You are on page 1of 19

ಇತಿಹಾಸ ಆಧ್ಾಯಯ್ಃ-1 ಕ್ೆೈಸತ ಧಮಮ ಮತ್ುತ ಇಸಾಲಂ ಧಮಮಗಳು

ತ್ಪ್ಪದೀೆ ನೊೀಡಿ
ಎಲ್ಲಿ/ಯಾವುದು?ಯಾವವು
❖ ಪ್ಾಯಲ್ಸಟೆೈನ್‌ಪ್ಾರಂತ್ಯದ ನಜರತ್‌ನಲ್ಲಲ ಸಾಾಪ್ನೆಯಾದ ಧಮಮ -ಕ್ರೈಸ್ತಧ್ರರ್ಮ
❖ ರೊೀಮನ್‌ಸಾಮ್ಾರಜಯದ ದುರಾಡಳಿತ್ಕ್ೆೆ ಒಳಗಾಗಿ ಸಂದರ್ಮದಲ್ಲಲ ಸಾಾಪ್ನೆಯಾದ ಧಮಮ – ಕ್ರೈಸ್ತಧ್ರರ್ಮ
❖ ಕ್ೆೈಸತಧಮಮದ ಪ್ವಿತ್ರ ಬರೈಬಲ್‌
❖ ಕ್ೆೈಸತಧಮಮದ ಎರಡು ಪ್ಂಗಡಗಳು 1.ಕ್ಾಾಥರ ೋಲ್ಲಕರು 2.ಪ್ಾರಟಸ್ಟಂಟರು
❖ ಇಸಾಲಂ ಧಮಮ ಪ್ಾರರಂರ್ವಾದುದು ಅರರೋಬಿಯಾ ದರೋಶದಲ್ಲಿ
❖ ಇಸಾಲಂ ಧಮಮದ ಪ್ವಿತ್ರ ಗರಂಥ ಕುರಾನ್‌
❖ ಕ್ೆೈಸತ ಮತ್ುತ ಇಸಾಲಂ ರ್ಧ್ಾ ಏಷ್ಾಾದಲ್ಲಿ ಜನ್ಮತಾಳಿದವು
❖ ಇಸಾಲಂ ಧಮಮದ ಎರಡು ಪ್ಂಗಡಗಳು ಶಿಯಾ ರ್ತ್ುತ ಸ್ುನ್ನಿ
ಯಾರು?
❖ ಏಸುಕಿರಸತನ ತ್ಂದೆ ತಾಯಿ - ತ್ಂದರ ಜರ ೋಸರಫ ತಾಯಿ ಮೋರಿ
❖ ಏಸುಕಿರಸತರ ಗುರು ಜಾನ್‌ಬಾಾಪ್ಟನ
❖ ಅಪ್ೊೀಸಲ್ಸ್‌ಎಂದರೆೀ ಏಸ್ುಕ್ರರಸ್ತರ ಶಿಷ್ಾ
❖ ಏಸುಕಿರಸತರ 12 ಜನ ಶ್ಷ್ಯದಿರಲ್ಲಲ ಅತ್ಯಂತ್ ಪ್ರಮುಖನಾದವನು ಸ್ಂತ್ ಪೋಟರ್
❖ ಪ್ೆೈಗಂಂಬರರ ತ್ಂದೆ ತಾಯಿ ತ್ಂದರ ಅಬುುಲ್ಾಿ ತಾಯಿ ಅಮೋನಾ
❖ ಪ್ೆೈಗಂಬರ್‌ಹೆಂಡತಿ ಖದೋಜ
ಎಂದರರ/ಎಂದರರೋನ್ು?
❖ ಇಸಾಲಂ ದರೋವರಿಗರ ಶರಣಾಗು
❖ ಮುಸ್ಲಂ ದರೋವರ ಅನ್ುಯಾಯಿ
❖ ಕಲ್ಲೀಮ್ಾ ಅಲ್ಾಿನ್ಲ್ಲಿ ಮಾತ್ರ ನ್ಂಬಿಕ್ರ. ರ್ಹರ್ಮದರು ಅವರ ಪ್ರವಾದಗಳು.
❖ ನ್ಮಾಜ್ - ಪ್ರತೋ ದನ್ ಐದು ಬಾರಿ ಅಲ್ಾಿನ್ನಗರ ಪ್ಾರರ್ಮನರ ಸ್ಲ್ಲಿಸ್ಬರೋಕು.
❖ ರರ ೋಜ - ರಂಜಾನ ತಂಗಳಲ್ಲಿ ಉಪ್ವಾಸ್.
❖ ಜಕ್ಾತ್ - ಆದಾಯದಲ್ಲಿ ನ್ನಗದಪ್ಡಿಸಿದ ಭಾಗವನ್ುಿ ಬಡವರಿಗರ ದಾನ್ ನ್ನೋಡಬರೋಕು.
❖ ಹಜ್ - ಜೋವನ್ದಲ್ಲಿ ಒಂದು ಬಾರಿ ಮಕ್ಾಾ ಯಾತರರ ಕ್ರೈಗರ ಳಳಬೋರ ಕು
❖ ಹಿಜಿರಾ ( ಪ್ಲಾಯ್ನ) ಸಾ.ಶ 622ರಲ್ಲಿ ಮಕ್ಾಾದಂದ ರ್ದೋನಾಗರ ಪ್ರಯಾಣ
❖ ಹಿಜಿರಾಶಕ – ರ್ುಸಿಿರ್ರು ಮಕ್ಾಾದಂದ ರ್ದೋನಾಗರ ಪ್ರಯಾಣ ಬರಳರಸ್ುವುದನರಿ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 1
ಅಭ್ಾಯಸದ ಪ್ರಶೆೆ ಗಳು
❖ ಏಸುಕಿರಸತರು ಹುಟ್ಟಿದ ಸಾಳ ಜರರ ಸ್ಲಂ ಬಳಿಯ ಬರತ್ಿಹಾಾಂ
❖ ಏಸುಕಿರಸತರನುೆ ಶ್ಲ್ುಬೆಗೀೆ ರಿಸ್ದ ಬೆಟ್ಿ ಗರ ೋಲ್ರ ಗೋರ್
❖ ಮೊಹಮಮದ್‌ಪ್ೆೈಗಂಬರರು ಹುಟ್ಟಿದ ಸಾಳ ಮಕ್ಾಾ
❖ ಇಸಾಲಂ ಧಮಮದ ಗರಂಥ ಕುರಾನ್‌
❖ ಮೊಹಮಮದ್‌ಪ್ೆೈಗಂಬರರ ಉತ್ತರಾಧಿಕ್ಾರಿಗಳನುೆ ಖಲ್ಲೋಫರು
1. ಏಸುಕಿರಸತರ ಜಿೀವನವನುೆ ಕುರಿತ್ು ಬರೆಯಿರಿ.
❖ ಏಸುಕಿರಸತರು ಸಾ.ಶ 1ನೆಯ್ ಶತ್ಮ್ಾನದಲ್ಲಲ ಜೆರೂಸಲ್ಂ ಬಳಿಯ್ ಬೆತ್ಲಹಾಯಂ ಎಂಬಲ್ಲಲ ಮೀರಿ ಮತ್ುತ ಜೊೀಸೆಫರ
್‌
ಮಗನಾಗಿ ಜನಿಸ್ದರು.
❖ ಬಾಲ್ಯದಲ್ಲಲ ಅಪ್ಾರ ಧ್ಾರ್ಮಮಕ ಜ್ಞಾನವನುೆ ಹೊಂದಿದದರು.
❖ 30ನೆಯ್ ವಯ್ಸ್ಸನಲ್ಲಲ ಜಾನ್‌ಬಾಯಪ್ಪಪಸಿ್‌ಅವರಿಂದ ದಿೀಕ್ಷಾ ಸಾೆನ ಪ್ಡೆದರು.
❖ ಜಾನ್‌ಜೆೀಸಸರನುೆ ಜಾನ್‌ಬಾಯಪ್ಪಪಸಿ್‌ಅವರಿಂದ ದಿೀಕ್ಷಾ ಸಾೆನ ಪ್ಡೆದರು.
❖ ಕಷ್ಿದಲ್ಲಲದದ ಜನರಿಗೆ ದಿವಯ ಜ್ಞಾನವನುೆ ಬೊೀಧಿಸ್ ಅವರಿಗೆ ಮ್ಾನಸ್ಕ ನೆಮಮದಿಯ್ನುೆ ತ್ಂದುಕ್ೊಡುತಿತದದರು.
❖ ಕರಮೀಣ ಅವರು ಜನರ ದೃಷ್ಟಿಯ್ಲ್ಲಲ ರಕ್ಷಕನಾಗಿ ದೆೈವತ್ವ ಸಾಾನ ಹೊಂದಲಾರಂಭಿಸ್ದರು.
❖ ಇದನುೆ ಯ್ಹೂದಿಯ್ರಲ್ಲಲದದ ಸಂಪ್ರದಾಯ್ ವಗಮ ವಿರೊೀಧಿಸ್ತ್ು. ರೊೀಮನ್‌ಸಾಮ್ಾರಜಯದ ರಾಜಯಪ್ಾಲ್ನಾದ
ಪ್ಾಂಟ್ಟಯ್ಸ್‌ಪ್ಪಲಾತ್ನಿಗೆ ದೂರನುೆ ನಿೀಡಿ ರಾಜದೊರೀಹ ಆರೊೀಪ್ ಮ್ಾಡಿದರು.
❖ ವಿಚಾರಣೆಯ್ ನಂತ್ರ ಜೆೀಸಸ್‌ರನುೆ ಗೊೀಲ್ಲಗೀಥ ಎಂಬ ಬೆಟ್ಿದಲ್ಲಲ ಒಂದು ಶುಕರವಾರದ ದಿನ ಶ್ಲ್ುಬೆಗೆ ಏರಿಸ್ದರು.
2. ಜೋಸ್ಸ್‌ಕ್ರರಸ್ತರ ಬರ ೋಧ್ನರಗಳನ್ುಿ ಪ್ಟ್ಟಟ ಮಾಡಿ.
❖ ದರೋವರು ಒಬುನೋರ , ದಯಾರ್ಯನಾದ ದರೋವರು ಸ್ವಮ ಜೋವರಾಶಿಗಳ ತ್ಂದರ.
❖ ಪ್ರತಯೊಬುರಲ್ಲಿ ಸ್ಹರ ೋದರತ್ವ ಭಾವನರಯಿರಬರೋಕು.
❖ ನಾವು ಕಷ್ಟದಲ್ಲಿರುವವರನ್ುಿ ಪರೋತಸಿದರರ ದರೋವರನ್ುಿ ಪರೋತಸಿದಂತರ .
❖ ಪ್ರರಿಂದ ಯಾವುದನ್ುಿ ಬಯಸ್ದರೋ ನಾವು ಅವರ ಸರೋವರಯನ್ುಿ ಮಾಡಬರೋಕು.
❖ ಮಾನ್ವನ್ ಸರೋವರಯು ದರೋವರ ಸರೋವರಗರ ಸ್ಮಾನ್ವಾದುದು.
❖ ಮಾನ್ವನ್ು ತ್ನ್ಿ ತ್ಪಿಗರ ಪ್ಶ್ಾಾತಾತಪ್ ಪ್ಟಟರರ, ಅದಕ್ರಾ ದರೋವರಿಂದ ಕ್ಷಮಾಪ್ಣರ ಇದರ.
❖ ನ್ನನ್ಿ ಶತ್ುರವನ್ುಿ ನ್ನೋನ್ು ಪರೋತಸ್ು; ನ್ನನ್ಗರ ಕ್ರಟಟದದನ್ುಿ ಬಯಸ್ುವವರಿಗರ ನ್ನೋನ್ು ಒಳರಳಯದನ್ುಿ ಬಯಸ್ು.
3.ಕ್ೆೈಸತ ಧಮಮವು ಹೆೀಗೆ ಪ್ರಸಾರವಾಯಿತ್ು.?
❖ ಜಿೀಸಸ್‌ರು ಕಷ್ಿದಲ್ಲಲರುವರನುೆ ರಕ್ಷಿಸಬೆೀಕ್ೆಂಬ ಜವಾಬಾದರಿಯ್ನುೆ ಮತ್ುತ ದಿೀಕ್ಷೆಯ್ನುೆ ತ್ನೆ 12 ಜನ ಶ್ಷ್ಯರಿಗೆ
ವಹಿಸ್ದರು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 2
❖ ಇವರಲ್ಲಲ ಸಂತ್ ಪ್ಪೀಟ್ರನು ಅತಿೀ ಪ್ರಮುಖನಾಗಿದುದ ರೊೀರ್ಮಗೆ ತೆರಳಿ ಚರ್್‌ಮ ಸಾಾಪ್ಪಸ್ ಪ್ರಪ್ಂಚದಾದಯಂತ್ ಧಮಮ
ಪ್ರಚಾರಕರನುೆ ಕಳುಹಿಸ್ ಕ್ೆೈಸತ ಧರದ ಸುವಾತೆಮಗಳ ಪ್ರಚಾರ ಆರಂಭಿಸ್ದನು.
❖ ರೊೀಮನ್‌ಸಾಮ್ಾರಜಯದಾದಯಂತ್ ತ್ವರಿತ್ವಾಗಿ ಧಮಮ ಹರಡಿತ್ು. ಆದರೆ 1ನೆಯ್ ಶತ್ಮ್ಾನದ ನಂತ್ರ ಕರಮೀಣ
ರೊೀಮನ್‌ಚಕರವತಿಮಗಳು ಪ್ರಚಾರಕರಿಗೆ ಹಿಂಸೆ ನಿೀಡಲಾರಂಭಿಸ್ ಧಮಮಪ್ರಚಾರಕ್ೆೆ ಅಡಿಿಪ್ಡಿಸ್ದರು.
❖ ಇದನುೆ ಲೆಕಿೆಸಸೆ ಪ್ರಚಾರಕರು ತ್ಮಮ ಕ್ಾಯ್ಮ ಮುಂದುವರೆಸ್ದರು.
❖ ಕ್ಾನ್‌ಸೆಿಂಟೆೈನ್‌ಸಾ.ಶ 313ರಲ್ಲಲ ಕ್ೆೈಸತ ಧಮಮವನುೆ ರಾಜಯಧಮಮವಾಗಿ ಸ್ವೀಕರಿಸ್ದನು.
❖ ಅಂದಿನಿಂದ ಈ ಧಮಮ ರಾಜಯಧಿಕ್ಾರದ ಬೆಂಬಲ್ವನುೆ ಪ್ಡೆದು ರೊೀಮ್‌, ಗಿರೀಕ್‌ನಾಯಸ್ಡೊೀನಿಯ್, ಏಷ್ಾಯಮೈನರ್‌
ಗಳಲ್ಲಲ ಹರಡಲಾಂಭಿಸ್ತ್ು.
❖ ರೊೀಮನ್‌ಚರ್್‌ಮ ಹಾಗೂ ಮತ್ಪ್ರಚಾರಕರು ನಡೆಸ್ದ ಮತಾಂತ್ರದಿಂದ ಹೆಚ್ಚಿನ ಪ್ರಚಾರ ಪ್ಡೆಯಿತ್ು.
4.ಮೊಹಮಮದ್‌ಪ್ೆೈಗಂಬರರ ಜಿೀವನವನುೆ ತಿಳಿಸ್ರಿ.
