Professional Documents
Culture Documents
ವ ೈಶಾಖ ಶುದಧ ತೃತೇಯಾ.ಇವನ ಪತಿ ಹರಿಣಿ ದ ೇವಿ.ವಾಗಭಿಮಾನಿ ದ ೇವತ . ಅಗ ಿೇಯದಲ್ಲಿದುು ಅಗ್ನಿ ಮೂಲಕ ನಿದಾಿಲಸಯ
ಕ ೂಡುವನು.
ಪುರೂರವ ಮತುು ಊವರ್ಶಿಯ ವಂಶದಲ್ಲಿ ಬರುವ ಕುಶಾಂಬುವಿನ ಮಗನಾದ ಗಾದಿ ಪುತಿ ವಿಶಾಾಮಿತಿ ಪುತಿ ಸತಯವತ.
ಸತಯವತಯನುಿ ಮದುವ ಯಾಗಲು ಋಚೇಕನ ಂಬ ಶುಷಿವರನು ಮದುವ ಯಾಗಲು ಕ ೇಳಿದಾಗ, ನಿೇನು ತಕಕ ವರನಲಿ ಅಂತ
ಹ ೇಳಿದನು. ಗಾದಿ ರಾಜನು ನನಿ ಮಗಳಾದ ಸತಯವತಯನುಿ ಮದುವ ಯಾಗಬ ೇಕಾದರ
ಭೃಗುಕುಲದ ಒಂದ ೇ ಕಪ್ಾಾಗ್ನರುವ ಚಂದಿ ಪ್ಾಂಡುರವಾಗ್ನರುವ ಸಾವಿರ ಕುದರ ಗಳನನು ಕನಾಯಶುಲಕವಾಗ್ನ ತಗ ದುಕ ೂಂಡು ಬಾ ,
ಆಗ ನನಿ ಮಗಳನಿ
ಮದುವ ಮಾಡಿ ಕ ೂಡುವದಾಗ್ನ ಹ ೇಳಿದನು. ಅದರಂತ ಋಚೇಕರು ವರುಣನನುಿ ಬ ೇಡಿ ಸಾವಿರ ಕುದುರ ಕಿವಿ ಕಪ್ಾಾಗ್ನರುವ ಸಾವಿರ
ಕುದುರ ಯನುಿ ತಂದು ಕ ೂಟ್ುು ಮದುವ ಯಾದನು.
ಪತಿ ಮತುು ಅತ ಯ
ು ಪುತಿ ಸಂತಾನ ಅಪ್ ೇಕ್ಷ ಯಾಗ್ನ ಬ ೇಡಿದರು.ಆಗ ಋಚೇಕರು ಯಜ್ಞವನ ಮಾಡಿದನು. ಸಾತಾಕ ರಾಜಸ
ಪುಸಂವನ ಮಂತಿಗಳಿಂದ ಅಭಿಮಂತಿತವಾದ ಚರುವನುಿ ಇಟ್ಟುದುರು.
ಆಗ ಗಾದಿ ಹ ಂಡತ ತನಿ ಅಳಿಯರಾದ ಋಚೇಕರು ತನಿ ಮಗಳಿಗ (ಸತಯವತ) ಅತಯತುಮವಾಗ್ನ ಆಭಿಮಂತಿಸಿದ ಚರು
ಇರುತುದ ಎಂದು ಭಾವಿಸಿ ,ಋಚೇಕರು ಒಮ್ಮೆ ಹ ೂೇರಗ ಹ ೂೇದಾಗ ತನಿ ಮಗಳಾದ ಸತಯವತಗ ಇಬಬರು ಚರುವನುಿ
ಬದಲ್ಲಸ ೂೇಣ ,ಅಂತ ಹ ೇಳಿದಳು.ಆಗ ಸತಯವತ ಒಪ್ರಾಗ ಕ ೂಟ್ುು ಚರುವನುಿ ಇಬಬರು ಅದಲುಬದಲು ಮಾಡಿ ಕುಡಿದರು.
ಈ ಚರು ವಯತಾಯಸ ಮಾಡಿದುರಿಂದ ಸತಯವತಗ ನಿನಗ ಘೂೇರವಾದ ದಂಡಧರನಾದ ಪುತಿನು ಮತುು ನಿನಿ ತಾಯಿಗ
ಬಿಹೆವಿದುರನಾ ಬಾಿಹೆಣನು ಹುಟ್ುುವನು ಎಂದು ಋಚೇಕರು ಶಾಪ ಕ ೂಟ್ುರು. ಆಗ ಸತಯವತ ಪಶಾಾತಾಪ್ಾ ದಿಂದ
ಹಾಗಾಗದಿರಲು ಪತಗ ಅಂಗಾಲಾಚದಾಗ ಮಗನು ಋಷಿ ಆಗುವನ ಂದು ಮತುು ಮೊಮೆಗ ಕೂಿರನಾಗು ವನ ಂದು ಹ ೇಳಿ
ಸಂತ ೈಸಿದನು.
ಹೇಗ ಸತಯವತಗ ಜಮದಗ್ನಿ ಹುಟ್ಟುದನು. ಈ ಜಮದಗ್ನಿಯು ರ ೇಣುಕ ಮುನಿಯಾದರ ೇಣುಕಾಳನುಿ ಮದುವ ಯಾದನು.
ವಸು, ವಿಶಾ ವಸು, ಬೃಹದಾಬಲು, ಬೃಹದಕಣಿ ಹಾಗೂ ಐದನ ಯವನ ೇ ಪರಶುರಾಮ. ರ್ಶಿೇಹರಿಯ ಸಾರೂಪ್ಾಂಶ ಇವನ ೇ ಭಾಗಿವ
ರಾಮ. ದಪಿದಿಂದ ಮತುು ದುಷ್ಾಕಯಿದಲ್ಲಿದು ಮತುು ಪಿಜಾಪ್ರೇಡಕರನುಿ ವಿಪಿ ವಿರ ೂೇಧಿಗ ಳನುಿ, ದುರಹಂಕಾರಿ ಕುಕೃತಯದಲ್ಲಿ
ತ ೂಡಗ್ನದು ರಾಜರನುಿ ಇಪಾತ ೂುೇಂದು ಸಲ ದಂಡಯಾತ ಿ ಮಾಡಿ ಅವರನುಿ ಕ ೂಂದನು.ಹೇಗ ಭೂಭಾರವನಿಿ ಳುಹದನು.
ಪರುಶರಾಮ ಅವತಾರದಲ್ಲಿ ಪಿಮುಖ ಮೂರು ಘಟ್ನ ಗಳು. ಮಾಹಷೆತ ರಾಜಯದ ಕಾತಿವಿೇಯಾಿಜುಿನ ಎಂಬ ರಾಜ ಇವನು
ರ್ಶಿೇಮನ್ ನಾರಾಯಣನ ಅಂಶನಾದ ದತಾುತ ಿೇಯ ನನುಿ ಸ ೇವಿಸಿ , ಅಣಿಮಾದಿ ಸಿದಿುಗಳು,ಇಂದಿಿಯ ಬಲ,ಕಾಂತ, ಎಲಿವನುಿ
ಪಡ ದು ಅಹಂಕಾರದಿಂದ ಮ್ಮರ ಯುತುದನ
ು ು.ಒಮ್ಮೆ ಬ ೇಟ ಯಾಡುತಾು ಜಮದಗ್ನಿ ಆಶಿಮಕ ಕ ಬಂದನು. ದಣಿವಾರಿಸಲು ಆಶಿಮದಲ್ಲಿ
ಸ ೈನಯದ ೂಂದಿಗ ತಂಗ್ನದರು.ಆಗ ಜಮದಗ್ನಿ
ಋಷಿಗಳು ತಮೆ ಕಡ ಇರುವ ಕಾಮಧ ೇನುವನುಿ ಪ್ಾಿರ್ಥಿಸಿ ಇವರಿಗ ಮೃಷ್ಾುನ ಭ ೂೇಜನ ಮಾಡಿಸಿದರು.ಇದನ ಲಿ ಕಂಡು ಕಾತಿ
ವಿೇಯಾಿಜುಿನ ಆ ಕಾಮಧ ೇನುವನುಿ ಬಲವಂತವಾಗ್ನ ಋಷಿಗಳ ವಿರ ೂೇದಧವು ಅಪಹರಿಸಿ ಕ ೂಂಡು ಮಾಹಷೆತ ರಾಜಯವನುಿ
ಸ ೇರಿದನು.
ಅಪಹರಿಸಿ,ಪರುಶಧಾರ ಗ ಬಲ್ಲಯಾಗ್ನ ಸ ೈನಿಕರು, ಗಜಾಶಾಧಿಗಳು ಎಲಿರೂ ಬಿಲ್ಲಯಾದರು. ಕಾತಿ ವಿೇಯಾಿಜುಿನ ತನಿ ಸಹಸಿ
ಬಾಹುಗಳಿಂದ ಯುದಧ ಮಾಡಿದರೂ , ರಾಮನು ಒಂದ ೇ ಧನಸಿಿನಿಂದ ಐದನೂರು ಬಾಣಗಳನಿಟ್ುು ಬಿಟ್ುು ಎಲಿವನುಿ ತುಂಡರಿಸಿದನು.
ಪರುಶಧಾರ ಯಿಂದ ರಾಜನ ಕ ೈಗಳನುಿ ಕಡ ದನು.ಹೇಗ ಯುದಧ ಮಾಡಿ ರಾಮನು ಸುರಧ ೇನುವಾದ ಕಾಮಧ ೇನುವನುಿ ಬಿಡಿಸಿ
ತಂದು ತಂದ ಗ ಒಪ್ರಾಸಿ ಯುದಧದ ಎಲಿ ಸನಿಿವ ೇಶ ಹ ೇಳಿದನು.
