್ವಯವ
ಮಹಾತ ೋಜಸಿವ, ಪ್ರವಿೋರಹ, ಮಾಗಧ ಜಲಸಂಧನು
ಸಮರದಲ್ಲಿ ಪಾರಣಗಳನುು ತ ಗ ದುಕ ೊಳುಳತಾತನ .
ಗಜಸಕಂಧವಿಶಾರದನಾದ ಈ ಮಹಾಬಾಹುವು
ಸಂಗಾರಮದಲ್ಲಿ ರರ್ದ ಮೋಲ ಹ ೊೋರಾಡಿ
ಶ್ತುರವಾಹಿನಿಯನುು ಕಡಿಮಮಾಡುತಾತನ . ಈ ನರಷ್ವಭನು
ರರ್ನ ಂದು ನನು ಅಭಪಾರಯ. ಇವನು ನಿನಗ ೊೋಸಕರ
ಮಹಾರಣದಲ್ಲಿ ಪಾರಣಗಳನೊು ಸಹ ತ ೊರ ಯುತಾತನ .
ಸಂಗರದಲ್ಲಿ ಇವನು ವಿಕಾರಂತಯೋಧಿೋ ಮತುತ ಚಿತರಯೋಧಿೋ.
ಇವನು ಭಯವನುು ತ ೊರ ದು ನಿನು ಶ್ತುರಗಳ ೂಂದಿಗ
ಹ ೊೋರಾಡುತಾತನ . ಸಮರದಲ್ಲಿ ಹಿಂದ ಸರಿಯದ ಬಾಹಿಿೋಕನೊ
ಅತಿರರ್ನ ೋ. ನನು ಅಭಪಾರಯದಲ್ಲಿ ಆ ಶ್ ರನು ಯುದಧದಲ್ಲಿ
ವ ೈವಸವತನಂತ . ಇವನು ಸಮರವನುು ಸ ೋರಿ, ಶ್ತುರಗಳನುು
ರಣದಲ್ಲಿ ಕ ೊಲಿದ ೋ ಸತತವಾಗಿ ಎಂದೊ ಹಿಂದಿರುಗುವುದಿಲಿ.
ನಿನು ಸ ೋನಾಪ್ತಿ ಸತಾವಾನನು ಮಹಾರರ್. ರಣದಲ್ಲಿ
ಅದುಭತಕಮವಗಳನುು ಮಾಡುತಾತನ . ಆ ರರ್ನು ಪ್ರರ
ರರ್ವನುು ಪ್ುಡಿಮಾಡುತಾತನ . ಇವನು ಸಮರವನುು ನ ೊೋಡಿ
509
ಎಂದೊ ವಾಥ ಪ್ಡುವುದಿಲಿ. ತನು ರರ್ದ ಮಾಗವದಲ್ಲಿ
ನಿಲುಿವ ಶ್ತುರಗಳನುು ಎದುರಿಸಿ ಅವರ ಮೋಲ ಬಿೋಳುತಾತನ .
ಸತುಪರುಷ್ರಿಗ ಉಚಿತವಾದ ವಿಕಾರಂತ ಕಮವಗಳನುು ಮಾಡಿ
ಈ ಪ್ುರುಷ್ ೊೋತತಮನು ನಿನಗಾಗಿ ಸುಮಹತತರವದ
ಯುದಧವನುು ಮಾಡುತಾತನ . ರಾಕ್ಷಸ ೋಂದರ, ಕೊರರಕಮಿವ,
ಮಹಾಬಲ್ಲ ಅಲಾಯುಧನು ಹಿಂದಿನ ವ ೈರವನುು
ನ ನಪಸಿಕ ೊಂಡು ಶ್ತುರಗಳನುು ಸಂಹರಿಸುತಾತನ . ಇವನು
ರಾಕ್ಷಸ ಸ ೋನ ಯ ಎಲಿರಲ್ಲಿ ರರ್ಸತತಮನು. ಈ ಮಾಯಾವಿಯು
ದೃಢವ ೈರಿಯು ಸಮರದಲ್ಲಿ ಸಂಚರಿಸುತಾತನ .
ಪಾರಗ ೊಜೋತಿಷ್ಾಧಿಪ್ ವಿೋರ ಭಗದತತನು ಪ್ರತಾಪ್ವಂತನು. ಈ
ಗಜಾಂಕುಶ್ಧರಶ ರೋಷ್ಿನು ರರ್ದಲ್ಲಿಯೊ ವಿಶಾರದನು. ಹಿಂದ
ಇವನ ೊಂದಿಗ ಗಾಂಡಿೋವಧನಿವಯು ಯುದಧ ಮಾಡಿದುನು.
ವಿಜಯವನುು ಬಯಸಿದು ಇಬಬರ ನಡುವ ಬಹುದಿನಗಳ
ಯುದಧ ನಡ ದಿತುತ. ಆಗ ಪಾಕಶಾಸನನನುು ಸಖ್ನ ಂದು ಮನಿುಸಿ
ಮಹಾತಮ ಪಾಂಡವನ ೊಂದಿಗ ಅವನು ಸಂಧಿ
ಮಾಡಿಕ ೊಂಡನು. ಈ ಗಜಸಕಂಧ ವಿಶಾರದನು
ಐರಾವತವನ ುೋರಿ ದ ೋವತ ಗಳ ರಾಜ ವಾಸವನಂತ
ಸಂಗಾರಮದಲ್ಲಿ ಯುದಧ ಮಾಡುತಾತನ .
511
ಕಂಡುಬಂದಿದ . ಕರುಣಿ, ಪ್ರಮಾದಿೋ ಕಣವನು
ಅಧವರರ್ನ ಂದು ನನು ಮತವೂ ಹೌದು.”
512
ನಿದ ೋವಶ್ನವನುು ಮಾಡಿ ಅಪ್ರಾಧವ ಸಗುತಿತದಿುೋಯ.
ವಯಸಿ್ನಿಂದಾಗಲ್ಲೋ, ಮುಖ್ದ ಮೋಲ ಮೊಡಿದ
ನ ರ ಗಳಿಂದಾಳಾಗಲ್ಲೋ, ವಿತತದಿಂದಾಗಲ್ಲೋ,
ಬಂಧುಗಳಿಂದಾಗಲ್ಲೋ ಕ್ಷತಿರಯರ ಮಹಾರರ್ತವವನುು
ಅಳ ಯಲು ಸಾಧಾವಿಲಿ. ಕ್ಷತಿರಯನು ಬಲದಲ್ಲಿ
ಶ ರೋಷ್ಿನ ನಿಸಿಕ ೊಳುಳತಾತನ . ದಿವಜನು ಸಲಹ ಗಳಲ್ಲಿ
ಶ ರೋಷ್ಿನ ನಿಸಿಕ ೊಳುಳತಾತನ . ವ ೈಶ್ಾರು ಧನದಲ್ಲಿ ಮತುತ ಶ್ ದರರು
ಅಧಿಕ ವಯಸಿ್ನಿಂದ ಶ ರೋಷ್ಿರ ನಿಸಿಕ ೊಳುಳತಾತರ .
ಕಾಮದ ವೋಷ್ಗಳಿಗ ೊಳಗಾಗಿ ಮೋಹದಿಂದ ನಿೋನು
ನಿನಗಿಷ್ಿವಾದ ಹಾಗ , ನಿನು ಗರಹಿಕ ಗ ಬಂದ ಹಾಗ ರರ್ರು
ಅತಿರರ್ರ ಂದು ಹ ೋಳುತಿತದಿುೋಯ. ದುಯೋವಧನ! ಸರಿಯಾಗಿ
ನ ೊೋಡು! ನಿನಗ ಕ ಟಿದುನ ುೋ ಮಾಡುವ ಈ ದುಷ್ಿಭಾವನ ಯ
ಭೋಷ್ಮನನುು ತಾರ್ಜಸು. ಭನುವಾದ ಸ ೋನ ಯನುು ಪ್ುನಃ
ಜ ೊೋಡಿಸುವುದು ಕಷ್ಿವಾಗುತತದ . ಇನುು ಬ ೋರ
ಬ ೋರ ಕಡ ಗಳಿಂದ ಬಂದಿರುವ ಸ ೋನ ಗಳ ಗತಿಯೋನು?
ಯುದಧದಲ್ಲಿ ದವಂದವವು ಯೋಧರಲ್ಲಿ ಹುಟ್ಟಿಕ ೊಂಡು ಬಿಟ್ಟಿದ .
ವಿಶ ೋಷ್ವಾಗಿ ಇವನು ನಮಮ ಎದುರಿಗ ೋ ತ ೋಜ ೊೋವಧ ಯನುು
ಮಾಡುತಿತದಾುನ . ರರ್ರ ವಿಜ್ಞಾನವ ಲ್ಲಿ, ಈ ಅಲಪಚ ೋತಸ
ಭೋಷ್ಮನ ಲ್ಲಿ? ಪಾಂಡವರ ಸ ೋನ ಗಳನುು ನಾನ ೊಬಬನ ೋ
ತಡ ಯುತ ೋತ ನ . ನನು ಅಮೋಘ್ ಬಾಣಗಳಿಗ ಸಿಲುಕಿ
513
ಪಾಂಚಾಲರ ೊಂದಿಗ ಪಾಂಡವರು ಹುಲ್ಲಯನುು ಕಂಡ
ಎತುತಗಳಂತ ದಿಕುಕ ದಿಕುಕಗಳಲ್ಲಿ ಓಡಿ ಹ ೊೋಗುತಾತರ .
ಯುದಧವಿಮದವರ ಲ್ಲಿ? ಅರ್ವಾ ಸಲಹ ಗಳ ಉತತಮ
ಮಾತುಗಳ ಲ್ಲಿ? ಮತುತ ಆಯಸು್ ಕಳ ದ ಮಂದಾತಮನಾದ
ಕಾಲಮೋಹಿತನಾದ ಭೋಷ್ಮನ ಲ್ಲಿ? ಇವನು ನಿತಾವೂ ಸವವ
ಜಗತಿತನ ೊಂದಿಗ ಸಪಧಿವಸುತಿತರುತಾತನ . ಕಣುಣ ಕಾಣಿಸದ ೋ
ಇರುವ ಇವನು ಬ ೋರ ಯಾರನೊು ಪ್ುರುಷ್ನ ಂದು
ಮನಿುಸುವುದಿಲಿ. ವೃದಧರನುು ಕ ೋಳಬ ೋಕು ಎಂದು
ಶಾಸರನಿದಶ್ವನವಿರುವುದು ಸತಾ. ಆದರ
ಅತಿವೃದಧರಾದವರಿಗ ಇದು ಅನವಯಿಸುವುದಿಲಿ. ಏಕ ಂದರ
ಅವರು ಪ್ುನಃ ಬಾಲಕರಂತಾಗುತಾತರ ಎಂದು
ನನಗನಿುಸುತತದ . ನಾನ ೊಬಬನ ೋ ಪಾಂಡವರನುು ಸಂಹರಿಸುತ ೋತ ನ
ಎನುುವುದರಲ್ಲಿ ಸಂಶ್ಯವಿಲಿ. ಆದರ ಆ ಸುಯುದಧದ
ಯಶ್ಸು್ ಭೋಷ್ಮನಿಗ ಹ ೊೋಗುತತದ . ಏಕ ಂದರ ಭೋಷ್ಮನನುು
ನಿೋನು ನಿನು ಸ ೋನಾಪ್ತಿಯನಾುಗಿ ನಿಯೋರ್ಜಸಿದಿುೋಯ.
ಹ ೊಗಳಿಕ ಗಳು ಸ ೋನಾಪ್ತಿಗ ಹ ೊೋಗುತತವ ಯೋ ಹ ೊರತು
ಯೋಧರಿಗ ಎಂದೊ ಇಲಿ. ಗಾಂಗ ೋಯನು
ರ್ಜೋವಿತನಾಗಿರುವಾಗ ಎಂದೊ ನಾನು ಯುದುಮಾಡುವುದಿಲಿ!
ಭೋಷ್ಮನು ಹತನಾದಾಗ ಸವವ ಮಹಾರರ್ರ ೊಂದಿಗ ಯುದಧ
ಮಾಡುತ ೋತ ನ .”
514
ಭೋಷ್ಮನು ಹ ೋಳಿದನು:
ಭೋಷ್ಮನು ಹ ೋಳಿದನು:
517
ಎತತಲಾರರು. ಬಾಣಗಳನುು ತಡ ಹಿಡಿಯಲಾರರು.
ಬಾಲಕರಾಗಿದಾುಗ ಕೊಡ ವ ೋಗದಲ್ಲಿ, ಗುರಿಯಿಡುವುದರಲ್ಲಿ,
ಅಪ್ಹರಿಸಿಕ ೊಂಡು ಹ ೊೋಗುವುದರಲ್ಲಿ, ತಿನುುವುದರಲ್ಲಿ, ಮತುತ
ಸ ಣಸಾಡುವುದರಲ್ಲಿ ಎಲಿರೊ ನಿಮಗಿಂತ ವಿಶ್ಷ್ಿರಾಗಿದುರು.
ವಾಾಘ್ರರಂತ ಬಲ ೊೋತಕಟರಾದ ಅವರು ರಣದಲ್ಲಿ ನಿನು
ಸ ೈನಾವನುು ಎದುರಿಸಿ ವಿಧವಂಸಗ ೊಳಿಸುತಾತರ . ಅವರನುು
ಎದುರಿಸುವ ಸಾಹಸ ಮಾಡಬ ೋಡ! ಒಬ ೊಬಬಬರನಾುಗಿ
ಅವರು ಸಂಗಾರಮದಲ್ಲಿ ಎಲಿ ಮಹಿೋಕ್ಷ್ತರನುು ಕ ೊಲಿಬಲಿರು.
ರಾಜಸೊಯದಲ್ಲಿ ಏನಾಯಿತ ನುುವುದನುು ಪ್ರತಾಕ್ಷವಾಗಿ ನಿೋನು
ನ ೊೋಡಿದಿುೋಯ. ದೊಾತದಲ್ಲಿ ದೌರಪ್ದಿಗಾದ ಪ್ರಿಕ ಿೋಶ್ವನುು
ಮತುತ ಚಾಳಿಸುವ ಮಾತುಗಳನುು ಸವರಿಸಿಕ ೊಂಡು ಅವರು
ಸಂಗಾರಮದಲ್ಲಿ ಕಾಲರಂತ ಸಂಚರಿಸುತಾತರ . ನಾರಾಯಣನ
ಸಹಾಯವನುು ಪ್ಡ ದಿರುವ ಲ ೊೋಹಿತಾಕ್ಷ ಗುಡಾಕ ೋಶ್ನ
ಸದೃಶ್ನಾಗಿರುವ ರರ್ನು ಎರಡೊ ಸ ೋನ ಗಳಲ್ಲಿ
ಕಂಡುಬರುವುದಿಲಿ. ಹಿಂದ ದ ೋವತ ಗಳಲ್ಲಿಯಾಗಲ್ಲೋ,
ದಾನವರಲ್ಲಿಯಾಗಲ್ಲೋ, ಉರಗರಲ್ಲಿಯಾಗಲ್ಲೋ,
ರಾಕ್ಷಸರಲ್ಲಿಯಾಗಲ್ಲೋ, ಯಕ್ಷರಲ್ಲಿಯಾಗಲ್ಲೋ, ಇನುು ನರರಲ ಿೋನು
ಧಿೋಮಂತ ಪಾರ್ವನಂತ ಸಮಾಯುಕತನಾಗಿರುವ ರರ್ನನುು
ಭೊತದಲ್ಲಿಯಾಗಲ್ಲೋ ಅರ್ವಾ ಭವಿಷ್ಾದಲ್ಲಿಯಾಗಲ್ಲೋ
ಇರುವರ ಂದು ನಾನು ಕ ೋಳಿಲಿ. ವಾಸುದ ೋವನು ಸಾರಥಿ.
518
ಧನಂಜಯನು ಯೋದಧ. ಗಾಂಡಿೋವವು ದಿವಾ ಧನುಸು್.
ಕುದುರ ಗಳು ಗಾಳಿಯಂತ ಹ ೊೋಗಬಲಿವುಗಳು. ಅವನ ದಿವಾ
ಕವಚವು ಅಭ ೋದಾವಾದುದು. ಎರಡು ಮಹಾ ಭತತಳಿಕ ಗಳು
ಅಕ್ಷಯವಾದವುಗಳು. ಅವನ ಅಸರಗುಚಛಗಳು
ಮಹ ೋಂದರನದು, ರುದರನದು, ಕುಬ ೋರನದು, ಯಮನದು,
ವರುಣನದು. ಅವನ ಗದ ಯು ನ ೊೋಡಲು ಉಗರವಾದುದು.
ಅವನಲ್ಲಿ ಮುಖ್ಾವಾಗಿ ವಜಾರದಿ ನಾನಾ ಪ್ರಹರಣಗಳಿವ .
ಒಂದ ೋ ರರ್ದಲ್ಲಿ ಸಹಸಾರರು ಹಿರಣಾಪ್ುರವಾಸಿನಿ
ದಾನವರನುು ಸಂಹರಿಸಿದನು. ಇವನ ಸದೃಶ್ರಾದ ರರ್ರು
ಯಾರಿದಾುರ ? ಈ ಸಂರಂಭೋ, ಬಲವಾನ್, ಸತಾವಿಕರಮಿ
ಮಹಾಬಾಹುವು ತನು ಸ ೋನ ಯನುು ರಕ್ಷ್ಸಿಕ ೊಂಡು ನಿನು
ಸ ೋನ ಯನುು ಹ ೊಡ ದುರುಳಿಸಬಲಿನು. ಧನಂಜಯನನುು ನಾನು
ಅರ್ವಾ ಆಚಾಯವನು ಎದುರಿಸಬಲ ಿವು. ಎರಡೊ
ಸ ೋನ ಗಳಲ್ಲಿ ಮೊರನ ಯವರು ಯಾರೊ ಇಲಿ. ಆ ರಥಿಯು
ಬಾಣಗಳ ಮಳ ಯನುು ಸುರಿಸಿ ಬ ೋಸಿಗ ಯ ಕ ೊನ ಯಲ್ಲಿ ಮಹಾ
ಭರುಗಾಳಿಯಿಂದ ಎಬಿಬಸಲಪಟಿ ಮೋಡಗಳಂತ
ಮೋಲ ೋರುತಾತನ . ಆದರ ವಾಸುದ ೋವನ ಸಹಾಯವನುು ಪ್ಡ ದ
ಕೌಂತ ೋಯನು ತರುಣ ಮತುತ ಕೌಶ್ಲ್ಲ. ನಾವಿಬಬರೊ
ವಯಸಾ್ದವರು, ರ್ಜೋಣವರಾದವರು.”
522
ಮಹಾರಥಿ ಸತಾರ್ಜತ್ ಇವರ ಲಿ ಮಹಾತಮ
ಪಾಂಚಾಲಸತತಮರೊ ಮಹಾರರ್ರ ೋ. ಅವರು ಆವ ೋಶ್ಗ ೊಂಡ
ಆನ ಗಳಂತ ಸಮರದಲ್ಲಿ ಹ ೊೋರಾಡುತಾತರ . ವಿಕಾರಂತರಾದ
ಅಜ ಮತುತ ಭ ೊೋಜರು ಪಾಂಡವರ ಮಹಾರರ್ರು.
ಪಾಂಡವರ ಸಹಾಯಕಾಕಗಿ ಪ್ರಮ
ಶ್ಕಿತಯನುುಪ್ಯೋಗಿಸುವರು. ಅವರಿಬಬರೊ ಶ್ೋರ್ಘರಸರರು,
ಚಿತರಯೋಧಿಗಳು, ಕುಶ್ಲರು ಮತುತ ದೃಢವಿಕರಮಿಗಳು. ಯುದಧ
ದುಮವದರಾದ ಐವರು ಕ ೋಕಯ ಸಹ ೊೋದರರ ಲಿರೊ
ರಥ ೊೋದಾರರು. ಎಲಿರು ಕ ಂಪ್ು ಧವಜವುಳಳವರು. ಕಾಶ್ಕ,
ಸುಕುಮಾರ, ನಿೋಲ, ರಾಜ ಸೊಯವದತತ, ಶ್ಂಖ್ ಮತುತ
ಮದಿರಾಶ್ವ ಇವರ ಲಿರೊ ರಥ ೊೋದಾರರು. ಎಲಿರೊ ಯುದಧ
ಲಕ್ಷಣವುಳಳವರು. ಎಲಿರೊ ಅಸರ ವಿದುಷ್ರು. ಎಲಿರೊ
ಮಹಾತಮರ ಂದು ನನು ಮತ. ವಾಧವಕ್ ೋಮಿಯು ನನು
ಮತದಲ್ಲಿ ಮಹಾನ್ ರರ್. ಚಿತರಯುಧನೊ ಕೊಡ ನನು
ಪ್ರಕಾರ ರರ್ಸತತಮ. ಇವನು ಸಂಗಾರಮದಲ್ಲಿ
ಶ ೋಭಸುವವನು. ಕಿರಿೋಟ್ಟಯ ಭಕತನೊ ಹೌದು. ಚ ೋಕಿತಾನ
ಮತುತ ಸತಾಧೃತಿ ಇಬಬರೊ ಪಾಂಡವರ ಮಹಾರರ್ರು.
ಇವರಿಬಬರು ಪ್ುರುಷ್ವಾಾಘ್ರರೊ ರಥ ೊೋದಾರರ ಂದು ನನು
ಮತ. ವಾಾಘ್ರದತತ ಮತುತ ಚಂದರಸ ೋನ. ಇವರಿಬಬರೊ
ಪಾಂಡವರ ರಥ ೊೋದರರು ಎನುುವುದು ನನು ಮತ. ಅದರಲ್ಲಿ
523
ಸಶ್ಯವಿಲಿ. ಕ ೊರೋಧಹಂತನ ಂಬ ಹ ಸರನುುಳಳ
ಸ ೋನಾಬಿಂದುವು ವಾಸುದ ೋವ ಮತುತ ಭೋಮಸ ೋನನ
ಸಮವ ಂದು ಕರ ಯುತಾತರ . ಅವನು ವಿಕರಮದಿಂದ ನಿನು
ಸ ೈನಿಕರ ೊಂದಿಗ ಹ ೊೋರಾಡುತಾತನ . ನನುನುು, ದ ೊರೋಣನನುು
ಮತುತ ಕೃಪ್ನನುು ಹ ೋಗ ಸನಾಮನಿಸುವ ಯೋ ಹಾಗ ಆ
ಸಮರಶಾಿಘ್ನೋ ರರ್ಸತತಮನನೊು ನಿೋನು ಮನಿುಸಬ ೋಕು.
ಪ್ರಮ ಶ್ೋರ್ಘರಸರನಾಗಿರುವ ಶಾಿಘ್ನಿೋಯ ಕಾಶ್ಾನು
ರಥ ೊೋತತಮ. ಆ ಪ್ರಪ್ುರಂಜಯನು ಏಕರರ್ನ ಂದು ನನು
ಮತ. ದುರಪ್ದನ ಮಗ ಯುವಕ ಅಮರಶಾಿಘ್ನೋ ಸತಾರ್ಜತುವು
ಯುದಧದಲ್ಲಿ ವಿಕಾರಂತ ಮತುತ ನನು ಪ್ರಕಾರ ಎಂಟು ರರ್ರಿಗ
ಸಮ. ಧೃಷ್ಿದುಾಮುನ ಸರಿಸಾಟ್ಟಯಾದ ಅವನು
ಅತಿರರ್ತವವನುು ಪ್ಡ ಯುತಾತನ . ಪಾಂಡವರ ಯಶ್ಸ್ನುು
ಬಯಸಿ ಪ್ರಮ ಕಮವಗಳನುು ಮಾಡುತಾತನ . ಪಾಂಡವರಲ್ಲಿ
ಅನುರಕತನಾಗಿರುವ ರರ್ರಲ್ಲಿಯೊ ಅಪ್ರನಾಗಿರುವ
ಮಾಹಾನ್ ಪಾಂಡಾರಾಜನು ಮಹಾವಿೋರ ಮತುತ ಶ್ ರ
ಧುರಂಧರ. ಮಹ ೋಷ್ಾವಸ ದೃಢಧನಿವಯು ಪಾಂಡವರ
ರಥ ೊೋತತಮ. ಶ ರೋಣಿಮಾನ ಮತುತ ಪಾಥಿವವ
ವಸುದಾನರಿಬಬರೊ ಅತಿರರ್ರ ಂದು ನನು ಮತ.
525
ನಡ ಸುವರು. ನಿನು ವಿರುದಧ ಜಯವನುು ಬಯಸಿ ಸಮರಕ ಕ
ಬಂದಿರುವ ಇವರ ೊಂದಿಗ ನಾನು ನಿನಗಾಗಿ ರಣದಲ್ಲಿ
ಜಯವನುು ಅರ್ವಾ ಮರಣವನುು ಬಯಸಿ ಹ ೊೋರಾಡುತ ೋತ ನ .
ಚಕರ-ಗಾಂಡಿೋವಧಾರಿಗಳಾದ ಪ್ುರುಷ್ ೊೋತತಮರಾದ ಪಾರ್ವ-
ವಾಸುದ ೋವರನುು ಸಂಧಾಾಸಮಯದಲ್ಲಿ ಸೊಯವ-ಚಂದರರನುು
ಎದುರಾಗುವಂತ ಎದುರಿಸುತ ೋತ ನ .
ದುಯೋವಧನನು ಹ ೋಳಿದನು:
ಭೋಷ್ಮನು ಹ ೋಳಿದನು:
528
ರಾತಿರಯು ಕಳ ದು ಬ ಳಗಾಗಲು ದುಯೋವಧನನು ಪ್ುನಃ ಸವವ
ಸ ೋನ ಯ ಮಧ ಾ ಪತಾಮಹನನುು ಕ ೋಳಿದನು:
“ಗಾಂಗ ೋಯ! ಪಾಂಡವನ ಈ ಉತತಮ ಸ ೈನಾವನುು, ನರ-
ನಾಗ-ಅಶ್ವ ಮತುತ ಮಹಾರರ್ಗಳ ಸಂಕುಲದಿಂದ ಕೊಡಿದ,
ಧೃಷ್ಿದುಾಮುನ ನಾಯಕತವದಲ್ಲಿ ಲ ೊೋಕಪಾಲಕರಂತಿರುವ
ಭೋಮಾಜುವನರ ೋ ಮದಲಾದವರ ರಕ್ಷಣ ಯಲ್ಲಿರುವ,
ಗ ಲಿಲಸಾಧಾವಾದ, ತಡ ಯಲಸಾಧಾವಾದ ಸಾಗರದಂತ
ಉಕಿಕ ಬರುತಿತರುವ, ದ ೋವತ ಗಳಿಂದಲೊ
ಅಲುಗಾಡಿಸಲಸಾಧಾವಾದ ಈ ಸ ೋನಾ ಸಾಗರವನುು
ನಿೋನಾಗಲ್ಲೋ, ಅರ್ವಾ ಮಹ ೋಷ್ಾವಸ ಆಚಾಯವನಾಗಲ್ಲೋ,
ಅರ್ವಾ ಮಹಾಬಲ್ಲ ಕೃಪ್ನಾಗಲ್ಲೋ, ಅರ್ವಾ ಸಮರಶಾಿಘ್ನೋ
ಕಣವನಾಗಲ್ಲೋ ಅರ್ವಾ ದಿವಜಸತತಮ ದೌರಣಿಯಾಗಲ್ಲೋ
ಎಷ್ುಿಸಮಯದಲ್ಲಿ ಮುಗಿಸಬಲಿರು? ಏಕ ಂದರ ನನು
ಬಲದಲ್ಲಿರುವ ನಿೋವ ಲಿರೊ ದಿವಾಾಸರವಿದುಷ್ರು. ಇದನುು
ತಿಳಿಯಲು ನಾನು ಇಚಿಛಸುತ ೋತ ನ . ನಿತಾವೂ ಇದರ ಕುರಿತು ನನು
ಹೃದಯದಲ್ಲಿ ಪ್ರಮ ಕುತೊಹಲವಿದ . ಅದನುು ನನಗ
ಹ ೋಳಬ ೋಕು.”
ಭೋಷ್ಮನು ಹ ೋಳಿದನು:
529
ಕುರಿತು ನಿೋನು ಕ ೋಳಿರುವ ಇದು ನಿನಗ ಅನುರೊಪ್ವಾದುದು.
ರಣದಲ್ಲಿ ನನು ಶ್ಕಿತಯ ಗಡಿಯೋನ ನುುವುದನುು, ರಣದಲ್ಲಿ ನನು
ಭುಜಗಳ ಅಸರವಿೋಯವವನುು ಕ ೋಳು. ಸಾಮಾನಾ ಜನರು
ಯುದಧಮಾಡುವಾಗ ಆಜವವದಿಂದಲ ೋ ಯುದಧ ಮಾಡಬ ೋಕು.
ಮಾಯಾವಿಯಂದಿಗ ಮಾಯಾಯುದಧವನುು ಮಾಡಬ ೋಕು.
ಇದು ಧಮವನಿಶ್ಚಯ. ಪಾಂಡವರ ಸ ೋನ ಯನುು ದಿನ ದಿನವೂ
ಮಧಾಾಹುದ ಮದಲ ಭಾಗವನಾುಗಿಸಿ ನಾನು ಕ ೊಲಿಬಲ ಿ.
ಹತುತಸಾವಿರ ಯೋಧರನುು ಒಂದು ಭಾಗವನಾುಗಿ
ಮಾಡಿಕ ೊಂಡು ಒಂದು ಸಾವಿರ ರಥಿಕರು ಒಂದು
ಭಾಗವಾಗುತಾತರ ಎಂದು ನನು ಮತ. ಈ ರಿೋತಿಯ
ವಿಧಾನದಿಂದ ಸದಾ ಸನುದಧನಾಗಿ ಮೋಲ ನಿಂತಿದುರ ನಾನು
ಈ ಸ ೋನ ಯನುು ಸಮಯದಲ್ಲಿ ಕ ೊನ ಗಾಣಿಸಬಹುದು.
ಒಂದುವ ೋಳ ನೊರುಸಾವಿರರನುು ಸಂಹರಿಸುವ ಮಹಾ
ಅಸರಗಳನುು ಪ್ರಯೋಗಿಸಿದರ ಸಮರದಲ್ಲಿ ನಿಂತು ಒಂದು
ತಿಂಗಳಲ್ಲಿ ಕ ೊಲಿಬಹುದು.”
530
ಉತತರಿಸಿದನು. “ಕುರುಶ ರೋಷ್ಿ! ಮುದುಕನಾಗಿದ ುೋನ . ಪಾರಣವು
ಮಂದವಾಗಿ ನಡ ದುಕ ೊಳುಳತಿತದ . ಶಾಂತನವ ಭೋಷ್ಮನಂತ
ನಾನೊ ಕೊಡ ಅಸಾರಗಿುಯಿಂದ ಪಾಂಡವರ ಸ ೋನ ಯನುು
ಒಂದು ತಿಂಗಳಲ್ಲಿ ಸುಡಬಲ ಿನ ಂದ ನಿಸುತತದ . ಇದು ನನು
ಶ್ಕಿತಯ ಮಿತಿ. ಮತುತ ಇದು ನನು ಬಲದ ಮಿತಿ.”
ಅಜುವನವಾಕಾ
ಇದನುು ಕ ೋಳಿದ ಕೌಂತ ೋಯನು ಎಲಿ ತಮಮಂದಿರನೊು ಕರ ಯಿಸಿ
531
ಏಕಾಂತದಲ್ಲಿ ಈ ಮಾತನಾುಡಿದನು:
“ಧಾತವರಾಷ್ರನ ಸ ೋನ ಯಲ್ಲಿರುವ ನನು ಚಾರಕರು ಅವರ
ಪ್ರವೃತಿತಗಳನುು ಬ ಳಿಗ ಗ ಬಂದು ಹ ೋಳಿದರು. ದುಯೋವಧನನು
ಆಪ್ಗ ೋಯ ಮಹಾವರತನಿಗ ಕ ೋಳಿದನಂತ - “ಪ್ರಭ ೊೋ!
ಪಾಂಡವರ ಸ ೋನ ಯನುು ನಾಶ್ಪ್ಡಿಸಲು ಎಷ್ುಿ ಸಮಯವು
ಬ ೋಕಾಗುತತದ ?” ಸುದುಮವತಿ ಧಾತವರಾಷ್ರನಿಗ ಅವನು
ಒಂದು ತಿಂಗಳು ಎಂದು ಹ ೋಳಿದನಂತ . ದ ೊರೋಣನೊ ಕೊಡ
ಅಷ್ ಿೋ ಸಮಯ ಸಾಕ ಂದು ಹ ೋಳಿದನ ಂದು ತಿಳಿದಿದ ುೋವ .
ಗೌತಮನು ಅದಕೊಕ ಎರಡು ಪ್ಟುಿ ಸಮಯ ಬ ೋಕ ಂದನಂತ .
ಮಹಾಸರವಿದು ದೌರಣಿಯು ಹತುತ ರಾತಿರಗಳಲ್ಲಿ ಎಂದು ಪ್ರತಿಜ್ಞ
ಮಾಡಿದನ ಂದು ಕ ೋಳಿದ ುೋವ . ಹಾಗ ಯೋ ದಿವಾಾಸರವಿದು
ಕಣವನು ಕುರುಸಂಸದಿಯಲ್ಲಿ ಐದ ೋ ದಿವಸಗಳಲ್ಲಿ ಸ ೈನಾವನುು
ಸಂಹರಿಸುವುದಾಗಿ ಪ್ರತಿಜ್ಞ ಮಾಡಿದಾುನ . ಆದುದರಿಂದ
ನಾನೊ ಕೊಡ ಅಜುವನ! ನಿನು ಮಾತನುು ಕ ೋಳ ಬಯಸುತ ೋತ ನ .
ಎಷ್ುಿ ಸಮಯದಲ್ಲಿ ನಿೋನು ಯುದಧದಲ್ಲಿ ಶ್ತುರಗಳನುು
ಇಲಿವಾಗಿಸುವ ?”
532
ಚಿತರಯೋಧಿಗಳು. ಮಹಾರಾಜ! ಇವರು ನಿನು ಸ ೋನ ಯನುು
ಸಂಹರಿಸುವರು ಎನುುವುದರಲ್ಲಿ ಸಂಶ್ಯವಿಲಿ. ನಿನು
ಮನಸಿ್ನಲ್ಲಿ ಜವರವಿಲಿದಿರಲ್ಲ. ಸತಾವನ ುೋ ಹ ೋಳುತಿತದ ುೋನ .
ವಾಸುದ ೋವನ ಸಹಾಯದಿಂದ ನಾನು ಒಂದ ೋ ರರ್ದಲ್ಲಿ
ನಿಮಿಷ್ದಲ್ಲಿಯೋ ಅಮರರನೊು ಸ ೋರಿಸಿ ಮೊರು
ಲ ೊೋಕಗಳನುು, ಅದರಲ್ಲಿರುವ ಸಾಿವರ ಜಂಗಮಗಳ ೂಂದಿಗ ,
ಹಿಂದ ಇದು, ಈಗ ಇರುವ ಮತುತ ಮುಂದ
ಇರಬಹುದಾದವುಗಳನೊು ಸಂಹರಿಸಬಲ ಿ ಎಂದು
ನನಗನಿುಸುತತದ . ಕ ೈರಾತನ ೊಂದಿಗ ದವಂದವಯುದಧದಲ್ಲಿ
ಪ್ಶ್ುಪ್ತಿಯು ನನಗ ಕರುಣಿಸಿದು ಆ ಘೊೋರ ಅಸರವು
ನನುಲ್ಲಿದ . ಯಾವುದನುು ಪ್ರಯೋಗಿಸಿ ಯುಗಾಂತಾದಲ್ಲಿ
ಪ್ಶ್ುಪ್ತಿಯು ಸವವಭೊತಗಳನುು ಸಂಹರಿಸುವನ ೊೋ ಅದು
ನನುಲ್ಲಿದ . ಅದು ಗಾಂಗ ೋಯನಿಗ ತಿಳಿದಿಲಿ, ದ ೊರೋಣನಿಗೊ
ಇಲಿ, ಗೌತಮನಿಗೊ ಇಲಿ, ದ ೊರೋಣಸುತನಿಗೊ ಇಲಿ. ಇನುು
ಸೊತಜನಿಗ ೋನು? ಆದರ ರಣದಲ್ಲಿ ದಿವಾಾಸರಗಳನುು ಬಳಸಿ
ಸಾಮಾನಾಜನರನುು ಸಂಹರಿಸುವುದು ಸರಿಯಲಿ. ನಾವು
ಶ್ತುರಗಳ ೂಂದಿಗ ಆಜವವದಿಂದಲ ೋ ಯುದಧಮಾಡಿ
ವಿಜಯಿಗಳಾಗುತ ೋತ ವ . ಈ ಎಲಿ ಪ್ುರುಷ್ವಾಾಘ್ರರೊ ನಿನು
ಸಹಾಯಕರು ಎಲಿರೊ ದಿವಾಾಸರವಿದುಷ್ರು. ಎಲಿರೊ
ಯುದಧವನುು ಇಷ್ಿಪ್ಡುವವರು. ಇವರ ಲಿರೊ ವ ೋದಾಂತ
533
ಅವಭೃತಸಾುನಗಳನುು ಮಾಡಿದವರು, ಅಪ್ರಾರ್ಜತರು.
ಪಾಂಡವ! ಸಮರದಲ್ಲಿ ದ ೋವತ ಗಳ ಸ ೋನ ಯನೊು
ಸಂಹರಿಸಬಲಿರು. ಶ್ಖ್ಂಡಿೋ, ಯುಯುಧಾನ, ಪಾಷ್ವತ
ಧೃಷ್ಿದುಾಮು, ಭೋಮಸ ೋನ, ಯಮಳರು, ಯುಧಾಮನುಾ,
ಉತತಮೌಜ, ಯುದಧದಲ್ಲಿ ಭೋಷ್ಮ-ದ ೊರೋಣರ ಸಮನಾದ
ವಿರಾಟ-ದುರಪ್ದರು, ನಿೋನೊ ಕೊಡ, ತ ೈಲ ೊೋಕಾಗಳನುು
ಕಿತ ೊತಗ ಯಲು ಸಮರ್ವನಾಗಿದಿುೋಯ. ನಿೋನು ಯಾವ
ಪ್ುರುಷ್ನನುು ಕ ೊರೋಧದಿಂದ ನ ೊೋಡುತಿತೋಯೋ ಅವನ ನಾಶ್ವು
ಕ್ಷ್ಪ್ರವಾಗಿ ಆಗುತತದ ಎನುುವುದನುು ನಾನು
ತಿಳಿದುಕ ೊಂಡಿದ ುೋನ .”
ಕೌರವಸ ೋನಾನಿಯಾವಣ
ಆಗ ವಿಮಲ ಪ್ರಭಾತದಲ್ಲಿ ಧಾತವರಾಷ್ರ ದುಯೋವಧನನಿಂದ
ಪ್ರಚ ೊೋದಿತರಾಗಿ ರಾಜರು ಪಾಂಡವರ ಕಡ ಪ್ರಯಾಣಿಸಿದರು.
ಎಲಿರೊ ಸಾುನಮಾಡಿ ಶ್ುಚರಾಗಿದುರು. ಎಲಿರೊ ಮಾಲ ಗಳನುು
ಧರಿಸಿದುರು, ಬಿಳಿಯ ವಸರಗಳನುುಟ್ಟಿದುರು, ಶ್ಸರಗಳನುು ಹಿಡಿದಿದುರು,
ಧವಜಗಳನುು ಹ ೊಂದಿದುರು, ಸವಸಿತ ವಾಚನಗಳನುು ಕ ೋಳಿದುರು ಮತುತ
ಅಗಿುಗಳಲ್ಲಿ ಆಹುತಿಗಳನಿುತಿತದುರು. ಎಲಿರೊ ವ ೋದವಿದರಾಗಿದುರು,
ಎಲಿರೊ ಶ್ ರರೊ, ಸುಚರಿತವರತರೊ ಆಗಿದುರು. ಎಲಿರೊ
ಕಮವಗಳನುು ಮಾಡಿಮುಗಿಸಿದುರು. ಎಲಿರೊ ಯುದಧಕ ಕ
534
535
ಲಕ್ಷಣರಾಗಿದುರು. ಯುದಧದಲ್ಲಿ ಪ್ರಮ ಲ ೊೋಕಗಳನುು ಗ ಲುಿವ
ಉದ ುೋಶ್ವನಿುಟುಿಕ ೊಂಡಿದು ಆ ಮಹಾಬಲರು ಎಲಿರೊ
ಏಕಾಗರಮನಸಕರಾಗಿದುರು ಮತುತ ಪ್ರಸಪರರಲ್ಲಿ ಶ್ರದ ಧಯನಿುಟ್ಟಿದುರು.
ಮದಲು ಅವಂತಿಯ ವಿಂದಾನುವಿಂದರಿಬಬರೊ ಕ ೋಕಯ ಮತುತ
ಬಾಹಿಿೋಕರ ೊಂದಿಗ ಎಲಿರೊ ಭಾರದಾವಜನನುು ಮುಂದಿಟುಿಕ ೊಂಡು
ಹ ೊರಟರು. ಅನಂತರ ಅಶ್ವತಾಿಮ, ಶಾಂತನವ, ಸ ೈಂಧವ ಜಯದರರ್,
ದಕ್ಷ್ಣದವರು, ಪ್ಶ್ಚಮದವರು, ಪ್ವವತವಾಸಿ ರರ್ರು,
ಗಾಂಧಾರರಾಜ ಶ್ಕುನಿ, ಪ್ೊವವದ ೋಶ್ದವರ ಲಿರೊ, ಶ್ಕರು, ಕಿರಾತರು,
ಯವನರು, ಶ್ಬಿಗಳು, ವಸಾತರು ತಮಮ ತಮಮ ಸ ೋನ ಗಳಿಂದ
ಸುತುತವರ ಯಲಪಟುಿ ಒಟ್ಟಿಗ ೋ ಹ ೊರಟರು. ಈ ಮಹಾರಥಿಗಳು
ಎಲಿರೊ ಎರಡನ ಯ ಸ ೋನ ಯಾಗಿ ಹ ೊರಟರು. ಅನಂತರ
ಸ ೋನ ಯಂದಿಗ ಕೃತವಮವ, ಮಹಾಬಲ್ಲಗಳಾದ ತಿರಗತವರು,
ಭಾರತೃಗಳಿಂದ ಪ್ರಿವೃತನಾದ ನೃಪ್ತಿ ದುಯೋವಧನ, ಶ್ಲ,
ಭೊರಿಶ್ರವ, ಶ್ಲಾ, ಕೌಸಲಾ ಬೃಹದಬಲ ಇವರು ಧಾತವರಾಷ್ರನನುು
ಮುಂದಿಟುಿಕ ೊಂಡು ಹಿಂದಿನಿಂದ ಹ ೊರಟರು. ಯುದಧಮಾಡಲ್ಲರುವ
ಈ ಕವಚಧಾರಿೋ ಮಹಾರಥಿಗಳು ಸಮನಾದ ಪ್ರ್ದಲ್ಲಿ ಪ್ರಯಾಣಿಸಿ
ಕುರುಕ್ ೋತರದ ಇನ ೊುಂದು ಅಧವದಲ್ಲಿ ವಸತಿಮಾಡಿಕ ೊಂಡರು.
ದುಯೋವಧನನಾದರ ೊೋ ಎಂರ್ಹ ಶ್ಬಿರಗಳನುು ಮಾಡಿಸಿದನ ಂದರ
ಅವು ಎರಡನ ಯ ಹಸಿತನಾಪ್ುರವೊೋ ಎಂಬಂತ
ಸಮಲಂಕೃತವಾಗಿದುವು. ನಗರವಾಸಿ ಕುಶ್ಲ ಜನರಿಗೊ ಕೊಡ ತಮಮ
536
ನಗರ ಮತುತ ಶ್ಬಿರದ ವಾತಾಾಸವನುು ತಿಳಿಯಲ್ಲಕಾಕಗಲ್ಲಲಿ. ಮಹಿೋಪ್ತಿ
ಕೌರವಾನು ತನಗಿದು ಹಾಗಿನ ನೊರಾರು ಸಹಸಾರರು ದುಗವಗಳನುು
ಇತರ ರಾಜರಿಗೊ ಮಾಡಿಸಿದನು. ಆ ರಣಾಂಗಣದಲ್ಲಿ ಐದು ಯೋಜನ
ವಿಸಿತೋಣವದಲ್ಲಿ ನೊರಾರು ಗುಂಪ್ು ಸ ೋನಾನಿವ ೋಶ್ಗಳನುು ಕಟಿಲಾಗಿತುತ.
ಅಲ್ಲಿ ಆ ಪ್ೃಥಿವಿೋಪಾಲರು ಅವರವರ ಉತಾ್ಹ ಮತುತ ಬಲಕ ಕ
ತಕಕಂತ ದರವಾಗಳಿಂದ ತುಂಬಿದ ಸಹಸಾರರು ಶ್ಬಿರಗಳನುು
ಪ್ರವ ೋಶ್ಸಿದರು. ರಾಜ ದುಯೋವಧನನು ಸ ೈನಾದ ೊಂದಿಗಿರುವ ಆ
ಮಹಾತಮರಿಗ ಅನುತತಮ ಭಕ್ಷಯ ಭ ೊೋಜಾಗಳ ವಾವಸ ಿಯನೊು
ಮಾಡಿಸಿದುನು. ಜ ೊತ ಗಿರುವ ಆನ ಗಳು, ಕುದುರ ಗಳು, ಮನುಷ್ಾರು,
ಶ್ಲ್ಲಪಗಳು, ಉಪ್ರ್ಜೋವಿಗಳು, ಹಿಂಬಾಲ್ಲಸಿ ಬಂದಿರುವ ಸೊತ, ಮಾಗಧ,
ಬಂದಿನರು, ವತವಕರು, ಲ ಕಕ ಮಾಡುವವರು, ವ ೋಶ ಾಯರು, ಮತುತ
ಪ ರೋಕ್ಷಕ ಜನರು ಎಲಿರನೊು ರಾಜ ಕೌರವನು ವಿಧಿವತಾತಗಿ
ನ ೊೋಡಿಕ ೊಂಡನು.
ಪಾಂಡವಸ ೋನಾನಿಯಾವಣ
ಹಾಗ ಯೋ ರಾಜ ಕೌಂತ ೋಯ ಧಮವಪ್ುತರ ಯುಧಿಷ್ಠಿರನೊ
ಧೃಷ್ಿದುಾಮುನ ನಾಯಕತವದಲ್ಲಿದು ವಿೋರರನುು ಪ್ರಚ ೊೋದಿಸಿದನು.
ಚ ೋದಿ, ಕಾಶ್ ಮತುತ ಕರೊಷ್ಣರ ನ ೋತಾರ ದೃಢವಿಕರಮಿ ಸ ೋನಾಪ್ತಿ
ಅಮಿತರಘ್ು ಧೃಷ್ಿಕ ೋತು, ವಿರಾಟ, ದುರಪ್ದ, ಯುಯುಧಾನ, ಶ್ಖ್ಂಡಿ,
ಮತುತ ಮಹ ೋಷ್ಾವಸರಾದ ಪಾಂಚಾಲರಿಬಬರು ಯುಧಾಮನುಾ-
537
ಉತತಮೌಜಸರು ಹ ೊರಟರು. ವಿಚಿತರ ಕವಚಗಳನುು ಧರಿಸಿದು,
ಬ ಳಗುತಿತರುವ ಕುಂಡಲಗಳನುು ಧರಿಸಿದ, ಅರಳಿನಿಂದ ಅವಸಿಕತರಾಗಿದು
ಆ ಶ್ ರ ಮಹ ೋಷ್ಾವಸರು ತುಪ್ಪವನುು ಸುರಿಸಿ ಭುಗಿಲ ದು ಅಗಿುಗಳಂತ
ಮತುತ ಪ್ರಜವಲ್ಲಸುತಿತರುವ ಗರಹಗಳಂತ ಶ ೋಭಸಿದರು. ಮಹಿೋಪ್ತಿ
ನರಷ್ವಭನು ಸ ೈನಾವನುು ಯಥಾಯೋಗವಾಗಿ ಪ್ೊರ್ಜಸಿ ಆ ಸ ೋನ ಗಳಿಗ
ಪ್ರಯಾಣಿಸಲು ಆಜ್ಞ ಯನಿುತತನು. ಮದಲು ಪಾಂಡುನಂದನನು
ಅಭಮನುಾ, ಬೃಹಂತ ಮತುತ ದೌರಪ್ದ ೋಯರ ಲಿರನೊು ಧೃಷ್ಿದುಾಮುನ
ನಾಯಕತವದಲ್ಲಿ ಕಳುಹಿಸಿದನು. ಎರಡನ ಯ ಸ ೋನ ಯಾಗಿ ಯುಧಿಷ್ಠಿರನು
ಭೋಮ, ಯುಯುಧಾನ, ಪಾಂಡವ ಧನಂಜಯರನುು ಕಳುಹಿಸಿದನು.
ಸಂತ ೊೋಷ್ದಿಂದ ಧವಜಗಳನುು ಏರಿಸುವ, ಅಲಿಲ್ಲಿ ಓಡಾಡತಿತರುವ
ಯೋಧರ ಶ್ಬಧವು ಆಕಾಶ್ವನುು ಮುಟ್ಟಿತು. ಸವಯಂ ಮಹಿೋಪ್ತಿಯು
ವಿರಾಟ ದುರಪ್ದರ ೋ ಮದಲಾದ ಪ್ೃಥಿವಿೋಪಾಲರ ೊಂದಿಗ ಹಿಂದ
ನಡ ದನು. ಧೃಷ್ಿದುಾಮುನು ನಡ ಸುತಿತದು ಆ ಭೋಮಧನಿವಗಳ ಸ ೋನ ಯು
ಪ್ರವಾಹವಾಗಿ ಮತುತ ಸಿತಮಿತಗ ೊಂಡು ಹರಿಯುತಿತರುವ ಗಂಗ ಯಂತ
ತ ೊೋರಿತು. ಆಗ ಬುದಿಧವಂತನು ಧೃತರಾಷ್ರನ ಪ್ುತರರನುು
ಮೋಹಗ ೊಳಿಸಲು ಬುದಿಧಯನುುಪ್ಯೋಗಿಸಿ ತನು ಸ ೋನ ಗಳನುು
ವಿಂಗಡಿಸಿದನು. ಮದಲನ ಯದರಲ್ಲಿ ಮಹ ೋಷ್ಾವಸರಾದ
ದೌರಪ್ದ ೋಯರು, ಅಭಮನುಾ, ಪಾಂಡವ ನಕುಲ ಸಹದ ೋವರು ಮತುತ
ಸವವ ಪ್ರಭದರಕರೊ ಇದುರು. ಅವರಲ್ಲಿ ಹತುತ ಸಾವಿರ ಕುದುರ ಗಳು,
ಎರಡು ಸಾವಿರ ಆನ ಗಳು, ಒಂದು ಲಕ್ಷ ಪ್ದಾತಿಗಳು ಮತುತ ಐನೊರು
538
ರರ್ಗಳಿದುವು. ದುಧವಷ್ವ ಭೋಮಸ ೋನನು ಈ ಮದಲನ ಯ
ಸ ೋನ ಯನುು ನ ೊೋಡಿಕ ೊಂಡನು. ಮಧಾಮ ಸ ೋನ ಯಲ್ಲಿ ವಿರಾಟ, ಮಾಗಧ
ಜಯತ ್ೋನ, ಮಹಾರಥಿ, ವಿೋಯವವಂತ, ಮಹಾತಮ, ಗದ -
ಧನುಸು್ಗಳನುು ಹಿಡಿದ ಪಾಂಚಲರಿಬಬರು - ಯುಧಾಮನುಾ,
ಉತತಮೌಜಸರು, ಮತುತ ಅವರ ಮಧ ಾ ವಾಸುದ ೋವ-
ಧನಂಜಯರಿಬಬರಿದುರು. ಆ ಸ ೋನ ಯಲ್ಲಿ ಅತಿ ಉತಾ್ಹಿಗಳಾದ
ಪ್ರಹರಗಳಲ್ಲಿ ಕುಶ್ಲರಾದ ಇಪ್ಪತುತಸಾವಿರ ಧವಜಗಳನುು ಹಿಡಿದ ಶ್ ರ
ಕವಚಧಾರಿೋ ನರರಿದುರು. ಐದು ಸಾವಿರ ಆನ ಗಳಿದುವು.
ಎಲ ಿಡ ಯಲ್ಲಿಯೊ ರರ್ಗಳಿದುವು. ಧನುಸು್, ಖ್ಡಗ ಮತುತ ಗದ ಗಳನುು
ಧರಿಸಿದ ಶ್ ರ ಪ್ದಾತಿಗಳಿದುರು. ಮುಂದ ಹ ೊೋಗುತಿತರುವ
ಸಹಸರಗಳನುು ಸಹಸರಗಳು ಹಿಂಬಾಲ್ಲಸಿದವು. ಸವಯಂ ಯುಧಿಷ್ಠಿರನಿದು
ಸ ೋನ ಯಲ್ಲಿ ಸ ೋನಾಸಾಗರದಲ್ಲಿ ಇನುುಳಿದ ಪ್ೃಥಿವಿೋಪಾಲಕರು
ಸ ೋರಿಕ ೊಂಡಿದುರು. ಅದರಲ್ಲಿ ಸಹಸಾರರು ಆನ ಗಳು, ಲಕ್ಷಗಟಿಲ
ಕುದುರ ಗಳು. ಸಹಸಾರರು ರರ್ಗಳು, ಹಾಗ ಯೋ ಪ್ದಾತಿಗಳಿದುರು.
ಅವರನುು ಆಶ್ರಯಿಸಿ ಅವನು ಧಾತವರಾಷ್ರ ಸುಯೋಧನನ ೊಡನ
ಯುದಧಮಾಡಲು ಹ ೊರಟನು. ಅದರ ಹಿಂದಿನಿಂದ ನೊರಾರು
ಸಹಸಾರರು ಲಕ್ಷಲಕ್ಷ ಜನರು ಸಾವಿರಾರು ಸ ೋನ ಗಳಲ್ಲಿ ಜ ೊೋರಾಗಿ
ಕೊಗುತಾತ ಪ್ರಯಾಣಿಸಿದರು. ಅಲ್ಲಿ ಸಂತ ೊೋಷ್ಗ ೊಂಡ ಸಹಸಾರರು ಲಕ್ಷ
ಜನರು ಸಹಸಾರರು ಭ ೋರಿಗಳನುು ಲಕ್ಷಗಟಿಲ ಶ್ಂಖ್ಗಳನುು
ಮಳಗಿಸಿದರು.
539
ಅಂಬ ೊೋಪಾಽಖ್ಾಾನ
540
ರಾಜಕನ ಾ ಅಂಬಾಲ್ಲಕ ಯು ಕಿರಿಯವಳು. ಆಗ ಭೋಷ್ಮನು ಒಬಬನ ೋ
ರರ್ದಲ್ಲಿ ಕಾಶ್ೋಪ್ತಿಯ ಪ್ುರಿಗ ಹ ೊೋದನು. ಅಲ್ಲಿ ಸವಲಂಕೃತರಾದ
ಮೊವರು ಕನ ಾಯರನೊು, ಸುತುತವರ ದಿದು ಪಾಥಿವವ ರಾಜರನೊು
ನ ೊೋಡಿದನು. ಆಗ ಅವನು ನಿಂತ ಆ ನೃಪ್ರ ಲಿರನೊು ಸಮರಕ ಕ
ಆಹಾವನಿಸಿ, ಆ ಕನ ಾಯರನುು ರರ್ದ ಮೋಲ ೋರಿಸಿಕ ೊಂಡನು. ಅವರನುು
ವಿೋಯವಶ್ುಲಕವ ಂದು ತಿಳಿದು ರರ್ದ ಮೋಲ ೋರಿಸಿಕ ೊಂಡು ಅಲ್ಲಿ
ಸಮಾಗತರಾಗಿದು ಸವವ ಪಾಥಿವವರಿಗ ಕೊಗಿ “ಭೋಷ್ಮ ಶಾಂತನವನು
ಕನ ಾಯರನುು ಅಪ್ಹರಿಸುತಿತದಾುನ ” ಎಂದು ಪ್ುನಃ ಪ್ುನಃ ಹ ೋಳಿದನು:
“ಸವವ ಪಾಥಿವವರ ೋ! ಪ್ರಮ ಶ್ಕಿತಯನುುಪ್ಯೋಗಿಸಿ
ಇವರನುು ನಿೋವು ಬಿಡಿಸಿಕ ೊಳಿಳ! ನರಾಧಿಪ್ರ ೋ! ನಿಮಮ
ಕಣ ಣದುರಿಗ ೋ ನಾನು ಇವರನುು ಬಲಾತಾಕರವಾಗಿ
ಕ ೊಂಡ ೊಯುಾತಿತದ ುೋನ !”
542
ಹಷ್ವವಾಯಿತು.”
544
ಸಿವೋಕರಿಸಿಯಾನು? ಕಾಲವನುು ವಾರ್ವಮಾಡಬ ೋಡ.
ನಿನಗಿಷ್ಿವಾದಲ್ಲಿಗ ಹ ೊೋಗು.”
545
ಇನ ೊುಬಬರವಳಾಗಿ ನಾನು ನಿನು ಬಳಿ ಬಂದಿಲಿ. ನನು ಆತಮದ
ಮೋಲ ಆಣ ಯಿಟುಿ ಸತಾವನ ುೋ ಹ ೋಳುತಿತದ ುೋನ . ತಾನಾಗಿಯೋ
ಬಂದಿರುವ, ಇದಕೊಕ ಮದಲು ಬ ೋರ ಯವರದಾುಗಿರದ, ನಿನು
ಕರುಣ ಯನುು ಬಯಸುವ ಕನ ಾ ನನುನುು ಪರೋತಿಸು.”
546
ಶಾಲವನು ಹಿೋಗ ಹ ೋಳಲು ಅವಳು ದಿೋನಳಾಗಿ ಕುರರಿಯಂತ
ರ ೊೋದಿಸುತಾತ ಪ್ುರದಿಂದ ಹ ೊರಬಂದಳು.
ಶ ೈತವಕಾ-ಅಂಬ ಯರ ಸಂವಾದ
ನಗರದಿಂದ ಹ ೊರಡುವಾಗ ಅವಳು ಚಿಂತಿಸಿದಳು:
“ನನುಂತಹ ವಿಷ್ಮ ಪ್ರಿಸಿಿತಿಯಲ್ಲಿರುವ ಯುವತಿಯು
ಭೊಮಿಯ ಮೋಲ ೋ ಇಲಿ. ಬಾಂಧವರನುು
ಕಳ ದುಕ ೊಂಡಿದ ುೋನ . ಶಾಲವನಿಂದ ನಿರಾಕೃತಳಾಗಿದ ುೋನ .
ನಾನು ಪ್ುನಃ ವಾರಣಾಸಾಹವಯಕ ಕ ಹ ೊೋಗಲು ಶ್ಕಾಳಿಲಿ.
ಶಾಲವನನುು ಬಯಸಿದ ಕಾರಣದಿಂದ ಭೋಷ್ಮನಿಂದ
ಅನುಜ್ಞಾತಳಾಗಿದ ುೋನ . ಆಹ ೊೋ! ನನುನ ುೋ ನಿಂದಿಸಲ ೋ ಅರ್ವಾ
ದುರಾಸದನಾದ ಭೋಷ್ಮನನುು ದೊರಲ ೋ? ಅರ್ವಾ ನನು
ಸವಯಂವರವನುು ಆಯೋರ್ಜಸಿದ ಮೊಢ ತಂದ ಯನುು
ದೊರಲ ೋ? ಹಿಂದ ಘೊೋರ ಯುದಧವು ನಡ ಯುತಿತರುವಾಗ
ನಾನು ಭೋಷ್ಮನ ರರ್ದಿಂದ ಕ ಳಗ ಹಾರಿ ಶಾಲವನಿಗಾಗಿ ಓಡಿ
ಹ ೊೋಗದ ೋ ಇದುುದ ೋ ನಾನು ಮಾಡಿದ ತಪ್ುಪ. ಅದರ
ಫಲವನ ುೋ ಮೊಢಳಂತ ನಾನು ಈಗ ಅನುಭವಿಸಬ ೋಕಾಗಿದ !
ಭೋಷ್ಮನಿಗ ಧಿಕಾಕರ! ನನುನುು ಈ ರಿೋತಿ ವಿೋಯವಶ್ುಲಕದ
ಸಿರೋಪ್ಣವನಾುಗಿ ಇರಿಸಿದ ನನು ಮಂದ ಮೊಢಚ ೋತಸ
ತಂದ ಗ ಧಿಕಾಕರ. ನನಗ ೋ ಧಿಕಾಕರ! ಶಾಲವರಾಜನಿಗ ಧಿಕಾಕರ!
547
ಧಾತಾರನಿಗೊ ಧಿಕಾಕರ! ಇವರ ದುನಿೋವತಭಾವದಿಂದ
ನಾನು ಈ ಅಧಿಕ ಆಪ್ತತನುು ಹ ೊಂದಿದ ುೋನ . ಮಾನವನು
ಎಂದೊ ಭಾಗಾವು ಕ ೊಟ್ಟಿರುವುದನುು ಪ್ಡ ಯುತಾತನ . ಆದರ
ಭೋಷ್ಮ ಶಾಂತನವನು ನನು ಕಷ್ಿಗಳನುು ತಂದವರಲ್ಲಿ
ಮುಖ್ಾನು. ಆದುದರಿಂದ ತಪ್ಸ್ನುು ಮಾಡಿ ಅರ್ವಾ
ಯುದಧವನುು ಮಾಡಿ ಭೋಷ್ಮನ ೊಂದಿಗ ಸ ೋಡು
ತಿೋರಿಸಿಕ ೊಳುಳವುದ ೋ ಸರಿಯಂದು ತ ೊೋರುತಿತದ . ಏಕ ಂದರ ನನು
ದುಃಖ್ಗಳಿಗ ಅವನ ೋ ಕಾರಣನ ಂದು ನನಗನಿುಸುತತದ . ಆದರ
ಯಾವ ಮಹಿೋಪ್ತಿಯು ತಾನ ೋ ಯುದಧದಲ್ಲಿ ಭೋಷ್ಮನನುು
ಜಯಿಸಲು ಮುಂದ ಬರುತಾತನ ?”
548
“ಭದ ರೋ! ಹಿೋಗಿರುವಾಗ ಆಶ್ರಮದಲ್ಲಿರುವ ಮಹಾಭಾಗ
ತಪೊೋನಿತಾ ಮಹಾತಮ ತಪ್ಸಿವಗಳಾದರ ೊೋ ಏನು ಮಾಡಲು
ಶ್ಕಾರು?”
ಹ ೊೋತರವಾಹನ-ಅಂಬಾ ಸಂವಾದ
549
ಆಗ ಆ ಎಲಿ ತಾಪ್ಸರೊ ಆ ಕನ ಾಗ ಧಮವವತಾತದ ಯಾವ
ಕಾಯವವನುು ಮಾಡಬ ೋಕ ಂದು ಚಿಂತಿಸುತಾತ ಕಾಯವವಂತರಾದರು.
ಕ ಲವು ತಾಪ್ಸರು ಅವಳನುು ತಂದ ಯ ಮನ ಗ ಕಳುಹಿಸಬ ೋಕ ಂದು
ಹ ೋಳಿದರು. ಕ ಲವು ದಿವಜ ೊೋತತಮರು ನಮಮನ ುೋ ದೊರುವ
ಮನಸು್ಮಾಡಿದರು. ಕ ಲವರು ಶಾಲಪಪ್ತಿಯ ಬಳಿ ಹ ೊೋಗಿ ಅವನನುು
ಒಪಪಸಬ ೋಕ ಂದು ಅಭಪಾರಯಪ್ಟಿರು. ಇನುು ಕ ಲವರು ಅವಳನುು
ಅವನು ತಾರ್ಜಸಿದಾುನಾದುರಿಂದ ಬ ೋಡ ಎಂದರು. ಹಿೋಗ ಕ ಲ
ಸಮಯವು ಕಳ ಯಲು ಎಲಿ ಸಂಶ್ತವರತ ತಾಪ್ಸರೊ ಅವಳಿಗ ಪ್ುನಃ
ಹ ೋಳಿದರು:
“ಭದ ರೋ! ಮನಿೋಷ್ಠಗಳು ಈ ವಿಷ್ಯದಲ್ಲಿ ಏನು ತಾನ ೋ
ಮಾಡಬಲಿರು? ಈ ರಿೋತಿ ಅಲ ದಾಡುವುದನುು ಬಿಡು.
ಹಿತವಚನವನುು ಕ ೋಳು. ನಿನು ತಂದ ಯ ಮನ ಗ ಹ ೊೋಗುವುದು
ನಿನಗ ಒಳ ಳಯದು. ನಿನು ತಂದ ರಾಜನು ಅನಂತರ ಏನು
ಮಾಡಬ ೋಕ ೊೋ ಅದನುು ಮಾಡುತಾತನ . ಅಲ್ಲಿ ನಿೋನು ಸವವ
ಗುಣಗಳಿಂದ ಸುತುತವರ ಯಲಪಟುಿ ಸುಖ್ದಿಂದ ವಾಸಿಸುವ .
ತಂದ ಯಂತಹ ಗತಿಯು ನಾರಿಗ ಬ ೋರ ಯಾರೊ ಇಲಿ. ನಾರಿಗ
ಪ್ತಿ ಅರ್ವ ಪತರ ೋ ಗತಿಯು. ಸುಖ್ದಲ್ಲಿರುವಾಗ ಪ್ತಿಯು
ಗತಿಯಾದರ ಕಷ್ಿದಲ್ಲಿರುವಾಗ ಪತನು ಗತಿ. ವಿಶ ೋಷ್ವಾಗಿ
ಸುಕುಮಾರಿಯಾಗಿರುವ ನಿನಗ ಪ್ರಿವಾರಜಕತವವು ತುಂಬಾ
ದುಃಖ್ಕರವಾದುದು. ರಾಜಪ್ುತಿರಯಾಗಿರುವ ನಿೋನು
550
ಪ್ರಕೃತಿಯಲ್ಲಿಯೋ ಕುಮಾರಿಯಾಗಿರುವ . ಆಶ್ರಮವಾಸದಲ್ಲಿ
ಬಹಳ ದ ೊೋಷ್ಗಳಿವ ಯಂದು ತಿಳಿದಿದ ುೋವ . ಇವಾಾವುದೊ
ನಿನು ತಂದ ಯ ಮನ ಯಲ್ಲಿ ಇರುವುದಿಲಿ.”
ಅಂಬ ಯು ಹ ೋಳಿದಳು:
551
ಹಿೋಗ ಆ ವಿಪ್ರರು ಅದು ಇದು ಎಂದು ಯೋಚಿಸುತಿತರುವಾಗ ಆ ವನಕ ಕ
ರಾಜಷ್ಠವ ತಪ್ಸಿವೋ ಹ ೊೋತರವಾಹನನು ಬಂದನು. ಆಗ ಆ
ತಾಪ್ಸರ ಲಿರೊ ಆ ನೃಪ್ನನುು ಪ್ೊರ್ಜಸಿದರು. ಪ್ೊಜ , ಆಸನ,
ಉದಕಗಳನಿುತುತ ಸಾವಗತಿಸಿದರು. ಅವನು ಕುಳಿತುಕ ೊಂಡು
ವಿಶಾರಂತಿಯನುು ಪ್ಡ ದು ಪ್ರಸಪರರನುು ಕ ೋಳಿದ ನಂತರ ವನೌಕಸರು
ಮಾತುಕಥ ಯನುು ಪ್ುನಃ ಕನ ಾಯ ಕಡ ನಡ ಸಿದರು. ಕಾಶ್ೋರಾಜನ
ಅಂಬ ಯ ಆ ಕಥ ಯನುು ಕ ೋಳಿ ಅವಳ ತಾಯಿಯ ತಂದ ಯಾದ ಅವನು
ನಡುಗುತಾತ ಮೋಲ ದುು, ಕನ ಾಯನುು ತ ೊಡ ಯ ಮೋಲ ೋರಿಸಿಕ ೊಂಡು
ಸಮಾಧಾನಗ ೊಳಿಸಿದನು. ಅವನು ಅವಳ ವಾಸನದ ಮೊಲವನುು
ಸಂಪ್ೊಣವವಾಗಿ ಕ ೋಳಲು ಅವಳೂ ಕೊಡ ಅವನಿಗ
ನಡ ದುದ ಲಿವನೊು ವಿಸಾತರದಿಂದ ನಿವ ೋದಿಸಿದಳು. ಆಗ ಆ
ರಾಜಷ್ಠವಯು ತುಂಬಾ ದುಃಖ್ಶ ೋಕಸಮನಿವತನಾದನು. ಏನು
ಮಾಡಬ ೋಕ ಂದು ಆ ಸುಮಹಾತಪ್ಸಿವಯು ಯೋಚಿಸಿದನು. ಕಂಪಸುತಾತ
ಅವನು ಆತವಳೂ ಸುದುಃಖಿತಳೂ ಆಗಿದು ಕನ ಾಗ ಹ ೋಳಿದನು:
ಅಕೃತವರಣ-ಅಂಬಾ ಸಂವಾದ
ಹ ೊೋತರವಾಹನನು ಹ ೋಳಿದನು:
“ವತ ್ೋ! ಮಹಾವನದಲ್ಲಿ ಉಗರತಪ್ಸಿ್ನಲ್ಲಿ ನಿರತನಾಗಿರುವ
ಸತಾಸಂಧ ಮಹಾಬಲ ಜಾಮದಗಿುಯನುು ನಿೋನು
ಕಾಣುತಿತೋಯ. ಗಿರಿಶ ರೋಷ್ಿವಾದ ಮಹ ೋಂದರದಲ್ಲಿ ಋಷ್ಠಗಳು,
ವ ೋದವಿದುಷ್ರು, ಮತುತ ಗಂಧವಾವಪ್್ರ ಯರು ನಿತಾವೂ
ರಾಮನನುು ಉಪಾಸಿಸುತಾತರ . ಅಲ್ಲಿಗ ಹ ೊೋಗು! ನಿನಗ
ಮಂಗಳವಾಗಲ್ಲ. ಮದಲು ಆ ತಪೊೋವೃದಧ ದೃಢವರತನಿಗ
553
ಶ್ರಸಾ ವಂದಿಸಿ ನಾನು ಹ ೋಳಿದುದನುು ಅವನಿಗ ಹ ೋಳು.
ಯಾವ ಕಾಯವವಾಗಬ ೋಕ ಂದು ಬಯಸುತಿತೋಯೋ ಅದನೊು
ಹ ೋಳು. ನನು ಹ ಸರನುು ಹ ೋಳು. ರಾಮನು ಎಲಿವನೊು ನಿನಗ
ಮಾಡುತಾತನ . ವಿೋರ, ಸವವಶ್ಸರಧಾರಿಗಳಲ್ಲಿ ಶ ರೋಷ್ಿ,
ಜಮದಗಿುಸುತ ರಾಮನು ನನು ಸಖ್. ಪರೋತಿಯ ಸ ುೋಹಿತ.”
ಅಕೃತವರಣನು ಹ ೋಳಿದನು:
554
“ಪ್ರಭ ೊೋ! ರಾಮನು ರಾಜಷ್ಠವ ಸೃಂಜಯನು ನನು ಪರಯ
ಸಖ್ನ ಂದು ಸತತವಾಗಿ ನಿನು ಕುರಿತ ೋ ಹ ೋಳುತಿತರುತಾತನ . ನಾಳ
ಪ್ರಭಾತದಲ್ಲಿ ರಾಮನು ಇಲ್ಲಿರುತಾತನ ಂದು ನನಗನಿುಸುತತದ .
ನಿನುನುು ನ ೊೋಡಲು ಬಯಸಿ ಇಲ್ಲಿಗ ೋ ಬರುವ ಅವನನುು ನಿೋನು
ಕಾಣುತಿತೋಯ. ಈ ಕನ ಾಯಾದರ ೊೋ ಏಕ ವನಕ ಕ ಬಂದಿದಾುಳ ?
ಇವಳು ಯಾರವಳು? ಮತುತ ನಿನಗ ೋನಾಗಬ ೋಕು? ಇದನುು
ತಿಳಿಯಲು ಬಯಸುತ ೋತ ನ .”
ಹ ೊೋತರವಾಹನನು ಹ ೋಳಿದನು:
555
ಹಿಂದಿರುಗಿದನು. ಅನಂತರ ಸತಾವತಿಗ ಹ ೋಳಿ ಪ್ರಭುವು ತಮಮ
ವಿಚಿತರವಿೋಯವನ ವಿವಾಹವನುು ಆಜ್ಞಾಪಸಿದನು. ಆಗ
ವಿವಾಹದ ಸಿದಧತ ಗಳನುು ನ ೊೋಡಿ ಈ ಕನ ಾಯು ಮಂತಿರಗಳ
ಮಧಾದಲ್ಲಿ ಗಾಂಗ ೋಯನಿಗ ಹ ೋಳಿದಳು: “ವಿೋರ!
ಶಾಲವಪ್ತಿಯನುು ನಾನು ಮನಸಾರ ಪ್ತಿಯನಾುಗಿ
ಆರಿಸಿಕ ೊಂಡಿದ ುೋನ . ಇನ ೊುಬಬನ ಮೋಲ ಮನಸಿ್ಟ್ಟಿರುವ
ನನುನುು ಕ ೊಡುವುದು ಸರಿಯಲಿ.” ಅವಳ ಮಾತನುು ಕ ೋಳಿ
ಭೋಷ್ಮನು ಮಂತಿರಗಳ ೂಂದಿಗ ಸಮಾಲ ೊೋಚನ ಮಾಡಿ
ಸತಾವತಿಯ ಅಭಪಾರಯದಂತ ಯೊ ಇವಳನುು ವಿಸರ್ಜವಸಲು
ನಿಶ್ಚಯಿಸಿದನು. ಭೋಷ್ಮನಿಂದ ಅನುಜ್ಞಾತಳಾಗಿ
ಸಂತ ೊೋಷ್ಗ ೊಂಡು ಈ ಕನ ಾಯು ಸೌಭಪ್ತಿಗ ಹ ೋಳಿದಳು:
“ಪಾಥಿವವಷ್ವಭ! ಭೋಷ್ಮನು ನನುನುು ಬಿಟ್ಟಿದಾುನ .
ಧಮವವನುು ಪ್ರತಿಪಾದಿಸು. ಹಿಂದ ಯೋ ನಾನು ನಿನುನುು
ಮನಸಾ ಆರಿಸಿಕ ೊಂಡಿದ ು.” ಇವಳ ಚಾರಿತರವನುು ಶ್ಂಕಿಸಿ
ಶಾಲವನೊ ಕೊಡ ಇವಳನುು ತಾರ್ಜಸಿದನು. ಆ ಇವಳು ಈ
ತಪೊೋವನವನುು ಸ ೋರಿ ತುಂಬಾ ತಪ್ಸಿ್ನಲ್ಲಿ ನಿರತಳಾಗಿದಾುಳ .
ಅವಳ ವಂಶ್ದ ವಿವರಗಳನುು ಹ ೋಳಿಕ ೊಂಡಾಗ ನಾನು
ಇವಳನುು ಗುರುತಿಸಿದ . ಭೋಷ್ಮನ ೋ ಈ ದುಃಖ್ಕ ಕ
ಕಾರಣನ ಂದು ಇವಳ ಅಭಪಾರಯ.”
ಅಂಬ ಯು ಹ ೋಳಿದಳು:
556
“ಭಗವನ್! ಪ್ೃಥಿವಿೋಪ್ತಿಯು ಹ ೋಳಿದಂತ ಯೋ ನಡ ದಿದ .
ಸೃಂಜಯ ಹ ೊೋತರವಾಹನನು ನನು ತಾಯಿಯ ಶ್ರಿೋರಕತವ.
ನನು ನಗರಕ ಕ ಹಿಂದಿರುಗಲು ಉತಾ್ಹವಿಲಿ. ಅವಮಾನ
ಭಯವೂ ಇದ . ನಾಚಿಕ ಯೊ ಆಗುತಿತದ . ಭಗವಾನ್ ರಾಮನು
ಏನು ಹ ೋಳುತಾತನ ೊೋ ಅದನ ುೋ ಮಾಡಬ ೋಕ ಂದು
ನನಗನಿುಸುತಿತದ .”
ಪ್ರಶ್ುರಾಮ-ಅಂಬಾ ಸಂವಾದ
ಅಕೃತವರಣನು ಹ ೋಳಿದನು:
“ಭದ ರೋ! ಇಲ್ಲಿ ಎರಡು ದುಃಖ್ಗಳಿವ . ಯಾವುದನುು
ಹ ೊೋಗಲಾಡಿಸಲು ಬಯಸುವ ? ಯಾವುದರ ಪ್ರತಿೋಕಾರವನುು
ಬಯಸುತಿತೋಯ? ಸತಾವನುು ನನಗ ಹ ೋಳು! ಒಂದುವ ೋಳ
ಸೌಭಪ್ತಿಯನುು ಸ ೋರಬ ೋಕ ಂದು ನಿನು ಮನಸಿ್ದುರ ಮಹಾತಮ
ರಾಮನು ನಿನಗ ೊೋಸಕರವಾಗಿ ಅವನ ಮೋಲ ನಿಬಂಧನ ಯನುು
ಹಾಕಬಲಿನು. ಅರ್ವಾ ಆಪ್ಗ ೋಯ ಭೋಷ್ಮನನುು ರಣದಲ್ಲಿ
ಸ ೊೋಲುವುದನುು ನ ೊೋಡಬ ೋಕ ಂದು ಇಚಿಛಸಿದರ ಆ ಧಿೋಮತ
ಭಾಗವವ ರಾಮನು ಅದನೊು ಮಾಡಬಲಿನು. ನಿನು ಮತುತ
ಸೃಂಜಯನ ಮಾತನುು ಕ ೋಳಿ ಅನಂತರ ಯಾವುದನುು
ಮಾಡಬ ೋಕ ಂದು ಯೋಚಿಸ ೊೋಣ.”
ಅಂಬ ಯು ಹ ೋಳಿದಳು:
557
“ಭಗವನ್! ಭೋಷ್ಮನು ತಿಳಿಯದ ಯೋ ನನುನುು
ಅಪ್ಹರಿಸಿದನು. ಏಕ ಂದರ ಭೋಷ್ಮನಿಗ ನನು ಮನಸು್
ಶಾಲವನಿಗ ಹ ೊೋಗಿತ ಂ
ತ ದು ತಿಳಿದಿರಲ್ಲಲಿ. ಈ ವಿಚಾರವನುು
ಮನಸಿ್ನಲ್ಲಿಟುಿಕ ೊಂಡು ಯಥಾನಾಾಯವಾದ ಉಪಾಯವನುು
ನಿೋವ ೋ ನಿಶ್ಚಯಿಸಬ ೋಕು ಮತುತ ಅದರಂತ ಮಾಡಬ ೋಕು.
ಕುರುಶಾದೊವಲ ಭೋಷ್ಮ ಅರ್ವಾ ಶಾಲವರಾಜ ಇಬಬರಲ್ಲಿ
ಒಬಬರ ಮೋಲ ಅರ್ವಾ ಇಬಬರ ಮೋಲೊ, ಯಾವುದು
ಸರಿಯೋ, ಅದನುು ಮಾಡು. ನನು ದುಃಖ್ದ ಮೊಲವನುು
ಯಥಾವತಾತಗಿ ಹ ೋಳಿದ ುೋನ . ಅದರ ಕುರಿತು ಯಾವುದು
ಸರಿಯೋ ಅದನುು ಮಾಡಬ ೋಕು.”
ಅಕೃತವರಣನು ಹ ೋಳಿದನು:
558
ಭೋಷ್ಮನಿಗ ಪ್ರತಿಕಿರಯ ಮಾಡಿಸುವುದು ಯುಕತವಾಗಿದ .”
ಅಂಬ ಯು ಹ ೋಳಿದಳು:
559
ಮಾತುಕಥ ಯನಾುಡಿದರು. ಆಗ ಮಾತಿನ ಕ ೊನ ಯಲ್ಲಿ ಮಧುರ
ಕಾಲದಲ್ಲಿ ರಾಜಷ್ಠವಯು ಮಹಾಬಲ ಭೃಗುಶ ರೋಷ್ಿ ರಾಮನಿಗ
ಅರ್ವವತಾತದ ಈ ಮಾತುಗಳನಾುಡಿದನು:
ಅಂಬ ಯು ಹ ೋಳಿದಳು:
560
ನ ೊೋಡಿ ರಾಮನು ಚಿಂತಾಪ್ರನಾದನು. “ಇವಳು ಏನನುು
ಹ ೋಳಲ್ಲದಾುಳ ?” ಎಂದು ವಿಮಶ್ವಸಿ ಭೃಗುಸತತಮ ರಾಮನು ಒಂದು
ಕ್ಷಣ ಯೋಚಿಸಿ ಕೃಪ ಯಿಂದ ಅವಳನುು ನ ೊೋಡಿದನು. “ಹ ೋಳು!”
ಎಂದು ಪ್ುನಃ ರಾಮನು ಹ ೋಳಲು ಶ್ುಚಿಸಿಮತ ಯು ಭಾಗವವನಿಗ
ನಡ ದುದ ಲಿವನೊು ಹ ೋಳಿದಳು. ರಾಜಪ್ುತಿರಯ ಆ ಮಾತುಗಳನುು ಕ ೋಳಿ
ಜಾಮದಗಿುಯು ನಿಶ್ಚತಾರ್ವವನುು ಆ ವರಾರ ೊೋಹ ಗ ತಿಳಿಸಿದನು.