❖ 2ಮಹಮಮದ್‌ಪ್ೆೈಗಂಬರ್‌ರವರು ಸಾ.ಶ 570ರಲ್ಲಲ ಮಕ್ಾೆದಲ್ಲಲ ಇವರ ತ್ಂದೆ ಅಬುುಲಾಲ ಹಾಗೂ ತಾಯಿ ಅರ್ಮೀನಾ.
❖ ಚ್ಚಕೆಪ್ಪನ ಆಶರಯ್ದಲ್ಲಲ ಬೆಳ್ದ
ೆ ು ಅವರ ಜೊತೆಯ್ಲ್ಲಲ ವಾಯಪ್ಾರಕ್ೆೆ ಮಕ್ಾೆ ಹಾಗೂ ಸ್ರಿಯಾ ಪ್ರದೀೆ ಶಗಳಿಗೆ ಭ್ೆೀಟ್ಟ
ನಿೀಡಿತಿತದದರು.
❖ ಆಗ ಮಕ್ಾೆದ ಶ್ರೀಮಂತ್ ವಿಧವೆ ಖಧಿೀಜರೊೀಂದಿಗೆ ವಿವಾಹವಾಗಿ ಇಬುರು ಪ್ುತ್ರರು ಹಾಗೂ ನಾಲ್ುೆ ಪ್ುತಿರಯ್ರನುೆ
ಪ್ಡೆದರು.
❖ ಮಕ್ಾೆದ ಬಳಿಯ್ ಹಿೀರಾ ಎನುೆವಲ್ಲಲ ಧ್ೆಾೈನಾಸಕತರಾಗಿ ಜ್ಞಾನೊೀದಯ್ ಪ್ಡೆದ ಪ್ೆೈಗಂಬರರು ದೆೀವದೂತ್ನೆಂದು
ಕರೆದರು.
❖ ಬಹು ದೆೀವತಾರಾಧನೆಯ್ನುೆ ವಿರೊೀಧಿಸ್ದದರಿಂದ ಕ್ೊಲೆಗೆ ಸಂಚು ಹೂಡಿದ ಪ್ರಿಣಾಮ ಪ್ೆೈಗಂಬರರು ಸಾ.ಶ
62ರಲ್ಲಲ ಮಕ್ಾೆದಿಂದ ಮದಿೀಆಗೆ ಪ್ರಯಾಣ ಬೆಳ್ಸ್
ೆ ದರು(ಹಿಜಿರಾ/ಪ್ಲಾಯ್ನ)
❖ ಮದಿೀನಾದ ಜನ ಪ್ೆೈಗಂಬರರನುೆ ಸಾವಗತಿಸ್ ಅವರ ಬೊೀಧನೆಗಳನುೆ ಅನುಸರಿಸ್ದರು. ಎಂಟ್ು ವಷ್ಮಗಳ
ತ್ರುವಾಯ್ ಮಕ್ಾೆ ಮತ್ುತ ಮದಿೀನದ ಮಧ್ೆಯ ಯ್ುದಧವಾಗಿ ಮದಿೀನದ ಜನರು ಮಕ್ಾೆದವರನುೆ ಸೊೀಲ್ಲಸ್ದರು.
❖ ಪ್ೆೈಗಂಬರ್‌ರವರು ಮಕ್ಾೆಗೆ ಬಂದ ನಂತ್ರ ಮಕ್ಾೆದ ಜನ ಪ್ೆೈಗಂಬರ್‌ರವರ ತ್ತ್ವಗಳನುೆ ಒಪ್ಪಪ ಪ್ೆೈಗಂಬರರು
ಬೊೀದಿಸ್ದ ಧಮಮವನುೆ ಒಪ್ಪಪಕ್ೊಂಡರು.
❖ ಪ್ೆೈಗಂಬರರು ಸಾ.ಶ 632ರಲ್ಲಲ ಮರಣ ಹೊೀದಿದರು.
5.ಹಿಜಿರಾ ಎಂದರೆೀನು?
❖ ಸಾ.ಶ 622ರಲ್ಲಿ ಮಕ್ಾಾದಂದ ರ್ದೋನಾಗರ ಪ್ರಯಾಣವನ್ುಿ ಹಿಜರಾಯನ್ುವರು.
6. ಇಸಾಿಂ ಧ್ರ್ಮದ ಭರ ೋದನರಗಳಾವುವು.
❖ ದರೋವರು ಒಬುನೋರ . ಆತ್ನರೋ ಅಲ್ಾಿ. ಅಲ್ಾಿನ್ನ್ುಿ ಒಲ್ಲಸಿಕ್ರ ಳಳಲು ಸ್ರಳ ಪ್ಾರರ್ಮನರಯೊಂದು ಸಾಕು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 3
❖ ಪ್ಾರಮಾಣಿಕತರ ರ್ತ್ುತ ನ್ನೋತಯುತ್ ಜೋವನ್ ನ್ಡರಸ್ಬರೋಕು, ದುಶಾಟಗಳಿಂದ ದ ರವಿರಬರೋಕು.
❖ ದೋನ್ ದುಬಮಲರ ಬಗರಗ ಕರುಣರ ಹಾಗು ಸಿರೋಯರ ಬಗರಗ ಗೌರವವಿರಬರೋಕು.
ಹರಚ್ುಾವರಿ ಜ್ಞಾನ್ಕ್ರಾ ಪ್ರಶ್ರಿಗಳಿಗರ ಉತ್ತರವನ್ುಿ ಹುಡಿಕ್ರ
1. ಇಸಾಿಂ ಧ್ರ್ಮದ ಆಚ್ರಣರಗಳುಗಳಾವುವು?
2. ಕ್ೆೈಸತ ಧಮಮದ ಕ್ೊಡುಗೆಗಳು ಯಾವುವು?
3. ಇಸಾಲಂ ಧಮಮದ ಶ್ೀಘ್ರವಾಗಿ ವಿಶವವಾಯಪ್ಪ ಹರಡಿದುದ ಹೆೀಗೆ ಸಮರ್ಥಮಸ್.
4. ಮಸ್ೀಹ ಎಂದರೆೀನು?
5. ಅಪ್ೊೀಸಲ್ಸ್‌ಎಂದರೆ.
6. ಏಸುಕಿರಸತರ ಮೊದಲ್ ಅನುಯಾಯಿ ಯಾರು?
7. ಪ್ರಪ್ಂಚದಲ್ಲಲ ಕ್ೆೈಸತಧಮಮ ಹರಡಲ್ು ಕ್ಾರಣವೆೀನು ಚಚ್ಚಮಸ್ರಿ
8. ಕ್ೆೈಸತ ಧಮಮವನುೆ ರೊೀಮ್‌ಸಾಮ್ಾರಜಯದ ಮತ್ವೆಂದು ಘೂೀಷ್ಟಸ್ದವನು ಯಾರು?
9. ಮುಸ್ಲಂರ ಪ್ವಿತ್ರ ಸಾಳ ಯಾವುದು?
10. ಕ್ೆೈಸತ ಧಮಮವು ಯಾವಾಗ ಉದಯ್ವಾಯಿತ್ು. ಇದಕ್ೆೆ ಕ್ಾರಣವೆೀನು?
11. ಇಸಾಲಂ ಧಮಮವು ಯಾವಾಗ ಉದಯ್ವಾಯಿತ್ು. ಇದಕ್ೆೆ ಕ್ಾರಣವೆೀನು?
12. ಧಮಮಗಳು ಮ್ಾನವನ ಜಿೀವನಕ್ೆೆ ಹೆೀಗೆ ಪ್ೂರಕವಾಗಿವೆ ಚಚ್ಚಮಸ್ರಿ.
13. ಧಮಮಗಳಿಂದ ಜಗತಿತನಲ್ಲಲ ಆದ ಬದಲಾವಣೆೀನು ಸಮರ್ಥಮಸ್.
14. ಏಸುಕಿರಸತರನುೆ ಶ್ಲ್ುಬೆಗೆ ಏರಿಸ್ಲ್ು ಕ್ಾರಣವಾದ ಅಂಶವೆೀನು ಚಚಮಸ್ರಿ.
15. ಕ್ೆೈಸತ ಮತ್ುತ ಇಸಾಲಂ ಧಮಮ ಜಗತಿತಗೆ ಹೆೀಗೆ ಪ್ರಿಚಯ್ವಾಯಿತ್ುತ ವಿವರಿಸ್.
16. ಈ ಪ್ಾಠದಲ್ಲಲ ತಾವು ತಿಳಿದುಕ್ೊೀಡಿರುವ ಅಂಶವನುೆ ಒಂದು ಚಟ್ುವಟ್ಟಕ್ೆಯ್ ರೂಪ್ದಲ್ಲಲ ಬರೆಯಿರಿ.

ರಾಜಯಶಾಸರ ಆಧ್ಾಯಯ್ಃ-1 ನಮಮ ಸಂವಿಧ್ಾನ


ತ್ಪ್ಪದೀೆ ನೊೀಡಿ
ಎಲ್ಲಿ/ಯಾವುದು?ಯಾವವು
ಅಭಾಾಸ್ಗಳು
I̤ ಖಾಲ್ಲ ಬಿಟಟ ಸ್ಥಳಗಳನ್ುಿ ಸ್ ಕತ ಪ್ದಗಳಿಂದ ಭತಮ ಮಾಡಿರಿ.
1. ರಾಜಾವನಾಿಳುವ ರ್ ಲ ಕ್ಾನ್ ನರೋ…………… ಸ್ಂವಿಧಾನ್
2. ನ್ ತ್ನ್ ಸ್ಂವಿಧಾನ್ ರಚ್ನಾ ಸ್ಭರಯ………... ರಂದು ನ್ಡರಯಿತ್ು 1946 ಡಿಸರಂಬರ್ 11

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 4
3. ಸ್ಂವಿಧಾನ್ ಕರಡು ಸ್ಮತ ಅಧ್ಾಕ್ಷತರ ವಹಿಸಿದವರು------ ಡಾ.ಬಿ ಆರ್ ಅಂಬರೋಡಾರ್
4. ನ್ರ್ಮ ಸ್ಂವಿಧಾನ್ವು------------- ಸ್ಕ್ಾಮರ ಪ್ದಧತಯನ್ುಿ ಹರ ಂದದರ ಸ್ಂಸ್ದೋಯ
5. ಜನ್ರಿಗರ ಪ್ರಮಾಧಿಕ್ಾರ ಇರುವ ರಾಜಾವನ್ುಿ----------- ಎಂದು ಕರರಯಲ್ಾಗಿದರ.
ಸಾವಮಭೌರ್ (ಪ್ರಮಾಧಿಕ್ಾರ ಸ್ಂಪ್ನ್ಿ)
6. ನ್ರ್ಮ ಸ್ಂವಿಧಾನ್ ಪ್ರಜಗ
ರ ಳಿಗರ-------------- ಪ್ೌರತ್ವಕ್ರಾ ಅವಕ್ಾಶ ಮಾಡಿಕ್ರ ಟ್ಟಟದರ ಏಕ
7. ನ್ರ್ಮ ಸ್ಂವಿಧಾನ್ ಪ್ರಜರಗಳಿಗರ------------ ವಿಧಿಯಲ್ಲಿ ಅಳವಡಿಸ್ಲ್ಾಗಿದರ 32
8. ರಾಜಾ ನ್ನದರೋಮಶಕ ತ್ತ್ವಗಳನ್ುಿ---------- ಸ್ಂವಿಧಾನ್ದ ಪ್ಡರಯಲ್ಾಗಿದರ ಐರಿಸ
II̤ ಈ ಪ್ರಶ್ರಿಗಳಿಗರ ಗುಂಪ್ುಗಳಲ್ಲಿ ಚ್ರ್ಚಮಸಿ ಉತ್ತರ ಬರರಯಿರಿ
1. ನ್ ತ್ನ್ ಸ್ಂವಿಧಾನ್ ರಚ್ನಾ ಸ್ಭರಯ ಅಧ್ಾಕ್ಷರು ಯಾರು?
❖ ನ್ ತ್ನ್ ಸ್ಂವಿಧಾನ್ ರಚ್ನಾ ಸ್ಭರಯ ಅಧ್ಾಕ್ಷರು ಡಾಕಟರ್ ರಾಜರೋಂದರ ಪ್ರಸಾದ್.
2. ಸ್ಂವಿಧಾನ್ ಜಾರಿಗರ ಬಂದದುದ ಯಾವಾಗ?
ಜನ್ವರಿ 26 1950
3. ಭಾರತ್ ಸ್ಂವಿಧಾನ್ದ ಪ್ರಸಾತವನರ ಏನ್ನ್ುಿ ಒಳಗರ ಂಡಿದರ.
❖ ಸ್ಂವಿಧಾನ್ ಪ್ರಸಾತವನರ ಸ್ಂವಿಧಾನ್ದ ಸ್ಂವಿಧಾನ್ ರಚ್ನಾಕ್ಾರರು ವಿಚಾರಧಾರರಗಳನ್ುಿ ಒಳಗರ ಂಡಿದರ
❖ ಸ್ಂವಿಧಾನ್ದ ರ ಪ್ರರೋಷ್, ಮೌಲಾ, ಸಿದಾಧಂತ್ ರ್ತ್ುತ ಉದರದೋಶಗಳ ಸಾರಾಂಶವರೋ ಸ್ಂವಿಧಾನ್ದ ಪ್ರಸಾತವನರ ಆಗಿದರ.
❖ ಇದು ಜನ್ತರಯ ಧರಾೋಯಗಳನ್ುಿ ನ್ನಧ್ಮರಿಸಿ ಘ ೋಷಿಸಿಕ್ರ ಂಡು ಆದಶಮ ತ್ತ್ವವಾಗಿದರ̤
4. ರ್ತ್ ನ್ನರಪ್ರೋಕ್ಷ ಎಂದರರೋನ್ು?
❖ ರ್ತ್ ನ್ನರಪ್ರೋಕ್ಷ ಎಂದರರ. ದರೋಶದ ಪ್ರಜರಗಳು ಯಾವುದರೋ ರ್ತ್ವನ್ುಿ ರಾಷಿರೋಯ ರ್ತ್ವನಾಿಗಿ ಅಂಗಿೋಕರಿಸ್ದರೋ
ಪ್ರಜರಗಳು ತ್ರ್ಗರ ಬರೋಕ್ಾದ ರ್ತ್ ಆಚ್ರಿಸ್ುವ, ಅನ್ುಸ್ರಿಸ್ುವ ಸಾವತ್ಂತ್ರಯವನ್ುಿ ಪ್ಡರದರುವುದು ಹಾಗ ಸ್ವಮ
ಧ್ರ್ಮಕ ಾ ಸ್ಮಾನ್ವಾದ ಪ್ಾರತನ್ನಧ್ಾವನ್ುಿ ನ್ನೋಡುವುದರೋ ಆಗಿದರ.
5. ನ್ರ್ಮ ಸ್ಂವಿಧಾನ್ದ ಪ್ರರ್ುಖ ಲಕ್ಷಣಗಳನ್ುಿ ವಿವರಿಸಿ?
1. ಲ್ಲಖಿತ್ ರ್ತ್ುತ ಬೃಹತ್ ಸ್ಂವಿಧಾನ್
2. ಭಾಗಶಃ ರ್ತ್ುತ ಭಾಗಶಃ ಅನ್ರ್ಾ ಸ್ಂವಿಧಾನ್.
3. ಸ್ಂಸ್ದೋಯ ಸ್ಕ್ಾಮರ ಪ್ದಧತ.