ರ್ಶಿೇಹರಿಯ ಚಂತತನಾಗ್ನ ಪ್ಾವನನಾಗ್ನ ಪರಮ ಪವಿತಿನಾಗ್ನ ಬಾ ಎಂದರು. ತಂದ ಯ ವಚನವನುಿ ರ್ಶರಸಾವಹಸಿ ಪ್ಾಲ್ಲಸಿ
ಲ ೂೇಕರ್ಶಕ್ಷ ಯಾಗ್ನ ಭಾಗಿವ ರಾಮನು ತೇರ್ಿಯಾತ ಿಯನುಿ ಪೂರ ೈಸಿ ಆಶಿಮ ಸ ೇರಿದನು.
ಇನುಿ ಎರಡನ ೇ ಘಟ್ನ ಏನ ಂದರ ಜಮದಗ್ನಿ ಋಷಿಗಳ ಪೂಜ ಯ ಸಲುವಾಗ್ನ ನಿೇರು ತರಲು ಗಂಗ ೇಯ ತಟ್ಕ ಕ ಹ ೂೇದಾಗ ಗಂಗ
ಯಲ್ಲಿ ಚತಿರರ್ನ ಂಬ
ತನಿ ತಾ ಮರ ತಳು.ಹ ೂೇಮ ಮತುು ಪೂಜ ಗ ಅಘೂೇಿಧಕಕ ಕ ಬ ೇಕಾಗ್ನದುು ಮರ ತನಲಾಿ ತಡವಾಯಿತು ಎಂದು ಎಚ್ ಾತುುಕ ೂಂಡು
,ನಿೇರನುಿ ತಂದು ಮುನಿಗಳ ಎದುರಿಗ ಇಟ್ುಳು. ಆದರ ಅವಳ ಮಾನಸಿಕ ತುಮುಲ ಅರಿತ ಜಮದಗ್ನಿ ಕ ೂೇಪ ನ ೂೇಡಿ ಭಯಭಿೇತ
ಳಾದಳು.ಆದರೂ ಲ ಕಿಕಸದ ೇ ತನಿ ಸುತರಿಗ ತಾಯಿ ರ್ಶರ ಛ ೇಧಿಸಲು!, ಅಜ್ಞಾಪ್ರ ಸಿದರು.ಆದರ ಸುತರು ವಿನಯದಿಂದ ತರಸಕರಿ
ಸಿದರು. ಆಗ ಜಮದಗ್ನಿಯು ಕ ೂನ ಯ ಮಗನಾದ ರಾಮನಿಗ ನಿನಿ ತಾಯಿ ಮತುು ಸಹ ೂೇದ ರರನುಿ ಕ ೂಲಿಲು ಅಜ್ಞಾಪ್ರಸಲು
ತಂದ ಯ ಮಾತನುಿ ಪ್ಾಲ್ಲಸಿದನು. ಇದನುಿ ಕಂಡು ಪ್ರಿೇತನಾಗ್ನ ಮಗನಿಗ ವರ ಕ ೇಳ ಂದನು. ತಾಯಿ ಸಹ ೂೇದರರು ಬದುಕಲ್ಲ
ಮತುು ನಾನು ಕ ೂಂದನ ಂಬುವದು ಮರ ಯಲ್ಲ! ಎಲಿರು ನಿದಿಯಿಂದ ಎದುಂತ ಎದುರು.
ಮೂರನ ೇ ಘಟ್ನ ೇ ಹಂದ ಯುದಧದಲ್ಲಿ ಮಡಿದ ಕಾತಿವಿೇಯಾಿಜುಿನ ಸುತರು ಸ ೇಡು ತೇರಿಸಿ ಕ ೂಳಳಲು ಹವಣಿಸುತುದುರು.
ಒಂದು ದಿನ ಆಶಿಮದಲ್ಲಿ ಜಮದಗ್ನಿ ಮತುು ರ ೇಣುಕ ಹ ೂರತು ಪುತಿರುಇಲಿದುನುಿ ನ ೂೇಡಿ ಆಶಿಮಕ ಕ ಬಂದು ಹರಿಧಾಯನನಿರತರಾದ
ಜಮದಗ್ನಿಯನುಿ ಕ ೂಂದರು. ರ ೇಣುಕ ಯ ಅತಿನಾದ ಕ ೇಳಿ ಬಂದ ಪುತಿರು.ಆಗ ರಾಮನು ಸಹ ೂೇದರರಿಗ ತಂದ ಯ ಡಿಂಬವನುಿ
(ಶರಿೇರ) ಕಾಪ್ಾಡಿ ಎಂದು ಹ ೇಳಿ ತಾಯಿಗ ಮತುು ಸಹ ೂೇದರರಿಗ ಹ ೂೇರಟ್ನು. ಹಾಗ ೇ ಕ್ಷತಿಯ ಕುಲದ ನಾಶಕ ಕ ಪಿತಜ್ಞ ಮಾಡಿ
ಮಾಹಷೆತ ಸ ೇರಿದನು.
ರಣರಂಗದಲ್ಲಿ ಯುದು ಮಾಡಿ ರಾಜರ ತಲ ಗಳು ಗುಡಡದಂತ ರಾರ್ಶಯಾಗ್ನ ಬಿದುವು. ಹೇಗ ರಾಜರನುಿ ಹುಡುಕಿ ಕ ೂಂದನು.
ಇಪಾತ ೂುೇಂದು ಸಲ ಭೂ ಪಿದಕ್ಷಿಣ ಮಾಡಿ
ಎಂಬ ಕುರುಕ್ಷ ೇತಿದಲ್ಲಿ ನಿಮಿಿಸಿ ಭಾಗಿವ ರಾಮನು ತಂದ ಗ ತಪಿಣವನಿಿತುು ಆಶಿಮ ಸ ೇರಿಸನು. ಅಲ್ಲಿ ತಂದ ಯ ಡಿಂಬಕ ಕ
ಜ ೂೇಡಿಸಿ ದಬಿದಿಂದ ಬಿಗ್ನದು, ತಾನ ೇ ನೂರಾರು ಯಜ್ಞಗಳನುಿ ಮಾಡಿದನು. ಹ ೂೇತೃವಿಗ ಪೂವಿ ದಿಶ ,ಬಿಹೆನಿಗ ದಕ್ಷಿಣ
ದಿಶ ,ಆಧವಯಿವಿಗ ಪರ್ಶಾಮ, ಉದಾಾತನಿಗ ಉತುರದಿಕುಕ, ಕಶಯಪಾನಿಗ ಮದಯ ಭೂಮಿ ಊಳಿದ ಅವಾಂತರ ದಿಕಿಕನ ರಾಜಯವನುಿ
ಉಳಿದ ವಿಪಿರಿಗ ದಾನ ಮಾಡಿದನು.
ಗಂಗ ಯಲ್ಲಿ ಮಿಂದು ತನಿಿಂದ ಕೂಡಿ ಸವಿ ಜನರ ಪ್ಾಪ ನಿನಾಿಮ ಮಾಡಿದನು. ಆದುರಿಂದ ನಿಷಕಳಂಕವಾಗ್ನ ಸೂಯಿನ ಹಾಗ
ಪಿಕಾರ್ಶಸುತರುವನು.
ಈಗಲೂ ಮಹ ೇಂದಿ ಪವಿತದಲ್ಲಿ ಶಾಂತನಾಗ್ನ ನ ಲ್ಲಸಿ ,ನಿವ ೈಿರನು ಆಗ್ನ ತಪಾಸಿನುಿ ಆಚರಿಸುತು ರುವನು. ಇಂತಹ ಭೃಗು
ಕುಲದಲ್ಲಿ ಜನಿಸಿ,ಭೂ ಭಾರವನಿಿಳುಹಸಿ ಸುಜನರನುಿ ಸಲುಹದ
[5/3, 11:44] : ರ್ಶಿೇ ಪಿಮೊೇದ ಆಚ್ಾಯಿ ಗುರುಗಳ ಒಪ್ರಾಗ ಪಡ ದಿದ ುನ .ಮುಂದಿನ ಉಕು ಲ ೇಖನದ ಕಥ ಗಳನುಿ ಹಾಕುತ ುನ .
ಧನಯವಾದಗಳು
ಇದರಲ್ಲಿ ನನಗ ಒಂದು ಗ ೂಂದಲ ವಿದ , ಏನ ಂದರ ಸಿೇತ ಒಬಬಳ ೇ ಜನಕನ ಮಗಳು, ಉಳಿದ ಮುವಾರು ಸಹ ತಮೆ ಕುಶಧವಜನ
ಮಕಕಳು ಎಂದು ಇದನುಿ ಮತ ೂುಂದು ಭಾರಿ ಪರಿರ್ಶೇಲನ ಮಾಡಿ, ತಳಿಸಬ ೇಕು ಎಂದು ನನಿ ಕ ೂೇರಿಕ ,
ಅವತರಿಸಿದನು. ಸಿೇತಾಪತ ಯಾಗ್ನ,ಪ್ಾಣಿ (ಕ ೈ) ಪ್ ಿೇರಕನಾಗ್ನ ದಕ್ಷಿಣದಲ್ಲಿದುು ಯಮನ ಮೂಲಕ ಮನುಷಯರಲ್ಲಿ ಕ ೂೇಪ ಉತಾತು
ಮಾಡುವನು.
