Professional Documents
Culture Documents
Mahabharata Episodes Kannada Volume 5
Mahabharata Episodes Kannada Volume 5
ಶ್ರೋ ಮಹಾಭಾರತ
3
ರಾತ್ರರ ಮಲಗಿದದ ಪಾಂಡವ ಸ ೋನ ಯನುು ಆಕರಮಣಿಸಲು ಅಶ್ವತಾಾಮನು
ನಿಶ್ಚಯಿಸಿದುದು.................................................................939
ಹದಿನ ಂಟನ ೋ ದಿನದ ರಾತ್ರರ ಅಶ್ವತಾಾಮನು ಪಾಂಡವ
ಶ್ಬಿರದಲ್ಲಿದದವರ ಲಿರನೊು ಸಂಹರಿಸಿದುದು ................................971
ದುರ್ೋಣಧನನ ಪಾರಣತಾಾಗ .............................................. 1009
ಪಾಂಡವರು ಅಶ್ವತಾಾಮನಿಗ ಪ್ರತ್ರೋಕಾರವನ ುಸಗಿದುದು ................ 1018
4
ಕಣಣ ಪ್ವಣ
6
ಅಂರ್ಲ್ಲೋ ಬದಧನಾಗಿ ಈ ರಿೋತ್ರ ಹ ೋಳುತ್ರಾದದ ಸೊತಪ್ುತರನಿಗ ರಾರ್ನು
ದುಃಖಾತಣನಾಗಿ ದಿೋರ್ಣ ನಿಟುಿಸಿರು ಬಿಡುತಾಾ ಹ ೋಳಿದನು:
7
ಕ ೋಳಿ ನನು ಮನಸಿಿಗ ಬಹಳ ವಾಥ ಯುಂಟಾಯಿತು.
ಅಸರವಿದ ಾಯಲ್ಲಿ ಮೊರುಲ ೊೋಕಗಳಲ್ಲಿಯೊ ಯಾರ ಸಮಾನ
ಯಾವ ಪ್ುರುಷ್ನೊ ಇಲಿವೋ ಅಂತಹ ದ ೊರೋಣನು
ಹತನಾದುದನುು ಕ ೋಳಿ ನನುವರು ಏನು ಮಾಡಿದರು?
ಸಂಶ್ಪ್ಾಕ ಸ ೋನ ಯನುು ಮಹಾತಮ ಪಾಂಡವ ಧನಂರ್ಯನು
ವಿಕರಮದಿಂದ ಯಮಸಾದನಕ ೆ ಕಳುಹಸಲು, ಧಿೋಮತ
ದ ೊರೋಣಪ್ುತರನ ನಾರಾಯಣಾಸರವೂ ನಾಶ್ಗ ೊಳುಲು,
ಅಳಿದುಳಿದ ಸ ೋನ ಗಳ ಂದಿಗ ನನುವರು ಏನು ಮಾಡಿದರು?
ದ ೊರೋಣನು ಹತನಾದ ನಂತರ ನನುವರು ಪ್ಲಾಯನ ಮಾಡಿ
ಸಾಗರದ ಮಧ ಾ ನೌಕ ಯನುು ಕಳ ದುಕ ೊಂಡವರಂತ
ಶ ೋಕಸಾಗರದಲ್ಲಿ ಮುಳುಗಿಹ ೊೋಗಿರಬಹುದ ಂದು ನಾನು
ಭಾವಿಸುತ ೋಾ ನ . ಸಂರ್ಯ! ಸ ೋನ ಗಳು ಚ ಲಾಿಪ್ತಲ್ಲಿಯಾಗಿ ಓಡಿ
ಹ ೊೋಗುತ್ರಾರಲು ದುರ್ೋಣಧನ, ಕಣಣ, ಭ ೊೋರ್ ಕೃತವಮಣ,
ಮದರರಾರ್ ಶ್ಲಾ, ದೌರಣಿ, ಕೃಪ್, ಮತುಾ ನನು ಉಳಿದ ಪ್ುತರರ
ಮತುಾ ಅನಾರ ಮುಖ್ಕಾಂತ್ರಯು ಹ ೋಗಿದಿದತು? ರಣದಲ್ಲಿ
ಪಾಂಡವರು ಮತುಾ ನನುವರ ನಡುವ ಏನ ಲಿ ನಡ ಯಿತ ೊೋ
ಅವ ಲಿವನೊು ನಡ ದಂತ ಯೋ ನನಗ ಹ ೋಳು!”
8
ಸಂರ್ಯನು ಹ ೋಳಿದನು:
ಧೃತರಾಷ್ರನು ಹ ೋಳಿದನು:
ಸಂರ್ಯನು ಹ ೋಳಿದನು:
9
ಚ ೋತನವನ ುೋ ಕಳ ದುಕ ೊಂಡರು. ಶ ೋಕಾತಣರಾಗಿ ತಲ
ತಗಿಗಸಿಕ ೊಂಡಿದದ ಆ ಎಲಿ ಶ್ಸರಭೃತರೊ ಪ್ರಸಪರರನುು
ನ ೊೋಡುತಾಲೊ ಇರಲ್ಲಲಿ ಮತುಾ ಪ್ರಸಪರರ ೊಂದಿಗ
ಮಾತನಾಡುತಾಲೊ ಇರಲ್ಲಲಿ. ಅವರನುು ನ ೊೋಡಿ ನಿನು
ಸ ೋನ ಗಳು ಕೊಡ ವಾಥ ಗ ೊಂಡವು. ದುಃಖ್ದಿಂದ ನಡುಗುತಾಾ
ಮೋಲ ಆಕಾಶ್ವನ ುೋ ಮತ ಾ ಮತ ಾ ನ ೊೋಡುತ್ರಾದದರು. ದ ೊರೋಣನು
ಕ ಳಗುರುಳಿದುದನುು ನ ೊೋಡಿ ರಕಾದಿಂದ ಸಂಪ್ೊಣಣ ತ ೊೋಯುದ
ಹ ೊೋಗಿದದ ಶ್ಸರಗಳು ಸ ೈನಿಕರ ಕ ೈಗಳಿಂದ ಕ ಳಗಿ ಜಾರಿ
ಬಿದದವು. ಅವರು ಕಟ್ಟಿಕ ೊಂಡಿದದ ಆಯುಧಗಳ
ಅನಿಷ್ಿರಿೋತ್ರಯಲ್ಲಿ ಜ ೊೋಲಾಡುತಾಾ ಆಕಾಶ್ದಲ್ಲಿರುವ
ನಕ್ಷತರಗಳಂತ ಕಾಣುತ್ರಾದದವು. ಹೋಗ ಆತಣರಾಗಿ ಸತಾವವನ ುೋ
ಕಳ ದುಕ ೊಂಡವರಂತ ಸಾಬಧವಾಗಿ ನಿಂತ್ರರುವ ತನು ಸ ೋನ ಯನುು
ನ ೊೋಡಿ ರಾಜಾ ದುರ್ೋಣಧನನು ಅವರಿಗ ಹ ೋಳಿದನು:
“ಯುದಧದಲ್ಲಿ ನಿಮಮ ಬಾಹುವಿೋಯಣವನ ುೋ ಆಶ್ರಯಿಸಿ ನಾನು
ಪಾಂಡವರನುು ಯುದಧಕ ೆ ಆಹಾವನಿಸಿದ ದನು. ಅದ ೋ ಯುದಧವು
ಈಗಲೊ ನಡ ಯುತ್ರಾದ . ಈಗ ದ ೊರೋಣನು ಹತನಾದುದರಿಂದ
ನಿೋವು ವಿಷ್ಣಣರಾಗಿರುವಂತ ತ ೊೋರುತ್ರಾರುವಿರಿ. ಸಮರದಲ್ಲಿ
ಯುದಧಮಾಡುವಾಗ ಸಾಮಾನಾವಾಗಿ ರ್ೋಧರು
10
ವಧಿಸಲಪಡುತಾಲ ೋ ಇರುತಾಾರ . ರಣದಲ್ಲಿ
ಯುದಧಮಾಡುವವನಿಗ ರ್ಯವಾಗಲ್ಲೋ ವಧ ಯಾಗಲ್ಲೋ
ಆಗಿಯೋ ಆಗುತಾದ . ಅದರಲ್ಲಿ ವಿಚಿತರವಾದುದ ೋನಿದ ?
ಎಲಿಕಡ ಗಳಿಂದ ಶ್ತುರಗಳನುು ಮುತ್ರಾ ಯುದಧಮಾಡಿ!
ಯುದಧದಲ್ಲಿ ದಿವಾಾಸರಗಳ ಂದಿಗ ಸಂಚರಿಸುತ್ರಾರುವ
ಮಹ ೋಷಾವಸ ಮಹಾಬಲ ಮಹಾತಮ ವ ೈಕತಣನ ಕಣಣನನುು
ನ ೊೋಡಿ! ಇವನಿಂದ ಯುದಧದಲ್ಲಿ ಭಯಗ ೊಂಡ ಕುಂತ್ರೋಪ್ುತರ
ಧನಂರ್ಯನು ಕ್ಷುದರಮೃಗವಂದು ಸಿಂಹದಿಂದ
ಹಂದ ಸರಿಯುವಂತ ಹಂದ ಸರಿಯುತಾಾನ . ಸಾವಿರ ಆನ ಗಳ
ಬಲವಿರುವ ಮಹಾಬಲ ಭಿೋಮಸ ೋನನನುು ಕೊಡ ಇವನು
ಮಾನುಷ್ ಯುದಧದಿಂದಲ ೋ ದುರವಸ ಾಗ
ಈಡುಮಾಡುವವನಿದಾದನ . ಮಾಯಾವಿೋ ರ್ಟ ೊೋತೆಚನನುು
ರಣದಲ್ಲಿ ದಿವಾಾಸರ ಶ್ಕ್ತಾಯಿಂದ ಸಂಹರಿಸಿ ಭ ೈರವವಾಗಿ
ಕೊಗಿದ ಶ್ ರ ವಿೋರ ಸತಾಸಂಧ ಧಿೋಮತ ಕಣಣನ ಬಾಹುಗಳ
ಅಕ್ಷಯಾ ಬಲವನುು ಇಂದು ಯುದಧದಲ್ಲಿ ನ ೊೋಡುವಿರಿ!
ಮಹಾತಮರ ೋ! ಪಾಂಡು-ಪಾಂಚಾಲ ಸ ೋನ ಗಳ ಮೋಲ
ದ ೊರೋಣಪ್ುತರ ಮತುಾ ರಾಧ ೋಯರಿಬಬರೊ ತಮಮ
ವಿಕಾರಂತವನುು ಪ್ರರ್ೋಗಿಸುವುದನುು ನಿೋವು ನ ೊೋಡಲ್ಲರುವಿರಿ.
11
ನಿೋವ ಲಿರೊ ಶ್ ರರು, ಪಾರಜ್ಞರು, ಉತಾಮ ಕುಲದಲ್ಲಿ
ಉದಭವಿಸಿದವರು. ಶ್ೋಲವಂತರು ಮತುಾ ಕೃತಾಸರರು.
ಪ್ರಸಪರರನುು ರಕ್ಷ್ಸಲು ಸಮಥಣರು.”
12
ಬಿದದನು. ವಿಹವಲ ರಾರ್ಸತಾಮನು ಹಾಗ ನ ಲದ ಮೋಲ ಬಿೋಳಲು
ಸಿರೋಯರ ಮಹಾ ಆತಣನಾದವುಂಟಾಯಿತು. ಮಹಾಘೊೋರ
ಶ ೋಕಾಣಣವದಲ್ಲಿ ಮುಳುಗುತ್ರಾದದ ಆ ಭರತಸಿರೋಯರ ಕೊಗು
ಭೊಮಿಯ ಎಲಿದಿಕುೆಗಳನೊು ತುಂಬಿತು. ರಾರ್ನ ಬಳಿಬಂದ
ಗಾಂಧಾರಿಯೊ ಮತುಾ ಅಂತಃಪ್ುರದ ಸವಣ ಸಿರೋಯರೊ
ಮೊರ್ ಣತಪ್ತಪ ಭೊಮಿಯ ಮೋಲ ಬಿದದರು. ಬಹಳವಾಗಿ ರ ೊೋದಿಸುತಾಾ
ಪ್ುನಃ ಪ್ುನಃ ಮೊರ್ ಣಹ ೊೋಗುತ್ರಾದದ ಅವರನುು ಸಂರ್ಯನು
ಅನ ೋಕರಿೋತ್ರಯಲ್ಲಿ ಸಮಾಧಾನಗ ೊಳಿಸಲು ಪ್ರಯತ್ರುಸಿದನು.
ಸಮಾಧಾನಗ ೊಳಿಸಲಪಡುತ್ರಾದದರೊ ಕಣಿಣೋರು ತುಂಬಿದ ಆ ಸಿರೋಯರು
ಭಿರುಗಾಳಿಗ ಸಿಲುಕ್ತದ ಬಾಳ ಯ ಗಿಡಗಳಂತ ನಡುಗಿ
ತೊರಾಡುತ್ರಾದದರು. ವಿದುರನೊ ಕೊಡ ನಿೋರನುು ಸಿಂಪ್ಡಿಸಿ ಪ್ರಜ್ಞಾಚಕ್ಷು
ಈಶ್ವರ ರಾರ್ ಕೌರವನನುು ಸಮಾಧಾನಗ ೊಳಿಸತ ೊಡಗಿದನು. ಮಲಿನ
ಎಚ ಚತುಾ ಸಿರೋಯರನುು ಕೊಡ ಕಂಡ ರಾಜಾ ನೃಪ್ನು
ಉನಮತಾನಾದವನಂತ ಸುಮಮನಾಗಿಯೋ ಕುಳಿತ್ರದದನು. ಅನಂತರ
ತುಂಬಾ ಹ ೊತುಾ ರ್ೋಚಿಸಿ ಪ್ುನಃ ಪ್ುನಃ ನಿಟುಿಸಿರು ಬಿಡುತಾಾ ಅವನು
ತನು ಮಕೆಳನುು ಬಹಳವಾಗಿ ನಿಂದಿಸಿದನು ಮತುಾ ಪಾಂಡವರನುು
ಪ್ರಶ್ಂಸಿಸಿದನು. ತನು ಮತುಾ ಶ್ಕುನಿ ಸೌಬಲನ ಬುದಿಧಗಳನುು
ನಿಂದಿಸುತ್ರಾದದನು. ತುಂಬಾಹ ೊತುಾ ರ್ೋಚಿಸುತ್ರಾದುದ ಪ್ುನಃ ಪ್ುನಃ
13
ನಡುಗುತ್ರಾದದನು. ಪ್ುನಃ ಧ ೈಯಣವನುು ತಂದುಕ ೊಂಡು ಮನಸಿನುು
ಸಿಾರವಾಗಿರಿಸಿಕ ೊಂಡು ಮತ ಾ ಗಾವಲಗಣಿ ಸೊತ ಸಂರ್ಯನನುು
ಪ್ರಶ್ುಸಿದನು:
14
ಹತನಾದನ ಂದು ಕ ೋಳಿ ಶ ೋಕದಿಂದ ನನು ಮಮಣಸಾಾನಗಳು
ಕತಾರಿಸಲಪಡುತ್ರಾವ . ಕ ೊರ ಯುತ್ರಾರುವ ಈ ದುಃಖ್ವನುು
ಪಾರುಮಾಡಲು ಬಯಸುತ್ರಾರುವ ನನಗ ಕುರುಗಳಲ್ಲಿ ಮತುಾ
ಸೃಂರ್ಯರಲ್ಲಿ ಯಾವ ಪ್ರಮ ಕೃತಾಸರರು
ಜಿೋವದಿಂದಿರುವರು ಮತುಾ ಯಾರು ಮೃತರಾದರು ಎಂದು
ಹ ೋಳು!”
ಸಂರ್ಯನು ಹ ೋಳಿದನು:
15
ವಾಹನ ಆಯುಧಗಳನುು ಕಳ ದುಕ ೊಂಡರೊ ಶ್ ರನಾಗಿ
ಕ್ಷತರಧಮಣವನುು ಸಮರಿಸಿಕ ೊಂಡು ಶ್ತುರಗಳಿಗ ಎದುರಾಗಿ
ನಿಂತು ದುರ್ೋಣಧನನು ಮಾಡಿದದ ಅನ ೋಕ ಘೊೋರ
ಪ್ರಿಕ ಿೋಶ್ಗಳನುು ಮತುಾ ತಾನು ಮಾಡಿದದ ಪ್ರತ್ರಜ್ಞ ಯನುು
ನ ನಪ್ತಸಿಕ ೊಂಡ ಭಿೋಮಸ ೋನನಿಂದ ಹತನಾದನು. ಅವಂತ್ರಯ
ರಾರ್ಪ್ುತರ ವಿಂದಾನುವಿಂದರು ದುಷ್ೆರ ಸಾಹಸವನುು ಮಾಡಿ
ವ ೈವಸವತಕ್ಷಯಕ ೆ ಹ ೊೋದರು. ಸಿಂಧುರಾಷ್ರವ ೋ ಮುಖ್ಾವಾಗಿ
ಹತುಾ ರಾಷ್ರಗಳು ಯಾರ ಅಧಿೋನದಲ್ಲಿದದವೋ, ಯಾರು ನಿನು
ಶಾಸನದಡಿಯಲ್ಲಿದದನ ೊೋ ಆ ವಿೋರನ ಹನ ೊುಂದು ಅಕ್ಷೌಹಣಿೋ
ಸ ೋನ ಗಳನೊು ನಿಶ್ತ ಶ್ರಗಳಿಂದ ಸ ೊೋಲ್ಲಸಿ ಮಹಾವಿೋಯಣ
ರ್ಯದರಥನನುು ಅರ್ುಣನನು ಸಂಹರಿಸಿದನು. ಹಾಗ ಯೋ
ತಂದ ಯ ಶಾಸನಾನುಸಾರವಾಗಿಯೋ ನಡ ಯುತ್ರಾದದ
ದುರ್ೋಣಧನನ ಮಗ ತರಸಿವೋ ಯುದಧದುಮಣದ
ಲಕ್ಷಮಣನನುು ಸೌಭದರನು ಕ ಳಗುರುಳಿಸಿದನು. ಹಾಗ ಯೋ
ದುಃಶಾಸನನ ಮಗ ವಿೋರ ಬಾಹುಶಾಲ್ಲೋ ರಣ ೊೋತೆಟನು
ದೌರಪ್ದ ೋಯನ ವಿಕರಮಾದಿಂದ ಯಮಸಾದನಕ ೆ ಹ ೊೋದನು.
ಸಾಗರತ್ರೋರದಲ್ಲಿ ವಾಸಿಸುವ ಕ್ತರಾತರ ಅಧಿಪ್ತ್ರ, ದ ೋವರಾರ್ನ
ಸಖ್, ಧಮಾಣತಮ, ಬಹುಮತದಂತ ಪ್ತರಯ ಸಖ್, ಸದಾ
16
ಕ್ಷತರಧಮಣದಲ್ಲಿ ನಿರತ ಮಹೋಪಾಲ ಭಗದತಾನು
ಧನಂರ್ಯನ ವಿಕರಮದಿಂದ ಯಮಸಾದನಕ ೆ ಹ ೊೋದನು.
ಹಾಗ ಯೋ ಕೌರವರ ದಾಯಾದಿ ಮಹಾಯಶ್ಸಿವ,
ಸ ೊೋಮದತಾನ ಮಗ ಶ್ ರ ಭೊರಿಶ್ರವನು ಯುದಧದಲ್ಲಿ
ಸಾತಾಕ್ತಯಿಂದ ಹತನಾದನು. ಕ್ಷತ್ರರಯರ ಧನುಧಣರ ಅಂಬಷ್ಿ
ಶ್ುರತಾಯುವೂ ಕೊಡ ಯುದಧದಲ್ಲಿ ನಿಭಣಯದಿಂದ
ಹ ೊೋರಾಡಿ ಸವಾಸಾಚಿಯಿಂದ ಹತನಾದನು.ಯುದಧದಲ್ಲಿ ಸದಾ
ಕೃತಾಸರನಾಗಿದದ ಯುದಧದುಮಣದನಾಗಿದದ ನಿನು ಮಗ
ದುಃಶಾಸನನನುು ಭಿೋಮಸ ೋನನು ಕ ಳಗುರುಳಿಸಿದನು. ಅನ ೋಕ
ಸಾವಿರ ಆನ ಗಳ ಅದುಭತ ಸ ೋನ ಯನುು ಹ ೊಂದಿದದ
ಸುದಕ್ಷ್ಣನು ಸಂಗಾರಮದಲ್ಲಿ ಸವಾಸಾಚಿಯಿಂದ ಹತನಾದನು.
ಕ ೊೋಸಲರ ಅಧಿಪ್ತ್ರಯು ಅನ ೋಕ ನೊರು ಶ್ತುರಗಳನುು
ಸಂಹರಿಸಿ ಸೌಭದರನ ವಿಕರಮಾದಿಂದ ಯಮಸಾದನಕ ೆ
ಹ ೊೋದನು. ಭಿೋಮಸ ೋನನ ೊಂದಿಗ ಅನ ೋಕ ಬಾರಿ
ಯುದಧಮಾಡಿ ನಿನು ಮಗ ಮಹಾರಥ ಚಿತರಸ ೋನನು
ಭಿೋಮಸ ೋನನಿಂದ ಹತನಾದನು. ಶ್ತುರಗಳ ಭಯವನುು
ವಧಿಣಸುವ, ಖ್ಡಗ-ಗುರಾಣಿಗಳನುು ಧರಿಸಿದದ ಶ್ರೋಮಾನ್
ಶ್ ರ ಮದರರಾರ್ನ ಮಗನು ಸೌಭದರನಿಂದ ಹತನಾದನು.
17
ಸಮರದಲ್ಲಿ ಕಣಣನ ಸಮನಾಗಿದದ ಮಹಾತ ೋರ್ಸಿವ ಶ್ೋಘ್ರರಸರ,
ಕೃತನಿಶ್ಚಯ ವೃಷ್ಸ ೋನನು ಕಣಣನು ನ ೊೋಡುತ್ರಾದದಂತ ಯೋ
ಅಭಿಮನುಾವಿನ ವಧ ಯನುು ಮತುಾ ತಾನು ಮಾಡಿದ
ಪ್ರತ್ರಜ್ಞ ಯನುು ನ ನಪ್ತಸಿಕ ೊಂಡ ಧನಂರ್ಯನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ನಿತಾವೂ ಪಾಂಡವರ ೊಡನ
ವ ೈರವನುು ಸಾಧಿಸಿಕ ೊಂಡು ಬಂದಿದದ ಪ್ೃಥಿವಿೋಪ್ತ್ರ
ಶ್ುರತಾಯುಯು ತನು ವ ೈರವನುು ಪ್ರಕಟ್ಟಸಿ ಪಾಥಣನಿಂದ
ಕ ಳಗುರುಳಿಸಲಪಟಿನು. ಸಹ ೊೋದರನಂತ್ರದದ,
ಸ ೊೋದರಮಾವನ ಮಗ, ಶ್ಲಾಪ್ುತರ ವಿಕಾರಂತ ರುಕಮರಥನನುು
ಯುದಧದಲ್ಲಿ ಸಹದ ೋವನು ಸಂಹರಿಸಿದನು. ವೃದಧನಾಗಿದದ
ರಾಜಾ ಭಗಿೋರಥ ಮತುಾ ಕ ೋಕಯ ಬೃಹತಷತರ ಇಬಬರು
ಪ್ರಾಕರಮಿಗಳ , ವಿಕಾರಂತರೊ, ವಿೋಯಣವತಾರರೊ
ಹತರಾದರು. ಕೃತಪ್ರಜ್ಞ ಮಹಾಬಲ ಭಗದತಾನ ಮಗನು
ರಣದಲ್ಲಿ ಗಿಡುಗನಂತ ಸಂಚರಿಸುತಾಾ ನಕುಲನಿಂದ
ಹತನಾದನು. ಹಾಗ ಯೋ ನಿನು ಪ್ತತಾಮಹ ಬಾಹಿೋಕನು
ಬಾಹಿೋಕರ ೊಂದಿಗ ಭಿೋಮಸ ೋನನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ಮಾಗಧ ರ್ರಾಸಂಧನ ಮಗ
ರ್ಯತ ಿೋನನು ಯುದಧದಲ್ಲಿ ಮಹಾತಮ ಸೌಭದರನಿಂದ
18
ಹತನಾದನು. ನಿನು ಮಹಾರಥ ಮಕೆಳಾದ ದುಮುಣಖ್
ಮತುಾ ದುಃಸಹರು ಭಿೋಮಸ ೋನನ ಗದ ಯಿಂದ ಹತರಾದರು.
ದುಮಣಷ್ಣಣ, ದುವಿಣಷ್ಹ ಮತುಾ ದುರ್ಣಯರು ದುಷ್ೆರ
ಕಮಣಗಳನ ುಸಗಿ ವ ೈವಸವತಕ್ಷಯವನುು ಸ ೋರಿದರು. ನಿನು ಸಚಿವ
ಪ್ರಮ ವಿೋಯಣವಂತ ಸೊತ ವೃಷ್ವಮಣನು ಭಿೋಮಸ ೋನನ
ವಿಕರಮದಿಂದಾಗಿ ಯಮಸಾದನಕ ೆ ಹ ೊೋದನು. ಹತುಾಸಾವಿರ
ಆನ ಗಳ ಬಲವನುು ಹ ೊಂದಿದದ ಪೌರವಮಹಾರಾರ್ನು ತನು
ಗಣಗಳ ಂದಿಗ ಪಾಂಡುಪ್ುತರ ಸವಾಸಾಚಿಯಿಂದ
ಹತನಾದನು. ಎರಡು ಸಾವಿರ ಪ್ರಹಾರಿ ವಸಾಯತರೊ
ವಿಕಾರಂತ ಶ್ ರಸ ೋನರೊ ಎಲಿರೊ ಯುದಧದಲ್ಲಿ
ಕ ಳಗುರುಳಿದರು. ಕವಚಿ ಪ್ರಹರಿ ಮದ ೊೋತೆಟ
ಅಭಿೋಷಾಹರೊ, ರಥ ೊೋದಾರ ಶ್ಬಿಗಳ ಕಲ್ಲಂಗರ ೊಂದಿಗ
ಹತರಾದರು. ಗ ೊೋಕುಲದಲ್ಲಿ ಹುಟ್ಟಿ ಬ ಳ ದಿದದ, ಯುದಧದಲ್ಲಿ
ಪ್ರಮ ಕ ೊೋವಿದರಾಗಿದದ ಅನ ೋಕ ಸಹಸರ ಸಂಶ್ಪ್ಾಕಗಣಗಳು
ಎಲಿರೊ ಪಾಥಣನನುು ಎದುರಿಸಿ ವ ೈವಸವತಕ್ಷಯಕ ೆ
ಹ ೊೋದರು. ನಿನು ಬಾವಂದಿರು ಪ್ರಾಕಾರಂತ ರಾರ್ ವೃಷ್ಕ
ಮತುಾ ಅಚಲರು ನಿನಗಾಗಿ ಸವಾಸಾಚಿಯಿಂದ ಹತರಾದರು.
ಉಗರಕಮಿಣ, ಕಮಣದಲ್ಲಿ ಹ ಸರುಗಳಿಸಿದ, ಮಹ ೋಷಾವಸ
19
ಶಾಲವರಾರ್ನು ಭಿೋಮಸ ೋನನಿಂದ ಕ ಳಗುರುಳಿಸಲಪಟಿನು.
ಪ್ರಾಕರಮಿ ಓರ್ವ ಮತುಾ ಬೃಹಂತರು ಒಟ್ಟಿಗ ೋ
ಮಿತರನಿಗ ೊೋಸೆರ ರಣದಲ್ಲಿ ಹ ೊೋರಾಡಿ ವ ೈವಸವತಕ್ಷಯಕ ೆ
ಹ ೊೋದರು. ಹಾಗ ಯೋ ರಥಿಗಳಲ್ಲಿ ಶ ರೋಷ್ಿ ಕ್ಷ ೋಮಧೊತ್ರಣಯು
ಯುದಧದಲ್ಲಿ ಭಿೋಮಸ ೋನನ ಗದ ಯಿಂದ ಹತನಾದನು.
ಹಾಗ ಯೋ ರಾಜಾ ರ್ಲಸಂಧನು ರಣದಲ್ಲಿ ಮಹಾ
ಕದನವನಾುಡಿ ಸಾತಾಕ್ತಯಿಂದ ಹತನಾದನು. ಕತ ಗ
ಾ ಳನುು
ಕಟ್ಟಿದದ ರಥದಲ್ಲಿ ಸಂಚರಿಸುತ್ರಾದದ ರಾಕ್ಷಸ ೋಂದರ ಅಲಾಯುಧನು
ರ್ಟ ೊೋತೆಚನ ವಿಕರಮದಿಂದಾಗಿ ಯಮಸಾದನವನುು
ಸ ೋರಿದನು. ಸೊತಪ್ುತರ ರಾಧ ೋಯನೊ, ಅವನ ಮಹಾರಥ
ಸಹ ೊೋದರರು, ಕ ೋಕಯರು ಎಲಿರೊ ಸವಾಸಾಚಿಯಿಂದ
ಹತರಾದರು. ಮಾಲವರು, ಮದರಕರು, ಉಗರವಿಕರಮಿ
ದರವಿಡರು, ಯೌಧ ೋಯರು, ಲಲ್ಲತರು, ಕ್ಷುದರಕರು,
ಉಶ್ೋನರರು, ಮಾವ ೋಲಿಕರು, ತುಂಡಿಕ ೋರರು,
ಸಾವಿತ್ರರೋಪ್ುತರಕರು, ಪ್ೊವಣದ ೋಶ್ದವರು,
ಪ್ಶ್ಚಮದ ೋಶ್ದವರು, ಉತಾರದವರು, ದಕ್ಷ್ಣಾತಾರು
ಇವರ ಲಿರೊ ಹತುಾಸಾವಿರ ಕಾಲಾಳುಸಮೊಹಗಳ ಂದಿಗ
ರಥವರರ್ಗಳ ಂದಿಗ , ಶ ರೋಷ್ಿ ಆನ ಗಳ ಂದಿಗ ಹತರಾದರು.
20
ಉತಾಮ ಕುಲದಲ್ಲಿ ಬ ಳ ದು ಪ್ರಯತುಪ್ಡುತ್ರಾದದ ಕವಚ-ವಸರ-
ಭೊಷ್ಣಗಳನುು ಧರಿಸಿದದ ಶ್ ರರು ಕಾಲದ
ಮಹಾತ ಮಯಿಂದಾಗಿ ಧವರ್-ಆಯುಧಗಳ ಂದಿಗ
ಪಾಥಣನಿಂದ ಸಮರದಲ್ಲಿ ಹತರಾದರು. ಹಾಗ ಯೋ
ಪ್ರಸಪರರನುು ವಧಿಸಲು ಬಯಸುತ್ರಾದದ ಇನೊು ಇತರ
ಅಮಿತಬಲಶಾಲ್ಲ ಅನ ೋಕ ರಾರ್ರುಗಳ ತಮಮ
ಸ ೋನ ಗಳ ಂದಿಗ ರಣದಲ್ಲಿ ಸಹಸಾರರು ಸಂಖ ಾಗಳಲ್ಲಿ
ಹತರಾದರು. ಇದು ನಿೋನು ಕ ೋಳಿದದಲಿವ ೋ? ಕಣಾಣರ್ುಣನರ
ಸಮಾಗಮದಲ್ಲಿ ಈ ರಿೋತ್ರಯ ನಷ್ಿವುಂಟಾಯಿತು. ಆ
ಪ್ರಹರಿಗಳಲ್ಲಿ ಶ ರೋಷ್ಿ ಯುದಧದುಮಣದ ಶ್ ರ ಕಣಣನು
ಸಮರದ ರಣದಲ್ಲಿ ತ ೈಲ ೊೋಕಾವಿಶ್ುರತವಾದ ಘೊೋರ
ಮಹಾಯುದಧವನುು ಮಾಡಿ ಮಹ ೋಂದರನ ೊಂದಿಗ ವೃತರನು
ಹ ೋಗ ೊೋ, ರಾಮನ ೊಂದಿಗ ರಾವಣನು ಹ ೋಗ ೊೋ, ಕೃಷ್ಣನಿಂದ
ಮುರನು ರಣದಲ್ಲಿ ಕ ಳಗುರುಳಿಸಲಪಟುಿ ಹ ೋಗ ಹತನಾದನ ೊೋ,
ಕಾತಣವಿೋಯಣನು ಭಾಗಣವ ರಾಮನಿಂದ ಹ ೋಗ
ಹತನಾದನ ೊೋ, ಹಾಗ ಅರ್ುಣನನ ೊಡನ
ದ ವೈರಥಯುದಧಮಾಡಿ ಅಮಾತಾ ಬಾಂಧವರ ೊಡನ
ಹತನಾದನು. ಧಾತಣರಾಷ್ರರಿಗ ಯಾರಿಂದ ರ್ಯದ
21
ಆಸ ಯಿತ ೊಾೋ, ಮತುಾ ಆ ವ ೈರಕ ೆ ಮುಖ್ಾ ಕಾರಣನು
ಯಾರಾಗಿದದನ ೊೋ ಅವನನುು ಪಾಂಡವರು ದಾಟ್ಟಬಿಟಿರು!
ಹೋಗಾಗುತಾದ ಯನುುವುದನುು ನಿೋನು ಮದಲು
ರ್ೋಚಿಸಿರಲ್ಲಲಿ. ಹತಾಕಾಂಕ್ಷ್ಗಳು ಮತುಾ ಬಂಧುಗಳು
ಹ ೋಳುತ್ರಾದದರೊ ನಿೋನು ಅವುಗಳಿಗ
ಗಮನನಿೋಡದಿದುದದಕಾೆಗಿಯೋ ಈ ಮಹಾ ನಾಶ್ದ ವಾಸನವು
ನಿನಗ ಪಾರಪ್ಾವಾಗಿದ . ನಿನು ರಾರ್ಾಕಾಮಿ ಪ್ುತರರ ಹತವನ ುೋ
ಬಯಸಿದ ನಿೋನು ಪಾಂಡವರಿಗ ಅನ ೋಕ ಅಹತ
ಕಾಯಣಗಳನುು ಮಾಡಿದುದರ ಈ ಫಲವು ನಿನಗ
ದ ೊರಕ್ತರುವುದು!”
ಧೃತರಾಷ್ರನು ಹ ೋಳಿದನು:
ಸಂರ್ಯನು ಹ ೋಳಿದನು:
22
ಅಮಾತಾರ ೊಂದಿಗ ರಣದಲ್ಲಿ ಭಿೋಷ್ಮನಿಂದ
ಕ ಳಗುರುಳಿಸಲಪಟಿರು. ಯುದಧದ ವಿೋಯಣ-ಬಲಗಳಲ್ಲಿ
ಕ್ತರಿೋಟ್ಟಯ ಸಮನಾದ ಸತಾಜಿತುವು ದ ೊರೋಣನಿಂದ ರಣದಲ್ಲಿ
ಹತನಾದನು. ಹಾಗ ಯೋ ವೃದಧ ನೃಪ್ರಾಗಿದದ ಪ್ರಾಕರಮಿ
ವಿರಾಟ-ದುರಪ್ದರು ಮಕೆಳ ಂದಿಗ ದ ೊರೋಣನಿಂದ
ಹತರಾದರು. ಬಾಲಕನಾಗಿದದರೊ ಸಮರದಲ್ಲಿ ಸವಾಸಾಚಿ,
ಕ ೋಶ್ವ ಮತುಾ ಬಲದ ೋವರ ಸಮನ ನಿಸಿಕ ೊಂಡಿದದ ದುಧಣಷ್ಣ
ರಣ ವಿಶಾರದ ಅಭಿಮನುಾವು ಮಹಾ ಕದನವನ ುಸಗಿ
ಷ್ಡರಥರಿಂದ ಸುತುಾವರ ಯಲಪಟುಿ ಕ ಳಗುರುಳಿದನು.
ಕ್ಷತರಧಮಣವಾವಸಿಾತ ಆ ವಿೋರ ಸೌಭದರನನುು ರಣದಲ್ಲಿ
ವಿರಥನನಾುಗಿ ಮಾಡಿ ದುಃಶಾಸನನ ಮಗನು ಸಂಹರಿಸಿದನು.
ಕೃತಾಸರ ಮಹ ೋಷಾವಸ ಯುದಧದುಮಣದ ಬೃಹಂತನು
ದುಃಶಾಸನನ ವಿಕರಮದಿಂದ ಯಮಸಾದನಕ ೆ ಹ ೊೋದನು.
ಯುದಧದುಮಣದ ಪ್ರಾಕರಮಿ ರಾರ್ ಮಣಿಮಾನ್ ಮತುಾ
ದಂಡಧಾರರು ಮಿತರನಿಗಾಗಿ ದ ೊರೋಣನಿಂದ ಹತರಾದರು.
ಮಹಾರಥ ಭ ೊೋರ್ರಾರ್ ಅಂಶ್ುಮಾನನು ಸ ೋನ ರ್ಂದಿಗ
ಭಾರದಾವರ್ ದ ೊರೋಣನ ವಿಕರಮದಿಂದ ಯಮಸಾದನಕ ೆ
ಹ ೊೋದನು. ಚಿತಾರಯುಧ ಮತುಾ ಚಿತರರ್ೋಧಿಗಳು ಮಹಾ
23
ಕದನವನ ುಸಗಿ ಚಿತರಮಾಗಣಗಳಿಂದ ಕಣಣನ ವಿಕರಮದಿಂದಾಗಿ
ಯುದಧದಲ್ಲಿ ಹತರಾದರು. ಯುದಧದಲ್ಲಿ ವೃಕ ೊೋದರನ
ಸಮನಾಗಿದದ ದೃಢ ಕ ೋಕಯವಂಶ್ರ್ನು ಭಾರತ ಕ ೋಕಯನ
ವಿಕರಮದಿಂದಲ ೋ ಕ ಳಗುರುಳಿಸಲಪಟಿನು. ಗದಾರ್ೋಧಿೋ,
ಪ್ರತಾಪ್ವಾನ್, ಪ್ವಣತರಾರ್ ರ್ನಮೋರ್ಯನನುು ನಿನು ಮಗ
ದುಮುಣಖ್ನು ಕ ಳಗುರುಳಿಸಿದನು. ಸೊಯಣಚಂದರರಂತ
ಮಿಂಚುತ್ರಾದದ ನರವಾಾರ್ರ ಜ ೊೋಡಿ ರಾರ್ಕುಮಾರ
ರ ೊೋಚಮಾನರಿಬಬರನುು ದ ೊರೋಣನು ಶ್ರಗಳನುು ಪ್ರರ್ೋಗಿಸಿ
ಸವಗಣಕ ೆ ಕಳುಹಸಿದನು. ಸವಾಸಾಚಿಯ ಸ ೊೋದರ
ಮಾವಂದಿರಾದ ನೃಪ್ ಪ್ುರುಜಿತ್ ಮತುಾ ಕುಂತ್ರಭ ೊೋರ್ರು,
ಪ್ರಾಕಾರಂತರಾಗಿ ಮತುಾ ಎದುರಾಳಿಗಳಾಗಿ
ಯುದಧಮಾಡುತಾಾ, ಅಸಾಧಾ ಕೃತಾಗಳನ ುಸಗಿ ಕ ೊನ ಗ
ದ ೊರೋಣನ ಸಾಯಕಗಳಿಗ ಸಿಲುಕ್ತ ವ ೈವಸವತಕ್ಷಯಕ ೆ ಹ ೊೋಗಿ
ಪ್ುಣಾ ಲ ೊೋಕಗಳನುು ಸ ೋರಿದರು. ಅನ ೋಕ
ಕಾಶ್ೋವಾಸಿರ್ೋಧರಿಂದ ಪ್ರಿವೃತರಾಗಿದದ ಅಭಿಭೊ ಮತುಾ
ಕಾಶ್ರಾರ್ರು ವಸುದಾನನ ಪ್ುತರನಿಂದ
ದ ೋಹಾವಸಾನಹ ೊಂದಿದರು. ವಿೋಯಣವಂತರಾದ
ಅಮಿತೌರ್ಸ, ಯುಧಾಮನುಾ ಮತುಾ ಉತಾಮೌರ್ಸರು
24
ನೊರಾರು ಶ್ ರರನುು ಸಂಹರಿಸಿ ಕ ೊನ ಗ ರಣದಲ್ಲಿ
ಶ್ತುರಗಳಿಂದ ಹತರಾದರು. ಪಾಂಚಾಲಾ ಮಹ ೋಷಾವಸ
ಕ್ಷತರಧಮಣ ಮತುಾ ಕ್ಷತರವಮಣ ಇಬಬರೊ ದ ೊರೋಣನಿಂದ
ಯಮಸಾದನಕ ೆ ಕಳುಹಸಲಪಟಿರು. ಶ್ಖ್ಂಡಿಯ ಮಗ
ಸ ೋನಾಪ್ತ್ರ ಕ್ಷತರದ ೋವನು ಯುದಧದಲ್ಲಿ ನಿನು ಮಮಮಗ
ಲಕ್ಷಮಣನಿಂದ ಹತನಾದನು. ರಣದಲ್ಲಿ ಸಂಚರಿಸುತ್ರಾದದ
ಮಹಾರಥ ಮಹಾವಿೋಯಣ ತಂದ ಸುಚಿತರ ಮತುಾ ಮಗ
ಚಿತರಧಮಣರು ದ ೊರೋಣನಿಂದ ಹತರಾದರು. ರಣದಲ್ಲಿ
ಕದನವನಾುಡಿ ವಾಧಣಕ್ಷ ೋಮಿಯು ಕೌರವ ಬಾಹಿೋಕನಿಂದ
ಕ ಳಗುರುಳಿಸಲಪಟಿನು. ಚ ೋದಿಗಳ ರಥಪ್ರವರ ಧೃಷ್ಿಕ ೋತುವು
ಬಹುಕಷ್ಿಕರ ಕಮಣಗಳನ ುಸಗಿ ವ ೈವಸವತಕ್ಷಯಕ ೆ ಹ ೊೋದನು.
ಹಾಗ ಯೋ ಪ್ರಾಕಾರಂತ ಸತಾಧೃತ್ರಯು ಪಾಂಡವರಿಗ ೊೋಸೆರ
ರಣದಲ್ಲಿ ಯುದಧಮಾಡಿ ಯಮಸಾದನಕ ೆ ಹ ೊೋದನು.
ಶ್ಶ್ುಪಾಲನ ಮಗ ಸುಕ ೋತುವು ರಣದಲ್ಲಿ ಶ್ತುರಗಳನುು
ಸಂಹರಿಸಿ ಯುದಧದಲ್ಲಿ ದ ೊರೋಣನಿಂದ ಹತನಾದನು.
ಹಾಗ ಯೋ ವಿೋರ ಸತಾಧೃತ್ರ, ವಿೋಯಣವಾನ್ ಮದಿರಾಶ್ವ,
ಮತುಾ ವಿಕಾರಂತ ಸೊಯಣದತಾರು ದ ೊರೋಣನ ಸಾಯಕಗಳಿಂದ
ಹತರಾದರು. ಯುದಧಮಾಡುತ್ರಾದದ ಪ್ರಾಕರಮಿೋ
25
ಶ ರೋಣಿಮಾನನೊ ಕೊಡ ಅಸಾಧಾ ಕೃತಾಗಳನ ುಸಗಿ
ವ ೈವಸವತಕ್ಷಯಕ ೆ ಹ ೊೋದನು. ಹಾಗ ಯೋ ರಣದಲ್ಲಿ
ಯುದಧಮಾಡುತ್ರಾದದ ಪ್ರಾಕರಮಿೋ ಮಾಗಧನು ಭಿೋಷ್ಮನಿಂದ
ಹತನಾದನು. ರಣದಲ್ಲಿ ಅತ್ರೋವ ಕದನವಾಡುತ್ರಾದದ
ವಸುದಾನನು ಭಾರದಾವರ್ನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ನನುನುು ನಿೋನು ಕ ೋಳಿದಂತ ,
ಇವರು ಮತುಾ ಇನೊು ಅನ ೋಕ ಪಾಂಡವರ ಮಹಾರಥರು
ದ ೊರೋಣನ ವಿಕರಮದಿಂದಾಗಿ ಹತರಾದರು.”
ಧೃತರಾಷ್ರನು ಹ ೋಳಿದನು:
ಸಂರ್ಯನು ಹ ೋಳಿದನು:
26
“ರಾರ್ನ್! ವಿೋರ ದಿವರ್ಸತಾಮ ದ ೊರೋಣನಿಂದ ಚತುವಿಣಧದ
ವಿಚಿತರ ಶ್ುಭರ ಮತುಾ ದಿವಾ ಮಹಾಸರಗಳನುು ಕಲ್ಲತ್ರರುವ,
ಮಾಡಿತ ೊೋರಿಸುವ, ಮಹಾರಥ ಕ್ಷ್ಪ್ರಹಸಾ ದೃಢಾಯುಧ
ದೃಢಮುಷ್ಠಿ ದೃಢ ೋಷ್ು ವಿೋಯಣವಾನ್ ತರಸಿವೋ
ದ ೊರೋಣಪ್ುತರನು ನಿನಗ ೊೋಸೆರ ಯುದಧಮಾಡಲು ಬಯಸಿ
ಯುದಧಸನುದಧನಾಗಿದಾದನ . ಸಾತವತರಲ್ಲಿಯೋ ಶ ರೋಷ್ಿ ಮಹಾರಥ
ಆನತಣವಾಸಿೋ ಹೃದಿಕನ ಮಗ ಭ ೊೋರ್ರಾರ್ ಕೃತಾಸರ
ಕೃತವಮಣನು ಸವಯಂ ನಿನಗ ೊೋಸೆರ ಯುದಧಮಾಡಲು
ಇಚಿೆಸಿ ವಾವಸಿಾತನಾಗಿದಾದನ . ಬಹುಚಿತಾರಸರರ್ೋಧಿೋ
ಮಹಾಬಲಶಾಲ್ಲೋ ಶಾರದವತ ಗೌತಮನೊ ಕೊಡ
ಮಹಾಭಾರವನೊು ಹ ೊರಬಲಿ ವಿಚಿತರ ಧನುಸಿನುು ಹಡಿದು
ಯುದಧಮಾಡಲು ಸಿದಧನಾಗಿರುವನು. ಯುದಧದಲ್ಲಿ
ಅಲುಗಾಡಿಸಲೊ ಅಸಾಧಾನಾದ, ನಿನು ಸ ೋನಾಪ್ತ್ರಗಳಲ್ಲಿಯೋ
ಅಗರಗಣಾನಾದ, ವ ೋಗಶಾಲ್ಲಯಾದ, ತನು ಮಾತನುು
ಸತಾವನಾುಗಿಸಲು ಯುದಧದಲ್ಲಿ ಕಣಣನ ತ ೋಜ ೊೋವಧ ಯನುು
ಮಾಡುತ ೋಾ ನ ಂದು ಯುಧಿಷ್ಠಿರನಿಗ ಭರವಸ ಯನಿುತುಾ ತಂಗಿಯ
ಮಕೆಳಾದ ಪಾಂಡವರನುು ಬಿಟುಿ ನಿನು ಕಡ ಗ ಆಗಮಿಸಿದ,
ಇಂದರನ ಸಮಾನ ಪ್ರಾಕರಮವುಳು ದುರಾಧಷ್ಣ,
27
ಋತಾಯನಪ್ುತರ ಶ್ಲಾನು ನಿನು ಸಲುವಾಗಿ ಯುದಧಮಾಡುವ
ಇಚ ೆಯಿಂದ ಸನುದಧನಾಗಿ ನಿಂತ್ರದಾದನ . ನದಿೋರ್-ಕಾಂಬ ೊೋರ್,
ವನಾಯುರ್ ಮತುಾ ಬಾಹಿಕಗಳ ೋ ಮದಲಾದ ಉತಾಮ
ಜಾತ್ರಯ ಸಿಂಧೊದ ೋಶ್ದ ಮತುಾ ಪ್ವಣತ ಪ್ರದ ೋಶ್ದ
ಕುದುರ ಗಳಿಂದಲೊ ಮತುಾ ತನು ಸ ೋನ ಗಳಿಂದಲೊ ಕೊಡಿದ
ಗಾಂಧಾರರಾರ್ ಶ್ಕುನಿಯು ನಿನು ಸಲುವಾಗಿ ಯುದಧಮಾಡುವ
ಇಚ ೆಯಿಂದ ಸನುದಧನಾಗಿ ನಿಂತ್ರದಾದನ .
ಕುರುಕುಲಪ್ರವಿೋರನಾದ ನಿನು ಮಗ ಕುರುಮಿತರನು ಅಗಿು ಮತುಾ
ಸೊಯಣರ ಕಾಂತ್ರಗ ಸಮಾನ ಕಾಂತ್ರಯುಳು ರಥದಲ್ಲಿ ಕುಳಿತು
ಮೋಡವಿಲಿದ ಆಕಾಶ್ದಲ್ಲಿ ಸೊಯಣನು ಪ್ರಕಾಶ್ಸುವಂತ
ಪ್ರಕಾಶ್ಸುತಾಾ ಯುದಧ ಸನುದಧನಾಗಿದಾದನ . ಆನ ಗಳ ಸ ೈನಾದ
ಮಧಾದಲ್ಲಿ ತನು ಸುವಣಣಭೊಷ್ಠತ ರಥದಲ್ಲಿ ಕುಳಿತು ನಿನು
ಮಗ ಮಹಾವಿೋಯಣ ದುರ್ೋಣಧನನು ತನು ಮುಖ್ಾ
ಸ ೋನ ಗಳ ಂದಿಗ ಯುದಧಮಾಡಲು ಇಚಿೆಸಿ ರಣದಲ್ಲಿ
ಸನುದಧನಾಗಿ ನಿಂತ್ರದಾದನ . ಕಮಲವಣಣ ಪ್ುರುಷ್ಶ ರೋಷ್ಿ
ದುರ್ೋಣಧನನು ಸುವಣಣಮಯ ವಿಚಿತರಕವಚವನುು ಧರಿಸಿ,
ಸವಲಪವ ೋ ಹ ೊಗ ಯಿಂದ ಕೊಡಿರುವ ಯಜ್ಞ ೋಶ್ವರನಂತ ಯೊ
ಮೋಡಗಳ ಮಧಾದಲ್ಲಿರುವ ಸೊಯಣನಂತ ಯೊ ರಾರ್ರ
28
ಮಧಾದಲ್ಲಿ ಪ್ರಕಾಶ್ಸುತ್ರಾರುವನು. ಹಾಗ ಯೋ ಕತ್ರಾ-
ಗುರಾಣಿಗಳನುು ಕ ೈಯಲ್ಲಿ ಹಡಿದು ಸುಷ ೋಣನೊ, ನಿನು ಮಗ
ವಿೋರ ಸತಾಸ ೋನನೊ ಹೃಷಾಿತಮರಾಗಿ ಸಮರದಲ್ಲಿ
ಯುದಧಮಾಡುವ ಇಚ ೆಯಿಂದ ಚಿತರಸ ೋನನ ೊಡನ ನಿಂತ್ರದಾದರ .
ಲಜಾಾವಿನಯಶ್ೋಲ ಬಲಶಾಲ್ಲೋ ಭಾರತ ರಾರ್ಪ್ುತರ
ಚಿತಾರಯುಧ, ಶ್ುರತಕಮಣ, ರ್ಯ, ಶ್ಲ, ಸತಾವರತ ಮತುಾ
ದುಃಶ್ಲರು ಯುದಧಮಾಡಲು ಬಯಸಿ ನಿಂತ್ರರುವರು.
ರ್ೊರ್ುಗಾರರಿಗ ಅಧಿಪ್ತ್ರಯನಿಸಿಕ ೊಂಡಿರುವ, ಶ್ ರಮಾನಿೋ,
ಪ್ರತ್ರರ್ಂದು ಯುದಧದಲ್ಲಿಯೊ ಶ್ತುರಗಳನುು ಸಂಹರಿಸುತಾಾ
ಬಂದಿರುವ, ರಥ-ಗಜಾಶ್ವ-ಪ್ದಾತ್ರಗಳಿಂದ ಕೊಡಿರುವ
ರಾರ್ಪ್ುತರ ಉಲೊಕನು ನಿನು ಸಲುವಾಗಿ ಯುದಧಮಾಡಲು
ಇಚಿೆಸಿ ಸನುದಧನಾಗಿದಾದನ . ಸತಾಸಂಧ ಪ್ರಹಾರಿ ಮಾನಿನಿ
ನರಾಗರ ವಿೋರ ಶ್ುರತಾಯು, ಶ್ುರತಾಯುಧ, ಚಿತಾರಂಗದ, ಮತುಾ
ವಿೋರ ಚಿತರವಮಣರು ಸ ೋನ ಯಲ್ಲಿ ಸನುದಧರಾಗಿ ನಿಂತ್ರದಾದರ .
ಸತಾಸಂಧ ಮಹಾತಮ ಕಣಣನ ಮಗನು ನಿನು ಸಲುವಾಗಿ
ಯುದಧಮಾಡುವ ಇಚ ೆಯಿಂದ ರಣಾಂಗಣದಲ್ಲಿ
ವಾವಸಿಾತನಾಗಿದಾದನ . ಹಾಗ ಯೋ ವರಾಹಣ ಲರ್ುಹಸಾ
ಅಲಪಧ ೈಯಣವಿರುವವರಿಂದ ಗ ಲಿಲಸಾಧಾ ಕಣಣನ
29
ಇನಿುಬಬರು ಮಕೆಳ ನಿನಗಾಗಿ ಯುದಧಮಾಡಲು
ನಿಂತ್ರರುವರು. ಇವರ ೋ ಮದಲಾದ ಪ್ರಮುಖ್ವಿೋರರಿಂದಲೊ
ಮತುಾ ಅಮಿತ ಪ್ರಭಾವಶಾಲ್ಲೋ ರ್ೋಧರಿಂದ ಕೊಡಿಕ ೊಂಡು
ಆನ ಗಳ ಸ ೋನ ಗಳ ಮಧಾಭಾಗದಲ್ಲಿ ಮಹ ೋಂದರನಂತ
ಕುರುರಾರ್ ದುರ್ೋಣಧನನು ರ್ಯವನುು ಬಯಸಿ
ವಾವಸಿಾತನಾಗಿದಾದನ .”
ಧೃತರಾಷ್ರನು ಹ ೋಳಿದನು:
30
“ಸಂರ್ಯ! ಸವಲಪಕಾಲ ಇಲ್ಲಿಯೋ ಇರು! ಮಹಾ
ಅಪ್ತರಯವಾಗಿರುವುದನುು ಕ ೋಳಿ ನನು ಮನಸುಿ
ವಾಾಕುಲಗ ೊಂಡಿದ !”
31
ಧೃತರಾಷ್ರನು ಹ ೋಳಿದನು:
32
ಅನಾ ವೃಷ್ಠಣಗಳನಾುಗಲ್ಲೋ ಗಣನ ಗ ೋ ತ ಗ ದುಕ ೊಳುುತ್ರಾರಲ್ಲಲಿ.
“ಅಪ್ರಾಜಿತ ಶಾಂರ್ರ-ಗಾಂಡಿೋವಧನಿವಗಳನುು ಒಟ್ಟಿಗ ೋ ದಿವಾ
ರಥದಿಂದ ನಾನು ಒಬಬನ ೋ ಕ ಳಗುರುಳಿಸುತ ೋಾ ನ ” ಎಂದು
ಅವನು ಸತತವೂ ತಲ ಯನುು ಕ ಳಕ ೆ ಮಾಡಿ ಕುಳಿತ್ರರುತ್ರಾದದ
ರಾರ್ಾಕಾಮುಕ, ಆತುರ, ಮಂದ, ಲ ೊೋಭಮೋಹತ
ದುರ್ೋಣಧನನಿಗ ಹ ೋಳುತ್ರಾದದನು. ಹಂದ ಆ ವಿೋರ
ಬಲ್ಲಭೃತನು ಸಮರದಲ್ಲಿ ಅತ್ರಬಲಶಾಲ್ಲ ಅಮಿತರ ದುರ್ಣಯ
ಗಾಂಧಾರರನುು, ಮದರಕರನುು, ಮತಿಯರನುು, ತ್ರರಗತಣರನುು,
ತಂಗಣ-ಶ್ಕರನೊು, ಪಾಂಚಾಲರನೊು, ವಿದ ೋಹ-
ಕುಣಿಂದರನೊು, ಕಾಶ್-ಕ ೊೋಸಲರನೊು, ಸುಹಾಮನಂಗರನುು,
ಪ್ುಂಡರರನೊು, ನಿಷಾದರನೊು, ವಂಗ-ಕ್ತೋಚಕರನೊು,
ವತಿರನೊು, ಕಲ್ಲಂಗರನೊು, ತರಲರನುು, ಅಶ್ಮಕರನೊು,
ಋಷ್ಠಕರನೊು ಗ ದಿದದದನು. ಅಶ್ವಗಳಲ್ಲಿ ಉಚ ೆೈಶ್ರವವು
ಶ ರೋಷ್ಿವಾದಂತ , ರಾರ್ರಲ್ಲಿ ವ ೈಶ್ರವಣನು ಶ ರೋಷ್ಿನಾಗಿರುವಂತ ,
ದ ೋವತ ಗಳಲ್ಲಿ ಮಹ ೋಂದರನು ಶ ರೋಷ್ಿನಾಗಿರುವಂತ
ಪ್ರಹರಿಗಳಲ್ಲಿ ಕಣಣನು ಶ ರೋಷ್ಿನು. ರಾಜಾ ಮಾಗಧನೊ ಕೊಡ
ಸಂಪ್ತುಾ-ಗೌರವಗಳಿಂದ ಅವನನುು ತನು ಸಖ್ನನಾುಗಿ
ಪ್ಡ ದುಕ ೊಂಡು ಕೌರವ-ಯಾದವರನುು ಬಿಟುಿ ಇತರ ಅನ ೋಕ
33
ಪಾಥಿಣವ ಕ್ಷತ್ರರಯರನುು ಬಂಧನದಲ್ಲಿಟ್ಟಿದದನು. ಅಂತಹ
ಕಣಣನು ಸವಾಸಾಚಿಯಿಂದ ದ ವೈರಥದಲ್ಲಿ ಹತನಾದನ ಂದು
ಕ ೋಳಿ ಸಾಗರದಲ್ಲಿ ಮುಳುಗಿದವನಂತ ನಾನು
ಶ ೋಕಸಾಗರದಲ್ಲಿ ಮುಳುಗಿಹ ೊೋಗಿದ ದೋನ . ಈ ತರಹದ
ದುಃಖ್ದಿಂದ ಕೊಡ ನನು ಈ ಹೃದಯವು
ಒಡ ದುಹ ೊೋಗುತ್ರಾಲಿವಲಿ! ಒಡ ಯದ ೋ ಇರುವ ನನು ಈ
ಹೃದಯವು ವರ್ರಕ್ತೆಂತಲೊ ಗಟ್ಟಿಯಾದುದ ಂದು
ಭಾವಿಸುತ ೋಾ ನ . ಕುಲದವರು, ಸಂಬಂಧಿಗಳು ಮತುಾ ಮಿತರರ
ಈ ಪ್ರಾರ್ಯವನುು ಕ ೋಳಿಯೊ ನನುಂಥಹ ಬ ೋರ ಯಾವ
ಪ್ುರುಷ್ನು ತಾನ ಜಿೋವವನುು ತ ೊರ ಯದ ೋ ಇದಾದನು? ವಿಷ್,
ಅಗಿು, ಅಥವಾ ಪ್ವಣತ ಮೋಲ್ಲನಿಂದ ಪ್ರಪಾತವನ ುೋ
ಆರಿಸಿಕ ೊಳುುತ ೋಾ ನ . ಈ ಕಷ್ಿ-ದುಃಖ್ಗಳನುು ಸಹಸಲು
ಶ್ಕಾನಾಗಿಲಿ.”
ಸಂರ್ಯನು ಹ ೋಳಿದನು:
34
ಸಮನಾಗಿರುವ . ಪಾಥಿಣವ! ಕೃತಕೃತಾನಾಗಿರುವ . ನಿನುನುು
ನಿೋನು ಸಿಾರಗ ೊಳಿಸಿಕ ೊೋ! ಮನಸಿನುು ವಿಷಾದದಲ್ಲಿ
ತ ೊಡಗಿಸಿಕ ೊಳುಬ ೋಡ!”
ಧೃತರಾಷ್ರನು ಹ ೋಳಿದನು:
35
ವಧ ಯು ನಂಬಲ್ಲಕಾೆಗದ ೋ ಇರುವಂತಹುದ ಂದು
ಭಾವಿಸುತ ೋಾ ನ . ಪ್ುರುಷ್ವಾಾರ್ರ ಕಣಣನು ಹತನಾದನ ಂದು
ಕ ೋಳಿಯೊ ಕೊಡ ಒಡ ದುಹ ೊೋಗದ ೋ ಇರುವ ನನು ಈ
ಸುದೃಢ ಹೃದಯವು ನಿರ್ವಾಗಿಯೊ ವರ್ರದಿಂದ
ಮಾಡಿದಾದಗಿರಬಹುದು! ಕಣಣನು ಹತನಾದನ ಂದು
ಕ ೋಳಿಯೊ ಕೊಡ ಸುದುಃಖಿತನಾದ ನಾನು
ಜಿೋವಿಸಿದ ದೋನ ಂದರ , ಹಂದ ದ ೋವತ ಗಳು ನನಗ ಸುದಿೋರ್ಣ
ಆಯುಸಿನುು ನಿೋಡಿರುವುದು ಸತಾ. ಸಂರ್ಯ! ನನು ಈ
ಜಿೋವಿತಕ ೆೋ ಧಿಕಾೆರ! ಇಂದು ನಾನು ಸುಹೃದಯರನುು
ಕಳ ದುಕ ೊಂಡಿದ ದೋನ . ಇಂದು ನಾನು ನಿಂದನಿೋಯ ದಶ ಯನುು
ಹ ೊಂದಿದ ದೋನ . ಸಾಮಾನಾನಂತ ವತ್ರಣಸುತ್ರಾದ ದೋನ .
ಮೊಢನಾದ ನಾನು ಸವಣರಿಗೊ ಶ ೋಚನಿೋಯನಾಗಿದ ದೋನ .
ಹಂದ ಸವಣಲ ೊೋಕಗಳಿಂದಲೊ ಸತೃತನಾಗಿದದ ನಾನು ಹ ೋಗ
ತಾನ ೋ ಶ್ತುರಗಳಿಂದ ಅವಮಾನಿತನಾಗಿ ಜಿೋವಿಸಬಲ ಿ?
ದುಃಖ್ದ ಮೋಲ ದುಃಖ್ದ ವಾಸನವು ನನಗ
ಬಂದ ೊದಗಿದ ಯಲಾಿ! ಭಿೋಷ್ಮವಧ , ನಂತರ ಮಹಾತಮ
ದ ೊರೋಣನ ವಧ ಹಾಗೊ ಸೊತಪ್ುತರನು ಹತನಾದ ನಂತರ
ಯುದಧದಲ್ಲಿ ಉಳಿದುಹ ೊೋಗಿರುವವರನುು ಯಾರನೊು ನಾನು
36
ಕಾಣುತ್ರಾಲಿ. ಯುದಧದಲ್ಲಿ ಅನ ೋಕ ಸಾಯಕಗಳನುು ಪ್ರರ್ೋಗಿಸಿ
ಸಂಹರಿಸುತ್ರಾದದ ಆ ಶ್ ರನ ೋ ನನು ಪ್ುತರರಿಗ
ತ್ರೋರಪಾರಯನಾಗಿದದನು. ಆ ಪ್ುರುಷ್ಷ್ಣಭನ ಹ ೊರತಾಗಿ ನನು
ಜಿೋವಿತದಲ್ಲಿ ಇನುು ಅಥಣವ ೋನಿದ ? ಸಾಯಕಾದಿಣತ ಆ
ಅತ್ರರಥನು ನಿರ್ವಾಗಿಯೊ ರಥದಿಂದ ಕ ಳಕ ೆ ಬಿದಿದರಬ ೋಕು!
ವಜಾರಯುಧ ಪ್ರಹಾರದಿಂದ ಪ್ವಣತಶ್ಖ್ರವು
ಕ ಳಗುರುಳುವಂತ , ಮದಿಸಿದ ಮಾತಂಗದಿಂದ
ಕ ಳಗುರುಳಸಲಪಟಿ ಮಾತಂಗದಂತ ರುಧಿರ ೊೋಕ್ಷ್ತನಾಗಿ
ಮಲಗಿರುವ ಅವನು ಪ್ೃಥಿವಯನ ುೋ ಶ ೋಭ ಗ ೊಳಿಸಿದಾದನ .
ಧಾತಣರಾಷ್ರರಿಗ ಬಲವಾಗಿದದ, ಪಾಂಡವರಿಗ ಭಯವಾಗಿದದ
ಮತುಾ ಧನುಷ್ಮತರಿಗ ಆದಶ್ಣಪಾರಯ ಕಣಣನು
ಅರ್ುಣನನಿಂದ ಹತನಾದನು! ಪ್ುತರರಿಗ ಅಭಯಂಕರನಾಗಿದದ
ಮತುಾ ಶ್ಕರನಷ ಿೋ ಬಲಶಾಲ್ಲಯಾಗಿದದ ಆ ವಿೋರ ಮಹ ೋಷಾವಸ
ವಿೋರನು ಹತನಾಗಿ ಮಲಗಿದಾದನ ! ಹ ಳವನಿಗ
ಮಾಗಣಗಮನಮಾಡಲು ಸಾಧಾವಾಗದಂತ , ದರಿದರನ
ಆಸ ಗಳು ಪ್ೊರ ೈಸದಂತ , ರ್ಲಬಿಂದುಗಳು ಬಾಯಾರಿದವನ
ಬಾಯಾರಿಕ ಯನುು ಹ ೊೋಗಲಾಡಿಸದಂತ ದುರ್ೋಣಧನನ
ಆಶ್ಯಗಳ ಕ ೈಗೊಡದಂತಾಯಿತು. ಯಾವುದ ೊೋ
37
ರಿೋತ್ರಯಲ್ಲಿ ರ್ೋಚಿಸಿ ಕಾಯಣಮಾಡಿದರ ಆ ಕಾಯಣವು
ಬ ೋರ ಯೋ ರಿೋತ್ರಯಲ್ಲಿ ನಡ ದುಹ ೊೋಗುತಾದ . ಅರ್ಾೋ!
ದ ೈವವ ೋ ಬಲಶಾಲ್ಲಯು. ಕಾಲವನುು ಮಿೋರಲು ಸಾಧಾವಿಲಿ!
ನನು ಪ್ುತರ ದುಃಶಾಸನನು ಕೃಪ್ಣನಾಗಿ, ದಿೋನಾತಮನಾಗಿ,
ದಿೋನಪೌರುಷ್ನಾಗಿ ಪ್ಲಾಯನಮಾಡುತ್ರಾರುವಾಗ
ಹತನಾಗಲ್ಲಲಿ ತಾನ ೋ? ಸಂಯುಗದಲ್ಲಿ ಅವನು ನಿೋಚರಂತ
ನಡ ದುಕ ೊಳುಲ್ಲಲಿ ತಾನ ೋ? ಕ್ಷತ್ರರಯರು ಹತರಾಗುವಂತ ಯೋ
ನನು ಶ್ ರನೊ ಹತನಾದ ತಾನ ೋ? ಯುದಧವನುು ಮಾಡಬ ೋಡ
ಎಂದು ಸವಣದಾ ಹ ೋಳುತ್ರಾದದ ಯುಧಿಷ್ಠಿರನ ಪ್ಥಾ-
ಔಷ್ಧಗಳಂತ್ರದದ ಮಾತನುು ಮೊಢ ದುರ್ೋಣಧನನು
ಸಿವೋಕರಿಸಲ್ಲಲಿ. ಶ್ರತಲಪದಲ್ಲಿ ಮಲಗಿದದ ಮಹಾತಮ ಭಿೋಷ್ಮನು
ಪಾನಿೋಯವನುು ಯಾಚಿಸಲು ಪಾಥಣನು ಮೋದಿನಿೋತಲವನುು
ಭ ೋದಿಸಿದದನು. ಪಾಂಡವನು ರ್ಲಧಾರ ಯನುು ತಂದಿದದನುು
ನ ೊೋಡಿ ಆ ಮಹಾಬಾಹುವು “ಮಗನ ೋ! ಪಾಂಡವರ ೊಂದಿಗ
ಶಾಂತ್ರಸಂಧಾನ ಮಾಡಿಕ ೊೋ!” ಎಂದು ಹ ೋಳಿದದನು.
“ಸಂಧಿಯಿಂದ ಶಾಂತ್ರಯುಂಟಾಗುತಾದ . ನನು ಅಂತಾದ ೊಂದಿಗ
ನಿಮಮ ಯುದಧದ ಅಂತಾವೂ ಆಗಲ್ಲ. ಪಾಂಡುಸುತರ ೊಂದಿಗ
ಭಾರತೃಭಾವದಿಂದ ಪ್ೃಥಿವಯನುು ಭ ೊೋಗಿಸು!” ಆ
38
ದಿೋರ್ಣದಷ್ಠಣಯ ಮಾತ್ರನಂತ ಮಾಡದ ೋ ಇದುದದರಿಂದಲ ೋ
ಇದು ಪಾರಪ್ಾವಾಗಿದ ಎಂದು ನನು ಮಗನು ಈಗ
ಶ ೋಕ್ತಸುತ್ರಾರಬಹುದು. ನಾನಾದರ ೊೋ ದೊಾತದ
ಕಾರಣದಿಂದಾಗಿ ಅಮಾತಾ-ಪ್ುತರರನುು ಕಳ ದುಕ ೊಂಡು,
ರ ಕ ೆಗಳನುು ಕಳ ದುಕ ೊಂಡ ಪ್ಕ್ಷ್ಯಂತ ಮಹಾ ಕಷ್ಿದಲ್ಲಿ
ಸಿಲುಕ್ತದ ದೋನ . ಆಟವಾಡುತ್ರಾರುವ ಬಾಲಕರು ಪ್ಕ್ಷ್ಯನುು
ಹಡಿದು ಅದರ ರ ಕ ೆಗಳನುು ಹ ೋಗ ಕತಾರಿಸಿ ಬಿಟುಿ
ಬಿಡುತಾಾರ ೊೋ ಹಾಗ ನಾನೊ ಕೊಡ ರ ಕ ೆಗಳನುು
ಕಳ ದುಕ ೊಂಡು ಎಲ್ಲಿಗ ಹಾರಿಹ ೊೋಗಬ ೋಕ ಂದು ತ್ರಳಿಯದ ೋ
ಕಷ್ಿಕ ೊೆಳಗಾಗಿದ ದೋನ . ಕ್ಷ್ೋಣನಾಗಿದ ದೋನ . ಸವಣಸಂಪ್ತಾನೊು
ಕಳ ದುಕ ೊಂಡಿದ ದೋನ . ಬಂಧು-ಬಾಂಧವ ರಹತನಾಗಿದ ದೋನ .
ಶ್ತುರವಶ್ನಾಗಿ ದಿೋನನಾಗಿರುವ ನಾನು ಯಾವ ದಿಕ್ತೆನಲ್ಲಿ ಓಡಿ
ಹ ೊೋಗಲ್ಲ? ದುರ್ೋಣಧನನ ರಾರ್ಾವೃದಿಧಗಾಗಿ ಪ್ರಭು
ಕಣಣನು ಪ್ೃಥಿವಯನ ುೋ ಗ ದಿದದದನು. ಅವನು ವಿೋಯಣಶಾಲ್ಲೋ
ಸಮಥಣ ಶ್ ರ ಪಾಂಡವರಿಗ ಸ ೊೋತನು! ಆ ಮಹ ೋಷಾವಸ
ಕಣಣನು ಯುದಧದಲ್ಲಿ ಕ್ತರಿೋಟ್ಟಯಿಂದ ಹತನಾದಾಗ ಅವನನುು
ಯಾವ ವಿೋರರು ಸುತುಾವರ ದಿದದರು ಎನುುವುದನುು ನನಗ
ಹ ೋಳು! ಪ್ರಿತಾಕಾನಾಗಿ ರಣದಲ್ಲಿ ಏಕಾಂಗಿಯಾಗಿದಾದಗ
39
ಅವನನುು ಪಾಂಡವರು ಸಂಹರಿಸಲ್ಲಲಿ ತಾನ ೋ? ಹಂದ ನಿೋನು
ವಿೋರನು ಕ ಳಗುರುಳಿಸಲಪಟಿನು ಎಂದು ಹ ೋಳಿದ ದ! ಸಮರದಲ್ಲಿ
ಸವಣಶ್ಸರಭೃತ ಶ ರೋಷ್ಿ ಭಿೋಷ್ಮನು ಯುದಧಮಾಡದ ೋ ಇದಾದಗ
ಅವನನುು ಶ್ಖ್ಂಡಿಯು ಉತಾಮ ಸಾಯಕಗಳಿಂದ
ಕ ಳಗುರುಳಿಸಿದನು. ಹಾಗ ಯೋ ಯುದಧದಲ್ಲಿ ಮಹ ೋಷಾವಸ
ದ ೊರೋಣನು ಅನ ೋಕ ಶ್ರಗಳಿಂದ ಗಾಯಗ ೊಂಡು
ಸವಾಣಯುಧಗಳನೊು ಕ ಳಗಿಟುಿ ರ್ೋಗಯುಕಾನಾಗಿದಾದಗ
ದೌರಪ್ದಿ ಧೃಷ್ಿದುಾಮುನು ಖ್ಡಗವನುು ಮೋಲ ತ್ರಾ ಅವನನುು
ಸಂಹರಿಸಿದನು! ವಿಶ ೋಷ್ ದುಬಣಲರಾಗಿದಾದಗ ಚಲದಿಂದ
ಭಿೋಷ್ಮ-ದ ೊರೋಣರು ಕ ಳಗುರುಳಿಸಲಪಟಿರು ಎಂದು ನನಗ
ನಿೋನು ಹ ೋಳಿದ ದ. ಏಕ ಂದರ ಸಮರದಲ್ಲಿ ಯುದಧಮಾಡುತ್ರಾದದ
ಭಿೋಷ್ಮ-ದ ೊರೋಣರನುು ಸವಯಂ ವರ್ರಭೃತನ ೋ
ನಾಾಯಮಾಗಣದಲ್ಲಿ ಸಂಹರಿಸಲಾರ! ನಿನಗ ಸತಾವನ ುೋ
ಹ ೋಳುತ್ರಾದ ದೋನ . ಯುದಧದಲ್ಲಿ ಅನ ೋಕ ದಿವಾಾಸರಗಳನುು
ಪ್ರರ್ೋಗಿಸುತ್ರಾದದ ಇಂದ ೊರೋಪ್ಮ ವಿೋರ ಕಣಣನನುು
ಮೃತುಾವು ಹ ೋಗ ಮುಟ್ಟಿತು? ಯಾರ ಕುಂಡಲಗಳನುು
ಸಿವೋಕರಿಸಿ ಪ್ುರಂದರನು ಪ್ರತ್ರಯಾಗಿ ಕನಕಭೊಷ್ಣ
ವಿದುಾತಪಭ ಯ ದಿವಾ ಶ್ಕ್ತಾಯನುು ನಿೋಡಿದದನ ೊೋ, ಯಾರಲ್ಲಿ
40
ಕನಕಭೊಷ್ಣ ರ ಕ ೆಯುಳು ಸಪ್ಣಮುಖ್ದ ದಿವಾ
ಶ್ರವಿದಿದತ ೊೋ ಆ ಶ್ತುರಹಂತಕ ಅರಿಸೊದನನು ಹ ೋಗ
ಹತನಾದನು? ಜಾಮದಗಿುಯಿಂದ ಮಹಾಘೊೋರ
ಬರಹಾಮಸರವನುು ಕಲ್ಲತುಕ ೊಂಡು ಭಿೋಷ್ಮ-ದ ೊರೋಣರ ೋ
ಮದಲಾದ ಮಹಾರಥ ವಿೋರರನುು ಕ್ತೋಳಾಗಿ ಕಾಣುತ್ರಾದದ,
ಶ್ರಪ್ತೋಡಿತ ದ ೊರೋಣಮುಖ್ಾರು ವಿಮುಖ್ರಾಗುತ್ರಾದುದದನುು
ನ ೊೋಡಿ ಮಹಾಬಾಹು ಸೌಭದರನ ಕಾಮುಣಕವನುು
ಶ್ರಗಳಿಂದ ತುಂಡರಿಸಿದ, ಸಾವಿರ ಆನ ಗಳ ಪಾರಣವುಳು,
ವಾಯುವಿನಂತ ವ ೋಗವುಳು, ಅಚುಾತ. ಸಹ ೊೋದರ
ಭಿೋಮನನನುು ವಿರಥನನಾುಗಿಸಿ ಅಪ್ಹಾಸಾಮಾಡಿದ,
ಸಹದ ೋವನನುು ಸನುತಪ್ವಣ ಶ್ರಗಳಿಂದ ಸ ೊೋಲ್ಲಸಿ
ವಿರಥನನಾುಗಿ ಮಾಡಿ ಧಮಣವನುು ತ್ರಳಿದು ಕೃಪ ಯಿಂದ
ಸಂಹರಿಸದಿದದ, ಸಹಸರ ಮಾಯಗಳನುು ಧವಂಸಿಸಿ ರಣ ೊೋತೆಟ
ರಾಕ್ಷಸ ೋಂದರ ರ್ಟ ೊೋತೆಚನನುು ಶ್ಕರನಿತಾ ಶ್ಕ್ತಾಯಿಂದ
ಸಂಹರಿಸಿದ, ಯಾರಿಗ ಹ ದರಿ ಧನಂರ್ಯನು ಇಷ್ುಿ
ದಿವಸಗಳು ದ ವೈರಥಯುದಧಕ ೆ ಬಂದಿರಲ್ಲಲಿವೋ ಅಂತಹ
ಮಹಾವಿೋರನು ಹ ೋಗ ರಣದಲ್ಲಿ ಹತನಾದನು? ಅವನ ರಥವು
ತುಂಡಾಗಿರದಿದದರ , ಧನುಸುಿ ತುಂಡಾಗಿರದಿದದರ , ಅಥವಾ
41
ಅಸರಗಳ ೋನಾದರೊ ಹಾಳಾಗಿರದಿದದರ ಅವನು ಹ ೋಗ ತಾನ
ಶ್ತುರಗಳಿಂದ ಹತನಾಗುತ್ರಾದದನು? ಮಹಾಧನುಸಿನುು
ಟ ೋಂಕರಿಸುವ, ಘೊೋರಶ್ರಗಳನೊು ದಿವಾಾಸರಗಳನೊು
ಯುದಧದಲ್ಲಿ ಪ್ರರ್ೋಗಿಸುವ, ಶಾದೊಣಲದಂತಹ ವ ೋಗವುಳು
ಆ ಪ್ುರುಷ್ಶಾದೊಣಲ ಕಣಣನನುು ರಣದಲ್ಲಿ ಗ ಲಿಲು
ಯಾರುತಾನ ಶ್ಕಾರು? ಅವನು ಹತನಾದನ ಂದು ನಿೋನು ನನಗ
ಹ ೋಳುತ್ರಾರುವ ! ನಿಶ್ಚಯವಾಗಿಯೊ ಅವನ ಧನುಸುಿ
ತುಂಡಾಗಿದಿದರಬ ೋಕು ಅಥವಾ ರಥವು ನ ಲದಲ್ಲಿ
ಹುಗಿದಿದಿದರಬ ೋಕು ಅಥವಾ ಅವನ ಅಸರಗಳು
ನಷ್ಿವಾಗಿದಿದರಬಹುದು. ಇವುಗಳಲಿದ ೋ ಅವನ ನಾಶ್ಕ ೆ ಬ ೋರ
ಕಾರಣಗಳನುು ನಾನು ಕಾಣುತ್ರಾಲಿ! ಸಂರ್ಯ! ಅರ್ುಣನನನುು
ಕ ೊಲಿದ ಯೋ ಪಾದಗಳನುು ತ ೊಳ ಯಿಸಿಕ ೊಳುುವುದಿಲಿವ ಂಬ
ಮಹಾಘೊೋರವರತವು ಯಾವ ಮಹಾತಮನದಾದಗಿತ ೊಾೋ, ಯಾರ
ಭಿೋತ್ರಯಿಂದ ಪ್ುರುಷ್ಷ್ಣಭ ಧಮಣರಾರ್ ಯುಧಿಷ್ಠಿರನು
ವನದಲ್ಲಿ ಹದಿಮೊರುವಷ್ಣಗಳಲ್ಲಿ ನಿತಾವೂ ನಿದ ದಯನುು
ಪ್ಡ ದಿರಲ್ಲಲಿವೋ, ಯಾವ ಮಹಾತಮ ವಿೋಯಣವಂತನ
ವಿೋಯಣವನುು ಸಮಾಶ್ರಯಿಸಿ ನನು ಪ್ುತರನು ಪಾಂಡವರ
ಭಾಯಣಯನುು ಬಲಾತಾೆರವಾಗಿ ಸಭ ಗ ಎಳ ದು ತಂದನ ೊೋ,
42
ಕುರುಸಂಸದಿಯ ಸಭಾಮಧಾದಲ್ಲಿ ಪಾಂಡವರೊ ಕೊಡ
ನ ೊೋಡುತ್ರಾದದಂತ ಪಾಂಚಾಲ್ಲಯನುು ದಾಸಭಾಯಣಯಂದು
ಯಾರು ಕರ ದನ ೊೋ, ಗಾಂಡಿೋವದಿಂದ ಹ ೊರಡುವ ಉಗರ
ಶ್ರಗಳ ಸಪಶ್ಣಗಳ ಕುರಿತೊ ರ್ೋಚಿಸದ ೋ ಯಾರು ಪಾಥಣರು
ನ ೊೋಡುತ್ರಾದದಂತ ಯೋ “ಕೃಷ ಣೋ! ನಿೋನಿೋಗ
ಪ್ತ್ರಗಳಿಲಿದವಳಾಗಿರುವ !” ಎಂದು ಹ ೋಳಿದದನ ೊೋ,
ಸವಬಾಹುಬಲವನುು ಆಶ್ರಯಿಸಿದ ಯಾರಿಗ ಪ್ುತರ-
ರ್ನಾದಣನರ ೊಡನಿರುವ ಪಾಥಣನಮೋಲ
ಮುಹೊತಣಕಾಲವೂ ಭಯವಿದಿದರಲ್ಲಲಿವೋ, ಅಂಥವನನುು
ವಾಸವನ ೊಂದಿಗ ದ ೋವತ ಗಳ ವಧಿಸಲಾರರ ಂದು
ನನಗನಿುಸಿತುಾ. ಅಂಥವನು ಪಾಂಡವರಿಂದ ಹ ೋಗ
ವಧಿಸಲಪಟಿನು? ಆಧಿರಥನು ಮೌವಿಣಯನುು ಮುಟುಿತ್ರಾದಾದಗ
ಮತುಾ ಕ ೈಚಿೋಲವನುು ಕಟ್ಟಿಕ ೊಳುುತ್ರಾದಾದಗ ಯಾವ ಪ್ುರುಷ್ನೊ
ಅವನ ಎದಿರು ನಿಲುಿವ ಧ ೈಯಣಮಾಡುತ್ರಾರಲ್ಲಲಿ. ಈ
ಮೋದಿನಿಯು ಸ ೊೋಮಸೊಯಣರ ಪ್ರಭ ಗಳಿಂದ
ಹೋನವಾಗಬಹುದು. ಆದರ ಸಮರದಲ್ಲಿ
ಪ್ಲಾಯನಮಾಡದಿದದ ಆ ಪ್ುರುಷ ೋಂದರನ ವಧ ಯು
ಅಸಂಭವವು. ಮಂದ ದುಬುಣದಿಧ ಪ್ುತರಕ ದುರ್ೋಣಧನನು
43
ಭಾರತ ದುಃಶಾಸನನ ಸಹಾಯದಿಂದ
ವಾಸುದ ೋವನಾಡಿದುದನುು ಸಿವೋಕರಿಸದ ೋ ಈಗ ವೃಷ್ಭಸೆಂದ
ಕಣಣನು ಕ ಳಗುರುಳಿದುದನುು ಮತುಾ ದುಃಶಾಸನನು
ಹತನಾಗಿದುದನುು ನ ೊೋಡಿ ಶ ೋಕ್ತಸುತ್ರಾರಬಹುದಲಿವ ೋ?
ವ ೈಕತಣನನು ಸವಾಸಾಚಿಯಿಂದ ದ ವೈರಥದಲ್ಲಿ
ಹತನಾದುದನುು ಕ ೋಳಿ ಮತುಾ ವಿರ್ಯಿ ಪಾಂಡವರನುು ನ ೊೋಡಿ
ದುರ್ೋಣಧನನು ಏನನಾುದರೊ ಹ ೋಳಿದನ ೋ? ಸಂಯುಗದಲ್ಲಿ
ದುಮಣಷ್ಣಣ ಮತುಾ ವೃಷ್ಸ ೋನರು ಹತರಾದುದನುು ಕ ೋಳಿ,
ಮಹಾರಥರಿಂದ ವಧಿಸಲಪಡುತ್ರಾದದ ಸ ೋನ ಯು
ಭಗುವಾದುದನುು ನ ೊೋಡಿ, ಪ್ಲಾಯನಪ್ರಾಯಣ ರಾರ್
ರಥಿಗಳು ಪ್ರಾಙ್ುಮಖ್ರಾಗಿ ಓಡಿ ಹ ೊೋಗುತ್ರಾರುವುದನುು
ನ ೊೋಡಿ ನನು ಮಗನು ಶ ೋಕ್ತಸುತ್ರಾರಬಹುದಲಿವ ೋ?
44
ಏನನಾುದರೊ ಹ ೋಳಿದನ ೋ? ಸಭ ಯಲ್ಲಿ “ಕಣಣನು ರಣದಲ್ಲಿ
ಅರ್ುಣನನನುು ಕ ೊಲುಿತಾಾನ ” ಎಂದು ಗಾಂಧಾರರಾರ್ನಿಗ
ಹ ೋಳಿದದ ಅವನು, ಕಣಣನ ೋ ಹತನಾಗಲು ಏನು ಹ ೋಳಿದನು?
ಹಂದ ದೊಾತದಲ್ಲಿ ಪಾಂಡವರನುು ವಂಚಿಸಿ ಹೃಷ್ಿನಾಗಿದದ
ಸೌಬಲ ಶ್ಕುನಿಯು ಕಣಣನು ಹತನಾದಾಗ ಏನು ಹ ೋಳಿದನು?
ಕಣಣನು ಹತನಾದುದನುು ನ ೊೋಡಿ ಮಹ ೋಷಾವಸ ಸಾತವತರ
ಮಹಾರಥ ಹಾದಿಣಕಾ ಕೃತವಮಣನು ಏನು ಹ ೋಳಿದನು?
ಬಾರಹಮಣ-ಕ್ಷತ್ರರಯ-ವ ೈಶ್ಾರು ಯಾರಿಂದ ಧನುವ ೋಣದದ
ಶ್ಕ್ಷಣವನುು ಪ್ಡ ಯಲು ಬಯಸುತಾಾರ ೊೋ ಆ ಧಿೋಮತ
ಯುವಕ ರೊಪ್ಸಂಪ್ನು ಸುಂದರ ಮಹಾಯಶ್ಸಿವ
ದ ೊರೋಣಪ್ುತರ ಅಶ್ವತಾಾಮನು ಕಣಣನು ಹತನಾದಾಗ ಏನು
ಹ ೋಳಿದನು? ಕಣಣನು ಹತನಾಗಲು ಧನುವ ೋಣದದಲ್ಲಿ
ಆಚಾಯಣತವವನುು ಪ್ಡ ದಿರುವ ಪ್ರಮತತವವಿದು ಶಾರದವತ
ಕೃಪ್ನು ಏನು ಹ ೋಳಿದನು? ಮದರರಾರ್ ಮಹ ೋಷಾವಸ
ಸಮಿತ್ರಶ ೋಭನ ಶ್ಲಾನು ಕಣಣನು ಕ ಳಗುರುಳಿದುದ ಲಿವನೊು
ನ ೊೋಡಿದದನು. ಅವನು ಮತುಾ ಯುದಧಮಾಡಲು ಆಗಮಿಸಿದದ
ಪ್ೃಥಿವಯ ರಾರ್ರು ವ ೈಕತಣನನು ಹತನಾದುದನುು ನ ೊೋಡಿ
ಏನು ಹ ೋಳಿದರು? ರಥವಾಾಗರ, ನರಷ್ಣಭ ಕಣಣನು
45
ಹತನಾಗಲು ಉಳಿದ ಸ ೋನ ಯ ಮುಖ್ದಲ್ಲಿ ಯಾರಿದದರು?
ರಥಿಗಳಲ್ಲಿ ಶ ರೋಷ್ಿ ಮದರರಾರ್ ಶ್ಲಾನು ವ ೈಕತಣನನ
ಸಾರಥಾವನುು ಹ ೋಗ ಸಿವೋಕರಿಸಿದನು ಎನುುವುದನುು ನನಗ
ಹ ೋಳು. ಸಂಯುಗದಲ್ಲಿ ಸೊತಪ್ುತರ ಕಣಣನ ಬಲಚಕರವನುು
ಯಾರು ರಕ್ಷ್ಸುತ್ರಾದದರು? ಎಡಚಕರವನುು ಮತುಾ ಆ ವಿೋರನ
ಎದುರು ಯಾರು ರಕ್ಷ್ಸುತ್ರಾದದರು? ಯಾವ ಶ್ ರರು ಕಣಣನನುು
ಕೊಡಿಕ ೊಂಡು ಯುದಧಮಾಡಿದರು? ಯಾವ ಕ್ಷುದರರು
ಭಯದಿಂದ ಓಡಿಹ ೊೋದರು? ನಿೋವ ಲಿರೊ ಒಟ್ಟಿಗ ೋ
ಇರುವಾಗ ಮಹಾರಥ ಕಣಣನು ಹತನಾದುದು ಹ ೋಗ ?
ಪಾಂಡವ ಶ್ ರರು ಹ ೋಗ ಮಳ ಸುರಿಸುವ ಮೋಡಗಳಂತ
ಶ್ರವಷ್ಣಗಳನುುಂಟುಮಾಡುತಾಾ ಆ ಮಹಾರಥನನುು
ಎದುರಿಸಿದರು? ಬಾಣಗಳಲ್ಲಿ ಮಹತಾರವಾದುದ ಂದು
ಪ್ರಸಿದಧವಾಗಿದದ ಆ ಸಪ್ಣಮುಖ್ದ ದಿವಾ ಬಾಣವು ಹ ೋಗ
ವಾಥಣವಾಯಿತು ಎನುುವುದನುು ನನಗ ಹ ೋಳು. ನಮಮವರ
ಸ ೋನ ಗಳ ಮುಖ್ಾರ್ೋಧನ ೋ ಹತನಾದನ ಂದರ ಏನೊ
ಉಳಿಯಲ್ಲಲಿವ ಂದು ನನಗನಿುಸುತ್ರಾದ . ನನಗ ೊೋಸೆರವಾಗಿ
ತಮಮ ಜಿೋವಗಳನ ುೋ ಒತ ಯಿ
ಾ ಟೊಿ ಯುದಧಮಾಡುತ್ರಾದದ
ಕುರುಸತಾಮ ವಿೋರ ಮಹ ೋಷಾವಸ ಭಿೋಷ್ಮ-ದ ೊರೋಣರು
46
ಹತರಾದರ ಂದು ಕ ೋಳಿದಾಗಲ ೋ ನನು ಜಿೋವಿತಕ ೆ
ಅಥಣವಿರಲ್ಲಲಿ. ಯಾರ ಬಾಹುಬಲವು ಸಾವಿರ ಆನ ಗಳಿಗ
ಸಮನಾಗಿತ ೊಾೋ ಆ ಆಹವಶ ೋಭಿೋ ರಾಧ ೋಯನು
ಹತನಾದುದನುು ನಾನು ಸಹಸಿಕ ೊಳುಲಾರ ! ದ ೊರೋಣನು
ಹತನಾಗಲು ಕೌರವರು ಮತುಾ ಶ್ತುರಗಳ ನಡುವ ನರವಿೋರರ
ಸಂಗಾರಮವು ಹ ೋಗ ನಡ ಯಿತು ಎನುುವುದನುು ನನಗ ಹ ೋಳು.
ಕೌಂತ ೋಯರ ೊಡನ ಕಣಣನು ಯಾವರಿೋತ್ರಯ ಯುದಧವನುು
ಆರ್ೋಜಿಸಿದನು? ಅವನು ರಣದಲ್ಲಿ ಹ ೋಗ ಹತನಾಗಿ
ಶಾಂತನಾದನು ಎನುುವುದನುು ಹ ೋಳಬ ೋಕು.”
47
ಕೌರವರ ಸ ೋನ ಯು ಓಡಿಹ ೊೋಗುತ್ರಾರಲು ಪಾಥಣ ಯುಧಿಷ್ಠಿರನು
ಸಹ ೊೋದರರ ೊಂದಿಗ ತನು ಸ ೋನ ಯ ವೂಾಹವನುು ರಚಿಸಿ ಸಿದಧನಾದನು.
ಅವನು ಹಾಗ ಸಿದಧನಾಗಿರುವುದನುು ತ್ರಳಿದು ನಿನು ಮಗನು
ಓಡಿಹ ೊೋಗುತ್ರಾರುವ ತನು ಸ ೋನ ಯನುು ನ ೊೋಡಿ ಪೌರುಷ್ದ
ಮಾತುಗಳಿಂದ ತಡ ದನು. ತನು ಸ ೋನ ಯನುು ಬಾಹುವಿೋಯಣದಿಂದ
ವಾವಸಿಾತವಾಗಿಸಿ ಸಾಾಪ್ತಸಿಕ ೊಂಡು ಬಹಳ ಹ ೊತುಾ ಲಬಧಲಕ್ಷಯರಾಗಿದದ
ಹೃಷ್ಿರಾಗಿದದ ಪ್ರಿಶ್ರಮಪ್ಟುಿ ಯುದಧಮಾಡುತ್ರಾದದ ಪಾಂಡವರ ೊಂದಿಗ
ಯುದಧಮಾಡುತ್ರಾದುದ, ಸಂಧಾಾಕಾಲವಾಗುತ್ರಾದದಂತ ಸ ೋನ ಗಳು
ಹಂದ ಸರಿಯುವಂತ ಮಾಡಿದನು. ಸ ೋನ ಗಳು ಹಂದಿರುಗುವಂತ ಮಾಡಿ
ತಾನೊ ಶ್ಬಿರವನುು ಪ್ರವ ೋಶ್ಸಿ, ಆತಮಹತಕಾೆಗಿ ಕುರುಗಳ ಂದಿಗ
ರಹಸಾದಲ್ಲಿ ಮಂತಾರಲ ೊೋಚನ ಗ ೈದನು. ಬಹುಮೊಲಾ
ರತುಗಂಬಳಿಗಳಿಂದ ಅಚಾೆದಿತ ಪ್ಯಣಂಕಗಳಲ್ಲಿಯೊ ಶ ರೋಷ್ಿ
ಸಿಂಹಾಸನಗಳಲ್ಲಿಯೊ ಕುಳಿತ್ರದದ ಅವರು ಸುಖ್ ಸುಪ್ಪತ್ರಾಗ ಯ ಮೋಲ
ಕುಳಿತ್ರದದ ಅಮರರರಂತ ವಿರಾಜಿಸುತ್ರಾದದರು. ಆಗ ರಾಜಾ
ದುರ್ೋಣಧನನು ಸಾಂತವಪ್ೊರಕ ಸುಮಧುರ ಮಾತುಗಳಿಂದ ಅಲ್ಲಿದದ
ಮಹ ೋಷಾವಸರಿಗ ಸಮರ್ೋಚಿತ ಈ ಮಾತುಗಳನಾುಡಿದನು:
48
ಹೋಗಿರುವಾಗ ನಾವ ೋನು ಮಾಡಬ ೋಕು? ಮಾಡಬ ೋಕಾದ
ಅತ್ರಮುಖ್ಾ ಕಾಯಣವ ೋನು ಎನುುವುದನುು ಸಮಾಲ ೊೋಚಿಸಿ
ಈಗಲ ೋ ಹ ೋಳಿ!”