4. ಗಣತ್ಂತ್ರ ವಾವಸರಥ.
5. ಸ್ಂಯುಕತ ಪ್ದಧತ.
6. ರ್ ಲಭ ತ್ ಹಕುಾಗಳು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 5
7. ರ್ ಲಭ ತ್ ಕತ್ಮವಾಗಳು
8. ನ್ನೋತ ನ್ನದರೋಮಶಕ ತ್ತ್ವಗಳು
9. ಸ್ವತ್ಂತ್ರ ರ್ತ್ುತ ಏಕ್ರೋಕೃತ್ ನಾಾಯಾಂಗ ವಾವಸರಥ
10. ಏಕಪ್ೌರತ್ವ
11. ವಯಸ್ಾ ರ್ತ್ದಾನ್ ಪ್ದಧತ
12. ದವಸ್ದನ್ ಶ್ಾಸ್ಕ್ಾಂಗ- ಕ್ರಳರ್ನರ (ಲ್ರ ೋಕಸ್ಭರ) ರ್ತ್ುತ ಮೋಲಮನರ (ರಾಜಾಸ್ಭರ)
13. ಪ್ಕ್ಷ ಪ್ದಧತ
6. ಸ್ಂವಿಧಾನ್ದಲ್ಲಿ ಅಳವಡಿಸಿರುವ ರ್ ಲಭ ತ್ ಹಕುಾಗಳಾವುವು?
1. ಸ್ಮಾನ್ತರ ಹಕುಾ:- ಜಾತ,ಧ್ರ್ಮ,ಲ್ಲಂಗ, ಜನ್ಮ ಸ್ಥಳಗಳ ಆಧಾರದ ಮೋಲ್ರ ಬರೋಧ್ಭಾವ ಮಾಡಬಾರದು ಕ್ಾನ್ ನ್ನನ್
ರ್ುಂದರ ಎಲಿರ ಸ್ಮಾನ್ರು.
2. ಸಾವತ್ಂತ್ರದ ಹಕುಾ:- ವಾಕ್ ರ್ತ್ುತ ಅಭಿಪ್ಾರಯ ವಾಕತಪ್ಡಿಸ್ುವ, ಶಸ್ರರಹಿತ್ ಶ್ಾಂತಯುತ್ವಾಗಿ ಸ್ಭರ ಸರೋರುವ ಸ್ಂಘ
ಸ್ಂಸರಥಗಳನ್ುಿ ಸಾಥಪಸ್ುವ ಭಾರತ್ದಲ್ಲಿ ಸ್ಂಚ್ರಿಸ್ುವ, ವಾಸಿಸ್ುವ, ಯಾವುದರೋ ವೃತತ ಹರ ಂದುವ ಸಾವತ್ಂತ್ರಯ.
3. ಶ್ರ ೋಷ್ಣರಯ ವಿರುದಧ ಹಕುಾ.
4. ಧಾಮಮಕ ಸಾವತ್ಂತ್ರಯದ ಹಕುಾ
5. ಯಾವುದರೋ ಧ್ರ್ಮವನ್ುಿ ರಾಷಿರೋಯ ಧ್ರ್ಮವಾಗಿ ಅಂಗಿೋಕರಿಸಿಲಿ.
6. ಸಾಂಸ್ೃತಕ ರ್ತ್ುತ ವಿದಾಾಭಾಾಸ್ದ ಹಕುಾ.
7. ಸ್ಂವಿಧಾನ್ ಬದದ ಪ್ರಿಹಾರದ ಹಕುಾ
7. ರ್ ಲಭ ತ್ ಕತ್ಮವಾಗಳನ್ುಿ ಬರರಯಿರಿ.
1. ನ್ರ್ಮ ಸ್ಂವಿಧಾನ್ ರಾಷ್ರಧ್ವಜ ರ್ತ್ುತ ರಾಷ್ರಗಿೋತರಯನ್ುಿ ಗೌರವಿಸ್ುವುದು.
2. ಸಾವತ್ಂತ್ರಯ ಚ್ಳುವಳಿಯ ಸ್ ಿತಮದಾಯಕ ಆದಶಮ ತ್ತ್ವಗಳನ್ುಿ ಪ್ಾಲ್ಲಸ್ುವುದು.
3. ಭಾರತ್ದ ಸಾವಮಭೌರ್ತರ, ಏಕತರ, ಸ್ರ್ಗರತಯ
ರ ನ್ುಿ ಕ್ಾಪ್ಾಡುವುದು ರ್ತ್ುತ ರಕ್ಷಿಸ್ುವುದು.
4. ಅಗತ್ಾ ಬಂದಾಗ ರಾಷ್ರವನ್ುಿ ರಕ್ಷಿಸಿ ದರೋಶಸರೋವರ ಮಾಡಬರೋಕು
5. ಭಾರತೋಯರಲ್ಲಿ ಸಾರ್ರಸ್ಾ ರ್ತ್ುತ ಸರ ೋದರತ್ವದ ಭಾವನರಯನ್ುಿ ಬರಳರಸ್ಬರೋಕು ರ್ತ್ುತ ರ್ಹಿಳರಯರಿಗರ ಗೌರವಕ್ರಾ
ಭಂಗತ್ರುವ ಆಚ್ರಣರಗಳನ್ುಿ ಇರಬಾರದು.
6. ನ್ರ್ಮ ಸ್ಂಸ್ೃತಯ ಪ್ರಂಪ್ರರಯನ್ುಿ ಗೌರವಿಸ್ಬರೋಕು.
7. ಅರಣಾಗಳು, ಸ್ರರ ೋವರಗಳು, ನ್ದಗಳು, ರ್ತ್ುತ ವನ್ಾ ರ್ೃಗಗಳು ಸರೋರಿದಂತರ ಪ್ರಕೃತ ಪ್ರಿಸ್ರವನ್ುಿ ರಕ್ಷಿಸಿ ಅಭಿವೃದಧ
ಪ್ಡಿಸ್ಬರೋಕು ಜೋವಂತ್ ಪ್ಾರಣಿಗಳಿಗರ ಅನ್ುಕಂಪ್ ತರ ೋರಿಸ್ಬರೋಕು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 6
8. ವರೈಜ್ಞಾನ್ನಕ ಹಾಗ ಮಾನ್ವಿೋಯತರಯ ಗುಣಗಳು ವಿಚಾರಣಾ ಹಾಗ ಸ್ುಧಾರಣಾ ಭಾವನರಗಳನ್ುಿ
ಬರಳರಸಿಕ್ರ ಳಳಬರೋಕು.
9. ಸಾವಮಜನ್ನಕ ಆಸಿತಯನ್ುಿ ರಕ್ಷಿಸ್ಬರೋಕು ರ್ತ್ುತ ಹರ ಸ್ ಮಾಗಮವನ್ುಿ ತಳಿಸ್ಬರೋಕು
10.ವರೈಯಕ್ರತಕ ಹಾಗ ಸಾವಮಜನ್ನಕ ಚ್ಟುವಟ್ಟಗಳಲ್ಲಿ ಪ್ಾರವಿೋಣಾತರಯನ್ುಿ ಪ್ರದಶಿಮಸಿ ರಾಷ್ರದ ಪ್ರಗತಗರ ಶರಮಸ್ಬರೋಕು.
11. ತ್ಂದರ/ ತಾಯಿ ಅರ್ವಾ ಪ್ರ ೋಷ್ಕರು 6 ವಷ್ಮದಂದ 14 ವಷ್ಮದವರರಗರ ತ್ರ್ಮ ರ್ಗುವಿನ್ ಶಿಕ್ಷಣಕ್ರಾ
ಅವಕ್ಾಶಗಳನ್ುಿ ಕಲ್ಲಿಸಿಕ್ರ ಡಬರೋಕು.
8. ರಾಜಾ ನ್ನದರೋಮಶಕ ತ್ತ್ವಗಳಾವುವು?
1. ಎಲ್ಾಿ ಪ್ೌರರಿಗ ತ್ರ್ಮ ಜೋವನರ ೋಪ್ಾಯಕ್ರಾ ಬರೋಕ್ಾದ ಸೌಲಭಾಗಳನ್ುಿ ಒದಗಿಸ್ುವುದು.
2. ಸ್ರ್ುದಾಯದಲ್ಲಿನ್ ಸ್ಂಪ್ತ್ುತ ರ್ತ್ುತ ಉತಾಿದನಾ ಸಾಧ್ನ್ಗಳು ಕ್ರಲವರೋ ಜನ್ರ ಸ್ವತಾತಗದಂತರ ತ್ಡರಗಟುಟವುದು.
3. ಸಿರೋ ರ್ತ್ುತ ಪ್ುರುಷ್ರರಲಿರಿಗ ಸ್ಮಾನ್ ಕ್ರಲಸ್ಕ್ರಾ ಸ್ಮಾನ್ ವರೋತ್ನ್ ನ್ನೋಡುವುದು.
4. ವೃದಧರು, ರರ ೋಗಿಗಳು ದುಬಮಲ ವಗಮದವರು ತ್ರ್ಮ ಅಸ್ರ್ರ್ಮರಿಗರ ಸ್ಹಾಯಧ್ನ್ ನ್ನೋಡುವುದು.
5. ದರೋಶದಾದಾಂತ್ ಏಕರ ಪ್ದ ನಾಗರಿಕ ಕ್ಾನ್ ನ್ನ್ುಿ ಜಾರಿಗರ ತ್ರುವುದು.
6. ಆರು ವಷ್ಮದವರರಗಿನ್ ರ್ಕಾಳಿಗರ ಬಾಲಾ ಪ್ರ ೋಷ್ಣರ ರ್ತ್ುತ ಶ್ಾಲ್ಾಪ್ ವಮ ಶಿಕ್ಷಣ ಕ್ರ ಡಲು ರಾಜಾ
ಪ್ರಯತಿಸ್ಬರೋಕು.
7. ಐತಹಾಸಿಕ ಸಾಮರಕಗಳು ರ್ತ್ುತ ಸ್ಥಳಗಳನ್ುಿ ರಕ್ಷಿಸ್ುವುದು.
8 . ಅಂತ್ರಾಷಿರೋಯ ಶ್ಾಂತಯುತ್ ನ್ನೋತಗಳನ್ುಿ ಪ್ಾಲ್ಲಸ್ುವುದು. ಭದರತರ ಕ್ಾಪ್ಾಡಿ ವಿಶವ ಕ್ಾನ್ ನ್ು ಗೌರವಿಸ್ುವುದು.
9. ನಾಾಯಾಂಗವನ್ುಿ ಕ್ಾಯಾಮಂಗದಂದ ಪ್ರತಾರ ೋಕ್ರಸ್ುವುದು.
10. ಗಾರರ್ ಪ್ಂಚಾಯಿತಗಳನ್ುಿ ಸಾಥಪಸ್ುವುದು.
11. ಗಾರಮೋಣ ಹಾಗ ಗುಡಿ ಕ್ರೈಗಾರಿಕ್ರಗಳನ್ುಿ ಪ್ರ ೋರ ತಾಾಹಿಸ್ುವುದು.
12. ಪ್ಾನ್ ನ್ನಷ್ರೋಧ್ವನ್ುಿ ಜಾರಿಗರ ತ್ರುವುದು.
13. ವರೈಜ್ಞಾನ್ನಕ ಆಧಾರದ ಮೋಲ್ರ ಬರೋಸಾಯವನ್ುಿ ಅಭಿವೃದಧಪ್ಡಿಸ್ುವುದು̤
ರಾಜಾಶ್ಾಸ್ರ ವಿಭಾಗ ಅಧಾಾಯ:-2 ರಾಜಾ ಸ್ಕ್ಾಮರ
ಅಭಾಾಸ್ಗಳು
❖ ಖಾಲಿ ಬಿಟ್ಟ ಸ್ಥಳವನ್ನು ಸ್ೂಕ್ತ ಪದಗಳಿಂದ ಭರ್ತಿ ಮಾಡಿ
1.ಭಾರತವು------ರಾಜ್ಯಗಳು ಮತನತ----ಕೆೇಿಂದ್ಾಾಡಳತ ಪಾದ್ೆೇಶಗಳನ್ನು ಒಳಗೊಿಂಡಿದ್ೆ. 28- 9
2. ರಾಜ್ಯ ವಿಧಾನ್ಸ್ಭೆಯ ಆಿಂಗೊಲೇ ಇಿಂಡಿಯನ್ಿರನ್ನು--- ರವರನ ನಾಮಕ್ರಣ ಮಾಡನತ್ಾತರೆ. 225
3. ಕ್ನಾಿಟ್ಕ್ ರಾಜ್ಯ ವಿಧಾನ್ ಪರಿಷತ್--------- ಸ್ದಸ್ಯರನ್ನು ಒಳಗೊಿಂಡಿದ್ೆ. 75
4. ರಾಜ್ಯ ಮಿಂರ್ತಾ ಮಿಂಡಲವು----ಮತನತ---ವನ್ನು ಒಳಗೊಿಂಡ ನೆೈಜ್ ಕಾರಣವಾಗಿದ್ೆ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 7
ರ್ುಖಾರ್ಂತರ, ರ್ಂತರರ್ಂಡಲ
5.ರಾಜ್ಯಪಾಲರನ್ನು-------------ರವರನ ನೆೇಮಿಸ್ನತ್ಾತರೆ ರಾಷ್ರಪ್ತ
6. ರಾಜ್ಯದ ಅಡವಕೆೇಟ್ ಜ್ನ್ರಲ್ ರನ್ನು------ ರವರನ ನೆೇಮಿಸ್ನತ್ಾತರೆ ರಾಜಾಪ್ಾಲ
7. ಕ್ನಾಿಟ್ಕ್ ವಿಧಾನ್ ಪರಿಷತ್ ಸ್ದಸ್ಯರ ಸ್ಿಂಖೆಯ---------- 75
8. ಕ್ನಾಿಟ್ಕ್ ವಿಧಾನ್ಸ್ಭೆಯನ---------- ಸ್ದಸ್ಯರನ್ನು ಹೊಿಂದಿದ್ೆ 225
II̤ ಈ ಕೆಳಗಿನ್ ಪಾಶ್ೆುಗಳಗೆ ಚರ್ಚಿಸಿ ಉತತರ ಬರೆಯಿರಿ.

1 ರಾಜ್ಯ ವಿಧಾನ್ಸ್ಭೆಯ ರಚನೆಯನ್ನು ರ್ತಳಸಿ.


❖ ವಿಧಾನ್ಸ್ಭೆಯ ಸ್ದಸ್ಯರ ಸ್ಿಂಖೆಯಯನ ರಾಜ್ಯದ ಜ್ನ್ಸ್ಿಂಖೆಯ ಆಧರಿಸಿರನತತದ್ೆ.
❖ ಯಾವುದ್ೆೇ ರಾಜ್ಯದ ವಿಧಾನ್ಸ್ಭಾ ಸ್ದಸ್ಯರ ಸ್ಿಂಖೆಯ 500ಕ್ಕಿಂತ ಹೆಚನು ಆಗಿರಬಾರದನ.60 ಕ್ಿಂತ ಕ್ಡಿಮೆ ಇರಬಾರದನ
❖ ರಾಜ್ಯಪಾಲರನ ವಿಧಾನ್ಸ್ಭೆಯಲಿಲ ಆರ್ಗರ ಿೋ ಭಾರತೋಯರ ಸ್ರಿಯಾದ ಪಾಾರ್ತನಿಧಯವಿಲಲವೆಿಂದನ ನಿಧಿರಿಸಿದರೆ
ಒಬಬ ಆಿಂಗೊಲೇ ಭಾರರ್ತೇಯರನ್ನು ನೆೇಮಕ್ ಮಾಡನವ ಅಧಿಕಾರ ಹೊಿಂದಿರನತ್ಾತರೆ.