ರಘು ವಂಶದಲ್ಲಿ ದಶರರ್ನ ಪುತಿನಾಗ್ನ ಜನಿಸಿದು ರಾಮಚಂದಿ ರಘುವಂಶದ ರಘುವಿನ ಮಗ ಅಜ, ಅವನ ಮಗ ದಶರರ್. ಇವನಿಗ
ಮೂರು ಜನ ಮಡದಿಯರಿಗೂ ಮಕಕಳಾಗದ ಕಾರಣ, ಕುಲಗುರು ವಸಿಷಠರ ನ ೇತೃತಾದಲ್ಲಿ
ಪುತಿಕಾಮ್ಮೇಷಿು ಯಾಗವನುಿ ನ ರವ ೇರಿಸಿ , ಯಜ್ಞದ ನ ೈವಿದಯ ಪ್ಾಯಿಸವನುಿ ಮೂರು ಜನ ಮಡದಿಯರು ಸಿಾಕರಿಸಿದಾಗ ಮತುು
ಯಜ್ಞದ ಫಲವಾಗ್ನ ಜನಿಸಿದ ನಾಲುಕ ಮಕಕಳು. ರಾಮ, ಲಕ್ಷಮಣ, ಭರತ, ಶತುಿಘಿರು. ಚಕಕವರಿರುವಾಗಲ ೇ
ರಾಮ ಲಕ್ಷಮಣರನುಿ ವಿಶಾಾಮಿತಿರ ೂಡನ ಅವರ ಆಶಿಮಕ ಕ ಹ ೂೇಗುತಾುರ . ಏಕ ಂದರ ತಾಟ್ಕಿ ಯಜ್ಞವನುಿ ಹಾಳು
ಮಾಡುತುರುತಾುಳ . ಈ ತಾಟ್ಕಿಯನುಿ ವಧ ಮಾಡಿ ಋಷಿ ವಿಶಾಾಮಿತಿರ ಯಾಗ ಸಂರಕ್ಷಿಸಿದ ಕಿೇತಿಗ ಪ್ಾತಿರಾಗುತಾುರ .
ಮಹಷಿಿ ವಿಶಾಾಮಿತಿರ ೂಡನ ರಾಜ ಜನಕನ ರಾಜಧಾನಿ ಮಿರ್ಥಲ ಯಲ್ಲಿ ಪಣಕಾಕಗ್ನ ಇಟ್ಟುದು ರ್ಶವ ಧನುಸಿನುಿ ಮುರಿದು
ಲ ೂೇಕಮಾತ ಸಿೇತ ಯನುಿ ವರಿಸಿದ. ಈ ಸಾಯಂವರದಲ್ಲಿ ಜನಕ ರಾಜ ತನಿ ಇನ ೂಿಬಬ ಮಗಳು ಊಮಿಿಳ ಯನುಿ ಲಕ್ಷಮಣನಿಗೂ
ತನಿ ತಮೆ ಕುಶಧವಜನ ಹ ಣುು ಮಕಕಳಾದ ಮಾಂಡವಿ
ರಾಮನು ಸಿೇತ ಯ ಸಹತ ಅಯೊೇಧಯಗ ಬರುವಾಗ ಕಾಡಿನ ಮಾಗಿದಲ್ಲಿ , ಕ್ಷತಿಯರ ಕುಲವನ ಿೇ ನಾಶ ಮಾಡಿದ ಭಾಗಿವ
ರಾಮನಲ್ಲಿ ಅಡಗ್ನದು ಅತುಲನ ಂಬ ಅಸುರನನುಿ ಸಂಹರಿಸಿ ನಿಗಿವಿನನಾಿಗ್ನ ಮಾಡಿ , ಆ ಪರುಶರಾಮನ ೇ ತಾನ ಂದು ವಿಷು ಧನಸುಿ
ಸಿಾೇಕಾರದಿಂದ ಪಿಕಟ್ಟಸಿದನು.
ರಾಮ ಇಲಿದ ಸಮಯದಲ್ಲಿ ರಾವಣ ಸಿೇತ ಯನುಿ ಅಪಹರಿ ಸುತಾುನ .ಆಗ ಭಗವಂತನ ಅವತಾರ ಆದರೂ ,ಜಗತುನ
ನರರನುಿ, ತಮಸಿಿಂದ ಅಸುರರನುಿ ಸೃಜಿಸಿ ಪ್ಾಲ್ಲಸಿ ಹರಸುವ ಪಿಕೃತ ಗುಣ ಲ ೇಪವಿಲಿದ ಮಾಹಾ ಮಹಮ, ನಿೇನು ಸ ೇತುವ ಯನುಿ
ಕಟ್ುು,ಲಂಕ ಯನುಿ ಮುಟ್ಟು ರಾವಣನನುಿ ಸಂಹರಿಸಿ, ಲ ೂೇಕಮಾತ ಯಾದ ಸಿೇತ ಯನುಿ ಹ ೂಂದಿ
ಕಿೇಳು ಎನಿಸಿಕ ೂಳಳಲು ಇಷು ಪಡದ ರಾಮ ಗಭಿಿಣಿಯಾದ ಪತಿ ಸಿೇತ ಯನುಿ ಪರಿತಾಯಗ ಮಾಡುತಾುನ . ಲಕ್ಷಮಣ ಮುಲಕ ಕಾಡಿಗ
ಕಳುಹಸುತಾುನ . ಅದರ ಇದಾಯವುದು ಅರಿಯದ ಸಿೇತ ಬಾಯಾರಿಕ ಆದಾಗ ನಿೇರು ತರುವ ನ ಪ ಮಾಡಿ ಲಕ್ಷಮಣ ತಾಯಿ
ಸಮನಾಳಾದ ಸಿೇತ ಯನುಿ ಬಹಳ ದುುಃಖದಿಂದ ಭಾಿತೃ ವಾಕಯ ಪ್ಾಲನ ಗ ೂಸಕರ ಬಿಟ್ುು ಹ ೂೇಗುತಾುನ .ನಿೇರು ತರಲು ಹ ೂೇದ
ಲಕ್ಷಮಣ ಬರದದುನುಿ ಕಂಡು ರ ೂೇಧಿಸುತುರುತಾುಳ .ಅಗ ವಾಲ್ಲೀಕಿ ಮಹಷಿಿಗಳ ತಮೆ ಕಾಯಿ ನಿಮಿತಯ ಬಂದಾಗ ರ ೂೇಧನದ ಶಬು
ಕ ೇಳಿ ,ಸಿೇತ ಯನುಿ ನ ೂೇಡಿ ತಮೆ ಆಶಿಮಕ ಕ ಕರ ದುಕ ೂಂಡು ಹ ೂೇಗುತಾುರ .
ಆ ಆಶಿಮದಲ್ಲಿ ಲವಕುಶರ ಜನನ. ಮುಂದ ರಾಮ, ಮಡದಿ ಮಕಕಳ ಕೂಡಿದರು ಮರಳಿ ಅಯೊೇಧ ಯಗ ಬರಲು ಇಚಿಸದ ಸಿೇತಾ
ಮಾತ ಭೂತಾಯಿಯಲ್ಲಿ ನಿಗಿಮಿಸುತಾುಳ . ಚರವಿರಹ ರಾಮ ಮಕಕಳ ಲಾಲನ ಪೇಷಣ ಮಾಡಿ ಯುಕು ವಯಸಕರಾದ ಮ್ಮೇಲ
ಮಕಕಳಿಗ ರಾಜಯ ವಹಸಿ, ಸರಯೂ ನದಿಯ ಮೂಲಕ ವ ೈಕುಂಠಕ ಕ ಪಯಣ.
ಕೃಷ್ಾುಪಿಣಮಸುು
ವಾಮ ಸಿರೇ
ನಾಡಿಪಿಕರಣ ತದಿು
[5/3, 11:46] Arpita Joshi: Nivu heliddu sari. Seetaayonije. Sakhat laxmi. Ulidavaru yonijaru
[5/3, 11:46] Arpita Joshi: ನಿಜ ಹಂದ ಮುಂದಾಗ್ನ ಪ್ರಿಂಟ್ಆಗ್ನರುವದರಿಂದ ಅದದರಅರ್೯ ತಪ್ಾಾಗುವದು.
[5/3, 11:46]i: ಇಲಾಿ ಮ್ಮಡಮ ನಿೇವು ಹ ೇಳಿದುು ಸರ ,ಬರ ಯುವದರಲ್ಲಿ ಶಬದ ಬಿಟ್ಟುದ ುನ ,ತದುುಪಡಿ ಮಾಡಿ ಹಾಕುವ .
ಧನಯವಾದಗಳು ತಮಗ ,
ಅವತರಿಸಿದನು. ಸಿೇತಾಪತ ಯಾಗ್ನ,ಪ್ಾಣಿ (ಕ ೈ) ಪ್ ಿೇರಕನಾಗ್ನ ದಕ್ಷಿಣದಲ್ಲಿದುು ಯಮನ ಮೂಲಕ ಮನುಷಯರಲ್ಲಿ ಕ ೂೇಪ ಉತಾತು
ಮಾಡುವನು.