49
ಆದರೊ ಕೊಡ ನಮಮ ವಿರ್ಯದ ಕುರಿತು ನಿರಾಶ ಗ ೊಳುಲು
ಕಾರಣವಿಲಿ. ಎಲಿ ಕಾಯಣಗಳ ಉತಾಮ ನಿೋತ್ರಗ
ಅನುಸಾರವಾಗಿ ನಡ ದುದ ೋ ಆದರ ದ ೈವವೂ ಸಹ
ಅನುಕೊಲವಾಗಿಯೋ ಪ್ರಿಣಮಿಸುತಾದ . ಆದುದರಿಂದ ನಾವು
ನರರಲ್ಲಿ ಪ್ರವರನಾಗಿರುವ, ಸವಣಗುಣಗಳಿಂದ
ಯುಕಾನಾಗಿರುವ ಕಣಣನನ ುೋ ಸ ೋನಾಪ್ತ್ರಯನಾುಗಿ ಮಾಡಿ
ಶ್ತುರಗಳನುು ಸದ ಬಡಿಯಬಲ ಿವು.”
50
ಸ ೋನಾಪ್ತ್ರಗಳಾಗಿದದ ಅತ್ರರಥರಾಗಿದದ ಭಿೋಷ್ಮ-
ದ ೊರೋಣರಿಬಬರೊ ಹತರಾದರು. ಅವರಿಬಬರಿಗಿಂತಲೊ ಹ ಚುಚ
ಶ್ಕ್ತಾವಂತನಾಗಿರುವ ನಿೋನು ನನು ಸ ೋನಾಪ್ತ್ರಯಾಗು!
ಮಹ ೋಷಾವಸರಾಗಿದದರೊ ಅವರಿಬಬರು ವೃದಧರಾಗಿದದರು ಮತುಾ
ಧನಂರ್ಯನನುು ಅಪ ೋಕ್ಷ್ಸುತ್ರಾದದರು. ನಿನು ವಚನದಂತ ನಾನು
ಆ ವಿೋರರನುು ಸ ೋನಾಪ್ತ್ರಗಳನಾುಗಿ ಮಾಡಿ ಗೌರವಿಸಿದ ನು.
ತಾನು ಪಾಂಡುಪ್ುತರರಿಗೊ ಪ್ತತಾಮಹನ ಂಬುದನುು
ನ ನಪ್ತಸಿಕ ೊಂಡು ಭಿೋಷ್ಮನು ಹತುಾ ದಿವಸಗಳ
ಮಹಾರಣದಲ್ಲಿ ಅವರನುು ರಕ್ಷ್ಸಿದನು. ನಿೋನೊ
ಶ್ಸರತಾಾಗಮಾಡಿರಲು ಮಹಾಯುದಧದಲ್ಲಿ ಫಲುಗನನು
ಶ್ಖ್ಂಡಿಯನುು ಮುಂದಿರಿಸಿಕ ೊಂಡು ಪ್ತತಾಮಹ ಭಿೋಷ್ಮನನುು
ಹ ೊಡ ದುರುಳಿಸಿದನು. ಆ ಮಹಾಭಾಗನು ಶ್ರಶ್ಯಾಯ
ಮೋಲ ಮಲಗಲು ನಿನು ಮಾತ್ರನಂತ ದ ೊರೋಣನು ನಮಮ
ನಾಯಕನಾದನು. ಆ ವೃದಧನೊ ಕೊಡ ಶ್ಷ್ಾತವದಿಂದಾಗಿ
ಪಾಥಣರನುು ರಣದಲ್ಲಿ ರಕ್ಷ್ಸಿ ಬ ೋಗನ ೋ ಧೃಷ್ಿದುಾಮುನಿಂದ
ಹತನಾದನು. ಆ ಇಬಬರು ಪ್ರಧಾನರೊ ಹತನಾದನಂತರ
ಎಷ ಿೋ ರ್ೋಚಿಸಿದರೊ ಸಮರದಲ್ಲಿ ನಿನಗ ಸರಿಸಮನಾದ
ರ್ೋಧ ಬ ೋರ ಯಾರನೊು ನಾನು ಕಾಣಲಾರ . ನಮಗ
51
ವಿರ್ಯವನುು ತಂದುಕ ೊಡಲು ನಿೋನ ೋ ಶ್ಕಾ ಎನುುವುದರಲ್ಲಿ
ಸಂಶ್ಯವಿಲಿ. ಈ ಹಂದ , ಈಗ ಮತುಾ ಇದರ ಮುಂದ ಕೊಡ
ನಿೋನ ೋ. ಇದನುು ಅರಿತ್ರರುವ . ಧುರಂಧರನಾದ ನಿೋನು
ರಣದಲ್ಲಿ ಯುದಧದ ಭಾರವನುು ಹ ೊರಬ ೋಕಾಗಿದ . ನಿೋನ ೋ
ನಿನುನುು ಸ ೋನಾನಿಯಾಗಿ ಅಭಿಷ ೋಕ್ತಸಿಕ ೊೋ! ಅವಾಯ ಸೆಂದನು
ಹ ೋಗ ದ ೋವತ ಗಳ ಸ ೋನಾನಿಯಾದನ ೊೋ ಹಾಗ ನಿೋನೊ ಕೊಡ
ಧಾತಣರಾಷ್ರರ ಈ ಸ ೋನ ಯನುು ಉದಧರಿಸು. ಮಹ ೋಂದರನು
ದಾನವರನುು ಹ ೋಗ ೊೋ ಹಾಗ ಸವಣ ಶ್ತುರಗಣಗಳನೊು
ಸಂಹರಿಸು. ವಿಷ್ುಣವನುು ನ ೊೋಡಿದ ದಾನವರಂತ ರಣದಲ್ಲಿ
ನಿಂತ್ರರುವ ಮಹಾರಥ ನಿನುನುು ನ ೊೋಡಿ ಪಾಂಡವರು
ಪಾಂಚಾಲರ ೊಂದಿಗ ಓಡಿಹ ೊೋಗುವರು. ಆದುದರಿಂದ ನಿೋನು
ಈ ಮಹಾಸ ೋನ ಯ ಸಂಚಾಲಕನಾಗು! ಪ್ರಯತುಶ್ೋಲನಾಗಿ
ನಿೋನು ನಿಂತ್ರರಲು ಅಮಾತಾರು, ಪಾಂಚಾಲರು ಮತುಾ
ಸೃಂರ್ಯರ ೊಂದಿಗ ಪಾಂಡವರು ಗತಚ ೋತನರಾಗುವರು.
ಉದಯಿಸುತ್ರಾರುವ ಸೊಯಣನು ತನು ತ್ರೋವರ ತ ೋರ್ಸಿಿನಿಂದ
ಉರಿದು ಹ ೋಗ ಕತಾಲ ಯನುು ಅಪ್ಹರಿಸುತಾಾನ ೊೋ ಹಾಗ
ನಿೋನೊ ಕೊಡ ಶ್ತುರಗಳನುು ಇಲಿದಂತ ಮಾಡು!”
52
ಕಣಣನು ಹ ೋಳಿದನು:
53
54
“ಗ ೊೋವಿಂದನ ೊಂದಿಗ ಮತುಾ ಅನುಯಾಯಿಗಳ ಂದಿಗ ನಿೋನು
ಮಹಾಯುದಧದಲ್ಲಿ ಪಾಥಣರನುು ರ್ಯಿಸು!” ಎಂದು
ಬಂದಿಗಳ ದಿವರ್ರೊ ಅವನನುು ಹರಸಿದರು. “ರಾಧ ೋಯ!
ಉದಯಿಸುವ ಸೊಯಣನು ತನು ಉಗರ ಕ್ತರಣಗಳಿಂದ ಸದಾ
ಕತಾಲ ಯನುು ಹ ೋಗ ಹ ೊೋಗಲಾಡಿಸುತಾಾನ ೊೋ ಹಾಗ ನಿೋನು
ವಿರ್ಯಕಾೆಗಿ ಪಾಂಚಾರರ ೊಂದಿಗ ಪಾಥಣರನುು ಸಂಹರಿಸು!
ಉರಿಯುತ್ರಾರುವ ಸೊಯಣನನುು ಗೊಬ ಗಳು ಹ ೋಗ
ನ ೊೋಡಲಾರವೋ ಹಾಗ ನಿನಿುಂದ ಬಿಡಲಪಟಿ ಶ್ರಗಳನುು
ಕ ೋಶ್ವನ ೊಂದಿಗ ಅವರೊ ಕೊಡ ನ ೊೋಡಲಾರರು.
ಸಮರದಲ್ಲಿ ಶ್ಸರಗಳನುು ಧರಿಸಿರುವ ಮಹ ೋಂದರನನುು
ದಾನವರು ಹ ೋಗ ಎದುರಿಸಲಾರರ ೊೋ ಹಾಗ
ಪಾಂಚಾಲರ ೊಂದಿಗ ಪಾಥಣರು ನಿನು ಎದುರು ನಿಲಿಲು
ಶ್ಕಾರಾಗುವುದಿಲಿ.”
55
ಸಿದಿಧಯಾಯಿತ ಂದ ೋ ಭಾವಿಸಿದರು. ಕಣಣನೊ ಕೊಡ ಸ ೋನಾಪ್ತಾವನುು
ಪ್ಡ ದು ಸೊರ್ೋಣದಯವಾಗುತ್ರಾರಲು ಸನುದಧರಾಗುವಂತ ಸ ೋನ ಗಳಿಗ
ಆಜ್ಞಾಪ್ತಸಿದನು. ಕೌರವ ಪ್ುತರರಿಂದ ಪ್ರಿವೃತನಾಗಿದದ ಕಣಣನು ಅಲ್ಲಿ
ತಾರಕಾಮಯ ಸಂಗಾರಮದಲ್ಲಿ ದ ೋವತ ಗಳಿಂದ ಪ್ರಿವೃತನಾದ
ಸೆಂದನಂತ ಯೋ ಶ ೋಭಿಸಿದನು.
56
ತ ೊೋರಣಗಳನುು ಹ ೊರಿಸಿದದ, ವಿಮಲ ಆದಿತಾವಣಣದ
ಕಾಮುಣಕವನುು ಹ ೊತ್ರಾದದ, ಎತಾರದಲ್ಲಿ ಹಾರಾಡುತ್ರಾದದ ಪ್ತಾಕ ಯುಳು
ರಥದಲ್ಲಿ ಸೊತಪ್ುತರನು ಕಾಣಿಸಿಕ ೊಂಡನು. ಶ್ಂಖ್ವನುು ಊದುತಾಾ
ಹ ೋಮಜಾಲಗಳಿಂದ ವಿಭೊಷ್ಠತ ರಥದಲ್ಲಿ ನಿಂತು, ಬಂಗಾರದಿಂದ
ವಿಭೊಷ್ಠತ ಮಹಾ ಚಾಪ್ವನುು ಟ ೋಂಕರಿಸುತ್ರಾದದ, ಕತಾಲ ಯನುು
ಕಳ ಯಲು ಉದಯಿಸುತ್ರಾದದ ಸೊಯಣನಂತ್ರದದ ರಥಿಗಳಲ್ಲಿ ಶ ರೋಷ್ಿ
ಮಹ ೋಷಾವಸ ಕಣಣನನುು ನ ೊೋಡಿ ಅಲ್ಲಿದದ ಸಹಸಾರರು ಕೌರವರಲ್ಲಿ
ಯಾರೊ ಭಿೋಷ್ಮ ಮತುಾ ದ ೊರೋಣ ಮತುಾ ಇತರರ ಮರಣದ ಕುರಿತು
ದುಃಖಿಸಲ್ಲಲಿ. ಶ್ಂಖ್ದ ಶ್ಬಧದ ೊಂದಿಗ ರ್ೋಧರನುು ಅವಸಪ್ಡಿಸುತಾಾ
ಕಣಣನು ಕೌರವರ ಸ ೋನ ಗಳನುು ಹ ೊರಡಿಸಿದನು. ಆಗ ಪಾಂಡವರನುು
ರ್ಯಿಸಲು ಬಯಸಿದ ಶ್ತುರತಾಪ್ನ ಮಹ ೋಷಾವಸ ಕಣಣನು ಮಕರ
ವೂಾಹವನುು ರಚಿಸಿ ಮುಂದುವರ ದನು.ಮಕರದ ಬಾಯಿಯಲ್ಲಿ
ಕಣಣನಿದದನು. ನ ೋತರಗಳ ರಡರಲ್ಲಿ ಶ್ಕುನಿ ಮತುಾ ಉಲೊಕರಿದದರು.
ಅದರ ಶ್ರಸಿಿನಲ್ಲಿ ದ ೊರೋಣಪ್ುತರನೊ, ಕುತ್ರಾಗ ಯಲ್ಲಿ ಎಲಿ ಸ ೊೋದರರೊ,
ಮಧಾದಲ್ಲಿ ಮಹಾ ಬಲದಿಂದ ಆವೃತನಾದ ರಾಜಾ
ದುರ್ೋಣಧನನೊ ಇದದರು. ಅದರ ಎಡಭಾಗದಲ್ಲಿ ನಾರಾಯಣರ
ಮತುಾ ಗ ೊೋಪಾಲರ ಸ ೋನ ಗಳ ಂದಿಗ ಕೃತವಮಣನು
ವಾವಸಿಾತನಾಗಿದದನು. ಅದರ ಬಲಕಾಲ್ಲನಲ್ಲಿ ಗೌತಮನು ತ್ರರಗತಣರು
57
ಮತುಾ ದಕ್ಷ್ಣಾತಾರಿಂದ ಸಂವೃತನಾಗಿ ನಿಂತ್ರದದನು. ಎಡ ಹಮಮಡಿಯ
ಭಾಗದಲ್ಲಿ ಮದರದ ೋಶ್ದ ವಿಶಾಲ ಸ ೋನ ರ್ಂದಿಗ ಶ್ಲಾನು
ವಾವಸಿಾತನಾಗಿದದನು. ಬಲಹಮಮಡಿಯ ಭಾಗದಲ್ಲಿ ಸುಷ ೋಣನು
ಸಹಸಾರರು ರಥಗಳಿಂದ ಮತುಾ ನೊರಾರು ಆನ ಗಳಿಂದ ಪ್ರಿವೃತನಾಗಿ
ನಿಂತ್ರದದನು. ಅದರ ಪ್ುಚಚಭಾಗದಲ್ಲಿ ಚಿತರಸ ೋನ ಮತುಾ ಚಿತರರು ಮಹಾ
ಸ ೋನ ಗಳಿಂದ ಆವೃತರಾಗಿ ನಿಂತ್ರದದರು. ಹಾಗ ನರವರ ೊೋತಾಮ
ಕಣಣನು ಹ ೊರಡುತ್ರಾರಲು ಧಮಣರಾರ್ನು ಧನಂರ್ಯನನುು ನ ೊೋಡಿ
ಹೋಗ ಹ ೋಳಿದನು:
58
ವಿರ್ಯವು ನಿನುದಾಗುವುದು! ಹನ ುರಡು ವಷ್ಣಗಳಿಂದಲೊ
ನನುಲ್ಲಿ ನಾಟ್ಟರುವ ಈ ಮುಳುನುು ನಿೋನು ಇಂದು ಕ್ತೋಳಬ ೋಕು.
ಇದನುು ತ್ರಳಿದು ನಿನಗಿಷ್ಿವಾದ ರಿೋತ್ರಯಲ್ಲಿ ಸ ೋನ ಗಳ
ವೂಾಹವನುು ರಚಿಸು!”
59
ಹತರಾದರ ಂದ ೋ ಭಾವಿಸಿದನು. ಹಾಗ ಯೋ ಪಾಂಡವಿೋ ಸ ೋನ ಯ
ವೂಾಹವನುು ನ ೊೋಡಿ ಯುಧಿಷ್ಠಿರನು ಕಣಣನ ೊಂದಿಗ ಧಾತಣರಾಷ್ರರು
ಹತರಾದರ ಂದ ೋ ಭಾವಿಸಿದನು. ಆಗ ಒಮಮಲ ೋ ಶ್ಂಖ್, ಭ ೋರಿ, ಪ್ಣವ,
ಅನಕ, ಗ ೊೋಮುಖ್ಗಳನುು ಜ ೊೋರಾಗಿ ಮಳಗಿಸಲು ಎಲಿಕಡ
ಶ್ಬಧವುಂಟಾಯಿತು. ಎರಡೊ ಸ ೋನ ಗಳಲ್ಲಿ ರ್ಯವನುು ಬಯಸಿದದ
ಶ್ ರರ ಸಿಂಹನಾದಗಳ ಮಹಾಗರ್ಣನ ಯು ಕ ೋಳಿಬಂದಿತು.
ಕುದುರ ಗಳ ಹ ೋಂಕಾರಗಳ , ಆನ ಗಳ ಘ್ೋಂಕಾರವೂ, ರಥಗಾಲ್ಲಗಳ
ಉಗರ ಶ್ಬಧಗಳ ಉದಭವಿಸಿದವು. ವೂಾಹದ ಮುಖ್ದಲ್ಲಿ
ಕವಚಧಾರಿಯಾಗಿದದ ಮಹ ೋಷಾವಸ ಕಣಣನನುು ನ ೊೋಡಿ ದ ೊರೋಣನನುು
ಕಳ ದುಕ ೊಂಡಿದುದರ ವಾಸನವು ಯಾರಿಗೊ ಇಲಿದಂತಾಗಿ
ತ ೊೋರುತ್ರಾತುಾ. ಎರಡೊ ಸ ೋನ ಗಳಲ್ಲಿ ಮಹಾಸತಾವಯುತ ಪ್ರಹೃಷ್ಿ
ಯುದಧಮಾಡಲು ಬಯಸಿದದ ಅನ ೊಾೋನಾರನುು ಸಂಹರಿಸುವ ಛಲವುಳು
ನರ-ಕುಂರ್ರಗಳಿದದವು. ಹಾಗ ಸಂರಬಧರಾಗಿ ಪ್ರಯತುಪ್ಟುಿ
ಅನ ೊಾೋನಾರನುು ನ ೊೋಡುತಾಾ ಸ ೋನ ಗಳ ಮಧಾದಲ್ಲಿ ಕಣಣ-ಪಾಂಡವರು
ರಾರಾಜಿಸುತ್ರಾದದರು. ಯುದಧಮಾಡುವ ಉತಾಿಹದಿಂದ
ನೃತಾಮಾಡುತ್ರಾರುವವೋ ಎನುುವಂತ ಪ್ರಸಪರರ ಪ್ಕ್ಷ ಪ್ರಪ್ಕ್ಷಗಳಿಗ
ತಾಗುತಾಾ ಆ ಸ ೋನ ಗಳ ರಡೊ ಮೋಲ ರಗಿದವು. ಆಗ ಅನ ೊಾೋನಾರನುು
ಸಂಹರಿಸುವುದರಲ್ಲಿ ದೃಢರಾಗಿದದ ನಾರವಾರಣವಾಜಿಗಳ ಮತುಾ
60
ರಥಿಗಳ ಯುದಧವು ಪ್ುನಃ ಪಾರರಂಭವಾಯಿತು.
ಕ್ಷ ೋಮಧೊತ್ರಣವಧ
ಅನ ೊಾೋನಾರನುು ಎದುರಿಸಿದ ಆ ಸ ೋನ ಗಳ ಆನ -ಕುದುರ -ಪ್ದಾತ್ರಗಳು
ಪ್ರಹೃಷ್ಿರಾಗಿದದರು. ದ ೋವಾಸುರರ ಸ ೋನ ಗಳಂತ ಬ ಳಗುತ್ರಾದದ ಆ
ಸ ೋನ ಗಳು ಅತ್ರ ವಿಶಾಲವಾಗಿದದವು. ಆನ -ರಥ-ಕುದುರ -ಪ್ದಾತ್ರಗಳು
ದ ೋಹ-ಪಾಪ್ಗಳನುು ನಾಶ್ಗ ೊಳಿಸುವ ಪ್ರಹಾರಗಳನುು ಶ್ತುರಗಳ ಮೋಲ
ಪ್ರಹರಿಸಿದರು. ಪ್ೊಣಣಚಂದರ, ಸೊಯಣ ಮತುಾ ಪ್ದಮಗಳ
ಕಾಂತ್ರಯಿಂದ ಸಮನಾಗಿ ಬ ಳಗುತ್ರಾದದ ಎರಡೊ ಕಡ ಯ ನರಸಿಂಹರ
ಶ್ರಸುಿಗಳು ರಣಭೊಮಿಯನುು ತುಂಬಿಬಿಟ್ಟಿದದವು. ಯುದಧಮಾಡುತ್ರಾದದ
ಅವರು ಅಧಣಚಂದರ-ಭಲಿ-ಕ್ಷುರಪ್ರ-ಖ್ಡಗ-ಪ್ಟ್ಟಿಷ್-ಪ್ರಶ್ುಗಳಿಂದ
ಇತರರ ಶ್ರಗಳನುು ಕತಾರಿಸುತ್ರಾದದರು. ದಪ್ಪ ಸುದಿೋರ್ಣ ಬಾಹುಗಳಿಂದ
ಕತಾರಿಸಲಪಟಿ ದಷ್ಿಪ್ುಷ್ಿ ನಿೋಳ ಬಾಹುಗಳು ಅಂಗದ-ಆಯುಧಗಳ
ಸಮೋತವಾಗಿ ರಣಾಂಗಣದಲ್ಲಿ ಬಿದಿದದದವು. ರಕಾಲ ೋಪ್ತತ
ಅಂಗ ೈಗಳಿಂದಲೊ ಉಗುರುಗಳಿಂದಲೊ ಕೊಡಿದದ ಆ ಬಾಹುಗಳು
ಗರುಡನಿಂದ ಪ್ರಹರಿಸಲಪಟುಿ ಭೊಮಿಯ ಮೋಲ ಬಿದಿದದದ ಐದು
ಹ ಡ ಗಳ ಸಪ್ಣಗಳಂತ ಕಾಣುತ್ರಾದದವು. ಶ್ತುರಗಳಿಂದ ಹ ೊಡ ಯಲಪಟಿ
ವಿೋರರು ಪ್ುಣಾಗಳು ಕ್ಷ್ೋಣವಾಗಲು ವಿಮಾನಗಳಿಂದ ಬಿೋಳುವ
61
ಸವಗಣಸದಸಾರಂತ ಆನ -ಕುದುರ ಗಳ ಭುರ್ಗಳ ಮೋಲ್ಲಂದ ಕ ಳಕ ೆ
ಬಿೋಳುತ್ರಾದದರು. ರಣದಲ್ಲಿ ವಿೋರರಾದ ರ್ೋಧರನುು ಅವರಿಗಿಂತಲೊ
ವಿೋರರಾದವರು ಭಾರವಾದ ಗದ ಗಳಿಂದಲೊ, ಅನಾ ಪ್ರಿರ್-
ಮುಸಲಗಳಿಂದಲೊ ಹ ೊಡ ದು ಕ ಳಕ ೆ ಕ ಡವುತ್ರಾದದರು. ಆ
ಪ್ರಮಸಂಕುಲದಲ್ಲಿ ರಥಗಳನುು ರಥಗಳು ಧವಂಸಮಾಡಿದವು.
ಮದಿಸಿದ ಆನ ಗಳು ಮದಿಸಿದ ಆನ ಗಳನುು ಮತುಾ ಹಾಗ ಯೋ
ಅಶಾವರ ೊೋಹಗಳು ಅಶಾವರ ೊೋಹಗಳನುು ನಾಶ್ಪ್ಡಿಸಿದವು. ರಥಗಳು
ಶ ರೋಷ್ಿರಥಗಳಿಂದ, ಅಶಾವರ ೊೋಹಗಳು ಮತುಾ ಪ್ದಾತ್ರಗಳು ಆನ ಗಳಿಂದ,
ಪ್ದಾತ್ರಗಳು ಅಶಾವರ ೊೋಹಗಳಿಂದ ಸಂಹರಿಸಲಪಟುಿ ಮಲಗಿದವು.
ಆನ ಗಳಿಂದ ರಥ-ಕುದುರ -ಪ್ದಾತ್ರಗಳ , ರಥಗಳಿಂದ ಆನ -ಕುದುರ -
ಪ್ದಾತ್ರಗಳ , ರಥ-ಪ್ದಾತ್ರ-ಆನ -ಕುದುರ ಗಳಿಂದ ಪ್ದಾತ್ರ-ರಥ-ಆನ -
ಕುದುರ ಗಳು ಹತವಾದವು. ರಥ ಮತುಾ ಕುದುರ ಗಳನ ುೋರಿದದ ರ್ೋಧರು
ರಥ ಮತುಾ ಕುದುರ ಗಳ ಮೋಲ ಏರಿದದ ರ್ೋಧರನುು ಕ ೈಗಳಿಂದಲೊ,
ಶ್ಸರಗಳಿಂದಲೊ, ರಥಗಳಿಂದಲೊ ಹ ೊಡ ದು ಜ ೊೋರಾಗಿ
ಕದನವಾಡುತ್ರಾದದರು.
62
ಧೃಷ್ಿದುಾಮು, ಶ್ಖ್ಂಡಿೋ, ದೌರಪ್ದ ೋಯರು, ಪ್ರಭದರಕರು, ಸಾತಾಕ್ತ,
ಚ ೋಕ್ತತಾನ, ಪಾಂಡಾರು, ಔಡರರು, ಮತುಾ ಕ ೋರಳರು ಭಿೋಮನನುು
ಹಂಬಾಲ್ಲಸಿದದರು. ಮತಾಮಾತಂಗದ ವಿಕರಮಗಳುಳು ಅವರು
ಶ್ರ ೊೋಭೊಷ್ಣಗಳನೊು ಆಭರಣಗಳನೊು ತ ೊಟ್ಟಿದದರು. ಅವರ
ಹಲುಿಗಳು ಕ ಂಪಾಗಿದದವು, ಬಣಣಬಣಣದ ವಸರಗಳನುು ತ ೊಟ್ಟಿದದರು.
ಸುಗಂಧದರವಾಗಳನು ಶ್ರಿೋರಗಳಿಗ ಲ ೋಪ್ತಸಿಕ ೊಂಡಿದದರು. ಖ್ಡಗಗಳನುು
ಸ ೊಂಟಕ ೆ ಬಿಗಿದು ಕ ೊಂಡಿದದರು. ಕ ೈಗಳಲ್ಲಿ ಪಾಶ್ಗಳನುು ಹಡಿದಿದದರು.
ಆನ ಗಳನೊು ತಡ ದು ನಿಲ್ಲಿಸಬಲಿ ಅವರು ಸಮಾನಮೃತುಾವನುು
ಬಯಸಿ ಪ್ರಸಪರರಿಂದ ಅಲಗದ ೋ ಒಟಾಿಗಿಯೋ ಇರುತ್ರಾದದರು.
ನವಿಲುಗರಿಗಳಿಂದ ತಲ ಗಳನುು ಅಲಂಕರಸಿಕ ೊಂಡಿದದರು. ಚಾಪ್ಗಳನುು
ಹಡಿದಿದದರು. ನಿೋಳಕೊದಲ್ಲನ, ಪ್ತರಯ ಮಾತನಾಡುತ್ರಾದದ ಆ ಪ್ದಾತ್ರ-
ಕುದುರ ಸವಾರರು ಪ್ರಾಕರಮದಲ್ಲಿ ಘೊೋರರೊಪ್ತಗಳಾಗಿದದರು.
ಇವರಲಿದ ೋ ಶ್ ರರಾದ ಚ ೋದಿ, ಪಾಂಚಾಲ, ಕ ೋಕಯ, ಕರೊಷ್,
ಕ ೊೋಸಲ, ಕಾಶ್, ಮಾಗಧ ಸ ೋನ ಗಳ ಕೌರವ ಸ ೋನ ಯ ಮೋಲ
ಆಕರಮಣಮಾಡಿದರು. ಅವರ ರಥಗಳು, ಆನ ಗಳು, ಕುದುರ ಗಳು ಮತುಾ
ಪ್ದಾತ್ರಗಳು ಹಷ್ಣದಿಂದ ನಾನವಿಧವಾಗಿ ಕೊಗಿ, ನಗುತಾಾ
ಕುಣಿಯುತ್ರಾದದವು. ಅಂತಹ ವಿಶಾಲ ಸ ೈನಾದ ಮಧಾದಲ್ಲಿ
ವೃಕ ೊೋದರನು ಆನ ಯ ಮೋಲ ಕುಳಿತು ಅನ ೋಕ ಮಹಾಗಾತರದ ಶ ರೋಷ್ಿ
63
ಆನ ಗಳಿಂದ ಪ್ರಿವೃತನಾಗಿ ಶ್ತುರ ಸ ೈನಾದಕಡ ಧಾವಿಸುತ್ರಾದದನು.
64
ಸರಿಸಿಕ ೊಂಡು ಇಬಬರೊ ಮಂಡಲಾಕಾರವಾಗಿ ತ್ರರುಗತ ೊಡಗಿದರು.
ಇಬಬರೊ ಧನುಸುಿಗಳನುು ಹಡಿದು ಪ್ರಸಪರರನುು
ಪ್ರಹರಿಸತ ೊಡಗಿದರು. ಚಪಾಪಳ ಗಳಿಂದಲೊ, ಟ ೋಂಕಾರಗಳಿಂದಲೊ
ಬಾಣಗಳ ಶ್ಬಧಗಳಿಂದಲೊ ಅವರಿಬಬರೊ ಸುತಾಲ್ಲದದ ರ್ನರನುು
ಹಷ್ಣಗ ೊಳಿಸುತಾಾ ಸಿಂಹನಾದಗ ೈದರು. ಗಾಳಿಯಿಂದ ಪ್ರಪ್ರನ
ಹಾರಾಡುತ್ರಾದದ ಪ್ತಾಕ ಗಳಿಂದ ಕೊಡಿದ ಮತುಾ ಸ ೊಂಡಿಲುಗಳನುು
ಮೋಲಕ ೆತ್ರಾದದ ಮಹಾ ಗರ್ಗಳನುು ಬಳಸಿ ಆ ಇಬಬರು ಮಹಾಬಲರೊ
ಯುದಧಮಾಡುತ್ರಾದದರು. ವಷಾಣಕಾಲದ ಮೋರ್ಗಳು ಮಳ ಗರ ಯುವಂತ
ಅವರು ಶ್ಕ್ತಾ-ತ ೊೋಮರವಷ್ಣಗಳಿಂದ ಪ್ರಸಪರರ ಧನುಸುಿಗಳನುು
ತುಂಡರಿಸಿ ಗಜಿಣಸಿದರು. ಆಗ ಕ್ಷ ೋಮಧೊತ್ರಣಯು ತ ೊೋಮರದಿಂದ
ಭಿೋಮನ ವಕ್ಷಸಿಳಕ ೆ ಹ ೊಡ ದು ನಂತರ ವ ೋಗದಿಂದ ಇನೊು ಆರು
ತ ೊೋಮರಗಳಿಂದ ಹ ೊಡ ದು ಗಜಿಣಸಿದನು. ಅಂಗಗಳಲ್ಲಿ
ತ ೊೋಮರಗಳು ಅಂಟ್ಟಕ ೊಂಡಿರಲು ಕ ೊರೋಧದಿೋಪ್ಾನಾದ ಭಿೋಮಸ ೋನನು
ಮೋರ್ಗಳಿಂದ ಮುಚಚಲಪಟಿ ಏಳು ಕುದುರ ಗಳ ರಥದ ಮೋಲ ಕುಳಿತ್ರದದ
ಸೊಯಣನಂತ ಶ ೋಭಿಸಿದನು. ಆಗ ಭಿೋಮನು ಭಾಸೆರನ ವಣಣದಂತ
ಹ ೊಳ ಯುತ್ರಾದದ, ಶ್ೋರ್ರಗತ್ರಯ ಲ ೊೋಹಮಯ ತ ೊೋಮರವನುು
ಶ್ತುರವಿನ ಮೋಲ ಪ್ರತ್ರಯಾಗಿ ಪ್ರರ್ೋಗಿಸಿದನು. ಆಗ ಕುಲೊತಾಧಿಪ್ತ್ರ
ಕ್ಷ ೋಮಧೊತ್ರಣಯು ಚಾಪ್ವನುು ಬಗಿಗಸಿ ಹ ದ ಯೋರಿಸಿ ಸಾಯಕಗಳಿಂದ
65
ಆ ತ ೊೋಮರವನುು ಹತುಾ ಭಾಗಗಳನಾುಗಿ ತುಂಡರಿಸಿ ಪಾಂಡವ
ಭಿೋಮನನುು ಶ್ಕ್ತಾಯಿಂದ ಪ್ರಹರಿಸಿದನು. ಕೊಡಲ ೋ ಪಾಂಡವನು
ಮಹಾಮೋರ್ದ ಗರ್ಣನ ಯುಳು ಕಾಮುಣಕವನುು ಎತ್ರಾಕ ೊಂಡು
ಶ್ರಗಳಿಂದ ಶ್ತುರವಿನ ಆನ ಯನುು ಪ್ರಹರಿಸಿದನು.
66
ಸಂಹರಿಸಿದನು.
ವಿಂದಾನುವಿಂದರ ವಧ
ಅನಂತರ ಶ್ ರ ಕಣಣನು ಸನುತಪ್ವಣ ಶ್ರಗಳಿಂದ ಸಮರದಲ್ಲಿ
ಪಾಂಡವರ ಸ ೋನ ಯನುು ಸಂಹರಿಸಿದನು. ಹಾಗ ಯೋ ಮಹಾರಥ
ಪಾಂಡವರು ಕೊಡ ಕುರದಧರಾಗಿ ಕಣಣನ ಎದುರ ೋ ದುರ್ೋಣಧನನ
ಸ ೋನ ಯನುು ಸಂಹರಿಸಿದರು. ಮಹಾಬಾಹು ಕಣಣನು ಪಾಂಡವಿೋ
ಸ ೋನ ಯನುು ಸೊಯಣನ ರಶ್ಮಗಳಂತ ತ್ರೋಕ್ಷ್ಣವಾಗಿದದ, ಕಮಾಮರನಲ್ಲಿ
ತಯಾರಿಸಿದದ ನಾರಾಚಗಳಿಂದ ಹ ೊಡ ದನು. ಅಲ್ಲಿ ಕಣಣನ
ನಾರಾಚಗಳಿಂದ ಹ ೊಡ ಯಲಪಟಿ ಆನ ಗಳು ಅರಚುತ್ರಾದದವು, ನಿಟುಿಸಿರು
ಬಿಡುತ್ರಾದದವು, ನರಳುತ್ರಾದದವು ಮತುಾ ಹತೊಾ ದಿಕುೆಗಳಲ್ಲಿ ಓಡಿ
67
ಹ ೊೋಗುತ್ರಾದದವು. ಸೊತಪ್ುತರನು ಆ ಸ ೋನ ಯನುು ಹಾಗ ವಧಿಸುತ್ರಾರಲು
ನಕುಲನು ಕೊಡಲ ೋ ಸೊತಪ್ುತರನನುು ಆಕರಮಣಿಸಿದನು. ಹಾಗ ಯೋ
ಭಿೋಮಸ ೋನನು ದೌರಣಿಯನುು ಮತುಾ ಸಾತಾಕ್ತಯು ಕ ೋಕಯ
ವಿಂದಾನುವಿಂದರನುು ಎದುರಿಸಿದರು. ಮುಂದುವರ ದು ಬರುತ್ರಾದದ
ಶ್ುರತಕಮಣನನುು ಚಿತರಸ ೋನ, ಚಿತರನು ಪ್ರತ್ರವಿಂದಾನನುು,
ದುರ್ೋಣಧನನು ರಾಜಾ ಯುಧಿಷ್ಠಿರನನುು, ಮತುಾ ಧನಂರ್ಯನು
ಸಂಶ್ಪ್ಾಕಗಣಗಳನುು ಎದುರಿಸಿ ಯುದಧಮಾಡಿದರು. ಆ ವಿೋರವರಕ್ಷಯ
ಯುದಧದಲ್ಲಿ ಧೃಷ್ಿದುಾಮುನು ಕೃಪ್ನನುು ಮತುಾ ಕೃತವಮಣನನುು
ಶ್ಖ್ಂಡಿಯು ಎದುರಿಸಿದರು. ಹಾಗ ಯೋ ಶ್ುರತಕ್ತೋತ್ರಣಯು ಶ್ಲಾನನುು,
ಮತುಾ ಸಹದ ೋವನು ದುಃಶಾಸನನನುು ಎದುರಿಸಿ ಯುದಧಮಾಡಿದರು.
68
ಶ್ರವಷ್ಣಗಳಿಂದ ಮುಸುಕ್ತ ಅವರಿಬಬರನೊು ತಡ ದನು. ಶ ೈನ ೋಯನ
ಶ್ರವೃಷ್ಠಿಗಳಿಂದ ತಡ ಯಲಪಟಿ ಅವರಿಬಬರೊ ಕೊಡಲ ೋ ಶ ೈನ ೋಯನ
ರಥವನುು ಶ್ರಗಳಿಂದ ಮುಚಿಚಬಿಟಿರು. ಶೌರಿಯು ಅವರಿಬಬರ ಚಿತ್ರರತ
ಧನುಸುಿಗಳನುು ಕತಾರಿಸಿ ತ್ರೋಕ್ಷ್ಣ ದುಃಸಿಹ ಸಾಯಕಗಳಿಂದ
ಅವರಿಬಬರನೊು ಮುಚಿಚಬಿಟಿನು. ಅವರು ಬ ೋರ ಯೋ ಧನುಸುಿಗಳನುು
ಹಡಿದು ಮಹಾಶ್ರಗಳಿಂದ ಸಾತಾಕ್ತಯನುು ಅಚಾೆದಿಸುತಾಾ ರಣರಂಗದ
ಸುತಾ ಶ್ೋರ್ರವಾಗಿ ಸಂಚರಿಸುತ್ರಾದದರು. ಅವರಿಂದ ಪ್ರರ್ೋಗಿಸಲಪಟಿ
ರಣಹದಿದನ ಮತುಾ ನವಿಲ್ಲನ ಗರಿಗಳಿಂದ ಶ ೋಭಿತ ಸವಣಣಭೊಷ್ಣ
ಮಹಾಬಾಣಗಳು ಎಲಿದಿಕುೆಗಳನೊು ಪ್ರಕಾಶ್ಸುತಾಾ ಬಿೋಳುತ್ರಾದದವು. ಆ
ಮಹಾಯುದಧದಲ್ಲಿ ಬಾಣಗಳಿಂದ ಅಂಧಕಾರವು ಕವಿಯಲು ಆ
ಮಹಾರಥರು ಅನ ೊಾೋನಾರ ಧನುಸುಿಗಳನುು ಕತಾರಿಸಿದರು. ಆಗ
ಕುರದಧನಾದ ಸಾತವತನು ಅನಾ ಧನುಸಿನುು ಎತ್ರಾಕ ೊಂಡು ಸರ್ುಾಗ ೊಳಿಸಿ
ಯುದಧದಲ್ಲಿ ತ್ರೋಕ್ಷ್ಣ ಕ್ಷುರಪ್ರದಿಂದ ಅನುವಿಂದನ ಶ್ರವನುು
ಅಪ್ಹರಿಸಿದನು. ಅತಾಂತ ಪ್ತೋಡಿತಗ ೊಂಡ ಕುಂಡಲಯುಕಾ ಆ ಶ್ರವು
ನಿಹತ ಶ್ಂಬರನ ಶ್ರದಂತ ಮಹಾರಣದಲ್ಲಿ ನ ಲದಮೋಲ ಬಿದುದ
ಕ ೋಕಯರ ಲಿರನೊು ಶ ೋಕ್ತಸಿತು. ಆ ಬಾಣವು ಭೊಮಿಯನುು ಹ ೊಕ್ತೆತು.
69
ಇನ ೊುಂದು ಧನುಸಿನ ುತ್ರಾಕ ೊಂಡು ಶ ೈನ ೋಯನನುು ಪ್ರತ್ರಯಾಗಿ
ಹ ೊಡ ದನು. ಸವಣಣಪ್ುಂಖ್ಗಳ ಶ್ಲಾಶ್ತ ಶ್ಕ್ತಾಯಿಂದ ಸಾತಾಕ್ತಯನುು
ಹ ೊಡ ದು ಅವನು ಜ ೊೋರಾಗಿ ಗಜಿಣಸಿ ನಿಲುಿ ನಿಲ ಿಂದು ಹ ೋಳಿದನು. ಆ
ಕುರದಧ ಕ ೋಕಯ ಮಹಾರಥನು ಪ್ುನಃ ಸಾತಾಕ್ತಯನುು ಅಗಿುಶ್ಖ ಗಳ
ಆಕಾರದ ಬಾಣಗಳಿಂದ ಅವನ ಎದ ಗ ಗುರಿಯಿಟುಿ ಹ ೊಡ ದನು.
ಶ್ರಗಳಿಂದ ಸವಾಣಂಗಗಳಲ್ಲಿ ಗಾಯಗ ೊಂಡ ಸಾತವತನು ಸಮರದಲ್ಲಿ
ಹೊಬಿಟಿ ಕ್ತಂಶ್ುಕವೃಕ್ಷದಂತ ರಾರಾಜಿಸಿದನು. ಸಮರದಲ್ಲಿ ಕ ೋಕಯ
ಮಹಾತಮನಿಂದ ಪ್ರಹರಿಸಲಪಟಿ ಸಾತಾಕ್ತಯು ಕ ೋಕಯನನುು ನಸುನಗುತಾಾ
ಇಪ್ಪತ ೈದು ಶ್ರಗಳಿಂದ ಹ ೊಡ ದನು. ಉತಾಮ ಭುರ್ಗಳುಳು
ಅವರಿಬಬರೊ ಶ್ತಚಂದರಚಿತ್ರರತ ಗುರಾಣಿಗಳನುು ಹಡಿದು
ಖ್ಡಗಯುದಧಕ ೆ ಅಣಿಯಾಗಿ ಮಹಾರಣದಲ್ಲಿ ದ ೋವಾಸುರಯುದಧದಲ್ಲಿ
ಮಹಾಬಲ ರ್ಂಭಾಸುರ-ಶ್ಕರರಂತ ವಿರಾಜಿಸಿದರು. ಮಹಾರಣದಲ್ಲಿ
ಅವರಿಬಬರೊ ಮಂಡಲಾಕಾರಗಳಲ್ಲಿ ತ್ರರುಗುತ್ರಾದುದ ಅನ ೊಾೋನಾರನುು
ಕೊಡಲ ೋ ಖ್ಡಗದಿಂದ ಸಂಹರಿಸಲು ಪ್ರಯತ್ರುಸಿದರು. ಆಗ ಸಾತವತನು
ಕ ೋಕಯನ ಗುರಾಣಿಯನುು ಎರಡಾಗಿ ಕತಾರಿಸಿದನು. ಪಾಥಿಣವನೊ
ಕೊಡ ಸಾತಾಕ್ತಯ ಗುರಾಣಿಯನುು ಕತಾರಿಸಿದನು. ನೊರಾರು
ತಾರಾಗಣಗಳಿಂದ ಆವೃತಗ ೊಂಡಿದದ ಆ ಗುರಾಣಿಯನುು ತುಂಡರಿಸಿ
ಕ ೋಕಯನು ಗತ-ಪ್ರತಾಾಗತವ ೋ ಮದಲಾದ ಮಂಡಲಗಳಲ್ಲಿ
70
ಸಂಚರಿಸತ ೊಡಗಿದನು. ಮಹಾರಣದಲ್ಲಿ ಶ ರೋಷ್ಿಖ್ಡಗವನುು ಧರಿಸಿ
ಸಂಚರಿಸುತ್ರಾದದ ಅವನನುು ಶ ೈನ ೋಯನು ತವರ ಮಾಡಿ ಬಲಗ ೈಯಿಂದ
ತುಂಡರಿಸಿದನು. ಮಹಾಹವದಲ್ಲಿ ಎರಡಾಗಿ ತುಂಡರಿಸಲಪಟಿ
ಮಹ ೋಷಾವಸ ಕ ೋಕಯನು ವರ್ರದಿಂದ ಪ್ುಡಿಮಾಡಲವಟಿ ಪ್ವಣತದಂತ
ಕವಚದ ೊಂದಿಗ ಬಿದದನು.
ಚಿತರಸ ೋನ-ಚಿತರರ ವಧ
ಸಮರದಲ್ಲಿ ಶ್ುರತಕಮಣನು ಕುರದಧನಾಗಿ ಮಹೋಪ್ತ್ರ ಚಿತರಸ ೋನನನುು
ಐವತುಾ ಶ್ಲ್ಲೋಮುಖ್ ಶ್ರಗಳಿಂದ ಗಾಯಗ ೊಳಿಸಿದನು. ಚಿತರಸ ೋನನು
ಒಂಭತುಾ ನಿಶ್ತ ಶ್ರಗಳಿಂದ ಶ್ುರತಕಮಣನನುು ಹ ೊಡ ದು ಐದರಿಂದ
ಸೊತನನುು ಹ ೊಡ ದನು. ಆಗ ಕುರದಧ ಶ್ುರತಕಮಣನು ಚಿತರಸ ೋನನನುು
ತ್ರೋಕ್ಷ್ಣ ಶ್ರದಿಂದ ಮಮಣದ ೋಶ್ದಲ್ಲಿ ಹ ೊಡ ದನು. ಆ ಮಧಾದಲ್ಲಿಯೋ
71
ಶ್ುರತಕ್ತೋತ್ರಣಯು ತ ೊಂಭತುಾ ಪ್ತ್ರರಗಳಿಂದ ಚಿತರಸ ೋನನನುು
ಪ್ರಹರಿಸಿದನು. ಆಗ ಸಂಜ್ಞ ಗಳನುು ಪ್ಡ ದ ಚಿತರಸ ೋನನು ಭಲಿದಿಂದ
ಶ್ುರತಕ್ತೋತ್ರಣಯ ಧನುಸಿನುು ತುಂಡರಿಸಿ ಏಳು ಶ್ರಗಳಿಂದ ಅವನನುು
ಹ ೊಡ ದನು. ಶ್ುರತಕ್ತೋತ್ರಣಯು ವ ೋಗವನುು ನಾಶ್ಮಾಡುವ
ರುಕಮಭೊಷ್ಣ ಚಿತರರೊಪ್ತರ ಅನಾ ಧನುಸಿನುು ತ ಗ ದುಕ ೊಂಡು
ಅಲ ಗಳ ರೊಪ್ದಲ್ಲಿ ಬಾಣಗಳಿಂದ ಚಿತರಸ ೋನನನುು ಆಕರಮಣಿಸಿದನು.
ಶ್ರಗಳಿಂದ ಚಿತ್ರರತನಾದ ಚಿತರಮಾಲಾಧರ ಯುವಕ ಚಿತರಸ ೋನನು
ಗ ೊೋಷ್ಠಿಮಧಾದಲ್ಲಿ ಸವಲಂಕೃತ ಯುವಕನಂತ ಶ ೋಭಿಸಿದನು. ಕೊಡಲ ೋ
ಅವನು ನಾರಾಚಗಳಿಂದ ಶ್ುರತಕಮಣನ ಸಾನಾಂತರದಲ್ಲಿ ಹ ೊಡ ದು
ಸಮರದಲ್ಲಿ ಕುರದಧನಾಗಿ ನಿಲುಿ ನಿಲ ಿಂದು ಹ ೋಳಿದನು. ಸಮರದಲ್ಲಿ
ನಾರಾಚಗಳಿಂದ ಗಾಯಗ ೊಂಡ ಶ್ುರತಕಮಣನಾದರ ೊೋ ಧಾತುಗಳನುು
ಸುರಿಸುವ ಗಿರಿಯಂತ ಬಹಳವಾಗಿ ರಕಾವನುು ಸುರಿಸಿದನು.
ರುಧಿರಕಾಾಂಗನಾದ ದ ೋಹವ ಲಾಿ ರಕಾದಿಂದ ಲ ೋಪ್ತತಗ ೊಂಡಿರಲು
ಶ್ುರತಕಮಣನು ಹೊಬಿಟಿ ಕ್ತಂಶ್ುಕದಂತ ರಾಜಿಸಿದನು.
72
ಪ್ರಹರಿಸಿದನು. ಆಗ ಆ ಮಹಾತಮ ಸತವರನು ತ್ರೋಕ್ಷ್ಣ ಭಲಿದಿಂದ
ಶ್ರಸಾರಣದ ೊಂದಿಗ ಅವನ ಶ್ರಸಿನುು ತುಂಡರಿಸಿದನು.
ದ ೈವ ೋಚ ೆಯಿಂದ ಚಂದರನು ಸವಗಣದಿಂದ ಚುಾತನಾಗಿ ಮಹೋತಲದಲ್ಲಿ
ಬಿೋಳುವಂತ ಕಾಂತ್ರಯುಕಾ ಚಿತರಸ ೋನನ ಶ್ರಸುಿ ಭೊಮಿಯ ಮೋಲ
ಬಿದಿದತು. ರಾಜಾ ಅಭಿಸಾರನು ಹತನಾದುದನುು ಕಂಡು ಚಿತರಸ ೋನನ
ಸ ೈನಿಕರು ವ ೋಗದಿಂದ ಆಕರಮಣಿಸಿದರು. ಅಗ ಕುರದಧ ಮಹ ೋಷಾವಸ
ಶ್ುರತಕಮಣನು ಅಂತಕಾಲದಲ್ಲಿ ಕುರದಧ ಪ ರೋತರಾರ್ನು
ಸವಣಭೊತಗಳನುು ಹ ೋಗ ೊೋ ಹಾಗ ಬಾಣಗಳಿಂದ ತಕ್ಷಣವ ೋ ಆ
ಸ ೋನ ಯನುು ಓಡಿಸಿ ವಿರಾಜಿಸಿದನು.
73
ಮೋಲ ಪ್ರಹರಿಸಿದನು. ಆಕಾಶ್ದಿಂದ ಉಲ ೆಯಂತ ತನು ಮೋಲ
ಬಿೋಳುತ್ರಾದದ ಆ ಶ್ಕ್ತಾಯನುು ಕೊಡಲ ೋ ನಸುನಗುತ್ರಾರುವನ ೊೋ
ಎನುುವಂತ್ರದದ ಪ್ರತ್ರವಿಂದಾನು ಎರಡಾಗಿ ತುಂಡರಿಸಿದನು. ಪ್ರತ್ರವಿಂದಾನ
ನಿಶ್ತ ಶ್ರಗಳಿಂದ ತುಂಡಾದ ಆ ಶ್ಕ್ತಾಯು ಯುಗಾಂತದಲ್ಲಿ
ಸವಣಭೊತಗಳನುು ಭಯಗ ೊಳಿಸುವ ಮಿಂಚಿನಂತ ಕ ಳಗ ಬಿದಿದತು. ಆ
ಶ್ಕ್ತಾಯು ನಾಶ್ವಾದುದನುು ನ ೊೋಡಿ ಚಿತರನು ರುಕಮಜಾಲವಿಭೊಷ್ಠತ
ಮಹಾಗದ ಯನುು ಹಡಿದು ಪ್ರತ್ರವಿಂದಾನ ಮೋಲ ಎಸ ದನು. ಅದು
ಅವನ ಕುದುರ ಗಳನುು ಮತುಾ ಸಾರಥಿಯನುು ಸಂಹರಿಸಿ ವ ೋಗದಿಂದ
ರಥವನುು ತಳಿು ಧರಣಿಯ ಮೋಲ ಉರುಳಿಸಿತು. ಅದ ೋಸಮಯದಲ್ಲಿ
ಪ್ರತ್ರವಿಂದಾನು ರಥದಿಂದ ಹಾರಿ, ಸವಣಣರ್ಂಟ ಗಳಿಂದ ಅಲಂಕೃತ
ಶ್ಕ್ತಾಯನುು ಚಿತರನ ಮೋಲ ಎಸ ದನು. ಮೋಲ್ಲಂದ ಬಿೋಳುತ್ರಾದದ ಅದನುು
ಚಿತರನು ಹಡಿದನು ಮತುಾ ಅದನ ುೋ ಪ್ರತ್ರವಿಂದಾನ ಮೋಲ ಎಸ ದನು.
ಮಹಾಪ್ರಭ ಯುಳು ಅದು ರಣದಲ್ಲಿ ಪ್ರತ್ರವಿಂದಾನ ಬಲತ ೊೋಳನುು
ಭ ೋದಿಸಿ ನ ಲದಮೋಲ ಬಿದಿದತು. ಅದು ಬಿದದ ಪ್ರದ ೋಶ್ವು
ಮಿಂಚಿನ ೊೋಪಾದಿಯಲ್ಲಿ ಪ್ರಕಾಶ್ಮಾನಗ ೊಂಡಿತು. ಆಗ ಸಂಕುರದಧನಾಗಿ
ಪ್ರತ್ರವಿಂದಾನು ಚಿತರನ ವಧ ಯನುು ಬಯಸಿ ಹ ೋಮಭೊಷ್ಠತ
ತ ೊೋಮರವನುು ಪ್ರರ್ೋಗಿಸಿದನು. ಅದು ಅವನ ಕವಚವನೊು
ಹೃದಯವನೊು ಭ ೋದಿಸಿ ಕೊಡಲ ೋ ಮಹಾಸಪ್ಣವು ಬಿಲವನುು
74
ಹ ೋಗ ೊೋ ಹಾಗ ಧರಣಿಯನುು ಹ ೊಕ್ತೆತು. ತ ೊೋಮರದಿಂದ
ಪ್ರಹೃತನಾದ ಚಿತರನು ಪ್ರಿಘೊೋಪ್ಮ ದಪ್ಪ ತ ೊೋಳುಗಳನುು ಹರಡಿ
ಬಿದದನು. ಚಿತರನು ಹತನಾದುದನುು ನ ೊೋಡಿ ಕೌರವ ರಣಶ ೋಭಿಗಳು
ವ ೋಗದಿಂದ ಪ್ರತ್ರವಿಂದಾನನುು ಸುತುಾವರ ದು ಆಕರಮಣಿಸಿದರು.
ಕ್ತಂಕ್ತಣಿೋಗಂಟ ಗಳುಳು ಶ್ತಘ್ುಗಳನೊು ವಿವಿಧ ಬಾಣಗಳನುು
ಪ್ರರ್ೋಗಿಸಿ ಸೊಯಣನನುು ಮೋಡಗಳು ಮುಸುಕುವಂತ ಅವರು
ಪ್ರತ್ರವಿಂದಾನನುು ಮುಸುಕ್ತದರು. ಮಹಾಬಾಹು ಪ್ರತ್ರವಿಂದಾನು
ವರ್ರಹಸಾನು ಅಸುರಿೋ ಸ ೋನ ಯನುು ಹ ೋಗ ೊೋ ಹಾಗ ಶ್ರಜಾಲಗಳಿಂದ
ಕೌರವ ಸ ೋನ ಯನುು ಪ್ರಹರಿಸಿ ಓಡಿಸಿದನು. ಪಾಂಡವರಿಂದ
ವಧಿಸಲಪಡುತ್ರಾರುವ ಕೌರವರ ಕಡ ಯವರು ಕೊಡಲ ೋ ಭಿರುಗಾಳಿಯಿಂದ
ಚದುರಿಹ ೊೋಗುವ ಮೋಡಗಳಂತ ಚದುರಿಹ ೊೋದರು.
75
ಆಗ ದೌರಣಿಯು ತವರ ಮಾಡಿ ಪ್ರಮ ಯುಕ್ತಾಯಿಂದ ಅಸರಲಾರ್ವವನುು
ಪ್ರದಶ್ಣಸುತಾಾ ಭಿೋಮಸ ೋನನನುು ಪ್ತ್ರರಗಳಿಂದ ಪ್ರಹರಿಸಿದನು.
ಕೊಡಲ ೋ ಪ್ುನಃ ತ ೊಂಭತುಾ ನಿಶ್ತ ಶ್ರಗಳಿಂದ ಆ ಲರ್ುಹಸಾನು
ಭಿೋಮಸ ೋನನನ ಸವಣಮಮಣಗಳಿಗ ಗುರಿಯಿಟುಿ ಹ ೊಡ ದನು.
ದೌರಣಿಯ ನಿಶ್ತ ಶ್ರಗಳಿಂದ ಸಮಾಕ್ತೋಣಣ ಭಿೋಮಸ ೋನನು ಸಮರದಲ್ಲಿ
ಕ್ತರಣಗಳುಳು ಭಾಸೆರನಂತ ರಾರಾಜಿಸಿದನು. ಆಗ ಚ ನಾುಗಿ ಪ್ರಹರಿಸಿದ
ಸಹಸರ ಶ್ರಗಳಿಂದ ಪಾಂಡವನು ದ ೊರೋಣಪ್ುತರನನುು ಮುಚಿಚ
ಸಿಂಹನಾದಗ ೈದನು. ಯುದಧದಲ್ಲಿ ಶ್ರಗಳಿಂದ ಶ್ರಗಳನುು ನಾಶ್ಗ ೊಳಿಸಿ
ದೌರಣಿಯು ನಗುತ್ರಾರುವನ ೊೋ ಎನುುವಂತ ನಾರಾಚಗಳಿಂದ ಪಾಂಡವನ
ಹಣ ಗ ಹ ೊಡ ದನು. ವನದಲ್ಲಿ ಮದಿಸಿದ ಖ್ಡಗಮೃಗವು ಕ ೊೋಡನುು
ಹ ೊತ್ರಾರುವಂತ ಆ ಬಾಣವು ಪಾಂಡವನ ಹಣ ಯನುು ಹ ೊಕ್ತೆ ನಿಂತ್ರತು.
ಆಗ ಪ್ರಾಕರಮಿೋ ಭಿೋಮನು ರಣದಲ್ಲಿ ನಸುನಗುತ್ರಾರುವವನಂತ
ದೌರಣಿಯ ಲಲಾಟಕ ೆ ಮೊರು ನಾರಾಚಗಳಿಂದ ಹ ೊಡ ದನು. ಹಣ ಗ
ಚುಚಿಚಕ ೊಂಡಿದದ ಬಾಣಗಳಿಂದ ಆ ಬಾರಹಮಣನು ವಷಾಣಕಾಲದಲ್ಲಿ
ಮಳ ಯಿಂದ ತ ೊೋಯದ ಮೊರು ಶ್ಖ್ರಗಳುಳು ಉತಾಮ
ಪ್ವಣತದಂತ ಯೋ ವಿರಾಜಿಸಿದನು. ಆಗ ನೊರು ಶ್ರಗಳಿಂದ
ಪಾಂಡವನು ದೌರಣಿಯನುು ಪ್ತೋಡಿಸಿದನು. ಆದರ ಭಿರುಗಾಳಿಯು
ಪ್ವಣತವನುು ಅಳಾುಡಿಸಲು ಸಾಧಾವಾಗದಂತ ಅವನನುು ಕಂಪ್ತಸಲು
76
ಶ್ಕಾನಾಗಲ್ಲಲಿ. ಹಾಗ ಯೋ ದೌರಣಿಯು ಯುದಧದಲ್ಲಿ ಪಾಂಡವನನುು
ನೊರು ಶ್ರಗಳಿಂದ ಹ ೊಡ ದರೊ ಮಹಾರ್ಲಪ್ರವಾಹವು
ಪ್ವಣತವನುು ಕದಲ್ಲಸಲಾಗದಂತ ಅವನನುು ಕದಲ್ಲಸಲಾಗಲ್ಲಲಿ.
ರಥದಲ್ಲಿ ಸಂಚರಿಸುತ್ರಾದದ ಅವರಿಬಬರು ಮಹಾರಥ ಶ್ ರ
ರಣ ೊೋತೆಟರು ಅನ ೊಾೋನಾರನುು ಘೊೋರ ಶ್ರಸಂರ್ಗಳಿಂದ ಮುಚುಚತಾಾ
ಶ ೋಭಿಸಿದರು. ಆದಿತಾರಂತ ಬ ಳಗುತ್ರಾದದ ಆ ಇಬಬರು
ಲ ೊೋಕಕ್ಷಯಕಾರಕರೊ ತಮಮದ ೋ ರಶ್ಮಗಳಂತ್ರದದ ಉತಾಮ ಶ್ರಗಳಿಂದ
ಅನ ೊಾೋನಾರನುು ತಾಪ್ಗ ೊಳಿಸುತ್ರಾದದರು. ಮಾಡಿದುದಕ ೆ ಪ್ರತ್ರೋಕಾರ
ಮಾಡುವುದರಲ್ಲಿ ಪ್ರಯತ್ರುಸುತ್ರಾದದ ಅವರಿಬಬರೊ ಅಭಿೋತರಾಗಿ
ಮಹಾರಣದಲ್ಲಿ ಪ್ರತ್ರೋಕಾರಮಾಡುತ್ರಾದದರು. ವಾಾರ್ರಗಳಂತ
ಸಂಗಾರಮದಲ್ಲಿ ಸಂಚರಿಸುತ್ರಾದದ ಆ ಇಬಬರು ಮಹಾರಥ
ದುರಾಧಷ್ಣರು ಶ್ರಗಳ ೋ ಕ ೊೋರ ದಾಡ ಗಳಂತ ಯೊ ಧನುಸ ಿೋ
ಮುಖ್ಗಳಂತ್ರದುದ ಭಯಾನಕರಾಗಿ ಕಾಣುತ್ರಾದದರು. ಗಗನದಲ್ಲಿ
ಮೋರ್ಜಾಲಗಳಿಂದ ಮುಚಿಚಹ ೊೋದ ಚಂದರ-ಭಾಸೆರರಂತ
ಅವರಿಬಬರೊ ಎಲಿಕಡ ಶ್ರಜಾಲಗಳಿಂದ ಮುಚಿಚ ಇತರರಿಗ
ಅದೃಶ್ಾರಾಗಿದದರು. ಕ್ಷಣಮಾತರದಲ್ಲಿ ಆ ಅರಿಂದಮರು
ಮೋರ್ಜಾಲಗಳಿಂದ ವಿಮುಕಾರಾಗಿ ದಿವಿಯಲ್ಲಿರುವ ಶ್ಶ್-ಸೊಯಣರಂತ
ಪ್ುನಃ ಪ್ರಕಾಶ್ಸುತ್ರಾದದರು.
77
ಆಗ ಅಲ್ಲಿ ದೌರಣಿಯು ವೃಕ ೊೋದರನನುು ಬಲಭಾಗಕ ೆ ಮಾಡಿಕ ೊಂಡು
ಮಳ ಯ ಧಾರ ಯು ಪ್ವಣತವನುು ಹ ೋಗ ೊೋ ಹಾಗ ನೊರು ಉಗರ
ಬಾಣಗಳಿಂದ ಮುಚಿಚಬಿಟಿನು. ಶ್ತುರವಿನ ಆ ವಿರ್ಯಲಕ್ಷಣವನುು
ಭಿೋಮನು ಸಹಸಿಕ ೊಳುಲ್ಲಲಿ. ಪಾಂಡವನೊ ಕೊಡ ತ್ರರುಗಿ ಅವನನುು
ಬಲಭಾಗಕ ೆ ಮಾಡಿಕ ೊಂಡನು. ಮಹಾಮೃಧದಲ್ಲಿ ಮಂಡಲಗಳನುು
ವಿಭಾಗಿಸಿಕ ೊಂಡು ಗತ-ಪ್ರತಾಾಗತರಾಗಿ ಅವರಿಬಬರ ನಡುವ ತುಮುಲ
ಯುದಧವು ನಡ ಯಿತು. ಮಂಡಲ-ಸಾಾನ ಮದಲಾದ ವಿವಿಧ
ಮಾಗಣಗಳಲ್ಲಿ ಸಂಚರಿಸುತಾಾ ಅವರಿಬಬರೊ ಪ್ೊಣಣವಾಗಿ
ಸ ಳ ದುಬಿಟಿ ಶ್ರಗಳಿಂದ ಅನ ೊಾೋನಾರನುು ಪ್ರಹರಿಸಿದರು. ಆಹವದಲ್ಲಿ
ಆ ಇಬಬರು ಮಹಾರಥರೊ ಅನ ೊಾೋನಾರನುು ವಧಿಸಲು ಪ್ರಯತ್ರುಸಿದರು
ಮತುಾ ಅನ ೊಾೋನಾರನುು ವಿರಥರನಾುಗಿ ಮಾಡಲು ಪ್ರಯತ್ರುಸಿದರು. ಆಗ
ಸಮರದಲ್ಲಿ ಮಹಾರಥ ದೌರಣಿಯು ಮಹಾಸರಗಳನುು
ಪ್ರರ್ೋಗಿಸತ ೊಡಗಿದನು. ಪಾಂಡವನು ಅವುಗಳನುು ಅಸರಗಳಿಂದಲ ೋ
ನಾಶ್ಗ ೊಳಿಸಿದನು. ಆಗ ಪ್ರಜಾಸಂಹರಣದಲ್ಲಿ ನಡ ಯುವ ಘೊೋರ
ಗರಹಯುದಧದಂತ ಘೊೋರ ಅಸರಯುದಧವು ನಡ ಯಿತು. ಅವರು
ಪ್ರರ್ೋಗಿಸುತ್ರಾದದ ಬಾಣಗಳು ದಿಕುೆಗಳನುು ಬ ಳಗಿಸುತಾಾ ಸ ೈನಾಗಳ
ಸುತಾಲೊ ಬಿೋಳುತ್ರಾದದವು. ಪ್ರಜಾಸಂಕ್ಷಯದಲ್ಲಿ
ಉಲಾೆಪಾತಗಳಾಗುವಂತ ಅವರ ಬಾಣಸಂರ್ಗಳಿಂದ ಆವೃತ
78
ಆಕಾಶ್ವು ಘೊೋರವಾಗಿ ಕಂಡಿತು. ಅಲ್ಲಿ ಬಾಣಗಳ ಆಘ್ರತದಿಂದ
ಬ ಂಕ್ತಯು ಹುಟ್ಟಿಕ ೊಂಡು ಕ್ತಡಿ-ಜಾವಲ ಗಳಿಂದ ಕೊಡಿದ ಅದು ಎರಡೊ
ಸ ೋನ ಗಳನುು ಸುಡತ ೊಡಗಿತು. ಅಲ್ಲಿ ಸಿದಧರು ಈ ಮಾತುಗಳನುು
ಆಡತ ೊಡಗಿದರು:
79
ಹೋಗ ಮಾತನಾಡಿಕ ೊಳುುತ್ರಾದದ ಸಿದಧರ ಮಾತುಗಳು ಪ್ುನಃ ಪ್ುನಃ
ಕ ೋಳಿಬರುತ್ರಾತುಾ. ಯುದಧದಲ್ಲಿ ಅವರಿಬಬರ ಅದುಭತ ಅಚಿಂತಾ
ಕಮಣಗಳನುು ನ ೊೋಡಿ ಸ ೋರಿದದ ದಿವೌಕಸರ ಸಿಂಹನಾದಗಳ
ಕ ೋಳಿಬರುತ್ರಾದದವು. ಸಮರದಲ್ಲಿ ಪ್ರಸಪರಾಪ್ರಾಧಿಗಳಾಗಿದದ ಆ ಇಬಬರು
ಶ್ ರರೊ ಕ ೊರೋಧದಿಂದ ಕಣುಣಗಳನುು ಮೋಲ ತ್ರಾ ಪ್ರಸಪರರನುು
ದುರುಗುಟ್ಟಿ ನ ೊೋಡುತ್ರಾದದರು. ಕ ೊರೋಧದಿಂದ ಕಣುಣಗಳು ಕ ಂಪಾಗಿದದವು.
ಮತುಾ ಕ ೊರೋಧದಿಂದ ಅವರ ತುಟ್ಟಗಳು ಅದುರುತ್ರಾದದವು. ಕ ೊರೋಧದಿಂದ
ಕಟಕಟನ ಹಲುಿಕಡಿಯುತ್ರಾದದರು ಮತುಾ ಅವುಡುಗಳನುು ಕಚುಚತ್ರಾದದರು.
ಇಬಬರು ಮಹಾರಥರೊ ಶ್ರವೃಷ್ಠಿಯಿಂದ ಅನ ೊಾೋನಾರನುು
ಮುಚುಚತ್ರಾದದರು. ಸಮರದಲ್ಲಿ ಶ್ರಗಳ ಮಳ ಸುರಿಸಿ ಶ್ಸರಗಳಿಂದ
ಮಿಂಚುಗಳನುು ಪ್ರಕಟ್ಟಸುತ್ರಾದದರು. ಆ ಮಹಾರಥರಿಬಬರೊ ಅನ ೊಾೋನಾರ
ಧವರ್ಗಳನುು ಮತುಾ ಸಾರಥಿಯರನುು ಹ ೊಡ ದು ಅನ ೊಾೋನಾರ
ಕುದುರ ಗಳನುು ಹ ೊಡ ದು ಪ್ರಸಪರರನುು ಪ್ರಹರಿಸಿದರು. ಆಗ
ಕುರದಧರಾದ ಮತುಾ ಅನ ೊಾೋನಾರನುು ವಧಿಸಲ್ಲಚಿೆಸುತ್ರಾದದ ಅವರಿಬಬರೊ
ಬಾಣಗಳನುು ಹಡಿದು ಕೊಡಲ ೋ ಅನ ೊಾೋನಾರಮೋಲ ಎಸ ದರು.
ವರ್ರವ ೋಗದ ದುರಾಸದ ಆ ಎರಡು ಸಾಯಕಗಳ ಉರಿಯುತಾಾ
ಅವರಿಬಬರನೊು ಪ್ರಹರಿಸಿತು. ಪ್ರಸಪರರ ಆ ಶ್ರಗಳ ವ ೋಗದಿಂದ
ತುಂಬಾ ಗಾಯಗ ೊಂಡ ಇಬಬರು ಮಹಾವಿೋರರೊ ತಮಮ
80
ರಥಗಳಲ್ಲಿಯೋ ಕುಸಿದು ಬಿದದರು. ಆಗ ದ ೊರೋಣಪ್ುತರನು
ಅಚ ೋತನನಾದುದನುು ತ್ರಳಿದ ಅವನ ಸಾರಥಿಯು ಅವನನುು
ಸವಣಕ್ಷತ್ರರಯರೊ ನ ೊೋಡುತ್ರಾದದಂತ ರಣದಿಂದ ಆಚ ಕ ೊಂಡ ೊಯದನು.
ಹಾಗ ಯೋ ಪ್ುನಃ ಪ್ುನಃ ವಿಹವಲ್ಲಸುತ್ರಾದದ ಶ್ತುರತಾಪ್ನ ಪಾಂಡವನನುು
ಕೊಡ ಅವನ ಸಾರಥಿಯು ರಥದಿಂದ ಆಚ ಕ ೊಂಡ ೊಯದನು.
81
ರತುದುಂಗುರಳನುು ತ ೊಟ್ಟಿದದ ಶ್ತುರಗಳ ಕ ೈಗಳನೊು ಪಾಂಡವನು
ಭಲಿಗಳಿಂದ ಕತಾರಿಸಿದನು. ಆನ ಗಳನೊು, ಕುದುರ ಗಳನೊು,
ರಥಗಳನೊು, ಅವುಗಳನ ುೋರಿದವರ ೊಂದಿಗ ಅರ್ುಣನನು ರಣದಲ್ಲಿ
ಅನ ೋಕ ಸಾವಿರ ಶ್ರಗಳಿಂದ ಯಮಕ್ಷಯಕ ೆ ಕಳುಹಸಿದನು. ಗೊಳಿಯಂತ
ಘ್ೋಳಿಡುತಾಾ ಬರುತ್ರಾದದ ಆ ಪ್ರವಿೋರನನುು ಸಂಶ್ಪ್ಾಕರು ಹಸುಗಳ ಡನ
ಸಂಗಮಾಡುವ ಇಚ ೆಯಿಂದ ಗುರುಗುಟುಿವ ಮದಿಸಿದ
ಹ ೊೋರಿಗಳ ೋಪಾದಿಯಲ್ಲಿ ಗಜಿಣಸುತಾಾ ಸಂಹರಿಸುತ್ರಾದದ ಅರ್ುಣನನನುು
ಮದಿಸಿದ ಹ ೊೋರಿಗಳು ಕ ೊಂಬುಗಳಿಂದ ಇರಿಯುವಂತ ಶ್ರಗಳಿಂದ
ಪ್ರಹರಿಸಿದರು. ಆಗ ಅವರ ನಡುವ ತ ೈಲ ೊೋಕಾವಿರ್ಯದ ಸಮಯದಲ್ಲಿ
ದ ೈತಾರ ೊಂದಿಗ ವಜಿರಯ ಯುದಧವು ಹ ೋಗ ನಡ ಯಿತ ೊೋ ಹಾಗ
ಲ ೊೋಮಹಷ್ಣಣ ಯುದಧವು ನಡ ಯಿತು.
82
ಹರಿದುಹ ೊೋದವು. ಮೊಕ್ತಯ ಮರಗಳ ೋ ಇರಲ್ಲಲಿ. ನ ೊಗದ
ಕ ಳಭಾಗದ ಮೊಕ್ತೋಕಂಬಗಳ ಕಳಚಿ ಬಿದಿದದದವು. ದ ೊಡಡ ದ ೊಡಡ
ಮೋರ್ಗಳನುು ಸುಂಟರಗಾಳಿಯು ರ್ಛದರಗ ೊಳಿಸುವಂತ ಅರ್ುಣನನು
ಸಂಶ್ಪ್ಾಕರ ರಥಗಳನುು ಚೊರು-ಚೊರು ಮಾಡಿದನು. ನ ೊೋಡುವವರಿಗ
ವಿಸಮಯವನುುಂಟುಮಾಡುವಂತ ಮತುಾ ಶ್ತುರಗಳ ಭಯವನುು
ಹ ಚಿಚಸುವಂತ ಅರ್ುಣನನು ಸಹಸಾರರು ಮಹಾರಥಗಳನುು
ಸಮಮಾಡುವ ಕೃತಾವನ ುಸಗಿದನು. ಸಿದಧ-ದ ೋವಷ್ಠಣಸಂರ್ಗಳ ,
ಚಾರಣರೊ ಸಂತ ೊೋಷ್ಗ ೊಂಡರು. ದ ೋವದುಂದುಭಿಗಳು
ಮಳಗಿದವು. ಕ ೋಶ್ವಾರ್ುಣನರ ನ ತ್ರಾಯ ಮೋಳ
ಪ್ುಷ್ಪವೃಷ್ಠಿಯಾಯಿತು. ಅಶ್ರಿೋರವಾಣಿಯು ಹೋಗ ಹ ೋಳಿತು:
ಅರ್ುಣನ-ಅಶ್ವತಾಾಮರ ಯುದಧ
83
ಈ ಮಹದಾಶ್ಚಯಣವನುು ನ ೊೋಡಿ ಮತುಾ ಕ ೋಳಿದ ಅಶ್ವತಾಾಮನು
ಸವಣಸಿದಧತ ಗಳನೊು ಮಾಡಿಕ ೊಂಡು ರಣದಲ್ಲಿ ಕೃಷಾಣರ್ುಣನರ ಡ ಗ
ಧಾವಿಸಿದನು. ಯಮಕಾಲಾಂತಕನಂತ ಶ್ರಗಳನುು ಎರಚುತ್ರಾದದ
ಪಾಂಡವನನುು ಬಾಣಸಹತ ಕ ೈಯಿಂದಲ ೋ ಆಹಾವನಿಸಿ ದೌರಣಿಯು
ನಗುತಾಾ ಹ ೋಳಿದನು:
84
ದ ೊರೋಣಾತಮರ್ನ ಬಳಿಗ ಕ ೊಂಡ ೊಯದನು. ಏಕಮನಸೆನಾಗಿ
ಕರ ಯುತ್ರಾದದ ದೌರಣಿಗ ಕ ೋಶ್ವನು ಹ ೋಳಿದನು:
85
ಎತ್ರಾಕ ೊಂಡನು. ಕಣುಣಮುಚಿಚ ತ ರ ಯುವುದರ ೊಳಗ ಧನುಸಿಿಗ
ಶ್ಂರ್ನಿಯನುು ಬಿಗಿದು ಮೊರು ಅರ್ುಣನ-ಕ ೋಶ್ವರನುು ಹ ೊಡ ದನು.
ಮೊರು ಬಾಣಗಳಿಂದ ವಾಸುದ ೋವನನೊು, ಸಾವಿರದಿಂದ
ಪಾಂಡವನನೊು ಹ ೊಡ ದನು. ಅನಂತರ ದೌರಣಿಯು ರಣದಲ್ಲಿ
ಸಹಸಾರರು ಲಕ್ಷ ೊೋಪ್ಲಕ್ಷ ಬಾಣಗಳನುು ಸತತವಾಗಿ ಬಿಟುಿ
ಅರ್ುಣನನನುು ಅಳಾುಡದಂತ ಮಾಡಿದನು. ಆಗ ಬಾಣಗಳು ಆ
ಬರಹಮವಾದಿನಿಯ ಧನುಸಿಿನಿಂದ, ಶ್ಂರ್ನಿಯಿಂದ, ಬ ರಳುಗಳಿಂದ,
ಬಾಹುಗಳಿಂದ, ಕ ೈಗಳಿಂದ, ಎದ ಯಿಂದ, ಮುಖ್ದಿಂದ, ಮೊಗಿನಿಂದ,
ಕ್ತವಿಗಳಿಂದ, ಶ್ರಸಿಿನಿಂದ, ಮತುಾ ಇತರ ಅಂಗಗಳಿಂದ,
ಕೊದಲುಗಳಿಂದ, ಕವಚದಿಂದ, ರಥಧವರ್ದಿಂದ ಸತತವಾಗಿ
ಅರ್ುಣನನ ಮೋಲ ಬಿೋಳುತ್ರಾದದವು. ಮಹಾಶ್ರಜಾಲಗಳಿಂದ ಕ ೋಶ್ವ-
ಪಾಂಡವರನುು ಹ ೊಡ ದು ಮುದಿತನಾದ ದೌರಣಿಯು ಮಹಾಮೋರ್ವು
ಗುಡುಗುವಂತ ಜ ೊೋರಾಗಿ ಗಜಿಣಸಿದನು.
86
ಮತುಾ ಬಲಗಳಿಂದ ಇವನ ಸಂಕಲಪವನುು
ನಾಶ್ಗ ೊಳಿಸುತ ೋಾ ನ .”
87
ಸವಾರರ ೊಂದಿಗ ಕ ಳಗ ಬಿೋಳುತ್ರಾದದವು. ಗಂಧವಣನಗರಗಳಂತ್ರದದ
ವಿಧಿವತಾಾಗಿ ಸರ್ುಾಗ ೊಳಿಸಿದದ ವಿನಿೋತ ವ ೋಗದ ಕುದುರ ಗಳನುು ಕಟ್ಟಿದದ
ಯುದಧದುಮಣದ ರ್ೋಧರಿಂದ ಕೊಡಿದದ ರಥಗಳನುು ಧನಂರ್ಯನು
ಶ್ರಗಳಿಂದ ಪ್ುಡಿಪ್ುಡಿಮಾಡುತಾಾ ಶ್ತುರಗಳ ಮೋಲ ಬಾಣಗಳ
ಮಳ ಯನುು ಕರ ದು ಅಲಂಕೃತ ಕುದುರ ಗಳು ಮತುಾ ಸವಾರರನುು,
ಪ್ದಾತ್ರಗಳನುು ಸಂಹರಿಸಿದನು. ಯುಗಾಂತಸೊಯಣನಂತ್ರದದ
ಧನಂರ್ಯನು ತ್ರೋವರ ಶ್ರಪ್ರಖ್ರಕ್ತರಣಗಳಿಂದ ಶ ೋಷ್ಠಸಲು
ಅಸಾಧಾವಾದ ಸಂಶ್ಪ್ಾಕಮಹಾಸಮುದರವನುು ಬತ್ರಾಸಿಬಿಟಿನು.
88
ಆಥಿಣಗ ದಾನನಿೋಡುವವನಂತ ಪಾಂಡವನು ಸಂಶ್ಪ್ಾಕರನುು ಬಿಟುಿ
ದೌರಣಿಯನುು ಆಕರಮಣಿಸಿದನು. ಆಗ ಆಕಾಶ್ದಲ್ಲಿ ಶ್ುಕರ-ಆಂಗಿೋರಸ
ಬೃಹಸಪತ್ರ ನಕ್ಷತರಗಳ ನಡುವ ನಡ ಯುವ ಯುದಧದಂತ ಶ್ುಕರ-ಆಂಗಿರಸ
ವಚಣಸಿಿನ ಅವರಿಬಬರ ನಡುವ ಯುದಧವು ನಡ ಯಿತು. ವಕರಗತ್ರಯಲ್ಲಿ
ಸಂಚರಿಸುವ ಗರಹಗಳಂತ ಅನ ೊಾೋನಾರನುು ಪ್ರದಿೋಪ್ಾಶ್ರಕ್ತರಣಗಳಿಂದ
ಸಂತಾಪ್ಗ ೊಳಿಸುತ್ರಾರುವ ಅವರಿಬಬರು ಲ ೊೋಕಗಳಿಗ ೋ
ಭಯವನುುಂಟುಮಾಡುತ್ರಾದದರು.
89
ಪ್ರರ್ೋಗಿಸಿದ ಅತ್ರತ್ರೋವರವ ೋಗಗಳ ಬಾಣಗಳಿಂದ ಹ ೊಡ ದನು.
ಅರ್ುಣನನು ದೌರಣಿಯ ಬಾಣಗಳನುು ತಡ ದು ಅವನ
ಬಾಣಗಳಿಗಿಂತಲೊ ಎರಡುಪ್ಟುಿ ಗುಣಗಳುಳು ಸುಂದರ ರ ಕ ೆಗಳ
ಬಾಣಗಳಿಂದ ಕೌರವರ ಏಕ ೈಕ ವಿೋರನಾಗಿದದ ಅವನನುು ಕುದುರ ಗಳು,
ಸಾರಥಿ ಮತುಾ ಧವರ್ಗಳ ಂದಿಗ ಮುಚಿಚ, ಸಂಶ್ಪ್ಾಕ ಸ ೈನಾವನುು
ಆವರಿಸಿ ಆಕರಮಣಿಸಿದನು. ಪ್ರಾಙ್ುಮಖ್ರಾಗದ ೋ ನಿಂತ್ರದದ ಶ್ತುರಗಳ
ಧನುಸುಿಗಳನೊು, ಬಾಣಗಳನೊು, ಬತಾಳಿಕ ಗಳನೊು, ಶ್ಂಜಿನಿಗಳನೊು,
ಕ ೈಗಳನೊು, ಭುರ್ಗಳನೊು, ಕ ೈಗಳಲ್ಲಿ ಹಡಿದಿದದ ಶ್ಸರಗಳನೊು,
ಚತರಗಳನೊು, ಧವರ್ಗಳನೊು, ಕುದುರ ಗಳನೊು, ವಸರಗಳನೊು,
ಮಾಲ ಗಳನೊು, ಭೊಷ್ಣಗಳನೊು, ಗುರಾಣಿಗಳನೊು, ಕವಚಗಳನೊು,
ಮನ ೊೋರಥಗಳನೊು, ಸವಣರ ಸುಂದರ ಶ್ರಗಳನೊು ಕೊಡ ಪಾಥಣನು
ಬಾಣಗಳನುು ಪ್ರರ್ೋಗಿಸಿ ಕತಾರಿಸಿದನು. ಸುಕಲ್ಲಪತವಾಗಿದದ
ರಥಕುದುರ ಗಳು ಮತುಾ ಪ್ರಯತುಪ್ಟುಿ ಅವುಗಳಲ್ಲಿ ಸಮಾಸಿಾತರಾಗಿದದ
ನರವಿೋರರು ನರವಿೋರ ಪಾಥಣನ ಬಾಣಗಣಗಳಿಗ ಹ ದರಿಯೋ
ರಥಕುದುರ ಗಳ ಂದಿಗ ಕ ಳಗುರುಳಿದರು. ಕಮಲ ಸೊಯಣ ಮತುಾ
ಪ್ೊಣಣಚಂದರರ ಸಮಾನ ಮುಖ್ಗಳುಳು, ಕ್ತರಿೋಟ ಮಾಲ
ಮುಕುಟಗಳಿಂದ ವಿಭೊಷ್ಠತ ನರರ ಶ್ರಗಳು ಅರ್ುಣನನ ಭಲಿ,
ಅಧಣಚಂದರ ಮತುಾ ಕ್ಷುರಗಳಿಂದ ಕತಾರಿಸಲಪಟುಿ ಭೊಮಿಯ ಮೋಲ
90
ಉರುಳಿದವು.
91
ತ ಗ ದುಕ ೊಳುುವುದಾಗಲ್ಲೋ ಧನುಸಿಿನಲ್ಲಿ ಅನುಸಂಧಾನ
ಮಾಡುವುದಾಗಲ್ಲೋ ಶ್ತುರಗಳ ಮೋಲ ಅವುಗಳನುು ಬಿಡುವುದಾಗಲ್ಲೋ
ಕಾಣುತಾಲ ೋ ಇರಲ್ಲಲಿ. ಅವನ ಬಾಣಗಳಿಂದ ಹತಗ ೊಂಡು ನ ೋಯಲಪಟಿ
ಆನ ಗಳು, ಕುದುರ ಗಳು ಮತುಾ ಪ್ದಾತ್ರಗಳ ದ ೋಹಗಳ ರಥಗಳ
ಮಾತರವ ೋ ಕಾಣುತ್ರಾದದವು.
92
ಉಪ್ಚಾರವನುು ಸಮಯದಲ್ಲಿ ಮಾಡದಿದದರ ಆಗುವಂತ
ಮುಂದ ನಮಗ ಕಷ್ಿವಾಗುವುದು!”
ದಂಡಧಾರ-ದಂಡರ ವಧ
ಆಗ ಪಾಂಡವರ ಸ ೋನ ಯ ಉತಾರ ಭಾಗದಲ್ಲಿ ದಂಡಧಾರನಿಂದ
93
ವಧಿಸಲಪಡುತ್ರಾದದ ರಥ-ಗರ್-ಅಶ್ವ-ಪ್ದಾತ್ರಗಳ ಆಥಣನಾದವು
ಕ ೋಳಿಬಂದಿತು. ಆಗ ರಥವನುು ಹಂದಿರುಗಿಸಿ ಗರುಡ-ವಾಯುಗಳ
ವ ೋಗವುಳು ಕುದುರ ಗಳನುು ನಡ ಸುತಾಾ ಕ ೋಶ್ವನು ಅರ್ುಣನನಿಗ
ಹ ೋಳಿದನು:
94
ಶ್ತುರಗಳನುು ಧವಂಸಗ ೊಳಿಸುತ್ರಾದದ ಆನ ಯ ಮೋಲ ಕುಳಿತು
ದಂಡಧಾರನು ರಥ-ಅಶ್ವ-ಮಾತಂಗ ಗಣಗಳನುು ಸಹಸಾರರು
ಸಂಖ ಾಗಳಲ್ಲಿ ಬಾಣಗಳನುು ಪ್ರರ್ೋಗಿಸಿ ಸಂಹರಿಸುತ್ರಾದದನು.
ಕಾಲಚಕರದಂತ ಅವನ ಆ ಆನ ಯು ಶ್ತುರರಥಗಳ ಮೋಲ ತನ ುರಡು
ಕಾಲುಗಳನುು ಇಟುಿಕ ೊಂಡು ರಥದಲ್ಲಿದದ ರ್ೋಧರನೊು
ಸಾರಥಿಗಳನೊು ಮತುಾ ಕುದುರ ಗಳನೊು ಕಾಲ್ಲನಿಂದ ತುಳಿದು
ಸ ೊಂಡಿಲ್ಲನಿಂದಲೊ ಎತ್ರಾ ಕ ಳಕ ೆ ಕುಕ್ತೆ ಸಂಹರಿಸುತ್ರಾತುಾ. ಲ ೊೋಹದ
ಕವಚಗಳಿಂದ ಭೊಷ್ಠತರಾದ ಕುದುರ ಗಳ ಸವಾರರನೊು
ಪ್ದಾತ್ರಗಳ ಂದಿಗ ಕ ಳಗುರುಳಿಸಿ ಆ ಅನ ಯು ತುಳಿಯುತ್ರಾರಲು
ಅದರಿಂದ ಉಂಟಾಗುವ ಶ್ಬಧವು ದ ೊಡಡ ಬ ಂಡಿನ ಕಾಡನುು ಅದು
ತುಳಿಯುತ್ರಾದ ರ್ೋ ಎನುುವಂತ ಕ ೋಳಿಬರುತ್ರಾತುಾ.
95
ಹದಿನಾರರಿಂದ ಹ ೊಡ ದನು. ಕುದುರ ಗಳನೊು ಮೊರು ಮೊರು
ಬಾಣಗಳಿಂದ ಹ ೊಡ ದು ಗಜಿಣಸುತಾಾ ಗಹ ಗಹಸಿ ನಕೆನು. ಆಗ
ಪಾಥಣನು ಭಲಿಗಳಿಂದ ಬಾಣಗಳಿಂದ ಕೊಡಿದದ ಅವನ ಧನುಸಿನೊು,
ಧವರ್ವನೊು, ಅಲಂಕಾರಗಳನೊು ಕತಾರಿಸಿದನು. ಅನಂತರ
ಆನ ಯಮೋಲ ಕುಳಿತ್ರದದ ಮಾವಟ್ಟಗರನೊು ಪಾದರಕ್ಷಕರನೊು ಸಂಹರಿಸಿ,
ಗಿರಿವರಜ ೋಶ್ವರ ದಂಡಧಾರನನುು ಕುಪ್ತತಗ ೊಳಿಸಿದನು. ಕುಂಭಸಾಳದಿಂದ
ಮದ ೊೋದಕವನುು ಸುರಿಸುತ್ರಾದದ, ವಾಯುವ ೋಗಕ ೆ ಸಮಾನವ ೋಗವಿದದ,
ಸುತ್ರೋಕ್ಷ್ಣ ದಂತಗಳಿದದ ಆ ಮದಿಸಿದ ಆನ ಯಿಂದ ಅರ್ುಣನನನುು
ಕ್ಷ ೊೋಭ ಗ ೊಳಿಸಲು ಬಯಸಿ ದಂಡಧಾರನು ತ ೊೋಮರಗಳಿಂದ
ರ್ನಾದಣನ-ಧನಂರ್ಯರನುು ಪ್ರಹರಿಸಿದನು. ಕೊಡಲ ೋ ಪಾಂಡವನು
ಆನ ಯ ಸ ೊಂಡಿಲುಗಳಂತ್ರದದ ಅವನ ಬಾಹುಗಳನೊು
ಪ್ೊಣಣಚಂದರನಂತ ಹ ೊಳ ಯುತ್ರಾದದ ಅವನ ಶ್ರಸಿನೊು ಮೊರು
ಕ್ಷುರಗಳಿಂದ ಕತಾರಿಸಿದನು ಮತುಾ ಆನ ಯನುು ನೊರು ಬಾಣಗಳಿಂದ
ಪ್ರಹರಿಸಿದನು. ಬಂಗಾರದ ಕವಚವನುು ಧರಿಸಿದದ ಮತುಾ ಬಂಗಾರದ
ಭೊಷ್ಣಗಳಿಂದ ಅಲಂಕೃತವಾಗಿದದ ಆ ಆನ ಯು ಪಾಥಣನ
ಬಾಣಗಳು ಚುಚಿಚಕ ೊಳುಲು ರಾತ್ರರಯಲ್ಲಿ ದಾವಾಗಿುಯಿಂದ ಸುಡುತ್ರಾದದ
ಔಷ್ಧಿವೃಕ್ಷಗಳಿಂದ ಕೊಡಿದದ ಪ್ವಣತದಂತ ಪ್ರಕಾಶ್ಸುತ್ರಾತುಾ. ಅದು
ವ ೋದನ ಯಿಂದ ಗುಡುಗಿನಂತ ಆತಣನಾದ ಮಾಡುತಾಾ ಎಲಿ ಕಡ
96
ತ್ರರುಗುತಾಾ ನಡುನಡುವ ತತಾರಿಸಿ ಬಿೋಳುತಾಾ ಓಡಿಹ ೊೋಗುತ್ರಾತುಾ. ಆದರ
ಬಾಣಗಳು ಶ್ರಿೋರದಲ್ಲಿ ಆಳವಾಗಿ ನ ಟ್ಟಿಹ ೊೋದುದರಿಂದ ಮುಂದ
ಹ ೊೋಗಲಾರದ ೋ ವಜಾರಯುಧದಿಂದ ಸಿೋಳಲಪಟಿ ಪ್ವಣತದಂತ
ಮಾವಟ್ಟಗರ ೊಂದಿಗ ಕ ಳಗುರುಳಿ ಬಿದಿದತು.
97
ಬಿೋಳುತ್ರಾರುವಾದ ಪ್ಶ್ಚಮ ದಿಶ ಯಲ್ಲಿ ಅಸಾನಾಗುತ್ರಾರುವ ದಿವಾಕರನಂತ
ಪ್ರಕಾಶ್ಸುತ್ರಾತುಾ. ನಂತರ ಹಮಪ್ವಣತಶ್ಖ್ರದಂತ್ರಾದದ ಆನ ಯನುು
ದಿವಾಕರಕ್ತರಣಗಳಂತ್ರದದ ಉತಾಮ ಶ್ರಗಳಿಂದ ಪಾಥಣನು
ಭ ೋದಿಸಿದನು. ಅದು ಚಿೋತೆರಿಸುತಾಾ ವಜಾರಯುಧದಿಂದ
ಪ್ರಹೃತಗ ೊಂಡ ಹಮಾದಿರಕೊಟದಂತ ಕ ಳಗುರುಳಿತು. ಆಗ
ಅದರಂತ ಯೋ ಇದದ ಇತರ ಉತಾಮ ಆನ ಗಳು ಸವಾಸಾಚಿಯನುು
ಸಂಹರಿಸಲು ಮುನುುಗಿಗ ಬರಲು ಅರ್ುಣನನು ಆ ಎರಡು ಆನ ಗಳಂತ
ಇವುಗಳನೊು ಸಂಹರಿಸಿದನು. ಆಗ ಆ ಮಹಾರಿಪ್ುಬಲವು
ಭಗುಗ ೊಂಡಿತು. ಆನ ಗಳು, ರಥಗಳು, ಕುದುರ ಗಳು, ಮತುಾ ಪ್ುರುಷ್
ಗುಂಪ್ುಗಳು ಪ್ರಸಪರರನುು ಕಾದಾಡುತಾಾ ರಣದಲ್ಲಿ ಬಿೋಳುತ್ರಾದದರು.
ಪ್ರಸಪರರ ೊಡನ ಯುದಧಮಾಡುತಾಾ ಗಾಯಗ ೊಂಡು ತತಾರಿಸುತಾಾ
ಮನಸಿಿಗ ಬಂದಂತ ಕೊಗಿಕ ೊಳುುತಾಾ ಕ ಳಕ ೆ ಬಿದುದ ಅಸುನಿೋಗಿದರು.
ಪ್ುರಂದರನನುು ದ ೋವಗಣಗಳು ಹ ೋಗ ಹಾಗ ಅರ್ುಣನನನುು
ಸುತುಾವರ ದು ಸ ೈನಿಕರು ಹೋಗ ಹ ೋಳಿದರು:
98
ಪ್ತೋಡಿತರಾದ ಈ ರ್ನರನುು ಭಯದಿಂದ ನಿೋನು ರಕ್ಷ್ಸದ ೋ
ಇದದರ ಶ್ತುರಗಳನುು ನಿೋನು ಸಂಹರಿಸಿದುದರಿಂದ
ನಮಗುಂಟಾದ ಆನಂದದಂತ ನಮಮವರ ಸಂಹಾರದಿಂದಾಗಿ
ಶ್ತುರಗಳ ೋ ಮೋದಿಸುತ್ರಾದದರು.”