ಅಂಬ ಯು ಹ ೋಳಿದಳು:
561
ಚಾರಿತರವನುು ಶ್ಂಕಿಸಿ ನನುನುು ಸಿವೋಕರಿಸಲ್ಲಲಿ.ಇವ ಲಿವನೊು
ಸವಬುದಿಧಯಿಂದ ವಿಮಶ್ವಸಿ ಈ ವಿಷ್ಯದಲ್ಲಿ ಏನನುು
ಮಾಡಬ ೋಕ ನುುವುದನುು ಚಿಂತಿಸಬ ೋಕಾಗಿದ . ಅಲ್ಲಿ ನನುನುು
ವಶ್ಮಾಡಿಕ ೊಂಡು ಬಲಾತಾಕರವಾಗಿ ಎತಿತಕ ೊಂಡು ಹ ೊೋದ
ಮಹಾವರತ ಭೋಷ್ಮನ ೋ ನನು ಈ ವಾಸನದ ಮೊಲ. ಈ
ರಿೋತಿಯ ದುಃಖ್ವನುು ನನಗ ತಂದ ೊದಗಿಸಿದ, ಯಾರಿಂದ ಈ
ಮಹಾ ದುಃಖ್ವನುು ಹ ೊತುತ ತಿರುಗುತಿತದ ುೋನ ೊೋ ಆ
ಭೋಷ್ಮನನುು ಕ ೊಲುಿ! ಅವನು ಲುಬಧ, ಸ ೊಕಿಕನವ,
ವಿಜಯಶಾಲ್ಲಯಂದು ಜಂಬವಿದ . ಆದುದರಿಂದ
ಅವನ ೊಂದಿಗ ಸ ೋಡು ತಿೋರಿಸಿಕ ೊಳುಳವುದು ಯುಕತವಾಗಿದ .
ಭಾರತನು ನನುನುು ಅಪ್ಹರಿಸಿಕ ೊಂಡು ಹ ೊೋಗುತಿತರುವಾಗ ಆ
ಮಹಾವರತನನುು ಕ ೊಲಿಬ ೋಕ ನುುವ ಸಂಕಲಪವು ನನು
ಹೃದಯದಲ್ಲಿ ಬಂದಿತುತ. ನನು ಬಯಕ ಯನುು ಪ್ೊರ ೈಸು.
ಪ್ುರಂದರನು ವೃತರನನುು ಹ ೋಗ ೊೋ ಹಾಗ ಭೋಷ್ಮನನುು
ಸಂಹರಿಸು!”
562
ಹ ೋಳಿದನು:
“ಕಾಶ ಾೋ! ಬರಹಮವಿದರ ಕಾರಣಕಕಲಿದ ೋ ನಾನು ಇಷ್ಿಪ್ಟುಿ
ಶ್ಸರಗಳನುು ಹಿಡಿಯುವುದಿಲಿ. ನಾನು ನಿನಗಾಗಿ ಇನ ುೋನು
ಮಾಡಬ ೋಕು? ಭೋಷ್ಮ ಮತುತ ಶಾಲವ ಇಬಬರು ರಾಜರೊ ನನು
ಇಚ ಛಯಂತ ನಡ ದುಕ ೊಳುಳತಾತರ . ಅದನುು ನಾನು
ಮಾಡುತ ೋತ ನ . ಶ ೋಕಿಸಬ ೋಡ! ಆದರ ಬಾರಹಮಣರ
ನಿಯೋಗವಿಲಿದ ೋ ಶ್ಸರಗಳನುು ಎಂದೊ ಹಿಡಿಯುವುದಿಲಿ.
ಅದು ನಾನು ಮಾಡಿದ ಪ್ರತಿಜ್ಞ .”
ಅಂಬ ಯು ಹ ೋಳಿದಳು:
ರಾಮನು ಹ ೋಳಿದನು:
ಅಂಬ ಯು ಹ ೋಳಿದಳು:
563
ಬಯಸುವ ಯಾದರ ರಣದಲ್ಲಿ ಭೋಷ್ಮನನುು ಸಂಹರಿಸು. ನಿೋನು
ಭರವಸ ಯಿತುತದನುು ಸತಾವಾಗಿಸಬ ೋಕು!”
564
ಕುರುಕುಲ ೊೋದವಹ ಭೋಷ್ಮನು ವಿಜಯವನುು ಸಾಧಿಸಿದಾುನ .
ಸಂಗಾರಮದದಲ್ಲಿ ಅವನನುು ಎದುರಿಸಿ ಯುದಧ ಮಾಡು!”
ರಾಮನು ಹ ೋಳಿದನು:
565
ತಾಪ್ಸರೊ ಸರಸವತಿೋ ತಿೋರದಲ್ಲಿ ಬಿೋಡುಬಿಟಿರು.
ಪ್ರಶ್ುರಾಮ-ಭೋಷ್ಮರ ಸಂವಾದ
ಸಮ ಪ್ರದ ೋಶ್ದಲ್ಲಿ ನ ಲ ಸಿದ ಮೊರನ ಯ ದಿವಸದಲ್ಲಿ ಆ
ಮಹಾವರತನು ತಾನು ಬಂದಿದ ುೋನ ಎಂದು ಸಂದ ೋಶ್ವನುು ಭೋಷ್ಮನಿಗ
ಕಳುಹಿಸಿದನು. ತ್ನು ದ್ೆೋಶದ ಗಡಿಗ ಆ ಮಹಾಬಲ ತ ೋಜ ೊೋನಿಧಿ
ಪ್ರಭುವು ಬಂದಿದಾುನ ಂದು ಕ ೋಳಿ ಭೋಷ್ಮನು ಪರೋತಿಯಿಂದ
ಗ ೊೋವುಗಳನುು ಮುಂದಿರಿಸಿಕ ೊಂಡು ಬಾರಹಮಣರು, ಮತುತ ದ ೋವಕಲಪ
ಋತಿವಗರು ಹಾಗೊ ಪ್ುರ ೊೋಹಿತರಿಂದ ಸುತುತವರ ಯಲಪಟುಿ ಅವನಲ್ಲಿಗ
ಹ ೊೋದನು. ಅವನು ಬಂದಿದುದನುು ನ ೊೋಡಿ ಪ್ರತಾಪ್ವಾನ್
ಜಾಮದಗಿುಯು ಆ ಪ್ೊಜ ಯನುು ಸಿವೋಕರಿಸಿ ಈ ಮಾತುಗಳನಾುಡಿದನು:
“ಭೋಷ್ಮ! ಯಾವ ಬುದಿಧಯನುು ಬಳಸಿ ನಿೋನು ಮದಲು
ಬಯಸದ ೋ ಇದು ಕಾಶ್ರಾಜಸುತ ಯನುು ಕರ ದುಕ ೊಂಡು
ಹ ೊೋದ , ಮತುತ ನಂತರ ಅವಳನುು ವಿಸರ್ಜವಸಿದ ? ನಿನು
ಕಾರಣದಿಂದ ಇವಳು ಧಮವದ ಮೋಲಮಟಿದಿಂದ
ಕಿೋಳುಮಟಿಕ ಕ ತಳಳಲಪಟ್ಟಿದಾುಳ . ಏಕ ಂದರ ನಿನಿುಂದ
ಮುಟಿಲಪಟಿ ಇವಳ ೂಂದಿಗ ಯಾರು ತಾನ ೋ ಹ ೊೋಗಲು
ಬರುತತದ ? ನಿನಿುಂದ ಕರ ದುಕ ೊಂಡು ಹ ೊೋದವಳ ಂದು
ಶಾಲವನೊ ಕೊಡ ಇವಳನುು ಹಿಂದ ಕಳುಹಿಸಿದಾುನ .
ಆದುದರಿಂದ ನನು ನಿಯೋಗದಂತ ಇವಳನುು ನಿೋನು
566
ಸಿವೋಕರಿಸು. ಈ ರಾಜಪ್ುತಿರಯು ಸವಧಮವವನುು ಪ್ಡ ಯಲ್ಲ.
ರಾಜನಾದ ನಿೋನು ಇವಳನುು ಅಪ್ಮಾನಿಸುವುದು ಸರಿಯಲಿ.
567
ಶಾಂತನಾಗಲ್ಲಲಿ. ಆಗ ಭೋಷ್ಮನು ಆ ಬಾರಹಮಣಸತತಮನಿಗ ಇನ ೊುಮಮ
ಶ್ರಸಾ ನಮಸಕರಿಸಿ ಕ ೋಳಿದನು:
568
ತಿಳಿದಿರುವ ಯಾರುತಾನ ೋ ಇನ ೊುಬಬನಲ್ಲಿ
ಪರೋತಿಯನಿುಟುಿಕ ೊಂಡಿರುವವಳನುು ಹಾವಿನಂತ ತನು
ಮನ ಯಲ್ಲಿ ಇರಿಸಿಕ ೊಳುಳತಾತನ ? ವಾಸವನ ಭಯದಿಂದಲೊ
ನಾನು ಧಮವವನುು ತ ೊರ ಯುವುದಿಲಿ ನನು ಮೋಲ ಕರುಣ
ತ ೊೋರು. ಅರ್ವಾ ನನಗ ೋನು ಮಾಡಬ ೋಕ ೊೋ ಅದನುು
ಬ ೋಗನ ೋ ಮಾಡು. ಮಹಾಬುದಿಧ ಮಹಾತಮ ಮರುತತನು
ಪ್ುರಾಣಗಳಲ್ಲಿ ಈ ಗಿೋತ ಶ ಿೋಕವನುು ಹ ೋಳಿದಾುನ : “ಗುರುವು
ಬಯಸಿದುದನುು ಮಾಡಬ ೋಕು. ಅವನು ತಿಳಿಯದ ೋ
ಇದಿುರಬಹುದು. ತಪ್ುಪ-ಸರಿಗಳನುು ಅರಿಯದ ೋ
ಇದಿುರಬಹುದು. ಅರ್ವಾ ಧಮವದ ದಾರಿಯನುು
ತಪಪರಬಹುದು.” ನಿೋನು ಗುರುವ ಂಬ ಪ ರೋಮದಿಂದ ನಾನು
ನಿನುನುು ತುಂಬಾ ಸಮಾಮನಿಸುತ ೋತ ನ . ಗುರುವಿನ ನಡತ ಯು
ನಿನಗ ತಿಳಿದಿಲಿ. ಆದುದರಿಂದ ನಾನು ನಿನ ೊುಂದಿಗ ಯುದಧ
ಮಾಡುತ ೋತ ನ . ಆದರ ಸಮರದಲ್ಲಿ ಗುರುವನುು, ಅದರಲೊಿ
ವಿಶ ೋಷ್ವಾಗಿ ಬಾರಹಮಣನನುು, ನಾನು ಕ ೊಲುಿವುದಿಲಿ.
ತಪೊೋವೃದಧನಾದ ನಿನುಲ್ಲಿ ನನಗ ವಿಶ ೋಷ್ವಾದ ಕ್ಾಂತಿಯಿದ .
ಆದರ ಆಯುಧವನುು ಹಿಡಿದ ತಿತ ಹ ೊೋರಾಡುವ ಅರ್ವಾ
ಯುದಧದಲ್ಲಿ ಪ್ಲಾಯನ ಮಾಡದ ೋ ಇದು ಬಾರಹಮಣನನುು
ಕ್ಷತಿರಯನಾದವನು ಕ ೊಂದರ ಅವನಿಗ ಬರಹಮಹತಾಾ
ದ ೊೋಷ್ವಿಲಿವ ಂದು ಧಮವನಿಶ್ಚಯವಿದ . ಕ್ಷತಿರಯರ
569
ಧಮವದಲ್ಲಿರುವ ಕ್ಷತಿರಯನು ನಾನು. ಇನ ೊುಬಬನು ಹ ೋಗ
ವತಿವಸುತಾತನ ೊೋ ಅದರ ಪ್ರಕಾರ ಪ್ರವತಿವಸಿದರ ಅವನು
ಅಧಮವವನುು ಪ್ಡ ಯುವುದಿಲಿ. ಅಂರ್ಹ ನರನು
ಶ ರೋಯಸ್ನುು ಪ್ಡ ಯುತಾತನ . ಅರ್ವ, ಧಮವ, ಅರ್ವಾ
ದ ೋಶ್ಕಾಲಗಳಲ್ಲಿ ಸಮರ್ವನಾದವನು ಅವನಿಗಾಗುವ
ಲಾಭಗಳ ಕುರಿತು ಸಂಶ್ಯವಿದುರ ಆ ಸಂಶ್ಯವನುು
ಹ ೊೋಗಲಾಡಿಸಿಕ ೊಂಡರ ಒಳ ಳಯದು.
ಅಸಂಶ್ಯವಾಗಿದುುದನುು ನಾಾಯವ ಂದು ನಿಣವಯಿಸಿ ನಿೋನು
ವತಿವಸುತಿತರುವುದರಿಂದ ನಾನು ನಿನ ೊುಂದಿಗ ಮಹಾರಣದಲ್ಲಿ
ಯುದಧಮಾಡುತ ೋತ ನ . ನನು ಬಾಹುವಿೋಯವವನೊು
ಅತಿಮಾನುಷ್ ವಿಕರಮವನೊು ನ ೊೋಡು! ಇಲ್ಲಿಯ ವರ ಗ
ಬಂದೊ ನನಗ ಏನು ಶ್ಕಾವಾಗುತತದ ಯೋ ಅದನುು
ಮಾಡುತ ೋತ ನ . ನಿನ ೊುಂದಿಗ ಕುರುಕ್ ೋತರದಲ್ಲಿ ಹ ೊೋರಾಡುತ ೋತ ನ .
ಇಷ್ಿವಾದಷ್ೊಿ ದವಂದವಯುದಧ ಮಾಡು! ಸಿದಧನಾಗು! ಅಲ್ಲಿ
ನಿನುನುು ಕ ೊಲುಿತ ೋತ ನ . ನನು ನೊರಾರು ಶ್ರಗಳಿಂದ
ಹ ೊಡ ಯಲಪಟುಿ ಮಹಾರಣದಲ್ಲಿ ನನು ಶ್ಸರಗಳಿಂದ
ಪ್ುನಿೋತನಾಗಿ ಗ ದು ಲ ೊೋಕಗಳನುು ಸ ೋರುತಿತೋಯ!
ಆದುದರಿಂದ ಹ ೊೋಗಿ ಕುರುಕ್ ೋತರಕ ಕ ಹಿಂದಿರುಗು. ಅಲ್ಲಿಯೋ
ನಿನುನುು ಯುದಧದಲ್ಲಿ ಭ ೋಟ್ಟಯಾಗುತ ೋತ ನ . ಹಿಂದ ಎಲ್ಲಿ ನಿೋನು
ನಿನು ಪತೃಗಳಿಗ ಪ್ವಿತರವಾಗಿದ ುಯೋ ಅಲ್ಲಿಯೋ ನಿನುನುು
570
ಕ ೊಂದು ನಾನು ಶೌಚವನುು ಮಾಡುತ ೋತ ನ . ಅಲ್ಲಿ ಬ ೋಗ
ಹ ೊೋಗು. ಹಿಂದಿನಿಂದ ನಿನಗಿರುವ ಈ ಬಾರಹಮಣನ ಂಬ
ದಪ್ವವನುು ಕಳ ಯುತ ೋತ ನ . ನಾನ ೊಬಬನ ೋ ಲ ೊೋಕದ
ಕ್ಷತಿರಯರನುು ಸ ೊೋಲ್ಲಸಿದ ಎಂದು ಬಹಳಷ್ುಿ ಪ್ರಿಷ್ತುತಗಳಲ್ಲಿ
ಕ ೊಚಿಚಕ ೊಳುಳತಾತ ಬಂದಿದಿುೋಯ! ನನುನುು ಕ ೋಳು! ಆ
ಸಮಯದಲ್ಲಿ ಭೋಷ್ಮನು ಹುಟ್ಟಿರಲ್ಲಲಿ. ಅರ್ವಾ ಯುದಧದಲ್ಲಿ
ನಿನಗಿರುವ ದಪ್ವ ಮತುತ ಆಸ ಯನುು ಕಳ ಯುವ ನನುಂರ್ಹ
ಕ್ಷತಿರಯನೊ ಕೊಡ ಇರಲ್ಲಲಿ. ಈಗ ನಾನು - ಪ್ರಪ್ುರಂಜಯ
ಭೋಷ್ಮನು - ಹುಟ್ಟಿದ ುೋನ . ಯುದಧದಲ್ಲಿ ನಿನು ದಪ್ವವನುು
ಮುರಿಯುತ ೋತ ನ ಎನುುವುದರಲ್ಲಿ ಸಂಶ್ಯವಿಲಿ.”
571
ಜಾಹುವಿಯು ನ ೊೋಡಲ್ಲ! ನನಿುಂದ ಕ ೊಲಿಲಪಟುಿ
ಕೃಪ್ಣನಾಗಿರುವ ನಿನುನುು ನ ೊೋಡಿ ಸಿದಧಚಾರಣಸ ೋವಿತ
ದ ೋವಿಯು ಇಂದು ರ ೊೋದಿಸಲ್ಲ! ಯುದಧಕಾಮುಕನಾದ,
ಆತುರನಾದ, ಬುದಿಧಯಿಲಿದ ನಿನುಂತವನನುು ರ್ಜೋವಂತ
ನ ೊೋಡಲು ಮಹಾಭಾಗ ನದಿೋ ಭಗಿೋರರ್ಸುತ ಯು ಅಹವಳಲಿ.
ಬಾ! ನನ ೊುಂದಿಗ ನಡ ! ಇದ ೋ ಆ ಯುದಧವು ನಡ ಯಲ್ಲ!
ರಥಾದಿ ಸವವವನೊು ತ ಗ ದುಕ ೊಂಡು ಬಾ!”
574
ಬಂದಳು. ಆಗ ಅವನು ಕ ೊರೋಧದಿಂದ ಕಣುಣಗಳನುು ತಿರುಗಿಸಿ ಅವಳ
ಮಾತಿನಂತ ಮಾಡಲ್ಲಲಿ. ಆಗ ಧಮಾವತಮ ಭೃಗುಶ ರೋಷ್ಿ ಮಹಾತಪ್ಸಿವ
ದಿವಜಸತತಮನು ಕಾಣಿಸಿಕ ೊಂಡು ಪ್ುನಃ ಯುದಧಕ ಕ ಆಹಾವನಿಸಿದನು.
ಪ್ರಶ್ುರಾಮ-ಭೋಷ್ಮರ ಯುದಧ
ರಣದಲ್ಲಿ ನಿಂತಿದು ಅವನಿಗ ಭೋಷ್ಮನು ನಗುತಾತ ಹ ೋಳಿದನು:
“ರರ್ದ ಮೋಲ ನಿಂತು ನ ಲದ ಮೋಲ ನಿಂತಿರುವ ನಿನ ೊುಂದಿಗ
ಯುದಧಮಾಡಲು ಉತಾ್ಹವಾಗುತಿತಲಿ. ರಣದಲ್ಲಿ ನನ ೊುಂದಿಗ
ಯುದಧಮಾಡಲು ಬಯಸುವ ಯಾದರ ರರ್ವನ ುೋರು!
ಕವಚವನುು ಧರಿಸು!”
575
ಕಂಡುಬಂದಿತು. ಅವನ ಪ್ುಣಾ ಮನಸಿ್ನಿಂದ ನಿಮಿವಸಿದ ರರ್ವು
ನಗರದಂತ ವಿಸಿತೋಣವವಾಗಿತುತ. ಕಾಂಚನಗಳಿಂದ ವಿಭೊಷ್ಠತರಾದ
ದಿವಾಾಶ್ವಗಳನುು ಕಟಿಲಾಗಿತುತ. ಸನುದಧವಾಗಿತುತ. ಆ
ಮಹಾಬಾಹುವುವಿನ ಧವಜವು ಸ ೊೋಮಾಲಂಕೃತ ಲಕ್ಷಣದಾುಗಿತುತ. ಆ
ಧನುಧವರನು ತೊಣಿೋರಗಳನುು ಕಟ್ಟಿಕ ೊಂಡಿದುನು. ಉಗುರುಗಳಿಗ
ಗ ೊೋಧಗಳನುು ಕಟ್ಟಿಕ ೊಂಡಿದುನು. ಆ ಯೋಧನಿಗ ಭಾಗವವನ ಅತಾಂತ
ಪರಯ ಸಖ್, ವ ೋದವಿದ ಅಕೃತವರಣನು ಸಾರರ್ಾವನುು ಮಾಡುತಿತದುನು.
ಮನಸಿ್ನಲ್ಲಿ ಅತಿೋವ ಹಷ್ವಗ ೊಂಡು ಭಾಗವವನು ಯುದಧದಲ್ಲಿ
ಭೋಷ್ಮನನುು ಮುಂದ ಬಾ ಎಂದು ಪ್ುನಃ ಪ್ುನಃ ಕೊಗಿ ಕರ ಯುತಿತದುನು.
ಆಗ ಆದಿತಾನಂತ ಬ ಳಗುತಿತದು, ಅನಾದೃಷ್ಾನಾದ, ಮಹಾಬಲ
ಕ್ಷತಿರಯಾಂತಕ ರಾಮನನುು ಭೋಷ್ಮನು ಏಕನಾಗಿ ಏಕನನುು
ಎದುರಿಸಿದನು. ರಾಮನು ಮೊರು ಬಾಣಗಳನುು ಬಿಟುಿ ಅವನ
ಕುದುರ ಗಳನುು ತಡ ದಾಗ ಭೋಷ್ಮನು ರರ್ದಿಂದ ಕ ಳಗಿಳಿದು ಧನುಸ್ನುು
ಆ ಋಷ್ಠಸತತಮನ ಪಾದಗಳಲ್ಲಿಟಿನು. ಆಗ ದಿವಜಸತತಮ ರಾಮನನುು
ಅಚಿವಸಿ ವಿಧಿವತಾತಗಿ ಅಭವಂದಿಸಿ ಈ ಉತತಮ ವಾಕಾಗಳನುು
ಹ ೋಳಿದನು:
577
ಹ ೋಳಿದನು:
578
ಕ ಂಪ್ು ಹೊವುಗಳಿಂದ ತುಂಬಿದ ಅಶ ೋಕದಂತ ಅರ್ವಾ
ಕಿಂಶ್ುಕವೃಕ್ಷದಂತ ರಾಮನು ಕಾಣಿಸಿದನು. ಆಗ ಕ ೊರೋಧಸಮನಿವತನಾಗಿ
ರಾಮನು ಇನ ೊುಂದು ಧನುಸ್ನುು ಎತಿತಕ ೊಂಡು ಹ ೋಮಪ್ುಂಖ್ಗಳ,
ಹರಿತ ಬಾಣಗಳ ಮಳ ಯನುು ಸುರಿಸಿದನು. ಆ ರೌದರ ಮಮವಭ ೋದಿೋ
ಸಪಾವನಲವಿಷ್ಗಳಂತಿರುವ ಬಹು ಬಾಣಗಳು ಭೋಷ್ಮನನುು ಹ ೊಡ ದು
ತತತರಿಸುವಂತ ಮಾಡಿದವು. ಆಗ ಅವನು ಪ್ುನಃ ಚ ೋತರಿಸಿಕ ೊಂಡು
ಕ ೊೋಪ್ದಿಂದ ರಾಮನನುು ನೊರಾರು ಬಾಣಗಳಿಂದ ಹ ೊಡ ದನು. ಆ
ಅಗಿು-ಅಕವ ಸಂಕಾಶ್, ವಿಷ್ಗಳಂತಿದು ಹರಿತ ಬಾಣಗಳ ರಾಶ್ಯಿಂದ
ಹ ೊಡ ತ ತಿಂದು ರಾಮನು ಮೊರ್ ವಗ ೊಂಡಂತಾದನು. ಆಗ ಭೋಷ್ಮನು
ಕೃಪಾವಿಷ್ಿನಾಗಿ “ಕ್ಷತರಧಮವಕ ಕ ಧಿಕಾಕರ! ಯುದಧಕ ಕ ಧಿಕಾಕರ!” ಎಂದು
ಹ ೋಳಿ ತನುನುು ನಾನ ೋ ನಿಂದಿಸಿಕ ೊಂಡನು. ಶ ೋಕವ ೋಗಪ್ರಿಪ್ುಿತನಾಗಿ
ತಪಾಪಯಿತ ಂದು ಹ ೋಳಿದನು: “
579
ದ ೋಹಗಳಿಂದ ಚುಚಿಚಕ ೊಂಡಿದು ಬಾಣಗಳನುು ಕಿತತನು. ಪ್ರಭಾತದಲ್ಲಿ
ಸೊಯವನು ಉದಯಿಸಲು, ಕುದುರ ಗಳಿಗ ಸಾುನಮಾಡಿಸಿ, ಹುಲ್ಲಿನಲ್ಲಿ
ಹ ೊರಳಾಡಿಸಿ, ನಿೋರು ಕುಡಿಸಿ, ಆಯಾಸವನುು ಕಳ ದುಕ ೊಂಡು ಯುದಧಕ ಕ
ಹಿಂದಿರುಗಿದನು. ತ್ನು ರರ್ದ ಮೋಲ ಕುಳಿತು ಕವಚಗಳನುು ಧರಿಸಿ
ಮದಲ ೋ ಬಂದಿದು ಭೋಷ್ಮನನುು ನ ೊೋಡಿ ಪ್ರತಾಪ್ವಾನ್ ರಾಮನು
ಸಿದಧತ ಗಳನುು ಮಾಡಿಕ ೊಂಡನು. ಆಗ ಭೋಷ್ಮನು ಸಮರಕಾಂಕ್ಷ್ಣಿಯಾಗಿ
ಬರುತಿತದು ರಾಮನನುು ನ ೊೋಡಿ ತಕ್ಷಣವ ೋ ಶ ರೋಷ್ಿ ಧನುಸ್ನುು ಬದಿಗಿಟುಿ
ರರ್ದಿಂದ ಕ ಳಗಿಳಿದನು. ಅವನನುು ನಮಸಕರಿಸಿ ರರ್ವನ ುೋರಿ
ಯುದಧಮಾಡಲ ೊೋಸುಗ ಭಯವಿಲಿದ ೋ ಜಾಮದಗಿುಯ ಎದುರು
ನಿಂತನು. ಆಗ ಅವನು ಭೋಷ್ಮನನುು ಮಹಾ ಶ್ರವಷ್ವದಿಂದ
ಮುಚಿಚದನು. ಭೋಷ್ಮನೂ ಕೊಡ ಶ್ರವಷ್ವವನುು ಸುರಿಸಿ ಅವನನುು
ಮುಚಿಚದನು. ಸಂಕುರದಧ ಜಾಮದಗಿುಯು ಪ್ುನಃ ಬ ಂಕಿಯನುು ಕಾರುವ
ಸಪ್ವಗಳಂತಿರುವ ಪ್ತತಿರ ಬಾಣಗಳನುು ಭೋಷ್ಮನ ಮೋಲ
ಪ್ರಯೋಗಿಸಿದನು. ತಕ್ಷಣವ ೋ ಅವನು ಅವುಗಳನುು ನೊರಾರು ಸಹಸರ
ಹರಿತ ಭಲ ಿಗಳಿಂದ ಅಂತರಿಕ್ಷದಲ್ಲಿಯೋ ಪ್ುನಃ ಪ್ುನಃ ತುಂಡರಿಸಿದನು.
ಆಗ ಪ್ರತಾಪ್ವಾನ್ ಜಾಮದಗಿುಯು ದಿವಾಾಸರಗಳನುು ಭೋಷ್ಮನ ಮೋಲ
ಪ್ರಯೋಗಿಸತ ೊಡಗಿದನು. ಅವುಗಳನೊು ಅವನು ತಡ ಹಿಡಿದ ನು.
581
ಬಾಣಜಾಲಗಳಿಂದ ಮುಚಿಚದನು. ಆದರ ರಾಮನು ಅವನ
ಪ್ರತಿಯಂದಕೊಕ ಮೊರು ಬಾಣಗಳನುು ಬಿಟುಿ, ಭೋಷ್ಮನ ಬಾಣಗಳು
ಅವನನುು ತಲುಪ್ುವ ಮದಲ ೋ ಕತತರಿಸಿದನು. ಆ ಮಹಾಹವದಲ್ಲಿ
ಭೋಷ್ಮನ ಸುಸಂಶ್ತ ನೊರಾರು ಬಾಣಗಳನುು ರಾಮನ ಬಾಣಗಳು
ಎರಡಾಗಿ ತುಂಡರಿಸಲು ಅವರ ಲಿರೊ ಸಂತ ೊೋಷ್ಗ ೊಂಡರು. ಆಗ
ಭೋಷ್ಮನು ಜಾಮದಗಿು ರಾಮನನುು ಕ ೊಲಿಬ ೋಕ ಂದು ಬಯಸಿ
ಉರಿಯುತಿತರುವ ಪ್ರಭ ಯುಳಳ, ಮೃತುಾವನುು ಕೊಡಿರುವ ಶ್ರವನುು
ಪ್ರಯೋಗಿಸಿದನು. ಆ ಬಾಣದಿಂದ ಗಾಢವಾಗಿ ಹ ೊಡ ತತಿಂದು
ರಾಮನು ತಕ್ಷಣವ ೋ ಮೊರ್ ವಗ ೊಂಡು ನ ಲದ ಮೋಲ ಬಿದುನು.
ರಾಮನು ನ ಲದ ಮೋಲ ಮಲಗಿರಲು ಎಲಿರೊ ಹಾಹಾಕಾರ
ಮಾಡಿದರು. ಸೊಯವನ ೋ ಕ ಳಗ ಬಿದುನ ೊೋ ಎನುುವಂತ ಜಗತುತ
ಸಂವಿಗುಗ ೊಂಡಿತು.
584
ಹನ ುರಡೊ ಘೊೋರರೊಪೋ ಶ್ಕಿತಗಳನುು ರಣದಲ್ಲಿ ಭೋಷ್ಮನು
ತುಂಡರಿಸಿದನು. ಆಗ ಮಹಾತಮ ಜಾಮದಗಿುಯು ಇನ ೊುಂದು
ಹ ೋಮದಂಡದ ಘೊೋರ ಶ್ಕಿತಗಳನುು ಎಸ ದನು. ಬಂಗಾರದಿಂದ
ಮಾಡಲಪಟ್ಟಿದು ಅದು ವಿಚಿತರವಾಗಿದುು ಮಹಾ ಉಲ ಕಗಳಂತ
ಜವಲ್ಲಸುತಿತದುವು. ಅವುಗಳನೊು ಕೊಡ ತ ೊೋಮರಗಳಿಂದ ತಡ ದು
ಖ್ಡಗದಿಂದ ಭೋಷ್ಮನು ಕ ಳಗ ಬಿೋಳಿಸಿ, ದಿವಾ ಬಾಣಗಳಿಂದ
ಜಾಮದಗಿುಯ ದಿವಾ ರರ್ವನೊು ಕುದುರ ಗಳನೊು ಸಾರಥಿಯಂದಿಗ
ಮುಚಿಚದನು. ಅವನು ಪ್ರಯೋಗಿಸಿದ ಹಾವುಗಳಂತಿದು ಹ ೋಮಚಿತರ
ಶ್ಕಿತಗಳನುು ನ ೊೋಡಿ ಕ ೊರೋಧಾವಿಷ್ಿನಾದ ಆ ಮಹಾತಮ
ಹ ೈಹಯೋಶ್ಪ್ರಮಾಥಿಯು ಪ್ುನಃ ದಿವಾಾಸರಗಳನುು ಬಳಸಿದನು. ಆಗ
ಮಿಡತ ಗಳ ಗುಂಪನಂತಿರುವ, ತುದಿಗಳಲ್ಲಿ ರ ಕ ಕಗಳನುುಳಳ,
ಉರಿಯುತಿತರುವ ಬಾಣಗಳ ರಾಶ್ಯು ಭೋಷ್ಮನ ಶ್ರಿೋರವನುು,
ಕುದುರ ಗಳನುು, ರರ್ದ ೊಂದಿಗ ಸೊತನನುು ತುಂಬಾ ಆಳವಾಗಿ
ಚುಚಿಚದವು. ಅದರ ಹ ೊಡ ತದಿಂದಾಗ ಅವನ ರರ್, ಕುದುರ ಗಳು
ಮತುತ ಸಾರಥಿಯೊ, ರರ್ದ ಎರಡು ಚಕರಗಳ ೂಂದಿಗ ಎಲಿ ರಿೋತಿಯಲ್ಲಿ
ಮುರಿದು ಬಿದುವು. ಆ ಬಾಣವಷ್ವವು ಮುಗಿಯಲು ಭೋಷ್ಮನೊ ಕೊಡ
ಶ್ರಗಳ ಮಳ ಯನುು ಗುರುವಿನ ಮೋಲ ಸುರಿಸಿದನು. ಬಾಣಗಳಿಂದ
ಗಾಯಗ ೊಂಡ ಆ ಬರಹಮರಾಶ್ಯು ತುಂಬಾ ಕಡ ಗಳಿಂದ ಒಂದ ೋ
ಸಮನ ರಕತವನುು ಸುರಿಸಿದನು. ರಾಮನು ಹ ೋಗ ಬಾಣಜಾಲಗಳಿಂದ
ನ ೊೋಯುತಿತದುನ ೊೋ ಹಾಗ ಭೋಷ್ಮನೊ ಕೊಡ ಗಾಢವಾಗಿ ತುಂಬಾ
585
ನ ೊೋವಿನಲ್ಲಿದುನು. ಕ ೊನ ಯಲ್ಲಿ ಮಧಾಾಹುದ ನಂತರ ಸೊಯವನು
ಅಸತವಾಗಲು ಅವರ ಯುದಧವೂ ನಿಂತಿತು.
590
ಗ ಲುಿತಿೋತ ಯ. ನಿೋನು ಈ ಪರಯವಾದ ಅಸರವನುು
ಗುರುತಿಸುತಿತೋಯ. ಏಕ ಂದರ ನಿನು ಪ್ೊವವದ
ದ ೋಹಧಾರಣ ಯಲ್ಲಿ ಇದನುು ನಿೋನು ತಿಳಿದಿದ ು. ಪ್ರಸಾವಪ್ವ ಂಬ
ಹ ಸರಿನ ಇದನುು ಪ್ರಜಾಪ್ತಿಗಾಗಿ ವಿಶ್ವಕಮವನು
ನಿಮಿವಸಿದನು. ಇದು ರಾಮನಿಗೊ ಅರ್ವಾ
ಭೊಮಿಯಲ್ಲಿರುವ ಯಾವ ಪ್ುರುಷ್ನಿಗೊ ಗ ೊತಿತಲಿ. ಅದನುು
ಸಮರಿಸಿಕ ೊಂಡು ಚ ನಾುಗಿ ಪ್ರಯೋಗಿಸು. ಈ ಅಸರದಿಂದ
ರಾಮನು ಸಾಯುವುದಿಲಿ. ಇದರಿಂದ ನಿೋನು ಯಾವುದ ೋ
ಪಾಪ್ವನೊು ಹ ೊಂದುವುದಿಲಿ. ಈ ಬಾಣದ ಬಲದಿಂದ
ಪೋಡಿತನಾಗಿ ಜಾಮದಗಿುಯು ನಿದ ುಮಾಡುತಾತನ ಅಷ್ ಿ.
ಇದರಿಂದ ಅವನನುು ಸ ೊೋಲ್ಲಸಿ ನಿನಗ ಪರಯವಾದ
ಸಂಬ ೊೋದನಾಸರದಿಂದ ಅವನನುು ಪ್ುನಃ ಎಚಚರಿಸಬಲ ಿ.
ಪ್ರಭಾತದಲ್ಲಿ ರರ್ದಲ್ಲಿದುು ಹಿೋಗ ಮಾಡು. ಮಲಗಿರುವ
ಅರ್ವಾ ಸತಿತರುವವರನುು ನಾವು ಸಮನಾಗಿ
ಕಾಣುತ ೋತ ವಲಿವ ೋ? ರಾಮನು ಎಂದೊ ಸಾಯುವುದಿಲಿ.
ಆದುದರಿಂದ ನ ನಪಗ ತಂದುಕ ೊಂಡು ಈ ಪ್ರಸಾವಪ್ವನುು
ಬಳಸು.”
591
ಪ್ರಶ್ುರಾಮ-ಭೋಷ್ಮರ ಪ್ರಸಪರ ಬರಹಾಮಸರ ಪ್ರಯೋಗ
592
ಕಾಲಾಂತಕನಂತಿರುವ ಘೊೋರ ಶ್ತುರನಿಬಹವಣ ಬಾಣವನುು
ಬಲವಾಗಿ ಎಳ ದು ಹೊಡಿದನು. ಹಾವಿನಂತ ಭುಸುಗುಟುಿತತ ಬಂದು
ಅದು ಭೋಷ್ಮನ ಎದ ಯಮೋಲ ಬಿದಿುತು. ಆಗ ಅವನು ರಕತವನುು
ಕಾರುತಾತ ಮೊರ್ ವಹ ೊಂದಿ ನ ಲದ ಮೋಲ ಬಿದುನು. ಪ್ುನಃ ಎಚ ಚತುತ
ಅವನು ಧಿೋಮತ ಜಮದಗಿುಯ ಮೋಲ ವಿಮಲವಾದ ಅಗಿುಯಂತ
ಉರಿಯುತಿತರುವ ಶ್ಕಿತಯನುು ಎಸ ದನು. ಅದು ಆ ದಿವಜಮುಖ್ಾನ
ಎದ ಯ ಮೋಲ ಬಿದಿುತು. ವಿಹವಲನಾದ ಅವನು ನಡುಗಿದನು. ಆಗ
ಅವನ ಸಖ್, ವಿಪ್ರ, ಮಹಾತಪ್ಸಿವ ಅಕೃತವರಣನು ಅವನನುು
ಅಪಪಕ ೊಂಡು ಶ್ುಭವಾಕಾಗಳಿಂದ ಆಶಾವಸನ ಗಳನಿುತತನು. ಆಗ
ಕ ೊರೋಧಾಮಷ್ವಸಮನಿವತನಾದ ಮಹಾವರತ ರಾಮನು ಪ್ರಮಾಸರ
ಬರಹಮವನುು ಪ್ರಯೋಗಿಸತ ೊಡಗಿದನು. ಅದನುು ಎದುರಿಸಲು
ಭೋಷ್ಮನೊ ಕೊಡ ಆ ಉತತಮ ಬರಹಾಮಸರವನುು ಹೊಡಿದನು. ಅದು
ಯುಗಾಂತದ ಜಾವಲ ಗಳಂತ ತ ೊೋರಿತು. ಭೋಷ್ಮನನಾುಗಲ್ಲೋ
ರಾಮನನಾುಗಲ್ಲೋ ತಾಗಲು ಅಸಮರ್ವರಾದ ಆ ಎರಡು
ಬರಹಾಮಸರಗಳು ಮಧಾದಲ್ಲಿಯೋ ಕೊಡಿದವು. ಆಗ ಇಡಿೋ ಆಕಾಶ್ವ ೋ
ಹತಿತ ಉರಿಯುತಿತರುವಂತ ತ ೊೋರಿತು. ಎಲಿ ಭೊತಗಳೂ ಆತವರಾದರು.
ಅಸರತ ೋಜದಿಂದ ಪೋಡಿತರಾದ ಋಷ್ಠಗಳು, ಗಂಧವವರು ಮತುತ
ದ ೋವತ ಗಳು ಕೊಡ ಪ್ರಮ ಸಂತಾಪ್ವನುು ಹ ೊಂದಿದರು. ಪ್ವವತ-
ವನ-ವೃಕ್ಷಗಳಿಂದ ಕೊಡಿದ ಭೊಮಿಯು ನಡುಗಿತು. ಸಂತಪ್ತರಾದ
ಭೊತಗಳು ಉತತಮ ವಿಷ್ಾದವನೊು ಹ ೊಂದಿದರು. ದಶ್ ದಿಕುಕಗಳಲ್ಲಿ
593
ಹ ೊಗ ಯು ತುಂಬಿ ಆಕಾಶ್ವು ಹತಿತ ಉರಿಯತ ೊಡಗಿತು.
ಆಕಾಶ್ಗಾಮಿಗಳು ಆಕಾಶ್ದಲ್ಲಿ ನಿಲಿದಂತಾದರು.
ದ ೋವಾಸುರರಾಕ್ಷಸರಿಂದ ಕೊಡಿದ ಲ ೊೋಕಗಳು ಹಾಹಾಕಾರ
ಮಾಡುತಿತರಲು ಇದ ೋ ಸಮಯವ ಂದು ಭೋಷ್ಮನು ಬರಹಮವಾದಿಗಳು
ಹ ೋಳಿದ ಪರಯವಾದ ಪ್ರಸಾವಪ್ ಅಸರವನುು ಹೊಡಲು ಬಯಸಿದನು.
ಹಿೋಗ ಯೋಚಿಸಲು ಆ ಅಸರವೂ ಕೊಡ ಅವನ ಮನಸಿ್ನಲ್ಲಿ
ಹ ೊಳ ಯಿತು.
596
“ನಾನು ಯುದಧದಿಂದ ಹಿಂದ ಸರಿಯುವುದಿಲಿವ ಂದು
ವರತವನಿುಟುಿಕ ೊಂಡಿದ ುೋನ . ಈ ಹಿಂದ ನಾನು ಎಂದೊ ರಣದ
ನ ತಿತಯಿಂದ ಹಿಂಜರಿದಿರಲ್ಲಲಿ. ಬ ೋಕಾದರ ಪತಾಮಹರು
ಆಪ್ಗ ೋಯನನುು ಯುದಧದಿಂದ ಹಿಂದ ಸರಿಸಿ. ನಾನು ಮಾತರ
ಎಂದೊ ಯುದಧದಿಂದ ಹಿಂದ ಸರಿಯುವುದಿಲಿ.”
597
ಭಾಗಿೋರಥಿಯೊ ರಣಮಧಾವನುು ಪ್ರವ ೋಶ್ಸಿದರು. ಆಗಲೊ ಅವನು
ಮದಲ್ಲನಂತ ಶ್ರವನುು ಧನುಸಿ್ಗ ಹೊಡಿದುನು, ದೃಢನಿಶ್ಚಯನಾಗಿ
ಆಹವದಲ್ಲಿ ಯುದಧಮಾಡಲು ನಿಂತಿದುನು. ಆಗ ಅವರು ಎಲಿರೊ
ಒಟ್ಟಿಗ ಇನ ೊುಮಮ ಭೃಗುನಂದನ ರಾಮನಿಗ ಹ ೋಳಿದರು:
600
ಅವಳು ತಪ್ಸಿ್ಗ ಹಠಮಾಡಿ ವನಕ ಕ ಹ ೊೋದಾಗಿನಿಂದಲ ೋ ಭೋಷ್ಮನು
ವಾಥಿತನೊ, ದಿೋನನೊ, ಬುದಿಧಕಳ ದುಕ ೊಂಡಂರ್ವನೊ ಆದನು.
ಏಕ ಂದರ ಬರಹಮವಿದನಾದ ಸಂಶ್ತವರತ ತಾಪ್ಸನನುು ಬಿಟುಿ ಬ ೋರ
ಯಾವ ಕ್ಷತಿರಯನೊ ವಿೋಯವದಿಂದ ಅವನನುು ಯುದಧದಲ್ಲಿ
ಜಯಿಸಲಾರನು! ಭಯದಿಂದ ಅವನು ಇದನುು ನಾರದ ಮತುತ
ವಾಾಸನಿಗೊ ಕೊಡ ಹ ೋಳುವ ಕಾಯವವನುು ಮಾಡಿದನು. ಅವರು
ಅವನಿಗ ಹ ೋಳಿದರು:
ಅಂಬ ಯ ತಪ್ಸು್
ಕನ ಾ ಅಂಬ ಯಾದರ ೊೋ ಯಮುನಾತಿೋರದ ಆಶ್ರಮಮಂಡಲವನುು
ಪ್ರವ ೋಶ್ಸಿ ಅತಿಮಾನುಷ್ ತಪ್ಸ್ನುು ತಪಸಿದಳು. ಆ ತಪೊೋಧನ ಯು
ನಿರಾಹಾರಳಾಗಿ, ಕೃಶ್ಳಾಗಿ, ರೊಕ್ಷಳಾಗಿ, ಜಟ್ಟಲಳಾಗಿ,
ಹ ೊಲಸುತುಂಬಿಕ ೊಂಡು ಆರು ತಿಂಗಳು ಗಾಳಿಯನ ುೋ ಸ ೋವಿಸುತಾತ
ಅಲುಗಾಡದ ೋ ನಿಂತಿದುಳು. ಇನ ೊುಂದು ವಷ್ವ ಆ ಭಾಮಿನಿಯು
ಯಮುನಾತಿೋರವನುು ಸ ೋರಿ ನಿರಾಹಾರಳಾಗಿ ನಿೋರಿನಲ್ಲಿಯೋ ವಾಸಿಸಿ
ಕಳ ದಳು. ಅನಂತರ ತಿೋವರಕ ೊೋಪ್ದಿಂದ ಪಾದದ ಅಂಗುಷ್ಿದ ಮೋಲ
ನಿಂತುಕ ೊಂಡು ಕ ೋವಲ ಒಂದು ಒಣ ಎಲ ಯನುು ತಿಂದುಕ ೊಂಡು
601
ಒಂದು ವಷ್ವವನುು ಕಳ ದಳು. ಹಿೋಗ ಆ ರ ೊೋದಸಿಯು ಹನ ುರಡು
ವಷ್ವಗಳು ತಪಸಿದಳು. ಅವಳ ಬಾಂಧವರೊ ಕೊಡ ಅವಳನುು
ತಡ ಯಲು ಶ್ಕಾರಾಗಲ್ಲಲಿ. ಆಗ ಅವಳು ಸಿದಧಚಾರಣಸ ೋವಿತ ಮಹಾತಮ
ತಾಪ್ಸ ಪ್ುಣಾಶ್ೋಲರ ಆಶ್ರಮ ಭೊಮಿಗ ಹ ೊೋದಳು. ಅಲ್ಲಿ
ಪ್ುಣಾದ ೋಶ್ಗಳಲ್ಲಿ ಸಾುನಮಾಡುತಾತ ಹಗಲು ರಾತಿರ ಕಾಶ್ಕನ ಾಯು
ತನಗಿಷ್ಿವಾದ ಹಾಗ ತಿರುಗಾಡಿದಳು. ನಂದಾಶ್ರಮ, ನಂತರ ಶ್ುಭ
ಉಲೊಕಾಶ್ರಮ, ಚಾವನಾಶ್ರಮ, ಬರಹಮಸಾಿನ, ದ ೋವರು ಯಾರ್ಜಸಿದ,
ದ ೋವರ ಅರಣಾ ಪ್ರಯಾಗ, ಭ ೊೋಗವತಿ, ಕೌಶ್ಕಾಶ್ರಮ,
ಮಾಂಡವಾಾಶ್ರಮ, ದಿಲ್ಲೋಪ್ನ ಆಶ್ರಮ, ರಾಮಸರ ೊೋವರ,
ಪ ೈಲಗಾಗವನ ಆಶ್ರಮ - ಈ ತಿರ್ವಗಳಲ್ಲಿ ಕಾಶ್ಕನ ಾಯು ದ ೋಹವನುು
ತ ೊಳ ದು ತಿೋವರ ತಪ್ಸಿ್ನಲ್ಲಿದುಳು. ಆಗ ಭೋಷ್ಮನ ಮಾತ ಯು
ಜಲದಿಂದ ಮೋಲ ದುು ಅವಳಿಗ ಹ ೋಳಿದಳು:
“ಭದ ರೋ! ಏಕ ಈ ಕಷ್ಿಪ್ಡುತಿತರುವ ? ಕಾರಣವನುು ನನಗ
ಹ ೋಳು.”
ಅವಳಿಗ ಆ ಅನಿಂದಿತ ಯು ಕ ೈಮುಗಿದು ಹ ೋಳಿದಳು:
“ಚಾರುಲ ೊೋಚನ ೋ! ಭೋಷ್ಮನು ಸಮರದಲ್ಲಿ ರಾಮನನುು
ಗ ದುನು. ಯುದಧ ಮಾಡಲು ಬರುವ ಆ ಮಹಿೋಪ್ತಿಯಡನ
ಬ ೋರ ಯಾರುತಾನ ೋ ಹ ೊೋರಾಡಲು ಬಯಸುವರು? ನಾನು
ಭೋಷ್ಮನ ವಿನಾಶ್ಕ ಕ ಈ ಸುದಾರುಣ ತಪ್ಸ್ನುು
ತಪಸುತಿತದ ುೋನ . ದ ೋವಿೋ! ಆ ನೃಪ್ನನುು ಕ ೊಲಿಬಹುದ ಂದು
602
ನಾನು ಭೊಮಿಯಲ್ಲಿ ಅಲ ದಾಡುತಿತದ ುೋನ . ಈ ದ ೋಹದಲ್ಲಿ
ಅರ್ವಾ ಇನ ೊುಂದರಲ್ಲಿ ಇದ ೋ ನನು ವರತದಿಂದ ಬಯಸುವ
ಫಲ.”
604
ನಾನು ಹಿಂದ ಸರಿಯುತ ೋತ ನ . ಇದು ನನು ಹೃದಯದ ಸಂಕಲಪ.
ಇದರ ಹ ೊರತಾದ ಉದ ುೋಶ್ವಿಲಿ. ಸಿರೋಯಾಗಿದುುಕ ೊಂಡು
ನನಗ ಮಾಡಬ ೋಕಾದುದು ಏನೊ ಇಲಿ. ಪ್ುರುಷ್ನಾಗಲು
ನಿಶ್ಚಯಿಸಿದ ುೋನ . ಇದರಿಂದ ಭೋಷ್ಮನಿಗ ಪ್ರತಿೋಕಾರ
ಮಾಡಬಲ ಿ. ನನುನುು ಪ್ುನಃ ತಡ ಯಬ ೋಡಿ.”
605
ಆಗ ಆ ಮಹಷ್ಠವಗಳ ಮಧಾದಲ್ಲಿಯೋ ತನುದ ೋ ರೊಪ್ದಲ್ಲಿ ಶ್ ಲಪಾಣಿ
ದ ೋವ ಉಮಾಪ್ತಿಯು ಆ ಭಾಮಿನಿಗ ಕಾಣಿಸಿಕ ೊಂಡನು. ವರವ ೋನನುು
ಕ ೊಡಲ ಂದು ಕ ೋಳಲು ಅವಳು ನನು ಪ್ರಾಜಯವನುು ಕ ೋಳಿಕ ೊಂಡಳು.
“ವಧಿಸುತಿತೋಯ!” ಎಂದು ದ ೋವನು ಆ ಮನಸಿವನಿಗ ಉತತರಿಸಿದನು. ಆಗ
ಪ್ುನಃ ಆ ಕನ ಾಯು ರುದರನನುು ಕ ೋಳಿದಳು:
606
ನಂತರ ಹ ೋಗ ೊೋ ನಿೋನು ಪ್ುರುಷ್ನಾಗುತಿತೋಯ.”
608
ದುರಪ್ದನ ಮಹಿಷ್ಠಯು ಸವವಯತುದಿಂದ ಆ ಸುಳಳನುು ರಕ್ಷ್ಸಿದಳು.
ಪಾಷ್ವತಳನುು ಬಿಟುಿ ಬ ೋರ ಯಾರಿಗೊ ಇಡಿೋ ನಗರದಲ್ಲಿ ಅದು
ಗ ೊತಿತರಲ್ಲಲಿ. ಅವಳ ಮಾತಿನಲ್ಲಿ ಶ್ರದ ಧಯನಿುಟಿ ಆ ದ ೋವ
ಅದುಭತತ ೋಜಸನು ಆ ಕನ ಾಯನುು ಗಂಡ ಂದ ೋ ಹ ೋಳಿಕ ೊಂಡು ಬಂದನು.
ಪಾಥಿವವನು ಗಂಡು ಮಗುವಿಗ ಮಾಡಬ ೋಕಾದ
ಜಾತಕಮವಗಳ ಲಿವನೊು ಅವಳಿಗ ಮಾಡಿಸಿ ಶ್ಖ್ಂಡಿೋ ಎಂಬ
ಹ ಸರನಿುತತನು. ಭೋಷ್ಮನ ೊಬಬನ ೋ ಚಾರರ ಮತುತ ನಾರದನ
ಮಾತುಗಳಿಂದ, ದ ೋವವಾಕಾದಿಂದ ಮತುತ ಅಂಬ ಯ ತಪ್ಸಿ್ನಿಂದ
ಸತಾವನುು ತಿಳಿದಿದುನು.
609
ಅಡಗಿಸಿಟ್ ಿ. ಮಹಾರಾಜ್ಞಿ! ಅದು ಎಂದೊ ಸುಳಾಳಗುವುದಿಲಿ!
ಹ ೋಗ ತಾನ ೋ ತ ೈಲ ೊೋಕಾಕತವನು ಸುಳುಳ ಹ ೋಳಿಯಾನು?”
ಭಾಯವಯು ಹ ೋಳಿದಳು:
610
ಸಿರೋಯಂದು ತಿಳಿಯಲ ೋ ಇಲಿ.
611
ಮೋಸಗ ೊಳಿಸಿ ತ ಗ ದುಕ ೊಂಡಿದಿುೋಯ. ಇಂದು ಆ ಮೋಸದ
ಫಲವನುು ನಿೋನು ಪ್ಡ ಯುತಿತೋಯ! ನಿನುನುು ನಿನು ಜನರು
ಅಮಾತಾರ ೊಂದಿಗ ಮುಗಿಸಿಬಿಡುತ ೋತ ನ . ಸಿಿರನಾಗು!””
ದುರಪ್ದನ ಸಂದಿಗುತ
ದೊತನು ಹಿೋಗ ಹ ೋಳಲು ದೃಪ್ದನು ಕಳಳತನ ಮಾಡುವಾಗಲ ೋ
ಸಿಕಿಕಬಿದುವನಂತ ಏನನೊು ಮಾತನಾಡಲ್ಲಲಿ. ಅದು ಹಾಗಲಿವ ಂದು
ಸೊಚನ ಯನುು ನಿೋಡಲು ತನು ಸಂಬಂಧಿಗಳ ಅನುಸಾಂತವನದ
ಮೊಲಕ, ಮಧುರ ಸಂಭಾಷ್ಣ ಮಾಡಬಲಿ ದೊತರ ಮೊಲಕ ತಿೋವರ
ಪ್ರಯತು ಮಾಡಿದನು. ಆ ರಾಜನು ಇನ ೊುಮಮ ಆ ಪಾಂಚಾಲಸುತ ಯು
ಕನ ಾಯಂದು ಪ್ರಿೋಕ್ಷ್ಸಿ ಸತಾವನುು ತಿಳಿದುಕ ೊಂಡು ತವರ ಮಾಡಿ
ಹ ೊರಟನು. ಅವನು ತನು ಧಾತಿರಗಳ ಮಾತಿನಂತ ಮಗಳಿಗ
ಮೋಸವಾಗಿದ ಎಂದು ತನು ಎಲಿ ಅಮಿತೌಜಸ ಮಿತರರಿಗ ಹ ೋಳಿ
ಕಳುಹಿಸಿದನು. ಆ ರಾಜಸತತಮನು ಸ ೋನ ಗಳನುು ಒಟುಿಗೊಡಿಸಿ
ದುರಪ್ದನ ಮೋಲ ಧಾಳಿಯಿಡಲು ನಿಶ್ಚಯಿಸಿದನು. ಆಗ ಮಹಿೋಪ್ತಿ
ಹಿರಣಾವಮವನು ಪಾಂಚಾಲಾ ರಾಜನ ಕುರಿತು ತನು ಮಿತರರ ೊಡನ
ಸಮಾಲ ೊೋಚನ ಮಾಡಿದನು. ಆ ಮಹಾತಮ ರಾಜರು ನಿಶ್ಚಯಿಸಿದರು:
“ಒಂದುವ ೋಳ ರಾಜನ ಶ್ಖ್ಂಡಿನಿಯು ಕನ ಾಯೋ ಆಗಿದುರ
ನಾವು ಪಾಂಚಾಲರಾಜನನುು ಮನ ಯಿಂದ ಬಂಧಿಸಿ
ಕರ ದುಕ ೊಂಡು ಬರ ೊೋಣ. ಇನ ೊುಬಬನನುು ಪಾಂಚಾಲ
612
ನರ ೋಶ್ವರನನಾುಗಿ ಮಾಡಿ ನೃಪ್ತಿ ದುರಪ್ದನನುು
ಶ್ಖ್ಂಡಿಯಡನ ಸಂಹರಿಸ ೊೋಣ!”
613
ಮಾಡಬ ೋಕ ೊೋ ಅದನುು ಮಾಡುತ ೋತ ನ .
ಸಂಶ್ಯಕ ೊಕಳಗಾಗಿರುವ ನನಗ , ಬಾಲಕಿ ಶ್ಖ್ಂಡಿನಿಗ ಮತುತ
ನಿನಗೊ ಮಹಾ ಕಷ್ಿವು ಬಂದ ೊದಗಿದ . ನಾನು ಕ ೋಳುತಿತದ ುೋನ .
ನಮಮನ ುಲಿರನೊು ಬಿಡುಗಡ ಗ ೊಳಿಸಲು ಸತಾವನುು ಹ ೋಳು.
ಸತಾವನುು ತಿಳಿದುಕ ೊಂಡು ಇದರ ಕುರಿತು ಏನು
ಮಾಡಬ ೋಕ ೊೋ ಅದನುು ಮಾಡುತ ೋತ ನ . ಶ್ಖ್ಂಡಿನಿಗ ನಿೋನು
ಹ ದರಬ ೋಡ! ಈ ವಿಷ್ಯದಲ್ಲಿ ಸತಾವನುು ತಿಳಿದುಕ ೊಂಡ ೋ
ಮುಂದುವರ ಯುತ ೋತ ನ . ಪ್ುತರಧಮವತನಾದ ನಾನ ೋ
ವಂಚಿತನಾಗಿದ ುೋನ . ಅಂರ್ಹ ನನಿುಂದ ಮಹಿೋಪ್ತಿ ರಾಜಾ
ದಾಶಾಣವಕನು ವಂಚಿತನಾಗಿದಾುನ . ಆದುದರಿಂದ ಇದರಲ್ಲಿ
ನಿನಗ ತಿಳಿದಿರುವುದನುು ಸತಾವಾಗಿ ಹ ೋಳು!”
614
ಮಾಡಿದ . ದಶಾಣಾವಧಿಪ್ತಿಯ ಮಗಳನುು ಅವನಿಗ
ಪ್ತಿುಯನಾುಗಿ ಮಾಡಿದ . ಇವಳು ಕನ ಾಯಾಗಿ ನಂತರ
ಗಂಡಾಗುತಾತಳ ಂದು ಹಿಂದ ದ ೋವವಾಕಾವು
ತ ೊೋರಿಸಿಕ ೊಟ್ಟಿದುದರಿಂದ ಇದನುು ನಿೋನು ಉಪ ೋಕ್ಷ್ಸಿದ .”
615
“ದ ೋವತ ಗಳಿಗ ಶ್ರಣುಹ ೊೋಗುವುದನುು ಸದಾ ಸತಾವ ಂದು
ಸಾಧುಗಳು ಅಭಪಾರಯ ಪ್ಡುತಾತರ . ಅದರಲೊಿ ನಾವು
ದುಃಖ್ದ ಸಾಗರವನುು ಸ ೋರಿ ತುಂಬಾ ಅಚಿವಸುತಿತದ ುೋವ .
ಭೊರಿದಕ್ಷ್ಣ ಗಳನಿುತುತ ಸವವ ದ ೋವತ ಗಳ ಪ್ೊಜ ಗಳು
ನಡ ಯಲ್ಲ. ದಾಶಾಣವನನುು ತಡ ಯಲು ಅಗಿುಯಗಳಲ್ಲಿ
ಹ ೊೋಮಗಳೂ ನಡ ಯಲ್ಲ. ಯುದಧಮಾಡದ ೋ ಇವನನುು ಹ ೋಗ
ಹಿಂದ ಕಳುಹಿಸಬಹುದು ಎನುುವುದರ ಕುರಿತು ಚಿಂತಿಸು.
ದ ೋವತ ಗಳ ಪ್ರಸಾದದಿಂದ ಎಲಿವೂ ಆಗುತತದ .
ಮಂತಿರಗಳ ೂಂದಿಗ ಸಮಾಲ ೊೋಚನ ಮಾಡಿ ನಿಧವರಿಸಿದಂತ
ಪ್ುರದ ಅವಿನಾಶ್ಕ ಕ ಏನು ಬ ೋಕ ೊೋ ಅದನುು ಮಾಡು.
ದ ೈವವು ನಿಶ್ಚಯಿಸಿದುುದು ಮನುಷ್ಾನ ಪ್ರಯತುದಿಂದ ಚ ನಾುಗಿ
ಸಿದಿಧಯಾಗುತತದ . ಪ್ರಸಪರ ವಿರ ೊೋಧವಾಗಿದುರ ಯಾವುದೊ
ಸಿದಿಧಯಾಗುವುದಿಲಿ. ಆದುದರಿಂದ ಸಚಿವರ ೊಂದಿಗ ನಗರಕ ಕ
ಬ ೋಕಾದುದನುು ಮಾಡು. ಇಷ್ಿವಾದಂತ ದ ೋವತ ಗಳ
ಅಚವನ ಯನೊು ಮಾಡು.”
617
“ಯಕ್ಷ! ನನು ತಂದ ಯು ತ ೊಂದರ ಯಲ್ಲಿದಾುನ ಮತುತ ಬ ೋಗನ ೋ
ವಿನಾಶ್ ಹ ೊಂದುತಾತನ . ಸಂಕುರದಧನಾದ ದಶಾಣಾವಧಿಪ್ತಿಯು
ಅವನ ಮೋಲ ಧಾಳಿಯಿಡುತಿತದಾುನ . ಆ ನೃಪ್ ಹ ೋಮಕವಚನು
ಮಹಾಬಲಶಾಲ್ಲ ಮತುತ ಮಹ ೊೋತಾ್ಹಿೋ. ಆದುದರಿಂದ
ನನುನೊು, ನನು ಮಾತಾಪತೃಗಳನೊು ರಕ್ಷ್ಸು. ನನು
ದುಃಖ್ವನುು ಕಳ ಯುತಿತೋಯಂದು ನಿೋನು ಪ್ರತಿಜ್ಞ ಯನುು
ಮಾಡಿರುವ . ನಿನು ಪ್ರಸಾದದಿಂದ ನಾನು ಅನಿಂದಿತ
ಪ್ುರುಷ್ನಾಗಲ್ಲ. ಆ ರಾಜನು ನನು ಪ್ುರಕ ಕ ಬರುವುದರ ೊಳಗ
ನಿೋನು ನನು ಮೋಲ ಕರುಣ ಯನುು ತ ೊೋರಿಸು.”
618
ಧರಿಸುತ ೋತ ನ . ಸತಾವಾಗಿ ಭರವಸ ಯನುು ನಿೋಡು. ನಿನಗ
ಪರಯವಾದುದನುು ಮಾಡುತ ೋತ ನ .”
ಶ್ಖ್ಂಡಿಯು ಹ ೋಳಿದಳು:
619
ಸಮನಿವತ ದಾಶಾಣವಕ ರಾಜನು ಪಾಂಚಾಲರಾಜ ದುರಪ್ದನಲ್ಲಿಗ
ಬಂದುಬಿಟ್ಟಿದುನು. ಕಾಂಪಲಾವನುು ಸ ೋರಿ ದಶ್ಣಾವಧಿಪ್ತಿಯು
ಬರಹಮವಿದರಲ್ಲಿ ಶ ರೋಷ್ಿನ ೊೋವವನನುು ಸತಕರಿಸಿ ದೊತನನಾುಗಿ
ಕಳುಹಿಸಿದನು: “ನನು ವಚನದಂತ ದೊತ! ನೃಪಾಧಮ
ಪಾಂಚಾಲಾನಿಗ ಹ ೋಳು.
620
ದಶಾಣವಪ್ತಿಯ ದೊತನು ಮಂತಿರಗಳ ಮಧಾದಲ್ಲಿ ಹ ೋಳಿದ ಆ
ನಿಂದನ ಯ ಮಾತುಗಳನುು ಪಾಥಿವವನು ಬಲಾತಾಕರವಾಗಿ
ಕ ೋಳಬ ೋಕಾಯಿತು. ಆಗ ದುರಪ್ದನು ಶ್ರಬಾಗಿ ಹ ೋಳಿದನು:
621
ಆನ ಗಳು, ಕುದುರ ಗಳು, ಗ ೊೋವುಗಳು ಮತುತ ದಾಸಿಯರನುು ಬಹು
ನೊರು ಸಂಖ್ ಾಗಳಲ್ಲಿ ಕ ೊಟುಿ, ಗೌರವಿಸಲಪಟುಿ, ತನು ಮಗಳನುು
ಹಿಂದಿರುಗಿಸಿ, ಮರಳಿದನು. ತನು ಮೋಲ್ಲದು ಆರ ೊೋಪ್ವನುು
ಕಳ ದುಕ ೊಂಡ ಶ್ಖ್ಂಡಿಯು ಪಾಥಿವವ ಹ ೋಮವಮವಣಿ ದಾಶಾಣವನು
ಹಿಂದಿರುಗಲು ಸಂತ ೊೋಷ್ಗ ೊಂಡನು.
622
ಬರುತಿತಲಿ. ಆದುದರಿಂದ ಅವನಿಗ ಮಹಾದಂಡವನುು
ವಿಧಿಸಬ ೋಕ ಂದು ನನಗನಿುಸುತತದ .”
ಯಕ್ಷರು ಹ ೋಳಿದರು:
623
ತ ಗ ದುಕ ೊಂಡು ನಿೋನು ಯಕ್ಷರನುು ಅಪ್ಮಾನಿಸಿರುವ .
ಇದೊವರ ಗೊ ಯಾರೊ ಮಾಡದಿರುವುದನುು ನಿೋನು
ಮಾಡಿದಿುೋಯ. ಆದುದರಿಂದ ಇಂದಿನಿಂದ ನಿೋನು
ಸಿರೋಯಾಗಿಯೊ ಅವನು ಪ್ುರುಷ್ನಾಗಿಯೊ ಇರುತಿತೋರಿ.”
625
ಅಂಬಾ ಎಂಬ ಹ ಸರಿನಿಂದ ವಿಶ್ುರತಳಾದ ಕಾಶ್ಪ್ತಿಯ ಜ ೋಷ್ಿ ಕನ ಾಯು
ದುರಪ್ದನ ಕುಲದಲ್ಲಿ ಶ್ಖ್ಂಡಿಯಾಗಿ ಹುಟ್ಟಿದಳು.
626
ಭೋಷ್ಮ ಪ್ವವ
ಮಹಾಭಾರತ ಯುದಾಧರಂಭ
ವಾಾಸದಶ್ವನ
ಹಿೋಗ ಪ್ೊವವ-ಪ್ಶ್ಚಮ ಮುಖ್ಗಳಾಗಿ ಸ ೋರಿದು ಅವರನುು ನ ೊೋಡಿ
ಭಗವಾನ್ ಋಷ್ಠ, ಸವವವ ೋದವಿದರಲ್ಲಿ ಶ ರೋಷ್ಿ ವಾಾಸ ಸತಾವತಿೋ ಸುತ,
ಭರತರ ಪತಾಮಹ, ಭೊತ-ಭವಾ-ಭವಿಷ್ಾಗಳನುು ತಿಳಿದಿರುವ,
ಭಗವಾನನು ತನು ಪ್ುತರರ ಅನಾಾಯದ ಕುರಿತು ಯೋಚಿಸಿ ಶ ೋಕಿಸಿ
ಆತವನಾಗಿರುವ ರಾಜ ವ ೈಚಿತರವಿೋಯವನಿಗ ರಹಸಾದಲ್ಲಿ ಇದನುು
627
ಹ ೋಳಿದನು:
“ರಾಜನ್! ನಿನು ಪ್ುತರರು ಮತುತ ಅನಾ ಭೊಮಿಪ್ರ ಕಾಲವು
ಬಂದಾಗಿದ . ಅವರು ಸಂಗಾರಮದಲ್ಲಿ ಪ್ರಸಪರರರನುು
ಕ ೊಲುಿತಾತರ . ಕಾಲದ ಬದಲಾವಣ ಗಳಿಂದ ಆಗುವ ಈ
ವಿನಾಶ್ವನುು ಕಾಲಪ್ಯಾವಯವ ಂದು ತಿಳಿದು ಮನಸಿ್ನಲ್ಲಿ
ಶ ೋಕಪ್ಡಬ ೋಡ. ಈ ಸಂಗಾರಮವನುು ನ ೊೋಡಲು
ಬಯಸುವ ಯಾದರ ನಿನಗ ಕಣುಣಗಳನುು ಕ ೊಡುತ ೋತ ನ . ಅದನುು
ನ ೊೋಡು!”
ಧೃತರಾಷ್ರನು ಹ ೋಳಿದನು:
ನಿಮಿತತಗಳು
ಹಿೋಗ ಹ ೋಳಿ ಕುರುಗಳ ಪ್ರಪತಾಮಹ ಭಗವಾನನು ಪ್ುನಃ
ಧೃತರಾಷ್ರನಿಗ ಹ ೋಳಿದನು:
“ಮಹಾರಾಜ! ಭಯವನುು ಸೊಚಿಸುವ ಈ ನಿಮಿತತಗಳ
ಪ್ರಕಾರ ಈ ಯುದಧದಲ್ಲಿ ಮಹಾ ಕ್ಷಯವುಂಟ್ಾಗುತತದ . ಗಿಡುಗ,
ಹದುು, ಕಾಗ , ಮತುತ ಕಂಕಗಳು ಗುಂಪ್ುಗುಂಪಾಗಿ ಮರಗಳ
ಮೋಲ ಬಂದಿಳಿಯುತಿತವ ಮತುತ ಕ ಳಗ ನ ೊೋಡುತಾತ
629
ಕಾಯುತಿತವ . ಉಗರವಾದವುಗಳು ಯುದಧದಲ್ಲಿ ಕುದುರ ಆನ ಗಳ
ಮಾಂಸವನುು ಭಕ್ಷ್ಸಲು ಕಾಯುತತ ಕುಳಿತಿವ . ಖ್ಟ್ಾ ಖ್ಟ್ಾ
ಎಂದು ಭ ೈರವ ಭಯವ ೋದನ ಯನುುಂಟುಮಾಡುವ ಕೊಗನುು
ಕೊಗುತಾತ ಕಾಗ ಗಳು ಮಧಾದಿಂದ ದಕ್ಷ್ಣಾಭಮುಖ್ವಾಗಿ
ಹಾರಿಹ ೊೋಗುತಿತವ . ಬ ಳಿಗ ಗ ಮತುತ ಸಂಧಾಾಕಾಲಗಳ ರಡೊ
ಹ ೊತುತ ನಿತಾವೂ ನಾನು ಉದಯ-ಅಸತಮಾನಗಳ ವ ೋಳ ಗಳಲ್ಲಿ
ಸೊಯವನನುು ಕಬಂಧ (ತಲ ಯಿಲಿದ ದ ೋಹ) ಗಳಿಂದ
ಸುತುತವರ ದಿದುುದನುು ನ ೊೋಡುತಿತದ ುೋನ . ಮೂರು ಬ್ಣಣದ -
ಬಿಳಿ ಮತುತ ಕ ಂಪ್ು ರ ಕ ಕಗಳ ಹಾಗೊ ಕಪ್ುಪ ಕ ೊರಳಿನ –
ಪ್ಕ್ಷ್ಗಳು ಸಂಧಾಾಸಮಯದಲ್ಲಿ ಸೊಯವನನುು ಗುಂಪಾಗಿ
ಮುತುತತಿವ
ತ . ಪ್ರಜವಲ್ಲಸುವ ಸೊಯವ, ಚಂದರ, ನಕ್ಷತರಗಳನುು
ವಿಶ ೋಷ್ದಿನಗಳಲಿದಿದುರೊ ನಾನು ಆಹ ೊೋ ರಾತಿರ
ನ ೊೋಡುತಿತದ ುೋನ . ಇದರಿಂದ ಕ್ಷಯವಾಗುತತದ . ಕಾತಿೋವಕ
ಪ್ೊಣಿವಮಯಂದೊ ಪ್ರಭ ಯನುು ಕಳ ದುಕ ೊಂಡ ಚಂದರನು
ಕಾಣದಂತಾಗಿದ ುೋನ . ಅವನು ನಭಸತಲದಲ್ಲಿ ಅಗಿುವಣವದ
ಮಂಡಲದಲ್ಲಿ ಕಾಣುತಾತನ . ಪ್ರಿಘ್ದಂರ್ಹ ಬಾಹುಗಳಿಂದ
ವಿೋರ ಪಾಥಿವವರು, ರಾಜಪ್ುತರರು, ಶ್ ರರು ಭೊಮಿಯಲ್ಲಿ
ಹತರಾಗಿ ಮಲಗುತಾತರ . ನಿತಾವೂ ರಾತಿರಯ ಅಂತರಿಕ್ಷದಲ್ಲಿ
ವರಾಹ ವೃಷ್ದಂಶ್ಗಳಿೋವವರ ರೌದರ ರ ೊೋದನ ಯು
ಕ್ಷಯವನುು ಸೊಚಿಸುತಿತದ . ದ ೋವತ ಗಳ ಪ್ರತಿಮಗಳೂ ಕೊಡ
630
ಅಲುಗಾಡುತಿತವ ಮತುತ ನಗುತಿತವ . ಕ ಲವೊಮಮ ರಕತವನುು
ಕಾರುತಿತವ , ಮುಕಕರಿಸಿ ಬಿೋಳುತಿತವ . ಬಾರಿಸದ ಯೋ ನಗಾರಿಗಳು
ಶ್ಬಧಮಾಡುತಿತವ . ಕ್ಷತಿರಯರ ಮಹಾರರ್ಗಳು ಕುದುರ ಗಳನುು
ಕಟಿದ ಯೋ ನಡ ಯುತಿತವ . ಕ ೊೋಕಿಲಗಳು, ಮರಕುಟುಕಗಳು,
ನಿೋರು ಕಾರುಂಡ ಗಳು, ಗಿಳಿಗಳು, ಸಾರಸಗಳು, ನವಿಲುಗಳು
ದಾರುಣವಾಗಿ ಕೊಗುತಿತವ . ಶ್ಸಾರಭರಣಗಳನುು ಹಿಡಿದ
ಕವಚಧಾರಿಗಳು ಕುದುರ ಗಳ ಮೋಲ ಏರುತಿತದಾುರ .
ಅರುಣ ೊೋದಯದಲ್ಲಿ ನೊರಾರು ಚಿಟ್ ಿಗಳು ಕಾಣುತಿತವ .
ಎರಡೊ ಸಂಧ ಾಗಳಲ್ಲಿ ಹ ೊಳ ಯುತಿತರುವ ದಿಕುಕಗಳು
ಬಾಯಾರಿಕ ಗ ೊಂಡಿವ ಯೋ ಎನುುವಂತ ರಕತ ಮತುತ
ಎಲುಬುಗಳ ಮಳ ಯಾಗುತಿತವ . ತ ೈಲ ೊೋಕಾಗಳಲ್ಲಿ
ಸಾಧುಸಮಮತಳಾದ ಅರುಂಧತಿಯು ವಸಿಷ್ಿನನುು ಹಿಂದ
ಹಾಕಿದಳ ಂದು ತ ೊೋರುತಿತದ . ರ ೊೋಹಿಣಿಯನುು
ಪೋಡಿಸುತಿತರುವಂತ ಶ್ನ ೈಶ್ಚರನು ನಿಂತಿದಾುನ . ಚಂದರನ
ಲಕ್ಷಣವಾಗಿರುವ ರ್ಜಂಕ ಯು ತನು ಸಾಿನವನುು ತಪಪ
ಮಹಾಭಯವುಂಟ್ಾಗಲ್ಲದ . ಮೋಡಗಳಿಲಿದಿದುರೊ
ಆಕಾಶ್ದಲ್ಲಿ ಮಹಾಘೊೋರ ಶ್ಬಧವು ಕ ೋಳಿಬರುತಿತದ . ವಾಹನ
ಪಾರಣಿಗಳ ಲಿವೂ ಅಳುತಾತ ಕಣಿಣೋರನುು ಬಿೋಳಿಸುತಿತವ .
ಕತ ಗ
ತ ಳು ಗ ೊೋವುಗಳನುು ಹುಟ್ಟಿಸುತಿತವ . ಗಂಡು ಮಕಕಳು
ತಾಯಿಯರ ೊಂದಿಗ ರಮಿಸುತಿತದಾುರ . ವನದಲ್ಲಿ ಮರಗಳು
631
ಅಕಾಲದಲ್ಲಿ ಹೊವು-ಹಣುಣಗಳನುು ಬಿಡುತಿತವ . ಗಭವಣಿ
ರಾಜಪ್ುತಿರಯರು ವಿಭೋಷ್ಣರಾದವರನುು ಹುಟ್ಟಿಸುತಿತದಾುರ .
ಮಾಂಸಭಕ್ಷಕ ಪಾರಣಿಗಳು ಪ್ಕ್ಷ್ಗಳ ೂಂದಿಗ ಸ ೋರಿ ಮೃಗಗಳನುು
ಭಕ್ಷ್ಸುತಿತವ . ಮೊರು ಕ ೊೋಡುಗಳ, ನಾಲುಕ ಕಣುಣಗಳ, ಐದು
ಕಾಲುಗಳ, ಎರಡು ಲ್ಲಂಗಗಳಿರುವ, ಎರಡು ತಲ ಗಳಿರುವ,
ಎರಡು ಬಾಲಗಳಿರುವ, ಮತುತ ಹಲುಿಗಳಿರುವ, ಮೊರು
ಪಾದ-ಕ ೊೋಡುಗಳಿರುವ, ನಾಲುಕ ಹಲುಿಗಳಿರುವ ಕುದುರ ಗಳೂ
ಅಶ್ವ ಪ್ಶ್ುಗಳೂ ಹುಟ್ಟಿ, ಅಗಲವಾಗಿ ಬಾಯಿಗಳನುು ಕಳ ದು
ಅಶ್ವ ಸವರಗಳಲ್ಲಿ ಕೊಗುತಿತವ . ನಿನು ಪ್ುರದಲ್ಲಿ
ಬರಹಮವಾದಿಗಳ ಸಿರೋಯರು ಮತುತ ಇತರರು ಗರುಡ-
ಮಯೊರಗಳಿಗ ಜನಮ ನಿೋಡುತಿತದಾುರ . ಕುದುರ ಗಳು ಹಸುವಿನ
ಕರುಗಳಿಗ ಮತುತ ನಾಯಿಯು ನರಿ-ಕ ೊೋಳಿಗಳಿಗ ಜನಮ
ನಿೋಡುತಿತವ . ರ್ಜಂಕ ಗಳೂ ಗಿಳಿಗಳೂ ಅಶ್ುಭವಾಗಿ ಕೊಗುತಿತವ .
ಕ ಲವು ಸಿರೋಯರು ನಾಲುಕ-ಐದು ಕನ ಾಯರಿಗ
ಜನಮನಿೋಡುತಿತದಾುರ . ಹುಟ್ಟಿದಕೊಡಲ ೋ ಅವರು
ನತಿವಸುತಿತದಾುರ , ಹಾಡುತಿತದಾುರ ಮತುತ ನಗುತಿತದಾುರ . ಅತಿ
ಕಿೋಳುಸತರದ ಜನರು ನಗುತಿತದಾುರ , ಕುಣಿಯುತಿತದಾುರ ಮತುತ
ಹಾಡುತಿತದಾುರ . ಇದು ಮಹಾ ಭಯವನುು ಸೊಚಿಸುತತದ .
ಕಾಲಚ ೊೋದಿತರಾಗಿ ಶ್ಶ್ುಗಳು ಸಶ್ಸರರ ಚಿತರಗಳನುು
ಬರ ಯುತಿತವ , ದಂಡಗಳನುು ಹಿಡಿದು ಅನ ೊಾೋನಾರನುು
632
ಓಡಿಸುತಿತದಾುರ . ಯುದಧದ ಉತು್ಕರಾಗಿ ನಗರವನ ುೋ
ಪ್ುಡಿಮಾತ ೊಡಗಿದಾುರ . ಕಮಲಗಳು ಮತುತ ಕುಮುದಗಳು
ಮರಗಳಲ್ಲಿ ಬ ಳ ಯುತಿತವ . ಉಗರವಾದ ಭರುಗಾಳಿಯು
ಬಿೋಸುತಿತದ . ಧೊಳು ಕಡಿಮಯಾಗುತಿತಲಿ. ಭೊಮಿಯು
ಕಂಪಸುತಿತದ .
635
ಹರಿಯುತತವ . ನದಿಗಳ ನಿೋರು ರಕತವಾಗಿವ . ನ ೊರ ತುಂಬಿ
ಬಾವಿಗಳು ಹ ೊೋರಿಗಳಂತ ಭುಸುಗುಟುಿತಿತವ . ಒಣಗಿದ
ವಜರದಂತ ಉಲ ಕಗಳು ಭುಸುಗುಟುಿತಾತ ಕ ಳಗ ಬಿೋಳುತಿತವ .
ಇಂದಿನ ಈ ರಾತಿರಯು ಕಳ ದು ಉದಯದಲ್ಲಿ ಭಾನು
ಮೋಲ ದಾುಗ ನಾಲೊಕ ಕಡ ಗಳಲ್ಲಿ ಎಲಿದಿಕುಕಗಳಲ್ಲಿ
ಉರಿಯುತಿತರುವ ಮಹಾ ಉಲ ಕಯು ಕಾಣಿಸಿಕ ೊಳುಳತತದ .
ಆದಿತಾವು ಮೋಲ ದಾುಗ ಭೊಮಿಯು ಸಹಸಾರರು
ಭೊಮಿಪಾಲರ ರಕತವನುು ಕುಡಿಯುತತದ ಎಂದು
ಮಹಷ್ಠವಗಳು ಹ ೋಳುತಾತರ .
637
ಮಹಾಹವದಲ್ಲಿ ಪಾರಣಗಳನುು ತಾರ್ಜಸಿ ಈ ಲ ೊೋಕದಲ್ಲಿ
ಕಿೋತಿವಯನೊು ಪ್ರಲ ೊೋಕದಲ್ಲಿ ದಿೋಘ್ವಕಾಲದ ಮಹಾ
ಸುಖ್ವನೊು ಪ್ಡ ಯುತಾತರ .”
638
ಕುಲದ ಮತುತ ಹಾಗ ಯೋ ಮಹಿೋಕ್ಷ್ತರ ವಿನಾಶ್ಕ ಕ ರಾಜಾದ
ರೊಪ್ದಲ್ಲಿ ಅನರ್ವವು ಆಗಮಿಸಿದ .