ರಘು ವಂಶದಲ್ಲಿ ದಶರರ್ನ ಪುತಿನಾಗ್ನ ಜನಿಸಿದು ರಾಮಚಂದಿ ರಘುವಂಶದ ರಘುವಿನ ಮಗ ಅಜ, ಅವನ ಮಗ ದಶರರ್. ಇವನಿಗ
ಮೂರು ಜನ ಮಡದಿಯರಿಗೂ ಮಕಕಳಾಗದ ಕಾರಣ, ಕುಲಗುರು ವಸಿಷಠರ ನ ೇತೃತಾದಲ್ಲಿ
ಪುತಿಕಾಮ್ಮೇಷಿು ಯಾಗವನುಿ ನ ರವ ೇರಿಸಿ , ಯಜ್ಞದ ನ ೈವಿದಯ ಪ್ಾಯಿಸವನುಿ ಮೂರು ಜನ ಮಡದಿಯರು ಸಿಾಕರಿಸಿದಾಗ ಮತುು
ಯಜ್ಞದ ಫಲವಾಗ್ನ ಜನಿಸಿದ ನಾಲುಕ ಮಕಕಳು. ರಾಮ, ಲಕ್ಷಮಣ, ಭರತ, ಶತುಿಘಿರು.
ವಿಶಾಾಮಿತಿರರು ಮಾರಿೇಚ,ಸುಬಾಹು,ಮುಂತಾದ ದುಷು ರಾಕ್ಷಸರಿಂದ ಯಜ್ಞ ರಕ್ಷಣ ಸಲುವಾಗ್ನ ದಶರರ್ನ ಅಪಾಣ ಪಡ ದು ರಾಮ
ಲಕ್ಷಮಣರನುಿ ತಮೆ ಆಶಿಮಕ ಕ ಕರ ದು ಕ ೂಂಡು ಹ ೂೇಗುತಾುರ . ಮುಂದ ರಾಕ್ಷಸರನುಿ ಕ ೂಂದು, ಮೊೇಕ್ಷ ಕ ೂಡುತಾುನ .ಹೇಗ ಯಜ್ಞ
ಸಂರಕ್ಷಿಸಿದ ಕಿೇತಿಗ ಪ್ಾತಿರಾಗುತಾುರ .
ಮಹಷಿಿ ವಿಶಾಾಮಿತಿರ ೂಡನ ರಾಜ ಜನಕನ ರಾಜಧಾನಿ ಮಿರ್ಥಲ ಯಲ್ಲಿ ಸಾಂಯವರದಲ್ಲಿ ಪಣಕಾಕಗ್ನ ಇಟ್ಟುದು ರ್ಶವ ಧನುಸಿನುಿ
ಮುರಿದು ಲ ೂೇಕಮಾತ ಸಿೇತ *(ಯೊೇನಿಜ * )ಯನುಿ ವರಿಸಿದ. ಈ ಸಾಯಂವರದಲ್ಲಿ ಜನಕ ರಾಜ ತನಿ ತಮೆನಾದ ಕುಶಧವಜನ
ಮಕಕಳಾದ ಊಮಿಿಳ ,ಮಾಂಡವಿ
ಶುಿತಕಿೇತಿ( *ಅಯೊೇನಿಜ ಯರು* )ಯರನುಿ ಲಕ್ಷಮಣ ಭರತ ಮತುು ಶತುಿಘಿನಿಗ ಕ ೂಟ್ುು ಮದುವ ಮಾಡಿದನು.
ರಾಮನು ಸಿೇತ ಯ ಸಹತ ಅಯೊೇಧಯಗ ಬರುವಾಗ ಕಾಡಿನ ಮಾಗಿದಲ್ಲಿ , ಕ್ಷತಿಯರ ಕುಲವನ ಿೇ ನಾಶ ಮಾಡಿದ ಭಾಗಿವ
ರಾಮನಲ್ಲಿ ಅಡಗ್ನದು ಅತುಲನ ಂಬ ಅಸುರನನುಿ ಸಂಹರಿಸಿ ನಿಗಿವಿನನಾಿಗ್ನ ಮಾಡಿ , ಆ ಪರುಶರಾಮನ ೇ ತಾನ ಂದು ವಿಷು ಧನಸುಿ
ಸಿಾೇಕಾರದಿಂದ ಪಿಕಟ್ಟಸಿದನು.
ರಾಮ ಇಲಿದ ಸಮಯದಲ್ಲಿ ರಾವಣ ಸಿೇತ ಯನುಿ ಅಪಹರಿ ಸುತಾುನ .ಆಗ ಭಗವಂತನ ಅವತಾರ ಆದರೂ ,ಜಗತುನ
ನರರನುಿ, ತಮಸಿಿಂದ ಅಸುರರನುಿ ಸೃಜಿಸಿ ಪ್ಾಲ್ಲಸಿ ಹರಸುವ ಪಿಕೃತ ಗುಣ ಲ ೇಪವಿಲಿದ ಮಾಹಾ ಮಹಮ, ನಿೇನು ಸ ೇತುವ ಯನುಿ
ಕಟ್ುು,ಲಂಕ ಯನುಿ ಮುಟ್ಟು ರಾವಣನನುಿ ಸಂಹರಿಸಿ, ಲ ೂೇಕಮಾತ ಯಾದ ಸಿೇತ ಯನುಿ ಹ ೂಂದಿ
ಆಗ ಕಪ್ರಗಳ ಸಹಾಯದಿಂದ ಸ ೇತುವ ಕಟ್ಟುದರು.ಮುಂದ ರಾಮ ಮತುು ರಾವಣ ರ ಯುದಧದಲ್ಲಿ ರಾಮನು ಬಿಹಾೆಸರದಿಂದ
ಕಿೇಳು ಎನಿಸಿಕ ೂಳಳಲು ಇಷು ಪಡದ ರಾಮ ಗಭಿಿಣಿಯಾದ ಪತಿ ಸಿೇತ ಯನುಿ ಪರಿತಾಯಗ ಮಾಡುತಾುನ . ಲಕ್ಷಮಣ ಮುಲಕ ಕಾಡಿಗ
ಕಳುಹಸುತಾುನ . ಅದರ ಇದಾಯವುದು ಅರಿಯದ ಸಿೇತ ಬಾಯಾರಿಕ ಆದಾಗ ನಿೇರು ತರುವ ನ ಪ ಮಾಡಿ ಲಕ್ಷಮಣ ತಾಯಿ
ಸಮನಾಳಾದ ಸಿೇತ ಯನುಿ ಬಹಳ ದುುಃಖದಿಂದ ಭಾಿತೃ ವಾಕಯ ಪ್ಾಲನ ಗ ೂಸಕರ ಬಿಟ್ುು ಹ ೂೇಗುತಾುನ .ನಿೇರು ತರಲು ಹ ೂೇದ
ಲಕ್ಷಮಣ ಬರದದುನುಿ ಕಂಡು ರ ೂೇಧಿಸುತುರುತಾುಳ .ಅಗ ವಾಲ್ಲೀಕಿ ಮಹಷಿಿಗಳ ತಮೆ ಕಾಯಿ ನಿಮಿತಯ ಬಂದಾಗ ರ ೂೇಧನದ ಶಬು
ಕ ೇಳಿ ,ಸಿೇತ ಯನುಿ ನ ೂೇಡಿ ತಮೆ ಆಶಿಮಕ ಕ ಕರ ದುಕ ೂಂಡು ಹ ೂೇಗುತಾುರ .
ಆ ಆಶಿಮದಲ್ಲಿ ಲವಕುಶರ ಜನನ. ಮುಂದ ರಾಮ, ಮಡದಿ ಮಕಕಳ ಕೂಡಿದರು ಮರಳಿ ಅಯೊೇಧ ಯಗ ಬರಲು ಇಚಿಸದ ಸಿೇತಾ
ಮಾತ ಭೂತಾಯಿಯಲ್ಲಿ ನಿಗಿಮಿಸುತಾುಳ . ಚರವಿರಹ ರಾಮ ಮಕಕಳ ಲಾಲನ ಪೇಷಣ ಮಾಡಿ ಯುಕು ವಯಸಕರಾದ ಮ್ಮೇಲ
ಮಕಕಳಿಗ ರಾಜಯ ವಹಸಿ, ಸರಯೂ ನದಿಯ ಮೂಲಕ ವ ೈಕುಂಠಕ ಕ ಪಯಣ.
ಕೃಷ್ಾುಪಿಣಮಸುು
ಬೌದಾಧವತಾರದ ಕಥ ಯನಿ ಬಿಹೆದ ೇವರು ನಾರದರಿಗ ಹ ೇಳುತಾುರ . ಸಕಂದನಿಂದ ಮರಣ ಪಡ ದ ತಾರಕಾಸುರನಿಗ ಮೂರು
ಜನ ಮಕಕಳು ೧)ತಾರಕಾಕ್ಷ ೨)ಕಮಲಾಕ್ಷ೩)ವಿದುಯನಾೆಲ್ಲ ಇವರುಗಳು ಘನಘೂೇರ ತಪಸುಿ ಮಾಡಿ ಬಿಹೆನಿಂದ ವರ
ಪಡ ಯುತಾುರ .
ವಿಮಾನನಂತ ಹಾರಾಡುವ ಊರುಗಳು ಬ ೇಕು , ಮತುು ಆ ಊರುಗಳು ಒಂದ ೇ ಕಕ್ಷ ಯಲ್ಲಿ ಒಂದ ೇ ಬಾರಿ ಬರಬ ೇಕು. ಒಂದ ೇ
ಬಾಣದಿಂದ ನಮೆನು ಸಂಹರಿಸುವಂತರಬ ೇಕು,
ಮಾಯಾಸುರನಿಂದ ಊರುಗಳನುಿ
ನಿಮಾಿಣ ಮಾಡಿಕ ೂಳುಳತಾುರ . ಹೇಗ ಅಟ್ುಹಾಸದಿಂದ ಜನರನುಿ ಮತುು ದ ೇವತ ಗಳನುಿ ಹಂಸಿಸುತಾುರ .