❖ ಕ್ನಾಿಟ್ಕ್ ವಿಧಾನ್ಸ್ಭೆಯ 255 ಸ್ದಸ್ಯರನ್ನು ಹೊಿಂದಿದ್ೆ.
❖ 224 ಸ್ದಸ್ಯರನ ಚನನಾವಣೆ ಮೂಲಕ್ ಚನನಾಯಿಸಿ ಪಟ್ಟರೆ ಉಳದ ಒಬಬ ಆಿಂಗೊಲೇ-ಇಿಂಡಿಯನ್ ರನ್ನು ರಾಜ್ಯಪಾಲರನ
ನಾಮಕ್ರಣ ಮಾಡನತ್ಾತರೆ
2.ರಾಜ್ಯ ವಿಧಾನ್ ಪರಿಷತ್ ಸ್ದಸ್ಯರನ ಯಾವ-ಯಾವ ಕ್ೆೇತಾಗಳನ್ನು ಪಾರ್ತನಿಧಿಸ್ನತ್ಾತರೆ.
❖ ರಾಜ್ಯ ವಿಧಾನ್ಪರಿಷತ್ ಸ್ದಸ್ಯರನ 5 ಕ್ೆೇತಾಗಳನ್ನು ಪಾರ್ತನಿಧಿಸ್ನತ್ಾತರೆ.
❖ ವಿಧಾನ್ಸ್ಭಾ ಸ್ದಸ್ಯರಿಿಂದ.
❖ ಸ್ಥಳೇಯ ಸ್ಿಂಸ್ೆಥಗಳಿಂದ.
❖ ಪದವಿೇಧರ ಕ್ೆೇತಾದಿಿಂದ
❖ ಶಿಕ್ಷಕ್ರ ಕ್ೆೇತಾದಿಿಂದ ಚನನಾಯಿಸ್ಲಪಟ್ಟರೆ
❖ ಕ್ಲೆ,ಸ್ಾಹಿತಯ, ಶಿಕ್ಷಣ, ಸ್ಮಾಜ್ಸ್ೆೇವೆ, ವಿಜ್ಞಾನ್ ಮತನತ ಸ್ಹಕಾರ ಚಳುವಳ ಕ್ೆೇತಾಗಳಲಿಲನ್ ಸ್ೆೇವೆಯನ್ನು ಪರಿಗಣಿಸಿ
ರಾಜ್ಪಾಲರನ ನಾಮಕ್ರಣ ಮಾಡನತ್ಾತರೆ
3.ರಾಜ್ಯಪಾಲರ ಅಹಿತ್ೆ, ಅಧಿಕಾರವಧಿಯನ್ನು ವಿವರಿಸಿ.
❖ ಭಾರತದ ಪಾಜಯ
ೆ ಾಗಿರಬೆೇಕ್ನ
❖ 35 ವಷಿಕ್ಕಿಂತ ಮೆೇಲಪಟ್ಟಟರಬೆೇಕ್ನ.
❖ ಯಾವುದ್ೆೇ ಲಾಭದ್ಾಯಕ್ ಹನದ್ೆೆಯನ್ನು ಹೊಿಂದಿರಬಾರದನ.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 8
❖ ಸ್ಿಂಸ್ತನತ ಅಥವಾ ರಾಜ್ಯ ಶ್ಾಸ್ಕಾಿಂಗದ ಸ್ದಸ್ಯರಾಗಿಬಾರದನ. ಸ್ದಸ್ಯತವ ಹೊಿಂದಿದೆರೆ ನ್ಿಂತರ ಸ್ದಸ್ಯತವ ತ್ಾಜಸ್ಬೆೇಕ್ನ.
❖ ರಾಜ್ಯಪಾಲರ ಅಧಿಕಾರವಧಿ 5 ವಷಿ
4.ಮನಖ್ಯಮಿಂರ್ತಾ ಅವರ ಬಗೆೆ ಒಿಂದನ ಟ್ಟಪಪಣಿ ಬರೆಯಿರಿ.
❖ ಮನಖ್ಯಮಿಂರ್ತಾಯು ರಾಜ್ಯ ಸ್ಕಾಿರ ಮನಖ್ಯಸ್ಥರಾಗಿರನತ್ಾತರ.ೆ ರಾಜ್ಯ ಸ್ಕಾಿರದ ಯಶಸ್ನು ಅಥವಾ ಅವನ್ರ್ತ ಅವರ
ವಚಿಸ್ುನ್ನು ಆಧರಿಸಿದ್ೆ. ಇವರನ ಮಿಂರ್ತಾಮಿಂಡಲದ ಶ್ಾಸ್ಕಾಿಂಗದ ಮತನತ ಬಹನಮತಪಡೆದ ಪಕ್ಷದ
ನಾಯಕ್ರಾಗಿರನತ್ಾತರೆ.
❖ ಮನಖ್ಯಮಿಂರ್ತಾಯ ಅಧಿಕಾರ ಮತನತ ಕಾಯಿಗಳು
1.ಸ್ರ್ಚವರನಗಳನ್ನು ಆಯ್ಕಾ ಮಾಡಲು ರಾಜ್ಯಪಾಲರಿಗೆ ಶಿಫಾರಸ್ನ ನಿೇಡನತ್ಾತರೆ.
2.ಸ್ರ್ಚವರನಗಳಗೆ ಕಾಯಿಗಳನ್ನು ಹಿಂಚನವುದನ ಮತನತ ಬದಲಾಯಿಸ್ನವ ಮತನತ ವಜಾ ಮಾಡಲನ ಶಿಫಾರಸ್ನ
ಮಾಡನತ್ಾತರೆ.
3.ಸ್ಕಾಿರದ ಮನಖ್ಯಸ್ಥರಾಗಿದನೆ ನಿೇರ್ತ ನಿರೂಪಣೆಯಲಿಲ ಪಾಮನಖ್ ಪಾತಾ ವಹಿಸ್ನತ್ಾತರೆ
4.ಸ್ರ್ಚವ ಸ್ಿಂಪನಟ್ದ ಅಧಯಕ್ಷತ್ೆ ವಹಿಸಿ ಸ್ಭೆ ಕ್ರೆಯನವ ಮನಿಂದೂಡನವ ಅಧಿಕಾರ ಹೊಿಂದಿರನತ್ಾತರೆ.
5.ವಿವಿಧ ಇಲಾಖೆಗಳ ಕಾಯಿ ಅಧಯಕ್ಷತ್ೆ ಪರಿಶಿೇಲಿಸಿ ಅವುಗಳ ನ್ಡನವೆ ಹೊಿಂದ್ಾಣಿಕೆ ಮೂಡಿಸ್ನವ ಕಾಯಿ
ಮಾಡನತ್ಾತರೆ
6.ಅವಧಿಗೆ ಮನಿಂಚೆ ವಿಧಾನ್ಸ್ಭೆಯನ್ನು ವಿಸ್ರ್ಜಿಸ್ನವಿಂತ್ೆ ರಾಜ್ಯಪಾಲರಿಗೆ ಶಿಫಾರಸ್ನ ಮಾಡನತ್ಾತರೆ.
7.ರಾಜ್ಯಪಾಲರನ ಮತನತ ಸ್ರ್ಚವ ಸ್ಿಂಪನಟ್ದ ನ್ಡನವೆ ಸ್ಿಂಪಕ್ಿ ಸ್ೆೇತನವೆಯಾಗಿ ಕಾಯಿ ನಿವಿಹಿಸ್ನತ್ಾತರೆ.
8.ರಾಜ್ಯಪಾಲರಿಗೆ ಸ್ಲಹೆಗಾರನ್ಿಂರ್ತದುದ ವಿವಿಧ ಹನದ್ೆೆಗಳ ನೆೇಮಕಾರ್ತಗರ ತಮಮ ಶಿಫಾರಸ್ಾನ್ುಿ ಮಾಡನತ್ಾತರೆ
5.ರಾಜ್ಯ ವಿಧಾನ್ಸ್ಭೆಯ ಬಗೆೆ ಒಿಂದನ ಟ್ಟಪಪಣಿ ಬರೆಯಿರಿ.
❖ ವಿಧಾನ್ಸ್ಭೆಯ ಸ್ದಸ್ಯರ ಸ್ಿಂಖೆಯಯನ ರಾಜ್ಯದ ಜ್ನ್ಸ್ಿಂಖೆಯಯನ್ನು ಆಧರಿಸಿದ್ೆ
❖ ಯಾವುದ್ೆೇ ರಾಜ್ಯದ ವಿಧಾನ್ಸ್ಭಾ ಸ್ದಸ್ಯರ ಸ್ಿಂಖೆಯ ಐನ್ೂರಕ್ಕಿಂತ ಹೆಚಾುಗಿರಬಾರದನ, 60ಕ್ಕಿಂತ ಕ್ಡಿಮೆ ಇರಬಾರದನ.
❖ ರಾಜ್ಯಪಾಲರನ ವಿಧಾನ್ಸ್ಭೆಯಲಿಲ ಆಂಗರ ಿೋ ಭಾರತೋಯರ ಸ್ರಿಯಾದ ಪಾಾರ್ತನಿಧಯವಿಲಲವೆಿಂದನ ನಿಧಿರಿಸಿದರೆ. ಒಬು
ಆಂಗರ ಿೋ ಭಾರರ್ತೇಯರನ್ನು ನೆೇಮಕ್ ಮಾಡನವ ಅಧಿಕಾರ ಹೊಿಂದಿರನತ್ಾತರೆ.
❖ ಆದರೂ ರ್ಚಕ್ಕ ರಾಜ್ಯಗಳಲಿಲ ಸ್ದಸ್ಯರ ಸ್ಿಂಖೆಯ ಕ್ಡಿಮೆ ಇದ್ೆ
❖ ಉದಾಃ- ಗೊೇವಾದಲಿಲ ತಲಾ 40 ಸ್ದಸ್ಯರಿದ್ಾೆರೆ.
4.ಕ್ನಾಿಟ್ಕ್ ವಿಧಾನ್ ಪರಿಷರ್ತತನ್ ರಚನೆ ರ್ತಳಸಿ̤
❖ ಕ್ನಾಿಟ್ಕ್ ರಾಜ್ಯ ಶ್ಾಸ್ಕಾಿಂಗದ ಮೆೇಲಮನೆಯನ್ನು ವಿಧಾನ್ಪರಿಷತ್ ಎಿಂದನ ಕ್ರೆಯನತ್ಾತರೆ ಇದನ ಸ್ದನ್ವಾಗಿದ್ೆ
❖ ಇದರ ಸ್ದಸ್ಯರ ಸ್ಿಂಖೆಯಯನ ಆ ರಾಜ್ಯದ ವಿಧಾನ್ಸ್ಭಾ ಸ್ದಸ್ಯರ ⅓ ರಷ್ುಟ ಇರನತತದ್.ೆ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 9
❖ ವಿಧಾನ್ ಪರಿಷರ್ತತನ್ ಸ್ದಸ್ಯರ ಸ್ಿಂಖೆಯ 40ಕ್ಕಿಂತ ಕ್ಡಿಮೆ ಇರಬಾರದನ.
❖ ಕ್ನಾಿಟ್ಕ್ದ ವಿಧಾನ್ಪರಿಷತ್ ಸ್ದಸ್ಯರ ಸ್ಿಂಖೆಯ 75 ಇದ್ೆ
❖ ವಿಧಾನ್ಸ್ಭಾ ಸ್ದಸ್ಯರಿಿಂದ ಸ್ಿಂಸ್ೆಥಗಳಿಂದ ಕ್ೆೇತಾದಿಿಂದ ಶಿಕ್ಷಕ್ರ ಕ್ೆೇತಾದಿಿಂದ ಆಯ್ಕಕಯಾಗಿರನತ್ಾತರೆ.
❖ ಕ್ಲೆ, ಸ್ಾಹಿತಯ, ಶಿಕ್ಷಣ, ಸ್ಮಾಜ್ಸ್ೆೇವೆ, ವಿಜ್ಞಾನ್ ಮನಿಂತ್ಾದ ಕ್ೆೇತಾದ ಸ್ೆೇವೆಯನ್ನು ಪರಿಗಣಿಸಿ ರಾಜ್ಪಾಲರನ
ನಾಮಕ್ರಣ ಮಾಡನತ್ಾತರೆ.
❖ ಪಾರ್ತ ಎರಡನ ವಷಿಕೊಕಮೆಮ ಅವಧಿ ಪೂಣಿಗೊಿಂಡ ⅓ ರಷ್ುಟ ಸ್ದಸ್ಯರನ ನಿವೃರ್ತತಯಾಗನತ್ಾತರೆ
ರಾಜ್ಯಶ್ಾಸ್ರ ವಿಭಾಗ ಅಧಾಾಯ 3 ಕ್ರೋಂದರ ಸ್ಕ್ಾಮರ
ಅಭಾಾಸ್ಗಳು
I̤ ಖಾಲ್ಲ ಬಿಟಟ ಸ್ಥಳಗಳನ್ುಿ ಸ್ ಕತ ಪ್ದಗಳಿಂ ಭತಮಮಾಡಿರಿ
1.ಭಾರತವು -------ಗಳ ಒಕ್ೂಕಟ್ವಾಗಿದ್ೆ. ರಾಜಾಗಳ
2.ಕೆೇಿಂದಾ ಶ್ಾಸ್ಕಾಿಂಗವನ್ನು-------- ಎಿಂದನ ಕ್ರೆಯಲಾಗಿದ್ೆ ಸ್ಂಸ್ತ್ುತ
3. ರಾಜ್ಯಸ್ಭೆಯ ಪದನಿಮಿತತ ಸ್ಭಾಪರ್ತಗಳು------ ರವರನಆಗಿರನತ್ಾತರೆ ಉಪ್ರಾಷ್ರಪ್ತ
4. ಲೊೇಕ್ಸ್ಭೆಯ ಸ್ದಸ್ಯರಾಗಲನ----- ವಷಿ ವಯೇಮಿರ್ತ ಹೊಿಂದಿರಬೆೇಕ್ನ. 25
5. ರ್ ರು ಸ್ೆೇನಾ ಪಡೆಗಳ ದಿಂಡನಾಯಕ್ರನ--------- ರಾಷ್ರಪ್ತ
6. ಸ್ಿಂವಿಧಾನ್ದ------- ಮತನತ------ ಮಿರ್ತಯಲಿಲ ರಾಷರಪರ್ತಯವರನ್ನು ಚನನಾಯಿಸ್ನವ ವಿಧಾನ್ವನ್ನು
ಅಳವಡಿಸ್ಲಾಗಿದ್ೆ 54,55
7. ಕೆೇಿಂದಾ ಲೊೇಕ್ಸ್ೆೇವಾ ಆಯೇಗದ ಅಧಯಕ್ಷರನ್ನು------- ರವರನ ನೆೇಮಿಸ್ನತ್ಾತರೆ. ರಾಷ್ರಪ್ತ
8. ಸ್ರ್ೇಿಚು ನಾಯಯಾಲಯ------ ರಿಂದನ ಸ್ಾಥಪನೆಯಾಯಿತನ. ಜನ್ವರಿ 28,1950
II.ಈ ಕ್ರಳಗಿನ್ ಪ್ರಶ್ರಿಗಳಿಗರ ಚ್ರ್ಚಮಸಿ ಉತ್ತರಿಸಿ.