ಅಸುಖ್ವನುುಂಟುಮಾಡುವುದನುು ತಾರ್ಜಸಬ ೋಕು. ಪ್ರಜ್ಞ ಯನುು
ಕಳ ದುಕ ೊಳುಳತಿತರುವ . ನಿನು ಸುತರಿಗ ಪ್ರಮ ಧಮವವನುು
ತ ೊೋರಿಸಿಕ ೊಡು. ಯಾವುದರಿಂದ ಪಾಪ್ವನುು
ಪ್ಡ ಯುವ ಯೋ ಆ ರಾಜಾದಿಂದ ನಿನಗ ೋನು? ಧಮವ ಮತುತ
ಕಿೋತಿವಗಳನುು ಪಾಲ್ಲಸಿ ಯಶ್ಸು್ ಸವಗವಗಳನುು
ಪ್ಡ ಯುತಿತೋಯ. ಪಾಂಡವರಿಗ ರಾಜಾವು ದ ೊರ ಯಲ್ಲ.
ಕೌರವರು ಶಾಂತಿಯಲ್ಲಿ ನಡ ದುಕ ೊಳಳಲ್ಲ.”
639
ಮತುತ ಧೃತಿ-ಸೃತಿ. ನಿೋನು ಕುರುಗಳ ಮತುತ ಪಾಂಡವರ
ಪತಾಮಹನೊ ಕೊಡ.”
ವಿಜಯಿಗಳಾಗುವವರ ಲಕ್ಷಣ
ವಾಾಸನು ಹ ೋಳಿದನು:
“ನೃಪ್ತ ೋ! ನಿನು ಮನಸಿ್ನಲ್ಲಿ ಏನು ನಡ ಯುತಿತದ ಯೋ
ಅದನುು ಇಷ್ಿವಿದುಷ್ುಿ ಹ ೋಳು. ನಿನು ಸಂಶ್ಯವನುು
ಹ ೊೋಗಲಾಡಿಸುತ ೋತ ನ .”
ಧೃತರಾಷ್ರನು ಹ ೋಳಿದನು:
ವಾಾಸನು ಹ ೋಳಿದನು:
640
ಚಂದರರು ಅತಿೋ ಶ್ುದಧ ಬ ಳಕನುು ನಿೋಡುತತವ . ಇವುಗಳು
ಮುಂದಾಗುವ ಜಯವನುು ಸೊಚಿಸುತತವ ಎಂದು ಹ ೋಳುತಾತರ .
ಹ ೊರಟ್ಟರುವಾಗ ಎದುರಿನಿಂದ ಕಾಗ ಗಳ ವಿಕಾರವಲಿದ
ಧವನಿಯು ಕ ೋಳಿಸಿದರ ಅದು ಕಾಯವಸಿದಿಧಯನುು ಸೊಚಿಸುತತದ .
ಅವು ಹಿಂದಿನಿಂದ ಧವನಿಮಾಡಿದರ “ಬ ೋಗ ಹ ೊೋಗು!
ಕ ಲಸವಾಗುತತದ !” ಎಂದೊ ಮುಂದ ಬಂದು ಕೊಗಿದರ
“ನಿೋನಿಂದು ಹ ೊರಟ ಕಾಯವವು ಆಗುವುದಿಲಿ!
ಹಿಂದಿರುಗುವುದು ಒಳ ಳಯದು!” ಎಂದೊ ಸೊಚಿಸುತತದ . ಎಲ್ಲಿ
ಪ್ಕ್ಷ್ಗಳು, ರಾಜಹಂಸಗಳು, ಗಿಳಿಗಳು, ಕೌರಂಚಗಳು, ಮತುತ
ಮರಕುಟುಗಗಳು ಕಲಾಾಣಧವನಿಯಲ್ಲಿ ಕೊಗುತತವ ಯೋ,
ಗುಂಪ್ುಗುಂಪಾಗಿ ಪ್ರದಕ್ಷ್ಣಾಕಾರದಲ್ಲಿ ಹಾರುತತವ ಯೋ ಅಲ್ಲಿ
ಜಯವು ನಿಶ್ಚತವ ಂದು ವಿಪ್ರರು ಹ ೋಳುತಾತರ . ಯಾರ
ಅಲಂಕಾರಗಳು, ಕವಚಗಳು ಮತುತ ಗುರಾಣಿಗಳು, ಸ ೈನಿಕರ
ಮುಖ್ಗಳು ಪ್ರಶಾಂತವಾಗಿ ಬಂಗಾರದ ಬಣಣದಲ್ಲಿ ಹ ೊಳ ದು
ಕಣುಣಕುಕಿಕ ಅವುಗಳನುು ನ ೊೋಡಲೊ ಕಷ್ಿವಾಗಿರುತತದ ಯೋ
ಅವರ ಸ ೋನ ಯು ಶ್ತುರಗಳನುು ಜಯಿಸುತತದ . ಎಲ್ಲಿ ಯೋಧರ
ಸಂತ ೊೋಷ್ದ ಕೊಗು, ಸತವ ಮತುತ ಮಾಲ ಗಳು
ಮಾಸುವುದಿಲಿವೊೋ ಅವರು ರಣದಲ್ಲಿ ರಿಪ್ುಗಳನುು
ಗ ಲುಿತಾತರ . ಯುದಧರಂಗವನುು ಪ್ರವ ೋಶ್ಸುವವನಿಗ ಇಷ್ಿವಾದ
ಗಾಳಿಬಿೋಸಿದರ , ಯುದಧಕ ಕ ಹ ೊರಡುವವನಿಗ ಹಣವನಿುತತರ ,
641
ಮದಲ ೋ ಯುದಧವನುು ಪ್ರತಿಷ್ ೋದಿಸಿದರ ಅಂರ್ವರು
ಯುದಧದ ಪ್ರಯೋಜನವನುು ಮದಲ ೋ ಕಂಡುಕ ೊಳುಳತಾತರ .
ಶ್ಬಧ, ರೊಪ್, ರಸ, ಸಪಶ್ವ ಮತುತ ಗಂಧಗಳು ಎಲ್ಲಿ
ಬದಲಾಗದ ೋ ಶ್ುಭವಾಗಿರುವವೊೋ, ಎಲ್ಲಿ ಯೋಧರು ಸದಾ
ಹೃಷ್ಿರಾಗಿರುವರ ೊೋ ಅವರ ಜಯವು ನಿಶ್ಚಯಿಸಿದುು. ಗಾಳಿ,
ಮೋಡ, ಪ್ಕ್ಷ್ಗಳು ಅವರ ಹಿಂದಿನಿಂದ ಬರುತತವ .
ಮೋಡದಲ್ಲಿ ಕಾಮನ ಬಿಲುಿಗಳು ಅವರನುು ಅನುಸರಿಸುತತವ .
ಇವು ಜಯಹ ೊಂದುವವರ ಲಕ್ಷಣಗಳು.
643
ಜಯವು ನಿಶ್ಚಯವಾದುದಲಿ. ಸಂಗಾರಮದಲ್ಲಿ
ಜಯವಾದವರಿಗೊ ಅತಾಂತ ಕ್ಷಯವಾಗುತತದ .”
644
ದಿೋಪ್ದ ಬ ಳಕಿನಿಂದ ಜ್ಞಾನದ ದೃಷ್ಠಿಯನುು
ಪ್ಡ ದುಕ ೊಂಡಿರುವ .”
ಸ ೈನಾಶ್ಕ್ಷಣ
ಸ ೊೋಮಕರ ೊಂದಿಗ ಕುರುಕ್ ೋತರಕ ಕ ಬಂದಿಳಿದ ಮಹಾಬಲ್ಲ ಪಾಂಡವರು
ಗ ಲುಿವ ಆಸ ಯನಿುಟುಿಕ ೊಂಡು ಕೌರವರನುು ಎದುರಿಸಿದರು.
ವ ೋದಾಧಾಯನ ಸಂಪ್ನುರಾದ ಅವರ ಲಿರೊ ಯುದಧವನುು
ಆನಂದಿಸುವವರಾಗಿದುರು. ಯುದಧದಲ್ಲಿ ಜಯವನುು ಆಶ್ಸುತಾತ
ರಣದಲ್ಲಿ ವಧ ಯನುು ಎದುರಿಸಿದರು. ಆ ದುಧವಷ್ವರು
ಧಾತವರಾಷ್ರನ ವಾಹಿನಿಯನುು ಎದುರಿಸಿ ಪ್ೊವಾವಭಮುಖ್ರಾಗಿ
ಪ್ಶ್ಚಮಭಾಗದಲ್ಲಿ ಸ ೈನಿಕರ ೊಂದಿಗ ಬಿೋಡುಬಿಟಿರು. ಯುಧಿಷ್ಠಿರನು
ವಿಧಿವತಾತಗಿ ಸಮಂತಪ್ಂಚಕದ ಹ ೊರಗ ಸಹಸಾರರು ಶ್ಬಿರಗಳನುು
ಮಾಡಿಸಿದನು. ಕ ೋವಲ ಬಾಲಕ ವೃದಧರು ಉಳಿದಿದು ಇಡಿೋ ಭೊಮಿಯು
ಕುದುರ -ಪ್ುರುಷ್-ರರ್-ಕುಂಜರಗಳಿಲಿದ ೋ ಶ್ ನಾವಾಗಿ ತ ೊೋರಿತು.
ಸೊಯವನು ಸುಡುವ ಜಂಬೊದಿವೋಪ್ದ ಎಲಿ ಕಡ ಗಳಿಂದ ಸ ೋನ ಗಳನುು
ಒಟುಿಗೊಡಿಸಲಾಗಿತುತ. ದ ೋಶ್, ನದಿ, ಶ ೈಲ, ವನಗಳನುು ದಾಟ್ಟ ಬಂದ
ಸವವವಣವದವರೊ ಬಹುಯೋಜನ ಮಂಡಲಗಳಲ್ಲಿ ಒಟ್ಾಿಗಿದುರು.
645
ರಾಜ ಯುದಿಷ್ಠಿರನು ಅವರ ವಾಹನಗಳ ೂಂದಿಗ ಎಲಿರಿಗೊ ಅನುತತಮ
ಭಕ್ಷಭ ೊೋಜಾಗಳನುು ನಿಯೋರ್ಜಸಿದನು. ಅವರಿಗ ವಿವಿಧ ಸಂಜ್ಞ ಗಳನುು
ಕ ೊಟಿನು. ಇವುಗಳನುು ಹ ೋಳುವುದರಿಂದ ಅವರು ಪಾಂಡವರ
ಕಡ ಯವರ ಂದು ಹ ೋಳಬಹುದಾಗಿತುತ. ಹಾಗ ಯೋ ಆ ಕೌರವಾನು
ಯುದಧಕಾಲದಲ್ಲಿ ಗುರುತಿಸಲ್ಲಕಾಕಗಿ ಎಲಿರಿಗೊ ಸಂಜ್ಞ ಗಳನೊು
ಆಭರಣಗಳನೊು ಆಯೋರ್ಜಸಿದನು.
648
“ದುಃಶಾಸನ! ಈ ರರ್ಗಳನುು ತಕ್ಷಣವ ೋ ಭೋಷ್ಮನ ರಕ್ಷಣ ಗ
ಬಳಸು. ಎಲಿ ಸ ೋನ ಗಳನೊು ಶ್ೋಘ್ರವಾಗಿ ಪ್ರಚ ೊೋದಿಸು. ಬಹಳ
ವಷ್ವಗಳಿಂದ ಬಯಸುತಿತರುವ, ಸ ೋನ ಗಳ ೂಂದಿಗ ಪಾಂಡವರ
ಮತುತ ಕೌರವರ ಸಮಾಗಮದ ಅವಕಾಶ್ವು ಈಗ
ಬಂದ ೊದಗಿದ . ಭೋಷ್ಮನ ರಕ್ಷಣ ಯನುು ಬ ೋರ ಯಾವ
ಕ ಲಸವೂ ಮುಖ್ಾವಾದುದಲಿವ ಂದು ತಿಳಿದಿದ ುೋನ . ಏಕ ಂದರ
ಉಳಿಸಿಕ ೊಂಡರ ಇವನು ಸ ೊೋಮಕ-ಸೃಂಜಯರ ೊಂದಿಗ
ಪಾರ್ವರನುು ಸಂಹರಿಸುತಾತನ . “ನಾನು ಶ್ಖ್ಂಡಿಯನುು
ಸಂಹರಿಸುವುದಿಲಿ. ಅವನು ಹಿಂದ ಸಿರೋಯಾಗಿದುನ ಂದು
ಹ ೋಳುತಾತರ . ಆದುದರಿಂದ ರಣದಲ್ಲಿ ನಾನು ಅವನನುು
ವರ್ಜವಸುತ ೋತ ನ ” ಎಂದು ಆ ವಿಶ್ುದಾಧತಮನು ಹ ೋಳಿದುನು.
ಆದುದರಿಂದ ವಿಶ ೋಷ್ವಾಗಿ ಭೋಷ್ಮನನುು ರಕ್ಷ್ಸಬ ೋಕ ಂದು ನನು
ವಿಚಾರ. ನನುವರ ಲಿರೊ ಶ್ಖ್ಂಡಿಯ ವಧ ಗ ನಿಲಿಲ್ಲ.
ಹಾಗ ಯೋ ಪ್ೊವವ, ಪ್ಶ್ಚಮ, ಉತತರ, ದಕ್ಷ್ಣಗಳಿಂದ ಬಂದ
ಸವವ ಶ್ಸಾರಸರಕುಶ್ಲರೊ ಪತಾಮಹನನುು ರಕ್ಷ್ಸಲ್ಲ. ಸಿಂಹವು
ಮಹಾಬಲಶಾಲ್ಲಯಾಗಿದುರೊ ರಕ್ಷಣ ಯಿಲಿದಿದುರ ತ ೊೋಳವು
ಕ ೊಂದುಹಾಕುತತದ . ನರಿಯಂತಿರುವ ಶ್ಖ್ಂಡಿಯಿಂದ
ಕ ೊಲಿಲಪಡದಂತ ಈ ಸಿಂಹವನುು ರಕ್ಷ್ಸ ೊೋಣ. ದುಃಶಾಸನ!
ಪಾರ್ವನಿಂದ ಸಂರಕ್ಷ್ಸಲಪಟಿ ಮತುತ ಭೋಷ್ಮನಿಂದ
ವಿವರ್ಜವತನಾದ ಶ್ಖ್ಂಡಿಯು ಗಾಂಗ ೋಯನನುು ಕ ೊಲಿದಹಾಗ
649
ಮಾಡು.”
652
ತ ೊೋರುತಿತತುತ. ಅಲಿದ ೋ ಆ ಭಾನುವು ಆಕಾಶ್ದಲ್ಲಿ ಕಾಣಿಸಿಕ ೊಂಡಾಗ
ಜ್ಞಾಲ ಗಳ ೂಂದಿಗ ಉರಿಯುತಿತರುವಂತ ತ ೊೋರುತಿತದುನು. ಉರಿದು
ಬ ಳಗುತಿತರುವಂತಿದು ದಿಕುಕಗಳಿಂದ ಮೃತದ ೋಹಗಳನುು ಭಕ್ಷ್ಸುವ ನರಿ-
ಕಾಗ ಗಳು ಕ ಳಗುರುಳುವ ಶ್ರಿೋರಗಳ ಮಾಂಸ-ರಕತಗಳ
ಭ ೊೋಜನಗಳಿಗಾಗಿ ಕಾದು ಕೊಗುತಿತರುವುದು ಕ ೋಳಿ ಬರುತಿತತುತ.
ಅರಿಂದಮ ವೃದಧ ಕುರುಪತಾಮಹ ಮತುತ ಭರದಾವಜಾತಮಜರು,
ಮಾಡಿಕ ೊಂಡ ಒಪ್ಪಂದದಂತ ಧೃತರಾಷ್ರನಿಗಾಗಿ ಪಾರ್ವರನುು
ಎದುರಿಸಿ ಯುದಧಮಾಡುವವರಾಗಿದುರೊ, ಪ್ರತಿದಿನವೂ ಬ ಳಿಗ ಗ ಎದುು
ಮನಸ್ನುು ಸಂಯಮದಲ್ಲಿರಿಸಿಕ ೊಂಡು “ಪಾಂಡುಪ್ುತರರಿಗ
ಜಯವಾಗಲ್ಲ!” ಎಂದು ಹ ೋಳುತಿತದುರು. ಸಮವಧಮವವಿಶ ೋಷ್ಜ್ಞ
ದ ೋವವರತನು ಮಹಿೋಪಾಲರನುು ಕರ ದು ಈ ಮಾತನಾುಡಿದನು:
ಕೌರವ ಸ ೋನಾವೂಾಹ
ಭೋಷ್ಮನು ಹಿೋಗ ಹ ೋಳಲು ಮಹಿೋಪಾಲರು ಉತತಮ ರರ್ಗಳಿಂದ
ಶ ೋಭಸುತಿತದು ತಮಮ ತಮಮ ಸ ೋನ ಗಳಿಗ ತ ರಳಿದರು. ಆದರ
ವ ೈಕತವನ ಕಣವನು ಮಾತರ ತನು ಅಮಾತಾ- ಬಂಧುಗಳ ೂಂದಿಗ
ಭೋಷ್ಮನ ಸಮರದಲ್ಲಿ ಶ್ಸರವನುು ಕ ಳಗಿಟಿನು. ಆಗ ಕಣವನಿಲಿದ ೋ
ತವಕಗ ೊಂಡ ಧಾತವರಾಷ್ರರು ಮತುತ ರಾಜರು ಹತೊತ ದಿಕುಕಗಳನುು
ಸಿಂಹನಾದದಿಂದ ಮಳಗಿಸುತಾತ ಹ ೊರಟರು. ಶ ವೋತ ಛತರಗಳಿಂದ,
ಪ್ತಾಕ ಗಳಿಂದ, ಧವಜ, ಆನ , ಕುದುರ ಗಳಿಂದ, ರರ್ಗಳಿಂದ,
ಪಾದಾತಿಗಳಿಂದ ಆ ಸ ೋನ ಗಳು ಶ ೋಭಸಿದವು. ಭ ೋರಿ-ಪ್ಣವಗಳ
ಶ್ಬಧಗಳಿಂದ, ಪ್ಟಹಗಳ ನಿಸವನಗಳಿಂದ, ರರ್ಗಾಲ್ಲಗಳ ನಿನಾದಗಳಿಂದ
ಮಹಿಯು ವಾಾಕುಲ್ಲತವಾಯಿತು. ಕಾಂಚನದ ಅಂಗದ-ಕ ೋಯೊರಗಳು
ಮತುತ ಧನುಸು್ಗಳಿಂದ ಆ ಮಹಾರರ್ರು ಉರಿಯುತಿತರುವ ಜಂಗಮ
ಪ್ವವತಗಳಂತ ತ ೊೋರುತಿತದುರು. ಮಹಾ ತಾಲವೃಕ್ಷ ಮತುತ ಐದು
ನಕ್ಷತರಗಳ ಧವಜದ ಕುರುಚಮೊಪ್ತಿ ಭೋಷ್ಮನು ವಿಮಲ
ಆಕಾಶ್ದಲ್ಲಿರುವ ಆದಿತಾನಂತ ನಿಂತಿದುನು. ಕೌರವನ ಆ ಎಲಿ
ಮಹ ೋಷ್ಾವಸ ರಾಜರೊ ಶಾಂತನವನ ಆದ ೋಶ್ದಂತ ತಮಮ ತಮಮ
ಸಿಳಗಳಲ್ಲಿ ನಿಂತುಕ ೊಂಡರು.
654
ಮಾತಂಗರಾಜನ ಮೋಲ ನಡ ದನು. ಧವಜದಲ್ಲಿ ಸಿಂಹದ ಬಾಲವಿದು
ಪ್ದಮವಣಿವ ಅಶ್ವತಾಿಮನು ಸವವ ಸ ೋನ ಗಳ ಮುಂದ ಹ ೊೋಗಿ
ನಿಂತುಕ ೊಂಡನು. ಶ್ುರತಾಯು, ಚಿತರಸ ೋನ, ಪ್ುರುಮಿತರ, ವಿವಿಂಶ್ತಿ,
ಶ್ಲಾ, ಭೊರಿಶ್ರವ, ವಿಕಣವ – ಈ ಏಳು ಮಹ ೋಷ್ಾವಸರು, ವರವಣವದ
ಕವಚಗಳನುು ಧರಿಸಿ ರರ್ಗಳಲ್ಲಿ ನಿಂತು ದ ೊರೋಣಪ್ುತರನನುು
ಮುಂದಿಟುಿಕ ೊಂಡು, ಭೋಷ್ಮನ ಮುಂದ ಸಾಗಿದರು. ಅವರ ಉತತಮ
ರರ್ಗಳಿಗ ಕಟ್ಟಿದು ಎತತರವಾದ ಬಂಗಾರದ ಧವಜಗಳು
ಹ ೊಳ ಯುತಿತದುವು. ಆಚಾಯವ ಮುಖ್ಾ ದ ೊರೋಣನ ಬಂಗಾರದ
ಧವಜದಲ್ಲಿ ಕಮಂಡಲು ವಿಭೊಷ್ಠತ ವ ೋದಿಯ ಜ ೊತ ಧನುಸು್ ಇತುತ.
ಅನ ೋಕ ಶ್ತಸಹಸರ ಸ ೋನ ಗಳು ಹಿಂಬಾಲ್ಲಸುತಿತರುವ ದುಯೋವಧನನ
ಮಹಾ ಧವಜವು ಮಣಿಮಯ ಆನ ಯ ಚಿಹ ುಯನುು ಹ ೊಂದಿತುತ. ಅವನ
ರರ್ದಲ್ಲಿ ಪ್ರಮುಖ್ ರಥಿಗಳಾದ ಪೌರವ-ಕಲ್ಲಂಗರು, ಕಾಂಬ ೊೋಜದ
ಸುದಕ್ಷ್ಣ, ಕ್ ೋಮಧನಿವ ಸುಮಿತರರು ನಿಂತಿದುರು. ವೃಷ್ಭದ ಚಿಹ ುಯ
ಧವಜವಿರುವ ಮಹಾಹವ ರರ್ದಲ್ಲಿ, ತನು ಸ ೋನ ಯನುು ಎಳ ದುಕ ೊಂಡು
ಹ ೊೋಗುತಿತರುವಂತ ಮಾಗಧ ನೃಪ್ನು ನಡ ದನು. ಶ್ುಭರ ಮೋಡಗಳಂತ
ತ ೊೋರುತಿತದು ಆ ಪ್ೊವವದವರ ಮಹಾಸ ೋನ ಯನುು ಅಂಗಪ್ತಿ ಮತುತ
ಮಹಾತಮ ಕೃಪ್ರು ರಕ್ಷ್ಸುತಿತದುರು. ವರಾಹದ ಮುಖ್ಾ ಧವಜವನುು
ಹ ೊಂದಿದ ರಜತ ರರ್ದಲ್ಲಿ ತನು ಸ ೋನ ಯ ಪ್ರಮುಖ್ನಾಗಿ
ಜಯದರರ್ನು ವಿರಾರ್ಜಸುತಿತದುನು. ಒಂದು ಲಕ್ಷ ರರ್ಗಳು, ಎಂಟು
ಸಾವಿರ ಆನ ಗಳು ಮತುತ ಆರು ಸಾವಿರ ಅಶಾವರೊಢರು ಅವನ
655
ವಶ್ದಲ್ಲಿದುರು. ಆ ಧವರ್ಜನಿೋ ಪ್ರಮುಖ್ ಸಿಂಧುಪ್ತಿಯಿಂದ
ಪಾಲ್ಲತಗ ೊಂಡ ಅನಂತ ರರ್-ಆನ -ಕುದುರ ಗಳಿಂದ ಕೊಡಿದ
ಮಹಾಬಲವು ಶ ೋಭಸಿತು. ಅರವತುತ ಸಾವಿರ ರರ್ಗಳು ಮತುತ
ಒಂದು ಲಕ್ಷ ಆನ ಗಳ ಸ ೋನ ಯ ಪ್ತಿ ಕಲ್ಲಂಗನು ಕ ೋತುಮತನ ೊಂದಿಗ
ಹ ೊರಟನು. ಅವನ ಪ್ವವತಸಂಕಾಶ್ ಮಹಾಗಜಗಳು ಯಂತರ-
ತ ೊೋಮರ-ತೊಣಿೋರಗಳಿಂದ ಮತುತ ಶ ೋಭಸುವ ಪ್ತಾಕ ಗಳಿಂದ
ವಿರಾರ್ಜಸಿದವು. ಕಲ್ಲಂಗರಾಜನಾದರ ೊೋ ಎತತರ ಪಾದಪ್ದ ಧವಜ, ಶ ವೋತ
ಛತರ, ನಿಷ್ಕ-ಚಾಮರಗಳಿಂದ ಶ ೋಭಸಿದನು. ಕ ೋತುಮಾನನೊ ಕೊಡ
ವಿಚಿತರ ಪ್ರಮ ಅಂಕುಶ್ದ ಆನ ಯನುು ಏರಿ ಸಮರದಲ್ಲಿ
ಮೋಘ್ವನ ುೋರಿದ ಭಾನುವಂತ ಕಂಡನು. ವಜರಧರನಂತ ತ ೋಜಸಿ್ನಿಂದ
ಬ ಳಗುತಿತದು ರಾಜಾ ಭಗದತತನು ಉತತಮ ಆನ ಯ ಮೋಲ ಕುಳಿತು
ಹ ೊರಟನು. ಆನ ಯ ಹ ಗಲಮೋಲ ೋರಿ ಹ ೊೋಗುತಿತರುವ
ಭಗದತತನ ೊಂದಿಗ , ಕ ೋತುಮಂತನನುು ಅನುಸರಿಸಿ ಅವಂತಿಯ
ವಿಂದಾನುವಿಂದರು ಹ ೊರಟರು. ದ ೊರೋಣ, ರಾಜ ಶಾಂತನವ,
ಆಚಾಯವಪ್ುತರ, ಬಾಹಿಿೋಕ, ಕೃಪ್ರಿಂತ ರಚಿತಗ ೊಂಡ ಆ ವೂಾಹವು
ಅನ ೋಕ ರರ್ಗಳಿಂದ ಕೊಡಿದುು, ಆನ ಗಳು ಅದರ ಉತತಮಾಂಗಗಳು,
ರಾಜರು ತಲ ಗಳು, ಕುದುರ ಗಳು ಅದರ ರ ಕ ಕಗಳಾಗಿದುು,
ಎಲಿಕಡ ಯಿಂದಲೊ ಮೋಲ ನ ೊೋಡುತಾತ ಉಗರವಾಗಿ ತ ೊೋರುತಿತತುತ.
ಪಾಂಡವ ಸ ೋನಾವೂಾಹ
ಧಾತವರಾಷ್ರರ ಸ ೋನ ಗಳು ವೂಾಹಗ ೊಂಡಿದನುು ನ ೊೋಡಿದ ಪಾಂಡವ
ಧಮಾವತಮ ಧಮವರಾಜನು ಧನಂಜಯನಿಗ ಹ ೋಳಿದನು:
“ಅಯಾಾ! ಮಹಷ್ಠವ ಬೃಹಸಪತಿಯ ಮಾತುಗಳಂತ
ಕಡಿಮಯಿರುವ ಸ ೋನ ಯು ಒಂದಕ ೊಕಂದು ತಾಗಿಕ ೊಂಡು
ಸಂಹತವಾಗಿರಬ ೋಕು. ದ ೊಡಡ ಸ ೋನ ಯು ಬ ೋಕಾದಷ್ುಿ
658
ವಿಸಾತರವಾಗಿ ಹರಡಿಕ ೊಳಳಬಹುದು. ದ ೊಡಡ ಸ ೋನ ಯಂದಿಗ
ಯುದಧಮಾಡುವಾಗ ಸಣಣಸ ೋನ ಯ ಮುಖ್ವು ಸೊಚಿಯ
ಮನ ಯಂತಿರಬ ೋಕು. ಹ ೋಗ ನ ೊೋಡಿದರೊ ನಮಮ ಸ ೋನ ಯು
ಶ್ತುರಸ ೈನಾಕಿಕಂತ ಸಣಣದು. ಮಹಷ್ಠವಯ ಈ ಮಾತನುು
ತಿಳಿದುಕ ೊಂಡು ವೂಾಹವನುು ರಚಿಸು.”
659
ಅಮರರು ಹ ೋಗ ೊೋ ಹಾಗ ಅಭಯರಾಗಿ ಆಶ್ರಯ
ಪ್ಡ ಯೋಣ. ಆ ಉಗರಕಮಿವ ಸಂಕುರದಧ ವೃಕ ೊೋದರನನುು
ನ ೊೋಡಿ ಉಸಿರನುು ಹಿಡಿದುಕ ೊಂಡಿರಬಹುದಾದ ಪ್ುರುಷ್ರು
ಈ ಲ ೊೋಕದಲ್ಲಿ ಯಾರೊ ಇಲಿ. ವಜರಸಾರದಿಂದ ತುಂಬಿದ
ದೃಢವಾದ ಗದ ಯನುು ಬಿೋಸಿ ಭೋಮಸ ೋನನು
ಮಹಾವ ೋಗದಿಂದ ನಡ ದು ಸಮುದರವನುು ಕೊಡ
ಬತಿತಸಬಲಿನು. ಕ ೋಕಯ ಧೃಷ್ಿಕ ೋತು ಮತುತ ಚ ೋಕಿತಾನರು
ಅಮಾತಾರ ೊಂದಿಗ ನಿನುನುು ನ ೊೋಡಿಕ ೊಳಳಲು ನಿಂತಿರುತಾತರ .”
660
ಸೌಭದಿರಯಂದಿಗ ದೌರಪ್ದ ೋಯರು ಆ ತರಸಿವನಿಯನುು ಹಿಂದಿನಿಂದ
ರಕ್ಷ್ಸುತಿತದುರು. ಅವರನುು ಧೃಷ್ಿದುಾಮುನು ಪ್ರಭದರಕ ರರ್ಮುಖ್ಾರ,
ಶ್ ರರ ಸ ೋನ ಯಂದಿಗ ರಕ್ಷ್ಸಿದನು. ಅವರ ನಂತರ ಅಜುವನನಿಂದ
ರಕ್ಷ್ತನಾಗಿ ಶ್ಖ್ಂಡಿಯು ಭೋಷ್ಮನ ವಿನಾಶ್ಕ ಕ ಮುಂದುವರ ದನು.
ಅಜುವನನ ಹಿಂದ ಮಹಾರಥಿ ಯುಯುಧಾನನಿದುನು. ಅಜುವನನ
ರರ್ಚಕರಗಳನುು ಪಾಂಚಾಲರಾದ ಯುಧಮನುಾ-ಉತತಮೌಜಸರು
ರಕ್ಷ್ಸುತಿತದುರು. ಸ ೋನ ಯ ಮಧ ಾ ಕುಂತಿೋಪ್ುತರ ರಾಜಾ ಯುಧಿಷ್ಠಿರನು
ಅಚಲವಾಗಿರುವ ಪ್ವವತಗಳು ಚಲ್ಲಸುತಿತರುವವೊೋ ಎಂಬಂತಿದು
ಮದಿಸಿದ ಬಹಳಷ್ುಿ ಆನ ಗ ೊಳಡನಿದುನು. ಮಹಾಮನಸಿವ ಪ್ರಾಕರಮಿೋ
ಪಾಂಚಾಲಾ ಯಜ್ಞಸ ೋನನು ಪಾಂಡವನಿಗಾಗಿ ಒಂದು ಅಕ್ೌಹಿಣಿೋ
ಸ ೋನ ಯಂದಿಗ ವಿರಾಟನನುು ಅನುಸರಿಸಿ ಹ ೊೋಗುತಿತದುನು. ಆ ರಾಜರ
ರರ್ಗಳ ಮೋಲ ನಾನಾ ಚಿಹ ುಗಳನುು ಧರಿಸಿದ, ಉತತಮ ಕನಕ
ಭೊಷ್ಣಗಳ ಮತುತ ಆದಿತಾ-ಚಂದರರ ಕಾಂತಿಯುಳಳ
ಮಹಾಧವಜಗಳಿದುವು.
ಯುಧಿಷ್ಠಿರ-ಅಜುವನರ ಸಂವಾದ
ಯುದಧಸನುದಧವಾಗಿದು ಧಾತವರಾಷ್ರರ ಅತಿ ದ ೊಡಡ ಸ ೋನ ಯನುು
ನ ೊೋಡಿ ಕುಂತಿೋಪ್ುತರ ರಾಜಾ ಯುಧಿಷ್ಠಿರನಿಗ ವಿಷ್ಾದವುಂಟ್ಾಯಿತು.
ಭೋಷ್ಮನು ರಚಿಸಿದು ಆ ಅಭ ೋದಾ ವೂಾಹವನುು ನ ೊೋಡಿ ಪಾಂಡವನು
ಅದು ಅಭ ೋದಾವ ಂದು ಅರಿತು ವಿಷ್ಣಣನಾಗಿ ಅಜುವನನಿಗ ಹ ೋಳಿದನು:
“ಧನಂಜಯ! ಮಹಾಬಾಹ ೊೋ! ಯಾರ ಯೋದಧನು
ಪತಾಮಹನ ೊೋ ಆ ಧಾತವರಾಷ್ರರನುು ಯುದಧದಲ್ಲಿ ನಾವು
ಹ ೋಗ ಎದುರಿಸಬಲ ಿವು? ಆ ಅಮಿತರಕಶ್ವ, ಭೊರಿತ ೋಜಸ
ಭೋಷ್ಮನು ಶಾಸರಗಳಲ್ಲಿರುವಂತ ವಿಧಿವತಾತಗಿ ರಚಿಸಿರುವ ಈ
ವೂಾಹವು ಅಭ ೋದಾವಾದುದು. ನಮಮ ಈ ಸ ೋನ ಯಿಂದ ನನಗ
ಸಂಶ್ಯಬಂದ ೊದಗಿದ . ಹ ೋಗ ತಾನ ೋ ನಾವು ಈ ಮಹಾ
ವೂಾಹವನುು ಎದುರಿಸಿ ವಿಜಯವನುು ಪ್ಡ ಯಬಹುದು?”
667
ವಿಕುಂಠ ಹರಿಯಾಗಿ ಸಿಡಿಲ್ಲನ ಶ್ಬಧದ ಧವನಿಯಲ್ಲಿ
ಸುರಾಸುರರಿಗ ಕೊಗಿ “ನಿಮಮಲ್ಲಿ ಯಾರು ಗ ಲುಿತಿೋತ ರಿ?” ಎಂದು
ಕ ೋಳಿದುನು. “ಕೃಷ್ಣನು ನಮಮಡನಿರುವುದರಿಂದ ನಮಗ ೋ
ಜಯ” ಎಂದು ಹ ೋಳಿ ಶ್ಕಾರದಿ ಸುರರು ಅಲ್ಲಿಯೋ ಅವನ
ಪ್ರಸಾದದಿಂದ ಅವರನುು ಗ ದುು ತ ೈಲ ೊೋಕಾವನುು ಪ್ಡ ದರು.
ಆದುದರಿಂದ ನಿನು ವಾಥ ಗ ಯಾವುದ ೋ ಕಾರಣವು ನನಗ
ಕಾಣುತಿತಲಿ. ಜಯವನುು ಆಶ್ಸುತಿತರುವ ವಿಶ್ವಭುಕ್
ತಿರದಶ ೋಶ್ವರನು ನಿನ ೊುಡನ ಇದಾುನ .”
668
ಕಾಂಚನದಂತಿದು ಕುದುರ ಗಳನುು ಕಟ್ಟಿದ ರರ್ದಲ್ಲಿ ಕುಳಿತಿದುನು. ಮೋಲ
ಎತಿತ ಹಿಡಿದ ದಂತದ ಸಿಂಭಕ ಕ ಕಟ್ಟಿದು ಶ ವೋತ ಛತರವು ಅತಿೋವವಾಗಿ
ಬ ಳಗುತಿತರಲು, ಆ ನರ ೋಂದರನನುು ಸಂಸುತತಿಸುತಾತ ಮಹಷ್ಠವಗಳು
ಪ್ರದಕ್ಷ್ಣ ಹಾಕಿ ನಡ ಯುತಿತದುರು. ಪ್ುರ ೊೋಹಿತರು, ಮಹಷ್ಠವ-ವೃದಧರು,
ಮತುತ ಸಿದಧರೊ ಕೊಡ ಜಪ್, ಮಂತರ, ಔಷ್ಧಿಗಳಿಂದ ಅವನನುು
ಸುತುತವರ ದು ಶ್ತುರವಧ ಯನುು ಹ ೋಳುತಾತ ಸವಸಿತವಾಚನ ಮಾಡಿದರು.
ಆಗ ಆ ಕುರೊತತಮ ಮಹಾತಮನು ಬಾರಹಮಣರಿಗ ವಸರಗಳು,
ಗ ೊೋವುಗಳು, ಫಲ-ಪ್ುಷ್ಪಗಳು ಮತುತ ನಾಣಾಗಳನಿುತುತ
ಅಮರರ ೊಂದಿಗ ಶ್ಕರನಂತ ಮುಂದುವರ ದನು.
670
ದ ೊಡಡದಾಗಿತುತ. ವಾದಾಗಳ ಶ್ಬಧ, ಶ್ಂಖ್-ಭ ೋರಿಗಳ ತುಮುಲಗಳು
ಆನ ಗಳ ಮತುತ ಹಷ್ವಗ ೊಂಡಿದು ಸ ೈನಿಕರ ಕೊಗಿನ ೊಂದಿಗ ಸ ೋರಿತು.
671
ಸ ೋನ ಯು ಪ್ಯಾವಪ್ತವಾಗಿಲಿ. ಆದರ ಭೋಮನ
ರಕ್ಷಣ ಯಲ್ಲಿರುವ ಅವರ ಸ ೋನ ಯು ಪ್ಯಾವಪ್ತವಾಗಿದ . ಈಗ
ನಿೋವ ಲಿರೊ ನಿಮಮ ನಿಮಮ ಸಾಿನಗಳಲ್ಲಿ ನಿಂತು ಎಲಿ
ಕಡ ಗಳಿಂದಲೊ ಭೋಷ್ಮನನುು ರಕ್ಷ್ಸಬ ೋಕು.”
672
ಶ್ಬಧವು ಎಲಿ ಕಡ ಯೊ ತುಂಬಿತು. ಆಗ ಬಿಳಿಯ ಕುದುರ ಗಳನುು ಕಟ್ಟಿದು
ಮಹಾರರ್ದಲ್ಲಿ ನಿಂತಿದು ಮಾಧವ ಪಾಂಡವರೊ ಕೊಡ ದಿವಾ
ಶ್ಂಖ್ಗಳನುು ಊದಿದರು. ಹೃಷ್ಠೋಕ ೋಶ್ನು ಪಾಂಚಜನಾವನೊು,
ಧನಂಜಯನು ದ ೋವದತತವನೊು, ಭೋಮಕಮಿವ ವೃಕ ೊೋದರನು
ಪೌಂಢರವ ಂಬ ಮಹಾಶ್ಂಖ್ವನೊು, ಕುಂತಿೋಪ್ುತರ ರಾಜ ಯುಧಿಷ್ಠಿರನು
ಅನಂತವಿಜಯವನೊು, ನಕುಲನು ಸುಘೊೋಷ್ವನೊು, ಸಹದ ೋವನು
ಪ್ಣಿಪ್ುಷ್ಪಕವನೊು ಊದಿದರು. ಹಾಗ ಯೋ ಮಹಾ ಧನುಸ್ನುು
ಹಿಡಿದಿದು ಕಾಶ್ೋರಾಜ, ಮಹಾರಥಿ ಶ್ಖ್ಂಡಿ, ಧೃಷ್ಿದುಾಮು, ವಿರಾಟ,
ಸ ೊೋಲರಿಯದ ಸಾತಾಕಿ, ದುರಪ್ದ, ದೌರಪ್ದಿಯ ಮಕಕಳು ಮತುತ ಸವವ
ಪ್ೃಥಿವೋಪ್ತಿಗಳೂ, ಮಹಾಬಾಹು ಸೌಭದರ ಅಭಮನುಾವೂ ಬ ೋರ
ಬ ೋರ ಯಾಗಿ ತಮಮ ತಮಮ ಶ್ಂಖ್ಗಳನುು ಊದಿದರು. ಲ ೊೋಕವನ ುೋ
ತುಂಬಿದ ಆ ಶ್ಂಖ್ಘೊೋಷ್ವು ಪ್ೃಥಿವಾಾಕಾಶ್ಗಳಲ್ಲಿ
ಮಾದವನಿಗ ೊಂಡು ಕೌರವರ ಎದ ಗಳನುು ನಡುಗಿಸಿತು.
ಅಜುವನವಿಷ್ಾದ
ಶ್ಸರಗಳನುು ಹಿಡಿದು ಕದನ ಕುತೊಹಲ್ಲಗಳಾಗಿ ತನು ಎದಿರು ನಿಂತ
ಧಾತವರಾಷ್ರ ಕೌರವರನುು ನ ೊೋಡಿ ಕಪಧವಜ ಅಜುವನನು ಬಿಲಿನ ುತಿತ
ಹಿಡಿದು ಸವ ೋವಂದಿರಯ ನಿಯಾಮಕನಾದ ಶ್ರೋಕೃಷ್ಣನನುು ಕುರಿತು ಈ
ಮಾತನುು ಹ ೋಳಿದನು:
674
“ಪಾರ್ವ! ಸ ೋರಿರುವ ಈ ಕುರುಗಳನುು ನ ೊೋಡು!”
675
ಮಾತುಲರು, ಮಾವಂದಿರು, ಮಮಮಕಕಳು, ಮೈದುನರು
ಮತುತ ಇತರ ಸಂಬಂಧಿಕರ ಲಿರೊ ಇಲ್ಲಿ
ಯುದ ೊುೋದಾಮಿಗಳಾಗಿ ಬಂದಿದಾುರ . ಇವರು ನನುನುು
ಕ ೊಲುಿವಂತಿದುರೊ ನಾನವರನುು ಕ ೊಲಿಲಾರ . ನನಗ
ಮೊರುಲ ೊೋಕದ ಒಡ ತನ ಸಿಗುವಹಾಗಿದುರೊ
ಕ ೊಲಿಲಾರದವನು ಈ ಭೊಮಿಯ ಒಡ ತನದ ಆಸ ಗಾಗಿ
ಕ ೊಂದ ೋನ ೋ? ಈ ಕೌರವರನುು ಕ ೊಲುಿವುದರಿಂದ
ನಮಗಾಗುವ ಸಂತ ೊೋಷ್ವ ೋನು? ಪಾತಕಿಗಳಾಗಿದುರೊ ಈ
ಬಂಧುಗಳನುು ಕ ೊಂದು ನಮಗ ಪಾಪ್ವ ೋ ಗಂಟು ಬಿದಿುೋತು!
ಬಂಧುಗಳಾದ ಕೌರವರನುು ಕ ೊಲುಿವುದು ಸರಿಯಲಿ.
ನಮಮವರನ ುೋ ಕ ೊಂದು ನಾವು ಹ ೋಗ ಸುಖಿಗಳಾದ ೋವು?
ಇವರಾದರ ೊೋ ದುರಾಸ ಯಿಂದ ಬುದಿಧಗ ಟುಿ
ಮಿತರದ ೊರೋಹದಿಂದಾಗುವ ಪಾಪ್ವನೊು
ಕುಲನಾಶ್ದಿಂದಾಗುವ ದ ೊೋಷ್ವನೊು ತಿಳಿಯದವರಾಗಿದಾುರ .
ಕುಲಕ್ಷಯದಿಂದಾಗುವ ಕ ೋಡನುು ತಿಳಿಯಬಲಿ ನಮಗಾದರೊ
ಈ ಪಾಪ್ದಿಂದ ನಿವೃತತರಾಗಬ ೋಕ ಂದು ತಿಳಿಯಬಾರದ ೋಕ ?
ಕುಲವು ನಾಶ್ವಾಗಲು ಸನಾತನ ಕುಲಧಮವಗಳು
ನಾಶ್ವಾಗುವುವು. ಧಮವವು ನಷ್ಿವಾಗಲು ಕುಲವನ ುಲಿ
ಅಧಮವವ ೋ ಆವರಿಸಿಬಿಡುವುದು. ಅಧಮವವ ೋ ಬ ಳ ದಾಗ
ಕುಲಸಿರೋಯರು ಕ ಡುವರು. ಹ ಂಗಸರು ಶ್ೋಲಭರಷ್ ಿಯರಾಗಿ
676
ಕ ಟ್ಾಿಗ ಜಾತಿಗಳ ಬ ರಕ ಯಾಗುವುದು. ಈ
ವಣವಸಾಂಕಯವವು ಕುಲರ್ಘತಕರನೊು ಕುಲವನೊು
ಕೊಡಿಯೋ ನರಕಕ ಕ ಬಿೋಳಿಸುವುದು. ಅಂರ್ವರ ಪತೃಗಳು
ಪಂಡಪ್ರದಾನವಿಲಿದವರೊ ಜಲತಪ್ವಣವಿಲಿದವರೊ ಆಗಿ
ನರಕಕ ಕ ಬಿೋಳುವರು. ಜಾತಿಯ ಬ ರಕ ಗ ಕಾರಣರಾದ
ಕುಲರ್ಘತಕರ ಈ ದ ೊೋಷ್ಗಳಿಂದ ಬಹುಕಾಲದಿಂದ
ಅನುಸರಿಸಿಕ ೊಂಡು ಬಂದ ಕಾಲಧಮವಗಳೂ,
ಜಾತಿಧಮವಗಳು ಕ ಟುಿ ಹ ೊೋಗುವವು. ಕುಲಧಮವವನುು
ಕ ಡಿಸಿಕ ೊಂಡ ಮನುಷ್ಾರಿಗ ನರಕವಾಸವು
ತಪಪದುಲಿವ ಂಬುದನುು ಕ ೋಳಿದ ುೋವ . ರಾಜಾದ ಲಾಭದಿಂದ
ದ ೊರ ಯಬಹುದಾದ ಸುಖ್ದ ಲ ೊೋಭದಿಂದ ಸವಜನರನುು
ಕ ೊಲಿಲು ಮುಂದಾಗಿರುವ ನಾವು ದ ೊಡಡದ ೊಂದು
ಪಾಪ್ಕಾಯವವನುು ಮಾಡಲು ಹ ೊರಟ್ಟದಿುೋವಲಿ! ಅಯಾೋ!
ಪ್ರತಿೋಕಾರವನುು ಮಾಡದ, ಶ್ಸರವನುು ಹಿಡಿಯದ ನನುನುು
ಆಯುಧಪಾಣಿಗಳಾದ ಕೌರವರ ೋ ಕ ೊಂದುಬಿಟಿರ ಎಷ್ ೊಿೋ
ಕ್ ೋಮವಾದಿೋತು!”
ಅಜುವನನು ಹ ೋಳಿದನು:
679
ವಿಚಾರದಲ್ಲಿಯೊ ಮನಸು್ ಮಂಕಾಗಿದ . ನಾನು ನಿನು
ಶ್ಷ್ಾನಾಗಿ ಶ್ರಣುಬಂದಿದ ುೋನ . ಯಾವುದು ಶ ರೋಯವ ಂದು
ನಿೋನ ೋ ನಿಣವಯಿಸಿ ದಾರಿ ತ ೊೋರು! ದ ೋವತ ಗಳ
ಒಡ ತನದಿಂದಾಗಲ್ಲೋ, ಬಂಧುಗಳಿಲಿದ ಈ ಸಂಪ್ದಭರಿತ
ಭೊಮಿಯ ಒಡ ತನದಿಂದಾಗಲ್ಲೋ ನನು ಇಂದಿರಯಗಳನುು
ಹಿಂಡಿಬಿಡುವ ಈ ನ ೊೋವು ಮಾಯವಾಗದು. ಇದಕ ಕ
ಉಪಾಯವನುು ಕಾಣದಾಗಿದ ುೋನ .”
ವಿಶ್ವರೊಪ್ದಶ್ವನ
ಅಜುವನನು ಹ ೋಳಿದನು:
680
ಕಮಪ್ತಾರಕ್ಷ! ಭೊತಗಳ ಹುಟುಿವಿಕ ಮತುತ ನಾಶ್ದ ಕುರಿತು,
ನಿನು ಅವಾಯವಾದ ಮಹಾತ ಮಯನೊು ವಿಸಾತರವಾಗಿ ನಾನು
ಕ ೋಳಿದ . ನಿನುನುು ನಿೋನು ಹ ೋಗ ಂದು ಹ ೋಳಿಕ ೊಂಡಿರುವ ಯೋ
ಅದು ಹಾಗ ಯೋ ಸರಿ. ನಿನು ಐಶ್ವರ ರೊಪ್ವನುು ನ ೊೋಡಲು
ಬಯಸುತ ೋತ ನ . ಒಂದುವ ೋಳ ನಾನು ಅದನುು ನ ೊೋಡಲು
ಶ್ಕಾನಾಗಿದುರ ಯೋಗ ೋಶ್ವರ! ನನಗ ನಿನು ಅವಾಯ ಆತಮನನುು
ತ ೊೋರಿಸು!”
ಶ್ರೋಭಗವಾನನು ಹ ೋಳಿದನು:
681
ಹಿೋಗ ಹ ೋಳಿ ಮಹಾಯೋಗ ೋಶ್ವರ ಹರಿಯು ಪಾರ್ವನಿಗ ಅನ ೋಕ
ವಕರನಯನಗಳುಳಳ, ಅನ ೋಕ ಅದುಭತದಶ್ವನಗಳುಳಳ,
ಅನ ೋಕದಿವಾಾಭರಣಗಳ, ಅನ ೋಕ ದಿವಾ ಆಯುಧಗಳನುು ಹಿಡಿದಿರುವ,
ದಿವಾಮಾಲಾಂಬರಧರನಾಗಿ, ದಿವಾಗಂಧಾನುಲ ೋಪ್ನನಾಗಿ, ಸವವವೂ
ಆಶ್ಚಯವಮಯವಾಗಿರುವ, ದ ೋವ, ಅನಂತ, ವಿಶ್ವತ ೊೋಮುಖ್ವಾದ
ತನು ಪ್ರಮ ಐಶ್ವರ ರೊಪ್ವನುು ತ ೊೋರಿಸಿದನು. ಒಂದುವ ೋಳ
ದಿವಿಯಲ್ಲಿ ಒಮಮಗ ೋ ಸಹಸರ ಸೊಯವರ ಬ ಳಕು ಉದಭವಾದರ ಅದು
ಆ ಮಹಾತಮನ ಬ ಳಕಿಗ ಸಮಾನವಾದಿೋತು! ಆಗ ಪಾಂಡವನು
682
ಅನ ೋಕಪ್ರಕಾರವಾಗಿ ವಿಂಗಡವಾಗಿರುವ ಜಗತ ಲ
ತ ಿವೂ ಆ ದ ೋವದ ೋವ
ಶ್ರಿೋರದಲ್ಲಿ ಏಕಸಿವಾಗಿದುುದನುು ನ ೊೋಡಿದನು. ಧನಂಜಯನು
ವಿಸಮಯಾವಿಷ್ಿನಾಗಿ, ರ ೊೋಮಾಂಚನಗ ೊಂಡು, ದ ೋವನಿಗ ಶ್ರಸಾ
ಸಮಸಕರಿಸಿ, ಕ ೈಮುಗಿದು ಹ ೋಳಿದನು:
684
ಪ್ರವಥಿತನಾಗಿದ ುೋನ . ಧೃತಿ ಮತುತ ಶಾಂತಿಯನುು
ಪ್ಡ ಯದಂತಾಗಿದ ುೋನ . ಕಾಲಾನಲನಂತಿರುವ ದಂಷ್ಾರಕರಾಲ
ಮುಖ್ಗಳನುು ನ ೊೋಡಿಯೋ ನನಗ ದಿಕುಕ ತ ೊೋಚದಂತಾಗಿದ .
ನ ಲ ಯು ದ ೊರ ಯುತಿತಲಿ. ದ ೋವ ೋಶ್! ಜಗನಿುವಾಸ!
ಪ್ರಸನುನಾಗು.
ಶ್ರೋಭಗವಾನನು ಹ ೋಳಿದನು:
686
687
ಕ ೋಶ್ವನ ಈ ಮಾತನುು ಕ ೋಳಿ ನಡುಗುತಿತದು ಕಿರಿೋಟ್ಟಯು
ಅಂಜಲ್ಲೋಬದಧನಾಗಿ ಕೃಷ್ಣನಿಗ ಮತ ತ ಮತ ತ ನಮಸಕರಿಸುತತ, ಹ ದರಿ
ಹ ದರಿಕ ೊಂಡು ನಮಸಕರಿಸುತಾತ, ಕಣಿಣರುತುಂಬಿದ ಕಂಠದಲ್ಲಿ
ಹ ೋಳಿದನು:
ಶ್ರೋಭಗವಾನನು ಹ ೋಳಿದನು:
690
ಹಿೋಗ ಅಜುವನನಿಗ ಹ ೋಳಿ ವಾಸುದ ೋವನು ಪ್ುನಃ ತನು ಮದಲ್ಲನ
ರೊಪ್ವನುು ತ ೊೋರಿಸಿದನು. ಪ್ುನಃ ಸೌಮಾರೊಪ್ವನುು ತಳ ದು
ಭೋತನಾಗಿದು ಅವನನುು ಆ ಮಹಾತಮನು ಸಂತವಿಸಿದನು. ಅಜುವನನು
ಹ ೋಳಿದನು:
ಶ್ರೋಭಗವಾನನು ಹ ೋಳಿದನು:
691
ಯುಧಿಷ್ಠಿರನು ಭೋಷ್ಾಮದಿಗಳನುು ಸಮಾಮನಿಸಿದುದು
ಧನಂಜಯನು ಬಾಣ-ಗಾಂಡಿೋವಗಳನುು ಧರಿಸಿದುದನುು ನ ೊೋಡಿ
ಮಹಾರಥಿಗಳು ಪ್ುನಃ ಮಹಾನಾದಗ ೈದರು. ಆ ವಿೋರ ಪಾಂಡವರು,
ಸ ೊೋಮಕರು ಮತುತ ಅವರ ಅನುಯಾಯಿಗಳು ಸಾಗರ ಸಂಭವ
ಶ್ಂಖ್ಗಳನುು ಹಷ್ಠವತರಾಗಿ ಊದಿದರು. ಆಗ ಭ ೋರಿಗಳು, ಪ ೋಶ್ಗಳು,
ಕರಕಚಗಳು, ಗ ೊೋವಿಷ್ಾಣಿಕಗಳು ಒಟ್ಟಿಗ ೋ ಮಳಗಿ ಮಹಾ
ಶ್ಬಧವುಂಟ್ಾಯಿತು. ಆಗ ದ ೋವತ ಗಳು, ಗಂಧವವರು, ಪತೃಗಳು,
ಮತುತ ಸಿದಧಚಾರಣ ಸಂಘ್ಗಳು ನ ೊೋಡಲು ಆಕಾಶ್ದಲ್ಲಿ
ಒಂದುಗೊಡಿದರು. ಮಹಾಭಾಗ ಋಷ್ಠಗಳೂ ಕೊಡ ಶ್ತಕರತುವನುು
ಮುಂದಿಟುಿಕ ೊಂಡು ಒಟ್ಟಿಗ ೋ ಆ ಮಹಾ ಯುದಧವನುು ನ ೊೋಡಲು
ಒಂದುಗೊಡಿದರು. ಆಗ ಯುದಧಕ ಕ ಸುಸಮುದಾತವಾಗಿ ಸಾಗರದಂತ
ಮುಂದ ಚಲ್ಲಸುತಿತದು ಆ ಸ ೋನ ಗಳನುು ನ ೊೋಡಿ ವಿೋರ ಯುಧಿಷ್ಠಿರನು
ಕವಚವನುು ಕಳಚಿ, ಶ ರೋಷ್ಿ ಆಯುಧವನುು ಕ ಳಗಿಟುಿ, ಬ ೋಗನ ರರ್ದಿಂದ
ಕ ಳಗಿಳಿದು, ಕಾಲುಡುಗ ಯಲ್ಲಿಯೋ, ಕ ೈಗಳನುು ಮುಗಿದು ನಡ ದನು.
ಧಮವರಾಜ ಯುಧಿಷ್ಠಿರನು ರಿಪ್ುವಾಹಿನಿಯಲ್ಲಿದು ಪತಾಮಹನನ ುೋ
ನ ೊೋಡಿ ಮಾತನಾಡಲು ಪ್ೊವಾವಭಮುಖ್ವಾಗಿ ನಡ ದನು. ಅವನು
ಹ ೊೋಗುತಿತರುವುದನುು ನ ೊೋಡಿ ಕುಂತಿೋಪ್ುತರ ಧನಂಜಯನು ಕೊಡಲ ೋ
ತನು ರರ್ದಿಂದ ಕ ಳಗಿಳಿದು ಇತರ ಸಹ ೊೋದರರ ೊಂದಿಗ ಅವನನುು
ಅನುಸರಿಸಿ ನಡ ದನು. ಭಗವಾನ್ ವಾಸುದ ೋವನೊ ಹಿಂದ ನಡ ದನು.
ಹಾಗ ಯೋ ಉತು್ಕ ಮುಖ್ಾ ರಾಜರೊ ಹಿಂಬಾಲ್ಲಸಿದರು.
692
693
ಅಜುವನನು ಹ ೋಳಿದನು:
ನಕುಲನು ಹ ೋಳಿದನು:
694
ಮಾತನಾಡದ ೋ ಮುಂದುವರ ದನು. ಮಹಾಪಾರಜ್ಞ ಮಹಾಮನಸಿವ
ವಾಸುದ ೋವನು ಅವರಿಗ ನಗುತಾತ “ಇವನ ಅಭಪಾರಯವು ನನಗ
ತಿಳಿದಿದ ” ಎಂದನು.
695
ಸಹದ ೋವರು ನಾಯಕರಾಗಿರುವಾಗ ಈ ಪಾಂಡವನು ಏಕ
ಭೋತನಾಗಿದಾುನ ? ಭುವಿಯಲ್ಲಿ ಪ್ರಸಿದಧನಾದರೊ, ಯುದಧದ
ಕುರಿತು ಹೃದಯದಲ್ಲಿ ಭೋತಿಪ್ಡುತಿತರುವ ಈ ಅಲಪಸತವನು
ಕ್ಷತಿರಯಕುಲದಲ್ಲಿಯೋ ಜನಿಸಿರಲ್ಲಕಿಕಲಿ!”
ಭೋಷ್ಮನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ಭೋಷ್ಮನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ಭೋಷ್ಮನು ಹ ೋಳಿದನು:
698
“ಮಗೊ! ಸಮರದಲ್ಲಿ ನನುನುು ಜಯಿಸಬಲಿ ಶ್ತುರವನುು
ನಾನು ಕಾಣುವುದಿಲಿ. ನನು ಮೃತುಾಕಾಲವು ಇನೊು ಬಂದಿಲಿ.
ಪ್ುನಃ ಬರುವುದನುು ಮಾಡು!”
ದ ೊರೋಣನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ದ ೊರೋಣನು ಹ ೋಳಿದನು:
ದ ೊರೋಣನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ದ ೊರೋಣನು ಹ ೋಳಿದನು:
ಕೃಪ್ನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
703
ಶ್ಲಾನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
704
ಶ್ಲಾನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
ಶ್ಲಾನು ಹ ೋಳಿದನು:
705
“ಕಣವ! ಭೋಷ್ಮನ ದ ವೋಷ್ದಿಂದಾಗಿ ನಿೋನು
ಯುದಧಮಾಡುತಿತಲಿವ ಂದು ನಾನು ಕ ೋಳಿದ ುೋನ . ಭೋಷ್ಮನು
ಸಾಯುವವರ ಗ ನಮಮನುು ವರಿಸು! ರಾಧ ೋಯ! ಭೋಷ್ಮನ
ಮೃತುಾವಾದ ಬಳಿಕ ಯುದಧದಲ್ಲಿ ನಿನಗ ಸರಿಯಂದು
ಹ ೋಗನಿಸುತತದ ಯೋ ಹಾಗ ಧಾತವರಾಷ್ರನ ಸಹಾಯವನುು
ಮಾಡುವಿಯಂತ !”
ಕಣವನು ಹ ೋಳಿದನು:
706
“ಮಹಾರಾಜ! ನಿೋನು ನನುನುು ಸಿವೋಕರಿಸಿದರ ನಾನು
ಬಹಿರಂಗವಾಗಿ ಧಾತವರಾಷ್ರರ ವಿರುದಧವಾಗಿ ನಿನು
ಪ್ರವಾಗಿ ರಣದಲ್ಲಿ ಹ ೊೋರಾಡುತ ೋತ ನ .”
ಯುಧಿಷ್ಠಿರನು ಹ ೋಳಿದನು:
707
ಸಿಂಹನಾದಗಳನೊು ಗ ೈದರು. ರರ್ದ ಮೋಲ ೋರಿದು ಆ ಪ್ುರುಷ್ವಾಾಘ್ರ
ಪಾಂಡವರನುು ಪ್ುನಃ ಕಂಡು ಧೃಷ್ಿದುಾಮುನ ೋ ಮದಲಾದ
ಪಾಥಿವವರ ಲಿರೊ ಸಂತ ೊೋಷ್ಭರಿತರಾದರು. ಗೌರವಿಸಬ ೋಕಾದವರನುು
ಗೌರವಿಸಿದ ಪಾಂಡುಪ್ುತರರ ಗೌರವವನುು ನ ೊೋಡಿ ಅಲ್ಲಿದು
ಮಹಿೋಕ್ಷ್ತರು ಅವರನುು ತುಂಬಾ ಗೌರವಿಸಿದರು. ಆ ಮಹಾತಮರ
ಕಾಲಕ ಕ ತಕುಕದಾದ ಸೌಹಾದವತ , ಕೃಪ , ಮತುತ ಕುಲದವರ ಮೋಲ್ಲದು
ಅವರ ದಯಯ ಕುರಿತು ಇತರ ನೃಪ್ರು ಮಾತನಾಡಿಕ ೊಂಡರು. ಎಲಾಿ
ಕಡ ಗಳಿಂದಲೊ “ಸಾಧು! ಸಾಧು!” ಎಂದು ಮನಸು್ ಮತುತ
ಹೃದಯಗಳಿಗ ಹಷ್ವವನುು ಕ ೊಡುವ ಆ ಕಿೋತಿವಮತರ ಪ್ುಣಾ
ಹ ೊಗಳಿಕ ಯ ಮಾತುಗಳ ೋ ಕ ೋಳಿಬಂದವು. ಮಿೋಚಛರಾಗಿರಲ್ಲ ಅರ್ವಾ
ಆಯವರಾಗಿರಲ್ಲ ಯಾರ ಲಿ ಅಲ್ಲಿ ಪಾಂಡುಪ್ುತರರ ಆ ನಡತ ಯನುು
ನ ೊೋಡಿದರ ೊೋ ಅರ್ವಾ ಕ ೋಳಿದರ ೊೋ ಅವರು ಗದಗದರಾಗಿ
ಕಣಿಣೋರಿಟಿರು. ಆಗ ಆ ಮನಸಿವಗಳು ಹಷ್ಠವತರಾಗಿ ನೊರಾರು ಮಹಾ
ಭ ೋರಿಗಳನೊು ನೊರಾರು ಪ್ುಷ್ಕರಗಳನೊು ಬಾರಿಸಿದರು ಮತುತ ಆಕಳ
ಹಾಲ್ಲನ ಬಣಣದ ಶ್ಂಖ್ಗಳನೊು ಊದಿದರು.
709
ಮೃಗಗಳು ಹ ೋಗ ೊೋ ಹಾಗ ಅವನ ಶ್ಬಧವನುು ಕ ೋಳಿ ಎಲಿ ಪಾರಣಿಗಳೂ
ಮಲಮೊತರಗಳನುು ವಿಸರ್ಜವಸಿದವು. ಮಹಾಮೋಡದಂತ
ಗರ್ಜವಸುತಾತ ಘೊೋರರೊಪ್ವನುು ತಾಳಿದ ಅವನು ಧಾತವರಾಷ್ರರನುು
ಭಯಪ್ಡಿಸುತಾತ ಸ ೋನ ಗಳ ಮೋಲ ಎರಗಿದನು. ತಮಮ ಕಡ ಮುನುುಗಿಗ
ಬರುತಿತರುವ ಅವನನುು ಸ ೊೋದರರು ಸುತುತವರ ದು ಮೋಘ್ಗಳು
ದಿವಾಕರನನುು ಹ ೋಗ ೊೋ ಹಾಗ ಶ್ರವಾರತಗಳಿಂದ ಮುಚಿಚದರು.
ದವಂದವಯುದಧ
ಆ ರೌದರ ದಿವಸದ ಪ್ೊವಾವಹಣದಲ್ಲಿ ರಾಜರ ದ ೋಹವನುು
711
ತುಂಡರಿಸುವ ಮಹಾಘೊೋರ ಯುದಧವು ಪಾರರಂಭವಾಯಿತು.
ಸಂಗಾರಮದಲ್ಲಿ ಜಯವನುು ಬಯಸಿದ ಸಿಂಹಗಳದುಂತಿದು ಕುರು-
ಪಾಂಡವರ ಕ ೊೋಪ್ದ ಕೊಗು ಭೊಮಿ-ಆಕಾಶ್ಗಳಲ್ಲಿ ಮಳಗಿತು.
ಅಂಗ ೈಗಳ ಕಿಲ ಕಿಲ ಶ್ಬಧವು ಶ್ಂಖ್ದ ಶ್ಬಧದ ೊಂದಿಗ ಸ ೋರಿತು.
ಪ್ರತಿಗರ್ಜವಸುತಿತರುವ ಶ್ ರರ ಸಿಂಹನಾದಗಳೂ ಉದಭವಿಸಿದವು.
ಚಪಾಪಳ ಗಳ ಹ ೊಡ ತದ ಶ್ಬಧ, ಬಿಲ್ಲಿನ ಠ ೋಂಕಾರ, ಪ್ದಾತಿಗಳ
ಪಾದಶ್ಬಧ, ಕುದುರ ಗಳ ಹಿೋಂಕಾರ, ಅಂಕುಶ್ಗಳು ಮತುತ ಆಯುಧಗಳು
ಬಿೋಳುವ ಶ್ಬಧ, ಅನ ೊಾೋನಾರನುು ಹ ೊಡ ಯುತಿತರುವ ಆನ ಗಳ ಗಂಟ್ ಗಳ
ಶ್ಬಧ, ಮತುತ ಗುಡುಗಿನಂತಿರುವ ರರ್ನಿಘೊೋವಷ್ ಈ ಎಲಿ
ಲ ೊೋಮಹಷ್ವಣ ತುಮುಲ ಶ್ಬಧಗಳು ಕ ೋಳಿಬಂದವು. ಅವರು ಎಲಿರೊ
ಮನಸ್ನುು ಕೊರರಮಾಡಿಕ ೊಂಡು ರ್ಜೋವಿತವನುು ತಾರ್ಜಸಿ ಧವಜಗಳನುು
ಮೋಲ ತಿತ ಹಿಡಿದು ಪಾಂಡವರ ಮೋಲ ಆಕರಮಣ ಮಾಡಿದರು. ಸವಯಂ
ಶಾಂತನವನು ಕಾಲದಂಡದಂತಿರುವ ಘೊೋರ ಕಾಮುವಕವನುು
ಹಿಡಿದು ಧನಂಜಯನನುು ಆಕರಮಣಿಸಿದನು. ತ ೋಜಸಿವ ಅಜುವನನೊ
ಕೊಡ ಲ ೊೋಕವಿಶ್ುರತ ಗಾಂಡಿೋವ ಧನುಸ್ನುು ಹಿಡಿದು
ರಣಮೊಧವನಿಯಲ್ಲಿ ಗಾಂಗ ೋಯನ ಮೋಲ ಎರಗಿದನು. ಅವರಿಬಬರು
ಕುರುಶಾದೊವಲರೊ ಪ್ರಸಪರರನುು ವಧಿಸಲು ಬಯಸಿದುರು. ಬಲ್ಲೋ
ಗಾಂಗ ೋಯನಾದರ ೊೋ ರಣದಲ್ಲಿ ಪಾರ್ವನನುು ಹ ೊಡ ದು
ಅಲುಗಾಡಿಸಲೊ ಆಗಲ್ಲಲಿ. ಹಾಗ ಯೋ ಪಾಂಡವನೊ ಕೊಡ
ಯುದಧದಲ್ಲಿ ಭೋಷ್ಮನನುು ಅಲುಗಾಡಿಸಲೊ ಇಲಿ.
712
ಮಹ ೋಷ್ಾವಸ ಸಾತಾಕಿಯು ಕೃತವಮವನನುು ಎದುರಿಸಿದನು. ಅವರ
ಮಧ ಾ ಲ ೊೋಮಹಷ್ವಣ ತುಮುಲ ಯುದಧವು ನಡ ಯಿತು. ಸಾತಾಕಿಯು
ಕೃತವಮವನನೊು ಕೃತವಮವನು ಸಾತಾಕಿಯನೊು ಘೊೋರ ಶ್ರಗಳಿಂದ
ಹ ೊಡ ದು ಚುಚಿಚ ಪ್ರಸಪರರನುು ದುಬವಲಗ ೊಳಿಸಿದರು.
ಸವಾವಂಗಗಳಲ್ಲಿಯೊ ಬಾಣಗಳಿಂದ ಗಾಯಗ ೊಂಡ ಅವರಿಬಬರು
ಮಹಾಬಲರೊ ವಸಂತದಲ್ಲಿ ಹೊಬಿಟ್ಟಿರುವ ಕುಂಶ್ುಕ ವೃಕ್ಷಗಳಂತ
ಶ ೋಭಸಿದರು.
713
ಮಹಾತಮ, ಕೃತಕೃತಾ, ಚಿತರಯೋಧಿಗಳಿಬಬರನೊು ನ ೊೋಡಿ
ಸವವಭೊತಗಳಿಗೊ ವಿಸಮಯವುಂಟ್ಾಯಿತು.
714
ಯುಧಿಷ್ಠಿರನು ವ ೋಗದಿಂದ ಬಲವತತವಾದ ಇನ ೊುಂದು ಕಾಮುವಕವನುು
ತ ಗ ದುಕ ೊಂಡನು. ಆಗ ರಾಜನು ಸನುತಪ್ವವ ಶ್ರಗಳಿಂದ
ಮದ ರೋಶ್ವರನನುು ಹ ೊಡ ದು ಸಂಕುರದಧನಾಗಿ “ನಿಲುಿ! ನಿಲುಿ!” ಎಂದು
ಹ ೋಳಿದನು.
715
ಕುರದಧ ರೊಪ ಮಹಾರರ್ ಧೃಷ್ಿಕ ೋತುವು ಕುರದಧ ಬಾಹಿಿೋಕನನುು
ರಣದಲ್ಲಿ ಎದುರಿಸಿದನು. ಆಗ ಬಾಹಿಿೋಕನು ಅಮಷ್ವಣ
ಧೃಷ್ಿಕ ೋತುವನುು ಬಹಳ ಶ್ರಗಳಿಂದ ಗಾಯಗ ೊಳಿಸಿ
ಸಿಂಹನಾದಗ ೈದನು. ಸಂಕುರದಧನಾದ ಚ ೋದಿರಾಜನಾದರ ೊೋ
ಬಾಹಿಿೋಕನನುು ಒಂಭತುತ ಶ್ರಗಳಿಂದ ಹ ೊಡ ದನು. ಮದಿಸಿದ ಆನ ಯು
ಮದಿಸಿದ ಆನ ಯಂದಿಗ ಹ ೊೋರಾಡುವಂತ ಎಬಬರೊ ಸಮರದಲ್ಲಿ
ಹ ೊೋರಾಡಿದರು. ಅವರಿಬಬರೊ ಕುರದಧರಾಗಿ ಮತ ತ ಮತ ತ
ಗರ್ಜವಸುತಿತದುರು. ಅಂಗಾರಕ ಬುಧರಂತ ಸಂಕುರದಧರಾಗಿ ಪ್ರಸಪರ
ಹ ೊೋರಾಡಿದನು.
716
ಕಂಪಸುವಂತ ಮಾಡಿದನು. ಆಗ ಶ್ಖ್ಂಡಿಯೊ ಕೊಡ
ದ ೊರೋಣಪ್ುತರನನುು ಸುಪೋತವಾದ, ತಿೋಕ್ಷ್ಣ ನಿಶ್ತ ಸಾಯಕಗಳಿಂದ
ಹ ೊಡ ದನು. ಆಗ ಅವರಿಬಬರೊ ಹ ೊೋರಾಟದಲ್ಲಿ ಬಹುವಿಧದ
ಶ್ರಗಳಿಂದ ಅನ ೊಾೋನಾರನುು ಗಾಯಗ ೊಳಿಸಿದರು.
717
ವಿಶ್ಖಿಗಳಿಂದ ಹ ೊಡ ದನು. ಅವನೊ ಕೊಡ ಅವನನುು
ಪ್ರತಿರ್ಘತಿಗ ೊಳಿಸಿದನು. ಶ್ುಕರ-ಅಂಗಾರಕರಂತಿರುವ ಅವರಿಬಬರ
ನಡುವ ಘೊೋರರೊಪ್ದ ಸುದಾರುಣ, ಆದರ ನ ೊೋಡುವವರಿಗ
ಸಂತ ೊೋಷ್ವನುುಂಟುಮಾಡುವ ಯುದಧವು ನಡ ಯಿತು.
718
ಸೌಬಲನನುು ಗಾಯಗ ೊಸಿದನು. ಆಹವದಲ್ಲಿ ಮಹಾಪಾರಜ್ಞ ಶ್ಕುನಿಯು
ಪ್ರತಿವಿಂಧಾನ ೊಡನ ಪ್ರತಿಯುದಧವನುು ಮಾಡಿ ಅವನನುು ಸಂನತಪ್ವವ
ಶ್ರಗಳಿಂದ ಗಾಯಗ ೊಳಿಸಿದನು.
719
ಅವಂತಿಯವರ ಅದುಭತ ಪ್ರಾಕರಮವು ಕಾಣಿಸಿತು. ಅನುವಿಂದನು
ಗದ ಯಿಂದ ಕುಂತಿಭ ೊೋಜನನುು ಹ ೊಡ ದನು. ಆಗ ತಕ್ಷಣವ ೋ
ಕುಂತಿಭ ೊೋಜನು ಅವನನುು ಶ್ರವಾರತಗಳಿಂದ ಮುಚಿಚದನು.
ಕುಂತಿಭ ೊೋಜನ ಮಗನೊ ಕೊಡ ವಿಂದನನುು ಸಾಯಕಗಳಿಂದ
ಹ ೊಡ ದನು. ಅಗ ಅವನು ಪ್ರತಿಯಾಗಿ ಹ ೊಡ ಯಲು ಅಲ್ಲಿ
ಅದುಭತವಾಯಿತು.
720
ಗಜಾರೊಡರ ೊಡನ , ರಥಿಗಳು ರಥಿಗಳ ೂಂದಿಗ , ಅಶಾವರ ೊೋಹಿಗಳು
ಅಶಾವರ ೊೋಹಿಗಳ ೂಂದಿಗ , ಮತುತ ಪ್ದಾತಿಗಳು ಪ್ದಾತಿಗಳ ೂಂದಿಗ
ಕಾದಾಡಿದರು. ಸಮರದಲ್ಲಿ ಶ್ ರರು ಪ್ರಸಪರರ ೊಂದಿಗ
ಹ ೊೋರಾಡುತಿತರಲು ಯುದಧವು ತುಂಬಾ ದುಧವಷ್ವವೂ ವಾಾಕುಲವೂ
ಆಯಿತು. ಅಲ್ಲಿ ಸ ೋರಿದು ದ ೋವ-ಋಷ್ಠಗಳೂ, ಸಿದಧ-ಚಾರಣರೊ
ದ ೋವಾಸುರರ ರಣಕ ಕ ಸಮನಾದ ಆ ಘೊೋರ ರಣಯುದಧವನುು
ನ ೊೋಡಿದರು. ಆಗ ಸಹಸಾರರು ಆನ ಗಳೂ, ರರ್ಗಳೂ, ಅಶ್ವಗಳೂ
ಮತುತ ಮನುಷ್ಾರೊ ತಮಮ ಸವಭಾವಗಳಲ್ಲಿ ವಿಪ್ರಿೋತರಾದಂತ
ಕಂಡರು. ಅಲಿಲ್ಲಿಯೋ ರರ್-ಆನ -ಪ್ದಾತಿಗಳು ಪ್ುನಃ ಪ್ುನಃ ಅದ ೋ
ಸಿಳದಲ್ಲಿಯೋ ಯುದಧಮಾಡುತಿತರುವಂತ ತ ೊೋರುತಿತತುತ.
ಸಂಕುಲಯುದಧ
ಮಕಕಳು ತಂದ ಯನುು, ತಂದ ಯರು ತಮಮ ಔರಸ ಪ್ುತರರನುು,
ಸಹ ೊೋದರರು ಸಹ ೊೋದರರನುು, ಅಳಿಯರು ಮಾವಂದಿರನುು,
ಮಾವಂದಿರು ಅಳಿಯರನುು, ಸಖ್ನು ಸಖ್ನನುು ಗುರುತಿಸಲ್ಲಲಿ.
ಪಾಂಡವರು ಕುರುಗಳ ೂಂದಿಗ ಆವಿಷ್ಿರಾದವರಂತ
ಯುದಧಮಾಡಿದರು. ನ ೊಗಗಳು ನ ೊಗಗಳಿಗ ಹ ೊಡ ದು ಕ ಲವು
ನರವಾಾಘ್ರರು ರರ್ಗಳು ಮುರಿದು ಕ ಳಗ ಬಿದುರು. ರರ್ದ
ಚಕರಗಳ ೂಂದಿಗ ರರ್ಚಕರಗಳು ತಾಗಿದವು. ಇನುು ಕ ಲವರು ಗುಂಪ್ು
ಗುಂಪಾಗಿ ಪ್ರಸಪರರನುು ಕ ೊಲಿಲು ಹ ೊೋರಾಡಿದರು. ಕ ಲವು ರರ್ಗಳು
721
ಇತರ ರರ್ಗಳಿಂದ ತಡ ಗಟಿಲಪಟುಿ ಚಲ್ಲಸಲು ಸಾಧಾವಾಗುತಿತರಲ್ಲಲಿ.
ಮದವೊಡ ದ ಮಹಾಕಾಯ ಗಜಗಳು ಗಜಗಳನುು ಎದುರಿಸಿ
ಸಿಟ್ಟಿಗ ದುು ಕುರದಧರಾಗಿ ತಮಮ ದಂತಗಳಿಂದ ಪ್ರಸಪರರನುು ಇರಿದವು.
ತ ೊೋಮರ ಪ್ತಾಕ ಗಳನುುಳಳ ಆನ ಗಳು ಶ್ತುರಗಳ ಆನ ಗಳನುು ಎದುರಿಸಿ,
ವ ೋಗದಿಂದ ಮಹಾಗಜಗಳ ದಂತಗಳಿಂದ ಸಿೋಳಲಪಟುಿ ಪ್ರಮ
ನ ೊೋವಿನಿಂದ ಕೊಗಿದವು. ಅಂಕುಶ್ಗಳಿಂದ ಉತತಮ ಶ್ಕ್ಷಣವನುು
ಪ್ಡ ದ, ಚ ನಾುಗಿ ನಡ ದುಕ ೊಳುಳತಿತದು, ಮದವೊಡ ಯದ ೋ ಇದು
ಆನ ಗಳು ಮದವೊಡ ದ ಆನ ಗಳನುು ಎದುರಾದವು. ಕ ಲವು
ಮದವೊಡ ದ ಗಜಗಳೂ ಕೊಡ ಇತರ ಮಹಾಗಜಗಳನುು ಎದುರಿಸಿ
ಕೌರಂಚಪ್ಕ್ಷ್ಗಳಂತ ರ ೊೋದಿಸುತಾತ ಅಲಿಲ್ಲಿ ಸವತಂತರರಾಗಿ ಓಡುತಿತದುವು.
ಚ ನಾುಗಿ ಪ್ಳಗಿದ, ಕರಟವೊಡ ದು ಸುರಿಯುತಿತದು ಮದಿಸಿದ
ವರವಾರಣ ಆನ ಗಳು ಖ್ಡಗ, ತ ೊೋಮರ, ನಾರಾಚಗಳಿಂದ
ಹ ೊಡ ಯಲಪಟುಿ ತುಂಡು ತುಂಡಾಗಿ ಕ ಳಗ ಉರುಳಿ ಅಸುವನುು
ನಿೋಗಿದವು. ಕ ಲವು ಭ ೈರವ ಕೊಗನುು ಕೊಗುತಾತ ದಿಕಾಕಪಾಲಾಗಿ
ಓಡಿದವು. ವಿಶಾಲ ಎದ ಯ, ಪ್ರಹಾರಿ ಗಜಗಳ ಪಾದರಕ್ಷಕರಾದರ ೊೋ
ಖ್ಡಗ, ಧನುಸು್, ಹ ೊಳ ಯುತಿತರುವ ಪ್ರಶ್ು, ಗದ , ಮುಸಲ, ಭಂಡಿಪ್,
ತ ೊೋಮರ, ಆಯಸ, ಪ್ರಿಘ್, ಹರಿತವಾದ ಹ ೊಳ ಯುತಿತರುವ
ತಿರಶ್ ಲಗಳನುು ಹಿಡಿದು ಕುರದಧರಾಗಿ ಅಲ್ಲಿಂದಲ್ಲಿಗ ಓಡುತಾತ
ಪ್ರಸಪರರನುು ಕ ೊಲುಿತಿರ
ತ ುವುದು ಕಂಡುಬಂದಿತು.
723
ವರವಾರಣಗಳು ಅಶಾವರ ೊೋಹಿಗಳನೊು ಅಶ್ವಗಳನೊು ಮೋಲ ಹಾರಿಸಿ
ತಕ್ಷಣವ ೋ ನ ಲಕ ಕ ಹಾಕಿ ಭ ೈರವ ಕೊಗನುು ಕೊಗುತಿತದುವು.
ಅಶಾವರ ೊೋಹಿಗಳ ೂಡನ ಅಶ್ವಗಳನೊು ದಂತಗಳಿಂದ ಮೋಲ ತಿತ ಕ ಳಗ
ಹಾಕಿ ಆನ ಗಳು ಧವಜಗಳ ೂಂದಿಗ ರರ್ಗಳನೊು ಧವಂಸಮಾಡಿ ನಡ ದವು.