ಆಗ ದ ೇವತ ಗಳು ಬಿಹೆದ ೇವರಿಗ ಪ್ಾಿರ್ಿನ ಮಾಡಲು ,ಬಿಹೆದ ೇವರು ರುದಿದ ೇವರಿಂದ ಆಗುವ ಕಾಯಿ ಎಂದು
ರುದಿದ ೇವರು ತಿಪುರಾಸುರರ ನಿಯಮದಂತ ಏಕಕಾಲಕ ಕ ಹಾರಾಡುವ ಊರುಗಳು ಒಂದ ೇ ಕಕ್ಷ ೇಯಲ್ಲಿ ,ಒಂದ ೇ ಬಾರಿ ಇದಾುಗ
ಒಂದ ೇ ಬಾಣದಿಂದ ಸಂಹಾರ ಮಾಡುತಾುನ .
ಈ ತಿಪುರಾಸುರರ ೇ ತಮೆ ಅನುಚರರ ೂಂದಿಗ ಕಲ್ಲಯುಗದಲ್ಲಿ ಸಜಜನರ ನಡುವ ಹುಟ್ಟು , ಸಜಜನರ ಮಾಡುವ ಮಾಗಿದಲ್ಲಿಯೇ
ಇದುು ಸಜಜನರನುಿ ನಾಶ ಮಾಡಬ ೇಕ ಂದು ಮತ ು
ಬರುತಾುನ .
ಶುಧ ೂುೇದನನಿಗ ಒಂದು ಗಂಡು ಮಗು ಹುಟ್ುುತುದ . ಆ ಮಗುವನುಿ ತಗ ದು ಭಗವಂತ ತಾನು ರ್ಶಶು ರೂಪವಾಗ್ನ
ಮಲಗ್ನಕ ೂಳುಳತಾುನ .ಜಾತಕಮಾಿದಿಗಳನುಿ ಮಾಡಬ ೇಕಾದರ ಮಗುವಿನ ರೂಪದಿ ಭಗವಂತ ನಗುತಾುನ .ಎಲಿರೂ ಆಶಾಯಿ ದಿಂದ
ನ ೂೇಡಿತುರುವಾಗಲ ! ಭಗವಂತ ಮಾತನಾಡು ತಾುನ .
ತನಿ ಚಕಿದಿಂದ ತಾನ ೇ ಪಿಯೊೇಗ್ನಸಿ ಕ ೂಂಡು, ತಾನ ೇ ಗಿಹಣ ಮಾಡುತಾುನ . ಆಗ ಎಲಿರಿಗೂ ವಿಶಾಾಸ ಬರುತುದ . ಅಗ ನಿೇನು ಏನು
ಹ ೇಳಿುಯಾ ? ಅದನ ಿೇ ಮಾಡುತ ುವ ,ಎಂದು ಹ ೇಳುತಾುರ . ಆಗ ಭಗವಂತ ,ಯಾವುದು ತಳಿಯುವದರಿಂದ ತಮಸುಿ
ಉಂಟಾಗುತುದ ಯೊೇ ಆ ತತಾವಾದಕ ಕ "ಪ್ಾಖಂಡ ಶಾಸರ" ಎಂದು ಭ ೂೇದನ ಮಾಡುತಾುನ . ಅವರ ಲಿರೂ ಇದನ ಿೇ ಅನುಸರಿಸಿ
ತಮಸಿಿಗ ಹ ೂೇಗುತಾುರ .
ಭಗವಂತನ ಬಗ ಾ ತಳಿಸಿಕ ೂಡುವ "ಪಿಮಾಣ" ಎಂದರ್ಿ.ಇನುಿ "ಅ" ಅಂದರ ಭಗವಂತನ ಇನ ೂಿಂದು ಹ ಸರಾದ
ಅದರ ಸಾಮಾನಯ ಜನರು ತಳಿದುಕ ೂಂಡಿದುು ಏನು ಇಲಿ, ,ಶೂನಯದಿಂದಲ ೇ ಜಗತುು ಹುಟ್ಟು
"ಪಿಶಾಂತ ವಿದಯ" ಹ ೇಳಿತಾುನ . ಯಾರು ಇದನಿ ತಳಿಯುತಾುರ ಯೊೇ? ಅವರು ಮೊೇಕ್ಷಕ ಕ ಹ ೂೇಗುತಾುರ .
ಅ *ನಾರಾಯಣ
ಕೃಷ್ಾುಪಿಣಮಸುು
ಪಿತ ಯುಗದಲ್ಲಿ ಯುಗ ಧಮಿಗಳು ಹ ೇಗ ? ಇದುವು ಎಂದು ತಳಿದು ಕ ೂಳ ್ಳೇಣ. ಕೃತಯುಗದಲ್ಲಿ ೪ ಪ್ಾದ ಪುಣಯ,,
ತ ೈತಾಯುಗದಲ್ಲಿ ೩ ಪ್ಾದ ಪುಣಯ,೧ಪ್ಾಪ, ದಾಾಪರದಲ್ಲಿ ೨ ಪ್ಾದ ಪುಣಯ,೨ಪ್ಾಪ, ಕಲ್ಲಯುಗದಲ್ಲಿ ೩ ಪ್ಾದ
ಧಮಿದ ಫಲ ಕ ೂೇಡುತಾುನ .
*ಕಲ್ಲಯುಗದ ಚಂತನ * :-
ಕಾದಾಡಿ,ಬಂಧುಮಿತಿರರು ಶತುಿಗಳಾಗ್ನ,
ವೃದಧರಾದ ತಂದ ತಾಯಿ ಗಳನುಿ ನ ೂೇಡಿಕ ೂಳಳ ಲಾರರು,ಸಾಾರ್ಿದಲ್ಲಿ ಬದುಕುವರು. ಈ ಯುಗದ ಜನರು ಮಂದಭಾಗಯ
ಗಳಾಗ್ನರುವರು, ತನುಿವುದು ಅಮಿತವಾಗ್ನರುತುದ .ಕಾಮಿಗಳಾಗ್ನರುವರು
*ಕಲ್ಲಕ ಅವತಾರ:-*
ಶಂಬಲಗಾಿಮದಲ್ಲಿ ವಿಷುುಶಯನ ಮಗನಾಗ್ನ ಹುಟ್ಟು #ಕಲ್ಲಕ ನಾಮಕನಾಗ್ನ ಶಸಾರದಿ ವಿೇರನಾಗ್ನ ದುಷು ರ್ಶಕುಣ ರ್ಶಷು ರಕ್ಷಣ ಮಾಡಿ
ಧಮಿ ಸಾಾಪನ ಮಾಡುತಾುನ . ಜಗತಾತ ಯಾದ ಭಗವಂತ
ಖಡಾಪ್ಾಣಿಯಾಗ್ನ ಬರುತಾುನ .ಒಮ್ಮೆ ಖಡಾ ಬಿೇಸಿದರ ಸಾವಿರಾರು ದುಷುರ ತಲ ಕಡಿಯುತಾು , ಮತ ು ಮರಳಿ ಕೃತಯುಗ
ವನುಿ ಸಾಾಪ್ರಸುತಾುನ . ಉಳಿದ ಪಿಜ ಗಳು ಶುದಧ ಮನಸಕರಾಗ್ನ ಭಗವಂತ ನಾದ ರ್ಶಿೇ ಹರಿಯ ದಿವಯದ ೇಹ ತಾಗ್ನ ಬಂದ ವಾಯುದ ೇವನ
ಕೃಪ್ ಯಿಂದ ಜ್ಞಾನವಂತ ರಾಗುವರು. ಭಗವಂತನ ಧಾಯನದಿಂದ ಧಮಿದಿಂದ ನಡ ಯುವರು. ಮತ ು ಕೃತಯುಗವು ಪುಷಯ ನಕ್ಷತಿ
ಪಿರ್ಮ ಪ್ಾದದಲ್ಲಿ , ಚಂದಿ,ಸೂಯಿ,
ಕೃಷ್ಾುಪಿಣಮಸುು
[5/3, 13:43] : *ದಶಾವತಾರದ ಕೃಷ್ಾುವತಾರ*
ಪರಿೇಕ್ಷಿತ ರಾಜನಿಗ ರ್ಶಿೇಶುಕರು ರ್ಶಿೇಕೃಷುನ ಕಥ ಹ ೇಳುವರು. ಅಸಂಖಾಯತ ರಾಕ್ಷಸರು ರಾಜರ ರೂಪದಲ್ಲಿ ಹುಟ್ಟು ಸಜಜನರಿಗ
ಪ್ರೇಡ ಮಾಡ ತ ೂಡಗ್ನದಾಗ , ದುಷುರಿಂದ ಭೂಭಾರ ಎನಿಸಿತು. ಭೂದ ೇವಿಯು ಆ ನಿಂದಕರ ಮತುು ದುಷುರ ಭಾರ ಹ ೂೇರಲಾರದ ೇ
ದುುಃಖದಿಂದ ಬಿಹೆ ದ ೇವರಿಗ ಮೊರ ಹ ೂೇಗುತಾುಳ .ಆಗ ಬಿಹೆ , ರುದಾಿದ ೇವತ ಗಳು ಕ್ಷಿೇರಗಡಲದಲ್ಲಿ ಪವಡಿಸುವ ಪರಮಾತೆನಿಗ
ಪುರುಷ ಸೂಕುದಿಂದ ಸುುತಸಿದರು.