99
ವತಿದಂತಬಾಣಗಳಿಂದ ಕತಾರಿಸಿದನು. ಹಸುವನುು ಕೊಡಲು ಬಂದ
ಗೊಳಿಯನುು ಇತರ ಗೊಳಿಗಳು ಆಕರಮಣಿಸುವಂತ ನೊರಾರು
ಸಹಸಾರರು ಶ್ ರರು ಅರ್ುಣನನನುು ಆಕರಮಣಿಸಿದರು. ಆಗ ಅವರ
ಮಧ ಾ ತ ೈಲ ೊೋಕಾವಿರ್ಯದ ಸಮಯದಲ್ಲಿ ದ ೈತಾರ ೊಂದಿಗ ವಜಿರಯ
ಯುದಧವು ನಡ ದಂತ ಲ ೊೋಮಹಷ್ಣಣ ಯುದಧವು ನಡ ಯಿತು. ಆಗ
ಉಗಾರಯುಧನು ಭಯಂಕರ ಸಪ್ಣಗಳಂತ್ರದದ ಮೊರು ಬಾಣಗಳಿಂದ
ಅರ್ುಣನನನುು ಪ್ರಹರಿಸಲು, ಕೊಡಲ ೋ ಅವನು ಉಗಾರಯುಧನ
ಶ್ರಸಿನುು ದ ೋಹದಿಂದ ಅಪ್ಹರಿಸಿದನು. ಅದರಿಂದ ಕುರದಧರಾದ ಅವನ
ಸ ೈನಿಕರು ವಷಾಣಕಾಲದಲ್ಲಿ ಭಿರುಗಾಳಿಯಿಂದ ಪ ರೋರಿತಗ ೊಂಡು
ಮೋರ್ಗಳು ಹಮವತಪವಣತದ ಮೋಲ ಸತತ ಮಳ ಗರ ಯುವಂತ
ನಾನಾ ಶ್ಸಾರಸರಗಳನುು ಸುರಿಸಿ ಅರ್ುಣನನನುು ಮುಚಿಚದರು. ಶ್ತುರಗಳ
ಅಸರಗಳನುು ಅಸರಗಳಿಂದಲ ೋ ತಡ ದು ಅರ್ುಣನನು ಶ್ರಗಳಿಗ
ಅಸರಗಳನುು ಚ ನಾುಗಿ ಹೊಡಿ ಅನ ೋಕರಾಗಿದದ ಅವರ ಲಿರನೊು ಒಟ್ಟಿಗ ೋ
ಸಂಹರಿಸಿದನು. ತ್ರರವ ೋಣುಸಮೊಹಗಳನುು ಕತಾರಿಸಿದನು.
ಪಾಷ್ಠಣಣಸಾರಥಿಗಳನುು ಸಂಹರಿಸಿದನು. ಬಾಣಗಳಿಂದ
ಕಡಿವಾಣಗಳನುು ತುಂಡರಿಸಿ ರಥಗಳ ಗುಂಪ್ುಗಳು ಎಳ ಯುಲಪಟುಿ
ಎಲಿಕಡ ಹರಡಿ ಹ ೊೋಗುವಂತ ಮಾಡಿದನು. ಅಲ್ಲಿ ವಿಧವಸಗಾ ೊಂಡಿದದ ಆ
ಅನ ೋಕ ಬಹು ಅಮೊಲಾ ರಥಗಳು ಬ ಂಕ್ತ, ಭಿರುಗಾಳಿ ಮತುಾ
100
ಪ್ರವಾಹಕ ೆ ಸಿಲುಕ್ತದ ಧನವಂತರ ಭವನಗಳಂತ ಕಾಣುತ್ರಾದದವು.
ವಜಾರಯುಧಕ ೆ ಸಮಾನ ಶ್ರಗಳಿಂದ ಆನ ಗಳ ಕವಚಗಳು ಒಡ ದು
ಸಿಡಿಲು-ಗಾಳಿ-ಮತುಾ ಬ ಂಕ್ತಗ ಸಿಲುಕ್ತ ಪ್ವಣತದ ಮೋಲ್ಲಂದ ಬಿೋಳುತ್ರಾದದ
ಭವನಗಳಂತ ಕ ಳಗುರುಳಿ ಬಿೋಳುತ್ರಾದದವು. ಅರ್ುಣನನ ಬಾಣಗಳಿಂದ
ಹ ೊಡ ಯಲಪಟಿ ಅನ ೋಕ ಕುದುರ ಗಳು ಸವಾರರ ೊಂದಿಗ ಗಾಯಕ ೊಂಡು
ಬಲಗುಂದಿ ರಕಾದಿಂದ ತ ೊೋಯುದ ನಾಲ್ಲಗ ಕರುಳುಗಳು ಹ ೊರಬಂದು
ಬಿದುದ ನ ೊೋಡಲ್ಲಕೊೆ ಸಾಧಾವಾಗದಂತ್ರದದವು. ಸವಾಸಾಚಿಯ
ನಾರಾಚಗಳಿಂದ ಚುಚಚಲಪಟಿ ನರಾಶ್ವಗರ್ಗಳು ರಣರಂಗದ ಸುತಾಲೊ
ತ್ರರುಗುತ್ರಾದದವು. ತತಾರಿಸುತ್ರಾದದವು. ನ ೊೋವಿನಿಂದ ಕ್ತರುಚಿಕ ೊಳುುತ್ರಾದದವು
ಮತುಾ ಕ ಳಗ ಬಿದುದ ಹ ೊರಳಾಡುತ್ರಾದದವು. ವಜಾರಯುಧದ ವಿಷ್ಕ ೆ
ಸಮಾನವಾದ ಅಣಕ ಮತುಾ ಶ್ಲಾಧೌತ ಶ್ರಗಳಿಂದ ಪಾಥಣನು
ದಾನವರನುು ಇಂದರನು ಹ ೋಗ ೊೋ ಹಾಗ ಅವರನುು ಸಂಹರಿಸಿದನು.
ಬ ಲ ಬಾಳುವ ಕವಚ-ಆಭರಣಗಳನೊು ನಾನಾರೊಪ್ದ ಉಡುಪ್ು-
ಆಯುಧಗಳನೊು ಧರಿಸಿದದ ವಿೋರರು ರಥ-ಧವರ್ಗಳ ಂದಿಗ
ಪಾಥಣನಿಂದ ಹತರಾಗಿ ಮಲಗಿದರು. ಪ್ರಾಜಿತರಾಗಿ ಪಾರಣಗಳನುು
ತ ೊರ ದ ಆ ಪ್ುಣಾಕಮಿಣ ಸತುೆಲಪ್ರಸೊತ ಶಾಸರಜ್ಞಾನಸಂಪ್ನುರು
ತಾವು ಮಾಡಿದ ಕಮಣದ ಫಲದಿಂದಾಗಿ ಸವಗಣವನ ುೋ ಸ ೋರಿದರು.
101
ಕ ೊೋಪ್ಗ ೊಂಡ ಕೌರವ ಪ್ಕ್ಷದ ನಾನಾ ರ್ನಪ್ದಾಧಾಕ್ಷ ವಿೋರರು ತಮಮ
ತಮಮ ಗಣಗಳ ಂದಿಗ ಅರ್ುಣನನ ರಥಕ ೆ ಮುತ್ರಾಗ ಹಾಕ್ತದರು. ರಥ
ಮತುಾ ಕುದುರ ಗಳ ಮೋಲ ೋರಿದವರು ಮತುಾ ಪ್ದಾತ್ರಗಳು ಅವನನುು
ಸಂಹರಿಸಲು ಬಯಸಿ ವಿವಿಧ ಆಯುಧಗಳನುು ಪ್ರರ್ೋಗಿಸುತಾಾ ಅತ್ರ
ಶ್ೋರ್ರವಾಗಿ ಅರ್ುಣನನ ಮೋಲ ಎರಗಿ ಬಿದದರು. ಆಗ ಬ ೋಗನ ೋ
ರ್ೋಧರ ಂಬ ಮಹಾಮೋಡಗಳು ಸುರಿಸುತ್ರಾದದ ಆಯುಧಗಳ ಂಬ
ಮಳ ಯನುು ಅರ್ುಣನನ ಂಬ ಮಾರುತವು ಕ್ಷ್ಪ್ರವಾಗಿ ನಿಶ್ತ
ಬಾಣಗಳಿಂದ ನಾಶ್ಗ ೊಳಿಸಿತು. ಮಹಾಶ್ಸರಗಳ ಂಬ ಅಲ ಗಳಿಂದ
ಕೊಡಿದದ ಕುದುರ -ಪ್ದಾತ್ರ-ಆನ -ರಥಗಳ ಸ ೋನ ಯಂಬ ಆ
ಮಹಾಸಾಗರವನುು ಶ್ಸಾರಸರಸ ೋತುವ ಯ ಮೊಲಕ ಬ ೋಗನ ೋ ದಾಟಲು
ಬಯಸುತ್ರಾದದ ಪಾಥಣನನುು ಉದ ದೋಶ್ಸಿ ವಾಸುದ ೋವನು ಹ ೋಳಿದನು:
102
ಅಥವಾ ಪ್ರರ್ೋಗಿಸುತ್ರಾದಿದದೊ ಯಾರಿಗೊ ಕಾಣುತ್ರಾರಲ್ಲಲಿ.
ಬಾಣಗಳಿಂದ ಸಾಯುತ್ರಾದದವರು ಮಾತರ ಕಾಣುತ್ರಾದದರು.
103
ಪ್ೃಷ್ಿಭಾಗಗಳಿಂದ ಕೊಡಿದ ಗುರಾಣಿಗಳು, ಸುವಣಣದಿಂದ
ಮಾಡಿದ ಪಾರಸಗಳು, ಕನಕಭೊಷ್ಠತ ಶ್ಕ್ತಾಗಳು, ಬಂಗಾರದ
ಪ್ಟ್ಟಿಗಳಿರುವ ದ ೊಡಡ ದ ೊಡಡ ಗದ ಗಳು, ಬಂಗಾರದ
ಪ್ಟ್ಟಿಗಳಿರುವ ಹ ೋಮಭೊಷ್ಠತ ಋಷ್ಠಿಗಳು, ಕನಕ ಚಿತರಗಳ
ದಂಡಗಳುಳು ಪ್ರಶ್ುಗಳು, ಉಕ್ತೆನಿಂದ ಮಾಡಿದ ಭಾರವಾದ
ಮುಸಲಗಳು, ಚಿತರಚಿತರದ ಶ್ತಘ್ುಗಳು, ದ ೊಡಡ ಪ್ರಿರ್ಗಳ ,
ಚಕರಗಳ , ಬಿಲುಿಗಳ , ಮುದಗರಗಳ ಅನ ೋಕ ಸಂಖ ಾಗಳಲ್ಲಿ
ರಣದಲ್ಲಿ ಬಿದಿದರುವುದನುು ನ ೊೋಡು! ವಿರ್ಯೋಚಿೆಗಳು
ನಾನಾವಿಧದ ಶ್ಸರಗಳನುು ಹಡಿದ ೋ ಸತುಾಹ ೊೋಗಿದದರೊ ಆ
ತರಸಿವಗಳು ಜಿೋವಂತವಿರುವರ ೊೋ ಎನುುವಂತ ಕಾಣುತ್ರಾದಾದರ .
ಗದ ಗಳಿಂದ ಅಂಗಾಗಳ ಲಿವೂ ರ್ಜಿಾಹ ೊೋದ, ಮುಸಲಗಳಿಂದ
ತಲ ಗಳು ಒಡ ದುಹ ೊೋದ, ಆನ -ಕುದುರ -ರಥಗಳಿಂದ
ತುಳಿಯಲಪಟಿ ಸಹಸಾರರು ರ್ೋಧರನುು ನ ೊೋಡು! ಬಾಣ,
ಶ್ಕ್ತಾ, ಋಷ್ಠಿ, ತ ೊೋಮರ, ಖ್ಡಗ, ಪ್ಟ್ಟಿಶ್, ಪಾರಸ, ನಖ್ರ,
ಲಗುಡಗಳಿಂದ ಶ್ರಿೋರಗಳು ಒಡ ಯಲಪಟುಿ ರಕಾದಲ್ಲಿ
ಮಡುವಿನಲ್ಲಿ ಮುಳುಗಿಹ ೊೋಗಿ ಅಸುನಿೋಗಿರುವ ಮನುಷ್ಾ-ಗರ್-
ವಾಜಿಗಳಿಂದ ಈ ರಣಭೊಮಿಯು ತುಂಬಿಹ ೊೋಗಿದ .
ಚಂದನಾದಿಗಳಿಂದ ಲ ೋಪ್ತತಗ ೊಂಡ ಅಂಗದ-
104
ಶ್ುಭಭೊಷ್ಣಗಳಿಂದ ಕೊಡಿರುವ, ಕ ೋಯೊರ, ತಲತರಗಳಿಂದ
ಮತುಾ ಅಂಗುಲ್ಲತರಗಳಿಂದ ಕೊಡಿರುವ ಮತುಾ ನಾನಾವಿಧದ
ಅಲಂಕಾರಗಳಿಮದ ಕೊಡಿದ ಭುಜಾಗರಗಳಿರುವ ಬಾಹುಗಳಿಂದ
ಈ ಮೋದಿನಿಯು ಸಂಪ್ನುವಾಗಿದ . ಆನ ಗಳ
ಸ ೊಂಡಿಲುಗಳಂತ್ರರುವ ಆದರ ಒಡ ದುಹ ೊೋದ ತರಸಿವಗಳ
ತ ೊಡ ಗಳಿಂದ, ಶ ರೋಷ್ಿ ಚೊಡಾಮಣಿಗಳನುು ಕಟ್ಟಿದದ
ಕುಂಡಲಯುಕಾವಾದ ಶ್ರಗಳಿಂದ ಮತುಾ ತುಂಡರಿಸಲಪಟಿ
ವೃಷ್ಭಾಕ್ಷರಿಂದ ಈ ವಸುಂಧರ ಯು ವಿರಾಜಿಸುತ್ರಾದಾದಳ .
ರಕಾದಿಂದ ತ ೊೋಯುದಹ ೊೋಗಿರುವ ಕಬಂದಗಳಿಂದ, ದ ೋಹವು
ತುಂಡಾಗಿರುವ ಶ್ರ ೊೋಧರಗಳಿಂದ ಭೊಮಿಯು ಬ ಂಕ್ತಯು
ಸುಟುಿ ಶಾಂತವಾಗಿರುವಂತ ತ ೊೋರುತ್ರಾದ . ಬಂಗಾರದ
ಗಂಟ ಗಳುಳು ಶ್ುಭ ರಥಗಳು ಬಹುವಿಧವಾಗಿ
ಭಗುವಾಗಿರುವುದನೊು ಅನ ೋಕ ಅಶ್ವಗಳು ರಕಾದಲ್ಲಿ
ಮುಳುಗಿರುವುದನೊು ನ ೊೋಡು!
105
ಮಾಲ ಗಳು, ಹತರಾಗಿರುವ ಗರ್ರ್ೋಧಿಗಳು, ಆನ ಗಳ ಮೋಲ
ಹ ೊದಿದಸಿದದ, ಹರಿದು ವಿಚಿತರವಾಗಿ ಕಾಣುತ್ರಾದದ ಕಂಬಳಿಗಳ
ರಾಶ್ಗಳು, ಕ ಳಗ ಬಿದುದ ಆನ ಗಳಿಂದ ತುಳಿದು ಒಡ ಯಲಪಟಿ
ಅನ ೋಕ ಗಂಟ ಗಳು, ನ ಲದಮೋಲ ಬಿದಿದದದ ಅಂಕುಶ್ಗಳ
ವ ೈಡೊಯಣ-ಮಣಿಗಳ ದಂಡಗಳು, ಕುದುರ ಗಳ ಸವಾರಿಯ
ಮೋಲ ಕಟ್ಟಿದದ ಸುವಣಣ ವಿಚಿತರ ಮಣಿಚಿತರಗಳಿಂದ ಕೊಡಿದ
ಹಗಗಗಳು, ನ ಲದ ಮೋಲ ಬಿದಿದರುವ ಕುದುರ ಗಳಿಗ ಹ ೊದಿಸಿದದ
ರಂಕ ಚಮಣದ ಜಿೋನುಗಳು, ನರ ೋಂದರರ ಕಾಂಚನಸರರ್ ವಿಚಿತರ
ಚೊಡಾಮಣಿಗಳು, ಚಂದರ-ನಕ್ಷತರಗಳಂತ ಹ ೊಳ ಯುತ್ರಾರುವ
ಮುಖ್ಗಳ ಚಾರುಕುಂಡಲಗಳು, ಗಡಡ ಮಿೋಸ ಗಳಿಂದ ಕೊಡಿದದ
ವಿೋರರ ಸಮಲಂಕೃತ ಮುಖ್ಗಳು ರಕಾ ಮಾಂಸಗಳ
ಮಡುವಿನಲ್ಲಿ ಮುಳುಗಿಹ ೊೋಗಿರುವುದನುು ನ ೊೋಡು!
ಶ್ಸರಗಳಿಂದ ಹ ೊಡ ಯಲಪಟುಿ ಕ ಳಗುರುಳಿಸಲಪಟುಿ
ನರಳುತ್ರಾರುವ ಸಜಿೋವ ಮನುಷ್ಾರನುು ಎಲ ಿಡ ನ ೊೋಡು.
ಮಹಾಹವದಲ್ಲಿ ನಿೋನು ಮಾಡಿದುದು ನಿನಗ ಅನುರೊಪ್ವ ೋ
ಆಗಿದ . ಸವಗಣದಲ್ಲಿರುವ ದ ೋವರಾರ್ನು ಮಾತರ ಯುದಧದಲ್ಲಿ
ನಿನುಂತಹ ಈ ಕೃತಾವನುು ಮಾಡಬಲಿನು.”
106
ಈ ರಿೋತ್ರ ಕೃಷ್ಣನು ಕ್ತರಿೋಟ್ಟಗ ಯುದಧಭೊಮಿಯನುು ತ ೊೋರಿಸುತಾಾ
ಹ ೊೋಗುತ್ರಾರಲು ದುರ್ೋಣಧನನ ಸ ೋನ ಯ ಕಡ ಯಿಂದ ಒಂದು
ಮಹಾಶ್ಬಧವನುು - ಭ ೋರಿೋ-ಪ್ಣವಗಳ ಂದಿಗ ಮಿಶ್ರತ
ಶ್ಂಖ್ದುಂದುಭಿಗಳ ನಿಘೊೋಣಷ್ವನೊು, ರಥ-ಅಶ್ವ-ಗರ್ಗಳ
ನಾದವನೊು, ದಾರುಣ ಶ್ಸರಗಳ ಶ್ಬಧಗಳನೊು - ಕ ೋಳಿದನು. ಗಾಳಿಯ
ವ ೋಗದ ಕುದುರ ಗಳ ಂದಿಗ ಆ ಸ ೋನ ಯನುು ಪ್ರವ ೋಶ್ಸಿ ಕೃಷ್ಣನು ಕೌರವ
ಸ ೋನ ಯನುು ಪಾಂಡಾನು ಮದಿಣಸುತ್ರಾರುವುದನುು ಕಂಡು
ಅಚಚರಿಗ ೊಂಡನು.
ಅಶ್ವತಾಾಮನಿಂದ ಪಾಂಡಾನ ವಧ
ಆಯುಷ್ಾ ಮುಗಿದವರನುು ಅಂತಕನು ಹ ೋಗ ೊೋ ಹಾಗ
ಧನುಧಾಣರಿಪ್ರವರ ಪಾಂಡಾನು ಯುದಧದಲ್ಲಿ ನಾನಾವಿಧದ
ಬಾಣಗಳಿಂದ ಶ್ತುರಸಮೊಹಗಳನುು ಸತತವಾಗಿ
ನಾಶ್ಗ ೊಳಿಸುತ್ರಾದದನು. ಆ ಪ್ರಹರಿಗಳಲ್ಲಿ ಶ ರೋಷ್ಿನು ನಿಶ್ತ ಶ್ರಗಳಿಂದ
ಗರ್-ವಾಜಿ-ಮನುಷ್ಾರ ಶ್ರಿೋರಗಳನುು ಭ ೋದಿಸಿ ವಿದ ೋಹಗಳನಾುಗಿ
ಮಾಡುತ್ರಾದದನು. ಶ್ಕರನು ಅಸುರರನುು ಹ ೋಗ ೊೋ ಹಾಗ ಪಾಂಡಾನು
ಶ್ತುರಪ್ರವಿೋರರು ಪ್ರರ್ೋಗಿಸುತ್ರಾದದ ನಾನಾ ಶ್ಸರಗಳನುು ಸಾಯಕಗಳಿಂದ
ತುಂಡುಮಾಡಿ ಅವರನುು ಪ್ುನಃ ಆಕರಮಣಿಸುತ್ರಾದದನು.
107
ದ ೊರೋಣ, ಭಿೋಷ್ಮ, ಕೃಪ್, ದೌರಣಿ, ಕಣಣ, ಅರ್ುಣನ ಮತುಾ
ರ್ನಾದಣನರನುು ವಿದಾಾಸಂಪ್ೊಣಣರ ಂದೊ ಯುದಧದಲ್ಲಿ
ಧನುಶ ರೋಷ್ಿರ ಂದೊ ತ್ರಳಿಯುತಾಾರ . ಆದರ ಪಾಂಡಾನು
ಕಣಣಭಿೋಷ್ಮರನುು ತನು ಸಮಾನರ ಂದೊ ವಾಸುದ ೋವಾರ್ುಣನರು
ತನಗಿಂತಲೊ ಕಡಿಮಯವರ ಂದೊ ತ್ರಳಿದುಕ ೊಂಡಿದದನು. ಆ ಪಾಂಡಾ
ನೃಪ್ತ್ರಶ ರೋಷ್ಿನು ಅಂತಕನಂತ ಕಣಣನ ಸ ೋನ ಯನುು ವಧಿಸಲು
ಪಾರರಂಭಿಸಿದನು. ಕಣಣನ ಶ ರೋಷ್ಿ ರಥ-ಕುದುರ -ಪ್ದಾತ್ರ-ಆನ ಗಳಿಂದ
ಕೊಡಿದ ಮಹಾಸ ೋನ ಯು ಪಾಂಡಾನಿಂದ ಧವಂಸಗ ೊಳಿಸಲಪಟುಿ
ಕುಂಬಾರನ ಚಕರದ ೊೋಪಾದಿಯಲ್ಲಿ ರಣಾಂಗಣದ ಸುತಾಲೊ
ಸುತಾತ ೊಡಗಿತು. ಭಿರುಗಾಳಿಯು ಮೋರ್ಗಳನುು ಚದುರಿಸುವಂತ
ಪಾಂಡಾನು ಚ ನಾುಗಿ ಪ್ರರ್ೋಗಿಸಿದ ಬಾಣಗಳಿಂದ ಕುದುರ ಗಳು-
ಸೊತರು-ಧವರ್ಗಳ ಂದಿಗ ಶ್ತುರಗಳ ರಥಗಳನುು ಚದುರಿಸಿದನು.
ವಜಿರಯು ಶ್ತುರಗಳನುು ಸದ ಬಡಿಯುವಂತ ಅವನು ಗರ್ಸ ೋನ ಗಳನುು
ಪ್ತಾಕ ಗಳಿಂದಲೊ ಆಯುಧಗಳಿಂದಲೊ ಮತುಾ ಧವರ್ಗಳಿಂದಲೊ
ವಿಹೋನರನಾುಗಿಸಿ ಧವಂಸಮಾಡಿದನು. ಶ್ಕ್ತಾ-ಪಾರಸ-ಭತಾಳಿಕ ಗಳ ಡನ
ಅಶಾವರ ೊೋಹಗಳನೊು ಕುದುರ ಗಳನೊು ಹಾಗ ಯೋ ಕೊರರರೊ,
ಸಂಗಾರಮ ಕಕಣಶ್ರೊ ಆದ ಪ್ುಲ್ಲಂದ-ಖ್ಶ್-ಬಾಹಿೋಕ-ನಿಷಾದ-ಆಂಧರ-
ಕುಂತಲ-ದಾಕ್ಷ್ಣಾತಾ-ಭ ೊೋರ್ರನುು ಬಾಣಗಳಿಂದ
108
ಕವಚವಿಹೋನರನಾುಗಿಸಿ ಪಾಂಡಾನು ಅವರನುು
ಪಾರಣರಹತರನಾುಗಿಯೊ ಮಾಡಿದನು. ಆಹವದಲ್ಲಿ ಸವಲಪವೂ
ಭಾರಂತಗ ೊಳುದ ೋ ಚತುರಂಗಬಲವನುು ಬಾಣಗಳಿಂದ ಸಂಹರಿಸುತ್ರಾದದ
ಪಾಂಡಾನನುು ನ ೊೋಡಿ ಅಸಂಭಾರಂತ ದೌರಣಿಯು ಆಕರಮಣಿಸಿದನು.
ಪ್ರಹರಿಗಳಲ್ಲಿ ಶ ರೋಷ್ಿ ಅಶ್ವತಾಾಮನು ಭಯವಿಲಿದ ೋ ನತ್ರಣಸುತ್ರಾದದ
ಪಾಂಡಾನನುು ಸಂಬ ೊೋಧಿಸುತಾಾ ತಾನೊ ಸಹ ಅವನ ಪ್ರಾಕರಮವನುು
ನ ೊೋಡಿ ಭಯಪ್ಟ್ಟಿಲಿವ ಂದು ತ ೊೋರಿಸಿಕ ೊಳುುತಾಾ ಸುಮಧುರ
ಮಾತುಗಳಿಂದ ಮಂದಹಾಸಪ್ೊವಣಕವಾಗಿ ಯುದಧಕ ೆ ಅಹಾವನಿಸುತಾಾ
ಹ ೋಳಿದನು:
109
ಹರಿಯಂತ ನಿೋನು ಅನ ೋಕ ರಥ-ಗರ್-ಪ್ದಾತ್ರ-ಅಶ್ವಗಳನುು
ಪ್ರಮಥಿಸುತ್ರಾದಿದೋಯ. ಮಹಾರಥಘೊೋಷ್ದಿಂದ ಭೊಮಿ-
ಆಕಾಶ್ಗಳನುು ಪ್ರತ್ರಧವನಿಸುತಾಾ ನಿೋನು ಶ್ರತಾೆಲದಲ್ಲಿ
ಗಜಿಣಸುವ ಸಸಾನಾಶ್ಕ ಮೋರ್ದಂತ ಪ್ರಕಾಶ್ಸುತ್ರಾರುವ .
ಸಪ್ಣವಿಷ ೊೋಪ್ಮ ತ್ರೋಕ್ಷ್ಣಶ್ರಗಳನುು ಬಿಡುತಾಾ ಅಂಧಕನು
ತರಯಂಬಕನ ೊಡನ ಹ ೋಗ ೊೋ ಹಾಗ ನನ ೊುಬಬನ ೊಡನ ಯೋ
ಯುದಧಮಾಡು!”
110
ಶ್ಂರ್ನಿಯನೊು ಕತಾರಿಸಿದನು. ದೌರಣಿಯು ಕೊಡಲ ೋ ಧನುಸಿಿಗ
ಇನ ೊುಂದು ಮೌವಿಣಯನುು ಬಿಗಿದು ಪಾಂಡಾನ ಮೋಲ ಸಹಸಾರರು
ಶ್ರಗಳನುು ಪ್ರರ್ೋಗಿಸಿ, ಆಕಾಶ್ ಮತುಾ ದಿಕುೆಗಳನುು ಬಾಣಗಳಿಂದ
ದಟಿವಾಗಿ ತುಂಬಿಸಿದನು. ಆಗ ಪಾಂಡಾನು ದೌರಣಿಯ ಬಾಣಗಳು
ಅಕ್ಷಯವಾದುದ ಂದು ತ್ರಳಿದೊ ಅವುಗಳ ಲಿವನೊು ತನು ಬಾಣಗಳಿಂದ
ನಿರಸನಗ ೊಳಿಸಿದನು. ಹೋಗ ಶ್ತುರವು ದೌರಣಿಯು ಪ್ರರ್ೋಗಿಸಿದ
ಬಾಣಗಳ ಲಿವನೊು ಪ್ರಯತುಪ್ಟುಿ ಕತಾರಿಸಿ ನಿಶ್ತ ಶ್ರಗಳಿಂದ ಅವನ
ಚಕರರಕ್ಷಕರನೊು ಸಂಹರಿಸಿದನು. ಆಗ ಅವನ ಹಸಾಲಾರ್ವವನುು
ನ ೊೋಡಿ ದ ೊರೋಣಸುತನು ಧನುಸಿನುು ಮಂಡಲಾಕಾರವನಾುಗಿಸಿ
ಪ್ೊಷ್ನ ತಮಮ ಪ್ರ್ಣನಾನು ಹ ೋಗ ೊೋ ಹಾಗ ಪಾಂಡಾನ ಮೋಲ
ಬಾಣಗಳ ಮಳ ಗರ ದನು. ದೌರಣಿಯು ಎಂಟು ಎತುಾಗಳಿಂದ
ಎಳ ಯಲಪಡುವ ಎಂಟು ಬಂಡಿಗಳಲ್ಲಿ ತುಂಬಿ ತರಬಹುದಾದಷ್ುಿ
ಆಯುಧಗಳನುು ದಿನದ ಎಂಟನ ಯ ಒಂದು ಭಾಗದಷ್ುಿ ಕಾಲದಲ್ಲಿ
(ಅಧಣಯಾಮದಲ್ಲಿ ಅಥವಾ ಒಂದು ರ್ಂಟ ಯಲ್ಲಿ) ಪಾಂಡಾನ ಮೋಲ
ಸುರಿಸಿದನು. ಅಂತಕನಂತ ಕುರದಧನಾದ ಅಶ್ವತಾಾಮನು
ಕಾಲಾಂತಕನಂತ್ರದದನು. ಆಗ ಅವನನುು ಅಲ್ಲಿ ಯಾಯಾಣರು
ನ ೊೋಡುತ್ರಾದದರ ೊೋ ಅವರ ಲಿರೊ ಪಾರಯಶ್ಃ ಮೊರ್ ಣಯೋ
ಹ ೊೋಗುತ್ರಾದದರು! ವಷಾಣಕಾಲದಲ್ಲಿ ಪ್ರ್ಣನಾನು ಪ್ವಣತ-ವೃಕ್ಷಗಳ
111
ಸಹತ ಭೊಮಿಯನುು ಮಳ ಯಿಂದ ಮುಚಿಚ ಬಿಡುವಂತ ಆಚಾಯಣ
ಪ್ುತರನು ಪಾಂಡಾನ ಸ ೋನ ಯನುು ಬಾಣಗಳ ವೃಷ್ಠಿಯಿಂದ
ಅಭಿಷ ೋಚಿಸಿದನು. ದೌರಣಿಯಂಬ ಪ್ರ್ಣನಾನು ಪ್ರರ್ೋಗಿಸಿದ
ಸಹಸಲಸಾಧಾ ಆ ಬಾಣವೃಷ್ಠಿಯನುು ಭಿರುಗಾಳಿಯಂತ್ರದದ ಪಾಂಡಾನು
ಬ ೋಗನ ೋ ವಾಯುವಾಾಸರದಿಂದ ನಿರಸನಗ ೊಳಿಸಿ ಆನಂದದಿಂದ
ಸಿಂಹನಾದಗ ೈದನು. ಸಿಂಹನಾದ ಮಾಡುತ್ರಾದದ ಅವನ ಚಂದನ-
ಅಗರುಗಳಿಂದ ಭೊಷ್ಠತ ಮಲಯಪ್ವಣತದಂತ್ರದದ ಕ ೋತುವನುು
ದೌರಣಿಯು ಕತಾರಿಸಿ ಅವನ ನಾಲುೆ ಕುದುರ ಗಳನೊು ಸಂಹರಿಸಿದನು.
ಸೊತನನುು ಒಂದು ಬಾಣದಿಂದ ಸಂಹರಿಸಿ, ಅಧಣಚಂದರದಿಂದ ಅವನ
ಮಹಾಮೋಡದಂತ ಗಜಿಣಸುತ್ರಾದದ ಧನುಸಿನುು ಕತಾರಿಸಿ, ಅವನ
ರಥವನುು ಎಳುುಕಾಳಿನಷ್ುಿ ಪ್ುಡಿ ಪ್ುಡಿ ಮಾಡಿದನು. ಅಸರಗಳಿಂದ
ಅಸರಗಳನುು ತಡ ದು, ಸವಾಣಯುಧಗಳನುು ತುಂಡರಿಸಿ ದೌರಣಿಯು ಕ ೈಗ
ಸಿಕ್ತೆದರೊ ಹತವಲಿವ ಂದು ಇನೊು ಯುದಧಮಾಡಲು ಬಯಸಿ
ಅವನನುು ಕ ೊಲಿಲ್ಲಲಿ.
112
ಪ್ವಣತಶ್ಖ್ರವನ ುೋರುವಂತ ಹತ್ರಾ ಕುಳಿತುಕ ೊಂಡನು. ಆ
ಅದಿರಪ್ತ್ರೋಶ್ವರನು ಭಾಸೆರರಶ್ಮಸನಿುಭ ತ ೊೋಮರವನುು ಬಲ,
ಅಸರಪ್ರಹರಣ, ಉತಾಮ ಪ್ರಯತು ಮತುಾ ಕ ೊೋಪ್ಗಳಿಂದ ಪ ರೋರಿತನಾಗಿ
ಶ್ೋರ್ರವಾಗಿ ಆನ ಯನುು ನಿಯಂತ್ರರಸುತಾಾ ಗುರುಸುತನ ಮೋಲ ಎಸ ದು
ಜ ೊೋರಾಗಿ ಗಜಿಣಸಿದನು. ಶ ರೋಷ್ಿ ಮಣಿಗಳಿಂದಲೊ, ಉತಾಮ
ವರ್ರಗಳಿಂದಲೊ, ವಸರ, ಸುವಣಣ, ಮುಕಾಗಳಿಂದ ಅಲಂಕೃತಗ ೊಂಡಿದದ
ದೌರಣಿಯ ಕ್ತರಿೋಟವನುು ದೌರಣಿಯು “ನಿೋನು ಹತನಾದ !” ಎಂದು ಕೊಗಿ
ಹ ೋಳುತಾಾ ತ ೊೋಮರದಿಂದ ಪ್ರಹರಿಸಿ ಜ ೊೋರಾಗಿ ನಕೆನು. ಸೊಯಣ-
ಚಂದರ-ಅಗಿುಗಳ ತ ೋರ್ಸುಿಳು ಆ ಕ್ತರಿೋಟವು ತ ೊೋಮರದ ಜ ೊೋರಾದ
ಹ ೊಡ ತದಿಂದ ಚೊರು ಚೊರಾಗಿ ಮಹ ೋಂದರನ ವರ್ರದ ಆಘ್ರತಕ ೆ
ಒಳಗಾದ ಮಹಾವನ ಸಮೋತ ಪ್ವಣತ ಶ್ಖ್ರವು ಬಿೋಳುವಂತ
ಭೊಮಿಯ ಮೋಲ ಬಿದಿದತು. ಆಗ ಅಶ್ವತಾಾಮನು ಕಾಲ್ಲನಿಂದ
ತುಳಿಯಲಪಟಿ ನಾಗರಾರ್ನಂತ ಅತಾಂತ ಕುಪ್ತತನಾಗಿ ಪ್ರರ್ವಲ್ಲಸಿದನು.
ಅಂತಕನ ದಂಡಗಳಂತ್ರದದ ಹದಿನಾಲುೆ ಶ್ತುರಗಳ ಅಂತಕ
ಬಾಣಗಳನುು ಅವನು ತ ಗ ದುಕ ೊಂಡನು. ಐದು ಬಾಣಗಳಿಂದ ಆ
ಆನ ಯ ನಾಲುೆ ಕಾಲುಗಳನೊು ಸ ೊಂಡಿಲನೊು ತುಂಡರಿಸಿದನು.
ಮೊರರಿಂದ ನೃಪ್ನ ಬಾಹುಗಳನುು ಮತುಾ ಶ್ರಗಳನುು ಕತಾರಿಸಿದನು.
ಆರರಿಂದ ಪಾಂಡಾರಾರ್ನ ಅನುಯಾಯಿೋ ಆರು ಮಹಾರಥರನೊು
113
ಸಂಹರಿಸಿದನು. ಸುದಿೋರ್ಣವೂ, ದುಂಡಾಗಿಯೊ ಇದದ ಶ ರೋಷ್ಿ
ಚಂದನಲ ೋಪ್ತತವಾಗಿದದ,
ಸುವಣಣಮುಕಾಾಮಣಿವರ್ರವಿಭೊಷ್ಠತವಾಗಿದದ ಆ ನೃಪ್ನ
ಭುರ್ಗಳ ರಡೊ ಗರುಡನಿಂದ ಹತಗ ೊಂಡ ಉರಗಗಳಂತ ಧರಣಿಯ
ಮೋಲ ಬಿದದವು. ಪ್ೊಣಣಚಂದರನ ಪ್ರಭ ಯಿದದ, ರ ೊೋಷ್ದಿಂದ ಕ ಂಪಾದ
ಕಣುಣಗಳಿದದ, ಸುಂದರ ಮೊಗಿದದ ಅವನ ಶ್ರಸುಿ ಕೊಡ
ಕುಂಡಲಗಳ ಂದಿಗ ಭೊಮಿಯ ಮೋಲ ಬಿದುದ ವಿಶಾಖಾನಕ್ಷತರಗಳ
ಮಧ ಾಯಿರುವ ಶ್ಶ್ಯಂತ ಪ್ರಕಾಶ್ಸಿತು. ಆಗ ವಿದ ಾಯಿಂದ
ಪ್ರಿಪ್ೊಣಣನಾಗಿದದ ಮತುಾ ಮಾಡಬ ೋಕಾದುದನುು ಮಾಡಿ ಮುಗಿಸಿದ
ಅಶ್ವತಾಾಮನನುು ಸುಹೃದಯರಿಂದ ಆವೃತನಾಗಿದದ ನೃಪ್
ದುರ್ೋಣಧನನು ಸಂತ ೊೋಷ್ಭರಿತನಾಗಿ ಬಲ್ಲಯನುು ಗ ದದ ವಿಷ್ುಣವನುು
ಅಮರ ೋಶ್ವರನು ಹ ೋಗ ೊೋ ಹಾಗ ಪ್ೊಜಿಸಿ ಗೌರವಿಸಿದನು.
ಕಣಣ ಯುದಧ
ಅತ್ರಮಾನಾ ಪಾಂಡಾರಾರ್ನು ಕ ಳಗುರುಳಿಸಲಪಡಲು ಕೃಷ್ಣನು
ಅರ್ುಣನನಿಗ ಪಾಂಡವರಿಗ ಹತಕರವಾಗುವ ಈ
ಮಾತುಗಳನಾುಡಿದನು:
114
ಸಂಹರಿಸಿ ಅಶ್ವ-ನರ-ಗರ್ಗಳ ಮಹಾ ಕದನವನ ುೋ
ಎಸಗಿದಾದನ .”
115
ನಡ ಸಿದರು. ಧನುಸಿಿನ ಟ ೋಂಕಾರಗಳು, ಆನ ಗಳ ಘ್ೋಳುಗಳು,
ಹ ೊಡ ಯುವವರ ಮತುಾ ಬಿೋಳುವವರ ನಿನಾದವು ಅತ್ರಯಾಗಿತುಾ.
ಬಾಣಗಳ ಶ್ಬಧಗಳು ಮತುಾ ಶ್ ರರ ವಿವಿಧ ಗರ್ಣನ ಗಳ ಶ್ಬಧಗಳನುು
ಕ ೋಳಿ ಕ ಲವರು ನಡುಗಿದರು, ಅಸುನಿೋಗಿದರು ಮತುಾ ಕ ಲವರು ಮೊರ್ ಣ
ಹ ೊೋದರು. ರಣದಲ್ಲಿ ಹಾಗ ಸಿಂಹನಾದಗ ೈಯುತಾಾ ಶ್ಸರವೃಷ್ಠಿಯನುು
ಸುರಿಸುತ್ರಾದದ ಅನ ೋಕ ಸ ೈನಿಕರನುು ಕಣಣನು ಬಾಣಗಳಿಂದ
ಸದ ಬಡಿದನು. ಕಣಣನು ಶ್ರಗಳಿಂದ ಅಶ್ವ-ಸೊತ-ಧವರ್ಗಳ ಂದಿಗ
ಪಾಂಚಾಲ ವಿೋರರ ಐದು, ನಂತರ ಹತುಾ ಮತುಾ ಐದು ರಥಗಳನುು
ಯಮಕ್ಷಯಕ ೆ ಕಳುಹಸಿದನು. ಪಾಂಡವ ರ್ೋಧಮುಖ್ಾರು ರಣದಲ್ಲಿ
ಶ್ೋರ್ರವಾಗಿ ಅಸರಗಳಿಂದ ಆಕಾಶ್ವನುು ಮುಚುಚತಾಾ ಕಣಣನನುು
ಎಲಿಕಡ ಗಳಿಂದ ಸುತುಾವರ ದರು. ಆಗ ಕಣಣನು ಶ್ರವಷ್ಣಗಳಿಂದ
ಅಲ ೊಿೋಲಕಲ ೊಿೋಲಗ ೊಳಿಸುತಾಾ ಕಮಲ-ಪ್ಕ್ಷ್ಗಳಿಂದ ಕೊಡಿದ
ಸರ ೊೋವರವನುು ಸಲಗವು ಹ ೋಗ ೊೋ ಹಾಗ ಶ್ತುರಸ ೋನ ಯನುು ಹ ೊಕೆನು.
ಶ್ತುರಸ ೋನ ಯ ಮಧಾಹ ೊೋಗಿ ರಾಧ ೋಯನು ಉತಾಮ ಧನುಸಿನುು
ಟ ೋಂಕರಿಸುತಾಾ ನಿಶ್ತ ಬಾಣಗಳಿಂದ ಶ್ರಗಳನುು ಕತಾರಿಸುತಾಾ
ಬಿೋಳಿಸುತ್ರಾದದನು. ಉಸಿರಿಲಿದ ಶ್ರಿೋರಗಳಿಂದಲ ೊೋ ಎನುುವಂತ ಸ ೈನಿಕರ
ಕವಚ-ಗುರಾಣಿಗಳನುು ತುಂಡರಿಸುವ ಕಣಣನ ಎರಡನ ಯ
ಬಾಣವನುು ಯಾರಿಗೊ ಸಹಸಿಕ ೊಳುಲಾಗುತ್ರಾರಲ್ಲಲಿ. ಚಾವಟ್ಟಯಿಂದ
116
ಕುದುರ ಯನುು ಹ ೊಡ ಯುವ ಹಾಗ ಅವನು ಧನುಸಿಿನ ಶ್ಂರ್ನಿಯಿಂದ
ಪ್ರರ್ೋಗಿಸಿದ ಶ್ರಗಳಿಂದ ಕವಚಗಳ ಂದಿಗ ಶ್ರಿೋರಗಳನುು ಮಥಿಸಿ
ಸಂಹರಿಸಿದನು. ಸಿಂಹವು ಮೃಗಗಣಗಳನುು ಕೊಡಲ ೋ ಕ ೊಲುಿವಂತ
ಕಣಣನು ತನು ಶ್ರಕ ೆ ಗ ೊೋಚರರಾದ ಪಾಂಡು-ಸೃಂರ್ಯ-
ಪಾಂಚಾಲರನುು ಸಂಹರಿಸಿದನು. ಆಗ ಪಾಂಚಾಲಪ್ುತರರು,
ದೌರಪ್ದ ೋಯರು, ನಕುಲ-ಸಹದ ೋವರು ಮತುಾ ಯುಯುಧಾನ
ಸಾತಾಕ್ತಯರು ಒಟ್ಟಿಗ ೋ ಕಣಣನನುು ಆಕರಮಣಿಸಿದರು.
117
ಹ ೊಳ ಯುತಾಾ ಜಿೋವಂತವಿದಾದರ ೊೋ ಎನುುವಂತ ನಿಂತ್ರದದರು. ಕುರದಧ
ರ್ೋಧರು ಪ್ರಸಪರರನುು ಪ್ಟ್ಟಿಶ್, ಖ್ಡಗ, ಶ್ಕ್ತಾ, ಭಿಂಡಿಪಾಲ, ನಖ್ರ,
ಪಾರಸ ಮತುಾ ತ ೊೋಮರಗಳಿಂದ ಕತಾರಿಸುತ್ರಾದದರು,
ದೊರಕ ೆಸ ಯುತ್ರಾದದರು, ತುಂಡು ತುಂಡು ಮಾಡುತ್ರಾದದರು ಹಾಗೊ
ಸಂಹರಿಸುತ್ರಾದದರು. ಚಂದನವೃಕ್ಷವು ಕತಾರಿಸಿದಾಗ ಕ ಂಪ್ುಬಣಣದ
ರಸವನುು ಸುರಿಸುವಂತ ಅನ ೊಾೋನಾರಿಂದ ಕಡಿಯಲಪಟಿವರು ರಕಾವನುು
ಸುರಿಸುತಾಾ ಕ ಳಗುರುಳುತ್ರಾದದರು. ಸಹಸಾರರು ಸಂಖ ಾಗಳಲ್ಲಿ ರಥಗಳು
ರಥಗಳಿಂದಲೊ, ಆನ ಗಳು ಆನ ಗಳಿಂದಲೊ, ಮನುಷ್ಾರು
ನವಶ ರೋಷ್ಿರಿಂದಲೊ, ಕುದುರ ಗಳು ಕುದುರ ಗಳ ಹತಗ ೊಂಡು
ಕ ಳಗುರುಳಿತ್ರಾದದವು. ಧವರ್ಗಳು, ಶ್ರಸುಿಗಳು, ಛತರಗಳು, ಆನ ಯ
ಸ ೊಂಡಿಲುಗಳು, ಮನುಷ್ಾರ ಭುರ್ಗಳು, ಕ್ಷುರ-ಭಲಿ-ಅಧಣಚಂದರ
ಶ್ಸರಗಳು ತುಂಡಾಗಿ ಬಿದಿದದದವು. ಯುದಧದಲ್ಲಿ ನರರು, ಆನ ಗಳು,
ರಥಗಳು, ಕುದುರ ಗಳು ಸದ ಬಡಿಯುತ್ರಾದದವು. ಸಹಸಾರರು ಆನ ಗಳು
ಶ್ ರರು ಕ ೈಗಳನುು ಮತುಾ ಸ ೊಂಡಿಲುಗಳನುು ಅಶಾವರ ೊೋಹಗಳಿಂದ
ಕಳ ದುಕ ೊಂಡರು. ಸಿೋಳಿಹ ೊೋದ ಪ್ವಣತಗಳಂತ ಪ್ತಾಕ -ಧವರ್ಗಳ
ಸಹತವಾಗಿ ಪ್ದಾತ್ರಗಳು, ಅನ ಗಳು ಮತುಾ ರಥಗಳು ಕ ಳಗುರುಳಿದವು.
118
ಅಶಾವರ ೊೋಹಗಳು ತವರ ಮಾಡಿ ಪ್ದಾತ್ರಗಳನುು ಸಂಹರಿಸುತ್ರಾದದರು.
ಪ್ದಾತ್ರ ಸಂರ್ಗಳ ಅಶಾವರ ೊೋಹಗಳನುು ಕ ೊಂದು ರಣದಲ್ಲಿ
ಮಲಗಿಸುತ್ರಾದದರು. ಹತರಾಗಿ ಕ ಳಗ ಬಿದಿದರುವ ರ್ೋಧರ ಮುಖ್ಗಳ
ದ ೋಹಗಳ ಹ ೊಸಕ್ತದ ಕಮಲಗಳಂತ ಮತುಾ ಬಾಡಿಹ ೊೋದ
ಹಾರಗಳಂತ ಕಾಣುತ್ರಾದದವು. ಆನ , ಕುದುರ ಮತುಾ ಮನುಷ್ಾರ ಅತಾಂತ
ಸುಂದರ ರೊಪ್ಗಳು ಆ ಸಮಯದಲ್ಲಿ ಕ ಸರಿನಲ್ಲಿ ಬಿದದ ವಸರಗಳಂತ
ಕಣಿಣಂದ ನ ೊೋಡಲಾರದಷ್ುಿ ವಿಕಾರವಾಗಿದದವು.
119
ತ್ರವಿತದಿಂದ ಪ್ರಚ ೊೋದಿಸಲಪಟಿ ಆ ಆನ ಗಳನುು ಪಾಷ್ಣತನು ನಾರಾಚ
ಬಾಣಗಳಿಂದ ಮುಚಿಚಬಿಟಿನು. ಗಿರಿಗಳಂತ್ರದದ ಆ ಆನ ಗಳಲ್ಲಿ
ಪ್ರತ್ರರ್ಂದನೊು ಹತುಾ-ಆರು ಮತುಾ ಎಂಟು ಬಾಣಗಳಿಂದ
ಗಾಯಗ ೊಳಿಸಿ ಧೃಷ್ಿದುಾಮುನು ಮೋರ್ಗಳು ಸೊಯಣನನುು
ಮುಚುಚವಂತ ಮುಚಿಚಬಿಟಿನು. ಅವನನುು ನ ೊೋಡಿದ ಪಾಂಡು-
ಪಾಂಚಾಲರು – ನಕುಲ, ಸಹದ ೋವ, ದೌರಪ್ದ ೋಯರು, ಪ್ರಭದರಕರು,
ಸಾತಾಕ್ತ, ಶ್ಖ್ಂಡಿ ಮತುಾ ಚ ೋಕ್ತತಾನರು – ಶ್ಂಜಿನಿ ಮತುಾ ಬಾಣಗಳ
ಶ್ಬಧಗಳ ಂದಿಗ ಸಿಂಹನಾದಗ ೈಯುತಾಾ ಆ ಆನ ಗಳ ಮೋಲ
ನಿಶ್ತಾಯುಧಗಳ ಮಳ ಗಳನ ುೋ ಸುರಿಸಿದರು. ಮಿೋಚೆರಿಂದ
ಕಳುಹಸಲಪಟಿ ಆ ಕುಪ್ತತ ಆನ ಗಳು ಮನುಷ್ಾರನುು, ಕುದುರ ಗಳನುು
ಮತುಾ ರಥಗಳನೊು ಕೊಡ ಸ ೊಂಡಿಲುಗಳಿಂದ ಮೋಲ ತ್ರಾ ಕಾಲ್ಲನಿಂದ
ತುಳಿಯುತ್ರಾದದವು. ದಂತಗಳ ಅಗರಭಾಗದಿಂದ ಇರಿಯುತ್ರಾದದವು.
ಸ ೊಂಡಲ್ಲಗ ಸುತ್ರಾಹಾಕ್ತ ಎಸ ಯುತ್ರಾದದವು. ಅನಾರು ದಂತಗಳ
ಅಗರಭಾಗಕ ೆ ಸಿಕ್ತೆಹಾಕ್ತಕ ೊಂಡು ಭಯಂಕರವಾಗಿ ಕ ಳಗಿ ಬಿೋಳುತ್ರಾದದರು.
ಆಗ ಸಾತಾಕ್ತಯು ಎದುರಿದದ ವಂಗದ ೋಶ್ದ ಆನ ಯ
ಮಮಣಸಾಾನಗಳನುು ಉಗರವ ೋಗದ ನಾರಾಚಗಳಿಂದ ಸಿೋಳಿ
ಕ ಳಕುೆರುಳಿಸಿದನು. ಆ ಆನ ಯನುು ಬಿಟುಿ ಕ ಳಗ ಹಾರುತ್ರಾದದ
ವಂಗರಾರ್ನನುು ಸಾತಾಕ್ತಯು ನಾರಾಚದಿಂದ ಪ್ರಹರಿಸಿ ನ ಲಕ ೆ
120
ಕ ಡವಿದನು. ಚಲ್ಲಸುವ ಪ್ವಣತದಂತ ತನು ಮೋಲ ಬಿೋಳುತ್ರಾದದ
ಪ್ುಂಡರನ ಆನ ಯನುು ಸಹದ ೋವನು ಮೊರು ನಾರಾಚಗಳಿಂದ
ಗಾಯಗ ೊಳಿಸಿದನು. ಪ್ುನಃ ಸಹದ ೋವನು ಆ ಆನ ಯನುು ಪ್ತಾಕ ,
ಮಾವುತ, ಕವಚ, ಧವರ್ ಮತುಾ ಪಾರಣಗಳಿಂದ ವಿಹೋನವನಾುಗಿಸಿ
ಅಂಗನ ಕಡ ಧಾವಿಸಿದನು. ನಕುಲನಾದರ ೊೋ ಸಹದ ೋವನನುು ತಡ ದು
ತಾನ ೋ ಮೊರು ಯಮದಂಡ ಸದೃಶ್ ನಾರಾಚಗಳಿಂದ ಅಂಗನನುು
ಪ್ರಹರಿಸಿ, ಅವನ ಆನ ಯನುು ನೊರು ಬಾಣಗಳಿಂದ ಹ ೊಡ ದನು. ಆಗ
ಅಂಗನು ಸೊಯಣನ ಕ್ತರಣಗಳಿಗ ಸಮತ ೋರ್ಸುಿಳು ಎಂಟುನೊರು
ತ ೊೋಮರಗಳನುು ನಕುಲನ ಮೋಲ ಪ್ರರ್ೋಗಿಸಲು, ನಕುಲನು ಅವು
ಒಂದ ೊಂದನ ುೋ ಮೊರು ಮೊರು ಭಾಗಗಳಾಗಿ ತುಂಡರಿಸಿದನು.
ಕೊಡಲ ೋ ಪಾಂಡವ ನಕುಲನು ಅವನ ಶ್ರವನುು ಅಧಣಚಂದರದಿಂದ
ಕತಾರಿಸಲು ಆನ ರ್ಂದಿಗ ಆ ಮಿೋಚೆಅಂಗನು ಹತನಾಗಿ
ಕ ಳಕುೆರಿಳಿದನು. ಹಸಿಾಶ್ಕ್ಷಾವಿಶಾರದ ಅಂಗನು ಹತನಾಗಲು
ಅಂಗದ ೋಶ್ದ ಸ ೈನಿಕರು ಕುರದಧರಾಗಿ ಮಹಾಮಾತರದ ಆನ ಗಳ
ಸಂಕುಲಗಳ ಂದಿಗ ನಕುಲನನುು ಆಕರಮಣಿಸಿದರು.
121
ತವರ ಮಾಡಿಬರುತ್ರಾದದ ಆ ಪ್ರಮುಖ್ ಆನ ಗಳು ಉರಿಯುತ್ರಾರುವ
ಪ್ವಣತಗಳಂತ ತ ೊೋರುತ್ರಾದದವು. ನಕುಲನನುು ಕ ೊಲಿಲ ೊೋಸುಗ ಆ
ಆನ ಗಳ ಂದಿಗ ಮೋಕಲ ೊೋತೆಲ-ಕಲ್ಲಂದ-ನಿಷ್ಧ-ತಾಮರಲ್ಲಪ್ಾ
ರ್ೋಧರು ಶ್ರ-ತ ೊೋಮರಗಳ ಮಳ ಯನ ುೋ ಸುರಿಸುತಾಾ
ಆಕರಮಣಿಸಿದರು. ಮೋಡಗಳಿಂದ ದಿವಾಕರನು ಹ ೋಗ ೊೋ ಹಾಗ
ಅವುಗಳಿಂದ ಅಚಾೆದಿತನಾಗಿದದ ನಕುಲನನುು ನ ೊೋಡಿ ಪಾಂಡವ-
ಪಾಂಚಾಲ-ಸ ೊೋಮಕ ರ್ೋಧರು ಕುಪ್ತತರಾಗಿ ಎದುರಾಳಿಗಳ ಮೋಲ
ಎರಗಿದರು. ಆಗ ಅಲ್ಲಿ ಸಹಸಾರರು ಶ್ರ-ತ ೊೋಮರಗಳ ಮಳ ಸುರಿಸುವ
ರಥಿಗಳ ಮತುಾ ಗಜಾರ ೊೋಢರ ನಡುವ ಯುದಧವು ನಡ ಯಿತು.
ನಾರಾಚಗಳಿಂದ ಆನ ಗಳ ಕುಂಭಗಳು, ವಿವಿಧ ಕವಚಗಳು
ಒಡ ದುಹ ೊೋದವು. ದಂತಗಳ ಆಭರಣಗಳ ತುಂಡಾದವು.
ಅವುಗಳಲ್ಲಿ ಎಂಟು ಮಹಾಗರ್ಗಳನುು ಅರವತ ಂ
ಾ ಟು ಸುತ ೋರ್ಸ
ಬಾಣಗಳಿಂದ ಸಹದ ೋವನು ಸಂಹರಿಸಲು ಅವು ಮಾವುತರ ೊಡನ
ಕ ಳಕುೆರುಳಿದವು. ನಕುಲನೊ ಕೊಡ ತನು ಉತಾಮ ಧನುಸಿನುು ಬಗಿಗಸಿ
ವ ೋಗವಾಗಿ ಚಲ್ಲಸುವ ನಾರಾಚಗಳಿಂದ ಅನ ೋಕ ಆನ ಗಳನುು
ಸಂಹರಿಸಿದನು. ಅನಂತರ ಧೃಷ್ಿದುಾಮು-ಸಾತಾಕ್ತಯರು,
ದೌರಪ್ದ ೋಯರು, ಪ್ರಭದರಕರು ಮತುಾ ಶ್ಖ್ಂಡಿಯು ಮಹಾಗರ್ಗಳನುು
ಶ್ರವೃಷ್ಠಿಗಳಿಂದ ಅಭಿಷ ೋಕ್ತಸಿದರು. ಶ್ತುರಗಳ ಆ ಆನ ಗಳ ಂಬ
122
ಪ್ವಣತಗಳು ಪಾಂಡುರ್ೋಧರ ಂಬ ಮೋರ್ಗಳಿಂದ
ಸುತುಾವರ ಯಲಪಟುಿ, ಬಾಣಗಳ ಮಳ ಗಳಿಂದ ಹತಗ ೊಂಡು
ವರ್ರವೃಷ್ಠಿಗ ಗುರಿಯಾದ ಗಿರಿಗಳಂತ ಕ ಳಕುೆರುಳಿದವು. ಹೋಗ ಕೌರವ
ಸ ೋನ ಯ ಆನ ಗಳನುು ಸಂಹರಿಸಿದ ಆ ಪಾಂಡುನರಕುಂರ್ರರು
ದಡವಡ ದ ನದಿಯಂತ ಹರಿದು ಓಡಿ ಹ ೊೋಗುತ್ರಾದದ ಶ್ತುರ
ಸ ೋನ ಗಳನುು ನ ೊೋಡಿದರು. ಪಾಂಡುಪ್ುತರನ ಸ ೈನಿಕರು ಆ ಸ ೋನ ಯನುು
ನ ೊೋಡಿ ಸಂಪ್ೊಣಣವಾಗಿ ಅದನುು ಅಲ ೊಿೋಲಕಲ ೊಿೋಲಗ ೊಳಿಸಿ ಪ್ುನಃ
ಕಣಣನನ ುೋ ಆಕರಮಿಸಿದರು.
123
ಸಹದ ೋವನ ಚಾಪ್ವನುು ಕತಾರಿಸಿ ಅವನ ಬಾಹು-ಎದ ಗಳಿಗ
ಎಪ್ಪತುಾಮೊರು ಬಾಣಗಳಿಂದ ಹ ೊಡ ದನು. ಆಗ ರ್ೋಧಶ ರೋಷ್ಿ
ಸಹದ ೋವನು ಕುರದಧನಾಗಿ ಖ್ಡಗವನುು ಹಡಿದು ತ್ರರುಗಿಸಿ ದುಃಶಾಸನನ
ಕಡ ಎಸ ದನು. ಆ ಮಹಾಖ್ಡಗವು ಅವನ ಧನುಬಾಣಣ-
ಶ್ಂಜಿನಿಗಳನುು ಕತಾರಿಸಿ ಅಂಬರದಿಂದ ಚುಾತಗ ೊಂಡು ಬಿೋಳುವ
ಸಪ್ಣದಂತ ಭೊಮಿಯ ಮೋಲ ಬಿದಿದತು. ಅನಂತರ ಸಹದ ೋವನು
ಇನ ೊುಂದು ಧನುಸಿನ ುತ್ರಾಕ ೊಂಡು ದುಃಶಾಸನನ ಮೋಲ ಅಂತಕರ
ಬಾಣವನುು ಪ್ರರ್ೋಗಿಸಿದನು. ಮೋಲ ಬಿೋಳುತ್ರಾದದ ಆ ಯಮದಂಡದ
ಕಾಂತ್ರಯನುು ಹ ೊಂದಿದದ ವಿಶ್ಖ್ವನುು ಕೌರವನು ಹರಿತ ಖ್ಡಗದಿಂದ
ಎರಡು ಭಾಗಗಳಾಗಿ ಕತಾರಿಸಿದನು. ತನು ಮೋಲ ಬಿೋಳಲ್ಲದದ ಆ
ಖ್ಡಗವನುು ಸಮರದಲ್ಲಿ ಸಹದ ೋವನು ನಸುನಗುತಾಲ ೋ ನಿಶ್ತ
ಶ್ರಗಳಿಂದ ಕೊಡಲ ೋ ಕತಾರಿಸಿ ಕ ಡವಿದನು. ಆಗ ದುಃಶಾಸನನು
ಬ ೋಗನ ೋ ಸಹದ ೋವನ ರಥದ ಮೋಲ ಅರವತಾುಲುೆ ಬಾಣಗಳನುು
ಎರಚಿದನು. ವ ೋಗದಿಂದ ಬಿೋಳುತ್ರಾದದ ಆ ಅನ ೋಕ ಶ್ರಗಳಲ್ಲಿ
ಒಂದ ೊಂದನೊು ಸಹದ ೋವನು ಐದ ೈದು ಬಾಣಗಳಿಂದ ಕತಾರಿಸಿದನು.
ದುಃಶಾಸನನು ಕಳುಹಸಿದ ಮಹಾಬಾಣಗಳ ಲಿವನೊು ತಡ ದು
ಮಾದಿರೋಪ್ುತರನು ಅವನ ಮೋಲ ಅನ ೋಕ ಬಾಣಗಳನುು ಸುರಿಸಿದನು.
ಆಗ ಸಹದ ೋವನು ಕುರದಧನಾಗಿ ಮೃತುಾಕಾಲಾಂತಕನಂತ್ರರುವ ಘೊೋರ
124
ಶ್ರವನುು ತ ಗ ದುಕ ೊಂಡು ಚಾಪ್ವನುು ಬಲದಿಂದ ಎಳ ದು
ದುಃಶಾಸನನ ಮೋಲ ಪ್ರರ್ೋಗಿಸಿದನು. ಅದು ವ ೋಗದಿಂದ ಅವನ
ಮಹಾ ಕವಚವನುು ಭ ೋದಿಸಿ ಸಪ್ಣವು ಬಿಲವನುು ಹ ೊಗುವಂತ
ಧರಣಿಯನುು ಬ ೋದಿಸಿ ಹ ೊಕ್ತೆತು. ಆಗ ದುಃಶಾಸನನು
ಮೊರ್ಛಣತನಾದನು. ಅವನು ಮೊರ್ಛಣತನಾದುದನುು ನ ೊೋಡಿ ಅವನ
ಸಾರಥಿಯು ನಿಶ್ತಶ್ರಗಳಿಂದ ಪ್ರಹರಿಸಲಪಟುಿ ಭಯಭಿೋತನಾಗಿ
ತವರ ಮಾಡಿ ರಥವನುು ದೊರಕ ೊೆಯುದಕ ೊಂಡು ಹ ೊೋದನು.
126
ಹೋಗ ಹ ೋಳಿ ತಕ್ಷಣವ ೋ ಸೊತರ್ನು ಪಾಂಡುಪ್ುತರನನುು ಎಪ್ಪತುಾ
ಮೊರು ಶ್ಲ್ಲೋಮುಖ್ಗಳಿಂದ ಗಾಯಗ ೊಳಿಸಿದನು. ಸೊತಪ್ುತರನಿಂದ
ಗಾಯಗ ೊಂಡ ನಕುಲನಾದರ ೊೋ ಸಪ್ಣವಿಷ ೊೋಪ್ಮ ಎಂಭತುಾ
ಬಾಣಗಳಿಂದ ಸೊತಪ್ುತರನನುು ಹ ೊಡ ದನು. ಆಗ ಕಣಣನು
ಸವಣಣಪ್ುಂಖ್ ಶ್ಲಾಶ್ತಗಳಿಂದ ನಕುಲನ ಧನುಸಿನುು ಕತಾರಿಸಿ
ಮೊವತುಾ ಬಾಣಗಳಿಂದ ಪಾಂಡವನನುು ಹ ೊಡ ದನು. ವಿಷ್ದ
ಹಲುಿಗಳುಳು ಸಪ್ಣಗಳು ಭೊಮಿಯನುು ಕ ೊರ ದು ನಿೋರನುು
ಕುಡಿಯುವಂತ ಆ ಬಾಣಗಳು ನಕುಲನ ಕವಚವನುು ಭ ೋದಿಸಿ
ಶ್ರಿೋರವನುು ಹ ೊಕುೆ ರಕಾವನುು ಕುಡಿದವು. ಕೊಡಲ ೋ ನಕುಲನು
ಇನ ೊುಂದು ಬಂಗಾರದ ಹಂಭಾಗವುಳು ದುರಾಸದ ಧನುಸಿನುು
ಎತ್ರಾಕ ೊಂಡು ಕಣಣನನುು ಇಪ್ಪತುಾ ಬಾಣಗಳಿಂದಲೊ ಅವನ
ಸಾರಥಿಯನುು ಮೊರರಿಂದಲೊ ಹ ೊಡ ದನು. ಆಗ ನಕುಲನು
ಕುರದಧನಾಗಿ ತ್ರೋಕ್ಷ್ಣ ಕ್ಷುರಪ್ರದಿಂದ ಕಣಣನ ಧನುಸಿನುು ಕತಾರಿಸಿದನು.
ಕೊಡಲ ೋ ನಗುತಾಾ ಆ ವಿೋರನು ಧನುಸುಿ ತುಂಡಾಗಿದದ
ಸವಣಲ ೊೋಕಮಹಾರಥ ಕಣಣನನುು ಮುನೊುರು ಸಾಯಕಗಳಿಂದ
ಪ್ರಹರಿಸಿದನು. ಪಾಂಡುಪ್ುತರನು ಕಣಣನನುು ಹೋಗ
ಗಾಯಗ ೊಳಿಸಿದುದನುು ನ ೊೋಡಿ ದ ೋವತ ಗಳ ಂದಿಗ ರಥಿಗಳ ಲಿರೊ
ಪ್ರಮ ವಿಸಿಮತರಾದರು. ಕೊಡಲ ೋ ಕಣಣನು ಇನ ೊುಂದು ಧನುಸಿನುು
127
ಎತ್ರಾಕ ೊಂಡು ಐದು ಬಾಣಗಳಿಂದ ನಕುಲನ ಕ ೊರಳಿಗ ಹ ೊಡ ದನು.
ಆದಿತಾನು ತನು ರಶ್ಮಗಳಿಂದ ಭುವನಗಳನುು ಪ್ರಭ ಸೊಸಿ ಬ ಳಗುವಂತ
ಮಾದಿರೋಪ್ುತರನು ಕ ೊರಳಿಗ ನಾಟ್ಟದ ಆ ಬಾಣಗಳಿಂದ ಪ್ರಕಾಶ್ಸಿದನು.
ಆಗ ನಕುಲನು ಕಣಣನನುು ಏಳು ಆಯಸಗಳಿಂದ ಪ್ರಹರಿಸಿ ಅವನ
ಧನುಸಿಿನ ಅಗರಭಾಗವನುು ಪ್ುನಃ ಕತಾರಿಸಿದನು. ಕಣಣನಾದರ ೊೋ
ಸಮರದಲ್ಲಿ ಇನೊು ವ ೋಗವತಾರವಾದ ಬ ೋರ ೊಂದು ಕಾಮುಣಕವನುು
ತ ಗ ದುಕ ೊಂಡು ನಕುಲನ ಸುತಾಲೊ ಬಾಣಗಳನುು ಸುರಿಸಿ ದಿಕುೆಗಳನುು
ಮುಚಿಚದನು. ಕಣಣನ ಚಾಪ್ದಿಂದ ಹ ೊರಟ ಶ್ರಗಳಿಂದ
ಮುಸುಕಲಪಟಿ ಮಹಾರಥ ನಕುಲನು ಶ್ೋರ್ರವಾಗಿ ಆ ಶ್ರಗಳನುು
ಶ್ರಗಳಿಂದಲ ೋ ತುಂಡರಿಸಿದನು. ಆಕಾಶ್ದಲ್ಲಿ ಹಾರಾಡುತ್ರಾರುವ
ಮಿಣುಕುಹುಳುಗಳ ಜಾಲಗಳಂತ ಹಾರಾಡುತ್ರಾದದ ಬಾಣಗಳಿಂದ
ತುಂಬಿದ ಜಾಲಗಳುಳುಂತ ಆಕಾಶ್ವು ಕಂಡಿತು. ಅವರಿಬಬರ
ಬಿಲುಿಗಳಿಂದ ಚುಾತವಾದ ನೊರಾರು ಬಾಣಗಳು ಮಿಡಿತ ಹುಳುಗಳ
ಸಮೊಹಗಳು ಆಕಾಶ್ವನುು ಮುಚಿಚವವೋ ಎನುುವಂತ
ತ ೊೋರುತ್ರಾದದವು.
128
ಕೌರಂಚಪ್ಕ್ಷ್ಗಳಂತ ಕಾಣುತ್ರಾದದವು. ಆಕಾಶ್ವು ಬಾಣಜಾಲಗಳಿಂದ
ಮುಚಿಚಹ ೊೋಗಿ ದಿವಾಕರನು ಕಾಣದಂತಾಗಲು, ಆಕಾಶ್ದಿಂದ
ಭೊಮಿಯ ಮೋಲ ಏನ ೊಂದೊ ಬಿೋಳುತ್ರಾರಲ್ಲಲಿ. ಶ್ರಸಂರ್ಗಳಿಂದ
ಸುತಾಲ್ಲನ ಎಲಿ ಮಾಗಣಗಳ ತಡ ಯಲಪಟ್ಟಿರಲು ಆ ಇಬಬರು
ಮಹಾಭಾಗರೊ ಉದಯಿಸುತ್ರಾರುವ ಬಾಲಸೊಯಣಗಳಂತ
ವಿರಾಜಿಸಿದರು. ಕಣಣನ ಚಾಪ್ದಿಂದ ಚುಾತಗ ೊಂಡ ಬಾಣಗಳಿಂದ
ಪ್ರಹರಿಸಲಪಟಿ ಸ ೊೋಮಕರು ಶ್ರಾದಿಣತರಾಗಿ ವ ೋದನ ಯಿಂದ
ಆತಣರಾಗಿ ನರಳುತ್ರಾದದರು. ಹಾಗ ಯೋ ನಕುಲನ ಬಾಣಗಳಿಂದ
ವಧಿಸಲಪಡುತ್ರಾದದ ಕೌರವ ಸ ೋನ ಯು ಭಿರುಗಾಳಿಗ ಸಿಲುಕ್ತದ
ಮೋಡಗಳಂತ ದಿಕಾೆಪಾಲಾಗಿ ಚದುರಿಹ ೊೋಯಿತು. ಅವರಿಬಬರ ದಿವಾ
ಮಹಾಶ್ರಗಳಿಂದ ಪ್ತೋಡಿಸಲಪಟಿ ಎರಡೊ ಸ ೋನ ಗಳ ಬಾಣಗಳು
ಬಿೋಳುವ ಪ್ರದ ೋಶ್ವನುು ಬಿಟುಿ ದೊರ ನಿಂತು ಯುದಧವನುು
ನ ೊೋಡತ ೊಡಗಿದವು. ರ್ನರು ಕಣಣ ಮತುಾ ಪಾಂಡವನ ಶ್ರಗಳಿಂದ
ದೊರನಿಲಿಲಾಗಿ ಆ ಇಬಬರು ಮಹಾತಮರೊ ಪ್ರಸಪರರನುು
ಶ್ರವೃಷ್ಠಿಗಳಿಂದ ಮುಚಿಚದರು. ರಣಮೊಧಣನಿಯಲ್ಲಿ ತಮಮ ತಮಮ
ದಿವಾಾಸರಗಳನುು ಪ್ರದಶ್ಣಸುತಾಾ ಪ್ರಸಪರರನುು ವಧಿಸಲ್ಲಚಿೆಸಿ
ಪ್ರಸಪರರನುು ಬಾಣಗಳಿಂದ ಆಚಾೆದಿಸಿದರು. ನಕುಲನು
ಪ್ರರ್ೋಗಿಸಿದ ರಣಹದುದ ಮತುಾ ನವಿಲುಗಳ ಗರಿಗಳಿಂದ ಕೊಡಿದ
129
ಬಾಣಗಳು ಕಣಣನನುು ಆಚಾೆದಿಸಿ ಆಕಾಶ್ದಲ್ಲಿಯೋ
ನಿಂತುಬಿಡುತ್ರಾದದವು.
130
ನಕುಲನ ರಥವನುು ತಕ್ಷಣವ ೋ ಶ್ರಗಳಿಂದ ಹ ೊಡ ದು ಎಳಿುನ
ಕಾಳುಗಳಷ್ುಿ ನುಚುಚನೊರು ಮಾಡಿಬಿಟಿನು. ಅವನ ಪ್ತಾಕ ಯನೊು,
ಇಬಬರು ಚಕರರಕ್ಷಕರನೊು, ಧವರ್, ಖ್ಡಗ, ಶ್ತಚಂದರಗಳಿರುವ ಅವನ
ಕವಚ ಮತುಾ ಸವಣ ಉಪ್ಕರಣಗಳನುು ಕೊಡ ಧವಂಸಮಾಡಿದನು.
ಕುದುರ , ರಥ ಮತುಾ ಕವಚಗಳನುು ಕಳ ದುಕ ೊಂಡ ನಕುಲನು ಕೊಡಲ
ರಥದಿಂದ ಇಳಿದು ಪ್ರಿರ್ವನುು ಹಡಿದು ನಿಂತನು. ಅವನು ಹಡಿದಿದದ
ಆ ಮಹಾಘೊೋರ ಪ್ರಿರ್ವನುು ಸೊತರ್ನು ಸಾಯಕಗಳಿಂದ ನೊರಾರು
ಸಹಸಾರರು ತುಂಡುಗಳನಾುಗಿಸಿ ನಾಶ್ಗ ೊಳಿಸಿದನು. ನಿರಾಯುಧನಾದ
ನಕುಲನನುು ನ ೊೋಡಿ ಕಣಣನು ಸನುತಪ್ವಣ ಶ್ರಗಳಿಂದ ಬಹಳವಾಗಿ
ಪ್ರಹರಿಸಿದನು. ಆದರೊ ಅವನು ಅವನನುು ಹ ಚಾಚಗಿ ಪ್ತೋಡಿಸಲ್ಲಲಿ.
131
ಮೋರ್ದಂತ ಯೊ ಕಾಣಿಸಿದನು. ಆಗ ಅವನಿಗ ಕಣಣನು ಹ ೋಳಿದನು:
132
ಕಣಣನು ಪಾಂಚಾಲರ ರಥಸ ೋನ ಯನುು ನಾಶ್ಗ ೊಳಿಸಿದುದದು
ರಣದಲ್ಲಿ ನಕುಲನನುು ಬಿಟುಿ ಚಂದರವಣಣದ ಕುದುರ ಗಳಿಂದ ಮತುಾ
ಎತಾರದಲ್ಲಿ ಹಾರಾಡುತ್ರಾದದ ಪ್ತಾಕ ಯುಳು ರಥದಲ್ಲಿ ಕುಳಿತು ಕಣಣನು
ತವರ ಮಾಡಿ ಪಾಂಚಾಲರಿದದಲ್ಲಿಗ ಬಂದನು. ಸ ೋನಾಪ್ತ್ರಯು
ಪಾಂಚಾಲರ ರಥಸಮೊಹಗಳ ಕಡ ಹ ೊೋದುದನುು ನ ೊೋಡಿ
ಪಾಂಡವರ ಸ ೋನ ಯಲ್ಲಿ ಮಹಾ ಆಕರಂದನವುಂಟಾಯಿತು. ದಿನಕರನು
ನಡುನ ತ್ರಾಗ ಬರಲಾಗಿ ಸೊತನಂದನನು ಅಲ್ಲಿ ಚಕರದಂತ ಯೋ
ಸಂಚರಿಸುತಾಾ ಕದನವನಾುಡಿದನು.
133
ಬಿೋಳುತ್ರಾದದವು. ಇತರ ಆನ ಗಳು ನೊರಾರು ನಾರಾಚ-ತ ೊೋಮರಗಳಿಂದ
ಪ್ತೋಡಿತಗ ೊಂಡು ದಿೋಪ್ದ ಹುಳುಗಳು ಬ ಂಕ್ತಯಲ್ಲಿ ಬಿೋಳುವಂತ
ಕಣಣನನ ುೋ ಎದುರಿಸಿ ಬಂದು ಬಿೋಳುತ್ರಾದದವು. ಇನುು ಇತರ
ಮಹಾಗರ್ಗಳು ಜ ೊೋರಾಗಿ ಕೊಗಿಕ ೊಳುುತಾಾ ಪ್ವಣತಗಳು ನಿೋರನುು
ಸರವಿಸುವಂತ ರಕಾವನುು ಸುರಿಸುತಾಾ ಓಡಿ ಹ ೊೋಗುತ್ರಾದದವು. ಕುದುರ ಗಳ
ಎದ ಮುಚುಚವ ಕವಚಗಳು, ಬಾಲಬಂಧಗಳು, ಬ ಳಿು-ಕಂಚು-
ಸುವಣಣಗಳಿಂದ ಮಾಡಿದ ಭೊಷ್ಣಗಳು ತುಂಡಾಗಿ ಬಿದಿದದದವು.
ಕುದುರ ಗಳ ಕಡಿವಾಣಗಳ ೋ ಇರಲ್ಲಲಿ. ಕುದುರ ಗಳ ಮೋಲ್ಲದದ
ಚಾಮರಗಳ , ರತುಗಂಬಳಿಗಳ , ಬತಾಳಿಕ ಗಳ ಕ ಳಗ
ಬಿದುದಹ ೊೋಗಿದದವು. ಯುದಧಶ ೋಭನ ಶ್ ರ ಕುದುರ ಸವಾರರೊ
ಹತರಾಗಿದದರು. ಅಲ್ಲಿ ರಣದಲ್ಲಿ ಉತಾಮ ಕುದುರ ಗಳು ಸುತಾಲೊ
ತ್ರರುಗಾಡುತ್ರಾರುವುದನುು ನ ೊೋಡಿದ ವು. ಕವಚ ಉಷ್ಠಣೋಷ್ಗಳನುು
ಧರಿಸಿದದ ಕುದುರ ರ್ೋಧರು ಪಾರಸ, ಖ್ಡಗ, ಋಷ್ಠಿ ಇವ ೋ ಮದಲಾದ
ಆಯುಧಗಳಿಂದ ವಿಹೋನರಾಗಿ ಬಿೋಳುತ್ರಾದದರು. ರಥಿಗಳು ಹತರಾಗಿ
ವ ೋಗವಾಗಿ ಹ ೊೋಗುವ ಕುದುರ ಗಳನುು ಕಟಿಲಪಟುಿ ಅಲಿಲ್ಲಿ ತ್ರರುಗುತ್ರಾದದ
ಹ ೋಮಭೊಷ್ಠತ ರಥಗಳು ಕಾಣುತ್ರಾದದವು. ಅವುಗಳ ಅಚುಚಮರಗಳು
ಮತುಾ ಮೊಕ್ತಗಳು ಮುರಿದುಹ ೊೋಗಿದದವು. ಕ ಲವು ರಥಗಳ ಚಕರಗಳ
ಮುರಿದಿದದವು. ಪ್ತಾಕ -ಧವರ್ಗಳಿಲಿದ ೋ ಇದದ ಸುಂದರ
134
ಈಷಾದಂಡಗಳು ಮುರಿದುಹ ೊೋಗಿದದ ಅನ ೋಕ ರಥಗಳು ಕಂಡವು.
ಸೊಯಣಪ್ುತರನ ಶ್ರಗಳಿಂದ ಪ್ತೋಡಿತರಾದ ರಥಿಗಳು ರಥಗಳಿಂದ
ವಿಹೋನರಾಗಿ, ಶ್ಸರಗಳನುು ಕಳ ದುಕ ೊಂಡು, ಅನಾರು ಶ್ಸರಗಳ ಂದಿಗ
ಹತರಾಗಿ, ನಕ್ಷತರಜಾಲಗಳ ಚಿಹ ುಗಳುಳು ಪ್ತಾಕ ಗಳಿಂದ
ಅಲಂಕೃತರಾಗಿ ಉತಾಮ ರ್ಂಟ ಗಳಿಂದ ಸುಶ ೋಭಿತರಾಗಿ ಎಲಿಕಡ
ಓಡಿ ಹ ೊೋಗುತ್ರಾದದರು.
135
ಹತರಾಗದ ೋ ಉಳಿದು ಓಡಿ ಹ ೊೋಗುತ್ರಾದದ ಪಾಂಚಾಲ ವಿೋರರನುು
ಕಣಣನು ಬ ನುಟ್ಟಿ ಹ ೊೋಗಿ ಶ್ರಗಳನುು ಎರಚಿ ಅವರ ಕವಚ-
ಧವರ್ಗಳನುು ಕತಾರಿಸಿ ಹಾಕ್ತದನು. ಸೊತಪ್ುತರನು ಮಧಾಾಹುದ
ಸಮಯದಲ್ಲಿ ಸೊಯಣನು ಭೊತಗಳನುು ಹ ೋಗ ಪ್ರಿತಪ್ತಸುತಾಾನ ೊೋ
ಹಾಗ ಅವರನುು ಬಾಣಗಳಿಂದ ಪ್ರಿತಾಪ್ಗ ೊಳಿಸಿದನು.
ಯುಯುತುಿ-ಉಲೊಕರ ಯುದಧ
ಮಹಾಸ ೋನ ಯನುು ಓಡಿಹ ೊೋಗುವಂತ ಮಾಡುತ್ರಾದದ ನಿನು ಪ್ುತರ
ಯುಯುತುಿವನುು ಉಲೊಕನು ತಕ್ಷಣವ ೋ ಆಕರಮಣಿಸಿ ನಿಲುಿ ನಿಲ ಿಂದು
ಹ ೋಳಿದನು. ಆಗ ಯುಯುತುಿವಾದರ ೊೋ ನಿಶ್ತ ಬಾಣಗಳಿಂದ
ಇಂದರನು ವರ್ರದಿಂದ ಪ್ವಣತವನುು ಹ ೊಡ ಯುವಂತ ಉಲೊಕನನುು
ಹ ೊಡ ದನು. ಆಗ ಉಲೊಕನಾದರ ೊೋ ಯುಯುತುಿವಿನ ಮೋಲ
ಕುರದಧನಾಗಿ ಕ್ಷುರಪ್ರದಿಂದ ಧನುಸಿನುು ಕತಾರಿಸಿ ಕಣಿಣಗಳಿಂದ
ಹ ೊಡ ಯತ ೊಡಗಿದನು. ಸಂರಕಾಲ ೊೋಚನನಾದ ಯುಯುತುಿವು
ತುಂಡಾದ ಧನುಸಿನುು ಎಸ ದು ವ ೋಗವತಾರವಾದ ಇನ ೊುಂದು
ಧನುಸಿನುು ತ ಗ ದುಕ ೊಂಡನು. ಅವನು ಶ್ಕುನಿಯ ಮಗನನುು ಅರವತುಾ
ಬಾಣಗಳಿಂದ ಹ ೊಡ ದನು. ಸಾರಥಿಯನುು ಮೊರರಿಂದ ಹ ೊಡ ದು
ಇನ ೊುಮಮ ಉಲೊಕನನುು ಪ್ರಹರಿಸಿದನು. ಉಲೊಕನಾದರ ೊೋ
136
ಕುರದಧನಾಗಿ ಯುಯುತುಿವನುು ಇಪ್ಪತುಾ ಹ ೋಮಭೊಷ್ಠತ ಬಾಣಗಳಿಂದ
ಹ ೊಡ ದು ಅವನ ಕಾಂಚನಧವರ್ವನೊು ತುಂಡರಿಸಿದನು. ದಂಡವು
ತುಂಡಾದ ಆ ಕಾಂಚನ ೊೋರ್ವಲ ಮಹಾಧವರ್ವು ರ್ಛನು-ರ್ಛನುವಾಗಿ
ಯುಯುತುಿವಿನ ಎದುರಿನಲ್ಲಿಯೋ ಬಿದಿದತು. ಧವರ್ವು ಧವಂಸವಾದುದನುು
ನ ೊೋಡಿ ಕ ೊರೋಧಮೊರ್ಛಣತನಾದ ಯುಯುತುಿವು ಐದು ಬಾಣಗಳಿಂದ
ಉಲೊಕನ ವಕ್ಷಸಾಳಕ ೆ ಹ ೊಡ ದನು. ಉಲೊಕನು ಒಮಮಲ ೋ ತನು
ತ ೈಲಧೌತ ಭಲಿದಿಂದ ಯುಯುತುಿವಿನ ಸಾರಥಿಯ ಶ್ರವನುು
ಕತಾರಿಸಿದನು. ಅವನ ನಾಲುೆ ಕುದುರ ಗಳನೊು ಸಂಹರಿಸಿ ಅವನನುು
ಐದು ಬಾಣಗಳಿಂದ ಗಾಯಗ ೊಳಿಸಿದನು. ಹೋಗ ಬಲವತಾರವಾಗಿ
ಪ್ರಹರಿಸಲಪಟಿ ಯುಯುತುಿವು ಇನ ೊುಂದು ರಥವನ ುೋರಿ
ಪ್ಲಾಯನಮಾಡಿದನು.
ಶ್ುರತಕಮಣ-ಶ್ತಾನಿೋಕರ ಯುದಧ
ಧೃತರಾಷ್ರನ ಮಗ ಶ್ುರತಕಮಣನು ಗಾಬರಿಗ ೊಳುದ ೋ
ನಿಮಿಷಾಧಣದಲ್ಲಿ ಶ್ತಾನಿೋಕನನುು ಕುದುರ ಗಳು, ಸಾರಥಿ ಮತುಾ
137
ರಥಗಳಿಂದ ವಿಹೋನನನಾುಗಿ ಮಾಡಿದನು. ಶ್ತಾನಿೋಕನು ಕುದುರ ಗಳು
ಹತವಾಗಲು ರಥದಮೋಲ ಯೋ ನಿಂತು ಕುರದಧನಾಗಿ ಶ್ುರತಕಮಣನ
ಮೋಲ ಗದ ಯನುು ಎಸ ದನು. ಆ ಗದ ಯು ಶ್ುರತಕಮಣನ ರಥವನುು
ಕುದುರ -ಸಾರಥಿರ್ಂದಿಗ ಭಸಿೀಭೊತವನಾುಗಿ ಮಾಡಿ
ಸಿೋಳಿಬಿಡುವುದ ೊೋ ಎನುುವಂತ ಭೊಮಿಯ ಮೋಲ ಬಿದಿದತು.
ಯುದಾಧತ್ರಣಗಳಾಗಿದದ ಆ ಇಬಬರು ವಿರಥ ವಿೋರ ಕುರುಗಳ
ಕ್ತೋತ್ರಣವಧಣನರು ಪ್ರಸಪರರನುು ನ ೊೋಡುತಾಾ ಹಂದ ಸರಿದರು.
ಸಂಭಾರಂತನಾದ ಶ್ುರತಕಮಣನಾದರ ೊೋ ವಿವಿತುಿವಿನ ರಥವನುು
ಏರಿದನು. ಶ್ತಾನಿೋಕನೊ ಕೊಡ ತವರ ಮಾಡಿ ಪ್ರತ್ರವಿಂದಾನ ರಥಕ ೆ
ಹ ೊೋದನು.
138
ಚಿತರರ್ೋಧಿೋ ವಿರ್ಯಶ್ರೋಯಿಂದ ಸುಶ ೋಭಿತನಾಗಿದದ ಶ್ಕುನಿಯು ಆ
ಶ್ರಗಳನುು ತಕ್ಷಣವ ೋ ಅನಾ ಪ್ತತ್ರರಗಳಿಂದ ತುಂಡರಿಸಿದನು. ಆ
ಶ್ರಗಳನುು ನಿಶ್ತ ಶ್ರಗಳಿಂದ ತಡ ದು ಸುಸಂಕುರದಧ ಶ್ಕುನಿಯು
ಸುತಸ ೊೋಮನನುು ಮೊರು ಶ್ರಗಳಿಂದ ಗಾಯಗ ೊಳಿಸಿದನು. ಆಗ
ಶ್ಕುನಿಯು ಶ್ರಗಳಿಂದ ಸುತಸ ೊೋಮನ ಕುದುರ ಗಳು, ಧವರ್ ಮತುಾ
ಸೊತರನುು ಎಳಿುನಷ್ುಿ ನುಚುಚನೊರುಮಾಡಿದನು. ಆಗ ಅಲ್ಲಿದದ ರ್ನರು
ಹಷ್ಣಸೊಚಕವಾಗಿ ಕೊಗಿದರು. ಹತಾಶ್ವನೊ ವಿರಥನೊ,
ಚಿನುಧನಿವಯೊ ಆದ ಸುತಸ ೊೋಮನು ಶ ರೋಷ್ಿ ಧನುಸಿನುು ಹಡಿದು
ರಥದಿಂದಿಳಿದು ಭೊಮಿಯ ಮೋಲ ನಿಂತನು. ಸವಣಣಪ್ುಂಖ್ಗಳ
ಶ್ಲಾಶ್ತ ಸಾಯಕಗಳನುು ಪ್ರರ್ೋಗಿಸುತಾಾ ಅವನು ಶ್ಕುನಿಯ
ರಥವನ ುೋ ಮುಚಿಚಬಿಟಿನು. ಮಿಡಿತ ಗಳ ೋಪಾದಿಯಲ್ಲಿ ಮಹಾರಥವನುು
ಸಮಿೋಪ್ತಸುತ್ರಾದದ ಆ ಶ್ರವಾರತವನುು ರಥದಲ್ಲಿ ಕುಳಿತ್ರದದ ಸೌಬಲನು
ನ ೊೋಡಿಯೊ ಕೊಡ ಸವಲಪವಾದರೊ ವಾಥ ಪ್ಡಲ್ಲಲಿ. ಶ್ಕುನಿಯು ಆ
ಶ್ರಗಳ ಮಳ ಯನುು ಶ್ರಗಳಿಂದಲ ೋ ಧವಂಸಗ ೊಳಿಸಿದನು.
139
ಸಿದಧರೊ ಹಷ್ಠಣತರಾದರು. ಆ ಸಮಯದಲ್ಲಿ ಶ್ಕುನಿಯು ಮಹಾವ ೋಗದ
ತ್ರೋಕ್ಷ್ಣ ಸನುತಪ್ತಣ ಭಲಿಗಳಿಂದ ಸುತಸ ೊೋಮನ ಧನುಸಿನೊು
ಬತಾಳಿಕ ಯನೊು ಸಂಪ್ೊಣಣವಾಗಿ ನಾಶ್ಗ ೊಳಿಸಿದನು. ಧನುಸುಿ
ತುಂಡಾದ ಸುತಸ ೊೋಮನು ವ ೈಡೊಯಣಮಣಿ ಮತುಾ ನಿೋಲಕಮಲಗಳ
ಬಣಣದ ಆನ ಯ ದಂತದ ಹಡಿಯಿದದ ಖ್ಡಗವನುು ಮೋಲ ತ್ರಾ
ಸಿಂಹನಾದಗ ೈದನು. ಶ್ುದಧ ಆಕಾಶ್ದ ಕಾಂತ್ರಯಿದದ ಆ ಖ್ಡಗವನುು
ತ್ರರುಗಿಸುತ್ರಾದದ ಸುತಸ ೊೋಮನನುು ಶ್ಕುನಿಯು ಕಾಲನ ಂದ ೋ
ಭಾವಿಸಿದನು. ಶ್ಕ್ಷಾಬಲಸಮನಿವತ ಖ್ಡಗಧಾರಿೋ ಸುತಸ ೊೋಮನು
ಹದಿನಾಲುೆ ಸಾವಿರ ಮಂಡಲಗಳಲ್ಲಿ ಸಂಚರಿಸುತ್ರಾದದನು.
ಸೌಬಲನಾದರ ೊೋ ಅವನ ಮೋಲ ಶ್ರಗಳನುು ಪ್ರರ್ೋಗಿಸಲು
ಬಿೋಳುವುದರ ೊಳಗ ೋ ಸುತಸ ೊೋಮನು ಶ ರೋಷ್ಿ ಖ್ಡಗದಿಂದ ಅವುಗಳನುು
ತುಂಡರಿಸಿದನು. ಆಗ ಸೌಬಲನು ಕುರದಧನಾಗಿ ಸುತಸ ೊೋಮನ ಮೋಲ
ಸಪ್ಣವಿಷ್ಗಳಿಗ ಸಮಾನ ಶ್ರಗಳನುು ಪ್ರರ್ೋಗಿಸಿದನು. ಗರುಡನ
ವಿೋಯಣ ಸಮದುಾತ್ರ ಸುತಸ ೊೋಮನು ತನು ಶ್ಕ್ಷಣ ಮತುಾ ಬಲಗಳಿಂದ
ಆ ಬಾಣಗಳನುು ಖ್ಡಗದಿಂದ ತುಂಡರಿಸಿ ಯುದಧದಲ್ಲಿ ತನು
ಹಸಾಲಾರ್ವವನುು ತ ೊೋರಿಸಿದನು. ಆಗ ಮಂಡಲಾವತಣದಲ್ಲಿ
ಸಂಚರಿಸುತ್ರಾದದ ಶ್ಕುನಿಯು ತ್ರೋಕ್ಷ್ಣ ಕ್ಷುರಪ್ರದಿಂದ ಸುತಸ ೊೋಮನ ಸುಪ್ರಭ
ಖ್ಡಗವನುು ಕತಾರಿಸಿದನು. ತುಂಡಾದ ಆ ಮಹಾಖ್ಡಗವು ಕೊಡಲ ೋ
140
ಭೊಮಿಯ ಮೋಲ ಬಿದಿದತು. ಆ ಖ್ಡಗದ ಸುಂದರ ಹಡಿಯು ಮಾತರ
ಸುತಸ ೊೋಮನ ಕ ೈಯಲ್ಲಿಯೋ ಉಳಿಯಿತು. ತನು ಖ್ಡಗವು
ತುಂಡಾಯಿತ ಂದು ತ್ರಳಿದ ಮಹಾರಥ ಸುತಸ ೊೋಮನು ಕೊಡಲ ೋ ಆರು
ಹ ಜ ಾ ಮುಂದ ಹ ೊೋಗಿ ತನು ಕ ೈಯಲ್ಲಿ ಉಳಿದಿದದ ಆ ಖ್ಡಗದ
ಅಧಣಭಾಗದಿಂದಲ ೋ ಶ್ಕುನಿಯನುು ಪ್ರಹರಿಸಿದನು.
ಸವಣಣವರ್ರವಿಭೊಷ್ಠತ ಆ ಖ್ಡಗದ ತುಂಡು ಮಹಾತಮ ಶ್ಕುನಿಯ
ಉತಾಮ ಚಾಪ್ವನುು ತುಂಡರಿಸಿ ತಕ್ಷಣವ ೋ ರಣಭೊಮಿಯ ಮೋಲ
ಬಿದಿದತು. ಆಗ ಸುತಸ ೊೋಮನು ಶ್ುರತಕ್ತೋತ್ರಣಯ ಮಹಾರಥವನುು
ಹತ್ರಾದನು.
141
ಕೃಪ್-ಧೃಷ್ಿದುಾಮುರ ಯುದಧ
ವನದಲ್ಲಿ ಶ್ರಭವು ದಪ್ತಣತ ಆನ ಯನುು ಹ ೊಡ ದಾಡಿ ತಡ ಯುವಂತ
ಕೃಪ್ನು ಧೃಷ್ಿದುಾಮುನನುು ತಡ ದನು. ಗೌತಮನಿಂದ ತಡ ಯಲಪಟಿ
ಪಾಷ್ಣತನಿಗ ಒಂದು ಹ ಜ ಾಯನೊು ಮುಂದಿಡಲು ಸಾಧಾವಾಗಲ್ಲಲಿ.