ಮದವು ಸ ೊೋರುತಿತದು ಕ ಲವು ಮದಿಸಿದ ಮಹಾಗಜಗಳು
ಅಶಾವರ ೊೋಹಿಗಳ ೂಡನ ಕುದುರ ಗಳನೊು ತಮಮ ಸ ೊಂಡಿಲು
ಕಾಲುಗಳಿಂದ ಸಂಹರಿಸಿದವು. ಕ ಲವು ಆನ ಗಳು ತಮಮ
ಸ ೊಂಡಿಲುಗಳಿಂದ ಕುದುರ ಗಳ ೂಂದಿಗ ರರ್ಗಳನೊು ಎಳ ದುಕ ೊಂಡು
ಎಲಿ ದಿಕುಕಗಳಿಗ ಕೊಗುತಾತ ಓಡಿ ಹ ೊೋದವು. ಶ್ುಭರವಾದ ತಿೋಕ್ಷ್ಣ
ಆಶ್ುಗಗಳು ಹಾವುಗಳಂತ ಹಾರಾಡಿ ಮನುಷ್ಾರ ಮತುತ ಕುದುರ ಗಳ
ಲ ೊೋಹದ ಕವಚಗಳನೊು ಭ ೋದಿಸಿ ದ ೋಹಗಳನುು ಚುಚಿಚದವು.
725
ಸಹಿಸಿಕ ೊಂಡಿದುರು.
727
ಭ ೋದಿಸುವ ಸಂನತಪ್ವವಣ ಭಲಿದಿಂದ ದುಮುವಖ್ನ ಸಾರಥಿಯ
ಶ್ರವನುು ದ ೋಹದಿಂದ ಕತತರಿಸಿದನು. ಕಾತವಸವರ ವಿಭೊಷ್ಠತವಾದ
ಕೃಪ್ನ ಧನುಸ್ನುು ನಿಶ್ತಾಗರ ಭಲಿದಿಂದ ಕತತರಿಸಿ, ಅವನನೊು
ತಿೋಕ್ಷ್ಣಮುಖ್ ಶ್ರಗಳಿಂದ ಹ ೊಡ ದನು.
729
ಭೋಷ್ಮನು ಪಾಂಚಾಲಾ-ಸಾತಾಕಿಯರನುು ಮೊರು ಬಾಣಗಳಿಂದ
ಹ ೊಡ ದನು. ಆಕಾಣಾವಂತವಾಗಿ ಧನುಸ್ನುು ಎಳ ದು ನಿಶ್ತ ಪ್ತಿರ ಕ್ಷುರ
ಒಂದರಿಂದ ಭೋಮಸ ೋನನ ಧವಜವನುು ತುಂಡರಿಸಿದನು.
ಸುವಣವಮಯವಾದ ಕ ೋಸರಿಯ ಚಿಹ ುಯುಳಳ ಭೋಮಸ ೋನನ ಧವಜವು
ಭೋಷ್ಮನಿಂದ ಕತತರಿಸಲಪಟುಿ ರರ್ದಿಂದ ಬಿದಿುತು. ಭೋಮಸ ೋನನು
ರಣದಲ್ಲಿ ಶಾಂತನವ ಭೋಷ್ಮನನುು ಮೊರು ಬಾಣಗಳಿಂದ ಹ ೊಡ ದು
ಕೃಪ್ನನುು ಒಂದರಿಂದಲೊ, ಕೃತವಮವನನುು ಎಂಟರಿಂದಲೊ
ಹ ೊಡ ದನು.
ಉತತರನ ವಧ
730
ಸ ೊಂಡಿಲನುು ಮೋಲ ತಿತ ಹಿಡಿದ ಆನ ಯ ಮೋಲ ವ ೈರಾಟ್ಟ ಉತತರನು
ರಾಜ ಮದಾರಧಿಪ್ತಿಯ ಕಡ ಧಾವಿಸಿದನು. ವ ೋಗದಿಂದ ಮೋಲ
ಬಿೋಳುತಿತದು ಆ ವಾರಣರಾಜನ ಅಪ್ರತಿಮ ವ ೋಗವನುು ರಣದಲ್ಲಿ ರಥಿೋ
ಶ್ಲಾನು ತಡ ದನು. ಬಹು ಕುರದಧವಾದ ಆ ಗಜ ೋಂದರವು ಒಂದು
ಕಾಲನುು ಅವನ ರರ್ದ ನ ೊಗದ ಮೋಲ್ಲಟುಿ ರರ್ವನುು ಎಳ ಯುತಿತದು
ನಾಲೊಕ ಕುದುರ ಗಳನುು ಏಕಕಾಲದಲ್ಲಿ ಸಂಹರಿಸಿತು. ಕುದುರ ಗಳು
ಹತವಾಗಿದು ಅದ ೋ ರರ್ದಲ್ಲಿ ನಿಂತು ಮದಾರಧಿಪ್ನು ಉತತರನ
ಮೃತುಾರೊಪ್ವಾಗಿದು ಭುಜಗ ೊೋಪ್ಮ ಲ ೊೋಹದ ಶ್ಕಿತಯನುು
ಎಸ ದನು. ಅದು ಅವನ ತನು-ತಾರಣಗಳನುು ಭ ೋದಿಸಲು ಅವನು
ವಿಪ್ುಲ ತಮವನುು ಪ್ರವ ೋಶ್ಸಿ, ಅಂಕುಶ್ ತ ೊೋಮರಗಳು ಕಳಚಿ
ಬಿೋಳಲು ಆನ ಯ ಮೋಲ್ಲಂದ ಕ ಳಗ ಬಿದುನು. ಅನಂತರ ಶ್ಲಾನು
ಖ್ಡಗವೊಂದನುು ಹಿಡಿದು ಆ ಉತತಮ ರರ್ದಿಂದ ಕ ಳಗ ಹಾರಿ ಆ
ವಾರಣ ೋಂದರದ ಮಹಾ ಸ ೊಂಡಿಲನುು ವಿಕರಮದಿಂದ ಕತತರಿಸಿದನು.
ಶ್ರವಾರತದಿಂದ ಮಮವಗಳಲ್ಲಿ ಪ ಟುಿತಿಂದು, ಸ ೊಂಡಿಲು ತುಂಡಾಗಿದು
ಆ ಆನ ಯು ಭಯಂಕರ ಆತವಸವರವನುು ಕೊಗಿ ಬಿದುು ಅಸುನಿೋಗಿತು.
ಇದನುು ಮಾಡಿ ಮಹಾರರ್ ಮದರರಾಜನು ತಕ್ಷಣವ ೋ
ಹ ೊಳ ಯುತಿತರುವ ಕೃತವಮವನ ರರ್ವನುು ಏರಿದನು.
735
ಭರಷ್ಿರಾಗಿದಾುರ . ಇಂದು ದುಲವಭವಾದ ರ್ಜೋವಿತವನುು
ಬಹುವಾಗಿ ಮನಿುಸುತ ೋತ ನ . ಉಳಿದ ರ್ಜೋವನವನುು
ದುಶ್ಚರವಾದ ತಪ್ಸ್ನುು ತಪಸುತ ನತ . ಈ ಮಿತರರನುು
ರಣದಲ್ಲಿ ಕ ೊಲ ಗಿೋಡುಮಾಡುವುದಿಲಿ. ನನು ಬಹಳ ಸಹಸಾರರು
ರರ್ಗಳನುು ಮಹಾಬಲ, ಪ್ರಹರಿಗಳಲ್ಲಿ ಪ್ರವರನಾದ ಭೋಷ್ಮನು
ದಿವಾಾಸರಗಳಿಂದ ಸತತವಾಗಿ ಸಂಹರಿಸುತತಲ ೋ ಇದಾುನ .
ಯಾವ ಕಾಯವವನುು ನಾನು ಮಾಡಬ ೋಕ ನುುವುದನುು ಬ ೋಗ
ಹ ೋಳು ಮಾಧವ! ಈ ಸಮರದಲ್ಲಿ ಸವಾಸಾಚಿಯು
ಮಧಾಸಿನಾಗಿರುವಂತ ನನಗ ಕಾಣುತಿತದ . ಮಹಾಭುಜ
ಭೋಮನ ೊಬಬನ ೋ ಪ್ರಮ ಶ್ಕಿತಯಿಂದ, ಕ್ಷತರಧಮವವನುು
ನ ನಪನಲ್ಲಿಟುಿಕ ೊಂಡು ಕ ೋವಲ ಬಾಹುವಿೋಯವದಿಂದ
ಯುದಧಮಾಡುತಿತದಾುನ . ವಿೋರರನುು ರ್ಘತಿಗ ೊಳಿಸಬಲಿ
ಗದ ಯಿಂದ ಆ ಮಹಾಮನನು ಯಥ ೊೋತಾ್ಹದಿಂದ ಗಜ-
ಅಶ್ವ-ಪ್ದಾತಿಗಳ ೂಡನ ಕಷ್ಿಸಾದಾವಾದ ಕ ಲಸವನುು
ಮಾಡುತಿತದಾುನ . ಆದರ ಇವನು ತನು ಬಲವನುುಪ್ಯೋಗಿಸಿ
ಋಜುಮಾಗವದಿಂದಲ ೋ ಯುದಧಮಾಡುತಿತದುರ
ಶ್ತುರಸ ೈನಾವನುು ಸಂಹರಿಸಲು ನೊರು ವಷ್ವಗಳ ೋ
ಬ ೋಕಾಗಬಹುದು. ಈ ನಿನು ಸಖ್ನ ೊಬಬನ ೋ ನಮಮ ಪ್ಕ್ಷದಲ್ಲಿ
ಮಹಾಸರಗಳನುು ತಿಳಿದವನಾಗಿದುರೊ ಮಹಾತಮ ಭೋಷ್ಮ-
ದ ೊರೋಣರು ಸುಡುತಿತದುರೊ ನಮಮವರನುು ಅವನು
736
ಉಪ ೋಕ್ಷ್ಸುತಿತದಾುನ . ಮಹಾತಮ ಭೋಷ್ಮನ ಮತುತ ದ ೊರೋಣನ
ದಿವಾಾಸರಗಳು ಪ್ುನಃ ಪ್ುನಃ ಸವವ ಕ್ಷತಿರಯರನೊು ದಹಿಸುತಿತವ .
ಕೃಷ್ಣ! ಸುಸಂರಬಧನಾಗಿರುವ ಭೋಷ್ಮನು ಸವವ
ಪಾಥಿವವರ ೊಂದಿಗ ನಮಮನುು ಬ ೋಗನ ೋ ವಿನಾಶ್ಗ ೊಳಿಸುತಾತನ .
ಇವನ ಪ್ರಾಕರಮವ ೋ ಅಂರ್ಹುದು. ಮಹಾರರ್, ಮಹ ೋಷ್ಾವಸ
ಭೋಷ್ಮನ ಂಬುವ ದಾವಾಗಿುಯನುು ಆರಿಸಬಲಿ ಮೋಡವು
ರಣದಲ್ಲಿದುರ ನಿೋನು ತ ೊೋರಿಸು. ಗ ೊೋವಿಂದ! ನಿನು
ಪ್ರಸಾದದಿಂದ ಪಾಂಡವರು ದ ವೋಷ್ಠಗಳನುು ಸಂಹರಿಸಿ
ಸವರಾಜಾವನುು ಹಿಂದ ಪ್ಡ ದು ಬಾಂಧವರ ೊಂದಿಗ
ಸಂತ ೊೋಷ್ದಿಂದಿರಬಲಿರು.”
737
ಧೃಷ್ಿದುಾಮು, ಹಾಗ ಯೋ ಸವವ ರಾಜರೊ ಸ ೋನ ಗಳ ೂಂದಿಗ
ನಿನು ಪ್ರಸನುತ ಯನುು ನಿರಿೋಕ್ಷ್ಸುತಿತದಾುರ ಮತುತ ನಿನು
ಭಕತರಾಗಿದಾುರ . ಈ ಪಾಷ್ವತ ಮಹಾಬಲ ಧೃಷ್ಿದುಾಮುನು
ನಿತಾವೂ ನಿನು ಹಿತವನುು ಬಯಸಿ, ಪರಯರತನಾಗಿ
ಸ ೋನಾಪ್ತಾವನುು ವಹಿಸಿಕ ೊಂಡಿದಾುನ . ಮಹಾಬಾಹ ೊೋ! ಈ
ಶ್ಖ್ಂಡಿಯೊ ಕೊಡ ಭೋಷ್ಮನ ಸಾವಿಗಾಗಿಯೋ ಅಲಿವ ೋ?”
739
ಪ್ಕ್ಷ್ಯಂತಿರುವ, ಗಂಧವವನಗರದಂತಿರುವ,
ನೃತಾಮಾಡುತಿತರುವುದ ೊೋ ಎನುುವಂತ ಚಲ್ಲಸುತಿತದು ಆ ರತುವತ
ರರ್ವು ಗಾಂಡಿೋವಧನಿವ ಪಾರ್ವನಿಂದ ಭಾನುವಿನಿಂದ ಸವಯಂಭುವು
ಹ ೋಗ ೊೋ ಹಾಗ ಪ್ರಮೋಪ ೋತವಾಗಿತುತ. ಮಹಾ ಸ ೋನ ಯಿಂದ
ಆವೃತನಾದ ರಾಜಾ ದುರಪ್ದನು ಅದರ ಶ್ರವಾದನು. ಕುಂತಿಭ ೊೋಜ-
ಚ ೈದಾರು ಅದರ ಕಣುಣಗಳಾದರು. ದಾಶಾಣವಕರು, ಪ್ರಯಾಗರು,
ದಾಶ ೋರಕಗಣಗಳ ೂಂದಿಗ ಅನುಸರಿಸಿ ಹ ೊೋಗುತಿತದು ಕಿರಾತರೊ
ಕುತಿತಗ ಯ ಭಾಗದಲ್ಲಿದುರು. ಪ್ಟಚಚರರು, ಹುಂಡರು, ಪೌರವಕರು,
ಮತುತ ನಿಷ್ಾದರ ಸಹಿತ ಯುಧಿಷ್ಠಿರನು ಅದರ ಪ್ೃಷ್ಿಭಾಗದಲ್ಲಿದುನು.
ಭೋಮಸ ೋನ ಮತುತ ಪಾಷ್ವತ ಧೃಷ್ಿದುಾಮುರು ಅದರ ಎರಡು
ರ ಕ ಕಗಳಾಗಿದುರು. ದೌರಪ್ದ ೋಯರು, ಅಭಮನುಾ, ಸಾತಾಕಿ, ಪಶಾಚರು,
ದರದರು, ಪ್ುಂಡರರು, ಕುಂಡಿೋವಿಷ್ರ ೊಂದಿಗ ಮಡಕ, ಲಡಕ, ತಂಗಣ,
ಪ್ರತಂಗಣರು, ಬಾಹಿಿಕರು, ತಿತಿತರರು, ಚ ೊೋಲರು, ಪಾಂಡಾರು ಈ
ಜನಪ್ದದವರು ವೂಾಹದ ಬಲಭಾಗದಲ್ಲಿದುರು. ಅಗಿುವ ೋಷ್ಾ,
ಜಗತುತಂಡ, ಪ್ಲದಾಶ್ರು, ಶ್ಬರರು, ತುಂಬುಪಾಶ್ರು, ವತ್ರು,
ನಾಕುಲರ ೊಂದಿಗ ನಕುಲ ಸಹದ ೋವರು ವೂಾಹದ ಎಡಭಾಗದಲ್ಲಿದುರು.
ವೂಾಹದ ಎರಡೊ ರ ಕ ಕಗಳಲ್ಲಿ ಹತುತಸಾವಿರ ರರ್ಗಳೂ, ಶ್ರಸಿ್ನಲ್ಲಿ ಲಕ್ಷ
ರರ್ಗಳೂ, ಪ್ೃಷ್ಿಭಾಗದಲ್ಲಿ ಹತುತಕ ೊೋಟ್ಟ ಇಪ್ಪತುತ ಸಾವಿರ ರರ್ಗಳೂ,
ಕತಿತನಲ್ಲಿ ಒಂದು ಲಕ್ಷ ಎಪ್ಪತುತ ಸಾವಿರ ರರ್ಗಳೂ ಇದುವು. ರ ಕ ಕಗಳ
ಅಗರಭಾಗಗಳಲ್ಲಿ ಮತುತ ಚಿಕಕ ಚಿಕಕ ಪ್ುಕಕಗಳ ಪ್ರದ ೋಶ್ದಲ್ಲಿ ಮತುತ
740
ರ ಕ ಕಗಳ ಅಂತಾದಲ್ಲಿ ಆನ ಗಳು ಗುಂಪ್ು-ಗುಂಪಾಗಿ
ಪ್ವವತ ೊೋಪಾದಿಗಳಲ್ಲಿ ಚಲ್ಲಸುತಿತದುವು. ಕ ೋಕಯ, ಕಾಶ್ರಾಜ ಮತುತ
ಶ ೈಬಾರ ೊಂದಿಗ ವಿರಾಟನು ಮೊವತುತ ಸಾವಿರ ರರ್ಗಳ ೂಂದಿಗ ಆ
ವೂಾಹದ ಕಟ್ಟಪ್ರದ ೋಶ್ವನುು ರಕ್ಷ್ಸುತಿತದುರು. ಹಿೋಗ ಪಾಂಡವರು
ಮಹಾವೂಾಹವನುು ರಚಿಸಿ ಕವಚಗಳನುು ಧರಿಸಿ ಸೊಯೋವದಯವನುು
ಬಯಸಿ ಯುದಧಸನುದಧರಾಗಿ ನಿಂತಿದುರು. ಅವರ ಆನ ಗಳು ಮತುತ
ರರ್ಗಳ ಮೋಲ ಸೊಯವನಂತ ಪ್ರಕಾಶ್ಮಾನವಾಗಿ ಶ್ುಭರ ಮಹಾ
ಶ ವೋತ ಛತರಗಳು ಶ ೋಭಸುತಿತದುವು.
741
ಭೋಷ್ಮನಿಂದ ರಕ್ಷ್ತವಾದ ನಮಮ ಸ ೋನ ಯು
ಅಪ್ಯಾವಪ್ತವಾದುದು. ಆದರ ಪಾಥಿವವಸತತಮ ಅವರ
ಬಲವು ಪ್ಯಾವಪ್ತವಾದುದು. ಸಂಸಾಿನಿಕರು, ಶ್ ರಸ ೋನರು,
ವ ೋಣಿಕರು, ಕುಕುರರು, ಆರ ೋವಕರು, ತಿರಗತವರು, ಮದರಕರು,
ಯವನರು ಶ್ತುರಂಜಯನ ಸಹಿತ ಮತುತ ದುಃಶಾಸನ, ವಿೋರ
ವಿಕಣವ, ನಂದ ೊೋಪ್ನಂದಕರು ಮತುತ ಚಿತರಸ ೋನನ ಸಹಿತ,
ಪಾಣಿಭದರಕರ ಸಹಿತ ಸ ೈನಾವನುು ಮುಂದಿಟುಿಕ ೊಂಡು
ಭೋಷ್ಮನನುು ರಕ್ಷ್ಸಲ್ಲ.”
ಭೋಷ್ಾಮಜುವನರ ಯುದಧ
ಸ ೋನ ಗಳ ವೂಾಹಗಳನುು ಸಮನಾಗಿ ರಚಿಸಿ ಸುಂದರ ಧವಜಗಳಿಂದ
ಸನುದಧವಾಗಿದ ಆ ಅಪಾರಸ ೋನ ಯು ಸಾಗರದಂತ ಬಲಶಾಲ್ಲಯಾಗಿ
ತ ೊೋರಿತು. ಅವರ ಮಧ ಾ ನಿಂತಿದು ರಾಜಾ ದುಯೋವಧನನು
ತನುವರ ಲಿರಿಗ “ಕವಚಧಾರಿಗಳ ೋ! ಯುದಧಮಾಡಿ!” ಎಂದು
ಹ ೋಳಿದನು. ಮೋಲ ಧವಜಗಳು ಹಾರಾಡುತಿತರಲು ಅವರು ಎಲಿರೊ
ಮನಸ್ನುು ಕೊರರವನಾುಗಿಸಿಕ ೊಂಡು, ರ್ಜೋವವನುು ತ ೊರ ದು ಪಾಂಡವರ
ಮೋಲ ಆಕರಮಣ ಮಾಡಿದರು. ಆಗ ಕೌರವರ ಮತುತ ಪಾಂಡವರ
ನಡುವ ರರ್-ಗಜ-ಅಶ್ವ-ಪ್ದಾತಿಗಳ ಲ ೊೋಮಹಷ್ವಣ ತುಮುಲ
ಯುದಧವು ನಡ ಯಿತು. ರಥಿಗಳು ಬಿಟಿ ಸುತ ೋಜನ ಹರಿತ ರುಕಮಪ್ುಂಖ್
ಬಾಣಗಳು ಆನ -ಕುದುರ ಗಳ ಮೋಲ ಬಿೋಳುತಿತದುವು. ಹಿೋಗ
ಸಂಗಾರಮವು ಪಾರರಂಭವಾಗಲು ಧನುಸ್ನುು ಎತಿತಕ ೊಂಡು,
ಕವಚಗಳನುು ಧರಿಸಿ ಮಹಾಬಾಹು ಭೋಮಪ್ರಾಕರಮಿ ಭೋಷ್ಮನು
744
ಆಕರಮಣ ಮಾಡಿದನು. ಕುರುಪತಾಮಹ ವೃದಧನು ಸೌಭದರ,
ಭೋಮಸ ೋನ, ಶ ೈನ, ಕ ೋಕಯ, ವಿರಾಟ, ಧೃಷ್ಿದುಾಮು ಈ ನರವಿೋರರು
ಮತುತ ಚ ೋದಿ-ಮತ್ಯರ ಮೋಲ ಶ್ರವಷ್ವಗಳನುು ಸುರಿಸಿ ಹ ೊಡ ದನು.
ಆ ವಿೋರಸಮಾಗಮದಲ್ಲಿ ಮಹಾವೂಾಹವು ಕಂಪಸಿತು. ಎಲಿ
ಸ ೋನ ಗಳಲ್ಲಿಯೊ ಮಹಾ ಅಸತವಾಸತವಾಯಿತು. ಅಶ್ವಯೋಧರು,
ಧವಜವುಳಳವರು, ಆನ ಗಳು ಮತುತ ರಥಿಕರು ಅಪಾರ ಸಂಖ್ ಾಯಲ್ಲಿ
ಮರಣವನಿುಪಪದರು. ಪಾಂಡವರ ರರ್ಸ ೈನಾವು ದಿಕುಕಪಾಲಾಗಿ ಓಡಿ
ಹ ೊೋಯಿತು.
745
“ಧನಂಜಯ! ಪ್ರಯತಿುಸುವವನಾಗು! ಪತಾಮಹನ ರರ್ದ
ಬಳಿ ಇಗ ೊೋ ನಿನುನುು ತಲುಪಸುತ ೋತ ನ .”
747
ಮತುತ ದ ೊರೋಣನು ರ್ಜೋವಂತವಿರುವಾಗಲ ೋ ಪ್ರಯತಿುಸುತಿತರುವ
ಸವವಸ ೋನ ಗಳನುು ಬುಡಸಹಿತ ಕಿತ ೊತಗ ಯುತಿತದಾುನಲಿ!
ನಿನಿುಂದಾಗಿ ಮಹಾರರ್ ಕಣವನೊ ಕೊಡ ಶ್ಸರವನುು
ಕ ಳಗಿಟ್ಟಿದಾುನ . ಆದುದರಿಂದಲ ೋ ಸದಾ ನನು ಹಿತವನ ುೋ
ಬಯಸುವ ಅವನು ರಣದಲ್ಲಿ ಪಾರ್ವನ ೊಂದಿಗ
ಯುದಧಮಾಡುತಿತಲಿ! ಗಾಂಗ ೋಯ! ಫಲುಗನನನುು
ಕ ೊಲುಿವಂತಹುದನುು ಮಾಡು!”
751
ಧೃಷ್ಿದುಾಮು-ದ ೊರೋಣರ ಯುದಧ
ದ ೊರೋಣನಾದರ ೊೋ ನಿಶ್ತ ಬಾಣಗಳಿಂದ ಧೃಷ್ಿದುಾಮುನನುು
ಗಾಯಗ ೊಳಿಸಿದನು. ಅವನ ಸಾರಥಿಯನುು ಕೊಡ ಭಲಿದಿಂದ
ಹ ೊಡ ದು ರರ್ದಿಂದ ಬಿೋಳಿಸಿದನು. ಸಂಕುರದಧನಾಗಿ ಧೃಷ್ಿದುಾಮುನ
ನಾಲುಕ ಕುದುರ ಗಳನುು ಉತತಮ ಸಾಯಕಗಳಿಂದ ಪೋಡಿಸಿದನು. ಆಗ
ಧೃಷ್ಿದುಾಮುನು ನಗುತಾತ ದ ೊರೋಣನನುು ತ ೊಂಭತುತ ನಿಶ್ತ
ಬಾಣಗಳಿಂದ ಹ ೊಡ ದು “ನಿಲುಿ! ನಿಲುಿ!” ಎಂದು ಹ ೋಳಿದನು. ಪ್ುನಃ
ಅಮೋಯಾತಮ ಪ್ರತಾಪ್ವಾನ್ ಭಾರದಾವಜನು ಅಮಷ್ವಣ
ಧೃಷ್ಿದುಾಮುನನುು ಶ್ರಗಳಿಂದ ಮುಚಿಚಬಿಟಿನು. ಪಾಷ್ವತನ
ವಧ ಗ ಂದು ಮುಟಿಲು ವಜರದಂತ ಕಠ ೊೋರವಾಗಿದು,
ಮೃತುಾದಂಡದಂತಿರುವ ಘೊೋರ ಶ್ರವನುು ಎತಿತಕ ೊಂಡನು.
ಭಾರದಾವಜನು ಆ ಬಾಣವನುು ಹೊಡಿದುುದನುು ನ ೊೋಡಿ ಸವವ
ಸ ೈನಾಗಳಲ್ಲಿ ಮಹಾ ಹಾಹಾಕಾರವುಂಟ್ಾಯಿತು. ಅವನ ೊಬಬನ ೋ
ವಿೋರನು ಸಮರದಲ್ಲಿ ಗಿರಿಯಂತ ಅಚಲನಾಗಿ ನಿಂತಿದುನು. ತನು
ಮೃತುಾವಾಗಿಯೋ ಭಾರದಾವಜನು ಬಿಟಿ ಆ ಘೊೋರವಾಗಿ ಉರಿಯುತಾತ
ಬರುತಿತರುವ ಬಾಣವನುು ಅವನು ಶ್ರವೃಷ್ಠಿಯಿಂದ ಕತತರಿಸಿದನು.
ಸುದುಷ್ಕರವಾದ ಆ ಕ ಲಸವನುು ಮಾಡಿದ ಧೃಷ್ಿದುಾಮುನನುು ನ ೊೋಡಿ
ಪಾಂಚಾಲ ಪಾಂಡವರ ಲಿರೊ ಒಟ್ಟಿಗ ೋ ಹಷ್ ೊೋವದಾಗರ ಮಾಡಿದರು.
752
ಸವಣವವ ೈಡೊಯವಭೊಷ್ಠತವಾದ ಮಹಾವಿೋಗದ ಶ್ಕಿತಯನುು
ಎಸ ದನು. ವ ೋಗದಿಂದ ಬಿೋಳುತಿತರುವ ಆ ಕನಕಭೊಷ್ಣ ಶ್ಕಿತಯನುು
ಭಾರದಾವಜನು ನಗುತಾತ ಮೊರು ಭಾಗಗಳಾಗಿ ತುಂಡರಿಸಿದನು.
ಶ್ಕಿತಯು ನಾಶ್ವಾದುದನುು ನ ೊೋಡಿ ಪ್ರತಾಪ್ವಾನ್ ಧೃಷ್ಿದುಾಮುನು
ದ ೊರೋಣನ ಮೋಲ ಬಾಣಗಳ ಮಳ ಯನುು ಸುರಿಸಿದನು. ಆ
ಶ್ರವಷ್ವವನುು ನಿಲ್ಲಿಸಿ ಮಹಾಯಶ್ ದ ೊರೋಣನು ದುರಪ್ದಪ್ುತರನ
ಧನುಸ್ನುು ಮಧಾದಲ್ಲಿ ತುಂಡರಿಸಿದನು. ಧನುಸು್ ತುಂಡಾಗಲು ಆ
ಬಲ್ಲೋ ಮಹಾಯಶ್ಸಿವಯು ಲ ೊೋಹನಿಮಿವತವಾಗಿದು ಭಾರವಾದ
ಗದ ಯನುು ತಿರುತಿರುಗಿಸಿ ದ ೊರೋಣನ ಮೋಲ ಎಸ ದನು. ವ ೋಗವಾಗಿ
ಎಸ ಯಲಪಟಿ ದ ೊರಣನ ರ್ಜೋವವನುು ಕಳ ಯಬಲಿ ಆ ಗದ ಯು
ಬರುತಿತರಲು ಅಲ್ಲಿ ಭಾರದಾವಜನ ಅದುಭತ ವಿಕರಮವು ಕಂಡಿತು.
ಹ ೋಮವಿಭೊಷ್ಠತವಾದ ಗದ ಯನುು ಲಾಘ್ವದಿಂದ
ವಾರ್ವಗ ೊಳಿಸಿದನು. ಆ ಗದ ಯನುು ವಾರ್ವಗ ೊಳಿಸಿ ಪಾಷ್ವತನ ಮೋಲ
ಹರಿತವಾದ, ಶ್ಲಾಶ್ತವಾದ ಸವಣವಪ್ುಂಖ್ ಭಲ ಿಗಳನುು
ಪ್ರಯೋಗಿಸಿದನು. ಅದು ಅವನ ಕವಚವನುು ಭ ೋದಿಸಿ ಅವನ ರಕತವನುು
ಕುಡಿದವು. ಮಹಾಮನಸಿವ ಧೃಷ್ಿದುಾಮುನು ಇನ ೊುಂದು ಧನುಸ್ನುು
ತ ಗ ದುಕ ೊಂಡು ಪ್ರಾಕರಮದಿಂದ ಐದು ಶ್ರಗಳಿಂದ ಹ ೊಡ ದನು. ಆಗ
ರಕತದಿಂದ ತ ೊೋಯುುಹ ೊೋಗಿದು ಅವರಿಬಬರು ನರಷ್ವಭರೊ
ವಸಂತಸಮಯದಲ್ಲಿ ಹೊಬಿಟಿ ಮುತುತಗದ ಮರಗಳಂತ
ಶ ೋಭಸಿದರು. ಆಗ ಕ ೊೋಪ್ಗ ೊಂಡ ದ ೊರೋಣನು ಪ್ರಾಕರಮದಿಂದ
753
ದುರಪ್ದನ ಧನುಸ್ನುು ಪ್ುನಃ ತುಂಡರಿಸಿದನು. ಆಗ ಆ ದನುಸು್
ಮುರಿದವನನುು ಅಮೋಯಾತಮನು ಸನುತಪ್ವವ ಬಾಣಗಳಿಂದ
ಮೋಡವು ಮಳ ಯಿಂದ ಗಿರಿಯನುು ಮುಚುಚವಂತ ಮುಚಿಚದನು.
ಭಲಿದಿಂದ ಅವನ ಸಾರಥಿಯನುು ರರ್ದಿಂದ ಬಿೋಳಿಸಿದನು. ಅವನು
ನಾಲುಕ ಕುದುರ ಗಳನೊು ನಾಲುಕ ನಿಶ್ತ ಶ್ರಗಳಿಂದ ವಧಿಸಿದನು.
ಸಮರದಲ್ಲಿ ಆಗ ಇನ ೊುಂದು ಭಲಿದಿಂದ ಅವನ ಕ ೈಯಲ್ಲಿದು
ಧನುಸ್ನುು ತುಂಡರಿಸಿ ಸಿಂಹನಾದಗ ೈದನು. ಧನುಸು್ ತುಂಡಾಗಲು,
ರರ್ವನುು ಕಳ ದುಕ ೊಂಡ, ಅಶ್ವಗಳನುು ಕಳ ದುಕ ೊಂಡ, ಸಾರಥಿಯನುು
ಕಳ ದುಕ ೊಂಡ ಅವನು ಮಹಾ ಪೌರುಷ್ವನುು ತ ೊೋರಿಸುತಾತ ಗದ ಯನುು
ಹಿಡಿದು ಇಳಿದುಬಂದನು. ರರ್ದಿಂದ ಕ ಳಗಿಳಿಯುತಿತದಾುಗಲ ೋ
ವ ೋಗವಾಗಿ ಅವನ ಗದ ಯನೊು ಪ್ುಡಿಮಾಡಿ ಬಿೋಳಿಸಿದನು. ಅದ ೊಂದು
ಅದುಭತವಾಗಿತುತ. ಆಗ ಆ ಸುಭುಜ ಬಲ್ಲಯು ವಿಶಾಲವಾಗಿದು, ನೊರು
ಚಂದರರಂತ ಪ್ರಕಾಶ್ಮಾನವಾಗಿದು ಗುರಾಣಿಯನೊು ವಿಪ್ುಲ ದಿವಾ
ಖ್ಡಗವನೊು ಹಿಡಿದು ವ ೋಗದಿಂದ ದ ೊರೋಣನನುು ವಧಿಸಲು ಇಚಿಛಸಿ,
ವನದಲ್ಲಿ ಸಿಂಹವು ಮದಿಸಿದ ಆನ ಯ ಮೋಲ ಬಿೋಳುವಂತ ಓಡಿ
ಬಂದನು. ಆಗ ಅಲ್ಲಿ ಎಲಿರೊ ಭಾರದಾವಜನ ಪೌರುಷ್ವನೊು,
ಲಾಘ್ವವನೊು, ಅಸರಯೋಗವನೊು, ಬಾಹುಗಳ ಬಲವನೊು ಕಂಡರು.
ಪಾಷ್ವತನನುು ಶ್ರವಷ್ವಗಳಿಂದ ತಡ ದನು. ಬಲಶಾಲ್ಲಯಾಗಿದುರೊ
ಅವನು ಮುಂದುವರ ಯಲು ಶ್ಕತನಾಗಲ್ಲಲಿ.
755
ಭೋಮಸ ೋನನು ಕಲ್ಲಂಗರನುು, ಮತುತ ಚ ೋದಿಗಳ ೂಂಡನ ಬಂದಿದು
ನ ೈಷ್ಾದಿೋ ಕ ೋತುಮಂತನನೊು ಪೋಡಿಸಿದನು. ಸಂಕುರದಧನಾದ
ಶ್ುರತಾಯುವು ರಾಜಾ ಕ ೋತುಮತ ಮತುತ ಚ ೋದಿಸ ೋನ ಗಳ ೂಂದಿಗ
ರಣದಲ್ಲಿ ಭೋಮನನುು ಎದುರಿಸಿದನು. ಕಲ್ಲಂಗರ ಜನಾಧಿಪ್ನು ಅನ ೋಕ
ಸಹಸರ ರರ್ಗಳ ೂಂದಿಗ , ಹತುತ ಸಾವಿರ ಆನ ಗಳ ೂಂದಿಗ , ಕ ೋತುಮಾನ
ನಿಷ್ಾದರ ೊಂದಿಗ ರಣದಲ್ಲಿ ಭೋಮಸ ೋನನನುು ಎಲಿ ಕಡ ಗಳಿಂದ
ಸುತುತವರ ದರು. ಭೋಮಸ ೋನನನುು ಮುಂದಿಟುಿಕ ೊಂಡು ಚ ೋದಿ-ಮತ್ಯ-
ಕರೊಷ್ರು ತಕ್ಷಣವ ೋ ಬಂದು ರಾಜರ ೊಂದಿಗ ನಿಷ್ಾದರನುು
ಎದುರಿಸಿದರು. ಆಗ ಘೊೋರರೊಪ್ವಾದ ಭಯಾನಕ ಯುದಧವು
ನಡ ಯಿತು. ಪ್ರಸಪರರನುು ಕ ೊಲಿಲು ಬಯಸುತಿತದು ಸ ೈನಿಕರು ಅವರು
ತಮಮವರ ೊೋ ಅರ್ವಾ ಶ್ತುರಗಳ ೂೋ ಎಂದೊ ಯೋಚಿಸುತಿತರಲ್ಲಲಿ.
ಶ್ತುರಗಳ ೂಂದಿಗ ಭೋಮನು ಮಾಡಿದ ಯುದಧವು ಇಂದರನು ಮಹಾ
ದ ೈತಾಸ ೋನ ಯಡನ ಮಾಡಿದಂತ ಘೊೋರವಾಗಿತುತ. ಅವನು
ಸ ೈನಾದ ೊಂದಿಗ ಯುದಧಮಾಡುವಾಗ ಸಾಗರವ ೋ ಗರ್ಜವಸುತಿತದ ಯೋ
ಎನುುವಂತ ಮಹಾ ಶ್ಬಧವುಂಟ್ಾಯಿತು. ಅನ ೊಾೋನಾರನುು ಕತತರಿಸುತಾತ
ಯೋಧರು ಭೊಮಿಯನ ುೋ ಮಲದ ರಕತದಿಂದ ತ ೊೋಯುಂತ
ಚಿತ ಯನಾುಗಿ ಮಾಡಿದರು. ಯೋಧರು ತಮಮವರು ಅರ್ವ ಪ್ರರು
ಯಾರು ಎಂದು ತಿಳಿದುಕ ೊಳಳದ ಯೋ ಸಂಹರಿಸುತಿತದುರು. ಆ ಸಮರ
ದುಜವಯ ಶ್ ರರು ಕ ೈಗ ಸಿಕಿಕದವರನುು, ತಮಮವರ ೋ ಆಗಿದುರೊ,
ಕ ೊಲುಿತಿದ
ತ ುರು.
756
ಹಿೋಗ ಅತಿ ದ ೊಡಡದಾದ ಕಲ್ಲಂಗ ಮತುತ ನಿಷ್ಾದ ಸ ೋನ ಗಳಿಗೊ
ಚಿಕಕದಾದ ಚ ೋದಿಸ ೋನ ಗಳಿಗೊ ಮಹಾ ಯುದಧವು ನಡ ಯಿತು.
ಯಥಾಶ್ಕಿತ ಪೌರುಷ್ವನುು ತ ೊೋರಿಸಿ ಮಹಾಬಲ ಚ ೋದಯರು
ಭೋಮಸ ೋನನನುು ಬಿಟುಿ ಪ್ಲಾಯನ ಮಾಡಿದರು. ಚ ೋದಿಯೋಧರು
ಹಿಮಮಟಿಲು ಪಾಂಡವನು ಸವಬಾಹುಬಲವನುು ಆಶ್ರಯಿಸಿ ಸವವ
ಕಲ್ಲಂಗರನೊು ತಡ ದನು. ರರ್ದಲ್ಲಿದು ಮಹಾಬಲ ಭೋಮಸ ೋನನು
ಕಲ್ಲಂಗರ ಸ ೋನ ಯು ಹರಿತ ಬಾಣಗಳ ಮಳ ಸುರಿಸುತಿತದುರೊ
ವಿಚಲ್ಲತನಾಗಲಿ. ಶ್ಕರದ ೋವನ ಂದು ಖ್ಾಾತನಾದ ಕಲ್ಲಂಗನ ಮಗ
ಮಹಾರರ್ ಮಹ ೋಷ್ಾವಸನು ಪಾಂಡವನನುು ಶ್ರಗಳಿಂದ ಹ ೊಡ ದನು.
ಆಗ ಮಹಾಬಾಹು ಭೋಮನು ಸುಂದರವಾದ ಧನುಸ್ನುು ಠ ೋಂಕರಿಸಿ
ಸವಬಾಹುಬಲವನುು ಆಶ್ರಯಿಸಿ ಕಲ್ಲಂಗರ ೊಂದಿಗ ಯುದಧಮಾಡಿದನು.
ಶ್ಕರದ ೋವನು ಅನ ೋಕ ಸಾಯಕಗಳನುು ಬಿಟುಿ ಭೋಮಸ ೋನನ
ಕುದುರ ಗಳನುು ಕ ೊಂದನು ಮತುತ ಬ ೋಸಗ ಯ ಕ ೊನ ಯಲ್ಲಿ ಮೋಡಗಳು
ಹ ೋಗ ೊೋ ಹಾಗ ಸಾಯಕಗಳ ಶ್ರವಷ್ವಗಳನುು ಸುರಿಸಿದನು.
ಕುದುರ ಗಳು ಸತತರೊ ರರ್ದ ಮೋಲ ನಿಂತು ಮಹಾಬಲ ಭೋಮಸ ೋನನು
ಲ ೊೋಹಮಯ ಗದ ಯನುು ಶ್ಕಿತಯನ ುಲಿ ಉಪ್ಯೋಗಿಸಿ ಶ್ಕರದ ೋವನ
ಮೋಲ ಎಸ ದನು. ಕಲ್ಲಂಗನ ಮಗನು ಅವನಿಂದ ಹತನಾಗಿ ಧವಜ-
ಸೊತರ ೊಂದಿಗ ರರ್ದಿಂದ ಧರಣಿೋತಲಕ ಕ ಬಿದುನು.
759
ಭಯದಿಂದ ಮೋಹಗ ೊಳಿಸಿದನು.
ಅಭಮನುಾ-ಅಜುವನರ ಪ್ರಾಕರಮ
ಆ ದಿನದ ಅಪ್ರಾಹಣವು ಕಳ ಯಲು ರರ್ನಾಗಾಶ್ವಪ್ದಾತಿಗಳ
767
ಮಹಾಕ್ಷಯವು ಮುಂದುವರ ದಿರಲು ಪಾಂಚಾಲಾನು ಈ ಮೊವರು
ಮಹಾರರ್ ಮಹಾತಮರ ೊಂದಿಗ - ದ ೊರೋಣಪ್ುತರ, ಶ್ಲಾ ಮತುತ ಕೃಪ್ -
ಯುದಧದಲ್ಲಿ ತ ೊಡಗಿದುನು. ಆ ಮಹಾಬಲ ಪಾಂಚಾಲದಾಯಾದನು
ಹತುತ ಹರಿತ ಆಶ್ುಗಗಳಿಂದ ದೌರಣಿಯ ಲ ೊೋಕವಿಶ್ುರತ ಕುದುರ ಗಳನುು
ಸಂಹರಿಸಿದನು. ಆಗ ಹತವಾಹನನಾದ ದೌರಣಿಯು ತಕ್ಷಣವ ೋ ಶ್ಲಾನ
ರರ್ವನುು ಏರಿ ಪಾಂಚಾಲದಾಯದನ ಮೋಲ ಬಾಣಗಳಿಂದ ಆಕರಮಣ
ಮಾಡಿದನು. ಧೃಷ್ಿದುಾಮುನು ದೌರಣಿಯಂದಿಗ ಯುದಧದಲ್ಲಿ
ನಿರತನಾಗಿದುುದನುು ನ ೊೋಡಿ ಸೌಭದರನು ವ ೋಗದಿಂದ ನಿಶ್ತ ಶ್ರಗಳನುು
ಎರಚುತಾತ ಎದುರಿಸಿದನು. ಅವನು ಶ್ಲಾನನುು ಇಪ್ಪತ ೈದು ಶ್ರಗಳಿಂದ,
ಕೃಪ್ನನುು ಒಂಭತತರಿಂದ ಮತುತ ಅಶ್ವತಾಿಮನನುು ಎಂಟು
ಬಾಣಗಳಿಂದ ಹ ೊಡ ದನು. ಆಗ ತಕ್ಷಣವ ೋ ಆಜುವನಿಯನುು ದೌರಣಿಯು
ಪ್ತಿರಗಳಿಂದ, ಶ್ಲಾನು ಹನ ುರಡು ಮತುತ ಕೃಪ್ನು ಮೊರು
ನಿಶ್ತಬಾಣಗಳಿಂದ ಹ ೊಡ ದರು. ಧೃತರಾಷ್ರನ ಮಮಮಗ ಲಕ್ಷಮಣನು
ಸೌಭದಿರಯನುು ಎದುರಿಸಲು, ಆಗ ಸಂಹೃಷ್ಿರಾದ ಅವರಿಬಬರ ನಡುವ
ಯುದಧವು ನಡ ಯಿತು. ದೌಯೋವಧನಿಯಾದರ ೊೋ ಸಂಕುರದಧನಾಗಿ
ಸೌಭದರನನುು ಒಂಭತುತ ಶ್ರಗಳಿಂದ ಹ ೊಡ ದನು. ಆಗ ಈ
ಅದುಭತವಾಯಿತು. ಸಂಕುರದಧನಾದ ಅಭಮನುಾವಾದರ ೊೋ ತಮಮನನುು
ಐವತುತ ಶ್ರಗಳಿಂದ ತನು ಹಸತಲಾಘ್ವದಿಂದ ಹ ೊಡ ದನು. ಆಗ
ಲಕ್ಷಮಣನೊ ಕೊಡ ಪ್ತಿರಗಳಿಂದ ಅವನ ಮುಷ್ಠಿಪ್ರದ ೋಶ್ಕ ಕ ಹ ೊಡ ದು
ದನುಸ್ನುು ತುಂಡರಿಸಿದನು. ಆಗ ಜನರು ಕೊಗಾಡಿದರು. ತುಂಡಾಗಿದು
768
ಧನುಸ್ನುು ಬಿಸಾಡಿ ಪ್ರವಿೋರಹ ಸೌಭದರನು ಇನುುಂದು ಚಿತರವಾದ,
ವ ೋಗವತತರವಾದ ಕಾಮುವಕವನುು ಎತಿತಕ ೊಂಡನು. ಆ ಇಬಬರು
ಪ್ುರುಷ್ಷ್ವಭರೊ ಸಮರದಲ್ಲಿ ಹಷ್ಠವತರಾಗಿ, ಪ್ರತಿಗ
ಪ್ರತಿಮಾಡುವುದರಲ್ಲಿ ಇಚ ಛಯುಳಳವರಾಗಿದುು ಅನ ೊಾೋನಾರನುು ತಿೋಕ್ಷ್ಣ
ವಿಶ್ಖ್ಗಳಿಂದ ಹ ೊಡ ಯುತಿತದುರು. ಆಗ ರಾಜಾ ಜನ ೋಶ್ವರ
ದುಯೋವಧನನು ಅಭಮನುಾವಿನಿಂದ ತನು ಮಗ ಮಹಾರರ್ನು
ಪೋಡಿತನಾಗುತಿತರುವುದನುು ಕಂಡು ಅಲ್ಲಿಗ ಬಂದನು. ದುಯೋವಧನನು
ಅಲ್ಲಿಗ ಬರಲು ಎಲಿ ಜನಾಧಿಪ್ರೊ ಕೊಡ ರರ್ಸಂಕುಲಗಳಿಂದ
ಆಜುವನಿಯನುು ಎಲಿ ಕಡ ಗಳಿಂದ ಸುತುತವರ ದರು. ಯುದಧದಲ್ಲಿ ಆ
ಸುದುಜವಯ ಶ್ ರರಿಂದ ಪ್ರಿವೃತನಾಗಿದುರೊ ಆ ಕೃಷ್ಣತುಲಾ
ಪ್ರಾಕರಮಿಯು ಸವಲಪವೂ ವಾಥಿತನಾಗಲ್ಲಲಿ.
771
ಭೋತರಾದ ಯೋಧರು ಎಂದೊ ಯುದಧಮಾಡಲಾರರು.”
ಸಂಕುಲ ಯುದಧ
ಅತಿರರ್ ಧನಂಜಯನು ಅಲಪವ ೋ ಸಮಯದಲ್ಲಿ ಶ್ರಗಳಿಂದ ಕೌರವ
ರರ್ಸ ೋನ ಯನುು ವಧಿಸಿ ರರ್ಯೊರ್ಪ್ರನುು ಬಿೋಳಿಸಿದನು.
ಯುಗಕ್ಷಯದಲ್ಲಿ ಕಾಲನಂತ ಪಾರ್ವನು ಅವರನುು ವಧಿಸುತಿತರಲು
ಧಾತವರಾಷ್ರರು ರಣದಲ್ಲಿ ಪಾಂಡವನ ೊಂದಿಗ ಪ್ರತಿಯುದಧಮಾಡಲು,
ಬ ಳಗುವ ಯಶ್ಸ್ನುು ಬಯಸುತಾತ ಮೃತುಾವನ ುೋ ಪ್ಲಾಯನವನಾುಗಿ
ಮಾಡಿಕ ೊಂಡು ಪ್ರಯತಿುಸಿದರು. ಏಕಾಗರಚಿತತರಾಗಿ ಅವರು ಪಾಂಡವರ
ಸ ೋನ ಗಳನುು ಅನ ೋಕ ಬಾರಿ ಧವಂಸಗ ೊಳಿಸಿದರು. ರರ್ಗಳು ಮುರಿದು
ಯೋಧರು ಓಡಿಹ ೊೋಗುತಿತದುರು. ಹಿಂದಿರುಗಿ ಬರುತಿತದುರು ಕೊಡ.
774
ಅವರಲ್ಲಿ ಪಾಂಡವಯಾವರು ಕೌರವಯಾವರು ಯಾರಿಗೊ
ಗ ೊತಾತಗುತಿತರಲ್ಲಲಿ. ದಿವಾಕರನನುು ಮುಸುಕುವಷ್ುಿ ಧೊಳು
ಭುಮಿಯಲ್ಲಿ ಎದಿುತು. ಅಲ್ಲಿ ದಿಕುಕಗಳಾಾವುವು ಉಪ್ದಿಕುಕಗಳಾಾವು
ಯಾವುದೊ ತಿಳಿಯುತಿತರಲ್ಲಲಿ. ಅಲಿಲ್ಲಿ ಅನುಮಾನದಿಂದ ಹ ಸರು-
ಗ ೊೋತರಗಳನುು ಹ ೋಳಿಕ ೊಂಡು ಯುದಧಮಾಡುತಿತದುರು. ಏನು
ಮಾಡಿದರೊ ಧಿೋಮತ ಸತಾಸಂಧ ಭಾರದಾವಜನಿಂದ ರಕ್ಷ್ತವಾದ
ಕೌರವರ ವೂಾಹವನುು ಭ ೋದಿಸಲು ಸಾಧಾವಾಗಲ್ಲಲಿ. ಹಾಗ ಯೋ
ಸವಾಸಾಚಿಯಿಂದ ರಕ್ಷ್ತವಾದ, ಭೋಮನಿಂದ ಸುರಕ್ಷ್ತವಾದ
ಮಹಾವೂಾಹವನುು ಭ ೋದಿಸಲಾಗಲ್ಲಲಿ. ಎರಡೊ ಸ ೋನ ಗಳಲ್ಲಿ ಸ ೋನ ಯ
ಅಗರಭಾಗವನುು ಬಿಟುಿ, ರರ್-ಗಜಗಳನುು ತ ೊರ ದು ಹ ೊರಗ ನಿಂತು
ಯುದಧಮಾಡುತಿತದುರು.
776
ನಿಮವಲವಾದವು. ಎಲ ಿಡ ಯಲ್ಲಿಯೊ ಅಗಣಿತ ಕಬಂಧಗಳು
(ರುಂಡಗಳಿಲಿದ ಮುಂಡಗಳು) ಎದುು ಓಡಾಡುತಿತರುವುದು
ಕಂಡುಬಂದಿತು. ಇದು ಜಗತಿತನ ಭೊತಗಳ ವಿನಾಶ್ದ ಚಿಹ ು.
ನಡ ಯುತಿತರುವ ಆ ಮಹಾರೌದರ ಸುದಾರುಣ ಯುದಧದಲ್ಲಿ ರಥಿಗಳು
ಎಲಿಕಡ ಓಡಿಹ ೊೋಗುತಿತರುವುದು ಕಂಡುಬಂದಿತು.
778
ನಾನಾವಿಧದ ಶ್ಸರಗಳಿಂದ ಎಳಿಳನ ಗಾತರದಷ್ುಿ ಚೊರು ಚೊರು
ಮಾಡಿದರು. ಆಗ ಮಹಾಭಯದಿಂದ ಪ್ರಂತಪ್ ಸಾತಾಕಿಯು
ರರ್ವನುು ಬಿಟುಿ ಬ ೋಗನ ೋ ಅಭಮನುಾವಿನ ರರ್ವನ ುೋರಿದನು.
ಅವರಿಬಬರೊ ಒಂದ ೋ ರರ್ದಲ್ಲಿದುು ಸೌಬಲನ ಸ ೋನ ಯನುು ಬ ೋಗನ
ನಿಶ್ತ ಸನುತಪ್ವವ ಶ್ರಗಳಿಂದ ನಾಶ್ಗ ೊಳಿಸಿದರು.
782
ಜ ೊೋರಾಗಿ ಶ್ಂಖ್ಗಳನುು ಊದಿದರು ಮುತುತ ಭ ೋರಿಗಳನುು
ಮಳಗಿಸಿದರು. ಆಗ ಪಾಂಡವರೊ ಕೊಡ ಆ ಮಹಾ ನಿನಾದವನುು
ಕ ೋಳಿ ಶ್ಂಖ್ಗಳನುು ಊದಿದರು ಮತುತ ಭ ೋರಿ-ಮುರಜಗಳನುು
ಮಳಗಿಸಿದರು.
783
ಬಿದುು ಕುಣಿಯುತಿತದುವು. ಕ ಲವ ಡ ರುಂಡವನುು ಕಳ ದುಕ ೊಂಡಿದುರೊ
ಪ್ುರುಷ್ಸತತಮರ ಮುಂಡಗಳು ಧನುಸು್ಗಳನುು ಮತುತ ಇತರ
ಆಯುಧಗಳನುು ಎತಿತ ಹಿಡಿದು ನಿಲುಿತಿದ
ತ ುವು. ಆಗ ಮಹಾವ ೋಗದಿಂದ,
ಆನ ಗಳ ಅಂಗಾಂಗಗಳ ೋ ರೌದರಶ್ಲ ಗಳಾಗಿ, ಮಾಂಸ-ರಕತಗಳ ಮಿಶ್ರಣದ
ಕ ಸರಿನ ರಕತವಾಹಿನಿೋ ನದಿಯು ಹರಿಯತ ೊಡಗಿತು. ಶ ರೋಷ್ಿ ಅಶ್ವ-ನರ-
ನಾಗಗಳ ಶ್ರಿೋರಗಳಿಂದ ಹುಟ್ಟಿದ ಅದು ನರಿ-ಹದುುಗಳಿಗ
ಸಂತ ೊೋಷ್ವನುು ನಿೋಡುತಾತ ಪ್ರಲ ೊೋಕದ ಮುಖ್ವಾಗಿ ಹರಿಯುತಿತತುತ.
ಧಾತವರಾಷ್ರರ ಮತುತ ಪಾಂಡವರ ನಡ ದ ಯುದಧದಂತ ಹಿಂದ
ಏನನೊು ನ ೊೋಡಿರಲ್ಲಲಿ ಅರ್ವಾ ಕ ೋಳಿರಲ್ಲಲಿ. ಯುದಧದಲ್ಲಿ ಕ ಳಬಿದಿುದು
ಯೋಧರಿಂದ ಮತುತ ನಿೋಲಗಿರಿಶ್ೃಂಗಗಳಂತ ಬಿದಿುರುವ ಆನ ಗಳ
ಶ್ೃಂಗಗಳಿಂದ ಆವೃತವಾಗಿರುವ ಅಲ್ಲಿ ರರ್ಗಳು ಚಲ್ಲಸಲೊ
ದಾರಿಯಿರಲ್ಲಲಿ. ಅಲ್ಲಿ ಹರಡಿ ಬಿದಿುದು ಕವಚ, ಬಣಣಬಣಣದ ಧವಜಗಳು
ಮತುತ ಛತರಗಳಿಂದ ಆ ರಣಸಾಿನವು ಶ್ರತಾಕಲದ ನಭಸತಲದಂತ
ಶ ೋಭಸುತಿತತುತ. ಕ ಲವರು ತಮಮ ಕರುಳುಗಳು ಶ್ರಗಳಿಂದ
ಕತತರಿಸಲಪಟುಿ ಹ ೊರಬಂದು ಪೋಡಿತರಾಗಿದುರೊ ಅಭೋತರಾಗಿ
ಕ ೊೋಪ್ದಿಂದ ಶ್ತುರಗಳನುು ಬ ನುಟ್ಟಿ ಓಡುತಿತದುರು. ರಣದಲ್ಲಿ
ಬಿದಿುರುವವರು “ತಾತ! ಭಾರತ! ಸಖ್! ಬಂಧ ೊೋ! ನನು ಮಾವ!
ನನುನುು ಮೋಲ ತುತ! ನನುನುು ಬಿಟುಿಹ ೊೋಗಬ ೋಡ!” ಎಂದು
ಕೊಗುತಿತದುರು. ಅನಾರು “ಎದುು ಬಾ!”, “ಹ ೊೋಗಬ ೋಡ!”. “ಏತಕ ಕ
ಹ ದರುತಿತೋಯ?”, “ಎಲ್ಲಿಗ ಹ ೊೋಗುತಿತರುವ ?” “ಸಮರದಲ್ಲಿ ನಾನು
784
ಸಿಿತನಾಗಿದ ುೋನ . ಹ ದರದಿರು!” ಎಂದು ಕೊಗುತಿತದುರು.
786
ವಿೋರರಿಗ ಸಾಧಾವಾಗಲ್ಲಲಿ. ಮಹ ೋಂದರಸಮನಾದ ವಿೋರನಿಂದ
ವಧಿಸಲಪಡುತಿತರುವ ಆ ಮಹಾಸ ೋನ ಯು ಒಡ ದುಹ ೊೋಯಿತು. ಇಬಬರೊ
ಒಟ್ಟಿಗ ೋ ಓಡಿಹ ೊೋಗುತಿತರಲ್ಲಲಿ. ವಧಿಸಲಪಟಿ ನರನಾಗಾಶ್ವಗಳಿಂದ,
ಕ ಳಗ ಬಿದು ಧವಜಕೊಬರಗಳಿಂದ ಪಾಂಡುಪ್ುತರರ ಸ ೋನ ಯು
ಹಾಹಾಕಾರಮಾಡಿ ಚ ೋತನವನುು ಕಳ ದುಕ ೊಂಡಿತು. ಅಲ್ಲಿ
ದ ೈವಬಲವ ೋ ಮಾಡುವಂತ ತಂದ ಯರು ಪ್ುತರರನುು, ಪ್ುತರರು
ತಂದ ಯನುು, ಪರಯರು ಸಖ್ರನುು ಸಂಹರಿಸಿದರು. ಪಾಂಡುಪ್ುತರರ
ಕ ಲವು ಸ ೈನಿಕರು ಕವಚವನುು ಕಳಚಿ, ಕೊದಲನುು ಬಿಚಿಚ
ಓಡಿಹ ೊೋಗುತಿತರುವುದು ಕಂಡುಬಂದಿತು. ಪಾಂಡುಪ್ುತರನ ಸ ೋನ ಯು
ಭಾರಂತಗ ೊಂಡ ಗ ೊೋವುಗಳ ಸಮೊಹದಂತ , ಭಾರಂತರಾಗಿ,
ಆತವಸವರದಲ್ಲಿ ಕೊಗುತಾತ ರರ್ಯೊರ್ಪ್ರು ಓಡಿಹ ೊೋಗುತಿತರುವುದು
ಕಂಡುಬಂದಿತು.
787
ಅನುಯಾಯಿಗಳ ೂಂದಿಗ ಯಾರು ನನ ೊುಂದಿಗ
ಯುದಧಮಾಡುವರ ೊೋ ಅವರನುು ಸಂಹರಿಸುತ ೋತ ನ ಎಂದು
ಹ ೋಳಿದ ುಯಲಿ ಆ ಮಾತನುು ಸತಾಮಾಡು. ಎಲಿ ಕಡ ಗಳಲ್ಲಿ
ಒಡ ದು ಹ ೊೋಗುತಿತರುವ ನಿನು ಸ ೈನಾವನುು,
ಯುಧಿಷ್ಠಿರಬಲದಲ್ಲಿ ಓಡಿಹ ೊೋಗುತಿತರುವ ಸವವ
ಮಹಿೋಪಾಲರನೊು ನ ೊೋಡು. ಸಮರದಲ್ಲಿ ಅಂತಕನಂತ
ಬಾಯಿಕಳ ದುಕ ೊಂಡಿರುವ ಭೋಷ್ಮನನುು ನ ೊೋಡಿ ಸಿಂಹನನುು
ನ ೊೋಡಿದ ಕ್ಷುದರಮೃಗಗಳಂತ ಭಯಾತವರಾಗಿ
ನಾಶ್ಹ ೊಂದುತಿತದಾುರ .”
788
ಮುಚಿಚಹ ೊೋಗಿ ಕಾಣದಂತಾಯಿತು. ಆದರ ಸತತವವಾನ್ ವಾಸುದ ೋವನು
ಸಂಭಾರಂತನಾಗದ ೋ ಧ ೈಯವದಲ್ಲಿದುುಕ ೊಂಡ ೋ ಭೋಷ್ಮನ
ಸಾಯಕಗಳಿಂದ ಹ ೊಡ ಯಲಪಟಿ ಆ ಅಶ್ವಗಳನುು ನಡ ಸುತತಲ ೋ ಇದುನು.
ಆಗ ಪಾರ್ವನು ಮೋಡದಂತ ಶ್ಬಧಮಾಡುತಿತದು ದಿವಾ ಧನುಸ್ನುು
ಹಿಡಿದು ಭೋಷ್ಮನ ಧನುಸ್ನುು ಮೊರು ಶ್ರಗಳಿಂದ ತುಂಡುಮಾಡಿ
ಬಿೋಳಿಸಿದನು. ಧನುಸು್ ತುಂಡಾಗಲು ಭೋಷ್ಮನು ನಿಮಿಷ್ಾಂತರದಲ್ಲಿ
ಇನ ೊುಂದು ಮಹಾಧನುಸ್ನುು ಸಜುಜಗ ೊಳಿಸಿದನು. ಮೋಡದಂತ
ಶ್ಬಧಮಾಡುತಿತದು ಆ ಧನುಸ್ನುು ಎರಡೊ ಕ ೈಗಳಿಂದ ಸ ಳ ಯಲು
ಕುರದಧನಾದ ಅಜುವನನು ಆ ಧನುಸ್ನುು ಕೊಡ ತುಂಡರಿಸಿದನು. ಆಗ
ಶ್ಂತನುವಿನ ಮಗನು ಅವನ ಹಸತಲಾಘ್ವವನುು ಪ್ರಶ್ಂಸಿಸಿದನು:
789
ಕೊಡ ಸುದೃಢರಾದ ವಾಸುದ ೋವ-ಧನಂಜಯರನುು ಬಿೋಷ್ಮನು ಎಲಿ
ಅಂಗಾಂಗಳಿಗ ನಿಶ್ತ ಬಾಣಗಳಿಂದ ಹ ೊಡ ದು ಗಾಯಗ ೊಳಿಸಿದನು.
ಭೋಷ್ಮನ ಶ್ರಗಳಿಂದ ಗಾಯಗ ೊಂಡ ಆ ನರವಾಾಘ್ರರಿಬಬರು ಗೊಳಿಗಳ
ಕಾದಾಟದಲ್ಲಿ ಕ ೊಂಬುಗಳಿಂದ ಗಿೋರಲಪಟಿ ಚಿಹ ುಗಳಿರುವ ಎರಡು
ಗೊಳಿಗಳಂತ ಶ ೋಭಸಿದರು. ಸಂರಬಧನಾದ ಭೋಷ್ಮನು ಪ್ುನಃ
ಸಂಕುರದಧನಾಗಿ ಸನುತಪ್ವವ ಶ್ರಗಳಿಂದ ಇಬಬರೊ ಕೃಷ್ಣರನೊು ಎಲಿ
ಕಡ ಗಳಿಂದ ಮುಚಿಚದನು. ರ ೊೋಷ್ಠತನಾಗಿ ಆಗಾಗ ಜ ೊೋರಾಗಿ ನಗುತಾತ
ಭೋಷ್ಮನು ತಿೋಕ್ಷ್ಣ ಶ್ರಗಳಿಂದ ವಾಷ್ ಣೋವಯನನುು ಹ ೊಡ ದು
ನಡುಗಿಸಿದನು. ಆಗ ಕೃಷ್ಣನು ಭೋಷ್ಮನ ಪ್ರಾಕರಮವನುು ಮತುತ
ಮಹಾಬಾಹು ಪಾರ್ವನು ಮೃದುವಾಗಿ ಯುದಧಮಾಡುತಿತರುವುದನುು
ನ ೊೋಡಿದನು. ಯುದಧದಲ್ಲಿ ಸ ೋನ ಗಳ ಮಧಾದಲ್ಲಿದುುಕ ೊಂಡು
ಆದಿತಾನಂತ ಉರಿಯುತಾತ ಭೋಷ್ಮನು ಎಡ ಬಿಡದ ಬಾಣಗಳ
ಮಳ ಯನುು ಸುರಿಸುತಿತದುನು. ಯುಗಾಂತದಂತ ಯುಧಿಷ್ಠಿರನ
ಬಲದಲ್ಲಿದು ಶ ರೋಷ್ಿ ಶ ರೋಷ್ಿ ಪಾಂಡುಪ್ುತರರ ಸ ೈನಿಕರನುು
ನಾಶ್ಮಾಡುತಿತರುವ ಭೋಷ್ಮನನುು ನ ೊೋಡಿದನು. ಅದನುು ನ ೊೋಡಿ
ಸಹಿಸಲಾಗದ ೋ ಪ್ರವಿೋರಹ ಅಮೋಯಾತಮ ಭಗವಾನ್ ಕ ೋಶ್ವನು
ಚಿಂತಿಸಿದನು:
792
ಯುದಧವನೊು ಯುದಧದಲ್ಲಿ ಎಲಿರನೊು ವಧಿಸುತಿತರುವ ಭೋಷ್ಮನನೊು
ನ ೊೋಡಿದನು. ಆಗ ಅದನುು ಸಹಿಸಲಾಗದ ೋ ಮಹಾತಮ
ಸವವದಶಾಹವರ ಭತವನು ಎಲಿಕಡ ಕುರುಗಳನುು ಉರುಳಿಸುತಿತದು
ಯಶ್ಸಿವನಿ ಶ ೈನ ೋಯನನುು ಪ್ರಶ್ಂಸಿಸುತಾತ ಹ ೋಳಿದನು:
793
ಪ್ರಭಾವವನುುಳಳ, ಸುತತಲೊ ಚೊಪಾದ ಅಲಗುಗಳ ಸುನಾಭ ಚಕರವನುು
ಕ ೈಯಲ್ಲಿ ಹಿಡಿದು ಕುದುರ ಗಳ ಲಗಾಮುಗಳನುು ಕ ಳಗಿಟುಿ, ರರ್ದಿಂದ
ಕ ಳಕ ಕ ಧುಮುಕಿದನು. ತನು ಗಂಭೋರ ನಡುಗ ಯಿಂದ ಭೊಮಿಯನ ುೋ
ನಡುಗಿಸುತಾತ, ಬ ಳ ದು ಕ ೊಬಿಬದ ದಪ್ವದಿಂದ ಕೊಡಿದ ಮದಾಂಧ
ಸಲಗವನುು ಸಿಂಹವು ಕ ೊಲಿಲು ಬರುತಿತರುವಂತ ವ ೋಗದಿಂದ ಕೃಷ್ಣನು
ಭೋಷ್ಮನ ಬಳಿ ಬಂದನು. ಸ ೋನ ಗಳ ಮಧಾದಲ್ಲಿದು ಭೋಷ್ಮನ ಕಡ
ಕುರದಧನಾದ ಮಹ ೋಂದರನ ತಮಮ, ಪ್ರಮಾಥಿಯು ಕುರದಧನಾಗಿ
ರಭಸದಿಂದ ಹ ೊೋಗುತಿತರಲು ಅವನ ಪೋತಾಂಬರವು ಪ್ಟಟನ
ಹಾರಾಡುತಿತರಲು ಅವನು ಮಿಂಚಿನಿಂದ ಕೊಡಿದ ಘ್ನ ಮೋಡದಂತ
ಪ್ರಕಾಶ್ಸಿದನು. ಶೌರಿಯ ಆ ಸುದಶ್ವನ ಚಕರವು ಪ್ದಮದಂತ
ರಾರಾರ್ಜಸಿತು. ಅವನ ಸುಂದರ ಭುಜವ ೋ ದಂಟ್ಾಗಿತುತ. ನಾರಾಯಣನ
ನಾಭಯಿಂದ ಹುಟ್ಟಿದ ಉದಯಿಸುತಿತರುವ ಸೊಯವನ ವಣವದ
ಪ್ದಮದಂತ ರಾರಾರ್ಜಸುತಿತತುತ. ಕೃಷ್ಣನ ಕ ೊೋಪ್ವ ಂಬ ಸೊಯವದಿಂದ
ಅದು ಅರಳುವಂತಿತುತ. ಕ್ಷುರದ ಅಂಚಿನಂತ ಆ ಸುಜಾತಪ್ತರದ
ತುದಿಗಳು ತಿೋಕ್ಷ್ಣವಾಗಿದುವು. ಅವನ ದ ೋಹವ ೋ ಅದು ಉಗಮಿಸಿದ
ಸರ ೊೋವರದಂತಿತುತ. ನಾರಾಯಣನ ಬಾಹುವ ೋ ದಂಟ್ಾಗಿದು ಅದು
ರಾರಾರ್ಜಸುತಿತತುತ. ಕುರದಧನಾಗಿ ಚಕರವನುು ಹಿಡಿದು ಗಟ್ಟಿಯಾಗಿ
ಗರ್ಜವಸುತಾತ ಬರುತಿತದು ಮಹ ೋಂದಾರವರಜನನುು ನ ೊೋಡಿ ಕುರುಗಳ
ಕ್ಷಯವಾಗುತಿತದ ಯಂದು ಯೋಚಿಸಿ ಸವವ ಭೊತಗಳೂ ಜ ೊೋರಾಗಿ
ಕೊಗಿದವು. ಚಕರವನುು ಹಿಡಿದ ಆ ವಾಸುದ ೋವನು ರ್ಜೋವಲ ೊೋಕಗಳನ ುೋ
794
795
ಮುಗಿಸಿಬಿಡುವನ ೊೋ ಎಂಬಂತ ತ ೊೋರಿದನು. ಸಮಸತ ಭೊತಗಳನುು
ಸುಟುಿ ಭಸಮಮಾಡಲು ಹುಟ್ಟಿಕ ೊಂಡಿರುವ ಕಾಲಾಗಿುಯೋ ಎಂಬಂತ
ಆ ಲ ೊೋಕಗುರುವು ಕಾಣಿಸಿದನು.
796
ಎಳ ದುಕ ೊಂಡು ಹ ೊೋದನು. ಭೋಷ್ಮನ ಸಮಿೋಪ್ಕ ಕ ತನುನುು
ಸ ಳ ದುಕ ೊಂಡು ಶ್ೋಘ್ರವಾಗಿ ಓಡುತಿತದು ಅವನ ಪಾದಗಳನುು
ಪಾರ್ವನು ಬಲದಿಂದ ಹಿಡಿದುಕ ೊಂದನು. ಕಿರಿೋಟಮಾಲ್ಲಯು ಹಾಗ
ಬಲವಾಗಿ ಹಿಡಿದುಕ ೊಂಡು ಅವನನುು ಹತತನ ಯ ಹ ಜ ಜಯಲ್ಲಿ ಹ ೋಗ ೊೋ
ತಡ ದನು. ನಿಂತು ತನು ಕ ೈಗಳನುು ಹಿಡಿದಿದು ಕೃಷ್ಣನಿಗ ಪರೋತನಾಗಿ
ಕಾಂಚನಚಿತರಮಾಲ್ಲೋ ಅಜುವನನು ಹ ೋಳಿದನು:
797
ಕೊಗಿದರು. ಆಗ ಕುರುಗಳ ಸವವ ಸ ೋನ ಗಳಲ್ಲಿ ಮೃದಂಗ-ಭ ೋರಿ-
ಪ್ಟಹ-ಪ್ರಣಾದಗಳ, ರರ್ದ ಗಾಲ್ಲಗಳ ಧವನಿಯೊ, ದುಂದುಭಗಳ
ಧವನಿಯೊ, ಉಗರ ಸಿಂಹನಾದಗಳೂ ಕ ೋಳಿಬಂದವು. ಪಾರ್ವನ
ಗಾಂಡಿೋವದ ಘೊೋಷ್ವು ಮೋಡಗಳಂತ ಮಳಗಿ ನಭ-ದಿಶ್ಗಳನುು
ತಲುಪತು. ಆ ಪಾಂಡವನ ಚಾಪ್ದಿಂದ ಹ ೊರಬಂದ ವಿಮಲ ಪ್ರಸನು
ಬಾಣಗಳು ಎಲಿ ದಿಶ್ಗಳಲ್ಲಿ ಹಾರಿದವು. ಕೌರವರ ಅಧಿಪ್ನು, ಭೋಷ್ಮ
ಮತುತ ಭೊರಿಶ್ರವರ ೊಂದಿಗ , ಸ ೋನ ಯಂದಿಗ ಆಕಾಶ್ವನುು ಸುಡುವ
ಧೊಮಕ ೋತುವಿನಂತಿರುವ ಬಾಣವನುು ಹಿಡಿದು ಅವನ ಕಡ
ಮುನುುಗಿಗದನು.
803
ವಿೋರ ಮಹಾತಮನು ಸ ೈನಾಮುಖ್ದಲ್ಲಿದುುಕ ೊಂಡು ತನುವರ ಲಿರಿಂದ
ಆವೃತನಾಗಿ ಸ ೋನ ಗಳ ವಧ ಗ ಂದು ಹ ೊರಟನು.
ಧಾತವರಾಷ್ರರ ೊಂದಿಗ ಕೌರವ ೋಯರು ಉತತಮ ಸೊಪ್ಸಕರಗಳಿಂದ
ಕೊಡಿದ ಯದುಗಳ ಋಷ್ಭನ ೊಂದಿಗಿರುವ ಕಪಧವಜನನುು ರಣದಲ್ಲಿ
ನ ೊೋಡಿ ವಿಷ್ಾದಿತರಾದರು.
806
ಅಭಮನುಾವಿನಿಂದ ಸಾಮಾಮನಿಪ್ುತರ ವಧ
ದೌರಣಿ, ಭೊರಿಶ್ರವ, ಶ್ಲಾ, ಚಿತರಸ ೋನ, ಮತುತ ಸಾಮಾಮನಿಯ ಮಗ
ಇವರು ಸೌಭದರನನುು ಎದುರಿಸಿ ಯುದಧಮಾಡಿದರು. ಆನ ಗಳಂತಿರುವ
ಆ ಐದು ಮನುಜವಾಾಘ್ರರ ಮಧಾದಲ್ಲಿ ಒಂಟ್ಟ ಸಿಂಹದ ಮರಿಯಂತ
ಅವನು ಅತಿತ ೋಜಸಿ್ನಿಂದಿರುವುದನುು ಜನರು ನ ೊೋಡಿದರು.
ಕಾಷ್ಠಣವಯು ಶೌಯವದಲ್ಲಿಯಾಗಲ್ಲೋ ಪ್ರಾಕರಮದಲ್ಲಿಯಾಗಲ್ಲೋ,
ಅಸರಗಳಲ್ಲಿಯೊ ಲಾಘ್ವದಲ್ಲಿಯೊ ಯಾರೊ ಅಲಕ್ಷ್ಸುವ ಹಾಗಿರಲ್ಲಲಿ.
ಯುದಧದಲ್ಲಿ ತನು ಮಗ ಅರಿಂದಮನ ವಿಕರಮವನುು ನ ೊೋಡಿ ಪಾರ್ವನು
ಸಿಂಹನಾದಗ ೈದನು. ಆ ಸ ೈನಾವನುು ಪೋಡಿಸುತಿತದು ಅಭಮನುಾವನುು
ನ ೊೋಡಿ ಕೌರವರು ಎಲಿ ಕಡ ಗಳಿಂದ ಅವನನುು ಸುತುತವರ ದರು. ಆಗ
ಸೌಭದರನು ದಿೋನಶ್ತುರಗಳಾದ ಧವಜವುಳಳ ಧಾತವರಾಷ್ರರ ೊಡನ
ದಿೋನನಾಗದ ತ ೋಜಸು್ ಮತುತ ಬಲಗಳಿಂದ ಪ್ರತಿಯುದಧಮಾಡಿದನು.
ಸದಾ ಎಳ ದಿದಿುರುವ ಅವನ ಆದಿತಾ ಸಮ ಪ್ರಭ ಯುಳಳ ಮಹಾ
ಚಾಪ್ವನುು ಯುದಧಮಾಡುತಿತದು ಶ್ತುರಗಳು ನ ೊೋಡಿದರು. ಅವನು
ದೌರಣಿಯನುು ಒಂದ ೋ ಇಷ್ುಣದಿಂದ ಹ ೊಡ ದು ಶ್ಲಾನನುು ಐದರಿಂದ
ಮತುತ ಸಾಮಾಮನಿಯ ಧವಜವನುು ಎಂಟು ಬಾಣಗಳಿಂದ ಹ ೊಡ ದನು.
ಸೌಮದತಿತಯು ಪ್ರಯೋಗಿಸಿದು ರುಕಮದಂಡದ ಮಹಾಶ್ಕಿತಯನುು
ಸಪ್ವದಂತ ಹರಿತವಾಗಿದು ಪ್ತಿರಣದಿಂದ ತುಂಡರಿಸಿದನು.
ಅಜುವನದಾಯಾದನು ಶ್ಲಾನು ನ ೊೋಡುತಿತದುಂತ ಯೋ ನೊರಾರು
ಶ್ರಗಳನುು ಪ್ರಯೋಗಿಸಿ ಸಮರದಲ್ಲಿ ಅವನ ಕುದುರ ಗಳನುು
807
ಸಂಹರಿಸಿದನು.
ಭೋಮಯುದಧ
ಶ್ಲಾನ ಒಂಭತುತ ಬಾಣಗಳಿಂದ ಪೋಡಿತನಾದ ಧೃಷ್ಿದುಾಮುನು
810
ಸಂಕುರದಧನಾಗಿ ಮದಾರಧಿಪ್ತಿಯನುು ಆಯಸಗಳಿಂದ
ಪೋಡಿಸತ ೊಡಗಿದನು. ಅಲ್ಲಿ ಶ್ಲಾನ ವ ೋಗವನುು ತಡ ದ ಪಾಷ್ವತನ
ಅದುಭತ ಪ್ರಾಕರಮವು ಕಂಡಿತು. ರಣದಲ್ಲಿ ಸಂರಬಧರಾಗಿದು
ಅವರಿಬಬರ ನಡುವ ಯಾವುದ ೋ ವಾತಾಾಸವು ಕಾಣುತಿತರಲ್ಲಲಿ.
ಮುಹೊತವಕಾಲ ಇಬಬರೊ ಒಂದ ೋ ಸಮನಾಗಿ ಯುದಧಮಾಡಿದರು.
ಆಗ ಶ್ಲಾನು ಸಂಯುಗದಲ್ಲಿ ಧೃಷ್ಿದುಾಮುನ ಧನುಸ್ನುು ಹಳದಿೋ
ಬಣಣದ ನಿಶ್ತ ಭಲಿದಿಂದ ಕತತರಿಸಿದನು. ಮತುತ ಮಳ ಗಾಲದಲ್ಲಿ
ಮೋಡಗಳು ಒಂದ ೋ ಸಮನ ಮಳ ಸುರಿಸಿ ಗಿರಿಯನುು ಮಚಿಚಬಿಡುವಂತ
ಶ್ರವಷ್ವದಿಂದ ಅವನನುು ಮುಚಿಚಬಿಟಿನು. ಅಭಮನುಾವಾದರ ೊೋ
ಧೃಷ್ಿದುಾಮುನು ಪೋಡಿತನಾದುದನುು ನ ೊೋಡಿ ಸಂಕುರದಧನಾಗಿ
ವ ೋಗದಿಂದ ಮದರರಾಜನ ರರ್ದ ಬಳಿ ಧಾವಿಸಿ ಬಂದನು.
ಮದಾರದಿಪ್ನ ರರ್ದ ಸಮಿೋಪ್ ಬರುತತಲ ೋ ಅತಿ ಕ ೊೋಪ್ದಿಂದ
ಕಾಷ್ಠಣವಯು ಅಮೋಯಾತಮ ಆತವಯನಿಯನುು ಮೊರು ವಿಶ್ಖ್ಗಳಿಂದ
ಹ ೊಡ ದನು. ಆಗ ಆಜುವನಿಯನುು ರಣದಲ್ಲಿ ಎದುರಿಸಲು ಬಯಸಿ
ಕೌರವರು ಕೊಡಲ ೋ ಮದರರಾಜನ ರರ್ವನುು ಸುತುತವರ ದು ನಿಂತರು.
ದುಯೋವಧನ, ವಿಕಣವ, ದುಃಶಾಸನ, ವಿವಿಂಶ್ತಿ, ದುಮವಷ್ವಣ,
ದುಃಸ್ಹ, ಚಿತರಸ ೋನ, ದುಮುವಖ್, ಸತಾವರತ, ಪ್ುರುಮಿತರ ಇವರು
ಮದಾರಧಿಪ್ನ ರರ್ವನುು ರಕ್ಷ್ಸುತಾತ ರಣದಲ್ಲಿ ನಿಂತರು.
812
ವಿಚಲ್ಲತರಾಗಲ್ಲಲಿ.
817
ಆನ ಗಳು ಜ ೊಂಡುಹುಲಿನುು ಮುರಿದು ಧವಂಸಮಾಡುವಂತ
ಮದಿವಸುತಿತದುನು. ರರ್ಗಳಿಂದ ರಥಿಕರನೊು, ಆನ ಗಳಿಂದ
ಗಜಯೋಧರನೊು, ಕುದುರ ಗಳಿಂದ ಸವಾರರನೊು ಕ ಳಕ ಕ ಸ ಳ ದು,
ಭೊಮಿಯಲ್ಲಿರುವ ಪ್ದಾತಿಗಳನೊು ಕ ಡವಿ ಕ ೊಲುಿತಿದ
ತ ುನು.