ಇಷುರಲ ೇಿ ವಸುದ ೇವ, ದ ೇವಕಿಯಿಂದ ಅವತರಿಸುವ ನು.ಅಷುರಲ ಿೇ ನಿವ ೇಲಿರೂ ನಿಮೆ ಅಂಶಗಳಿಂದ ಅವತರಿಸಿರಿ, ಹಾಗ ೇ ನಾನು
ಭೂಮಂಡಲ ನಾಗ್ನರುವವರಿಗೂ ನಿೇವು ನಿಮೆವರ ಲಿರೂ ಯಾದವ ಪ್ಾಂಡವಾದಿ ಕುಲಗಳಲ್ಲಿ ಜನಿಸಿರಿ ಎಂದು ನುಡಿದನು.
೧೩ ನ ೇ ಹ ಂಡತಯೇ ದ ೇವಕಿ. ವಿಧಭಿರಾಜನ ವಂಶಜದಲ್ಲಿ ಬರುವ ಪುನವಿಸುಗ "ಅಹುಕ" ನ ಂಬ ಮಗ,ಮತುು ಅಹುಕಿ ಎಂಬ
ಮಗಳು.ಈ ಅಹುಕನಿಗ ದ ೇವಕ ಮತುು ಉಗಿಸ ೇನ ಎಂಬ ಇಬಬರು ಗಂಡು ಮಕಕಳು.ಈ ಅಹುಕನು ತನಿ ಮಗಳಾದ ದ ೇವಕಿಯನುಿ ,
"ಯದುವಂಶ" ದಲ್ಲಿ ಬರುವ ವಸುದ ೇವನಿಗ ಕ ೂಟ್ುು ಮದುವ ಮಾಡಿದನು.
ವಸುದ ೇವ ಮತುು ದ ೇವಕಿಯರ ಜ ೂಡಿ ನ ೂೇಡಿ ಹಗ್ನಾನಿಂದ ಉಗಿಸ ೇನನ ರಾಜನ ಮಗನಾದ ಕಂಸನು ತನಿ ದ ೂಡಡಪಾ ನ
ಮಗಳಾದ ದ ೇವಕಿಯನುಿ ಬಿೇಡಲು ಅತಯಂತ ಹರುಷದಿಂದ ತಾನಾಗ್ನಯೇ ಸೂತನ ಸಾಾನದಲ್ಲಿ ಕುಳಿತು ಅವರಿಬಬರನುಿ ಬಿೇಡಲು
ಹ ೂೇರಟ್ಟರುತಾುನ .
ಸಂಭಿಮದಿಂದಲ್ಲ ವಾಯುವ ೇಗದಲ್ಲಿ ಹ ೂೇರಟಾಗ ಒಮ್ಮೆಲ ಅಶರಿೇರವಾಣಿ ಆಗುತುದ . ಎಲ ೈ !ಮೂಢ ನಿನಿ ಪ್ರಿೇತಯ ತಂಗ್ನಯಾದ
ಅಷುಮ ಗಭಿದಿಂದ "ನಿನಗ
ಮೃತುಯ" ಎಂದು ಹ ೇಳುತುದ .ಆಗ ಅವರಿಬಬರನುಿ ಒಂದು ಮನ ಯಲ್ಲಿ ಕೂಡಿಡುತಾುನ . ಆಗ ದ ೇವಕಿ ಮೊದಲ ಮಗ ಹುಟ್ಟುದಾಗ
,ವಸುದ ೇವ ತನಿ ಮೊದಲ ಮಗನನುಿ ಕಂಸನಿಗ ಕ ೂೇಡುವಾಗ, ಕಂಸನು ವಸುದ ೇವನನುಿ ನ ೂೇಡಿ ನಿನಿ ಅಷುಮ ಪುತಿನಿಂದ ನನಗ
ಕಂಟ್ಕ ಇದ .ವಿನುಃ ಮೊದಲ ಮಗುವಲಿ ಎಂದು ಹ ೇಳಿ ಕಳುಹಸುತಾುನ . ಸಂತ ೂೇಷದಿಂದ ತನಿ ಅರಮನ ಗ ವಸುದ ೇವ
ಹಂದಿರುಗುತಾುನ .
ಆಗ ನಾರದರು ಬಂದು ಕಂಸನಿಗ , ನಿೇವ ಲಿರೂ ದ ೈತಯ ವಂಶದವರು.ನಂದ ಗ ೂೇಪ್ಾಲಕರು,ವಸುದ ೇವಾದಿ ಯಾದವರು,ದ ೇವಕಿ
ಮುಂತಾದವರ ಲಿರೂ
ಎಂದು ಹ ೇಳಿಹ ೂೇಗುತಾುನ . ಹೇಗಾಗ್ನ ವಸುದ ೇವ ಮತುು ದ ೇವಕಿಯರನುಿ ಸ ರ ಮನ ಯಲ್ಲಿಟ್ುನು.ಮುಂದ ಹುಟ್ಟುದ ಆರು ಪುತಿರನುಿ
ಹತ ಮಾಡಿದನು.
ದ ೇವಕಿ ಆರನ ೇ ಗಭಿವನುಿ ಭಗವಂತ ತನಿ ಯೊೇಗಮಾಯಾದಿಂದ ವಸುದ ೇವನ ಪತಿಯಾದ ರ ೂೇಹಣಿಯ ಗಭಿದಲ್ಲಿ ಸ ಳ ದು
ಸಾಾಪ್ರಸುತಾುನ .ಆಗ ಹುಟ್ುುವನ ೇ ಬಲರಾಮ.
ರ್ಶಿೇ ಹರಿಯು ಅವತರಿಸುವ ಘಳಿಗ ಬಂತು ,ದ ೇವಕಿ ಅಷುಮ ಗಭಿ ಧರಿಸಿ ಶಾಿವಣ,ಕೃಷು ಅಷುಮಿಯ ದಿನ ರಾತಿ ದ ೇವತ ಗಳು
ಹೂಮಳ ಗರ ದರು, ಅಪಿರ ಯರು ನೃತಯ ಮಾಡಿದರು,ಕಿನಿರ ಗಂಧವಿರರು ಹಾಡಿದರು , ಹೇಗ ಭಗವಂತ ಪ್ಾಿದುಭಿವಿಸಿದನು.
ಚತುಭುಿಜನಾದ, ಚಕಿಗಧಾಪದೆಧರನಾದ ,ವಜಿವ ೈಢೂಯಿ ಕಿೇರಟ್ ಕುಂಡಲಧಾರಿಯಾದ ಭಗವಂತನನುಿ
ಭಗವಂತ ನಿನಿವಳಾದ ರಮ್ಮಯಿಂದ (ಲಕ್ಷಿಮ) ಕೂಡಿ ಪಿಕೃತಯ ಮೂರು ಗುಣಗಳನುಿ ಬ ೇರಿಸಿ,ಬಿಹಾೆಂಡವನುಿ ಪುಟ್ಟುಸಿದ ಎಂದು
ನಾನಾ ವಿಧವಾಗ್ನ ವಸುದ ೇವ ದ ೇವಕಿ ಸುುತಸಿದರು.
ಬಿಹೆನ ಅಣತಯಂತ ನಿೇವು ಪಿಜಾ ಸೃಷಿುಯಲ್ಲಿ ತ ೂಡಗ್ನ,ನಿೇವಿಬಬರು ಮಗನ ಪಡ ಯಲು ಇಂದಿಿೇಯ ಗಳನುಿ ಜಯಿಸಿ, ಎಲ ಗಳನುಿ
ಮತುು ವಾಯವನುಿ ಸ ೇವಿಸಿ , ಅಖಂಡವಾಗ್ನ ಹನ ಿೇರಡು ಸಾವಿರ ವರುಷಗಳನುಿ ನನಿನುಿ ಪೂಜಿಸಿದಿರಿ ಹಾಗ ೇ ಭಜಿಸಿದಿರಿ ,ನಿೇವು
ಮಾಡಿದ ತಪಾಸಿಿಗ ನಾನು ಪಿತಯಕ್ಷ ವಾದಾಗ ನನಿಂತ ಇರುವ ಮಗು ಬ ೇಕ ಂದು ವರ ಕ ೇಳಿದಾಗ ನಾನ ೇ ಮುಂದ ನಿಮೆ ಮಗನಾಗ್ನ
ಅವತರಿಸಹಾಗ ೇ
ಮುಂದ ನಿೇವು ಕಶಯಪಾ ಮತುು ಅದಿತ ಆಗ್ನ ಹುಟ್ಟುದಾಗ ನಿಮೆ ಮಗನಾಗ್ನ ವಾಮನನಾಗ್ನ ಅವತರಿಸಿದ . ಮತ ು ಈಗ ಈ ಮೂರನ ೇ
ಜನೆದಲ್ಲಿ ನಿೇವು ವಸುದ ೇವ ,ದ ೇವಕಿ ಆಗ್ನರುವಿರಿ ನಾನು ಮತ ು ಈಗ ನಿಮೆ ಅಷುಮ ಗಭಿದಿಂದ ಅವತರಿಸಿದ . ನಿಮಗ ಸೆರಣ
ಸಲುವಾಗ್ನ ನನಿ ನಿಜ ರೂಪ ತ ೂೇರಿಸಿದ ನು. ವಸುದ ೇವ ಗ ೂೇಕಲದಲ್ಲಿ ನನಿನುಿ ಇಟ್ುು ,ಅಲ್ಲಿರುವ ಹ ಣುು ರ್ಶಶುವನುಿ ತಂದು ಇಲ್ಲಿಡು
ಎಂದು ಹ ೇಳಿದನು. ಅತು ಯಮುನಾ ತೇರದ ನಂದ ಗ ೂೇಕುಲದಲ್ಲಿ ಎರಡು ಗಳಿಗ ಯ ಅಂತರದಲ್ಲಿ ಯಶ ೂೇಧ ಯ ಗಭಿದಲ್ಲಿ
ಹುಟ್ಟುದವಳ ೇ ದುಗಾಿ , ಇವಳು ಲಕ್ಷಿಮ ಸಾರೂಪಳು. ಇವಳಿಗ ಅನ ೇಕ ನಾಮಗಳಿಂದ ಕರ ಯುತಾುರ . ಹೇಗ ನಿವಿಬಬರು ನನಿನುಿ
ಚಂತಸಿ, ಭಕಿುಯಿಂದ ಚಂತಸಿ ,ಭಜಿಸಿ ಮುಕುರಾಗ್ನರಿ ಎಂದು ಹ ೇಳಿ ಭಗವಂತ ಮತ ುೇ ರ್ಶಶು ರೂಪವಾದನು.