ಧೃಷ್ಿದುಾಮುನ ರಥದ ಬಳಿ ಗೌತಮನ ರೊಪ್ವನುು ಕಂಡು
ಸವಣಭೊತಗಳ ಪ್ರಳಯವ ೋ ಪಾರಪ್ಾವಾಯಿತ ೊೋ ಎಂದುಕ ೊಂಡು
ನಡುಗಿದವು. ವಿಮನಸೆರಾಗಿದದ ರಥಿಗಳ ಕುದುರ ಸವಾರರೊ
ತಮಮಲ್ಲಿಯೋ ಮಾತನಾಡಿಕ ೊಳುುತ್ರಾದದರು:
142
ಹ ೊೋಗುತ್ರಾದಾದನ . ಆಚಾಯಣನು ಕ್ಷ್ಪ್ರಹಸಾನು. ಯುದಧದಲ್ಲಿ
ಸದಾ ವಿರ್ಯಗಳಿಸುವವನು. ಅಸರವಾನನೊ
ವಿೋಯಣಸಂಪ್ನುನೊ ಆದ ಇವನು
ಕ ೊರೋಧಸಮನಿವತನಾಗಿದಾದನ . ಈ ಯುದಧದಲ್ಲಿ ಪಾಷ್ಣತನು
ವಿಮುಖ್ನಾಗುತಾಾನ ಎಂದ ೋ ಕಂಡುಬರುತ್ರಾದ !”
ಕೃತವಮಣ-ಶ್ಖ್ಂಡಿಯರ ಯುದಧ
ಪ್ುನಃ ಪ್ುನಃ ನಗುತ್ರಾರುವನ ೊೋ ಎಂದು ತ ೊೋರುತಾಾ ಹಾದಿಣಕಾ
ಕೃತವಮಣನು ಭಿೋಷ್ಮನ ಮೃತುಾ ದುರಾಸದ ಶ್ಖ್ಂಡಿಯನುು
ತಡ ದನು. ಹಾದಿಣಕಾನನುು ಎದುರಿಸಿ ಶ್ಖ್ಂಡಿಯು ಐದು ನಿಶ್ತ
ಭಲಿಗಳಿಂದ ಅವನ ರ್ತುರಪ್ರದ ೋಶ್ವನುು ಪ್ರಹರಿಸಿದನುಮಹಾರಥ
ಕೃತವಮಣನಾದರ ೊೋ ಸಂಕುರದಧನಾಗಿ ಅರವತುಾ ಬಾಣಗಳಿಂದ
ಹ ೊಡ ದು ಒಂದ ೋ ಬಾಣದಿಂದ ನಗುತಾಾ ಅವನ ಧನುಸಿನುು
ಕತಾರಿಸಿದನು. ದುರಪ್ದಾತಮರ್ನಾದರ ೊೋ ಇನ ೊುಂದು ಧನುಸಿನುು
ಎತ್ರಾಕ ೊಂಡು ಸಂಕುರದಧನಾಗಿ ಹಾದಿಣಕಾನಿಗ ನಿಲುಿ ನಿಲ ಿಂದು ಕೊಗಿ
ಹ ೋಳಿದನು. ಅವನು ರುಕಮಪ್ುಂಖ್ಗಳ ಸುತ ೋರ್ಯುಕಾ ತ ೊಂಬತುಾ
ಬಾಣಗಳನುು ಕೃತವಮಣನ ಮೋಲ ಪ್ರರ್ೋಗಿಸಿದನು. ಅವು ಅವನ
ಕವಚಕ ೆ ತಾಗಿ ಕ ಳಗ ಬಿದದವು. ಅವ ಲಿವೂ ವಾಥಣವಾಗಿ ಭೊಮಿಯ
ಮೋಲ ಬಿದುದದನುು ನ ೊೋಡಿದ ಶ್ಖ್ಂಡಿಯು ತ್ರೋಕ್ಷ್ಣ ಕ್ಷುರಪ್ರದಿಂದ
ಕೃತವಮಣನ ಧನುಸಿನುು ತುಂಡರಿಸಿದನು. ಧನುಸುಿ ತುಂಡಾಗಿ
ಕ ೊೋಡುಗಳು ತುಂಡಾಗಿದದ ಹ ೊೋರಿಯಂತ ಕಾಣುತ್ರಾದದ ಕೃತವಮಣನ
145
ತ ೊೋಳುಗಳು ಮತುಾ ಎದ ಗ ಕುರದಧನಾದ ಶ್ಖ್ಂಡಿಯು ಎಂಭತುಾ
ಮಾಗಣಣಗಳಿಂದ ಪ್ರಹರಿಸಿದನು. ಮಾಗಣಣಗಳಿಂದ ಕ್ಷತವಿಕ್ಷತನಾದ
ಕೃತವಮಣನಾದರ ೊೋ ಕುರದಧನಾಗಿ ಮಾಗಣಣಗಣಗಳಿಂದ ಕೊಡಿದದ
ಇನ ೊುಂದು ಧನುಸಿನುು ತ ಗ ದುಕ ೊಂಡು ಶ ರೋಷ್ಿ ಬಾಣಗಳಿಂದ
ಶ್ಖ್ಂಡಿಯ ಹ ಗಲ್ಲಗ ಹ ೊಡ ದನು. ಹ ಗಲ್ಲನ ಮೋಲ ಚುಚಿಚಕ ೊಂಡಿದದ
ಬಾಣಗಳಿಂದ ಶ್ಖ್ಂಡಿಯು ಕವಲ ೊಡ ದ ರ ಂಬ ಗಳಿಂದ ಕೊಡಿದ
ಮಹಾ ವೃಕ್ಷದಂತ ರಾರಾಜಿಸಿದನು. ಅನ ೊಾೋನಾರನುು ಚ ನಾುಗಿ ಪ್ರಹರಿಸಿ
ರಕಾವನುು ಸುರಿಸುತ್ರಾದದ ಅವರಿಬಬರೊ ಅನ ೊಾೋನಾರನುು ಕ ೊೋಡುಗಳಿಂದ
ತ್ರವಿದು ಹ ೊೋರಾಡುತ್ರಾರುವ ಹ ೊೋರಿಗಳಂತ ರಾರಾಜಿಸಿದರು.
ಅನ ೊಾೋನಾರ ವಧ ಗ ಪ್ರಯತ್ರುಸುತಾಾ ಆ ಇಬಬರು ಮಹಾರಥರೊ
ರಥಗಳಲ್ಲಿ ಸಹಸಾರರು ಮಂಡಲಗಳಲ್ಲಿ ಸಂಚರಿಸುತ್ರಾದದರು.
ಕೃತವಮಣನು ಪಾಷ್ಣತನನುು ಎಪ್ಪತುಾ ಸವಣಣಪ್ುಂಖ್ಗಳ ಶ್ಲಾಶ್ತ
ನಿಶ್ತ ಶ್ರಗಳಿಂದ ಹ ೊಡ ದನು. ಆಗ ಭ ೊೋರ್ನು ತವರ ಮಾಡಿ
ಜಿೋವಿತಾಂತಕರವಾದ ಘೊೋರ ಬಾಣವನುು ಶ್ಖ್ಂಡಿಯ ಮೋಲ
ಪ್ರರ್ೋಗಿಸಿದನು.
146
ಕುಳಿತುಕ ೊಂಡನು. ಹಾದಿಣಕಾನ ಶ್ರದಿಂದ ಸಂತಪ್ಾನಾಗಿ ಪ್ುನಃ ಪ್ುನಃ
ನಿಟುಿಸಿರು ಬಿಡುತ್ರಾದದ ಆ ಶ್ಖ್ಂಡಿಯನುು ಅವನ ಸಾರಥಿಯು
ರಣದಿಂದ ದೊರ ಕ ೊಂಡ ೊಯದನು. ದುರಪ್ದನ ಶ್ ರ ಸುತನು ಹೋಗ
ಪ್ರಾಜಿತನಾಗಲು ವಧಿಸಲಪಡುತ್ರಾರುವ ಪಾಂಡವಿೋ ಸ ೋನ ಯು ಎಲಿ ಕಡ
ಪ್ಲಾಯನಗ ೈಯಿತು.
ಅರ್ುಣನನ ಯುದಧ
ಭಿರುಗಾಳಿಯು ಹತ್ರಾಯ ರಾಶ್ಯನುು ಎಲಿಕಡ ಚದುರಿಸಿ
ಹಾಳುಮಾಡುವಂತ ಶ ವೋತಾಶ್ವನು ಕೌರವ ಸ ೋನ ಯನುು
ಧವಂಸಗ ೊಳಿಸುತ್ರಾದದನು. ತ್ರರಗತಣರು, ಶ್ಬಿಗಳು, ಕೌರವರು, ಶಾಲವರು,
ಸಂಶ್ಪ್ಾಕರು ಮತುಾ ನಾರಾಯಣ ಸ ೋನ ಗಳು ಒಟ್ಟಿಗ ೋ ಅವನನುು
ಎದುರಿಸಿ ಯುದಧಮಾಡಿದರು. ತ್ರರಗತಣರಾರ್ನು ಸತಾಸ ೋನ, ಸತಾಕ್ತೋತ್ರಣ,
ಮಿತರದ ೋವ, ಶ್ುರತಂರ್ಯ, ಸೌಶ್ುರತ್ರ, ಚಿತರಸ ೋನ ಮತುಾ
ಮಿತರವಮಣರ ಂಬ ಸಹ ೊೋದರರ ೊಂದಿಗ ಮತುಾ ಯುದಧದಲ್ಲಿ ನಾನಾ
ಶ್ಸರಗಳನುು ಧರಿಸಿದದ ಮಹ ೋಷಾವಸ ಪ್ುತರರ ೊಂದಿಗ
ಕದನವಾಡುತ್ರಾದದನು. ಅವರು ಸಮುದರವನುು ಮುತ್ರಾಡುವ
ಚಂಡಮಾರುತದಂತ ಶ್ರಗಳ ಭಿರುಗಾಳಿಯನ ುೋ ಎರಚುತಾಾ
ಯುದಧದಲ್ಲಿ ಅರ್ುಣನನನುು ಆಕರಮಣಿಸಿದರು. ನೊರು ಸಾವಿರ
147
ಸಂಖ ಾಗಳಲ್ಲಿದದ ಆ ರ್ೋಧರು ಎಲಿರೊ ಅರ್ುಣನನನುು ಎದುರಿಸಿ
ಗರುಡನನುು ನ ೊೋಡಿದ ಸಪ್ಣಗಳು ಬಿಲವನುು ಹ ೊಗುವಂತ ಯಮನ
ಆಲಯಕ ೆ ತ ರಳಿದರು. ಅಗಿುಯಿಂದ ಸುಡಲಪಡುತ್ರಾದದರೊ ಪ್ತಂಗದ
ಹುಳುಗಳು ಅಗಿುಯನ ುೋ ಹ ೊಗುವಂತ ಸಮರದಲ್ಲಿ ವಧಿಸಲಪಡುತ್ರಾದದ
ಅವರು ಅರ್ುಣನನನುು ಬಿಟುಿ ಓಡಿ ಹ ೊೋಗಲ್ಲಲಿ. ಅರ್ುಣನನನುು
ಸತಾಸ ೋನನು ಮೊರು ಬಾಣಗಳಿಂದ ಹ ೊಡ ದನು. ಮಿತರದ ೋವನು
ಅರವತೊಮರು, ಚಂದರದ ೋವನು ಏಳು, ಮಿತರವಮಣನು ಎಪ್ಪತೊಮರು,
ಸೌಶ್ುರತ್ರಯು ಐದು, ಶ್ತುರಂರ್ಯನು ಇಪ್ಪತುಾ ಮತುಾ ಸುಶ್ಮಣನು
ಒಂಭತುಾ ಶ್ರಗಳಿಂದ ಅವನನುು ಹ ೊಡ ದರು. ಆಗ ಅರ್ುಣನನು
ಶ್ಲಾಶ್ತ ಶ್ರಗಳಿಂದ ಶ್ತುರಂರ್ಯನನುು ಸಂಹರಿಸಿ, ಕ್ತರಿೋಟದ ೊಂದಿಗ
ಸುಶ್ುರತನ ಶ್ರವನುು ಕಾಯದಿಂದ ಅಪ್ಹರಿಸಿದನು. ನಂತರ ತವರ ಮಾಡಿ
ಶ್ರಗಳಿಂದ ಚಂದರದ ೋವನನುು ಯಮಕ್ಷಯಕ ೆ ಕಳುಹಸಿದನು. ನಂತರ
ಅವನು ಆ ಮಹಾರಥರಲ್ಲಿ ಒಬ ೊಬಬಬರನೊು ಐದು ಐದು
ಬಾಣಗಳಿಂದ ಹ ೊಡ ದು ತಡ ದನು.
148
ಎಡಭುರ್ವನುು ಗಾಯಗ ೊಳಿಸಿ ಭೊಮಿಯ ಮೋಲ ಬಿದಿದತು.
ಗಾಯಗ ೊಂಡ ಕೃಷ್ಣನ ಕ ೈಗಳಿಂದ ಮಹಾರಣದಲ್ಲಿ ಚಾವಟ್ಟ ಮತುಾ
ಕಡಿವಾಣಗಳು ಜಾರಿ ಕ ಳಕ ೆ ಬಿದದವು. ಕೃಷ್ಣನು ಪ್ುನಃ ಚಾವಟ್ಟ ಮತುಾ
ಕಡಿವಾಣಗಳನುು ಹಡಿದು ಆ ಅಶ್ವಗಳನುು ಸತಾಸ ೋನನ ರಥದ ಕಡ
ಓಡಿಸಿದನು.
149
ಆಗ ಕುರದಧ ಸಂಶ್ಪ್ಾಕರ ಲಿರೊ ಧನಂರ್ಯನನುು ಸುತುಾವರ ದು ಹತುಾ
ದಿಕುೆಗಳ ಮಳಗುವಂತ ಸಿಂಹನಾದಗ ೈಯುತಾಾ ಶ್ಸರಗಳ
ಮಳ ಯನ ುೋ ಸುರಿಸಿದರು. ಅವರಿಂದ ಹಾಗ ಪ್ತೋಡಿಸಲಪಟಿ ಅರ್ುಣನನು
ಐಂದಾರಸರವನುು ಪ್ರಕಟ್ಟಸಿದನು. ಅದರಿಂದ ಸಹಸಾರರು ಬಾಣಗಳು
ಪಾರದುಭಣವಿಸಿದವು. ಕೊಡಲ ೋ ಯುದಧದಲ್ಲಿ ಕತಾರಿಸಲಪಡುತ್ರಾದದ
ಧವರ್ಗಳ, ಧನುಸುಿಗಳ, ಪ್ತಾಕ ಗಳ ಂದಿಗ ರಥಗಳ, ಶ್ರಗಳ ಂದಿಗ
ತುಂಡಾಗುತ್ರಾದದ ಬತಾಳಿಕ ಗಳ, ರಥದ ನ ೊಗಗಳು, ತ ೊೋಳುಮರಗಳ,
ಚಕರಗಳ ಶ್ಬಧಗಳು ಕ ೋಳಿಬಂದವು. ಕಲುಿಗಳು ಬಿೋಳುವ, ಪಾರಸ-
ಋಷ್ಠಿಗಳು ಬಿೋಳುವ, ಗದ-ಪ್ರಿರ್-ಶ್ಕ್ತಾ-ತ ೊೋಮರಳು ಬಿೋಳುವ,
ಶ್ತಘ್ು-ಚಕರಗಳು ಬಿೋಳುವ, ತ ೊೋಳುಗಳು-ತ ೊಡ ಗಳು ಬಿೋಳುವ,
ಕಂಟಸೊತರ-ಅಂಗದ-ಕ ೋಯೊರಗಳು ಬಿೋಳುವ, ಹಾರ-ಕ್ತರಿೋಟ-
ಕವಚಗಳು ಬಿೋಳುವ, ಚತರ-ಚಾಮರಗಳು ಬಿೋಳುವ,
ಮುಕುಟಗಳ ಂದಿಗ ಶ್ರಗಳು ಬಿೋಳುವ ಮಹಾ ಶ್ಬಧಗಳು ಅಲಿಲ್ಲಿ
ಕ ೋಳಿಬಂದವು. ಆಕಾಶ್ದಲ್ಲಿ ಹಾರಿ ಬಿೋಳುತ್ರಾದದ ಸುಂದರ ಕುಂಡಲಗಳು
ಮತುಾ ಕಣುಣಗಳಿಂದ ಪ್ೊಣಣಚಂದರನಂತ ಹ ೊಳ ಯುತ್ರಾದದ ಶ್ರಸುಿಗಳು
ಆಕಾಶ್ದಲ್ಲಿ ರಾರಾಜಿಸುವ ನಕ್ಷತರಗಳಂತ ತ ೊೋರಿದವು. ಹತರಾಗಿ
ಬಿದಿದದದ ಚಂದನ ಲ ೋಪ್ತತ ಶ್ರಿೋರಗಳಿಂದ, ಸುಂದರ ಹಾರಗಳಿಂದ,
ಮತುಾ ಸುಂದರ ವಸರಗಳಿಂದ ರಣಭೊಮಿಯು ಗಂಧವಣನಗರಿಯಂತ
150
ಘೊೋರವಾಗಿ ಕಾಣುತ್ರಾತುಾ. ಚೊರಾದ ಪ್ವಣತಗಳಂತ ಹತರಾಗಿ
ಬಿದಿದದದ ಕ್ಷತ್ರರಯ ರಾರ್ಪ್ುತರರು, ಆನ ಗಳು, ಮತುಾ ಕುದುರ ಗಳಿಂದಾಗಿ
ರಣಭೊಮಿಯು ಅಗಮಾವಾಗಿ ಕಾಣುತ್ರಾತುಾ. ಅಮಿತ ಸಂಖ ಾಗಳಲ್ಲಿ
ಶ್ತುರಗಳನೊು ಆನ ಗಳನೊು ಭಲಿಗಳಿಂದ ಸಂಹರಿಸುತ್ರಾದದ ಪಾಂಡವನ
ರಥಚಕರವು ಹ ೊೋಗಲೊ ದಾರಿಯಿಲಿದಂತಾಯಿತು. ರಕಾದ ಕ ಸರಿನಿಂದ
ಕೊಡಿದದ ಆ ರಣಾಂಗಣದಲ್ಲಿ ಸಂಚರಿಸುತ್ರಾದದ ಅರ್ುಣನನ ರಥಚಕರಗಳು
ಕ ಸರಿನಲ್ಲಿ ಹೊತುಕ ೊಂಡವು.
ಯುಧಿಷ್ಠಿರ-ದುರ್ೋಣಧನರ ಯುದಧ
ಅನ ೋಕ ಶ್ರಗಳನುು ಪ್ರರ್ೋಗಿಸುತ್ರಾದದ ಯುಧಿಷ್ಠಿರನನುು ಸವಯಂ ರಾಜಾ
ದುರ್ೋಣಧನನು ನಿಭಣಯನಾಗಿ ಎದುರಿಸಿದನು. ತನು ಮೋಲ
151
ಒಮಿಮಂದ ೊಮಮಲ ೋ ಆಕರಮಣಿಸಿದ ದುರ್ೋಣಧನನನುು ಬ ೋಗನ
ಬಾಣಗಳಿಂದ ಹ ೊಡ ದು ಧಮಣರಾರ್ನು “ನಿಲುಿ! ನಿಲುಿ!” ಎಂದು
ಹ ೋಳಿದನು. ದುರ್ೋಣಧನನು ತುಂಬಾ ಕ ೊರೋಧಿತನಾಗಿ
ಯುಧಿಷ್ಠಿರನನುು ಒಂಭತುಾ ನಿಶ್ತ ಶ್ರಗಳಿಂದ ಮತುಾ ಅವನ
ಸಾರಥಿಯನುು ಭಲಿದಿಂದ ಹ ೊಡ ದನು. ಆಗ ರಾಜಾ ಯುಧಿಷ್ಠಿರನು
ದುರ್ೋಣಧನನ ಮೋಲ ಹದಿಮೊರು ಶ್ಲಾಶ್ತ ಶ್ಲ್ಲೋಮುಖ್
ಹ ೋಮಪ್ುಂಖ್ಗಳುಳು ಬಾಣಗಳನುು ಪ್ರರ್ೋಗಿಸಿದನು. ಆ
ಮಹಾರಥನು ನಾಲುೆ ಬಾಣಗಳಿಂದ ಅವನ ನಾಲುೆ ಕುದುರ ಗಳನುು
ಸಂಹರಿಸಿ ಐದನ ಯ ಬಾಣದಿಂದ ಸಾರಥಿಯ ಶ್ರವನುು ಕಾಯದಿಂದ
ಬ ೋಪ್ಣಡಿಸಿ ಕ ಡವಿದನು. ಆರನ ಯದರಿಂದ ಯುಧಿಷ್ಠಿರನು
ದುರ್ೋಣಧನನ ಧವರ್ವನುು, ಏಳನ ಯದರಿಂದ ಧನುಸಿನೊು,
ಎಂಟನ ಯದರಿಂದ ಖ್ಡಗವನೊು ಭೊಮಿಯ ಮೋಲ ಕ ಡವಿಸಿದನು.
ನಂತರ ಐದು ಬಾಣಗಳಿಂದ ಧಮಣರಾರ್ನು ದುರ್ೋಣಧನನನುು
ಜ ೊೋರಾಗಿ ಗಾಯಗ ೊಳಿಸಿದನು. ದುರ್ೋಣಧನನು ಕುದುರ ಗಳು
ಸತುಾಹ ೊೋಗಿದದ ರಥದಿಂದ ಕ ಳಕ ೆ ಹಾರಿ ಭೊಮಿಯ ಮೋಲ ಯೋ
ನಿಂತುಕ ೊಂಡನು. ಹಾಗ ಅವನು ಕಷ್ಿಕ್ತೆೋಡಾದುದನುು ನ ೊೋಡಿ ಕಣಣ-
ಅಶ್ವತಾಾಮ-ಕೃಪಾದಿಗಳು ಒಂದಾಗಿ ನರಾಧಿಪ್ನನುು ರಕ್ಷ್ಸಲು ಧಾವಿಸಿ
ಬಂದರು. ಕೊಡಲ ೋ ಪಾಂಡುಸುತರ ಲಿರೊ ಯುಧಿಷ್ಠಿರನನುು
152
ಸುತುಾವರ ದು ಅವನನ ುೋ ಅನುಸರಿಸಿ ಯುದಧದಲ್ಲಿ ತ ೊಡಗಿದರು.
153
ಕಳುಹಸತ ೊಡಗಿದರು. ಅನ ೋಕ ಆನ ಗಳು ಕುದುರ ಗಳನುು ಆಕರಮಿಸಿ
ನಾಶ್ಗ ೊಳಿಸುತ್ರಾದದವು. ಅಲಿಲ್ಲಿ ಆಗಾಗ ಕುದುರ ಗಳು ಉಗರವಾಗಿ
ಓಡಿಹ ೊೋಗುತ್ರಾದದವು. ಅನ ೋಕ ಆನ ಗಳು ಕುದುರ ಗಳನುು ಆಕರಮಿಸಿ
ಅವುಗಳನುು ದಂತಗಳಿಂದ ಸಿೋಳಿದವು ಮತುಾ ಇತರ ಕುದುರ ಗಳನುು
ಕಾಲ್ಲನಿಂದ ತುಳಿದು ರ್ಜಿಾದವು. ಅವುಗಳು ಅಶಾವರ ೊೋಹಗಳನುು ಮತುಾ
ಅಶ್ವಗಳನುು ರಣದಲ್ಲಿ ದಂತಗಳಿಂದ ಸಿೋಳುತ್ರಾದದವು. ಇತರ ಆನ ಗಳು
ಅವುಗಳನುು ವ ೋಗದಿಂದ ಮೋಲ ತ್ರಾ ಅತ್ರ ದೊರದ ವರ ಗ
ಎಸ ಯುತ್ರಾದದವು. ಪ್ದಾತ್ರಗಳಿಂದ ಹ ೊಡ ಯಲಪಟಿ ಆನ ಗಳು
ಘ್ೋಳಿಡುತಾಾ ಸುತಾಲೊ ಓಡಿಹ ೊೋಗುತ್ರಾದದವು. ಹತುಾ ದಿಕುೆಗಳಲ್ಲಿ
ಓಡುತ್ರಾದದ ಆನ ಗಳು ಘೊೋರವಾಗಿ ಆತಣಸವರಗ ೈಯುತ್ರಾದದವು.
ಮಹಾರಣದಲ್ಲಿ ಓಡಿಹ ೊೋಗುತ್ರಾದದ ಆನ ಗಳಿಂದ ಕಾಲ್ಲಗ ಸಿಲುಕ್ತದ
ಪ್ದಾತ್ರಗಳು ಆಭರಣಗಳನೊು ಕೊಡಲ ೋ ಕಳಚಿ ಎಸ ದು ಹಾರಿಕ ೊಂಡು
ಓಡಿ ಹ ೊೋಗುತ್ರಾದದರು. ಆ ಆಭರಣಗಳನುು ತಮಮ ಮೋಲ
ಪ್ರರ್ೋಗಿಸುತ್ರಾದಾದರ ಂದು ಭಾವಿಸಿ ಮಹಾಗರ್ಗಳು ಆ ಚಿತರ
ಆಭರಣಗಳನುು ತುಳಿದು ಪ್ುಡಿ ಪ್ುಡಿ ಮಾಡುತ್ರಾದದವು. ಇತರ
ಪ್ದಾತ್ರಗಳು ಪಾರಸ-ತ ೊೋಮರ-ಶ್ಕ್ತಾಗಳಿಂದ ಆನ ಗಳ
ಕುಂಭಸಾಳಗಳನೊು, ದಂತಗಳನೊು ಹಡಿದು ತ್ರವಿಯುತ್ರಾದದರು.
ಪ್ಕೆದಲ್ಲಿದದ ರಥಿಗಳು ಮತುಾ ಅಶಾವರೊಢರು ಕ ಲವರು ಗದ ಗಳನುು
154
ಹಡಿದು ಆನ ಗಳ ಪ್ಕ ೆಗಳನುು ತುಂಬಾ ದಾರುಣವಾಗಿ ಹ ೊಡ ಯಲು
ಅವು ಒಡ ದು ಭೊಮಿಯ ಮೋಲ ಬಿೋಳುತ್ರಾದದವು.
155
ನಡ ದವು. ಇನ ೊುಬಬರ ೊಡನ ಯುದಧದಲ್ಲಿ ಸಮಾಸಕಾರಾಗಿದಾದಗ
ಇತರರು ತ್ರಳಿಸದ ಯೋ ನಾನಾ ಶ್ಸರಗಳಿಂದ ಸಮರದಲ್ಲಿ ಬಹಳಷ್ುಿ
ರ್ನರನುು ವಧಿಸಿದರು. ಹೋಗ ಪ್ರಸಪರರನುು ಹತ್ರಾಕ ೊಂಡು ಸಂಕುಲ
ಯುದಧವು ನಡ ಯುತ್ರಾರಲು ನೊರಾರು ಸಹಸಾರರು ಕಬಂಧಗಳು ಮೋಲ
ಎದುದ ನಿಂತವು. ರಕಾದಿಂದ ತ ೊೋಯುದಹ ೊೋಗಿದದ ಶ್ಸರಗಳು ಮತುಾ
ಕವಚಗಳು ಕೊಡ ರಕಾದಿಂದ ಕ ಂಪ್ುಬಣಣವನುು ತಳ ದಿದದ
ವಸರಗಳಂತ ಯೋ ತ ೊೋರಿದವು. ಹೋಗ ಅತಾಂತ ದಾರುಣ ಸಂಕುಲ
ಮಹಾಯುದಧವು ನಡ ಯುತ್ರಾರಲು ಹುಚ ಚದದ ರಂಗಮಂಚದಂತ
ಶ್ಬಧಗಳಿಂದ ರ್ಗತ ೋಾ ತುಂಬಿಕ ೊಂಡಿತು. ಯುದಧಮಾಡಬ ೋಕ ಂದು
ಯುದಧಮಾಡುತ್ರಾದದ ರ್ಯಾಭಿಲಾಷ್ಠೋ ರಾರ್ರು ಶ್ರಾತುರರಾಗಿ
ತಮಮವರು ಯಾರು ಮತುಾ ಶ್ತುರಗಳು ಯಾರು ಎನುುವುದನುು
ತ್ರಳಿದುಕ ೊಳುದ ೋ ಯುದಧಮಾಡುತ್ರಾದದರು. ಕೌರವರು ಕೌರವರನ ುೋ
ಸಂಹರಿಸುತ್ರಾದದರು. ಎದುರಾದ ಶ್ತುರಗಳನುು ಕೊಡ ಸಂಹರಿಸುತ್ರಾದದರು.
ಎರಡೊ ಸ ೋನ ಗಳ ವಿೋರರಲ್ಲಿ ಒಂದು ತರಹದ ವಾಾಕುಲತ ಯು
ಹುಟ್ಟಿಕ ೊಂಡಿತು. ಭಗುರಥಗಳಿಂದ, ಕ ಳಗುರುಳಿದ ಆನ ಗಳಿಂದ, ಬಿದದ
ಕುದುರ ಗಳಿಂದ, ಉರುಳಿಸಲಪಟಿ ಪ್ದಾತ್ರಗಳಿಂದ ಮತುಾ ಮಾಂಸ-
ರಕಾಗಳ ಕ ಸರಿನಿಂದ ರಣಭೊಮಿಯು ಅಗಮಾವಾಗಿ ಪ್ರಿಣಮಿಸಿತು.
ಕ್ಷಣದಲ್ಲಿಯೋ ರಕಾದ ನದಿಯು ಹರಿಯತ ೊಡಗಿತು.
156
ಪಾಂಚಾಲರನುು ಕಣಣನೊ, ತ್ರರಗತಣರನುು ಧನಂರ್ಯನೊ ಮತುಾ
ಕುರುಗಳನೊು ಅವರ ಗರ್ಸ ೋನ ಗಳನೊು ಭಿೋಮಸ ೋನನು ಸವಣಶ್ಃ
ವಧಿಸಿದರು. ಈ ರಿೋತ್ರ ಅಪ್ರಾಹಣದಲ್ಲಿ ವಿಪ್ುಲ ರ್ಯವನುು
ಬಯಸುತ್ರಾದದ ಕುರು-ಪಾಂಡವಸ ೋನ ಗಳ ನಾಶ್ವು ನಡ ಯಿತು.
158
ಧನುಸಿನುು ಟ ೋಂಕರಿಸಿ ಶ್ಬಧಮಾಡುತ್ರಾದದರು. ಆ ರಥಸತಾಮರಿಬಬರೊ
ಶ್ಂಖ್ಗಳನುು ಊದಿ ಶ್ಬಧಮಾಡುತ್ರಾದದರು. ಅನ ೊಾೋನಾರನುು
ಬಹಳವಾಗಿ ಪ್ತೋಡಿಸುತ್ರಾದದರು. ಆಗ ರಾಜಾ ಯುಧಿಷ್ಠಿರನು ಕುರದಧನಾಗಿ
ವರ್ರವ ೋಗವುಳು ಮೊರು ದುರಾಸದ ಶ್ರಗಳಿಂದ ದುರ್ೋಣಧನನ
ಎದ ಗ ಹ ೊಡ ದನು. ಅದಕ ೆ ಪ್ರತ್ರಯಾಗಿ ಕೊಡಲ ೋ ದುರ್ೋಣಧನನು
ಐದು ಶ್ಲಾಶ್ತ ಹ ೋಮಪ್ುಂಖ್ ನಿಶ್ತ ಬಾಣಗಳಿಂದ ಮಹೋಪ್ತ್ರಯನುು
ಹ ೊಡ ದನು. ಆಗ ದುರ್ೋಣಧನನು ಮಹಾ ಉಲ ೆಯಂತ್ರದದ
ತ್ರೋಕ್ಷ್ಣವಾದ ಸಂಪ್ೊಣಣ ಉಕ್ತೆನಿಂದ ಮಾಡಿದದ ಶ್ಕಾಾಯುಧವನುು
ಪ್ರರ್ೋಗಿಸಿದನು. ಬಿೋಳುತ್ರಾದದ ಆ ಶ್ಕ್ತಾಯನುು ಧಮಣರಾರ್ನು ಒಮಮಲ ೋ
ಶ್ಲಾಶ್ತ ಬಾಣಗಳಿಂದ ತುಂಡರಿಸಿ, ದುರ್ೋಣಧನನನುು ಏಳರಿಂದ
ಹ ೊಡ ದನು. ಹ ೋಮದಂಡದ ಆ ಮಹಾರ್ನ ಶ್ಕಾಾಯುಧವು ಕ ಳಗ
ಬಿದಿದತು. ಕ ಳಗ ಬಿೋಳುತ್ರಾದದ ಅದು ಶ್ಖಿಯಿಂದ ಉತಪನುವಾದ ಮಹಾ
ಉಲ ೆಯಂತ ವಿರಾಜಿಸಿತು. ಶ್ಕ್ತಾಯು ನಾಶ್ವಾದುದನುು ನ ೊೋಡಿದ
ದುರ್ೋಣಧನನು ನಿಶ್ತವಾದ ಒಂಭತುಾ ಭಲಿಗಳಿಂದ ಯುಧಿಷ್ಠಿರನನುು
ಹ ೊಡ ದನು. ಯುಧಿಷ್ಠಿರನು ಆ ಬಲಶಾಲ್ಲಯಿಂದ ಅತ್ರಯಾಗಿ
ಗಾಯಗ ೊಂಡನು. ಅವನು ಬಾಣವಂದನುು ಹಡಿದು
ದುರ್ೋಣಧನನಿಗ ಗುರಿಯಿಟಿನು. ಆ ಉಗರ ಬಾಣವನುು ಧನುಸಿಿಗ
ಹೊಡಿ ಕುರದಧನಾದ ರಾರ್ನು ರಾರ್ನ ಮೋಲ ಪ್ರರ್ೋಗಿಸಿದನು. ಆ
159
ಬಾಣವು ದುರ್ೋಣಧನನಿಗ ತಾಗಿ, ರಾರ್ನನುು ಮೊರ್ ಣಗ ೊಳಿಸಿ,
ಭೊಮಿಯನುು ಸಿೋಳಿ ಹ ೊಕ್ತೆಕ ೊಂಡಿತು.
160
ಮುಂದ ಮಾಡಿಕ ೊಂಡು ಪ್ುನಃ ಹಂದಿರುಗಿ ದ ೋವಾಸುರಸಮಾನ
ಸಂಗಾರಮವನುು ನಡ ಸಿದರು. ಆನ -ರಥ-ಸ ೈನಿಕ-ಅಶ್ವ-ಶ್ಂಖ್ಗಳ
ಶ್ಬಧಗಳಿಂದ ಹಷ್ಠಣತರಾದ ಅವರು ರಥ-ಗರ್-ಅಶ್ವ-ಪ್ದಾತ್ರ ಸ ೈನಿಕರು
ಶ್ತುರಗಳನುು ಎದುರಿಸಿ ವಿವಿಧ ಶ್ಸರಗಳನುು ಪ್ರರ್ೋಗಿಸಿ ಪ್ರಹರಿಸಿದರು.
ಆ ಮಹಾಯುದಧದಲ್ಲಿ ಆನ -ರಥ-ಕುದುರ ಗಳನ ುೋರಿದ ಶ ರೋಷ್ಿ ಪ್ುರುಷ್ರು
ಬಾಣ-ಪ್ರಶ್ು-ಖ್ಡಗ-ಪ್ಟ್ಟಿಶ್ಗಳಿಂದಲೊ ಅನ ೋಕ ವಿಧದ
ಬಾಣಗಳಿಂದಲೊ ಪ್ುರುಷ್ರನುು ಸಂಹರಿಸುತ್ರಾದದರು. ಕಮಲ-ಸೊಯಣ-
ಚಂದರರ ಕಾಂತ್ರಗ ಸಮಾನ ಕಾಂತ್ರಯುಳು ಬಿಳಿಯ ಹಲುಿಗಳ
ಸಾಲುಗಳಿಂದ, ಮೊಗು ಮತುಾ ಕಣುಣಗಳಿಂದ ಶ ೋಭಿಸುತ್ರಾದದ ಸುಂದರ
ಮುಖ್ಗಳಿಂದ, ಸುಂದರ ಮುಕುಟ-ಕುಂಡಲಗಳಿಂದ ಕೊಡಿದ
ಪ್ುರುಷ್ರ ಶ್ರಗಳಿಂದ ರಣಭೊಮಿಯು ಶ ೋಭಿಸುತ್ರಾತುಾ. ನೊರಾರು
ಪ್ರಿರ್, ಮುಸುಲ, ಶ್ಕ್ತಾ, ತ ೊೋಮರ, ನಖ್ರ, ಭುಶ್ಂಡಿ ಮತುಾ
ಗದ ಗಳಿಂದ ಗಾಯಗ ೊಂಡ ಮನುಷ್ಾರು, ಆನ ಗಳು ಮತುಾ
ಕುದುರ ಗಳಿಂದಾಗಿ ರಣಭೊಮಿಯಲ್ಲಿ ರಕಾದ ಪ್ರವಾಹವ ೋ ಹರಿಯಿತು.
ರ್ರ್ಾಲಪಟ್ಟಿದದ ಮನುಷ್ಾರು, ರಥಗಳು, ಆನ ಗಳು ಮತುಾ ಕುದುರ ಗಳು
ನ ೊೋಡಲು ಅತ್ರ ಭಯಂಕರವಾಗಿ ಕಾಣುತ್ರಾದದವು. ಶ್ತುರಗಳಿಂದ
ಹತವಾಗಿದದ ಆ ಸ ೋನ ಗಳಿಂದ ರಣಭೊಮಿಯು ಪ್ರಳಯಕಾಲದಲ್ಲಿನ
ಯಮರಾರ್ಾದಂತ ಕಾಣುತ್ರಾತುಾ. ಅನಂತರ ಕೌರವ ಸ ೈನಿಕರು ಮತುಾ
161
ಧೃತರಾಷ್ರನ ಮಕೆಳು ರಣದಲ್ಲಿ ಅಮಿತಬಲವನುು
ಮುಂದಿರಿಸಿಕ ೊಂಡು ಶ್ನಿಯ ಮಮಮಗನನುು ಆಕರಮಣಿಸಿದರು.
ಅಮರಾಸುರ ಸ ೋನ ಗಳಂತ್ರದದ, ಸಮುದರದ ಭ ೊೋಗಣರ ಯಂತ
ಗಜಿಣಸುತ್ರಾದದ, ಶ ರೋಷ್ಿ ನರ-ಅಶ್ವ-ರಥ-ಆನ ಗಳಿಂದ ಕೊಡಿದ ಕೌರವ
ಸ ೋನ ಯು ರಕಾರಂಜಿತವಾಗಿಯೊ ಭಯಂಕರವಾಗಿಯೊ ಪ್ರಕಾಶ್ಸುತ್ರಾತುಾ.
162
ಗುಡುಗಿನಂತ ಶ್ಬಧಮಾಡುತ್ರಾದದ, ಗಾಳಿಯಿಂದ ಬಿೋಸುತ್ರಾದದ
ಪಾತಕ ಗಳಿಂದ ಯುಕಾವಾದ, ಬಿಳಿಯ ಕುದುರ ಗಳು ಎಳ ದು ತರುತ್ರಾದದ
ಅವರ ರಥವು ಹತ್ರಾರಬರುತ್ರಾರುವುದನುು ಶ್ತುರಗಳು
ಉತಾಿಹಶ್ ನಾರಾಗಿ ನ ೊೋಡಿದರು. ಅನಂತರ ಅರ್ುಣನನು ರಣದಲ್ಲಿ
ನತ್ರಣಸುತ್ರಾರುವನ ೊೋ ಎನುುವಂತ ಗಾಂಡಿೋವವನುು ಟ ೋಂಕರಿಸಿ
ಶ್ರಸಾಲುಗಳಿಂದ ಆಕಾಶ್ವನೊು, ದಿಕುೆ-ಉಪ್ದಿಕುೆಗಳನೊು
ತುಂಬಿಸಿದನು. ಬಿರುಗಾಳಿಯು ಮೋರ್ಮಂಡಲವನುು
ಚದುರಿಸಿಬಿಡುವಂತ ಅವನು ಬಾಣಗಳಿಂದ ವಿಮಾನದಂತ್ರರುವ
ರಥಗಳನುು, ಅವುಗಳ ಯಂತರ, ಆಯುಧ, ಧವರ್ಗಳ ಂದಿಗ ಮತುಾ
ಸಾರಥಿಗಳ ಂದಿಗ ದಿಕಾೆಪಾಲಾಗಿ ಮಾಡಿದನು. ಅರ್ುಣನನು ಪ್ತಾಕ -
ಆಯುಧ-ಧವರ್ ಸಹತ ಆನ ಗಳನುು, ಮಾವುತರನುು, ಕುದುರ ಗಳನೊು,
ಕುದುರ ಸವಾರರನೊು ಬಾಣಗಳಿಂದ ಯಮಕ್ಷಯಕ ೆ ಕಳುಹಸಿದನು.
ಅಂತಕನಂತ ಕುರದಧ ತಡ ಯಲಸಾಧಾ ಆ ಮಹಾರಥನನುು
ದುರ್ೋಣಧನನು ಓವಣನ ೋ ವಿವಿಧ ಬಾಣಗಳಿಂದ ಪ್ರಹರಿಸಿ
ಆಕರಮಣಿಸಿದನು. ಅರ್ುಣನನು ಅವನ ಧನುಸಿನೊು, ಸೊತನನೊು,
ಕ ೋತುವನೊು, ಕುದುರ ಗಳನೊು ಏಳು ಸಾಯಕಗಳಿಂದ ನಾಶ್ಗ ೊಳಿಸಿ
ಒಂದ ೋ ಒಂದು ಪ್ತ್ರರಯಿಂದ ಅವನ ಚತರವನೊು ತುಂಡರಿಸಿದನು.
ದುರ್ೋಣಧನನನುು ಸಂಹರಿಸಲು ಒಂಭತಾನ ಯ ಶ ರೋಷ್ಿ
163
ಬಾಣವಂದನುು ಅವನು ತ ಗ ದು ಪ್ರಹರಿಸಲು ದೌರಣಿಯು ಅದನುು
ಏಳು ಭಾಗಗಳನಾುಗಿ ತುಂಡರಿಸಿದನು. ಆಗ ಅರ್ುಣನನು ದೌರಣಿಯ
ಧನುಸಿನುು ತುಂಡರಿಸಿ ಮತುಾ ಶ ರೋಷ್ಿ ಕುದುರ ಗಳನುು ಬಾಣಗಳಿಂದ
ಸಂಹರಿಸಿ ಕೃಪ್ನ ಉಗರ ಧನುಸಿನೊು ತುಂಡರಿಸಿದನು. ಹಾದಿಣಕಾನ
ಧನುಸುಿ ಧವರ್ಗಳನುು ತುಂಡರಿಸಿ, ಅಶ್ವಗಳನುು ಸಂಹರಿಸಿ,
ದುಃಶಾಸನನ ಬಿಲಿನುು ಕತಾರಿಸಿಸಿ ಅರ್ುಣನನು ರಾಧ ೋಯನನುು
ಆಕರಮಣಿಸಿದನು. ಕೊಡಲ ೋ ಕಣಣನು ತವರ ಮಾಡಿ ಸಾತಾಕ್ತಯನುು
ಬಿಟುಿ ಮೊರು ಶ್ರಗಳಿಂದ ಅರ್ುಣನನನುು ಹ ೊಡ ದು, ಇಪ್ಪತಾರಿಂದ
ಮತುಾ ಪ್ುನಃ ಮೊರು ಶ್ರಗಳಿಂದ ಕೃಷ್ಣ-ಪಾಥಣರನುು ಹ ೊಡ ದನು.
ಕೊಡಲ ೋ ಸಾತಾಕ್ತಯು ಬಂದು ಕಣಣನನುು ನಿಶ್ತ ಶ್ರಗಳಿಂದ
ಹ ೊಡ ದು ಪ್ುನಃ ಅವನನುು ನೊರಾ ತ ೊಂಭತ ೊಾಂಭತುಾ ಉಗರ
ಶ್ರಗಳಿಂದ ಪ್ರಹರಿಸಿದನು. ಆಗ ಪಾಂಡವ ಪ್ರವಿೋರರ ಲಿರೊ
ಕಣಣನನುು ಪ್ತೋಡಿಸತ ೊಡಗಿದರು: ಯುಧಾಮನುಾ, ಶ್ಖ್ಂಡಿೋ,
ದೌರಪ್ದ ೋಯರು, ಪ್ರಭದರಕರು, ಉತಾಮೌರ್, ಯುಯುತುಿ, ಯಮಳರು,
ಪಾಷ್ಣತ, ಚ ೋದಿ-ಕರೊಷ್-ಮತಾಸರು, ಕ ೋಕಯರು, ಚ ೋಕ್ತತಾನರು, ಮತುಾ
ಧಮಣರಾರ್. ಉಗರವಿಕರಮ ರಥ-ಅಶ್ವ-ಗರ್-ಪ್ದಾತ್ರಸ ೋನ ಗಳ ಡನ
ಇವರುಗಳು ರಣದಲ್ಲಿ ಕಣಣನನುು ಸುತುಾವರ ದು ನಾನಾ ಶ್ಸರಗಳಿಂದ
ಮುಚಿಚಬಿಟಿರು. ಎಲಿರೊ ಕಣಣನ ವಧ ಯನ ುೋ
164
ಉದ ದೋಶ್ವನಾುಗಿಟುಿಕ ೊಂಡು ಉಗರ ಮಾತುಗಳನಾುಡುತಾಾ
ಸುತುಾವರ ದರು. ಅವರ ಆ ಶ್ಸರವೃಷ್ಠಿಯನುು ನಿಶ್ತ ಶ್ರಗಳಿಂದ ಚೊರು
ಚೊರಾಗಿ ಮಾಡಿ ಕಣಣನು ಭಿರುಗಾಳಿಯು ಮರಗಳನುು
ಬುಡಮೋಲಾಗಿ ಕ್ತತ ಸಾ ಯುವಂತ ಅವರ ಲಿರನೊು ಬಿೋಳಿಸಿದನು.
ಸಂಕುರದಧನಾದ ಕಣಣನು ರಥಿಗಳನೊು, ಮಹಾಗಾತರದ ಆನ ಗಳನೊು,
ಸವಾರರ ೊಂದಿಗ ಕುದುರ ಗಳನೊು, ಶ್ರವಾರತಗಳನೊು
ನಾಶ್ಗ ೊಳಿಸುತ್ರಾರುವುದು ಕಾಣುತ್ರಾತುಾ. ಕಣಣನ ಅಸರತ ೋರ್ಸಿಿನಿಂದ
ವಧಿಸಲಪಡುತ್ರಾರುವ ಪಾಂಡವರ ಸ ೋನ ಯ ದ ೋಹಗಳು ತುಂಡಾಗಿ
ನಾಶ್ಗ ೊಂಡಿದವು. ಪಾರಯಶ್ಃ ಪ್ರಾಙ್ುಮಖ್ರಾದರು.
167
ಉಶ್ನನ ಸಿದಾಧಂತದಂತ ಧಮಣರಾರ್ನು ಪ್ರಯತುಪ್ಟುಿ ರಚಿಸಿದದ
ದುರ್ಣಯ ವೂಾಹವನುು ಅವರು ನ ೊೋಡಿದರು. ಕೊಡಲ ೋ
ದುರ್ೋಣಧನನು ಸತತವೂ ತನಗ ವಿರ್ಯವನುು ದ ೊರಕ್ತಸುವುದರಲ್ಲಿ
ನಿರತನಾದ, ಶ್ತುರಗಳಿಗ ವಿರುದಧವಾದುದನುು ಮಾಡಬಲಿ,
ವೃಷ್ಭಸೆಂಧ ಕಣಣನನುು ಸಮರಿಸಿದನು. ಯುದಧದಲ್ಲಿ ಪ್ುರಂದರನ
ಸಮನಾಗಿದದ, ಬಲದಲ್ಲಿ ಮರುದಗಣಗಳ ಸಮನಾಗಿದದ, ವಿೋಯಣದಲ್ಲಿ
ಕಾತಣವಿೋಯಣನ ಸಮನಾಗಿದದ ಮಹ ೋಷಾವಸ ಸೊತರಪ್ುತರ ಕಣಣನನುು,
ಅತಾಂತ ಕಷ್ಿದಲ್ಲಿರುವವನು ಬಂಧವನುು ನ ನಪ್ತಸಿಕ ೊಳುುವಂತ , ರಾರ್
ದುರ್ೋಣಧನನು ಮನಸಿಿಗ ತಂದುಕ ೊಂಡನು.
168
ನಾನು ಹ ೋಳುವ ಈ ಮಾತನುು ಕ ೋಳು. ರಣದಲ್ಲಿ ಪಾಥಣನನುು
ಸಂಹರಿಸದ ಯೋ ನಾನು ಹಂದಿರುಗುವುದಿಲಿ! ಸ ೋನ ಯಲ್ಲಿನ
ಪ್ರಮುಖ್ರು ಹತರಾಗಿ ಹ ೊೋಗಿರುವುದರಿಂದ ಮತುಾ ನನುಲ್ಲಿ
ಶ್ಕರನಿತಾ ಶ್ಕ್ತಾಯು ಈಗ ಇಲಿವಾಗಿರುವುದರಿಂದ ಪಾಥಣನು
ಇಂದು ನನುನ ುೋ ಎದುರಿಸಿ ಯುದಧಮಾಡುವವನಿದಾದನ .
ಆದುದರಿಂದ ಶ ರೋಯಸೆರವಾದ ಏನನುು ನಾನು
ಹ ೋಳುವವನಿದ ದೋನ ೊೋ ಅದನುು ಕ ೋಳು. ಆಯುಧ, ವಿೋಯಣ
ಮತುಾ ದರವಾಗಳಲ್ಲಿ ನಾನು ಮತುಾ ಅರ್ುಣನರು
ಸಮನಾಗಿದ ದೋವ . ಆದರ ದ ೊಡಡ ಕಾಯಗಳುಳುವುಗಳನುು
ಹ ೊಡ ಯುವುದರಲ್ಲಿ, ದೊರ
ಬಾಣಪ್ರರ್ೋಗಮಾಡುವುದರಲ್ಲಿ, ಯುದಧಕೌಶ್ಲದಲ್ಲಿ,
ದಿವಾಾಸರಪ್ರರ್ೋಗಗಳಲ್ಲಿ ಸವಾಸಾಚಿಯು ನನು ಸಮನಲಿ.
ಸವಣ ಆಯುಧಗಳಲ್ಲಿ ಮಹಾಮಾತರವ ಂದ ನಿಸಿಕ ೊಂಡಿರುವ
ವಿರ್ಯ ಎಂಬ ಹ ಸರಿನ ನನು ಈ ಧನುಸಿನುು ವಿಶ್ವಕಮಣನು
ಇಂದರನಿಗ ಪ್ತರಯವನುುಂಟುಮಾಡಲು ಬಯಸಿಯೋ
ನಿಮಿಣಸಿದದನು. ಇದರಿಂದಲ ೋ ಶ್ತಕರತುವು ದ ೈತಾಗಣಗಳನುು
ರ್ಯಿಸಿದನು. ಇದರ ಘೊೋಷ್ದಿಂದ ದ ೈತಾರಿಗ ದಿಕುೆಗಳ ೋ
ತ ೊೋಚುತ್ರಾರಲ್ಲಲಿ. ಪ್ರಮಸಮಮತವಾದ ಇದನುು ಶ್ಕರನು
169
ಭಾಗಣವನಿಗ ನಿೋಡಿದನು. ಆ ದಿವಾ ಉತಾಮ ಧನುಸಿನುು
ಭಾಗಣವನು ನನಗ ನಿೋಡಿದನು. ಸಮರದಲ್ಲಿ ಕೊಡಿ ಬಂದಿದದ
ಸವಣ ದ ೈತಾರನೊು ಯಾವುದನುು ಹಡಿದು ಎದುರಿಸಿದದನ ೊೋ
ಅದ ೋ ಧನುಸಿಿನಿಂದ ನಾನು ಅರ್ುಣನನ ೊಡನ
ಯುದಧಮಾಡುತ ೋಾ ನ . ಪ್ರಶ್ುರಾಮದತಾ ಧನುಸುಿ
ಘೊೋರವಾದುದು; ಗಾಂಡಿೋವಕ್ತೆಂತಲೊ ವಿಶ ೋಷ್ವಾದುದು!
ಈ ಧನುಸಿಿನಿಂದಲ ೋ ರಾಮನು ಪ್ೃಥಿವಯನುು ೨೧ ಬಾರಿ
ರ್ಯಿಸಿದದನು. ಯಾವ ಧನುಸಿಿನ ದಿವಾ ಕಮಣಗಳನುು
ಭಾಗಣವನು ಹ ೋಳಿ ನನಗ ದಯಪಾಲ್ಲಸಿದದನ ೊೋ ಅದ ೋ
ಧನುಸಿಿನಿಂದಲ ೋ ನಾನು ಪಾಂಡವ ಅರ್ುಣನನ ೊಡನ
ಯುದಧಮಾಡುತ ೋಾ ನ . ದುರ್ೋಣಧನ! ಇಂದು ಸಮರದಲ್ಲಿ
ನಾನು ಅರ್ುಣನನನುು ಸಂಹರಿಸಿ ಬಾಂಧವರ ೊಂದಿಗ ನಿನುನುು
ಸಂತ ೊೋಷ್ಗ ೊಳಿಸುತ ೋಾ ನ ! ಇಂದು ಈ ಭೊಮಿಯು ಪ್ವಣತ-
ವನ-ದಿವೋಪ್ಗಳು ಮತುಾ ಸಾಗರಗಳ ಂದಿಗ ನಿನು ಪ್ುತರ
ಪೌತರರಲ್ಲಿ ಪ್ರತ್ರಷ್ಿಳಾಗಿರುತಾಾಳ ! ಉತಾಮ ಧಮಣದಲ್ಲಿಯೋ
ಅನುರಕಾನಾಗಿರುವವನಿಗ ಆತಮಸಿದಿಧಯಾಗಿರುವವನು ಹ ೋಗ ೊೋ
ಹಾಗ ಇಂದು ನಾನು ವಿಶ ೋಷ್ವಾಗಿ ನಿನು ಪ್ತರೋತ್ರಗ ೊೋಸೆರ
ಮಾಡುವವುಗಳಲ್ಲಿ ಅಸಾಧಾವ ನುುವುದ ೋ ಇಲಿವ ಂದು ತ್ರಳಿ.
170
ಹುಲುಿಮದ ಯು ಅಗಿುಯನುು ಹ ೋಗ ೊೋ ಹಾಗ ಸಮರದಲ್ಲಿ
ನನುನುು ಅರ್ುಣನನು ಸಹಸಿಕ ೊಳುಲಾರ. ಫಲುಗನನಿಗಿಂತ
ಯಾವುದರಲ್ಲಿ ನಾನು ಕಡಿಮ ಎನುುವುದನುು ಕೊಡ
ಹ ೋಳುವುದು ಇಲ್ಲಿ ಅವಶ್ಾಕವಾಗಿದ . ಅವನ ಧನುಸಿಿನ
ಮೌವಿಣ ಮತುಾ ಅಕ್ಷಯ ಬತಾಳಿಕ ಗಳು ದಿವಾವಾದವುಗಳು.
ಅವನ ದಿವಾವಾದ ಶ ರೋಷ್ಿ ಗಾಂಡಿವ ಧನುಸುಿ ಯುದಧದಲ್ಲಿ
ಅರ್ರವಾದುದು. ನನುಲ್ಲಿ ಕೊಡ ಮಹಾದಿವಾವಾದ ಉತಾಮ
ವಿರ್ಯ ಧನುಸಿಿದ . ದನುಸಿಿನ ವಿಷ್ಯದಲ್ಲಿ ನಾನು
ಪಾಥಣನಿಗಿಂತ ಅಧಿಕನಾಗಿದ ದೋನ . ವಿೋರ ಪಾಂಡವನು
ನನಗಿಂತಲೊ ಯಾವುದರಲ್ಲಿ ಅಧಿಕ ಎನುುವುದನುು ಕ ೋಳು.
ಸವಣಲ ೊೋಕನಮಸೃತ ದಾಶಾಹಣನು ಅವನ ರಥದ
ಕುದುರ ಗಳ ಕಡಿವಾಣಗಳನುು ಹಡಿದಿದಾದನ . ಅವನ ಆ
ಕಾಂಚನಭೊಷ್ಣ ದಿವಾ ರಥವು ಅಗಿುದತಾವಾದುದು. ಅವನ
ರಥದ ಯಾವುದ ೋ ಭಾಗವನಾುಗಲ್ಲೋ ತುಂಡುಮಾಡಲು
ಸಾಧಾವಿಲಿ. ಅವನ ಕುದುರ ಗಳು ಮನಸಿಿನಷ ಿೋ
ವ ೋಗವುಳುವುಗಳು. ದಿವಾ ದುಾತ್ರಮಾನ ವಿಸಮಯಂಕರ
ವಾನರನ ೋ ಅವನ ಧವರ್ದಲ್ಲಿದಾದನ . ರ್ಗತ್ರಾನ ಸೃಷಾಿ ಕೃಷ್ಣನ ೋ
ಅವನ ರಥವನುು ರಕ್ಷ್ಸುತ್ರಾದಾದನ . ಇಂತಹ ದರವಾಗಳಿಂದ
171
ನಾನು ಹೋನನಾಗಿದದರೊ ಪಾಂಡವನ ೊಡನ ಯುದಧಮಾಡಲು
ಬಯಸುತ ೋಾ ನ . ಈ ಸಮಿತ್ರಶ ೋಭನ ವಿೋರ ಶ್ಲಾನು ಕೃಷ್ಣನ
ಸದೃಶ್ನಾಗಿದಾದನ . ಒಂದುವ ೋಳ ಅವನು ನನು ಸಾರಥಾವನುು
ಮಾಡಿದರ ನನಗ ವಿರ್ಯವಾಗುತಾದ ಯನುುವುದು ನಿಶ್ಚಯ!
ಶ್ತುರಗಳಿಂದ ರ್ಯಿಸಲು ಸುಲಭಸಾಧಾನಲಿದ ಆ ಶ್ಲಾನು
ನನು ಸಾರಥಿಯಾಗಲ್ಲ. ರಣಹದಿದನ ಗರಿಗಳನುು ಕೊಡಿದ
ನಾರಾಚಗಳನುು ತುಂಬಿಸಿದ ಬಂಡಿಗಳು ನನು ಹಂದ ಬರಲ್ಲ.
ಉತಾಮ ಕುದುರ ಗಳನುು ಕಟ್ಟಿದ ರಥಗಳು ನನು ಹಂದ ಯೋ
ಸತತವಾಗಿ ಬರುತ್ರಾರಲ್ಲ. ಹೋಗ ನಾನು ಗುಣಗಳಲ್ಲಿ
ಪಾಥಣನಿಗಿಂತ ಅಧಿಕನಾಗುವ ನು. ನಾನು ಅರ್ುಣನನಿಗಿಂತ
ಅಧಿಕನಾಗಿರುವುದಕ್ತೆಂತ ಶ್ಲಾನು ಕೃಷ್ಣನಿಗ
ಅಧಿಕನಾಗಿರುವನು. ಹ ೋಗ ದಾಶಾಹಣನು ಅಶ್ವಹೃದಯವನುು
ತ್ರಳಿದುಕ ೊಂಡಿರುವನ ೊೋ ಹಾಗ ಶ್ಲಾನೊ ಕೊಡ
ಕುದುರ ಗಳನುು ತ್ರಳಿದಿದಾದನ . ಮದರರಾರ್ನ ಬಾಹುವಿೋಯಣಕ ೆ
ಸಮನಾದವನು ಯಾರೊ ಇಲಿ. ಹಾಗ ಯೋ ಅಸರಗಳಲ್ಲಿ ನನು
ಸಮನಾದ ಧನುಧಣರನು ಎಲ್ಲಿಯೊ ಇಲಿ. ಕುದುರ ಯನುು
ಓಡಿಸುವುದರಲ್ಲಿ ಶ್ಲಾನಿಗ ಸಮನಾದವನು ಯಾರೊ ಇಲಿ.
ಆದುದರಿಂದ ಅವನು ನನು ರಥವನುು ಓಡಿಸುವವನಾದರ
172
ನನು ರಥವು ಪಾಥಣನ ರಥಕ್ತೆಂತ ಅಧಿಕವಾಗುವುದು. ನನು
ಈ ಒಂದು ಕ ಲಸವನುು ಮಾಡಿಕ ೊಡಬ ೋಕ ಂದು ಬಯಸುತ ೋಾ ನ .
ಇದ ೊಂದನುು ಮಾಡಿದರ ನನು ಸವಣಕಾಮಗಳನೊು
ಸಫಲಗ ೊಳಿಸಿದಂತಾಗುತಾದ . ಆಗ ನಾನು ಸಮರದಲ್ಲಿ ಏನು
ಮಾಡಬಲ ಿ ಎನುುವುದನುು ನಿನಗ ತ ೊೋರಿಸುತ ೋಾ ನ . ಇಂದು
ಸವಣಥಾ ಸ ೋರಿರುವ ಪಾಂಡವರ ಲಿರನೊು ಯುದಧದಲ್ಲಿ
ರ್ಯಿಸುತ ೋಾ ನ .”
ದುರ್ೋಣಧನನು ಹ ೋಳಿದನು:
173
174
ವಿನಯದಿಂದ ಅವನಿಗ ಹೋಗ ಹ ೋಳಿದನು:
175
ಶ್ತುರಗಳನುು ಸಂಹರಿಸಿದಾದರ . ವೃದಧರಾಗಿದದ ಆ ಇಬಬರು
ನರವಾಾರ್ರರೊ ಛಲದಿಂದ ಸಂಹರಿಸಿ,
ಅಸಾಧಾಕಮಣಗಳನ ುಸಗಿ ಸವಗಣಕ ೆ ಹ ೊೋದರು. ಹಾಗ ಯೋ
ಅನಾ ಪ್ುರುಷ್ವಾಾರ್ರರೊ ಶ್ತುರಗಳಿಂದ ಯುದಧದಲ್ಲಿ
ಹತರಾದರು. ನಮಮ ಕಡ ಯ ಅನ ೋಕರು ಯಥಾಶ್ಕ್ತಾಯಾಗಿ
ಅನ ೋಕ ಕಠಿಣ ಕಮಣಗಳನ ುಸಗಿ ರಣದಲ್ಲಿ ಪಾರಣಗಳನುು
ತಾಜಿಸಿ ಸವಗಣದ ಕಡ ಹ ೊರಟುಹ ೊೋಗಿದಾದರ . ಮಹಾಬಾಹು
ಕಣಣನ ೊಬಬನ ೋ ಮತುಾ ಸವಣಲ ೊೋಕಮಹಾರಥನಾದ ನಿೋನು
ನನು ಪ್ತರಯಹತಗಳಲ್ಲಿ ನಿರತನಾಗಿದಿದೋರಿ. ಮದರರ್ನಾಧಿಪ್!
ನನು ರ್ಯದ ಆಸ ಯು ವಿಪ್ುಲವಾಗಿ ನಿನುನುವಲಂಬಿಸಿದ .
ಸಮರದಲ್ಲಿ ಕೃಷ್ಣನು ಪಾಥಣನ ಕುದುರ ಗಳ ಕಡಿವಾಣಗಳನುು
ಹಡಿಯುವವನಾಗಿ, ಅವನಿಂದ ರಕ್ಷ್ತನಾದ ಪಾಥಣನು
ರಣದಲ್ಲಿ ಯಾವ ಯಾವ ಮಹಾದುಭತ ಕಮಣಗಳನುು
ಮಾಡುತ್ರಾದಾದನ ಎನುುವುದನುು ಪ್ರತಾಕ್ಷವಾಗಿಯೋ ನಿೋನು
ಕಂಡಿರುವ ! ಹಂದ ಅರ್ುಣನನು ಸಮರದಲ್ಲಿ ಈ ರಿೋತ್ರ
ಶ್ತುರಗಳನುು ಸಂಹರಿಸುತ್ರಾರಲ್ಲಲಿ! ಈಗ ಯುದಧದಲ್ಲಿ
ಪ್ರತ್ರದಿನವೂ ಅವನು ಶ್ತುರಗಳನುು ಓಡಿಸುತ್ರಾರುವುದು
ಕಾಣುತ್ರಾದ . ನಾವು ಮಾಡಿಕ ೊಂಡಿದದ ಪಾಲುಗಳಲ್ಲಿ ನಿನು ಮತುಾ
176
ಕಣಣನ ಪಾಲುಗಳು ಉಳಿದುಕ ೊಂಡಿವ . ಯುದಧದಲ್ಲಿ
ಕಣಣನ ೊಂದಿಗ ಒಟಾಿಗಿ ನಿನು ಪಾಲ್ಲನ ಭಾಗವನೊು
ನಾಶ್ಪ್ಡಿಸು. ಸೊಯಣಮತುಾ ಅರುಣರನುು ನ ೊೋಡಿ ಕತಾಲ ಯು
ಹ ೋಗ ನಾಶ್ವಾಗುತಾದ ರ್ೋ ಹಾಗ ನಿಮಿಮಬಬರನುು ನ ೊೋಡಿ
ಪಾಂಚಾಲರು ಮತುಾ ಸೃಂರ್ಯರ ೊಂದಿಗ ಕೌಂತ ೋಯರು
ನಾಶ್ವಾಗುತಾಾರ . ಕಣಣನು ರಥಿಗಳಲ್ಲಿ ಶ ರೋಷ್ಿನು. ನಿೋನು
ಸಾರಥಿಗಳಲ್ಲಿ ಶ ರೋಷ್ಿನು. ನಿಮಿಮಬಬರ ಜ ೊೋಡಿಯಂಥಹುದು
ಲ ೊೋಕದಲ್ಲಿ ಎಂದೊ ಇರಲ್ಲಲಿ, ಮುಂದ ಇರಲ್ಲಕ್ತೆಲಿ.
ಸವಾಣವಸ ಾಗಳಲ್ಲಿ ವಾಷ ಣೋಣಯನು ಹ ೋಗ ಪಾಂಡವನನುು
ರಕ್ಷ್ಸುತ್ರಾರುವನ ೊೋ ಹಾಗ ರಣದಲ್ಲಿ ನಿೋನು ವ ೈಕತಣನ
ಕಣಣನನುು ರಕ್ಷ್ಸಬ ೋಕು. ನಿನು ಸಾರಥಾದಿಂದ ಇವನು
ಅಜ ೋಯನಾಗುತಾಾನ . ರಣದಲ್ಲಿ ಇವನು ಶ್ಕರನ ೊಡನ ಬಂದ
ದ ೋವತ ಗಳನೊು ಎದುರಿಸಬಲಿನು. ಇನುು ಪಾಂಡವ ೋಯರ
ವಿಷ್ಯದಲ ಿೋನು? ನನು ಈ ಮಾತ್ರನಲ್ಲಿ ಶ್ಂಕ ಪ್ಡದಿರು!”
177
ಬಲಗಳಿಂದ ದಪ್ತಣತನಾಗಿದದ ಮಹಾಭುರ್ ಶ್ಲಾನು ಈ
ಮಾತುಗಳನಾುಡಿದನು:
178
ನನು ಧನುಸಿನುು ಮತುಾ ಸಪ್ಣವಿಷ್ಗಳಂತ್ರರುವ ನನು
ಬಾಣಗಳನೊು ನ ೊೋಡು! ಗಾಳಿಯ ವ ೋಗದಲ್ಲಿ ಹ ೊೋಗುವ
ಕುದುರ ಗಳುಳು ನನು ಈ ಸುಂದರ ರಥವನೊು ನ ೊೋಡು!
ಹ ೋಮಪ್ಟ್ಟಿಗಳಿಂದ ವಿಭೊಷ್ಠತವಾದ ನನು ಈ ಗದ ಯನೊು
ನ ೊೋಡು! ಕುರದಧನಾದರ ಈ ಭೊಮಿಯನುು ಸಿೋಳಿಯೋನು!
ಪ್ವಣತಗಳನುು ಪ್ುಡಿಪ್ುಡಿಮಾಡಿಯೋನು! ನನು
ತ ೋರ್ಸಿಿನಿಂದ ಸಮುದರಗಳನೊು ಒಣಗಿಸಬಲ ಿನು!
ಅರಿನಿಗರಹದಲ್ಲಿ ಸಮಥಣನಾದ ನನು ಈ ರಿೋತ್ರಯ
ಪ್ರಾಕರಮವನುು ತ್ರಳಿದೊ ನಿೋನು ನಿೋಚ ಅಧಿರಥನ ಸಾರಥಾಕ ೆ
ನನುನುು ಏಕ ನಿರ್ೋಜಿಸುತ್ರಾರುವ ? ಈ ಕ್ತೋಳು ವೃತ್ರಾಯಲ್ಲಿ
ನನುನುು ತ ೊಡಗಿಸುವುದು ನಿನಗ ಖ್ಂಡಿತವಾಗಿಯೊ
ರ್ೋಗಾವ ನಿಸುವುದಿಲಿ. ಶ ರೋಯಾವಂತನಾಗಿದುದಕ ೊಂಡು ನಾನು
ಇಂತಹ ಪಾಪ್ತ ಪ್ುರುಷ್ನ ಸ ೋವ ಮಾಡಲು ಇಷ್ಿಪ್ಡುವುದಿಲಿ.
ಪ್ತರೋತ್ರಯಿಂದ ಬಂದು ಆಜ್ಞಾಧಾರಕನಾಗಿರುವ ಹರಿಯವನುು
ಪಾಪ್ತಯ ವಶ್ದಲ್ಲಿ ಕ ೊಡುವವನಿಗ ಉಚಚನನುು
ನಿೋಚನನಾುಗಿಯೊ ನಿೋಚನನುು ಉಚಚನನಾುಗಿಯೊ
ಮಾಡುವವನಿಗ ದ ೊರ ಯುವ ಮಹಾ ಪಾಪ್ವು
ದ ೊರ ಯುತಾದ . ಬರಹಮನು ಬಾರಹಮಣರನುು ತನು
179
ಮುಖ್ದಿಂದಲೊ, ಕ್ಷತ್ರರಯರನುು ಭುರ್ಗಳಿಂದಲೊ, ವ ೈಶ್ಾರನುು
ತ ೊಡ ಗಳಿಂದಲೊ ಮತುಾ ಶ್ ದರರನುು ಪಾದಗಳಿಂದಲೊ
ಸೃಷ್ಠಿಸಿದನ ಂದು ಶ್ೃತ್ರಯಿದ . ಈ ನಾಲುೆ ವಣಣಗಳ ಪ್ರಸಪರ
ಸಂಕರದಿಂದ ಅನುಲ ೊೋಮ-ವಿಲ ೊೋಮ ವಣಣಗಳ
ಉತಪತ್ರಾಯಾಗುತಾದ . ಕ್ಷತ್ರರಯರು ರಕ್ಷಕರ ಂದೊ, ಕಪ್ುಪ-
ಕಾಣಿಕ ಗಳ ಸಂಗರಹೋತಾರರ ಂದೊ, ದಾನ-ಧಮಣಗಳನುು
ಮಾಡುವವರ ಂದೊ ವಿಹತವಾಗಿದ . ಯಜ್ಞಮಾಡಿಸುವರು,
ಅಧಾಾಪ್ನ ಮಾಡುವವರು ಮತುಾ ವಿಶ್ುದಧ ದಾನಗಳನುು
ಸಿವೋಕರಿಸುವವರು ವಿಪ್ರರು. ಲ ೊೋಕಗಳ ಅನುಗರಹಕಾೆಗಿ
ಬರಹಮನು ಇದನುು ಭುವಿಯಲ್ಲಿ ಸಾಾಪ್ತಸಿದನು. ಕೃಷ್ಠ,
ಪ್ಶ್ುಪಾಲನ ಮತುಾ ದಾನಗಳು ವ ೈಶ್ಾರಿಗ , ಮತುಾ ಬಾರಹಮಣ-
ಕ್ಷತ್ರರಯ-ವ ೈಶ್ಾರ ಲಿರ ಸ ೋವ ಗಳು ಶ್ ದರರಿಗ ವಿಹತವಾಗಿವ .
ಬಾರಹಮಣ-ಕ್ಷತ್ರರಯರಿಗ ಸೊತರು ಪ್ರಿಚಾರಕರ ಂದು
ವಿಹತವಾಗಿದ . ಇದಕ ೆ ವಿರುದಧವಾದುದು ಎಲ್ಲಿಯೊ ಇಲಿ.
ನನು ಈ ಮಾತನುು ಕ ೋಳು! ನಾನಾದರ ೊೋ ರಾರ್ಷ್ಠಣಕುಲದಲ್ಲಿ
ಹುಟ್ಟಿ ಪ್ಟಾಿಭಿಷ್ಠಕಾನಾಗಿದ ದೋನ . ಮಹಾರಥನ ಂದು
ಪ್ರಸಿದಧನಾಗಿದ ದೋನ . ವಂದಿಮಾಗಧರ ಸ ೋವ -ಸುಾತ್ರಗಳಿಗ
ಪಾತರನಾಗಿದ ದೋನ . ಇಂತಹ ಅರಿಕುಲಮಧಣನನಾಗಿರುವ
180
ನಾನು ಸಂಗಾರಮದಲ್ಲಿ ಸೊತಪ್ುತರನ ಸಾರಥಾವನುು
ಮಾಡುವುದಿಲಿ. ಅಪ್ಮಾನಿತನಾಗಿ ನಾನು ಎಂದೊ
ಯುದಧಮಾಡುವುದಿಲಿ. ಅಪ್ಪಣ ಕ ೊಡು. ಇಂದ ೋ ನಾನು ನನು
ದ ೋಶ್ಕ ೆ ಹ ೊರಟುಹ ೊೋಗುತ ೋಾ ನ !”
181
ಆತಾಣಯನಿ ಎಂದು ಕರ ಯುತಾಾರ ಂದು ನನು ಅನಿಸಿಕ .
ಶ್ತುರಗಳಿಗ ನಿೋನು ಮುಳುಂತ್ರರುವ ಯಾದುದರಿಂದ ನಿನುನುು
ಭುವಿಯಲ್ಲಿ ಶ್ಲಾ ಎಂದು ಕರ ಯುತಾಾರ . ನನಗ ೊೋಸೆರವಾಗಿ
ಹಂದ ನಿೋನು ಹ ೋಳಿದಂತ ಮತುಾ ಈಗ ನಿೋನು
ಹ ೋಳುವಂತ ಯೋ ಮಾಡು! ನಿನಗ ಸಮನಾಗಿ ರಾಧ ೋಯನೊ
ಇಲಿ. ನಾನೊ ಕೊಡ ನಿನು ಸಮನಿಲಿ. ಆದುದರಿಂದಲ ೋ
ಸಂಗಾರಮದಲ್ಲಿ ಅಶ್ವವಿಧ ಾಯಲ್ಲಿ ಅಗರಗಣಾನಾಗಿರುವ ನಿನುನ ುೋ
ಸಾರಥಿಯನಾುಗಿ ಆರಿಸಿದ ದೋನ . ಕಣಣನು ಹ ೋಗ ಗುಣದಲ್ಲಿ
ಧನಂರ್ಯನಿಗಿಂತ ಅಧಿಕನ ೊೋ ಹಾಗ ಯೋ ನಿೋನೊ ಕೊಡ
ವಾಸುದ ೋವನಿಗಿಂತಲೊ ಅಧಿಕನ ಂದು ಲ ೊೋಕವು
ಮನಿುಸುತಾದ . ಅಸರಗಳಲ್ಲಿ ಕಣಣನು ಹ ೋಗ ಪಾಥಣನಿಗಿಂತಲೊ
ಅಧಿಕನ ೊೋ ಹಾಗ ನಿೋನೊ ಕೊಡ ಅಶ್ವಯಾನದಲ್ಲಿ
ಕೃಷ್ಣನಿಗಿಂತಲೊ ಅಧಿಕ ಬಲಶಾಲ್ಲಯಾಗಿರುವ .
ಅಶ್ವಹೃದಯವನುು ಎಷ್ುಿ ಮಹಾಮನಸಿವ ವಾಸುದ ೋವನು
ತ್ರಳಿದಿರುವನ ೊೋ ಅದಕೊೆ ಎರಡು ಗುಣ ಹ ಚುಚ ನಿನಗ
ತ್ರಳಿದಿದ ಎನುುವುದರಲ್ಲಿ ಸಂಶ್ಯವ ೋ ಇಲಿ.”
ಶ್ಲಾನು ಹ ೋಳಿದನು:
182
“ಗಾಂಧಾರ ೋ! ಸ ೈನಾದ ಮಧಾದಲ್ಲಿ ನಾನು
ದ ೋವಕ್ತೋಪ್ುತರನಿಗಿಂತಲೊ ವಿಶ್ಷ್ಿನ ಂದು ಹ ೋಳಿದುದಕ ೆ ನಾನು
ನಿನು ಮೋಲ ಪ್ತರೋತನಾಗಿದ ದೋನ . ನಿೋನು ಇಚಿೆಸಿರುವಂತ
ಪಾಂಡವಾಗರನ ೊಡನ ಯುದಧಮಾಡುವ ಯಶ್ಸಿವ ರಾಧ ೋಯನ
ಸಾರಥಾವನುು ವಹಸಿಕ ೊಳುುತ ೋಾ ನ . ಆದರ ನನುದ ೊಂದು
ನಿಬಂಧನ ಯಿದ . ನಾನು ವ ೈಕತಣನನ ಬಳಿಯಿರುವಾಗ ನಾನು
ಅವನ ೊಡನ ನನಗ ಇಷ್ಿವಾದಂತ ಮಾತನಾಡುತ ೋಾ ನ !”
ದುರ್ೋಣಧನನು ಹ ೋಳಿದನು:
183
ಕೌಂತ ೋಯನನುು ಸದ ಬಡಿದು ಕ ೊಲುಿವನ ೊೋ ಹಾಗ ನಿೋನೊ
ಕೊಡ ಶ್ೋರ್ರವಾಗಿ ಕಾಯಣವನುು ಕ ೈಗ ೊಳುಬ ೋಕಾಗಿದ . ರಾರ್ಾ
ಮತುಾ ನಾವ ಲಿರೊ ನಿೋನು ಮತುಾ ಕಣಣರನ ುೋ
ಅವಲಂಬಿಸಿದ ದೋವ .
184
ತ್ರರಪ್ುರ ಸಂಹಾರದ ಸಮಯದಲ್ಲಿ ರುದರನು
ರಥಿಯಾಗಿರುವಾಗ ಸವಣಲ ೊೋಕಪ್ತತಾಮಹ ದ ೋವ ಭಗವಾನ್
ಬರಹಮನು ಸಾರಥಾವನುು ಮಾಡಿದನು. ರಥಿಗಿಂತಲೊ ಅಧಿಕ
ವಿೋರನು ರಥಸಾರಥಿಯಾಗುವುದು ಕತಣವಾ. ಆದುದರಿಂದ
ಪ್ುರುಷ್ವಾಾರ್ರ! ನಿೋನು ಯುದಧದಲ್ಲಿ ತುರಗಗಳನುು
ನಿಯಂತ್ರರಸು!”
185
ನಿೋನು, ಕಣಣ ಮತುಾ ಎಲಿರೊ ಕ್ಷಮಿಸಬ ೋಕು!”
ಕಣಣನು ಹ ೋಳಿದನು:
ಶ್ಲಾನು ಹ ೋಳಿದನು:
186
ನಿನು ಆತಂಕವನುು ದೊರಮಾಡು!”
ದುರ್ೋಣಧನನು ಹ ೋಳಿದನು:
187
ಹ ೋಳಿದನು.
188
ಅಧವರದಲ್ಲಿ ಋತ್ರವಕರು ಸದಸಾರಿಂದ ಇಂದರ-ಅಗಿುಯರನುು
ಸ ೊಾೋತ್ರರಸುವಂತ ದುಾತ್ರಮತಾರಾದ ಆ ಇಬಬರು ವಿೋರರನುು
ಸಂಸುಾತ್ರಸುತ್ರಾದದರು. ಶ್ಲಾನಿಂದ ನಿಯಂತ್ರರಸಲಪಟಿ ಆ ರಥದಲ್ಲಿ ಕುಳಿತ್ರದದ
ಕಣಣನು ಘೊೋರ ಧನುಸಿನುು ಟ ೋಂಕರಿಸಿ ಪ್ರಿವ ೋಷ್ಠತನಾದ
ಭಾಸೆರನಂತ ಕಾಣುತ್ರಾದದನು. ಆ ಶ ರೋಷ್ಿ ರಥದಲ್ಲಿ ಕುಳಿತ್ರದದ ಶ್ರಗಳ ೋ
ಕ್ತರಣಗಳಾಗಿದದ ಪ್ುರುಷ್ವಾಾರ್ರ ಕಣಣನು ಮಂದರ ಪ್ವಣತವನ ುೋರಿದ
ಸೊಯಣನಂತ ಪ್ರಕಾಶ್ಸುತ್ರಾದದನು. ಆ ರಥದಲ್ಲಿ ಕುಳಿತು
ಪ್ರಯಾಣಿಸುತ್ರಾದದ ಆ ಮಹಾವಿೋರ ಅಮಿತತ ೋರ್ಸಿವ ರಾಧ ೋಯನಿಗ
ದುರ್ೋಣಧನನು ಈ ಮಾತುಗಳನಾುಡಿದನು:
189
ಧನಂರ್ಯನನನಾುಗಲ್ಲೋ, ಭಿೋಮಸ ೋನನನಾುಗಲ್ಲೋ,
ಮಾದಿರೋಪ್ುತರರಾದ ಯಮಳರನಾುಗಲ್ಲೋ ಸಂಹರಿಸು! ನಿನಗ
ರ್ಯವಾಗಲ್ಲ! ಮಂಗಳವಾಗಲ್ಲ! ಹ ೊೋಗು! ಪಾಂಡುಪ್ುತರರ
ಸ ೋನ ಗಳ ಲಿವನೊು ಭಸಮಮಾಡು!”
ಶ್ಲಾನು ಹ ೋಳಿದನು:
190
ಮಹ ೋಷಾವಸರೊ, ಮಹಾರಥರೊ, ಯುದಧದಿಂದ
ಪ್ಲಾಯನಮಾಡದವರೊ, ಅಜ ೋಯರೊ ಮತುಾ
ಸತಾವಿಕರಮಿಗಳ ಆದ ಆ ಎಲಿ ಪಾಂಡವರನುು ನಿೋನು
ಹ ೋಗ ತಾನ ೋ ಕ್ತೋಳಾಗಿ ತ್ರಳಿಯುವ ? ಅವರು ಸಾಕ್ಷಾತ್
ಶ್ತಕರತುವಿಗೊ ಭಯವನುುಂಟುಮಾಡಬಲಿರು. ಸಿಡಿಲ್ಲನಂತ
ಮಳಗುವ ಗಾಂಡಿೋವದ ಘೊೋಷ್ವನುು ಕ ೋಳಿದನಂತರ ನಿೋನು
ಈ ರಿೋತ್ರ ಮಾತನಾಡುವುದಿಲಿ!”
191
ದಿಕುೆಗಳಲ್ಲಿಯೊ ಬ ಂಕ್ತಯು ಬಿೋಳುತ್ರಾತುಾ. ಮೋಡಗಳಿಲಿದ ಆಕಾಶ್ದಲ್ಲಿ
ಸಿಡಿಲ್ಲನ ಶ್ಬಧವು ಕ ೋಳಿಬಂದಿತು. ದಾರುಣ ಚಂಡಮಾರುತವು
ಬಿೋಸತ ೊಡಗಿತು. ಮಹಾಭಯವನುು ಸೊಚಿಸುವಂತ ಅನ ೋಕ
ಸಂಖ ಾಗಳಲ್ಲಿ ಮೃಗಪ್ಕ್ಷ್ಗಣಗಳು ಕೌರವ ಸ ೋನ ಯನುು
ಅಪ್ರದಕ್ಷ್ಣ ಮಾಡಿ ಹ ೊೋಗುತ್ರಾದದವು. ಕಣಣನು ಹ ೊರಟಾಗ ಅವನ
ಕುದುರ ಗಳು ಮುಕೆರಿಸಿ ನ ಲದಮೋಲ ಬಿದದವು. ಅಂತರಿಕ್ಷದಿಂದ
ಭಯಾನಕವಾದ ಅಸಿಾವಷ್ಣವುಂಟಾಯಿತು. ಶ್ಸರಗಳು
ಉರಿಯುತ್ರಾದದವು. ಧವರ್ಗಳು ಕಂಪ್ತಸಿದವು. ವಾಹನಗಳು ಕಣಿಣೋರು
ಸುರಿಸುತ್ರಾದದವು. ಕೌರವರ ವಿನಾಶ್ವನುು ಸೊಚಿಸುವ ಇನೊು ಇತರ
ಅನ ೋಕ ಉತಾಪತಗಳು ಅಲ್ಲಿ ಕಾಣಿಸಿಕ ೊಂಡವು. ಆದರ
ದ ೈವಮೋಹತರಾಗಿದದ ಅವರ ಲಿರೊ ಅದನುು ಗಣನ ಗ
ತಂದುಕ ೊಳುಲ್ಲಲಿ. ಭುವಿಯಲ್ಲಿದದ ನರರು ಹ ೊರಟ್ಟದದ ಸೊತಪ್ುತರನಿಗ
“ರ್ಯವಾಗಲ್ಲ!” ಎಂದು ಘೊೋಷ್ಠಸಿದರು. ಕೌರವರು ಪಾಂಡವರನುು
ಗ ದದರ ಂದ ೋ ಭಾವಿಸಿದರು.
192
ಪಾಥಣನ ಆ ಅಪ್ರತ್ರಮ ಕಮಣಗಳನುು ನ ೊೋಡಿ ಅಭಿಮಾನ-
ದಪ್ಣಗಳಿಂದ ಪ್ರರ್ವಲ್ಲಸುತ್ರಾದದ ಕಣಣನು ಕ ೊರೋಧದಿಂದ
ಉರಿಯುತ್ರಾರುವನ ೊೋ ಎನುುವಂತ ಸುದಿೋರ್ಣವಾಗಿ ನಿಟುಿಸಿರು
ಬಿಡುತಾಾ ಶ್ಲಾನನುು ಉದ ದೋಶ್ಸಿ ಹ ೋಳಿದನು:
194
ಪೌರುಷ್ವು ಪ್ರಾರ್ಯಗ ೊಳುುವಾಗ ಅವರನುು ರಕ್ಷ್ಸುವುದು
ನನು ಕತಣವಾವ ಂದು ನಾನು ತ್ರಳಿದುಕ ೊಂಡಿದ ದೋನ .
ಆದುದರಿಂದ ಶ್ಲಾ! ಶ್ತುರಗಳ ಸ ೋನ ಯಿದದಲ್ಲಿಗ ನನುನುು
ಕ ೊಂಡ ೊಯಿಾ! ಎಲ್ಲಿ ಸತಾಸಂಧ ರಾಜಾ ಪಾಂಡವ,
ಭಿೋಮಸ ೋನ-ಅರ್ುಣನರು, ವಾಸುದ ೋವ, ಸೃಂರ್ಯರು ಮತುಾ
ಸಾತಾಕ್ತ, ಹಾಗೊ ಯಮಳರಿರುವರ ೊೋ ಅಲ್ಲಿಗ ನಾನಲಿದ ೋ
ಬ ೋರ ಯಾರು ತಾನ ೋ ಹ ೊೋಗಿ ಅವರನುು ಎದುರಿಸಬಲಿರು?
ಆದುದರಿಂದ ಬ ೋಗನ ೋ ಕ ೊಂಡ ೊಯಿಾ! ರಣದಲ್ಲಿ ನಾನು
ಪಾಂಚಾಲ-ಪಾಂಡವ-ಸೃಂರ್ಯರನುು ಒಟ್ಟಿಗ ೋ
ಸಂಹರಿಸುತ ೋಾ ನ ಅಥವಾ ದ ೊರೋಣನು ಹ ೊೋದಲ್ಲಿಗ
ಹ ೊರಟುಹ ೊೋಗುತ ೋಾ ನ . ಆ ಶ್ ರರ ಮಧಾ ಹ ೊೋಗಿ ನಾನು
ಯುದಧಮಾಡುವುದಿಲಿವ ಂದು ತ್ರಳಿಯಬ ೋಡ!
ಮಿತರದ ೊರೋಹವನುು ನಾನು ಸಹಸಿಕ ೊಳುಲಾರ .
ಪಾರಣವನಾುದರೊ ತ ೊರ ದು ದ ೊರೋಣನನುು
ಹಂಬಾಲ್ಲಸುತ ೋಾ ನ ! ಪಾರಜ್ಞನ ೋ ಆಗಿರಲ್ಲ ಮೊಢನ ೋ ಆಗಿರಲ್ಲ
ಜಿೋವನದ ಅಂತಾದಲ್ಲಿ ಪಾರಣಹ ೊೋದಾಗ ಅಂತಕ ಯಮನ
ಸತಾೆರವನುು ತಪ್ತಪಸಿಕ ೊಳುಲು ಸಾಧಾವಿಲಿ! ಇದನುು ತ್ರಳಿದ
ನಾನು ಪಾಥಣನನುು ಎದುರಿಸುತ ೋಾ ನ . ಅದೃಷ್ಿವನುು
195
ತಪ್ತಪಸಲು ಯಾರಿಗೊ ಸಾಧಾವಿಲಿ! ದುರ್ೋಣಧನನು
ಸತತವೂ ನನಗ ಕಲಾಾಣವುಂಟುಮಾಡುವುದರಲ್ಲಿಯೋ
ನಿರತನಾಗಿದಾದನ . ಅವನ ಉದ ದೋಶ್ಸಾಧನ ಗಾಗಿ ನಾನು
ಪ್ತರಯವಾದ ಭ ೊೋಗಗಳನೊು, ತಾಜಿಸಲು ಕಷ್ಿಕರವಾದ
ಜಿೋವವನೊು, ತಾಾಗಮಾಡುತ ೋಾ ನ , ಪ್ರಶ್ುರಾಮನು ನನಗ ಈ
ವ ೈಯಾರ್ರಚಮಣದಿಂದ ಅಚಾೆದಿತವಾಗಿರುವ,
ಉತಾಮಾಶ್ವಗಳಿಂದ ಯುಕಾವಾಗಿರುವ, ಸುವಣಣಮಯವಾದ
ಮೊರು ಕ ೊೋಶ್ಗಳುಳು, ಬ ಳಿುಯ ಮೊರು ವ ೋಣುಗಳಿರುವ, ಈ
ಶ ರೋಷ್ಿ ರಥವನುು ನನಗ ದಯಪಾಲ್ಲಸಿದಾದನ . ಶ್ಲಾ! ವಿಚಿತರ
ಧನುಸುಿಗಳನೊು, ಧವರ್, ಗದ , ಉಗರರೊಪ್ದ
ಸಾಯಕಗಳನೊು, ಖ್ಡಗ, ಉರಿಯುತ್ರಾರುವ
ಪ್ರಮಾಯುಧವನೊು, ಉಗರ ಧವನಿಯನುು ನಿೋಡುವ ಶ್ುಭರ
ಶ್ಂಖ್ವನೊು ನ ೊೋಡು! ಸಿಡಿಲ್ಲನಂತ
ಶ್ಬಧಗಳನುುಂಟುಮಾಡಬಲಿ ಪ್ತಾಕ ಗಳಿಂದ, ಬಿಳಿಯ
ಕುದುರ ಗಳಿಂದ, ಶ್ುಭ ಬತಾಳಿಕ ಗಳಿಂದ ಶ ೋಭಿತವಾದ ಈ
ರಥಶ ರೋಷ್ಿ ರಥವನುು ಏರಿ ನಾನು ಬಲವನುುಪ್ರ್ೋಗಿಸಿ
ರಣದಲ್ಲಿ ಅರ್ುಣನನನುು ಸಂಹರಿಸುತ ೋಾ ನ ! ಒಂದುವ ೋಳ
ಸಮರದಲ್ಲಿ ಸವಣಹರ ಮೃತುಾವ ೋ ಅಪ್ರಮತಾನಾಗಿ
196
ಪಾಂಡುಪ್ುತರನನುು ರಕ್ಷ್ಸಿದರೊ ನಾನು ಅವನ ೊಂದಿಗ
ಯುದಧಮಾಡಿ ಅವನನ ುೋ ಸಂಹರಿಸುತ ೋಾ ನ ಅಥವಾ
ಭಿೋಷ್ಮನಂತ ಯಮನ ಮುಖ್ದಲ್ಲಿ ಹ ೊೋಗುತ ೋಾ ನ !
ಮಾತನಾಡಲು ಇನುು ಹ ಚ ಚೋನಿದ ? ಇಂದು ತಮಮ ತಮಮ
ಗಣಗಳ ಡನ ಯಮ, ವರುಣ, ಕುಬ ೋರ ಅಥವಾ ವಾಸವನ ೋ
ಬಂದರೊ ಮಹಾಹವದಲ್ಲಿ ನಾನು ಪಾಂಡವನನುು
ಸಂಹರಿಸುತ ೋಾ ನ !”
197
ಬಲಪ್ೊವಣಕವಾಗಿ ಅಲ ೊಿೋಲಕಲ ೊಿೋಲಗ ೊಳಿಸಿ
ಪ್ುರುಷ್ಶ ರೋಷ್ಿ ಕೃಷ್ಣನ ತಂಗಿಯನುು ಅರ್ುಣನನಲಿದ ೋ ಬ ೋರ
ಯಾರು ತಾನ ೋ ಅಪ್ಹರಿಸುತ್ರಾದದರು?
ಸುರಪ್ತ್ರವಿೋಯಣಸಮನಾದ ಪ್ರಭಾವಂತನಾದ
ಅರ್ುಣನನಲಿದ ೋ ಬ ೋರ ಯಾರು ತಾನ ೋ ಮೃಗವಧ ಯ
ಕಲಹದಲ್ಲಿ ತ್ರರಭುವನಸೃಷ್ಿ ಈಶ್ವರ ೋಶ್ವರ ಭವನನ ುೋ ಯುದಧಕ ೆ
ಆಹಾವನಿಸುತ್ರಾದದನು? ಅಗಿುಯ ಮೋಲ್ಲನ ಗೌರವದಿಂದಾಗಿ
ಅರ್ುಣನನು ಅಸುರ-ಸುರ-ಮಹ ೊೋರಗ-ನರರು, ಗರುಡ-
ಪ್ತಶಾಚ-ಯಕ್ಷ-ರಾಕ್ಷಸರನೊು ಬಾಣಗಳಿಂದ ಸ ೊೋಲ್ಲಸಿ
ಅವನಿಗಿಷ್ಿವಾದ ಹವಿಸಿನಿುತಾನು. ಧೃತರಾಷ್ರಸುತನು
ಶ್ತುರಗಳಿಂದ ಅಪ್ಹರಿಸಲಪಟಾಿಗ ಅರ್ುಣನನು ಅವನನುು
ಬಿಡುಗಡ ಗ ೊಳಿಸಿದುದು ನಿನು ಸಮರಣ ಯಲ್ಲಿಲಿವ ೋ? ಆಗ ಆ
ನರ ೊೋತಾಮನು ಸೊಯಣನ ಕ್ತರಣಗಳಿಗ ಸಮಾನ ಅನ ೋಕ
ಬಾಣಗಳಿಂದ ಶ್ತುರಗಳನುು ಸಂಹರಿಸಿದನು.
ಮಟಿಮದಲನ ಯದಾಗಿ ನಿೋನ ೋ ಪ್ಲಾಯನಮಾಡಿರಲು
ಪಾಂಡವರು ಗಂಧವಣರನುು ಸ ೊೋಲ್ಲಸಿ ಕಲಹಪ್ತರಯ
ದುರ್ೋಣಧನನನುು ಬಿಡುಗಡ ಗ ೊಳಿಸಿದುದು ನಿನಗ
ನ ನಪ್ತಲಿವ ೋ? ಪ್ುನಃ ಗ ೊೋಗರಹಣದ ಸಮಯದಲ್ಲಿ
198
ಬಲವಾಹನಗಳಿಂದ ಸಮುದಿತವಾದ ದ ೊರೋಣ-ಅಶ್ವತಾಾಮ-
ಭಿೋಷ್ಮರ ೊಂದಿಗ ನಿನುನೊು ಆ ಪ್ುರುಷ್ವರ ೋಣಾನು
ರ್ಯಿಸಲ್ಲಲಿವ ೋ? ಸೊತರ್! ಈಗ ನಿನು ವಧ ಗಾಗಿಯೋ ಪ್ುನಃ
ಮತ ೊಾಂದು ಉತಾಮ ಯುದಧವು ಸನಿುಹತವಾಗಿದ . ನಿೋನು
ಶ್ತುರಭಯದಿಂದ ಪ್ಲಾಯನಮಾಡದ ೋ ಇದದರ
ಸಮರಗತನಾದ ನಿೋನು ಇಂದು ಹತನಾಗುವ !”