ಸಾತಾಕಿ-ಭೊರಿಶ್ರವರ ಯುದಧ
ಅದ ೋ ಕ್ಷಣದಲ್ಲಿ ಶ್ನಿಪ್ರವಿೋರ ಸಾತಾಕಿಯು ದೃಢವಾದ ಧನುಸಿ್ನಿಂದ
ಶ್ತುರಗಳನುು ಸಂಹರಿಸಿ ದುಯೋವಧನನ ಸ ೋನ ಯನುು ನಡುಗಿಸುತಾತ
ಪತಾಮಹನ ಮೋಲ ಎರಗಿದನು. ರಜತಪ್ರಕಾಶ್ದಿಂದ
ಹ ೊಳ ಯುತಿತರುವ ಕುದುರ ಗಳಿಂದ ಬರುತಿತರುವ, ದೃಢ ಧನುಸಿ್ನಿಂದ
ಶ್ರಗಳನುು ಸುರಿಸುತಿತದು ಅವನನುು ಕೌರವ ಗಣಗಳಲ್ಲಿ ಯಾರೊ
ತಡ ಯಲು ಶ್ಕಾರಾಗಿರಲ್ಲಲಿ. ಆಗ ಅಲಂಬುಸನ ಂಬ ರಾಕ್ಷಸ ರಾಜನು
ನಿಶ್ತ ಶ್ರಾಗರಗಳಿಂದ ಅವನನುು ಹ ೊಡ ಯಲು ಶ್ನಿಪ್ರವಿೋರನು
ಅವನನುು ನಾಲುಕ ಬಾಣಗಳಿಂದ ಗಾಯಗ ೊಳಿಸಿ ಆಕರಮಣ
ಮಾಡಿದನು. ವೃಷ್ಠಣವರನು ಶ್ತುರಗಳ ಮಧಾದಲ್ಲಿ ಬಾಣಗಳನುು
ಸುರಿಸುತಾತ ತನು ಮೋಲ ಬಿೋಳಲು ಬರುತಿತದು ಕುರುಪ್ುಂಗವರನುು ಬಾರಿ
ಬಾರಿ ಹ ೊಡ ದಟುಿತಿತದುನು. ಮಧಾಾಹುದಲ್ಲಿ ಸುಡುತಿತರುವ
ಸೊಯವನಂತಿದು ಆ ವರಿಷ್ಿನನುು ತಡ ಯಲು ಸ ೊೋಮದತತನ ಮಗನ
ಹ ೊರತಾಗಿ ಅಲ್ಲಿ ಬ ೋರ ಯಾರೊ ಇರಲ್ಲಲಿ. ತನು ರರ್ರು
ಪ್ಲಾಯನಮಾಡುತಿತರುವುದನುು ನ ೊೋಡಿ ಸಾತಾಕಿಯಡನ ಪ್ರತಿಯುದಧ
ಮಾಡಲು ಇಚಿಛಸಿ ಸೌಮದತಿತ ಭೊರಿಶ್ರವನು ಉಗರವ ೋಗದ ಧನುಸ್ನುು
819
ಹಿಡಿದು ಮುಂದ ಬಂದನು.
820
“ಈ ಮಹಾರರ್ ಮಹಾಬಲ್ಲ ಶ್ ರ ಧಾತವರಾಷ್ರರು
ಯುದಧದಲ್ಲಿ ನನುನ ುೋ ಕ ೊಲಿಲು ಉದುಾಕತರಾಗಿದಾುರ . ಸಾರಥ ೋ!
ಇಂದು ಇವರನುು ನಿೋನು ನ ೊೋಡುತಿತರುವ ಹಾಗ ಯೋ
ಸಂಹರಿಸುತ ೋತ ನ . ಅದರಲ್ಲಿ ಸಂಶ್ಯವಿಲಿ. ಆದುದರಿಂದ ನನು
ಕುದುರ ಗಳನುು ವಾವಸಿಿತವಾಗಿ ನಡ ಸಲು ಪ್ರಯತಿುಸು.”
823
ಬಂಧಿಸಿರಿ!”
825
ಆನ ಯಂದಿಗ ಭಗದತತನನುು ಕ ೊಲಿಲು ಬಯಸಿ ತನು ಆನ ಯನುು
ಪ್ರಚ ೊೋದಿಸಿದನು. ಮಹಾಬಲ ರಾಕ್ಷಸರಿಂದ ಪ್ರಚ ೊೋದಿತರಾದ ಅನಾ
ಗಜಗಳೂ ಕೊಡ ಸಂರಬಧರಾಗಿ ಕ ೊೋರ ದಾಡ ಗಳ ೂಡನ
ನಾಲೊಕಕಡ ಗಳಿಂದ ಭಗದತತನ ಆ ಅನ ಯ ಮೋಲ ಬಿದುು ಬಹುವಾಗಿ
ಪೋಡಿಸಿದವು. ಆ ಆನ ಗಳಿಂದ ಪೋಡಿತಗ ೊಂಡು ಅದು ಶ್ರಗಳ
ವ ೋದನ ಯಿಂದ ಆತವವಾಗಿ ಮೋಡಗಳ ಗುಡುಗಿಗ ಸಮನಾದ
ಮಹಾನಾದದಿಂದ ಕೊಗಿತು. ಕೊಗುತಿತದು ಆ ಭೋಮನಿಸವನ ಘೊೋರ
ನಾದವನುು ಕ ೋಳಿದ ಭೋಷ್ಮನು ರಾಜಾ ಸುಯೋಧನ ಮತುತ ದ ೊರೋಣನಿಗ
ಹ ೋಳಿದನು:
“ಈ ಮಹ ೋಷ್ಾವಸ ಭಗದತತನು ಸಂಗಾರಮದಲ್ಲಿ ದುರಾತಮ
ಹ ೈಡಿಂಬಿಯಂದಿಗ ಯುದಧಮಾಡಿ ಕಷ್ಿಕ ೊಕಳಗಾಗಿದಾುನ .
ರಾಕ್ಷಸನು ಮಹಾಮಾಯನಾಗಿದಾುನ . ರಾಜನು ಅತಾಂತ
ಕುಪತನಾಗಿದಾುನ . ಅವರಿಬಬರು ಮಹಾವಿೋಯವವಂತರೊ
ಕಾಲಮೃತುಾವಂತ ಒಟ್ಾಿಗಿದಾುರ . ಹಷ್ಠವತರಾದ ಪಾಂಡವರ
ಮಹಾಸವನವೂ ಭೋತಿಗ ೊಂಡ ಆನ ಯ ಚಿೋರುವ
ಮಹಾಧವನಿಯೊ ಕ ೋಳಿಬರುತಿತದ . ನಿಮಗ ಮಂಗಳವಾಗಲ್ಲ!
ರಾಜನನುು ಪ್ರಿರಕ್ಷ್ಸಲು ಅಲ್ಲಿಗ ಹ ೊೋಗ ೊೋಣ.
ರಕ್ಷಣ ಯಿಲಿದವರು ಸಮರದಲ್ಲಿ ಬ ೋಗನ ೋ ಪಾರಣಗಳನುು
ಕಳ ದುಕ ೊಳುಳತಾತರ . ತವರ ಮಾಡಿ! ತಡಮಾಡುವುದರಿಂದ
ಏನು ಪ್ರಯೋಜನ? ರೌದರವೂ ಲ ೊೋಮಹಷ್ವಣವೂ ಆದ
826
ಮಹಾಯುದಧವು ನಡ ಯುತಿತದ . ಭಕತನೊ, ಕುಲಪ್ುತರನೊ,
ಶ್ ರನೊ, ಪ್ೃತನಾಪ್ತಿಯೊ ಆದ ಅವನಿಗ ನಾವು
ರಕ್ಷಣ ಯನುು ಮಾಡುವುದು ಯುಕತವಾಗಿದ .”
827
ಆದುದರಿಂದ ವಿಜಯೋತಾ್ಹದಿಂದ ಉಬಿಬರುವ
ಪಾಂಡವರ ೊಂದಿಗ ಯುದಧಮಾಡಲು ನನಗ ಮನಸಾ್ಗುತಿತಲಿ.
ಇಂದು ಯುದಧಕ ಕ ವಿರಾಮವನುು ಘೊೋಷ್ಠಸಿ ನಾಳ ನಾವು
ಒಟ್ಟಿಗ ೋ ಶ್ತುರಗಳ ೂಂದಿಗ ಹ ೊೋರಾಡ ೊೋಣ.”
831
ಧನುಸ್ನುು ಹಿಡಿದು ಕ್ಷಣಮಾತರದಲ್ಲಿ ದಿವಾಕರನನ ುೋ ಮುಚಿಚಬಿಡುವಂತ
ಶ್ರವಷ್ವವನುು ಸುರಿಸಿದನು. ಶ್ಖ್ಂಡಿಯನುು ಎದುರಿಸಿ ಭರತರ
ಪತಾಮಹನು ಅವನ ಸಿರೋತವವನುು ಸಮರಿಸಿಕ ೊಂಡು ಹ ೊೋರಾಡುವುದನುು
ನಿಲ್ಲಿಸಿದನು. ಆಗ ದ ೊರೋಣನು ದುಯೋವಧನನಿಂದ ಚ ೊೋದಿತನಾಗಿ
ಭೋಷ್ಮನನುು ರಕ್ಷ್ಸಲು ರಣದಲ್ಲಿ ಮುಂದ ಬಂದನು. ದ ೊರೋಣನು
ಶ್ಖ್ಂಡಿಯನುು ಎದುರಿಸಿ ಸಂಗಾರಮದಲ್ಲಿ ಯುಗಾಂತದ ಅಗಿುಯಂತ
ಉಲಬಣಿಸಿ ಅವನನುು ಹ ೊರಹಾಕಿದನು. ಆಗ ದುಯೋವಧನನು ಮಹಾ
ಸ ೋನ ಯಂದಿಗ ಭೋಷ್ಮನ ಸಮಿೋಪ್ಕ ಕ ಬಂದು ಅವನನುು ರಕ್ಷ್ಸಿದನು.
ಹಾಗ ಯೋ ಪಾಂಡವರು ಧನಂಜಯನನುು ಮುಂದಿಟುಿಕ ೊಂಡು ಜಯದ
ಕುರಿತು ದೃಢ ನಿಶ್ಚಯವನುು ಮಾಡಿ ಭೋಷ್ಮನನ ುೋ ಆಕರಮಣಿಸಿದರು.
ಆಗ ಅಲ್ಲಿ ದ ೋವ-ದಾನರವರ ನಡುವಿನಂತ ನಿತಾ ಯಶ್ ಮತುತ
ಜಯವನುು ಬಯಸುವ ಅವರ ನಡುವ ಪ್ರಮಾದುಭತವಾದ ಘೊೋರ
ಯುದಧವು ನಡ ಯಿತು.
ತುಮುಲ ಯುದಧ
ಧಾತವರಾಷ್ರರನುು ಭೋಮಸ ೋನನ ಭಯದಿಂದ ಪಾರುಗ ೊಳಿಸಲು
ಬಯಸಿ ಆಗ ಭೋಷ್ಮ ಶಾಂತನವನು ತುಮುಲ ಯುದಧವನುು
ಮಾಡಿದನು. ಆ ಪ್ೊವಾವಹಣದಲ್ಲಿ ಶ್ ರಮುಖ್ಾರ ವಿನಾಶ್ಕಾರಕ
ಮಹಾರೌದರ ಯುದಧವು ಕುರು ಮತುತ ಪಾಂಡವರ ರಾಜರ ನಡುವ
ನಡ ಯಿತು. ಆ ಮಹಾಭಯಂಕರ ಮಿಶ್ರ ಸಂಗಾರಮವು ನಡ ಯುತಿತರಲು
832
ಗಗನವನುು ಮುಟುಿವ ಮಹಾ ತುಮುಲ ಶ್ಬಧವು ಉಂಟ್ಾಯಿತು.
ಮಹಾ ಆನ ಗಳ ಘ್ನೋಳು, ಕುದುರ ಗಳ ಹ ೋಷ್ಾವರ, ಭ ೋರಿ-ಶ್ಂಖ್ಗಳ
ನಾದದ ತುಮುಲ ಶ್ಬಧವು ಉಂಟ್ಾಯಿತು. ವಿಜಯಕಾಕಗಿ
ವಿಕಾರಂತರಾಗಿ ಯುದಧಮಾಡುತಿತದು ಮಹಾಬಲ ಮಹಷ್ವಭರು
ಕ ೊಟ್ಟಿಗ ಯಲ್ಲಿ ಗೊಳಿಗಳಂತ ಅನ ೊಾೋನಾರ ಮೋಲ ಗರ್ಜವಸುತಿತದುರು.
ಸಮರದಲ್ಲಿ ತಲ ಯ ಮೋಲ ಬಿೋಳುತಿತದು ನಿಶ್ತ ಬಾಣಗಳು
ಆಕಾಶ್ದಿಂದ ಬಿೋಳುವ ಕಲ್ಲಿನ ಮಳ ಗಳಂತಿದುವು. ಬಂಗಾರದ
ಹ ೊಳ ಯುವ ಕುಂಡಲ-ಕಿರಿೋಟಗಳನುು ಧರಿಸಿದು ಶ್ರಗಳು
ಬಿೋಳುತಿತರುವುದು ಕಾಣುತಿತತುತ. ವಿಶ್ಖ್ಗಳಿಂದ ಕತತರಿಸಲಪಟಿ ದ ೋಹಗಳು,
ಬಾಹುಗಳು, ಕಾಮುವಕಗಳು, ಆಭರಣಗಳ ೂಂದಿಗ ಕ ೈಗಳು
ಇವುಗಳಿಂದ ಭೊಮಿಯು ಮುಚಿಚ ಹ ೊೋಗಿತುತ. ಮುಹೊತವದಲ್ಲಿ
ವಸುಂಧರ ಯು ಕವಚಗಳು ಅಪಪರುವ ದ ೋಹಗಳಿಂದ, ಸಮಲಂಕೃತ
ಕ ೈಗಳಿಂದ, ಚಂದರಸಂಕಾಶ್ ಮುಖ್ಗಳಿಂದ, ಶ್ುಭವಾದ ರಕಾತಂತ
ನಯನಗಳಿಂದ, ಗಜ-ವಾರ್ಜ-ಮನುಷ್ಾರ ಲಿರ ದ ೋಹಗಳಿಂದ ಎಲಿ ಕಡ
ಹರಡಿ ತುಂಬಿ ಹ ೊೋಯಿತು.
835
ಬ ನು ಮೋಲ್ಲಂದ ಹಾರಿದರು. ಪ್ದಾತಿಗಳೂ ಕೊಡ ಭೊಮಿಯ ಮೋಲ
ಬಿದುರು.
837
ಸೊಯವವಣವದ ಖ್ಡಗಗಳಿಂದ ಬಿೋಳಿಸಲಪಟಿ ಶ್ರಿೋರ-ಶ್ರಗಳು
ಎಲಿಕಡ ಎಲಿ ದಿಕುಕಗಳಲ್ಲಿ ಕಂಡುಬಂದವು. ಅಲಿಲ್ಲಿ ಗಾಲ್ಲಗಳು-
ನ ೊಗಗಳು ಮಹಾಧವಜಗಳು ತುಂಡಾಗಿ ಬಿದಿುದುವು ಮತುತ ಸತಿತರುವ
ಕುದುರ ಗಳ ಮೋಲ್ಲದು ಮಹಾರರ್ರು ನ ಲಕಿಕೋಡಾಗಿದುರು. ಶ್ಸರಗಳಿಂದ
ಗಾಯಗ ೊಂಡ ಇನುು ಕ ಲವು ಕುದುರ ಗಳು ರರ್ಯೋಧರು
ಹತರಾಗಿದುರೊ ರರ್ಗಳನುು ಎಳ ದು ಕ ೊಂಡು ಹ ೊೋಗುತಿತದುವು.
844
ಹ ೊಡ ದನು. ಅನ ೊಾೋನಾರನುು ಲಕ್ಷ್ಸದ ೋ ಯುದಧಮಾಡುತಿತದು
ಅವರಿಬಬರೊ ದ ೋವತ ಗಳಂತ ಮಿಂಚಿದರು. ಪ್ರವಿೋರಹ ವಿೋರ
ಸೌಭದರನು ನರವಾಾಘ್ರ ಚಿತರಸ ೋನನನುು ಹತುತ ಬಾಣಗಳಿಂದಲೊ,
ಪ್ುರುಮಿತರನನುು ಏಳರಿಂದಲೊ, ಸತಾವರತನನುು ಏಳರಿಂದಲೊ
ಹ ೊಡ ದು ಯುದಧದಲ್ಲಿ ಶ್ಕರನಂತ ರಣದಲ್ಲಿ ನೃತಾಮಾಡುತಿತರುವನ ೊೋ
ಎನುುವಂತ ಎದುರಿಸಿದವರ ಲಿರನೊು ಹ ೊಡ ಯುತಾತ ಕೌರವರನುು
ಆತವರನಾುಗಿಸಿದನು. ಅವನನುು ತಿರುಗಿ ಚಿತರಸ ೋನನು ಹತುತ
ಶ್ಲ್ಲೋಮುಖ್ಗಳಿಂದಲೊ ಸತಾವರತನು ಒಂಭತತರಿಂದಲೊ ಪ್ುರುಮಿತರನು
ಏಳರಿಂದಲೊ ಹ ೊಡ ದರು. ಪ ಟುಿ ತಿಂದು ರಕತವನುು ಸುರಿಸುತಿತದು
ಆಜುವನಿಯು ಚಿತರಸ ೋನನ ಶ್ತುರಸಂವಾರಣ ಮಹಾ ಚಿತರ
ಕಾಮುವಕವನುು ತುಂಡರಿಸಿದನು. ಶ್ರದಿಂದ ಅವನ ಕವಚವನುು ಸಿೋಳಿ
ಎದ ಗ ತಾಗಿಸಿ ಹ ೊಡ ದನು. ಆಗ ಆ ವಿೋರ ರಾಜಪ್ುತರ ಮಹಾರರ್ರು
ಕ ೊೋಪ್ದಿಂದ ಒಟ್ಾಿಗಿ ಯುದಧದಲ್ಲಿ ಅವನನುು ನಿಶ್ತ ಶ್ರಗಳಿಂದ
ಹ ೊಡ ದರು. ಅವರ ಲಿರನೊು ಆ ಪ್ರಮಾಸರವಿದುವು ತಿೋಕ್ಷ್ಣ ಶ್ರಗಳಿಂದ
ಹ ೊಡ ದನು. ಅರಣಾದ ದಾವಾಗಿುಯು ಒಣಹುಲುಿಗಳನುು
ನಿರಾಯಾಸವಾಗಿ ದಹಿಸುವಂತಿದು ಅವನ ಆ ಕೃತಾವನುು ನ ೊೋಡಿ
ಧಾತವರಾಷ್ರರು ಅವನನುು ಸುತುತವರ ದರು.
846
ಕುರುಗಳ ೂಡನ ಯುದಧಮಾಡಿದರು.
848
ಇದನುು ಕ ೋಳಿ ಆ ಮಹಾಬಲ ವಿೋಯವಶಾಿಘ್ನೋ ನರಶ ರೋಷ್ಿನು
ಒಟ್ಾಿಗಿರುವ ಅವರನುು ನ ೊೋಡಿ ಆ ಶ್ ರರಿಗ ಹ ೋಳಿದನು:
849
ತುಂಡರಿಸಿದನು. ಅವರ ಧನುಸು್ಗಳನುು ಕತತರಿಸಿ ತಕ್ಷಣವ ೋ
ಸನುತಪ್ವವ ಭಲಿಗಳಿಂದ ನಿಶ್ತ ಶ್ರಗಳಿಂದ ಅವರ ಶ್ರಗಳನೊು
ಕತತರಿಸಿದನು. ಅವನಿಂದ ಹತರಾದ ಅವರು ಸಿಡಿಲ್ಲನಿಂದ
ಹ ೊಡ ಯಲಪಟಿ ಮರಗಳಂತ ಭೊಮಿಯ ಮೋಲ ಬಿದುರು. ರಣದಲ್ಲಿ ಆ
ಮಹಾಬಲ ವಿೋರ ಪ್ುತರರು ಹತರಾದುದನುು ನ ೊೋಡಿ ಕೊಗುತಾತ
ವಾಷ್ ಣೋವಯನು ಭೊರಿಶ್ರವನನುು ಎದುರಿಸಿದನು. ರರ್ದಿಂದ ರರ್ವನುು
ಪೋಡಿಸುತಾತ ಆ ಮಹಾಬಲರಿಬಬರೊ ಅನ ೊಾೋನಾರ ರರ್-ವಾರ್ಜಗಳನುು
ಸಂಹರಿಸಿದರು. ರರ್ವಿಹಿೋನರಾದ ಅವರಿಬಬರು ಮಹಾರರ್ರೊ
ಒಟ್ಟಿಗ ೋ ಕ ಳಗ ಧುಮುಕಿದರು. ಶ ರೋಷ್ಿ ಕವಚಗಳನುು ಧರಿಸಿದು
ಅವರಿಬಬರು ನರವಾಾಘ್ರರೊ ಮಹಾಖ್ಡಗಗಳನುು ಹಿಡಿದು
ಶ ೋಭಸಿದರು. ಆಗ ಖ್ಡಗವನುು ಹಿಡಿದಿದು ಸಾತಾಕಿಯನುು ಬ ೋಗನ ೋ
ಭೋಮಸ ೋನನು ತನು ರರ್ದ ಮೋಲ ಏರಿಸಿಕ ೊಂಡರು.
ದುರ್ೋೋಧನನೂ ಕೊಡ ಆಹವದಲ್ಲಿ ಸವವ ಧನಿವಗಳೂ
ನ ೊೋಡುತಿತದುಂತ ಭೊರಿಶ್ರವಸನನುು ತಕ್ಷಣವ ೋ ತನು ರರ್ದ
ಮೋಲ ೋರಿಸಿಕ ೊಂಡನು.
852
ಕೌರವರೊ ಕೊಡ ತಕ್ಷಣವ ೋ ಆನ -ಕುದುರ -ರರ್-ಪ್ದಾತಿಗಳ ೂಂದಿಗ
ಚಿತರವಾದ ಧವಜಗಳಿಂದ ಹ ೊದಿಕ ಗಳಿಂದ ಮತುತ ಹ ೊಳ ಯುವ ಹರಿತ
ಶ್ಸರಗಳ ೂಂದಿಗ ಹ ೊರಟರು. ಆ ಸ ೈನಾವನುು ನ ೊೋಡಿ ದ ೋವವರತನು
ಸ ೋನ ಯನುು ಮಹಾ ಕೌರಂಚ ವೂಾಹವಾಗಿ ರಚಿಸಿದನು. ಅದರ
ಕ ೊಕಿಕನಲ್ಲಿ ಮಹ ೋಷ್ಾವಸ ಭಾರದಾವಜನು ವಿರಾರ್ಜಸಿದನು. ಅಶ್ವತಾಿಮ
ಮತುತ ಕೃಪ್ರು ಅದರ ಕಣುಣಗಳಾದರು. ಕಾಂಬ ೊೋಜ, ಆರಟಿ ಮತುತ
ಬಾಹಿಿೋಕರ ೊಂದಿಗ ನರಶ ರೋಷ್ಿ, ಸವವ ಧನುಷ್ಮತರಲ್ಲಿ ಶ ರೋಷ್ಿ
ಕೃತವಮವನು ಅದರ ಶ್ರ ೊೋಭಾಗದಲ್ಲಿದುನು. ಅದರ ಕಂಠದಲ್ಲಿ
ದುಯೋವಧನನು ಅನ ೋಕ ರಾಜರಿಂದ ಆವೃತನಾಗಿದುನು.
ಪಾರಗ ೊಜಯೋತಿಷ್ದವನ ೊಡನ ಮದರ-ಸೌವಿೋರ-ಕ ೋಕಯರು ಮಹಾ
ಸ ೋನ ಗಳಿಂದ ಆವೃತರಾಗಿ ಅದರ ತ ೊಡ ಗಳಾದರು. ಪ್ರಸಿಲಾಧಿಪ್
ಸುಶ್ಮವನು ತನು ಸ ೋನ ಯ ಸಹಿತ ಕವಚಗಳನುು ಧರಿಸಿ ವೂಾಹದ
ಬಲಭಾಗವನುು ರಕ್ಷ್ಸುತಿತದುನು. ತುಷ್ಾರರು, ಯವನರು ಮತುತ ಶ್ಕರು
ಚೊಚುಪ್ರ ೊಂದಿಗ ವೂಾಹದ ಎಡಭಾಗವನುು ಆಶ್ರಯಿಸಿ ನಿಂತಿದುರು.
ಶ್ುರತಾಯು, ಶ್ತಾಯು ಮತುತ ಸೌಮದತಿತಯರು ವೂಾಹದ ಜಘ್ನ
ಪ್ರದ ೋಶ್ದಲ್ಲಿ ಪ್ರಸಪರರನುು ರಕ್ಷ್ಸಲು ನಿಂತರು. ಆಗ ಪಾಂಡವರು
ಕೌರವರು ಒಟ್ಟಿಗ ಯುದಧಕಾಕಗಿ ಬಂದು ಸ ೋರಿದರು.
ಸೊಯೋವದಯದಲ್ಲಿ ಮಹಾ ಯುದಧವು ನಡ ಯಿತು.
854
ನಿಂತುಕ ೊಳುಳವಂತ ಅಲ್ಲಿಯೋ ಗರಬಡಿದಂತ ನಿಂತುಬಿಟ್ಟಿತು. ಆ
ವಿೋರವರಕ್ಷಯದ ವೂಾಹಗಳಲ್ಲಿ ಕೌರವರ ಮತುತ ಪಾಂಡವರ ಘೊೋರ
ನಷ್ಿಗಳಾದವು. ಕೌರವರು ಶ್ತುರಗಳ ೂಂದಿಗ ರ್ಜೋವವನೊು ತ ೊರ ದು
ಹ ೊೋರಾಡುತಿತದುರು. ಮಹಾರರ್ರಾದ ಪಾಂಡವರು ಮತುತ ಕೌರವರು
ಅಸರಗಳನುು ತಿರುಗಿ ಪ್ರಯೋಗಿಸುತಾತ ಅನ ೊಾೋನಾರ ೊಡನ
ಯುದಧಮಾಡಿದರು.
ಭೋಮಪ್ರಾಕರಮ
ಭೋಮಸ ೋನನಾದರ ೊೋ ನಿಶ್ತಬಾಣಗಳಿಂದ ಮಹಾಚಮುವನುು ಭ ೋದಿಸಿ
ದುಯೋವಧನನ ಅನುಜರ ಲಿರನೊು ಎದುರಿಸಿದನು. ಭೋಷ್ಮನಿಂದ
ರಕ್ಷ್ಸಲಪಟ್ಟಿದು ಸಮಿೋಪ್ದಲ್ಲಿದು ದುಃಶಾಸನ, ದುವಿವಷ್ಹ, ದುಃಸ್ಹ,
ದುಮವದ, ಜಯ, ಜಯತ ್ೋನ, ವಿಕಣವ, ಚಿತರಸ ೋನ, ಸುದಶ್ವನ,
ಚಾರುಚಿತರ, ಸುವಮವ, ದುಷ್ಕಣವ, ಕಣವ ಮದಲಾದ ಅನ ೋಕ
ಸಂಕುರದಧ ಮಹಾರರ್ ಧಾತವರಾಷ್ರರನುು ನ ೊೋಡಿ ಮಹಾಬಲ
ಭೋಮನು ಮಹಾಚಮುವನುು ಪ್ರವ ೋಶ್ಸಿದನು. ಹಾಗ ನುಗಿಗ ಬರುತಿತರುವ
ವೃಕ ೊೋದರನನುು ಸಮಿೋಪಸಿ ಕೌರವ ಸ ೋನ ಯ ನರಾಧಿಪ್ರು
ಅನ ೊಾೋನಾರಲ್ಲಿ “ಇವನನುು ರ್ಜೋವಸಹಿತವಾಗಿಯೋ ಸ ರ ಹಿಡಿಯೋಣ!”
ಎಂದು ಮಾತನಾಡಿಕ ೊಂಡರು. ಹಿೋಗ ನಿಶ್ಚಯಮಾಡಿಕ ೊಂಡ
ಸಹ ೊೋದರರು ಪ್ರಜಾಸಂಹರಣ ಕಾಲದಲ್ಲಿ ಕೊರರ ಮಹಾಗರಹಗಳು
ಸೊಯವನನುು ಸುತುತವರ ಯುವಂತ ಪಾರ್ವನನುು ಸುತುತವರ ದರು.
855
ದ ೋವಾಸುರರ ಯುದಧದಲ್ಲಿ ದಾನವರನುು ತಲುಪದ ಮಹ ೋಂದರನಿಗ
ಹ ೋಗ ಭೋತಿಯುಂಟ್ಾಗಲ್ಲಲಿವೊೋ ಹಾಗ ವೂಾಹದ ಮಧಾವನುು
ಪ್ರವ ೋಶ್ಸಿದ ಪಾಂಡವನನುು ಭಯವ ಂಬುದ ೋ ಆಗಲ್ಲಲಿ. ಆಗ
ನೊರಾರು ಸಹಸಾರರು ರಥಿಗಳು ಎಲಿ ಕಡ ಗಳಿಂದಲೊ ಘೊೋರ
ಶ್ರಗಳನುು ಸುರಿಸುತಾತ ಏಕಾಂಗಿಯಾಗಿದು ಅವನನುು ಆಕರಮಿಸಿದರು.
ಆದರ ಆ ಶ್ ರನು ಧಾತವರಾಷ್ರರನುು ಗಮನಕ ಕ ತ ಗ ದುಕ ೊಳಳದ ೋ
ಕೌರವ ಪ್ಕ್ಷದ ಶ ರೋಷ್ಿ ಯೋಧರನೊು, ರರ್-ಅಶ್ವ-ಆನ -ಪ್ದಾತಿಗಳ
ಸ ೋನ ಗಳನೊು ಅಪಾರ ಸಂಖ್ ಾಗಳಲ್ಲಿ ಸಂಹರಿಸಿದನು. ಅವರು ತನುನುು
ಸ ರ ಹಿಡಿಯಲು ವಾವಸಿಿತರಾಗಿದಾುರ ಂದು ತಿಳಿದ ಭೋಮಸ ೋನನು
ಮಹಾಮನಸಕರಾದ ಅವರ ಲಿರನೊು ವಧಿಸಲು ಮನಸು್ ಮಾಡಿದನು.
ಆಗ ಪಾಂಡವನು ಗದ ಯನುು ಹಿಡಿದು ರರ್ದಿಂದಿಳಿದು
ಮಹಾಸಾಗರದಂತಿದು ಧಾತವರಾಷ್ರರ ಆ ಸ ೋನ ಯನುು
ಧವಂಸಮಾಡಿದನು.
857
ಯುದಧದಲ್ಲಿ ಹಾಗ ಯೋ ಬಿಟುಿ ಭೋಮನಿಲಿದ ೋ ನಾನು
ಹಿಂದಿರುಗಿದರ ಕ್ಷತಿರಯರು ನನುನುು ಏನ ಂದು
ಹ ೋಳಿಕ ೊಂಡಾರು? ಸಹಾಯಕನನುು ಬಿಟುಿ ತಾನು
ಸುಕುಶ್ಲ್ಲಯಾಗಿ ಮನ ಗ ಹ ೊೋಗುವವನಿಗ ಅಗಿುಯೋ
ಮದಲಾದ ದ ೋವತ ಗಳು ಕ ಟಿದುನುು ಮಾಡುತಾತರ . ನನಗ
ಭೋಮನು ಸಖ್ನೊ ಹೌದು. ಅ ಮಹಾಬಲನು ಸಂಬಂಧಿಯೊ
ಹೌದು. ಅವನು ನಮಮ ಭಕತ. ನಾವೂ ಆ ಅರಿನಿಶ್ ದನನ
ಭಕತರು. ಆದುದರಿಂದ ನಾನೊ ಕೊಡ ವೃಕ ೊೋದರನು ಎಲ್ಲಿ
ಹ ೊೋಗಿದಾುನ ೊೋ ಅಲ್ಲಿಗ ಹ ೊೋಗುತ ೋತ ನ . ವಾಸವನು
ದಾನವರನುು ಹ ೋಗ ೊೋ ಹಾಗ ನಾನು ಅರಿಗಳನುು
ಸಂಹರಿಸುವುದನುು ನ ೊೋಡು!”
859
ಹಿರಿಯಣಣನ ಆಜ್ಞ ಯಿಂದ ಚ ೊೋದಿತರಾದ ಧಾತವರಾಷ್ರರು
ಯುಗಕ್ಷಯದದಲ್ಲಿ ಉಗರ ಧೊಮಕ ೋತುಗಳಂತ
ಆಯುಧಗಳನ ುತಿತಕ ೊಂಡು ಅವನನುು ವಧಿಸಲು ಅವನ ಮೋಲ
ಎರಗಿದರು. ಆ ವಿೋರರು ಚಿತರ ಧನುಸು್ಗಳನುು ಹಿಡಿದು
ರರ್ಚಕರನ ೋಮಿಗಳ ಗಡ-ಗಡಾಶ್ಬಧದಿಂದ ಭೊಮಿಯನುು ನಡುಗಿಸುತಾತ
ಮೋಘ್ಗಳು ಪ್ವವತದ ಮೋಲ ಮಳ ಗರ ಯುವಂತ ದುರಪ್ದನ
ಮಗನನುು ಬಾಣಗಳಿಂದ ಮುಚಿಚದರು. ಆದರ ಆ ಚಿತರಯೋಧಿ
ವಿೋರನು ಅವರ ಸುತಿೋಕ್ಷ್ಣ ಶ್ರಗಳು ಮೋಲ ಬಿೋಳುತಿತದುರೊ ಸಮರದಲ್ಲಿ
ವಿಚಲ್ಲತನಾಗದ ೋ ಧಾತವರಾಷ್ರರ ಬಾಣಗಳನುು ತನುದ ೋ
ಬಾಣಗಳಿಂದ ಕತತರಿಸಿ ರಣದಲ್ಲಿ ನಿಂತನು. ಧಾತ್ೋರಾಷ್ರರ ಮೋಲ
ತುಂಬಾ ಕುರದಧನಾಗಿ ಅವರನುು ಕ ೊಲಿಲು ದುರಪ್ದಾತಮಜ ಯುವಕ
ಮಹಾರರ್ನು ದ ೈತಾರ ಮೋಲ ಸಮರದಲ್ಲಿ ಮಹ ೋಂದರನು ಹ ೋಗ ೊೋ
ಹಾಗ ಪ್ರಮೋಹನಾಸರವನುು ಹೊಡಿದನು. ಆಗ ನರವಿೋರರು
ಪ್ರಮೋಹನಾಸರದಿಂದ ಹ ೊಡ ಯಲಪಟುಿ ಬುದಿಧಸತತವಗಳನುು
ಕಳ ದುಕ ೊಂಡು ಪ್ರಜ್ಞಾಹಿೋನರಾದರು. ಆಯುಸ್ನುು
ಕಳ ದುಕ ೊಂಡವರಂತ ಪ್ರಜ್ಞಾಹಿೋನರಾಗಿ ಬಿದಿುರುವ ಧಾತವರಾಷ್ರರನುು
ನ ೊೋಡಿ ಕುರುಗಳ ಲಿರೊ ಕುದುರ -ಆನ -ರರ್ಗಳ ೂಂದಿಗ ಎಲಿಕಡ
ಪ್ಲಾಯನಮಾಡತ ೊಡಗಿದರು.
861
ಇಲಿವಾದರ ನನು ಮನಸು್ ನಿಶ್ಚಂತವಾಗಿರಲಾರದು.”
862
ಮಾಡಲ್ಲಲಿ. ಆಗ ವೃಕ ೊೋದರನನುು ಕ ೋಕಯನ ರರ್ದ ಮೋಲ ೋರಿಸಿ
ಸುಸಂಕುರದಧನಾದ ಧೃಷ್ಿದುಾಮುನು ಅಸರಪಾರಗ ದ ೊರೋಣನನುು
ಎದುರಿಸಿದನು. ಅವನು ತಮಮ ಮೋಲ ಬ ೋಗನ ಬಿೋಳುತಿತದುುದನುು
ನ ೊೋಡಿ ಪ್ರತಾಪ್ವಾನ್ ಶ್ತುರನಿಷ್ೊದನ ಭಾರದಾವಜನು ಕುರದಧನಾಗಿ
ಅವನ ಬಿಲಿನುು ಒಂದ ೋ ಒಂದು ಭಲಿದಿಂದ ತುಂಡರಿಸಿದನು.
ಅನುವಿಟಿ ಸಾವಮಿಯನುು ಸಮರಿಸುತಾತ ದುಯೋವಧನನ ಹಿತಕಾಕಗಿ
ಪಾಷ್ವತನ ಮೋಲ ಅನಾ ನೊರಾರು ಬಾಣಗಳನುು ಪ್ರಯೋಗಿಸಿದನು.
ಆಗ ಇನ ೊುಂದು ಬಿಲಿನುು ಎತಿತಕ ೊಂಡು ಪ್ರವಿೋರಹ ಪಾಷ್ವತನು
ದ ೊರೋಣನನುು ಏಳು ಶ್ಲಾಶ್ತ ರುಕಮಪ್ುಂಖ್ಗಳಿಂದ ಹ ೊಡ ದನು.
ಅಮಿತರಕಶ್ವನ ದ ೊರೋಣನು ಪ್ುನಃ ಅವನ ಚಾಪ್ವನುು ಕತತರಿಸಿದನು
ಮತುತ ನಾಲುಕ ಉತತಮ ಸಾಯಕಗಳಿಂದ ಬ ೋಗನ ೋ ಅವನ ನಾಲುಕ
ಕುದುರ ಗಳನುು ಘೊೋರವಾದ ವ ೈವಸವತಕ್ಷಯಕ ಕ ಕಳುಹಿಸಿದನು.
ವಿೋಯವವಾನನು ಭಲಿದಿಂದ ಅವನ ಸಾರಥಿಯನುು ಮೃತುಾಲ ೊೋಕಕ ಕ
ಕಳುಹಿಸಿದನು. ಅಶ್ವಗಳು ಹತರಾಗಲು ತಕ್ಷಣವ ೋ ಆ ಮಹಾರರ್ನು
ರರ್ದಿಂದ ಹಾರಿ ಮಹಾಬಾಹು ಅಭಮನುಾವಿನ
ಮಹಾರರ್ವನ ುೋರಿದನು.
865
ಅವರು ರ್ಜೋವಸಹಿತರಾಗಿ ಹ ೊರಟುಹ ೊೋದುದನುು ಕೌಂತ ೋಯನು
ಸಹಿಸಲ್ಲಲಿ. ಅವರನುು ಬ ನುಟ್ಟಿಹ ೊೋಗಿ ಪ್ುನಃ ಪೋಡಿಸಿದನು. ಆಗ
ಭೋಮಸ ೋನ ಮತುತ ಪಾಷ್ವತರ ೊಡನ ಅಭಮನುಾವು ಇರುವುದನುು
ನ ೊೋಡಿ ಕೌರವ ಸ ೋನ ಯಲ್ಲಿದು ದುಯೋವಧನನ ೋ ಮದಲಾದ
ಮಹಾರರ್ರು ಧನುುಸು್ಗಳನುು ಹಿಡಿದು ಉತತಮ ಅಶ್ವಗಳಿಂದ
ಎಳ ಯಲಪಟಿ ರರ್ಗಳಲ್ಲಿ ಅವರಿರುವಲ್ಲಿಗ ಧಾವಿಸಿದರು. ಆಗ
ಅಪ್ರಾಹಣದಲ್ಲಿ ಕೌರವರ ಮತುತ ಬಲಶಾಲ್ಲ ಪಾಂಡವರ ನಡುವ
ಮಹಾ ರಣವಾಯಿತು.
ಸಂಕುಲ ಯುದಧ
ಅಭಮನುಾವು ವಿಕಣವನ ಮಹಾವ ೋಗದ ಕುದುರ ಗಳನುು ಕ ೊಂದು
ಇಪ್ಪತ ೈದು ಕ್ಷುದರಕಗಳಿಂದ ಅವನನುು ಹ ೊಡ ದನು. ಅಶ್ವವು
ಹತವಾಗಲು ಮಹಾರರ್ ವಿಕಣವನು ಚಿತರಸ ೋನನ ಹ ೊಳ ಯುವ
ರರ್ವನುು ಏರಿದನು. ಒಂದ ೋ ರರ್ದಲ್ಲಿ ನಿಂತಿದು ಆ ಇಬಬರು
ಕುರುವಧವನ ಸಹ ೊೋದರರನುು ಆಜುವನಿಯು ಶ್ರಜಾಲಗಳಿಂದ
ಮುಚಿಚದನು. ಆಗ ದುಜವಯ ಮತುತ ವಿಕಣವರು ಕಾಷ್ಠಣವಯನುು ಐದು
ಆಯಸಗಳಿಂದ ಹ ೊಡ ದರೊ ಕಾಷ್ಠಣವಯು ಮೋರುವಿನಂತ
ಅಲುಗಾಡದ ೋ ಅಚಲವಾಗಿದುನು. ದುಃಶಾಸನನಾದರ ೊೋ ಸಮರದಲ್ಲಿ
ಐವರು ಕ ೋಕಯರ ೊಂದಿಗ ಯುದಧಮಾಡತ ೊಡಗಿದನು. ಅದು
ಅದುಭತವಾಗಿತುತ. ದೌರಪ್ದ ೋಯರು ರಣದಲ್ಲಿ ಕುರದಧರಾಗಿ
866
ದುಯೋವಧನನನುು ಸುತುತವರ ದು ಒಬ ೊಬಬಬರೊ ಮೊರು
ಬಾಣಗಳಿಂದ ಹ ೊಡ ದರು. ದುಯೋವಧನನೊ ಕೊಡ ರಣದಲ್ಲಿ
ದೌರಪ್ದ ೋಯರನುು ಪ್ರತ ಾೋಕ ಪ್ರತ ಾೋಕವಾಗಿ ನಿಶ್ತ ಸಾಯಕಗಳಿಂದ
ಹ ೊಡ ದನು. ಅವರಿಂದಲೊ ಪ ಟುಿತಿಂದ ಅವನು ರಕತದಿಂದ ತ ೊೋಯುು
ಗ ೈರಿಕಾದಿ ಧಾತುಗಳ ಸಮಿಮಶ್ರಣಗಳಿಂದ ಕೊಡಿದ ಝರಿಗಳಿರುವ
ಗಿರಿಯಂತ ಶ ೋಭಸಿದನು. ಭೋಷ್ಮನೊ ಕೊಡ ಸಮರದಲ್ಲಿ
ಗ ೊೋಪಾಲಕನು ಹಸುಗಳನುು ತರುಬುವಂತ ಪಾಂಡವರ ಸ ೋನ ಯನುು
ತಡ ದಿದುನು. ಆಗ ರಣಭೊಮಿಯ ದಕ್ಷ್ಣಭಾಗದಿಂದ ಸ ೋನ ಗಳನುು
ಸಂಹರಿಸುತಿತದು ಪಾರ್ವನ ಗಾಂಡಿೋವ ನಿಘೊೋವಷ್ವು ಕ ೋಳಿಬಂದಿತು.
868
ಅಪ್ಮಾನಿಸಿದ ು. ಉಲೊಕನ ಮೊಲಕ ಸಂದ ೋಶ್ವನುು
ಕಳುಹಿಸಿ ಸಂತ ೊೋಷ್ದಿಂದ ಯುದಧವನುು ಬಯಸಿ
ಪಾರರಂಭಸಿದ . ಇಂದು ನಿನುನುು ಬಾಂಧವರು ಮತುತ
ಅನುಯಾಯಿಗಳ ೂಂದಿಗ ಸಂಹರಿಸುತ ೋತ ನ . ಹಿಂದ ನಿೋನು
ಮಾಡಿದ ಪಾಪ್ಕ ಕ ಸುಡುತ ೋತ ನ .”
872
ಶ್ತಾನಿೋಕನ ಧನುಸ್ನುು ತುಂಡರಿಸಿದನು. ಆಗ ಇನ ೊುಂದು ಭಾರ
ಉತತಮ ಧನುಸ್ನುು ತ ಗ ದುಕ ೊಂಡು ಮಹಾಬಲ ಶ್ತಾನಿೋಕನು ಹರಿತ
ಬಾಣಗಳನುು ಹೊಡಿ “ನಿಲುಿ! ನಿಲುಿ!” ಎಂದು ಅಣಣನ ಮುಂದ
ನಿಂತಿದು ದುಷ್ಕಣವನನುು ಕರ ದು ಪ್ನುಗಗಳಂತ ಜವಲ್ಲಸುತಿತದು ನಿಶ್ತ
ಬಾಣಗಳನುು ಪ್ರಯೋಗಿಸಿದನು. ಅವನು ಒಂದರಿಂದ ಧನುಸ್ನೊು,
ಎರಡರಿಂದ ಸೊತನನೊು ಮತುತ ಪ್ುನಃ ಏಳು ಬಾಣಗಳಿಂದ
ದುಷ್ಕಣವನನೊು ಹ ೊಡ ದನು. ಅನಂತರ ಹನ ುರಡು ಶ್ರಗಳಿಂದ
ಮನಸಿ್ನ ವ ೋಗವನುುಳಳ, ಕ ೊಳ ಯೋ ಇಲಿದ ಕಲಾಮಷ್
ಕುದುರ ಗಳ ಲಿವನೊು ಬ ೋಗನ ಕ ೊಂದನು. ಆಗ ಚ ನಾುಗಿ
ಪ್ರಯೋಗಿಸಲಪಟಿ ಇನ ೊುಂದು ಭಲಿದಿಂದ ಕುರದಧನಾಗಿ ದುಷ್ಕಣವನ
ಹೃದಯಕ ಕ ಹ ೊಡ ದನು. ದುಷ್ಕಣವನು ಹತನಾಗಿ ಬಿದುುದನುು ನ ೊೋಡಿ
ಐವರು ಮಹಾರರ್ರು ಶ್ತಾನಿೋಕನನುು ಕ ೊಲಿಲು ಬಯಸಿ ಅವನನುು
ಎಲಿಕಡ ಗಳಿಂದ ಸುತುತವರ ದರು.
875
ಗಂಗಾಸುತನು ವಿನಯನಾಗಿ ಕ ೋಳಿಕ ೊಂಡರೊ ಅವನು
ಕುಪತನಾಗಿದಾುನ ಂದು ತಿಳಿದು ದುಯೋವಧನನಿಗ ನಗುತಾತ
ಹ ೋಳಿದನು:
878
ಪ್ತಾಕ ಗಳು ಎಲಿಕಡ ಗಳಿಂದಲೊ ಬಿೋಸುತಿತದು ಗಾಳಿಯಿಂದ
ಹಾರಾಡುತಾತ ಆಕಾಶ್ದಲ್ಲಿ ಮೋಘ್ಗಳಿಗ ತಾಗಿದ ಮಿಂಚುಗಳಂತ
ಪ್ರಕಾಶ್ಸುತಿತದುವು. ಟ್ ೋಂಕರಿಸುತಿತದು ನೃಪ್ರ ಧನುಸು್ಗಳಿಂದ
ಅತಿಘೊೋರ ತುಮುಲ ಶ್ಬಧವುಂಟ್ಾಗುತಿತತುತ. ಅದು ಆದಿಯುಗದಲ್ಲಿ
ದ ೋವತ ಗಳೂ ಮಹಾಸುರರೊ ಸಾಗರವನುು ಮಥಿಸುವಾಗ ಉಂಟ್ಾದ
ಶ್ಬಧದಂತಿತುತ. ಆ ಉಗರನಾದದ ೊಂದಿಗ , ಬಹುಬಣಣದ ರೊಪ್ವುಳಳ
ಕೌರವ ಸ ೋನ ಯು ರಿಪ್ುಸ ೈನಾಗಳನುು ನಾಶ್ಪ್ಡಿಸುವ ಯುಗಾಂತದ ಘ್ನ
ಕಪ್ುಪ ಮೋಡದಂತ ತ ೊೋರಿತು.
ಭೋಷ್ಮ-ಅಜುವನರ ಯುದಧ
ಶ್ಕಿತ-ತ ೊೋಮರ-ನಾರಾಚ-ಗದ-ಪ್ರಿಘ್ಗಳನುು ಹಿಡಿದು ಸಹಸಾರರು
ರಾಜರು ಧನಂಜಯನನುು ಸುತುತವರ ದರು. ಆಗ ಅಜುವನನು ತುಂಬಾ
ಕುರದಧನಾಗಿ ವಾಷ್ ಣೋವಯನಿಗ ಇದನುು ಹ ೋಳಿದನು:
“ಮಾಧವ! ವೂಾಹವಿದುಷ್ ಮಹಾತಮ ಗಾಂಗ ೋಯನಿಂದ
ವೂಾಹಗ ೊಂಡಿರುವ ಧಾತವರಾಷ್ರನ ಸ ೈನಾಗಳನುು ನ ೊೋಡು!
ಯುದಧ ಮಾಡಲು ಬಯಸಿರುವ ಕವಚಧಾರಿಗಳಾದ
ಶ್ ರರನುು ನ ೊೋಡು! ಸಹ ೊೋದರರ ೊಂದಿಗ
881
ತಿರಗತವರಾಜನನುು ನ ೊೋಡು! ಇಂದು ನಿೋನು
ನ ೊೋಡುತಿತರುವಂತ ಈ ಯುದಧಕಾಮಿಗಳನುು ಸಂಹರಿಸುತ ೋತ ನ .”
ಹಿೋಗ ಹ ೋಳಿ ಕೌಂತ ೋಯನು ಧನುಸ್ನುು ಟ್ ೋಂಕರಿಸಿ ನರಾಧಿಪ್ತಿಗಣಗಳ
ಮೋಲ ಶ್ರವಷ್ವಗಳನುು ಸುರಿಸಿದನು. ಆ ಪ್ರಮೋಷ್ಾವಸರೊ ಕೊಡ
ಮೋಡಗಳು ಮಳ ಯಿಂದ ಸರ ೊೋವರವನುು ತುಂಬುವಂತ
ಶ್ರವಷ್ವಗಳಿಂದ ಅವನನುು ತುಂಬಿದರು. ಆಗ ಆ ಇಬಬರೊ ಕೃಷ್ಣರೊ
ಮಹಾರಣದಲ್ಲಿ ಶ್ರಗಳಿಂದ ಮುಚಿಚಹ ೊೋಗಿದುದನುು ನ ೊೋಡಿ ಕೌರವ
ಸ ೈನಾದಲ್ಲಿ ದ ೊಡಡ ಹಾಹಾಕಾರವುಂಟ್ಾಯಿತು. ಹಾಗಾದ
ಕೃಷ್ಣರಿಬಬರನುು ನ ೊೋಡಿ ದ ೋವತ ಗಳೂ, ದ ೋವಷ್ಠವಗಳೂ, ಗಂಧವವರೊ,
ಮಹ ೊೋರಗರೊ ಪ್ರಮ ವಿಸಿಮತರಾದರು. ಆಗ ಕುರದಧ ಅಜುವನನು
ಐಂದಾರಸರವನುು ಪ್ರಯೋಗಿಸಿದನು. ಅಲ್ಲಿ ವಿಜಯನ ಅದುಭತ
ಪ್ರಾಕರಮವು ಕಂಡಿತು. ಅದು ಶ್ತುರಗಳು ಬಿಟಿ ಶ್ರವೃಷ್ಠಿಯನೊು
ಶ್ರಗುಂಪ್ುಗಳನೊು ನಿರಸನಗ ೊಳಿಸಿತಲಿದ ೋ ಅದರಿಂದ
ಗಾಯಗ ೊಳಳದ ೋ ಇದು ಯಾರೊ ಅಲ್ಲಿರಲ್ಲಲಿ. ಪಾರ್ವನು ಅವರ
ಸಹಸಾರರು ರಾಜರು, ಕುದುರ ಗಳು ಮತುತ ಆನ ಗಳನುು ಮತುತ ಅನಾರನುು
ಎರಡ ರರು ಅರ್ವಾ ಮೊರು ಮೊರು ಶ್ರಗಳಿಂದ ಹ ೊಡ ದನು.
ಪಾರ್ವನಿಂದ ಪೋಡಿಸಲಪಟಿ ಅವರು ಭೋಷ್ಮ ಶಾಂತನವನಲ್ಲಿಗ
ಹ ೊೋದರು. ಅಗಾಧವಾದ ಆಳದಲ್ಲಿ ಮುಳುಗುತಿತದು ಅವರಿಗ ಆಗ
ಭೋಷ್ಮನ ೋ ತಾರತನಾಗಿದುನು. ಭರುಗಾಳಿಯಿಂದ ಮಹಾಸಾಗರವು
ಅಲ ೊಿೋಲಕಲ ೊಿೋಲವಾಗುವಂತ ಕೌರವ ಸ ೋನ ಯು ಅಲ್ಲಿ ಅವರಿಂದ
882
ಪೋಡಿತವಾಗಿ ಭಗುವಾಯಿತು.
883
ಸಮರದಲ್ಲಿ ಬರುತಿತದು ಕಿರಿೋಟ್ಟೋ ಧನಂಜಯನನುು ನ ೊೋಡಿ ಭಯದಿಂದ
ಸವವಸ ೈನಾಗಳಲ್ಲಿ ತುಮುಲ ಹಾಹಾಕಾರವುಂಟ್ಾಯಿತು.
ಕಡಿವಾಣಗಳನುು ಕ ೈಯಲ್ಲಿ ಹಿಡಿದು ಮಧಾುಹುದ ಇನ ೊುಬಬ
ಸೊಯವನಂತಿರುವ ಕೃಷ್ಣನನುು ನ ೊೋಡಲು ಅವರು ಅಶ್ಕಾರಾದರು.
ಹಾಗ ಯೋ ಬಿಳಿಯ ಕುದುರ ಗಳ ಮತುತ ಬಿಳಿಯ ಬಿಲ್ಲಿನ
ಉದಯಿಸುತಿತರುವ ಶ್ವೋತಗರಹದಂತಿರುವ ಭೋಷ್ಮ ಶಾಂತನವನನುು
ಪಾಂಡವರು ನ ೊೋಡಲು ಅಶ್ಕಾರಾದರು. ಅವನು ಎಲಿಕಡ ಗಳಿಂದ
ಮಹಾತಮ ತಿರಗತವರಿಂದ ಮತುತ ಹಾಗ ಯೋ ಮಹಾರರ್ರಾದ
ಧೃತರಾಷ್ರನ ಮಕಕಳಿಂದ ಸುತುತವರ ಯಲಪಟ್ಟಿದುನು.
ದ ೊರೋಣ-ವಿರಾಟರ ಯುದಧ; ಶ್ಂಕನ ವಧ
ಶ್ಖ್ಂಡಿ-ಅಶ್ವತಾಿಮರ ಯುದಧ
ಶ್ಖ್ಂಡಿಯು ದೌರಣಿಯನುು ಎದುರಿಸಿ ಅವನ ಹುಬುಬಗಳ ಮಧ ಾ
ಮೊರು ಆಶ್ುಗ ನಾರಾಚಗಳಿಂದ ಹ ೊಡ ದನು. ಹಣ ಯಲ್ಲಿ
885
ಚುಚಿಚಕ ೊಂಡಿದು ಆ ಮೊರು ಬಾಣಗಳಿಂದ ಆ ನರಶಾದೊವಲನು
ಕಾಂಚನಮಯ ಮೊರು ಶ್ಖ್ರಗಳಿಂದ ಕೊಡಿದ ಮೋರು ಪ್ವವತದಂತ
ಪ್ರಕಾಶ್ಸಿದನು. ಆಗ ಕುರದಧನಾಗಿ ಅಶ್ವತಾಿಮನು ನಿಮಿಷ್ಾಧವದಲ್ಲಿ
ಅನ ೋಕ ಶ್ರಗಳನುು ಪ್ರಯೋಗಿಸಿ ಶ್ಖ್ಂಡಿಯ ಸೊತನನೊು, ಧವಜವನೊು,
ಕುದುರ ಗಳನೊು ಆಯುಧಗಳನೊು ಬಿೋಳಿಸಿದನು. ಕುದುರ ಗಳು
ಹತವಾಗಲು ಆ ರಥಿಗಳಲ್ಲಿ ಶ ರೋಷ್ಿ ಶ್ತುರತಾಪ್ನ ಶ್ಖ್ಂಡಿಯು
ರರ್ದಿಂದ ಹಾರಿ ನಿಶ್ತ ವಿಮಲ ಖ್ಡಗ-ಗುರಾಣಿಗಳನುು ಎತಿತಕ ೊಂಡು
ಕುರದಧನಾಗಿ ಗಿಡುಗನಂತ ಸಂಚರಿಸಿದನು. ಖ್ಡಗವನುು ತಿರುಗಿಸುತಾತ
ಸಂಚರಿಸಿಸುತಿತದು ಅವನನುು ಕ ೊಲಿಲು ದೌರಣಿಗ ಅವಕಾಶ್ವ ೋ
ಕಾಣಲ್ಲಲಿ. ಆಗ ಅದುಭತವಾಯಿತು. ಪ್ರಮಕುಪತ ದೌರಣಿಯು ಅನ ೋಕ
ಸಹಸರ ಬಾಣಗಳನುು ಪ್ರಯೋಗಿಸಿದನು. ಬಲ್ಲಷ್ಿರಲ್ಲಿ ಶ ರೋಷ್ಿನಾದ
ಶ್ಖ್ಂಡಿಯು ಸುದಾರುಣವಾಗಿ ಬಿೋಳುತಿತದು ಆ ಶ್ರವೃಷ್ಠಿಯನುು
ತಿೋಕ್ಷ್ಣವಾದ ಖ್ಡಗದಿಂದ ತುಂಡರಿಸಿದನು. ಆಗ ದೌರಣಿಯು
ನೊರುಚಂದರಗಳಿದು ಅವನ ಮರ ೊೋರಮ ಖ್ಡಗ-ಗುರಾಣಿಗಳನುು
ಕತತರಿಸಿ ಅನ ೋಕ ನಿಶ್ತ ಪ್ತಿರಗಳಿಂದ ಅವನನುು ಹ ೊಡ ದನು. ಆಗ
ಕೊಡಲ ೋ ಸಾಯಕಗಳಿಂದ ತುಂಡಾದ ಖ್ಡಗವನ ುೋ ಪ್ರಜವಲ್ಲಸುತಿತರುವ
ಸಪ್ವದಂತ ಶ್ಖ್ಂಡಿಯು ಅವನ ಮೋಲ ಎಸ ದನು. ಕೊಡಲ ೋ ತನು
ಮೋಲ ಬಿೋಳುತಿತದು ಕಾಲಾನಲಸಮಪ್ರಭ ಯ ಅದನುು ಕತತರಿಸಿ
ದೌರಣಿಯು ತನು ಹಸತಲಾಘ್ವವನುು ಪ್ರದಶ್ವಸಿದನು. ಮತುತ
ಶ್ಖ್ಂಡಿಯನುು ಅನ ೋಕ ಆಯಸ ಶ್ರಗಳಿಂದ ಗಾಯಗ ೊಳಿಸಿದನು. ನಿಶ್ತ
886
ಶ್ರಗಳಿಂದ ಜ ೊೋರಾಗಿ ಹ ೊಡ ಯಲಪಟಿ ಶ್ಖ್ಂಡಿಯಾದರ ೊೋ ತಕ್ಷಣವ ೋ
ಮಹಾತಮ ಸಾತಾಕಿಯ ರರ್ವನ ುೋರಿದನು.
ಸಾತಾಕಿ-ಅಲಂಬುಸರ ಯುದಧ
ಬಲ್ಲಗಳಲ್ಲಿ ಶ ರೋಷ್ಿ ಸಾತಾಕಿಯಾದರ ೊೋ ಕುರದಧನಾಗಿ ಕೊರರ ರಾಕ್ಷಸ
ಅಲಂಬುಸನನುು ಘೊೋರ ಶ್ರಗಳಿಂದ ಹ ೊಡ ದನು. ರಾಕ್ಷಸ ೋಂದರನು
ಅಧವಚಂದರದಿಂದ ಅವನ ಧನುಸ್ನುು ಕತತರಿಸಿದನು ಮತುತ ಅವನನುು
ಸಾಯಕಗಳಿಂದ ಹ ೊಡ ದನು. ರಾಕ್ಷಸಿೋ ಮಾಯಯನುು ಮಾಡಿ
ಅವನನುು ಶ್ರವಷ್ವಗಳಿಂದ ಮುಚಿಚದನು. ಆಗ ಸವಲಪವೂ
ಗಾಭರಿಗ ೊಳಳದ ೋ ಸಮರದಲ್ಲಿ ನಿಶ್ತ ಬಾಣಗಳಿಂದ ಹ ೊೋರಾಡುವ
ಶ ೈನ ೋಯನ ಪ್ರಾಕರಮವು ಅದುಭತವಾಗಿತುತ. ವಾಷ್ ಣೋವಯನು
ಐಂದಾರಸರವನುು ಹೊಡಿದನು. ಆ ಮಾಧವ ಯಶ್ಸಿವಯು ಅದನುು
ವಿಜಯನಿಂದ ಪ್ಡ ದುಕ ೊಂಡಿದುನು. ಆ ಅಸರವು ರಾಕ್ಷಸಿೋ
ಮಾಯಯನುು ಭಸಮವಾಗಿಸಿ, ಮಹಾಮೋಘ್ವು ಮಳ ಸುರಿಸಿ
ಪ್ವವತವನುು ಮುಚಿಚಬಿಡುವಂತ ಅಲಂಬುಸನನುು ಎಲಿ ಕಡ ಗಳಿಂದ
ಘೊೋರ ಶ್ರಗಳಿಂದ ಮುಚಿಚಬಿಟಿನು. ಆಗ ಮಹಾತಮ ಮಾಧವನಿಂದ
ಪೋಡಿತನಾಗಿ ಭಯದಿಂದ ಆ ರಾಕ್ಷಸನು ಸಾತಾಕಿಯನುು ಬಿಟುಿ
ಪ್ಲಾಯನ ಮಾಡಿದನು. ಕೌರವ ಯೋಧರು ನ ೊೋಡುತಿತದುಂತ ಯೋ
ಯುದಧದಲ್ಲಿ ಮಘ್ವತನಿಗೊ ಅಜ ೋಯನಾಗಿದು ಆ ರಾಕ್ಷಸ ೋಂದರನನುು
ಶ ೈನ ೋಯನು ಪಾರಣದಿಂದ ಗ ದುನು. ಸತಾವಿಕರಮಿ ಸಾತಾಕಿಯು
887
ಜ ೊೋರಾಗಿ ಸಿಂಹನಾದಗ ೈದನು ಮತುತ ಅನ ೋಕ ನಿಶ್ತ ಬಾಣಗಳಿಂದ
ಭಯಾದಿವತರಾದವರನುು ಓಡಿಸಿದನು.
888
ರವಿಯನುು ಹ ೋಗ ೊೋ ಹಾಗ ಶ್ರಗಳನುು ಸುರಿಸಿ ಮುಚಿಚಬಿಟಿನು. ಆಗ
ಸಮರದಲ್ಲಿ ಪ್ರಂತಪ್ ಭೋಮಸ ೋನನು ನಕುಕ ಸಂಕುರದಧನಾಗಿ
ಕೃತವಮವನ ಮೋಲ ಸಾಯಕಗಳನುು ಪ್ರಯೋಗಿಸಿದನು. ಅತಿರರ್,
ಶ್ಸರಕ ೊೋವಿದ ಸಾತವತನು ಅವುಗಳಿಗ ನಡುಗದ ೋ ಭೋಮನನುು ನಿಶ್ತ
ಶ್ರಗಳಿಂದ ಗಾಯಗ ೊಳಿಸಿದನು. ಭೋಮಸ ೋನ ಮಹಾಬಲನು ಅವನ
ನಾಲೊಕ ಕುದುರ ಗಳನುು ಕ ೊಂದು ಸುಪ್ರಿಷ್ೃತವಾಗಿದು ಧವಜವನೊು
ಸಾರಥಿಯನೊು ಕ ಳಗುರುಳಿಸಿದನು. ಆಗ ಪ್ರವಿೋರಹನು ಅನ ೋಕ ವಿಧದ
ಶ್ರಗಳಿಂದ ಅವನನುು ಹ ೊಡ ದನು. ಅವನ ಎಲಿ ಅಂಗಾಂಗಗಳೂ
ಕ್ಷತ-ವಿಕ್ಷತವಾಗಿದುುದು ಕಂಡುಬಂದಿತು. ಕುದುರ ಗಳನುು ಕಳ ದುಕ ೊಂಡ
ಅವನು ಕೊಡಲ ೋ ದುಯೋವಧನನು ನ ೊೋಡುತಿತದುಂತ ಧೃತರಾಷ್ರನ
ಬಾವ ವೃಷ್ಕನ ರರ್ವನುು ಹತಿತದನು. ಭೋಮಸ ೋನನೊ ಕೊಡ
ಮಹಾಕ ೊೋಪ್ದಿಂದ ಕೌರವ ಸ ೈನಾವನುು ದಂಡಪಾಣಿ ಅಂತಕನಂತ
ಸಂಕುರದಧನಾಗಿ ಸಂಹರಿಸಿದನು.
ದವಂದವಯುದಧ
ಕೌರವರು ಯಥಾಶ್ಕಿತಯಾಗಿ ಯಥ ೊೋತಾ್ಹದಿಂದ ಪ್ರಮ ಶ್ಕಿತ
ಪೌರುಷ್ಗಳನುು ತ ೊೋರಿಸುತಾತ ಯುದಧಮಾಡುತಿತದುರು. ಸುರನದಿ
ಗಂಗ ಯ ನಿೋರು ಸಿಹಿಯಾಗಿದುರೊ ಸಮುದರವನುು ಸ ೋರಿದಾಗ ಅದರ
ಗುಣವು ಲವಣತವವನುು ಹ ೊಂದುತತದ . ಹಾಗ ಯೋ ಮಹಾತಮರಾದ
ಕೌರವರು ಪೌರುಷ್ದಿಂದಿದುರೊ ಸಂಯುಗದಲ್ಲಿ ವಿೋರ
889
ಪಾಂಡುಸುತರನುು ಎದುರಿಸಿದ ಕೊಡಲ ೋ ಅದು ವಾರ್ವವಾಗಿ
ಬಿಡುತಿತತುತ. ಅವರು ಸಂಘ್ಟ್ಟತರಾಗಿ ಯಥಾಶ್ಕಿತಯಾಗಿಯೋ ದುಷ್ಕರ
ಕಮವವನುು ಮಾಡುತಿತದುರು. ಆದುದರಿಂದ ದ ೊೋಷ್ವು ಆ ಕೌರವರಿಗ
ಹ ೊೋಗಬಾರದಂತಿತುತ. ಧೃತ್ರಾಷ್ರನ ಮತ್ುು ಅವನ ಮಗನ ಮಹಾ
ಅಪ್ರಾಧದಿಂದ ಯಮರಾಷ್ರವನುು ವಧಿವಸುವ ಆ ಘೊೋರ ಪ್ರಕ್ಷಯವು
ಭೊಮಿಯಮೋಲ ನಡ ಯಿತು. ಪ್ೊವಾವಹಣದಲ್ಲಿ ಬಹಳ
ಜನಕ್ಷಯವಾಯಿತು.
892
ಮೋಲ ಶ್ಕಿತಯನುು ಎಸ ದನು. ಮೋಲ ಬಿೋಳುತಿತದು ಹ ೋಮದಂಡದ
ಸುವ ೋಗದ ಶ್ಕಿತಯನುು ನೃಪ್ತಿಯು ಮೊರು ತುಂಡುಗಳನಾುಗಿ ಮಾಡಿ
ನ ಲದ ಮೋಲ ಹರಡಿದನು. ಶ್ಕಿತಯು ನಾಶ್ವಾದುದನುು ನ ೊೋಡಿ
ಹ ೈಡಿಂಬನು, ಹ ೋಗ ಹಿಂದ ದ ೈತಾಸತತಮ ನಮುಚಿಯು ಇಂದರನಿಂದ
ಓಡಿಹ ೊೋಗಿದುನ ೊೋ ಹಾಗ ಭಯದಿಂದ ಪ್ಲಾಯನಗ ೈದನು. ಆ ಶ್ ರ,
ವಿಕಾರಂತ, ಖ್ಾಾತಪೌರುಷ್, ಸಮರದಲ್ಲಿ ಯಮ-ವರುಣರಿಂದಲೊ
ಅಜ ೋಯನನುು ಸ ೊೋಲ್ಲಸಿ ಭಗದತತನು ವನಗಜವು ಪ್ದಮಗಳಿರುವ
ಸರ ೊೋವರವನುು ಧವಂಸಮಾಡುವಂತ ತನು ಆನ ಯಂದಿಗ ಪಾಂಡವಿೋ
ಸ ೋನ ಯನುು ಮದಿವಸಿದನು.
895
ಅವನೊ ಕೊಡ ಕ ೊರೋಧಸಮಾವಿಷ್ಿನಾಗಿ ಕಟವಾಯಿಯನುು ನ ಕುಕತಾತ
ಪ್ರಲಯ ಕಾಲದ ಆದಿತಾನಂತ ಘೊೋರರೊಪ್ವನುು ತಾಳಿದನು. ಆಗ
ಕೌರವ ಸ ೋನ ಗಳ ಲಿವೂ ತಮಮ ರ್ಜೋವಿತದ ಮೋಲ್ಲದು ಆಸ ಯನುು
ಸಂಪ್ೊಣವವಾಗಿ ತ ೊರ ದುಬಿಟಿವು. ಮಹಾಯಶ್ನಾದ ಅವನ ೋ
ಧ ೈಯವದಿಂದ ಕ ೊೋಪ್ವನುು ತಡ ದುಕ ೊಂಡು ಶ್ುರತಾಯುಷ್ನ
ಮಹಾಧನುಸ್ನುು ಮುಷ್ಠಿಪ್ರದ ೋಶ್ದಲ್ಲಿ ಕತತರಿಸಿದನು. ಧನುಸು್
ತುಂಡಾದ ಅವನನುು ರಾಜನು ರಣದಲ್ಲಿ ಎದ ಯ ಮೋಲ ಸವವ
ಸ ೈನಾವೂ ನ ೊೋಡುತಿತರುವಂತ ನಾರಾಚದಿಂದ ಹ ೊಡ ದನು. ಇನ ೊುಂದು
ಕ್ಷಣದಲ್ಲಿ ಕ್ಷ್ಪ್ರವಾಗಿ ಆ ಮಹಾಬಲ ಮಹಾತಮನು ಅವನ
ಕುದುರ ಗಳನೊು ಸೊತನಿಂದ ಶ್ರಗಳಿಂದ ಸಂಹರಿಸಿದನು. ಹತವಾದ
ಕುದುರ ಗಳನೊು ರರ್ವನೊು ನ ೊೋಡಿ ಪೌರುಷ್ವನುು ತಾರ್ಜಸಿ ರಾಜ
ಶ್ುರತಾಯುವು ವ ೋಗದಿಂದ ಸಮರವನುು ತಾರ್ಜಸಿ ಪ್ಲಾಯನಗ ೈದನು. ಆ
ಮಹ ೋಷ್ಾವಸನು ಧಮವಪ್ುತರನಿಂದ ಗ ಲಿಲಪಡಲು ದುಯೋವಧನನ
ಸ ೋನ ಯು ಎಲಿವೂ ಪ್ರಾಙ್ುಮಖ್ವಾದವು. ಹಿೋಗ ಮಾಡಿ ಧಮವಪ್ುತರ
ಯುಧಿಷ್ಠಿರನು ಬಾಯಿಕಳ ದ ಕಾಲನಂತ ಸ ೈನಾವನುು ಸಂಹರಿಸಿದನು.
897
ಮೊರ್ಛವತರಾದರು. ಆಗ ವ ೋಗವಾಗಿ ಅಲ್ಲಿಗ ಬಂದ ಕರಕಷ್ವನು
ಅವನ ಮೋಲ್ಲನ ಸ ುೋಹದಿಂದ ಹಾಗಿದು ಸಮರದುಮವದ
ಚ ೋಕಿತಾನನನುು ನ ೊೋಡಿ, ಎಲಿ ಸ ೋನ ಗಳೂ ನ ೊೋಡುತಿತರಲು, ಅವನನುು
ತನು ರರ್ದ ಮೋಲ ೋರಿಸಿಕ ೊಂಡನು. ಹಾಗ ಯೋ ಶ್ ರ ಶ್ಕುನಿಯು
ತಕ್ಷಣವ ೋ ರಥಿಗಳಲ್ಲಿ ಶ ರೋಷ್ಿ ಗೌತಮನನುು ತನು ರರ್ದ
ಮೋಲ ೋರಿಸಿಕ ೊಂಡನು.
898
ಮೊರರ ೊಡನ ಹ ೊೋರಾಡುವಂತ ಅಭಮನುಾವು ಅವರ ೊಡನ
ಘೊೋರವಾದ ಯುದಧ ಮಾಡಿದನು. ಆ ನರವಾಾಘ್ರನು ಆ ಧೃತರಾಷ್ರ
ಪ್ುತರರನುು ವಿರರ್ರನಾುಗಿ ಮಾಡಿ ಭೋಮನ ವಚನವನುು
ಸಮರಿಸಿಕ ೊಂಡು ಅವರನುು ಕ ೊಲಿಲ್ಲಲಿ.
ಸುಶ್ಮಾವಜುವನರ ಯುದಧ
ಆಗ ಅನ ೋಕ ರಾಜರಿಂದ, ನೊರಾರು ಗಜಾಶ್ವರರ್ಸ ೋನ ಗಳಿಂದ
ಸಂವೃತನಾಗಿ ಸಮರದಲ್ಲಿ ದ ೋವತ ಗಳಿಗೊ ದುರಾಸದನಾದ ಭೋಷ್ಮನು
ಧಾತವರಾಷ್ರರನುು ರಕ್ಷ್ಸಲು ಶ್ೋಘ್ರವಾಗಿ ಮಹಾರರ್, ಬಾಲಕ,
ಅಭಮನುಾವೊಬಬನನ ುೋ ಗುರಿಯಾಗಿಟುಿಕ ೊಂಡು ಹ ೊೋಗುತಿತರಲು
ಶ ವೋತವಾಹನ ಕೌಂತ ೋಯನು ವಾಸುದ ೋವನಿಗ ಇದನುು ಹ ೋಳಿದನು:
“ಹೃಷ್ಠೋಕ ೋಶ್! ಆ ಅನ ೋಕ ರರ್ಗಳು, ಅನ ೋಕ ಶ್ ರ, ಕೃತಾಸರ,
ಯುದಧ ದುಮವದರು ಎಲ್ಲಿದಾುರ ೊೋ ಅಲ್ಲಿಗ , ಅವರು
ಸ ೋನ ಗಳನುು ಸಂಹರಿಸುವ ಮದಲ ೋ ಕುದುರ ಗಳನುು
ಓಡಿಸು!”
ಹಿೋಗ ಅಮಿತೌಜಸ ಕೌಂತ ೋಯನು ಹ ೋಳಲು ವಾಷ್ ಣೋವಯನು
ಶ ವೋತಹಯಗಳನುು ಕಟ್ಟಿದು ರರ್ವನುು ಕೌರವ ಮಹಾಸ ೋನ ಯಿರುವಲ್ಲಿಗ
ಕ ೊಂಡ ೊಯುನು. ಕುರದಧನಾಗಿರುವ ಅಜುವನನು ಕೌರವರನುು
ಸಮಿೋಪಸಿದನು. ಭೋಷ್ಮನನುು ರಕ್ಷ್ಸುತಿತದು ಆ ರಾಜರ ಬಳಿ ಹ ೊೋಗಿ
ಕೌಂತ ೋಯನು ಸುಶ್ಮವಣನಿಗ ಹ ೋಳಿದನು:
899
“ನಿೋನು ಯುದಧದಲ್ಲಿ ಅತಾಂತ ಶ ರೋಷ್ಿನ ಂದೊ ಬಹುಕಾಲದಿಂದ
ನಿೋನು ನನಗ ವ ೈರಿಯಂದು ತಿಳಿದಿರುತ ೋತ ನ . ನಮಗ ಮಾಡಿದ
ಮೋಸಗಳ ಸುದಾರುಣ ಫಲವನುು ಇಂದು ನ ೊೋಡು! ಇಂದು
ನಿನಗ ನಿನು ಪ್ೊವವ ಪತಾಮಹರ ದಶ್ವನ ಮಾಡಿಸುತ ೋತ ನ .”
ಹಿೋಗ ಶ್ತುರರ್ಘತಿ ಬಿೋಭತು್ವು ಹ ೋಳುತಿತದುುದನುು ಕ ೋಳಿಯೊ
ರರ್ಯೊರ್ಪ್ ಸುಶ್ಮವನು ಪೌರುಷ್ದ ಮಾತುಗಳನುು ಏನನೊು
ಶ್ುಭವಾಗಲ್ಲೋ ಅಶ್ುಭವಾಗಲ್ಲೋ ಆಡಲ್ಲಲಿ. ಅನ ೋಕ ರಾಜರಿಂದ
ಆವೃತನಾಗಿ ವಿೋರ ಅಜುವನನನುು ಮುಂದಿನಿಂದ, ಹಿಂದಿನಿಂದ,
ಬದಿಗಳಿಂದ ಮತುತ ಎಲಿ ಕಡ ಗಳಿಂದ ಸುತುತವರ ದು ಯುದಧದಲ್ಲಿ
ಧೃತರಾಷ್ರ ಪ್ುತರರ ೊಡನ ಅಜುವನನನುು ಮೋಘ್ಗಳು ದಿವಾಕರನನುು
ಹ ೋಗ ೊೋ ಹಾಗ ಶ್ರಗಳಿಂದ ಮುಚಿಚಬಿಟಿನು. ಆಗ ಕೌರವರ ಮತುತ
ಪಾಂಡವರ ನಡುವ ರಕತದ ನಿೋರು ಹರಿದ ಮಹಾ ಸಂಗಾರಮವು
ನಡ ಯಿತು.
903
ದುರಪ್ದನ ಮಗನ ೋ! ಅನಂತವಿೋಯವನಾದ ಭೋಷ್ಮನು
ಸ ೈನಾವನುು ಭಗುಗ ೊಳಿಸಿ ಪ್ಲಾಯನಗ ೊಳಿಸುತಿತರುವುದನುು
ನ ೊೋಡಿ ನಿೋನೊ ಕೊಡ ಭಯಪ್ಟ್ಟಿದಿುೋಯ. ಆದುದರಿಂದ ನಿನು
ಮುಖ್ವು ಬಣಣವನುು ಕಳ ದುಕ ೊಂಡು ಅಪ್ರಹೃಷ್ಿನಾಗಿರುವ .
ಮಹಾಹವದಲ್ಲಿ ತ ೊಡಗಿರುವ ಧನಂಜಯನು ಎಲ್ಲಿದಾುನ ಂದು
ತಿಳಿಯದ ೋ ಇರುವಾಗ ಬಿೋಷ್ಮನ ಸಂಹಾರಕನ ಂದು
ಭುವಿಯಲ್ಲಿಯೋ ಪ್ರಸಿದಧನಾಗಿರುವ ನಿೋನು ಇಂದು ಹ ೋಗ
ತಾನ ೋ ಭಯಪ್ಡುತಿತರುವ ?”
906
ಬಿೋಳುತಿತರುವ ನೊರಾರು ಸಹಸಾರರು ಶ್ರಜಾಲಗಳ ಲಿವನೊು
ಗಾಂಗ ೋಯನು ಸಿವೋಕರಿಸಿದನು. ಹಾಗ ಯೋ ಭೋಷ್ಮನು ಬಿಟಿ
ಶ್ರಶಾಲಗಳು ಆಕಾಶ್ದಲ್ಲಿ ಹಾರಾಡುವ ಬ ಳಳಕಿಕಯ ಸಾಲುಗಳಂತ
ಕಂಡವು. ನಿಮಿಷ್ಾಧವದಲ್ಲಿ ಭೋಷ್ಮನ ಶ್ರಜಾಲಗಳಿಂದ ಕೌಂತ ೋಯನು
ಕಾಣದಂತಾದನು. ಆಗ ಯುಧಿಷ್ಠಿರನು ಕೌರವಾನ ಮೋಲ ಕುರದಧ
ಸಪ್ವಗಳ ವಿಷ್ಗಳಂತಿರುವ ನಾರಾಚಗಳನುು ಪ್ರಯೋಗಿಸಿದನು. ಅವನ
ಧನುಸ್ನುು ಬಿಟುಿ ತಲುಪ್ುವುದರ ೊಳಗ ೋ ಭೋಷ್ಮನು ಅದನುು
ಕ್ಷುರಪ್ರದಿಂದ ತುಂಡರಿಸಿದನು. ಅದನುು ತುಂಡರಿಸಿ ಭೋಷ್ಮನು
ಕಾಲಸಮಿಮತವಾದ ನಾರಾಚದಿಂದ ಕೌರವ ೋಂದರನ ಕಾಂಚನಭೊಷ್ಠತ
ಕುದುರ ಗಳನುು ಸಂಹರಿಸಿದನು. ಒಡನ ಯೋ ಕುದುರ ಗಳು ಹತವಾದ
ರರ್ವನುು ತಾರ್ಜಸಿ ಧಮವಪ್ುತರ ಯುಧಿಷ್ಠಿರನು ಮಹಾತಮ ನಕುಲನ
ರರ್ವನ ುೋರಿದನು.
909
ಆವೃತನಾಗಿ ಕುರದಧನಾಗಿ ಪ್ರಂತಪ್ರಾದ ಅವಂತಿಯವರ ಮೋಲ
ಧಾಳಿನಡ ಸಿದನು. ಹಾಗ ಯೋ ಧೃತರಾಷ್ರ ಪ್ುತರರೊ ಕೊಡ ಎಲಿರೊ
ಒಟ್ಾಿಗಿ ಅವಂತಿಯ ವಿಂದಾನುವಿಂದರನುು ಸುತುತವರ ದು ನಿಂತರು.
ಅಜುವನನೊ ಕೊಡ ಸಂಕುರದಧನಾಗಿ ವಜರಪಾಣಿಯು ಅಸುರರ ೊಂದಿಗ
ಹ ೋಗ ೊೋ ಹಾಗ ಕ್ಷತಿರಯರ ೊಂದಿಗ ಯುದಧಮಾಡಿದನು.