1.ಸ್ಿಂಸ್ರ್ತತನ್ ಎರಡನ ಸ್ದನ್ಗಳನ್ನು ರ್ತಳಸಿ.
1.ಮೆೇಲಮನೆ( ರಾಜ್ಯಸ್ಭೆ) 2. ಕೆಳಮನೆ( ಲೊೇಕ್ಸ್ಭೆ)
2. ರಾಜ್ಯಸ್ಭೆಯ ರಚನೆಯನ್ನು ವಿವರಿಸಿ
❖ ರಾಜ್ಯಸ್ಭೆಯ 250 ಸ್ದಸ್ಯರನ್ನು ಒಳಗೊಿಂಡಿದ್ೆ. 238 ಸ್ದಸ್ಯರನ ರಾಜ್ಯ ಹಾಗೂ ಕೆೇಿಂದ್ಾಾಡಳತ
ಪಾದ್ೆೇಶಗಳ ವಿಧಾನ್ಸ್ಭೆಯ ಸ್ದಸ್ಯರಿಿಂದ ಆಯ್ಕಕಯಾದರೆ, ಉಳದ 12 ಸ್ದಸ್ಯರನ ಸ್ಾಹಿತಯ, ಕ್ಲೆ, ವಿಜ್ಞಾನ್ ಮತನತ
ಸ್ಮಾಜ್ ಸ್ೆೇವೆಯಲಿಲ ವಿಶ್ೆೇಷ ಅನ್ನಭವ ಪಡೆದವರನ್ನು ರಾಷರಪರ್ತಗಳು ನಾಮಕ್ರಣ ಮಾಡನತ್ಾತರೆ.
3. ಲೊೇಕ್ ಸ್ಭೆಯ ಸ್ದಸ್ಯರಾಗಲನ ಇರಬೆೇಕಾದ ಅಹಿತ್ೆಗಳು ಯಾವುವು?
❖ ಭಾರತ ಪಾಜೆಯಾಗಿರಬೆೇಕ್ನ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 10
❖ ಕ್ನಿಷಠ 25 ವಯೇಮಿರ್ತ ಹೊಿಂದಿರಬೆೇಕ್ನ.
❖ ಸ್ಕಾಿರದ ಯಾವುದ್ೆೇ ಹನದ್ೆೆ ಯಲಿಲರಬಾರದನ.
❖ ಮಾನ್ಸಿಕ್ ಸ್ಾವಸ್ಥಯ ಕ್ಳೆದನಕೊಿಂಡಿರನವುದನ.
❖ ಸ್ಿಂಸ್ತನತ ಕಾಲಕಾಲಕೆಕ ನಿಗದಿಪಡಿಸಿರನವ ಅಹಿತ್ೆ ಪಡೆದಿರಬೆೇಕ್ನ.
4.ರಾಷರಪರ್ತ ಚನನಾವಣಾ ಪದಧರ್ತ ವಿವರಿಸಿ
❖ ಭಾರತದ ರಾಷರಪರ್ತಯವರನ್ನು ಮತದ್ಾರ ವಗಿ ಎಿಂಬನವುದರಿಿಂದ ಚನನಾಯಿಸ್ಲಾಗನತತದ್ೆ.
❖ ಇದನ ಸ್ಿಂಸ್ರ್ತತನ್ ಉಭಯ ಸ್ದನ್ಗಳ ಚನನಾಯಿತ ಸ್ದಸ್ಯರನ, ಎಲಾಲ ರಾಜ್ಯಗಳು ಮತನತ ದ್ೆಹಲಿ, ಪನದನಚೆರಿ
ವಿಧಾನ್ಸ್ಭಾ ಚನನಾಯಿತ ಸ್ದಸ್ಯರ ಕ್ೂಡಿರನತತದ್ೆ.
❖ ಸ್ನಪಾೇಿಂ ಕೊೇಟ್ಟಿನ್ ಮನಖ್ಯ ನಾಯಯಾಧಿೇಶರನ ಇವರಿಗೆ ಪಾಮಾಣವಚನ್ ಬೊೇಧಿಸ್ನತ್ಾತರೆ.
5.ಪಾಧಾನ್ಮಿಂರ್ತಾಯವರ ಅಧಿಕಾರವನ್ನು ಪಟ್ಟಟಮಾಡಿ.
❖ ಪಾಧಾನ್ಮಿಂರ್ತಾಯವರನ ಅಧಿಕಾರಿಗಳ ಕೆೇಿಂದಾ ಬಿಿಂದನವಾಗಿದನೆ, ರಾಷರದ ಸ್ಮಗಾ ಆಡಳತವನ್ನು ನಿವಿಹಿಸ್ನವ ಅಧಿಕಾರ
ಹೊಿಂದಿದ್ಾೆರೆ. ರಾಷರಪರ್ತಯವರನ ರಾಷರದ ಮನಖ್ಯಸ್ಥರಾಗಿದ್ಾೆರೆ ಪಾಧಾನಿಯು ಸ್ಕಾಿರದ ಮನಖ್ಯಸ್ಥರಾಗಿರನತ್ಾತರೆ.
❖ ಮಿಂರ್ತಾಗಳ ನೆೇಮಕ್, ಖಾತ್ೆಗಳ ಹಿಂರ್ಚಕೆ ಮತನತ ಮಾಹಿರ್ತಗಳನ್ನು ವಜಾ ಮಾಡನವ ಅಧಿಕಾರ.
❖ ಇವರನ ಸ್ಕಾಿರದ ಮನಖ್ಯಸ್ಥರಾಗಿರನತ್ಾತರ:ೆ -ಸ್ರಕಾರದ ಎಲಲ ಆಗನಹೊೇಗನಗಳಗೆ ಇವರೆೇ ಜ್ವಾಬಾೆರಿಯಾಗಿದನೆ,
ವಿವಿಧ ಇಲಾಖಾ ಮಿಂರ್ತಾಗಳ ನ್ಡನವೆ ಸ್ಮನ್ವಯ ಸ್ಾಧಿಸ್ನವಲಿಲ ಕಾಯಿನಿವಿಹಿಸ್ನತ್ಾತರೆ
❖ ಸ್ರ್ಚವ ಸ್ಿಂಪನಟ್ದ ನಾಯಕ್ರನ ಇವರೆೇ ಆಗಿರನತ್ಾತರೆ:- ಸ್ರ್ಚವ ಸ್ಿಂಪನಟ್ದ ಕಾಯಿಕ್ಲಾಪಗಳು, ರಾಷ್ಟ್ರೇಯ,
ಅಿಂತ್ಾರಾಷ್ಟ್ರೇಯ ವಿಷಯಗಳ ಚಚೆಿ ಮತನತ ನಿಧಾಿರ ಇವರ ಅಧಯಕ್ಷತ್ೆಯಲಿಲ ನ್ಡೆಯನತತದ್ೆ
6.ಕೆೇಿಂದಾ ಮಿಂರ್ತಾ ಮಿಂಡಲ ರಚನೆ ಮತನತ ಅದರ ಹೊಣೆಗಾರಿಕೆಯನ್ನು ವಿವರಿಸಿ.
❖ ಮಿಂರ್ತಾಮಿಂಡಲ ಮನಖ್ಯಸ್ಥರಾದ ಪಾಧಾನ್ಮಿಂರ್ತಾಯವರನ ವಿವಿಧ ಇಲಾಖೆಗಳಗೆ ಮಿಂರ್ತಾಗಳನ್ನು ನೆೇಮಕ್ ಮಾಡನವಿಂತ್ೆ
ರಾಷರಪರ್ತಯವರಿಗೆ ಶಿಫಾರಸ್ನ ಮಾಡನತ್ಾತರೆ.
❖ ಸ್ವತಃ ಅವರೆೇ ಮಿಂರ್ತಾಗಳಗೆ ವಿವಿಧ ಖಾತರಗಳನ್ುಿ ಹಂಚ್ುತಾತರರ
❖ ಖಾತ್ೆಗಳನ್ನು ಹಿಂಚನವ, ಹಿಿಂಪಡೆಯನವ ಮತನತ ಬದಲಾಯಿಸ್ನವ ಸ್ಂಪೂಣಿ ಅಧಿಕಾರ ಪಾಧಾನಿಯವರಿಗಿದರ.
❖ ಕೆೇಿಂದಾ ಮಿಂರ್ತಾಮಿಂಡಲದ ಹೊಣೆಗಾರಿಕೆ
❖ ಈ ಮಿಂರ್ತಾ ಮಿಂಡಲವು ಎರಡನ ಬಗೆಯ ಹೊಿಂದ್ಾಣಿಕೆಯನ್ನು ಹೊಿಂದಿದ್ೆ. ಪಾರ್ತ ಇಲಾಖೆಯನ ಮಿಂರ್ತಾಯು ತಮಮ
ಖಾತ್ೆಯ ಆಗನ-ಹೊೇಗನಗಳು ಅಫಲತರ-ವಿಫಲತರ ರಾಷರಪರ್ತ ವೆೈಯಕ್ತಕ್ ಹೊಣೆಗಾರಿಕೆಯನ್ನು ಹರ ಂದಿರನತ್ಾತರೆ.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 11
❖ ಮಿಂರ್ತಾ ಮಿಂಡಲವು ತನ್ು ಆಡಳತ ನಿವಿಹಣೆಗೆ, ನಿೇರ್ತ ನಿಧಾಿರಗಳು ಹಾಗೂ ಕಾಯಿಕ್ಾಮಗಳಗೆ ಸ್ಿಂಬಿಂಧಿಸಿದಿಂತ್ೆ
ಲೊೇಕ್ಸ್ಭೆಗೆ ಸ್ಾಮೂಹಿಕ್ ಹೊಣೆಗಾರಿಕೆಯನ್ನು ಹೊಿಂದಿರನತ್ಾತರೆ.
ರಾಜಾಶ್ಾಸ್ರ ವಿಭಾಗ ಅಧಾಾಯಃ-4 ಭಾರತ್ದ ಚ್ುನಾವಣಾ ವಾವಸರಥ
ಅಭಾಾಸ್ದ ಪ್ರಶ್ರ ಿೋತ್ತರಗಳು
I.ಖಾಲ್ಲಬಿಟಟ ಸ್ಥಳಗಳನ್ುಿ ಸ್ ಕತ ಪ್ದಗಳಿಂದ ಪ್ದಗಿಗರ ತ್ುಂಬಿರಿ.
1.ರ್ತ್ದಾರರ ಪ್ಟ್ಟಟಯು ---- ವಷ್ಮಗಳಿಗರ ಮಮ ಪ್ರಿಷ್ೃತ್ಗರ ಳುಳತ್ತದರ. -ಪ್ರತ ವಷ್ಮ
2.ಪ್ರಚಾರ ಕ್ಾಯಮವು ರ್ತ್ದಾನ್ದ ದನ್ಕ್ರಾಂತ್---- ಗಂಟರಗಳ ರ್ುಂರ್ಚತ್ವಾಗಿ ರ್ುಕ್ಾತಯವಾಗುತ್ತದರ. 48
3.ರಾಜಕ್ರೋಯ ಪ್ಕ್ಷಗಳಿಗರ ------- ಮಾನ್ಾತರ ನ್ನೋಡುತ್ತವರ. ಚ್ುನಾವಣಾ ಆಯೊೋಗ
4.ಪ್ತರಕ್ರ ಸಾವತ್ಂತ್ರಯ ರಕ್ಷಣರಗಾಗಿ ----ರಲ್ಲಿ ಜಾರಿಗರ ಳಿಸ್ಲ್ಾಗಿದರ. ಭಾರತೋಯ ಪ್ತರಕ್ಾ ಪ್ರಿಷ್ತ್ುತ
II.ಈ ಕ್ರಳಗಿನ್ ಪ್ರಶ್ರಿಗಳಿಗರ ಗುಂಪನ್ಲ್ಲಿ ಚ್ರ್ಚಮಸಿ ಉತ್ತರ ಬರರಯಿರಿ.
1.ರ್ತ್ದಾರರ ಪ್ಟ್ಟಟಯ ಕುರಿತ್ು ಟ್ಟಪ್ಿಣಿ ಬರರಯಿರಿ.
❖ ರ್ತ್ದಾನ್ ಮಾಡುವವರ ಹರಸ್ರು,ವಿವರಗಳನ್ುಿ ಒಳಗರ ಂಡಿರುವ ಪ್ಟ್ಟಟಯನ್ುಿ ರ್ತ್ದಾನ್ ಪ್ಟ್ಟಟ ಎಂದು ಕರರಯುತಾತರ.ರ
❖ ರ್ತ್ದಾರರ ಪ್ಟ್ಟಟಯನ್ುಿ ಚ್ುನಾವಣಾ ಆಯೊೋವು ಚ್ುನಾವಣರಗಿಂತ್ ರ್ುಂರ್ಚತ್ವಾಗಿಯ್ಕೋ ಸಿದಧಪ್ಡಿಸಿಕ್ರ ಳುಳತ್ತದರ.
❖ ರ್ತ್ದಾರರ ಪ್ಟ್ಟಟಯು ಪ್ರತ ವಷ್ಮ ಪ್ರಿಷ್ೃತ್ಗರ ಳುಳತ್ದ
ತ .ರ
❖ ಹಿೋಗರ ಪ್ರಿಷ್ೃತ್ಗರ ಳುಳವ ಸ್ಂದಭಮದಲ್ಲಿ ಯಾರಿಗರ ಹದನರಂಟು (18) ವಷ್ಮಗಳು ತ್ುಂಬಿರುತ್ತವೋ ಅವರ
ಹರಸ್ರುಗಳನ್ುಿ ಪ್ಟ್ಟಟಗರ ಹರ ಸ್ದಾಗಿ ಸರೋಪ್ಮಡರ ಮಾಡಿಕ್ರ ಳಳಬಹುದು.
❖ ಹಾಗರೋಯ್ಕೋ ಯಾರು ರ್ರಣ ಹರ ಂದರುತಾತರರ ೋ ಅಂತ್ಃವರ ಹರಸ್ರುಗಳನ್ುಿ ಪ್ಟ್ಟಟಯಿಂದ ತರಗರದು ಹಾಕಲ್ಾಗುತ್ತದರ.
❖ ಈ ರ್ತ್ದಾರರ ಪ್ಟ್ಟಟಯು ಚ್ುನಾವಣಾ ಅಧಿಕ್ಾರಿಗಳು ರ್ತ್ದಾರರನ್ುಿ ರ್ತ್ದಾನ್ದ ವರೋಳರ ಗುರುತಸ್ಲು
ಸ್ಹಾಯಕವಾಗುತ್ತದರ.
2.ರಾಜಕ್ರೋಯ ಪ್ಕ್ಷಗಳು ಪ್ರತನ್ನಧಿಗಳು ಸ್ಕ್ಾಮರ ರ್ತ್ುತ ಜನ್ ಸ್ರ್ುದಾಯದ ನ್ಡುವಿನ್ ಕ್ರ ಂಡಿಯಿದದಂತರ ಸ್ರ್ರ್ಥಮಸಿರಿ.