ವಸುದ ೇವನು ಒಂದು ಬುಟ್ಟುಯಲ್ಲಿ ತಲ ಯ ಮ್ಮೇಲ ಇಟ್ುುಕ ೂಂಡು ಸ ರ ಮನ ಯಿಂದ ಹ ೂೇರಬರಲು ಯೊೇಗ ಮಾಯಯಿಂದ
ದಾಾರಪ್ಾಲಕರು ಗಾಢ ನಿದಿ ಪರವಶರಾದರು. ಸಂಕ ೂೇಲ ಗಳು ತನಿಷುಕ ಕ ತಾವ ೇ ಬಿಚಾಕ ೂಂಡವು. ಕಬಿಬಣ ದಾಾರಗಳು ತ ರ ದವು.
ಹ ೂರಗಡ ಯ ಕತುಲ ೇ ಮಾಯವಾಯಿತು. ಮ್ಮೇಘಗಳು ಗಜಿಿಸಿ ವಂದಿಸಿದವು. ಮಳ ಯು ತನಿ ಸಿಂಚನದ ಮೂಲಕ ಭಗವಂತನಿಗ
ವಂದಿಸಿತು. ಶ ೇಷನು ಮಳ ಹನಿ ತಾಗಲಾರದ ೇ ತನಿ ಹ ಡ ಗಳಿಂದ ರಕ್ಷಣ ಮಾಡಿದನು. ಉಕ ಕೇರಿದ ಯಮುನ ಭಗವಂತನನುಿ
ನ ೂೇಡಿ ಶಾಂತವಾಗ್ನ ಹಾದಿ ತ ೂೇರಿದಳು. ಹೇಗ ಸಮಸು ಜಿೇವಜಡರಾರ್ಶಯು ಭಗವಂತನಿಗ ತಾವು ಮಾಡುವ ಕಾಯಿಗಳ ಮೂಲಕ
ವಂದನ ಅಪ್ರಿಸಿದವು.
ವಸುದ ೇವ ಗ ೂೇಕುಲ ಮುಟ್ಟು ಯಶ ೂೇದ ಯ ಪಕಕದಲ್ಲಿ ತನಿ ಗಂಡು ರ್ಶಶುವನುಿ ಮಲಗ್ನಸಿ , ಅಲ್ಲಿಯ ಹ ಣುು ರ್ಶಶುವನುಿ ಪುನುಃ
ಮಧುರ ಗ ಮರಳಿ ದ ೇವಕಿಯ ಪಕಕದಲ್ಲಿ ಮಲಗ್ನಸಿದನು.
ಇರುವದಿಲಿ. ಸಾಲಾ ಕ್ಷಣದಲ್ಲಿಯೇ ಮಗು ರ ೂೇಧನ ಮಾಡಿದಾಗ ಅಲ್ಲಿದು ಕಾವಲು ಗಾರರಿಗ ,ಸ ೈನಿಕರಿಗ ಧವನಿ ಕ ೇಳಲು ಕಂಸನಿಗ ಓಡಿ
ಹ ೂೇಗ್ನ ಹ ೇಳುತಾುರ .
ಕಂಸನು ತನಿ ಮಂತಿ ,ಸ ೈನಿಕರನುಿ ಕರ ಯಿಸಿ ಮರ್ುರ ಯಲ್ಲಿ ಹತುು ದಿನಗಳ ಒಳಗ ಹುಟ್ಟುದ ಎಲಿ ಮಕಕಳನುಿ ಕ ೂಲಿಲು ಆಜ್ಞ ಯನುಿ
ಮಾಡುತಾುನ .ಆದರ ಕಂಸನು ಮಾಡಿದ ಉಪ್ಾಯ ಯಾವುದು ಫಲ್ಲಸುವದಿಲಿ. ಭಗವಂತ ರ್ಶಶುವಾಗ್ನ ಇದಾುಗಲ ೇ ಪೂತನ ೇಯ
ಮೊಲ ಉಂಡು ಅವಳನುಿ ಸಂಹರಿಸಿ ಅವಳಲ್ಲಿದು ಊವಿರ್ಶಗ ಮೊೇಕ್ಷ ಕ ೂಟ್ುನು.
ಶಕಟಾಸುರನನುಿ ಸಂಹರಿದನು.
ಮರ್ುರ ಗ ಕೃಷುನನುಿ ಕರ ತರಲು ಕಳಿಸುತಾುನ . ಕಂಸನ ಮಾತು ನಂಬಿದ ಅಕೂಿರ ಕೃಷುನನುಿ ಕರ ಯಲು ಹ ೂೇಗುತಾುನ .
ಅಕೂಿರ ಮರ್ುರ ಗ ತಲುಪ್ರ ಕೃಷುನನುಿ ನ ೂೇಡಿ ಆನಂದಭಾಷಾಗಳಿಂದ ನಮಸಾಕರ ಮಾಡಿದನು. ಹೇಗ ವಿಶಿಮಿಸುತುರುವಾಗ
ಅಕೂಿರ ತಾ ಬಂದ ವಿಷಯ , ನಂದನಿಗ ಹ ೇಳುತಾುನ . ಕಂಸನಿಗ ನಾರದರಿಂದ ಕೃಷುನು ವಾಸುದ ೇವ ಪುತಿ ಎಂದು ಅರಿತು.
ಕೃಷಿನುಿ ಸಂಹರಿಸಲು ಧನುಯಾಿಗ ಮಾಡುವುದಾಗ್ನ , ಅದಕ ಕ ನನಿನುಿ ಕರ ತ ಲು ಕಳಿಸಿದಾುಗ್ನ ಹ ೇಳುತಾುನ .
ಆಗ ಯಶ ೂೇದ ಮಗ ಕೃಷು ಹ ೂೇಗುವದನುಿ ಕ ೇಳಿ ದ ೇಹದಲ್ಲಿ ಪ್ಾಿಣ ಇಲಿದ ೇ ಹ ೇಗ ! ಇರಲ್ಲ ಅಂತ ದುಂಖಿಸಿದಳು.ಕೃಷುನು
ಮರ್ುರ ಗ ಹ ೂೇಗುವ ವಿಷಯ ಊರಲ್ಲಿ ಕಾಳಿಾಚಾನಂತ ಗ ೂೇವುಗಳು ,ಪ್ಾಿಣಿ ಪಕ್ಷಿ ಸಮಸು ಜಿೇವಿಗಳು ಭಾವೇದ ಾೇಗದಿಂದ ರ ೂೇಧನ
ವಯಕುಪಡಿಸಿದವು.
ಮಧುರ ಗ ಹ ೂೇದರ ನಮೆ ಗತ ಏನು ? ಎಂದು ಕೃಷುನನುಿ ಮಧುರ ಗ ಹ ೂೇಗದಿರಲು ಮನ ಓಲ ೈಸಲು ಎತಿಸಿದರು.
ಕುಬ ಜ , ಕುವಲಯಾಪ್ರೇಡ ಆನ ಯನುಿ ಅನುಗಿಹ ಸುತಾುನ . ದಾಾರಕ ಪಿವ ೇರ್ಶಸಿ ಚ್ಾಣೂರ ಮುಷಿುಕರ ಸಂಹಾರ. ಸ ೂೇದರಮಾವ
ಕಂಸನ ವಧ . ತಂದ ತಾಯಿಯರ ಭ ೇಟ್ಟಯಾಗ್ನ, ಉಗಿಸ ೇನ ಮಹಾರಾಜನನುಿ ಕಾರಾಗೃಹದಿಂದ ಬಿಡುಗಡ ಗ ೂಳಿಸಿ ಮತ ು
ಸಿಂಹಾಸನದಲ್ಲಿ ಕುಳಿಳರಿಸಿ ಪಟಾುಭಿಷ್ ೇಕ ಮಾಡಿ ರಾಜನನಾಿಗ್ನಸಿದನು.
ವಸುದ ೇವನು ಬಲರಾಮ ಕೃಷುರಿಗ ಉಪನಯನ ಮಾಡಿ , ಬಾಿಹೆಣರಿಗ ಭೂರಿ ದಕ್ಷಿಣ ಕ ೂಟ್ುು ಗ ೂೇದಾನ ಮಾಡಿ ಸತಕರಿಸಿದನು.
ಕೃಷುರಾಮರು ಹುಟ್ಟುದಾಗ ಸಂಕಲ್ಲಾಸಿದ " *ಆಯುತ"* ಗ ೂೇದಾನವನುಿ ಕ ೂಟ್ುನು.ಯಾದವ ಕುಲಗುರುಗಳಾದ
ಗಗಾಿಚ್ಾಯಿರರಿಂದ ಗಾಯಂತಿ ಮಂತಿ ಸಿಾಕರಿಸಿದರು. ಆವಂತಯಲ್ಲಿರುವ ಸಾಂದಿೇಪನಾಚ್ಾಯಿರ ಕಡ ಕಲ್ಲಯಲು
ಗುರುಕಲಕ ಕ ತ ರಳಿದರು. ಆರವತುನಾಲುಕದಿನಗಳಲ್ಲಿ ಸಕಲ ವಿದ ಯಗಳನುಿ ಕಲ್ಲತರು.