199
ಸಮರದಲ್ಲಿ ಶ್ತುರಗಳನುು ಕ ೊನ ಗ ೊಳಿಸುತಾಾ ಮುಂದುವರ ಯಿತು.
ವಾಾರ್ರಚಮಣದಿಂದ ಆಚಾೆದಿತವಾಗಿದದ ಆ ರಥದಲ್ಲಿ ಕುಳಿತು
ಪ್ರಯಾಣಿಸುತ್ರಾದದ ಕಣಣನು ಪ್ತರೋತನಾಗಿ ಪಾಂಡವರ ಸ ೋನ ಯನುು
ಅವಲ ೊೋಕ್ತಸಿ ತವರ ಯಿಂದ ಧನಂರ್ಯನ ಲ್ಲಿರುವನ ಂದು
ಕ ೋಳತ ೊಡಗಿದನು. ಕೌರವ ಸ ೋನ ಯಲ್ಲಿ ಪ್ರಯಾಣಿಸುತ್ರಾದದ ಕಣಣನು
ಹಷ್ಣನಾಗಿ ಸಮರದಲ್ಲಿ ಒಬ ೊಬಬಬರನೊು ನ ೊೋಡಿ ಪಾಂಡವ
ಅರ್ುಣನನ ಕುರಿತು ಕ ೋಳುತ್ರಾದದನು.
202
ಮೋಹವಶ್ನಾದ ನಿೋನು ಅಪಾತರರಿಗ ದಾನ
ಮಾಡುವುದರಿಂದ ಉಂಟಾಗುವ ದ ೊೋಷ್ಗಳನುು
ತ್ರಳಿತುಕ ೊಂಡಿಲಿ! ನಿೋನು ಕ ೊಡಲು ಹ ೊರಟ್ಟರುವ ಬಹು
ಸಂಪ್ತ್ರಾನಿಂದ ಅನ ೋಕ ವಿಧದ ಯಜ್ಞಗಳನುು ಮಾಡಬಹುದು.
ಆ ಸಂಪ್ತ್ರಾನಿಂದ ಯಜ್ಞಗಳನುು ನಡ ಸು! ಮೋಹಪ್ರವಶ್ನಾಗಿ
ಕೃಷಾಣರ್ುಣನರನುು ಸಂಹರಿಸುವ ನಿನು ಈ ಪ್ರಯತುವು
ವಾಥಣವ ೋ ಸರಿ! ಹ ೊೋರಾಟದಲ್ಲಿ ಒಂದು ಗುಳ ುೋನರಿಯು
ಎರಡು ಸಿಂಹಗಳನುು ಸಂಹರಿಸಿದುದನುು ಇದೊವರ ಗೊ
ಕ ೋಳಿಲಿ! ಇದೊವರ ಗ ಯಾರೊ ಬಯಸದ ೋ ಇರುವುದನುು
ನಿೋನು ಬಯಸುತ್ರಾರುವ ! ನಿನಗ ಸುಹೃದಯಯಾಣರೊ
ಇಲಿವ ಂದು ತ ೊೋರುತಾದ ! ಏಕ ಂದರ ಬ ಂಕ್ತಯಲ್ಲಿ ಬಿೋಳಲು
ಮುಂದಾಗುತ್ರಾರುವ ನಿನುನುು ಯಾರೊ ತಡ ಯುತ್ರಾಲಿ! ಕಾಲ-
ಕಾಯಣಗಳನುು ನಿೋನು ತ್ರಳಿದಿಲಿ. ನಿೋನು ಕಾಲಪ್ಕವನಾಗಿರುವ
ಎನುುವುದರಲ್ಲಿ ಸಂಶ್ಯವಿಲಿ. ಇಲಿದಿದದರ ಯಾರುತಾನ ೋ
ಕ ೋಳಲು ಅಸಾಧಾವಾದ ಈ ಅಬದಧಮಾತುಗಳನಾುಡುತಾಾನ ?
ಕುತ್ರಾಗ ಗ ಕಲಿನುು ಕಟ್ಟಿಕ ೊಂಡು ಎರಡು ತ ೊೋಳುಗಳಿಂದ
ಸಮುದರವನುು ದಾಟಲು ಹ ೊರಟ್ಟರುವವನಂತ ಅಥವಾ
ಪ್ವಣತದಿಂದ ಕ ಳಗ ಧುಮುಕಲು ಹ ೊರಟ್ಟರುವವನಂತ
203
ನಿೋನು ಮಾಡತ ೊಡಗಿರುವ ! ನಿೋನು ಶ ರೋಯಸಿನುು
ಬಯಸುವವನಾದರ ಸವಣರ್ೋಧರ ೊಂದಿಗ ,
ಸ ೋನಾವೂಾಹದಿಂದ ಸುರಕ್ಷ್ತನಾಗಿದುದಕ ೊಂಡು
ಧನಂರ್ಯನ ೊಡನ ಯುದಧಮಾಡು. ಧಾತಣರಾಷ್ರನ
ಹತಕಾೆಗಿ ಹೋಗ ಹ ೋಳುತ್ರಾದ ದೋನ . ನಿನುನುು ಹಂಸಿಸಬ ೋಕ ಂದಲಿ!
ನಿನಗ ಜಿೋವಂತವಾಗಿರುವ ಆಸ ಯಿರುವುದಾದರ ನನು
ಮಾತ್ರನಲ್ಲಿ ವಿಶಾವಸವನಿುಟುಿ ಅದರಂತ ನಡ !”
ಕಣಣನು ಹ ೋಳಿದನು:
205
ಆತುರಬುದಿಧಯ ಎಳ ಯ ಕ್ಷುದರಮೃಗವಂದು
ಕುಪ್ತತವಾಗಿರುವ ಕ ೋಸರಯುಕಾ ವಿಶಾಲ ಸಿಂಹವನುು ರ್ಗಳಕ ೆ
ಕರ ಯುವಂತ ನಿೋನು ಅರ್ುಣನನನುು ಯುದಧಕ ೆ
ಆಹಾವನಿಸುತ್ರಾರುವ ! ಕ ೋಸರಿಯಂತ್ರರುವ ಮಹಾವಿೋಯಣ
ರಾರ್ಪ್ುತರನನುು ಅಹಾವನಿಸಬ ೋಡ! ವನದಲ್ಲಿ ಹ ೊಟ ಿತುಂಬಿ
ತೃಪ್ಾವಾದ ಗುಳ ುೋನರಿಯಂತ ನಿೋನು ಪಾಥಣನನುು ಎದುರಿಸಿ
ನಾಶ್ಹ ೊಂದಬ ೋಡ! ಈಷಾದಂಡತಂಥಹ
ಕ ೊೋರ ದಾಡ ಗಳಿರುವ ಮದ ೊೋದಕವನುು ಸುರಿಸುತ್ರಾರುವ
ಮಹಾಗರ್ವನುು ಮಲವಂದು ರ್ಗಳಕ ೆ ಕರ ಯುವಂತ
ನಿೋನು ಧನಂರ್ಯನನುು ಯುದಧಕ ೆ ಆಹಾವನಿಸುತ್ರಾರುವ !
ಬಿಲದಲ್ಲಿರುವ ಮಹಾವಿಷ್ವನುು ತುಂಬಿಕ ೊಂಡಿರುವ
ಕೃಷ್ಣಸಪ್ಣವನುು ಮೊಖ್ಣನಾಗಿ ಕ ೊೋಲ್ಲನಿಂದ ಚುಚುಚವಂತ
ನಿೋನು ಪಾಥಣನ ೊಡನ ಯುದಧಮಾಡಲು ಬಯಸುತ್ರಾರುವ !
ಮೊಢತವದಿಂದ ಗುಳ ುನರಿರ್ಂದು ಕುರದಧವಾದ ಕ ೋಸರಿಯುಕಾ
ಸಿಂಹವನುು ಅತ್ರಕರಮಿಸಿ ಕೊಗುವಂತ ನಿೋನು ನರಸಿಂಹ
ಪಾಂಡವನನುು ಕೊಗಿ ಕರ ಯುತ್ರಾರುವ ! ಸುಪ್ಣಣ ಪ್ತಗಶ ರೋಷ್ಿ
ತರಸಿವ ವ ೈನತ ೋಯನನುು ತನು ಮೋಲ ಬಂದು ಬಿೋಳಲು
ಆಹಾವನಿಸುತ್ರಾರುವವನಂತ ನಿೋನು ಪಾಥಣ ಧನಂರ್ಯನನುು
206
ಕರ ಯುತ್ರಾರುವ ! ರ್ಲರ್ಂತುಗಳಿಂದ ಸಮೃದಧವಾಗಿ
ಚಂದ ೊರೋದಯದಲ್ಲಿ ಉಕ್ತೆಬಂದು ಎತಾರ ಅಲ ಗಳಿಂದ
ಕೊಡಿದ ಸಮುದರವನ ುೋ ನಿೋನು ದ ೊೋಣಿಯಿಲಿದ ೋ ಈಜಿ
ದಾಟಲು ಬಯಸುತ್ರಾರುವ ! ದುಂದುಭಿಯ ನಿನಾದದಂತ
ಗಂಭಿೋರ ಕಂಠಧವನಿಯಿರುವ, ಚೊಪಾದ ಕ ೊಂಬುಗಳಿರುವ,
ಆಕರಮಣಿಸಲು ಬರುವ ಋಷ್ಭದಂತ್ರರುವ ಧನಂರ್ಯ
ಪಾಥಣನನುು ನಿೋನು ಯುದಧಕ ೆ ಆಹಾವನಿಸುತ್ರಾದಿದೋಯ!
ಮಹಾಮೋರ್ದ ಮಹಾ ಗುಡುಗನುು ನಿೋನು
ಪ್ರತ್ರಧವನಿಸುತ್ರಾರುವ ! ಬ ೋಕಾದಷ್ುಿ ಬಾಣಗಳ ಮಳ ಸುರಿಸುವ
ನರಪ್ರ್ಣನಾ ಅರ್ುಣನನ ಎದುರು ಗಜಿಣಸುತ್ರಾರುವ !
ಮನ ಯಲ್ಲಿಯೋ ಕಟ್ಟಿಹಾಕ್ತದ ನಾಯಿರ್ಂದು ವನದಲ್ಲಿರುವ
ಹುಲ್ಲಯ ಎದುರು ಬ ೊಗಳುವಂತ ನಿೋನು ನರವಾಾರ್ರ
ಧನಂರ್ಯನ ಎದುರು ಬ ೊಗಳುತ್ರಾರುವ ! ವನದಲ್ಲಿ ಮಲಗಳ
ಹಂಡುಗಳ ಮಧ ಾ ವಾಸಿಸುವ ಗುಳ ುೋನರಿಯೊ ಕೊಡ
ಸಿಂಹವನುು ಕಾಣುವವರ ಗ ತಾನ ೋ ಸಿಂಹ ಎಂದು
ಭಾವಿಸುಕ ೊಳುುತಾದ . ಹಾಗ ಶ್ತುರದಮನ ನರವಾಾರ್ರ
ಧನಂರ್ನನುು ಇನೊು ನ ೊೋಡದಿರುವ ನಿೋನೊ ಕೊಡ ನಿೋನ ೋ
ಸಿಂಹ ಎಂಬ ಅಭಿಮಾನದಿಂದಿರುವ ! ಎಲ್ಲಿಯವರ ಗ ನಿೋನು
207
ಒಂದ ೋರಥದಲ್ಲಿ ಸೊಯಣಚಂದರರಂತ ಪ್ರಕಾಶ್ಮಾನರಾಗಿ
ಕುಳಿತ್ರರುವ ಕೃಷಾಣರ್ುಣನರನುು ನ ೊೋಡುವುದಿಲಿವೋ
ಅಲ್ಲಿಯವರ ಗ ನಿೋನು ನಿನುನ ುೋ ವಾಾರ್ರವ ಂದು
ತ್ರಳಿದುಕ ೊಂಡುಬಿಟ್ಟಿದಿದೋಯ! ಎಲ್ಲಿಯವರ ಗ ನಿೋನು
ಮಹಾಯುದಧದಲ್ಲಿ ಗಾಂಡಿೋವದ ನಿಘೊೋಣಷ್ವನುು
ಕ ೋಳುವುದಿಲಿವೋ ಅಲ್ಲಿಯವರ ಗ ನಿನಗಿಷ್ಿಬಂದಂತ
ಮಾತನಾಡಿಕ ೊಂಡಿರಬಹುದು! ರಥಶ್ಬಧ ಮತುಾ ಧನುಸಿಿನ
ಟ ೋಂಕಾರಗಳಿಂದ ಹತೊಾ ದಿಕುೆಗಳನೊು ಮಳಗಿಸುತಾಾ
ಸಿಂಹದಂತ ಗಜಿಣಸುವ ಅರ್ುಣನನನುು ನ ೊೋಡಿ ನಿೋನು
ಗುಳ ುೋನರಿಯಾಗಿಬಿಡುವ ಯಂತ ! ನಿೋನು ಯಾವಾಗಲೊ
ಗುಳ ುೋನರಿಯಂತ ಯೋ ಮತುಾ ಧನಂರ್ಯನು ಯಾವಾಗಲೊ
ಸಿಂಹದಂತ ಯೋ! ವಿೋರರನುು ದ ವೋಷ್ಠಸುವ ನಿೋನು
ಯಾವಾಗಲೊ ಗುಳ ುೋನರಿಯಂತ ಯೋ ಇರುವ ! ಬಲಾಬಲಗಳ
ತುಲನ ಯಲ್ಲಿ ಅರ್ುಣನನಿಗೊ ಮತುಾ ನಿನಗೊ ಬ ಕುೆ-ಇಲ್ಲಗಳ
ಸಾಮಾವಿದ . ಹುಲ್ಲ ಮತುಾ ನಾಯಿಗಳ ಸಾಮಾವಿದ . ಸಿಂಹ
ಮತುಾ ಗುಳ ುೋನರಿಗಳ ಸಾಮಾವಿದ . ಆನ ಮತುಾ ಮಲಗಳ
ಸಾಮಾವಿದ . ಅರ್ುಣನನಿಗಿಂತ ನಿೋನು ಅತಾಂತ ದುಬಣಲನು.
ಹಾಗ ಯೋ ನಿೋನು ಮತುಾ ಪಾಥಣನೊ ಮಾಡಿರುವ
208
ಸತೆಮಣಗಳಲ್ಲಿ ಸುಳುು-ಸತಾಗಳ ಮತುಾ ವಿಷ್-ಅಮೃತಗಳ
ನಡುವಿನ ಅಂತರದಷ ಿೋ ವಾತಾಾಸಗಳುಂಟು!”
209
ಭ ೊೋರ್ನ ಯಾಗಿರುವ ಒಂದು ಬಾಣವಿದ . ಇದನುು
ಪ್ರತ ಾೋಕವಾಗಿ ತೊಣಿೋರದಲ್ಲಿ ಇಟುಿಕ ೊಂಡಿದ ದೋನ ! ಅನ ೋಕ
ವಷ್ಣಗಳಿಂದಲೊ ಚಂದನಲ ೋಪ್ದಿಂದ ಪ್ೊಜ ಗ ೊಳುುತ್ರಾರುವ
ನರಾಶ್ವಗರ್ಸಮೊಹಗಳನುು ಒಂದ ೋ ಪ್ರರ್ೋಗದಲ್ಲಿ
ಧವಂಸಮಾಡಬಲಿ ಉಗರ ವಿಷ್ವಾನ್ ಬಾಣವು ಗಂಧದ
ಪ್ುಡಿಯಲ್ಲಿಯೋ ಮಲಗಿದ . ನನುಲ್ಲಿರುವ ಈ ಸಪಾಣಸರವು
ಓವಣ ವಿೋರನನುು ಸಂಹರಿಸುವಂಥದುದ. ಈ ಮಹಾರೌದರ
ಬಾಣವು ಕವಚ-ಅಸಿಾಗಳನುು ಸಿೋಳಿಕ ೊಂಡು ಹ ೊೋಗಬಲಿದು.
ಕುರದಧನಾದರ ಇದರಿಂದ ಮಹಾಗಿರಿ ಮೋರುವನ ುೋ
ಭ ೋದಿಸಬಲ ಿ! ಫಲುಗಣ ಮತುಾ ದ ೋವಕ್ತೋಪ್ುತರ ಈ ಈವಣರು
ಕೃಷ್ಣರ ಹ ೊರತು ಬ ೋರ ಯಾರಮೋಲೊ ಇದನುು ನಾನು
ಪ್ರರ್ೋಗಿಸುವುದಿಲಿ ಎಂಬ ಈ ಸತಾವನುು ನಿೋನು ಕ ೋಳಿಕ ೊೋ!
ಅಂತಹ ಬಾಣವಿದ ಎನುುವ ಧ ೈಯಣದಿಂದಲ ೋ ನಾನು
ವಾಸುದ ೋವ-ಧನಂರ್ಯರ ೊಡನ ಯುದಧಮಾಡಲು
ಹ ೊರಟ್ಟದ ದೋನ . ಇದು ಪ್ರಮಸಂಕುರದಧನಾದ ನನಗ
ತಕುೆದಾಗಿಯೋ ಇದ . ವಾಸುದ ೋವರ ಸವಣ ಸಂಪ್ತೊಾ
ಕೃಷ್ಣನಲ್ಲಿ ಪ್ರತ್ರಷ್ಠಿತವಾಗಿವ . ಹಾಗ ಯೋ ಪಾಂಡುಪ್ುತರರು
ಎಲಿರ ರ್ಯವು ಪಾಥಣ ಅರ್ುಣನನಲ್ಲಿ ಪ್ರತ್ರಷ್ಠಿತವಾಗಿದ .
210
ಅಂತಹ ಇಬಬರನೊು ಎದುರಿಸಿ ಯಾರು ತಾನ ೋ ಹಂದಿರುಗಿ
ಬರಬಲಿರು? ಅವರಿಬಬರು ಪ್ುರುಷ್ವಾಾರ್ರರೊ ಒಟ್ಟಿಗ ೋ
ರಥದಲ್ಲಿ ಕುಳಿತು ನನ ೊುಬಬನ ೊಡನ ಯೋ ಯುದಧಮಾಡಲು
ಬರುತಾಾರ . ನನು ರ್ನಮವು ಎಷ್ುಿ ಶ ರೋಷ್ಿವ ನುುವುದ ಂದು ನಿೋನ ೋ
ನ ೊೋಡು! ಸ ೊೋದರಮಾವ ಮತುಾ ಸ ೊೋತರತ ಯ
ಾ ಮಕೆಳಾಗಿ
ಸಹ ೊೋದರರಂತ ಮತುಾ ದಾರದಲ್ಲಿ ಪೋಣಿಸಿದ ಮಣಿಗಳಂತ
ಒಟ್ಟಿಗ ೋ ಇರುವ ಅವರಿಬಬರೊ ನನಿುಂದ ಹತರಾಗುವುದನುು
ನ ೊೋಡುವ ಯಂತ ! ಹ ೋಡಿಗಳಿಗ ನಡುಗನುು ಹುಟ್ಟಿಸುವ
ಅರ್ುಣನನ ಗಾಂಡಿೋವ, ಕೃಷ್ಣನ ಚಕರ, ಗರುಡ ಮತುಾ
ಕಪ್ತಧವರ್ಗಳು ನನಗ ಹಷ್ಣವನುುಂಟು ಮಾಡುತಾವ !
ನಿೋನಾದರ ೊೋ ದುಷ್ಿಸವಭಾವದವನು. ಮೊಢನು.
ಮಹಾಯುದಧಗಳ ಕುರಿತು ತ್ರಳಿಯದವನು. ಭಯದಿಂದ
ತತಾರಿಸಿದಿದೋಯ! ಅದರಿಂದಾಗಿ ಬಹಳ ಅಬದಧವಾಗಿ
ಮಾತನಾಡುತ್ರಾರುವ !
211
ಬಾಂಧವರ ೊಂದಿಗ ನಿನುನೊು ಸಂಹರಿಸುತ ೋಾ ನ !
ಪಾಪ್ದ ೋಶ್ದಲ್ಲಿ ಹುಟ್ಟಿದವನ ೋ! ದುಬುಣದ ಧೋ! ಕ್ಷುದರ!
ಕ್ಷತ್ರರಯಪಾಂಸನ! ಸುಹೃದಯನಾಗಿದುದಕ ೊಂಡು ನಿೋನು
ಶ್ತುರಗಳಾದ ಕೃಷಾಣರ್ುಣನರ ಕುರಿತು ನನುನ ುೋಗ
ಹ ದರಿಸುತ್ರಾದಿದೋಯ? ಅವರಾದರ ೊೋ ಇಂದು ನನುನುು
ಸಂಹರಿಸುತಾಾರ ಅಥವಾ ನಾನಾದರ ೊೋ ಅವರಿಬಬರನೊು
ಸಂಹರಿಸುತ ೋಾ ನ . ನನು ಬಲವನುು ಚ ನಾುಗಿ ತ್ರಳಿದುಕ ೊಂಡಿರುವ
ನಾನು ಕೃಷಾಣರ್ುಣನರಿಗ ಹ ದರುವವನಲಿ! ಸಹಸರ
ವಾಸುದ ೋವರಾಗಲ್ಲೋ ಅಥವಾ ನೊರು ಫಲುಗನರಾಗಲ್ಲೋ
ಬಂದರೊ ಕೊಡ ನಾನ ೊಬಬನ ೋ ಅವರನುು ಸಂಹರಿಸುತ ೋಾ ನ !
ನಿೋನು ಬಾಯಿಮುಚಿಚಕ ೊೋ! ಕ್ತರೋಡ ಗ ಂದು ಸಿರೋ-ಬಾಲಕ-
ವೃದಧರು ಮತುಾ ಶ್ಷ್ಾರು ಒಂದು ಹಾಡನುು ಹಾಡುತಾಾರ !
ದುರಾತಮ ಮದರಕರ ಮೋಲ್ಲರುವ ಈ ಹಾಡನುು ಕ ೋಳು! ಹಂದ
ರಾರ್ಸನಿುಧಿಗಳಲ್ಲಿ ಬಾರಹಮಣರು ಏನನುು ಹ ೋಳುತ್ರಾದದರ ೊೋ
ಅದನುು ಏಕಮನಸೆನಾಗಿ ಕ ೋಳಿ ಬಾಯಿಮುಚುಚ ಅಥವಾ
ಅದಕ ೆ ಉತಾರವಾಗಿಯಾದರೊ ಮಾತನಾಡು!
212
ಮಿತರದ ೊರೋಹಗಳಾಗಿರುತಾಾರ . ನಿಷಾೆರಣವಾಗಿ ನಮಮನುು
ಯಾರಾದರೊ ದ ವೋಷ್ಠಸಿದರ ಅವರು ಹ ಚುಚಭಾಗ ಮದರಕರ ೋ
ಆಗಿರುತಾಾರ ! ಕ್ಷುದರವಾಗಿ ಮಾತನಾಡುವ ನರಾಧಮ
ಮದರಕರಲ್ಲಿ ಸೌಹಾದಣಭಾವನ ಯು ಇರುವುದ ೋ ಇಲಿ!
ಮದರಕರು ನಿತಾವೂ ದುರಾತಮರು ಮತುಾ ಸವಣದಾ ಕುಟ್ಟಲರೊ
ಸುಳುುಗಾರರೊ ಆಗಿರುತಾಾರ . ದುರಾತಮತ ಯು ಮದರಕರನುು
ಸಾಯುವವರ ಗೊ ಬಿಡುವುದಿಲಿವ ಂದು ನಾವು ಕ ೋಳಿದ ದೋವ !
ಹಟುಿ-ಮಿೋನುಗಳನುು ತ್ರನುುವ, ಶ್ಷಾಿಚಾರಹೋನ ಮದರಕರ
ಮನ ಗಳಲ್ಲಿ ತಂದ -ಮಗ-ತಾಯಿ-ಅತ ಾ-ಮಾವ-
ಸ ೊೋದರಮಾವ-ಅಳಿಯ-ಮಗಳು-ಅಣಣತಮಮಂದಿರು-
ಮಮಮಗ-ಇತರ ಬಾಂಧವರು-ಸ ುೋಹತರು-ಹ ೊರಗಿನಿಂದ
ಬಂದವರು- ದಾಸದಾಸಿಯರು ಇವರ ಲಿರೊ
ತಮಗಿಷ್ಿಬಂದಂತ ಯಾವುದ ೋ ಕಟುಿಪಾಡುಗಳ ಇಲಿದ ೋ
ಪ್ರಸಪರರ ೊಡನ ವಾವಹರಿಸುತಾಾರ . ಪ್ರಿಚಿತರು,
ಅಪ್ರಿಚಿತರು ಎಂಬ ಬ ೋಧಗಳಿಲಿದ ೋ ಸಿರೋಯರು
ಪ್ುರುಷ್ರ ೊಂದಿಗ ಸವ ಇಚ ೆಯಿಂದ ಬ ರ ಯುತಾಾರ ;
ಮದಾಸ ೋವಿಸಿ ಗ ೊೋಮಾಂಸ ತ್ರಂದು ಕುಣಿಯುತಾಾರ ಮತುಾ
ಆನಂದಿಸುತಾಾರ . ಅನ ೊಾೋನಾ ಕಾಮಪ್ರಲಾಪ್ತಗಳಾದ ಅವರಲ್ಲಿ
213
ಧಮಣವು ಹ ೋಗಿರಬ ೋಕು? ಮದಿಸಿದ ಮದರಕರು
ಅಶ್ುಭಕಮಣಗಳಿಗ ಪ್ರಖಾಾತರು. ಮದರಕರಲ್ಲಿ ವ ೈರವನೊು
ಕಟ್ಟಿಕ ೊಳುಬಾರದು ಸೌಹಾದಣತ ಯನೊು ಬ ಳ ಸಬಾರದು!
ಮದರಕರು ಚಪ್ಲರು. ಮದರಕರ ೊಂದಿಗ
ಸಂಬಂಧವನಿುಟುಿಕ ೊಳುಬಾರದು. ಮದರಕರಲ್ಲಿ ಮತುಾ
ಗಾಂಧಾರದ ೋಶ್ದವರಲ್ಲಿ ಶೌಚವ ನುುವುದು ಏನೊ ಇಲಿ.
ಅವರನುು ಸಪಷ್ಠಣಸಲೊ ಬಾರದು! ರಾರ್ನ ೋ
ಯಾರ್ಕನಾಗಿರುವ ಯಾಗದಲ್ಲಿ ನಿೋಡುವ ದಾನ-ಹವಿಸುಿಗಳು
ನಷ್ಿವಾಗುವಂತ , ಶ್ ದರರಿಗ ಸಂಸಾೆರಗಳನುು ಮಾಡಿಸುವ
ವಿಪ್ರನು ಹ ೋಗ ಪ್ರಾಭವಗ ೊಳುುವನ ೊೋ ಹಾಗ ನಿತಾವೂ
ಬರಹಮದ ವೋಷ್ಠ ಮದರಕರು ಪ್ರಾಭವಹ ೊಂದುವರು. ಅಥವಣ
ಮಂತರದಿಂದ ಶಾಂತ್ರಮಾಡುವವರ ಲಿರೊ “ಮದರಕರಲ್ಲಿ
ಸೌಹಾದಣಭಾವವು ಸವಲಪವೂ ಇಲಿದಿರುವಂತ
ಚ ೋಳಿನಲ್ಲಿಯೊ ವಿಷ್ವಿಲಿ!” ಎಂದು ಚ ೋಳಿನ ವಿಷ್ವನುು
ಹ ೊೋಗಲಾಡಿಸುತಾಾ ಹ ೋಳುತಾಾರ . ತ್ರಳಿದ ವ ೈದಾರು ಈ
ರಿೋತ್ರಯಲ್ಲಿ ಮಾಡಲು ಸತಾವಾಗಿಯೊ ಚ ೋಳುವಿನ ವಿಷ್ವು
ಕಡಿಮಯಾಗುವುದು ಸತಾವಾಗಿ ಕಾಣುತಾದ . ಇವಲಿದ ೋ
ಮದರಕರ ಕುರಿತು ಇನೊು ಇತರ ವಿಷ್ಯಗಳಿವ .
214
ಸಾವಧಾನಚಿತಾನಾಗಿ ಕ ೋಳು.
215
ಬಿಳುಪಾಗಿರುತಾಾರ , ಸೊಾಲವಾಗಿರುತಾಾರ ,
ನಿಲಣರ್ಾರಾಗಿರುತಾಾರ ಮತುಾ ಕಂಬಳಿಗಳನುು ಹ ೊದಿದರುತಾಾರ .
ಆ ಹ ೊಟ ಿಬಾಕರು ಶೌಚಾಚಾರಗಳನುು ಬಿಟ್ಟಿರುತಾಾರ ಎಂದು
ಕ ೋಳಿದ ದೋವ ! ಕೊದಲ್ಲನಿಂದ ಉಗುರಿನವರ ಗೊ ಮದರದ ೋಶ್ದ
ಸಿರೋ-ಪ್ುರುಷ್ರ ಕುರಿತು ನಾವು ಅಥವಾ ಇತರರು ಇನೊು
ಅನ ೋಕ ವಿಷ್ಯಗಳನುು ಹ ೋಳಬಹುದು! ಮದರ-ಸಿಂಧು ಮತುಾ
ಸೌವಿೋರದ ೋಶ್ಗಳಲ್ಲಿ ರ್ನರು ಧಮಣವ ಂದರ ಏನ ನುುವುದನ ುೋ
ತ್ರಳಿಯರು! ಪಾಪಾದ ೋಶ್ಗಳಲ್ಲಿ ಹುಟ್ಟಿದ ಆ ಮಿೋಚೆರಿಗ
ಧಮಣವ ಂದರ ಏನ ನುುವುದನ ುೋ ತ್ರಳಿಯದು!
216
ನಮಮ ಪ್ಕ್ಷದಲ್ಲಿ ಇರಿಸಿರುವರ ಂದು ವಾಕಾವಾಗುತ್ರಾದ .
ಶ್ತುರವಿನಂತ ಯೋ ನಿೋನು ವತ್ರಣಸುತ್ರಾರುವ ! ನಾಸಿಾಕರಿಂದ
ಧಮಣಜ್ಞನನುು ಧಮಣದಿಂದ ವಿಮುಖ್ನನಾುಗಿ ಮಾಡಲು
ಅಸಾಧಾವು ಹ ೋಗ ೊೋ ಹಾಗ ನಿನುಂಥಹ ನೊರು ರ್ನರು ಎಷ ಿೋ
ಬಯಸಿದರೊ ನನುನುು ಸಂಗಾರಮದಿಂದ ವಿಮುಖ್ನನಾುಗಿ
ಮಾಡಲು ಸಾಧಾವಿಲಿ! ಬಿಸಿಲ್ಲನ ತಾಪ್ದಿಂದ ಬಳಲ್ಲದ
ಜಿಂಕ ಯಂತ ನಿೋನು ಬ ೋಕಾದಷ್ುಿ ವಿಲಪ್ತಸು. ಕ್ಷತ್ರರಯ
ಧಮಣದಲ್ಲಿ ನಿರತನಾಗಿರುವ ನನುನುು ಮಾತರ ನಿೋನು
ಭಯಪ್ಡಿಸಲಾರ ! ಯುದಧದಿಂದ ಹಂದಿರುಗದ ೋ
ದ ೋಹತಾಾಗಮಾಡುವ ನರಸಿಂಹರಿಗ ಯಾವ ಸದಗತ್ರಯು
ದ ೊರ ಯುತಾದ ಎನುುವುದನುು ನನು ಗುರು ಪ್ರಶ್ುರಾಮನು
ಹ ೋಳಿದುದು ನ ನಪ್ತಗ ಬರುತ್ರಾದ ! ಪ್ುರೊರವನ ಉತಾಮ
ನಡತ ಯಂತ ನನುವರನುು ಉದಧರಿಸಲೊ ಶ್ತುರಗಳನುು
ವಧಿಸಲೊ ನಾನು ಸನುದಧನಾಗಿ ನಿಂತ್ರದ ದೋನ ಎನುುವುದನುು
ತ್ರಳಿದುಕ ೊೋ! ನನು ಈ ಅಭಿಪಾರಯದಿಂದ ಚುಾತಗ ೊಳಿಸುವ
ಯಾವುದ ೋ ಪಾರಣಿಯನುು ಈ ಮೊರು ಲ ೊೋಕಗಳಲ್ಲಿಯೊ
ನಾನು ಕಂಡಿಲಿ! ಇದನುು ತ್ರಳಿದವನಾದರೊ ನಿೋನು ಏಕ
ಅಧಿಕವಾಗಿ ಮಾತನಾಡುತ್ರಾೋಯ? ಸುಮಮನ ೋ ಕುಳಿತುಕ ೊೋ!
217
ಇನೊು ನಿೋನು ಮಾತನಾಡುವುದನುು ಮುಂದುವರ ಸಿದರ
ನಿನುನುು ಕ ೊಂದು ಮಾಂಸಾಶ್ೋ ಪಾರಣಿಗಳಿಗ ಕ ೊಡುತ ೋಾ ನ .
ಎಚಚರದಿಂದಿರು! ಧಾತಣರಾಷ್ರನ ಗ ಲುವಿನ ಮೋಲ ನನು
ಮನಸಿನುು ಕ ೋಂದಿರೋಕರಿಸಿರುವುದರಿಂದ ಮತುಾ ಕ ೊಟಿ
ಮಾತ್ರನಂತ ನಡ ದುಕ ೊಳುಲ್ಲಲಿವ ಂಬ ಅಪ್ಮಾನವು
ಬರಬಾರದು ಎಂಬ ಭಯದಿಂದ ನಾನು ನಿನುನುು ಕ ೊಲಿದ ೋ
ಇನೊು ಜಿೋವದಿಂದಿರಿಸಿದ ದೋನ ! ಪ್ುನಃ ಈ ರಿೋತ್ರಯ
ಮಾತುಗಳನುು ನಿೋನು ಆಡಿದರ ವರ್ರಸಮಾನ ಗದ ಯಿಂದ
ನಿನು ಶ್ರಸಿನುು ಬಿೋಳಿಸುತ ೋಾ ನ ! ಕ ಟಿದ ೋಶ್ದಲ್ಲಿ ಹುಟ್ಟಿದವನ ೋ!
ಕಣಣನು ಸಾಯುತಾಾನ ಅಥವಾ ಕಣಣನು ಕೃಷಾಣರ್ುಣನರನುು
ಸಂಹರಿಸುತಾಾನ ಎನುುವುದನುು ಇಂದು ರ್ನರು ಕ ೋಳುತಾಾರ
ಮತುಾ ನ ೊೋಡುತಾಾರ !”
219
ಹಂಸ-ಕಾಕ್ತೋಯ ವೃತಾಾಂತ
ಶ್ಲಾನು ತನು ಮಾತನುು ಮುಂದುವರಿಸಿ ಹ ೋಳಿದನು:
220
221
ನಿೋನ ೋ ವಿಶ್ಷ್ಿನಾಗಿದಿದೋಯ!” ಎಂದು ಹ ೋಳಿದರು.
ಅಲಪಬುದಿಧಯ ಕುಮಾರ ಈ ರಿೋತ್ರಯ ಸುಳಿುನಿಂದ
ವಂಚಿಸಲಪಟಿ ಕಾಗ ಯು ತನುದ ೋ ಮೊಖ್ಣತನ ಮತುಾ
ದಪ್ಣದಿಂದ ಅವರ ಮಾತು ಸತಾವ ಂದ ೋ ಭಾವಿಸಿಬಿಟ್ಟಿತು.
ಅವರಲ್ಲಿ ಶ ರೋಷ್ಿನು ಯಾರ ಂದು ತ್ರಳಿಯಲ ೊೋಸುಗ
ಉಚಿಚಷ್ಿದಪ್ತಣತ ಕಾಗ ಯು ಬಹುದೊರ ಹಾರಬಲಿ ಆ
ಪ್ಕ್ಷ್ಗಳಿದದಲ್ಲಿಗ ಬಂದಿತು. ಅವುಗಳಲ್ಲಿ ಯಾವುದನುು
ಶ ರೋಷ್ಿವ ಂದು ಆರಿಸಿಕ ೊಂಡಿತ ೊೋ ಅದರ ಬಳಿಹ ೊೋಗಿ
ದುಬುಣದಿಧ ಕಾಗ ಯು “ನಾವಿಬಬರೊ ಹಾರ ೊೋಣ!” ಎಂದು
ಹಾರುವ ಸಪಧ ಣಗ ಕರ ಯಿತು.
222
ದುಮಣತ್ರ ಕಾಗ ಯೋ! ಬಲ್ಲಷ್ಿ ವಜಾರಂಗ ಮತುಾ
ದೊರಹಾರಬಲಿ ಹಂಸದ ೊಂದಿಗ ನಿೋನು ಹ ೋಗ ಸಪಧಿಣಸುವ ?
ಕಾಗ ಯಾಗಿದುದಕ ೊಂಡು ನಮಮಡನ ಹಾರುವುದಕ ೆ ಹ ೋಗ
ಕರ ಯುತ್ರಾರುವ ? ನಮಮಡನ ನಿೋನು ಹ ೋಗ
ಹಾರುವ ಯನುುವುದನಾುದರೊ ಮದಲು ಹ ೋಳು.”
223
ಪ್ರಿಡಿೋನ (ಹತುಾ ದಿಕುೆಗಳಲ್ಲಿಯೊ ಹಾರುವುದು), ಪ್ರಾಡಿೋನ
(ಹಂದಕ ೆ ಹಾರುವುದು), ಸುಡಿೋನ (ಸವಗಣದ ಕಡ
ಹಾರುವುದು), ಅತ್ರಡಿೋನ (ಪ್ರಚಂಡವಾಗಿ ಹಾರುವುದು),
ಮಹಾಡಿೋನ (ಬಹಳ ವ ೋಗವಾಗಿ ಹಾರುವುದು), ನಿಡಿೋನ
(ರ ಕ ೆಗಳನುು ಅಲಾಿಡಿಸದ ಯೋ ಹಾರುವುದು), ಪ್ರಿಡಿೋನ, ಗತ
(ಯಾವುದ ೊೋ ಲಕ್ಷಯವನುು ಗುರಿಯಿಟುಿ ಹಾರುವುದು), ಆಗತ
(ಲಕ್ಷಯವನುು ತಲುಪ್ತ ಪ್ುನಃ ಹ ೊರಟ್ಟದದ ಸಾಳಕ ೆೋ
ಹಂದಿರುಗುವುದು), ಪ್ರತ್ರಗತ (ಹ ೊರಳಿಕ ೊಂಡು ಬರುವುದು),
ಬಹವ ಮತುಾ ನಿಕೊಡಿೋನಿಕ ಇವ ಲಿವುಗಳನೊು ನಿೋವು
ನ ೊೋಡುತ್ರಾದದಂತ ಯೋ ಮಾಡಬಲ ಿ! ಇಂದು ನನು ಬಲವನುು
ನ ೊೋಡಿವಿರಂತ !”
224
ಇಷ್ಿವಾಗಿರುವ ಯಾವುದಾದರೊ ಪ್ತನಕರಮವನುುಸರಿಸಿ
ಹಾರು!” “ಒಂದ ೋ ಪಾತದಿಂದ ಈ ಹಂಸವು ನೊರುಪಾತನ
ಕರಮಗಳನುು ತ್ರಳಿದಿರುವ ಕಾಗ ಯನುು ರ್ಯಿಸಿೋತು!” ಎಂದು
ಅಲ್ಲಿ ಸ ೋರಿದದ ಇತರ ಕಾಗ ಗಳ ಅಪ್ಹಾಸಾಮಾಡಿದವು.
“ಶ್ೋರ್ರವಾಗಿ ಹಾರಬಲಿ ಈ ಬಲ್ಲಷ್ಿ ಕಾಗ ಯು ನೊರರಲ್ಲಿ
ಒಂದ ೋ ಪ್ತನಕರಮದಿಂದ ಹಂಸವನುು ಉರುಳಿಸಿಬಿಡುತಾದ !”
ಅನಂತರ ಆ ಹಂಸ-ವಾಯಸಗಳು ಸಪಧ ಣಗ ಇಳಿದರು:
ಚಕಾರಂಗವು ಒಂದ ೋ ಪ್ತನಕರಮವನುು ಬಳಸಿತು ಮತುಾ
ಕಾಗ ಯು ನೊರು ಪ್ತನಕರಮವನುು ಬಳಸಿತು. ಚಕಾರಂಗ
ಹಂಸವು ಹಾರಿತು. ಆಗ ಕಾಗ ಯೊ ಕೊಡ ನ ೊೋಡುವವರನುು
ವಿಸಮಯಗ ೊಳಿಸಲು ತನಗ ತ್ರಳಿದಿದದ ಎಲಿ ಪ್ತನ ಕರಮಗಳನುು
ತ ೊೋರಿಸುತಾಾ ಹಾರಿತು. ಕಾಗ ಯ ವಿಚಿತರ ಪ್ತನಕರಮಗಳನುು
ನ ೊೋಡಿ ಮುದಿತರಾದ ಕಾಗ ಗಳು ಜ ೊೋರು ಸವರಮಾಡಿ
ಅದನುು ಪರೋತಾಿಹಸುತ್ರಾದದವು. ಅಪ್ತರಯವಾಗಿ ಮಾತನಾಡಿ
ಹಂಸವನುು ಅಪ್ಹಾಸಾಮಾಡುತ್ರಾದದವು. ಅಲ್ಲಿಂದಿಲ್ಲಿಗ
ಹಾರುತಾಾ ಹಂಸವು ನಿಧಾನವಾಯಿತ ಂದು ಹ ೋಳುತ್ರಾದದವು.
ಮರಗಳಿಂದ ಕ ಳಕ ೆ ಮತುಾ ನ ಲದಿಂದ ಮೋಲಕ ೆ ಹಾರುತ್ರಾದದವು
ಮತುಾ ವಿವಿಧವಾಗಿ ಕೊಗುತಾಾ ಕಾಗ ಗ
225
ರ್ಯಕಾರಹಾಕುತ್ರಾದದವು. ಹಂಸವಾದರ ೊೋ
ಮೃದುಗತ್ರರ್ಂದರಲ್ಲಿಯೋ ಹಾರಲು ತ ೊಡಗಿತು.
226
ಗಾಂಬಿೋಯಣವನುು ಸಮುದರದಲ್ಲಿರುವವರಿಗ ೋ
ತ್ರಳಿದುಕ ೊಳುಲು ಅಸಾಧಾ! ಸವಲಪವ ೋ ದೊರ ಹಾರಿರುವ
ಕಾಗ ಗ ಹ ೋಗ ತಾನ ೋ ಅದು ತ್ರಳಿಯಬ ೋಕು?
ಮುಹೊತಣಕಾಲದಲ್ಲಿಯೋ ಕಾಗ ಯನುು ದಾಟ್ಟ ಹ ೊೋಗಿದದ
ಹಂಸವು ಕಾಗ ಯು ಹಂದ ಬರುತ್ರಾರುವುದನುು ಕಾಣದ ೋ
ಹ ೊೋದಾಗ ಹಂದಿರುಗಲು ಕಾಗ ಗ ಶ್ಕಾವಾಗಲಾರದು ಎಂದು
ತ್ರಳಿದು ಕಾಗ ಯ ನಿರಿೋಕ್ಷಣ ಯಲ್ಲಿ ಆಕಾಶ್ದಲ್ಲಿಯೋ
ಕಾಯತ ೊಡಗಿತು. ಕಾಗ ಯು ನಿಃಶ್ಕಾನಾಗುತ್ರಾರುವುದನುು ಕಂಡ
ಹಂಸವು ಸತುಪರುಷ್ರು ನಡ ದುಕ ೊಳುಬ ೋಕಾದ ರಿೋತ್ರಯನುು
ಸಮರಿಸಿಕ ೊಂಡು ಮುಳುಗುತ್ರಾದದ ಕಾಗ ಯನುು ಮೋಲ ತಾಬ ೋಕ ಂದು
ನಿಶ್ಚಯಿಸಿ ಹ ೋಳಿತು: “ಪ್ದ ೋ ಪ್ದ ೋ ನಿೋನು ಅನ ೋಕ
ಪ್ತನಕರಮಗಳ ಬಗ ಗ ಮಾತನಾಡುತ್ರಾದ ದ. ಆದರ ಈ ರಿೋತ್ರಯ
ಪ್ತನಕರಮವನುು ಮಾತರ ರಹಸಾವಾಗಿಟುಿಕ ೊಂಡು ನಮಗ
ಹ ೋಳಲ ೋ ಇಲಿ! ಕಾಗ ಯೋ! ನಿೋನು ಈಗ ಕಷ್ಿಪ್ಟುಿ ಹಾರುತಾಾ
ರ ಕ ೆಗಳಿಂದ ಮತುಾ ಪ್ುನಃ ಪ್ುನಃ ಕ ೊಕ ೆಯಿಂದ ನಿೋರನುು
ಸಪಷ್ಠಣಸುತ್ರಾರುವ ನಿನು ಈ ಪ್ತನ ಕರಮದ ಹ ಸರ ೋನು?”
ಕಾಗ ಯು ರ ಕ ೆಗಳ ರಡರಿಂದ ಮತುಾ ಕ ೊಕ್ತೆನಿಂದ ಸಮುದರದ
ನಿೋರನುು ಮುಟುಿತ್ರಾತುಾ. ತುಂಬಾ ಬಳಲ್ಲದದ ಕಾಗ ಯು
227
ಒಮಮಲ ೋ ನಿೋರಿನ ೊಳಗ ಬಿದಿದತು ಕೊಡ.
229
ನ ೊೋಡುತ್ರಾದದಂತ ಯೋ ಮದಲು ಪ್ಲಾಯನಮಾಡಿದವನು
ನಿೋನ ೋ ಅಲಿವ ೋ? ಹಾಗ ಯೋ ದ ವೈತವನದಲ್ಲಿ ಗಂಧವಣರು
ಆಕರಮಿಸಿದಾಗ ಎಲಿ ಕುರುಗಳನೊು ಬಿಟುಿ ಮದಲು
ಪ್ಲಾಯನಮಾಡಿದವನು ನಿೋನ ೋ ಅಲಿವ ೋ? ರಣದಲ್ಲಿ
ಚಿತರಸ ೋನನ ೋ ಮುಖ್ಾನಾಗಿದದ ಗಂಧವಣಸ ೋನ ಯನುು ಸಂಹರಿಸಿ
ಗ ದುದ ಪಾಥಣನು ಪ್ತ್ರುರ್ಡನ ದುರ್ೋಣಧನನನುು
ಬಿಡುಗಡ ಗ ೊಳಿಸಿದದನು. ಪ್ುರಾಣಪ್ುರುಷ್ರಾದ ಪಾಥಣ-
ಕ ೋಶ್ವರ ಪ್ುನಃ ಪ್ರಭಾವವನುು ರಾರ್ಸಂಸದಿಯ ಸಭ ಯಲ್ಲಿ
ಪ್ರಶ್ುರಾಮನ ೋ ವಣಿಣಸಿದದನು. ಮಹೋಕ್ಷ್ತರ ಸನಿುಧಿಯಲ್ಲಿ
ದ ೊರೋಣ-ಭಿೋಷ್ಮರೊ ಕೊಡ ಕೃಷಾಣರ್ುಣನರು ಅವಧಾರು
ಎಂದು ಸತತವೂ ಹ ೋಳುತ್ರಾದುದದನುು ನಿೋನೊ ಕ ೋಳಿರುವ .
ಏನ ೋನನುು ಮಾಡುವುದರಲ್ಲಿ ಧನಂರ್ಯನು ನಿನಗಿಂತಲೊ
ಅತ್ರರಿಕಾ ಎನುುವುದನುು ನಾನು ನಿನಗ ಹ ೋಳುತ್ರಾದ ದೋನ .
230
ಮನುಷ್ಾರಲ್ಲಿ ಪ್ರಖಾಾತರಾದ ಈ ನರಷ್ಣಭರಿಬಬರೊ
ಪ್ರಕಾಶ್ದಲ್ಲಿ ಸೊಯಣಚಂದರರಿಗ ಸಮಾನರಾದವರ ಂದು
ವಿಖಾಾತರಾಗಿದಾದರ . ಅವರನುು ಅಪ್ಮಾನಗ ೊಳಿಸಬ ೋಡ.
ಅಚುಾತ-ಅರ್ುಣನರು ಈ ರಿೋತ್ರ ನರಸಿಂಹರ ಂದು ತ್ರಳಿದು
ಅವರನುು ಮಾತುಗಳಿಂದ ಅವಮಾನಿಸಬ ೋಡ.
ಕ ೊಚಿಚಕ ೊಳುುವುದನುು ನಿಲ್ಲಿಸಿ ಸುಮಮನಾಗು!”
231
ನನುನುು ಇಂದು ಅತಾಂತ ಅಧಿಕವಾಗಿ ಪ್ರಿತಾಪ್ಗ ೊಳಿಸುತ್ರಾವ .
232
ಪ್ರಜ ಗಳನುು ಮುಳುಗಿಸಲು ತನು ಅಲ ಗಳನ ುೋ ಪ್ರಕಟ್ಟಸುತಾಾನ .
ಆದರ ಆ ಸಮುದರದ ಅಲ ಗಳನುು ಕೊಡ ತ್ರೋರವು
ತಡ ಯುತಾದ . ಆಕಣಾಣಂತವಾಗಿ ಬಿಲಿನುು ಸ ಳ ದು ಅಮೋರ್
ಬಾಣಸಂರ್ಗಳನುು ಬಿಡುವ ಲ ೊೋಕ ೊೋತಾಮ
ಕುಂತ್ರೋಪ್ುತರನನುು ಇಂದು ನಾನು ಎದುರಿಸಿ ಪಾಥಣನ ಂಬ
ಅಲ ಯನುು ಬಾಣಗಳ ಂಬ ತ್ರೋರದಿಂದ ತಡ ಯುತ ೋಾ ನ . ಆ
ಅರ್ುಣನನನುು ನಾನು ಇಂದಿನ ಸುಘೊೋರ ಯುದಧದಲ್ಲಿ
ಎದುರಿಸಿಸುತ ೋಾ ನ . ನ ೊೋಡು! ಅತ್ರಮಾನಿನಿ ಪಾಂಡವನು
ಯುದಧಕಾಮುಕನು. ನನು ಮೋಲ ಅಮಾನುಷ್ ಮಹಾಸರಗಳನುು
ಪ್ರರ್ೋಗಿಸುತಾಾನ . ಯುದಧದಲ್ಲಿ ಅವನ ಅಸರಗಳನುು
ಅಸರಗಳಿಂದ ನಿರಸನಗ ೊಳಿಸಿ ಉತಾಮ ಶ್ರಗಳಿಂದ
ಪಾಥಣನನುು ಕ ಡವುತ ೋಾ ನ . ದಿವಾಕರನಂತ ಎಲಿ ದಿಕುೆಗಳನೊು
ಬಾಣಗಳ ಂಬ ಕ್ತರಣಗಳಿಂದ ಪ್ರಿತಾಪ್ ಗ ೊಳಿಸುವ ಉಗರ
ಧನಂರ್ಯನನುು ಬಾಣಗಳಿಂದ ಮುಚಿಚಬಿಡುತ ೋಾ ನ !
ಪ್ರರ್ವಲ್ಲಸುವ ಧೊಮಶ್ಖ್ ವ ೈಶಾವನರನಂತ ತ ೋರ್ಸಿಿನಿಂದ ಈ
ಲ ೊೋಕವನುು ಸುಡುತ್ರಾರುವ ಪಾಥಣನನುು ಯುದಧದಲ್ಲಿ
ಶ್ರವಷ್ಣಗಳಿಂದ ಶಾಂತಗ ೊಳಿಸುತ ೋಾ ನ . ವೃಕ್ಷಗಳನ ುೋ
ಬುಡದ ೊಂದಿಗ ಕ್ತತುಾ ಬಿಸಾಕುವ ವ ೋಗವಾದ ಉಗರ
233
ಚಂಡಮಾರುತವನುು ಹಮವತಪವಣತವು ಹ ೋಗ
ಸಹಸಿಕ ೊಳುುವುದ ೊೋ ಹಾಗ ಕುರದಧನಾದ, ಶ್ತುರಸ ೈನಾಗಳನುು
ಮಥಿಸುವ, ಬಲವಂತ ಪ್ರಹಾರಿ, ಮತುಾ ಅಸಹನಶಾಲ್ಲ
ಧನಂರ್ಯನನುು ನಾನು ಯುದಧದಲ್ಲಿ ಎದುರಿಸುತ ೋಾ ನ .
ಖಾಂಡವಪ್ರಸಾದಲ್ಲಿ ದ ೋವತ ಗಳ ಸ ೋರಿ ಎಲಿ ಪಾರಣಿಗಳನೊು
ರ್ಯಿಸಿದ ಸವಾಸಾಚಿರ್ಡನ ನನ ೊುಬಬನನುು ಬಿಟುಿ
ಜಿೋವವನುು ರಕ್ಷ್ಸಿಕ ೊಳುುವ ಯಾವ ಮನುಷ್ಾನು ತಾನ ೋ
ಯುದಧಮಾಡಬಲಿನು? ಆ ಪಾಂಡವನ ಪ್ುರುಷ್ವನುು ನಾನ ೋ
ಕ್ಷತ್ರರಯರ ಸಮಿತ್ರಗಳಲ್ಲಿ ಹೃಷ್ಿನಾಗಿ ವಣಿಣಸಬಲ ಿ. ಮೊಖ್ಣ
ಮೊಢಚ ೋತನನಾದ ನಿೋನು ನನಗ ೋಕ ಅರ್ುಣನನ ಪೌರುಷ್ದ
ಕುರಿತು ಹ ೋಳುತ್ರಾರುವ ? ಅಪ್ತರಯನೊ, ನಿಷ್ುಿರನೊ, ಕ್ಷುದರನೊ,
ಕ್ಷಮಾಶ್ ನಾನೊ, ಕ್ಷಮಾವಂತರನುು ನಿಂದಿಸುವನೊ ಆದ
ಪ್ುರುಷ್ನನುು ಮತುಾ ಅವನಂತ್ರರುವ ನೊರಾರು ರ್ನರನುು
ನಾನು ಸಂಹರಿಸಿಬಿಡುತ ೋಾ ನ . ಆದರ ಕಾಲವಶ್ದಿಂದ ನಿನುನುು
ನಾನು ಕ್ಷಮಿಸುತ್ರಾದ ದೋನ . ಪಾಪ್ಕಮಿಣಯೋ!
ಪಾಂಡವನಿಗ ೊೋಸೆರವಾಗಿಯೋ ನಿೋನು ನನ ೊುಡನ ಈ ರಿೋತ್ರ
ಮಾತನಾಡಿ ನಿನು ಮೊಢತನವನುು ಪ್ರದಶ್ಣಸುತ್ರಾರುವ !
ನನ ೊುಡನ ಸರಳತ ಯಿಂದ ವತ್ರಣಸಬ ೋಕಾಗಿರುವ ನಿೋನು
234
ಕುಟ್ಟಲತನದಿಂದ ವತ್ರಣಸುತ್ರಾರುವ . ಏಳು ಹ ಜ ಾಗಳು
ಜ ೊತ ಯಲ್ಲಿ ನಡ ದರ ಪ್ರಸಪರ ಮೈತ್ರರಯು
ಬ ಳ ಯುವುದ ಂಬುದನುು ಮಿತರದ ೊರೋಹಯಾದ ನಿೋನು ಇಂದು
ಸುಳುನಾುಗಿಸಿರುವ ! ಅತ್ರದಾರುಣ ಮೃತುಾಮಯ ಕಾಲವು
ಬಂದ ೊದಗಿದ . ದುರ್ೋಣಧನನೊ ಯುದಧಭೊಮಿಗ
ಆಗಮಿಸಿದಾದನ . ಅವನ ಅಥಣಸಿದಿಧಯಾಗಲ ಂದು ನನು
ಮನ ೊೋಕಾಂಕ್ಷ ಯಾದರ , ನಿನು ಮನಸುಿ ಬ ೋರ
ಯಾವುದರಲ್ಲಿರ್ೋ ತ ೊಡಗಿರುವುದಂತ
ಮಾತನಾಡುತ್ರಾದಿದೋಯ!
235
ಪಾರಯಶ್ಃ ಉಪ್ರ್ೋಗಿಸುತ್ರಾರುವ . ದುರ್ೋಣಧನನಿಗ
ಪ್ತರಯವನುುಂಟುಮಾಡಲು ಮತುಾ ನಿನಗ ಅಪ್ತರಯವಾದುದನುು
ಮಾಡಲು, ನನು ಯಶ್ಕಾೆಗಿ ಮತುಾ ಈಶ್ವರನಿಗಾಗಿ ನಾನು
ಪಾಂಡವ-ವಾಸುದ ೋವರನುು ಹ ೊೋರಾಡುತ ೋಾ ನ . ನನು
ಯುದಧಕಮಣವನುು ಇಂದು ನಿೋನು ನ ೊೋಡು! ಇಂದು ನನು
ಉತಾಮ ಬರಹಾಮಸರಗಳನೊು, ದಿವಾಾಸರ ಮಾನುಷಾಾಸರಗಳನೊು
ನ ೊೋಡು! ಮದಿಸಿದ ಆನ ಯು ಇನೊು ಹ ಚುಚ ಮದದಿಂದ
ಕೊಡಿದ ಆನ ರ್ಂದಿಗ ಸ ಣಸಾಡುವಂತ ಉಗರವಿೋಯಣ
ಅರ್ುಣನನನ ೊಡನ ಯುದಧಮಾಡುತ ೋಾ ನ . ಅಜ ೋಯವೂ
ಅಪ್ರತ್ರಮವೂ ಆದ ಬರಹಾಮಸರವನುು ಮನಸಿಿನಲ್ಲಿಯೋ
ಸಮರಿಸಿರ್ಯಕಾೆಗಿ ಪಾಥಣನ ಮೋಲ ಪ್ರರ್ೋಗಿಸುತ ೋಾ ನ .
ಇಂದು ಯುದಧದಲ್ಲಿ ನನು ರಥದ ಚಕರವು ಹಳುದಲ್ಲಿ
ಬಿೋಳದ ಯೋ ಹ ೊೋದರ ಅರ್ುಣನನು ಅದರಿಂದ
ತಪ್ತಪಸಿಕ ೊಳುಲಾರನು. ದಂಡಪಾಣಿ ವ ೈವಸವತ
ಯಮನಿಗಾಗಲ್ಲೋ, ಪಾಶ್ವನುು ಹಡಿದ ವರುಣನಿಗಾಗಲ ೋ,
ಗದಾಧರ ಧನಪ್ತ್ರ ಕುಬ ೋರನಿಗಾಗಲ್ಲೋ, ವರ್ರದ ೊಂದಿಗ
ವಾಸವನನಾುಗಲ್ಲೋ ಮತುಾ ಇತರ ಅನಾ ಶ್ತುರಗಳಿಗಾಗಲ್ಲೋ
ನಾನು ಭಯಪ್ಡುವವನಲಿ. ಇದನುು ಚ ನಾುಗಿ ತ್ರಳಿದುಕ ೊೋ!
236
ಅವರಿಬಬರಲ್ಲಿಯೊ ನನಗ ಭಯವಿಲಿ! ಪಾಥಣನಿಗಾಗಲ್ಲೋ
ರ್ನಾದಣನಿಗಾಗಲ್ಲೋ ನಾನು ಹ ದರುವುದಿಲಿ.
ಅವರಿಬಬರ ೊಡನ ನನು ಯುದಧವು ಇಂದು ನಡ ದ ೋ
ನಡ ಯುತಾದ . “ಸಂಗಾರಮದಲ್ಲಿ ಯುದಧಮಾಡುತ್ರಾರುವಾಗ
ಭಯಂಕರ ಪ್ರಿಸಿಾತ್ರಯು ಬಂದ ೊದಗಿದಾಗ ನಿನು ರಥಚಕರವು
ಹಳುದಲ್ಲಿ ಬಿೋಳಲ್ಲ!” ಎಂದು ನನಗ ಓವಣ ಬಾರಹಮಣನು
ಹ ೋಳಿದದನು. ಬಾರಹಮಣನ ಆ ಬಲಶಾಲ್ಲ ಪ್ರಹರಕ ೆ ನಾನು
ಭಯಪ್ಟ್ಟಿದ ದೋನ . ಚಂದರನನ ುೋ ರಾರ್ನನಾುಗಿ ಪ್ಡ ದಿರುವ
ಬಾರಹಮಣರು ಶಾಪಾನುಗರಹಗಳಿಂದ ಇತರರ
ಸುಖ್ದುಃಖ್ಗಳಿಗ ಈಶ್ವರಪಾರಯರಾಗಿರುತಾಾರ .
237
ಅನುಗರಹವು ದ ೊರಕಲ್ಲಲಿ. ಸತೆರಿಸಿ ಸವಣಕಾಮಗಳಿಂದ
ಸಂಪ್ನುವಾಗಿದದ ಮನ ಯನೊು ನನುಲ್ಲಿದದ ಎಲಿ ಸಂಪ್ತಾನೊು
ಕ ೊಟಿರೊ ಅವನು ಅವುಗಳನುು ಬಯಸಲ್ಲಲಿ. ಪ್ರಯತುಪ್ಟುಿ
ನನು ಅಪ್ರಾಧಕ ೆ ಕ್ಷಮಯನುು ಬ ೋಡುತ್ರಾದದ ನನಗ “ಸೊತ!
ನಾನು ಹ ೋಳಿದಂತ ಯೋ ನಡ ಯುತಾದ . ಬ ೋರ ರಿೋತ್ರಯಲ್ಲಿ
ನಡ ಯುವುದು ಸಾಧಾವ ೋ ಇಲಿ!” ಎಂದು ಹ ೋಳಿ ಬಿಟಿನು.
“ಅಸತಾವನಾುಡುವುದು ಪ್ರಜ ಗಳನುು ನಾಶ್ಗ ೊಳಿಸುತಾದ
ಮತುಾ ಪಾಪ್ವನೊು ಕ ೊಡುತಾದ . ಆದುದರಿಂದ
ಧಮಣರಕ್ಷಣಾಥಣವಾಗಿ ಸುಳುನುು ಹ ೋಳಬಾರದು.
ಬಾರಹಮಣರಿಗ ಪಾರಪ್ಾವಾಗಬಲಿ ಉತಾಮ ಗತ್ರಯನುು
ಲ ೊೋಭಗ ೊಳಿಸಿ ನಾಶ್ಗ ೊಳಿಸಬ ೋಡ. ನಿೋನು ಪಾರಯಶ್ಚತಾವನುು
ಮಾಡಿಕ ೊಂಡಾಗಿದ . ನನು ಮಾತನುು ಸುಳುನಾುಗಿಸಲು
ಲ ೊೋಕದಲ್ಲಿ ಸಾಧಾವಿಲಿ. ನಾನು ಹ ೋಳಿದುದನುು ನಿೋನು ಪ್ಡ ದ ೋ
ಪ್ಡ ಯುತ್ರಾೋಯ.”
238
ಎನುುವುದನೊು ತ್ರಳಿದುಕ ೊಂಡಿದ ದೋನ . ನಿೋನಾಡಿದುದಕ ೆ
ಉತಾರವನೊು ಕ ೊಡುತ ೋಾ ನ . ಕ ೋಳು.”
239
ವಿಕರಮ-ಯಶ್ಸುಿಗಳಿಗಾಗಿ!
240
ವಾವಹರಿಸುತಾಾ ಅವರ ಸಮಾಚಾರಗಳ ಲಿವನೊು ನಾನು
ತ್ರಳಿದುಕ ೊಂಡ ನು. ಶಾಕಲವ ಂಬ ಹ ಸರಿನ ನಗರ, ಆಪ್ಗಾ
ಎಂಬ ಹ ಸರಿನ ನದಿಯ ಬಳಿಯಿರುವ ರ್ತ್ರಣಕಾ ಎಂಬ
ಹ ಸರಿನ ಬಾಹಿೋಕರ ನಡತ ಗಳು ಅತ್ರ
ನಿಂದನಿೋಯವಾದವುಗಳು. ಧಾನಾ-ಬ ಲಿಗಳಿಂದ ಮಾಡಿದ
ಮದಾವನುು ಕುಡಿಯುತಾಾ, ಬ ಳುುಳಿುರ್ಂದಿಗ ಗ ೊೋಮಾಂಸ-
ಅಪ್ೊಪ್-ಮಾಂಸ-ಯವಾನುಗಳನುು ತ್ರನುುವ ಅವರು
ಶ್ೋಲವಜಿಣತರು. ಅಲ್ಲಿಯ ಸಿರೋಯರು ನಗರ ದಾವರಗಳಲ್ಲಿ,
ಪಾರಕಾರಗಳಲ್ಲಿ ಮಾಲ -ಗಂಧಗಳನುು ಧರಿಸದ ಯೋ ಮತಾರಾಗಿ
ನಗುರಾಗಿ ನಗುತಾಾ, ಹಾಡುತಾಾ, ಕುಣಿಯುತ್ರಾರುತಾಾರ .
ಅಮಲ್ಲನಲ್ಲಿರುವ ಮದ ೊೋತೆಟ ಯರು ಕತ ಾ ಮತುಾ ಒಂಟ ಗಳ
ಕ್ತರುಚಾಟದ ಧವನಿಯಲ್ಲಿ ವಿವಿಧ ಗಿೋತ ಗಳನುು ಹಾಡುತಾಾ
ಅನ ೊಾೋನಾರನುು ಬಹರಂಗವಾಗಿ ಕರ ಯುತ್ರಾರುತಾಾರ .
“ಅರ್ಾೋ! ಹತಳಾದ ! ಅರ್ಾೋ ಹತಳಾದ ! ಸಾವಮಿ ಅಥವಾ
ಗಂಡನಿಂದ ಹತಳಾದ !” ಎಂದು ಕೊಗಿಕ ೊಳುುತಾಾ ಆ
ಮಂದ ಯರು ಪ್ವಣ-ಉತಿವಗಳಲ್ಲಿ ನತ್ರಣಸುತ್ರಾರುತಾಾರ .
ಕುರುಜಾಂಗಲದಲ್ಲಿ ವಾಸಿಸುತ್ರಾದದ ಯಾವನ ೊೋ ಒಬಬ ಬಾಹಿೋಕ
ಮುಖ್ಾನು ಅತ್ರ ಸಂತ ೊೋಷ್ವಿಲಿದ ತನಗ ನಂಟ್ಟದದ ಸಿರೋಯಳ
241
ಕುರಿತು ಹ ೋಳುತ್ರಾದದನು: “ಆ ಎತಾರ ಶ್ರಿೋರದ ಬಿಳುಪಾಗಿರುವ
ಸೊಕ್ಷಮವಸರವನುು ಧರಿಸಿರುವ ಅವಳು ಕುರುವಾಸಿಯಾಗಿರುವ
ಈ ಬಾಹಿೋಕನನುು ನಿರ್ವಾಗಿಯೊ ಸಮರಿಸಿಕ ೊಳುುತಾ
ಮಲಗಿರಬಹುದು! ಶ್ತದುರ-ಇರಾವತ್ರೋ ನದಿಗಳನುು ದಾಟ್ಟ
ನನು ದ ೋಶ್ಕ ೆ ಹ ೊೋಗಿ ಸೊಾಲ ರ್ನನ ೋಂದಿರಯವುಳು ಸುಂದರ
ಸಿರೋಯನುು ಯಾವಾಗ ನ ೊೋಡುತ ೋಾ ನ ? ಯಾರ ಅಪಾಂಗಗಳು
ಮಣಿಶ್ಲಾಲ ೋಪ್ನದಿಂದ ಉರ್ವಲವಾಗಿ ಕಾಣುತಾವ ರ್ೋ,
ಯಾರ ಎರಡು ಕಣುಣಗಳ ಲಲಾಟವು ಅಂರ್ನದಿಂದ
ಸುಶ ೋಭಿತವಾಗಿವ ರ್ೋ, ಯಾರು ಕಂಬಲ-
ಮೃಗಚಮಣಗಳನುು ಧರಿಸಿರುವರ ೊೋ ಅಂತಹ ಗೌರಾಂಗ,
ಪ್ತರಯದಶ್ಣನ ಸುಂದರಿಯರು ಭ ೋರಿೋ-ಮೃದಂಗ-ಶ್ಂಖ್-
ಮದಣಲ ವಾದಾಗಳ ಸಹತ ನೃತಾಮಾಡುವುದನುು ನಾನು
ಯಾವಾಗ ನ ೊೋಡುವ ನು? ಮದ ೊೋನಮತಾರಾದ ನಾವು ಕತ ,ಾ
ಒಂಟ ಮತುಾ ಹ ೋಸರಗತ ಗ
ಾ ಳ ಮೋಲ ಬನಿುೋಮರ-
ಗ ೊೋನುಮರ-ಬಿದಿರುಮಳ ಗಳ ಅರಣಾಗಳಲ್ಲಿ ಯಾವಾಗ
ಸುಖ್ಪ್ರಯಾಣ ಮಾಡುತ ೋಾ ವ ? ಮಜಿಾಗ ಯಿಂದ ಕೊಡಿದ
ಕಚಾಚಯಗಳನೊು ಹಟ್ಟಿನುಂಡ ಗಳನೊು ತ್ರನುುತಾಾ ಬಲ್ಲಷ್ಿರಾಗಿ
ಹಾದಿಯಲ್ಲಿ ಸಿಕುೆವ ಹಾದಿಗರ ಮೋಲ ಬಿೋಳುತಾಾ ಅವರ
242
ಬಟ ಿ-ಬರ ಗಳನುು ದ ೊೋಚಿಕ ೊಂಡು ಅವರಿಗ ಯಾವಾಗ
ಪ ಟುಿಗಳನುು ಕ ೊಡುವ ವು?” ಇಂತಹ ಹೋನ ವತಣನ ಗಳಿರುವ
ದುರಾತಮ ಬಾಹಿೋಕರ ೊಂದಿಗ ಬುದಿಧಯಿರುವ ಯಾವ
ಮನುಷ್ಾನು ತಾನ ೋ ಒಂದು ಮುಹೊತಣಕಾಲವಾದರೊ
ವಾಸಿಸಿರಬಲಿನು?”
243
ಈರುಳಿುರ್ಡನ ಕುರಿಮಾಂಸವನುು ತ್ರನುುತಾಾ ಈ
ಶಾಕಲನಗರದಲ್ಲಿ ಬಾಹಿೋಕರ ಗಿೋತ ಯನುು ಪ್ುನಃ ಎಂದು
ಹಾಡುತ ೋಾ ನ ?” “ಹಂದಿ, ಕ ೊೋಳಿ, ಹಸು, ಕತ ,ಾ ಒಂಟ , ಕುರಿ –
ಇವುಗಳ ಮಾಂಸವನುು ತ್ರನುದಿರುವವರ ರ್ನಮವು ವಾಥಣವ ೋ
ಸರಿ!” ಹೋಗ ಶಾಕಲಪ್ುರವಾಸಿ ಅಬಾಲವೃದಧರೊ
ನರನಾರಿಯರೊ ಮದಿರ ಯ ಅಮಲ್ಲನಲ್ಲಿ ಕೊಗಿ
ಹಾಡುತ್ರಾರುತಾಾರ . ಅಂಥವರಲ್ಲಿ ಧಮಣವು ಹ ೋಗ ತಾನ
ಇರಬಲಿದು? ಶ್ಲಾ! ಇದನುು ಅಥಣಮಾಡಿಕ ೊೋ! ಇನೊು
ಇದ . ಕುರುಸಂಸದಿಯಲ್ಲಿ ನಮಗ ಅನಾ ಬಾರಹಮಣನು
ಹ ೋಳಿದುದನೊು ನಿನಗ ಹ ೋಳುತ ೋಾ ನ . “ಶ್ತದುರ, ವಿಪಾಶಾ,
ಇರಾವತ್ರೋ, ಚಂದರಭಾಗಾ, ವಿತಸಾಾ ಈ ಐದು ನದಿಗಳ
ಸಿಂಧೊ ನದಿರ್ಡನ ಹರಿಯುತಾವ . ಆ ಅರಟಿ ಎಂಬ
ದ ೋಶ್ದಲ್ಲಿ ಧಮಣಗಳು ನಷ್ಿವಾಗಿಹ ೊೋಗಿದ . ಅವುಗಳನುು
ತಾಜಿಸಬ ೋಕು. ಸಂಸಾೆರಹೋನರಾದ, ಅನ ೈತ್ರಕ ಮಾಗಣದಿಂದ
ಹುಟ್ಟಿದ, ಯಜ್ಞಾದಿಕಮಣಗಳನುು ಮಾಡದಿರುವ, ಪ್ರಣಷ್ಿ
ಧಮಣಕಮಣಗಳಿರುವ ಬಾಹಿೋಕರು ನಿೋದುವ
ಹವಾಕವಾಗಳನುು ಪ್ತತೃಗಳಾಗಲ್ಲೋ, ಬಾರಹಮಣರಾಗಲ್ಲೋ
ಸಿವೋಕರಿಸುವುದಿಲಿವ ಂದು ನಾವು ಕ ೋಳಿದ ದೋವ .”
244
ಸಾಧುಸಂಸದಿಯಲ್ಲಿ ಬಾರಹಮಣನ ೊಬಬನು ಈ ರಿೋತ್ರ
ಹ ೋಳಿದದನು: “ದಯಾಹೋನ ಬಾಹಿೋಕರು ಹಟುಿ-ಮದಾಗಳಿಂದ
ದೊಷ್ಠತವಾಗಿರುವ, ನಾಯಿನ ಕ್ತೆರುವ ಮರದ
ಮರಿಗ ಗಳಲ್ಲಿಯೊ ಮಣಿಣನ ಶ್ರಾವ ಗಳಲ್ಲಿಯೊ ಊಟ
ಮಾಡುತಾಾರ . ಕುರಿ, ಒಂಟ , ಮತುಾ ಕತ ಗ
ಾ ಳ ಹಾಲನುು
ಕುಡಿಯುತಾಾರ . ಆ ಹಾಲ್ಲನಿಂದಾದ ಮಸರು-ಬ ಣ ಣ-
ತುಪ್ಪಗಳನೊು ತ್ರನುುತಾಾರ ಮತುಾ ಕುಡಿಯುತಾಾರ . ಸಂಕರ
ಜಾತ್ರಯ ಮಕೆಳುಳು, ಸಕಲರ ಆಹಾರವನೊು ತ್ರನುುವ, ಎಲಿ
ಪಾರಣಿಗಳ ಹಾಲನೊು ಕುಡಿಯುವ ನಿೋಚ ಅರಟಿ ಎಂಬ
ಹ ಸರಿನ ಬಾಹಿೋಕರನುು ವಿಧಾವಂಸನಾದವನು ವಜಿಣಸಬ ೋಕು.”
ಶ್ಲಾ! ಇದನುು ಅಥಣಮಾಡಿಕ ೊೋ! ಇನೊು ಇದ .
245
ಬಾಹಿೋಕರಿದಾದರ . ಆಯಣರಾದವರು ಅವರ ೊಡನ ಎರಡು
ದಿವಸಗಳು ಸಹ ತಂಗಬಾರದು. ವಿಪಾಶಾ ನದಿಯಲ್ಲಿ ಬಹ
ಮತುಾ ಹಿೋಕ ಎಂಬ ಹ ಸರಿನ ಎರಡು ಪ್ತಶಾಚಿಗಳಿವ . ಅವರ
ಸಂತಾನವ ೋ ಬಾಹಿೋಕರು. ಇವರು ಪ್ರಜಾಪ್ತ್ರಯ ಸೃಷ್ಠಿಗ
ಸ ೋರಿದವರಿಲಿ. ಧಮಣದೊಷ್ಠತವಾದ ಕಾರಸೆರ, ಮಹಷ್ಕ,
ಕಲ್ಲಂಗ, ಕ್ತೋಕಟಾಟ, ಕಕ ೊೋಣಟಕ ಮತುಾ ವಿೋರಕರನುು
ವಿವಜಿಣಸಬ ೋಕು. ದ ೊಡಡ ಮರದ ಕಾಂಡದಂತಹ ಸ ೊಂಟದ
ರಾಕ್ಷಸಿರ್ಬಬಳು ತ್ರೋಥಣಯಾತ ರಗ ಹ ೊರಟ್ಟದದವನ ಮನ ಯಲ್ಲಿ
ಒಂದು ರಾತ್ರರ ತಂಗಿದುದ ಅವನ ೊಡನ ಈ ಮಾತನುು
ಹ ೋಳಿದದಳು: “ಸಿಂಧು-ಸೌವಿೋರಗಳ ನಡುವ ವಾಸಿಸುವ
ಅರಟಾಿ ಹ ಸರಿನ ದ ೋಶ್ದಲ್ಲಿರುವ ಬಾಹಿೋಕರ ಂಬ ಹ ಸರಿನ
ರ್ನಾಂಗವು ಹೋನವಾದುದು!” ಶ್ಲಾ! ಇದನುು
ಅಥಣಮಾಡಿಕ ೊೋ! ಇನೊು ಇದ . ನಿನಗ ಹ ೋಳುತ ೋಾ ನ . ನಾನು
ಹ ೋಳುವುದನುು ಸಂಪ್ೊಣಣವಾಗಿ ಏಕಾಗರಮನಸೆನಾಗಿ ಕ ೋಳು!
246
ಶ್ಖ್ರದಲ್ಲಿ ಏಕಾಂಗಿಯಾಗಿ ವಾಸಿಸಿದ ದನು. ಮತುಾ ಅನ ೋಕ
ದ ೋಶ್ಗಳನೊು, ನಾನಾ ಧಮಣಗಳನುು ಅನುಸರಿಸುವವರನೊು
ನ ೊೋಡಿದ ದೋನ . ಇವುಗಳಲ್ಲಿ ಯಾವುದರಲ್ಲಿಯೊ ಧಮಣಕ ೆ
ವಿರುದಧವಾಗಿ ನಡ ದುಕ ೊಳುುವ ಪ್ರಜ ಗಳಿಲಿ. ವ ೋದಪಾರಗರು
ಹ ೋಳಿರುವ ಧಮಣವನ ುೋ ಅವರ ಲಿರೊ ಅನುಸರಿಸುತಾಾರ .
ನಾನಾ ಧಮಾಣಚರಣ ಗಳುಳು ದ ೋಶ್ಗಳಲ್ಲಿ ಸಂಚರಿಸುತಾಾ
ನಾನು ಬಾಹಿೋಕ ದ ೋಶ್ಕ ೆ ಬಂದ ನು. ಮಹಾರಾರ್! ಅಲ್ಲಿಯ
ಈ ವಿಷ್ಯವನುು ಕ ೋಳು! ಅಲ್ಲಿ ಮದಲು
ಬಾರಹಮಣನಾಗಿದದವನು ಅನಂತರ ಕ್ಷತ್ರರಯನಾಗುತಾಾನ .
ಅನಂತರ ವ ೈಶ್ಾನಾಗುತಾಾನ ಮತುಾ ಶ್ ದರನೊ ಆಗುತಾಾನ .
ಅನಂತರ ನಾಪ್ತತನಾಗಿ ಪ್ುನಃ ಬಾರಹಮಣನೊ ಆಗುತಾಾನ .
ಬಾರಹಮಣನಾಗಿದದವನು ಅಲ್ಲಿಯೋ ಪ್ುನಃ ದಾಸನೊ ಆಗುತಾಾನ .
ಒಂದ ೋ ಕುಲದಲ್ಲಿ ವಿಪ್ರರೊ ಉಳಿದ ಅನಾರು
ಕಾಮಚಾರಿಗಳ ಆಗಿರಬಹುದು. ಗಾಂಧಾರ, ಮದರಕ ಮತುಾ
ಬಾಹಿೋಕರು ಸಾಮಾನಾವಾಗಿ ಅಲಪಚ ೋತಸರು. ಆ ದ ೋಶ್ವ ೋ
ಧಮಣಸಂಕರ ಕಾರಕವಾದುದು ಎಂದು ಕ ೋಳಿದ ನು. ಇಡಿೋ
ಪ್ೃಥಿವಯನುು ತ್ರರುಗಾಡಿದರೊ ಬಾಹಿೋಕದಲ್ಲಿ ಮಾತರ ಈ
ವಿಪ್ಯಾಣಸವನುು ಕಾಣಬಹುದು.” ಶ್ಲಾ! ಇದನುು
247
ಅಥಣಮಾಡಿಕ ೊೋ! ಇನೊು ಇದ .
248
ಹಡಿದು ಚ ೋದಿ ದ ೋಶ್ದ ವರ ಗೊ ಇರುವ ದ ೋಶ್ಗಳಲ್ಲಿ
ವಾಸಿಸುವ ರ್ನರು, - ಮದರದ ೋಶ್ದವರು ಮತುಾ ಪ್ಂಚನದ
ದ ೋಶ್ದವರನುು ಬಿಟುಿ – ಸಂತರಾಗಿದುದ ಪ್ುರಾಣ
ಧಮಣದಂತ ಜಿೋವನ ನಡ ಸುತಾಾರ . ನಿೋನು ಆ ರ್ನರ ರಕ್ಷಕ
ಮತುಾ ರಾರ್ನಾಗಿದುದಕ ೊಂಡು ಅವರ ಶ್ುಭ-ದುಷ್ೃತಗಳಲ್ಲಿ
ಆರನ ಯ ಒಂದು ಭಾಗಕ ೆ ಅಹಣನಾಗಿರುವ . ಇದನುು ತ್ರಳಿದು
ಧಮಣದ ವಿಷ್ಯದಲ್ಲಿ ಬ ೋರ ಯಾವ ಮಾತನೊು
ಆಡನಾಡದ ೋ ರ್ಡನಾಗಿ ಸುಮಮನಿದುದಬಿಡು! ಅಥವಾ
ಅವರನುು ರಕ್ಷ್ಸದ ೋ ಇರುವ ನಿೋನು ಕ ೋವಲ ಅವರ
ದುಷ್ೃತಗಳಿಗ ಭಾಗಿಯಾಗುವ . ಪ್ರಜ ಗಳನುು ರಕ್ಷ್ಸುವವನಿಗ
ಮಾತರ ಅವರ ಪ್ುಣಾಗಳ ಭಾಗವು ದ ೊರ ಯುತಾದ . ಆದರ
ನಿೋನು ಆ ಪ್ುಣಾಗಳ ಭಾಗಧಾರಿಯಲಿ!
249
ಅವಮಾನಿಸಿದದನು. ಇದನುು ಅಥಣಮಾಡಿಕ ೊೋ. ಇನೊು ಇದ .
ನಿನಗ ಹ ೋಳುತ ೋಾ ನ ! ಕಲಾಮಷ್ಪಾದನು ರಾಕ್ಷಸನಾಗಿದಾದಗ
ಸರ ೊೋವರವಂದರಲ್ಲಿ ಮುಳುಗಿ ಹೋಗ ಹ ೋಳಿದದನು:
“ಕ್ಷತ್ರರಯನಿಗ ಭಿಕ್ಷಾವೃತ್ರಾಯು ಹ ೊಲಸು. ಬಾರಹಮಣನಿಗ ಸುಳುು
ಹ ೋಳುವುದು ಹ ೊಲಸು. ಪ್ೃಥಿವಯಲ್ಲಿ ಬಾಹಿೋಕರು ಹ ೊಲಸು
ರ್ನರು. ಮತುಾ ಸಿರೋಯರಲ್ಲಿ ಮದರ ಸಿರೋಯರು
ದ ೊೋಷ್ಯುಕಾರು.” ಮುಳುಗುತ್ರಾದದ ಅವನನುು ಮೋಲಕ ೆತ್ರಾ
ಓವಣ ನಿಶಾಚರನು ಕ ೋಳಲು ಅವನು ಹ ೋಳಿದುದನುು ಕ ೋಳು:
“ಮನುಷ್ಾರಲ್ಲಿ ಮಿೋಚೆರು ಹ ೊಲಸರು. ಮಿೋಚೆರಲ್ಲಿ
ಹ ಂಡವನುು ಮಾರುವವನು ಅಥವಾ ಇಳಿಸುವವನು
ಹ ೊಲಸು. ಹ ಂಡಮಾರುವವರಲ್ಲಿ ನಪ್ುಂಸಕರು ಹ ೊಲಸು.
ನಪ್ುಂಸಕರಲ್ಲಿ ರಾರ್ಪ್ುರ ೊೋಹತರು ಹ ೊಲಸು.
ನಿೋನ ೋನಾದರೊ ನನುನುು ಉದಧರಿಸದಿದದರ ಅಂತಹ
ರಾರ್ಪ್ುರ ೊೋಹತರಿಗೊ, ಕ್ಷತ್ರಯಣನನ ುೋ ಪ್ುರ ೊೋಹತನನಾುಗಿ
ಇಟುಿಕ ೊಂಡವರಿಗೊ, ಮದರಕರಿಗೊ ಇರುವ
ಮಹಾದ ೊೋಷ್ಗಳು ನಿನುದಾಗುವವು. ರಾಕ್ಷಸರ
ಉಪ್ದರವವಿರುವವರಿಗ ಮತುಾ ವಿಷ್ದಿಂದ ವಿೋಯಣವು
ಹತವಾಗಿರುವವರಿಗ ರಾಕ್ಷಸರ ಉಪ್ದರವವನುು
250
ತಪ್ತಪಸಿಕ ೊಳುಲು ಮತುಾ ವಿಷ್ದ ಪ್ರಭಾವವನುು
ಹ ೊೋಗಲಾಡಿಸಲು ರಾಕ್ಷಸಭ ೈಷ್ರ್ವ ಂಬ ಈ ಸಿದಧವಚನವಿದ :
“ಪಾಂಚಾಲರು ಬರಹಮಕಮಣ ಮಾಡುವವರು. ಕೌರವ ೋಯರು
ಸವಧಮಣನಿರತರು. ಮತಿಯರು ಸತಾವಾದಿಗಳು. ಶ್ ರಸ ೋನರು
ಯಾಜ್ಞಿಕರು. ಪ್ೊವಣದ ೋಶ್ದವರು ದಾಸರು ಮತುಾ
ದಕ್ಷ್ಣದ ೋಶ್ದವರು ವೃಷ್ಲರು. ಬಾಹಿೋಕ ದ ೋಶ್ದವರು
ಕಳುರು ಮತುಾ ಸೌರಾಷ್ರದವರು ವಣಣಸಂಕರರು. ಕೃತರ್ುತ ,
ಪ್ರರ ವಿತಾವನುು ಅಪ್ಹರಿಸುವುದು, ಸುರಾಪಾನ,
ಗುರುಪ್ತ್ರುಯರ ೊಡನ ಸಮಾಗಮ ಮತುಾ
ಕಠ ೊೋರವಾಗಿರುವುದು ಇವುಗಳು ಯಾರ
ಧಮಣವಾಗಿವ ರ್ೋ ಅಂತಹ ಪ್ಂಚನದ ದ ೋಶ್ದ
ಅರಟಿಕರಿಗ ಅಧಮಣವ ಂಬುದ ೋ ಇಲಿ. ಅವರಿಗ
ಧಿಕಾೆರವಿರಲ್ಲ! ಪಾಂಚಾಲ, ಕೌರವ, ನ ೈಮಿಷ್, ಮತುಾ
ಮತಿಯದ ೋಶ್ಗಳ ರ್ನರು ಧಮಣವನುು ತ್ರಳಿದವರು. ಕಲ್ಲಂಗರು,
ಅಂಗರು, ಮತುಾ ಮಾಗಧರ ವೃದಧರು ಶ್ಷಾಿಚಾರ
ಧಮಾಣಚಾರಗಳಿಂದ ಜಿೋವನ ನಡ ಸುತಾಾರ . ಜಾತವ ೋದನ ೋ
ಮದಲಾದ ದ ೋವತ ಗಳು ಪ್ೊವಣದಿಕೆನುು ಆಶ್ರಯಿಸಿದಾದರ .
ಯಮನಿಂದ ರಕ್ಷ್ಸಲಪಟ್ಟಿರುವ ಶ್ುಭಕಮಿಣ ಪ್ತತೃಗಳು
251
ದಕ್ಷ್ಣದಿಕೆನುು ಆಶ್ರಯಿಸಿದಾದರ . ಅಸುರರನುು ಪಾಲ್ಲಸುತಾಾ
ಬಲಶಾಲ್ಲೋ ವರುಣನು ಪ್ಶ್ಚಮ ದಿಕೆನುು ಪಾಲ್ಲಸುತಾಾನ .
ಬರಹಮಣಾ ಭಗವಾನ್ ಸ ೊೋಮನು ಬಾರಹಮಣರ ೊಂದಿಗ ಉತಾರ
ದಿಕೆನುು ರಕ್ಷ್ಸುತಾಾನ . ಪ್ತಶಾಚಿಗಳು ಹಮವತಪವಣತವನೊು
ಗುಹಾಕರು ಗಂಧಮಾದನಪ್ವಣತವನೊು ರಕ್ಷ್ಸುತಾಾರ .
ಲ ೊೋಕದಲ್ಲಿರುವ ಸವಣ ಭೊತಗಳನೊು ನಿಶ್ಚಯವಾಗಿ
ರ್ನಾದಣನ ವಿಷ್ುಣವು ರಕ್ಷ್ಸುತಾಾನ . ಮಗಧರು ಇಂಗಿತದಿಂದ
ಮತುಾ ಕ ೊೋಸಲರು ದೃಷ್ಠಿಮಾತರದಿಂದ ತ್ರಳಿದುಕ ೊಳುಬಲಿರು.
ಕುರು-ಪಾಂಚಾಲರು ಅಧಣಮಾತ್ರನಿಂದಲ ೋ ಸಂಪ್ೊಣಣ
ವಿಷ್ಯವನುು ಗರಹಸಿಕ ೊಂಡುಬಿಡುತಾಾರ . ಶಾಲವದ ೋಶ್ದವರು
ವಿಷ್ಯವನುು ಸಂಪ್ೊಣಣವಾಗಿ ಹ ೋಳಿದನಂತರವ ೋ
ಗರಹಸಿಕ ೊಳುಬಲಿರು. ಆದರ ಪ್ವಣತದ ೋಶ್ದವರು
ವಿಷ್ಯವನುು ಸಂಪ್ೊಣಣವಾಗಿ ಹ ೋಳಿದಾಗಲೊ
ಗರಹಸಲಾರರು. ಯವನರು ಸವಣಜ್ಞರೊ, ವಿಶ ೋಷ್ವಾಗಿ
ಶ್ ರರೊ ಆಗಿದಾದರ . ಮಿೋಚೆರು ತಮಮದನುು ಚ ನಾುಗಿ
ತ್ರಳಿದುಕ ೊಂಡವರಾಗಿದುದಕ ೊಂಡು ಇತರ ರ್ನರಲ್ಲಿ
ಅನುರಕ್ತಾಯನುು ಹ ೊಂದಿರುವವರಲಿ. ಬಾಹಿೋಕರು
ಹ ೋಳಿದುದಕ ೆ ವಿರುದಧವಾಗಿ ನಡ ದುಕ ೊಳುುತಾಾರ ಮತುಾ
252
ಕ ಲವು ಮದರಕರಿಗ ಏನೊ ತ್ರಳಿಯುವುದಿಲಿ.
ಶ್ಲಾನು ಹ ೋಳಿದನು:
254
ಅವರ ಬಲಭಾಗದಲ್ಲಿ ಶ್ಕುನಿ-ಉಲೊಕರು ಥಳಥಳಿಸುವ ಪಾರಸಗಳನುು
ಹಡಿದಿದದ ಕುದುರ ಸವಾರರ ೊಂದಿಗ ಕೌರವ ಸ ೋನ ಯನುು
ರಕ್ಷ್ಸುತ್ರಾದದರು. ಗಾಂಧಾರ ಸ ೈನಿಕರೊ, ಪ್ವಣತದ ೋಶ್ದವರೊ,
ಪ್ತಶಾಚಿಗಳಂತ ದುದಣಶ್ಣರಾದ ಮೊವತಾುಲುೆ ಸಾವಿರ ಸಂಶ್ಪ್ಾಕ
ರಥಿಗಳು ಕೃಷಾಣರ್ುಣನರನುು ಸಂಹರಿಸಲು ಬಯಸಿ ಕೌರವರ ೊಂದಿಗ
ಕೊಡಿಕ ೊಂಡು ವೂಾಹದ ಎಡಭಾಗವನುು ರಕ್ಷ್ಸುತ್ರಾದದರು. ಅವರ
ಪ್ರಪ್ಕ್ಷದಲ್ಲಿ ಶ್ಕರು ಮತುಾ ಯವನರ ೊಂದಿಗ ಕಾಂಬ ೊೋರ್ರು
ಸೊತಪ್ುತರನ ನಿದ ೋಣಶ್ನದಂತ ರಥ-ಕುದುರ -ಪಾದಾತ್ರಗಳ ಂದಿಗ
ಅರ್ುಣನ-ಕ ೋಶ್ವರನುು ಆಹಾವನಿಸುತಾಾ ನಿಂತ್ರದದರು. ಸ ೋನ ಯ
ಮಧಾಭಾಗದಲ್ಲಿ ಚಿತ್ರರತ ಕವಚವನೊು ಅಂಗದ-ಮಾಲ ಗಳನೊು
ಧರಿಸಿದದ ಕಣಣನು ಸ ೋನ ಯ ಮುಂಬಾಗವನುು ರಕ್ಷ್ಸುತಾಾ ನಿಂತ್ರದದನು.
ಕುಪ್ತತ ಪ್ುತರರಿಂದ ರಕ್ಷ್ಸಲಪಟ್ಟಿದದ ಆ ಶ್ಸರಭೃತರಲ್ಲಿ ಶ ರೋಷ್ಿ ಸ ೋನಾಪ್ತ್ರ
ವಿೋರ ಕಣಣನು ಸ ೋನ ಯನುು ನಡ ಸುತಾಾ ಸುಶ ೋಭಿಸಿದನು.
ಉಕ್ತೆನಂಥಹ ಮಹಾಬಾಹುಗಳುಳು ಸೊಯಣ-ಅಗಿುಗಳ ತ ೋರ್ಸುಿಳು,
ಕಂದು-ಹಳದಿೋ ಬಣಣದ ಕಣುಣಗಳುಳು ನ ೊೋಡಲು ಸುಂದರನಾಗಿದದ
ದುಃಶಾಸನನು ಮಹಾಗರ್ದ ಭುರ್ದ ಮೋಲ ಕುಳಿತು ವೂಾಹದ
ಹಂಬಾಗವನುು ರಕ್ಷ್ಸುತ್ರಾದದನು. ಅವನನುು ಅನುಸರಿಸಿ ಸವಯಂ
ದುರ್ೋಣಧನ ನೃಪ್ನು ವಿಚಿತರ ಅಶ್ವಸ ೋನ ಗಳು ಮತುಾ
255
ಸಹ ೊೋದರರಿಂದ ರಕ್ಷ್ತನಾಗಿ ಮದರಕಕ-ಕ ೋಕಯರಿಂದ ರಕ್ಷ್ತನಾಗಿ
ದ ೋವತ ಗಳಿಂದ ಸುತುಾವರ ಯಲಪಟಿ ಶ್ತಕರತುವಂತ ಶ ೋಭಿಸುತಾಾ
ನಡ ದನು. ಅಶ್ವತಾಾಮ ಮತುಾ ಕುರುಗಳ ಪ್ರಮುಖ್ ಮಹಾರಥರು
ಹಾಗೊ ನಿತಾಮತಾ ಆನ ಗಳು, ಶ್ ರ ಮಿೋಚೆರು ವಷಾಣಕಾಲದ
ಮೋಡಗಳಂತ ಬಾಣಗಳ ಮಳ ಸುರಿಸುತಾಾ ರಥಸ ೋನ ಯನುು ಅನುಸರಿಸಿ
ಹ ೊೋಗುತ್ರಾದದರು. ಆ ಮದಗರ್ಗಳು ವ ೈರ್ಯಂತ್ರಯಂತ ಹ ೊಳ ಯುತ್ರಾದದ
ಧವರ್ಗಳಿಂದಲೊ ಪ್ರಮಾಯುಧಗಳಿಂದಲೊ ಕುಳಿತ್ರದದ
ಮಾವುಟ್ಟಗರಿಂದಲೊ ವೃಕ್ಷಗಳಿಂದ ಕೊಡಿದ ಪ್ವಣತಗಳಂತ
ಶ ೋಭಿಸುತ್ರಾದದವು. ಆ ಆನ ಗಳ ಪಾದರಕ್ಷಕರಾದ ಸಹಸಾರರು
ಪಾದತ್ರಗಳು ಪ್ಟ್ಟಿಷ್-ಖ್ಡಗಗಳನುು ಹಡಿದು ಶ್ ರರೊ ಯುದಧದಿಂದ
ಹಂದಿರುಗದವರೊ ಆಗಿದದರು. ಅಧಿಕವಾಗಿ ಸಮಲಂಕೃತವಾಗಿದದ,
ಮಾವುಟ್ಟಗರು ಮತುಾ ರಥಗಳಿಂದ ಕೊಡಿದದ ಆ ವೂಾಹರಾರ್ವು
ದ ೋವಾಸುರರ ಸ ೋನ ಗಳಂತ ಕಾಣುತ್ರಾತುಾ. ಬೃಹಸಪತ್ರಯ
ಹ ೋಳಿಕ ಯಂತ ಯೋ ನಾಯಕನಿಂದ ರಚಿಸಲಪಟಿ ಆ ಮಹಾವೂಾಹವು
ನತ್ರಣಸುತ್ರಾರುವಂತ ಕಾಣುತ್ರಾದುದ ಶ್ತುರಗಳಲ್ಲಿ
ಭಯವನುುಂಟುಮಾಡುತ್ರಾತುಾ. ಅದರ ಪ್ಕ್ಷ-ಪ್ರಪ್ಕ್ಷಗಳಲ್ಲಿದದ
ಯುದ ೊಧೋತಾಿಹೋ ಅಶ್ವ-ರಥ-ಆನ ಗಳು ಮಳ ಗಾಲದ ಮೋಡಗಳು
ಮಳ ಗರ ಯುವಂತ ಶ್ತುರಸ ೋನ ಗಳ ಮೋಲ ಬಿೋಳುತ್ರಾದದವು.