❖ ಪ್ರಜಾಪ್ರಭುತ್ವ ಮಾದರಿ ಸ್ಕ್ಾಮರಗಳಲ್ಲಿ ರಾಜಕ್ರೋಯ ಪ್ಕ್ಷಗಳು ಅವಶಾಕ ರ್ತ್ುತ ಅನ್ನವಾಯಮ.
❖ ಈ ರಾಜಕ್ರೋಯ ಪ್ಕ್ಷಗಳು ಅವರ ಪ್ರತನ್ನಧಿಗಳು,ಸ್ಕ್ಾಮರ ರ್ತ್ುತ ಜನ್ ಸ್ರ್ುದಾಯದ ನ್ಡುವಿನ್ ಕ್ರ ಂಡಿಯಿದದಂತರ.
❖ ರಾಜಕ್ರೋಯ ಪ್ಕ್ಷಗಳು ಸಾಮಾಜಕ ರ್ತ್ುತ ಆರ್ಥಮಕ ಪ್ರಗತಗಾಗಿ ನ್ನಯರ್ಗಳನ್ುಿ ಹಾಗ ಕ್ಾನ್ ನ್ುಗಳನ್ುಿ
ರ ಪಸ್ುವಲ್ಲಿ ಪ್ರರ್ುಖ ಪ್ಾತ್ರ ವಹಿಸ್ುತ್ತದರ.
❖ ರಾಜಕ್ರೋಯ ಪ್ಕ್ಷಗಳು ಕ್ರಲವಮಮ ರಾಜಕ್ರೋಯ ಪ್ರವರೋಶ ಬಯಸ್ುವವರಿಗರ ತ್ರಬರೋತ ಕ್ರೋಂದರಗಳಾಗುತ್ತವರ.
3.ಸ್ಮಮಶರ ಸ್ಕ್ಾಮರಗಳ ಕುರಿತ್ು ಬರರಯಿರಿ.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 12
❖ ಕ್ರಲವು ಸ್ಂದಭಮದಲ್ಲಿ ಯಾವ ಪ್ಕ್ಷಕ ಾ ಸ್ಕ್ಾಮರ ರಚರನರಗರ ಬರೋಕ್ರರುವ ಸ್ವಷ್ಠ ಬಹುರ್ತ್ ಬರುವುದಲಿ. ಅಂತ್ಹ
ಸ್ಂದಭಮವನ್ುಿ “ಅತ್ಂತ್ರ ಲ್ರ ೋಕಸ್ಭರ ಅರ್ವಾ ಅತ್ಂತ್ರ ವಿಧಾನ್ಸ್ಭರ”್‌ಎನ್ಿಲ್ಾಗುತ್ತದರ.
❖ ಇಂತ್ಹ ಸ್ಂದಭಮಗಳಲ್ಲಿ ಕ್ರಲವು ಪ್ಕ್ಷಗಳು ಸ್ಂಯೊೋಜನರಗರ ಂಡು ಅವಶಾವಿರುವ ಸ್ದಸ್ಾ ಬಲವನ್ುಿ ಸಾಬಿೋತ್ುಪ್ಡಿಸಿ
ಸ್ಕ್ಾಮರ ರರ್ಚಸಿಕ್ರ ಳುಳತ್ತವ.ರ ಈ ಪ್ರಕ್ಾರದ ಮೈತರಗರ ರ್ತ್ದಾನರ ೋತ್ತರ ಮೈತರ ಎನ್ುಿತಾತರರ.
❖ ಕ್ರಲವಮಮ ಚ್ುನಾವಣರಗರ ರ್ುಂರ್ಚತ್ವಾಗಿಯ್ಕ ಎರಡು ಅರ್ವಾ ಎರಡಕ್ರಾಂತ್ ಹರಚ್ುಾ ಪ್ಕ್ಷಗಳು ಕ ಡಿಕ್ರ ಂಡು ಸಾಥನ್
ಹಂರ್ಚಕ್ರಯನ್ುಿ ಮಾಡಿಕ್ರ ಂಡು ಚ್ುನಾವಣಾಗರ ಜಂಟ್ಟಯಾಗಿ ಸ್ಿಧಿಮಸ್ುತಾತವರ.ಈ ಪ್ರಧಾರದ ಮೈತರಯನ್ುಿ “ರ್ತ್ದಾನ್
ಪ್ ವಮ ಮೈತರ ಎಂದು ಕ್ರರಯುತಾತರರ.
❖ ಈ ಎರಡ ಪ್ರಕ್ಾರದ ಮೈತರಗಳು ಯಾವಾಗ ಅತ್ಂತ್ರ ಸಿಥತ ಉಂಟಾಗುತ್ತದರಯೊೋ ಆ ಸ್ಂದಭಮದಲ್ಲಿ ರರ್ಚಸಿಕ್ರ ಳಳಲು
ಸ್ಹಕ್ಾರಿಯಾಗುತ್ತವರ.
❖ ಈ ಪ್ರಕ್ಾರವಾಗಿ ಎರಡಕ್ರಾಂತ್ ಹರಚ್ುಾ ಪ್ಕ್ಷಗಳ ಸ್ಹಕ್ಾರದಂದ ರರ್ಚತ್ಗರ ಂಡ ಸ್ಕ್ಾಮರವನ್ುಿ “ಸ್ಮಮಶರ ಸ್ಕ್ಾಮರ”್‌ಎಂದು
ಕರರಯುತಾತರರ.
ರಾಜ್ಯಶ್ಾಸ್ರ ವಿಭಾಗ ಭಾರತ್ದ ಚ್ುನಾವಣಾ ವಾವಸರಥ
ಅಭಾಾಸ್ದ ಪ್ರಶ್ರ ಿೋತ್ರಗಳು
I̤ ಖಾಲ್ಲಬಿಟಟ ಸ್ಥಳಗಳನ್ುಿ ಸ್ ಕತ ಪ್ದಗಳಿಂದ ಪ್ದಗಿಗರ ತ್ುಂಬಿರಿ.
1.ರ್ತ್ದಾರರ ಪ್ಟ್ಟಟಯು ---- ವಷ್ಮಗಳಿಗರ ಮಮ ಪ್ರಿಷ್ೃತ್ಗರ ಳುಳತ್ತದರ. ಪ್ರತ ವಷ್ಮ
2.ಪ್ರಚಾರ ಕ್ಾಯಮವು ರ್ತ್ದಾನ್ದ ದನ್ಕ್ರಾಂತ್---- ಗಂಟರಗಳ ರ್ುಂರ್ಚತ್ವಾಗಿ ರ್ುಕ್ಾತಯವಾಗುತ್ತದರ. 48
3.ರಾಜಕ್ರೋಯ ಪ್ಕ್ಷಗಳಿಗರ ------- ಮಾನ್ಾತರ ನ್ನೋಡುತ್ತವರ. ಚ್ುನಾವಣಾ ಆಯೊೋಗ
4.ಪ್ತರಕ್ರ ಸಾವತ್ಂತ್ರಯ ರಕ್ಷಣರಗಾಗಿ ----ರಲ್ಲಿ ಜಾರಿಗರ ಳಿಸ್ಲ್ಾಗಿದರ. ಭಾರತೋಯ ಪ್ತರಕ್ಾ ಪ್ರಿಷ್ತ್ುತ
I̤ ಈ ಕ್ರಳಗಿನ್ ಪ್ರಶ್ರಿಗಳಿಗರ ಗುಂಪನ್ಲ್ಲಿ ಚ್ರ್ಚಮಸಿ ಉತ್ತರ ಬರರಯಿರಿ.
1.ರ್ತ್ದಾರರ ಪ್ಟ್ಟಟಯ ಕುರಿತ್ು ಟ್ಟಪ್ಿಣಿ ಬರರಯಿರಿ.
❖ ರ್ತ್ದಾನ್ ಮಾಡುವವರ ಹರಸ್ರು,ವಿವರಗಳನ್ುಿ ಒಳಗರ ಂಡಿರುವ ಪ್ಟ್ಟಟಯನ್ುಿ ರ್ತ್ದಾನ್ ಪ್ಟ್ಟಟ ಎಂದು ಕರರಯುತಾತರ.ರ
❖ ರ್ತ್ದಾರರ ಪ್ಟ್ಟಟಯನ್ುಿ ಚ್ುನಾವಣಾ ಆಯೊೋವು ಚ್ುನಾವಣರಗಿಂತ್ ರ್ುಂರ್ಚತ್ವಾಗಿಯ್ಕೋ ಸಿದಧಪ್ಡಿಸಿಕ್ರ ಳುಳತ್ತದರ.
❖ ರ್ತ್ದಾರರ ಪ್ಟ್ಟಟಯು ಪ್ರತ ವಷ್ಮ ಪ್ರಿಷ್ೃತ್ಗರ ಳುಳತ್ದ
ತ .ರ
❖ ಹಿೋಗರ ಪ್ರಿಷ್ೃತ್ಗರ ಳುಳವ ಸ್ಂದಭಮದಲ್ಲಿ ಯಾರಿಗರ ಹದನರಂಟು (18) ವಷ್ಮಗಳು ತ್ುಂಬಿರುತ್ತವೋ ಅವರ
ಹರಸ್ರುಗಳನ್ುಿ ಪ್ಟ್ಟಟಗರ ಹರ ಸ್ದಾಗಿ ಸರೋಪ್ಮಡರ ಮಾಡಿಕ್ರ ಳಳಬಹುದು.
❖ ಹಾಗರೋಯ್ಕೋ ಯಾರು ರ್ರಣ ಹರ ಂದರುತಾತರರ ೋ ಅಂತ್ಃವರ ಹರಸ್ರುಗಳನ್ುಿ ಪ್ಟ್ಟಟಯಿಂದ ತರಗರದು ಹಾಕಲ್ಾಗುತ್ತದರ.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 13
❖ ಈ ರ್ತ್ದಾರರ ಪ್ಟ್ಟಟಯು ಚ್ುನಾವಣಾ ಅಧಿಕ್ಾರಿಗಳು ರ್ತ್ದಾರರನ್ುಿ ರ್ತ್ದಾನ್ದ ವರೋಳರ ಗುರುತಸ್ಲು
ಸ್ಹಾಯಕವಾಗುತ್ತದರ.
2.ರಾಜಕ್ರೋಯ ಪ್ಕ್ಷಗಳು ಪ್ರತನ್ನಧಿಗಳು ಸ್ಕ್ಾಮರ ರ್ತ್ುತ ಜನ್ ಸ್ರ್ುದಾಯದ ನ್ಡುವಿನ್ ಕ್ರ ಂಡಿಯಿದದಂತರ ಸ್ರ್ರ್ಥಮಸಿರಿ.
❖ ಪ್ರಜಾಪ್ರಭುತ್ವ ಮಾದರಿ ಸ್ಕ್ಾಮರಗಳಲ್ಲಿ ರಾಜಕ್ರೋಯ ಪ್ಕ್ಷಗಳು ಅವಶಾಕ ರ್ತ್ುತ ಅನ್ನವಾಯಮ.
❖ ಈ ರಾಜಕ್ರೋಯ ಪ್ಕ್ಷಗಳು ಅವರ ಪ್ರತನ್ನಧಿಗಳು,ಸ್ಕ್ಾಮರ ರ್ತ್ುತ ಜನ್ ಸ್ರ್ುದಾಯದ ನ್ಡುವಿನ್ ಕ್ರ ಂಡಿಯಿದದಂತರ.
❖ ರಾಜಕ್ರೋಯ ಪ್ಕ್ಷಗಳು ಸಾಮಾಜಕ ರ್ತ್ುತ ಆರ್ಥಮಕ ಪ್ರಗತಗಾಗಿ ನ್ನಯರ್ಗಳನ್ುಿ ಹಾಗ ಕ್ಾನ್ ನ್ುಗಳನ್ುಿ
ರ ಪಸ್ುವಲ್ಲಿ ಪ್ರರ್ುಖ ಪ್ಾತ್ರ ವಹಿಸ್ುತ್ತದರ.
❖ ರಾಜಕ್ರೋಯ ಪ್ಕ್ಷಗಳು ಕ್ರಲವಮಮ ರಾಜಕ್ರೋಯ ಪ್ರವರೋಶ ಬಯಸ್ುವವರಿಗರ ತ್ರಬರೋತ ಕ್ರೋಂದರಗಳಾಗುತ್ತವ̤ರ
3.ಸ್ಮಮಶರ ಸ್ಕ್ಾಮರಗಳ ಕುರಿತ್ು ಬರರಯಿರಿ.
❖ ಕ್ರಲವು ಸ್ಂದಭಮದಲ್ಲಿ ಯಾವ ಪ್ಕ್ಷಕ ಾ ಸ್ಕ್ಾಮರ ರಚರನರಗರ ಬರೋಕ್ರರುವ ಸ್ವಷ್ಠ ಬಹುರ್ತ್ ಬರುವುದಲಿ. ಅಂತ್ಹ
ಸ್ಂದಭಮವನ್ುಿ “ಅತ್ಂತ್ರ ಲ್ರ ೋಕಸ್ಭರ ಅರ್ವಾ ಅತ್ಂತ್ರ ವಿಧಾನ್ಸ್ಭರ”್‌ಎನ್ಿಲ್ಾಗುತ್ತದರ.
❖ ಇಂತ್ಹ ಸ್ಂದಭಮಗಳಲ್ಲಿ ಕ್ರಲವು ಪ್ಕ್ಷಗಳು ಸ್ಂಯೊೋಜನರಗರ ಂಡು ಅವಶಾವಿರುವ ಸ್ದಸ್ಾ ಬಲವನ್ುಿ ಸಾಬಿೋತ್ುಪ್ಡಿಸಿ
ಸ್ಕ್ಾಮರ ರರ್ಚಸಿಕ್ರ ಳುಳತ್ತವ.ರ ಈ ಪ್ರಕ್ಾರದ ಮೈತರಗರ ರ್ತ್ದಾನರ ೋತ್ತರ ಮೈತರ ಎನ್ುಿತಾತರರ.
❖ ಕ್ರಲವಮಮ ಚ್ುನಾವಣರಗರ ರ್ುಂರ್ಚತ್ವಾಗಿಯ್ಕ ಎರಡು ಅರ್ವಾ ಎರಡಕ್ರಾಂತ್ ಹರಚ್ುಾ ಪ್ಕ್ಷಗಳು ಕ ಡಿಕ್ರ ಂಡು ಸಾಥನ್
ಹಂರ್ಚಕ್ರಯನ್ುಿ ಮಾಡಿಕ್ರ ಂಡು ಚ್ುನಾವಣಾಗರ ಜಂಟ್ಟಯಾಗಿ ಸ್ಿಧಿಮಸ್ುತಾತವರ.ಈ ಪ್ರಧಾರದ ಮೈತರಯನ್ುಿ “ರ್ತ್ದಾನ್
ಪ್ ವಮ ಮೈತರ ಎಂದು ಕ್ರರಯುತಾತರರ.
❖ ಈ ಎರಡ ಪ್ರಕ್ಾರದ ಮೈತರಗಳು ಯಾವಾಗ ಅತ್ಂತ್ರ ಸಿಥತ ಉಂಟಾಗುತ್ತದರಯೊೋ ಆ ಸ್ಂದಭಮದಲ್ಲಿ ರರ್ಚಸಿಕ್ರ ಳಳಲು
ಸ್ಹಕ್ಾರಿಯಾಗುತ್ತವರ.