ವಿದ ಯ ಮುಗ್ನಸಿ ಗುರು ಕಾಣಿಕ ಅಪಿಣ ಕ ೇಳಿದಾಗ ಸಂದಿೇಪನಾಚ್ಾಯಿರರು ತಮೆ ಪತಿಯಲ್ಲಿ ವಿಚ್ಾರಿಸಿ ಹ ೇಳಿದರು. ಸಮುದಿದಲ್ಲಿ
ತಮೆಪುತಿ ಮುಳಿಗ್ನರುವು ದಾಗ್ನ, ಅವನನುಿ ಬದುಕಿಸಿ ಕ ೂಡಬ ೇಕ ಂದು ಹ ೇಳಿದರು. ಅದನುಿ ಕ ೇಳಿ ರಾಮಕೃಷುರು ಸಮುದಿ ತೇರಕ ಕ
ಬಂದಾಗ ಸಮುದಿ ರಾಜನು ಕಾಣಿಕ ಕ ೂಟ್ುು ಪೂಜಿಸಿದನು. ಬಂದ ಕಾರಣ ಕ ೇಳಿದಾಗ ಗುರುಗಳ ಪುತಿನ ಕುರಿತು ಹ ೇಳಿದಾಗ , ಆಗ
ಸಮುದಿರಾಜನು ಅಪಹರಿಸಿದುು ನಾನಲಿ
ಪಂಚಜನ ಸಂಹರಿಸಿ,ಅವನ ಹ ೂಟ ುಯಲಿದು ಲಕ್ಷಿಮ ಸಾನಿಧಯ ಇದು ಆ ದಿವಯ ಶಂಖವನುಿ ರ್ಶಿೇ ಕೃಷುನು ಸಿಾಕರಿಸಿದನು.ಅದ ೇ
"ಪ್ಾಂಚಜನಯಶಂಖ" ವಾಗ್ನ ಪಿಖಾಯತವಾಯಿತು.ಮುಂದ ಯಮನಲ್ಲಿ ಹ ೂೇಗ್ನ ಗುರುಪುತಿನನುಿ
ಕ ೇಳಿ , ಸಾಂದಿೇಪನ ಆಚ್ಾಯಿರ ಗುರುಗಳಿಗ ಅವರ ಮಗನನುಿ ಒಪ್ರಾಸಿ ದರು.ಹೇಗ ಗುರು ದಕ್ಷಿಣ ಮುಟ್ಟುಸಿದರು.
ದಾಾರಕಾ ಪಟ್ುಣದ ನಿಮಾಿಣ. ಕಾಲಯವನ ಮತುು ಮುಚುಕುಂದರ ಸಂಹಾರ. ದಾಾರಕಾ ಆಗಮನ,ರ ೇವತ
ಇಂದಿಪಿಸಾಕ ಕ ಕೃಷುನ ಆಗಮನ . ಧಮಿರಾಜನಿಂದ ರಾಜಸೂಯ ಯಾಗಕ ಕ ಪ್ಾಿರಂಭವಾಗುತುದ . ಅಲ್ಲಿ ಕೃಷುನಿಗ ಪಿರ್ಮ ಪೂಜ
ಇದನುಿ ವಿರ ೂೇಧ ಮಾಡಿದ ರ್ಶಶುಪ್ಾಲನನುಿ ಸುದಶಿನ ಚಕಿದಿಂದ ಸಂಹಾರ ಮಾಡುತಾುನ . ಯಾಗದ ಸಮಾಪ್ರು, ಶಾಲಾನ
ಸಂಹಾರ. ದಂತವಕರನ ಉದಾಧರ ಕೃಷು ತನಿ ಪ್ರಿಯ ಮಿತಿ ಸುಧಾಮನನುಿ ಅನುಗಿಹಸುತಾುನ .
ರಣರಂಗದಲ್ಲಿ ಅಜುಿನ ಎಲಿ ಅಣುತಮೆಂದಿರು,ಗುರುಗಳನುಿ ಬಂಧು ಬಾಂಧವರನುಿ ನ ೂೇಡಿ ಬಹಳ ದುುಃಖದಿಂದ ಯುದಧಕ ಕ
ನಿರಾಕರಿಸಿದಾಗ,
ಹೇಗ ಕೃಷುನು ಯಾದವಕುಲವು ನಾಶವಾಯಿತು.ತಮೆ ಬಂದ ಕ ಲಸ ಮುಗ್ನಯಿತ ಂದು ಬಲರಾಮನಿಗ ಅಪಾಣ ಕ ೂಡಲು,
ಬಲರಾಮನು ಭಗವಂತನನುಿ ಧಾಯನಿಸಿ,ದ ೇಹವನುಿ ಪರಿತಯಜಿಸಿದನು. ಪ್ರೇತಾಂಬರಧಾರಿಯಾದ ಶಂಖಗಧಾಚಕಿ
ಪದೆಧಾರಿಯಾದ,ಸವಾಿಭರಣನಾದ ಭಗವಂತನು ತನಬ ಎಡ ತ ೂಡ ಯ ಮ್ಮೇಲ ಬಲಗಾಲವನಿಟ್ುು ಆಡಿಸುತಾು ಕುಳಿತುದಾುಗ
ಜರಾವಾಯಧನು,ತನಿ ಬಾಣದಿಂದ ರ್ಶಿೇಕೃಷುನ ಚರಣವನುಿ ಮೃಗವ ಂದು ಭಾವಿಸಿ ಬಾಣ ಬಿಡುತಾುನ . ವಾಯಧನು ಬಂದು ನ ೂೇಡಲಾಗ್ನ
ತನಿ ತಪ್ರಾನ ಅರಿವಾಗ್ನ ಪಶಾಾತಾುಪ ಪಟಾುಗ , ವಾಯಧನನುಿ ಸಂತ ೈಸಯತಾು , ನಿನಿ ಅಪರಾಧ ಇಲಿ,ಎಲಿವು ನನಿ ಇಚ್ ಯ
ಿ ಂತ
ನಡ ದಿದ .ಇದರಿಂದ ನಿನಗ ಸಾಗಿ ಪ್ಾಿಪ್ರು ಎಂದು ಹ ೇಳಿತಾುನ . ಅದ ೇ ರಿೇತ ವಾಯಧನಿಗ ಸಾಗಿ ಪ್ಾಿಪ್ರುಯಾಗುತುದ .
ದಾರುಕನಿಗ ,, ನಿೇನು ದಾಾರಕ ಗ ಹ ೂೇಗು
ನನಿ(ಕೃಷು) ಮತುು ರಾಮನ(ಬಲರಾಮ) ನಿಯಾಿಣದ ಸುದಿು ಮುಟ್ಟುಸು.ಇದಿನಿಂದ ಏಳು ದಿನಗಳವರಿಗ ದಾಾರಕ ಸಮುದಿದಲ್ಲಿ
ಮುಳುಗುತುದ .ಎಲಿರೂ ತಮೆ ತಮೆ ಪರಿವಾರದ ೂಂದಿಗ ಅಜುಿನನ ಹಂದ ಇಂದಿಪಿಸಾ ಕ ಕ ಹ ೂೇಗಲು ತಳಿಸು ಎಂದು
ಹ ೇಳುತಾುನ .ಎಲಿ ಸಂಸಾರವು ನನಿ ಇಚ್ ಯಿ
ಿ ಂದ ನಿಂತರುವುದು ಎಂದು ಹ ೇಳಿದನು. ದಾರುಕನು ರ್ಶಿೇ ಕೃಷುನಿಗ
ಇತುಕಡ ೇ ಈ ಸುದಿು ಕ ೇಳುತುಲ ೇ ದ ೇವಕಿ, ರ ೂೇಹಣಿ,ವಸುದ ೇವರು ತಮೆ ಶರಿೇರಗಳನುಿ ತಯಜಿಸಿದರು.ರುಕಿೆಣಿ ಸತಯಭಾಮ್ಮಯರು
ಲಕ್ಷಿಮ ದ ೇವಿಯ ಅವತಾರವಾಗ್ನ ದುರಿಂದ ವನದಲ್ಲಿ ಅದೃಶಯರಾಗ್ನ ವ ೈಕುಂಠ ಸ ೇರಿದರು. ಏಳು ದಿನಗಳಲ್ಲಿ ಭಗವಂತನ ಮಂದಿರ
(ರ್ಶಿೇಕೃಷುನ ಸನಿಿಧಾನ ಇರುತುದ ) ಬಿಟ್ುು ಎಲಿವೂ ಮುಳುಗುತುದ . ಉಳಿದವರು ಅಜುಿನನ ಹಂದ ಹ ೂೇಗುತಾುರ .
ಇಂದಿಪಿಸಾಕ ಕ ಹ ೂೇಗ್ನ ಅಣುನಾದ ಧಮಿರಾಜ ಮತುು ಸಹ ೂೇದರರ ಮುಂದ ಕೃಷುನ ನಿಯಾಿಣದ ಬಗ ಾ ಹ ೇಳಿದನು. ಅವರು
ಸಾಗಾಿರ ೂೇಹಣ ಮಾಡಿ
*ರ್ಶಿೇಕೃಷ್ಾುಪಿಣಮಸುು*