256
ಸ ೋನಾಮುಖ್ದಲ್ಲಿ ಕಣಣನನುು ನ ೊೋಡಿ ರಾಜಾ ಯುಧಿಷ್ಠಿರನು ಏಕವಿೋರ
ಧನಂರ್ಯನಿಗ ಇಂತ ಂದನು:
ಯುಧಿಷ್ಠಿರನು ಹ ೋಳಿದನು:
257
ಶ್ತುರಸ ೋನ ಗಳ ಡನ ಯುದಧಮಾಡಿ ಶ್ತುರಗಳನುು
ಸಂಹರಿಸಲ್ಲ!”
259
ಮೋಲ ಹಾರಿಸಿರುವ ಬಣಣ-ಬಣಣದ ಶ ರೋಷ್ಿ ಚಾಮರಗಳು
ಇದದಕ್ತೆದದಂತ ಯೋ ಪ್ರರ್ವಲ್ಲಸುತ್ರಾವ . ಧವರ್ವೂ ಕಂಪ್ತಸುತ್ರಾದ .
ಆಕಾಶ್ದಲ್ಲಿ ಗರುಡನಂತ ಹಾರಿಹ ೊೋಗುವ ಮಹಾಕಾಯದ
ಮಹಾವ ೋಗದ ನಿನು ಕುದುರ ಗಳು ಥರಥರನ
ನಡುಗುತ್ರಾರುವುದನುು ನ ೊೋಡು! ಇಂತಹ ನಿಮಿತಾಗಳು
ಕಾಣುತ್ರಾರಲು ನಿಶ್ಚಯವಾಗಿಯೊ ಇಂದು ನೊರಾರು
ಸಹಸಾರರು ಪಾಥಿಣವರು ಹತರಾಗಿ ಭೊಮಿಯ ಮೋಲ
ಮಲಗುತಾಾರ ! ಎಲ ಿಡ ಯಲ್ಲಿಯೊ ಶ್ಂಖ್, ಅನಕ ಮತುಾ
ಮೃದಂಗಗಳ ಲ ೊೋಮಹಷ್ಣಣ ತುಮುಲ ಶ್ಬಧಗಳು
ಕ ೋಳಿಬರುತ್ರಾವ ! ಬಾಣಗಳ ಶ್ಬಧವನೊು, ಬಹುವಿಧದ ನರ-
ಅಶ್ವ-ರಥಗಳ ಶ್ಬಧಗಳನೊು, ಮಹಾತಮರ ಧನುಸಿಿನ ಟ ೋಂಕಾರ
ಮತುಾ ಚಪಾಪಳ ಯ ಶ್ಬಧಗಳನೊು ಕ ೋಳು! ಅವನ ರಥದ
ಧವರ್ದಂಡಗಳ ಮೋಲ ಸುವಣಣ-ರರ್ತಗಳಿಂದ ಚಿತ್ರರತವಾದ
ಬಟ ಿಗಳಿಂದ ಶ್ಲ್ಲಪಗಳು ನಿಮಿಣಸಿದ ನಾನಾವಣಣಗಳ
ಪ್ತಾಕ ಗಳು ಗಾಳಿಯಲ್ಲಿ ಹಾರಾಡಿ ಬಹಳವಾಗಿ
ಪ್ರಕಾಶ್ಸುತ್ರಾವ ! ಬಂಗಾರದ ಚಂದರ, ನಕ್ಷತರ ಮತುಾ
ಸೊಯಣರಿರುವ ಕ್ತಂಕ್ತಣಿೋಯುಕಾ ಅರ್ುಣನನ ಪ್ತಾಕ ಗಳು
ಮೋಡಗಳಲ್ಲಿರುವ ಮಿಂಚಿನಂತ ರಾರಾಜಿಸುತ್ರಾರುವುದನುು
260
ನ ೊೋಡು! ಗಾಳಿಗ ಸಿಲುಕ್ತದ ಅವನ ಧವರ್ಗಳು ಕಣ-ಕಣ
ಶ್ಬಧಮಾಡುತ್ರಾವ . ಪ್ತಾಕ ಗಳುಳು ಆ ರಥಗಳು ಮಹಾತಮ
ಪಾಂಚಾಲರದುದ. ನಿನು ಕಡ ಯ ಆನ -ಕುದುರ -ರಥ-ಪ್ದಾತ್ರಗಳ
ಗುಂಪ್ುಗಳನುು ಸಂಹರಿಸುತ್ರಾರುವ ಅವನ ಧವಜಾಗರವು
ಕಾಣಿಸುತ್ರಾದ . ಧನುಸಿಿನ ಟ ೋಂಕಾರವೂ ಕ ೋಳಿಸುತ್ರಾದ . ನಿೋನು
ಎಲ್ಲಿರುವನ ಂದು ಕ ೋಳುತ್ರಾದದ ಆ ವಿೋರ ಶ ವೋತಾಶ್ವ ಕೃಷ್ಣಸಾರಥಿ,
ಯುದಧದಲ್ಲಿ ಶ್ತುರಗಳನುು ಸಂಹರಿಸುತ್ರಾರುವ ಅರ್ುಣನನನ ುೋ
ನಿೋನು ಇಂದು ನ ೊೋಡುವ ! ಇಂದು ಒಂದ ೋ ರಥದಲ್ಲಿ
ಕುಳಿತ್ರರುವ ಆ ಇಬಬರು ಪ್ುರುಷ್ವಾಾರ್ರ, ಲ ೊೋಹತಾಕ್ಷ,
ಪ್ರಂತಪ್ ವಾಸುದ ೋವ-ಅರ್ುಣನರನುು ನಿೋನು ನ ೊೋಡುವ !
ಯಾರ ಸಾರಥಿಯು ವಾಷ ಣೋಣಯನ ೊೋ ಮತುಾ ಯಾರ ಧನುಸುಿ
ಗಾಂಡಿೋವವೋ ಆ ಅರ್ುಣನನನುು ನಿೋನು
ಸಂಹರಿಸಿದ ಯಾದರ ನಿೋನ ೋ ನಮಗ ರಾರ್ನಾಗುವ !
ಸಂಶ್ಪ್ಾಕರಿಂದ ಆಹಾವನಿತರಾಗಿ ಅವರನ ುೋ ಎದುರಿಸಿ ಅವನು
ಹ ೊೋಗಿದದನು. ಬಲ್ಲಷ್ಿ ಅರ್ುಣನನು ಸಂಗಾರಮದಲ್ಲಿ
ಶ್ತುರಗಳ ಡನ ಕದನವಾಡುತಾಾನ !”
261
ಇಂತ ಂದನು:
ಶ್ಲಾನು ಹ ೋಳಿದನು:
263
ದುರಪ್ದ ಪ್ುತರರೊ ನಿಂತ್ರದಾದರ !”
ಅರ್ುಣನ-ಸಂಶ್ಪ್ಾಕರ ಯುದಧ
ಹೋಗ ಸ ೋನ ಗಳನುು ವೂಾಹಕರಮದಲ್ಲಿರಿಸಿ ಅರ್ುಣರ್ನು ರಣದಲ್ಲಿ
ಸಂಶ್ಪ್ಾಕರನುು ನ ೊೋಡಿ ಕುರದಧನಾಗಿ ಗಾಂಡಿೋವ ಧನುಸಿನುು
ಟ ೋಂಕರಿಸುತಾಾ ಅವರನುು ಆಕರಮಣಿಸಿದನು. ಆಗ ಪಾಥಣನನುು
ವಧಿಸಲು ಬಯಸಿದದ ಸಂಶ್ಪ್ಾಕರು ವಿರ್ಯದ ಸಂಕಲಪದಿಂದ ಅವನನುು
ಮುತ್ರಾದರು. ಅನ ೋಕ ಅಶ್ವಸಂರ್ಗಳನೊು, ಮದಿಸಿದ ಆನ ಗಳ
ಸಂಕುಲಗಳನೊು, ಶ್ ರರಾದ ಪ್ದಾತ್ರಸ ೈನಿಕರನೊು ಹ ೊಂದಿದದ ಆ
ಸ ೋನ ಯು ಅರ್ುಣನನನುು ಆಕರಮಣಿಸಿತು. ಆಗ ಅರ್ುಣನನು ಶ್ತುರಗಳ
ರಥಗಳನೊು, ಕುದುರ ಗಳನೊು, ಧವರ್ಗಳನೊು, ಆನ ಗಳನೊು,
ಪ್ದಾತ್ರಗಳನೊು, ರಥಪ್ತ್ರಗಳನೊು, ಬಾಣಗಳನೊು, ಧನುಸುಿಗಳನೊು,
ಖ್ಡಗಗಳನೊು, ಚಕರಗಳನೊು, ಪ್ರಶಾವಯುಧಗಳನೊು, ಆಯುಧಗಳನುು
ಮೋಲ್ಲತ್ರಾದದ ಬಾಹುಗಳನೊು, ಮೋಲ ತ್ರಾದದ ಆಯುಧಗಳನೊು,
ಶ್ರಗಳನೊು, ಸಹಸಾರರು ಸಂಖ ಾಗಳನುು ತುಂಡರಿಸಿದನು. ಪಾತಾಳದ
264
ಸುಳಿಯಂತ್ರದದ ಆ ಸ ೋನ ಯ ಸುಳಿರ್ಳಗ ಸಿಲುಕ್ತದದ ಅವನ ರಥವು
ಮುಳುಗಿಹ ೊೋಯಿತ ಂದು ತ್ರಳಿದು ಸಂಶ್ಪ್ಾಕರು ಸಂತ ೊೋಷ್ದಿಂದ
ಸಿಂಹನಾದಗ ೈದರು. ಕುರದಧ ರುದರನು ಪ್ಶ್ುಗಳನುು ಹ ೋಗ ೊೋ ಹಾಗ
ಬಿೋಭತುಿವು ಪ್ೊವಣದಿಕ್ತೆನಲ್ಲಿದದ ಶ್ತುರಗಳನುು ಸಂಹರಿಸಿ, ಉತಾರ -
ದಕ್ಷ್ಣ-ಪ್ಶ್ಚಮದಿಕುೆಗಳಲ್ಲಿದದವರನೊು ಸಂಹರಿಸಿದನು.
ಕಣಣ-ಪಾಂಚಾಲರ ಯುದಧ
ಅದ ೋ ಸಮಯದಲ್ಲಿ ಕೌರವರ ೊಡನ ಪಾಂಚಾಲ-ಚ ೋದಿ-ಸೃಂರ್ಯರ
ಪ್ರಮದಾರುಣ ಸಂಗಾರಮವು ನಡ ಯಿತು. ಯುದಧದುಮಣದ ಕೃಪ್-
ಕೃತವಮಣ-ಶ್ಕುನಿಯರು ರಥಸ ೋನ ಗಳನುು ಧವಂಸಹ ೊಳಿಸಬಲಿ
ಹೃಷ್ಿರೊ ಕುಪ್ತತರೊ ಆಗಿದದ ವಿೋರ ಸ ೋನ ಗಳ ಂದಿಗ ಕ ೊೋಸಲ-
ಕಾಶ್=ಮತಿಯ-ಕರೊಷ್-ಕ ೋಕಯ-ಶ್ ರಸ ೋನ ಗಳ ಡನ ಯುದಧದಲ್ಲಿ
ತ ೊಡಗಿದರು. ಅವರ ಆ ಅಂತಾಕರ ಯುದಧವು ಶ್ ದರ-ವ ೈಶ್ಾ-ಕ್ಷತ್ರರಯ
ವಿೋರರ ದ ೋಹ-ಪಾಪ್-ಪಾರಣಾಪ್ಹಾರಕವೂ ಧಮಣಸಮಮತವೂ
ಸವಗಣಪಾರಪ್ಕವೂ ಯಶ್ಸೆರವೂ ಆಗಿತುಾ.
ಸಹ ೊೋದರರಿಂದ ೊಡಗೊಡಿದ ಕುರುವಿೋರ ದುರ್ೋಣಧನನು ಕೊಡ
ಕುರುಪ್ರವಿೋರರಿಂದ ಮತುಾ ಮದರ ಮಹಾರಥರಿಂದ ರಕ್ಷ್ತನಾಗಿ,
ಪಾಂಚಾಲ-ಚ ೋದಿಗಳ ಂದಿಗ ಮತುಾ ಸಾತಾಕ್ತ-ಪಾಂಡವರ ೊಂದಿಗ
265
ರಣದಲ್ಲಿ ಯುದಧಮಾಡುತ್ರಾದದ ಕಣಣನನುು ರಕ್ಷ್ಸುತ್ರಾದದನು.
ಕಣಣನಾದರ ೊೋ ನಿಶ್ತಬಾಣಗಳಿಂದ ಮಹಾಸ ೋನ ಯನುು ಸಂಹರಿಸಿ
ರಥಶ ರೋಷ್ಿರನುು ಸದ ಬಡಿದು ಯುಧಿಷ್ಠಿರನನುು ಪ್ತೋಡಿಸಿದನು. ಕಣಣನು
ಸಾವಿರಾರು ಶ್ತುರಗಳನುು ಅಸರ-ಆಯುಧ-ದ ೋಹ-ಪಾರಣಗಳಿಂದ
ವಿಹೋನರನಾುಗಿಸಿ ಅವರಿಗ ಸವಗಣ-ಯಶ್ಸುಿಗಳು ದ ೊರಕುವಂತ ಮಾಡಿ
ತನುವರಿಗ ಮಹಾನಂದವನುುಂಟುಮಾಡಿದನು.
266
ಕ ೋಳಿದ ಸವಣಭೊತಗಳ ವಾಥ ಗ ೊಂಡವು. ಅಲಪಸತಾವವುಳು
ಪಾರಣಿಗಳು ಅದನುು ಕ ೋಳಿ ಪಾರಯಶ್ಃ ಸತ ೋಾ ಹ ೊೋದವು.
267
ಹಾಹಾಕಾರವುಂಟಾಯಿತು. ಹಾಹಾಕಾರಮಾಡುತಾಾ ದಿಕುೆಗಳಲ್ಲಿ
ಸ ೋರುತ್ರಾದದ ಅವರನುು ಕಣಣನು ಪ್ುನಃ ಪ್ತತ್ರರಭಿಗಳಿಂದ
ಸಂಹರಿಸಿದನು. ಕಣಣನ ಪ್ುತರರಾದ ಸುಷ ೋಣ-ಸತಾಸ ೋನರು ಅವನ
ಚಕರರಕ್ಷಕರಾಗಿದುದ, ಪಾರಣಗಳನೊು ಪ್ಣವನಾುಗಿಟುಿ
ಹ ೊೋರಾಡುತ್ರಾದದರು. ಕಣಣನ ಹಂಬಾಗದ ರಕ್ಷಕನಾಗಿದದ ಅವನ ಜ ಾೋಷ್ಿ
ಪ್ುತರ ಮಹಾರಥ ವೃಷ್ಸ ೋನನು ಸವಯಂ ಕಣಣನನುು ಹಂದಿನಿಂದ
ರಕ್ಷ್ಸುತ್ರಾದದನು.
268
ಭಿೋಮನ ಎದ ಗ ಹ ೊಡ ದು ಸಿಂಹನಾದಗ ೈದನು. ಕೊಡಲ ೋ
ವೃಕ ೊೋದರನು ಇನ ೊುಂದು ದೃಢ ಧನುಸಿನುು ಎತ್ರಾಕ ೊಂಡು
ಸರ್ುಾಗ ೊಳಿಸಿ ಸುಷ ೋಣನ ಧನುಸಿನುು ತುಂಡರಿಸಿದನು. ಭಿೋಮನು
ಕುರದಧನಾಗಿ ನತ್ರಣಸುತ್ರಾರುವನ ೊೋ ಎನುುವಂತ ಕಣಣನನುು ಎಪ್ಪತೊಮರು
ಬಾಣಗಳಿಂದ ಪ್ರಹರಿಸಿದನು. ಸುಹೃದಯರ ಮಧಾದಲ್ಲಿ ಅವರು
ನ ೊೋಡುತ್ರಾರುವಂತ ಯೋ ಭಿೋಮನು ಹತುಾ ಬಾಣಗಳಿಂದ ಕುದುರ -
ಸಾರಥಿ-ಧವರ್-ಆಯುಧಗಳ ಡನ ಕಣಣಪ್ುತರ ಸತಾಸ ೋನನನುು
ಬಿೋಳಿಸಿದನು. ಕ್ಷುರದಿಂದ ಕತಾರಿಸಲಪಟಿ ಅವನ ಚಂದರನಿಭಾನನ ಶ್ರವು
ನಾಳದಿಂದ ಬ ೋಪ್ಣಡಿಸಲಪಟಿ ಕಮಲದಂತ ಸುಂದರವಾಗಿ
ಕಾಣುತ್ರಾತುಾ. ಕಣಣಸುತನನುು ಸಂಹರಿಸಿ ಭಿೋಮನು ಪ್ುನಃ ಕೌರವರನುು
ಆಕರಮಣಿಸಿದನು. ಕೃಪ್ ಮತುಾ ಹಾದಿಣಕಾರ ಬಿಲುಿಗಳನುು ತುಂಡರಿಸಿ
ಅವರನುು ಪ್ುನಃ ಪ್ರಹರಿಸಿದನು. ದುಃಶಾಸನನುು ಮೊರು
ಬಾಣಗಳಿಂದ ಮತುಾ ಶ್ಕುನಿಯನುು ಆರು ಆಯಸಗಳಿಂದ ಹ ೊಡ ದು
ಉಲೊಕ ಮತುಾ ಪ್ತತ್ರರಯರನುು ವಿರಥರನಾುಗಿಸಿದನು. “ಹ ೋ ಸುಷ ೋಣ!
ನಿೋನಿೋಗ ಹತನಾದ !” ಎಂದು ಹ ೋಳುತಾಾ ಭಿೋಮನು ಸಾಯಕವನುು
ಹಡಿದು ಪ್ರರ್ೋಗಿಸಲು ಕಣಣನು ಅದನುು ತುಂಡರಿಸಿ ಮೊರು
ಬಾಣಗಳಿಂದ ಭಿೋಮನನುು ಹ ೊಡ ದನು. ಆಗ ಭಿೋಮನು ಇನ ೊುಂದು
ಸುಪ್ವಣಣ ಸುತ ೋರ್ನ ಬಾಣವನುು ತ ಗ ದು ಸುಷ ೋಣನ ಮೋಲ
269
ಪ್ರರ್ೋಗಿಸಲು ಕಣಣನು ಅದನೊು ಕೊಡ ತುಂಡರಿಸಿದನು. ಪ್ುತರನನುು
ರಕ್ಷ್ಸಲ ೊೋಸುಗ ಮತುಾ ಕೊರರ ಭಿೋಮಸ ೋನನನುು ವಧಿಸಲು ಬಯಸಿದ
ಕಣಣನು ಪ್ುನಃ ಎಪ್ಪತೊಮರು ಕೊರರ ರಥ ೋಷ್ುಗಳಿಂದ ಪ್ರಹರಿಸಿದನು.
ಸುಷ ೋಣನಾದರ ೊೋ ಭಾರವನುು ಹ ೊರಬಲಿ ಉತಾಮ ಧನುಸಿನುು
ಹಡಿದು ನಕುಲನ ಎದ ಗ ಐದು ಬಾಣಗಳಿಂದ ಪ್ರಹರಿಸಿದನು.
270
ಪ್ರಹರಿಸಿದನು. ದ ೋವಾಸುರರ ಯುದಧದಂತ್ರದದ ಆ ಯುದಧವು ಮಹಾ
ಘೊೋರವಾಗಿತುಾ. ಅನ ೊಾೋನಾರನುು ವಧಿಸಲ ೊೋಸುಗ ವ ೋಗವಾಗಿ
ಸಾಯಕಗಳನುು ಪ್ರರ್ೋಗಿಸಲಾಗುತ್ರಾತುಾ.
271
ಒಂಭತುಾ ಆಶ್ುಗಗಳಿಂದ ದುಃಶಾಸನನನುು ಸಾರಥಿಯಿಲಿದಂತ ಯೊ
ವಿರಥನನಾುಗಿಯೊ ಮಾಡಿ ಅವನ ಹಣ ಗ ಮೊರು ಬಾಣಗಳನುು
ಪ್ರರ್ೋಗಿಸಿದನು. ದುಃಶಾಸನನು ವಿಧಿವತಾಾಗಿ ಸಜಾಾಗಿದದ ಇನ ೊುಂದು
ರಥವನ ುೋರಿ ಪ್ುನಃ ಕಣಣನ ಬಲವನುು ವೃದಿಧಸುತಾಾ
ಪಾಂಡವರ ೊಂದಿಗ ಹ ೊೋರಾಡಿದನು.
272
ಕಾಣಿಸುತ್ರಾರಲ್ಲಲಿ. ಆಕಾಶ್-ಭೊಮಿ-ದಿಕುೆಗಳ ಲಿವೂ ಅವನ ನಿಶ್ತ
ಬಾಣಗಳಿಂದ ತುಂಬಿಹ ೊೋದವು. ಆ ಪ್ರದ ೋಶ್ವು
ಅರುಣ ೊೋದಯಕಾಲದಂತ ಕ ಂಪಾಗಿ ಕಾಣುತ್ರಾತುಾ. ರಾಧ ೋಯನು
ಚಾಪ್ವನುು ಹಡಿದು ನತ್ರಣಸುತ್ರಾರುವನ ೊೋ ಎನುುವಂತ ತ ೊೋರುತ್ರಾದದನು.
ಅವನನುು ಪ್ರಹರಿಸಿದ ಪ್ರತ್ರರ್ಬಬನನೊು ಕಣಣನು ಅವರು ಬಿಟಿ
ಶ್ರಗಳಿಗಿಂತ ಮೊರುಪ್ಟುಿ ಶ್ರಗಳಿಂದ ಪ್ರಹರಿಸುತ್ರಾದದನು. ಪ್ುನಃ
ಕಣಣನು ಹತುಾ ಹತುಾ ಬಾಣಗಳಿಂದ ಅವರ ಕುದುರ -ಸಾರಥಿ-ಧವರ್-
ಚತರಗಳನುು ಪ್ರಹರಿಸಿ ಜ ೊೋರಾಗಿ ಸಿಂಹನಾದಗ ೈದನು. ಆಗ ಅವರು
ಅವನಿಗ ಮುಂದ ಹ ೊೋಗಲು ದಾರಿಕ ೊಟಿರು. ಶ್ರವೃಷ್ಠಿಗಳಿಂದ ಆ
ಮಹ ೋಷಾವಸರನುು ಸದ ಬಡಿದು ಶ್ತುರಕಶ್ಣನ ರಾಧ ೋಯನು ರಾಜಾ
ಯುಧಿಷ್ಠಿರನ ಸ ೋನ ಯನುು ಪ್ರವ ೋಶ್ಸಿದನು.
273
ವಾದಾಗಳು ಮಳಗಿದವು. ಗರ್ಣನ ಗಳು ಕ ೋಳಿಬಂದವು. ಶ್ ರರು
ಸಿಂಹನಾದಗ ೈದರು. ನಂತರ ಪ್ುನಃ ಅಭಿೋತ ಕುರುಪಾಂಡವರ ನಡುವ
- ಯುಧಿಷ್ಠಿರನ ನಾಯಕತವದಲ್ಲಿದದ ಪಾಥಣರು ಮತುಾ ಸೊತಪ್ುತರನ
ನಾಯಕತವದಲ್ಲಿದದ ಕೌರವರ ನಡುವ ಯುದಧವು ನಡ ಯಿತು.
274
ದ ೋಹಗಳಿಂದ ಭೊಮಿಯನೊು ಯಶ್ಸುಿಗಳಿಂದ ದಿಕುೆಗಳನೊು
ತುಂಬಿಬಿಟಿರು. ಆಗ ರಣರಂಗದಲ್ಲಿ ಕುರದಧನಾದ ಅಂತಕನಂತ್ರದದ
ಕಣಣನನುು ಪಾಂಡವ-ಪಾಂಚಾಲರು ವಾಾಧಿಯನುು
ಮಂತೌರಷ್ಧಿಗಳಿಂದ ಹ ೋಗ ೊೋ ಹಾಗ ತಡ ದರು. ಅತ್ರಯಾಗಿ
ಉಲಬಣಿಸಿದ ವಾಾಧಿಯು ಮಂತೌರಷ್ಧಿಕೊ ನಿಲುಕದಂತ ಕಣಣನು
ಅವರನುು ಸದ ಬಡಿದು ಪ್ುನಃ ಯುಧಿಷ್ಠಿರನನುು ಆಕರಮಣಿಸಿದನು.
ಆದರ ರಾರ್ನನುು ರಕ್ಷ್ಸುವ ಛಲದಿಂದ ತಡ ಯುತ್ರಾರುವ ಪಾಂಡವ-
ಪಾಂಚಾಲ-ಕ ೋಕಯರನುು ಮೃತುಾವು ಬರಹಮವಿದನನುು ಹ ೋಗ ೊೋ ಹಾಗ
ಅವರನುು ಅತ್ರಕರಮಿಸಲು ಶ್ಕಾನಾಗಲ್ಲಲಿ. ಆಗ ಅನತ್ರದೊರದಲ್ಲಿಯೋ
ತಡ ಯಲಪಟುಿ ನಿಂತ್ರದದ ಕಣಣನಿಗ ಕ ೊರೋಧಸಂರಕಾಲ ೊೋಚನ
ಪ್ರವಿೋರರ್ು ಯುಧಿಷ್ಠಿರನು ಇಂತ ಂದನು:
275
ದ ವೋಷ್ವಿದ ರ್ೋ ಅವ ಲಿವನೊು ಇಂದು
ಮಹಾಪೌರುಷ್ವನಾುಶ್ರಯಿಸಿ ತ ೊೋರಿಸು!”
276
ಪ್ತೋಡ ಗ ೊಳಗಾಗಿದದ ಯುಧಿಷ್ಠಿರನನುು ಸಮಿೋಪ್ತಸಿ ಶ್ರಗಳಿಂದ
ಕಣಣನನುು ಆಕರಮಣಿಸಿದರು. ಸಾತಾಕ್ತ, ಚ ೋಕ್ತತಾನ, ಯುಯುತುಿ,
ಪಾಂಡಾ, ಧೃಷ್ಿದುಾಮು, ಶ್ಖ್ಂಡಿೋ, ದೌಪ್ದ ೋಯರು, ಪ್ರಭದರಕರು,
ಯಮಳರು, ಭಿೋಮಸ ೋನ, ಶ್ಶ್ುಪಾಲನ ಮಗ, ಕಾರೊಷ್ರು, ಅಳಿದುಳಿದ
ಮತಿಯರು, ಕ ೋಕಯರು, ಕಾಶ್-ಕ ೊೋಸಲರು – ಈ ವಿೋರರು ತವರ ಮಾಡಿ
ಕಣಣನನುು ತಡ ದರು. ಪಾಂಚಾಲಾ ರ್ನಮೋರ್ಯನು ಕಣಣನನುು
ಸಾಯಕ, ವರಾಹಕಣಣ, ನಾರಾಚ, ನಾಲ್ಲೋಕ, ವತಿದಂತ, ವಿಪಾಠ,
ಕ್ಷುರಪ್ರ, ಮತುಾ ಚಟಕಾಮುಖ್ಗಳ ೋ ಮದಲಾದ ನಿಶ್ತ ಶ್ರಗಳಿಂದ
ಪ್ರಹರಿಸಿದನು. ಕಣಣನನುು ಸಂಹರಿಸಲು ಬಯಸಿ ನಾನಾ ಉಗರ
ಪ್ರಹರಣಗಳಿಂದ, ರಥ-ಆನ -ಕುದುರ -ಪ್ದಾತ್ರಗಣಗಳ ಂದಿಗ ಅವರು
ಕಣಣನನುು ಎಲಿಕಡ ಗಳಿಂದ ಸುತುಾವರ ದು ಆಕರಮಣಿಸಿದರು. ಪಾಂಡವ
ಪ್ರವರರಿಂದ ಸುತಾಲೊ ಮುತಾಲಪಟಿ ಕಣಣನು ಬರಹಾಮಸರವನುು
ಪ್ರರ್ೋಗಿಸುತಾಾ ಸವಣದಿಕುೆಗಳನೊು ಶ್ರಗಳಿಂದ ಮುಚಿಚಬಿಟಿನು.
277
ಕಾಮುಣಕವನುು ಕತಾರಿಸಿದನು. ನಂತರ ಕಣಣನು ರಣದಲ್ಲಿ
ನಿಮಿಷ್ಮಾತರದಲ್ಲಿ ಹ ೊಸ ಸನುತಪ್ವಣ ಶ್ರಗಳನುು ಹೊಡಿ ಆ ನಿಶ್ತ
ಶ್ರಗಳಿಂದ ರಾರ್ನ ಕವಚವನೊು ಕತಾರಿಸಿದನು. ಹ ೋಮವಿಕೃತ ಆ
ಕವಚವು ಬಿೋಳುವಾವ ಸೊಯಣನ ೊಡನಿದದ ಮೋಡವು ಭಿರುಗಾಳಿಗ
ಸಿಲುಕ್ತ ಮಿಂಚಿನ ೊಂದಿಗ ಕ ಳಗ ಬಿೋಳುತ್ರಾರುವಂತ ರಾರಾಜಿಸಿತು.
ಪ್ುರುಷ ೋಂದರನ ದ ೋಹದಿಂದ ಕಳಚಿ ಬಿದದ ರತುಗಳಿಂದ
ಅಲಂಕೃತವಾಗಿದದ ಆ ಕವಚವು ನಕ್ಷತರಮಂಡಲ್ಲಂದ
ಶ ೋಭಾಯಮಾನವಾದ ರಾತ್ರರಯ ಆಕಾಶ್ದಂತ ತ ೊೋರುತ್ರಾತುಾ.
ಕವಚನುು ಕಳ ದುಕ ೊಂಡ ಆ ಪಾಥಣನು ಶ್ರಪ್ರಹಾರಗಳಿಂದ ರಕಾವನುು
ಸ ೊೋರಿಸುತಾಾ ಕುರದಧನಾಗಿ ಸವಣವೂ ಲ ೊೋಹಮಯವಾಗಿದದ ಶ್ಕ್ತಾಯನುು
ಆಧಿರಥಿಯ ಮೋಲ ಪ್ರರ್ೋಗಿಸಿದನು. ಆಕಾಶ್ದಲ್ಲಿ ಪ್ರರ್ವಲ್ಲಸುತ್ರಾರುವ
ಆ ಶ್ಕ್ತಾಯನುು ಮಹ ೋಷಾವಸನು ಏಳು ಸಾಯಕ ಶ್ರಗಳಿಂದ ಕತಾರಿಸಿ
ಭೊಮಿಯ ಮೋಲ ಕ ಡವಿದನು. ಆಗ ಯುಧಿಷ್ಠಿರನು ಕಣಣನ
ಬಾಹುಗಳು, ಹಣ ಮತುಾ ಎದ ಗಳನುು ನಾಲುೆ ತ ೊೋಮರಗಳಿಂದ
ಹ ೊಡ ದು ಜ ೊೋರಾಗಿ ಗಜಿಣಸಿದನು. ಉಕ್ತೆಬರುತ್ರಾರುವ
ರಕಾಪ್ರವಾಹದಿಂದ ಕುರದಧನಾದ ಕಣಣನು ಸಪ್ಣದಂತ ಭುಸುಗುಟುಿತಾಾ
ಭಲಿದಿಂದ ಅವನ ಧವರ್ವನುು ತುಂಡರಿಸಿದನು ಮತುಾ ಮೊರರಿಂದ
ಯುಧಷ್ಠಿರನನುು ಹ ೊಡ ದನು. ಬಾಣಗಳಿಂದ ಅವನ ರಥವನುು ಕೊಡ
278
ಎಳಿುನ ಕಾಳುಗಳಷ್ುಿ ಸಣಣ ಸಣಣ ಚೊರುಗಳನಾುಗಿಸಿ ತುಂಡರಿಸಿದನು.
ತನು ಪಾಷ್ಠಣಣಸಾರಥಿಗಳನೊು ಕಳ ದುಕ ೊಂಡಿದದ ಪಾಥಣನು ಕಣಣನನುು
ಎದುರಿಸಲಾಗದ ೋ ದುಮಣನಸೆನಾಗಿ ಪ್ಲಾಯನಗ ೈದನು.
280
ಆಕರಮಣಿಸಿದರು. ಆಗ ಅಲಿಲ್ಲಿ ಆನ -ಕುದುರ -ರಥ-ಪ್ದಾತ್ರಗಳ ಮತುಾ
ರ್ೋಧರ ಶ್ಸರಗಳ ತುಮುಲ ಶ್ಬಧವು ಕ ೋಳಿ ಬಂದಿತು. “ಮೋಲ ೋಳಿರಿ!
ಪ್ರಹರಿಸಿರಿ! ಮುಂದ ಹ ೊೋಗಿರಿ! ಶ್ತುರವಿನ ಮೋಲ ಬಿೋಳಿರಿ!” ಹೋಗ
ಹ ೋಳುತಾಾ ರ್ೋಧರು ರಣರಂಗದಲ್ಲಿ ಅನ ೊಾೋನಾರನುು ಸಂಹರಿಸಿದರು.
ಇತರ ೋತರರನುು ಸಂಹರಿಸುತ್ರಾದದ ನರವರರು ಪ್ರರ್ೋಗಿಸುತ್ರಾದದ
ಶ್ರವೃಷ್ಠಿಗಳು ಆಕಾಶ್ವನುು ತುಂಬಿ ಮೋಡಗಳ ನ ರಳಿನಂತ ಯೋ
ತ ೊೋರುತ್ರಾದದವು. ರಣದಲ್ಲಿ ಹತರಾದ ಭೊಪಾಲಕರು ಪ್ತಾಕ -ಧವರ್-
ಚತರ-ಅಶ್ವ-ಸೊತ-ಆಯುಧಗಳನುು ಕಳ ದುಕ ೊಂಡು ಅಂಗ-
ಅವಯವಗಳಿಂದ ವಿಹೋನರಾಗಿ ಭೊಮಿಯ ಮೋಲ ಬಿೋಳುತ್ರಾದದರು.
ವರ್ರದಿಂದ ಒಡ ದು ಹ ೊೋದ ಗಿರಿಗಳಂತ ಶ ೈಲಶ್ಖ್ರಗಳಂತ್ರದದ
ಉತಾಮ ಆನ ಗಳು ಸವಾರರ ೊಂದಿಗ ಹತರಾಗಿ ಕ ಳಗುರುಳುತ್ರಾದದವು.
ರ್ಛನು-ಭಿನುವಾದ ಮತುಾ ಅಸಾವಾಸಾವಾದ ಅಲಂಕಾರ ಶ್ರಿೋರಗಳಿಂದ
ಕೊಡಿದ ಸಹಸಾರರು ಕುದುರ ಗಳು ವಿೋರ ಆರ ೊೋಹಗಳ ಂದಿಗ
ಹತಗ ೊಂಡು ಬಿೋಳುತ್ರಾದದವು. ಆನ -ಕುದುರ -ರಥಗಳಿಂದ ಹತರಾಗಿ,
ಎದುರಿದದ ವಿೋರರಿಂದ ಸದ ಬಡ ಯಲಪಟುಿ ಗಾಯಗ ೊಂಡ ಮತುಾ
ಕಳ ದುಕ ೊಂದ ಅಂಗಾಂಗಗಳಿಂದ ಯುಕಾವಾಗಿದದ ಸಹಸಾರರು
ಪ್ದಾತ್ರಸಂರ್ಗಳು ಬಿೋಳುತ್ರಾದದವು. ವಿಶಾಲವೂ, ಅಗಲವೂ,
ಕ ಂಪಾಗಿಯೊ ಇದದ ಕಣುಣಗಳಿಂದ ಮತುಾ ಪ್ದಮ-ಚಂದರರಂತ್ರದದ
281
ಮುಖ್ಗಳಿಂದಲೊ ಕೊಡಿದದ ಯುದಧಶೌಂಡರ ಶ್ರಗಳಿಂದ ಭೊಮಿಯು
ಎಲ ಿಲ್ಲಿಯೊ ತುಂಬಿಹ ೊೋಗಿತುಾ.
282
ಮುಷ್ಠಿಯುದಧ ಮಾಡುತ್ರಾದದರು.
283
ಸತುಾಹ ೊೋದವರು, ಭೊಮಿ, ಆಕಾಶ್, ಸವಗಣ, ದಿಕುೆಗಳು ಪ್ರಯಶ್ಃ
ಇವ ಲಿವೂ ಕ ಂಪಾಗಿಯೋ ತ ೊೋರುತ್ರಾದದವು. ಆ ಕ ಂಪ್ುನದಿಯ ವಾಸನ ,
ಸಪಷ್ಣ, ರುಚಿ, ರೊಪ್, ಜ ೊೋರಾಗಿ ಹರಿದುಹ ೊೋಗುತ್ರಾದುದದರ ಶ್ಬಧ,
ಇವುಗಳಿಂದ ಪಾರಯಶ್ಃ ಸ ೋನ ಗಳು ಮಹಾ ವಿಷಾದಕ ೊೆಳಗಾಗಿದದರು.
284
ಓಡುತ್ರಾರುವುದನುು ನ ೊೋಡಿ ಕಣಣನೊ ಕೊಡ ಹಸವಣಣದ
ಕುದುರ ಗಳನುು ವೃಕ ೊೋದರನಿದದಲ್ಲಿಗ ಹ ೊೋಗುವಂತ ಹ ೋಳಿದನು.
ಆಹವಶ ೋಭಿೋ ಶ್ಲಾನಿಂದ ಪ್ರಚ ೊೋದಿತಗ ೊಂಡ ಆ ಕುದುರ ಗಳು
ಭಿೋಮಸ ೋನನ ರಥವನುು ತಲುಪ್ತ ಅವನ ಕುದುರ ಗಳ ಂದಿಗ
ಮಿಳಿತವಾದವು. ತನು ಬಳಿ ಬರುತ್ರಾದದ ಕಣಣನನುು ನ ೊೋಡಿ
ಕ ೊರೋಧಸಮನಿವತ ಭಿೋಮನು ಕಣಣನ ವಿನಾಶ್ಗ ೊಳಿಸಬ ೋಕ ಂದ ೋ
ನಿಧಣರಿಸಿದನು. ಅವನು ವಿೋರ ಸಾತಾಕ್ತಗೊ ಪಾಷ್ಣತ
ಧೃಷ್ಿದುಾಮುನಿಗೊ ಹ ೋಳಿದನು:
285
ವಿಗತರ್ವರರಾಗಿ ಇವನ ಸಂರಕ್ಷಣ ಗ ಸವಣ ಪ್ರಯತುವನೊು
ಮಾಡಿರಿ!”
287
ಅಥವಾ ವಿರಥನನಾುಗಿ ಮಾಡಿದರ ಪಾಥಣನು ನನ ೊುಡನ
ಯುದಧಮಾಡಲು ಬಂದ ೋಬರುತಾಾನ . ಆಗ ಒಳ ುಯದ ೋ
ಆಗುತಾದ . ಇದರ ಕುರಿತು ನಿನು ಅಭಿಪಾರಯವ ೋನ ಂದು
ಬ ೋಗನ ೋ ನನಗ ಹ ೋಳು!”
288
ರಥವನುು ಕ ೊಂಡ ೊಯದನು. ಆಗ ಕಣಣ-ಭಿೋಮರ ಸಮಾಗಮ
ಸಮಯದಲ್ಲಿ ತೊಯಣ-ಭಿೋರಿಗಳ ಮಹಾನಿನಾದವುಂಟಾಯಿತು.
ಬಲಶಾಲ್ಲೋ ಭಿೋಮಸ ೋನನು ಸಂಕುರದಧನಾಗಿ ಕೌರವ ಸ ೋನ ಯನುು ವಿಮಲ
ತ್ರೋಕ್ಷ್ಣ ನಾರಾಚಗಳಿಂದ ಪ್ಲಾಯನಗ ೊಳಿಸಿದನು. ಕಣಣ-ಪಾಂಡವರ
ನಡುವ ರೌದರ ಭಿೋಮರೊಪ್ ತುಮುಲ ಯುದಧವು ನದ ಯಿತು. ಆಗ
ಸವಲಪಹ ೊತ್ರಾನಲ್ಲಿಯೋ ಪಾಂಡವನು ಕಣಣನ ಮೋಲ ಎರಗಿದನು. ತನು
ಮೋಲ ಆಕರಮಣಿಸುತ್ರಾದದ ಅವನನುು ನ ೊೋಡಿ ವ ೈಕತಣನನು ಕುರದಧನಾಗಿ
ಅವನ ಸಾನಾಂತರದಲ್ಲಿ ಪ್ರಹರಿಸಿದನು. ಪ್ುನಃ ಆ ಅಮೋಯಾತಮನು
ಶ್ರವಷ್ಣಗಳಿಂದ ಭಿೋಮಸ ೋನನನುು ಮುಚಿಚಬಿಟಿನು. ಹೋಗ ಪ್ರಹರಿಸಿದ
ಸೊತಪ್ುತರನನುು ಭಿೋಮನು ಪ್ತ್ರರಗಳಿಂದ ಮುಸುಕ್ತದನು. ಪ್ುನಃ
ಕಣಣನನುು ಎಂಭತುಾ ನಿಶ್ತ ನತಪ್ವಣಬಾಣಗಳಿಂದ ಹ ೊಡ ದನು.
ಕಣಣನು ಪ್ತ್ರರಯಿಂದ ಅವನ ಧನುಸಿನುು ನಡುವಿನಲ್ಲಿಯೋ
ತುಂಡರಿಸಿದನು. ಕೊಡಲ ೋ ಸವಾಣವರಣಭ ೋದಿೋ ತ್ರೋಕ್ಷ್ಣ ನಾರಾಚದಿಂದ
ಧನುಸುಿ ತುಂಡಾಗಿದದ ಭಿೋಮನ ವಕ್ಷಸಾಳಕ ೆ ಹ ೊಡ ದನು. ಅನಂತರ
ವೃಕ ೊೋದರನು ಅನಾ ಧನುಸಿನುು ಎತ್ರಾಕ ೊಂಡು ನಿಶ್ತ ಶ್ರಗಳಿಂದ
ಸೊತಪ್ುತರನ ಮಮಣಗಳನುು ಪ್ರಹರಿಸಿ ಭೊಮಾಾಕಾಶ್ಗಳನುು
ನಡುಗಿಸುವಂತ ಬಲವತಾಾಗಿ ಗಜಿಣಸಿದನು. ವನದಲ್ಲಿ ಮದ ೊೋತೆಟ
ಆನ ಯನುು ಪ್ಂರ್ುಗಳಿಂದ ಆಕರಮಣಿಸುವಂತ ಕಣಣನು
289
ಭಿೋಮಸ ೋನನನುು ಇಪ್ಪತ ೈದು ನಾರಾಚಗಳಿಂದ ಪ್ರಹರಿಸಿದನು.
ಸಾಯಕಗಳಿಂದ ಗಾಯಗ ೊಂಡ ಪಾಂಡವನು ಕ ೊರೋಧಮೊರ್ಛಣತನಾಗಿ,
ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು, ಸೊತಪ್ುತರನನುು
ವಧಿಸಲು ಬಯಸಿ. ಆ ಉತಾಮ ಧನುಸಿಿಗ ಗಿರಿಗಳನುು ಕೊಡ
ಭ ೋದಿಸಬಲಿ ಸಾಯಕವನುು ಹೊಡಿದನು. ಬಲವನುುಪ್ರ್ೋಗಿಸಿ
ಧನುಸಿನುು ಆಕಣಾಣಂತವಾಗಿ ಎಳ ದು ಮಾರುತ್ರಯು ಕಣಣನನುು
ವಧಿಸಲು ಬಯಸಿ ಆ ಬಾಣವನುು ಪ್ರರ್ೋಗಿಸಿದನು.
290
ಹ ೋಳಿದನು:
291
ಅಪ್ಹರಿಸಿದನು. ಭಿೋಮನಿಂದ ಹತನಾಗಿ ಅವನು ಭೊಮಿಯ ಮೋಲ
ಬಿದದನು. ಸಮರದಲ್ಲಿ ಶ್ ರ ಭಾರತರನು ಹತನಾದುದನುು ನ ೊೋಡಿ
ಅವರು ಭಿೋಮನನುು ಎಲಿ ಕಡ ಗಳಿಂದ ಆಕರಮಣಿಸಿದರು. ಆಗ
ಸಮರದಲ್ಲಿ ಭಿೋಮನು ಇನ ುರಡು ಭಲಿಗಳಿಂದ ಧೃತರಾಷ್ರನ
ಇನಿುಬಬರು ಪ್ುತರರ ಪಾರಣಗಳನುು ಅಪ್ಹರಿಸಿದನು. ಆಗ
ಭಿರುಗಾಳಿಯಿಂದ ಹ ೊಡ ಯಲಪಟಿ ಮರಗಳಂತ ದ ೋವಗಭಣಸಮಾನ
ವಿಕಟ ಮತುಾ ಸಮರಿಬಬರೊ ಧರ ಯ ಮೋಲ ಬಿದದರು. ಅನಂತರ
ತವರ ಮಾಡಿ ಭಿೋಮನು ತ್ರೋಕ್ಷ್ಣ ನಾರಾಚದಿಂದ ಕಾರಥನನುು ಸಂಹರಿಸಿ
ಭೊಮಿಯ ಮೋಲ ಕ ಡವಿ ಯಮಕ್ಷಯಕ ೆ ಕಳುಹಸಿದನು. ಧೃತರಾಷ್ರನ
ಪ್ುತರರು ಹತರಾಗಲು ಅಲ್ಲಿ ತ್ರೋವರ ಹಾಹಾಕಾರವುಂಟಾಯಿತು. ಹೋಗ
ಆ ಸ ೈನಾವು ಕ್ಷ ೊೋಭ ಗ ೊಳುಲು ಭಿೋಮಸ ೋನನು ನಂದ-ಉಪ್ನಂದರನುು
ಯಮಸಾದನಕ ೆ ಕಳುಹಸಿದನು. ಕಾಲಾಂತಕ ಯಮನಂತ್ರರುವ
ಭಿೋಮಸ ೋನನನುು ರಣದಲ್ಲಿ ನ ೊೋಡಿ ಭಿೋತರೊ ವಿಹವಲರೊ ಆಗಿದದ
ಧೃತರಾಷ್ರ ಪ್ುತರರು ಪ್ಲಾಯನಗ ೈದರು. ಅವರು ಹತರಾದುದನುು
ನ ೊೋಡಿ ಸೊತಪ್ುತರನು ತನು ಹಂಸವಣಣದ ಕುದುರ ಗಳನುು ಪ್ುನಃ
ಪಾಂಡವನಿದದಲ್ಲಿಗ ಓಡಿಸಿದನು. ಮದರರಾರ್ನಿಂದ ಪ ರೋರಿತ ಆ
ಕುದುರ ಗಳು ವ ೋಗವಾಗಿ ಭಿೋಮಸ ೋನನ ರಥದ ಬಳಿಸಾರಿ ಸಜಾಾಗಿ
ನಿಂತವು.
292
ಆಗ ಕಣಣ-ಪಾಂಡವರ ನಡುವ ಘೊೋರರೊಪ್ವಾದ ರೌದರ ತುಮುಲ
ಯುದಧವು ನಡ ಯಿತು. ಆಗ ಮುಹೊತಣಮಾತರದಲ್ಲಿ ಕಣಣನು
ಅತ್ರಕಷ್ಿಪ್ಡದ ೋ ನಗುತ್ರಾರುವನ ೊೋ ಎನುುವಂತ ಭಿೋಮನನುು
ವಿರಥನನಾುಗಿಸಿದನು. ಅನಿಲ ೊೋಪ್ಮ ಮಹಾಬಾಹು ಭರತಶ ರೋಷ್ಿನು
ನಗುತ್ರಾರುವನ ೊೋ ಎನುುವಂತ ಗದ ಯನುು ಹಡಿದು ತನು ಉತಾಮ
ರಥದಿಂದ ಧುಮುಕ್ತದನು. ಕೊಡಲ ೋ ಕುರದಧರೊಪ್ ಪ್ರಂತಪ್ ಭಿೋಮನು
ಈಷಾದಂಡ ಸಮಾನ ದಂತಗಳಿಂದ ಪ್ರಹರಿಸುತ್ರಾದದ ಏಳುನೊರು
ಆನ ಗಳನುು ವಧಿಸಿದನು. ಆನ ಗಳ ಮಮಣಸಾಾನಗಳನುು ತ್ರಳಿದಿದದ
ಭಿೋಮಸ ೋನನು ಜ ೊೋರಾಗಿ ಗಜಿಣಸುತಾಾ ಆನ ಗಳ ಮಮಣಸಾಳಗಳನೊು,
ತುಟ್ಟಗಳನೊು, ಕಣುಣಗಳನೊು, ಕುಂಭಸಾಳಗಳನೊು, ಕಪೋಲಗಳನೊು
ಪ್ರಹರಿಸಿ ವಧಿಸುತ್ರಾದದನು. ಭಯಗ ೊಂಡ ಆ ಆನ ಗಳು ಓಡಿಹ ೊೋಗಲು
ಮಾವುತರು ಅವುಗಳನುು ಪ್ುನಃ ಯುದಧಕ ೆ ಎಳ ತಂದರು. ಆ
ಮಹಾಕಾಯದ ಆನ ಗಳು ಮೋರ್ಗಳು ದಿವಾಕರನನುು ಹ ೋಗ ೊೋ ಹಾಗ
ಭಿೋಮಸ ೋನನನುು ಸುತುಾವರ ದವು. ಮಾವುತ-ಆಯುಧ-ಕ ೋತುಗಳಿಂದ
ಯುಕಾವಾಗಿದದ ಆ ಏಳುನೊರು ಆನ ಗಳನುು ಭಿೋಮಸ ೋನನು ಭೊಮಿಯ
ಮೋಲ ನಿಂತುಕ ೊಂಡ ೋ ಗದ ಯಿಂದ – ಭಿರುಗಾಳಿಯು ಶ್ರತಾೆಲದ
ಮೋಡಗಳನುು ಹ ೋಗ ೊೋ ಹಾಗ – ನಾಶ್ಗ ೊಳಿಸಿದನು. ಅನಂತರ
ಕೌಂತ ೋಯನು ಯುದಧದಲ್ಲಿ ಪ್ುನಃ ಶ್ಕುನಿಯ ಐವತ ರ
ಾ ಡು
293
ಅತ್ರಬಲಶಾಲ್ಲೋ ಆನ ಗಳನುು ಸದ ಬಡಿದನು. ಹಾಗ ಯೋ ಪಾಂಡವ
ಭಿೋಮಸ ೋನನು ನೊರಕೊೆ ಹ ಚುಚ ರಥಗಳನೊು ಪ್ದಾತ್ರಗಳನೊು
ಸಂಹರಿಸಿ ಯುದಧದಲ್ಲಿ ಕೌರವ ಸ ೋನ ಯನುು ಸಂತಾಪ್ಗ ೊಳಿಸಿದನು.
ಪ್ರರ್ವಲ್ಲಸುತ್ರಾದದ ಸೊಯಣನಿಂದ ಮತುಾ ಭಿೋಮನಿಂದ ದಹಸಲಪಡುತ್ರಾದದ
ಕೌರವ ಸ ೋನ ಯು ಬ ಂಕ್ತಯಲ್ಲಿ ಹಾಕ್ತದ ಚಮಣದಂತ ಕುಗಿಗಹ ೊೋಯಿತು.
ಭಿೋಮನ ಭಯದಿಂದ ನಡುಗುತ್ರಾದದ ಕೌರವರು ಭಿೋಮನ ೊಡನ
ಯುದಧಮಾಡುವುದನುು ಬಿಟುಿ ಹತುಾ ದಿಕುೆಗಳಲ್ಲಿಯೊ
ಪ್ಲಾಯನಮಾಡತ ೊಡಗಿದರು. ಒಡನ ಯೋ ಚಮಣದ ಕವಚಗಳನುು
ಧರಿಸಿದದ ಐದು ನೊರು ಅನಾರು ಗಂಭಿೋರವಾಗಿ ಶ್ಬಧಮಾಡುತ್ರಾದದ
ರಥಗಳಲ್ಲಿ ಕುಳಿತು ಎಲಿಕಡ ಗಳಿಂದ ಶ್ರವೃಷ್ಠಿಗಳನುು ಸುರಿಸುತಾಾ
ಭಿೋಮನನುು ಆಕರಮಣಿಸಿದರು. ವಿಷ್ುಣವು ಅಸುರರನುು ಹ ೋಗ ೊೋ ಹಾಗ
ಭಿೋಮನು ಗದ ಯಿಂದ ಅವರ ಲಿರನುು ಸಾರಥಿ, ರಥ, ಪ್ತಾಕ , ಧವರ್
ಮಾತು ಆಯುಧಗಳ ಸಹತ ಪ್ುಡಿಪ್ುಡಿಮಾಡಿದನು.
294
ಸಂಹರಿಸಿದನು. ಖ್ಡಗದಿಂದ ವೃಕ್ಷಗಳನುು ತುಂಡರಿಸುವಾಗ ಹ ೋಗ
ಟಪಾ ಟಪಾ ಶ್ಬಧವುಂಟಾಗುವುದ ೊೋ ಹಾಗ ಗದ ಯ ಪ್ರಹಾರದಿಂದ
ಎಲಿಕಡ ಜ ೊೋರಾಗಿ ಶ್ಬಧವು ಕ ೋಳತ ೊಡಗಿತು. ಹೋಗ ಸುಬಲಪ್ುತರನ
ಮೊರುಸಾವಿರ ಉತಾಮ ಕುದುರ ಗಳನುು ಸಂಹರಿಸಿ ಭಿೋಮಸ ೋನನು
ಕುರದಧನಾಗಿ ಇನ ೊುಂದು ರಥವನ ುೋರಿ ರಾಧ ೋಯನನುು ಆಕರಮಣಿಸಿದನು.
ಕಣಣ-ಸಾತಾಕ್ತಯರ ಯುದಧ
ಭಿೋಮಸ ೋನನ ರಥದ ಕಡ ತ್ರರುಗಿದ ಕಣಣನನುು ಸಾತಾಕ್ತಯು
ಭಿೋಮಸ ೋನನ ಪಾಷ್ಠಣಣಗರಹಣ ಕಾಯಣವನುು ಮಾಡುತ್ರಾದುದದರಿಂದ
ಆಕರಮಣಿಸಿದನು. ಅವನ ಶ್ರಗಳಿಂದ ಚ ನಾುಗಿ ಪ್ರಹರಿಸಲಪಟಿ ಕಣಣನು
295
ಸಾತಾಕ್ತಯನ ುೋ ಆಕರಮಣಿಸಿದನು. ಸವಣಧನಿವಗಳಲ್ಲಿ ಶ ರೋಷ್ಿರಾಗಿದದ
ಅವರಿಬಬರು ಮನಸಿವಗಳ ಅನ ೊಾೋನಾರನುು ಎದುರಿಸಿ ವಿಚಿತರ
ಶ್ರಗಳನುು ಪ್ರರ್ೋಗಿಸುತಾಾ ಪ್ರಕಾಶ್ಸುತ್ರಾದದರು.
296
ಹಂದ ಂದೊ ನ ೊೋಡಿರದ ಮತುಾ ಕ ೋಳಿರದ ರಿೋತ್ರಯ ಯುದಧವು
ಪಾರರಂಭವಾಯಿತು.
297
ಪ್ರಸಪರರನುು ವಧಿಸಲು ಬಯಸಿದ ಆ ಕ್ಷತ್ರರಯರು ಸಮರದಲ್ಲಿ
ಪ್ರಸಪರರನುು ದ ವೋಷ್ಠಸುತಾಾ ಅನ ೊಾೋನಾರನುು ಸಂಹರಿಸತ ೊಡಗಿದರು.
ಎಲ ಿಡ ಯಲ್ಲಿಯೊ ರಥಸಮೊಹಗಳು, ಅಶ್ವಸಮೊಹಗಳು,
ಪ್ದಾತ್ರಸಮೊಹಗಳು ಮತುಾ ಗರ್ಸಮೊಹಗಳು ಪ್ರಸಪರರ ೊಂದಿಗ
ಕಾದಾಡುತ್ರಾದದವು. ಅತಾಂತ ದಾರುಣವಾಗಿದದ ಆ ಸಂಗಾರಮದಲ್ಲಿ
ಗದ ಗಳು, ಪ್ರಿರ್ಗಳು, ಕಣಪ್ಗಳು, ಪಾರಸ, ಭಿಂಡಿಪಾಲ, ಭುಶ್ುಂಡಿಗಳು
ಎಲಿಕಡ ಬಿೋಳುತ್ರಾರುವುದು ಕಾಣುತ್ರಾತುಾ. ಮಿಡತ ಗಳ ೋಪಾದಿಯಲ್ಲಿ
ಎಲಿಕಡ ಶ್ರವೃಷ್ಠಿಗಳಾಗುತ್ರಾದದವು. ಸಮರದಲ್ಲಿ ಆನ ಗಳು ಆನ ಗಳನುು,
ಕುದುರ ಗಳು ಕುದುರ ಗಳನುು, ರಥಿಗಳು ರಥಿಗಳನುು, ಪ್ದಾತ್ರಗಳು
ಪ್ದಾತ್ರಸಂರ್ಗಳನುು, ಕುದುರ ಗಳು ಕುದುರ ಸಂರ್ಗಳನುು ಎದುರಿಸಿ
ಪ್ರಸಪರರನುು ವಧಿಸುತ್ರಾದದವು. ಪ್ದಾತ್ರಗಳು ಆನ -ರಥಗಳನೊು,
ಶ್ೋರ್ರವಾಗಿ ಚಲ್ಲಸುತ್ರಾದದ ಆನ ಗಳು ಆನ -ರಥ-ಕುದುರ ಗಳನೊು
ಮದಣನಮಾಡುತ್ರಾದದವು. ಶ್ ರರು ಬಿೋಳುತ್ರಾರುವುದರಿಂದ ಮತುಾ
ಪ್ರಸಪರರನುು ಕೊಗಿ ಕರ ಯುವುದರಿಂದ ಆ ರಣಾಂಗಣವು ಪ್ಶ್ುಗಳ
ವಧಾಸಾಾನದಂತ ಬಹುಘೊೋರವಾಗಿ ಕಾಣುತ್ರಾತುಾ. ರಕಾದಿಂದ
ವಾಾಪ್ಾವಾಗಿದದ ಆ ರಣಭೊಮಿಯು ವಷಾಣಕಾಲದ ಕ ಂಪ್ುಬಣಣದ
ಶ್ಕರಗ ೊೋಪ್ಗಣಗಳಿಂದ ವಾಾಪ್ಾವಾದ ಭೊಮಿಯಂತ ಹ ೊಳ ಯುತ್ರಾತುಾ.
ಶಾಾಮಲವಣಣದ ಯುವತ್ರರ್ಬಬಳು ಕುಂಕುಮದ ಹೊವಿನ
298
ಬಣಣದಿಂದ ರಂಜಿತವಾದ ಬಿಳಿಯ ವಸರವನುುಟ್ಟಿರುವಂತ ರಣರಂಗವು
ಪ್ರಕಾಶ್ಸುತ್ರಾತುಾ. ಮಾಂಸ-ರಕಾಗಳಿಂದ ಚಿತ್ರರತವಾದ
ಸುವಣಣಕುಂಬದಂತ ತ ೊೋರುತ್ರಾತುಾ. ಆ ರಣಭೊಮಿಯಲ್ಲಿ
ಒಡ ದುಹ ೊೋಗಿದದ ಶ್ರಸುಿಗಳ , ತ ೊಡ ಗಳ , ಬಾಹುಗಳ ,
ಕುಂಡಲಗಳ , ಅಂಗದ-ಕ ೋಯೊರಗಳು, ಒಡವ -ವಸರಗಳ ,
ಹಾರಗಳ , ಧನಿವಗಳ ಶ್ರಿೋರಗಳ , ಕವಚಗಳ , ಪ್ತಾಕ ಗಳ ರಾಶ್
ರಾಶ್ಯಾಗಿ ಬಿದಿದದದವು. ಆನ ಗಳು ಆನ ಗಳನುು ಆಕರಮಣಿಸಿ ದಂತದ
ತುದಿಗಳಿಂದ ಇರಿಯುತ್ರಾದದವು. ದಂತಗಳ ಆಘ್ರತಕ ೊೆಳಗಾಗಿ ಆನ ಗಳ
ಅಂಗಾಂಗಗಳಿಂದ ರಕಾವು ಸ ೊೋರಿ ತ ೊೋಯಿಸುತ್ರಾರಲು ಅವುಗಳು
ಗ ೈರಿಕಾದ ಧಾತುಗಳಿಂದ ಕೊಡಿದ ಚಿಲುಮಗಳನುುಳು ಪ್ವಣತಗಳಂತ
ತ ೊೋರುತ್ರಾದದವು. ಮಾವುಟಗರಿಂದ ಪ್ರಹರಿಸಲಪಟಿ ತ ೊೋಮರಗಳನುು
ಅನ ೋಕ ಆನ ಗಳು ಸ ೊಂಡಿಲುಗಳಲ್ಲಿ ಹಡಿದು ಅತ್ರಾತಾ ಸಂಚರಿಸುತ್ರಾದದವು.
ಇನುು ಇತರ ಆನ ಗಳು ಅವುಗಳನುು ಮುರಿದುಹಾಕುತ್ರಾದದವು.
ನಾರಾಚಗಳಿಂದ ಕವಚಗಳನುು ಕಳ ದುಕ ೊಂಡಿದದ ಉತಾಮ ಆನ ಗಳು
ಹ ೋಮಂತಋತುವಿನಲ್ಲಿ ಮೋಡಗಳಿಲಿದ ಪ್ವಣತಗಳಂತ
ಪ್ರಕಾಶ್ಸುತ್ರಾದದವು. ಕನಕಪ್ುಂಖ್ಗಳುಳು ಶ್ರಗಳಿಂದ ಚುಚಚಲಪಟಿ
ಉತಾಮ ಆನ ಗಳು ಕ ೊಳಿುಗಳ ಬ ಂಕ್ತಯಿಂದ ಪ್ರದಿೋಪ್ಾವಾದ
ಪ್ವಣತಗಳಂತ ತ ೊೋರುತ್ರಾದದವು. ಇನುು ಕ ಲವು ಆನ ಗಳು ಶ್ತುರಪ್ಕ್ಷದ
299
ಆನ ಗಳಿಂದ ಗಾಯಗ ೊಂಡು ರ ಕ ೆಗಳುಳು ಪ್ವಣತಗಳಂತ
ರಣರಂಗದಲ್ಲಿ ಬಿದಿದದದವು. ಇತರ ಆನ ಗಳು ಶ್ರಪ್ರಹಾರಗಳಿಂದ
ಆತಣರಾಗಿ, ಗಾಯಗಳಿಂದ ಪ್ತೋಡಿತರಾಗಿ ಓಡಿಹ ೊೋಗಿ
ದಂತಮಧಾವನೊು ಕುಂಬಸಾಳಗಳನೊು ಒರ ಗ ೊಟುಿ ಭೊಮಿಯ ಮೋಲ
ಬಿೋಳುತ್ರಾದದವು. ಇನೊು ಇತರ ಆನ ಗಳು ಸಿಂಹಗಳಂತ ಗಜಿಣಸುತಾಾ
ಭ ೈರವವಾಗಿ ಕೊಗನಿುಡುತ್ರಾದದವು. ಅನ ೋಕ ಆನ ಗಳು ಅಲಿಲ್ಲಿ ಓಡಿ
ಸುತುಾವರ ಯುತ್ರಾದದರು. ಇತರ ಆನ ಗಳು ನರಳುತ್ರಾದದವು.
300
ಸುತ್ರಾಕ ೊಳುುತ್ರಾದದವು, ಕುಣಿಯುತ್ರಾದದವು, ಹಾರುತ್ರಾದದವು ಮತುಾ ಪ್ುನಃ
ಕ ಳಕ ೆ ಬಿೋಳುತ್ರಾದದವು. ನಡುಗುತ್ರಾದುದ ಸಹಸಾರರು ತ ೊೋಳುಗಳು ಆ
ರಣಾಂಗಣದಲ್ಲಿ ತುಂಬಿಹ ೊೋಗಿದದವು. ಕ ಲವು ಭುರ್ಗಳು ಐದು
ಹ ಡ ಗಳ ಸಪ್ಣಗಳಂತ ಮಹಾವ ೋಗದಿಂದ ಮುಂದ ಹ ೊೋಗುತ್ರಾದದವು.
ಸಪ್ಣ ಶ್ರಿೋರಗಳಂತ್ರದದ ಚಂದನ ಚಚಿಣತ ರಕಾದಿಂದ ನ ನ ದುಹ ೊೋಗಿದದ
ತ ೊೋಳುಗಳು ಸುವಣಣಮಯ ಧವರ್ಗಳಂತ ಕಾಣುತ್ರಾದದವು. ಎಲಿ
ದಿಕುೆಗಳಲ್ಲಿ ಈ ರಿೋತ್ರ ಘೊೋರ ಸಂಕುಲ ಯುದಧವು ನಡ ಯುತ್ರಾರಲು
ಯಾರು ಯಾರ ಂದು ತ್ರಳಿಯಲಾರದ ೋ ಕೌರವರು ಪ್ರಸಪರರನ ುೋ
ಕ ೊಲುಿತ್ರದ
ಾ ದರು. ಶ್ಸರಗಳು ಬಿೋಳುತ್ರಾದದ ಆ ಸಂಕುಲಯುದಧದಿಂದ
ರಣಭೊಮಿಯ ಮೋಲ ದದ ಧೊಳಿನಿಂದಾಗಿ ಕತಾಲ ಯು ಆವರಿಸಲು
ಕೌರವಯಾಣರು ಶ್ತುರಗಳಾಾರು ಎನುುವುದು ತ್ರಳಿಯುತಾಲ ೋ ಇರಲ್ಲಲಿ.
301
ಮಜ ಾಗಳ ೋ ಕ ಸರಾಗಿ ಹರಿಯುತ್ರಾದದವು. ಯಮಸಾದನಕ ೆ
ಕ ೊಂಡ ೊಯುಾತ್ರಾದದ ಆ ಘೊೋರರೊಪ್ತೋ ನದಿಗಳು ಅದರಲ್ಲಿ ಬಿದದವರನುು
ಮುಳುಗಿಸಿಬಿಡುತ್ರಾದದವು ಮತುಾ ಕ್ಷತ್ರರಯರಲ್ಲಿ
ಭಯವನುುಂಟುಮಾಡುತ್ರಾದದವು. ಅಲಿಲ್ಲಿ ಮಾಂಸಾಶ್ೋ ಪಾರಣಿಗಳ
ಕೊಗುವಿಕ ಯಿಂದ ಪ ರೋತರಾರ್ನ ಪ್ಟಿಣಕ ೆ ಸಮಾನವಾಗಿದುದ
ಘೊೋರವಾಗಿ ಕಾಣುತ್ರಾತುಾ.
302
ಗ ೊೋತರಗಳನೊು ಹ ೋಳಿಕ ೊಳುುತ್ರಾದದರು. ಹೋಗ ಹ ೋಳಿಕ ೊಳುುತಾಾ ಅಲ್ಲಿ
ಅನ ೋಕ ರ್ೋಧರು ಶ್ಕ್ತಾ-ತ ೊೋಮರ-ಪ್ಟ್ಟಿಶ್ಗಳಿಂದ ಪ್ರಸಪರರನುು
ಸಂಹರಿಸುತ್ರಾದದರು. ಹಾಗ ಸುದಾರುಣವಾದ ಘೊೋರರೊಪ್ತೋ ಯುದಧವು
ನಡ ಯುತ್ರಾರಲು ಕೌರವಿೋ ಸ ೋನ ಯು ಸಾಗರದಲ್ಲಿ ಒಡ ದು ಹ ೊೋದ
ನೌಕ ಯಂತ ವಾಾಕುಲಗ ೊಂಡಿತು.
ಅರ್ುಣನ-ಸಂಶ್ಪ್ಾಕರ ಯುದಧ
ಕ್ಷತ್ರರಯರು ಮುಳುಗಿಹ ೊೋಗಿದದ ಆ ಯುದಧವು ನಡ ಯುತ್ರಾರಲು
ಯುದಧದಲ್ಲಿ ಗಾಂಡಿೋವದ ಮಹಾಘೊೋಷ್ವು ಕ ೋಳಿಬಂದಿತು. ಪಾಂಡವ
ಅರ್ುಣನನು ಸಂಶ್ಪ್ಾಕರು, ಕ ೊೋಸಲರು ಮತುಾ ನಾರಾಯಣ
ಸ ೋನ ಗಳ ಂದಿಗ ಕದನವಾಡುತ್ರಾದದನು. ರ್ಯವನುು ಬಯಸುತ್ರಾದದ
ಸಂಶ್ಪ್ಾಕರಾದರ ೊೋ ಕುರದಧರಾಗಿ ಪಾಥಣನ ಮೋಲ ಎಲಿಕಡ ಗಳಿಂದ
ಶ್ರವೃಷ್ಠಿಯನುು ಸುರಿಸುತ್ರಾದದರು. ಆ ಶ್ರವೃಷ್ಠಿಯನುು ಸಹಸಿಕ ೊಂಡು
ಪಾಥಣನು ಸಂಹರಿಸುತಾಾ ಸ ೋನ ಗಳ ಒಳಹ ೊಕೆನು. ಶ್ಲಾಶ್ತ
ಕಂಕಪ್ತರಗಳಿಂದ ರಥಸ ೋನ ಯನುು ನಿಗರಹಸಿ ಪಾಥಣನು ರಣದಲ್ಲಿ
ಸುಶ್ಮಣನ ಬಳಿಸಾರಿದನು. ಸುಶ್ಮಣನು ಅರ್ುಣನನ ಮೋಲ
ಶ್ರವಷ್ಣಗಳನುು ಸುರಿಸಿದನು. ಹಾಗ ಯೋ ಸಂಶ್ಪ್ಾಕರೊ ಕೊಡ
ಪಾಥಣನನುು ಸಮರದಲ್ಲಿ ಎದುರಿಸಿದರು. ಸುಶ್ಮಣನಾದರ ೊೋ ಆಗ
303
ಪಾಥಣನನುು ಒಂಭತುಾ ಆಶ್ುಗಗಳಿಂದ ಹ ೊಡ ದು ಮುರು
ಬಾಣಗಳಿಂದ ರ್ನಾದಣನನ ಬಲಭುರ್ವನುು ಪ್ರಹರಿಸಿದನು.
ಅನಂತರ ಇನ ೊುಂದು ಭಲಿದಿಂದ ಪಾಥಣನ ಧವರ್ಕ ೆ ಹ ೊಡ ದನು.
ವಿಶ್ವಕಮಣನಿಂದಲ ೋ ಧವರ್ದಲ್ಲಿ ನಿಮಿಣತನಾಗಿದದ ವಾನರವರ
ಹನುಮಂತನು ಎಲಿರನೊು ಭಯಗ ೊಳಿಸುತಾಾ ಜ ೊೋರಾಗಿ
ಗಜಿಣಸಿದನು. ಕಪ್ತಯ ಆ ಗರ್ಣನ ಯನುು ಕ ೋಳಿ ಕೌರವ ಸ ೋನ ಯು
ತುಂಬಾ ಭಯಗ ೊಂದು ತತಾರಿಸಿ ಮೊರ್ ಣಗ ೊಂದಿತು. ನಿಶ ಚೋಷ್ಿವಾಗಿ
ನಿಂತ್ರದದ ಕೌರವ ಸ ೋನ ಯು ನಾನಾಪ್ುಷ್ಪಗಳಿಂದ ಸಮೃದಧವಾಗಿದದ
ಚ ೈತರರಥ ವನದಂತ ಯೋ ಶ ೋಭಿಸಿತು. ಪ್ುನಃ ಎಚ ಚತಾ ಕೌರವ
ರ್ೋಧರು ಮೋಡಗಳು ಪ್ವಣತವನುು ಹ ೋಗ ೊೋ ಹಾಗ ಅರ್ುಣನನನುು
ಬಾಣಗಳಿಂದ ಅಭಿಷ ೋಚಿಸಿದರು. ಎಲಿರೊ ಪಾಂಡವನನುು
ಸುತುಾವರ ದರು. ಅವರು ಅರ್ುಣನನ ಕುದುರ ಗಳನೊು,
ರಥಚಕರಗಳನೊು, ರಥದ ಈಷಾದಂಡವನೊು ಹಡಿದು
ಬಲವನುುಪ್ರ್ೋಗಿಸಿ ತಡ ದರು ಮತುಾ ಸಿಂಹನಾದಗ ೈದರು.
304
ಆನ ಯು ಮಾವಟ್ಟಗನನುು ಕ ಳಕ ೆ ಹಾಕ್ತಬಿಡುವಂತ ತನ ುರಡು
ತ ೊೋಳುಗಳನೊು ಬಲವಾಗಿ ಒದರುತಾಾ ಅವರ ಲಿರನೊು ಕ ಳಕ ೆ
ಬಿೋಳಿಸಿದನು. ಆಗ ರಣದಲ್ಲಿ ಆ ಮಹಾರಥರು ಸುತುಾವರ ದು ರಥವನುು
ಹಡಿದುಕ ೊಂಡಿದುದನೊು ಕ ೋಶ್ವನನುು ಆಕರಮಣಿಸಿದುದನೊು ನ ೊೋಡಿ
ಕುರದಧನಾದ ಪಾಥಣನು ಅನ ೋಕ ರಥಾರೊಢರನೊು ಪ್ದಾತ್ರಗಳನೊು
ಸಂಹರಿಸಿ ಕ ಳಗುರುಳಿಸಿದನು. ಅನತ್ರದೊರದಲ್ಲಿಯೋ ಇದದ ರ್ೋಧರನುು
ಹತ್ರಾರದಿಂದಲ ೋ ಪ್ರಹರಿಸಬಹುದಾದ ಬಾಣಗಳಿಂದ ಅಚಾೆದಿಸುತಾಾ
ಸಮರದಲ್ಲಿ ಅರ್ುಣನನು ಕ ೋಶ್ವನಿಗ ಇಂತ ಂದನು:
305
ನಾಗಾಸರವನುು ಪ್ರರ್ೋಗಿಸುತಾಾ ಅವರ ಪಾದಗಳನುು ಬಂಧಿಸಿಬಿಟಿನು.
ರಣದಲ್ಲಿ ಪಾಥಣನು ಶ್ತುರಗಳ ಪ್ದಬಂಧಗ ೈದನು. ಪಾಂಡವನ
ಪ್ದಬಂಧದಿಂದ ಕಟಿಲಪಟಿ ಅವರು ಲ ೊೋಹದ
ಮೊತ್ರಣಗಳ ೋಪಾದಿಯಲ್ಲಿ ನಿಶ ಚೋಷ್ಿರಾಗಿ ನಿಂತುಬಿಟಿರು.
ನಿಶ ಚೋಷ್ಿರಾಗಿರುವ ರ್ೋಧರನುು ಪಾಂಡುನಂದನನು ಹಂದ ಇಂದರನು
ದ ೈತಾ ತಾರಕನ ವಧ ಯ ಸಮರದಲ್ಲಿ ಹ ೋಗ ೊೋ ಹಾಗ ವಧಿಸಿದನು.
ಸಮರದಲ್ಲಿ ವಧಿಸಲಪಡುತ್ರಾರುವ ಅವರು ಆ ಉತಾಮ ರಥವನುು ಬಿಟುಿ
ತಮಮಲ್ಲಿದದ ಸವಣ ಆಯುಧಗಳನುು ಅರ್ುಣನನ ಮೋಲ ಪ್ರರ್ೋಗಿಸ
ತ ೊಡಗಿದರು. ಸ ೋನ ಯು ಬಂಧಿಸಲಪಟ್ಟಿರುವುದನುು ನ ೊೋಡಿದ
ಸುಶ್ಮಣನು ತವರ ಮಾಡಿ ಸೌಪ್ಣಾಣಸರವನುು ಪ್ರರ್ೋಗಿಸಿದನು. ಆಗ
ಗರುಡಗಳು ಮೋಲ ರಗಿ ಭುರ್ಂಗಗಳನುು ಭಕ್ಷ್ಸತ ೊಡಗಿದವು. ಆ
ಗರುಡರನುು ಕಂಡ ನಾಗಗಳು ಪ್ಲಾಯನಗ ೈದವು. ಮೋಡಗಳಿಂದ
ವಿಮುಕಾನಾಗಿ ಭಾಸೆರನು ಪ್ರಜ ಗಳನುು ತಾಪ್ಗ ೊಳಿಸುವಂತ ಅವನ
ಸ ೋನ ಯು ಪ್ದಬಂಧದಿಂದ ವಿಮುಕಾವಾಯಿತು. ವಿಮುಕಾರಾದ ಆ
ರ್ೋಧರು ಫಲುಗನನ ರಥದ ಮೋಲ ಬಾಣಸಂರ್ಗಳನೊು
ಶ್ಸರಸಂರ್ಗಳನೊು ಪ್ರರ್ೋಗಿಸಿದರು. ಆ ಮಹಾಸರಮಯಿೋ
ವೃಷ್ಠಿಯನುು ಶ್ರವೃಷ್ಠಿಗಳಿಂದ ನಿರಸನಗ ೊಳಿಸಿ ಅರ್ುಣನನು
ರ್ೋಧರನುು ಸಂಹರಿಸತ ೊಡಗಿದನು. ಆಗ ಸುಶ್ಮಣನು ಆನತಪ್ವಣ
306
ಬಾಣದಿಂದ ಅರ್ುಣನನ ಹೃದಯವನುು ಪ್ರಹರಿಸಿ ಅನಾ ಮೊರು
ಶ್ರಗಳಿಂದ ಅವನನುು ಹ ೊಡ ದನು. ಗಾಢವಾಗಿ ಪ್ಹರಿಸಲಪಟಿ
ಅರ್ುಣನನು ವಾಥಿತನಾಗಿ ರಥದಲ್ಲಿಯೋ ಕುಸಿದು ಕುಳಿತುಕ ೊಂಡನು.
307
ಸಂಶ್ಪ್ಾಕರು ಪ್ುನಃ ಧನಂರ್ಯನುು ಸುತುಾವರ ದರು. ಅಲ್ಲಿ ಕೌರವರ
ಮತುಾ ಕ್ತರಿೋಟ್ಟಯ ನಡುವ ಮಹಾ ಯುದಧವು ನಡ ಯಿತು.
ಕೃಪ್-ಶ್ಖ್ಂಡಿಯರ ಯುದಧ
ಸಮುದರದಲ್ಲಿ ಒಡ ದುಹ ೊೋದ ನೌಕ ಯಂತ ಕೌರವ ಸ ೈನಾವು
ಪಾಂಡುಪ್ುತರರ ಭದದಿಂದ ಪ್ತೋಡಿತರಾಗಿ ನಾಶ್ಗ ೊಳುುತ್ರಾರುವುದನುು
ನ ೊೋಡಿ ಕೃತವಮಣ, ಕೃಪ್, ದೌರಣಿ, ಸೊತಪ್ುತರ, ಉಲೊಕ, ಸೌಬಲ,
ಸಹ ೊೋದರರ ೊಡನ ರಾಜಾ ದುರ್ೋಣಧನ ಇವರು ಶ್ೋರ್ರವಾಗಿ
ಮುಂದ ಹ ೊೋಗಿ ತಮಮ ಸ ೈನಾವನುು ಉದಧರಿಸಲು ಪ್ರಯತ್ರುಸುತ್ರಾದದರು.
ಆಗ ಮುಹೊತಣಕಾಲ ಹ ೋಡಿಗಳಿಗ ಭಯವನುುಂಟುಮಾಡುವ ಮತುಾ
ಶ್ ರರ ಹಷ್ಣವನುು ಹ ಚಿಚಸುವ ಅತ್ರೋವ ಯುದಧವು ನಡ ಯಿತು.
ಕೃಪ್ನು ಪ್ರರ್ೋಗಿಸಿದ ಶ್ವಣವಷ್ಣಗಳು ಮಿಡತ ಗಳ
ಗುಂಪ್ುಗಳ ೋಪಾದಿಯಲ್ಲಿ ಸೃಂರ್ಯರನುು ಸಂಪ್ೊಣಣವಾಗಿ
ಮುಚಿಚಬಿಟ್ಟಿತು. ಆಗ ಕುರದಧನಾದ ಶ್ಖ್ಂಡಿಯು ತವರ ಮಾಡಿ ಬಂದು
ಕೃಪ್ನ ಸುತಾಲೊ ಶ್ರವಷ್ಣಗಳನುು ಸುರಿಸಿದನು. ಕೃಪ್ನು ಆ
ಶ್ರವಷ್ಣವನುು ನಿರಸನಗ ೊಳಿಸಿ ಕುರದಧನಾಗಿ ಹತುಾ ಶ್ರಗಳಿಂದ
ಶ್ಖ್ಂಡಿಯನುು ಪ್ರಹರಿಸಿದನು. ಆಗ ಕುಪ್ತತನಾದ ಶ್ಖ್ಂಡಿಯು
ಯುದಧದಲ್ಲಿ ಕಂಕಪ್ತರಗಳಿದದ ಏಳು ಜಿಹಮಗ ಶ್ರಗಳಿಂದ ಕೃಪ್ನನುು
308
ಹ ೊಡ ದನು. ತ್ರೋಕ್ಷ್ಣ ಶ್ರಗಳಿಂದ ಅತ್ರಯಾಗಿ ಗಾಯಗ ೊಂಡ ಕೃಪ್ನು
ಶ್ಖ್ಂಡಿಯನುು ಅಶ್ವ-ಸೊತ-ರಥಗಳಿಂದ ವಿಹೋನನಾುಗಿ ಮಾಡಿದನು.
ಕುದುರ ಗಳು ವಧಿಸಲಪಡಲು ಶ್ಖ್ಂಡಿಯು ರಥದಿಂದ ಕ ಳಕ ೆ ಧುಮುಕ್ತ
ಬಲವತಾಾದ ಖ್ಡಗ ಗುರಾಣಿಗಳನುು ಹಡಿದು ಕೃಪ್ನ ಬಳಿ ನುಗಿಗದನು.
ಸಮರದಲ್ಲಿ ಹಾಗ ನುಗಿಗಬರುತ್ರಾದದ ಶ್ಖ್ಂಡಿಯನುು ಕೊಡಲ ೋ ಕೃಪ್ನು
ಸನುತಪ್ವಣ ಶ್ರಗಳಿಂದ ಮುಚಿಚಬಿಟಿನು. ಅದ ೊಂದು
ಅದುಭತವಾಗಿತುಾ. ಆಗ ರಣದಲ್ಲಿ ಶ್ಖ್ಂಡಿಯು ನಿಶ ಚೋಷ್ಿನಾಗಿ
ನಿಂತುಬಿಟಿನು.
309
ಆಗ ಯುದಧದಲ್ಲಿ ಕೃಪ್ನು ಶ್ಖ್ಂಡಿಯನುು ದಹಸಿಬಿಡುವನ ೊೋ
ಎನುುವಂತ ತವರ ಮಾಡಿ ಬಾಣಗಳನುು ಪ್ರರ್ೋಗಿಸುತ್ರಾದದನು.
ಎಲಿಕಡ ಗಳಿಂದ ಕೃಪ್ನು ಪ್ರರ್ೋಗಿಸುತ್ರಾದದ ಹ ೋಮಭೊಷ್ಠತ
ಬಾಣಗಳನುು ಶ್ಖ್ಂಡಿಯು ಕತ್ರಾಯನುು ಪ್ುನಃ ಪ್ುನಃ ತ್ರರುಗಿಸುತಾಾ
ಕತಾರಿಸಿ ಹಾಗುತ್ರಾದದನು. ಆಗ ಗೌತಮನು ಪಾಷ್ಣತನ ಶ್ತಚಂದರ
ಗುರಾಣಿಯನುು ಬ ೋಗನ ೋ ಸಾಯಕಗಳಿಂದ ಧವಂಸಗ ೊಳಿಸಿದನು. ಆಗ
ಅಲ್ಲಿದದ ರ್ನರು ಗಟ್ಟಿಯಾಗಿ ಕೊಗಿಕ ೊಂಡರು. ರ ೊೋಗಿಯು
ಮೃತುಾಮುಖ್ನಾಗುವಂತ ಕೃಪ್ನ ವಶ್ನಾಗಿದದ ಶ್ಖ್ಂಡಿಯು
ಖ್ಡಗಹಸಾನಾಗಿಯೋ ಅವನ ಕಡ ನುಗಿಗ ಹ ೊೋದನು.
310
ಬಾಣಗಳಿಂದ ಯುಕಾವಾಗಿದದ ಕೃಪ್ನ ಧನುಸಿನುು ಕತಾರಿಸಿ, ಶ್ರದಿಂದ
ಸಾರಥಿಯ ಮಮಣಸಾಳಗಳನುು ಗಾಢವಾಗಿ ಪ್ರಹರಿಸಿದನು. ಆಗ
ಕುರದಧನಾದ ಗೌತಮನಾದರ ೊೋ ದೃಢವಾದ ಹ ೊಸ ಧನುಸಿನುು
ಹಡಿದು ಮೊವತುಾ ಬಾಣಗಳಿಂದ ಸುಕ ೋತುವಿನ ಮಮಣಸಾಾನಗಳಲ್ಲಿ
ಪ್ರಹರಿಸಿದನು. ಸುಕ ೋತುವು ಸವಾಣಂಗಗಳಲ್ಲಿ ವಿಹವಲ್ಲತನಾಗಿ
ಭೊಕಂಪ್ದ ಸಮಯದಲ್ಲಿ ವೃಕ್ಷಗಳು ಅಳಾುಡುವಂತ ತನು ಉತಾಮ
ರಥದಲ್ಲಿ ತರತರನ ನಡುಗಿದನು. ಹೋಗ ನಡುಗುತ್ರಾದದ ಅವನ
ಕಾಯದಿಂದ ಪ್ರರ್ವಲ್ಲತ ಕುಂಡಲಗಳನುುಳು ಮತುಾ ಕ್ತರಿೋಟದಿಂದ
ಶ ೋಭಿಸುತ್ರಾದದ ಶ್ರವನುು ಕೃಪ್ನು ಕ್ಷುರಪ್ರದಿಂದ ಕ ಡವಿದನು. ಗಿಡುಗವು
ಕ ೊಂಡ ೊಯುಾತ್ರಾದದ ಮಾಂಸದತುಂಡು ಕ ಳಕ ೆ ಬಿೋಳುವಂತ ಶ್ೋರ್ರವಾಗಿ
ಸುಕ ೋತುವಿನ ಶ್ರವು ಭೊಮಿಯ ಮೋಲ ಬಿೋಳಲು, ಅವನ ಕಾಯವು
ಕ ಳಗ ಬಿದಿದತು. ಸುಕ ೋತುವು ಹತನಾಗಲು ಅವನ ಪ್ದಾನುಗರು
ಭಯಗ ೊಂಡು ಗೌತಮನನುು ಸಮರದಲ್ಲಿ ಬಿಟುಿ ಹತುಾ
ದಿಕುೆಗಳಲ್ಲಿಯೊ ಓಡಿ ಹ ೊೋದರು.
ಕೃತವಮಣ-ಧೃಷ್ಿದುಾಮುರ ಯುದಧ
ಮಹಾಬಲ ಕೃತವಮಣನಾದರ ೊೋ ಸಮರದಲ್ಲಿ ಪಾಷ್ಣತ
ಧೃಷ್ಿದುಾಮುನನುು ತಡ ದು “ನಿಲುಿ! ನಿಲುಿ!” ಎಂದು ಹ ೋಳಿದನು. ಆಗ
311
ಮಾಂಸದತುಂಡಿಗ ಎರಡು ಗಿಡುಗಗಳು ಕಾಳಗವಾಡುವಂತ ವೃಷ್ಠಣ-
ಪಾಷ್ಣತರ ನಡುವ ರಣದಲ್ಲಿ ತುಮುಲ ಯುದಧವು ನಡ ಯಿತು.
ಧೃಷ್ಿದುಾಮುನಾದರ ೊೋ ಹಾದಿಣಕಾನನುು ಒಂಭತುಾ ಶ್ರಗಳಿಂದ
ವಕ್ಷಃಸಾಳದಲ್ಲಿ ಪ್ರಹರಿಸಿ ಕುರದಧನಾಗಿ ಹೃದಿಕಾತಮರ್ನನುು ಪ್ತೋಡಿಸಿದನು.
ಕೃತವಮಣನಾದರ ೊೋ ಪಾಷ್ಣತನಿಂದ ದೃಢವಾಗಿ ಪ್ರಹರಿಸಲಪಟುಿ
ಸಾಯಕಗಳಿಂದ ಪಾಷ್ಣತನನುು – ಅವನ ರಥ, ಕುದುರ ಗಳ ಂದಿಗ –
ಮುಚಿಚಬಿಟಿನು. ರಥದ ೊಡನ ಮುಚಿಚಹ ೊೋಗಿದದ ಧೃಷ್ಿದುಾಮುನು
ಮಳ ಗಾಲದ ಪಾರರಂಭದಲ್ಲಿ ಮೋರ್ಗಳಿಂದ ಪ್ರಿಚಚನು ಭಾಸೆರನಂತ
ಕಾಣದಂತಾದನು. ಗಾಯಗ ೊಂಡಿದದ ಧೃಷ್ಿದುಾಮುನು ಕನಕಭೊಷ್ಣ
ಶ್ರಗಳಿಂದ ಕೃತವಮಣನ ಬಾಣಗಣಗಳನುು ನಿರಸನಗ ೊಳಿಸಿ ಪ್ುನಃ
ಕಾಣಿಸಿಕ ೊಂಡನು. ಆಗ ಸ ೋನಾನಾಯಕ ಧೃಷ್ಿದುಾಮುನು ಕುರದಧನಾಗಿ
ಕೃತವಮಣನ ಬಳಿಸಾರಿ ಅವನ ಮೋಲ ದಾರುಣ ಶ್ಸರವೃಷ್ಠಿಯನುು
ಸುರಿಸಿದನು. ಯುದಧದಲ್ಲಿ ತನು ಮೋಲ ನಿರಂತರವಾಗಿ ಬಿೋಳುತ್ರಾದದ ಆ
ಶ್ಸರವೃಷ್ಠಿಯನುು ಹಾದಿಣಕಾನು ಅನ ೋಕ ಸಹಸರ ಶ್ರಗಳಿಂದ ಕೊಡಲ ೋ
ನಾಶ್ಗ ೊಳಿಸಿದನು. ಯುದಧದಲ್ಲಿ ಎದುರಿಸಲಸಾಧಾ ಶ್ಸರವೃಷ್ಠಿಯನುು
ನಾಶ್ಗ ೊಳಿಸಿದುದನುು ಕಂಡು ಪಾಷ್ಣತನು ಕೃತವಮಣನನುು ಪ್ರಹರಿಸಿ
ನಿಲ್ಲಿಸಿದನು. ಮತುಾ ಕೊಡಲ ೋ ಅವನ ಸಾರಥಿಯನುು ಯಮಸಾದನಕ ೆ
ಕಳುಹಸಿದನು. ತ್ರೋಕ್ಷ್ಣ ಭಲಿದಿಂದ ಅವನು ಹತನಾಗಿ ರಥದಿಂದ ಕ ಳಕ ೆ
312
ಬಿದದನು. ಧೃಷ್ಿದುಾಮುನಾದರ ೊೋ ಮಹಾರಥ ಶ್ತುರವನುು ಸಮರದಲ್ಲಿ
ಗ ದುದ ಕೊಡಲ ೋ ಸಾಯಕಗಳಿಂದ ಕೌರವರನುು ತಡ ದನು. ಆಗ ಕೌರವ
ಕಡ ಯ ರ್ೋಧರು ಸಿಂಹನಾದಗ ೈಯುತಾಾ ಧೃಷ್ಿದುಾಮುನನುು
ಆಕರಮಿಸಿದರು. ಆಗ ಯುದಧವು ಮುಂದುವರ ಯಿತು.
ಯುಧಿಷ್ಠಿರ-ಅಶ್ವತಾಾಮರ ಯುದಧ
ಶ ೈನ ೋಯ ಮತುಾ ಶ್ ರ ದೌಪ್ದ ೋಯರಿಂದ ಅಭಿರಕ್ಷ್ತ ಯುಧಿಷ್ಠಿರನನುು
ನ ೊೋಡಿ ದೌರಣಿಯು ಪ್ರಹೃಷ್ಿನಾದನು. ಸವಣಣಪ್ುಂಖ್ ಶ್ಲಾಶ್ತ
ಘೊೋರ ಶ್ರಗಳನುು ಎರಚುತಾಾ ಅಸರಶ್ಕ್ಷಣವನೊು ಹಸಾಾಲಾರ್ವವನೊು
ವಿವಿಧ ಮಾಗಣಗಳನೊು ಪ್ರದಶ್ಣಸುತಾಾ ದೌರಣಿಯು ದಿವಾಾಸರಮಂತ್ರರತ
ಶ್ರಗಳಿಂದ ಆಕಾಶ್ವನ ುೋ ತುಂಬಿಸಿದನು ಮತುಾ ಆ ಅಸರವಿದುವು
ಯುಧಿಷ್ಠಿರನನುು ಸುತುಾವರ ದನು. ದೌರಣಿಯ ಶ್ರಗಳಿಂದ ತುಂಬಿ
ಯಾವುದೊ ತ್ರಳಿಯದಾಯಿತು. ಆ ಯುದಧಭೊಮಿಯು ಎಲಿಕಡ
ಬಾಣಮಯವಾಯಿತು. ಆ ಬಾಣಜಾಲವು ಆಕಾಶ್ದಲ್ಲಿ ನಿಮಿಣಸಿದ
ಸವಣಣಜಾಲವಿಭೊಷ್ಠತ ಚಪ್ಪರದಂತ ಶ ೋಭಿಸಿತು. ರಣದಲ್ಲಿ
ಹ ೊಳ ಯುತ್ರಾರುವ ಬಾಣಜಾಲಗಳಿಂದ ನ ೋಯಲಪಟಿ ಅದು
ನಭಸಾಲದಲ್ಲಿ ಮೋರ್ಗಳ ರ್ಾಯರ್ೋ ಎನುುವಂತ ಕಾಣುತ್ರಾತುಾ. ಆರಿೋತ್ರ
ಬಾಣಗಳು ತುಂಬಿರಲು ಆಕಾಶ್ದಿಂದ ಭೊಮಿಯ ಮೋಲ ಏನೊ
313
ಬಿೋಳುತ್ರಾರಲ್ಲಲಿ. ದ ೊರೋಣಪ್ುತರನ ಹಸಾಲಾರ್ವವನುು ನ ೊೋಡಿ ಅಲ್ಲಿದದ
ಮಹಾರಥರು ವಿಸಿಮತರಾದರು. ಉರಿಯುತ್ರಾರುವ ಭಾಸೆರನಂತ್ರದದ
ಅವನನುು ನ ೊೋಡಲು ಎಲಿ ರಾರ್ರಿಗೊ ಸಾಧಾವಾಗುತ್ರಾರಲ್ಲಲಿ. ಆಗ
ಸಾತಾಕ್ತಯಾಗಲ್ಲೋ ಧಮಣರಾರ್ನಾಗಲ್ಲೋ ಇನೊು ಇತರ ಸ ೋನ ಗಳಾಗಲ್ಲೋ
ತಮಮ ಪ್ರಾಕರಮವನುು ಅವನ ಮುಂದ ತ ೊೋರಿಸಲು ಸಾಧಾವಾಗಲ್ಲಲಿ.