❖ ಈ ಪ್ರಕ್ಾರವಾಗಿ ಎರಡಕ್ರಾಂತ್ ಹರಚ್ುಾ ಪ್ಕ್ಷಗಳ ಸ್ಹಕ್ಾರದಂದ ರರ್ಚತ್ಗರ ಂಡ ಸ್ಕ್ಾಮರವನ್ುಿ “ಸ್ಮಮಶರ ಸ್ಕ್ಾಮರ”್‌ಎಂದು
ಕರರಯುತಾತರರ.
ರಾಜ್ಯಶ್ಾಸ್ರ ವಿಭಾಗ ದರೋಶ ರಕ್ಷಣರ
ಅಭಾಾಸ್ದ ಪ್ರಶ್ರ ಿೋತ್ರಗಳು
I.ಖಾಲ್ಲ ಬಿಟಟ ಸ್ಥಳಗಳನ್ುಿ ಭತಮ ಮಾಡಿರಿ.
1.ನ್ರ್ಮ ರಕ್ಷಣಾ ನ್ನೋತಯ ರ್ುಖಾ ಗುರಿ---- ಕ್ಾಪ್ಾಡುವುದಾಗಿದರ. ಸಾವಮಭೌರ್ತರ
2.ನ್ರ್ಮ ರ್ ರು ಸರೋನಾಪ್ಡರಗಳ ಸ್ವೋಮಚ್ಾ ಪ್ರಧಾನ್ ದಂಡನಾಯಕರು----- ರಾಷ್ರಪ್ತ
3.ಭ ಸರೋನಾ ರ್ುಖಾಸ್ಥರನ್ುಿ -----ಎಂದು ಕರರಯಲ್ಾಗುತ್ತದರ. ಜರನ್ರಲ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 14
4.ರಕ್ಷಣಾ ಸ್ರ್ಚವಾಲಯದ ಪ್ರಧಾನ್ ಕಛರೋರಿ-----ಯಲ್ಲಿದರ. ದರಹಲ್ಲ
5.ಹಿಂದ ಸಾಥನ್ದ ಹಡಗು ಕ್ಾಖಾಮನರ----ನ್ಲ್ಲಿದರ. ವಿಶ್ಾಖಪ್ಟಟಣ
6.ಗಡಿ ಭದರತಾ ಪ್ಡರಯ ತ್ರಬರೋತ ಕ್ರೋಂದರ----ದಲ್ಲಿದರ. - ಬರಂಗಳೂರಿನ್ ಹತತರ ಯಲಹಂಕ
7.ಭಾರತೋಯ ರರಡ್ ಕ್ಾರಸ ಸ್ಂಸರಥಯ----ರಲ್ಲಿ ಸಾಥಪ್ನರಯಾಯಿತ್ು. 1920
II̤ ಈ ಕ್ರಳಗಿನ್ ಪ್ರಶ್ರಿಗಳಿಗರ ಚ್ರ್ಚಮಸಿ ಉತ್ತರ ಬರರಯಿರಿ.
1.ಕ್ಾರಾವಾರದ ಬಳಿ ಇರುವ ನೌಕ್ಾ ನರಲ್ರಯನ್ುಿ ಏನರಂದು ಕರರಯಲ್ಾಗುತ್ತದರ?
❖ ಸಿೋಬಡ್ಮ
❖ 2.ನ್ರ್ಮ ರಕ್ಷಣಾ ಸ್ರ್ಚವಾಯಲದ ನಾಲುಾ ಇಲ್ಾಖರಗಳಾವುವು?
❖ ರಕ್ಷಣಾ ವಿಭಾಗ
❖ ರಕ್ಷಣಾ ಉತಾಿದನಾ ವಿಭಾಗ
❖ ರಕ್ಷಣಾ ಸ್ಂಶ್ರ ೋಧ್ನಾ ರ್ತ್ುತ ಅಭಿವೃದಧ ವಿಭಾಗ
❖ ನ್ನವೃತತ ಸರೋನಾ ಕಲ್ಾಾಣ ವಿಭಾಗ
3.ಭಾತ್ದ ಭ ಸರೋನಾ ರಚ್ನರಯನ್ುಿ ವಿವರಿಸಿ.
❖ ಭ ಸರೋನರಯ ಪ್ರಧಾನ್ ಕಛರೋರಿ ದರಹಲ್ಲಯಲ್ಲಿದರ.ಇದರ ರ್ುಖಾಸ್ಥರನ್ುಿ ರ್ಹಾ ದಂಡನಾಯಕರು. ಇವರಿಗರ ಉಪ್
ರ್ಹಾದಂಡನಾಯಕರು, ಸರೋನಾಪ್ತ, ರ್ುಂತಾದವರು ಸ್ಹಾಯಕರಾಗಿ ಕ್ಾಯಮನ್ನವಮಹಿಸ್ುತಾತರರ.
❖ ಭ ಸರೋನರಯು ಪ್ದಾತದಳ (ಸರೈನ್ನಕ) ಅಶವದಳ (ಕ್ಾಾವಲ್ಲರ) ಟಾಾಂಕುಗಳ ದಳ, ಫಿರಂಗಿ ದಳಗಳನ್ುಿ ಒಳಗರ ಂಡಿದರ.
❖ ಆಡಳಿತ್ದ ದೃಷಿಠಯಿಂದ ಭಾರತೋಯ ಭ ಸರೋನರಯನ್ುಿ ಏಳು ಕಮಾಂಡುಗಳಾಗಿ ರ ಪಸಿದರ.
❖ ಈ ಕಮಾಂಡ್ ಗಳನ್ುಿ ರ್ತರತ ಏರಿಯಾ (ವಲಯ) ರ್ತ್ುತ ಸ್ಬ್ ಏರಿಯಾ (ಉಪ್ವಲಯ)ಗಳಾಗಿ ವಿಂಗಡಿಸಿದರ.
ಲ್ರಫಿಟನರಂಟ್ ಜನ್ರಲ ಎಂಬ ಪ್ದಾಧಿಕ್ಾರಿ ಕಮಾಂಡಿನ್ ರ್ುಖಾಸ್ಥರಾಗಿರುತಾತರರ. ಪ್ರತ ವಲಯದಲ್ಲಿ ಮೋಜರ್ ಜನ್ರಲ
ರ್ುಖಾಸ್ಥರಾಗಿರುತಾತರರ. ಉಪ್ವಲಯದ ರ್ುಖಾಸ್ಥರನ್ುಿ ಬಿರಗರೋಡಿಯರ್ ಎಂದು ಕರರಯುತಾತರರ.
4.ಭಾರತೋಯ ಭ ಸರೋನರ ಕಮಾಂಡ್ ಗಳಾವುವು?
❖ ಪ್ಶಿವರ್ ಕಮಾಂಡ್-ಚಾಂದರ್ಂದರ್ (ಚ್ಂಡಿೋಗಡ)
❖ ಪ್ ವಮ ಕಮಾಂಡ್-ಕ್ರ ೋಲಾತಾ (ಪ್ಶಿವರ್ಬಂಗಾಳ)
❖ ಉತ್ತರ ಕಮಾಂಡ್-ಉದಾಂಪ್ುರ್ (ಕ್ಾಶಿೀರ್)
❖ ದಕ್ಷಿಣ ಕಮಾಂಡ್-ಪ್ುಣರ (ರ್ಹಾರಾಷ್ರ)
❖ ಕ್ರೋಂದರ ಕಮಾಂಡ್- ಲಕ್ರ ಿೋ ( ಉತ್ತರಪ್ರದರೋಶ)

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 15
❖ ತ್ರಬರೋತ ಕಮಾಂಡ್-ಮಾವ್( ರ್ಧ್ಾಪ್ರದೋರ ಶ)
❖ ವಾಯುವಾ ಕಮಾಂಡ್-ಜರೈಪ್ುರ (ರಾಜಸಾಥನ್)
5.ಭಾರತೋಯ ವಾಯುದಳದ ಕ್ಾಯಮಗಳನ್ುಿ ವಿವರಿಸಿ.
❖ ಭಾರತೋಯ ವಾಯುದಳವು ಯುದಧ ರ್ತ್ುತ ಶ್ಾಂತ ಕ್ಾಲದಲ್ಲಿ ದರೋಶಕ್ರಾ ಧರೈಯಮದಂದ ರ್ತ್ುತ ಪ್ರಿಣಾರ್ಕ್ಾರಿಯಾಗಿ
ಕ್ಾಯಮನ್ನವಮಹಿಸ್ುತ್ತದರ.
❖ ಸ್ರ್ಗರ ರಾಷಿರೋಯ ರಕ್ಷಣರ,ಭದರತರ ಹಾಗ ಸಿಥರತರಯನ್ುಿ ಕ್ಾಪ್ಾಡುವಲ್ಲಿ ಯಶಸ್ುಾ ಸಾಧಿಸಿದರ.
❖ ಇದು ಐದು ಪ್ರಿಣಾರ್ಕ್ಾರಿ (Operational)
❖ ಕಮಾಂಡನ್ುಿ ರ್ತ್ುತ ಎರಡು ಔಪ್ಚಾರಿಕ (Functional)
❖ ಕಮಾಂಡನ್ುಿ ಹರ ಂದದರ.
6.ಸರೋನಾ ನರೋರ್ಕ್ಾತಗರ ಇರಬರೋಕ್ಾದ ಅಹಮತರಗಳಾವುವು?
❖ ದರೈಹಿಕ ಆರರ ೋಗಾ (ನ್ನಗದತ್ ದರೈಹಿಕ ದಾಡಾತರ)
❖ ಮಾನ್ಸಿಕ ಆರರ ೋಗಾ.
❖ ಶ್ರೈಕ್ಷಣಿಕವಾದ ಸಾಮಾನ್ಾ ಅಹಮತರ ರ್ತ್ುತ ಆ ಹುದರದಗರ ಬರೋಕ್ಾದ ತಾಂತರಕ ಅಹಮತರಯಂತ್ಹ ವಿಶ್ರೋಷ್ಯಂತ್ಹ ವಿಶ್ರೋಷ್
ಅಹಮತರಗಳನ್ುಿ ಹರ ಂದರಬರೋಕ್ಾಗುತ್ತದರ.
7.ಎನ.ಸಿ.ಸಿ.ಯ ಗುರಿಗಳರೋನ್ು? ಅದರ ಸೌಲಭಾಗಳಾವುವು?
❖ ವರೈಯಕ್ರತಕ ಗುಣಗಳನ್ುಿ ಅಭಿವೃದಧ ಪ್ಡಿಸಿಕ್ರ ಳುಳವುದು.
❖ ನಾಯಕತ್ವ ಗುಣ ಬರಳರಸಿಕ್ರ ಳುಳವುದು.
❖ ಗರಳರತ್ನ್ ಬರಳರಸಿಕ್ರ ೋಳುಳವುದು ಹಾಗ ಆದಶಮ ಸರೋವಾ ರ್ನರ ೋಭಾವನರಯನ್ುಿ ಬರಳರಸಿಕ್ರ ಳುಳವುದಾಗಿದರ.
❖ ಈ ಕ್ರಡಟ್
ರ ಗಳಿಗರ ಒದಗಿಸಿದ ಸೌಲಭಾಗಳರಂದರರ:-
❖ ಎನ.ಸಿ.ಸಿ ತ್ರಬರೋತಗರ ರಕ್ಷಣಾ ಸರೋನರಗಳಿಗರ ಸರೋರಲು ವಿಶ್ರೋಷ್ ಅವಕ್ಾಶ.
❖ ತ್ರಬರೋತಯಲ್ಲಿ ವಿಶಿಷ್ಠ ಸಾಥನ್ ಪ್ಡರದ ವಿದಾಾರ್ಥಮಗಳಿಗರ ವೃತತಪ್ರ ಕ್ಾಲ್ರೋಜುಗಳಲ್ಲಿ ಮೋಸ್ಲ್ಾತ ಸೌಲಭಾ.
❖ ತ್ರಬರೋತಯಲ್ಲಿ ಆಯುಧ್ ಶಿಕ್ಷಣ ನ್ನೋಡುವುದು.
❖ ದ ರ ನ್ಡಿಗರ (ಹರೈಕ್ರಂಗ್) ಸಾಹಸ್ ಪ್ರಯಾಣ (ಟರರಕ್ರಂಗ್)
❖ ಜಾರಾಟ (ಗರಿೈಡಿಂಗ್) ಪ್ವಮತಾರರ ೋಹಣ(ಸರಾೋಲ್ಲಂಗ್)
8.ಭಾರತ್ದ ರರಡ್ ಕ್ಾರಸ ಸ್ಂಸರಥಯ ಸ್ಂಘಟನರಯನ್ುಿ ವಿವರಿಸಿ.
❖ ಭಾರತ್ದ ರರಡ್ ಕ್ಾರಸ ಸ್ಂಸರಥ 1920ರಲ್ಲಿ ಅಸಿತತ್ವಕ್ರಾ ತ್ಂದತ್ು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 16
❖ ಇದರ ಕ್ರೋಂದರ ಕಛರೋರಿ ನ್ವದರಹಲ್ಲಯಲ್ಲಿದರ.
❖ ಇದು ಮಾನ್ವಿೋಯ ಸ್ವಯಂ ಸ್ಂಘಟನರಯಾಗಿದರ.
❖ ಎಲ್ಾಿ ರಾಜಾ ರ್ತ್ುತ ಕ್ರೋಂದಾರಡಳಿತ್ ಪ್ರದರೋಶಗಳಲ್ಲಿ 700 ಶ್ಾಖರಗಳಿವರ.
❖ ಭಾರತ್ದ ರಾಷ್ರಪ್ತಗಳು ಇದರ ಅಧ್ಾಕ್ಷರಾಗಿದದರರ, ರಾಜಾಶ್ಾಖರಗರ ರಾಜಾಪ್ಾಲರು ಅಧ್ಾಕ್ಷರಾಗಿರುತಾತರರ.
❖ ಅಲಿದರ ಒಬುರು ಸರಕ್ರಟರಿ ಜನ್ರಲ ರ್ುಖಾ ಕ್ಾಯಮನ್ನವಾಮಹಕರಾಗಿರುತಾತರರ.
❖ ಈ ಸ್ಂಸರಥಯು 19 ಸ್ದಸ್ಾರನ್ುಿ ಒಳಗರ ಂಡ ಆಡಳಿತ್ ರ್ಂಡಳಿಯನ್ುಿ ಹರ ಂದದುದ ಕ್ಾಯಾಮಧ್ಾಕ್ಷ ರ್ತ್ುತ 6 ರ್ಂದ
ಸ್ದಸ್ಾರನ್ುಿ ರಾಜಾ ಹಾಗ ಕ್ರೋಂದಾರಡಳಿತ್ ಪ್ರದೋರ ಶದ ಶ್ಾಖರಗಳು ರ್ತ್ದಾನ್ದ ರ್ ಲಕ ಚ್ುನಾಯಿಸ್ುತಾತರರ.
❖ ಈ ಸ್ಂಘಟನರಯು ರಾಷ್ರದಲ್ಲಿನ್ ಆಪ್ತ್ುತ ರ್ತ್ುತ ತ್ುತ್ುಮ ಪ್ರಿಸಿಥತಯಂತ್ಹ ಸ್ಂದಭಮದಲ್ಲಿ ಜನ್ರಿಗರ ನರರವು ನ್ನೋಡುತ್ತದರ.