ದುರ್ೋೋಧನನಿಗೆ ಪರಯವಾದುದನುು ಮಾಡುತಾತ ಕುರದಧನಾದ
ದ ೊರೋಣನೊ ಕೊಡ ಅಗಿುಯು ಹತಿತಯ ರಾಶ್ಯನುು ಹ ೋಗ ೊೋ ಹಾಗ
ಸವವ ಪಾಂಚಾಲರನುು ವಧಿಸುತಿತದುನು. ದುಯೋವಧನನನುು
ಮುಂದಿಟುಿಕ ೊಂಡು ಧಾತವರಾಷ್ರರು ಭೋಷ್ಮನನುು ಸುತುತವರ ದು
ಪಾಂಡವರ ೊಂದಿಗ ಯುದಧಮಾಡಿದರು. ಸೊಯವನು ಕ ಂಪ್ುಬಣಣಕ ಕ
ತಿರುಗುತಿತರಲಾಗಿ ರಾಜಾ ದುಯೋವಧನನು ಕೌರವರ ಲಿರಿಗ “ಬ ೋಗ
ಮುಗಿಸಿ!” ಎಂದು ಹ ೋಳಿದನು. ಆಗ ಅವರು ದುಷ್ಕರ
ಕಮವಮಾಡುತಾತ ಯುದಧಮಾಡುತಿತರಲು ಭಾಸಕರನು ಗಿರಿಯನ ುೋರಿ
ಅಸತನಾಗಲು ಬ ಳಕ ೋ ಇಲಿದಾಯಿತು.
913
ಸುದಾರುಣವಾದ ಶ್ೃಂಗಾಟಕ ವೂಾಹವನುು ರಚಿಸಿದನು. ಎರಡೊ
ಶ್ೃಂಗಗಳಲ್ಲಿ ಅನ ೋಕ ಸಹಸರ ರಥಿಗಳಿಂದ ಮತುತ ಅಶಾವರ ೊೋಹಿ-
ಪ್ದಾತಿಸ ೋನ ಗಳ ೂಂದಿಗ ಮಹಾರಥಿ ಭೋಮಸ ೋನ-ಸಾತಾಕಿಯರಿದುರು.
ನಾಭಭಾಗದಲ್ಲಿ ನರಶ ರೋಷ್ಿ ಶ ವೋತಾಶ್ವ ವಾನರಧವಜನಿದುನು. ಮಧಾದಲ್ಲಿ
ರಾಜ ಯುಧಿಷ್ಠಿರ ಮತುತ ಇಬಬರು ಮಾದಿರೋಪ್ುತರ ಪಾಂಡವರಿದುರು.
ಇತರ ಮಹ ೋಷ್ಾವಸ ವೂಾಹಶಾಸರ ವಿಶಾರದ ನರಾಧಿಪ್ರು ವೂಾಹವನುು
ಪ್ೊರ ೈಸಿದರು. ಅವರ ನಂತರ ಅಭಮನುಾ, ಮಹಾರರ್ ವಿರಾಟ,
ಸಂಹೃಷ್ಿರಾದ ದೌರಪ್ದ ೋಯರು ಮತುತ ರಾಕ್ಷಸ ಘ್ಟ್ ೊೋತಕಚರಿದುರು.
ಹಿೋಗ ಶ್ ರ ಪಾಂಡವರು ಮಹಾವೂಾಹವನುು ರಚಿಸಿಕ ೊಂಡು
ಜಯವನುು ಬಯಸಿ ಯುದಧಮಾಡಲು ಇಚಿಛಸಿ ಸಮರದಲ್ಲಿ ನಿಂತರು.
917
ವೃತರಹನು ನಮುಚಿಯನುು ಹ ೋಗ ೊೋ ಹಾಗ ಒಂಭತುತ ವಜರಸಂಕಾಶ್
ಪ್ತಿರಗಳಿಂದ ಭೋಮನನುು ಹ ೊಡ ದನು. ಶ್ತುರವನುು ಗ ಲಿಲು
ಆದಿತಾಕ ೋತುವು ಏಳರಿಂದ, ಬಹಾವಶ್ಯು ಐದರಿಂದ, ಕುಂಡಧಾರನು
ಒಂಭತತರಿಂದ, ವಿಶಾಲಾಕ್ಷನು ಏಳರಿಂದ, ಮತುತ ಅಪ್ರಾರ್ಜತನು ಅನ ೋಕ
ಶ್ರಗಳಿಂದ ಮಹಾಬಲ ಭೋಮಸ ೋನನನುು ಹ ೊಡ ದರು.
ಅಪ್ಂಡಿತಕನೊ ಕೊಡ ರಣದಲ್ಲಿ ಮೊರು ಬಾಣಗಳಿಂದ ಹ ೊಡ ದನು.
ಶ್ತುರಗಳ ಆ ಪ್ರಹಾರಗಳನುು ಭೋಮನು ಸಹಿಸಿಕ ೊಳಳಲ್ಲಲಿ. ಆ
ಅಮಿತರಕಶ್ವನನು ಧನುಸ್ನುು ಎಡಗ ೈಯಿಂದ ಮಿೋಟ್ಟ ನತಪ್ವವ
ಶ್ರದಿಂದ ಸಂಯುಗದಲ್ಲಿ ಅಪ್ರಾರ್ಜತನ ಸುನಸ ಶ್ರವನುು
ಕತತರಿಸಿದನು. ಭೋಮನಿಂದ ಅಪ್ರಾರ್ಜತನ ಶ್ರವು ಭೊಮಿಯ ಮೋಲ
ಬಿದಿುತು. ಆಗ ಇನ ೊುಂದು ಭಲಿದಿಂದ, ಸವವಲ ೊೋಕವೂ
ನ ೊೋಡುತಿತದುಂತ ಕುಂಡಧಾರನನುು ಮೃತುಾಲ ೊೋಕಕ ಕ ಕಳುಹಿಸಿದನು.
ಆಗ ಪ್ುನಃ ಆ ಅಮೋಯಾತಮನು ಶ್ಲ್ಲೋಮುಖಿಯನುು ಹೊಡಿ
ಸಮರದಲ್ಲಿ ಪ್ಂಡಿತನ ಮೋಲ ಪ್ರಯೋಗಿಸಿದನು. ಕಾಲಚ ೊೋದಿತ
ಸಪ್ವವು ಮನುಷ್ಾನನುು ಕಚಿಚ ಬಿಲವನುು ಸ ೋರಿಕ ೊಳುಳವಂತ ಆ ಶ್ರವು
ಪ್ಂಡಿತನನುು ಸಂಹರಿಸಿ ಧರಣಿೋತಲವನುು ಪ್ರವ ೋಶ್ಸಿತು. ಹಿಂದಿನ
ಕ ಿೋಶ್ಗಳನುು ಸಮರಿಸಿಕ ೊಂಡು ಆ ಅದಿೋನಾತಮನು ವಿಶಾಲಾಕ್ಷನ ಶ್ರವನುು
ಕತತರಿಸಿ ಭೊಮಿಯ ಮೋಲ ಬಿೋಳಿಸಿದನು. ಮಹ ೊೋದರನ ಎದ ಗ
ನಾರಾಚದಿಂದ ಹ ೊಡ ಯಲು ಅವನು ಹತನಾಗಿ ಭೊಮಿಯ ಮೋಲ
ಬಿದುನು. ಅರಿಹನು ಸಂಯುಗದಲ್ಲಿ ಬಾಣದಿಂದ ಆದಿತಾಕ ೋತುವಿನ
918
ಧವಜವನುು ಕತತರಿಸಿ ತುಂಬಾ ತಿೋಕ್ಷ್ಣವಾದ ಭಲಿದಿಂದ ಅವನ ಶ್ರಸ್ನುು
ತುಂಡರಿಸಿದನು. ಭೋಮನು ಸಂಕುರದಧನಾಗಿ ನತಪ್ವವ ಶ್ರದಿಂದ
ಬಹಾವಶ್ಯನೊು ಯಮಸದನಕ ಕ ಕಳುಹಿಸಿದನು.
919
ಹತರಾಗುತಿತದಾುರ . ನಿೋನಾದರ ೊೋ ಮಧಾಸಿನಾಗಿದುುಕ ೊಂಡು
ನಿತಾವೂ ನಮಮನುು ಉಪ ೋಕ್ಷ್ಸುತಿತರುವ . ನಾನಾದರ ೊೋ
ವಿನಾಶ್ದ ಮಾಗವವನ ುೋ ಹಿಡಿದುಬಿಟ್ಟಿದ ುೋನ . ನನು ಈ
ದ ೈವವನುು ನ ೊೋಡು!”
920
ಪಾಂಡವರನುು ಜಯಿಸಲು ಸಾಧಾವಿಲಿ. ಆದುದರಿಂದ
ಯುದಧದಲ್ಲಿ ಬುದಿಧಯನುು ಸಿಿರವಾಗಿರಿಸಿಟುಿಕ ೊಂಡು
ಯುದಧಮಾಡು!”
ಇರಾವನನ ವಧ
ಹಾಗ ನಡ ಯುತಿತರುವ ವಿೋರವರಕ್ಷಯ ರೌದರ ಯುದುದಲ್ಲಿ ಸೌಬಲ
ಶ್ಕುನಿಯು ಪಾಂಡವರನುು ಎದುರಿಸಿದನು. ಹಾಗ ಯೋ ಪ್ರವಿೋರಹ
ಸಾತವತ ಹಾದಿವಕಾನೊ ಕೊಡ ಪಾಂಡವರ ಸ ೋನ ಯನುು
ಆಕರಮಣಿಸಿದನು. ಆಗ ಕಾಂಬ ೊೋಜಮುಖ್ಾ ಮತುತ ನದಿಗಳಲ್ಲಿ ಹುಟ್ಟಿದ
ಕುದುರ ಗಳಿಂದ, ಅರಟಿರು, ಮಹಿೋಜರು ಮತುತ ಸಿಂಧುಜರಿಂದ
923
ಸುತುತವರ ಯಲಪಟುಿ, ವನಾಯುಜರು, ಶ್ುಭರರು ಮತುತ
ಪ್ವವತವಾಸಿಗಳಿಂದ, ಮತುತ ಇತರ ತಿತಿತರಜ ಮದಲಾದ
ವಾಯುವ ೋಗವುಳಳ ಸುವಣಾವಲಂಕೃತಗ ೊಂಡ, ಕವಚಕಗಳನುು
ಧರಿಸಿದು ಸುಕಲ್ಲಪತವಾದ, ಹಯಗಳ ೂಡನ ಪಾಂಡವನ ಬಲಶಾಲ್ಲೋ
ಮಗ ಹೃಷ್ಿರೊಪ್ ಪ್ರಂತಪ್ನು ಆ ಸ ೈನಾವನುು ಎದುರಿಸಿದನು.
ಇವನು ಇರಾವನ್ ಎಂಬ ಹ ಸರಿನ ಅಜುವನನ ವಿೋಯವವಾನ್ ಮಗ.
ನಾಗರಾಜನ ಮಗಳಲ್ಲಿ ಧಿೋಮತ ಪಾರ್ವನಿಂದ ಹುಟ್ಟಿದವನು.
ಗರುಡನಿಂದ ತನು ಪ್ತಿಯನುು ಕಳ ದುಕ ೊಂಡ ಮಕಕಳಿರದ,
ದಿೋನಚ ೋತನಳಾಗಿದು, ಕೃಪ್ಣಳಾಗಿದು ಅವಳನುು ಮಹಾತಮ
ಐರಾವತನು ಅವನಿಗ ಕ ೊಟ್ಟಿದುನು. ಕಾಮವಶಾನುಗನಾದ ಪಾರ್ವನು
ಅವಳನುು ಪ್ತಿುಯನಾುಗಿ ಸಿವೋಕರಿಸಿದುನು. ಇವನ ೋ ಇನ ೊುಬಬನ
ಹ ಂಡತಿಯಲ್ಲಿ (ಪ್ರಕ್ ೋತರದಲ್ಲಿ) ಹುಟ್ಟಿದ ಅಜುವನನ ಮಗ. ಪಾರ್ವನ
ದ ವೋಷ್ದಿಂದಾಗಿ ಚಿಕಕಪ್ಪನಿಂದ ಪ್ರಿತಾಕತನಾದ ಅವನು ನಾಗಲ ೊೋಕದಲ್ಲಿ
ತಾಯಿಯಿಂದ ಪ್ರಿರಕ್ಷ್ತನಾಗಿ ಬ ಳ ದನು. ರೊಪ್ವಂತನೊ,
ಗುಣವಂತನೊ, ವಿೋಯವಸಂಪ್ನುನೊ, ಸತಾವಿಕರಮಿಯೊ ಆದ ಅವನು
ಅಲ್ಲಿಗ ಅಜುವನನು ಹ ೊೋಗಿದುುದನುು ಕ ೋಳಿ ಇಂದರಲ ೊೋಕಕ ಕ
ಹ ೊೋಗಿದುನು. ಆ ಅವಾಗರನು ಅಲ್ಲಿಗ ಹ ೊೋಗಿ ತಂದ ಮಹಾತಮ
ಸತಾವಿಕರಮಿಗ ವಿನಯದಿಂದ ಕ ೈಮುಗಿದು ನಮಸಕರಿಸಿ ಹ ೋಳಿದುನು:
“ಪ್ರಭ ೊೋ! ನಾನು ಇರಾವಾನ್. ನಿನು ಮಗ.” ಅವನು ತಾಯಿಯನುು
ಎಂದು ಭ ೋಟ್ಟಯಾಗಿದುನು ಎಲಿವನೊು ಹ ೋಳಿಕ ೊಂಡನು. ಅವ ಲಿವನುು
924
ನಡ ದ ಹಾಗ ಯೋ ಪಾಂಡವನು ನ ನಪಸಿಕ ೊಂಡನು. ದ ೋವರಾಜ
ನಿವ ೋಶ್ನದಲ್ಲಿ ಪಾರ್ವನು ತನುದ ೋ ಸಮಾನ ಗುಣಗಳನುು ಹ ೊಂದಿದು
ಮಗನನುು ಪರೋತಿಯಿಂದ ಅಪಪಕ ೊಂಡು ಸಂತ ೊೋಷ್ಭರಿತನಾಗಿದುನು.
ಆಗ ದ ೋವಲ ೊೋಕದಲ್ಲಿ ಮಹಾಬಾಹು ಅಜುವನನು ಸವಕಾಯವಕಾಕಗಿ
ಪರೋತಿಪ್ೊವವಕವಾಗಿ ಯುದಧಕಾಲದಲ್ಲಿ ನಮಗ ನಿನು ಸಹಾಯವನುು
ನಿೋಡು ಎಂದು ಆಜ್ಞ ಯಿತಿತದುನು. ಒಳ ಳಯದು ಎಂದು ಹ ೋಳಿ ಅವನು
ಯುದಧಕಾಲದಲ್ಲಿ ಅನ ೋಕ ಕಾಮವಣವಗಳ, ವ ೋಗಶಾಲ್ಲೋ
ಕುದುರ ಗಳಿಂದ ಸಂವೃತನಾಗಿ ಬಂದನು.
926
ಶ್ತುರಗಳಿಗ ದುಜವಯರಾದ ಆ ಶ್ತುರಸ ೋನ ಯನುು ಸಂಹರಿಸಿದರು.
ಅವನ ಸ ೋನ ಯಿಂದ ತಮಮ ಸ ೋನ ಯು ಬಿದುುದನುು ನ ೊೋಡಿ ರಣದಲ್ಲಿ
ಉದಿರಕತರಾಗಿ ಸುಬಲನ ಮಕಕಳ ಲಿರೊ ಇರಾವಂತನನುು ಎದುರಿಸಿ ಎಲಿ
ಕಡ ಗಳಿಂದ ಸುತುತವರ ದರು. ಹರಿತ ಪಾರಸಗಳಿಂದ ಹ ೊಡ ಯುತಾತ,
ಪ್ರಸಪರರನುು ಪ್ರಚ ೊೋದನ ಗ ೊಳಿಸುತಾತ ಆ ಶ್ ರರು ಅವನನುು
ಸುತುತವರ ದು ಮಹಾ ವಾಾಕುಲವನುುಂಟುಮಾಡಿದರು. ಆ ಮಹಾತಮರ
ತಿೋಕ್ಷ್ಣ ಪಾರಸಗಳಿಂದ ಗಾಯಗ ೊಂಡು ಇರಾವಾನನು ರಕತದಿಂದ ತ ೊೋಯುು
ಅಂಕುಶ್ದಿಂದ ತಿವಿಯಲಪಟಿ ಆನ ಯಂತ ವಾಾಕುಲಗ ೊಂಡನು.
ಒಬಬನಾಗಿದುರೊ ಅನ ೋಕರು ಎದುರಿನಿಂದ, ಹಿಂದಿನಿಂದ ಮತುತ
ಪ್ಕಕಗಳಿಂದ ಚ ನಾುಗಿ ಪ್ರಹರಿಸುತಿತದುರೊ ಅವನು ಧ ೈಯವವನುು
ಕಳ ದುಕ ೊಳಳಲ್ಲಲಿ. ಆಗ ಸಂಕುರದಧನಾದ ಪ್ರಪ್ುರಂಜಯ ಇರಾವಾನನು
ಅವರ ಲಿರನೊು ನಿಶ್ತ ಶ್ರಗಳಿಂದ ಹ ೊಡ ದು ಮೊರ್ ವಗ ೊಳಿಸಿದನು.
ತನು ಶ್ರಿೋರರ ಸವಾವಂಗಗಳಿಗ ಚುಚಿಚಕ ೊಂಡಿದು ಪಾರಸಗಳನುು ಕಿತುತ
ತ ಗ ದು ಅವುಗಳಿಂದಲ ೋ ರಣದಲ್ಲಿ ಸುಬಲನ ಮಕಕಳನುು
ಪ್ರಹರಿಸಿದನು. ಅನಂತರ ನಿಶ್ತ ಖ್ಡಗವನುು ಎಳ ದು ತ ಗ ದುಕ ೊಂಡು
ಗುರಾಣಿಯನೊು ಹಿಡಿದು ತಕ್ಷಣವ ೋ ಆ ಸೌಬಲರನುು ಯುದಧದಲ್ಲಿ
ಸಂಹರಿಸಲು ಪ್ದಾತಿಯಾಗಿಯೋ ನಡ ದನು.
928
ವಿಶಾರದನಾಗಿದಿುೋಯ. ಪಾರ್ವನ ೊಂದಿಗ ವ ೈರವನೊು
ಸಾಧಿಸುತಿತದಿುೋಯ. ಆದುದರಿಂದ ರಣದಲ್ಲಿ ಇವನನುು
ಕ ೊಲುಿ!”
930
ದ ೊರ ಯುತತವ . ಹಿೋಗ ಆ ರಾಕ್ಷಸನ ಅಂಗಗಳು ಕತತರಿಸಿದಂತ ಲಾಿ ಪ್ುನಃ
ಪ್ುನಃ ಬ ಳ ಯುತಿತದುವು. ಇರಾವಾನನೊ ಕೊಡ ಸಂಕುರದಧನಾಗಿ ಆ
ಮಹಾಬಲ ರಾಕ್ಷಸನನುು ತಿೋಕ್ಷ್ಣ ಪ್ರಶ್ುವಿನಿಂದ ಪ್ುನಃ ಪ್ುನಃ
ಕತತರಿಸಿದನು. ಮರದಂತ ಆ ವಿೋರನನುು ಬಲಶಾಲ್ಲಯು
ಕಡಿಯುತಿತದುಂತಲ ಲಾಿ ರಾಕ್ಷಸನು ಘೊೋರವಾಗಿ ಕೊಗುತಿತದುನು.
ತುಮುಲ ಶ್ಬಧವುಂಟ್ಾಯಿತು. ಪ್ರಶ್ುವಿನಿಂದ ಗಾಯಗ ೊಂಡ
ರಾಕ್ಷಸನು ಬಹಳಷ್ುಿ ರಕತವನುು ಸುರಿಸಿದನು. ಅದರಿಂದ
ಕ ೊರೋಧಗ ೊಂಡ ಬಲವಾನನು ವ ೋಗವಾಗಿ ಯುದಧ ಮಾಡತ ೊಡಗಿದನು.
ತನು ಶ್ತುರವು ವಧಿವಸುತಿತರುವುದನುು ನ ೊೋಡಿ ಆಶ್ಾವಶ್ೃಂಗಿಯು ಮಹಾ
ಘೊೋರ ರೊಪ್ವನುು ತಾಳಿ ಸಂಗಾರಮದ ಮಧ ಾ ಎಲಿರೊ
ನ ೊೋಡುತಿತರುವಂತ ಯೋ ಅವನನುು ಹಿಡಿಯಲು ಮುಂದಾದನು.
ಮಹಾತಮ ರಾಕ್ಷಸನ ಆ ಮಾಯಯನುು ನ ೊೋಡಿ ಇರಾವಾನನೊ ಕೊಡ
ಸಂಕುರದಧನಾಗಿ ಅದರಂತಹ ಮಾಯಯನುು ಸೃಷ್ಠಿಸಲು ತ ೊಡಗಿದನು.
ಯುದಧದಿಂದ ಹಿಂದ ಸರಿಯದ ಕ ೊರೋಧಾಭಭೊತನಾದ ಇರಾವಾನನಿಗ
ಅವನ ತಾಯಿಯ ಕಡ ಯವರು ಅವನಿಗ ನ ರವಾಗಲು ಬಂದರು.
934
ಸಿಂಹದಂತ ಪ್ುನಃ ಪ್ುನಃ ಗರ್ಜವಸುತಾತ ಘ್ಟ್ ೊೋತಕಚನ ಮೋಲ
ಎರಗಿದನು.
935
ರ್ಜೋವಿತವನ ುೋ ತಾರ್ಜಸಿ ಆ ಮಹಾಬಲನು ರಾಕ್ಷಸರ ಮೋಲ ನಿಶ್ತ
ಬಾಣಗಳನುು ಪ್ರಯೋಗಿಸಿದನು. ಮಹ ೋಷ್ಾವಸ ದುಯೋವಧನನು ಅಲ್ಲಿ
ಸಂಕುರದಧನಾಗಿ ಪ್ರಧಾನ ರಾಕ್ಷಸರನುು ಸಂಹರಿಸಿದನು. ಆ ಮಹಾರರ್ನು
ವ ೋಗವಂತ, ಮಹಾರೌದರ, ವಿದುಾರ್ಜಜಹವ ಮತುತ ಪ್ರಮಾಥಿ ಈ
ನಾಲವರನುು ನಾಲುಕ ಶ್ರಗಳಿಂದ ಸಂಹರಿಸಿದನು. ಆಗ ಪ್ುನಃ ಆ
ಅಮೋಯಾತಮನು ದುರಾಸದ ಶ್ರವೃಷ್ಠಿಯನುು ನಿಶಾಚರಸ ೋನ ಯ
ಮೋಲ ಪ್ರಯೋಗಿಸಿದನು. ಅವನ ಆ ಮಹತಾಕಯವವನುು ನ ೊೋಡಿ
ಮಹಾಬಲ ಭ ೈಮಸ ೋನಿಯು ಕ ೊರೋಧದಿಂದ ಭುಗಿಲ ದುನು. ಇಂದರನ
ವಜರದ ಧವನಿಯಿರುವ ಮಹಾ ಧನುಸ್ನುು ಟ್ ೋಂಕರಿಸಿ ಅರಿಂದಮ
ದುಯೋವಧನನನುು ವ ೋಗದಿಂದ ಆಕರಮಣಿಸಿದನು. ಕಾಲನಿಂದ
ಬಿಡಲಪಟಿ ಅಂತಕನಂತಿರುವ ಅವನು ಮೋಲ ಬಿೋಳುವುದನುು ನ ೊೋಡಿ
ದುಯೋವಧನನು ವಾಥಿತನಾಗಲ್ಲಲಿ.
936
ತಂದ ಯಂದಿರನುು ಆ ದುರಾತಮ ಸ ೈಂಧವನು ಕಾಡಿದುದರ
ಈ ಎಲಿ ಮತುತ ಇತರ ಅನಾಾಯಗಳನುು ಇಂದು, ರಣವನುು
ಬಿಟುಿ ನಿೋನು ಹ ೊೋಗದ ೋ ಇದುರ , ಅಂತಾಗ ೊಳಿಸಿಯೋ
ಹ ೊೋಗುತ ೋತ ನ .”
937
ಆ ಮಹಾಉಲ ಕಯಂತ ಉರಿಯುತಿತರುವ, ಮಘ್ವತನ ವಜರದಂತಿರುವ
ಅದನುು ಮಹಾಬಾಹುವು ದುಯೋವಧನನನುು ಕ ೊಲಿಲ ೊೋಸುಗ
ಪ್ರಯೋಗಿಸಿದನು. ಅದು ಬಿೋಳುತಿತರುವುದನುು ನ ೊೋಡಿ ವಂಗದ
ಅಧಿಪ್ತಿಯು ತವರ ಮಾಡಿ ಪ್ವವತದಂತಿರುವ ಆನ ಯಂದನುು
ರಾಕ್ಷಸನ ಕಡ ಓಡಿಸಿದನು. ಅವನು ಶ ರೋಷ್ಿವಾದ, ಬಲಶಾಲ್ಲಯಾದ,
ವ ೋಗವಾಗಿ ಹ ೊೋಗಬಲಿ ಆನ ಯ ಮೋಲ ಕುಳಿತು ದುಯೋವಧನನ
ರರ್ದ ಮಾಗವಕ ಕ ಅಡಡಬಂದು ಆ ಆನ ಯಿಂದ ದುಯೋವಧನನ
ರರ್ವನುು ತಡ ದನು.
939
ಧಾವಿಸಿ ಬಂದರು. ಲ ೊೋಕ ಸತತಮರಿಂದ ಪಾಲ್ಲತವಾದ ಆ ಅನಾಧೃಷ್ಿ
ಸ ೋನ ಯಂದಿಗ ಬರುತಿತದು ಆ ಆತತಾಯಿಯನುು ನ ೊೋಡಿ ರಾಕ್ಷಸ ಸತತಮ
ಮಹಾಬಾಹುವು ಮೈನಾಕ ಪ್ವವತದಂತ ಅಲುಗಾಡಲ್ಲಲಿ. ಶ್ ಲ-
ಮುದಗರಗಳನೊು ನಾನಾ ಪ್ರಹರಣಗಳನೊು ಹಿಡಿದ ಜ್ಞಾತಿಗಳಿಂದ
ಸುತುತವರ ಯಲಪಟ್ಟಿದು ಅವನು ವಿಪ್ುಲವಾದ ಧನುಸ್ನುು
ಎತಿತಕ ೊಂಡನು. ಆಗ ರಾಕ್ಷಸ ಮುಖ್ಾ ಮತುತ ದುಯೋವಧನನ ಸ ೋನ ಯ
ನಡುವ ರ ೊೋಮಾಂಚಕಾರಿಯಾದ ತುಮುಲ ಯುದಧವು ನಡ ಯಿತು.
ಧನುಸು್ಗಳ ಟ್ ೋಂಕಾರದ ಶ್ಬಧವು ಎಲಿಕಡ ಜ ೊೋರಾಗಿ ಬಿದಿರು
ಮಳ ಗಳು ಸುಡುತಿತರುವಂತ ಕ ೋಳಿ ಬರುತಿತತುತ. ಶ್ರಿೋರಗಳ ಕವಚಗಳ
ಮೋಲ ಬಿೋಳುತಿತದು ಶ್ಸರಗಳ ಶ್ಬಧವು ಪ್ವವತಗಳು ಸಿೋಳುತಿತವ ಯೋ
ಎಂಬಂತ ಕ ೋಳಿಬರುತಿತತುತ. ವಿೋರಬಾಹುಗಳು ಪ್ರಯೋಗಿಸಿದ
ತ ೊೋಮರಗಳು ಆಕಾಶ್ದಲ್ಲಿ ತಿೋವರಗತಿಯಲ್ಲಿ ಚಲ್ಲಸುವ
ಸಪ್ವಗಳಂತಿದುವು.
ಸಂಕುಲಯುದಧ
ನಾನಾ ರೊಪ್ದ ಶ್ಸರಗಳನುು ಪ್ರಯೋಗಿಸುತಾತ ಆ ಮಹಾರರ್ರು
ಅನ ೊಾೋನಾರ ಮೋಲ ಎರಗಿ ಪ್ರಹಾರಮಾಡ ತ ೊಡಗಿದರು. ಭೋರುಗಳಿಗ
ಭಯವನುುಂಟುಮಾಡುವ ಮಹಾರೌದರ ಸಂಕುಲ ಯುದಧವು ಅಲ್ಲಿ
ನಡ ಯಿತು. ಮಹಾಯಶ್ಸನುು ಬಯಸಿದ ಕುದುರ ಗಳು ಆನ ಗಳನುು
ಮತುತ ಪ್ದಾತಿಗಳು ರಥಿಗಳನುು ಎದುರಿಸಿ ಸಮರದಲ್ಲಿ ಅನ ೊಾೋನಾರನುು
ಆಕರಮಣಿಸಿದರು. ಗಜಾಶ್ವರರ್ಪ್ದಾತಿಗಳ ಪ್ದಸಂಘ್ಟಿನ ಯಿಂದ
ಮತುತ ರರ್ಚಕರಗಳಿಂದ ಮಹಾ ಧೊಳು ತಿೋವರವಾಗಿ ಹುಟ್ಟಿತು. ಹುಟ್ಟಿದ
ಧೊಳು ಸವಲಪ ಹ ೊತಿತನಲ್ಲಿಯೋ ರಣಾಂಗಣವನುು ಆವರಿಸಿತು. ಅಲ್ಲಿ
ಕೌರವರ ಕಡ ಯವರಾಗಲ್ಲೋ ಶ್ತುರಗಳ ಕಡ ಯವರಾಗಲ್ಲೋ ಯಾರು
ಯಾರ ಂಬುದನುು ತಿಳಿಯಲೊ ಸಾಧಾವಾಗುತಿತರಲ್ಲಲಿ. ಮಯಾವದ ಯೋ
ಇಲಿದ, ರ ೊೋಮಾಂಚಕಾರಿಯಾದ, ರ್ಜೋವಿಗಳ ಸಂಹಾರಕಾರಿಯಾದ ಆ
ಯುದಧದಲ್ಲಿ ತಂದ ಯು ಮಗನನಾುಗಲ್ಲೋ ಮಗನು ತಂದ ಯನಾುಗಲ್ಲೋ
ಗುರುತಿಸಲಾಗುತಿತರಲ್ಲಲಿ. ಶ್ಸರಗಳ ಮತುತ ಮನುಷ್ಾರ ಗಜವನ ಯಿಂದ
ಬಿದಿರುಮಳ ಗಳು ಸುಡುತಿತರುವಂತ ಮಹಾ ಶ್ಬಧವುಂಟ್ಾಯಿತು. ಆನ -
ಕುದುರ -ಮನುಷ್ಾರ ರಕತವ ೋ ನಿೋರಾಗಿ, ಕರುಳುಗಳ ೋ ಪ್ರವಾಹವಗಿರುವ,
ತಲ ಗೊದಲುಗಳ ೋ ಪಾಚಿ ಹುಲುಿಗಳಾಗಿರುವ ನದಿಯು ಅಲ್ಲಿ
ಹರಿಯಿತು. ರಣದಲ್ಲಿ ಮನುಷ್ಾರ ದ ೋಹದಿಂದ ಬಿೋಳುತಿತರುವ
944
ತಲ ಗಳಿಂದ ಕಲುಿಗಳು ಬಿೋಳುವಂತ ಮಹಾ ಶ್ಬಧವು ಕ ೋಳಿಬರುತಿತತುತ.
ಶ್ರಗಳಿಲಿದ ಮನುಷ್ಾರಿಂದಲೊ, ರ್ಛನು-ಭನುವಾದ ಆನ ಗಳ
ದ ೋಹಗಳಿಂದಲೊ, ಕತತರಿಸಲಪಟಿ ಕುದುರ ಗಳ ದ ೋಹಗಳಿಂದಲೊ
ವಸುಂಧರ ಯು ತುಂಬಿಹ ೊೋಯಿತು. ನಾನಾವಿಧವಾದ ಶ್ಸರಗಳನುು
ಪ್ರಯೋಗಿಸುತಾತ ಮಹಾರರ್ರು ಅನ ೊಾೋನಾರನುು ಆಕರಮಣಿಸಿ ಹ ೊಡ ಯ
ತ ೊಡಗಿದರು.
946
ಭೋಮಸ ೋನನನುು ಎದುರಿಸಿದನು. ಇಂದರನ ವಜಾರಯುಧಕ ಕ ಸಮನಾದ
ಅತಿದ ೊಡಡ ಧನುಸ್ನುು ತ ಗ ದುಕ ೊಂಡು ಮಹಾ ಶ್ರವಷ್ವದಿಂದ
ಪಾಂಡವನನುು ಮುಚಿಚದನು. ತಿೋಕ್ಷ್ಣವಾದ ಲ ೊೋಮವಾಹಿನಿ
ಅಧವಚಂದರವನುು ಹೊಡಿ ಕ ೊರೋಧಸಮನಿವತನಾದ ಅವನು
ಭೋಮಸ ೋನನ ಚಾಪ್ವನುು ಕತತರಿಸಿದನು. ಅನಂತರ ಅದ ೋ ಸರಿಯಾದ
ಸಮಯವ ಂದು ಭಾವಿಸಿ ಅತಾವಸರದಿಂದ ಆ ಮಹಾರರ್ನು
ಪ್ವವತವನೊು ಸಿೋಳಬಲಿ ನಿಶ್ತ ಬಾಣವನುು ಹೊಡಿ ಅದರಿಂದ
ಮಹಾಬಾಹು ಭೋಮನ ಎದ ಗ ಹ ೊಡ ದನು. ಆಳವಾಗಿ ಗಾಯಗ ೊಂಡು
ನ ೊೋವಿನಿಂದ ನ ೊಂದ ತ ೋಜಸಿವ ಭೋಮನು ಕಟವಾಯಿಗಳನುು ನ ಕುಕತಾತ
ಸುವಣವಭೊಷ್ಠತವಾದ ಧವಜದಂಡವನ ುೋ ಅವಲಂಬನ ಯನಾುಗಿ
ಹಿಡಿದು ಕುಳಿತುಕ ೊಂಡನು. ಭೋಮಸ ೋನನು ಹಾಗ
ವಿಮನಸಕನಾಗಿದುದನುು ನ ೊೋಡಿ ಘ್ಟ್ ೊೋತಕಚನು ಕ ೊರೋಧದಿಂದ
ವಿಶ್ವವನ ುೋ ಸುಡಲ್ಲಚಿಛಸುವ ಅಗಿುಯಂತ ಪ್ರಜವಲ್ಲಸಿದನು.
ಅಭಮನುಾವಿನ ನಾಯಕತವದಲ್ಲಿದು ಪಾಂಡವರ ಮಹಾರರ್ರೊ ಕೊಡ
ಕೊಗುತಾತ ಸಂಭರಮದಿಂದ ಅಲ್ಲಿಗ ಧಾವಿಸಿದರು. ಸಂಭರಮದಿಂದ
ಸಂಕುರದಧರಾಗಿ ಮೋಲ ಎರಗುತಿತರುವ ಅವರನುು ನ ೊೋಡಿ ಭಾರದಾವಜನು
ಕೌರವ ಮಹಾರರ್ರಿಗ ಹ ೋಳಿದನು:
“ನಿಮಗ ಮಂಗಳವಾಗಲ್ಲ! ಬ ೋಗನ ಹ ೊೋಗಿ! ರಾಜನನುು
ಪ್ರಿರಕ್ಷ್ಸಿ. ಚಿಂತ ಯಂಬ ಸಾಗರದಲ್ಲಿ ಮುಳುಗಿರುವ ಅವನು
ಉಳಿಯುತಾತನ ೊೋ ಇಲಿವೊೋ ಎಂಬ ಪ್ರಮ ಸಂಶ್ಯವು
947
ಹುಟ್ಟಿದ ! ಪಾಂಡವರ ಮಹ ೋಷ್ಾವಸ ಮಹಾರರ್ರು ಕುರದಧರಾಗಿ
ಭೋಮಸ ೋನನನುು ಮುಂದಿರಿಸಿಕ ೊಂಡು, ವಿಜಯವನ ುೋ
ಉದ ುೋಶ್ವನಾುಗಿಟುಿಕ ೊಂಡು, ನಾನಾವಿಧದ ಶ್ಸರಗಳನುು
ಪ್ರಯೋಗಿಸುತಾತ, ಭ ೈರವ ಕೊಗುಗಳನುು ಕೊಗಿ ಈ
ಭೊಮಿಯನುು ನಡುಗಿಸುತಾತ ದುಯೋವಧನನನುು
ಆಕರಮಣಿಸಿದಾುರ .”
953
ವಿಕಣವ, ಮತುತ ದುಃಶಾಸನನ ೋ ಮದಲಾದ ನಿನು ಭಾರತರರು
ಎದುರಿಸಿ ಯುದಧಮಾಡುತ ೋತ ವ . ಆ ರೌದರ ರಾಕ್ಷಸ ೋಂದರನ
ಮೋಲ ಹ ಚಿಚನ ಕ ೊೋಪ್ವಿದುರ , ಆ ದುಮವತಿಯಂದಿಗ
ಯುದಧಮಾಡಲು ಯುದಧದಲ್ಲಿ ಪ್ುರಂದರನ ಸಮನಾದ ಈ
ಮಹಿೋಪಾಲ ಭಗದತತನಾದರೊ ಹ ೊೋಗಲ್ಲ.”
954
ಮೋಲ ಬರುತಿತದು ಭಗದತತನನುು ಭೋಮಸ ೋನ, ಅಭಮನುಾ, ರಾಕ್ಷಸ
ಘ್ಟ್ ೊೋತಕಚ, ದೌರಪ್ದ ೋಯರು, ಸತಾಧೃತಿ, ಕ್ಷತರದ ೋವ, ಚ ೋದಿಪ್ತಿ,
ವಸುದಾನ ಮತುತ ದಶಾಣಾವಧಿಪ್ತಿ ಇವರು ಎದುರಿಸಿ ಯುದಧ
ಮಾಡಿದರು. ಆಗ ಪಾಂಡವರು ಮತುತ ಭಗದತತನ ನಡುವ
ಘೊೋರರೊಪ್ವಾದ, ಭಯಾನಕವಾದ, ಯಮರಾಷ್ರವನುು ಹ ಚಿಚಸುವ
ಯುದಧವು ನಡ ಯಿತು. ರಥಿಗಳು ಪ್ರಯೋಗಿಸಿದ ಭೋಮವ ೋಗದ
ಸುತ ೋಜಸ ಬಾಣಗಳು ಆನ ಗಳ ಮೋಲೊ ರರ್ಗಳ ಮೋಲೊ ಬಿದುವು.
ಮಾವುತರಿಂದ ನಿದ ೋವಶ್ಸಲಪಟಿ ಮದಿಸಿದ ಮಹಾಗಜಗಳು
ಪ್ರಸಪರರ ೊಡನ ನಿಭೋವತಿಯಿಂದ ಕಾದಾಡಿದವು. ಮದಾಂಧರಾಗಿ,
ರ ೊೋಷ್ಸಂರಬಧರಾಗಿ ಆ ಮಹಾಹವದಲ್ಲಿ ಒನಕ ಗಳಂತಿದು
ಕ ೊೋರ ದಾಡ ಗಳಿಂದ ಪ್ರಸಪರರನುು ಇರಿದು ಸಿೋಳುತಿತದುವು.
ಚಾಮರಗಳನುು ಕಟ್ಟಿದು, ಮೋಲ ಪಾರಸಗಳನುು ಹಿಡಿದು ಕುಳಿತಿದು
ಸವಾರರಿಂದ ಪ್ರಚ ೊೋದಿತರಾಗಿ ಕುದುರ ಗಳು ಕ್ಷ್ಪ್ರವಾಗಿ ಇತರ
ಕುದುರ ಗಳ ಮೋಳ ಬಿೋಳುತಿತದುವು. ಪ್ದಾತಿಗಳು ಶ್ತುರ ಪ್ದಾತಿಗಳ ಶ್ಕಿತ-
ತ ೊೋಮರಗಳಿಂದ ಹ ೊಡ ಯಲಪಟುಿ ನೊರಾರು ಸಹಸಾರರು
ಸಂಖ್ ಾಗಳಲ್ಲಿ ಭೊಮಿಯಮೋಲ ಬಿದಿುದುರು. ಹಾಗ ಯೋ ರಥಿಗಳೂ
ಕೊಡ ಕಣಿವ, ನಾಲ್ಲೋಕ ಮತುತ ಸಾಯಕಗಳಿಂದ ಸಮರದಲ್ಲಿ ವಿೋರರನುು
ಸಂಹರಿಸಿ ಸಿಂಹನಾದ ಮಾಡಿ ವಿನ ೊೋದಿಸುತಿತದುರು. ಹಿೋಗ ಅಲ್ಲಿ
ಲ ೊೋಮಹಷ್ವಣ ಸಂಗಾರಮವು ನಡ ಯುತಿತರಲು, ಮಹ ೋಷ್ಾವಸ
ಭಗದತತನು ಭೋಮಸ ೋನನ ಮೋಲ ಧಾಳಿಮಾಡಿದನು.
955
ಎಲಿ ಕಡ ಗಳಿಂದ ನಿೋರನುು ಸುರಿಸುತಿತರುವ ಪ್ವವತದಂತ ಏಳು
ಕಡ ಗಳಲ್ಲಿ ಮದ ೊೋದಕವನುು ಸುರಿಸುತಿತರುವ ಮದಿಸಿದ ಆನ
ಸುಪ್ರತಿೋಕನ ಶ್ರದ ಮೋಲ ಕುಳಿತು ಐರಾವತದ ಮೋಲ ಕುಳಿತ
ಇಂದರನಂತ ಸಹಸಾರರು ಶ್ರಗಳ ಮಳ ಯನುು ಸುರಿಸಿದನು.
ವಷ್ವಋತುವಿನಲ್ಲಿ ಮೋಘ್ವು ಪ್ವವತವನುು ಜಲಧಾರ ಗಳಿಂದ
ಮುಚುಚವಂತ ಆ ಪಾಥಿವವನು ಭೋಮನನುು ಶ್ರಧಾರ ಗಳಿಂದ
ಪ್ರಹರಿಸಿದನು. ಮಹ ೋಷ್ಾವಸ ಭೋಮಸ ೋನನಾದರೊ ಸಂಕುರದಧನಾಗಿ
ಶ್ರವೃಷ್ಠಿಯಿಂದ ಶ್ತುರಗಳ ನೊರಾರು ಪಾದರಕ್ಷಕರನುು
ಸಂಹರಿಸಿದನು. ಸಂಹರಿಸುತಿತದು ಅವನನುು ನ ೊೋಡಿ ಪ್ರತಾಪ್ವಾನ್
ಭಗದತತನು ಗಜ ೋಂದರನನುು ಭೋಮಸ ೋನನ ಕಡ ನಡ ಸಿದನು.
ಶ್ಂರ್ಜನಿಯಿಂದ ಪ್ರಯೋಗಿಸಲಪಟಿ ಬಾಣದಂತ ಅವನಿಂದ ನಡ ಸಲಪಟಿ
ಆ ಆನ ಯು ವ ೋಗದಿಂದ ಅರಿಂದಮ ಭೋಮಸ ೋನನ ಕಡ ಓಡಿಬಂದಿತು.
ವ ೋಗದಿಂದ ಮುಂದುವರ ದು ಬರುತಿತದು ಅದನುು ನ ೊೋಡಿ ಪಾಂಡವ
ಮಹಾರರ್ರು - ಕ ೋಕಯರು, ಅಭಮನುಾ, ದಪದ ೋಯರ ಲಿರು,
ದಶಾಣಾವಧಿಪ್ತಿ, ಶ್ ರ ಕ್ಷತರದ ೋವ, ಚ ೋದಿಪ್ತಿ, ಚಿತರಕ ೋತು
ಇವರ ಲಿರೊ ಕುರದಧರಾಗಿ ಭೋಮಸ ೋನನನುು ಮುಂದಿರಿಸಿಕ ೊಂಡು ಅದರ
ಮೋಲ ಆಕರಮಣ ಮಾಡಿದರು. ಉತತಮ ದಿವಾಾಸರಗಳನುು
ಪ್ರದಶ್ವಸುತಾತ ಕುರದಧರಾದ ಆ ಮಹಾಬಲರು ಅದ ೋ ಒಂದು
ಆನ ಯನುು ಎಲಿ ಕಡ ಗಳಿಂದ ಸುತುತವರ ದರು. ಅನ ೋಕ ಬಾಣಗಳಿಂದ
ಗಾಯಗ ೊಂಡು ಪೋಡಿತವಾದ ಆ ಮಹಾಗಜವು ಬಣಣ ಬಣಣದ
956
ಧತುಗಳನುು ಸುರಿಸುವ ಪ್ವವತದಂತ ರಕತವನುು ಸುರಿಸಿತು. ಆಗ
ದಶಾಣಾವಧಿಪ್ತಿಯು ಕೊಡ ಪ್ವವತ ೊೋಪ್ಮವಾದ ಆನ ಯ ಮೋಲ
ಕುಳಿತು ಭಗದತತನ ಆನ ಯ ಕಡ ಧಾವಿಸಿದನು. ಸಮರದಲ್ಲಿ ಮೋಲ
ಬಿೋಳಲು ಬರುತಿತದು ಆ ಗಜವನುು ಗಜಪ್ತಿ ಸುಪ್ರತಿೋಕವು ತಿೋರವು
ಸಮುದರವನುು ತಡ ಯುವಂತ ತಡ ದನು. ಮಹಾತಮ ದಶಾಣವನ
ಗಜ ೋಂದರನನುು ತಡ ದುದನುು ನ ೊೋಡಿ ಸಾಧು ಸಾಧು ಎಂದು ಪಾಂಡವ
ಸ ೈನಾಗಳು ಅದನುು ಗೌರವಿಸಿದರು. ಆಗ ಕುರದಧನಾದ ಪಾರಗ ೊಜೋತಿಷ್ನು
ಮುಂದ ನಿಂತಿದು ಆನ ಯ ಮುಖ್ಕ ಕ ಹದಿನಾಲುಕ ತ ೊೋಮರಗಳಿಂದ
ಹ ೊಡ ದನು. ಹಾವುಗಳು ಹುತತವನುು ಪ್ರವ ೋಶ್ಸುವಂತ ಅವನು ಬಿಟಿ
ತ ೊೋಮರಗಳು ಸುವಣವಮಯವಾದ ಶ ರೋಷ್ಿ ಆನ ಯ ಕವಚವನುು
ಭ ೋದಿಸಿ ಅದರ ದ ೋಹದ ಒಳಹ ೊಕಕವು.
960
ಒಮಮಲ ೋ ಬಿೋಳುತಿತದು ಕೌರವರ ಆ ಮಹಾಸ ೋನ ಯನುು ವ ೋಗದಿಂದ
ಶ ವೋತವಾಹನ ಪಾಂಡವನು ಎದುರಿಸಿದನು. ಭಗದತತನೊ ಕೊಡ ತನು
ಆನ ಯಿಂದ ಪಾಂಡವ ಸ ೋನ ಯನುು ಧವಂಸಮಾಡಿ ಯುಧಿಷ್ಠಿರನ
ಸಮಿೋಪ್ಕ ಕ ಹ ೊೋದನು. ಆಗ ಆಯುಧಗಳನುು ಎತಿತ ಹಿಡಿದಿದು
ಪಾಂಚಾಲ-ಸೃಂಜಯ-ಕ ೋಕಯರ ೊಂಡನ ಭಗದತತನ ತುಮುಲ
ಯುದಧವು ನಡ ಯಿತು. ಸಮರದಲ್ಲಿ ಭೋಮಸ ೋನನೊ ಕೊಡ
ಕ ೋಶ್ವಾಜುವನರಿಬಬರಿಗೊ ಉತತಮ ಇರಾವತನ ವಧ ಯ
ವೃತಾತಂತವನುು ಕ ೋಳಿಸಿದನು.
961
ಜ್ಞಾತಿಸಂಕ್ಷಯವು ನಡ ಯುತಿತದ ಯೋ ಆ ಧನಕ ಕ ಧಿಕಾಕರ.
ಜ್ಞಾತಿವಧ ಯಿಂದ ಗಳಿಸಿದ ಧನಕಿಕಂತಲೊ ಅಧನನ
ಮೃತುಾವು ಶ ರೋಯಸಕರವಾದುದು. ಇಲ್ಲಿ ಸ ೋರಿರುವ
ಬಾಂಧವರನುು ಕ ೊಂದು ನಾವು ಏನನುು ಪ್ಡ ಯಲ್ಲದ ುೋವ ?
ದುಯೋವಧನ ಮತುತ ಸೌಬಲ ಶ್ಕುನಿಯರ ಅಪ್ರಾಧದಿಂದ
ಮತುತ ಕಣವನ ದುಮವಂತರದಿಂದ ಕ್ಷತಿರಯರು ಸಾಯುತಿತದಾುರ .
ಅಂದು ರಾಜನು ಅಧವ ರಾಜಾವನಾುಗಲ್ಲೋ ಅರ್ವಾ ಐದು
ಗಾರಮಗಳನಾುಗಲ್ಲೋ ಬ ೋಡಿದ ಸುಕೃತವು ಇಂದು ನನಗ
ಅರ್ವವಾಗುತಿತದ . ಆದರ ದುಮವತಿ ದುಯೋವಧನನು
ಅದಕೊಕ ಒಪಪಕ ೊಳಳಲ್ಲಲಿ. ಧರಣಿೋತಲದಲ್ಲಿ ಮಲಗಿರುವ
ಕ್ಷತಿರಯ ಶ್ ರರನುು ನ ೊೋಡಿ ನನುನ ುೋ ನಿಂದಿಸಿಕ ೊಳುಳತ ೋತ ನ . ಈ
ಕ್ಷತಿರಯ ರ್ಜೋವನಕ ಕ ಧಿಕಾಕರ! ರಣದಲ್ಲಿ ಕ್ಷತಿರಯರು ನನುನುು
ಅಶ್ಕತನ ಂದ ೋ ತಿಳಿದುಕ ೊಳಳಬಹುದು. ಬಾಂಧವರ ೊಡನ
ಯುದಧಮಾಡುವುದು ನನಗ ಇಷ್ಿವಾಗುವುದಿಲಿ. ಬ ೋಗನ
ಕುದುರ ಗಳನುು ಧಾತವರಾಷ್ರರ ಸ ೋನ ಯ ಕಡ ಓಡಿಸು.
ಸಮರವ ಂಬ ಈ ಮಹಾಸಾಗರವನುು ಭುಜಗಳ ರಡರಿಂದ
ಈಸಿ ದಾಟುತ ೋತ ನ . ಇದು ವಾರ್ವವಾಗಿ ಕಾಲಕಳ ಯುವ
ಸಮಯವಲಿ.”
963
ಬಿೋಳಿಸಿದನು. ತಕ್ಷಣವ ೋ ನಿಶ್ತವಾದ ಹಳದಿೋ ಬಣಣದ
ಶ್ಲ್ಲೋಮುಖ್ಗಳನುು ತ ಗ ದುಕ ೊಂಡು ಅವನು ಧೃತರಾಷ್ರನ ಏಳು
ಮಕಕಳಿಗ ಗುರಿಯಿಟುಿ ಹ ೊಡ ದನು. ಆ ದೃಢಧನಿವ ಭೋಮಸ ೋನನು
ಪ್ರಯೋಗಿಸಿದ ಶ್ರಗಳು ತಾಗಿ ಧೃತರಾಷ್ರನ ಸುಮಹಾರರ್ ಮಕಕಳು -
ಅನಾಧೃಷ್ಠಿ, ಕುಂಡಭ ೋದ, ವ ೈರಾಟ, ದಿೋಘ್ವಲ ೊೋಚನ,
ದಿೋಘ್ವಬಾಹು, ಸುಬಾಹು, ಮತುತ ಕನಕಧವಜ - ರರ್ಗಳಿಂದ ಬಿದುರು.
ಬಿೋಳುವಾಗ ಆ ವಿೋರರು ವಸಂತಕಾಲದಲ್ಲಿ ಗಳಿದ ಶ್ಬಲಪ್ುಷ್ಪಗಳಂತ
ಶ ೋಭಸುತಿತದುರು. ಆಗ ಮಹಾಬಲ ಭೋಮಸ ೋನನನುು ಕಾಲನ ಂದು
ಅಭಪಾರಯಪ್ಟುಿ ಉಳಿದ ಧೃತರಾಷ್ರನ ಮಕಕಳು ಪ್ಲಾಯನಗ ೈದರು.
ಧೃತರಾಷ್ರನ ಮಕಕಳನುು ದಹಿಸುತಿತದು ಆ ವಿೋರನನುು ದ ೊರೋಣನು
ನಿೋರಿನ ಮಳ ಯಿಂದ ಗಿರಿಯನುು ಹ ೋಗ ೊೋ ಹಾಗ ಎಲಿ ಕಡ ಗಳಿಂದ
ಶ್ರಗಳಿಂದ ಮುಚಿಚದನು. ದ ೊರೋಣನು ತಡ ಯುತಿತದುರೊ ಧೃತರಾಷ್ರನ
ಪ್ುತರರ ೊಂದಿಗ ಹ ೊೋರಾಡುತಿತದು ಕುಂತಿೋಪ್ುತರನ ಅದುಭತ ಪೌರುಷ್ವು
ಅಲ್ಲಿ ಕಂಡಿತು. ಮಳ ಯು ಸುರಿಯುತಿತದುರೊ ಗೊಳಿಯಂದು ಹ ೋಗ
ಅದನುು ಸಹಿಸಿಕ ೊಳುಳತತದ ಯೋ ಹಾಗ ದ ೊರೋಣನು ಪ್ರಯೋಗಿಸಿದ
ಶ್ರವಷ್ವವನುು ಭೋಮನು ತಡ ದುಕ ೊಂಡನು. ಯುದಧದಲ್ಲಿ
ಧೃತರಾಷ್ರನ ಪ್ುತರರನುು ವಧಿಸಿದುುದು ಮತುತ ದ ೊರೋಣನು
ಮುಂದುವರ ಯದಂತ ತಡ ಗಟ್ಟಿದುದು - ಇದು ಅಲ್ಲಿ ವೃಕ ೊೋದರನು
ನಡ ಸಿದ ಅದುಭತವಾಗಿತುತ. ಮಹಾಬಲ್ಲಷ್ಿ ವಾಾಘ್ರವು ಮೃಗಗಳ
ಹಿಂಡುಗಳ ಮಧ ಾ ಸಂಚರಿಸುವಂತ ಅಜುವನಪ್ೊವವಜನು ವಿೋರರಾದ
964
ಧೃತರಾಷ್ರನ ಮಕಕಳ ನಡುವ ಆಟವಾಡುತಿತದುನು. ಪ್ಶ್ುಗಳ ಮಧ ಾ
ನಿಂತು ತ ೊೋಳವು ಹ ೋಗ ಪ್ಶ್ುಗಳನುು ಓಡಿಸುತತದ ಯೋ ಹಾಗ
ವೃಕ ೊೋದರನು ಧೃತರಾಷ್ರನ ಸುತರನುು ರಣದಿಂದ ಓಡಿಸಿದನು.
ಗಾಂಗ ೋಯ, ಭಗದತತ ಮತುತ ಮಹಾರರ್ ಗೌತಮರು ರಭಸದಿಂದ
ಯುದಧಮಾಡುತಿತದು ಅಜುವನ ಪಾಂಡವನನುು ತಡ ದರು.
966
ಶ್ಸರಗಳನುು ಬಿಸುಟು ಬಿದಿುದು ಮಹಾರರ್ ನರರು ಗತಾಸುಗಳಾಗಿದುರೊ
ರ್ಜೋವಂತರಾಗಿರುವಂತ ಕಾಣುತಿತದುರು. ಭೊಮಿಯ ಮೋಲ ಬಿದಿುದು
ಯೋಧರಲ್ಲಿ ಕ ಲವರು ಗದ ಯಿಂದ ಜರ್ಜಜಹ ೊೋಗಿದುರು. ಕ ಲವರ
ತಲ ಗಳು ಮುಸಲಗಳಿಂದ ಒಡ ಯಲಪಟ್ಟಿದುವು. ಕ ಲವರು ರರ್, ಆನ ,
ಕುದುರ ಗಳಿಂದ ತುಳಿಯಲಪಟ್ಟಿದುರು. ಹಾಗ ಯೋ ಅಶ್ವ-ಪ್ದಾತಿ-ಗಜಗಳ
ಶ್ರಿೋರಗಳಿಂದ ತುಂಬಿಹ ೊೋಗಿದು ರಣಾಂಗಣವು ಪ್ವವತಗಳಿಂದ
ತುಂಬಿದ ಯೋ ಎನುುವಂತ ತ ೊೋರುತಿತತುತ. ಸಮರದಲ್ಲಿ ಬಿದು ಶ್ಕಿತ,
ಋಷ್ಠಿ, ಶ್ರ, ತ ೊೋಮರ, ಖ್ಡಗ, ಪ್ಟ್ಟಿಶ್, ಪಾರಸ, ಅಯಸುಕಂತ
(ಲ ೊೋಹದಂಡ, ಹಾರ ), ಪ್ರಶ್ು, ಪ್ರಿಘ್, ಭಂಡಿಪಾಲ, ಶ್ತಘ್ನುೋ ಮತುತ
ಹಾಗ ಯೋ ಶ್ಸರಗಳಿಂದ ತುಂಡಾದ ಶ್ರಿೋರಗಳಿಂದ ರಣಭೊಮಿಯು
ತುಂಬಿಹ ೊೋಗಿತುತ. ದ ೋಹವು ರಕತದಿಂದ ತ ೊೋಯುುಹ ೊೋಗಿರುವ,
ನಿಃಶ್ಬಧರಾಗಿರುವ, ಅಲಪ ಶ್ಬುಮಾಡುತಿತರುವವರ, ಸತತವರ
ಶ್ರಿೋರಗಳಿಂದ ಭೊಮಿಯು ತುಂಬಿಹ ೊೋಗಿತುತ. ಕ ೈಚಿೋಲಗಳ ೂಡನ ,
ಕ ೋಯೊರಗಳಿಂದ ಅಲಂಕೃತವಾದ ಚಂದನವನುು
ಬಳಿದುಕ ೊಂಡಿರುರುವ ತ ೊೋಳುಗಳ ೂಡನ , ಆನ ಯ
ಸ ೊಂಡಿಲುಗಳಂತಿರುವ ತ ೊಡ ಗಳ ತರಸಿವಗಳ, ಚೊಡಾಮಣಿಗಳನುು
ಕಟ್ಟಿ ಧರಿಸಿರುವ ಕುಂಡಲಗಳ ೂಂದಿರುವ ಕ ಳಗ ಬಿದಿುರುವ
ವೃಷ್ಭಾಕ್ಷರ ಶ್ರಗಳು ಮೋದಿನಿಯನುು ತುಂಬಿದುವು. ಅಲಿಲ್ಲಿ ಹರಡಿದು
ರಕತದಿಂದ ತ ೊೋಯು ಕಾಂಚನ ಕವಚಗಳಿಂದ ಭೊಮಿಯು
ಜಾವಲ ಯಿಲಿದ ೋ ಬರಿೋ ಕ ಂಡಗಳ ೋ ಉಳಿದಿರುವ ಅಗಿುಗಳಂತ
967
ಶ ೋಭಸಿತು. ಎಸ ಯಲಪಟ್ಟಿದು ಬತತಳಿಕ ಗಳಿಂದಲೊ, ಬಿದಿುದು
ಧನುಸು್ಗಳಿಂದಲೊ, ಎಲಿಕಡ ಹರಡಿದು ರುಕಮಪ್ುಂಖ್
ಶ್ರಗಳಿಂದಲೊ, ಭಗುಗ ೊಂಡಿದು ಹಲವಾರು ಕಿಂಕಿಣಿೋಮಾಲ ಗಳಿಂದ
ಕೊಡಿದ ರರ್ಗಳಿಂದಲೊ, ನಾಲ್ಲಗ ಯನುು ಹ ೊರಚಾಚಿ ರಕತದ
ಮಡುವಿನಲ್ಲಿ ಸತುತಬಿದಿುದು ಕುದುರ ಗಳಿಂದಲೊ, ಪಾತಕ ಗಳಿಂದಲೊ,
ಉಪಾಸಾಂಗಗಳಿಂದಲೊ, ಧವಜಗಳಿಂದಲೊ, ಹರಡಿದು ಪ್ರವಿೋರರ
ಬಿಳಿೋ ಮಹಾಶ್ಂಖ್ಗಳಿಂದಲೊ, ಸ ೊಂಡಿಲುಗಳು ಕತತರಿಸಿ ಮಲಗಿದು
ಆನ ಗಳಿಂದಲೊ ಆ ರಣಭೊಮಿಯು ನಾನಾರೊಪ್ಗಳ
ಅಲಂಕಾರಗಳಿಂದ ಅಲಂಕರಿಸಿಕ ೊಂಡ ನಾರಿಯಂತ ತ ೊೋರಿತು. ಕ ಲವು
ಆನ ಗಳು ಅಲ್ಲಿ ಪಾರಸಗಳು ಆಳವಾಗಿ ನ ಟ್ಟಿರುವುದರಿಂದ ವ ೋದನ ಯನುು
ತಾಳಲಾರದ ೋ ಸ ೊಂಡಿಲುಗಳ ಮೊಲಕ ಘ್ನೋಳಿಡುತಿತದುವು ಮತುತ
ಸ ೊಂಡಿಲ್ಲನ ಹ ೊಳ ಳಗಳಿಂದ ಹ ೊರಬರುತಿತದು ನಿೋರಿನ ತುಂತುರುಗಳಿಂದ
ಆ ರಣಭೊಮಿಯು ನಿೋರನುು ಸರವಿಸುತಿತರುವ ಪ್ವವತಗಳಿಂದ
ಕೊಡಿದ ಯೋ ಎಂದು ತ ೊೋರಿತು.
971
ಹಿಂಬಾಲ್ಲಸುವಂತ ವಾವಸ ಿ ಮಾಡು. ಬ ೋಗನ ೋ ಈ ಎಲಿ
ಕ ಲಸವನುು ಮಾಡಿ ಮುಗಿಸು.”
972
ಅನಾ ನರಶ ರೋಷ್ಿರು ರರ್ಗಳನ ುೋರಿ ಎಲಿ ಕಡ ಗಳಿಂದಲೊ
ಸುತುತವರ ದಿದುರು. ಮಹಿೋಪ್ತಿಯ ರಕ್ಷಣಾರ್ವವಾಗಿ ಸುಹೃದಯರು
ಶ್ಸರಗಳನುು ಹಿಡಿದು ದಿವಿಯಲ್ಲಿ ಅಮರರು ಶ್ಕರನಂತ ಹಿಂಬಾಲ್ಲಸಿದರು.
ಕುರುಗಳಿಂದ ಮತುತ ಕೌರವರ ಮಹಾರರ್ರಿಂದ ಸಂಪ್ೊಜಾಮಾನನಾಗಿ
ಆ ಯಶ್ಸಿವ ನೃಪ್ನು ಎಲಿಕಡ ಗಳಲ್ಲಿ ಸ ೊೋದರರನ ೊುಡಗೊಡಿ
ಗಾಂಗ ೋಯನ ಸದನದ ಕಡ ಪ್ರಯಾಣಿಸಿದನು.
975
ನಿನುನುು ಗಂಧವವರಿಂದ ಪಾಂಡವನು ಬಿಡುಗಡ
ಮಾಡಿದನ ೊೋ ಅದ ೋ ಪ್ಯಾವಪ್ತ ನಿದಶ್ವನವು. ನಿನು ಶ್ ರ
ಸ ೊೋದರರು ಮತುತ ಸೊತಪ್ುತರ ರಾಧ ೋಯನು ಓಡಿಹ ೊೋದದ ುೋ
ಪ್ಯಾವಪ್ತ ನಿದಶ್ವನವು. ನಾವ ಲಿರೊ ವಿರಾಟನಗರದಲ್ಲಿ
ಒಟ್ಟಿಗ ೋ ಇದಾುಗ ಅವನು ಒಬಬನ ೋ ನಮಮಡನ ಯುದಧಮಾಡಿ
ಜಯಿಸಿದುದ ೋ ಪ್ಯಾವಪ್ತ ನಿದಶ್ವನವು. ಯುದಧದಲ್ಲಿ
ದ ೊರೋಣನನೊು ದಿಗಭಿಮಗ ೊಳಿಸಿ, ನನುನೊು, ಕಣವನನೊು,
ದೌರಣಿಯನೊು, ಸುಮಹಾರರ್ ಕೃಪ್ನನೊು ಸಂಯುಗದಲ್ಲಿ
ಸ ೊೋಲ್ಲಸಿ, ವಸರಗಳನುು ತ ಗ ದುಕ ೊಂಡು ಹ ೊೋದ ಅದ ೋ
ಪ್ಯಾವಪ್ತ ನಿದಶ್ವನವು. ಯುದಧದಲ್ಲಿ ವಾಸವನಿಗೊ
ಜಯಿಸಲಸಾದಾರಾದ ನಿವಾತಕವಚರನುು ಸಮರದಲ್ಲಿ ಗ ದು
ಪಾರ್ವನ ೋ ಪ್ಯಾವಪ್ತ ನಿದಶ್ವನವು. ರಣದಲ್ಲಿ
ರಭಸನಾಗಿರುವ ಪಾಂಡವನನುು ರಣದಲ್ಲಿ ಗ ಲಿಲು
ಯಾರುತಾನ ೋ ಶ್ಕತರು? ಮೋಹದಿಂದ ನಿೋನು ಏನನುು
ಹ ೋಳಬ ೋಕು ಏನನುು ಹ ೋಳಬಾರದು ಎನುುವುದನುು
ಅರ್ವಮಾಡಿಕ ೊಳುಳತಿತಲಿ. ಗಾಂಧಾರ ೋ! ಮರಣವು
ಸನಿುಹಿತವಾದಾಗ ಮನುಷ್ಾನು ಎಲಿ ವೃಕ್ಷಗಳನೊು
ಕಾಂಚನದವುಗಳ ಂದ ೋ ಕಾಣುತಾತನ . ಹಾಗ ನಿೋನೊ ಕೊಡ
ವಿಪ್ರಿೋತಗಳನುು ಕಾಣುತಿತದಿುೋಯ. ಸವಯಂ ನಿೋನ ೋ
ಸೃಂಜಯರು ಮತುತ ಪಾಂಡವರ ೊಂದಿಗ ಮಹಾ ವ ೈರವನುು
976
ಕಟ್ಟಿಕ ೊಂಡಿರುವ . ಇಂದು ನಿೋನ ೋ ರಣದಲ್ಲಿ ಯುದಧಮಾಡು.
ಪ್ುರುಷ್ನಾಗು. ನ ೊೋಡುತ ೋತ ವ . ನಾನಾದರ ೊೋ ಶ್ಖ್ಂಡಿಯನುು
ಬಿಟುಿ ಸ ೋರಿರುವ ಸವವ ಸ ೊೋಮಕರನೊು ಪಾಂಚಾಲರನೊು
ಸಂಹರಿಸುತ ೋತ ನ . ಯುದಧದಲ್ಲಿ ಅವರಿಂದಲಾದರೊ ಹತನಾಗಿ
ಯಮಸಾದನಕ ಕ ಹ ೊೋಗುತ ೋತ ನ . ಅರ್ವಾ ಅವರನುು
ಸಂಗಾರಮದಲ್ಲಿ ಸಂಹರಿಸಿ ನಿನಗ ಪರೋತಿಯಾದುದನುು
ಕ ೊಡುತ ೋತ ನ . ಶ್ಖ್ಂಡಿಯು ಹಿಂದ ರಾಜಮನ ಯಲ್ಲಿ
ಸಿರೋಯಾಗಿಯೋ ಹುಟ್ಟಿದುನು. ಸಿರೋಯಾಗಿದು ಶ್ಖ್ಂಡಿನಿಯು
ವರದಾನದಿಂದ ಪ್ುರುಷ್ನಾದನು. ಪಾರಣತಾಾಗ
ಮಾಡಬ ೋಕಾಗಿ ಬಂದರೊ ನಾನು ಅವನನುು
ಸಂಹರಿಸುವುದಿಲಿ. ಧಾತರನಿಂದ ನಿಮಿವತಳಾಗಿದು
ಶ್ಖ್ಂಡಿನಿಯು ಈಗಲೊ ಸಿರೋಯಂದ ೋ ಮನಿುಸುತ ೋತ ನ .
ಸುಖ್ವಾಗಿ ನಿದ ುಮಾಡು. ಎಲ್ಲಿಯವರ ಗ
ಮೋದಿನಿಯಿರುವಳ ೂೋ ಅಲ್ಲಿಯವರ ಗ ಜನರು
ಮಾತನಾಡಿಕ ೊಳುಳವಂರ್ಹ ಮಹಾರಣವನುು ನಾನು ನಾಳ
ನಿಮಿವಸುತ ೋತ ನ .”
979
ಹಿೋಗ ನನಗ ಶಾಸರವಿದು ಭರತಶ ರೋಷ್ಿ ಗಾಂಗ ೋಯನು
ಹ ೋಳಿದುನು. ಆದುದರಿಂದ ಸವವಪ್ರಕಾರದಿಂದಲೊ
ಭೋಷ್ಮನನುು ರಕ್ಷ್ಸಬ ೋಕ ಂಬ ಅಭಪಾರಯ. ಮಹಾವನದಲ್ಲಿ
ರಕ್ಷಣ ಯಿಲಿದ ಸಿಂಹವನುು ತ ೊೋಳವ ೋ ಕ ೊಲಿಬಹುದು.
ಶ್ಖ್ಂಡಿಯಂಬ ತ ೊೋಳವು ಈ ಸಿಂಹವನುು ಕ ೊಲಿಬಾರದು.
ಸ ೊೋದರಮಾವ ಶ್ಕುನಿ, ಶ್ಲಾ, ಕೃಪ್, ದ ೊರೋಣ, ವಿವಿಂಶ್ತಿ
ಇವರು ಪ್ರಯತುಪ್ಟುಿ ಗಾಂಗ ೋಯನನುು ರಕ್ಷ್ಸಲ್ಲ. ಇವನನುು
ರಕ್ಷ್ಸಿದರ ಜಯವು ಖ್ಂಡಿತ.”
980
ಎಡಚಕರವನುು ಉತತಮೌಜಸನೊ ಕಾಯುತಿತದಾುರ .
ಅಜುವನನು ಶ್ಖ್ಂಡಿಯನುು ರಕ್ಷ್ಸುತಿತದಾುನ . ದುಃಶಾಸನ!
ಪಾರ್ವನ ರಕ್ಷಣ ಯಲ್ಲಿದು ಅವನು ನಮಿಮಂದ ತಪಪಸಿಕ ೊಂಡು
ಭೋಷ್ಮನನುು ಕ ೊಲಿದಂತ ಮಾಡು!”
981
ಆವೃತನಾಗಿ ಪಾಂಡವರನುು ಎದುರಿಸಿ ವೂಾಹಮಧಾದಲ್ಲಿ ನಿಂತಿದುನು.
ರರ್ಶ ರೋಷ್ಿ ಅಲಂಬುಸ ಮತುತ ಮಹಾರರ್ ಶ್ುರತಾಯು ಇಬಬರೊ
ಕವಚಧಾರಿಗಳಾಗಿ ಸವವಸ ೋನ ಗಳ ವೂಾಹದ ಹಿಂಭಾಗದಲ್ಲಿ
ನಿಂತಿದುರು. ಹಿೋಗ ವೂಾಹವನುು ಮಾಡಿಕ ೊಂಡು ಕೌರವರು ಸನುದಧರಾಗಿ
ಅಗಿುಯಂತ ಉರಿಯುತಿತದುರು.
ಅಲಂಬುಷ್-ಅಭಮನುಾ ಯುದಧ
ರಥ ೊೋದಾರನಾದ ತ ೋಜಸಿವ ಅಭಮನುಾವು ಪಂಗಳವಣವದ ಉತತಮ
ಕುದುರ ಗಳಿಂದ ಕೊಡಿದ ರರ್ದಲ್ಲಿ ಕುಳಿತು ಮೋಡಗಳು ಮಳ ಯನುು
ಸುರಿಸುವಂತ ಬಾಣಗಳ ಮಳ ಯನುು ಸುರಿಸುತಾತ ದುಯೋವಧನನ
ಮಹಾ ಸ ೋನ ಯ ಮೋಲ ದಾಳಿಮಾಡಿದನು. ರಾಶ್ ರಾಶ್ ಶ್ಸರಗಳಿಂದ
ಕೊಡಿದು ಅಕ್ಷಯವಾದ ಸ ೋನಾಸಾಗರವನುು ಒಳಹ ೊಗುತಿತದು ಕುರದಧ
ಅರಿಸೊದನ ಸೌಭದರನನುು ತಡ ಯಲು ಕೌರವರ ಕಡ ಯ
ಕುರುಪ್ುಂಗವರಿಗ ಸಾಧಾವಾಗಲ್ಲಲಿ. ಅವನು ಬಿಟಿ ಶ್ತುರಗಳನುು
ನಾಶ್ಪ್ಡಿಸಬಲಿ ಬಾಣಗಳು ಶ್ ರ ಕ್ಷತಿರಯರನುು ಪ ರೋತರಾಜನ ಮನ ಗ
ಕ ೊಂಡ ೊಯುಾತಿತದುವು. ಸೌಭದರನು ಕುರದಧನಾಗಿ ಯಮದಂಡಕ ಕ
984
ಸಮಾನವಾದ ಪ್ರಜವಲ್ಲತ ಮುಖ್ವುಳಳ ಸಪ್ವಗಳಂತಿದು ಸಾಯಕಗಳನುು
ಪ್ರಯೋಗಿಸುತಿತದುನು. ಪಾಲುಗನಿಯು ತಕ್ಷಣವ ೋ ರರ್ಗಳಲ್ಲಿದು
ರಥಿಗಳನೊು, ಕುದುರ ಯನ ುೋರಿದು ಸವಾರರನೊು, ಆನ ಗಳ ೂಂದಿಗ
ಗಜಾರ ೊೋಹಿಗಳನೊು ಕ ಳಗುರುಳಿಸಿದನು. ಯುದಧದಲ್ಲಿ ಅವನು
ಮಾಡುತಿತರುವ ಮಹಾ ಕಾಯವಗಳನುು ನ ೊೋಡಿ ರಾಜರು
ಸಂತ ೊೋಷ್ಗ ೊಂಡು ಫಾಲುಗನಿಯನುು ಬಹಳವಾಗಿ ಹ ೊಗಳಿದರು ಮತುತ
ಗೌರವಿಸಿದರು. ಭರುಗಾಳಿಯು ಹತಿತಯ ರಾಶ್ಯನುು ಎಲಿ
ದಿಕುಕಗಳಲ್ಲಿಯೊ ಹಾರಿಸಿಬಿಡುವಂತ ಸೌಭದರನು ಆ ಸ ೋನ ಗಳನುು
ಓಡಿಸಿ ಬಹುವಾಗಿ ಶ ೋಭಸಿದನು. ಆಳವಾದ ಕ ಸರಿನಲ್ಲಿ ಸಿಲುಕಿಕ ೊಂಡ
ಆನ ಗಳಿಗ ರಕ್ಷಕರ ೋ ಇಲಿದಿರುವಂತ ಅವನಿಂದ ಓಡಿಸಲಪಟಿ ಕೌರವ
ಸ ೋನ ಗಳಿಗ ಯಾರೊ ಇಲಿದಂತಾಯಿತು.
986
“ಈ ಮಹ ೋಷ್ಾವಸ ಕಾಷ್ಠಣವಯು ಎರಡನ ಯ ಅಜುವನನ ೊೋ
ಎನುುವಂತ ಕ ೊರೋಧದಿಂದ ವೃತರನು ದ ೋವಸಮೊಹದಂತ
ನಮಮ ಸ ೋನ ಗಳನುು ಓಡಿಸುತಿತದಾುನ . ರಾಕ್ಷಸಶ ರೋಷ್ಿ! ಸವವ
ವಿದ ಾಗಳಲ್ಲಿ ಪಾರಂಗತನಾದ ನಿನುನುು ಬಿಟುಿ ಬ ೋರ ಯಾರನೊು
ಅವನ ಚಿಕಿತ್ಕನನುು ನಾನು ಕಾಣಲಾರ ನು. ಬ ೋಗನ ೋ ನಿೋನು
ಹ ೊೋಗಿ ಆಹವದಲ್ಲಿ ಸೌಭದರನನುು ಕ ೊಲುಿ. ನಾವು ಭೋಷ್ಮ-
ದ ೊರೋಣರ ನ ೋತೃತವದಲ್ಲಿ ಪಾರ್ವರನುು ಕ ೊಲುಿತ ೋತ ವ .”
992
ದೃಢ ಸಾಯಕಗಳಿಂದ ಹ ೊಡ ಯತ ೊಡಗಿದರು. ತಂದ ಗ ಸಮನಾಗಿ
ಪ್ರಾಕರಮಿಯಾಗಿದು, ವಿಕರಮ ಮತುತ ಬಲಗಳಲ್ಲಿ ವಾಸುದ ೋವನಂತಿದು,
ಎಲಿ ಶ್ಸರಭೃತರಲ್ಲಿ ಶ ರೋಷ್ಿನಾದ ಆ ವಿೋರನು ಕೌರವರ ರಥಿಗಳಿಗ ತನು
ತಂದ ಮತುತ ಸ ೊೋದರ ಮಾವ ಇಬಬರಿಗೊ ಸದೃಶ್ವಾದ ಬಹುವಿಧದ
ಕ ಲಸಗಳನುು ಮಾಡಿದನು. ಆಗ ಅಮಷ್ವಣ ಧನಂಜಯುನು ಕೌರವ
ಸ ೈನಿಕರನುು ಸಂಹರಿಸುತತ ಪ್ುತರನಿಗಾಗಿ ಭೋಷ್ಮನಲ್ಲಿಗ ತಲುಪದನು.
ಹಾಗ ಯೋ ದ ೋವವರತನೊ ಕೊಡ ಸವಯಂಭಾನುವು ಇನ ೊುಬಬ
ಭಾಸಕರನನುು ಹ ೋಗ ೊೋ ಹಾಗ ಪಾರ್ವನನುು ತಲುಪದನು. ಆಗ ರರ್-
ಆನ -ಕುದುರ ಗಳಿಂದ ೊಡಗೊಡಿ ಧೃತ್ರಾಷ್ರನ ಪ್ುತರರು ರಣದಲ್ಲಿ
ಗುಂಪ್ುಗುಂಪಾಗಿ ಭೋಷ್ಮನನುು ಎಲಿಕಡ ಗಳಿಂದ ಸುತುತವರ ದರು.
ಹಾಗ ಯೋ ಪಾಂಡವರು ಧನಂಜಯನನುು ಮಹಾಸ ೋನ ಯಿಂದ ಕೊಡಿ,
ಕವಚಗಳನುು ಧರಿಸಿ ಸುತುತವರ ದರು.
ಭೋಮನ ಪ್ರಾಕರಮ
ಆಗ ವಿೋರ ಪಾಂಡುಸುತ ಭೋಮನು ತಿರಗತವನ ರರ್ಸ ೋನ ಯನುು
ರಣದಲ್ಲಿ ನಿರುತಾ್ಹಿಗಳನಾುಗಿಯೊ, ವಿಮುಖ್ರನಾುಗಿಯೊ, ಪ್ರಾಕರಮ
ಹಿೋನರನಾುಗಿಯೊ ಮಾಡಿದನು. ಆಗ ರಾಜಾ ದುಯೋವಧನ,
997
ರಥಿಗಳಲ್ಲಿ ಶ ರೋಷ್ಿ ಕೃಪ್, ಅಶ್ವತಾಿಮ, ಶ್ಲಾ, ಕಾಂಬ ೊೋಜದ ಸುದಕ್ಷ್ಣ,
ಅವಂತಿಯ ವಿಂದಾನುವಿಂದರು ಮತುತ ಬಾಹಿಿಕರ ೊಂದಿಗ ಬಾಹಿಿೋಕ
ಇವರುಗಳು ಮಹಾ ರರ್ಸ ೋನ ಯಿಂದ ಪಾರ್ವನನುು ಎಲಿ ಕಡ ಗಳಿಂದ
ಸುತುತವರ ದರು. ಹಾಗ ಯೋ ಭಗದತತ ಮತುತ ಮಹಾಬಲ ಶ್ುರತಾಯು
ಇವರು ಗಜಸ ೋನ ಗಳಿಂದ ಭೋಮನನುು ಎಲಿ ಕಡ ಗಳಿಂದಲೊ ತಡ ದರು.