ಸ ೋನ ಗಳು ಹಾಗ ವಧಿಸಲಪಡುತ್ರಾರುವಾಗ ದೌರಪ್ದ ೋಯರು, ಸಾತಾಕ್ತ,
ಧಮಣರಾರ್ ಮತುಾ ಪಾಂಚಾಲರು ಒಟಾಿಗಿ ಮೃತುಾಭಯವನುು
ತ ೊರ ದು ಘೊೋರ ದೌರಣಿಯನುು ಆಕರಮಣಿಸಿದರು.
314
ಶ್ುರತಕಮಣನನುು ಎಂಟು, ಪ್ರತ್ರವಿಂದಾನನುು ಮೊರು, ಶ್ತಾನಿೋಕನನುು
ಒಂಭತುಾ ಮತುಾ ಧಮಣಪ್ುತರನನುು ಏಳು ಶ್ರಗಳಿಂದ ಹ ೊಡ ದನು.
ಅನಂತರ ಇತರ ಶ್ ರರನುು ಎರಡ ರಡು ಬಾಣಗಳಿಂದ ಹ ೊಡ ದು
ನಿಶ್ತ ಶ್ರಗಳಿಂದ ಶ್ುರತಕ್ತೋತ್ರಣಯ ಧನುಸಿನುು ತುಂಡರಿಸಿದನು.
ಕೊಡಲ ೋ ಇನ ೊುಂದು ಧನುಸಿನುು ಎತ್ರಾಕ ೊಂಡು ಶ್ುರತಕ್ತೋತ್ರಣಯು
ದೌರಣಾಯನಿಯನುು ಮೊರರಿಂದ ಮತುಾ ಅನಾ ನಿಶ್ತ ಶ್ರಗಳಿಂದ
ಗಾಯಗ ೊಳಿಸಿದನು. ಆಗ ದೌರಣಿಯು ಶ್ರವಷ್ಣದಿಂದ ಆ ಸ ೋನ ಯನುು
ಮತುಾ ಶ್ರಗಳಿಂದ ನೃಪ್ರನುು ಎಲಿಕಡ ಗಳಲ್ಲಿ ಮುಚಿಚಬಿಟಿನು.
ಅನಂತರ ದೌರಣಿಯು ಪ್ುನಃ ಧಮಣರಾರ್ನ ಧನುಸಿನುು ಕತಾರಿಸಿ
ನಗುತಾಾ ಅವನನುು ಮೊರು ಶ್ರಗಳಿಂದ ಹ ೊಡ ದನು. ಆಗ
ಧಮಣಸುತನು ಇನ ೊುಂದು ಮಹಾಧನುಸಿನುು ಹಡಿದು ಏಳು
ಬಾಣಗಳಿಂದ ದೌರಣಿಯ ಬಾಹುಗಳು ಮತುಾ ಎದ ಗ ಹ ೊಡ ದನು. ಆಗ
ದೌರಣಿಯ ಪ್ರಹರಗಳಿಂದ ಕುರದಧನಾದ ಸಾತಾಕ್ತಯು ತ್ರೋಕ್ಷ್ಣ
ಅಧಣಚಂದರದಿಂದ ಅವನ ಧನುಸಿನುು ಕತಾರಿಸಿ ತುಂಬಾ
ಗಾಯಗ ೊಳಿಸಿದನು. ಧನುಸುಿ ತುಂಡಾದ ದೌರಣಿಯು ಕೊಡಲ ೋ
ಶ್ಕಾಾಯುಧವನುುಪ್ರ್ೋಗಿಸಿ ಶ ೈನ ೋಯನ ಸಾರಥಿಯನುು
ಕ ಳಗುರುಳಿಸಿದನು. ಕೊಡಲ ೋ ಇನ ೊುಂದು ಧನುಸಿನುು ತ ಗ ದುಕ ೊಂಡು
ದ ೊರೋಣಪ್ುತರನು ಶ್ರವಷ್ಣದಿಂದ ಶ ೈನ ೋಯನನುು ಮುಚಿಚಬಿಟಿನು.
315
ರಥಸಾರಥಿಯು ಬಿೋಳಲು ರಣದಲ್ಲಿ ಸಾತಾಕ್ತಯ ಕುದುರ ಗಳು
ದಿಕಾೆಪಾಲಾಗಿ ಓಡಿ ಹ ೊೋದವು.
316
ತಪ್ಸುಿ, ದಾನ, ಮತುಾ ಅಧಾಯನಗಳು ಬಾರಹಮಣನು
ಮಾಡುವ ಕಾಯಣಗಳು. ಧನುಸಿನುು ಬಗಿಗಸುವುದು ಕ್ಷತ್ರರಯನ
ಕಾಯಣ. ಆದರ ನಿೋನು ಮಾತರ ಕರ ಯಿಸಿಕ ೊಳುುವುದಕ ೆ
ಬಾರಹಮಣನಾಗಿರುವ ! ನಿೋನು ನಿಶ್ಚಯವಾಗಿಯೊ ಧಮಣಭರಷ್ಿ
ಬಾರಹಮಣನಾಗಿರುವ ! ಸಮರದಲ್ಲಿ ನಿನು ಕಮಣವನುು ಮಾಡು!
ನಿೋನು ನ ೊೋಡುತ್ರಾರುವಂತ ಯೋ ಯುದಧದಲ್ಲಿ ನಾನು
ಕೌರವರನುು ರ್ಯಿಸುತ ೋಾ ನ !”
317
ಪಾಂಚಾಲಾ, ಚ ೋದಿ-ಕ ೋಕಯರ ೊಂದಿಗ ಸಂವೃತನಾದ ಭಿೋಮಸ ೋನನನುು
ಸವಯಂ ವ ೈಕತಣನನು ಸಾಯಕಗಳಿಂದ ಹ ೊಡ ದು ತಡ ದನು.
ಭಿೋಮಸ ೋನನು ನ ೊೋಡುತ್ರಾದದಂತ ಯೋ ಕಣಣನು ಸಂಕುರದಧನಾಗಿ ಚ ೋದಿ-
ಕರೊಷ್ರನೊು ಮಹಾರಥ ಸೃಂರ್ಯರನೊು ಸಂಹರಿಸಿದನು. ಆಗ
ಭಿೋಮಸ ೋನನು ರಥಸತಾಮ ಕಣಣನನುು ಬಿಟುಿ ಪ್ರರ್ವಲ್ಲಸುತ್ರಾರುವ
ಅಗಿುಯು ಹುಲುಿಮದ ಯನುು ಹ ೊಗುವಂತ ಕೌರವ ಸ ೋನ ಯನುು
ಹ ೊಕೆನು. ಸೊತಪ್ುತರನಾದರ ೊೋ ಸಮರದಲ್ಲಿ ಸಹಸಾರರು ಸಂಖ ಾಗಳಲ್ಲಿ
ಮಹ ೋಷಾವಸ ಪಾಂಚಾಲರನೊು, ಕ ೋಕಯರನೊು, ಸೃಂರ್ಯರನೊು
ಸಂಹರಿಸಿದನು. ಮಹಾರಥ ಪಾಥಣನು ಸಂಶ್ಪ್ಾಕರಲ್ಲಿಯೊ,
ವೃಕ ೊೋದರನು ಕೌರವರಲ್ಲಿಯೊ ಮತುಾ ಹಾಗ ಯೋ ಮಹಾರಥ
ಕಣಣನು ಪಾಂಚಾಲರಲ್ಲಿಯೊ ಅತಾಧಿಕ ಕ್ಷಯವನುುಂಟುಮಾಡಿದರು.
ಪಾವಕನಂತ ಸುಡುತ್ರಾದದ ಆ ಮೊವರಿಂದ ಕ್ಷತ್ರರಯರು
ವಿನಾಶ್ಹ ೊಂದಿದರು.
318
ಕುರದಧನಾಗಿ ನಕುಲನು ಮೊರು ಬಾಣಗಳಿಂದ ಮತುಾ ಸಹದ ೋವನು
ಐದರಿಂದ ದುರ್ೋಣಧನನನುು ಹ ೊಡ ದರು. ದುರ್ೋಣಧನನು
ಸಂಕುರದಧನಾಗಿ ಐದ ೈದು ಶ್ರಗಳಿಂದ ಆ ಇಬಬರು ಭರತಶ ರೋಷ್ಿರ
ವಕ್ಷಸಾಳಗಳನುು ಪ್ರಹರಿಸಿದನು. ಬ ೋರ ಭಲಿಗಳ ರಡರಿಂದ ಆ ಯಮಳರ
ಧನುಸುಿಗಳನುು ಕತಾರಿಸಿ ನಕುೆ ಏಳು ಬಾಣಗಳಿಂದ ಅವರನುು
ಹ ೊಡ ದನು. ಆಗ ಅವರಿಬಬರು ಶ್ ರರೊ ಶ್ಕರಚಾಪ್ಗಳಂತ
ಶ ೋಭಿಸುತ್ರಾದದ ಬ ೋರ ಶ ರೋಷ್ಿ ಧನುಸುಿಗಳನುು ತ ಗ ದುಕ ೊಂಡು
ಯುದಧದಲ್ಲಿ ದ ೋವಪ್ುತರರಂತ ಶ ೋಭಿಸಿದರು.
ದುರ್ೋಣಧನ-ಧೃಷ್ಿದುಾಮುರ ಯುದಧ
ಆಗ ಪಾಂಡವರ ಸ ೋನಾಪ್ತ್ರ ಧೃಷ್ಿದುಾಮುನು ಸುರ್ೋಧನನಿದದಲ್ಲಿಗ
ಆಗಮಿಸಿದನು. ಮಾದಿರೋಪ್ುತರರಿೋವಣರನೊು ದಾಟ್ಟ ಮುಂದ ಹ ೊೋಗಿ
ಧೃಷ್ಿದುಾಮುನು ಸಾಯಕಗಳಿಂದ ದುರ್ೋಣಧನನನುು ಪ್ರಹರಿಸಿದನು.
ದುರ್ೋಣಧನನು ನಗುತಾಲ ೋ ಪಾಂಚಾಲಾನನುು ಇಪ್ಪತ ೈದು
ಬಾಣಗಳಿಂದ ಪ್ರಹರಿಸಿದನು. ಪ್ುನಃ ಅವನು ಪಾಂಚಾಲಾನನುು
ಅರವತ ೈದು ಬಾಣಗಳಿಂದ ಹ ೊಡ ದು ಗಜಿಣಸಿದನು.
ದುರ್ೋಣಧನನು ಸುತ್ರೋಕ್ಷ್ಣ ಕ್ಷುರಪ್ರದಿಂದ ಶ್ರಯುಕಾವಾದ ಅವನ
ಧನುಸಿನೊು ಕ ೈಚಿೋಲವನೊು ಕತಾರಿಸಿದನು.
321
ತುಂಡರಿಸಿದನು. ಪಾಷ್ಣತನು ಉಳಿದ ಒಂಬತುಾ ಭಲಿಗಳಿಂದ
ಯುದಧಸಾಮಗಿರಗಳಿಂದ ಯುಕಾವಾಗಿದದ ದುರ್ೋಣಧನನ ರಥ, ಚತರ,
ಶ್ಕ್ತಾ, ಖ್ಡಗ, ಗದ ಮತುಾ ಧವರ್ಗಳನುು ತುಂಡರಿಸಿದನು. ಚಿನುದ
ಅಂಗದಗಳಿಂದ ಶ ೋಭಿಸುತ್ರಾದದ ಆ ಮಣಿಮಯ, ನಾಗದ ಚಿಹ ುಯುಳು
ಕುರುಪ್ತ್ರಯ ಧವರ್ವು ತುಂಡಾಗಿದುದದನುು ಸವಣ ಪಾಥಿಣವರೊ
ನ ೊೋಡಿದರು. ರಣದಲ್ಲಿ ವಿರಥನಾಗಿದದ, ಸವಾಣಯುಧಗಳನೊು
ಕಳ ದುಕ ೊಂಡಿದದ ದುರ್ೋಣಧನನನುು ಸಹ ೊೋದರರು
ಪ್ರಿರಕ್ಷ್ಸುತ್ರಾದದರು. ಧೃಷ್ಿದುಾಮುನು ನ ೊೋಡುತ್ರಾದದಂತ ಯೋ
ಸಂಭಾರಂತನಾಗಿದದ ರ್ನಾಧಿಪ್ ದುರ್ೋಣಧನನನುು ದಂಡಧಾರನು
ತನು ರಥದಲ್ಲಿ ಏರಿಸಿಕ ೊಂಡನು.
ಕಣಣ-ಧೃಷ್ಿದುಾಮುರ ಯುದಧ
ರಾರ್ನ ಹತಾಕಾಂಕ್ಷ್ೋ ಮಹಾಬಲ ಕಣಣನಾದರ ೊೋ ಸಾತಾಕ್ತಯನುು
ಗ ದುದ ರಣದಲ್ಲಿ ಉಗರ ದ ೊರೋಣಹಂತಾರ ಧೃಷ್ಿದುಾಮುನನುು ಎದುರಿಸಿ
ಹ ೊೋದನು. ಒಂದು ಆನ ಯು ಇನ ೊುಂದು ಆನ ಯ ಹಂಭಾಗವನುು
ದಂತಗಳಿಂದ ತ್ರವಿಯುವಂತ ಶ ೈನ ೋಯನು ವ ೋಗವಾಗಿ ಶ್ರಗಳಿಂದ
ಕಣಣನನುು ಪ್ತೋಡಿಸುತಾಾ ಅವನ ಹಂದ ಯೋ ಹ ೊೋದನು. ಆಗ
ಮಹಾರಣದಲ್ಲಿ ಕಣಣ-ಪಾಷ್ಣತರ ಮಧ ಾ ಮತುಾ ಕೌರವ ರ್ೋಧರ
322
ಮಹಾಯುದಧವು ನಡ ಯಿತು. ಆಗ ಕಣಣನು ತವರ ಮಾಡಿ
ಪಾಂಚಾಲರನುು ಆಕರಮಣಿಸಿದನು. ಮಧಾಾಹುದ ಆ ಸಮಯದಲ್ಲಿ
ಎರಡೊ ಪ್ಕ್ಷಗಳಲ್ಲಿ ಆನ -ಕುದುರ -ಮನುಷ್ಾರ ವಿನಾಶ್ವು ನಡ ಯಿತು.
ರ್ಯವನುು ಬಯಸಿದ ಪಾಂಚಾಲರಾದರ ೊೋ ತವರ ಮಾಡಿ ಪ್ಕ್ಷ್ಗಳು
ವೃಕ್ಷವನುು ಹ ೋಗ ೊೋ ಹಾಗ ಕಣಣನನುು ಎಲಿಕಡ ಗಳಿಂದ
ಆಕರಮಣಿಸಿದರು. ಕುರದಧನಾದ ಆಧಿರಥಿಯು ಆ ಮನಸಿವಗಳನುು
ಅಯಾದಯುದಕ ೊಂಡು ಬಾಣಾಗರಗಳಿಂದ ಸಂಹರಿಸಲು
ಉಪ್ಕರಮಿಸಿದನು. ವಾಾರ್ರಕ ೋತು, ಸುಶ್ಮಣ, ಶ್ಂಕ, ಉಗರ, ಧನಂರ್ಯ,
ಶ್ುಕಿ, ರ ೊೋಚಮಾನ, ಸಿಂಹಸ ೋನ ಮತುಾ ದುರ್ಣಯ – ಈ ವಿೋರರು
ರಥವ ೋಗದಿಂದ ಕುರದಧನಾಗಿ ಸಾಯಕಗಳನುು ಪ್ರರ್ೋಗಿಸುತ್ರಾದದ
ಕಣಣನನುು ಸುತುಾವರ ದರು. ಯುದಧಮಾಡುತ್ರಾದದ ಆ ಎಂಟು ಶ್ ರರನುು
ರಾಧ ೋಯನು ಎಂಟು ನಿಶ್ತ ಶ್ರಗಳಿಂದ ಸಂಹರಿಸಿದನು.
ಪ್ರತಾಪ್ವಾನ್ ಸೊತಪ್ುತರನು ಇನೊು ಅನ ೋಕ ಸಹಸಾರರು ರ್ೋಧರನುು
ಸಂಹರಿಸಿದನು. ಸಂಕುರದಧನಾಗಿದದ ಅವನು ಸಮರದಲ್ಲಿ ಚ ೋದಿದ ೋಶ್ದ
ವಿಷ್ುಣ, ವಿಷ್ುಣಕಮಣ, ದ ೋವಾಪ್ತ, ಭದರ, ದಂಡ, ಚಿತರ, ಚಿತಾರಯುಧ,
ಹರಿ, ಸಿಂಹಕ ೋತು, ರ ೊೋಚಮಾನ, ಮತುಾ ಮಹಾರಥ ಶ್ಲಭರನೊು
ಸಂಹರಿಸಿದನು. ಅವರ ಪಾರಣಗಳನುು ಹೋರಿಕ ೊಳುುತ್ರಾದದ ಮತುಾ
ಅಂಗಾಂಗಗಳು ರಕಾಸಿಕಾವಾಗಿದದ ಆ ರಾಧ ೋಯನ ಶ್ರಿೋರವು ರುದರನ
323
ವಿಶಾಲ ಶ್ರಿೋರದಂತ ಕಾಣುತ್ರಾತುಾ. ಅಲ್ಲಿ ಕಣಣನ ಶ್ರಗಳಿಂದ
ಪ್ರಹರಿಸಲಪಟಿ ಆನ ಗಳು ಭಿೋತರಾಗಿ ಎಲಿಕಡ ಓಡಿಹ ೊೋಗುತಾಾ ಮಹಾ
ವಾಾಕುಲವನುುಂಟುಮಾಡುತ್ರಾದದವು. ಕಣಣನ ಸಾಯಕಗಳಿಂದ ಪ್ತೋಡಿತ
ಆನ ಗಳು ವಿವಿಧ ಕೊಗುಗಳನುು ಕೊಗುತಾಾ ವಜಾರಹತ ಪ್ವಣತಗಳಂತ
ಭೊಮಿಯ ಮೋಲ ಬಿೋಳುತ್ರಾದದವು. ಕಣಣನು ಹ ೊೋಗುತ್ರಾದದ
ಮಾಗಣಗಳಲ್ಲಿ ಎಲಿಕಡ ಗಳಲ್ಲಿ ಆನ -ಕುದುರ -ಮನುಷ್ಾರು ಮತುಾ
ರಥಗಳು ರಣಭೊಮಿಯನುು ತುಂಬಿ ಬಿೋಳುತ್ರಾದದವು.
326
ಕುರುಸ ೋನ ಯನುು ಪ್ಲಾಯನಗ ೊಳಿಸುತಾಾ ಬಹಳವಾಗಿ ಶ ೋಭಿಸಿದರು.
ಅರ್ುಣನನ ಯುದಧ
ಹಾಗ ನ ೊೋಡಲು ಅದುಭತವಾಗಿದದ ಆ ರೌದರ ಸಂಗಾರಮವು
ನಡ ಯುತ್ರಾರಲು ಸ ೋನಾಮಧಾದಲ್ಲಿ ಅನ ೋಕ ಸಂಶ್ಪ್ಾಕಗಣಗಳನುು
ಸಂಹರಿಸಿ ರ್ಯಿಗಳಲ್ಲಿ ಶ ರೋಷ್ಿ ಅರ್ುಣನನು ವಾಸುದ ೋವನಿಗ
ಹ ೋಳಿದನು:
“ರ್ನಾದಣನ! ಯುದಧಮಾಡುತ್ರಾರುವವರ ಸ ೋನ ಯು
ಭಗುವಾಯಿತ ಂದ ೋ ತ್ರಳಿ! ಇಗ ೊೋ! ಸಿಂಹಗರ್ಣನ ಯನುು
ಜಿಂಕ ಗಳು ಹ ೋಗ ೊೋ ಹಾಗ ನನು ಬಾಣಗಳನುು ಸಹಸಲಾರದ ೋ
ಸಂಶ್ಪ್ಾಕ ಮಹಾರಥರು ಸ ೋನ ಗಳ ಡನ ಓಡಿ
ಹ ೊೋಗುತ್ರಾದಾದರ ! ಕೃಷ್ಣ! ಆನ ಯನುು ಕಟುಿವ ಹಗಗದ
ಚಿಹ ುಯುಳು ಧಿೋಮತ ಕಣಣನು ಮಹಾರಣದಲ್ಲಿ ಸೃಂರ್ಯರ
ಮಹಾಸ ೋನ ಯನುು ಸಿೋಳುತಾಾ ರಾರ್ಸ ೈನಾದ ಮಧ ಾ ಅತ್ರಾತಾ
ಸಂಚರಿಸುತ್ರಾರುವುದು ಕಾಣುತ್ರಾದ . ರಣದಲ್ಲಿ ಕಣಣನನುು
ಗ ಲಿಲು ಅನಾ ಮಹಾರಥರು ಶ್ಕಾರಿಲಿ. ವಿೋಯಣವಂತ ಕಣಣನ
ಪ್ರಾಕರಮವನುು ನಿೋನು ತ್ರಳಿದುಕ ೊಂಡಿರುವ ! ನಮಮ
327
ಸ ೋನ ಗಳನುು ಎಲ್ಲಿ ಕಣಣನು ಓಡಿಸುತ್ರಾರುವನ ೊೋ ಅಲ್ಲಿಗ
ಕ ೊಂಡ ೊಯಿಾ! ನಿನಗ ಶ್ರಮವಾಗದಿದದರ ಅಥವಾ ನಿನಗ
ಇಷ್ಿವಾದರ ಈ ರಣರಂಗವನುು ಬಿಟುಿ ಮಹಾರಥ
ಸೊತಪ್ುತರನಿರುವಲ್ಲಿಗ ಕರ ದ ೊಯಿಾ!”
328
ರಥಸ ೋನ ಯನೊು ಅಶ್ವಸ ೋನ ಗಳನುು ಭ ೋದಿಸಿ ಒಳನುಗಿಗ ಪಾಶ್ಹಸಾ
ಅಂತಕನಂತ ಸ ೋನಾಮಧಾದಲ್ಲಿ ಸಂಚರಿಸುತ್ರಾದದನು. ಕೌರವ ಸ ೋನ ಗಳ
ಮಧಾದಲ್ಲಿ ಅವನ ಯುದಧವಿಕರಮವನುು ಕಂಡು ದುರ್ೋಣಧನನು
ಸಂಶ್ಪ್ಾಕಗಣಗಳನುು ಪ್ುನಃ ಪ್ರಚ ೊೋದಿಸಿದನು.
329
ಸಾವಿರ ಸಂಶ್ಪ್ಾಕ ಪಾಥಿಣವರನುು ಸಂಹರಿಸಿ ಮಹಾರಥ ಕೌಂತ ೋಯನು
ತವರ ಮಾಡಿ ಶ್ತುರಸ ೋನ ಯ ಕಡ ಧಾವಿಸಿದನು.
330
ಉನುತನಾಗಿದದ ಕಾಂಬ ೊೋರ್ ಸುದಕ್ಷ್ಣನ ಕಡ ಯ ತಮಮನು
ಹತನಾದುದನುು ಎಲಿರೊ ನ ೊೋಡಿದರು.
ಅರ್ುಣನ-ಅಶ್ವತಾಾಮರ ಯುದಧ
ಸ ೋನ ಯ ಪ್ಕ್ಷ-ಪ್ರಪ್ಕ್ಷಗಳ ರಡನೊು ವಧಿಸುತ್ರಾದದ ಅರ್ುಣನನನುು
ದೌರಣಿಯು ತವರ ಮಾಡಿ ಆಕರಮಣಿಸಿದನು. ಸುವಣಣ ವಿಭೊಷ್ಠತ
ಮಹಾಧನುಸಿನುು ಟ ೋಂಕರಿಸುತಾಾ ಅವನು ಭಾಸೆರನು ತನು
ಕ್ತರಣಗಳನುು ಹ ೋಗ ೊೋ ಹಾಗ ಘೊೋರ ಶ್ರಗಳನುು
ಪ್ುಂಖಾನುಪ್ುಂಖ್ವಾಗಿ ಪ್ರರ್ೋಗಿಸಿದನು. ದೌರಣಿಯಿಂದ ಬಿಡಲಪಟಿ
331
ಆ ಶ್ರಗಳು ರಥದಲ್ಲಿದದ ಕೃಷ್ಣ-ಧನಂರ್ಯರಿಬಬರನೊು ಎಲಿಕಡ ಗಳಿಂದ
ಮುಚಿಚಬಿಟಿವು. ಆಗ ಪ್ರತಾಪ್ವಾನ್ ಭಾರದಾವರ್ನು ಯುದಧದಲ್ಲಿ
ನೊರು ತ್ರೋಕ್ಷ್ಣ ಶ್ರಗಳಿಂದ ಮಾಧವ-ಪಾಂಡವರಿಬಬರನೊು
ನಿಶ ಚೋಷ್ಿರನಾುಗಿ ಮಾಡಿದನು. ಚರಾಚರಗಳ ಲಿವನೊು ರಕ್ಷ್ಸುವ
ಅವರಿಬಬರೊ ಶ್ರಗಳಿಂದ ಮುಚಿಚಹ ೊೋದುದನುು ನ ೊೋಡಿ ಸಾಾವರ-
ರ್ಂಗಮಗಳಲ್ಲಿ ಹಾಹಾಕಾರವುಂಟಾಯಿತು. “ಇಂದು ಲ ೊೋಕಗಳು
ಉಳಿಯುವವ ೋ?” ಎಂದು ಚಿಂತ್ರಸುತಾಾ ಸಿದಧ-ಚಾರಣ ಸಂರ್ಗಳು
ಎಲಿಕಡ ಗಳಿಂದ ಬಂದು ಅಲ್ಲಿ ಸ ೋರಿದವು. ಯುದಧದಲ್ಲಿ
ಕೃಷಾಣರ್ುಣನರನುು ಆ ರಿೋತ್ರ ಆಚಾೆದಿಸಿದ ದೌರಣಿಯ ಪ್ರಾಕರಮವನುು
ಇದರ ಹಂದ ಎಂದೊ ಯಾರೊ ನ ೊೋಡಿರಲ್ಲಲಿ. ಸಿಂಹದ
ಗರ್ಣನ ಯಂತ ರಣದಲ್ಲಿ ಶ್ತುರಗಳನುು ಭಯಗ ೊಳಿಸುತ್ರಾದದ ದೌರಣಿಯ
ಧನುಸಿಿನ ಟ ೋಂಕಾರ ಶ್ಬಧವನುು ಬಹುಷ್ಃ ಯಾರೊ ಕ ೋಳಿರಲ್ಲಲಿ.
ಮೋಡಗಳ ಮಧ ಾ ಪ್ರಕಾಶ್ಸುವ ಮಿಂಚಿನಂತ ಯುದಧದಲ್ಲಿ ಎಡ-
ಬಲಗಳಲ್ಲಿ ಬಾಣಗಳನುು ಹ ೊರಹಾಕುತ್ರಾದದ ಅವನ ಶ್ಂರ್ನಿಯು
ಪ್ರಕಾಶ್ಸುತ್ರಾತುಾ.
332
ಕುಂದುಗ ೊಂಡಿತ ಂದ ೋ ಅವನು ತ್ರಳಿದುಕ ೊಂಡನು. ಆಗ ಅಶ್ವತಾಾಮನ
ಭಯಂಕರ ಮುಖ್ವನುು ನ ೊೋಡಲೊ ಸಾಧಾವಾಗುತ್ರಾರಲ್ಲಲಿ.
ಮಹಾರಣದಲ್ಲಿ ದೌರಣಿ ಮತುಾ ಪಾಂಡವ ಇಬಬರೊ ಈ ರಿೋತ್ರ
ವತ್ರಣಸುತ್ರಾರುವುದನುು, ದ ೊರೋಣಪ್ುತರನು ವಧಿಣಸುತ್ರಾರುವುದನೊು
ಮತುಾ ಕೌಂತ ೋಯನು ಕ್ಷ್ೋಣನಾಗುತ್ರಾರುವುದನುು ನ ೊೋಡಿ ಕೃಷ್ಣನಿಗ
ಮಹಾರ ೊೋಷ್ವುಂಟಾಯಿತು. ರ ೊೋಷ್ದಿಂದ ಭುಸುಗುಟುಿತಾಾ,
ಕಣಿಣನಿಂದಲ ೋ ಸುಟುಿಬಿಡುವನ ೊೋ ಎನುುವಂತ ಅವನು ಸಂಗಾರಮದಲ್ಲಿ
ದೌರಣಿಯನುು ಮತುಾ ಫಲುಗನನನುು ಪ್ದ ೋ ಪ್ದ ೋ ನ ೊೋಡುತ್ರಾದದನು. ಆಗ
ಕುರದಧನಾಗಿದದರೊ ಕೃಷ್ಣನು ಪ್ತರೋತ್ರಯಿಂದ ಪಾಥಣನಿಗ ಹ ೋಳಿದನು:
333
ಪ್ತಾಕ, ಶ್ಕ್ತಾ ಮತುಾ ಗದ ಗಳನುು ಕತಾರಿಸಿದನು. ಅವನ ರ್ತುರದ ೋಶ್ –
ಕುತ್ರಾಗ ಯ ಎಲುಬುಪ್ರದ ೋಶ್ – ವನುು ವತಿದಂತಗಳಿಂದ ಜ ೊೋರಾಗಿ
ಹ ೊಡ ಯಲು ಅಶ್ವತಾಾಮನು ಪ್ರಮ ಮೊರ್ಛಣತನಾಗಿ ಧವರ್ಸಾಂಭವನುು
ಹಡಿದು ಕುಳಿತುಬಿಟಿನು. ಕ್ತರಿೋಟ್ಟಯ ಭಯದಿಂದ ಪ್ತೋಡಿತನಾಗಿ
ಮೊರ್ಛಣತನಾದ ಅವನನುು ರಕ್ಷ್ಸಲ ೊೋಸುಗ ಅವನ ಸಾರಥಿಯು
ಧನಂರ್ಯನಿರುವ ರಣಭೊಮಿಯಿಂದ ಕರ ದುಕ ೊಂಡು ಹ ೊೋದನು.
ಕಣಣ-ಧೃಷ್ಿದುಾಮುರ ಯುದಧ
ಅನಂತರ ಪ್ುನಃ ಕುರು-ಸೃಂರ್ಯರು ಯುದಧದಲ್ಲಿ ತ ೊಡಗಿದರು.
ಪಾಥಣರು ಯುಧಿಷ್ಠಿರನನುು ಮುಂದ ಮಾಡಿಕ ೊಂಡು ಮತುಾ ಕೌರವರು
ಕಣಣನನುು ಮುಂದ ಮಾಡಿಕ ೊಂಡು ಯುದಧಮಾಡುತ್ರಾದದರು. ಆಗ ಕಣಣ
ಮತುಾ ಪಾಂಡವರ ನಡುವ ಯಮರಾಷ್ರವನುು ವಿವಧಿಣಸುವಂತಹ
ಭಯಂಕರ ಲ ೊೋಮಹಷ್ಣಣ ಸಂಗಾರಮವು ಪಾರರಂಭವಾಯಿತು. ಆ
335
ತುಮುಲ ಸಂಗಾರಮದಲ್ಲಿ ರಕಾವು ನಿೋರಿನಂತ ಹರಿಯುತ್ರಾತುಾ. ಶ್ ರ
ಸಂಶ್ಪ್ಾಕರು ಸವಲಪಮಾತರವ ೋ ಉಳಿದುಕ ೊಂಡಿದದರು. ಆಗ ಪಾಂಡವರು
ಮತುಾ ಧೃಷ್ಿದುಾಮುನು ಸವಣರಾರ್ರ ೊಂದಿಗ ಕಣಣನನ ುೋ
ಆಕರಮಣಿಸಿದರು. ಯುದಧದಲ್ಲಿ ಪ್ರಹೃಷ್ಿರಾಗಿ ಬರುತ್ರಾರುವ ಆ
ವಿರ್ಯಾಕಾಂಕ್ಷ್ಗಳನುು ರಣದಲ್ಲಿ ಕಣಣನ ೊಬಬನ ೋ ಮೋಡಗಳನುು
ಪ್ವಣತವು ಹ ೋಗ ೊೋ ಹಾಗ ಸಹಸಿಕ ೊಂಡನು. ಕಣಣನನುು ಎದುರಿಸಿ ಆ
ಮಹಾರಥರು ಮೋಡಗಳು ಪ್ವಣತವನುು ಸಮಿೋಪ್ತಸಿ
ಮಳ ಸುರಿಸುವಂತ ಅವನ ಮೋಲ ಬಾಣಗಳ ಮಳ ಯನುು ಸುರಿಸಿದರು.
ಆವರ ಮಧ ಾ ಅಲ್ಲಿ ಲ ೊೋಮಹಷ್ಣಣ ಸಂಗಾರಮವು ನಡ ಯಿತು.
ಧೃಷ್ಿದುಾಮುನಾದರ ೊೋ ರಾಧ ೋಯನನುು ನತಪ್ವಣಣ ಶ್ರಗಳಿಂದ
ಹ ೊಡ ಯುತಾಾ ಸಂಕುರದಧನಾಗಿ ನಿಲುಿ ನಿಲ ಿಂದು ಹ ೋಳಿದನು.
ಕಣಣನಾದರು ವಿರ್ಯ ಧನುಸಿನುು ಟ ೋಂಕರಿಸುತಾಾ ಪಾಷ್ಣತನ
ಧನುಸಿನುು ಸಪ್ಣವಿಷ್ಗಳಂತ್ರದದ ಬಾಣಗಳಿಂದ ತುಂಡರಿಸಿ,
ಸಂಕುರದಧನಾಗಿ ಪಾಷ್ಣತನನುು ಒಂಭತುಾ ಶ್ರಗಳಿಂದ ಹ ೊಡ ದನು.
ಅವುಗಳು ಆ ಮಹಾತಮನ ಹ ೋಮಮಯ ಕವಚವನುು ಭ ೋದಿಸಿ
ರಕಾದಿಂದ ತ ೊೋಯುದ ಇಂದರಗ ೊೋಪ್ಗಳಂತ ಹ ೊಳ ಯುತ್ರಾದದವು.
ತುಂಡಾದ ಧನುಸಿನ ುಸ ದು ಧೃಷ್ಿದುಾಮುನು ಇನ ೊುಂದು ಧನುಸಿನುು
ಎತ್ರಾಕ ೊಂಡು ಸಪ್ಣವಿಷ್ದಂತ್ರದದ ಶ್ರಗಳಿಂದ ಮತುಾ ಎಪ್ಪತುಾ
336
ಸನುತಪ್ವಣ ಶ್ರಗಳಿಂದ ಕಣಣನನುು ಹ ೊಡ ದನು. ಕಣಣನೊ ಕೊಡ
ಪಾಷ್ಣತನನುು ನಿಶ್ತ ಶ್ರಗಳಿಂದ ಹ ೊಡ ದನು. ಅವನ ಮೋಲ
ಕಣಣನು ಸಂಕುರದಧನಾಗಿ ಮೃತುಾದಂಡದಂತ್ರರುವ ಇನ ೊುಂದು
ಕನಕಭೊಷ್ಣ ಶ್ರವನುು ಪ್ರರ್ೋಗಿಸಿದನು.
ಕಣಣ-ಸಾತಾಕ್ತಯರ ಯುದಧ
ಅತ್ರವ ೋಗದಲ್ಲಿ ಅವನ ಮೋಲ ಬಿೋಳುತ್ರಾದದ ಆ ಘೊೋರರೊಪ್ದ ಶ್ರವನುು
ಶ ೈನ ೋಯನು ಕ ೈಚಳಕದಿಂದ ಏಳು ಭಾಗಗಳನಾುಗಿ ತುಂಡರಿಸಿದನು
ತನು ಬಾಣವನುು ಶ್ರಗಳಿಂದ ನಿರಸನಗ ೊಳಿಸಿದುದನುು ನ ೊೋಡಿ
ಕಣಣನು ಸಾತಾಕ್ತಯನುು ಶ್ರವಷ್ಣಗಳಿಂದ ಎಲಿಕಡ ಗಳಿಂದಲೊ
ತಡ ದನು. ಬಳಿಕ ಸಮರದಲ್ಲಿ ಏಳು ನಾರಾಚಗಳಿಂದ ಅವನನುು
ಹ ೊಡ ಯಲು ಅದಕ ೆ ಪ್ರತ್ರಯಾಗಿ ಶ ೈನ ೋಯನು ಹ ೋಮಭೊಷ್ಠತ
ಶ್ರಗಳಿಂದ ಕಣಣನನುು ಪ್ರಹರಿಸಿದನು. ಆಗ ಕಣುಣಗಳಿಂದ ನ ೊೋಡಲೊ
ಕ್ತವಿಗಳಿಂದ ಕ ೋಳಲೊ ಭಯಂಕರವಾದ ಯುದಧವು ಪಾರರಂಭವಾಯಿತು.
ಅದು ಘೊೋರವೂ ವಿಚಿತರವೂ ಎಲಿರಿೋತ್ರಗಳಲ್ಲಿ ಪ ರೋಕ್ಷಣಿೋಯವೂ
ಆಗಿತುಾ. ಸಮರದಲ್ಲಿ ಕಣಣ-ಶ ೈನ ೋಯರ ಆ ಕಮಣಗಳನುು ನ ೊೋಡಿ
ಅಲ್ಲಿದದ ಸವಣ ಭೊತಗಳಲ್ಲಿಯೊ ಲ ೊೋಮಹಷ್ಣವುಂಟಾಯಿತು.
ಅಶ್ವತಾಾಮ-ಧೃಷ್ಿದುಾಮುರ ಯುದಧ
337
ಇದರ ಮಧಾದಲ್ಲಿ ದೌರಣಿಯು ಪಾಷ್ಣತನನುು ಆಕರಮಣಿಸಿದನು.
ಸಂಕುರದಧನಾದ ದೌರಣಿಯು ಧೃಷ್ಿದುಾಮುನನುು ದೊರದಿಂದಲ ೋ
ಸಂಬ ೊೋಧಿಸಿ
340
ಆಗಿತುಾ! ವಿರಥನಾಗಿದದ, ಅಶ್ವಗಳನುು ಕಳ ದುಕ ೊಂಡಿದದ,
ಧನುಸುಿತುಂಡಾಗಿದದ ಧೃಷ್ಿದುಾಮುನನುು ಅಶ್ವತಾಾಮನು ಅನ ೋಕ
ಶ್ರಸಮೊಹಗಳಿಂದ ಗಾಯಗ ೊಳಿಸಿದನು. ಆದರ ಮಹಾರಥ
ದೌರಣಿಯು ಎಷ್ುಿ ಪ್ರಯತುಪ್ಟಿರೊ ಬಾಣಗಳಿಂದ ಧೃಷ್ಿದುಾಮುನನುು
ಸಂಹರಿಸಲು ಆಗಲ್ಲಲಿ. ಅವನನುು ಬಾಣಗಳಿಂದ ಸಂಹರಿಸಲು
ಆಗದಿರಲು ಧನುವಿೋಣರ ದೌರಣಿಯು ಬಿಲಿ-ಬಾಣಗಳನುು ಬಿಸುಟು
ತವರ ಮಾಡಿ ಪಾಷ್ಣತನ ಕಡ ನುಗಿಗದನು. ಓಡಿ ಬರುತ್ರಾದದ ಅವನ
ವ ೋಗವು ಹರಿದಾಡುವ ಸಪ್ಣಗಳನುು ಭಕ್ಷ್ಸಲು ಅಂತರಿಕ್ಷದಿಂದ ಕ ಳಕ ೆ
ಎರಗುವ ಗರುಡಪ್ಕ್ಷ್ಯ ವ ೋಗಕ ೆ ಸಮನಾಗಿತುಾ.
342
ಮೋಲ ಪ್ರರ್ೋಗಿಸಿದನು. ಆ ಮಹಾದುಾತ್ರ ಬಾಣವು ಬಾರಹಮಣನ
ಹ ಗಲ್ಲನ ಮೋಲ ಬಿದಿದತು. ಸಂಯುಗದಲ್ಲಿ ಶ್ರವ ೋಗದಿಂದ ವಿಹವಲನಾದ
ಅಶ್ವತಾಾಮನು ಪ್ತೋಠಕ ೆ ಒರಗಿ ಮೊರ್ಛಣತನಾದನು. ಆಗ
ಪಾಥಣನ ೊಂದಿಗ ದ ವೈರಥ ಯುದಧವನುು ಬಯಸುತ್ರಾದದ ಕಣಣನು
ಕುರದಧನಾಗಿ ಸಮರದಲ್ಲಿ ವಿರ್ಯ ಧನುಸಿನುು ಸ ಳ ಯುತಾಾ
ಅರ್ುಣನನನುು ಬಾರಿ ಬಾರಿಗೊ ನ ೊೋಡುತ್ರಾದದನು. ಅಶ್ವತಾಾಮನು
ಮೊರ್ ಣಹ ೊೋದುದನುು ನ ೊೋಡಿದ ಸಾರಥಿಯು ತವರ ಮಾಡಿ ಆ
ಶ್ತುರಕಶ್ಣನ ವಿೋರನನುು ರಣರಂಗದಿಂದ ಕ ೊಂಡ ೊಯದನು.
ಪಾಷ್ಣತನು ಬಿಡುಗಡ ಹ ೊಂದಿದುದನೊು ದ ೊರೋಣಪ್ುತರನು
ಪ್ತೋಡಿತನಾದುದನೊು ನ ೊೋಡಿ ವಿರ್ರ್ೋತಾಿಹೋ ಪಾಂಚಾಲರು
ಜ ೊೋರಾಗಿ ಗಜಿಣಸಿದರು. ಸಾವಿರಾರು ದಿವಾ ವಾದಾಗಳು ಮಳಗಿದವು.
ಆ ಘೊೋರ ಮಹಾದುಭತವನುು ನ ೊೋಡಿ ಸಿಂಹನಾದಗಳಾದವು. ಹೋಗ
ಮಾಡಿ ಪಾಥಣ ಧನಂರ್ಯನು ವಾಸುದ ೋವನಿಗ “ಕೃಷ್ಣ!
ಸಂಶ್ಪ್ಾಕರಲ್ಲಿಗ ಕ ೊಂಡ ೊಯಿಾ! ಅದ ೊಂದು ನನು ಪ್ರಮ
ಕಾಯಣವುಳಿದಿದ !” ಎಂದನು. ಪಾಂಡವನಾಡಿದ ಮಾತನುು ಕ ೋಳಿ
ದಾಶಾಹಣನು ಎತಾರ ಪ್ತಾಕ ಯುಳು ಮನ ೊೋವ ೋಗ ರಥವನುು
ನಡ ಸಿದನು.
343
ಕೃಷ್ಣನು ಅರ್ುಣನನಿಗ ನಡ ಯುತ್ರಾರುವ ಯುದಧವನುು
ತ ೊೋರಿಸಿ ವಣಿಣಸಿದುದು
ಈ ಮಧಾದಲ್ಲಿ ಯುಧಿಷ್ಠಿರನನುು ತ ೊೋರಿಸುತ್ರಾರುವನ ೊೋ ಎನುುವಂತ
ಕೃಷ್ಣನು ಪಾಥಣನಿಗ ಈ ಮಾತನಾುಡಿದನು:
344
ತಡ ಹಡಿದು ನಿಲ್ಲಿಸಿದರೊ ಅವರು ಯುಧಿಷ್ಠಿರನನುು
ಹಂಬಾಲ್ಲಸಿ ಹ ೊೋಗುತ್ರಾದಾದರ ! ವಷಾಣಕಾಲದಲ್ಲಿ
ತುಂಬಿಹರಿಯುವ ಪ್ರವಾಹಗಳು ತಡ ಯಲಪಟಿರೊ
ಸಮುದರವನುು ಸ ೋರುವಂತ ಈ ಮಹಾರಥರು ಬಹಳವಾಗಿ
ತಡ ಯಲಪಟಿರೊ ಪ್ುನಃ ಪ್ುನಃ ಪಾಂಡವನಿರುವಲ್ಲಿಗ ೋ
ಹ ೊೋಗುತ್ರಾದಾದರ . ಈ ಬಲವಂತ ಮಹ ೋಷಾವಸರು
ಸಿಂಹನಾದಗ ೈಯುತ್ರಾದಾದರ . ಶ್ಂಖ್ಗಳನುು ಊದುತಾಾ
ಧನುಸಿನುು ಟ ೋಂಕರಿಸುತಾಾ ಹ ೊೋಗುತ್ರಾದಾದರ ! ನಿನಗ
ಮಂಗಳವಾಗಲ್ಲ! ಕುಂತ್ರೋಪ್ುತರ ಯುಧಿಷ್ಠಿರನು ಮೃತುಾವಿನ
ಬಾಜಿಗ ಸಿಲುಕ್ತದನ ೊೋ ಎಂದು ನನಗನಿುಸುತ್ರಾದ . ಆಗಿುಯಲ್ಲಿನ
ಆಹುತ್ರಯಂತ ದುರ್ೋಣಧನನ ವಶ್ವಾಗಿರಬಹುದು!
ಧಾತಣರಾಷ್ರನ ಸ ೋನ ಯು ಯಾವರಿೋತ್ರಯಲ್ಲಿದ ಯಂದರ
ಬಾಣಗಳಿಗ ಸಿಲುಕ್ತದವನು ಶ್ಕರನ ೋ ಆದರೊ ಅವನಿಗ
ಬಿಡುಗಡ ಯಿರಲ್ಲಕ್ತೆಲಿ. ಶ್ ರ ದುರ್ೋಣಧನ, ದೌರಣಿ, ಕೃಪ್,
ಮತುಾ ಕಣಣರ ಬಾಣವ ೋಗಗಳು ಪ್ವಣತಗಳನೊು
ಸಿೋಳಬಲಿವು! ದುರ್ೋಣಧನನು ಶ್ೋಘ್ರರತ್ರಶ್ೋರ್ರವಾಗಿ
ಬಿಡುವ ಶ್ರಸಮೊಹಗಳ ವ ೋಗವನುು ರಣದಲ್ಲಿ ಯಾರು
ತಾನ ೋ ಸಹಸಿಕ ೊಂಡಾರು? ಯುಧಿಷ್ಠಿರನು ಕಣಣನಿಂದ
345
ವಿಮುಖ್ನಾಗಿದಾದನ . ಧೃತರಾಷ್ರ ಪ್ುತರರ ೊಂದಿಗ
ರಾಧ ೋಯನು ರಣದಲ್ಲಿ ಪಾಂಡವಶ ರೋಷ್ಿನನುು ಪ್ತೋಡಿಸಲು
ಸಮಥಣನಿದಾದನ . ಅವರ ೊಂದಿಗ ಮತುಾ ಇತರರ ೊಂದಿಗ
ಸಂಗಾರಮದಲ್ಲಿ ಆ ಸಂಯತಾತಮ ಪಾಥಣನು
ಹ ೊೋರಾಡುತ್ರಾರಲು ಇಗ ೊೋ ಅವನ ಕವಚವನುು ಆ
ಮಹಾರಥರು ಕತಾರಿಸಿದರು! ಉಪ್ವಾಸಗಳಿಂದ
ಕೃಶ್ನಾಗಿರುವ ಯುಧಿಷ್ಠಿರನಲ್ಲಿ ಕ ೋವಲ ಬರಹಮಬಲವಿದ ಯೋ
ಹ ೊರತು ಕ್ಷತ್ರರಯನ ಅತ್ರಬಲವು ಇಲಿವಾಗಿದ . ಕೌರವರ
ಸಿಂಹನಾದವನುು ಅಮಷ್ಣಣ ಭಿೋಮಸ ೋನನು
ಸಹಸಿಕ ೊಂಡಿದಾದನಾದರ ಯುಧಿಷ್ಠಿರನು ಇನುು ಜಿೋವಿಸಿಲಿ
ಎಂದ ೋ ನನಗನಿುಸುತಾದ . ಧಾತಣರಾಷ್ರರು ಪ್ುನಃ ಪ್ುನಃ
ಗಜಿಣಸುತ್ರಾದಾದರ . ಸಂಗಾರಮದಲ್ಲಿ ರ್ಯವನುು ಬಯಸಿದ
ಅವರು ಮಹಾಶ್ಂಖ್ಗಳನುು ಮಳಗಿಸುತ್ರಾದಾದರ .
ಯುಧಿಷ್ಠಿರನನುು ಸಂಹರಿಸಿ ಎಂದು ಕಣಣನು ಧಾತಣರಾಷ್ರ
ಮಹಾಬಲರನುು ಪ್ರಚ ೊೋದಿಸುತಾಲ ೋ ಇದಾದನ ! ಸೊಾಣಕಣಣ,
ಇಂದರಜಾಲ, ಮತುಾ ಪಾಶ್ುಪ್ತಾಸರಗಳಿಂದ ರಾರ್ನನುು
ಮುಸುಕುಹಾಕುತಾಾ ಮಹಾರಥರು ಹಂಬಾಲ್ಲಸುತ್ರಾದಾದರ . ಈ
ಸಮಯದಲ್ಲಿ ನಾವು ಅವನನುು ರಕ್ಷ್ಸಬ ೋಕು ಎಂದು
346
ನನಗನಿುಸುತಾದ . ಪಾತಾಲದಲ್ಲಿ ಮುಳುಗುತ್ರಾರುವವನನುು
ಮೋಲಕ ೆ ತರುವಂತ ತವರ ಮಾಡಬ ೋಕಾದ ಕಾಲದಲ್ಲಿ
ತವರ ಮಾಡುತ್ರಾರುವ ಸವಣಶ್ಸರಭೃತರಲ್ಲಿ ಶ ರೋಷ್ಿ ಪಾಂಚಾಲರು
ಪಾಂಡವರ ೊಂದಿಗ ಅವನನುು ಅನುಸರಿಸಿ ಹ ೊೋಗುತ್ರಾದಾದರ .
ರಾರ್ನ ಧವರ್ವು ಕಾಣುತ್ರಾಲಿ! ನಕುಲ-ಸಹದ ೋವರು, ಸಾತಾಕ್ತ,
ಶ್ಖ್ಂಡಿ, ಧೃಷ್ಿದುಾಮು, ಭಿೋಮ, ಶ್ತಾನಿೋಕ, ಸವಣ
ಪಾಂಚಾಲರು ಮತುಾ ಚ ೋದಿಗಳು ನ ೊೋಡುತ್ರಾದದಂತ ಯೋ
ಕಣಣನು ಶ್ರಗಳಿಂದ ಯುಧಿಷ್ಠಿರನ ಧವರ್ವನುು ಕತಾರಿಸಿದಾದನ !
ಕಮಲಗಳಿರುವ ಸರ ೊೋವರವನುು ಆನ ಯು ಹ ೋಗ ೊೋ ಹಾಗ
ರಣದಲ್ಲಿ ಕಣಣನು ಇಗ ೊೋ ಶ್ರಗಳಿಂದ ಪಾಂಡವರ
ಸ ೋನ ಯನುು ಧವಂಸಗ ೊಳಿಸುತ್ರಾದಾದನ ! ಇಗ ೊೋ ನಿನುಕಡ ಯ
ರಥಿಗಳು ಓಡಿಹ ೊೋಗುತ್ರಾದಾದರ ! ಈ ಮಹಾರಥರು ಹ ೋಗ
ಓಡಿಹ ೊೋಗುತ್ರಾದಾದರ ನುುವುದನುು ನ ೊೋಡು! ಕಣಣನಿಂದ
ಗಾಯಗ ೊಳಿಸಲಪಟಿ ಈ ಆನ ಗಳು ರಣದಲ್ಲಿ
ಆತಣನಾದಗ ೈಯುತಾಾ ಹತೊಾ ದಿಕುೆಗಳಲ್ಲಿ ಓಡಿ
ಹ ೊೋಗುತ್ರಾವ ! ಎಲಿಕಡ ಗಳಲ್ಲಿ ಓಡಿ ಹ ೊೋಗುತ್ರಾರುವ ರಥಗಳ
ಗುಂಪ್ುಗಳನುು ನ ೊೋಡು. ರಣದಲ್ಲಿ ಅಮಿತರಕಶ್ಣನ
ಕಣಣನಿಂದ ಅವು ಪ್ಲಾಯನಗ ೊಳುುತ್ರಾವ ! ರಥಸಾನಾಗಿರುವ
347
ಸೊತಪ್ುತರನ ಆನ ಯ ಹಗಗವನುು ಚಿಹ ುಯಾಗುಳು ಧವರ್ವು
ರಣದಲ್ಲಿ ಅಲ್ಲಿಂದಿಲ್ಲಿಗ ಸಂಚರಿಸುತ್ರಾರುವುದನುು ನ ೊೋಡು!
ಈಗ ನಿನು ಸ ೋನ ಯನುು ಅಸಾವಾಸಾಗ ೊಳಿಸುತಾಾ ನೊರಾರು
ಶ್ರಗಳನುು ಎರಚುತಾಾ ಇಗ ೊೋ ರಾಧ ೋಯನು ಭಿೋಮಸ ೋನನ
ರಥದ ಬಳಿ ವ ೋಗದಿಂದ ಹ ೊೋಗುತ್ರಾದಾದನ ! ಶ್ಕರನಿಂದ
ವಧಿಸಲಪಡುವ ದ ೈತಾರಂತ ಪಾಂಚಾಲರು
ಓಡಿಹ ೊೋಗುತ್ರಾರುವುದನುು ನ ೊೋಡು! ರಣದಲ್ಲಿ ಕಣಣನು
ಪಾಂಚಾಲ-ಪಾಂಡು-ಸೃಂರ್ಯರನುು ಗ ದುದ ಎಲಿ ದಿಕುೆಗಳಲ್ಲಿ
ನಿನನಾಗಿಯೋ ನ ೊೋಡುತ್ರಾದಾದನ ಂದು ನನಗನಿುಸುತ್ರಾದ . ಪಾಥಣ!
ಶ್ತುರಗಳನುು ಗ ದುದ ದ ೋವಸಂರ್ಗಳಿಂದ ಸುತುಾವರ ಯಲಪಟಿ
ಶ್ಕರನಂತ ಶ ರೋಷ್ಿ ಧನುಸಿನುು ಸ ಳ ದು ಚ ನಾುಗಿ
ಶ ೋಭಿಸುತ್ರಾರುವ ಕಣಣನನುು ನ ೊೋಡು! ರಣದಲ್ಲಿ ಸಹಸಾರರು
ಪಾಥಣರನೊು ಸೃಂರ್ಯರನೊು ಪ್ತೋಡಿಸುತ್ರಾರುವ ಕಣಣನ
ವಿಕರಮವನುು ನ ೊೋಡಿ ಇಗ ೊೋ ಕೌರವರು ವಿನ ೊೋದಿಸುತ್ರಾದಾದರ !
ಇಗ ೊೋ ಮಹಾರಣದಲ್ಲಿ ಪಾಂಡವರನುು ಸವಾಣತಮನಾಗಿ
ಭಯಗ ೊಳಿಸಿ ರಾಧ ೋಯನು ಸವಣಸ ೋನ ಗಳಿಗ ಹ ೋಳುತ್ರಾದಾದನ !
“ಕೌರವರ ೋ! ಹ ೊೋಗಿ! ಓಡಿ ಹ ೊೋಗುತ್ರಾರುವವರ ಬ ನುಟ್ಟಿ
ಹ ೊೋಗಿ! ಯುದಧದಿಂದ ಇಂದು ಒಬಬನ ೋ ಒಬಬ ಸೃಂರ್ಯನೊ
348
ಪಾರಣಸಹತ ನಮಿಮಂದ ತಪ್ತಪಸಿಕ ೊಂಡು ಹ ೊೋಗಬಾರದು!
ಹಾಗ ಯೋ ಮಾಡಲು ಪ್ರಯತುಪ್ಡಿ! ನಾವು ನಿಮಮ ಹಂದ ಯೋ
ಬರುತ ೋಾ ವ !” ಹೋಗ ಹ ೋಳುತಾಾ ಶ್ರಗಳನುು ಎರಚುತಾಾ
ಅವರನುು ಹಂಬಾಲ್ಲಸಿ ಹ ೊೋಗುತ್ರಾದಾದನ ! ದಿವಾಕರನಿಂದ
ಶ ೋಭಾಯಮಾನಗ ೊಂಡಿರುವ ಉದಯಪ್ವಣತದಂತ
ರಣದಲ್ಲಿ ಶ ವೋತಚೆತರದಿಂದ ವಿರಾಜಿತನಾಗಿರುವ ಕಣಣನನುು
ನ ೊೋಡು! ನ ತ್ರಾಯ ಮೋಲ ನೊರು ಶ್ಲಾಕ ಗಳುಳು
ಪ್ೊಣಣಚಂದರನ ಕಾಂತ್ರಯ ಛತ್ರರಯು ಹ ೊಳ ಯುತ್ರಾರುವ
ಅವನು ಸಮರದಲ್ಲಿ ಬ ಳಗುತ್ರಾದಾದನ . ಇಗ ೊೋ ಕಣಣನು
ನಿನುನುು ಓರ ಗಣಿಣನಿಂದ ನ ೊೋಡುತ್ರಾದಾದನ ! ಉತಾಮ
ಪ್ರಯತುವನುು ಮಾಡಿ ಅವನು ಯುದಧದಲ್ಲಿ ಇಲ್ಲಿಗ ೋ
ನಿಶ್ಚಯವಾಗಿಯೊ ಬರುತ್ರಾದಾದನ ! ಮಹಾಧನುಸಿನುು
ಟ ೋಂಕರಿಸುತಾಾ ಸಪ್ಣವಿಷ್ವನುು ಕಾರುವ ಶ್ರಗಳನುು
ಪ್ರರ್ೋಗಿಸುತ್ರಾರುವ ಈ ಮಹಾಬಲನನುು ನ ೊೋಡು!
ಪ್ತಂಗವು ಆತಮನಾಶ್ಕಾೆಗಿಯೋ ದಿೋಪ್ದ ಬಳಿ ಹ ೊೋಗುವಂತ
ಇಗ ೊೋ ರಾಧ ೋಯನು ಇಲ್ಲಿಗ ೋ ಬರುತ್ರಾರುವಂತ ಕಾಣುತ್ರಾದ !
ಕಣಣನು ಒಬಬನ ೋ ಇರುವುದನುು ನ ೊೋಡಿ ಅವನನುು ರಕ್ಷ್ಸಲು
ಪ್ರಯತುಪ್ಡುತ್ರಾರುವ ಧಾತಣರಾಷ್ರನೊ ಅವನನುು
349
ಹಂಬಾಲ್ಲಸಿ ಬರುತ್ರಾದಾದನ ! ಯಶ್ಸುಿ, ರಾರ್ಾ, ಮತುಾ ಉತಾಮ
ಸುಖ್ವನುು ಇಚಿೆಸುವ ನಿೋನು ಪ್ರಯತುಪ್ಟುಿ ಇವರ ಲಿರ ೊಡನ
ಆ ದುಷಾಿತಮ ಕಣಣನನುು ವಧಿಸು! ನಿನುನುು ನಿೋನು
ಕೃತಾತಮನ ಂದೊ, ರಾಧ ೋಯನು ಧಮಾಣತಮ ಯುಧಷ್ಠಿರನಿಗ
ಅಪ್ರಾಧವ ಸಗಿರುವನ ಂದೊ ತ್ರಳಿದುಕ ೊಳುಬ ೋಕು. ಅನಂತರ
ಸರಿಯಾದ ಕಾಲಬಂದಾಗ ರಾಧ ೋಯನನುು ಎದುರಿಸಿ
ಯುದಧಮಾಡು! ಯುದಧದಲ್ಲಿ ಆಯಣಬುದಿಧಯನಿುಟುಿಕ ೊಂಡು
ಆ ರಥಯೊಥಪ್ನನುು ಸಂಹರಿಸು!
350
ಧೃಷ್ಿದುಾಮುನ ರಥದ ಬಳಿ ನಾನು ಕಾಣುತ್ರಾದ ದೋನ ! ಅವನು
ಪಾಂಚಾಲರ ೊಡನ ಯುದಧಮಾಡುತ್ರಾದಾದನ ಂದು
ನನಗನಿುಸುತ್ರಾದ ! ನಿನಗ ಪ್ತರಯವಾದುದನುು ಹ ೋಳುತ್ರಾದ ದೋನ .
ರಾಜಾ ಕೌರವಾ ಧಮಣಪ್ುತರ ಯುಧಿಷ್ಠಿರನು ಜಿೋವಿಸಿದಾದನ !
ಮಹಾಬಾಹು ಬಿೋಮಸ ೋನನು ಸೃಂರ್ಯರು ಮತುಾ
ಸಾತಾಕ್ತಯರಿಂದ ಪ್ರಿವೃತನಾಗಿ ಸ ೋನಾಮುಖ್ದಲ್ಲಿ
ಹಂದಿರುಗಿದಾದನ ! ಭಿೋಮಸ ೋನ ಮತುಾ ಪಾಂಚಾಲರ ನಿಶ್ತ
ಶ್ರಗಳಿಂದ ಸಮರದಲ್ಲಿ ಕೌರವರು ವಧಿಸಲಪಡುತ್ರಾದಾದರ !
ಭಿೋಮನ ಶ್ರಗಳಿಂದ ಹತರಾದ ಧಾತಣರಾಷ್ರನ ಸ ೋನ ಯು
ಗಾಯಗ ೊಂಡು ವ ೋಗವಾಗಿ ರಣದಿಂದ ಓಡಿ
ವಿಮುಖ್ವಾಗುತ್ರಾದ ! ರಕಾದಿಂದ ತ ೊೋಯುದಹ ೊೋಗಿರುವ
ಭಾರತ್ರೋ ಸ ೋನ ಯು ಪ ೈರುಗಳಿಲಿದ ಗದ ದಯಂತ ನಿಸ ೋಾ ರ್ವಾಗಿ
ಕಾಣುತ್ರಾದ . ಸಪ್ಣವಿಷ್ದಂತ ಕುರದಧನಾಗಿರುವ ಭಿೋಮಸ ೋನನು
ಯುದಧಕ ೆ ಹಂದಿರುಗಿ ಕೌರವ ಸ ೋನ ಯನುು
ಓಡಿಸುತ್ರಾರುವುದನುು ನ ೊೋಡು! ಹಳದಿ-ಕ ಂಪ್ು-ಕಪ್ುಪ ಮತುಾ
ಬಿಳಿಯಬಣಣದ ನಕ್ಷತರ-ಚಂದರ-ಸೊಯಣರ ಚಿತರಗಳುಳು
ಪ್ತಾಕ ಗಳು ಮತುಾ ಚತರಗಳು ಬಿೋಳುತ್ರಾರುವುದನುು ನ ೊೋಡು!
ಸುವಣಣ-ರರ್ತ-ಲ ೊೋಹಮಯವಾದ ನಾನಾವಿಧದ
351
ಧವರ್ಗಳು ಬಿೋಳುತ್ರಾವ . ಆನ -ಕುದುರ ಗಳ ದಿಕಾೆಪಾಲಾಗಿ
ಓಡಿಹ ೊೋಗುತ್ರಾವ ! ಯುದಧದಿಂದ ಪ್ಲಾಯನ ಮಾಡದಿರುವ
ಪಾಂಚಾಲರ ನಾನಾ ವಣಣದ ಬಾಣಗಳಿಂದ ಹತರಾಗಿ
ರಥಿಗಳು ಅಸುನಿೋಗಿ ರಥಗಳಿಂದ ಬಿೋಳುತ್ರಾದಾದರ ! ತರಸಿವ
ಪಾಂಚಾಲರು ಆನ -ಕುದುರ -ರಥಗಳನುು ನಿಮಣನುಷ್ಾರನಾುಗಿ
ಮಾಡಿ ಧಾತಣರಾಷ್ರರನುು ಓಡಿಸುತ್ರಾದಾದರ ! ಪಾರಣಗಳನ ುೋ
ತ ೊರ ದು ನರವಾಾರ್ರ ಪಾಂಚಾಲರು ಭಿೋಮಸ ೋನನನುು
ಆಶ್ರಯಿಸಿ ದುಧಣಷ್ಣ ಶ್ತುರಬಲವನುು ಮದಿಣಸುತ್ರಾದಾದರ !
ಇಗ ೊೋ! ಪಾಂಚಾಲರು ಶ್ಂಖ್ಗಳನುು ಊದುತ್ರಾದಾದರ !
ಸಿಂಹನಾದಗ ೈಯುತ್ರಾದಾದರ ! ಮತುಾ ರಣದಲ್ಲಿ ಸಾಯಕಗಳಿಂದ
ಶ್ತುರಗಳನುು ಸಂಹರಿಸುತಾಾ ಅವರನುು ಓಡಿಸುತ್ರಾದಾದರ !
ಸವಗಣದ ಮಹಾತ ಮಯನಾುದರೊ ನ ೊೋಡು! ಪಾಂಚಾಲರ ೋ
ಧಾತಣರಾಷ್ರರನುು ಕುರದಧ ಸಿಂಹಗಳು ಆನ ಗಳನುು ಹ ೋಗ ೊೋ
ಹಾಗ ಸಂಹರಿಸುತ್ರಾದಾದರ ! ಮಾನಸಸರ ೊೋವರದಿಂದ ಹ ೊರಟ
ಹಂಸಗಳು ವ ೋಗವಾಗಿ ಗಂಗ ಯನುು ಸ ೋರುವಂತ
ಪಾಂಚಾಲರು ಎಲಿ ಕಡ ಗಳಿಂದಲೊ ಧಾತಣರಾಷ್ರರ
ಮಹಾಸ ೋನ ಯನುು ಆಕರಮಣಿಸುತ್ರಾದಾದರ ! ಗೊಳಿಗಳನುು
ಗೊಳಿಗಳು ಹ ೋಗ ೊೋ ಹಾಗ ಕೃಪ್-ಕಣಣ ಮದಲಾದ ವಿೋರರು
352
ಪಾಂಚಾಲರನುು ತಡ ಯುವಲ್ಲಿ ತಮಮ ಪ್ರಮ ವಿಕರಮವನುು
ತ ೊೋರಿಸುತ್ರಾದಾದರ ! ಭಿೋಮನ ಅಸರಗಳಿಂದ ಉತಾಿಹವನುು
ಕಳ ದುಕ ೊಂಡ ಮಹಾರಥ ಧಾತಣರಾಷ್ರ ಶ್ತುರಗಳನುು
ಧೃಷ್ಿದುಾಮುನ ೋ ಮದಲಾದ ವಿೋರರು ಸಹಸಾರರು
ಸಂಖ ಾಗಳಲ್ಲಿ ಸಂಹರಿಸುತ್ರಾದಾದರ ! ಈಗ ಧಾತಣರಾಷ್ರರ
ಮಹಾ ಸ ೋನ ಯು ವಿಷ್ಣಣವಾಗಿ ಹ ೊೋಗಿದ ! ನ ೊೋಡು!
ಭಿೋಮನ ನಾರಾಚಗಳಿಂದ ಕಡಿಯಲಪಟಿ ಆನ ಗಳು ವಜಿರಯ
ವರ್ರದಿಂದ ಹತವಾಗಿ ಭೊಮಿಯ ಮೋಲ ಬಿೋಳುವ
ಶ್ಖ್ರಗಳಂತ ಬಿೋಳುತ್ರಾವ ! ಭಿೋಮಸ ೋನನ ಸನುತಪ್ವಣ
ಬಾಣಗಳಿಂದ ಗಾಯಗ ೊಂಡ ಮಹಾ ಆನ ಗಳು ನಮಮ
ಸ ೈನಿಕರನ ುೋ ತುಳಿಯುತಾಾ ಓಡಿಹ ೊೋಗುತ್ರಾವ ! ಸಂಗಾರಮದಲ್ಲಿ
ವಿರ್ರ್ೋತಾಿಹದಿಂದ ಕ ೋಳಿಬರುತ್ರಾರುವ ಸಹಸಲಸಾಧಾವಾದ
ಈ ಸಿಂಹನಾದವು ಭಿೋಮನದುದ ಎಂದು ತ್ರಳಿ! ಇಗ ೊೋ ಅಲ್ಲಿ
ಪಾಂಡವ ಭಿೋಮನನುು ಸಂಹರಿಸಲ ೊೋಸುಗ ಕುರದಧನಾದ
ನ ೈಷಾದನು ಆನ ಯಮೋಲ ಕುಳಿತು ದಂಡಪಾಣಿ ಅಂತಕನಂತ
ತ ೊೋಮರವನುು ಹಡಿದು ಬರುತ್ರಾದಾದನ ! ಗಜಿಣಸುತ್ರಾರುವ
ಭಿೋಮನು ಅಗಿುಶ್ಖ ಗಳಂತ್ರರುವ ತ್ರೋಕ್ಷ್ಣ ನಾರಾಚಗಳಿಂದ
ತ ೊೋಮರವನುು ಹಡಿದಿರುವ ಅವನ ಎರಡೊ ಭುರ್ಗಳನುು
353
ತುಂಡರಿಸಿ ಹತಾರಿಂದ ಅವನನೊು ಸಂಹರಿಸಿಬಿಟಿನು!
ಇವನನುು ಸಂಹರಿಸಿ ಪ್ುನಃ ಬರುತ್ರಾರುವ ನಿೋಲಮೋಡಗಳಂತ
ಹ ೊಳ ಯುತ್ರಾರುವ ಮಹಾಗಾತರದ ಅನಾ ಆನ ಗಳನುು
ಶ್ಕ್ತಾತ ೊೋಮರ ಸಮೊಹಗಳಿಂದ ಸಂಹರಿಸುತ್ರಾರುವ ಪ್ರಹಾರಿ
ವೃಕ ೊೋದರನನುು ನ ೊೋಡು! ವ ೈರ್ಯಂತ್ರೋ ಮತುಾ
ಧವರ್ಗಳ ಡನ ನಲವತ ೊಾಂಭತುಾ ಆನ ಗಳನುು ನಿಶ್ತ
ಬಾಣಗಳಿಂದ ಭ ೋದಿಸಿ ಸಂಹರಿಸಿ ನಿನು ಅಣಣ ಪಾಥಣನು ಹತುಾ
ಹತುಾ ನಾರಾಚಗಳಿಂದ ಒಂದ ೊಂದು ಆನ ಯನೊು
ಸಂಹರಿಸುತ್ರಾದಾದನ ! ಭಿೋಮನು ಯುದಧಕ ೆ ಹಂದಿರುಗಿದ
ನಂತರ ಧಾತಣರಾಷ್ರರ ಸಿಂಹನಾದಗಳು ಈಗ
ಕ ೋಳಿಬರುತ್ರಾಲಿ! ಕುರದಧ ನರಸಿಂಹ ಭಿೋಮಸ ೋನನು
ಧಾತಣರಾಷ್ರನು ಸಂಗರಹಸಿದದ ಮೊರು ಅಕ್ಷೌಹಣಿೋ
ಸ ೋನ ಯನುು ತಡ ದು ಸಂಹರಿಸಿದಾದನ !”
354
ಪಾಥಣನಾದರ ೊೋ ಸನುತಪ್ವಣ ಶ್ರಗಳಿಂದ ಧಾತಣರಾಷ್ರನ
ಚತುವಿಣಧ ಸ ೋನ ಯನುು ಸಂಹರಿಸಿದನು.
355
ಅದುಭತವಾಗಿ ಕಾಣುತ್ರಾದದವು. ಶ್ಖ್ಂಡಿಯು ಕಣಣನನೊು,
ಧೃಷ್ಾದುಾಮುನು ದುಃಶಾಸನನನೊು ಮಹಾ ಸ ೋನ ಯಿಂದ ಸುತುಾವರ ದು
ಯುದಧಮಾಡಿದರು. ನಕುಲನು ವೃಷ್ಸ ೋನನನೊು, ಯುಧಿಷ್ಠಿರನು
ಚಿತರಸ ೋನನನೊು, ಸಹದ ೋವನು ಉಲೊಕನನೊು ಎದುರಿಸಿ
ಯುದಧಮಾಡಿದರು. ಸಾತಾಕ್ತಯು ಶ್ಕುನಿಯನೊು, ಭಿೋಮಸ ೋನು
ಕೌರವರನೊು ಮತುಾ ಅರ್ುಣನನು ದ ೊರೋಣಪ್ುತರನನೊು
ಆಕರಮಣಿಸಿದರು. ಯುಧಾಮನುಾವನುು ಗೌತಮನೊ ಉತಾಮೌರ್ಸನನುು
ಬಲವಾನ್ ಕೃತವಮಣನೊ ಆಕರಮಣಿಸಿದರು. ಭಿೋಮಸ ೋನನು ಒಬಬನ ೋ
ಕುರುಗಳನೊು, ಧೃತರಾಷ್ರನ ಪ್ುತರರ ಲಿರನೊು ಅವರ ಸ ೋನ ಗಳ ಂದಿಗ
ಆಕರಮಣಿಸಿ ಯುದಧಮಾಡಿದನು.
ಕಣಣ-ಶ್ಖ್ಂಡಿಯರ ಯುದಧ
ಆಗ ಶ್ಖ್ಂಡಿಯು ನಿಭಿೋಣತನಾಗಿ ಸಂಚರಿಸುತಾಾ ಕಣಣನನುು
ಪ್ತ್ರರಗಳಿಂದ ತಡ ದನು. ಆಗ ರ ೊೋಷ್ದಿಂದ ಕಣಣನು ತುಟ್ಟಗಳನುು
ಅದುರಿಸುತಾಾ ಶ್ಖ್ಂಡಿಯನುು ಮೊರು ಬಾಣಗಳಿಂದ ಅವನ
ಹುಬುಬಗಳ ಮಧಾದಲ್ಲಿ ಪ್ರಹರಿಸಿದನು. ಆ ಬಾಣಗಳನುು ಧರಿಸಿದ
ಶ್ಖ್ಂಡಿಯು ಮೊರು ಶ್ೃಂಗಗಳಿಂದ ಸಮನಿವತವಾದ ರರ್ತ
ಪ್ವಣತದಂತ ಯೋ ಬಹಳವಾಗಿ ಶ ೋಭಿಸಿದನು. ಸೊತಪ್ುತರನಿಂದ
356
ಅತ್ರಯಾಗಿ ಗಾಯಗ ೊಂಡ ಶ್ಖ್ಂಡಿಯು ಕಣಣನನುು ತ ೊಂಭತುಾ ನಿಶ್ತ
ಬಾಣಗಳಿಂದ ಪ್ರಹರಿಸಿದನು. ಕಣಣನು ಮೊರು ಶ್ರಗಳಿಂದ ಅವನ
ಸಾರಥಿಯನುು ಸಂಹರಿಸಿ ಕ್ಷುರಪ್ರದಿಂದ ಅವನ ಧವರ್ವನೊು ಕ್ತತುಾ
ಹಾಕ್ತದನು.
ಧೃಷ್ಿದುಾಮು-ದುಃಶಾಸನರ ಯುದಧ
ದುಃಶಾಸನನಿಂದ ಪ್ತೋಡಿತನಾದ ಧೃಷ್ಿದುಾಮುನು ಅವನನುು ಮೊರು
ಬಾಣಗಳಿಂದ ವಕ್ಷಸಾಳಕ ೆ ಹ ೊಡ ದನು. ಆಗ ದುಃಶಾಸನನು
ರುಕಮಪ್ುಂಖ್ಗಳುಳು ನಿಶ್ತ ನತಪ್ವಣಣ ಭಲಿದಿಂದ ಧೃಷ್ಿದುಾಮುನ
ಎಡತ ೊೋಲನುು ಪ್ರಹರಿಸಿದನು. ಶ್ರದಿಂದ ಗಾಯಗ ೊಂಡ
357
ಧೃಷ್ಿದುಾಮುನಾದರ ೊೋ ಕುರದಧನಾಗಿ ದುಃಶಾಸನನ ಮೋಲ ಘೊೋರ
ಶ್ರವನುು ಪ್ರರ್ೋಗಿಸಿದನು. ಮಹಾವ ೋಗದಲ್ಲಿ ಬಂದು ಬಿೋಳುತ್ರಾದದ ಆ
ಶ್ರವನುು ದುಃಶಾಸನನು ಮೊರು ಭಾಗಗಳನಾುಗಿ ತುಂಡರಿಸಿದನು.
ಆಗ ಅನಾ ಕನಕಭೊಷ್ಣ ಹದಿನ ೋಳು ಭಲಿಗಳಿಂದ ದುಃಶಾಸನನು
ಧೃಷ್ಿದುಾಮುನನುು ಸಮಿೋಪ್ತಸಿ ಅವನ ಬಾಹುಗಳು ಮತುಾ ಎದ ಗ
ಗುರಿಯಿಟುಿ ಹ ೊಡ ದನು. ಆಗ ಕುರದಧನಾದ ಪಾಷ್ಣತನು ತ್ರೋಕ್ಷ್ಣ
ಕ್ಷುರಪ್ರದಿಂದ ಅವನ ಧನುಸಿನುು ತುಂಡರಿಸಿದನು. ಆಗ ರ್ನರು
ಜ ೊೋರಾಗಿ ಕೊಗಿಕ ೊಂಡರು. ಆಗ ದುಃಶಾಸನನು ಅನಾ ಧನುಸಿನುು
ಎತ್ರಾಕ ೊಂಡು ಶ್ರವಾರತಗಳಿಂದ ಧೃಷ್ಿದುಾಮುನನುು ಎಲಿಕಡ ಗಳಿಂದ
ಸುತುಾವರ ದನು. ಅವನ ಆ ವಿಕರಮವನುು ನ ೊೋಡಿ ರಣದಲ್ಲಿದದ
ರ್ೋಧರೊ, ಸಿದಧ-ಅಪ್ಿರ ಗಣಗಳ ವಿಸಿಮತರಾದರು. ಆಗ ಕೌರವರ
ಮತುಾ ಶ್ತುರಗಳ ನಡುವ ಘೊೋರವಾದ, ಸಮಸಾಪಾರಣಿಗಳಿಗೊ
ಘೊೋರರೊಪ್ತೋ ಯುದಧವು ನಡ ಯಿತು.
358
ಹ ೊಡ ದನು. ಶ್ತುರವಿನಿಂದ ಅತ್ರ ಬಲವತಾಾಗಿ ಪ್ರಹರಿಸಲಪಟಿ
ವೃಷ್ಸ ೋನನು ನಕುಲನನುು ಇಪ್ಪತುಾ ಬಾಣಗಳಿಂದ ಪ್ರಹರಿಸಲು
ನಕುಲನೊ ಅವನನುು ಐದು ಶ್ರಗಳಿಂದ ಪ್ರಹರಿಸಿದನು. ಆಗ ಆ
ಇಬಬರು ಪ್ುರುಷ್ಷ್ಣಭರೊ ಅನ ೊಾೋನಾರನುು ಸಹಸರ ಶ್ರಗಳಿಂದ
ಮುಚಿಚಬಿಟಿರು. ಆಗ ಕುರುಸ ೋನ ಯು ಭಗುವಾಗಿ ಹ ೊೋಯಿತು.
359
ಸಮರದಲ್ಲಿ ಕುರದಧನಾದ ಸೌಬಲನು ಅವನ ಕವಚವನುು ಸಿೋಳಿ ಪ್ುನಃ
ಅವನ ಕಾಂಚನ ಧವರ್ವನುು ತುಂಡರಿಸಿದನು.
360
ವಧಿಸಲಪಡುತ್ರಾದದ ಅಲ್ಲಿ ಮಹಾ ಕೊಗು ಕ ೋಳಿಬಂದಿತು.
ಯುಧಾಮನುಾವು ಕೃಪ್ನನುು ಪ್ರಹರಿಸಿ ಅವನ ಧನುಸಿನೊು
ಕತಾರಿಸಿದನು. ಕೊಡಲ ೋ ಕೃಪ್ನು ಅನಾ ಧನುಸಿನುು ಎತ್ರಾಕ ೊಂಡನು.
ಕೃಪ್ನು ಯುಧಾಮನುಾವಿನ ಧವರ್ವನೊು ಸೊತನನೊು ಚತರವನೊು
ಭೊಮಿಯ ಮೋಲ ಉರುಳಿಸಿದನು. ಆಗ ಯುಧಾಮನುಾವು ಅದ ೋ
ರಥದಲ್ಲಿಯೋ ಪ್ಲಾಯನಗ ೈದನು. ಉತಾಮೌರ್ಸನಾದರ ೊೋ ಕೊಡಲ ೋ
ಹಾದಿಣಕಾನನುು ಶ್ರಗಳಿಂದ ಮೋರ್ಗಳು ಪ್ವಣತವನುು ಮಳ ಯಿಂದ
ಮುಚುಚವಂತ ಮುಚಿಚಬಿಟಿನು. ಆಗ ಕೃತವಮಣನು ಉತಾಮೌರ್ಸನ
ಹೃದಯಕ ೆ ಹ ೊಡ ಯಲು ಅವನು ರಥದಲ್ಲಿಯೋ ಕುಳಿತುಕ ೊಂಡನು.
ಅವನ ಸಾರಥಿಯು ಆ ರಥಿಗಳಲ್ಲಿ ಶ ರೋಷ್ಿನನುು ಅಲ್ಲಿಂದ ಒಯುದಬಿಟಿನು.
ಆಗ ಕೃತವಮಣನು ಪಾಂಡುಸ ೋನ ಯನುು ಆಕರಮಣಿಸಿದನು.
ಅರ್ುಣನ-ಅಶ್ವತಾಾಮರ ಯುದಧ
ದೌರಣಿಯಾದರ ೊೋ ಮಹಾ ರಥಸಂರ್ಗಳಿಂದ ಪ್ರಿವೃತನಾಗಿ
ಯುಧಿಷ್ಠಿರನಿದದಲ್ಲಗ ಕೊಡಲ ೋ ಬಂದ ರಗಿದನು. ಒಮಮಲ ೋ ಬಂದು
ಎರಗಿದ ಅವನನುು ಶ್ ರ ಪಾಥಣನು ತ್ರೋರವು ಸಮುದರವನುು
ತಡ ಯುವಂತ ತಡ ದು ನಿಲ್ಲಿಸಿದನು. ಆಗ ಕುರದಧನಾದ ದ ೊರೋಣಪ್ುತರನು
ಅರ್ುಣನ-ವಾಸದ ೋವರನುು ಪ್ತ್ರರಗಳಿಂದ ಮುಚಿಚಬಿಟಿನು. ಮಹಾರಥ
361
ಕೃಷ್ಣರಿಬಬರೊ ಆ ರಿೋತ್ರ ಮುಚಿಚಹ ೊೋಗಿದುದನುು ನ ೊೋಡಿ ಅಲ್ಲಿದುದ
ನ ೊೋಡುತ್ರಾದದ ಕುರುಗಳು ಪ್ರಮ ವಿಸಿಮತರಾದರು. ಅರ್ುಣನನಾದರ ೊೋ
ನಗುತ್ರಾರುವನ ೊೋ ಎನುುವಂತ ದಿವಾಾಸರವನುು ಪ್ರಕಟ್ಟಸಿದನು. ಬಾರಹಮಣ
ಅಶ್ವತಾಾಮನು ಆ ಅಸರವನುು ತಡ ದುಬಿಟಿನು. ಯುದಧದಲ್ಲಿ
ಅಶ್ವತಾಾಮನನುು ಸಂಹರಿಸಲು ಅರ್ುಣನನು ಯಾವಾಾವ ಅಸರಗಳನುು
ಪ್ರರ್ೋಗಿಸುತ್ರಾದದನ ೊೋ ಅವ ಲಿವನೊು ದ ೊರೋಣಪ್ುತರನು
ನಾಶ್ಗ ೊಳಿಸುತ್ರಾದದನು. ನಡ ಯುತ್ರಾದದ ಆ ಅಸರಯುದಧದಲ್ಲಿ ದೌರಣಿಯು
ಬಾಯಿಕಳ ದ ಅಂತಕನಂತ ತ ೊೋರುತ್ರಾದದನು. ಅವನು ಜಿಹಮಗಗಳಿಂದ
ದಿಕುೆ-ಉಪ್ದಿಕುೆಗಳನುು ಮುಚಿಚ, ವಾಸುದ ೋವನ ಬಲಭುರ್ವನುು
ಮೊರು ಬಾಣಗಳಿಂದ ಪ್ರಹರಿಸಿದನು. ಆಗ ಅರ್ುಣನನು ಅಶ್ವತಾಾಮನ
ಎಲಿ ಕುದುರ ಗಳನೊು ಸಂಹರಿಸಿ ಸಮರಭೊಮಿಯನುು ರಕಾಪ್ರವಾಹದ
ನದಿಯನಾುಗಿಸಿದನು. ಆಗ ಪಾಥಣನ ಧನುಸಿಿನಿಂದ ಹ ೊರಟ
ಶ್ರಗಳಿಂದ ರಥಿಗಳು ಹತರಾಗಿ ಉರುಳಿದರು. ಕಡಿವಾಣಗಳಿಂದ ಮುಕಾ
ಕುದುರ ಗಳು ಅಲ್ಲಿಂದಿಲ್ಲಿಗ ಓಡತ ೊಡಗಿದವು. ಪಾಥಣನ ಆ
ಕಮಣವನುು ನ ೊೋಡಿ ದೌರಣಿಯು ಕೃಷ್ಣನನುು ನಿಶ್ತ ಶ್ರಗಳಿಂದ
ಮುಚಿಚಬಿಟಿನು. ಅನಂತರ ದೌರಣಿಯು ಪ್ತ್ರರಗಳನುು ಹೊಡಿ ಅರ್ುಣನನ
ಎದ ಗ ಗುರಿಯಿಟುಿ ಹ ೊಡ ಯತ ೊಡಗಿದನು. ಆ ದ ೊರೋಣಪ್ುತರನಿಂದ
ಅತ್ರಯಾಗಿ ಪ್ರಹರಿಸಲಪಟಿ ಅರ್ುಣನನು ಘೊೋರ ಪ್ರಿರ್ವನುು
362
ತ ಗ ದುಕ ೊಂಡು ಅದನುು ದೌರಣಿಯ ಮೋಲ ಎಸ ದನು. ತನು ಮೋಲ
ಬಿೋಳಲು ಬರುತ್ರಾದದ ಆ ಸುವಣಣವಿಭೊಷ್ಠತ ಪ್ರಿರ್ವನುು ದೌರಣಿಯು
ಒಮಮಲ ೋ ತುಂಡರಿಸನು. ಆಗ ರ್ನರು ಕೊಗಿಕ ೊಂಡರು. ಭಾರದಾವರ್ನ
ಸಾಯಕಗಳಿಂದ ಅನ ೋಕ ಚೊರುಗಳಾದ ಆ ಪ್ರಿರ್ವು
ವಜಾರಯುಧದಿಂದ ಕತಾರಿಸಲಪಟಿ ಪ್ವಣತವು ತುಂಡಾಗಿ ಬಿೋಳುವಂತ
ಭೊಮಿಯ ಮೋಲ ಬಿದಿದತು.
363
ನಿನಾದಗಳಾದವು. ಪಾಂಡವರಾದರ ೊೋ ರ್ಯವನುು ಪ್ಡ ದು ಎಲಿಕಡ
ನಿಶ್ತ ಬಾಣಗಳನುು ಎರಚುತಾಾ ಕೌರವ ಸ ೋನ ಯನುು ಆಕರಮಣಿಸಿದರು.
ಧಾತಣರಾಷ್ರರ ಮಹಾಸ ೋನ ಯನುು ವಿರ್ರ್ೋಲಾಿಸಿೋ ಪಾಂಡವ
ವಿೋರರು ಪ್ುನಃ ಸದ ಬಡಿಯುತ್ರಾದದರು. ಸಂಗಾರಮದಲ್ಲಿ ಎಲಿ ಕಡ ಗಳಿಂದ
ಪ್ರಹರಿಸಲಪಡುತ್ರಾದದ ಮಹಾಸ ೋನ ಯು ತಡ ದರೊ ನಿಲಿಲ್ಲಲಿ. ರ್ೋಧರು
ಎಲಿಕಡ ಪ್ಲಾಯನ ಮಾಡುತ್ರಾರಲು ಕೌರವ ಮಹಾಸ ೋನ ಯಲ್ಲಿ ಭಿೋತ್ರ
ವಾಾಕುಲಗಳುಂಟಾದವು. ಮಹಾತಮರಿಂದ ವಧಿಸಲಪಡುತ್ರಾರುವ ಆ
ಸ ೋನ ಯು ಸೊತಪ್ುತರನು ಸತತವೂ “ನಿಲ್ಲಿ! ನಿಲ್ಲಿ!” ಎಂದು
ಕೊಗಿಕ ೊಳುುತ್ರಾದದರೊ ನಿಲಿಲ್ಲಲಿ. ಧಾತಣರಾಷ್ರರ ಸ ೋನ ಯು ಎಲಿಕಡ
ಓಡಿಹ ೊೋಗುತ್ರಾರುವುದನುು ನ ೊೋಡಿ ವಿರ್ರ್ೋತಾಿಹೋ ಪಾಂಡವರು
ಜ ೊೋರಾಗಿ ಸಿಂಹನಾದಗ ೈದರು.
364
ಸಹಸಾರರು ರ್ೋಧರು ನಿನುನ ುೋ ಕೊಗಿ ಕರ ಯುತ್ರಾದಾದರ !”
ಕಣಣನ ಯುದಧ
ಹೋಗ ಹ ೋಳಿ ವಿೋರ ಸೊತಪ್ುತರನು ಪ್ುರಾತನ ಶ ರೋಷ್ಿ ಧನುಸುಿ
ವಿರ್ಯವನುು ಹಡಿದುಕ ೊಂಡನು. ಅದನುು ಹ ದ ಯೋರಿಸಿ ಬಾರಿ
ಬಾರಿಗೊ ಶ್ಂಜಿನಿಯನುು ತ್ರೋಡುತಾಾ ಸತಾ ಶ್ಪ್ಥಗಳಿಂದ ತನುಕಡ ಯ
ರ್ೋಧರನುು ತಡ ದನು. ಮಹಾಬಲ ಅಮೋಯಾತಮ ಕಣಣನು
ಭಾಗಣವಾಸರವನುು ಪ್ರಕಟ್ಟಸಿದನು. ಆಗ ಸಹಸಾರರು ಲಕ್ಷ ೊೋಪ್ಲಕ್ಷ,
ಕ ೊೋಟಾಾನುಕ ೊೋಟ್ಟ ತ್ರೋಕ್ಷ್ಣ ಶ್ರಗಳು ಹ ೊರಬಂದವು. ಪ್ರರ್ವಲ್ಲಸುತ್ರಾದದ ಆ
ಮಹಾಘೊೋರ ಕಂಕಬಹಣಣವಾಜಿಗಳು ಪಾಂಡವಿೋ ಸ ೋನ ಯನುು
ಮುಸುಕ್ತ ಏನೊ ತ್ರಳಿಯದಂತಾಯಿತು. ಬಲವತಾಾದ
ಭಾಗಣವಾಸರದಿಂದ ಪ್ತೋಡಿತ ಪಾಂಚಾಲರಲ್ಲಿ ಮಹಾ
365
ಹಾಹಾಕಾರವುಂಟಾಯಿತು. ಸಹಸಾರರು ಸಂಖ ಾಗಳಲ್ಲಿ ಆನ ಗಳ ,
ಮನುಷ್ಾರೊ, ರಥಗಳ , ಕುದುರ ಗಳ ಎಲಿ ಕಡ ಬಿೋಳತ ೊಡಗಿದವು.
ಹತರಾಗಿ ಬಿೋಳುತ್ರಾದದವರಿಂದ ಭೊಮಿಯೋ ನಡುಗಿತು. ಪಾಂಡವರ
ಮಹಾಸ ೋನ ಯಲ್ಲಿ ಎಲಿರೊ ವಾಾಕುಲಗ ೊಂಡರು. ಪ್ರಂತಪ್
ಕಣಣನ ೊಬಬನ ೋ ಹ ೊಗ ಯಿಲಿದ ಪಾವಕನಂತ ಶ್ತುರಗಳನುು ದಹಸುತಾಾ
ಶ ೋಭಿಸಿದನು. ಕಣಣನಿಂದ ವಧಿಸಲಪಡುತ್ರಾದದ ಚ ೋದಿಗಳ ಡನ ಆ
ಪಾಂಚಾಲರು ಕಾಡಿಗಚಿಚನಲ್ಲಿ ಆನ ಗಳು ಮುದುಡಿ ಬಿೋಳುವಂತ
ಬಿೋಳುತ್ರಾದದರು. ಆ ನರ ೊೋತಾಮರು ವಾಾರ್ರಗಳಂತ ಚಿೋತೆರಿಸುತ್ರಾದದರು.
ರಣಮೊಧಣನಿಯಲ್ಲಿ ಭಯಗ ೊಂಡು ದಿಕುೆದಿಕುೆಗಳಲ್ಲಿ ಓಡುತ್ರಾದದ
ಅವರ ಭಯದ ಕೊಗುಗಳು ಪ್ರಳಯಕಾಲದಲ್ಲಿ ಪಾರಣಿಗಳ
ಆತಣನಾದದಂತ ಜ ೊೋರಾಗಿ ಕ ೋಳಿಬರುತ್ರಾತುಾ. ಸೊತಪ್ುತರನಿಂದ
ವಧಿಸಲಪಡುತ್ರಾರುವ ಅವರನುು ನ ೊೋಡಿ ಸಮಸಾ ಪಾರಣಿಗಳ ,
ಪ್ಶ್ುಪ್ಕ್ಷ್ಗಳ ಭಯಗ ೊಂಡವು. ಸೊತಪ್ುತರನಿಂದ
ವಧಿಸಲಪಡುತ್ರಾರುವ ಸೃಂರ್ಯರು ಪ ರೋತರಾರ್ನ ಪ್ಟಿಣಕ ೆ ಹ ೊೋಗಿ
ವಿಚ ೋತಸರಾಗಿ ಪ ರೋತರಾರ್ನನುು ಕೊಗಿಕ ೊಳುುವಂತ ಅರ್ುಣನ-
ವಾಸುದ ೋವರನುು ಪ್ುನಃ ಪ್ುನಃ ಕೊಗಿ ಕರ ಯುತ್ರಾದದರು.