❖ ಇದು ಯಾವುದರೋ ಭರೋದಭಾವವಿಲಿದರ ಯುದಧಭ ಮಯಲ್ಲಿನ್ ಗಾಯಾಳುಗಳಿಗರ ಅನಾರರ ೋಗಾ ಪೋಡಿತ್ರಿಗರ ಸರೋವರ
ನ್ನೋಡುತ್ತದರ.
❖ ಈ ಸ್ಂಸರಥಯು ಏಳು ರ್ ಲಭ ತ್ ತ್ತ್ವಗಳನ್ುಿ ಹರ ಂದದರ. ಅವುಗಳರಂದರರ 1)ಮಾನ್ವಿೋಯತರ 2)ನ್ನಷ್ಿಕ್ಷಪ್ಾತ್
3)ತಾಟಸ್ಥಯ 4)ಸಾವತ್ಂತ್ರಯ 5)ಸ್ವಯಂಸರೋವರ 6)ಏಕತರ 7)ವಿಶವವಾಾಪ್ಕತರ.
9.ಭಾರತ್ದ ಎರಡನರೋ ಸಾಲ್ಲನ್ ರಕ್ಷಣಾ ವಾವಸರಥಯ ವಿವಿಧ್ ಘಟಕಗಳನ್ುಿ ತಳಿಸಿ
❖ ಪ್ಾರದರೋಶಿಕ ಸರೋನರ (Territorial Army)
❖ ಎನ.ಸಿ.ಸಿ (National Cadet Corps)
❖ ಕರಾವಳಿ ಪ್ಹರರ (Coastal Guard)
❖ ಗಡಿ ಭದಾರ ದಳ VV(Border Security Force)
❖ ನಾಗರಿಕ್ಾ ರಕ್ಷಣರ (Civil Defence)
❖ ಗೃಹರಕ್ಷಕ ದಳ (Home Guards)
❖ ರರಡ್ ಕ್ಾರಸ (Red Cross)
ರಾಜ್ಯಶ್ಾಸ್ರ ವಿಭಾಗ ರಾಷಿರೋಯ ಭಾವರೈಕತರ
ಅಭಾಾಸ್ದ ಪ್ರಶ್ರ ಿೋತ್ರಗಳು
I̤ ಖಾಲ್ಲ ಬಿಟಟ ಸ್ಥಳಗಳನ್ುಿ ಭತಮ ಮಾಡಿರಿ.
1.ಭಾರತ್ ಒಂದು ಜಾತಾಾತೋತ್ ರಾಷ್ರವಾಗಿದುದ---- ವಿರರ ೋಧಿ ರಾಷ್ರವಲಿ. ಯಾವುದರೋ ಧ್ರ್ಮ
2.ಕ್ರ ೋರ್ುವಾದವು ನ್ರ್ಮ -----ಗರ ಒಂದು ದರ ಡಡ ಅಪ್ಾಯವಾಗಿದರ. ರಾಷಿರೋಯ ಸ್ರ್ಗರತರ
3.ಗಣರಾಜರ ಾೋತ್ಾವವು-----ಹಬುಗಳಲ್ಲಿ ಒಂದಾಗಿದರ. ರಾಷಿರೋಯ

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 17
4.ಭಾರತ್ವು ರಾಷಿರೋಯ ಭಾಷ್ರಗಳನಾಿಗಿ ಅಂಗಿೋಕರಿರುವ ಭಾಷ್ರಗಳ ಸ್ಂಖರಾ----- 22
5.ನ್ರ್ಮ ರಾಷಿರೋಯ ಪ್ಾರಣಿ-------- ಹುಲ್ಲ
6.ನ್ರ್ಮ ರಾಷಿರೋಯ ರ್ಚನರೆಗಳು ಅರ್ವಾ ರಾಷ್ರಲ್ಾಂಛನ್ ರ್ುಂತಾದವು— ನಾವರಲ್ಾಿ ಒಂದು
II.ಈ ಕ್ರಳಗಿನ್ ಪ್ರಶ್ರಿಗಳಿಗರ ಗುಂಪನ್ಲ್ಲಿ ಚ್ರ್ಚಮಸಿ ಉತ್ತರಿಸಿ
1..ರಾಷಿರೋಯತರ ಎಂದರರೋನ್ು?
❖ ತಾವು ವಾಸಿಸ್ುವ ನರಲವನ್ುಿ ಮಾತ್ೃಭ ಮ ಎಂದು ತಳಿಯುವ ಜನ್ಸ್ರ್ ಹ. ಆ ಜನ್ ಸ್ರ್ ಹದಲ್ಲಿ ಪ್ರಸ್ಿರ
ಸರ ೋದರತರಯ ಭಾವನರ ರ್ತ್ುತ ರಾಷ್ರದ ಸ್ುಖ-ದುಃಖಗಳಲ್ಲಿ ಸ್ಮಾನ್ ಭಾಗಿತ್ವ ಇಂತ್ಹ ಭಾವನರಯನ್ುಿ ರಾಷಿರೋಯತರ
ಎನ್ುಿತಾತರರ.
2.ರಾಷಿರೋಯತರ ಐಕಾತರ ಎಂದರರೋನ್ು?
❖ ಒಂದು ರಾಷ್ರದ ಜನ್ರು ನಾವರಲ್ಾಿ ಒಂದು ಎನ್ುಿವ ಭಾವನರಯ್ಕೋ ರಾಷಿರೋಯ ಐಕಾತರ. ಅಂದರರ ವಿವಿಧ್ ಜಾತ, ಧ್ರ್ಮ,
ಪ್ಾರದರೋಶಿಕತರ ರ್ತ್ುತ ವಿವಿಧ್ ಭಾಷ್ರಗಳನ್ುಿ ಮಾತ್ನಾಡುವ ಜನ್ರು ನಾವರಲ್ಾಿ ಒಂದರೋ ಎಂದು ಗುರುತಸಿಕ್ರ ಳುಳವದು.
3.ವರೈವಿಧ್ಾತರಯಲ್ಲಿ ಏಕತರಯನ್ುಿ ರ್ ಡಿಸ್ುವ ಅಂಶಗಳಾವುವ?
❖ ವಿವಿಧ್ತರಯಲ್ಲಿ ಐಕಾತರ ರ್ ಡಿಸ್ುವ ಅಂಶಗಳು
❖ 1.ಭೌಗರ ೋಳಿಕ ಐಕಾತರಃ- ಹಿಮಾಲಯ ಪ್ವತ್ಮ, ಬಂಗಾಳ ಕ್ರ ಲ್ಲಿ, ಹಿಂದ ರ್ಹಾಸಾಗರ, ಅರಬಿು ಸ್ರ್ುದರ
ಇವುಗಳು ಭಾರತ್ವನ್ುಿ ನರೈಸ್ಗಿಮಕವಾಗಿ ಐಕಾಗರ ಳುಳವಂತರ ಮಾಡಿದರ.
❖ 2.ರಾಜಕ್ರೋಯ ಐಕಾತರಃ- ಒಂದರೋ ಸ್ಂವಿಧಾನ್, ಏಕ ರಿೋತಯ ಕ್ಾನ್ ನ್ು, ಶಿಕ್ಷಣ ಕರರ್ ಏಕ್ರೋಕೃತ್ ನಾಾಯಾಂಗ ವಾವಸರಥ,
ಬಲ್ಲಷ್ಠ ಕ್ರೋಂದರ ಸ್ಕ್ಾಮರದ ಆಡಳಿತ್ಗಳಿಂದ ರಾಜಕ್ರೋಯ ಐಕಾತ್ರಯನ್ುಿ ಸಾಧಿಸಿದರ.
❖ 3.ಧಾಮಮಕ ಐಕಾತರಃ- ಸ್ವಮರ್ತ್ ಸ್ರ್ನ್ವಯತರ ಅರ್ವಾ ಭಾರತ್ದಲ್ಲಿ ಎಲ್ಾಿ ರ್ತೋಯರಿಗ ತ್ರ್ಮ ತ್ರ್ಮ ಪ್ಾಲ್ಲಸ್ುವ
ಸ್ಮಾನ್ ಹಕುಾ ಇದರ.
❖ ಭಾಷ್ಾ ಐಕಾತರಃ- ವಿವಿಧ್ ಭಾಷ್ರಗಳಿಂದದರ ಒಂದು ಭಾಷ್ರಯ ಜನ್ರು ಇತ್ರರ ಭಾಷ್ರಗಳನ್ುಿ ಗೌರವಿಸ್ುತಾತರರ.
❖ ಸಾಂಸ್ೃತಕ ಐಕಾತರಃ- ಭಾರತ್ದಲ್ಲಿ ವಿವಿಧ್ ಜನಾಂಗಗಳು, ಧ್ರ್ಮಗಳಿದದರ ವಿವಿಧ್ ಸ್ಂಪ್ರದಾಯ, ಆಚಾರ
ವಿಚಾರಗಳು, ವರೋಷ್ಭ ಷ್ಣಗಳು, ಆಹಾರ ಪ್ದಧತ, ಜೋವನ್ ಶ್ರೈಲ್ಲ ರ್ುಂತಾದ ಸಾಂಸ್ೃತಕ ವರೈವಿಧ್ಾತರ ಇದದರ
ಸಾರ್ಾತರಯನ್ುಿ ರ್ತ್ುತ ಸಾರ್ರಸ್ಾವನ್ುಿ ಹರ ಂದದಾದರರ.
4.ರಾಷಿರೋಯ ಐಕಾತರಯನ್ುಿ ಪ್ರ ರೋತಾಾಹಿಸಿಸ್ುವ ಅಂಶಗಳಾವುವು?
❖ ಭಾರತ್ ಒಂದು ಜಾತಾಾತೋತ್ (ರ್ತ್ನ್ನರಪ್ರೋಕ್ಷ)ರಾಷ್ರ.
❖ ಭಾರತ್ ಪ್ರಜಾಪ್ರಭುತ್ವ ರಾಷ್ರವಾಗಿದುದ, ಎಲ್ಾಿ ಪ್ೌರರು ದರೋಶದ ಕ್ಾನ್ ನ್ನನ್ಡಿಯಲ್ಲಿ ಸ್ಮಾನ್ರು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 18
❖ ಸಾವತ್ಂತರ ರಯೋತ್ಾವ, ಗಣರಾಜರ ಾೋತ್ಾವ, ಗಾಂಧಿ ಜಯಂತ ರಾಷಿರೋಯ ಹಬುಗಳು ಭಾರತೋಯರನ್ುಿ ಒಂದುಗ ಡಿಸ್ುವಲ್ಲಿ
ಪ್ರರ್ುಖ ಪ್ಾತ್ರವಹಿಸ್ುತ್ತವರ.
❖ ನ್ರ್ಮ ರಾಷಿರೋಯ ಲ್ಾಂಛನ್ಗಳು:- ನ್ರ್ಮ ರಾಷಿರೋಯ ರ್ಚನರೆಗಳು ಅರ್ವಾ ರಾಷ್ರಲ್ಾಂಛನ್, ರಾಷ್ರಗಿೋತರ, ರಾಷ್ರಧ್ವಜ,
ರಾಷಿರೋಯ ಹ , ರಾಷ್ರ ಪ್ಕ್ಷಿ ರಾಷಿರೋಯ ಪ್ಾರಣಿ ರ್ುಂತಾದವು ಸ್ಹ ನಾವರಲ್ಾಿ ಒಂದು ಎಂದು ಗುರುತಸಿಕ್ರ ಳಳಲು
ಸ್ಹಾಯಕವಾಗಿವರ.
❖ ಕ್ರೋಂದರ ರ್ತ್ುತ ರಾಜಾ ಸ್ಕ್ಾಮರಗಳು ಪ್ರಸ್ಿರ ಅನರ ಾೋನ್ಾತರ ರ್ ಲಕ ಕ್ಾಯಮ ಸಾಧ್ನರ ಮಾಡುತ್ತವರ.
❖ ಇವಲಿದರ ಇತ್ರರ ಅಂಶಗಳಾದ ಸ್ಂಪ್ಕಮ ವಿಧಾನ್, ಸ್ರ್ ಹ ಮಾಧ್ಾರ್ಗಳು, ನರೈಸ್ಗಿಮಕ ಅಂಶಗಳು, ವಿವಿಧ್ ಸ್ಂಸ್ೃತ
ರ್ುಂತಾದುವುಗಳು ಇಡಿ ರಾಷ್ರದ ಜನ್ತರ ಒಂದರೋ ಎಂಬ ಐಕ್ರತಯನ್ುಿ ಬಿಂಬಿಸ್ುತ್ತವರ.
5.ರಾಷಿರೋಯ ಐಕಾತ್ಗರ ಇರುವ ಅಡರತ್ಡರಗಳನ್ುಿ ನ್ನವಾರಿಸ್ಲು ನ್ನರ್ಮ ಸ್ಲಹರಗಳರೋನ್ು?
❖ ಭಾರತ್ದಲ್ಲಿ ವಿವಿಧ್ ರ್ತ್ ವಗಮಗಳು,ಜನಾಂಗದವರಿದುದ ಪ್ರತಯೊಂದು ವಗಮವು ಇನರ ಿಂದು ವಗಮವನ್ುಿ ರ್ತ್
ಬರ ೋಧ್ಕರನ್ುಿ ಗೌರವಿಸ್ಬರೋಕು, ಪರೋತಸ್ಬರೋಕು.
❖ ಪ್ರತಯೊಂದು ಧ್ರ್ಮದ ಪ್ವಿತ್ರ ದನ್ಗಳಲ್ಲಿ, ಹಬು ಹರಿದನ್ಗಳಲ್ಲಿ ಪ್ರಸ್ಿರ ಸ್ಹಕ್ಾರ, ಸ್ಹಾಯ ರ್ತ್ುತ
ಅಭಿನ್ಂದನರಗಳಿರಬರೋಕು.
❖ ಯಾವುದರೋ ಒಂದು ರ್ತೋಯ ಗುಂಪ್ು ಇತ್ರರ ರ್ತ್ದ ಗುಂಪನ್ ಬಗರಗ ಉದಾಸಿೋನ್ತರ ಹರ ಂದರಬಾರದು.
❖ ವೃತತ ಶಿಕ್ಷಣವನ್ುಿ ಹರಚ್ುಾ ಹರಚ್ುಾ ನ್ನೋಡಬರೋಕು.
❖ ಶ್ಾಲ್ರ ಬಿಡುವ ರ್ಕಾಳನ್ುಿ ನ್ನಯಂತರಸ್ಬರೋಕು.
❖ ಹಿೋಗರ ಜವಾಬಾದರಿಯುತ್ ಪ್ರಜರಗಳಾದ ನಾವು ಇತ್ರರ ಭಾಷ್ರಗಳಿಗರ, ಸ್ಂಸ್ೃತಗರ ರ್ತ್ಗಳಿಗರ ಸ್ ಕತ ಗೌರವ ಕ್ರ ಡಬರೋಕು.
ಆಗಲ್ರೋ ರಾಷ್ರದಲ್ಲಿ ನರೈಜ ಸ್ರ್ಗರತ್ ರ್ ಡುವುದು.

ಶ್ರೀ ಕಲ್ಲಯ್ಯ ಮಠ ಸಶ್ ಎಸ್‌ಇ ಎಸ್‌ಬಾಲ್ಕಿಯ್ರ ಪ್ರರಢಶಾಲೆ ಸಂಡೂರು ಬಳ್ಾಾರಿ ಜಿಲೆಲ ದೂರವಾಣಿ ಸಂಖ್ೆಯ:9164516695 19

You might also like