ಭೊರಿಶ್ರವ, ಶ್ಲ, ಮತುತ ಸೌಬಲರು ತಕ್ಷಣವ ೋ ವಿವಿಧ
ಶ್ರಜಾಲಗಳಿಂದ ಮಾದಿರೋಪ್ುತರರನುು ತಡ ದರು. ಭೋಷ್ಮನಾದರ ೊೋ
ಎಲಿ ಧಾತವರಾಷ್ರರ ಎಲಿ ಸ ೈನಿಕರ ೊಂದಿಗ ಯುಧಿಷ್ಿರನನುು ಎದುರಿಸಿ
ಎಲಿ ಕಡ ಗಳಿಂದ ಸುತುತವರ ದರು. ಮೋಲ ಬಿೋಳುತಿತದು ಗಜಸ ೋನ ಯನುು
ನ ೊೋಡಿ ಪಾರ್ವ ವೃಕ ೊೋದರ ವಿೋರನು ಕಾನನದಲ್ಲಿರುವ
ಮೃಗರಾಜನಂತ ತನು ಕಟವಾಯಿಗಳನುು ನ ಕಿಕದನು. ಆಗ ರಥಿಗಳಲ್ಲಿ
ಶ ರೋಷ್ಿನು ಮಹಾಹವದಲ್ಲಿ ಗದ ಯನುು ಹಿಡಿದು ತಕ್ಷಣವ ೋ ರರ್ದಿಂದ
ಕ ಳಗ ಹಾರಿ ನಿನು ಸ ೈನಾವನುು ಹ ದರಿಸಿದನು. ಗದಾಪಾಣಿಯಾಗಿ
ನಿಂತಿದು ಭೋಮಸ ೋನನನುು ನ ೊೋಡಿ ಗಜಾರ ೊೋಹಿಗಳೂ ರಣದಲ್ಲಿ
ಪ್ರಯತುಟುಿ ಅವನನುು ಎಲಿ ಕಡ ಗಳಿಂದ ಸುತುತವರ ದರು. ಆನ ಗಳ
ಮಧಾವನುು ಸ ೋರಿ ಪಾಂಡವನು ಮಹಾ ಮೋಘ್ ಜಾಲಗಳ ನಡುವ
ಕಾಣುವ ರವಿಯಂತ ವಿರಾರ್ಜಸಿದನು. ಪಾಂಡವಷ್ವಭನು ಆ
ಗಜಸ ೋನ ಯನುು ಭರುಗಾಳಿಯು ಮಹಾ ಮೋಡಗಳ ಜಾಲವನುು
ಹ ೋಗ ೊೋ ಹಾಗ ಎಲಿಕಡ ಚದುರಿಸಿದನು. ಬಲಶಾಲ್ಲ ಭೋಮಸ ೋನನಿಂದ
ವಧಿಸಲಪಡುತಿತದು ಆ ಆನ ಗಳು ರಣದಲ್ಲಿ ಮೋಡಗಳು ಗುಡುಗುವಂತ
998
ಗರ್ಜವಸಿದವು. ರಣಮೊಧವನಿಯಲ್ಲಿ ಅನ ೋಕ ಆನ ಗಳಿಂದ ಸಿೋಳಲಪಟಿ
ಮತುತ ಗಾಯಗ ೊಂಡ ಪಾರ್ವನು ಹೊಬಿಟಿ ಅಶ ೋಕವೃಕ್ಷದಂತ
ಶ ೋಭಸಿದನು. ತಿವಿಯಲು ಬಂದ ದಂತವನ ುೋ ಹಿಡಿದು ಜಗಾಗಡಿ ಕಿತುತ
ಅವುಗಳಿಂದಲ ೋ ದಂಡವನುು ಹಿಡಿದ ಅಂತಕನಂತ ಆನ ಗಳ
ಕುಂಭಸಿಳಗಳನುು ತಿವಿದು ಸಾಯಿಸುತಿತದುನು. ರಕತದಿಂದ ನ ನ ದಿದು
ಗದ ಯನುು ಹಿಡಿದು, ಮೋಡಸು್, ಮಜ ಜಗಳು ಶ್ರಿೋರದ ಮೋಲ ಹಾರಿ
ಪ್ರಕಾಶ್ಸುತಿತದು ಅವನು ರಕತದಿಂದ ಅಭಾಂಜನ ಮಾಡಿದ ರುದರನಂತ
ತ ೊೋರಿದನು. ಹಿೋಗ ವಧಿಸಲಪಟುಿ ಉಳಿದಿದು ಮಹಾಗಜಗಳು
ತಮಮದ ೋ ಸ ೋನ ಯನುು ಧವಂಸಮಾಡುತಾತ ಎಲಾಿಕಡ ಓಡಿಹ ೊೋದವು.
ಎಲಿ ಕಡ ಗಳಿಂದಲೊ ಗಜಸ ೈನಾಗಳು ಪ್ಲಾಯನ ಮಾಡತಿತದುುದರಿಂದ
ಉಳಿದ ದುಯೋವಧನನ ಸ ೋಲ ಯಲಿವೂ ಪ್ರಾಙ್ುಮಖ್ವಾಯಿತು.
ಸಂಕುಲಯುದಧ
ಮಧಾಾಹುದಲ್ಲಿ ಸ ೊೋಮಕರ ೊಂದಿಗ ಭೋಷ್ಮನ ಲ ೊೋಕಕ್ಷಯಕಾರಕ ರೌದರ
ಸಂಗಾರಮವು ಪಾರರಂಭವಾಯಿತು. ರಥಿಗಳಲ್ಲಿ ಶ ರೋಷ್ಿ ಗಾಂಗ ೋಯನು
ನಿಶ್ತ ಬಾಣಗಳಿಂದ ಪಾಂಡವರ ಸ ೋನ ಗಳನುು ನೊರಾರು ಸಹಸಾರರು
ಸಂಖ್ ಾಗಳಲ್ಲಿ ವಧಿಸಿದನು. ದ ೋವವರತನು ಹುಲ್ಲಿನಿಂದ ಧಾನಾಗಳನುು
ಬ ೋಪ್ವಡಿಸಲು ಎತುತಗಳು ತುಳಿಯುವಂತ ಆ ಸ ೋನ ಯನುು
ಮದಿವಸಿದನು. ಧೃಷ್ಿದುಾಮು, ಶ್ಖ್ಂಡಿ, ವಿರಾಟ ಮತುತ ದುರಪ್ದರು
ಸಮರದಲ್ಲಿ ಆ ಮಹಾರರ್ ಭೋಷ್ಮನ ಹತಿತರ ಹ ೊೋಗಿ ಬಾಣಗಳಿಂದ
ಹ ೊಡ ದು ಆಕರಮಣಿಸಿದರು. ಆಗ ಅವನು ಧೃಷ್ಿದುಾಮು ಮತುತ
999
ವಿರಾಟರನುು ಮೊರು ಬಾಣಗಳಿಂದ ಹ ೊಡ ದು, ದುರಪ್ದನ ಮೋಲ
ನಾರಾಚವನುು ಪ್ರಯೋಗಿಸಿದನು. ಸಮರದಲ್ಲಿ ಆ ಮಹ ೋಷ್ಾವಸ
ಅಮಿತರಕಶ್ವ ಭೋಷ್ಮನಿಂದ ಹ ೊಡ ಯಲಪಟಿ ಅವರು ಕಾಲ್ಲನಿಂದ
ತುಳಿಯಲಪಟಿ ಸಪ್ವಗಳಂತ ಕ ೊರೋಧಿತರಾದರು. ಭಾರತರ
ಪತಾಮಹನನುು ಶ್ಖ್ಂಡಿಯು ಹ ೊಡ ದರೊ ಕೊಡ ಅವನ ಸಿರೋತವವನುು
ಮನಸಿ್ಗ ತಂದುಕ ೊಂಡು ಆ ಅಚುಾತನು ಅವನನುು ಪ್ರಹರಿಸಲ್ಲಲಿ.
ಧೃಷ್ಿದುಾಮುನಾದರ ೊೋ ಕ ೊರೋಧದಿಂದ ಅಗಿುಯಂತ ಪ್ರಜವಲ್ಲಸುತಾತ
ಪತಾಮಹನನುು ಮೊರು ಬಾಣಗಳಿಂದ ಪತಾಮಹನ ಎದ ಗ
ಹ ೊಡ ದನು. ಭೋಷ್ಮನನುು ದುರಪ್ದನು ಇಪ್ಪತ ೈದರಿಂದ, ವಿರಾಟನು
ಹತುತ ಬಾಣಗಳಿಂದ, ಮತುತ ಶ್ಖ್ಂಡಿಯು ಇಪ್ಪತ ೈದು ಸಾಯಕಗಳಿಂದ
ಹ ೊಡ ದರು. ಯುದಧದಲ್ಲಿ ಆ ಮಹಾತಮರಿಂದ ಹಿೋಗ ಅತಿಯಾಗಿ
ಗಾಯಗ ೊಂಡ ಭೋಷ್ಮನು ವಸಂತಕಾಲದಲ್ಲಿ ಪ್ುಷ್ಪ-ಚಿಗುರುಗಳಿಂದ
ಕೊಡಿದ ಅಶ ೋಕವೃಕ್ಷದಂತ ಕ ಂಪಾಗಿ ತ ೊೋರಿದನು.
ಎಂದನು.
1004
ಕೊಡ ಸಂಯುಗದಲ್ಲಿ ಬಾಣಗಳಿಂದ ಪಾರ್ವನನುು ಮತುತ ಪ್ುನಃ
ಏಳರಿಂದ ವಾಸುದ ೋವನನುು ಹಾಗೊ ಎಂಭತತರಿಂದ ಪಾರ್ವನನುು
ಹ ೊಡ ದನು. ಅವನನುು ಶ್ರೌಘ್ಗಳಿಂದ ತಡ ದು ಮಹಾರರ್
ಶ್ಕರಸೊನುವು ರಣದಲ್ಲಿ ಸುಶ್ಮವನ ಯೋಧರನುು ಯಮಸಾದನಕ ಕ
ಕಳುಹಿಸಿದನು. ಯುಗಕ್ಷಯದಲ್ಲಿ ಕಾಲನಂತ ಪಾರ್ವನಿಂದ ವಧಿಸಲಪಟಿ
ಆ ಮಹಾರರ್ರಿಗ ಭಯವು ಹುಟ್ಟಿ ಪ್ಲಾಯನ ಮಾಡಿದರು. ಕ ಲವರು
ಕುದುರ ಗಳನುು ಬಿಟುಿ, ಕ ಲವರು ರರ್ಗಳನುು ಬಿಟುಿ, ಇನುು ಕ ಲವರು
ಆನ ಗಳನುು ಬಿಟುಿ ಹತೊತ ಕಡ ಗಳಲ್ಲಿ ಓಡತ ೊಡಗಿದರು. ಇನುು
ಕ ಲವರು ತಮಮಂದಿಗ ಕುದುರ , ರರ್, ಆನ ಗಳನುು ಕರ ದುಕ ೊಂಡು
ತವರ ಮಾಡಿ ರಣದಿಂದ ಪ್ಲಾಯನ ಮಾಡುತಿತದುರು. ಪ್ದಾತಿಗಳು ಕೊಡ
ಮಹಾರಣದಲ್ಲಿ ಶ್ಸರಗಳನುು ಬಿಸುಟು ಇತರರ ಮೋಲ
ಅನುಕಂಪ್ವಿಲಿದ ೋ ಅಲಿಲ್ಲಿ ಓಡಿ ಹ ೊೋಗುತಿತದುರು.
ಸಾತಾಕಿಯ ಪ್ರಾಕರಮ
ಶ್ ರ ಸಾತಾಕಿಯು ಕೃತವಮವನನುು ಐದು ಆಯಸಗಳಿಂದ ಹ ೊಡ ದು
ಸಹಸಾರರು ಬಾಣಗಳನುು ಹರಡಿ ಯುದಧದಲ್ಲಿ ತ ೊಡಗಿದನು. ಹಾಗ ಯೋ
ರಾಜ ದುರಪ್ದನು ದ ೊರೋಣನನುು ನಿಶ್ತ ಶ್ರಗಳಿಂದ ಹ ೊಡ ದು ಪ್ುನಃ
ಅವನನುು ಏಳರಿಂದ ಮತುತ ಸಾರಥಿಯನುು ಏಳರಿಂದ ಹ ೊಡ ದನು.
ಭೋಮಸ ೋನನಾದರ ೊೋ ಪ್ರಪತಾಮಹ ರಾಜಾ ಬಾಹಿಿೋಕನನುು ಹ ೊಡ ದು
ಕಾನನದಲ್ಲಿ ಸಿಂಹದಂತ ಮಹಾನಾದಗ ೈದನು. ಚಿತರಸ ೋನನಿಂದ ಅನ ೋಕ
ಆಶ್ುಗಗಳಿಂದ ಹ ೊಡ ಯಲಪಟಿ ಆಜುವನಿಯು ಚಿತರಸ ೋನನ
ಹೃದಯವನುು ಮೊರು ಬಾಣಗಳಿಂದ ಚ ನಾುಗಿ ಹ ೊಡ ದನು.
ದಿವಿಯಲ್ಲಿ ಮಹಾಘೊೋರರಾದ ಬುಧ-ಶ್ನ ೈಶ್ಚರರಂತ ರಣದಲ್ಲಿ
ಸ ೋರಿದು ಆ ಮಹಾಕಾಯರಿಬಬರೊ ಬ ಳಗಿದರು. ಪ್ರವಿೋರಹ ಸೌಭದರನು
1006
ಅವನ ನಾಲೊಕ ಕುದುರ ಗಳನೊು ಸೊತನನೊು ಒಂಭತುತ ಶ್ರಗಳಿಂದ
ಸಂಹರಿಸಿ ಜ ೊೋರಾಗಿ ಕೊಗಿದನು. ಅಶ್ವಗಳು ಹತರಾಗಲು ಆ
ಮಹಾರರ್ನು ತಕ್ಷಣವ ೋ ರರ್ದಿಂದ ಧುಮುಕಿ ದುಮುವಖ್ನ
ರರ್ವನ ುೋರಿದರು. ಪ್ರಾಕರಮಿೋ ದ ೊರೋಣನು ದುರಪ್ದನನುು ಸನುತಪ್ವವ
ಶ್ರಗಳಿಂದ ಹ ೊಡ ದು ತಕ್ಷಣವ ೋ ಅವನ ಸಾರಥಿಯನೊು ಹ ೊಡ ದನು.
ಸ ೋನಾಮುಖ್ದಲ್ಲಿ ಹಾಗ ಪೋಡ ಗ ೊಳಗಾದ ರಾಜಾ ದುರಪ್ದನು
ಹಿಂದಿನ ವ ೈರವನುು ಸಮರಿಸಿಕ ೊಂಡು ವ ೋಗಶಾಲ್ಲ ಕುದುರ ಗಳ ಮೋಲ ೋರಿ
ಪ್ಲಾಯನ ಮಾಡಿದನು. ಭೋಮಸ ೋನನಾದರ ೊೋ ಮುಹೊತವದಲ್ಲಿಯೋ
ಎಲಿ ಸ ೋನ ಗಳೂ ನ ೊೋಡುತಿತರುವಂತ ರಾಜ ಬಾಹಿಿೋಕನ ಕುದುರ ಗಳು,
ಸಾರಥಿ ಮತುತ ರರ್ವನುು ಧವಂಸ ಮಾಡಿದನು.
ಯುಧಿಷ್ಠಿರ-ಮಾದಿರೋಪ್ುತರರ ಪ್ರಾಕರಮ
ಆಕಾಶ್ದಲ್ಲಿ ಬ ೋಸಗ ಯ ಕ ೊನ ಯಲ್ಲಿ ಮೋಡಗಳು ಭಾಸಕರನನುು
ಹ ೋಗ ೊೋ ಹಾಗ ರಣದಲ್ಲಿ ಪಾಂಡವರು ಭೋಷ್ಮನನುು
ಮುತಿತಕ ೊಂಡಿರುವುದನುು ನ ೊೋಡಿ ಕುರದಧನಾದ ದುಯೋವಧನನು
ದುಃಶಾಸನನಿಗ ಹ ೋಳಿದನು:
1008
“ಭರತಷ್ವಭ! ಈ ಶ್ ರ ಮಹ ೋಷ್ಾವಸ ಶ್ತುರನಿಶ್ ದನ
ಭೋಷ್ಮನನುು ಶ್ ರ ಪಾಂಡವರು ಎಲಿ ಕಡ ಗಳಿಂದ ಮುತಿತಗ
ಹಾಕಿದಾುರ . ಆ ಸುಮಹಾತಮನ ರಕ್ಷಣ ಯ ಕಾಯವವು ನಿನುದು.
ಏಕ ಂದರ ಸಮರದಲ್ಲಿ ನಮಮನುು ರಕ್ಷ್ಸುತಿತರುವ
ಪತಾಮಹನನುು ಸಂಹರಿಸಲು ಪಾಂಡವರ ೊಂದಿಗ
ಪಾಂಚಾಲರು ಪ್ರಯತಿುಸುತಿತದಾುರ . ಅಲ್ಲಿ ಭೋಷ್ಮನನುು
ರಕ್ಷ್ಸುವುದ ೋ ಕಾಯವವ ಂದು ನನಗನಿುಸುತಿತದ . ಈ
ಮಹ ೋಷ್ಾಾಸ ಭೋಷ್ಮ ಪತಾಮಹನ ೋ ನಮಮ ರಕ್ಷಕ. ನಿೋನು
ಸವವಸ ೋನ ಗಳ ೂಂದಿಗ ಪತಾಮಹನನುು ಸುತುತವರ ದು
ಸಮರದಲ್ಲಿ ದುಷ್ಕರವಾದ ಅವನನುು ರಕ್ಷ್ಸುವ ಕ ಲಸವನುು
ಮಾಡಬ ೋಕು.”
1011
ತಕ್ಷಣವ ೋ ಮಹಾರರ್ ಧಮವರಾಜನು ಮದರರಾಜನ ಎದ ಗ ಹತುತ
ಸಾಯಕಗಳನುು ಮತುತ ನಕುಲ ಸಹದ ೋವರು ಮೊರು ಮೊರು
ರ್ಜಹಮಗಗಳಿಂದ ಹ ೊಡ ದರು. ಮದರರಾಜನೊ ಕೊಡ ಅವರ ಲಿರನುು
ಮೊರು ಮೊರು ಬಾಣಗಳಿಂದ ಹ ೊಡ ದನು. ಪ್ುನಃ ಯುಧಿಷ್ಠಿರನನುು
ಅರವತುತ ನಿಶ್ತ ಬಾಣಗಳಿಂದ ಹ ೊಡ ದನು. ಸಂರಬಧರಾಗಿ
ಮಾದಿರೋಪ್ುತರರಿಬಬರನುು ಎರ ಡ ರಡು ಬಾಣಗಳಿಂದ ಹ ೊಡ ದನು. ಆಗ
ಮಹಾಬಾಹು ಭೋಮನು ರಾಜನು ಮೃತುಾವಿನ ಬಾಯಿಯ ಬಳಿಯಂತ
ಮದರರಾಜನ ವಶ್ದಲ್ಲಿದುುದನುು ನ ೊೋಡಿ ಅಮಿತರರ್ಜತು ಯುಧಿಷ್ಠಿರನ
ಬಳಿ ಧಾವಿಸಿ ಬಂದನು. ಸೊಯವನು ಇಳಿಮುಖ್ದಲ್ಲಿ ಬ ಳಗುತಿತರುವಾಗ
ಸುದಾರುಣವಾದ ಮಹಾಘೊೋರ ಯುದಧವು ನಡ ಯಿತು.
1013
ಸುವಣವಭೊಷ್ಠತವದ, ಹದಿುನ ರ ಕ ಕಗಳಿಂದ ಕೊಡಿದ, ನಿಶ್ತ
ಬಾಣಗಳಿಂದಲೊ, ಕಣಿವ-ನಾಲ್ಲೋಕ-ನಾರಾಚಗಳಿಂದನು ಆ ಸ ೋನ ಯನುು
ಮುಚಿಚಬಿಟಿನು. ನಿಶ್ತ ಶ್ರಗಳಿಂದ ಧವಜಗಳನುು ಮತುತ ರಥಿಗಳನುು
ಉರುಳಿಸಿದನು. ರರ್ ಸ ೋನ ಯನುು ತಲ ಯಿಲಿದ ತಾಲದ ಮರದಂತ
ಮಾಡಿದನು. ಆ ಸವವಶ್ಸರಭೃತರಲ್ಲಿ ಶ ರೋಷ್ಿ ಮಹಾಬಾಹುವು
ಸಂಯುಗದಲ್ಲಿ ರರ್-ಆನ -ಕುದುರ ಗಳನುು ನಿಮವನುಷ್ಾರನಾುಗಿ
ಮಾಡಿದನು. ಸಿಡಿಲ್ಲನ ಗಜವನ ಯಂತ ಕ ೋಳಿ ಬರುತಿತದು ಅವನ ಬಿಲ್ಲಿನ
ಟ್ ೋಂಕಾರಶ್ಬಧವನುು ಕ ೋಳಿ ಸವವಪಾರಣಿಗಳೂ ನಡುಗಿದವು. ಭೋಷ್ಮನು
ಪ್ರಯೋಗಿಸುತಿತದು ಬಾಣಗಳು ಒಮಮಯೊ ವಾರ್ವವಾಗುತಿತರಲ್ಲಲಿ.
ಭೋಷ್ಮನಿಂದ ಹ ೊರಟ ಬಾಣಗಳು ಅವರ ದ ೋಹವನುು ಭ ೋದಿಸಿ
ಹ ೊರಬರುತಿತದುವು. ವಿೋರರನುು ಕಳ ದುಕ ೊಂಡು ರರ್ಗಳನುು
ಕುದುರ ಗಳು ಮಾತರ ಎಳ ದುಕ ೊಂಡು ರಣರಂಗದಲ್ಲಿ
ಓಡಿಹ ೊೋಗುತಿತರುವುದು ಕಾಣುತ್ರುತ್ುು. ಹದಿನಾಲುಕ ಸಾವಿರ ಸತುಕಲ
ಪ್ರಸೊತ, ಪಾರಣವನ ುೋ ಮುಡುಪಾಗಿಟ್ಟಿರುವ, ವಿಖ್ಾಾತರಾದ,
ಯುದಧದಲ್ಲಿ ಹಿಮಮಟಿದ ೋ ಇರುವ, ಸುವಣವಭೊಷ್ಠತ ಧವಜವುಳಳ
ಚ ೋದಿ-ಕಾಶ್-ಕರೊಷ್ ಮಹಾರರ್ರು ಬಾಯಿಕಳ ದ ಅಂತಕನಂತಿರುವ
ಭೋಷ್ಮನ ೊಡನ ಯುದಧಮಾಡಿ ಕುದುರ -ರರ್-ಆನ ಗಳ ೂಂದಿಗ ನಾಶ್ರಾಗಿ
ಪ್ರಲ ೊೋಕವನುು ಸ ೋರಿದರು. ಅಲ್ಲಿ ಭಗುವಾಗಿದು ಧುರಿಗಳುಳಳ,
ಸಲಕರಣ ಗಳು ಹ ೊರಬಿದಿುದು, ಗಾಲ್ಲಗಳು ಮುರಿದಿದು ನೊರಾರು
ಸಹಸಾರರು ರರ್ಗಳು ಎಲಿ ಕಡ ಕಾಣುತ್ರುದದವು.
1014
ನ ೊಗಗಳು ತುಂಡಾಗಿದು ರರ್ಗಳಿಂದ, ಕ ಳಗಿ ಬಿದು ರಥಿಗಳಿಂದ,
ಬಾಣಗಳು, ಒಡ ದ ಕವಚಗಳಿಂದ, ಪ್ಟ್ಟಿಶ್ಗಳಿಂದ, ಗದ -
ಮುಸಲಗಳಿಂದ, ನಿಶ್ತ ಶ್ಲ್ಲೋಮುಖ್ಗಳಿಂದಲೊ, ರರ್ದ
ತ ೊೋಳುಮರಗಳಿಂದಲೊ, ಮುರಿದಿದು ಚಕರಗಳಿಂದಲೊ, ಕ ೈಗಳಿಂದಲೊ,
ಬಿಲುಿಗಳಿಂದಲೊ, ಖ್ಡಗಗಳಿಂದಲೊ, ಕುಂಡಲಗಳಿದು ತಲ ಗಳಿಂದ,
ಕ ೈಚಿೋಲಗಳಿಂದ, ಬ ರಳಿಗ ಹಾಕಿಕ ೊಳುಳವ ಚಮವದ ಸಾಧನಗಳಿಂದ,
ಕ ಳಕ ಕ ಬಿದು ಧವಜಗಳಿಂದ, ಅನ ೋಕ ತುಂಡುಗಳಾಗಿದು ಚಪ್ಗಳಿಂದ
ರಣಭೊಮಿಯು ತುಂಬಿಹ ೊೋಗಿತುತ. ಏರಿದುವರನುು ಕಳ ದುಕ ೊಂಡ
ಆನ ಗಳು, ಸವಾರರನುು ಕಳ ದುಕ ೊಂದ ಕುದುರ ಗಳು ನೊರಾರು
ಸಹಸಾರರು ಸಂಖ್ ಾಗಳಲ್ಲಿ ಅಲ್ಲಿ ಸತುತ ಬಿದಿುದುವು. ಓಡುತಿತರುವ
ಮಹಾರರ್ರನುು ತಡ ಯಲು ಅವರ ವಿೋರರು ಎಷ್ ಿೋ ಪ್ರಯತಿುಸಿದರೊ
ಭೋಷ್ಮನ ಬಾಣಗಳಿಂದ ಪೋಡಿತರಾದ ಅವರನುು ನಿಲ್ಲಿಸಲು ಅವರಿಗ
ಸಾಧಾವಾಗಲ್ಲಲಿ. ಮಹ ೋಂದರನಿಗ ಸಮನಾದ ವಿೋಯವದಿಂದ
ವಧಿಸಲಪಟ್ಟಿದು ಮಹಾಸ ೋನ ಯು ಸಂಪ್ೊಣವವಾಗಿ ನಾಶ್ವಾಯಿತು.
ಇಬಬರು ಒಟ್ಾಿಗಿ ಓಡಿ ಹ ೊೋಗಲು ಸಾಧಾವಾಗುತಿತರಲ್ಲಲಿ. ಹಾಹಾಕಾರ
ಮಾಡಿಕ ೊಂಡು ಚ ೋತನವನ ುೋ ಕಳ ದುಕ ೊಂಡ ಪಾಂಡುಪ್ುತರರ ಸ ೋನ ಯ
ರರ್-ಆನ -ಕುದುರ ಗಳನುು ಹ ೊಡ ದನು ಮತುತ ಧವಜ ದಂಡಗಳನುು
ಉರುಳಿಸಿದನು. ದ ೈವಬಲದಿಂದಲ ೋ ಪ ರೋರಿತರಾಗಿ ಅಲ್ಲಿ
ತಂದ ಯಂದಿರು ಮಕಕಳನೊು, ಹಾಗ ಯೋ ಮಕಕಳು ತಂದ ಯರನೊು,
ಗ ಳ ಯರು ಗ ಳ ಯರನೊು ಕರ ದು ಕ ೊಲುಿತಿದ
ತ ುರು. ಪಾಂಡುಪ್ುತರನ
1015
ಕ ಲವು ಸ ೈನಿಕರು ಕವಚಗಳನುು ಕಳಚಿ, ಕೊದಲು ಬಿಚಿಚ ಹರಡಿಕ ೊಂಡು
ಓಡಿ ಹ ೊೋಗುತಿತರುವುದು ಕಂಡುಬಂದಿತು. ಹುಲ್ಲಯನುು ಕಂಡ
ಗ ೊೋವುಗಳ ಸಮೊಹದಂತ ಭಾರಂತವಾಗಿದು, ತಲ ಕ ಳಗಾದ ಮೊಕಿಗಳ
ರರ್ಗಳಿಂದ ಕೊಡಿದು ಪಾಂಡುಪ್ುತರನ ಸ ೈನಾವು ಆತವಸವರದಿಂದ
ಕೊಗುತಿತದುುದು ಕಂಡುಬಂದಿತು. ಪ್ುಡಿಪ್ುಡಿಯಾದ ಆ ಸ ೈನಾವನುು
ನ ೊೋಡಿ ಯಾದವನಂದನನು ಉತತಮ ರರ್ವನುು ನಿಲ್ಲಿಸಿ ಪಾರ್ವ
ಬಿೋಭತು್ವಿಗ ನುಡಿದನು:
1016
ಓರ ನ ೊೋಟದಿಂದ ಇಚ ಛಯೋ ಇಲಿದವನಂತ ಬಿೋಭತು್ವು ಈ
ಮಾತನಾುಡಿದನು:
1017
ಕತತರಿಸಿ ಬಿೋಳಿಸಿದನು. ಧನುಸು್ ತುಂಡಾಗಲು ಕೌರವಾ ಭೋಷ್ಮನು ಪ್ುನಃ
ಇನ ೊುಂದು ಮಹಾಧನುಸ್ನುು ತ ಗ ದುಕ ೊಂಡು ನಿಮಿಷ್ಮಾತರದಲ್ಲಿ
ಶ್ಂರ್ಜನಿಯನುು ಬಿಗಿದು ಸಜುಜ ಗ ೊಳಿಸಿದನು. ಆಗ ಮೋಘ್ಕ ಕ ಸಮನಾದ
ಧವನಿಯುಳಳ ಆ ಧನುಸ್ನುು ಎರಡೊ ಕ ೈಗಳಿಂದ ಸ ಳ ಯಲು ಆ
ಧನುಸ್ನೊು ಕೊಡ ಅಜುವನನು ಕುರದಧನಾಗಿ ತುಂಡರಿಸಿದನು. ಅವನ
ಆ ಲಾಘ್ವವನುು ಶ್ಂತನುವಿನ ಮಗನು “ಸಾಧು ಪಾರ್ವ
ಮಹಾಬಾಹ ೊೋ! ಸಾಧು ಕುಂತಿೋಸುತ!” ಎಂದು ಗೌರವಿಸಿದನು. ಹಿೋಗ
ಹ ೋಳಿ ಇನ ೊುಂದು ಸುಂದರ ಧನುಸ್ನುು ತ ಗ ದುಕ ೊಂಡು ಭೋಷ್ಮನು
ಪಾರ್ವನ ರರ್ದ ಮೋಲ ಶ್ರಗಳನುು ಪ್ರಯೋಗಿಸಿದನು. ವಾಸುದ ೋವನು
ಅನ ೋಕ ವಿಧದ ಮಂಡಲಕರಮಗಳಲ್ಲಿ ಕುದುರ ಗಳನುು ತಿರುಗಿಸಿ ಅವನ
ಶ್ರಗಳನುು ವಾರ್ವಗ ೊಳಿಸಿ ಕುದುರ ಓಡಿಸುವುದರಲ್ಲಿ ತನಗಿದು ಅತಾಂತ
ಶ್ಕಿತಯನುು ಪ್ರದಶ್ವಸಿದನು. ಎದುರಾದ ಗೊಳಿಯ ಕ ೊಂಬುಗಳ
ತಿವಿತದಿಂದ ಗಾಯಗ ೊಂಡು ರ ೊೋಷ್ಗ ೊಂಡ ಎರಡು ಎತುತಗಳಂತ
ಬಾಣಗಳಿಂದ ಗಾಯಗ ೊಂಡ ಭೋಷ್ಮ-ಪಾರ್ವ ನರವಾಾಘ್ರರಿಬಬರೊ
ಶ ೋಭಸಿದರು.
1018
ಯುಧಿಷ್ಠಿರನ ಸ ೋನ ಯನುು ಯುಗಾಂತನಂತ ಮಾಡುತಿತದು ಭೋಷ್ಮನನುು
ನ ೊೋಡಿ ಮಹಾಬಾಹು, ಮಾಧವ, ಪ್ರವಿೋರಹ ವಾಸುದ ೋವನು
ಸಹಿಸಲಾರದ ೋ ಹ ೊೋದನು. ಆಗ ಪಾರ್ವನ ಬ ಳಿಳಯ ಬಣಣದ
ಕುದುರ ಗಳ ಕಡಿವಾಣಗಳನುು ಬಿಸುಟು ಕುರದಧನಾದ ಆ
ಮಹಾಯೋಗಿಯು ಮಹಾರರ್ದಿಂದ ದುಮುಕಿದನು. ಭುಜಗಳನ ುೋ
ಆಯುಧಗಳನಾುಗಿರಿಸಿಕ ೊಂಡ ಆ ಬಲಶಾಲ್ಲಯು ಚಾವಟ್ಟಯನ ುೋ
ಕ ೈಯಲ್ಲಿ ಹಿಡಿದು ಪ್ುನಃ ಪ್ುನಃ ಸಿಂಹನಾದ ಗ ೈಯುತಾತ, ಹ ಜ ಜಗಳಿಂದ
ಜಗತತನ ುೋ ಸಿೋಳಿ ಬಿಡುವಂತ ಆ ಜಗತಿೋಶ್ವರನು, ಕ ೊರೋಧದಿಂದ
ಕಣುಣಗಳನುು ಕ ಂಪ್ುಮಾಡಿಕ ೊಂಡ ಆ ಕೃಷ್ಣನು, ಮಹಾಹವದಲ್ಲಿ
1019
ಕೌರವರ ಚ ೋತನಗಳನುು ಸ ಳ ದುಕ ೊಳುಳವನ ೊೋ ಎನುುವಂತಿರುವ ಆ
ಅಮಿತದುಾತಿಯು ಕ ೊಲಿಬ ೋಕ ಂದು ಭೋಷ್ಮನ ಕಡ ಗ ಓಡಿದನು,
ಗರ್ಜವಸುತಾತ ಭೋಷ್ಮನ ಕಡ ಬರುತಿತದು ಮಾಧವನನುು ನ ೊೋಡಿ
1020
ಕಲಾಾಣವ ೋ ದ ೊರ ಯುತತದ . ಗ ೊೋವಿಂದ! ಇಂದು ನಾನು
ಸಂಯುಗಲ್ಲಿ ಮೊರು ಲ ೊೋಕಗಳಲ್ಲಿಯೊ
ಸಂಭಾವಿತನಾಗಿದ ುೋನ .”
1021
ಪ್ೊಣವಚಂದರನಂತಿರುವ ದುಧವಷ್ವನಾದ ಮಹಾವರತನನುು
ಇಂದ ೋ ಅವನ ಇಚ ಛಯಂತ ಯೋ ಸಂಹಾರಮಾಡುವುದನುು
ನಿೋನು ಕಾಣುವ .”
1023
ಪ್ಡ ದರು. ಭೋಷ್ಮನಿಂದ ತುಂಬಾ ಪೋಡಿತರಾದ ಪಾಂಡವರು
ಸಮರದಲ್ಲಿ ಭೋಷ್ಮನ ಕಮವಗಳ ಕುರಿತು ಯೋಚಿಸಿ ಶಾಂತಿಯನ ುೋ
ಪ್ಡ ಯಲ್ಲಲಿ. ಭೋಷ್ಮನೊ ಕೊಡ ಸೃಂಜಯರ ೊಂದಿಗ ಪಾಂಡವರನುು
ಸಮರದಲ್ಲಿ ಗ ದುು, ಧೃತ್ರಾಷ್ರನ ಸುತರಿಂದ ಪ್ೊರ್ಜತನಾಗಿ,
ವಂದಿಸಿಕ ೊಂಡು, ಸುತುತವರ ದ ಹೃಷ್ಿರೊಪ್ರಾದ ಕುರುಗಳ ೂಂದಿಗ
ಡ ೋರ ಯನುು ಪ್ರವ ೋಶ್ಸಿದನು. ಆ ರಾತಿರಯು ಸವವಭೊತಗಳಿಗೊ
ಪ್ರಮೋಹನಕಾರಿಯಾಯಿತು.
1024
ಭೋಷ್ಮನ ತಿೋಕ್ಷ್ಣಶ್ಸರಗಳು ವಿಷ್ ೊೋಲಬಣನಾದ ಘೊೋರ
ಮಹಾನಾಗ ತಕ್ಷಕನಂತಿವ . ಕುರದಧನಾದ ಯಮನನಾುಗಲ್ಲೋ,
ವಜರಪಾಣಿ ದ ೋವರಾಜನನಾುಗಲ್ಲೋ, ಪಾಶ್ವನುು ಹಿಡಿದ
ವರುಣನನಾುಗಲ್ಲೋ, ಗದ ಯಂದಿಗಿರುವ ಧನ ೋಶ್ವರನನಾುಗಲ್ಲೋ
ಗ ಲಿಲು ಶ್ಕಾವಿದ . ಆದರ ಸಮರದಲ್ಲಿ ಚಾಪ್ವನುು ಹಿಡಿದು
ನಿಶ್ತ ಶ್ರಗಳನುು ಪ್ರಯೋಗಿಸುತಿತರುವ, ಸಂಕುರದಧನಾಗಿರುವ
ಭೋಷ್ಮನನುು ಜಯಿಸಲು ಶ್ಕಾವಿಲಿ. ಹಿೋಗಿರುವಾಗ, ನನುದ ೋ
ಬುದಿಧದೌಬವಲಾದಿಂದ ಸಮರದಲ್ಲಿ ಭೋಷ್ಮನನುು ಎದುರಿಸಿ
ನಾನು ಶ ೋಕಸಾಗರದಲ್ಲಿ ಮುಳುಗಿಹ ೊೋಗಿದ ುೋನ . ವನಕ ಕ
ಹ ೊೋಗುತ ೋತ ನ . ಅಲ್ಲಿ ಹ ೊೋಗುವುದ ೋ ನನಗ
ಶ ರೋಯಸಕರವಾದುದು. ಯುದಧವು ಇಷ್ಿವಾಗುತಿತಲಿ. ಏಕ ಂದರ
ನಾವು ಎಂದೊ ಭೋಷ್ಮನನುು ಕ ೊಲಿಲಾರ ವು. ಹ ೋಗ
ಪ್ತಂಗಗಳು ಪ್ರಜವಲ್ಲಸುವ ಬ ಂಕಿಯ ಮೋಲ ರಗಿ ಒಮಮಗ ೋ
ಮೃತುಾವನುುಪ್ಪವವೊೋ ಹಾಗಿ ನಾವೂ ಕೊಡ ಭೋಷ್ಮನನುು
ಎದುರಿಸುತಿತದ ುೋವ . ರಾಜಾದ ಕಾರಣಕಾಕಗಿ ಪ್ರಾಕರಮದಿಂದ
ಕ್ಷಯವನುು ತಂದುಕ ೊಂಡಿದ ುೋನ . ನನು ಶ್ ರ ಸಹ ೊೋದರರು
ಸಾಯಕಗಳಿಂದ ತುಂಬಾ ಪೋಡಿತರಾಗಿದಾುರ . ನನುದ ೋ
ಕಾರಣದಿಂದಾಗಿ ರಾಜಾಭರಷ್ಿರಾಗಿ ಕ ೋವಲ
ಭಾತೃಸೌಹಾದವತ ಯಿಂದ ಅರಣಾಕ ಕ ಬಂದರು. ಕೃಷ್ ಣಯೊ
ಕೊಡ ನನಿುಂದಾಗಿಯೋ ಕಷ್ಿಗಳನುು ಅನುಭವಿಸಿದಳು.
1025
ರ್ಜೋವಿತವನುು ನಾನು ಬಹಳ ಮನಿುಸುತ ೋತ ನ . ಆದರ ಇಂದು
ರ್ಜೋವಿತವಾಗಿರುವುದ ೋ ದುಲವಭವಾಗಿಬಿಟ್ಟಿದ . ಆದುದರಿಂದ
ಇಂದು ಉಳಿದ ರ್ಜೋವಿತದಲ್ಲಿಯಾದರೊ ಉತತಮ
ಧಮಾವಚರಣ ಯಲ್ಲಿ ಕಳ ಯುತ ೋತ ನ . ನಿನಗ ಭಾರತೃಗಳ ಸಹಿತ
ನನು ಮೋಲ ಅನುಗರಹವಿದುರ , ಸವಧಮವಕ ಕ
ವಿರ ೊೋಧವಾಗದಂತ ಏನಾದರೊ ಉಪಾಯವನುು ಹ ೋಳು
ಕ ೋಶ್ವ!”
1026
ಹತನಾದರ ಜಯವನುು ಕಾಣುತಿತೋಯ. ಇಂದ ೋ ಕುರುವೃದಧ
ಪತಾಮಹನನುು ಒಂದ ೋ ರರ್ದಲ್ಲಿ ಕ ೊಲುಿತ ೋತ ನ .
ಸಂಗಾರಮದಲ್ಲಿ ಮಹ ೋಂದರನಂತಿರುವ ನನು ವಿಕರಮವನುು
ನ ೊೋಡು. ಮಹಾಸರಗಳನುು ಪ್ರಯೋಗಿಸಿ ಅವನನುು ರರ್ದಿಂದ
ಉರುಳಿಸುತ ೋತ ನ . ಯಾರು ಪಾಂಡುಪ್ುತರರ ಶ್ತುರವೊೋ ಅವರು
ನನು ಶ್ತುರ ಎನುುವುದರಲ್ಲಿ ಸಂಶ್ಯವಿಲಿ. ನನಗಾಗಿರುವವರು
ನಿನಗಾಗಿಯೊ ಇರುವರು. ನನುವರು ನಿನುವರು ಕೊಡ. ನಿನು
ತಮಮನು ನನು ಸಖ್, ಸಂಬಂಧಿೋ ಮತುತ ಶ್ಷ್ಾನು ಕೊಡ.
ಅಜುವನನಿಗಾಗಿ ನಾನು ನನು ಮಾಂಸಗಳನೊು ಕಿತುತ
ಕ ೊಡುತ ೋತ ನ . ಈ ನರವಾಾಘ್ರನೊ ಕೊಡ ನನಗಾಗಿ
ರ್ಜೋವಿತವನೊು ತಾರ್ಜಸುತಾತನ . ಯಾವುದ ೋ ಸಮಯದಲ್ಲಿಯೊ
ಪ್ರಸಪರರನುು ದಾಟ್ಟಸಬ ೋಕ ಂಬುದು ನಮಮ ಒಪ್ಪಂದ. ನನುನುು
ನಿಯೋರ್ಜಸು. ನಾನು ನಿನಗ ಆಶ್ರಯವಾಗುತ ತೋನ . ಹಿಂದ
ಉಪ್ಪ್ಿವದದಲ್ಲಿ ಉಲೊಕನ ಸನಿುಧಿಯಲ್ಲಿ ಗಾಂಗ ೋಯನನುು
ಕ ೊಲುಿತ ೋತ ನ ಎಂದು ಪಾರ್ವನು ಪ್ರತಿಜ್ಞ ಮಾಡಿದುನು.
ಧಿೋಮತ ಪಾರ್ವನ ಆ ಮಾತನುು ನಾನು ರಕ್ಷ್ಸಬ ೋಕಾಗಿದ .
ಪಾರ್ವನು ಅನುಜ್ಞ ಯಿತತರ ಆ ಕಾಯವವನುು ನಾನು
ಮಾಡುತ ೋತ ನ ಎನುುವುದರಲ್ಲಿ ಸಂಶ್ಯವಿಲಿ. ಅರ್ವಾ
ಫಲುಗನನ ೋ ಅದನುು ಮಾಡಬ ೋಕ ಂದರೊ ಅದು ಅವನಿಗ
ಭಾರವ ೋನೊ ಅಲಿ. ಸಂಗಾರಮದಲ್ಲಿ ಅವನು ಪ್ರಪ್ುರಂಜಯ
1027
ಭೋಷ್ಮನನುು ಸಂಹರಿಸಬಲಿನು. ಮನಸು್ಮಾಡಿದರ
ಪಾರ್ವನು ರಣದಲ್ಲಿ ಅಶ್ಕಾವಾದರೊ ಮಾಡಬಲಿನು ಎಂದು
ತಿಳಿ. ತಿರದಶ್ರು, ದ ೈತಾದಾನವರ ಸಹಿತ ಯುದಧಮಾಡಲು
ಬಂದರೊ ಅಜುವನನು ಅವರನುು ಹತಗ ೊಳಿಸಬಲಿನು. ಇನುು
ಭೋಷ್ಮನು ಯಾವ ಲ ಕಕಕ ಕ? ಭೋಷ್ಮ ಶಾಂತನವನು
ಮಹಾವಿೋಯವನಾದರೊ ಸತತವವನುು ಕಳ ದುಕ ೊಂಡು
ಅಲಪರ್ಜೋವಿತನಾಗಿದಾುನ . ಈ ಸಮಯದಲ್ಲಿ ತನು
ಕತವವಾವ ೋನ ಂಬುದನುು ತಿಳಿದುಕ ೊಂಡಿಲಿ.”
ಯುಧಿಷ್ಠಿರನು ಹ ೋಳಿದನು:
1028
ಪ್ರವಾಗಿ ಎಂದೊ ಯುದಧಮಾಡುವುದಿಲಿ. ದುಯೋವಧನನ
ಸಲುವಾಗಿ ಯುದಧಮಾಡುತ ೋತ ನ . ಇದು ಸತಾ” ಎಂದು ಒಮಮ
ಭೋಷ್ಮನು ನನ ೊುಡನ ಒಪ್ಪಂದವನುು ಮಾಡಿಕ ೊಂಡಿದುನು.
ಏಕ ಂದರ ಅವನ ೋ ನನಗ ರಾಜಾವನುು ಕ ೊಡುವವನು ಮತುತ
ರಾಜಾವನುು ಪ್ಡ ಯುವುದರ ಕುರಿತು ಸಲಹ ನಿೋಡುವವನು.
ಆದುದರಿಂದ ದ ೋವವರತನ ವಧ ೊೋಪಾಯವನುು
ಅವನಿಂದಲ ೋ ನಿನುನೊು ಕೊಡಿ ನಾವ ಲಿರೊ ಹ ೊೋಗಿ
ಕ ೋಳ ೂೋಣ. ನಿನಗ ಇಷ್ಿವಾದರ ಈಗಲ ೋ ಒಟ್ಟಿಗ ೋ ಹ ೊೋಗಿ
ನರ ೊೋತತಮ ಕೌರವ ಭೋಷ್ಮನ ಸಲಹ ಯನುು ಕ ೋಳ ೂೋಣ.
ಅವನು ನಮಗ ಹಿತವಾದ ಸತಾವಾದ ಮಾತನ ುೋ ಹ ೋಳುತಾತನ .
ಅವನು ಹ ೋಗ ಹ ೋಳುತಾತನ ೊೋ ಹಾಗ ೋ ನಾನು ಸಂಗಾರಮದಲ್ಲಿ
ಮಾಡುತ ೋತ ನ . ಆ ಧೃತವರತನ ೋ ನಮಗ ಜಯವನುು
ಕ ೊಡುವವನು ಮತುತ ಜಯಗಳಿಸಲು ಸಲಹ ಯನುು
ನಿೋಡುವವನು. ತಂದ ಯನುು ಕಳ ದುಕ ೊಂಡು
ಬಾಲಕರಾಗಿದಾುಗ ಅವನ ೋ ನಮಮನುು ಬ ಳ ಸಿದನು. ಆ ನನು
ಪತಾಮಹ, ತಂದ ಗ ತಂದ ಯಂತಿದು, ವೃದಧನನುು ಕ ೊಲಿಲು
ಬಯಸುತಿತದ ುೋನಲಿ! ಈ ಕ್ಷತಿರಯ ರ್ಜೋವನಕ ಕ ಧಿಕಾಕರ!”
1029
ಇಷ್ಿವಾಗುತತದ . ದ ೋವವರತ ಭೋಷ್ಮನು ಪ್ುಣಾಕಮಿವ.
ದೃಷ್ಠಿಮಾತರದಿದ ದಹಿಸಬಲಿನು. ಅವು ವಧ ೊೋಪಾಯವನುು
ಕ ೋಳಲು ಸಾಗರಗ ಯ ಮಗನ ಬಳಿ ಹ ೊೋಗ ೊೋಣ.
ವಿಶ ೋಷ್ವಾಗಿ ನಿೋನ ೋ ಇದನುು ಕ ೋಳಿದರು ಅವನು ಸತಾವನ ುೋ
ಹ ೋಳುತಾತನ . ನಾವ ಲಿರೊ ಈಗಲ ೋ ಕುರುಪತಾಮಹನನುು
ಕ ೋಳಲು ಅಲ್ಲಿಗ ಹ ೊೋಗ ೊೋಣ! ಶ್ರಸಾ ನಮಸಕರಿಸಿ
ಸಲಹ ಯನುು ಕ ೋಳ ೂೋಣ. ಅವನು ಏನು ಸಲಹ ಯನುು
ಕ ೊಡುತಾತನ ೊೋ ಅದರಂತ ಯೋ ಶ್ತುರಗಳ ೂಡನ
ಹ ೊೋರಾಡ ೊೋಣ.”
1030
1031
ಕಾಯವವನುು ಮಾಡಲ್ಲ? ಅದು ಎಷ್ ಿೋ ಸುದುಷ್ಕರವಾದರೊ
ಸವಾವತಮನಾ ಅದನುು ಮಾಡಿಕ ೊಡುತ ೋತ ನ .”
1032
ಕ್ಷಯವನುು ತಂದಿದಿುೋಯ. ನಾವು ಯುದಧದಲ್ಲಿ ನಿನುನುು
ಜಯಿಸುವುದು ಹ ೋಗ , ಹ ೋಗ ರಾಜಾವು ನನುದಾಗಬಲಿದು,
ಅರ್ವಾ ನನು ಸ ೈನಾಕ ಕ ಶಾಂತಿ ದ ೊರ ಯುವುದು ಅದನುು
ನನಗ ಹ ೋಳು.”
ಯುಧಿಷ್ಠಿರನು ಹ ೋಳಿದನು:
ಭೋಷ್ಮನು ಹ ೋಳಿದನು:
1034
ಶ್ಖ್ಂಡಿಯಿದಾುನಲಿ? ಅವನು ಮದಲು ಸಿರೋಯಾಗಿದುು
ನಂತರ ಪ್ುರುಷ್ನಾದನು. ಇವ ಲಿವನೊು ನಡ ದಂತ ನಿನಗೊ
ತಿಳಿದ ೋ ಇದ . ಸಮರದಲ್ಲಿ ಶ್ ರ ಅಜುವನನು ಶ್ಖ್ಂಡಿಯನುು
ಮುಂದಿರಿಸಿಕ ೊಂಡು ಕವಚನುು ಧರಿಸಿದವನಾಗಿ ತಿೋಕ್ಷ್ಣ
ಬಾಣಗಳಿಂದ ನನುನ ುೋ ಹ ೊಡ ಯಲ್ಲ. ಅಮಂಗಲಧವಜವಿರುವ
ಮತುತ ವಿಶ ೋಷ್ವಾಗಿ ಅವನು ಹಿಂದ ಸಿರೋಯಾಗಿದುುದರಿಂದ
ಅವನನುು ನಾನು ಧನುಬಾವಣಗಳನೊು ಹಿಡಿದಿದುರೊ
ಹ ೊಡ ಯಲು ಎಂದೊ ಇಚಿಛಸುವುದಿಲಿ. ಆ ಅವಕಾಶ್ದಲ್ಲಿ
ಪಾಂಡವ ಧನಂಜಯನು ನನು ಬಳಿಸಾರಿ ಕ್ಷ್ಪ್ರವಾಗಿ ಎಲಿ
ಕಡ ಗಳಿಂದ ನನುನುು ಶ್ರಗಳಿಂದ ಹ ೊಡ ದು ಸಂಹರಿಸಲ್ಲ.
ಯುದಧದಲ್ಲಿ ತ ೊಡಗಿರುವ ಈ ನನುನುು ಕ ೊಲುಿವವರು,
ಮಹಾಭಾಗ ಕೃಷ್ಣ ಮತುತ ಪಾಂಡವ ಧನಂಜಯನ
ಹ ೊರತಾಗಿ ಈ ಲ ೊೋಕಗಳಲ್ಲಿ ಬ ೋರ ಯಾರನೊು ಕಾಣ . ಹಿೋಗ
ಅವನನುು ಅರ್ವಾ ಬ ೋರ ಯಾರಾದರೊ ಅಂರ್ವನನುು ನನು
ಮುಂದ ನಿಲ್ಲಿಸಿ ಬಿೋಭತು್ವ ೋ ನನುನುು ಬಿೋಳಿಸಬ ೋಕು.
ಇದರಿಂದಲ ೋ ನಿನಗ ವಿಜಯವಾಗುವುದು. ಕೌಂತ ೋಯ!
ನಾನು ಹ ೋಳಿದ ಮಾತಿನಂತ ಯೋ ಮಾಡು. ಆಗ ಸಂಗಾರಮದಲ್ಲಿ
ಎದುರಾಗಿರುವ ಧಾತವರಾಷ್ರರನುು ಜಯಿಸುತಿತೋಯ.”
ಶ್ರೋಕೃಷ್ಣನು ಹ ೋಳಿದನು:
1036
ಸಂಹರಿಸುವುದಿಲಿ? ಸಿಡಿಲು ಬಡಿದ ಮರದಂತ ಇವನನುು
ರರ್ದಿದ ಬಿೋಳಿಸು. ಗಾಂಗ ೋಯನನುು ಕ ೊಲಿದ ೋ ಯುದಧದಲ್ಲಿ
ನಿನಗ ವಿಜಯವಾಗುವುದಿಲಿ. ಪ್ೊವ ೋವಂದರನಾಗಿದು ನಿೋನ ೋ
ಅವಶ್ಾವಾಗಿ ಭೋಷ್ಮನನುು ಕ ೊಲುಿತಿೋತ ಯ ಎಂದು ಹಿಂದ ಯೋ
ದ ೈವನಿಧವರಿತವಾಗಿತುತ. ಇದಲಿದ ೋ ಬ ೋರ ಆಗುವುದಿಲಿ.
ಅಂತಕನಂತ ಬಾಯಿಕಳ ದಿರುವ ದುರಾದಷ್ವ ಭೋಷ್ಮನನುು
ನಿನುನುು ಬಿಟುಿ ಸವಯಂ ವಜರಧರನ ೋ ಕ ೊಲಿಲು ಶ್ಕಾವಿಲಿ.
ಭೋಷ್ಮನನುು ಕ ೊಲುಿ. ಹಿಂದ ಮಹಾಬುದಿಧ ಬೃಹಸಪತಿಯು
ಶ್ಕರನಿಗ ಹ ೋಳಿದಂತ ನನು ಈ ಮಾತನುು ಕ ೋಳು. ಅತಾಂತ
ಹಿರಿಯನಾದರೊ, ವೃದಧನಾದರೊ, ಸಕಲ ಸದುಗಣಗಳಿಂದ
ಸಮನಿವತನಾಗಿದುರೊ ಶ್ಸರಹಿಡಿದು ಕ ೊಲಿಲು ಬಂದರ ಅಂತಹ
ಆತತಾಯಿಯನುು ಕ ೊಲಿಬ ೋಕು. ಇದು ಕ್ಷತಿರಯರು ನ ಲ ಸಿರುವ
ಶಾಶ್ವತ ಧಮವ. ಅಸೊಯಯಿಲಿದ ೋ ಯುದಧಮಾಡಬ ೋಕು.
ಶ್ಷ್ಿರನುು ರಕ್ಷ್ಸಬ ೋಕು. ಯಜ್ಞ ಮಾಡಬ ೋಕು.”
ಅಜುವನನು ಹ ೋಳಿದನು:
1037
ಸಂಹರಿಸ ೊೋಣ. ಇದ ೋ ಉಪಾಯವ ಂದು ನನಗನಿುಸುತತದ .
ನಾನು ಸಾಯಕಗಳಿಂದ ಅನಾ ಮಹ ೋಷ್ಾವಸರನುು
ತಡ ಯುತ ೋತ ನ . ಯೋಧಶ ರೋಷ್ಿ ಶ್ಖ್ಂಡಿಯು ಭೋಷ್ಮನನ ುೋ
ಎದುರಿಸಲ್ಲ. “ಮದಲು ಕನ ಾಯಾಗಿದುು ನಂತರ ಪ್ುರುಷ್ನಾದ
ಈ ಶ್ಖ್ಂಡಿಯನುು ನಾನು ಕ ೊಲುಿವುದಿಲಿ” ಎಂದು
ಕುರುಮುಖ್ಾನನುು ನಿೋನು ಕ ೋಳಿದಿುೋಯ.”
1042
ಖ್ಂಡಿತವಾಗಿಯೊ ನಿನುನುು ಕ ೊಲುಿತ ೋತ ನ . ನಿನು ಮುಂದ ಯೋ
ಈ ಸತಾವನುು ಆಣ ಯಿಟುಿ ಹ ೋಳುತಿತದ ುೋನ . ನನು ಈ ಮಾತನುು
ಕ ೋಳಿ ಏನು ಒಳ ಳಯದ ಂದು ಯೋಚಿಸುತಿತೋಯೋ ಹಾಗ
ಮಾಡು. ಭೋಷ್ಮ! ನಿೋನು ನನುನುು ಹ ೊಡ ಯಲು
ಇಚಿಛಸುತಿತೋಯೋ ಅರ್ವಾ ಇಲಿವೊೋ ನಿೋನು ಮಾತರ ನನಿುಂದ
ರ್ಜೋವಂತ ಉಳಿಯಲಾರ ! ಕ ೊನ ಯದಾಗಿ ಈ ಲ ೊೋಕವನುು
ನ ೊೋಡಿಕ ೊೋ!”
1043
ಪತಾಮಹನನುು ಕ ೊಲುಿವ ಪ್ರಯತುವನುು ಮಾಡು. ಎಲಿ
ರಥಿಗಳನೊು ತಡ ಹಿಡಿದು ನಾನು ನಿನು ಯುದಧದಲ್ಲಿ
ರಕ್ಷಣ ಯನುು ಮಾಡುತ ೋತ ನ . ಪತಾಮಹನನುು ಸಾಧಿಸು.
ದ ೊರೋಣ, ದ ೊರೋಣಪ್ುತರ, ಕೃಪ್, ಸುಯೋಧನ, ಚಿತರಸ ೋನ,
ವಿಕಣವ, ಸ ೈಂಧವ ಜಯದರರ್, ಅವಂತಿಯ
ವಿಂದಾನುವಿಂದರು, ಕಾಂಬ ೊೋಜದ ಸುದಕ್ಷ್ಣ, ಶ್ ರ
ಭಗದತತ, ಮಹಾರರ್ ಮಾಗಧ, ರಣಶ್ ರ ಸೌಮದತಿತ, ರಾಕ್ಷಸ
ಆಶ್ಾವಶ್ೃಂಗಿ, ತಿರಗತವರಾಜ, ಮತುತ ರಣದಲ್ಲಿ ಸವವ
ಮಹಾರರ್ರನುು ಸಮುದರದ ಅಲ ಗಳನುು ದಡವು ಹ ೋಗ ೊೋ
ಹಾಗ ತಡ ದು ನಿಲ್ಲಿಸುತ ೋತ ನ . ಇಲ್ಲಿ ನಿಂತಿರುವ ಸವವ
ಸ ೈನಿಕರ ೊಂದಿಗ ಕುರುಗಳನುು ತಡ ಯುತ ೋತ ನ . ರಣದಲ್ಲಿ
ಪತಾಮಹನನುು ಸಂಹರಿಸು!”
ಭೋಷ್ಮ-ದುಯೋವಧನರ ಸಂವಾದ
ಪತಾಮಹನನುು ಮುಂದಿರಿಸಿಕ ೊಂಡು ಕೌರವರ ಕಡ ಯ ಅನ ೋಕ ಶ್ತ
ಸಹಸರ ಮಹಾರರ್ರು ಸುಸರ್ಜಜತವಾದ ರರ್, ಆನ ಮತುತ ಕುದುರ ಗಳ
ಗಣಗಳ ೂಂದಿಗ ಯುದಧಕ ಕ ಧಾವಿಸಿದರು. ತನು ಸ ೋನ ಯನುು ಪಾಂಡವ
ಜಯಂತನು ಪೋಡಿಸುತಿತರುವುದನುು ನ ೊೋಡಿ ದುಯೋವಧನನು ತುಂಬಾ
ಪೋಡಿತನಾಗಿ ಭೋಷ್ಮನಿಗ ಹ ೋಳಿದನು:
1045
“ದುಯೋವಧನ! ಇದನುು ತಿಳಿದು ಸಿಿರನಾಗು. ಹಿಂದ ನಾನು
ನಿನಗ ಪ್ರತಿಜ್ಞ ಮಾಡಿದ ು. ಪ್ರತಿದಿನವೂ ಹತುತ ಸಾವಿರ
ಮಹಾತಮ ಕ್ಷತಿರಯರನುು ಸಂಹರಿಸಿ ಸಂಗಾರಮದಿಂದ
ಹಿಂದಿರುಗುತ ೋತ ನ ಎಂದು. ಹ ೋಳಿದಂತ ಯೋ ಆ ಕ ಲಸವನುು
ನಾನು ಮಾಡಿ ಮುಗಿಸಿದ ುೋನ . ಇಂದು ಕೊಡ ಮಹಾಹವದಲ್ಲಿ
ಮಹಾಕಮವವನುು ಮಾಡುತ ೋತ ನ . ಇಂದು ನಾನು ನಿಹತನಾಗಿ
ಮಲಗುತ ೋತ ನ ಅರ್ವಾ ಪಾಂಡವರನುು ಕ ೊಲುಿತ ೋತ ನ .
ಊಟವನುು ಉಂಡಿದುದರಿಂದ ನನಗ ನಿನು ಮೋಲ್ಲರುವ
ಮಹಾ ಋಣದಿಂದ ಇಂದು ಸ ೋನ ಯ ಮುಂದ ಸತುತ ನನುನುು
ಬಿಡುಗಡ ಗ ೊಳಿಸಿಕ ೊಳುಳತ ೋತ ನ .”
ಅಜುವನ-ದುಃಶಾಸನರ ಯುದಧ
ಅಜುವನನಾದರ ೊೋ ರಣದಲ್ಲಿ ಭೋಷ್ಮನ ವಿಕರಮವನುು ನ ೊೋಡಿ
ಶ್ಖ್ಂಡಿಗ ಹ ೋಳಿದನು:
“ಈಗಲ ೋ ಪತಾಮಹನನುು ಕ ೊಲುಿ! ಭೋಷ್ಮನಿಗ ಸವಲಪವೂ
ಇಂದು ಭಯಪಾಡಬ ೋಕಾದುದಿಲಿ. ನಾನು ಉತತಮ ರರ್ದಿಂದ
ಇವನನುು ತಿೋಕ್ಷ್ಣ ಶ್ರಗಳಿಂದ ಬಿೋಳಿಸುತ ೋತ ನ .”
ಪಾರ್ವನು ಹಿೋಗ ಹ ೋಳಲು ಪಾರ್ವನ ಮಾತನುು ಕ ೋಳಿ ಶ್ಖ್ಂಡಿಯು
ಗಾಂಗ ೋಯನನುು ಆಕರಮಣಿಸಿದನು. ಪಾರ್ವನ ಮಾತನುು ಕ ೋಳಿ
ಹಷ್ಠವತರಾದ ಧೃಷ್ಿದುಾಮು ಮತುತ ಸೌಭದರರು ಭೋಷ್ಮನ ಮೋಲ
ಆಕರಮಣ ಮಾಡಿದರು. ದುಯೋವಧನನು ನ ೊೋಡುತಿತದುಂತ ಯೋ
1047
ವೃದಧರಾದ ವಿರಾಟ-ದುರಪ್ದರೊ ಕುಂತಿಭ ೊೋಜನೊ ಗಾಂಗ ೋಯನನುು
ಎದುರಿಸಿದರು. ಪಾರ್ವನು ಹ ೋಳಿದುದನುು ಕ ೋಳಿ ನಕುಲ ಸಹದ ೋವರೊ
ವಿೋಯವವಾನ್ ಧಮವರಾಜನೊ ಹಾಗ ಯೋ ಇತರ ಎಲಿ ಸ ೋನ ಗಳೂ
ಗಾಂಗ ೋಯನನುು ಮುತಿತಗ ಹಾಕಿದರು. ಆಗ ಕೌರವರ ಮತುತ ಒಟ್ಾಿಗಿ
ಸ ೋರಿದು ಪಾಂಡವ ಮಹಾರರ್ರ ನಡುವ ಯಥಾಶ್ಕಿತಯಾದ
ಯಥ ೊೋತಾ್ಹಿತ ಪ್ರತಿಯುದಧವು ನಡ ಯಿತು.
1049
ಪ್ರಲಯಕಾಲದ ಜಲಪ್ರವಾಹದಂತ ಮುನುುಗಿಗ ಬರುತಿತದು ಅವರನುು
ಸಂಹೃಷ್ಿರಾದ ಕೌರವ ಪ್ುರುಷ್ಷ್ವಭರು ತಡ ದು ನಿಲ್ಲಿಸಿದರು.
ದವಂದವ ಯುದಧ
ಭೋಷ್ಮನ ೊಂದಿಗ ಯುದಧಮಾಡಲು ಕವಚವನುು ಧರಿಸಿ ಬರುತಿತದು
ಸಾತಾಕಿಯನುು ಮಹ ೋಷ್ಾವಸ ಆಶ್ಾವಶ್ೃಂಗಿ (ಅಲಂಬುಷ್ನು) ಯು
ತಡ ದನು. ಮಾಧವನಾದರ ೊೋ ಸುಸಂಕುರದಧನಾಗಿ ರಣದಲ್ಲಿ ನಕಕವನಂತ
ರಾಕ್ಷಸನನುು ಒಂಭತುತ ಶ್ರಗಳಿಂದ ಹ ೊಡ ದನು. ಹಾಗ ಯೋ ರಾಕ್ಷಸನೊ
ಕೊಡ ಸಂಕುರದಧನಾಗಿ ಶ್ನಿಪ್ುಂಗವ ಮಾಧವನನುು ನಿಶ್ತ ಶ್ರಗಳಿಂದ
ಹ ೊಡ ದನು. ಪ್ರವಿೋರಹ ಮಾಧವ ಶ ೈನ ೋಯನು ಸುಸಂಕುರದಧನಾಗಿ
ರಾಕ್ಷಸನ ಮೋಲ ಶ್ರಸಂಘ್ಗಳನುು ಪ್ರಯೋಗಿಸಿದನು. ಆಗ ರಾಕ್ಷಸನು
ಮಹಾಬಾಹು ಸತಾವಿಕರಮಿ ಸಾತಾಕಿಯನುು ತಿೋಕ್ಷ್ಣ ವಿಶ್ಖ್ಗಳಿಂದ
ಹ ೊಡ ದು ಸಿಂಹನಾದಗ ೈದನು. ರಾಕ್ಷಸನಿಂದ ತುಂಬಾ ಗಾಯಗ ೊಂಡ
ಮಾಧವನಾದರ ೊೋ ಧ ೈಯವದಿಂದ ಅವನನುು ಹ ೊಡ ದನು ಮತುತ
1052
ಜ ೊೋರಾಗಿ ಕೊಗಿದನು. ಆಗ ಭಗದತತನು ಕುರದಧನಾಗಿ ಮಹಾಗಜವನುು
ಅಂಕುಶ್ದಿಂದ ಚುಚುಚವಂತ ಮಾಧವನನುು ನಿಶ್ತ ಶ್ರಗಳಿಂದ
ಪೋಡಿಸಿದನು. ಆಗ ರಥಿಗಳಲ್ಲಿ ಶ ರೋಷ್ಿ ಶ ೈನ ೋಯನು ಯುದಧದಲ್ಲಿ
ರಾಕ್ಷಸನನುು ಬಿಟುಿ ಪಾರಗ ೊಜಯೋತಿಷ್ನ ಮೋಲ ಸನುತಪ್ವವ ಶ್ರಗಳನುು
ಎಸ ದನು. ರಾಜಾ ಪಾರಗ ೊಜಯೋತಿಷ್ನು ಮಾಧವನ ಮಹಾಧನುವನುು
ಕ ೈಚಳಕದಿಂದ ಶ್ತಧಾರ ಭಲಿದಿಂದ ಕತತರಿಸಿದನು. ಆಗ ವ ೋಗದಿಂದ
ಪ್ರವಿೋರಹನು ಇನ ೊುಂದು ಧನುಸ್ನುು ತ ಗ ದುಕ ೊಂಡು ರಣದಲ್ಲಿ
ಕುರದಧನಾಗಿ ಭಗದತತನನುು ನಿಶ್ತ ಶ್ರಗಳಿಂದ ಹ ೊಡ ದನು. ಸಾತಾಕಿಯ
ಆ ಪ್ರಹಾರದಿಂದ ಅತಿಯಾಗಿ ಗಾಯಗ ೊಂಡ ಮಹ ೋಷ್ಾವಸನು
ಕಟವಾಯಿಗಳನುು ನ ಕುಕತತ ಕನಕವ ೈಡೊಯವಭೊಷ್ಠತವಾದ ಉಕಿಕನ
ದೃಢವಾದ ಯಮದಂಡದಂತಿದು ಘೊೋರ ಶ್ಕಿತಯನುು ಸಾತಾಕಿಯ
ಮೋಲ ಎಸ ದನು. ಅವನ ಬಾಹುಬಲದಿಂದ ಎಸ ಯಲಪಟುಿ ವ ೋಗದಿಂದ
ಬರುತಿತದು ಅದನುು ಸಾತಾಕಿಯು ಸಾಯಕಗಳಿಂದ
ಮೊರುಭಾಗಗಳನಾುಗಿ ತುಂಡರಿಸಿದನು. ಅದು ಪ್ರಭ ಯನುು
ಕಳ ದುಕ ೊಂಡು ಮಹಾ ಉಲ ಕಯಂತ ಭೊಮಿಯ ಮೋಲ ಬಿದಿುತು.
ಶ್ಕಿತಯನುು ನಾಶ್ಪ್ಡಿಸಿದದನುು ನ ೊೋಡಿ ದುಯೋವಧನನು ದ ೊಡಡ
ರರ್ಸ ೋನ ಯಿಂದ ಮಾಧವನನುು ತಡ ದನು. ಮಹಾರರ್
ವಾಷ್ ಣೋವಯನನುು ಸುತುತವರ ದು ದುಯೋವಧನನು ತುಂಬಾ
ಹಷ್ಠವತನಾಗಿ ತನು ತಮಮಂದಿರಿಗ ಲಿರಿಗ ಹ ೋಳಿದನು:
“ಕೌರವಾರ ೋ! ಸಾತಾಕಿಯು ಯುದಧದಲ್ಲಿ ರ್ಜೋವಂತವಾಗಿ
1053
ಹಿಂದಿರುಗದಂತ ಮಹಾ ಒಮುಮಖ್ವಾಗಿ ನಿೋವ ಲಿ
ಯುದಧಮಾಡಿ. ಇವನು ಹತನಾದರ ಪಾಂಡವರ
ಮಹಾಬಲವು ಹತವಾದಂತ ಎಂದು ನನಗನಿುಸುತತದ .”
1056
ಭೊರಿಶ್ರವನು “ನಿಲುಿ! ನಿಲುಿ!” ಎಂದು ಹ ೋಳಿದನು. ಆಗ
ಸೌಮದತಿತಯು ಭೋಮಸ ೋನನನುು ಸತನಾಂತರದಲ್ಲಿ ಸುತಿೋಕ್ಷ್ಣ ರುಕಮಪ್ುಂಖ್
ನಾರಾಚಗಳಿಂದ ಹ ೊಡ ದನು. ಹಿಂದ ಸಕಂದನು ಶ್ಕಿತಯಿಂದ
ಹ ೊಡ ದಾಗ ಕೌರಂಚ ಪ್ವವತವು ಶ ೋಭಸಿದಂತ ಪ್ರತಾಪ್ವಾನ್
ಭೋಮಸ ೋನನು ಎದ ಗ ಹ ೊಡ ತವನುು ತಿಂದು ಶ ೋಭಸಿದನು.
ಅವರಿಬಬರೊ ಸೊಯವಸಂಕಾಶ್ದ ಕಮಾಮರರಿಂದ ಹದಗ ೊಳಿಸಲಪಟಿ
ಬಾಣಗಳಿಂದ ಅನ ೊಾೋನಾರನುು ಕುರದಧರಾಗಿ ಪ್ುನಃ ಪ್ುನಃ ಹ ೊಡ ದು
ಗಾಯಗ ೊಳಿಸಿದರು. ಭೋಷ್ಮವಧಾಕಾಂಕ್ಷ್ಯಾದ ಭೋಮನು ಮಹಾರರ್
ಸೌಮದತಿತಯನುು ಮತುತ ಹಾಗ ಯೋ ಭೋಷ್ಮನ ಜಯವನುು ಆಶ್ಸಿದು
ಸೌಮದತಿತಯು ಪಾಂಡವನನೊು ಮಾಡಿದುದಕ ಕ ಪ್ರತಿಮಾಡುತಾತ
ಪ್ರಯತುಪ್ಟುಿ ಯುದಧಮಾಡುತಿತದುರು.
1057
ಪ್ರಮ ಶ್ಕಿತಯಿಂದ ಯುದಧಮಾಡಿದನು. ಹಾಗ ಯೋ ಚ ೋಕಿತಾನನೊ
ಕೊಡ ಚಿತರಸ ೋನನ ೊಡನ ಹ ೊೋರಾಡಿದನು. ಆಗ ಅಲ್ಲಿ ಪ್ರಾಕರಮಯುಕತ
ಮಹಾಯುದಧವು ನಡ ಯಿತು.
ದ ೊರೋಣ-ಅಶ್ವತಾಿಮರ ಸಂವಾದ
ಆಗ ವಿೋರ ಮಹ ೋಷ್ಾವಸ, ಮತತವಾರಣವಿಕರಮಿ ಮಹಾರರ್ ದ ೊರೋಣನು
ಮತತವಾರಣವನೊು ತಡ ಯಬಹುದಾದಂತ ಮಹಾಚಾಪ್ವನುು ಎತಿತ
ಹಿಡಿದು ಆ ಶ ರೋಷ್ಿ ಧನುಸ್ನುು ಟ್ ೋಂಕರಿಸುತಾತ ಮಹಾರರ್
ಪಾಂಡವ ೋಯರ ಸ ೋನ ಯ ಮೋಲ ಎರಗಿದನು. ಸ ೋನ ಗಳ ಮೋಲ
ಆಕರಮಣಮಾಡುವಾಗ ಎಲಿಕಡ ನಿಮಿತತಗಳನುು ವಿೋಕ್ಷ್ಸಿ ವಿೋಯವವಾನ್
ನಿಮಿತತಜ್ಞ ದ ೊರೋಣನು ಮಗನಿಗ ಹ ೋಳಿದನು:
“ಮಗು! ಇಂದಿನ ದಿವಸ ಮಹಾರರ್ ಪಾರ್ವನು
ಸಮರದಲ್ಲಿರುವಲ್ಲಿ ಭೋಷ್ಮನನುು ಕ ೊಲಿಲು ಪ್ರಮ ಯತುವನುು
ಮಾಡುತಾತನ . ನನು ಬಾಣುಗಳು ಕುಪ್ಪಳಿಸುತಿತವ . ನನು ಧನುಸು್
1058
ಆಕಳಿಸುವಂತಿದ . ಅಸರಗಳು ವಾರ್ವವಾಗುತಿತವ . ನನು
ಬುದಿಧಯು ಕೊರರವಾಗಿ ವತಿವಸುತಿತದ . ಘೊೋರ ಮೃಗಪ್ಕ್ಷ್ಗಳು
ದಿಕುಕಗಳಲ್ಲಿ ಕೊಗುತಿತವ . ಭಾರತರ ಸ ೋನ ಯ ಕಡ ಕ ಳಗಿನಿಂದ
ಹದುುಗಳು ಅದೃಶ್ಾವಾಗುತಿತವ . ಆದಿತಾನು ಪ್ರಭ ಯನುು
ಕಳ ದುಕ ೊಂಡಿರುವಂತಿದ . ಎಲಿಕಡ ದಿಕುಕಗಳು ಕ ಂಪಾಗಿವ .
ಭೊಮಿಯು ಕಿರುಚಿತಿತರುವಂತಿದ . ಕಂಪಸುತಿತದ . ಕಂಕಗಳು,
ಹದುುಗಳು ಮತುತ ಬಲಾಕಗಳು ಮತ ತ ಮತ ತ ಕೊಗುತಿತವ .
ನರಿಗಳು ಅಶ್ವವಾಗಿ ಕೊಗುತಾತ ಮಹಾ ಭಯವನುು
ಸೊಚಿಸುತಿತವ . ಆದಿತಾಮಂಡಲದ ಮಧಾದಿಂದ ಮಹಾ
ಉಲ ಕಯಂದು ಬಿದಿುತು. ಪ್ರಿಘ್ ನಕ್ಷತರವು ಶ್ರವಿಲಿದ ೋ
ಸೊಯವನುು ಆವರಿಸಿ ನಿಂತಿದ . ಕ್ಷತಿರಯರ ದ ೋಹ ಕತತರಿಸುವ
ಘೊೋರ ಭಯವನುು ಸೊಚಿಸುತಾತ ಚಂದರ-ಭಾಸಕರರು
ಘೊೋರರೊಪ್ವನುು ತಾಳಿದಾುರ . ಕೌರವ ೋಂದರನ
ದ ೋವಾಲಯಗಳಲ್ಲಿರುವ ದ ೋವತ ಗಳು ಕಂಪಸುತಿತವ , ನಗುತಿತವ ,
ಕುಣಿಯುತಿತವ ಮತುತ ರ ೊೋದಿಸುತಿತವ . ಭಗವಾನ್ ಚಂದರಮನು
ಕ ೊಂಬುಗಳು ಕ ಳಗಾಗಿ ಕಾಣಿಸುತಿತದಾುನ . ಧಾತವರಾಷ್ರನ
ಸ ೋನ ಯಲ್ಲಿ ನರ ೋಂದರರ ಮುಖ್ಗಳು ಮಾಸಿದಂತ ಕಾಣುತಿತವ .
ಅವರ ಕವಚಗಳು ಹ ೊಳ ಯುತಿತಲಿ. ಎರಡೊ ಸ ೋನ ಗಳಲ್ಲಿ ಎಲಿ
ಕಡ ಗಳಿಂದ ಪಾಂಚಜನಾದ ಮಹಾ ನಿಘೊೋವಷ್ ಮತುತ
ಗಾಂಡಿೋವದ ಟ್ ೋಂಕಾರವು ಕ ೋಳಿ ಬರುತಿತದ .
1059
ನಿಶ್ಚಯವಾಗಿಯೊ ಸಂಯುಗದಲ್ಲಿ ಬಿೋಭತು್ವು ಉತತಮ
ಅಸರಗಳನುು ಬಳಸಿ ರಣದಲ್ಲಿ ಇತರರನುು ತಪಪಸಿಕ ೊಂಡು
ಪತಾಮಹನ ಹತಿತರ ಹ ೊೋಗುತಾತನ . ಭೋಷ್ಾಮಜುವನರ
ಸಮಾಗಮವನುು ಯೋಚಿಸಿಯೋ ನನು ಮನಸು್ ಸುಡುತಿತದ
ಮತುತ ರ ೊೋಮಕೊಪ್ಗಳು ಹಷ್ಠವತಗ ೊಳುಳತಿತವ . ಆ
ಪಾಪ್ಚ ೋತಸ ನಿಕೃತಿಪ್ರಜ್ಞ ಪಾಂಚಲಾನನುು ರಣದಲ್ಲಿ
ಮುಂದಿರಿಸಿಕ ೊಂಡು ಪಾರ್ವನು ಭೋಷ್ಮನ ೊಂದಿಗ
ಯುದಧಮಾಡಲು ಹ ೊೋಗಿದಾುನ . ಹಿಂದ ಭೋಷ್ಮನು ಈ
ಶ್ಖ್ಂಡಿನಿಯನುು ನಾನು ಕ ೊಲುಿವುದಿಲಿವ ಂದು ಹ ೋಳಿದುನು.
ಏಕ ಂದರ ಸಿರೋಯಂದು ಧಾತುರವಿಂದ ವಿಹಿತಳಾಗಿ
ದ ೈವವಶಾತ್ ಪ್ುನಃ ಪ್ುರುಷ್ನಾಗಿದಾುನ . ಮಹಾರರ್
ಯಾಜ್ಞಸ ೋನಿಯು ಅಮಂಗಲಧವಜನೊ ಆಗಿದಾುನ .
ಅಪ್ಗಾಸುತನು ಆ ಅಮಂಗಲ ಕ ೋತುವನುು ಪ್ರಹರಿಸುವುದಿಲಿ.
ಇದನುು ಯೋಚಿಸಿ ನನು ಪ್ರಜ್ಞ ಯು ತುಂಬಾ ಸಡಿಲವಾಗುತಿತದ .
ಇಂದು ರಣದಲ್ಲಿ ಪಾರ್ವನು ಕುರುವೃದಧನನುು
ಆಕರಮಿಸಿದಾುನ . ಯುಧಿಷ್ಠಿರನ ಕ ೊರೋಧ, ಭೋಮಾಜುವನರ
ಸಮಾಗಮ, ನನು ಅಸರಗಳ ಸಂಭರಮ ಇವುಗಳಿಂದ ಪ್ರಜ ಗಳಿಗ
ಅಶ್ುಭವು ನಿಶ್ಚಯ. ಪಾಂಡವನು ಮನಸಿವೋ, ಬಲವಾನ,
ಶ್ ರ, ಕೃತಾಸರ, ದೃಢವಿಕರಮಿ, ಬಹುದೊರ
ಹ ೊಡ ಯಬಲಿವನು, ದೃಢವಾಗಿ ಹಿಡಿಯಬಲಿನು, ಮತುತ
1060
ನಿಮಿತತಗಳನುು ಅರಿತವನು. ಅವನು ಸಮರದಲ್ಲಿ
ವಾಸವನ ೊಂದಿಗ ದ ೋವತ ಗಳಿಗೊ ಅಜ ೋಯನು. ಪಾಂಡವನು
ಬಲವಾನ್, ಬುದಿಧಮಾನ್, ಕ ಿೋಶ್ಗಳನುು ಗ ದುವನು,
ಯೋಧರಲ್ಲಿ ಶ ರೋಷ್ಿ, ರಣದಲ್ಲಿ ನಿತಾವೂ ವಿಜಯಿ ಮತುತ
ಭ ೈರವನು. ಅವನ ಮಾಗವದಲ್ಲಿಯೋ ಹ ೊೋಗಿ ಯತವರತನಲ್ಲಿಗ
ಹ ೊೋಗು. ಅಲ್ಲಿ ಆಗುವ ವ ೈಶ್ಮವನುು ನ ೊೋಡು. ಶ್ ರರ
ಹ ೋಮಚಿತರಗಳ, ಮಹಾ ಶ್ುಭ ಕವಚಗಳು ಸನುತಪ್ವವ
ಶ್ಯವಗಳಿಂದ ಸಿೋಳಲಪಡುತತವ . ಧವಜಾಗರಗಳು, ತ ೊೋಮರಗಳು
ಮತುತ ಧನುಸು್ಗಳು ತುಂಡಾಗುತತವ . ಸಂಕುರದಧನಾದ
ಕಿರಿೋಟ್ಟಯು ವಿಮಲ ಪಾರಸಗಳನೊು, ತಿೋಕ್ಷ್ಣ ಶ್ಕಿತಗಳನೊು,
ಆನ ಗಳ ಕನಕ ೊೋಜಜವಲ ವ ೈಜಂತಿಗಳನೊು
ರ್ಛದರಗ ೊಳಿಸುತಾತನ .
1062
ವೃಕ ೊೋದರನ ೊಡನ ಯುದಧಮಾಡು. ತನು ಪರಯಪ್ುತರನು
ಶಾಶ್ವತ ವಷ್ವಗಳು ರ್ಜೋವಿತನಾಗಿರಬ ೋಕ ಂದು ಯಾರು ತಾನ ೋ
ಇಚಿಛಸುವುದಿಲಿ? ಕ್ಷತರಧಮವವನುು ಪ್ುರಸಕರಿಸಿ ನಿನುನುು
ಯುದಧಕ ಕ ನಿಯೋರ್ಜಸುತಿತದ ುೋನ . ರಣದಲ್ಲಿ ಈ ಭೋಷ್ಮನೊ ಸಹ
ಮಹಾಸ ೋನ ಯನುು ದಹಿಸುವನು. ಇವನು ಯುದಧದಲ್ಲಿ ಯಮ
ಮತುತ ವರುಣರ ಸದೃಶ್ನು.”
ಭೋಮ ಪ್ರಾಕರಮ
ಭಗದತತ, ಕೃಪ್, ಶ್ಲಾ, ಸಾತವತ ಕೃತವಮವ, ಅವಂತಿಯ
ವಿಂದಾನುವಿಂದರು, ಸ ೈಂಧವ ಜಯದರರ್, ಚಿತರಸ ೋನ, ವಿಕಣವ ಮತುತ
ಯುವ ದುಮವಷ್ವಣ ಈ ಹತುತ ಕೌರವರ ಕಡ ಯ ಯೋಧರು
ನಾನಾದ ೋಶ್ಗಳಿಂದ ಒಟುಿಗೊಡಿಸಿದ ಮಹಾಸ ೋನ ಯಂದಿಗ ಭೋಷ್ಮನ
ಮಹಾ ಯಶ್ಸ್ನುು ಬಯಸುತಾತ ಭೋಮನ ಮೋಲ
ಆಕರಮಣಮಾಡಿದರು. ಶ್ಲಾನು ಒಂಭತುತ ಬಾಣಗಳಿಂದಲೊ,
ಕೃತವಮವನು ಮೊರು ಬಾಣಗಳಿಂದಲೊ, ಮತುತ ಕೃಪ್ನು ಒಂಭತುತ
ಶ್ರಗಳಿಂದಲೊ ಭೋಮಸ ೋನನನುು ಹ ೊಡ ದರು. ಚಿತರಸ ೋನ, ವಿಕಣವ
ಮತುತ ಭಗದತತರೊ ಕೊಡ ಹತುತ ಹತುತ ಭಲ ಿಗಳಿಂದ ಭೋಮಸ ೋನನನುು
ಹ ೊಡ ದರು. ಸ ೈಂಧವನು ಮೊರು ಬಾಣಗಳಿಂದ ಅವನ
ಜತುರದ ೋಶ್ವನೊು, ಅವಂತಿಯ ವಿಂದಾನುವಿಂದರಿಬಬರು ಐದ ೈದು
ಶ್ರಗಳಿಂದಲೊ ಮತುತ ದುಮವಷ್ವಣನು ಇಪ್ಪತುತ ನಿಶ್ತ ಶ್ರಗಳಿಂದ
1063
ಪಾಂಡವನನುು ಹ ೊಡ ದರು. ಧಾತವರಾಷ್ರನ ಆ ಎಲಿ
ಮಹಾರರ್ರನೊು, ಸವವಲ ೊೋಕ ಪ್ರವಿೋರರನೊು ಮಹಾಬಲ
ಭೋಮಸ ೋನನು ಅನ ೋಕ ಬಾಣಗಳಿಂದ ಪ್ರತ ಾೋಕ ಪ್ರತ ಾೋಕವಾಗಿ
ಹ ೊಡ ದನು. ಐವತತರಿಂದ ಶ್ಲಾನನುು ಮತುತ ಎಂಟರಿಂದ
ಕೃತವಮವನನುು ಹ ೊಡ ದು ಕೃಪ್ನ ಚಾಪ್ವನುು ಬಾಣದ ೊಂದಿಗ
ಮಧಾದಲ್ಲಿಯೋ ಕತತರಿಸಿದನು. ಧನುುಸು್ ತುಂಡಾದವನನುು ಪ್ುನಃ
ಐದರಿಂದ ಹ ೊಡ ದನು. ಹಾಗ ಯೋ ವಿಂದಾನುವಿಂದರನುು
ಮೊರರಿಂದ, ದುಮವಷ್ವಣನನುು ಇಪ್ಪತತರಿಂದ ಮತುತ ಚಿತರಸ ೋನನನುು
ಐದರಿಂದ ಹ ೊಡ ದನು. ವಿಕಣವನನುು ಹತುತ ಮತುತ ಜಯದರರ್ನನುು
ಐದು ಬಾಣಗಳಿಂದ ಹ ೊಡ ದು ಭೋಮನು ಪ್ುನಃ ಸ ೈಂಧವನನುು
ಮೊರರಿಂದ ಹ ೊಡ ದನು. ಆಗ ರಥಿಗಳಲ್ಲಿ ಶ ರೋಷ್ಿ ಗೌತಮನು
ಇನ ೊುಂದು ಧನುಸ್ನುು ತ ಗ ದುಕ ೊಂಡು ಸಂರಬಧನಾಗಿ ಭೋಮನನುು
ಹತುತ ನಿಶ್ತ ಶ್ರಗಳಿಂದ ಹ ೊಡ ದನು. ಅನ ೋಕ ಬಾಣಗಳಿಂದ
ಚುಚಚಲಪಟಿ ಮಹಾಗಜದಂತ ಪ್ರತಾಪ್ವಾನ್ ಮಹಾಬಾಹು
ಭೋಮಸ ೋನನು ಕುರದಧನಾಗಿ ಗೌತಮನನುು ಅನ ೋಕ ಶ್ರಗಳಿಂದ
ಪ್ರಹರಿಸಿದನು. ಮತುತ ಆ ಕಾಲಾಂತಕ ಸಮದುಾತಿಯು ಮೊರು
ಶ್ರಗಳಿಂದ ಸ ೈಂಧವನ ಸಾರಥಿಯನೊು ಕುದುರ ಗಳನೊು
ಮೃತುಾಲ ೊೋಕಕ ಕ ಕಳುಹಿಸಿದನು. ತಕ್ಷಣವ ೋ ಕುದುರ ಗಳನುು
ಕಳ ದುಕ ೊಂಡ ರರ್ದಿಂದ ಕ ಳಗ ಧುಮುಕಿ ಆ ಮಹಾರರ್ನು
ಭೋಮಸ ೋನನ ಮೋಲ ನಿಶ್ತ ಶ್ರಗಳನುು ಪ್ರಯೋಗಿಸಿದನು. ಭರತಶ ರೋಷ್ಿ
1064
ಭೋಮನು ಭಲಿಗಳ ರಡರಿಂದ ಮಹಾತಮ ಸ ೈಂಧವನ ಧನುಸ್ನುು
ಮಧಾದಲ್ಲಿಯೋ ಎರಡು ಭಾಗಗಳನಾುಗಿ ತುಂಡರಿಸಿದನು. ಧನುಸು್
ತುಂಡಾಗಲು, ಕುದುರ ಗಳು ಹತವಾಗಿ, ಸಾರಥಿಯೊ ಹತನಾಗಿ
ವಿರರ್ನಾಗಿದು ಅವನು ಅವಸರದಿಂದ ಚಿತರಸ ೋನನ ರರ್ವನ ುೋರಿದನು.
1065
ವಿೋಕ್ಷ್ಸಿ ಪ್ರತಾಪ್ವಾನ್ ಭೋಮಸ ೋನನು ಮದರರಾಜನನುು ಮೊರು
ಬಾಣಗಳಿಂದ ತ ೊೋಳುಗಳಿಗೊ ವಕ್ಷಸಿಳಕೊಕ ಪ್ರಹರಿಸಿದನು. ಹಾಗ ಯೋ
ಅವನು ಇತರ ಮಹ ೋಷ್ಾವಸರನೊು ನ ೋರವಾಗಿ ಹ ೊೋಗುವ ಮೊರು
ಮೊರು ಬಾಣಗಳಿಂದ ಪ್ರಹರಿಸಿ ಸಿಂಹದಂತ ಗರ್ಜವಸಿದನು.
ಪ್ರಯತಿುಸುತಿತದು ಆ ಮಹ ೋಷ್ಾವಸರೊ ಯುದಧದುಮವದ ಪಾಂಡವನನುು
ಬಗಿಗರದ ೋ ಇರುವ ಅಗರಭಾಗಗಳನುು ಹ ೊಂದಿದ ಮೊರು ಮೊರು
ಬಾಣಗಳಿಂದ ಅವನ ಮಮವಸಾಿನಗಳಲ್ಲಿ ಹ ೊಡ ದರು. ಹಿೋಗ
ಅತಿಯಾಗಿ ನ ೊೋವುಂಟ್ಾಗುವಂತ ಹ ೊಡ ಯಲಪಟಿರೊ ಭೋಮಸ ೋನನು
ಮೋಡಗಳು ಮಳ ನಿೋರನುು ಸುರಿದರೊ ಪ್ವವತವು ಹ ೋಗ
ವಿಚಲ್ಲತವಾಗಿರುವುದಿಲಿವೊೋ ಹಾಗ ವಿವಾರ್ನಾಗಿದುನು. ಆ
ಮಹಾಯಶ್ನು ಶ್ಲಾನನುು ಒಂಭತುತ ಬಾಣಗಳಿಂದ ಜ ೊೋರಾಗಿ
ಹ ೊಡ ದು, ದೃಢನಾದ ಪಾರಗ ೊಜಯೋತಿಷ್ನನುು ನೊರರಿಂದ ಹ ೊಡ ದನು.
ಆಗ ಹಸತಪ್ಳಗಿದ ಆ ಮಹಾತಮನು ಸುತಿೋಕ್ಷ್ಣವಾದ ಕ್ಷುರಪ್ರದಿಂದ
ಸಾತವತನ ಚಾಪ್ವನುು ಬಾಣಗಳ ೂಂದಿಗ ಕತತರಿಸಿದನು. ತಕ್ಷಣವ ೋ
ಇನ ೊುಂದು ಧನುಸ್ನುು ಹಿಡಿದು ಕೃತವಮವನು ನಾರಾಚದಿಂದ
ವೃಕ ೊೋದರನನುು ಹುಬುಬಗಳ ನಡುವ ತಾಗುವಂತ ಹ ೊಡ ದನು.
ಭೋಮನಾದರ ೊೋ ಸಮರದಲ್ಲಿ ಒಂಭತುತ ಆಯಸಗಳಿಂದ ಶ್ಲಾನನುು
ಹ ೊಡ ದು ಭಗದತತನನುು ಮೊರರಿಂದಲೊ, ಕೃತವಮವನನುು
ಎಂಟರಿಂದಲೊ, ಎರ ಡ ರರಿಂದ ಗೌತಮರ ೋ ಮದಲಾದ ರರ್ರನುು
ಹ ೊಡ ದನು.
1066
ಅವರು ಸಮರದಲ್ಲಿ ಅವನನುು ನಿಶ್ತಶ್ರಗಳಿಂದ ಹ ೊಡ ದರು.
ಸುತತಲೊ ಎಲಿಕಡ ಗಳಿಂದಲೊ ಮಹಾರರ್ರಿಂದ ಪೋಡಿತನಾದರೊ
ಕೊಡ ಭೋಮಸ ೋನನು ಅವರನುು ತೃಣಸಮಾನರ ಂದು ಪ್ರಿಗಣಿಸಿ
ವಾಥ ಯಿಲಿದ ೋ ಹ ೊೋರಾಡುತಿತದುನು. ಆ ರಥಿಗಳಲ್ಲಿ ಶ ರೋಷ್ಿರೊ ಕೊಡ
ಅವಾಗರರಾಗಿ ಭೋಮನ ಮೋಲ ನೊರಾರು ಸಹಸಾರರು ನಿಶ್ತ ಶ್ರಗಳನುು
ಪ್ರಯೋಗಿಸುತಿತದುರು.
ಭೋಮಾಜುವನ ಪ್ರಾಕರಮ
1068
ಅಜುವನನಾದರ ೊೋ ಸಮರದಲ್ಲಿ ಪ್ರಯತಿುಸುತಿತದು ಮಹಾರರ್
ಶ್ಲಾನನುು ಸನುತಪ್ವವ ಶ್ರಗಳಿಂದ ಹ ೊಡ ದನು. ಸುಶ್ಮವನನೊು
ಕೃಪ್ನನೊು ಮೊರು ಬಾಣಗಳಿಂದ ಹ ೊಡ ದನು. ಪ್ರಗ ೊಜಯೋತಿಷ್ನನುು,
ಸ ೈಂಧವ ಜಯದರರ್ನನುು, ಚಿತರಸ ೋನನನುು, ವಿಕಣವನನುು,
ಕೃತವಮವನನುು ಕೊಡ, ದುಮವಷ್ವಣನನುು, ಮತುತ ಅವಂತಿಯ
ಮಹಾರರ್ರಿೋವವರನುು ಒಬ ೊಬಬಬರನೊು ಮೊರು ಮೊರು
ಕಂಕಬಹಿವಣ ಬಾಣಗಳಿಂದ ಹ ೊಡ ದು ಆ ಅತಿರರ್ನು ಕೌರವ
ವಾಹಿನಿಯನುು ಪೋಡಿಸಿದನು. ಚಿತರಸ ೋನರರ್ದಲ್ಲಿ ನಿಂತ ಜಯದರರ್ನು
ಪಾರ್ವನನುು ಸಾಯಕಗಳಿಂದ ಭ ೋದಿಸಿ, ತಕ್ಷಣವ ೋ ಭೋಮನನುು
ಹ ೊಡ ದನು. ಶ್ಲಾ ಮತುತ ರಥಿಗಳಲ್ಲಿ ಶ ರೋಷ್ಿ ಕೃಪ್ರು ಮಹಾಬಾಹು
ರ್ಜಷ್ುಣವನುು ಅನ ೋಕ ಮಮವಭ ೋದಿಗಳಿಂದ ಹ ೊಡ ದರು. ಚಿತರಸ ೋನನ ೋ
ಮದಲಾದ ಧೃತರಾಷ್ರನ ಮಕಕಳು ಕೊಡ ಬ ೋಗನ ೋ ಐದು ಐದು
ನಿಶ್ತ ಶ್ರಗಳಿಂದ ಅಜುವನ ಮತುತ ಭೋಮಸ ೋನರನುು ಹ ೊಡ ದರು.
ಅಲ್ಲಿ ರಥಿಗಳಲ್ಲಿ ಶ ರೋಷ್ಿರಾದ ಆ ಇಬಬರು ಕೌಂತ ೋಯ ಭರತಷ್ವಭರೊ
ತಿರಗತವರ ಮಹಾಬಲವನುು ಪೋಡಿಸುತಿತದುರು. ಸುಶ್ಮವನೊ ಕೊಡ
ಪಾರ್ವನನುು ಅನ ೋಕ ರಾಯಸಗಳಿಂದ ಹ ೊಡ ದು ನಭಸತಲವನೊು
ಮಳಗಿಸುತಾತ ಮಹಾ ಕೊಗನುು ಕೊಗಿದನು. ಅನಾ ಶ್ ರ ರಥಿಗಳೂ
ಭೋಮಸ ೋನ-ಧನಂಜಯರನುು ರುಕಮಪ್ುಂಖ್, ತಿೋಕ್ಷ್ಣವಾದ, ನಿಶ್ತ
ಬಾಣಗಳಿಂದ ಹ ೊಡ ದರು.
1072
ಧೃಷ್ಿದುಾಮುನು ಸವವ ಸ ೋನ ಗಳನೊು “ನರಸತತಮರ ೋ!
ಗಾಂಗ ೋಯನನುು ಆಕರಮಿಸಿ! ಭಯಪ್ಡಬ ೋಡಿ!” ಎಂದು
ಹುರಿದುಂಬಿಸಿದನು. ಸ ೋನಾಪ್ತಿಯ ಮಾತನುು ಕ ೋಳಿ ತಕ್ಷಣವ ೋ
ಪಾಂಡವರ ಸ ೋನ ಯು ಪಾರಣವನೊು ತ ೊರ ದು ಭೋಷ್ಮನ ಮೋಲ ರಗಿತು.
ರಥಿಗಳಲ್ಲಿ ಶ ರೋಷ್ಿ ಭೋಷ್ಮನೊ ಕೊಡ ಮೋಲ ಬಿೋಳುತಿತರುವ ಆ
ಸ ೋನ ಯನುು ಮಹಾಸಾಗರವನುು ಖ್ಂಡವು ಹ ೋಗ ೊೋ ಹಾಗ ತಡ
ಹಿಡಿದನು.
1074
ರಿಪ್ುರ್ಜಷ್ುಣ ರ್ಜಷ್ುಣವಿನಂತ ರಕ್ಷ್ತರಾಗಿ ಸಂಯುಗದಲ್ಲಿ
ವಿಜಯಿಗಳಾಗಿ! ಈ ವಾಹಿನಿೋಪ್ತಿ ಮಹ ೋಷ್ಾವಸ
ಪಾಷ್ವತನೊ ಭೋಮಸ ೋನನೊ ಸಮರದಲ್ಲಿ ನಿಮಮನುು
ನಿಶ್ಚಯವಾಗಿಯೊ ಪಾಲ್ಲಸುತಾತರ . ಭೋಷ್ಮನಿಗ ಸವಲಪವೂ
ಹ ದರದ ೋ ಕತವವಾವ ಂದು ಯುದಧಮಾಡಿ. ಶ್ಖ್ಂಡಿಯನುು
ಮುಂದಿಟುಿಕ ೊಂಡು ಖ್ಂಡಿತವಾಗಿಯೊ ಭೋಷ್ಮನನುು
ಜಯಿಸುತ ೋತ ವ !”
1075
ಬಂದನು. ದ ೊರೋಣಪ್ುತರನು ಶ್ನಿಯನುು, ಧೃಷ್ಿಕ ೋತುವ ಪೌರವನನುು,
ಯುಧಾಮನುಾವು ದುಯೋವಧನನ ೊಂದಿಗ ಯುದಧಮಾಡಿದರು.
ಸ ೋನ ಗಳ ೂಂದಿಗ ಪ್ರಂತಪ್ ವಿರಾಟನು ವೃದುಕ್ಷತರನ ಮಗ
ಜಯದರರ್ನನುು ಎದುರಿಸಿದನು. ಸ ೋನ ಯಡನಿದು ಮಹ ೋಷ್ಾವಸ
ಮದರರಾಜನನುು ಯುಧಿಷ್ಠಿರ ಮತುತ ಭೋಮಸ ೋನನು ಗಜಸ ೋನ ಗಳನುು
ಎದುರಿಸಿದರು. ದೊರಸರಿಸಲು ಅಸಾಧಾನಾದ, ತಡ ಯಲು
ಅಸಾಧಾನಾದ ಸವವಶ್ಸರಭೃತರಲ್ಲಿ ಶ ರೋಷ್ಿನಾದ ದ ೊರೋಣನ ೊಂದಿಗ
ಯದಧಮಾಡಲು ಸ ೊೋಮಕರ ೊಂದಿಗ ಪಾಂಚಾಲಾನು ಬಂದನು.
ಸಿಂಹಕ ೋತು ಅರಿಂದಮ ಬೃಹದಬಲನು ಕಣಿವಕಾರಧವಜ, ರಾಜಪ್ುತರ
ಸೌಭದರನನುು ಎದುರಿಸಿದನು. ಶ್ಖ್ಂಡಿಯನುು ಮತುತ ಪಾಂಡವ
ಧನಂಜಯನನುು ಕ ೊಲಿಲು ಧೃತರಾಷ್ರನ ಪ್ುತರರು ರಾಜರ ೊಂದಿಗ
ಅವರ ಸಮಿೋಪ್ ಬಂದರು. ಅತಿ ಮಹಾಭಯಂಕರ ಯುದಧದಲ್ಲಿ
ಪ್ರಾಕರಮದಿಂದ ಮೋಲ ಬಿೋಳುತಿತದು ಸ ೋನ ಗಳಿಂದ ಮೋದಿನಿಯು
ಕಂಪಸಿತು. ರಣದಲ್ಲಿ ಶಾಂತನವನನುು ನ ೊೋಡಿ ಕೌರವರ ಸ ೋನ ಗಳು
ಮತುತ ಶ್ತುರಗಳ ಸ ೋನ ಗಳ ನಡುವ ಯುದಧವು ನಡ ಯಿತು. ಆಗ
ಅನ ೊಾೋನಾರ ಮೋಲ ಆಕರಮಿಸಿ ಬರಲು ಪ್ರಯತಿುಸುತಿತದು ಅವರ ಮಹಾ
ಶ್ಬಧವು ಎಲಿ ದಿಕುಕಗಳಲ್ಲಿಯೊ ಮಳಗಿತು. ಶ್ಂಖ್-ದುಂದುಭಗಳ
ಘೊೋಷ್, ಆನ ಗಳ ಘ್ನೋಳಿಡುವಿಕ ಮತುತ ಸ ೈನಾಗಳ ಸಿಂಹನಾದಗಳು
ದಾರುಣವ ನಿಸಿದವು. ಎಲಿ ನರ ೋಂದರರ ಚಂದಾರಕವಸದೃಶ್ ಪ್ರಭ ಯಿದು
ವಿೋರ ಅಂಗದ ಕಿರಿೋಟಗಳು ನಿಷ್ರಭ ಗ ೊಂಡವು. ಮೋಲ ದು ಧೊಳು
1076
ಶ್ಸರಗಳ ವಿದುಾತಿತನಿಂದ ಆವೃತವಾಗಿ, ಧನುಸು್ಗಳ
ನಿಘೊೋವಷ್ಗಳ ೂಂದಿಗ ದಾರುಣವಾದವು. ಎರಡೊ ಸ ೋನ ಗಳಲ್ಲಿ
ಬಾಣ, ಶ್ಂಖ್, ಪ್ರಣಾದ ಮತುತ ಭ ೋರಿಗಳ ಮಹಾಸವನಗಳು
ರರ್ಘೊೋಷ್ದ ೊಂದಿಗ ಸ ೋರಿಕ ೊಂಡವು. ಪಾರಸ-ಶ್ಕಿತ-ಋಷ್ಠಿ
ಸಂಘ್ಗಳಿಂದ ಮತುತ ಬಾಣಗಳ ರಾಶ್ಯಿಂದ ಸ ೋರಿ ಸ ೋನ ಗಳಲ್ಲಿ
ಆಕಾಶ್ದಲ್ಲಿ ಬ ಳಕ ೋ ಇಲಿದಂತಾಯಿತು. ಮಹಾಹವದಲ್ಲಿ ರಥಿಕರು
ಮತುತ ಅಶಾವರ ೊೋಹಿಗಳು ಅನ ೊಾೋನಾರನುು ಯುದಧಮಾಡುತಿತದುರು.
ಆನ ಗಳು ಆನ ಗಳನುು ಮತುತ ಪ್ದಾತಿಗಳು ಪ್ದಾತಿಗಳನುು
ಸಂಹರಿಸಿದರು. ಮಾಂಸದ ತುಂಡಿಗಾಗಿ ಗಿಡುಗಗಳು ಹ ೊೋರಾಡುವಂತ
ಭೋಷ್ಮನ ಸಲುವಾಗಿ ಪಾಂಡವರ ೊಂದಿಗ ಕುರುಗಳ ಆ ಮಹಾಯುದಧವು
ನಡ ಯಿತು. ರಣರಂಗದಲ್ಲಿ ಅನ ೊಾೋನಾರನುು ವಧಿಸಲು ಬಯಸಿದ
ಅವರಿೋವವರ ಸಮಾಗಮವು ಘೊೋರ ಯುದಧವಾಯಿತು.
ಸಂಕುಲ ಯುದಧ
ಪ್ರಾಕರಮಿ ಅಭಮನುಾವು ಭೋಷ್ಮನನುು ರಕ್ಷ್ಸಲು ಅಪಾರ ಸ ೋನಾ
ಸಮೋತನಾಗಿ ಬಂದ ದುಯೋವಧನನನುು ಎದುರಿಸಿ
ಯುದಧಮಾಡಿದನು. ಕುರದಧನಾದ ದುಯೋವಧನನು ಕಾಷ್ಠಣವ
ಅಭಮನುಾವನುು ಒಂಭತುತ ನತಪ್ವವ ಬಾಣಗಳಿಂದ ಮತುತ ಪ್ುನಃ
ಮೊರು ಶ್ರಗಳಿಂದ ಹ ೊಡ ದನು. ಸಂಕುರದಧನಾದ ಕಾಷ್ಠಣವಯು
ದುಯೋವಧನನ ಮೋಲ ಮೃತುಾವಿನ ಸ ೊೋದರಿಯಂತ ಘೊೋರವಾಗಿದು
1077
ಶ್ಕಿತಯನುು ಪ್ರಯೋಗಿಸಿದನು. ವ ೋಗವಾಗಿ ಬಿೋಳುತಿತದು ಆ
ಘೊೋರರೊಪಯನುು ಮಹಾರರ್ ದುಯೋವಧನನು ಕ್ಷುರಪ್ರದಿಂದ
ಎರಡಾಗಿ ತುಂಡರಿಸಿದನು. ಆ ಶ್ಕಿತಯು ಬಿದುುದನುು ನ ೊೋಡಿದ
ಕಾಷ್ಠಣವಯು ಪ್ರಮಕುಪತನಾಗಿ ದುಯೋವಧನನ ವಕ್ಷಸಿಲ ಮತುತ
ಬಾಹುಗಳನುು ಮೊರು ಬಾಣಗಳಿಂದ ಪ್ರಹರಿಸಿದನು. ಪ್ುನಃ ಅವನು
ಹತುತ ಘೊೋರ ಶ್ರಗಳಿಂದ ಅಮಷ್ವಣ ದುಯೋವಧನನ ಎದ ಗ
ಹ ೊಡ ದನು. ಆ ಯುದಧವು ಘೊೋರವೂ ಚಿತರರೊಪ್ವೂ ಆಗಿದುು,
ನ ೊೋಡುವವರಲ್ಲಿ ಪರೋತಿಯನುುಂಟುಮಾಡುತಿತತುತ. ಸವವ ಪಾಥಿವವರೊ
ಗೌರವಿಸುವಂತಿತುತ. ಭೋಷ್ಮನ ನಿಧನ ಮತುತ ಪಾರ್ವನ ವಿಜಯಕಾಕಗಿ ಆ
ಸೌಭದರ-ಕುರುಪ್ುಂಗವ ವಿೋರರಿಬಬರೊ ರಣದಲ್ಲಿ ಹ ೊೋರಾಡಿದರು.
1078
ಪೌರವನು ಮಹಾರರ್ ಮಹ ೋಷ್ಾವಸ ಧೃಷ್ಿಕ ೋತುವನುು ಬಹಳ
ಶ್ರಗಳಿಂದ ಹ ೊಡ ದು ಗಾಯಗ ೊಳಿಸಿದನು. ಹಾಗ ಯೋ ಯುದಧದಲ್ಲಿ
ಮಹಾರರ್ ಸುಮಹಾಬಲ ಧೃಷ್ಿಕ ೋತುವು ಪೌರವನನುು ಮೊವತುತ
ನಿಶ್ತ ಬಾಣಗಳಿಂದ ಹ ೊಡ ದನು. ಮಹಾರರ್ ಪೌರವನಾದರ ೊೋ
ಧೃಷ್ಿಕ ೋತುವಿನ ಧನುಸ್ನುು ತುಂಡರಿಸಿ, ಬಲವತಾತದ ಕೊಗನುು ಕೊಗಿ,
ಹತುತ ಶ್ರಗಳಿಂದ ಅವನನುು ಹ ೊಡ ದನು. ಆಗ ಅವನು ಇನ ೊುಂದು
ಕಾಮುವಕವನುು ಎತಿತಕ ೊಂಡು ಎಪ್ಪತೊತಮರು ಶ್ಲ್ಲೋಮುಖ್ ಶ್ರಗಳಿಂದ
ಪೌರವನನುು ಗಾಯಗ ೊಳಿಸಿದನು. ಅಲ್ಲಿ ಅವರಿಬಬರು ಮಹ ೋಷ್ಾವಸರೊ,
ಮಹಾಬಲ್ಲಷ್ಿರೊ, ಮಹಾರರ್ರು ಮಹಾ ಶ್ರವಷ್ವಗಳನುು ಪ್ರಸಪರರ
ಮೋಲ ಸುರಿಸಿದರು. ಅವರಿಬಬರು ಮಹಾರರ್ರೊ ಅನ ೊಾೋನಾರ
ಧನುಸು್ಗಳನುು ಕತತರಿಸಿ, ಕುದುರ ಗಳನುು ಕ ೊಂದು ವಿರರ್ರಾಗಿ
ಖ್ಡಗಯುದಧದಲ್ಲಿ ತ ೊಡಗಿದರು. ಅವರಿಬಬರೊ ನೊರು ಚಂದರರ ಮತುತ
ನೊರು ನಕ್ಷತರಗಳ ಚಿತರಗಳಿಂದ ಕೊಡಿದ, ಎತಿತನ ಚಮವದಿಂದ
ಮಾಡಿದ ಗುರಾಣಿಗಳನೊು ಮಹಾಪ್ರಭ ಯುಳಳ ಖ್ಡಗಗಳನೊು
ಹಿಡಿದಿದುರು. ಮಹಾವನದಲ್ಲಿ ಸಿಂಹಿಯನುು ಕೊಡಲು ಕಾದಾಡುವ
ಎರಡು ಸಿಂಹಗಳಂತ ಅವರಿಬಬರೊ ವಿಜಯವನುು ಬಯಸಿ
ಅನ ೊಾೋನಾರಮೋಲ ಖ್ಡಗದಿಂದ ಪ್ರಹರಿಸಿದರು. ಮುಂದ
ಹ ೊೋಗುವುದು, ಹಿಂದ ಸರಿಯುವುದು, ಮತುತ ಮಂಡಲಾಕಾರದಲ್ಲಿ
ಸುತುತವುದು ಹಿೋಗ ವಿಚಿತರ ನಡಿಗ ಗಳಿಂದ ತಮಮ ಕೌಶ್ಲಗಳನುು
ಪ್ರದಶ್ವಸುತಿತದುರು ಮತುತ ಪ್ರಸಪರರನುು ಆಹಾವನಿಸುತಿತದುರು.
1079
ಪೌರವನು ಸಂಕುರದಧನಾಗಿ ಮಹಾ ಖ್ಡಗದಿಂದ ಧೃಷ್ಿಕ ೋತುವಿನ ಕಿವಿಯ
ಭಾಗಕ ಕ ಹ ೊಡ ದು “ನಿಲುಿ! ನಿಲುಿ!” ಎಂದು ಹ ೋಳಿದನು.
ಚ ೋದಿರಾಜನೊ ಕೊಡ ಪ್ುರುಷ್ಷ್ವಭ ಪೌರವನನುು ಮಹಾಖ್ಡಗದ
ಹರಿತ ಭಾಗದಿಂದ ಕುತಿತಗ ಯ ಮೋಲ ಹ ೊಡ ದನು. ಆ ಮಹಾಹವದಲ್ಲಿ
ಅವರಿಬಬರು ಅರಿಂದಮರೊ ಅನ ೊಾೋನಾರನುು ಎದುರಿಸಿ
ಅನ ೊಾೋನಾರನುು ವ ೋಗವಾಗಿ ಹ ೊಡ ದು ಕ ಳಗ ಬಿದುರು. ಆಗ
ಧೃತರಾಷ್ರನ ಮಗ ಜಯತ ್ೋನನು ಪೌರವನನುು ತನು ರರ್ದಮೋಲ
ಕುಳಿಳರಿಸಿಕ ೊಂಡು ರಣರಂಗದ ಆಚ ಕ ೊಂಡ ೊಯುನು. ಧೃಷ್ಿಕ ೋತುವನುು
ಸಮರದಲ್ಲಿ ಪ್ರಂತಪ್, ಪ್ರತಾಪ್ವಾನ್, ಮಾದಿರೋಪ್ುತರ ಸಹದ ೋವನು
ರಣದಿಂದ ಆಚ ಕರ ದುಕ ೊಂಡು ಹ ೊೋದನು.
1080
ಗಾಯಗ ೊಳಿಸಿದನು. ಪ್ುನಃ ಅವನನುು ಇಪ್ಪತುತ ಸನುತಪ್ವವ
ಶ್ರಗಳಿಂದ ಹ ೊಡ ದನು. ಸೌಭದಿರಯು ಬೃಹದಬಲನನುು ಒಂಭತುತ
ಆಯಸಗಳಿಂದ ಹ ೊಡ ದನು ಮತುತ ನಡುಗದ ೋ ಪ್ುನಃ ಪ್ುನಃ
ಹ ೊಡ ದನು. ಫಾಲುಗಣಿಯು ಪ್ುನಃ ಕೌಸಲಾನ ಧನುವನುು
ತುಂಡುಮಾಡಿ ಮೊವತುತ ಕಂಕಪ್ತಿರ ಶ್ರಗಳಿಂದ ಅವನನುು
ಗಾಯಗ ೊಳಿಸಿದನು. ರಾಜಪ್ುತರ ಬೃಹದಬಲನು ಇನ ೊುಂದು
ಕಾಮುವಕವನುು ತ ಗ ದುಕ ೊಂಡು ಕುರದಧನಾಗಿ ಫಾಲುಗನಿಯನುು ಬಹಳ
ಶ್ರಗಳಿಂದ ಹ ೊಡ ದನು. ಭೋಷ್ಮನಿಗಾಗಿ ನಡ ದ ಆ ಕ ೊರೋಧ
ಚಿತರಯೋಧಿಗಳ ಮಹಾಯುದಧ ಸಮರವು ದ ೋವಾಸುರರ ಯುದಧದಲ್ಲಿ
ಮಯ-ವಾಸವರ ನಡುವ ನಡ ದಂತ ನಡ ಯಿತು.
1081
ಸಂರಬಧನಾಗಿ ಪ್ರಾಕರಮಿೋ ಮದ ರೋಶ್ವರನು ಮಹಾರರ್
ಧಮವಪ್ುತರನನುು ಪೋಡಿಸಿದನು. ರಾಜಾ ಸ ೈಂಧವನು ವಿರಾಟನನುು
ಒಂಭತುತ ಸನುತಪ್ವವಗಳಿಂದ ಹ ೊಡ ದು ಪ್ುನಃ ಮೊರು ತಿೋಕ್ಷ್ಣ
ಸಾಯಕಗಳಿಂದ ಗಾಯಗ ೊಳಿಸಿದನು. ವಿರಾಟನೊ ಕೊಡ ಮೊವತುತ
ನಿಶ್ತಬಾಣಗಳಿಂದ ಸ ೈಂಧವನ ಎದ ಗ ಹ ೊಡ ದನು. ಚಿತರ
ಧನುಸು್ಗಳನೊು, ಚಿತರ ಕವಚಗಳನೊು, ಚಿತರ ಆಯುಧ ಧವಜಗಳನೊು
ಪ್ಡ ದಿದು ಆ ಚಿತರರೊಪೋ ಮತ್ಯ-ಸ ೈಂಧವರು ಸಂಗಾರಮದಲ್ಲಿ
ರಾರ್ಜಸಿದರು. ದ ೊರೋಣನು ಪಾಂಚಾಲಪ್ುತರನನುು ಎದುರಿಸಿ
ಸನುತಪ್ವವ ಶ್ರಗಳಿಂದ ಮಹಾಯುದಧವನುು ನಡ ಸಿದನು. ಆಗ
ದ ೊರೋಣನು ಪಾಷ್ವತನ ಮಹಾಧನುಸ್ನುು ತುಂಡುಮಾಡಿ
ಪಾಷ್ವತನುು ಐವತುತ ಬಾಣಗಳಿಂದ ಹ ೊಡ ದನು. ಪ್ರವಿೋರಹ
ಪಾಷ್ವತನು ಇನ ೊುಂದು ಕಾಮುವಕವನುು ತ ಗ ದುಕ ೊಂಡು
ದ ೊರೋಣನಮೋಲ ಯುದಧದಲ್ಲಿ ಹರಿತ ಸಾಯಕಗಳನುು ಪ್ರಯೋಗಿಸಿದನು.
ಆ ಶ್ರಗಳನುು ಶ್ರಸಂಘ್ಗಳಿಂದ ತಡ ದು ಮಹಾರರ್ ದ ೊರೋಣನು
ದುರಪ್ದಪ್ುತರನನುು ಐದು ಸಾಯಕಗಳಿಂದ ಹ ೊಡ ದನು. ಅದರಿಂದ
ಕುರದಧನಾದ ಪ್ರವಿೋರಹ ಪಾಷ್ವತನು ರಣದಲ್ಲಿ ದ ೊರೋಣನ ಮೋಲ
ಯಮದಂಡದಂತಿರುವ ಗದ ಯನುು ಎಸ ದನು. ಬಿೋಳುತಿತರುವ ಆ
ಹ ೋಮಪ್ಟಿವಿಭೊಷ್ಠತ ಗದ ಯನುು ಕೊಡಲ ೋ ದ ೊರೋಣನು ಐವತುತ
ಬಾಣಗಳಿಂದ ತಡ ದನು. ದ ೊರೋಣದ ಚಾಪ್ದಿಂದ ಹ ೊರಟ ಆ
ಶ್ರಗಳಿಂದ ಅದು ಅನ ೋಕ ಚೊರುಗಳಾಗಿ ಒಡ ದು ನ ಲದ ಮೋಲ
1082
ಉದುರಿ ಬಿದಿುತು. ಗದ ಯು ನಾಶ್ವಾದುದನುು ನ ೊೋಡಿ ಶ್ತುರಸೊದನ
ಪಾಷ್ವತನು ದ ೊರೋಣನ ಮೋಲ ಸವವಪಾರಶ್ವಿೋ ಶ್ುಭ ಶ್ಕಿತಯನುು
ಎಸ ದನು. ಅದನುು ದ ೊರೋಣನು ಒಂಭತುತ ಬಾಣಗಳಿಂದ ಯುದಧದಲ್ಲಿ
ತುಂಡರಿಸಿದನು ಮತುತ ಮಹ ೋಷ್ಾವಸ ಪಾಷ್ವತನುು ಪೋಡಿಸಿದನು. ಈ
ರಿೋತಿ ಭೋಷ್ಮನಿಗಾಗಿ ಘೊೋರರೊಪ್ವೂ ಭಯಾನಕವೂ ಆದ ಮಹಾ
ಯುದಧವು ದ ೊರೋಣ-ಪಾಷ್ವತರ ನಡುವ ನಡ ಯಿತು.
1085
ದಹಿಸಿಬಿಡುವನ ೊೋ ಎನುುವಂತ ಗಾಂಗ ೋಯನು ಸಿಟ್ಟಿನಿಂದ ಉರಿಯುವ
ಕಣುಣಗಳಿಂದ ಶ್ಖ್ಂಡಿಯನುು ನ ೊೋಡಿದನು. ಅವನ ಸಿರೋತವವನುು
ನ ನಪಸಿಕ ೊಂಡು ಸವವಲ ೊೋಕಗಳೂ ನ ೊೋಡುತಿತರಲು ಭೋಷ್ಮನು ಅವನು
ಹ ೊಡ ದರೊ ಅವನನುು ತಿರುಗಿ ಹ ೊಡ ಯಲ್ಲಲಿ. ಅಜುವನನಾದರ ೊೋ
ಶ್ಖ್ಂಡಿಗ ಹ ೋಳಿದನು:
1086
ಅಲ್ಲಿ ದುಃಶಾಸನನ ಅದುಭತ ಪೌರುಷ್ವು ಕಂಡುಬಂದಿತು. ಅವನು
ಪಾರ್ವನ ೊಂದಿಗ ಯುದಧಮಾಡುತಿತದುನು ಮತುತ ಯತವರತನನುು
ರಕ್ಷ್ಸುತಿತದುನು. ಮಹಾತಮ ಧನಿವ ದುಃಶಾಸನನ ಕೃತಾದಿಂದ ಸವವ
ಲ ೊೋಕಗಳೂ ಸಂತ ೊೋಷ್ಗ ೊಂಡವು. ಅವನ ೊಬಬನ ೋ
ಅನುಯಾಯಿಗಳ ೂಂದಿಗ ಪಾರ್ವರನುು ಎದುರಿಸಿ ಯುದಧ
ಮಾಡುತಿತದುನು. ಯುದಧದಲ್ಲಿ ಪ್ರಚಂಡಪ್ರಾಕರಮಿಯಾಗಿದು ಅವನನುು
ಪಾಂಡವರೊ ಕೊಡ ತಡ ಯಲು ಸಮರ್ವರಾಗಲ್ಲಲಿ. ಸಮರದಲ್ಲಿ
ದುಃಶಾಸನನಿಂದ ರಥಿಗಳು ವಿರರ್ರಾದರು. ಮಹಾಬಲ ಆನ ಗಳೂ,
ಅವುಗಳನುು ಏರಿದವರೊ ತಿೋಕ್ಷ್ಣಶ್ರಗಳಿಂದ ಒಡ ದು ನ ಲದ ಮೋಲ
ಬಿದುರು. ಹಾಗ ಯೋ ಅನಾ ಆನ ಗಳು ಶ್ರಗಳಿಂದ ಪೋಡಿತವಾಗಿ ದಿಕುಕ
ದಿಕುಕಗಳಲ್ಲಿ ಓಡಿ ಹ ೊೋದವು. ಹ ೋಗ ಅಗಿುಯು ಇಂಧನಕ ಕ ತಾಗಿ ಇನೊು
ಹ ಚುಚ ಹತಿತ ಉರಿಯುವುದ ೊೋ ಹಾಗ ದುಃಶಾಸನನು ಪಾಂಡವರನುು
ದಹಿಸುತಾತ ಇನೊು ಹತಿತ ಉರಿದನು. ಮಹ ೋಂದರತನಯ ಶ ವೋತಾಶ್ವ
ಕೃಷ್ಣಸಾರಥಿಯನುು ಬಿಟಿರ ಪಾಂಡವರಲ್ಲಿ ಬ ೋರ ಯಾವ
ಮಹಾರರ್ನೊ ಆ ಭಾರತ ಮಹಾಮಾತರನನುು ಎದುರಿಸಿ
ಯುದಧಮಾಡಲು ಅರ್ವಾ ಜಯಿಸಲು ಉತು್ಕರಾಗಿರಲ್ಲಲಿ.
ಸವವಸ ೈನಾಗಳೂ ನ ೊೋಡುತಿತದುಂತ ಯೋ ವಿಜಯ ಅಜುವನನು
ಅವನನುು ಗ ದುು ಒಡನ ಯೋ ಭೋಷ್ಮನನುು ಆಕರಮಿಸಿದನು. ಸ ೊೋತಿದುರೊ
ರಣ ೊೋತಕಟ ದುಃಶಾಸನನು ಭೋಷ್ಮನ ಬಾಹುಗಳನುು ಆಶ್ರಯಿಸಿ ಪ್ುನಃ
ಪ್ುನಃ ದಣಿವಾರಿಸಿಕ ೊಂಡು ಯುದಧಮಾಡುತತಲ ೋ ಇದುನು.
1087
ಅಜುವನನ ೊಡನ ಯೊ ಯುದಧಮಾಡುತಾತ ಅವನು ರಣದಲ್ಲಿ
ರಾರ್ಜಸಿದನು.
1088
ಬಲಶಾಲ್ಲಗಳಾಗಿದುರೊ ಸಾವಿರುವ ಮಹಾತಮ ಪಾಂಡವರು
ಯಾವ ಲ ಕಕಕ ಕ? ಆದುದರಿಂದ ಹ ೋ ಯೋಧರ ೋ!
ಅಜುವನನ ೊಡನ ಯುದಧವು ಸನಿುಹಿತವಾಗಿರುವಾಗ ಓಡಿ
ಹ ೊೋಗಬ ೋಡಿ. ಇಂದು ನಾನು ನಿೋವ ಲಿ ವಸುಧಾಧಿಪ್ರ ೊಡನ
ಎಲಿಕಡ ಗಳಿಂದ ಮುತಿತಗ ಹಾಕಿ ಫಲುಗನನ ೊಂದಿಗ
ಯುದಧಮಾಡುತ ೋತ ನ .”
1091
ನೊರಾರು ಸಹಸಾರರು ಸಂಖ್ ಾಗಳಲ್ಲಿ ಹರಡಿ ಬಿದಿುರುವುದು ಕಾಣುತಿತತುತ.
ಶ್ರಗಳಿಂದ ಪೋಡಿತರಾಗಿ ಆನ ಗಳು ಪ್ತಾಕ ಗಳ ೂಂದಿಗ
ದಿಕಾಕಪಾಲಾದವು. ಗದ-ಶ್ಕಿತ-ಧನುಸು್ಗಳನುು ಹಿಡಿದಿದು ಕ್ಷತಿರಯರು
ಭೊಮಿಯ ಮೋಲ ಎಲಿ ಕಡ ಬಿದಿುರುವುದು ಕಾಣುತಿತತುತ.
ಭೋಷ್ಮಪ್ರಾಕರಮ
ಈ ರಿೋತಿ ವೂಾಹಗ ೊಂಡ ಸ ೋನ ಗಳು ಪ್ಲಾಯನ ಮಾಡದ ೋ
ನಿಂತುಕ ೊಂಡು ಎಲಿರೊ ಬರಹಮಲ ೊೋಕಪ್ರರಾಗಿ ಸ ೋರಿದುರು. ಆಗ ಸ ೋನ
ಸ ೋನ ಗಳ ೂಡನ ಸಂಕುಲಯುದಧವು ಪಾರರಂಭವಾಯಿತು. ರಥಿಕರು
ರಥಿಕರ ೊಡನ , ಪ್ದಾತಿಗಳು ಪ್ದಾತಿಗಳ ೂಡನ , ಅಶ್ವಯೋಧರು
ಅಶ್ವಯೋಧರ ೊಡನ ಮತುತ ಗಜಯೋಧರು ಗಜಯೋಧರ ೊಡನ
ಯುದಧಮಾಡಲ್ಲಲಿ. ನಿಯಮಗಳನುು ಉಲಿಂಘ್ನಸಿ ಸ ೋನ ಗಳ ಮಧ ಾ
ಮಹಾ ರೌದರ ಯುದಧವುಂಟ್ಾಯಿತು. ಎಲ ಿಡ ಯಲ್ಲಿಯೊ
ಚದುರಿಹ ೊೋಗಿದು ನರ-ರರ್-ಅಶ್ವ-ಗಜಸ ೋನ ಗಳ ನಡುವ ನಡ ದ ಆ
1092
ಮಹಾರೌದರ ಕ್ಷಯಕಾರಕ ಯುದಧದಲ್ಲಿ ಪ್ರಸಪರರ ನಡುವ ವಾತಾಾಸವ ೋ
ಇಲಿದಂತಾಯಿತು. ಆಗ ಶ್ ರರಾದ ಶ್ಲಾ, ಕೃಪ್, ಚಿತರಸ ೋನ,
ದುಃಶಾಸನ, ವಿಕಣವರು ಕಾಂತಿಯುಕತ ರರ್ಗಳನ ುೋರಿ ರಣದಲ್ಲಿ
ಪಾಂಡವರ ಸ ೋನ ಗಳನುು ನಡುಗಿಸಿದರು. ಆ ಮಹಾತಮರಿಂದ
ವಧಿಸಲಪಡುತಿತದು ಪಾಂಡವಸ ೋನ ಯು ಚಂಡಮಾರುತಕ ಕ ಸಿಲುಕಿ ನಿೋರಿನ
ಮೋಲ್ಲರುವ ದ ೊೋಣಿಯು ಎಲ ಲ
ಿ ೊಿೋ ಸ ಳ ದ ೊಯಾಲಪಡುವಂತ
ದಿಕುಕಪಾಲಾಯಿತು. ಹ ೋಗ ಶ್ಶ್ರ ಋತುವಿನ ಛಳಿಯು ಗ ೊೋವುಗಳ
ಮಮಾವಂಗಗಳನುು ಕತತರಿಸುವುದ ೊೋ ಹಾಗ ಭೋಷ್ಮನು ಪಾಂಡುಸುತರ
ಮಮಾವಂಗಗಳನುು ಕತತರಿಸುತಿತದುನು. ಹಾಗ ಯೋ ಮಹಾತಮ
ಪಾರ್ವನೊ ಕೊಡ ಕೌರವ ಸ ೋನ ಯಲ್ಲಿ ದ ೊಡಡ ದ ೊಡಡ
ಮೋಡಗಳಂತಿದು ಬಹಳಷ್ುಿ ಆನ ಗಳನುು ಬಿೋಳಿಸಿದನು. ಪಾರ್ವನು
ಸಹಸಾರರು ನಾರಾಚ ಬಾಣಗಳಿಂದ ಹ ೊಡ ದು ನರಯೊರ್ಪ್ರನುು
ಮಣುಣಮುಕಿಕಸಿದುದು ಕಾಣುತಿತತುತ. ಯುದಧದಲ್ಲಿ ಭೋಷ್ಮನ ಮತುತ
ಪಾಂಡವ ಧನಂಜಯನ ವಿಕಾರಂತದಿಂದ ಆ ಮಹಾಭಯಂಕರ
ವಿೋರವರಕ್ಷಯದಲ್ಲಿ ಬಾಣಗಳಿಂದ ಹ ೊಡ ಯಲಪಟುಿ ಆತವಸವರದಲ್ಲಿ
ಕೊಗಿ ಮಹಾಗಜಗಳೂ, ಆಭರಣಗಳನುು ಧರಿಸಿದು ಮಹಾತಮರ
ಶ್ರಿೋರಗಳೂ, ಕಣವಕುಂಡಲಗಳನುು ಧರಿಸಿದು ಶ್ರಸು್ಗಳೂ ಅಲಿಲ್ಲಿ
ಬಿದಿುದುವು.
1095
“ಸ ೋನ ಗಳ ಮಧ ಾ ನಿಂತಿರುವ ಈ ಶಾಂತನವ ಭೋಷ್ಮನನುು
ಬಲವನುುಪ್ಯೋಗಿಸಿ ಸಂಹರಿಸಿದರ ನಿನಗ
ವಿಜಯವಾಗುತತದ . ಯಾವ ಸಿಳದಲ್ಲಿ ಈ ನಮಮ ಸ ೋನ ಯು
ಭೋಷ್ಮನಿಂದ ಬ ೋರ ಯಾಗಿದ ಯೋ ಅದ ೋ ಸಿಳದಲ್ಲಿ ನಿೋನು
ಭೋಷ್ಮನನುು ಹಿಂದ -ಮುಂದ ಹ ೊೋಗದಂತ
ಬಲಪ್ೊವವಕವಾಗಿ ನಿಬವಂಧಿಸು.”
1098
ವತ್ದಂತ ಮತುತ ಭುಶ್ುಂಡಿಗಳಿಂದ ಎಲಿ ಕಡ ಗಳಿಂದ ಎಲಿ
ಸೃಂಜಯರೊ ಸ ೋರಿಕ ೊಂಡು ಭೋಷ್ಮನನುು ಹ ೊಡ ದರು. ಅವು
ದ ೋಹವನುು ಹ ೊಕುಕ ಬಹುವಾಗಿ ತಾರಣಪೋಡಿತನಾದರೊ
ಮಮವಗಳನುು ಭ ೋದಿಸಿದರೊ ಗಾಂಗ ೋಯನು ವಾಥ ಪ್ಡಲ್ಲಲಿ. ಆದರ
ಭೋಷ್ಮನು ಶ್ತುರಗಳಿಗ ಯುಗಾಂತದ ಅಗಿುಯ ಸಮನಾಗಿ ತ ೊೋರಿದನು.
ಉರಿಯುತಿತರುವ ಅವನ ಶ್ರಚಾಪ್ಗಳ ೋ ಶ್ಖ್ ಗಳಾಗಿದುವು, ಬಾಣ
ಪ್ರಯೋಗದ ವ ೋಗವ ೋ ಅಗಿುಯ ಸಖ್ ಮಾರುತದಂತಿತುತ. ಅವನ ರರ್
ಚಕರಗಳ ಸಂನಾದವು ಅಗಿುಯಿಂದ ಹ ೊರಡುವ ಚಟ ಚಟ
ಶ್ಬಧವಾಗಿತುತ. ಮಹಾ ಅಸರಗಳಿಂದಲ ೋ ಅಗಿುಯು
ಉದಯಿಸುವಂತಿದುವು. ಬಣಣದ ಚಾಪ್ವ ೋ ಮಹಾಜಾವಲ ಯಾಗಿತುತ.
ವಿೋರರ ಕ್ಷಯವ ಂಬುದ ೋ ಇಂಧನವಾಗಿತುತ. ಆ ರರ್ಸಮೊಹಗಳ
ನಡುವಿನಿಂದ ನುಸುಳಿ ಹ ೊರಬಂದು ಅವನು ಪ್ುನಃ ನರ ೋಂದರರ
ಮಧಾದಲ್ಲಿ ಚಲ್ಲಸುವುದು ಕಾಣುತಿತತುತ. ಅವನು ವ ೋಗವಾಗಿ
ಪಾಂಚಾಲರಾಜನನೊು ಧೃಷ್ಿಕ ೋತುವನೊು ಲಕ್ಷ್ಸದ ೋ ಪಾಂಡವರ
ಸ ೋನ ಯ ಮಧಾಕ ಕ ಬಂದು ಧಾಳಿಯಿಟಿನು. ಮಹಾವ ೋಗದಿಂದ ಮತುತ
ಭೋಮಘೊೋಷ್ದಿಂದ ಅವನು ವ ೈರಿಗಳ ಕವಚಗಳನೊು ಭ ೋದಿಸಬಲಿ
ಆರು ಭಾಸಕರ ಪ್ರತಿಮ ಶ್ರಗಳಿಂದ ಈ ಆರರನುು – ಸಾತಾಕಿ, ಭೋಮ,
ಪಾಂಡವ ಧನಂಜಯ, ದುರಪ್ದ, ವಿರಾಟ ಮತುತ ಪಾಷ್ವತ
ಧೃಷ್ಿದುಾಮುರನುು ಹ ೊಡ ದನು. ಅವನ ಆ ನಿಶ್ತ ಬಾಣಗಳಿಂದ
ತಪಪಸಿಕ ೊಂಡು ಮಹಾರರ್ರು ಹತುತ ಹತುತ ಬಾಣಗಳಿಂದ ಭೋಷ್ಮನನುು
1099
ಹ ೊಡ ದರು. ಮಹಾವರತ ಶ್ಖ್ಂಡಿಯು ಪ್ರಯೋಗಿಸಿದ
ಸವಣವಪ್ುಂಖ್ಗಳ ಶ್ಲಾಶ್ತ ಬಾಣಗಳು ಭೋಷ್ಮನ ದ ೋಹವನುು
ಪ್ರವ ೋಶ್ಸಿದವು.
1106
ನಾರಾಚ, ವತ್ದಂತ, ಭಲಿ – ಇವ ೋ ಮದಲಾದ ಶ್ಸರಗಳನುು ಹಿಡಿದು
ಭೋಷ್ಮನ ೊಬಬನನ ುೋ ಆಕರಮಣಿಸಿದರು. ಪಾಂಡವರ ಸ ೋನ ಯಲ್ಲಿ ಘೊೋರ
ಸಿಂಹನಾದವು ಕ ೋಳಿಬಂದಿತು. ಭೋಷ್ಮನ ಜಯವನುು ಬಯಸಿದು
ಧೃತರಾಷ್ರನ ಪ್ುತರರೊ ಕೊಡ ಅವನ ೊಬಬನನ ುೋ ಸುತುತವರ ದು
ಸಿಂಹನಾದಗ ೈದರು.
1110
ಪಾರಣಗಳನುು ಧಾರಣ ಮಾಡಿಕ ೊಂಡಿರುತ ೋತ ನ .”
1112
ಸುತುತವರ ದರು. ಶಾಂತನವ ಭೋಷ್ಮನು ಹತನಾಗಲು ಆಕಾಶ್ದಲ್ಲಿ
ಅಂಧಕಾರವು ಕವಿಯಿತು. ಭಾನುಮತನು ಪ್ರಭಾಹಿೋನನಾದನು.
ಭೊಮಿಯೊ ಕೊಡ ಭಯಂಕರ ಶ್ಬಧಮಾಡಿತು.
1113
ಮಹಾಬಲಸಮನಿವತರಾದ ಶ್ತುರಗಳನುು ಹನನಗ ೊಳಿಸಿ ಅತಿಯಾದ
ತೊಯವನಿನಾದಗಳು ವಾದಾಗಳು ಮಳಗಲು ಮಹಾಬಲ ಕೌಂತ ೋಯ
ಭೋಮಸ ೋನನು ಮಹಾ ಹಷ್ವದಿಂದ ಕೊಡಿದವನಾಗಿ
ಆಟವಾಡುತಿತರುವುದು ಕಂಡುಬಂದಿತು. ಕುರುಗಳಲ್ಲಿಯೊ ಕೊಡ
ಸಮೋಹದ ತುಮುಲವುಂಟ್ಾಯಿತು. ಕಣವ-ದುಯೋವಧನರೊ
ಕೌರವರ ಧುರಂಧರರೊ ಭೋಷ್ಮನು ಬಿೋಳಲು ಪ್ುನಃ ಪ್ುನಃ ಸಿಟುಿಸಿರು
ಬಿಡುತಿತದುರು. ಎಲಿಕಡ ಹಾಹಾಕಾರವ ದಿುತು. ಎಲಿರೊ
ಲ ೊೋಕಮಯಾವದ ಯನುು ತ ೊರ ದು ವತಿವಸತ ೊಡಗಿದರು.
1117
ಹ ೊೋಗುತಾತನ ೊೋ ಆವಾಗ ನಾನು ಸುಹೃದವೂ ಸುಪರಯವೂ
ಆದ ಪಾರಣಗಳನುು ಬಿಡುತ ೋತ ನ . ನಾನಿರುವ ಇಲ್ಲಿ ಸುತತಲೊ
ಕಂದಕವನುು ತ ೊೋಡಿರಿ. ನೊರಾರು ಶ್ರಗಳಿಂದ ಚುಚಚಲಪಟಿ
ನಾನು ಇಲ್ಲಿಯೋ ವಿವಸವತನನುು ಧಾಾನಿಸುತಿತರುತ ೋತ ನ .
ಪಾಥಿವವರ ೋ! ಈಗಲಾದರೊ ನಿೋವು ವ ೈರತವವನುು ಬಿಸುಟು
ಯುದಧದಿಂದ ವಿರತರಾಗಿರಿ!”
1118
ಪ್ರಮ ಧಮವನಿಷ್ ಿಯನುು ನ ೊೋಡಿ ನಾನಾ ಜನಪ್ದ ೋಶ್ವರರು
ವಿಸಮಯಗ ೊಂಡರು. ಅವನಿಗೆ ತಲ ದಿಂಬನುು ಮಾಡಿಕ ೊಟುಿ
ಪಾಂಡವರು ಮತುತ ಕೌರವರ ಸಹಿತ ಎಲಿ ಮಹಾರರ್ರೊ ಶ್ುಭ
ಶ್ಯನದಲ್ಲಿ ಮಲಗಿದು ಮಹಾತಮ ಭೋಷ್ಮನ ಬಳಿಸಾರಿ ಪ್ರದಕ್ಷ್ಣ ಗಳನುು
ಮಾಡಿ ಅಭವಂದಿಸಿದರು. ಭೋಷ್ಮನಿಗ ಎಲಿ ಕಡ ಗಳಿಂದ ರಕ್ಷಣ ಯ
ವಾವಸ ಿಯನುು ಮಾಡಿ ಸಾಯಾಂಕಾಲ ರಕತಸಿಕತರಾದ ವಿೋರರು ತಮಮ
ತಮಮ ಶ್ಬಿರಗಳನುು ಸಮರಿಸಿಕ ೊಳುಳತಾತ ಪ್ರಮ ಆತುರದಿಂದ
ಬಿಡಾರಗಳಿಗ ತ ರಳಿದರು. ಭೋಷ್ಮನ ಪ್ತನದಿಂದ ಹೃಷ್ಿರಾಗಿ, ಪ್ರಮ
ಪರೋತರಾಗಿದು ಮಹಾರರ್ ಪಾಂಡವರ ಬಳಿಬಂದು ಯಾದವನು
ಕಾಲಕ ಕ ತಕಕಂತ ಧಮವಪ್ುತರ ಯುಧಿಷ್ಠಿರನಿಗ ಹ ೋಳಿದನು:
1119
ಶ್ರಣಾ. ಕ ೋಶ್ವ! ನಿೋನು ಯಾರವನಾಗಿರುವ ಯೋ ಅವರಿಗ
ಜಯವೊದಗಿದರ ಆಶ್ಚಯವವ ೋನಿಲಿ. ಸಮರದಲ್ಲಿ ನಿತಾವೂ
ನಿೋನು ನಮಗ ರಕ್ಷಕ. ನಿತಾವೂ ನಿೋನು ನಮಮ ಹಿತರತ.
ಸವವಥಾ ನಿನುನುು ಪ್ಡ ದಿರುವಾಗ ಇದು ಆಶ್ಚಯವವ ೋನಲಿ
ಎಂದು ನನಗನಿುಸುತತದ .”
ಎಂದು ಉತತರಿಸಿದನು.
1121
ಮನುಷ್ಾನಿಂದ ಬ ೋರ ಯಾಗಿ ಶ್ರಶ್ಯಾಗತನಾಗಿದ ುೋನ .
ಶ್ಶ್ಸೊಯವರು ಹಿಂದಿರುಗುವುದನುು ಕಾಯುತಾತ ಇದ ುೋನ .”
1122
1123
ಉರಿಯುತಿತರುವ ಶ್ರವನುು ಅಭಮಂತಿರಸಿ ಪ್ಜವನಾಾಸರವನುು
ಸಂಯೋರ್ಜಸಿ ಸವವಲ ೊೋಕಗಳೂ ನ ೊೋಡುತಿತರಲು ಭೋಷ್ಮನ
ಬಲಭಾಗದಲ್ಲಿ ಭೊಮಿಗ ಹ ೊಡ ದನು. ಆಗ ಒಡನ ಯೋ ಶ್ುದಧವಾದ,
ಮಂಗಳವಾದ, ಶ್ೋತಲವಾದ, ಅಮೃತಕಲಪವಾದ, ದಿವಾ
ಗಂಧರಸಗಳಿಂದ ಕೊಡಿದ ನಿೋರು ಬುಗ ಗಯಂತ ಹ ೊರಚಿಮಿಮತು. ಆ
ಶ್ೋತಲ ನಿೋರ ಧಾರ ಯಿಂದ ದಿವಾಪ್ರಾಕರಮಿ ಪಾರ್ವನು ಕುರುಋಷ್ಭ
ಭೋಷ್ಮನನುು ತೃಪತಗ ೊಳಿಸಿದನು. ಶ್ಕರನಂತ ಯೋ ಮಾಡಿದ ಪಾರ್ವನ ಆ
ಕಮವದಿಂದ ಅಲ್ಲಿದು ವಸುಧಾಧಿಪ್ರು ಪ್ರಮ ವಿಸಿಮತರಾದರು.
ಬಿೋಭತು್ವಿನ ಆ ಅತಿಮಾನುಷ್ ಅದುಭತ ಕಮವವನುು ನ ೊೋಡಿ
ಕುರುಗಳು ಛಳಿಯಿಂದ ಪೋಡಿತಗ ೊಂಡ ಹಸುಗಳಂತ ನಡುಗಿದರು.
ವಿಸಮಯದಿಂದ ಎಲಿಕಡ ನೃಪ್ರು ಉತತರಿೋಯಗಳನುು ಹಾರಿಸಿದರು.
ಎಲಿಕಡ ಶ್ಂಖ್ ದುಂದುಭಗಳ ನಿಘೊೋವಷ್ದ ತುಮುಲವುಂಟ್ಾಯಿತು.
ಶಾಂತನವನೊ ಕೊಡ ತೃಪ್ತನಾಗಿ ಬಿೋಭತು್ವಿಗ
ಸವವಪಾಥಿವವವಿೋರರ ಸನಿುಧಿಯಲ್ಲಿ ಗೌರವಿಸುವಂತ ಹ ೋಳಿದನು:
1125
ನಿೋರಿನ ಧಾರ ಯನುು ಹುಟ್ಟಿಸಿದುದನುು ನಿೋನ ೋ ನ ೊೋಡಿದ .
ಇದನುು ಮಾಡುವವರು ಈ ಲ ೊೋಕದಲ್ಲಿ ಬ ೋರ ಯಾರು
ಇದುುದೊ ತಿಳಿದಿಲಿ. ಆಗ ುೋಯ, ವಾರುಣ, ಸೌಮಾ, ವಾಯುವಾ,
ವ ೈಷ್ಣವ, ಐಂದರ, ಪಾಶ್ುಪ್ದ, ಪಾರಮೋಷ್ಿಯ, ಪ್ರಜಾಪ್ದಿ,
ಧಾತು, ತವಷ್ುಿ, ಸವಿತು ಎಲಿ ದಿವಾಾಸರಗಳೂ
ಮಾನುಷ್ಲ ೊೋಕದಲ ಿಲಾಿ ಧನಂಜಯನಿಗ ಮಾತರ ತಿಳಿದಿದ .
ದ ೋವಕಿೋಪ್ುತರ ಕೃಷ್ಣನನುು ಬಿಟುಿ ಇದು ಬ ೋರ ಯಾರಿಗೊ
ತಿಳಿದಿಲಿ. ಮಗೊ! ಪಾಂಡವರನುು ಯುದಧದಲ್ಲಿ ಗ ಲಿಲು
ಎಂದೊ ಶ್ಕಾವಿಲಿ. ಯಾರು ಅಮಾನುಷ್ ಕಮವಗಳನುು
ಮಾಡಿದಾುನ ೊೋ ಆ ಮಹಾತಮ, ಸತತವವತ, ಸಮರದಲ್ಲಿ ಶ್ ರ,
ಆಹವಶ ೋಭ, ಸಮರ ಕೌಶ್ಲನ ೊಡನ ಸಂಧಿಯನುು
ಮಾಡಿಕ ೊೋ. ಎಲ್ಲಿಯವರ ಗ ಮಹಾಬಾಹು ಕೃಷ್ಣನು
ಕುರುಸಂಸದಿಯ ಸವಧಿೋನದಲ್ಲಿರುತಾತನ ೊೋ ಅಲ್ಲಿಯವರ ಗ ಶ್ ರ
ಪಾರ್ವನ ೊಂದಿಗ ಸಂಧಿಯನುು ಮಾಡಿಕ ೊೋ. ಅಜುವನನ
ಸನುತಪ್ವವ ಶ್ರಗಳಿಂದ ನಿನು ಸ ೋನ ಯು ನಿಃಶ ೋಷ್ವಾಗಿ
ನಾಶ್ವಾಗುವುದರ ೊಳಗ ನಿೋನು ಸಂಧಿಯನುು ಮಾಡಿಕ ೊೋ.
ಸಮರದಲ್ಲಿ ಸಹ ೊೋದರರು ಮತುತ ಬಹಳಷ್ುಿ ನೃಪ್ರು ಇನೊು
ಹತಶ ೋಷ್ರಾಗಿರುವಾಗಲ ೋ ಸಂಧಿಯನುು ಮಾಡಿಕ ೊೋ.
ಯುಧಿಷ್ಠಿರನ ಕ ೊರಧದಿಂದ ಉರಿಯುವ ದೃಷ್ಠಿಯು ನಿನು
ಸ ೋನ ಯನುು ಸುಡುವುದರ ೊಳಗ ೋ ನಿೋನು ಸಂಧಿಯನುು
1126
ಮಾಡಿಕ ೊೋ. ನಕುಲ, ಸಹದ ೋವ ಮತುತ ಪಾಂಡವ
ಭೋಮಸ ೋನರು ನಿನು ಸ ೋನ ಯನುು ಸಂಪ್ೊಣವವಾಗಿ
ನಾಶ್ಗ ೊಳಿಸುವ ಮದಲು ಪಾಂಡವರ ೊದನ
ಸೌಭಾರತೃತವವನುು ಬಯಸು. ನನ ೊುಂದಿಗ ೋ ಯುದಧವು
ಅಂತಾಗ ೊಳಳಲ್ಲ. ಪಾಂಡವರ ೊಂದಿಗ ಸಂಧಿಮಾಡಿಕ ೊೋ. ನಾನು
ಹ ೋಳಿದ ಈ ಮಾತುಗಳನುು ನಿೋನು ಇಷ್ಿಪ್ಡಬ ೋಕು. ಇದು
ನಿನಗೊ ಕುಲಕೊಕ ಕ್ ೋಮವಾದುದ ಂದು ನನಗನಿುಸುತತದ .
ಕ ೊೋಪ್ವನುು ತ ೊರ ದು ಪಾರ್ವರ ೊಂದಿಗ ಸಂಧಿ ಮಾಡಿಕ ೊೋ.
ಫಲುಗನನ ಕೃತಕಮವಗಳು ಪ್ಯಾವಪ್ತವಾಗಲ್ಲ. ಭೋಷ್ಮನ
ಅಂತಾದ ೊಡನ ನಿಮಮಲ್ಲಿ ಸೌಹಾದವತ ಯುಂಟ್ಾಗಲ್ಲ.
ಉಳಿದವರಾದರೊ ಚ ನಾುಗಿರಲ್ಲ. ಪ್ರಸಿೋದನಾಗು. ಪಾಂಡವರ
ಅಧವರಾಜಾವನುು ನಿೋಡು. ಇಂದರಪ್ರಸಿವನುು ಧಮವರಾಜನು
ಆಳಲ್ಲ. ಇದರಿಂದ ನಿೋನು ಪಾಥಿವವರಲ್ಲಿ ಮಿತರದ ೊರೋಹಿೋ,
ಪಾಪ ಎಂಬ ಕಿೋತಿವಯನುು ಪ್ಡ ಯುವುಲಿ. ನನು
ಅವಸಾನದಿಂದ ಪ್ರಜ ಗಳಲ್ಲಿ ಶಾಂತಿಯು ನ ಲ ಸಲ್ಲ.
ಪಾಥಿವವರು ಪರೋತಿಮಂತರಾಗಿ ತಮಮ ತಮಮಲ್ಲಿಗ
ಹಿಂದಿರುಗಲ್ಲ. ತಂದ ಯು ಮಗನನುು, ಮಾವನು ಅಳಿಯನನುು,
ಅಣಣನು ತಮಮನನುು ಸ ೋರಲ್ಲ. ಕಾಲಕ ಕ ತಕುಕದಾದ ನನು ಈ
ಮಾತುಗಳನುು ನಿೋನು ಕ ೋಳದ ಯೋ ಹ ೊೋದರ
ಮೋಹಾವಿಷ್ಿನಾಗಿ ಅಬುದಿಧಯಿಂದ ಪ್ರಿತಪಸುತಿತೋಯ.
1127
ಭೋಷ್ಮನ ಈ ಅಂತಾವು ನಿಮಮಲಿರಿಗೊ ಅಂತಾವ ನಿಸುತತದ .
ಸತಾವನ ುೋ ಹ ೋಳುತಿತದ ುೋನ .”
ಭೋಷ್ಮ-ಕಣವರ ಸಂವಾದ
ಶ್ಂತನುನಂದನ ಭೋಷ್ಮನು ಸುಮಮನಾಗಲು ಅಲ್ಲಿದು ಪಾಥಿವವರ ಲಿರೊ
ತಮಮ ತಮಮ ಡ ೋರ ಗಳಿಗ ಪ್ುನಃ ತ ರಳಿದರು. ಭೋಷ್ಮನು
ಹತನಾದನ ಂದು ಕ ೋಳಿದ ಪ್ುರುಷ್ಷ್ವಭ ರಾಧ ೋಯನು ಸಂತಾರತನಾಗಿ
ತವರ ಮಾಡಿ ಅವನಿರುವಲ್ಲಿಗ ಆಗಮಿಸಿದನು. ಅಲ್ಲಿ ಅವನು ದ ೋವ
ಕಾತಿವಕ ೋಯನು ಹುಟ್ಟಿದಾಗ ದಬ ವಯ ಹಾಸಿನ ಮೋಲ ಮಲಗಿದುಂತ
ಶ್ರ ಶ್ಯಾಯ ಮೋಲ ಮಲಗಿದು ಆ ಪ್ರಭು ಮಹಾತಮನನುು
ನ ೊೋಡಿದನು. ಅಶ್ುರಕಂಠನಾಗಿದು ಮಹಾದುಾತಿ ವೃಷ್ಸ ೋನನು ಕಣುಣ
ಮುಚಿಚ ಮಲಗಿದು ಆ ವಿೋರನ ಪಾದಗಳ ಮೋಲ ಬಿದುನು.
“ಕುರುಶ ರೋಷ್ಿ! ನಾನು ರಾಧ ೋಯ! ನ ೊೋಡಿದಾಗಲ ಲಾಿ ನಿೋನು
ನನುನುು ಅತಾಂತ ಕಿೋಳುಮಾಡಿ ದ ವೋಷ್ಠಸುತಿತದುವನು.”
ಎಂದು ಅವನಲ್ಲಿ ಮಾತನಾಡಿದನು.
ಕಣವನು ಹ ೋಳಿದನು:
1130
“ಮಹಾಪಾರಜ್ಞ! ಈ ಎಲಿವೂ ನನಗ ತಿಳಿದಿದ . ನಿೋನು
ಹ ೋಳಿದುದರಲ್ಲಿ ಸಂಶ್ಯವಿಲಿ. ನಾನು ಕೌಂತ ೋಯು.
ಸೊತಜನಲಿ. ಆದರ ನಾನು ಕುಂತಿಯಿಂದ ತಿರಸಕರಿಸಲಪಟುಿ
ಸೊತನಿಂದ ವಧಿವತನಾದ . ದುಯೋವಧನನ ಐಶ್ವಯವವನುು
ಭ ೊೋಗಿಸಿ ಅದನುು ಸುಳಾಳಗಿಸಲು ಮನಸಿ್ಲಿ. ಸಂಪ್ತುತ, ಶ್ರಿೋರ,
ಮಕಕಳು, ಪ್ತಿುಯರು, ಯಶ್ಸು್ ಎಲಿವನೊು
ದುಯೋವಧನನಿಗಾಗಿ ತಾರ್ಜಸಿದ ುೋನ . ಸುಯೋಧನನನುು
ಆಶ್ರಯಿಸಿ ನಾನು ನಿತಾವೂ ಪಾಂಡವರನುು ಕುಪತರನಾುಗಿ
ಮಾಡಿದ ುೋನ . ಆಗುವಂರ್ಹುದು ಬಹುಷ್ಃ ಅವಶ್ಾಕವಾಗಿದ
ಮತುತ ತಡ ಯಲು ಸಾಧಾವಿಲಿ. ಪ್ುರುಷ್ ಪ್ರಯತುದಿಂದ
ದ ೈವವನುು ಬದಲಾಯಿಸಲು ಯಾರಿಗ ಉತಾ್ಹವಿದ ?
ನಿಮಿತತಗಳು ಪ್ೃಥಿವಯ ಕ್ಷಯವನುು ಸೊಚಿಸುತಿತವ . ಸಂಸದಿಯಲ್ಲಿ
ನಿೋನು ಇವುಗಳ ಕುರಿತು ತ ೊೋರಿಸಿದಿುೋಯ, ಮಾತನಾಡಿದಿುೋಯ.
ಪಾಂಡವರು ಮತುತ ವಾಸುದ ೋವ ಇವರು ಅಜ ೋಯ
ಪ್ುರುಷ್ರ ಂದು ನನಗ ಎಲಿವೂ ತಿಳಿದಿದ . ಅವರ ೊಂದಿಗ
ಯುದಧಮಾಡಲು ಬಯಸುತ ೋತ ನ . ತಾತ! ಪರೋತಿಮನಸಕನಾಗಿ
ನನಗ ಸದಾ ಯುದಧಮಾಡಲು ಅನುಮತಿಯನುು ನಿೋಡು. ನಿನು
ಅನುಮತಿಯಂತ ನಾನು ಯುದಧಮಾಡಬಲ ಿ ಎಂದು ನನು
ಅಭಪಾರಯ. ನಾನು ಏನ ಲಿ ಕ ಟಿ ಮಾತುಗಳನುು ಆಡಿದ ುನ ೊೋ,
ಅಪ್ಮಾನಗ ೊಳಿಸಿದ ುನ ೊೋ, ಚಪ್ಲತ ಯಿಂದ
1131
ಜಗಳವಾಡಿದ ುನ ೊೋ ನನಿುಂದಾದ ಅವ ಲಿವನುು ನಿೋನು
ಕ್ಷಮಿಸಬ ೋಕು.”
ಭೋಷ್ಮನು ಹ ೋಳಿದನು:
1132
ಭೋಷ್ಮ ವಧ ಶ್ರವಣ
ಯುದಧಪಾರರಂಭವಾದ ಹತತನ ಯ ದಿನದ ರಾತಿರ ಭೊತ-ಭವಾ-
ಭವಿಷ್ಾಗಳ ಲಿವನೊು ತಿಳಿದಿದು ಪ್ರತಾಕ್ಷದಶ್ೋವ ಗಾವಲಗಣಿೋ ಸಂಜಯನು
ರಣಭೊಮಿಯಿಂದ ಬಂದನು. ದುಃಖಿತನಾಗಿ ಯೋಚನ ಯಲ್ಲಿ
ಮುಳುಗಿದು ಧೃತರಾಷ್ರನಿಗ ಭಾರತ ಪತಾಮಹ ಭೋಷ್ಮನು
ಹತನಾದನ ಂದು ಹ ೋಳಿದನು.
ಧೃತರಾಷ್ರನು ಹ ೋಳಿದನು:
1135
ಪಾಲ್ಲಸಿದ, ದ ೋವತ ಗಳಂತ ಬಲಶಾಲ್ಲಯಾಗಿದು ಭೋಷ್ಮನಿಲಿದ ೋ
ನನು ಪ್ುತರರು ಹ ೋಗಿದಾುರ ? ಆ ಮಹಾಸತವ, ಮಹ ೋಷ್ಾವಸ,
ಮಹಾಬಲ್ಲ, ಮಹಾರಥಿ, ನರವಾಾಘ್ರನು ಹತನಾಗಲು ಅವರ
ಮನಸು್ ಹ ೋಗಿದ ? ಕುರುಗಳ ಋಷ್ಭ, ವಿೋರ, ಯುದಧದಲ್ಲಿ
ಕಂಪಸದ, ಪ್ುರುಷ್ಷ್ವಭನು ಹತನಾಗಿದಾುನ ಂದು ನನಗ
ಏನು ಹ ೋಳಿದ ಯೋ ಅದರಿಂದ ನನುನುು ಪ್ರಮ ದುಃಖ್ವು
ಆವರಿಸಿದ . ಅವನನುು ಯಾರು ಅನುಸರಿಸಿ ಹ ೊೋಗುತಿತದುರು?
ಯಾರು ಮುಂದಿದುರು? ಯಾರು ಅವನ ಪ್ಕಕದಲ್ಲಿದುರು?
ಮತುತ ಯಾರು ಅವನ ೊಂದಿಗ ಹ ೊೋಗುತಿತದುರು? ಶ್ತುರಗಳ
ಸ ೋನ ಯನುು ಹ ೊಗುವಾಗ ಆ ರರ್ಶಾದೊವಲ, ಅಚುಾತ,
ಕ್ಷತಿರಯಷ್ವಭನನುು ಯಾವ ಶ್ ರರು ಹಿಂದಿನಿಂದ
ರಕ್ಷಣ ಗ ಂದು ಅನುಸರಿಸುತಿತದುರು? ಸೊಯವನು ಕತತಲ ಯನುು
ಕಳ ಯುವಂತ ಶ್ತುರಸ ೈನಾವನುು ಕಳ ಯುತಿತರುವ ಆ ಅಮಿತರಹ,
ಸಹಸರರಶ್ಮಪ್ರತಿಮನು ಶ್ತುರಗಳಲ್ಲಿ ಭಯವನುು ತಂದು
ರಣದಲ್ಲಿ ಕೌರವಶಾಸನದಂತ ದುಷ್ಕರ ಕಮವಗಳನುು
ಮಾಡಿದನು. ಯುದಧದಲ್ಲಿ ಸ ೋನ ಗಳನುು ಮುತಿತಗ ಹಾಕುವಾಗ
ದುರಾಧಷ್ವ ಕೃತಾವನುು ಮಾಡುವ ಅವನನುು ಯಾರು
ತಡ ಗಟ್ಟಿ ಕ ೊನ ಗ ೊಳಿಸಿದರು? ಪಾಂಡವರು ಯುದಧದಲ್ಲಿ
ಶಾಂತನವನನುು ಹ ೋಗ ತಡ ದರು? ಸ ೋನ ಗಳನುು
ಕಡಿಯುತಿತರುವ ಆ ಶ್ರದಂಷ್ರ, ತರಸಿವ, ಚಾಪ್ದಂತ
1136
ಬಾಯಿತ ರ ದುಕ ೊಂಡಿದು, ಘೊೋರ ಖ್ಡಗದಂರ್ಹ
ನಾಲಗ ಯುಳಳ, ದುರಾಸದ, ಅನಾರನುು ಮಿೋರಿಸಿದು,
ಪ್ುರುಷ್ವಾಾಘ್ರ, ಹಿರೋಮಂತ, ಅಪ್ರಾರ್ಜತ ಆ ಅರ್ಜತನನುು
ಯುದಧದಲ್ಲಿ ಕೌಂತ ೋಯರು ಹ ೋಗ ಉರುಳಿಸಿದರು?”
1137
ಶ್ ರರ ದೃಶ್ಾಗಳನುು ನ ೊೋಡಿರುವುದನುು ಕ ೋಳು. ಮನಸ್ನುು
ಶ ೋಕಕ ೊಕಳಪ್ಡಿಸಬ ೋಡ. ನರಾಧಿಪ್! ಇದು ಹಿೋಗ ಯೋ
ಆಗುತತದ ಯಂದು ಹಿಂದ ಯೋ ದ ೈವ ನಿಧಿವತವಾಗಿತುತ. ಯಾರ
ಪ್ರಸಾದದಿಂದ ನನಗ ಈ ದಿವಾವಾದ ಅನುತತಮ ಜ್ಞಾನವು
ಪಾರಪ್ತವಾಯಿತ ೊೋ ಆ ನಿನು ತಂದ ಧಿೋಮತ ಪಾರಶ್ಯವನಿಗ
ನಮಸಕರಿಸುತ ೋತ ನ . ಅತಿೋಂದಿರಯ ದೃಷ್ಠಿ, ದೊರದುನೊು
ಕ ೋಳುವ, ಇನ ೊುಬಬರ ಚಿತತವನುು – ಅತಿೋತವನೊು
ಅನಾಗತವನೊು – ತಿಳಿಯುವ ವಿಶ ೋಷ್ ಜ್ಞಾನ, ಸದಾ
ಆಕಾಶ್ದಲ್ಲಿಯೊ ಸಂಚರಿಸಬಲಿ, ಯುದಧದಲ್ಲಿ ಶ್ಸರಗಳು
ತಾಗದ ವರದಾನವನುು ನಾನು ಆ ಮಹಾತಮನಿಂದ ಪ್ಡ ದ .
ವಿಚಿತರವಾದ, ಪ್ರಮಾದುಭತವಾದ, ಲ ೊೋಮಹಷ್ವಣವಾದ
ಈ ಭಾರತರ ಮಹಾಯುದಧವನುು ನಡ ದ ಹಾಗ ನನಿುಂದ
ಕ ೋಳು.”
1138