366
ನ ೊೋಡಿ ಕುಂತ್ರೋಪ್ುತರ ಧನಂರ್ಯನು ವಾಸುದ ೋವನಿಗ ಇಂತ ಂದನು:
ಅರ್ುಣನನು ಹ ೋಳಿದನು:
ಭಿೋಮನು ಹ ೋಳಿದನು:
370
ಆಗ ಸವಣದಾಶಾಹಣರ ಪ್ರಮುಖ್ ಕ ೋಶ್ವನು ಕುದುರ ಗಳನುು
ಓಡಿಸುತಾಾ ಭಿೋಮನಿಗ ಇಂತ ಂದನು:
371
ಹ ೋಗ ೊೋ ಹಾಗ ಅಭಿನಂದಿಸಿದ ಆ ಇಬಬರು ಪ್ುರುಷ್ವಾಾರ್ರ ಕುಶ್ಲ್ಲ
ಕೃಷಾಣರ್ುಣನರನುು ನ ೊೋಡಿ ಯುಧಿಷ್ಠಿರನು ವಿವಸವತನು ಅಶ್ವನಿೋ
ದ ೋವತ ಗಳನುು ಹ ೋಗ ೊೋ ಹಾಗ ಮತುಾ ಮಹಾಸುರ ರ್ಂಭನು
ಹತನಾಗಲು ಗುರು ಬೃಹಸಪತ್ರಯು ಶ್ಕರ-ವಿಷ್ುಣ ಇಬಬರನೊು ಹ ೋಗ ೊೋ
ಹಾಗ ಸಂತ ೊೋಷ್ದಿಂದ ಅಭಿನಂದಿಸಿದನು. ಆ ಮಹಾಸತಾವ ಕ ೋಶ್ವ-
ಅರ್ುಣನರನುು ಒಟ್ಟಿಗ ೋ ನ ೊೋಡಿ ಯುಧಿಷ್ಠಿರನು ಗಾಂಡಿೋವಧನಿವಯಿಂದ
ಆಧಿರಥಿಯು ಯುದಧದಲ್ಲಿ ಹತನಾದನ ಂದು ಭಾವಿಸಿ, ಮುಗುಳುಗುತಾಾ
ಅತಾಂತ ಸಾಂತವನಪ್ೊವಣಕ ಮಧುರ ಮಾತುಗಳಿಂದ ಅವರಿಬಬರನೊು
ಅಭಿನಂದಿಸಿದನು. ಯುಧಿಷ್ಠಿರನು ಹ ೋಳಿದನು:
374
ಶ್ತುರಗಣಗಳ ಅನ ೋಕ ಮಹಾವಿೋಯಣರನುು ಗ ದುದ ನನುನೊು
ಗ ದದನು. ಯುದಧದಲ್ಲಿ ನನುನುು ಅನುಸರಿಸಿ ಬಂದು ನನಗ
ಕಠ ೊೋರವಾದ ಅನ ೋಕ ಮಾತುಗಳನುು ಕೊಡ ಆಡಿದನು. ಅಲ್ಲಿ
ಆ ರ್ೋಧಶ ರೋಷ್ಿನು ಹ ೋಳಿದುದನುು ನಾನಿನೊು ಮರ ತ್ರಲಿ.
ಅದರಲ್ಲಿ ಸಂಶ್ಯವ ೋ ಇಲಿ! ಭಿೋಮಸ ೋನನ ಪ್ರಭಾವದಿಂದಾಗಿ
ನಾನು ಜಿೋವಿಸುತ್ರಾದ ದೋನ ! ಇದರಲ್ಲಿ ಹ ಚುಚ ಹ ೋಳುವುದಾದರೊ
ಏನಿದ ? ನನಗ ಅದನುು ಸಹಸಿಕ ೊಳುಲು ಖ್ಂಡಿತವಾಗಿಯೊ
ಸಾಧಾವಾಗಲ್ಲಲಿ! ಅವನ ಭಿೋತ್ರಯಲ್ಲಿಯೋ ನಾನು ಹದಿಮೊರು
ವಷ್ಣಗಳನುು ಕಳ ದಿದ ದೋನ . ರಾತ್ರರ ನನಗ ನಿದ ದಯೊ ಬರಲ್ಲಲಿ;
ಹಗಲಲ್ಲಿ ಯಾವುದ ೋ ರಿೋತ್ರಯ ಸುಖ್ವೂ ದ ೊರ ಯಲ್ಲಲಿ!
ಅವನ ದ ವೋಷ್ದಿಂದ ಪ್ರಿತಪ್ತಸುತ್ರಾದದ ನಾನು ನನು
ಅವಸಾನವು ಸಮಿೋಪ್ತಸಿತ ಂದು ತ್ರಳಿದು ವಾದಿರೋಣಸವ ಂಬ
ಪಾರಣಿಯಂತ ಪ್ಲಾಯನಗ ೈದ ನು! ಯುದಧದಲ್ಲಿ ಕಣಣನನುು
ನಾನು ಹ ೋಗ ಸಂಹರಿಸಬಲ ಿ ಎಂದು ಚಿಂತ್ರಸುತಾಲ ೋ ಬಹಳ
ಕಾಲವು ಕಳ ದುಹ ೊೋಯಿತು! ಜಾಗರತನಾಗಿರುವಾಗ ಮತುಾ
ಸವಪ್ುದಲ್ಲಿ ಕೊಡ ಕ ೋವಲ ಕಣಣನನ ುೋ ನಾನು ಸದಾ
ಕಾಣುತ್ರಾದ ದ. ಈ ರ್ಗತ ಲ
ಾ ಿವೂ ಕಣಣಮಯವಾಗಿರುವಂತ
ಕಾಣುತ್ರಾತುಾ! ಕಣಣನ ಭಯದಿಂದ ಎಲ ಿಲ್ಲಿ ಹ ೊೋಗುತ್ರಾದ ದನ ೊೋ
375
ಆಲಿಲ್ಲಿ ಕಣಣನ ೋ ಎದುರು ನಿಂತ್ರರುವಂತ ಕಾಣುತ್ರಾದ ದನು.
ಸಮರದಲ್ಲಿ ಪ್ಲಾಯನಮಾಡದಿರುವ ಆ ವಿೋರನ ೋ ನನು
ಕುದುರ ಗಳು ಮತುಾ ರಥಗಳನುು ಗ ದುದ ನನುನುು
ಜಿೋವಸಹತನಾಗಿ ವಿಸಜಿಣಸಿದಾದನ ! ಕಣಣನಿಂದ ಹೋಗ
ಧಿಕೆರಿಸಲಪಟಿ ನನಗ ಈ ಜಿೋವದಿಂದ ಮತ ಾ ಈ ರಾರ್ಾದಿಂದ
ಅಥಣವಾದರೊ ಏನಿದ ? ಈ ಹಂದ ಸಂಯುಗದಲ್ಲಿ ನಾನು
ಏನನುು ಭಿೋಷ್ಮ, ಕೃಪ್ ಮತುಾ ದ ೊರೋಣರಿಂದ
ಪ್ಡ ದಿರಲ್ಲಲಿವೋ ಅದನುು ಇಂದು ನಾನು ಯುದಧದಲ್ಲಿ
ಸೊತಪ್ುತರನಿಂದ ಪ್ಡ ದಿದ ದೋನ ! ಆದುದರಿಂದ ನಾನು ನಿನುನುು
ಕ ೋಳುತ್ರಾದ ದೋನ . ಕುಶ್ಲನಾಗಿದುದಕ ೊಂಡ ೋ ನಿೋನು ಹ ೋಗ
ಕಣಣನನುು ಸಂಹರಿಸಿದ ? ಅದನುು ನನಗ ಹ ೋಳು! ಯುದಧದಲ್ಲಿ
ಶ್ಕರನ ವಿೋಯಣನ ಸಮನಾಗಿರುವ, ಪ್ರಾಕರಮದಲ್ಲಿ ಯಮನ
ಸಮಾನನಾಗಿರುವ, ಹಾಗ ಯೋ ಅಸರದಲ್ಲಿ ರಾಮನಿಗ
ಸಮನಾಗಿರುವ ಅವನನುು ನಿೋನು ಹ ೋಗ ಸಂಹರಿಸಿದ ?
ಮಹಾರಥನ ಂದು ಸಮಾಖಾಾತನಾದ,
ಸವಣಯುದಧವಿಶಾರದನಾದ, ಧನುಧಾಣರಿಗಳಲ್ಲಿ ಶ ರೋಷ್ಿ,
ಎಲಿರ ಏಕಪ್ುರುಷ್, ಸದಾ ನಿನಗ ೊೋಸೆರವಾಗಿ ಪ್ುತರರ ೊಡನ
ಧೃತರಾಷ್ರನು ಗೌರವಿಸುತ್ರಾದದ ಆ ರಾಧ ೋಯನನುು ನಿೋನು
376
ಹ ೋಗ ಸಂಹರಿಸಿದ ? ಧೃತರಾಷ್ರನಾದರ ೊೋ ರಣದಲ್ಲಿ ನಿನು
ಮೃತುಾವು ಸವಣ ರ್ೋಧರಲ್ಲಿ ಕಣಣನ ಂದ ೋ ಭಾವಿಸಿದದನು.
ಯುದಧದಲ್ಲಿ ನಿೋನು ಅವನನುು ಹ ೋಗ ಸಂಹರಿಸಿದ ? ನಿನಿುಂದ
ಕಣಣನು ಹತನಾದುದನುು ನನಗ ಹ ೋಳು! ರುರುವಿನ
ಶ್ರವನುು ಶಾದೊಣಲವು ಅಪ್ಹರಿಸುವಂತ ಎಲಿರೊ
ನ ೊೋಡುತ್ರಾರಲು ನಿೋನು ಅವನ ಶ್ರವನುು ಅಪ್ಹರಿಸಿದುದರ
ಕುರಿತು ಹ ೋಳು! ಸೊತಪ್ುತರನು ಸಮರದಲ್ಲಿ ನಿನುನುು ದಿಕುೆ
ಉಪ್ದಿಕುೆಗಳಲ್ಲಿ ಹುಡುಕುತಾಾ ಸುತಾಡುತ್ರಾದದನು. ಸಮರದಲ್ಲಿ
ನಿನುನುು ಹುಡುಕ್ತಕ ೊಟಿವನಿಗ ಕಣಣನು ಆನ ಗಳನುು
ಬಹುಮಾನವಾಗಿ ಕ ೊಡುವವನಿದದನು. ಅವನು ಈಗ
ಸುತ್ರೋಕಶಣವಾದ ಕಂಕಪ್ತರಗಳಿಂದ ಹತನಾಗಿರುವನಲಿವ ೋ?
ದುರಾತಮ ಸೊತಪ್ುತರನು ರಣದಲ್ಲಿ ನಿನಿುಂದ ನಿಹತನಾಗಿ
ಭೊಮಿಯಮೋಲ ಮಲಗಿರುವನಲಿವ ೋ? ರಣದಲ್ಲಿ
ಸೊತಪ್ುತರನನುು ಸಂಹರಿಸಿ ನಿೋನು ಇಂದು ನನಗ ಪ್ರಮ
ಪ್ತರಯವಾದುದನುು ಮಾಡಿರುವ ಯಲಿವ ೋ? ನಿನಗ ೊೋಸೆರವಾಗಿ
ಎಲಿಕಡ ಗಳಿಂದ ನಮಮ ಮೋಲ ಆಕರಮಣಮಾಡುತ್ರಾದದ ಆ
ಶ್ ರಮಾನಿೋ ಮದಾನಿವತ ಸೊತಪ್ುತರನು ಸಮರದಲ್ಲಿ ಇಂದು
ಸ ೋನಾಸಮೋತನಾಗಿ ನಿನಿುಂದ ಹತನಾದ ತಾನ ೋ?
377
ನಿನಗ ೊೋಸೆರವಾಗಿ ಅವನು ಇತರರಿಗ ಚಿನು, ರಥ ಮತುಾ
ಶ ರೋಷ್ಿ ಕುದುರ ಗಳಿಂದ ಯುಕಾವಾದ ರಥವನುು
ಕ ೊಡುವವನಿದದನು. ಆ ಪಾಪ್ತಯು ಸದಾ ರಣದಲ್ಲಿ ನಿನ ೊುಡನ
ಸಪಧಿಣಸುತ್ರಾದದನು. ಅವನು ಯುದಧದಲ್ಲಿ ನಿನಿುಂದ ಹತನಾದ
ತಾನ ೋ? ನಿತಾವೂ ಶ್ ರಮದದಿಂದ ಮತಾನಾಗಿ,
ಸುರ್ೋಧನನಿಗ ಅತ್ರಪ್ತರಯವಾದುದನುು ಮಾಡಲ ೊೋಸುಗ
ಕೌರವರ ಸಂಸದಿಯಲ್ಲಿ ಕ ೊಚಿಚಕ ೊಳುುತ್ರಾದದ ಆ ಪಾಪ್ತಯನುು
ಇಂದು ನಿೋನು ಸಂಹರಿಸಿದಿದೋಯ ತಾನ ೋ? ಧನುಸಿಿನಿಂದ
ಹ ೊರಟು ನಿನಿುಂದ ಕಳುಹಸಲಪಟಿ ಕ ಂಪ್ುಬಣಣದ
ವಿಹಂಗಗಳಿಗ ಸಿಲುಕ್ತ ಆ ಪಾಪ್ತಯ ಶ್ರಿೋರವು ಭಗುವಾಗಿ
ಮಲಗಿದಾದನ ತಾನ ೋ? ಧಾತಣರಾಷ್ರನ ಬಾಹುವು
ತುಂಡಾಗಿದ ತಾನ ೋ? ರಾರ್ಮಧಾದಲ್ಲಿ ಸದಾ
ದಪ್ಣಪ್ೊಣಣನಾಗಿ “ನಾನು ಫಲುಗನನನುು ಕ ೊಲುಿತ ೋಾ ನ !”
ಎಂದು ಮೋಹದಿಂದ ಹ ೊಗಳಿಕ ೊಂಡು ದುರ್ೋಣಧನನನುು
ಹಷ್ಣಗ ೊಳಿಸುತ್ರಾದದ ಆ ಮಹಾರಥನು ಇಂದು ನಿನಿುಂದ
ಹತನಾಗಿದಾದನಲಿವ ೋ? “ಎಲ್ಲಿಯವರ ಗ ಪಾಥಣನಿರುವನ ೊೋ
ಅಲ್ಲಿಯವರ ಗ ಪಾದಗಳನುು ತ ೊಳ ಯಿಸಿಕ ೊಳುುವುದಿಲಿ!”
ಎನುುವುದು ಸವಣದಾ ಆ ಅಲಪಬುದಿಧಯ ವರತವಾಗಿತುಾ. ಆ
378
ಕಣಣನು ಇಂದು ನಿನಿುಂದ ಹತನಾಗಿದಾದನ ತಾನ ೋ? “ಕೃಷ ಣೋ!
ಸುದುಬಣಲರಾಗಿರುವ, ಪ್ತ್ರತರಾಗಿರುವ ಮತುಾ
ಹೋನಸತಾವರಾಗಿರುವ ಪಾಂಡವರನುು ನಿೋನು ಏಕ
ಪ್ರಿತಾಜಿಸುವುದಿಲಿ?” ಎಂದು ಆ ದುಷ್ಿಬುದಿಧ ಕಣಣನು
ಕುರುವಿೋರರ ಮಧಾದಲ್ಲಿ ಸಭ ಯಲ್ಲಿ ಕೃಶ ಣಯನುು ಪ್ರಶ್ುಸಿದದನು.
“ಕೃಷ್ಣನ ೊಡನ ಪಾಥಣನನುು ಸಂಹರಿಸದ ೋ ನಾನು
ಹಂದಿರುಗುವುದಿಲಿ!” ಎಂದು ಆ ಪಾಪ್ಬುದಿಧ ಕಣಣನು
ನಿನಗ ೊೋಸೆರವಾಗಿ ಪ್ರತ್ರಜ್ಞ ಮಾಡಿ ಹ ೊರಟ್ಟದದನು. ಅವನು
ಬಾಣಗಳಿಂದ ಭಗುಶ್ರಿೋರವುಳುವನಾಗಿ ಮಲಗಿದಾದನ ತಾನ ೋ?
ಸಂಗಾರಮದಲ್ಲಿ ಸೃಂರ್ಯ-ಕೌರವರ ಸಮಾಗಮದಲ್ಲಿ
ನಡ ದುದುದು ನಿನಗ ತ್ರಳಿದಿದ ತಾನ ೋ? ನನುನುು ಈ
ದುರವಸ ಾಗ ಗುರಿಮಾಡಿದ ಅವನು ನಿನಿುಂದ ಇಂದು
ಹತನಾಗಿದಾದನ ತಾನ ೋ? ನಿನು ಗಾಂಡಿೋವದಿಂದ ಮುಕಾವಾದ
ಉರಿಯುತ್ರಾದದ ವಿಶ್ಖ್ಗಳು ಆ ಮಂದಬುದಿಧಯ
ಕುಂಡಲಗಳ ಂದಿಗ ಹ ೊಳ ಯುತ್ರಾದದ ಶ್ರಸಿನುು ಅವನ
ಕಾಯದಿಂದ ಕತಾರಿಸಿವ ತಾನ ೋ? ಅವನ ಬಾಣಗಳು ನನಗ
ನಾಟ್ಟದಾಗಲ ಲಿ ಅವನ ವಧ ಗಾಗಿ ನಿನುನ ುೋ ನಾನು
ಸಮರಿಸಿಕ ೊಳುುತ್ರಾದ ದ. ಕಣಣನನುು ಕ ಳಗುರುಳಿಸಿ ಇಂದು ನಿೋನು
379
ನನು ಆ ಸಮರಣ ಗಳನುು ಸಾಥಣಕಮಾಡಿದಿದೋಯ ತಾನ ೋ?
ಕಣಣನ ಸಮಾಶ್ರಯದಿಂದಾಗಿ ಸುರ್ೋಧನನು ನಮಮನುು
ದಪ್ಣಪ್ೊಣಣನಾಗಿ ನ ೊೋಡುತ್ರಾದದನು. ಇಂದು ನಿನು
ಪ್ರಾಕರಮದಿಂದ ಸುರ್ೋಧನನ ಆ ಸಮಾಶ್ರಯವನುು
ಭಗುಗ ೊಳಿಸಿದಿದೋಯ ತಾನ ೋ? ಹಂದ ಸಭಾಮಧಾದಲ್ಲಿ
ಪಾಥಿಣವರ ಸಮಕ್ಷಮದಲ್ಲಿ ಅವನು ನಮಮನುು ಎಣ ಣಯನುು
ಕಳ ದುಕ ೊಂಡ ಎಳ ುಂದು ಕರ ದಿದದನು. ಆ ದುಮಣತ್ರ
ಸೊತಪ್ುತರನು ರಣದಲ್ಲಿ ನಿನುನುು ಎದುರಿಸಿ ನಿನಿುಂದ
ಹತನಾದ ತಾನ ೋ? ಹಂದ ದುರಾತಾಮ ಸೊತಪ್ುತರನು
“ಸೌಬಲನಿಂದ ಗ ಲಿಲಪಟಿ ಯಾಜ್ಞಸ ೋನಿಯನುು ಸವಯಂ ನಿೋನ ೋ
ಎಳ ದು ತಾ!” ಎಂದು ದುಃಶಾಸನನಿಗ ಹ ೋಳಿದದನು. ಅವನು
ಇಂದು ನಿನಿುಂದ ಹತನಾಗಿದಾದನ ತಾನ ೋ? ಪ್ೃಥಿವಯ
ಶ್ಸರಭೃತರಲ್ಲಿಯೋ ಶ ರೋಷ್ಿತಮನ ಂದು ತ್ರಳಿದುಕ ೊಂಡಿದದ ಆ
ಅಲಪಚ ೋತನನನುು ಪ್ತತಾಮಹನು ಅಧಣರಥನ ಂದು
ಎಣಿಸಿದದನು. ಆ ದುರಾತಮ ಆಧಿರಥನು ಇಂದು ನಿನಿುಂದ
ಹತನಾಗಿದಾದನ ತಾನ ೋ? ಅವನ ಅವಹ ೋಳನ ಯಂಬ
ಗಾಳಿಯಿಂದ ಉರಿಯುತ್ರಾರುವ ಈ ಅಗಿುಯು ಸದಾ ನನು
ಹೃದಯದಲ್ಲಿದ . “ಇಂದು ಎದುರಿಸಿ ಆ ಪಾಪ್ತಯು ನನಿುಂದ
380
ಹತನಾದನು!” ಎಂದು ಹ ೋಳಿ ನನು ಈ ಅಗಿುಯನುು
ಶಾಂತಗ ೊಳಿಸು ಫಲುಗನ!”
381
ಮತುಾ ಅವನು ಎಡಗ ೈಯಿಂದ ಅಥವಾ ಬಲಗ ೈಯಿಂದ
ಬಾಣಪ್ರರ್ೋಗ ಮಾಡುತ್ರಾದಾದನ ರ್ೋ ಎನುುವುದೊ
ತ್ರಳಿಯದಂತ ಸಮರದಲ್ಲಿ ಆ ದ ೊರೋಣಪ್ುತರನು
ವತ್ರಣಸುತ್ರಾದದನು. ಐದರಿಂದ ನನುನುು ಹ ೊಡ ದು
ದ ೊರೋಣಪ್ುತರನು ಐದು ನಿಶ್ತ ಶ್ರಗಳಿಂದ ವಾಸುದ ೋವನನೊು
ಹ ೊಡ ದನು. ನಾನಾದರ ೊೋ ನಿಮಿಷ್ಮಾತರದಲ್ಲಿ ಅವನನುು
ಮೊವತುಾ ವರ್ರಸದೃಶ್ ಬಾಣಗಳಿಂದ ಮದಿಣಸಿದ ನು.
ದ ೋಹದಲ ಿಲಾಿ ಗಾಯಗ ೊಂಡು ರಕಾವನುು ಸುರಿಸುತಾಾ ಅವನು,
ನನಿುಂದ ಗಾಯಗ ೊಂಡು ರಕಾದಲ್ಲಿ ತ ೊೋಯುದಹ ೊೋಗಿರುವ
ಸ ೈನಿಕರನುು ನ ೊೋಡುತಾಾ, ಸೊತಪ್ುತರ ಕಣಣನ
ರಥಸ ೋನ ಯನುು ಸ ೋರಿಕ ೊಂಡನು. ಯುದಧದಲ್ಲಿ ಸ ೈನಾವು
ಭಯಗ ೊಂಡು ವಿಧವಸವ
ಾ ಾಗಿ ರ್ೋಧರು, ಆನ -ಕುದುರ ಗಳು
ಪ್ಲಾಯನಮಾಡುತ್ರಾರುವುದನುು ನ ೊೋಡಿ ಕಣಣನು ತವರ ಮಾಡಿ
ಐದುನೊರು ರಥಪ್ರಮುಖ್ರನ ೊುಡಗೊಡಿಕ ೊಂಡು ನನುನುು
ಆಕರಮಣಿಸಿದನು. ಕಣಣನ ಆ ಸ ೋನ ಯನುು ನಾಶ್ಗ ೊಳಿಸಿ
ನಾನು ನಿನುನುು ನ ೊೋಡುವ ಸಲುವಾಗಿ ಅವಸರದಿಂದ ಇಲ್ಲಿಗ
ಬಂದ ನು. ಸಿಂಹದ ವಾಸನ ಯನುು ಮೊಸಿ ಹಸುಗಳು
ಭಯಪ್ಡುವಂತ ಕಣಣನಿಂದ ಪಾಂಚಾಲರ ಲಿರೊ
382
ಉದಿವಗುರಾಗಿದದರು. ಮಹಾರ ೊೋಷ್ದಿಂದ ಪ್ರಭದರಕರು
ಕಣಣನನುು ಎದುರಿಸಿ ಯುದಧಮಾಡುತ್ರಾದಾದರ . ಮೃತುಾವಿನ
ತ ರ ದ ಬಾಯಿರ್ಳಗ ಪ್ರವ ೋಶ್ಸುವಂತ ಪ್ರಭದರಕರು
ಕಣಣನನುು ಎದುರಿಸಿ ಸಂಕಟಕ ೊೆಳಗಾಗಿದಾದರ .
ರಣಾಂಗಣಕ ೆ ಆಗಮಿಸು! ಇಂದು ನಾನು ಸೊತಪ್ುತರನ ೊಡನ
ವಿರ್ಯಿಯಾಗುವಂತ ಯುದಧಮಾಡುವುದನುು ನ ೊೋಡು!
ಆರುಸಾವಿರ ಮಹಾರಥ ರಾರ್ಪ್ುತರರು ಸವಗಣಲ ೊೋಕದ
ಸಲುವಾಗಿ ರಣದಲ್ಲಿ ಮುಳುಗಿದಾದರ ! ರಣದಲ್ಲಿ
ಸೊತಪ್ುತರನನುು, ವಜಿರಯು ವೃತರನನುು ಹ ೋಗ ೊೋ ಹಾಗ ,
ನಾನು ಎದುರಿಸುತ ೋಾ ನ . ಇಂದು ನಿೋನು ನ ೊೋಡಿದರ ನಾನು ಈ
ಸಂಗಾರಮದಲ್ಲಿ ಸೊತಪ್ುತರನ ೊಡನ ಚ ನಾುಗಿ
ಹ ೊೋರಾಡುತ ೋಾ ನ . ಪ್ರತ್ರಜ್ಞ ಯಂತ ಇಂದು ನಾನು
ಯುದಧಮಾಡುತ್ರಾರುವ ಕಣಣನನುು ಅವನ ಬಾಂಧವರ ೊಡನ
ಸಂಹರಿಸದ ೋ ಇದದರ , ಪ್ರತ್ರಜ್ಞ ಮಾಡಿದಂತ ಮಾಡದ ೋ
ಇರುವವನಿಗ ದ ೊರ ಯುವ ಕಷ್ಿಗಳು ನನಗ ದ ೊರ ಯಲ್ಲ!
ಧಾತಣರಾಷ್ರರು ಭಿೋಮನನುು ನುಂಗಿಹಾಕುವ ಮದಲು
ರಣದಲ್ಲಿ ನನಗ ರ್ಯವಾಗಲ ಂದು ಆಶ್ೋವಣದಿಸು.
ಸೌತ್ರಯನುು ಮತುಾ ಹಾಗ ಯೋ ಎಲಿ ಶ್ತುರಗಣಗಳನೊು
383
ಸಂಹರಿಸುತ ೋಾ ನ !”
384
ಘೊೋರವಿಷ್ವು ಅನುದಿಂದ ಮುಚಚಲಪಟ್ಟಿರುವಂತ ,
ರಾಜಾಾಥಿಣಯಾದ ನನಗ ರಾರ್ಾರೊಪ್ದ ಅನಥಣಕ
ವಿನಾಶ್ವನುು ನಿೋನು ತ ೊೋರಿಸಿಕ ೊಟ್ಟಿರುವ ! ನಿೋನು ಹುಟ್ಟಿದ
ಏಳನ ಯ ದಿನದಂದು ಅಂತರಿಕ್ಷದ ವಾಣಿಯು ಪ್ೃಥ ಗ
ಇದನುು ಹ ೋಳಿತಾಂತ : “ಹುಟ್ಟಿದ ಈ ಮಗನು ವಾಸವನಂತ
ವಿಕರಮಿಯಾಗುತಾಾನ . ಎಲಿ ಶ್ ರರನೊು ಶ್ತುರಗಳನೊು
ರ್ಯಿಸುತಾಾನ ! ಇವನು ಖಾಂಡವದಲ್ಲಿ ದ ೋವಸಂರ್ಗಳನೊು
ಉತಾಮೌರ್ಸ ಎಲಿ ಭೊತಗಳನೊು ರ್ಯಿಸುತಾಾನ ! ಇವನು
ರಾರ್ಮಧಾದಲ್ಲಿ ಮದರ-ಕಲ್ಲಂಗ-ಕ ೋಕಯರನೊು ಕುರುಗಳನೊು
ಸಂಹರಿಸುತಾಾನ ! ಇವನಿಗಿಂತ ಹ ಚಿಚನ ಧನುಧಣರನು
ಯಾರೊ ಮುಂದ ಇರುವುದಿಲಿ! ಹಂದ ಇರಲ್ಲಲಿ! ಹುಟ್ಟಿದ
ಯಾರೊ ಇವನನುು ರ್ಯಿಸಲಾರರು! ಸವಣವಿದ ಾಗಳನೊು
ಸಮಾಪ್ತಾಗ ೊಳಿಸಿದ ಈ ಆಯಣನು ಬಯಸಿದರ
ಸವಣಭೊತಗಳನೊು ತನು ವಶ್ದಲ್ಲಿರಿಸಿಕ ೊಳುಬಹುದು!
ಇವನು ಕಾಂತ್ರಯಲ್ಲಿ ಶ್ಶಾಂಕನಂತ , ವ ೋಗದಲ್ಲಿ
ವಾಯುವಿನಂತ , ಸ ಾೈಯಣದಲ್ಲಿ ಮೋರುವಿನಂತ , ಕ್ಷಮಯಲ್ಲಿ
ಪ್ೃಥಿವಯಂತ , ಪ್ರಕಾಶ್ದಲ್ಲಿ ಸೊಯಣನಂತ , ಸಂಪ್ತ್ರಾನಲ್ಲಿ
ಕುಬ ೋರನಂತ , ಶೌಯಣದಲ್ಲಿ ಶ್ಕರನಂತ ಮತುಾ ಬಲದಲ್ಲಿ
385
ವಿಷ್ುಣವಿನಂತ . ಕುಂತ್ರೋ! ನಿನು ಈ ಮಹಾತಮ ಮಗನು
ಅದಿತ್ರಯಲ್ಲಿ ಹುಟ್ಟಿದ ವಿಷ್ುಣವಿನ ಸಮನಾಗಿದಾದನ ! ತನುವರಿಗ
ರ್ಯವನುು ತರಲು ಮತುಾ ಶ್ತುರಗಳನುು ವಧಿಸಲು ಇವನು
ಹುಟ್ಟಿದಾದನ . ಅಮಿತೌರ್ಸನ ಂದು ವಿಖಾಾತನಾಗುತಾಾನ .
ಕುಲವನುು ಉದಧರಿಸುತಾಾನ !” ಹೋಗ ಶ್ತಶ್ೃಂಗದ
ಶ್ಖ್ರದಲ್ಲಿರುವ ತಪ್ಸಿವಗಳಿಗ ಕ ೋಳುವಂತ ಅಂತರಿಕ್ಷದ
ವಾಣಿಯು ಹ ೋಳಿತುಾ. ಆದರ ಅದು ಹ ೋಳಿದಂತ ನಿೋನು
ನಡ ಸಿಕ ೊಡಲ್ಲಲಿ! ದ ೋವತ ಗಳ ನಿಶ್ಚತವಾಗಿ
ಸುಳುುಹ ೋಳಿರಬಹುದು! ಈ ಮಾತುಗಳನುು ಕ ೋಳಿ ಇತರ
ಋಷ್ಠಸತಾಮರೊ ಸದ ೈವ ನಿನುನುು ಗೌರವಿಸುತ್ರಾದದರು.
ಆದುದರಿಂದ ನಾನು ಸುರ್ೋಧನನ ೊಡನ ಪ ರೋಮದಿಂದ
ಸಂಧಿಮಾಡಿಕ ೊಳುಲ್ಲಲಿ! ನಿೋನು ಆಧಿರಥನಿಗ
ಹ ದರುತ್ರಾೋಯಂದು ನನಗ ತ್ರಳಿದಿರಲ್ಲಲಿ! ತವಷ್ಿನಿಂದ ನಿನು
ರಥವು ನಿಮಿಣಸಲಪಟ್ಟಿದ ಮತುಾ ಅದರ ಚಕರಗಳು ಸವಲಪವೂ
ಶ್ಬಧಮಾಡುವುದಿಲಿ! ನಿನು ಧವರ್ದಲ್ಲಿ ಶ್ುಭ ಕಪ್ತಯು
ನ ಲ ಸಿದಾದನ ! ಹ ೋಮಚಿತರಗಳಿರುವ ಖ್ಡಗವನೊು ನಾಲುೆ
ಮಳ ಉದದದ ಗಾಂಡಿೋವಧನುಸಿನೊು ಹಡಿದು
ಸನುದಧನಾಗಿರುವ ! ಈ ಕ ೋಶ್ವನ ೋ ನಿನು ಸಾರಥಿಯಾಗಿರುವಾಗ
386
ಪಾಥಣ! ನಿೋನ ೋಕ ಕಣಣನಿಗ ಹ ದರಿ ಹ ೊರಟು ಬಂದ ?
ದುರಾತಮನ್! ಈ ಧನುಸಿನುು ಕ ೋಶ್ವನಿಗ ಕ ೊಟುಿಬಿಡು!
ರಣದಲ್ಲಿ ನಿೋನು ಅವನ ಸಾರಥಿಯಾಗು! ಆಗ ಕ ೋಶ್ವನು
ಇಂದರನು ವಜಾರಯುಧವನುು ಹಡಿದು ವೃತರನನುು
ಸಂಹರಿಸಿದಂತ ಉಗರನಾದ ಕಣಣನನುು ಸಂಹರಿಸುತಾಾನ !
ನಿೋನು ಗಭಣದ ಐದನ ಯ ತ್ರಂಗಳಿನಲ್ಲಿಯೋ ಗಭಣಪಾತವಾಗಿ
ಹ ೊೋಗಬ ೋಕಾಗಿದಿದತು! ಅಥವಾ ಪ್ೃಥ ಯ ಗಭಣದಲ್ಲಿಯೋ
ಇರಬಾರದಾಗಿತುಾ! ಆಗ ನಿೋನು ಸಂಗಾರಮದಿಂದ ಓಡಿಬರುವ
ಶ್ರಮವನುು ಪ್ಡಬ ೋಕಾಗುತ್ರಾರಲ್ಲಲಿ!”
387
ಇಲ್ಲಿಗ ಬಂದಿರುವ ! ರಾರ್ನನುು ನಿೋನು ನ ೊೋಡಿದಾದಯಿತು!
ಯುಧಿಷ್ಠಿರನು ಕುಶ್ಲನಾಗಿಯೋ ಇದಾದನ !
ನೃಪ್ಶಾದೊಣಲನನುು ನ ೊೋಡಿ ಹಷ್ಣಪ್ಡಬ ೋಕಾಗಿರುವ
ಸಮಯದಲ್ಲಿ ನಿನಗ ೋಕ ಕ ೊೋಪ್ವು ಆವರಿಸಿಕ ೊಂಡಿದ ?
ನಿನಿುಂದ ವಧಿಸಲಪಡಬ ೋಕಾಗಿರುವ ಯಾರನೊು ಇಲ್ಲಿ ನಾನು
ಕಾಣುತ್ರಾಲಿ! ನಿೋನು ಏಕ ತವರ ಮಾಡಿ ಮಹಾಖ್ಡಗವನುು
ಹಡಿದಿರುವ ? ನಿನುನ ುೋ ಪ್ರಶ್ುಸುತ್ರಾದ ದೋನ . ನಿೋನ ೋನು
ಮಾಡುತ್ರಾರುವ ? ಕುರದಧನಾಗಿ ಏಕ ಖ್ಡಗವನುು ಎಳ ದಿರುವ ?
ಉತಾರಿಸು!”
388
ಧಮಣಭಿೋರುಕನಾದ ಈ ರಾರ್ನನುು ವಧಿಸುತ ೋಾ ನ ! ಈ
ನರಸತಾಮನನುು ಸಂಹರಿಸಿ ಪ್ರತ್ರಜ್ಞ ಯನುು ಪಾಲ್ಲಸುತ ೋಾ ನ !
ಇದಕಾೆಗಿಯೋ ನಾನು ಖ್ಡಗವನುು ಹಡಿದಿದ ದೋನ !
ಯುಧಿಷ್ಠಿರನನುು ಸಂಹರಿಸಿ ನಾನು ಸತಾಕ ೆ
ಅನೃಣಿಯಾಗುತ ೋಾ ನ . ಮತುಾ ಶ ೋಕರಹತನೊ,
ಚಿಂತಾರಹತನೊ ಆಗುತ ೋಾ ನ ! ಈ ಸಮಯವು
ಬಂದ ೊದಗಿರುವಾಗ ಬ ೋರ ಏನನಾುದರೊ ಮಾಡಬ ೋಕ ಂದು
ನಿನಗನಿುಸುತಾದ ಯೋ? ನಿನಗ ರ್ಗತ್ರಾನಲ್ಲಿ ನಡ ದಿರುವ ಮತುಾ
ನಡ ಯಲ್ಲರುವ ಎಲಿವೂ ತ್ರಳಿದಿದ . ಆದುದರಿಂದ ನಿೋನು
ನನಗ ೋನು ಹ ೋಳುತ್ರಾೋರ್ೋ ಅದರಂತ ಯೋ ಮಾಡುತ ೋಾ ನ !”
ಕೃಷ್ಣನು ಹ ೋಳಿದನು:
389
ಮಾಡದಿರುವುದರ ೊಡನ ಸ ೋರಿಸಿಕ ೊಂಡು
ಗ ೊಂದಲಕ್ತೆೋಡಾಗುವವನು ಪ್ುರುಷಾಧಮ. ಧಮಣವನುು
ಅನುಸರಿಸುತಾಾ ಅದರಲ್ಲಿಯೋ ಸಮುಪ್ಸಿಾತರಾಗಿರುವ
ಗುರುಗಳು ಅವುಗಳನುು ಸಂಕ್ಷ್ಪ್ಾವಾಗಿಯೊ ವಿಸಾಾರವಾಗಿಯೊ
ತ್ರಳಿಸಿದಾದರ . ನಿಶ್ಚಯವಾಗಿಯೊ ಅದು ನಿನಗ ತ್ರಳಿದಿಲಿ!
ಕಾಯಣ-ಅಕಾಯಣಗಳ ಕುರಿತು ನಿಣಣಯಿಸುವುದರಲ್ಲಿ
ನಿಶ್ಚಯಜ್ಞಾನವಿಲಿದವನು ಅವಶ್ನಾಗಿ ನಿನುಂತ ಮೊಢನಾಗಿ
ಭಾರಂತನಾಗುತಾಾನ . ಕಾಯಣ-ಅಕಾಯಣಗಳ ಕುರಿತು
ತ್ರಳಿದುಕ ೊಳುುವುದು ಎಂದಿಗೊ ಸುಲಭಸಾಧಾವಲಿ.
ಇವ ಲಿವುಗಳ ಶ್ುರತ್ರಗಳಿಂದ ತ್ರಳಿಯುತಾವ . ಆದರ ಇವುಗಳು
ನಿನಗ ತ್ರಳಿದಿಲಿ. ನಿೋನು ಅಜ್ಞಾನದಿಂದ ಧಮಣವನುು
ತ್ರಳಿದುಕ ೊಂಡಿರುವ ಯಂದೊ ಧಮಣವನುು
ರಕ್ಷ್ಸುತ್ರಾರುವ ಯಂದೊ ಭಾವಿಸಿ ಪಾರಣಿವಧ ಗ ತ ೊಡಗಿರುವ !
ಧಾಮಿಣಕನಾದ ನಿನಗ ಇದು ತ್ರಳಿಯುತ್ರಾಲಿ! ಪಾರಣಿಗಳನುು
ವಧಿಸದ ೋ ಇರುವುದು ಎಲಿಕ್ತೆಂತ ಪ್ರಮವಾದುದ ಂದು ನನು
ಮತ. ಸುಳುನಾುದರೊ ಆಡಬಹುದು. ಆದರ ಹಂಸ ಯನುು
ಎಂದೊ ಮಾಡಬಾರದು! ಅನಾ ಸಾಮಾನಾ ಪ್ುರುಷ್ನಂತ
ನಿೋನು ಹ ೋಗ ನಿನು ಜ ಾೋಷ್ಿ ಭಾರತು ಧಮಣಕ ೊೋವಿದ ರಾರ್ನನುು
390
ಕ ೊಲುಿತ್ರೋಾ ಯ? ಯುದಧಮಾಡದ ೋ ಇರುವವನ, ಶ್ಸರಗಳನುು
ಹಡಿಯದ ೋ ಇರುವವನ, ಪ್ರಾಙ್ುಮಖ್ನಾಗಿ
ಓಡಿಹ ೊೋಗುತ್ರಾರುವವನ, ಶ್ರಣುಬಂದಿರುವವನ, ಕ ೈಮುಗಿದು
ಬ ೋಡಿಕ ೊಳುುತ್ರಾರುವವನ ವಧ ಯು ತ್ರಳಿದವರ
ಗೌರವಪಾತರವಲಿ! ನಿೋನು ಹಂದ ಬಾಲಕನಾಗಿರುವಾಗಲ ೋ
ಈ ವರತವನುು ಕ ೈಗ ೊಂಡಿರುವ . ಆದುದರಿಂದ
ಮೌಢಾತನದಿಂದ ಈ ಅಧಮಣಸಂಯುಕಾವಾದ ಕಾಯಣದಲ್ಲಿ
ತ ೊಡಗಿರುವ ! ತ್ರಳಿಯಲು ಅಸಾಧಾವಾದ, ಅನುಸರಿಸಲು
ಕಷ್ಿಕರವಾದ ಧಮಣದ ಸೊಕ್ಷಮಗತ್ರಯನುು ತ್ರಳಿಯದ ೋ ನಿೋನು
ಗುರುವಾದ ಇವನನುು ಕ ೊಂದು ಹ ೋಗ ಧಮಣವನುು
ಅನುಸರಿಸುತ್ರಾರುವ ಯಂದು ತ್ರಳಿದುಕ ೊಂಡಿದಿದೋಯ? ಇಗ ೊೋ
ಈ ಧಮಣರಹಸಾವನುು ಹ ೋಳುತ ೋಾ ನ . ಧಮಣಜ್ಞನಾದ ಭಿೋಷ್ಮ
ಅಥವಾ ಯುಧಿಷ್ಠಿರ, ವಿದುರ, ಅಥವಾ ಕುಂತ್ರೋ ಇವರು
ಏನನುು ಹ ೋಳುತಾಾರ ೊೋ ಅದನ ುೋ ನಾನು ನಿನಗ ಹ ೋಳುತ ೋಾ ನ .
ಇದನುು ಏಕಾಗರತ ಯಿಂದ ಕ ೋಳು! ಸತಾವನಾುಡುವುದ ೋ
ಒಳ ುಯದು. ಸತಾಕ್ತೆಂತಲೊ ಶ ರೋಷ್ಿವಾದುದು ಇಲಿ. ಆದರ
ಸತಾವನುು ಅನುಷಾಿನಮಾಡುವ ತತಾವವನುು
ತ್ರಳಿದುಕ ೊಳುುವುದು ಕಷ್ಿ. ಯಾವಾಗ ಸುಳುು ಸತಾದ
391
ಪ್ರಿಣಾಮವನುು ನಿೋಡುತಾದ ರ್ೋ ಆಗ ಸುಳುನುು
ಹ ೋಳಬ ೋಕಾಗುತಾದ . ಹಾಗ ಯೋ ಯಾವಾಗ ಸತಾವು ಸುಳಿುನ
ಪ್ರಿಣಾಮವನುು ನಿೋಡುತಾದ ರ್ೋ ಆಗ ಸತಾವನುು
ಹ ೋಳಬಾರದು. ಪಾರಣಹ ೊೋಗುವ ಮತುಾ ವಿವಾಹಗಳ
ಸಮಯದಲ್ಲಿ – ಯಾವಾಗ ಸುಳುು ಸತಾದ ಪ್ರಿಣಾಮವನುು
ಮತುಾ ಸತಾವು ಸುಳಿುನ ಪ್ರಿಣಾಮವನುು ನಿೋಡುತಾದ ರ್ೋ ಆಗ
- ಸುಳುನುು ಹ ೋಳಬಹುದು. ಸತಾದಲ್ಲಿ ಅನುಷ್ಠಿತನಾಗಿರುವ
ಬಾಲಕನು ಅದನುು ಇದ ೋರಿೋತ್ರ ಕಾಣುತಾಾನ . ಸತಾ ಮತುಾ
ಸುಳುುಗಳನುು ಹಾಗ ನಿಧಣರಿಸುವವನು
ಧಮಣವಿದುವ ನಿಸಿಕ ೊಳುುತಾಾನ . ಅಂಧಪಾರಣಿಯನುು ವಧಿಸಿದ
ಬಲಾಕದಂತ ಸುದಾರುಣ ಪ್ುರುಷ್ನಾಗಿದದರೊ
ಕೃತಪ್ರಜ್ಞನಾಗಿದದರ ಮಹಾಪ್ುಣಾವನುು ಪ್ಡ ಯಬಲಿ
ಎನುುವುದರಲ್ಲಿ ಆಶ್ಚಯಣವಾದರೊ ಏನಿದ ?
ನದಿೋತ್ರೋರದದಲ್ಲಿರುವ ಕೌಶ್ಕನಂತ ಧಮಣವನುು ಮಾಡಲು
ಬಯಸುತ್ರಾದದರೊ ಕೌಶ್ಕನಂತ ಮೊಢನೊ ಅಪ್ಂಡಿತನೊ
ಆಗಿದದರ ಮಹಾ ಪಾಪ್ವನುು ಪ್ಡ ಯುತಾಾನ ಎನುುವುದರಲ್ಲಿ
ಆಶ್ಚಯಣವ ೋನಿದ ?”
392
ಅರ್ುಣನನು ಹ ೋಳಿದನು:
ಕೃಷ್ಣನು ಹ ೋಳಿದನು:
394
ಸತಾವಚನವನ ುೋ ನುಡಿಯುತಾಾ “ಅನ ೋಕ ವೃಕ್ಷ-ಲತ -
ಪದರುಗಳಿಂದ ಕೊಡಿರುವ ಇದ ೋ ವನದಲ್ಲಿ ಅವರು
ಅಡಗಿದಾದರ !” ಎಂದನು. ಆಗ ಆ ಕೊರರರು ಅವರನುು
ಹುಡುಕ್ತ ಕ ೊಂದರು. ಅವನ ಆ ಅಧಮಣದ
ಮಹಾಮಾತ್ರನಿಂದಾಗಿ ಸೊಕ್ಷಮಧಮಣವನುು ತ್ರಳಿಯದಿದದ
ಕೌಶ್ಕನು ಸುಕಷ್ಿಕರವಾದ ನರಕಕ ೆ ಹ ೊೋದನು.
395
ಧಾರಣಸಂಯುಕಾವಾದುದ ೊೋ ಅದ ೋ ಧಮಣವ ಂದು
ನಿಶ್ಚಯಿಸಲಪಡುತಾದ . ಯಾರು ಅನಾಾಯದಿಂದ ಇತರರದದನುು
ಅಪ್ಹರಿಸಲು ಬಯಸುತಾಾರ ೊೋ ಅವರ ೊಂದಿಗ ಏನನೊು
ಮಾತನಾಡದ ೋ ಬಿಡುಗಡ ಹ ೊಂದಬ ೋಕು. ಅವರ ೊಂದಿಗ
ಎಂದೊ ಮಾತನಾಡಬಾರದು. ಆದರ
ಮಾತನಾಡಲ ೋಬ ೋಕಾಗಿಬಂದರ ಅಥವಾ ಮಾತನಾಡದ ೋ
ಇದದರ ಶ್ಂಕ ಗ ೊಳಗಾಗುವುದಾದರ ಅಲ್ಲಿ ಸುಳುನುು
ಹ ೋಳುವುದ ೋ ಶ ರೋಯಸೆರವಾದುದು. ಅಲ್ಲಿ ಸುಳುನೊು
ಸತಾವ ಂದು ವಿಚಾರಿಸಲಾಗುತಾದ . ಪಾರಣಹ ೊೋಗುವ
ಸಂದಭಣದಲ್ಲಿ ಅಥವಾ ವಿವಾಹ ಸಂದಭಣದಲ್ಲಿ ಅಥವಾ
ಸವಣ ಬಾಂಧವರ ಅಥವಾ ಧನಕ್ಷಯದ ಸಮಯದಲ್ಲಿ, ಮತುಾ
ಪ್ರಿಹಾಸ-ವಿನ ೊೋದಗಳ ಸಂದಭಣದಲ್ಲಿ ಹ ೋಳಿದ ಸುಳುು
ಸುಳಾುಗಿರುವುದಿಲಿ. ಧವಣತತಾವಥಣದಶ್ಣಗಳು ಇದರಲ್ಲಿ
ಅಧಮಣವನುು ಕಾಣುವುದಿಲಿ. ಇನ ೊುಬಬರ
ಬಂಧನದಲ್ಲಿರುವಾಗ ನೊರು ಸುಳುನುು ಹ ೋಳಿಯಾದರೊ
ಬಿಡಿಸಿಕ ೊಳುಬ ೋಕು. ಅಲ್ಲಿ ಸುಳುನುು ಹ ೋಳುವುದು
ಶ ರೋಯಸೆರವಾಗುತಾದ . ಸತಾವನುು ಹ ೋಳುವುದು
ಅವಿಚಾರಿತವ ನಿಸಿಕ ೊಳುುತಾದ . ಅವರಿಗ ಹಣವನಿುತುಾ
396
ಮುಕ್ತಾಹ ೊಂದಲು ಸಾಧಾವಿದದರೊ ಹಣವನುು ಎಂದೊ
ನಿೋಡಬಾರದು. ಏಕ ಂದರ ಪಾಪ್ತಗಳಿಗ ಧನವನಿುತಾರ ಅದು
ಕ ೊಡುವವನನೊು ಪ್ತೋಡಿಸುತಾದ . ಆದುದರಿಂದ
ಧಮಣಕ ೊೆೋಸೆರವಾಗಿ ಅನೃತವನುು ಹ ೋಳಿದರೊ ಅದು
ಅನೃತವ ಂದ ನಿಸಿಕ ೊಳುುವುದಿಲಿ. ಹೋಗ ಯಥಾವಿಧಿಯಾಗಿ
ಧಮಣದ ಲಕ್ಷಣ ೊೋದ ದೋಶ್ಗಳನುು ಸಂಕ್ಷ್ಪ್ಾವಾಗಿ ಹ ೋಳಿದ ದೋನ .
ಪಾಥಣ! ಇದನುು ಕ ೋಳಿ ಯುಧಿಷ್ಠಿರನು ವಧಾನ ೋ ಎನುುವುದನುು
ಹ ೋಳು!”
ಅರ್ುಣನನು ಹ ೋಳಿದನು:
397
ಬಂದ ೊದಗಿರುವ ಸಂದಭಣದಲ್ಲಿ ಏನನಾುದರೊ ಅನುಗರಹಸಿ
ಹ ೋಳು. ನನು ಹೃದಯದಲ್ಲಿ ನ ಲಸಿರುವ ಈ ಸಂದ ೋಹವನುು
ಕ ೋಳು. ನನು ಈ ವರತವು ನಿನಗ ತ್ರಳಿದ ೋ ಇದ . ಮನುಷ್ಾರಲ್ಲಿ
ಯಾರಾದರೊ ನನಗ “ಪಾಥಣ! ನಿನಗಿಂತಲೊ
ಅಸರವಿದ ಾಯಲ್ಲಿ ಮತುಾ ಪ್ರಯತುದಲ್ಲಿ ವಿಶ್ಷ್ಿನಾಗಿರುವನ ೊೋ
ಅಂತಹ ಇನ ೊುಬಬನ ಗ ನಿನು ಗಾಂಡಿೋವವನುು ಕ ೊಟುಿಬಿಡು!”
ಎನುುವವನನುು ನಾನು ಕ ೊಲುಿತ ೋಾ ನ ಎನುುವುದು ನನು ಪ್ರತ್ರಜ್ಞ .
ಭಿೋಮನೊ ಕೊಡ ತನುನುು ಕೊಬರನ ಂದು ಕರ ಯುವವನನುು
ಕ ೊಲುಿತ ೋಾ ನ ಎಂದು ಹ ೋಳಿಕ ೊಂಡಿದಾದನ . ನಿನು
ಸಮಕ್ಷಮದಲ್ಲಿಯೋ ರಾರ್ನು ನನಗ ನಿನಗಿಂತಲೊ ಉತಾಮ
ಕಾಯಣಮಾಡುವವನಿಗ ಧನುಸಿನುು ಕ ೊಟುಿಬಿಡು ಎಂದು
ಹ ೋಳಿದಾದನ . ಇವನನುು ಸಂಹರಿಸಿ ನಾನು ಅಲಪಕಾಲವೂ
ಕೊಡ ಇರಲಾರ ನು. ಲ ೊೋಕಗಳಿಗ ೋ ತ್ರಳಿದಿರುವ ನನು ಈ
ಪ್ರತ್ರಜ್ಞ ಯು ಸತಾವಾಗುವಂತ ಮತುಾ ಈ ಪಾಂಡವನನುು
ನಾನು ಜಿೋವಂತವುಳಿಸುವಂತ ನಿೋನು ನನಗ ಬುದಿಧಯನುು
ನಿೋಡಬ ೋಕು!”
398
“ರಣದಲ್ಲಿ ಕಣಣನ ನಿಶ್ತ ಬಾಣಸಂರ್ಗಳಿಂದ
ಗಾಯಗ ೊಂಡು ರಾರ್ನು ಬಳಲ್ಲದಾದನ . ಪಾಥಣ! ಇಂದು
ರಣದಲ್ಲಿ ಕಣಣನು ದೊಾತದ ಪ್ಣವಾಗಿರುವುದರಿಂದ ನಿನುಲ್ಲಿ
ಅವನು ಕಠ ೊೋರವಾಗಿ ಮಾತನಾುಡಿದಾದನ . ಕಣಣನು
ಹತನಾದನ ಂದರ ಕುರುಗಳು ಸ ೊೋತಂತ ಎಂದು ಪಾಥಿಣವ
ಧಮಣಪ್ುತರನು ರ್ೋಚಿಸಿರುವನು. ಯಾರಿಗ ಮಹಾ
ಅಪ್ಮಾನವುಂಟಾಗುತಾದ ರ್ೋ ಅವನು ಜಿೋವಂತವಿದದರೊ
ಮೃತನಾದಂತ ಎಂದು ಹ ೋಳುತಾಾರ . ನಿನಿುಂದ,
ಭಿೋಮಸ ೋನನಿಂದ, ಹಾಗ ಯೋ ಯಮಳರಿಂದ, ಲ ೊೋಕದ
ವೃದಧರಿಂದ ಮತುಾ ಪ್ುರುಷ್ಪ್ರವಿೋರರಿಂದ ಸದ ೈವ
ಮಾನಿತನಾಗಿರುವ ಈ ಪಾಥಿಣವನನುು ನಿೋನು ಮಾತ್ರನಿಂದ
ಅವಹ ೋಳನ ಮಾಡು. “ಭವಂತಂ” ಎನುುವುದರ ಬದಲಾಗಿ
ನಿೋನು ಯುಧಿಷ್ಠಿರನನುು “ತವಂ” ಎಂದು ಸಂಬ ೊೋಧಿಸು.
ಹರಿಯವನಿಗ “ತವಂ” ಎಂದು ಹ ೋಳಿದರೊ ಅವನು
ಹತನಾದಂತ ! ಯುಧಿಷ್ಠಿರನ ಕುರಿತು ಹೋಗ ನಡ ದುಕ ೊೋ!
ಅವನನುು ಅಧಮಣಯುಕಾವಾಗಿ ಸಂಬ ೊೋಧಿಸು!
ಅಥವಾಣಂಗಿೋರಸಿೋ ಎಂಬ ಈ ಶ್ುರತ್ರಯು ಶ್ುರತ್ರಗಳಲ್ಲಿಯೋ
ಉತಾಮವಾದುದು. ಶ ರೋಯಸಿನುು ಬಯಸುವ ನರರು ಸದಾ
399
ವಿಚಾರವನ ುೋನೊ ಮಾಡದ ೋ ಹೋಗ ಯೋ ನಡ ದುಕ ೊಳುಬ ೋಕು.
ನಿೋನು ಎಂಬ ಸಂಬ ೊೋಧಯುಕಾವಾಗಿ ಮಾತನಾಡಿ
ಧಮಣರಾರ್ನನುು ವಧಿಸು. ಅನಂತರ ಪಾಥಣನ ಪಾದಗಳಿಗ
ನಮಸೆರಿಸಿ ಕ್ಷಮಯನುು ಕ ೋಳು ಮತುಾ ಅವನ ೊಡನ
ಸಾಂತವಪ್ೊವಣಕವಾಗಿ ಮಾತನಾಡು! ಪಾರಜ್ಞನಾದ ನಿನು
ಭಾರತಾ ರಾರ್ನು ನಿನು ಮೋಲ ಎಂದೊ ಕುಪ್ತತನಾಗುವುದಿಲಿ.
ಹೋಗ ಪ್ರತ್ರಜ್ಞ ಯನುು ಸುಳಾುಗಿಸುವ ಮತುಾ ಅಣಣನ ವಧ ಯ
ಕಷ್ಿದಿಂದ ಮುಕಾನಾಗಿ ಹೃಷ್ಿನಾಗಿ ಸೊತಪ್ುತರ ಕಣಣನನುು
ಸಂಹರಿಸು!”
400
ಅಹಣನಾಗಿರುತಾಾನ ! ಸಮಯಸಿಕಾೆಗಲ ಲಾಿ ರಣದಲ್ಲಿ
ಶ್ತುರಗಳನುು ಬಹಳವಾಗಿ ಪ್ತೋಡಿಸಿ, ಶ್ ರ ಪ್ೃಥಿವಿೋಪ್ತ್ರಗಳನುು
ಸಂಹರಿಸಿ, ಸಾವಿರಕೊೆ ಅಧಿಕ ಸಂಖ ಾಗಳಲ್ಲಿ ಆನ ಗಳನುು
ಸಂಹರಿಸಿ ತುಮುಲ ಸಿಂಹನಾದವನುು ಮಾಡಿ ಆ ವಿೋರನು
ಯಾವ ಸುದುಷ್ೆರ ಕಮಣಗಳನುು ಮಾಡುತಾಾನ ೊೋ ಅಂಥಹ
ಕಮಣಗಳನುು ನಿೋನು ಎಂದೊ ಮಾಡಲು ಸಮಥಣನಿಲಿ!
ರಣದಲ್ಲಿ ಅವನು ರಥದಿಂದ ಹಾರಿ ತನು ಗದ ಯಿಂದ
ಪ್ರಮಹಂಸ ಯನಿುತುಾ ಕುದುರ -ಮನುಷ್ಾ-ಆನ ಗಳನುು
ಸಂಹರಿಸುತ್ರಾದಾದನ ! ಶ ರೋಷ್ಿ ಖ್ಡಗದಿಂದ ರಥ-ಅಶ್ವ-
ಕುಂರ್ರಗಳನುು ಮತುಾ ಹಾಗ ಯೋ ಧನುಸಿಿನಿಂದ
ರಥಾಂಗಗಳನೊು ಅರಿಗಳನೊು ಸಂಹರಿಸಿ ಆ ಶ್ತಮನುಾ
ಮಿಕರಮನು ಪ್ುನಃ ಎರಡೊ ಪಾದಗಳಿಂದ ತುಳಿದು
ಅಹತರನುು ಸಂಹರಿಸುತ್ರಾದಾದನ . ಮಹಾಬಲ ವ ೈಶ್ರವಣ
ಮತುಾ ಅಂತಕನಂತ್ರರುವ ಅವನು ಪ್ರಯತುಪ್ಟುಿ
ಯಥಾಹಣರಾದ ಶ್ತುರಗಳನುು ಸಂಹರಿಸುತ್ರಾದಾದನ . ಅಂತಹ
ಭಿೋಮಸ ೋನನು ನನುನುು ನಿಂದಿಸಲು ಅಹಣನಾಗಿದಾದನ .
ನಿತಾವೂ ಸುಹೃದಯರ ರಕ್ಷಣ ಯಲ್ಲಿರುವ ನಿನಗ ಆ
ಅಹಣತ ಯಿಲಿ! ಮಹಾರಥಗಳನೊು, ಶ ರೋಷ್ಿ ಸಲಗಗಳನೊು,
401
ಕುದುರ ಗಳನೊು, ಮತುಾ ಪ್ದಾತ್ರಮುಖ್ಾರನೊು ತುಳಿದು
ಧಾತಣರಾಷ್ರರಲ್ಲಿ ಮಗುನಾಗಿರುವ ಅರಿಂದಮ
ಭಿೋಮನ ೊಬಬನ ೋ ನನುನುು ನಿಂದಿಸಲು ಅಹಣನಾಗಿದಾದನ !
ಸದಾ ಮದ ೊೋನಮತಾರಾದ ಕಪ್ುಪಮೋಡಗಳಿಂತ್ರರುವ ಕಲ್ಲಂಗ-
ವಂಗ-ಅಂಗ-ನಿಷಾದ-ಮಾಗಧರ ಅನ ೋಕ ಶ್ತುರಗಳನುು
ಯಾರು ಸಂಹರಿಸುತ್ರಾರುವನ ೊೋ ಆ ಭಿೋಮಸ ೋನನು ಮಾತರ
ನನುನುು ಹೋಯಾಳಿಸಲು ಸಮಥಣ! ಸಮಯದಲ್ಲಿ
ಸುಯುಕಾವಾದ ರಥದಲ್ಲಿ ಕುಳಿತು ಧನುಸಿನುು ಎಳ ಯುತಾಾ,
ಮುಷ್ಠಿ ತುಂಬಾ ಶ್ರಗಳನುು ಹಡಿದು ಆ ವಿೋರನು
ಮಹಾಹವದಲ್ಲಿ ಮೋರ್ವು ಮಳ ಯನುು ಸುರಿಸುವಂತ
ಶ್ರವಷ್ಣಗಳನುು ಸೃಷ್ಠಿಸುತಾಾನ ! ದಿವರ್ಸತಾಮರಿಗ ಮಾತ ೋ
ಬಲವ ಂದೊ ಕ್ಷತ್ರರಯರಿಗ ಬಾಹುವ ೋ ಬಲವ ಂದು ತ್ರಳಿದವರು
ಹ ೋಳುತಾಾರ . ನಿಷ್ುಿರ ಮಾತುಗಳ ೋ ನಿನು ಬಲವಾಗಿದ ! ನಾನು
ಹ ೋಗಿದ ದೋನ ಂಬುದು ನಿನಗ ತ್ರಳಿದ ೋ ಇದ ! ಪ್ತ್ರುಯರು, ಮಕೆಳು
ಮತುಾ ನನು ಜಿೋವಾತಮಗಳಿಂದ ನಿತಾವೂ ನಿನಗ
ಇಷ್ಿವಾದುದನ ುೋ ಮಾಡಲು ಪ್ರಯತ್ರುಸುತಾಾ ಬಂದಿದ ದೋನ .
ಹಾಗಿದದರೊ ನಿೋನು ನನುನುು ಮಾತ್ರನ ಬಾಣಗಳಿಂದ
ಹಂಸಿಸುತ್ರಾರುವ ! ನಿನಿುಂದಾಗಿ ನಾವು ಸುಖ್ವ ೋನ ಂಬುದನ ುೋ
402
ತ್ರಳಿಯದವರಾಗಿದ ದೋವ ! ದೌರಪ್ದಿಯ ಹಾಸಿಗ ಯ ಮೋಲ
ಸುಖ್ವಾಗಿ ಪ್ವಡಿಸುವ ನಿೋನು ನಿನಗಾಗಿ ಪ್ರತ್ರದಿನವೂ
ಮಹಾರಥರನುು ಸಂಹರಿಸುವ ನನುನುು ಅಪ್ಮಾನಿಸಬ ೋಡ!
ಅತ್ರಶ್ಂಕ್ತಯಾದ ನಿೋನು ನಿಷ್ುಿರನಾಗಿರುವ ! ನಿನಿುಂದಾಗಿ ನಾನು
ಸುಖ್ವ ೋನ ನುುವುದನುು ಸವಲಪವೂ ತ್ರಳಿದಿಲಿ! ನಿನಗ
ಪ್ತರಯವನುುಂಟುಮಾಡಲ ಂದು ಯುದಧದಲ್ಲಿ ಸವಯಂ ಸತಾಸಂಧ
ಭಿೋಷ್ಮನು ತನು ಮೃತುಾವು ಹ ೋಗ ಸಾಧಾವ ನುುವುದನುು
ಹ ೋಳಿದನು. ನನಿುಂದ ರಕ್ಷ್ಸಲಪಟಿ ಶ್ಖ್ಂಡಿೋ ದೌರಪ್ದನು
ಅವನನುು ಸಂಹರಿಸಿದನು. ಅಹತಕರವಾದ ರ್ೊಜಿನಲ್ಲಿ
ನಿರತನಾಗಿದದ ನಿನು ರಾಜಾಾಧಿಕಾರವನೊು ನಾನು
ಪ್ರಶ್ಂಸಿಸುವುದಿಲಿ. ಅನಾಯಣರು ಮಾಡುವಂಥಹ
ಪಾಪ್ವನುು ಸವಯಂ ಮಾಡಿ ಅರಿಗಳ ಂದಿಗಿನ ಈ
ಯುದಧವನುು ನಮಿಮಂದ ಗ ಲಿಲು ಬಯಸುತ್ರಾರುವ !
ಅಧಮಣವಾದ ರ್ೊಜಿನಲ್ಲಿ ಅನ ೋಕ ದ ೊೋಷ್ಗಳಿವ ಯಂದು
ಸಹದ ೋಹನು ನಿನಗ ತ್ರಳಿಸಿ ಹ ೋಳಿದದನು. ಆದರೊ ನಿೋನು
ಅಸಾಧುಗಳಿಗ ಸರಿಯಾದ ಅದರಲ್ಲಿ ತ ೊಡಗಿ ನಮಮಲಿರನೊು
ಕಷ್ಿಗಳಲ್ಲಿ ಮುಳುಗಿಸಿದಿದೋಯ! ನಿೋನು
ರ್ೊಜಾಡಿದುದರಿಂದಲ ೋ ರಾರ್ಾನಾಶ್ವಾಯಿತು. ನಿನಿುಂದಲ ೋ
403
ನಮಮ ಈ ವಾಸನವು ಹುಟ್ಟಿಕ ೊಂಡಿರುವುದು.
ಅಲಪಭಾಗಾರಾದ ನಮಮನುು ಪ್ುನಃ ಕೊರರಮಾತುಗಳ ಂಬ
ಚಾವಟ್ಟಯಿಂದ ಹ ೊಡ ದು ಕುಪ್ತತರನಾುಗಿಸಬ ೋಡ!”
ಅಗ ಕೃಷ್ಣನು ಹ ೋಳಿದನು:
404
“ಪಾಥಣ! ನಿನು ಮನಃಪ್ೊವಣಕವಾಗಿ ನಿನುದ ೋ ಗುಣಗಳನುು
ಹ ೊಗಳಿಕ ೊೋ! ಇದರಿಂದಾಗಿ ನಿನುನುು ನಿೋನ ೋ
ಕ ೊಂದುಕ ೊಂಡಂತ ಆಗುತಾದ !”
405
ಪ್ಶ್ಚಮದವರು ಹತರಾದರು. ಪ್ೊವಣದವರು ನಿರಸಾರಾದರು.
ದಾಕ್ಷ್ಣಾತಾರು ವಿಶ್ಸಾರಾದರು. ಸಂಶ್ಪ್ಾಕರಲ್ಲಿ ಸವಲಪವ ೋ
ಉಳಿದುಕ ೊಂಡಿದ . ಸವಣ ಸ ೋನ ಗಳ ಅಧಣವ ೋ ನನಿುಂದ
ನಾಶ್ವಾಗಿದ ! ದ ೋವಸ ೋನ ಗಳಂತ ಪ್ರಕಾಶ್ಸುತ್ರಾದದ ಭಾರತ್ರೋ
ಸ ೋನ ಯು ನನಿುಂದ ಹತವಾಗಿ ಮಲಗಿದ !
ಅಸರಜ್ಞಾನವುಳುವರನುು ನಾನು ಶ್ಸರಗಳಿಂದಲ ೋ
ಸಂಹರಿಸುತ ೋಾ ನ . ಆದುದರಿಂದ ನಾನು ಲ ೊೋಕವನ ುೋ
ಭಸಮಮಾಡಿಬಿಡಲು ಬಯಸುವುದಿಲಿ.”
407
ಕೊರರಿಯ ಕಠಿಣವಾಕಾಗಳನುು ನಿೋನು ಸದಾ ಅನುಸರಣ ಯನುು
ಎಲ್ಲಿಯವರ ಗ ಮಾಡುತ್ರಾೋಯ? ಪಾಪ್ತಯಾದ ನಾನು ಇಂದ ೋ
ವನಕ ೆ ಹ ೊೋಗುತ ೋಾ ನ . ನಾನಿಲಿದ ೋ ನಿೋವು ಸುಖ್ದಿಂದಿರುವಿರಿ!
ರಾರ್ನಾಗಲು ರ್ೋಗಾ. ನಪ್ುಂಸಕನಂತ್ರರುವ ನನಗ
ರಾರ್ಾಭಾರದ ಗ ೊಡವ ಯೋಕ ? ರ ೊೋಷಾನಿವತನಾದ ನಿನು ಈ
ಕಠ ೊೋರಮಾತುಗಳನುು ಪ್ುನಃ ಸಹಸಿಕ ೊಳುಲು ನಾನು ಶ್ಕಾನಿಲಿ.
ಭಿೋಮನು ರಾರ್ನಾಗಲ್ಲ! ಇಷ ೊಿಂದು ಅಪ್ಮಾನಿತನಾದ
ನಂತರವೂ ಜಿೋವಂತವಾಗಿರುವ ಅವಶ್ಾಕತ ಯು ನನಗಿಲಿ!”
408
ಅವನು ನಿನುನುು ಅಪ್ಮಾನಿಸಿದಾದನ . ಏಕ ಂದರ ಹರಿಯರ
ಅಪ್ಮಾನವ ೋ ಅವರ ವಧ ಯಂದು ಹ ೋಳುತಾಾರ .
ಆದುದರಿಂದ ಪಾಥಣ ಮತುಾ ನಾನು ಇಬಬರೊ ಮಾಡಿದ ಈ
ಅಪ್ರಾಧವನುು ಕ್ಷಮಿಸು! ನಾವಿಬಬರೊ ನಿನಗ
ಶ್ರಣಾಗತರಾಗಿದ ದೋವ ! ಪ್ತರೋತ್ರಯನುು ಯಾಚಿಸುವ ನಮಮನುು
ನಿೋನು ಕ್ಷಮಿಸಬ ೋಕು! ಇಂದು ಭೊಮಿಯು ಪಾಪ್ತ ರಾಧ ೋಯನ
ರಕಾವನುು ಕುಡಿಯುತಾದ ! ನಿನಗ ಸತಾವನ ುೋ ಹ ೋಳುತ್ರಾದ ದೋನ .
ಇಂದು ಸೊತರ್ನು ಹತನಾದನ ಂದ ೋ ತ್ರಳಿ! ಯಾರವಧ ಯನುು
ನಿೋನು ಇಚಿೆಸುತ್ರಾರುವ ರ್ೋ ಅವನ ಜಿೋವವು ಇಂದು
ಹ ೊೋದಂತ ಯೋ!”
409
ಅಜ್ಞಾನಮೋಹತರಾದ ನಾವಿಬಬರೊ ಇಂದು ನಿನುನುು
ನಾಥನನಾುಗಿ ಪ್ಡ ದು ಘೊೋರವಾದ ವಾಸನಸಾಗರದಿಂದ
ಸಮುತ್ರಾೋಣಣರಾಗಿದ ದೋವ ! ನಿನು ಬುದಿಧಯನ ುೋ
ನಾವ ಯನಾುಗಿಸಿಕ ೊಂಡು ನಾವಿಬಬರೊ ಅಮಾತಾರ ೊಂದಿಗ
ಸನಾಥರಾಗಿ ದುಃಖ್ಶ ೋಕದ ಈ ಮಹಾಸಾಗರದಿಂದ
ಮೋಲ ದಿದದ ದೋವ !”
410
ಧಮಣಭಿೋರುವಾಗಿರುವ ನಿನು ಜ ಾೋಷ್ಿಭಾರತನನುು ವಧಿಸಿದದರ
ಖ್ಂಡಿತವಾಗಿಯೊ ನಿೋನು ಘೊೋರರೊಪ್ದ ಮಹಾನರಕವನುು
ಪ್ಡ ಯುತ್ರಾದ ದ! ನಿೋನು ಈಗ ಕುರುಶ ರೋಷ್ಿ, ಧಮಣಸಂಹತ,
ಧಮಣಭೃತರಲ್ಲಿ ಶ ರೋಷ್ಿ ರಾರ್ನನುು ಪ್ರಸನುಗ ೊಳಿಸಬ ೋಕು
ಎನುುವುದು ನನು ಅಭಿಪಾರಯ. ಭಕ್ತಾ-ಪ್ತರೋತ್ರಯಿಂದ
ಯುಧಿಷ್ಠಿರನನುು ಪ್ರಸನುಗ ೊಳಿಸಿ ನಾವು ತವರ ಮಾಡಿ
ಯುದಧಮಾಡಲು ಸೊತಪ್ುತರನ ರಥದ ಕಡ ಹ ೊೋಗ ೊೋಣ!
ಕಣಣನನುು ಇಂದು ನಿಶ್ತ ಶ್ರಗಳಿಂದ ಸಂಹರಿಸಿ
ಧಮಣಪ್ುತರನಿಗ ವಿಪ್ುಲವಾದ ಸಂತ ೊೋಷ್ವನುು
ನಿೋಡುವ ಯಂತ ! ಇದಕ ೆ ಕಾಲವು ಪಾರಪ್ಾವಾಗಿದ ಎಂದು
ನನಗನಿುಸುತ್ರಾದ . ಹೋಗ ನಿೋನು ಮಾಡಿದರ ನಿನು ಕಾಯಣವು
ಸಿದಿಧಯಾಗುತಾದ .”
412
“ರಾರ್ನ್! ಸತಾ, ನಿನು ಪ್ರಸಾದ, ಭಿೋಮ ಮತುಾ ಯಮಳರ
ಮೋಲ ಆಣ ಯಿಟುಿ ಶ್ಪ್ಥಮಾಡುತ್ರಾದ ದೋನ ! ಆಯುಧದ
ಮೋಲ ಆಣ ಯಿಟುಿ ಹ ೋಳುತ ೋಾ ನ ! ಇಂದು ಸಮರದಲ್ಲಿ
ಕಣಣನನುು ಕ ೊಲುಿತ ೋಾ ನ ಅಥವಾ ಹತನಾಗಿ ಮಹೋತಲದಲ್ಲಿ
ಬಿೋಳುತ ೋಾ ನ !”
413
“ಯುಧಿಷ್ಠಿರ! ಈ ಬಿೋಭತುಿವನುು ನಿೋನು ಸಂತವಿಸಬ ೋಕಾಗಿದ .
ದುರಾತಮ ಕಣಣನ ವಧ ಗ ಇಂದು ಆಜ್ಞ ಯನೊು ನಿೋಡಬ ೋಕು!
ನಿೋನು ಕಣಣನ ಶ್ರಗಳಿಂದ ಪ್ತೋಡಿತನಾದ ಎಂದು ಕ ೋಳಿದ
ಇವನು ಮತುಾ ನಾನು ನಿೋನು ಹ ೋಗಿರುವ ಯಂದು
ತ್ರಳಿದುಕ ೊಳುಲು ಇಲ್ಲಿಗ ಬಂದಿದ ದವು. ಅದೃಷ್ಿವಶಾತ್ ನಿೋನು
ಅವನಿಂದ ಹತನಾಗಲ್ಲಲಿ. ಅದೃಷ್ಿವಶಾತ್ ನಿೋನು ಅವನ
ಬಂಧಿಯಾಗಲ್ಲಲಿ. ಬಿೋಭತುಿವನುು ಸಂತವಿಸು ಮತುಾ ರ್ಯದ
ಆಶ್ೋವಾಣದವನುು ನಿೋಡು!”
ಯುಧಿಷ್ಠಿರನು ಹ ೋಳಿದನು:
ಅರ್ುಣನನು ಹ ೋಳಿದನು:
415
ಪ್ರಹೃಷ್ಿನಾಗಿ ಸೊತಪ್ುತರನ ವಧ ಗ ಸಿದಧನಾದ ಪಾಥಣನು
ಗ ೊೋವಿಂದನಿಗ ಹ ೋಳಿದನು:
417
ಹಾಗ ಚಿಂತಾಪ್ರನಾಗಿಹ ೊೋಗಿದದ ಪಾಥಣನನುು ನ ೊೋಡಿ
ಮಧುಸೊದನನು ಗಾಂಡಿೋವಧನಿವಗ ಹೋಗ ಹ ೋಳಿದನು:
418
ಪ್ುರುಷ್ ರ್ೋಧನು ಇಲಿ! ದ ೋವತ ಗಳ ಪ್ಯಣಂತವಾಗಿ
ಯುದಧದುಮಣದರಾದ ಧನುಸಿನುು ಹಡಿದಿರುವ
ಕ್ಷತ್ರರಯರ ೋನ ೊೋ ಇದಾದರ . ಆದರ ಅವರಲ್ಲಿ ನಿನು
ಸಮನಾಗಿರುವವರನುು ನಾನು ನ ೊೋಡಿಲಿ. ಕ ೋಳಿಯೊ ಇಲಿ.
ಬರಹಮನಿಂದ ಪ್ರಜ ಗಳ ಮತುಾ ಈ ಮಹಾದುಭತವಾದ
ಗಾಂಡಿೋವವೂ ಸೃಷ್ಠಿಸಲಪಟಿವು. ಅದರಿಂದ ನಿೋನು
ಯುದಧಮಾಡುತ್ರಾರುವ ! ನಿನು ಸಮನಾಗಿರುವವರು ಯಾರೊ
ಇಲಿ! ಆದರೊನಿನು ಹತದಲ್ಲಿ ನಾನು ಈ ಮಾತನುು
ಹ ೋಳುವುದು ಅವಶ್ಾಕವಾಗಿದ .
419
ಅತ್ರಮಾನಿನಿಯು. ಶ್ ರ, ಪ್ರವಿೋರ ಮತುಾ ನ ೊೋಡಲು
ಸುಂದರನು. ರ್ೋಧನ ಸವಣ ಗುಣಗಳಿಂದಲೊ
ಕೊಡಿದವನು. ಮಿತರರಿಗ ಅಭಯವನುುಂಟುಮಾಡುವವನು.
ಸತತವೂ ಪಾಂಡವದ ವೋಷ್ಠಯಾಗಿರುವನು ಮತುಾ
ಧಾತಣರಾಷ್ರರ ಹತದಲ್ಲಿ ನಿರತನಾಗಿರುವವನು.
ರಾಧ ೋಯನು ನಿನುನುು ಮಾತರ ಬಿಟುಿ ಎಲಿರಿಂದಲೊ,
ವಾಸವನ ೊಂದಿಗ ದ ೋವತ ಗಳಿಂದಲೊ, ಅವಧಾನು ಎಂದು
ನನು ರ್ೋಚನ . ಇಂದು ಸೊತರ್ನನುು ಕ ೊಲುಿ!
ಮಾಂಸಶ ೋಣಿತಯುಕಾವಾದ ಶ್ರಿೋರಗಳನುು ಧರಿಸಿ
ದ ೋವತ ಗಳು ಯುದ ೊಧೋತುಿಕರಾಗಿ ಬಂದರೊ ಸಮರದಲ್ಲಿ
ಅವರ ಲಿರಿಂದ ಇವನನುು ರ್ಯಿಸಲು ಶ್ಕಾವಾಗುವುದಿಲಿ.
ಇಂದು ಆ ದುರಾತಮನನೊು, ಪಾಪ್ಮತ್ರಯನೊು,
ನೃಶ್ಂಸನನೊು, ನಿತಾವೂ ಪಾಂಡವರ ೊಡನ ದುಷ್ಿನಾಗಿ
ನಡ ದುಕ ೊಂಡುಬಂದಿರುವ, ಹೋನಸಾವಥಣ, ಪಾಂಡವ ೋಯರ
ವಿರ ೊೋಧಿೋ ಕಣಣನನುು ಸಂಹರಿಸಿ ನಿನು ಮನ ೊೋರಥವನುು
ಪ್ೊರ ೈಸಿಕ ೊೋ! ಧನಂರ್ಯ! ಯಾರಿಂದಾಗಿ ಸುರ್ೋಧನನು
ತನುನುು ವಿೋರನ ಂದು ತ್ರಳಿದುಕ ೊಂಡಿದಾದನ ೊೋ ಅವನ
ಪಾಪ್ಗಳ ಮೊಲ ಸೌತ್ರಯನುು ಇಂದು ರ್ಯಿಸು!”
420
ಆಗ ಎಲಿರಿೋತ್ರಯಲ್ಲಿಯೊ ಕಣಣನ ವಧ ಯ ಸಂಕಲಪವನುು ಮಾಡಿದ
ಕ ೋಶ್ವನು ಪ್ುನಃ ಅರ್ುಣನನಿಗ ಹ ೋಳಿದನು:
421
ಸುರಾಸುರಮನುಷ್ಾರ ೊಂದಿಗ ತ್ರರಲ ೊೋಕಗಳನೊು ಗ ಲಿಲು
ನಿೋನು ಶ್ಕಾನಾಗಿರುವಾಗ ಇನುು ಕೌರವ ಸ ೋನ ಯು ಯಾವ
ಲ ಕೆಕ ೆ? ವಾಸವನಂತ್ರದದ ರಾರ್ ಭಗದತಾನನುು ನಿನು ಹ ೊರತು
ಬ ೋರ ಯಾರು ಗ ಲಿಲು ಶ್ಕಾರಾಗಿದದರು? ನಿನಿುಂದ ರಕ್ಷ್ಸಲಪಟಿ
ಈ ವಿಪ್ುಲ ಸ ೋನ ಯನುು ಕಣುಣಗಳಿಂದ ನ ೋರವಾಗಿ ನ ೊೋಡಲು
ಕೊಡ ಈ ಪಾಥಿಣವರ ಲಿರಿಗೊ ಸಾಧಾವಿಲಿ. ಹಾಗ ಯೋ
ರಣದಲ್ಲಿ ಸತತವೂ ನಿನುಂದ ರಕ್ಷ್ಸಲಪಟಿ ಧೃಷ್ಿದುಾಮು-
ಶ್ಖ್ಂಡಿಯರು ಭಿೋಷ್ಮ-ದ ೊರೋಣರನುು ಕ ಳಗುರುಳಿಸಿದರು.
ಶ್ಕರನ ಸಮನಾದ ಪ್ರಾಕರಮವುಳು ಭಿೋಷ್ಮ-ದ ೊರೋಣರನುು
ಯುದಧದಲ್ಲಿ ರ್ಯಿಸಲು ಮಹಾರಥರಾದ
ಪಾಂಚಾಲರಿಗಾದರ ೊೋ ಹ ೋಗ ಶ್ಕಾವಾಯಿತು?
ಅಕ್ಷೌಹಣಿೋಪ್ತ್ರಗಳಾದ, ಉಗರರಾದ, ಸಂರಬಧರಾದ,
ಯುದಧದುಮಣದರಾದ, ವಿೋರರಾದ, ಕೃತಾಸರರಾದ,
ಸಮರದಿಂದ ಎಂದೊ ಪ್ಲಾಯನಮಾಡದ ಶಾಂತನವ,
ದ ೊರೋಣ, ವ ೈಕತಣನ, ಕೃಪ್, ದೌರಣಿ, ಸೌಮದತ್ರಾ, ಕೃತವಮಣ,
ಸ ೈಂದವ, ಮದರರಾರ್, ಮತುಾ ರಾಜಾ ಸುರ್ೋಧನರನುು
ನಿೋನಲಿದ ೋ ಬ ೋರ ಯಾರು ರಣದಲ್ಲಿ ಎದುರಿಸಿಯಾರು?
ನಾನಾರ್ನಪ್ದಗಳಿಂದ ಬಂದಿರುವ ಉಗರ ಕ್ಷತ್ರರಯರ ಅಶ್ವ-
422
ರಥ-ಅನ ಗಳ ಶ ರೋಣಿಗಳು ಬಹಳವಾಗಿ ಕ್ಷ್ೋಣವಾಗಿವ .
ಗ ೊೋವಾಸರ, ದಾಸಮಿೋಯರ, ವಸಾತ್ರಗಳ, ವಾರತಾರ,
ವಾಟಧಾನರ, ಮಾನಿನಿ ಭ ೊೋರ್ರ, ಉದಿೋಣಣರ ಮತುಾ
ಬರಹಮಕ್ಷತರರ ಮಹಾಸ ೋನ ಗಳು ನಿನುನುು ಎದುರಿಸಿ
ಅಶ್ವರಥಗರ್ಗಳ ಂದಿಗ ನಿಧನವಾದವು. ಉಗರರಾದ,
ಕ ೊೋಪ್ತಷ್ಿರೊ, ಯುದಧಶೌಂಡರೊ, ಬಲಶಾಲ್ಲಗಳ ,
ದೃಬಧಪಾಣಿಯರೊ, ಕೊರರಕಮಿಣಗಳ ಆದ ತುಖ್ರರು,
ಯವನರು, ಖ್ಶ್ರು, ದಾವಣರು, ಅಭಿಸಾರರು, ದರದರು,
ಶ್ಕರು, ರಮಠತಂಗಣರು, ಆಂಧರಕರು, ಪ್ುಲ್ಲಂದರು,
ಉಗರಕಮಿಣಗಳಾದ ಕ್ತರಾತರು, ಮಿೋಚೆರು, ಪಾವಣತ್ರೋಯರು,
ಮತುಾ ಸಾಗರಾನೊಪ್ವಾಸಿಗಳು ಸುರ್ೋಧನನಿಗ ೊೋಸೆರವಾಗಿ
ಕುರಗಳನುು ಸ ೋರಿ ಹ ೊೋರಾಡಿದರು. ನಿೋನಲಿದ ೋ ಬ ೋರ ಯಾರೊ
ಯುದಧದಲ್ಲಿ ಅವರನುು ರ್ಯಿಸಲು ಶ್ಕಾರಾಗಿರಲ್ಲಲಿ.
ವೂಾಹಕರಮದಲ್ಲಿದದ ಧಾತಣರಾಷ್ರನ ಉಗರವಾದ
ಮಹಾಸ ೋನ ಯನುು ನ ೊೋಡಿ ನಿನಿುಂದ ರಕ್ಷ್ಸಲಪಡದ ಯಾವ
ಮನುಷ್ಾನು ತಾನ ೋ ಎದುರಿಸುತ್ರಾದದನು? ಧೊಳಿನಿಂದ
ಆವೃತವಾಗಿ ಸಾಗರದಂತ ಉಕ್ತೆ ಬರುತ್ರಾದದ ಆ ಸ ೋನ ಯನುು
ನಿನಿುಂದ ರಕ್ಷ್ತರಾದ ಪಾಂಡವರು ನಾಶ್ಗ ೊಳಿಸಿದರು.
423
ಇಂದಿನಿಂದ ಏಳು ದಿನಗಳ ಹಂದ ಯುದಧದಲ್ಲಿ ಮಾಗಧರ
ಅಧಿಪ್ತ್ರ ರ್ಯತ ಿೋನನು ಅಭಿಮನುಾವಿನಿಂದ ಹತನಾದನು.
ಅನಂತರ ಆ ರಾರ್ನಿಂದ ರಕ್ಷ್ತಗ ೊಂಡಿದದ ಹತುಾ ಸಾವಿರ
ಆನ ಗಳನುು ಭಿೋಮಸ ೋನನು ಗದ ಯಿಂದ ಸಂಹರಿಸಿದನು.
ಅವನ ಸ ೋನ ಯ ನೊರಾರು ಅನಾ ರಥಗಳ ಆನ ಗಳ
ನಾಶ್ಗ ೊಂಡವು. ಹಾಗ ಯೋ ಮಹಾಭಯಂಕರ ಸಮರವು
ನಡ ಯುತ್ರಾರಲು ಕೌರವರು ಭಿೋಮಸ ೋನನನುು ಮತುಾ ನಿನುನುು
ಎದುರಿಸಿ ಕುದುರ , ರಥಗಳು ಮತುಾ ಆನ ಗಳ ಂಡಿಗ
ಮೃತುಾಲ ೊೋಕಕ ೆ ಹ ೊೋದರು.
424
ಮಾಗಣವನುು ಬಳಸಿ ಕುದುರ -ಆನ -ರಥಗಳನುು
ಸಂಹರಿಸಿದನು. ಹತುಾದಿನಗಳ ಪ್ಯಣಂತವಾಗಿ ಭಿೋಷ್ಮನು
ನಿನು ಸ ೋನ ಯಲ್ಲಿ ರಥಾರೊಡರನುು ಶ್ ನಾರನಾುಗಿ ಮಾಡಿದನು
ಮತುಾ ಆನ -ಕುದುರ ಗಳನುು ಸಂಹರಿಸಿದನು. ಯುದಧದಲ್ಲಿ ತನು
ರುದರ ಮತುಾ ಉಪ ೋಂದರರ ಸಮನಾದ ರೊಪ್ವನುು
ತ ೊೋರಿಸುತಾಾ ಅವನು ಪಾಂಡವರ ಸ ೋನ ಯಲ್ಲಿ ಆರಿಸಿ
ನಾಶ್ಗ ೊಳಿಸುತ್ರಾದದನು. ಚ ೋದಿ-ಪಾಂಚಾಲ-ಕ ೋಕಯ
ಪ್ೃಥಿವೋಪಾಲರನುು ಸಂಹರಿಸಿ ಪಾಂಡವಿೋ ಸ ೋನ ಯ ನರ-ಅಶ್ವ-
ಗರ್ ಸಂಕುಲಗಳನುು ದಹಸಿದನು. ಸುಳಿಯಲ್ಲಿ
ಮುಳುಗಿಹ ೊೋಗುವವನಂತ್ರದದ ಮಂದ ಸುರ್ೋಧನನನುು
ಗ ಲ್ಲಿಸಲು ಬಯಸಿ ಸಮರದಲ್ಲಿ ಸುಡುತ್ರಾರುವ ಸೊಯಣನಂತ
ಸಂಚರಿಸುತ್ರಾದದ ಅವನನುು ಸೃಂರ್ಯರೊ ಅನಾ ಮಹೋಕ್ಷ್ತರೊ
ನ ೊೋಡಲೊ ಕೊಡ ಶ್ಕಾರಾಗುತ್ರಾರಲ್ಲಲಿ. ಸಂಗಾರಮದಲ್ಲಿ
ರ್ಯವನುು ಬಯಸಿ ಹಾಗಿ ಸಂಚರಿಸುತ್ರಾರುವ ಅವನನುು
ಪಾಂಡವರು ಸವಣ ಪ್ರಯತುದಿಂದ ಆಕರಮಣಿಸಿದರು. ಆದರ
ಭಿೋಷ್ಮನು ಸಮರದಲ್ಲಿ ಪಾಂಡವರನೊು ಸೃಂರ್ಯರನೊು
ಪ್ಲಾಯನಗ ೊಳಿಸಿ ಅವನ ೊಬಬನ ೋ ರಣದಲ್ಲಿ ಏಕವಿೋರತವವನುು
ಪ್ಡ ದನು. ಆಗ ಆ ಪ್ುರುಷ್ವಾಾರ್ರನನುು ನಿನಿುಂದ ರಕ್ಷ್ತನಾದ
425
ಶ್ಖ್ಂಡಿಯು ಎದುರಿಸಿ ಸನುತಪ್ವಣ ಶ್ರಗಳಿಂದ
ಕ ಳಗುರುಳಿಸಿದನು. ನಿನುನುು ಶ್ತುರವನಾುಗಿ ಪ್ಡ ದ
ಪ್ತತಾಮಹನು ಈಗ ಶ್ರತಲಪದ ಮೋಲ ಮಲಗಿದಾದನ !
426
ಮಾಡಬಲಿ ಬ ೋರ ಯಾವ ಕ್ಷತ್ರರಯನು ಇದಾದನ ?
ಅಸರಬಲತ ೋರ್ಸಿಿನಿಂದ ನಿೋನು ಶ್ ರ ಪಾಥಿಣವವನುು
ಸಂಹರಿಸಿ, ಮಹಾಸ ೋನ ಯನುು ತಡ ದು ನಿಲ್ಲಿಸಿ, ರಾಜಾ
ಸ ೈಂಧವನನುು ಸಂಹರಿಸಿದ . ಸಿಂಧುರಾರ್ನ ವಧ ಯನುು
ಒಂದು ಆಶ್ಚಯಣವ ಂದ ೋ ಪಾಥಿಣವರು ತ್ರಳಿದುಕ ೊಂಡಿದಾದರ .
ಆದರ ಮಹಾರಥನಾದ ನಿನಗ ಇದ ೊಂದು
ಆಶ್ಚಯಣಕರವಾದುದ ೋನಲಿ! ಕ್ಷತ್ರರಯರ ಲಿರೊ ಒಟಾಿಗಿ
ರಣದಲ್ಲಿ ನಿನುನುು ಎದುರಿಸಿದರ ಒಂದ ೋ ಹಗಲ್ಲನಲ್ಲಿ
ಸುಟುಿಹ ೊೋಗುತಾಾರ ಎಂದು ನನು ಅಭಿಪಾರಯ!
427
ಧವಂಸಗ ೊಳಿಸು! ಅವರಲ್ಲಿ ಅಳಿದುಳಿದವರು ಐವರು
ಮಹಾರಥರಿದಾದರ : ಅಶ್ವತಾಾಮ, ಕೃತವಮಣ, ಕಣಣ,
ಮದಾರಧಿಪ್ ಮತುಾ ಕೃಪ್. ಆ ಐವರು ಮಹಾರಥರನುು ಇಂದು
ಸಂಹರಿಸಿ ಶ್ತುರಗಳಿಲಿದ ದಿವೋಪ್-ಪ್ಟಿಣಗಳಿಂದ ೊಡಗೊಡಿದ
ಈ ಪ್ೃಥಿವಯನುು ರಾರ್ನಿಗ ೊಪ್ತಪಸು! ಆ
ಅಮಿತವಿೋಯಣಪಾಥಣನು ಇಂದು ಆಕಾಶ್-ರ್ಲ-
ಪಾತಾಳಗಳ ಂದಿಗ ಮತುಾ ಪ್ವಣತ-ಮಹಾವನಗಳ ಂದಿಗ
ಈ ವಸುಂಧರ ಯನೊು ಶ್ರೋಯನುು ಪ್ಡ ಯಲ್ಲ! ಹಂದ ವಿಷ್ುಣ
ಹರಿಯು ದ ೈತಾ-ದಾನವರನುು ಸಂಹರಿಸಿ ಮೋದಿನಿಯನುು
ರಾರ್ ಶ್ಕರನಿಗ ಇತಾಂತ ಯೋ ಆಗಲ್ಲ. ವಿಷ್ುಣವಿನಿಂದ
ದಾನವ ೋಯರು ಹತರಾದಾಗ ದ ೋವತ ಗಳು ಹ ೋಗ ೊೋ ಹಾಗ
ನಿನಿುಂದ ಶ್ತುರಗಳು ಹತರಾಗಲು ಇಂದು ಪಾಂಚಾಲರು
ಮೋದಿಸುತಾಾರ .
428
ಮನಿುಸಿ ಕೃತವಮಣನನುು ಯಮಕ್ಷಯಕ ೆ ಕಳುಹಸುವುದು
ಅಸಾಧಾವ ಂದು ತ್ರಳಿದಿರಬಹುದು. ತಾಯಿಯ ಅಣಣ ಶ್ಲಾನನುು
ಎದುರಿಸಿ ದಯಯಿಂದ ಕ ೊಲಿಲು ನಿೋನು
ಇಷ್ಿಪ್ಡದಿರಬಹುದು. ಆದರ ಇಂದು ಈ ಪಾಪ್ಮತ್ರ
ಕಣಣನನುು ಮಾತರ ನಿಶ್ತ ಶ್ರಗಳನುು ಸಂಹರಿಸಬ ೋಕು! ಇದ ೋ
ನಿನು ಸುಕೃತ ಕಮಣ. ಅಲ್ಲಿ ರ್ೋಚಿಸಬ ೋಕಾದುದು ಏನೊ
ಇಲಿ. ನಾನೊ ಕೊಡ ನಿನಗ ಅನುಜ್ಞ ನಿೋಡುತ್ರಾದ ದೋನ . ಅದರಲ್ಲಿ
ಯಾವ ದ ೊೋಷ್ವೂ ಇಲಿ. ಪ್ುತರರ ೊಂದಿಗ ನಿನು ತಾಯಿಯನುು
ರಾತ್ರರವ ೋಳ ಯಲ್ಲಿ ಸುರ್ೋಧನನು ಸುಡಲು ಪ್ರಯತ್ರುಸಿದುದು
ಮತುಾ ನಿಮಮನುು ದೊಾತದಲ್ಲಿ ತ ೊಡಗಿಸಿದುದು ಇವ ಲಿದರ
ಮೊಲವು ದುಷಾಿತಮ ಕಣಣನ ೋ ಆಗಿದಾದನ . ಕಣಣನ ೋ ತನು
ತಾರಣವ ಂದು ನಿತಾವೂ ಸುರ್ೋಧನನು ತ್ರಳಿದುಕ ೊಂಡಿದಾದನ .
ಆದುದರಿಂದಲ ೋ ಅವನು ಸಂರಬಧನಾಗಿ ನನುನುು ಕೊಡ
ಬಂಧಿಸಲು ಪ್ರಯತ್ರುಸಿದನು. ಧಾತಣರಾಷ್ರನ ಸಿಾರ
ಬುದಿಧಯಾಗಿರುವ ಕಣಣನು ರಣದಲ್ಲಿ ಪಾಥಣರ ಲಿರನೊು
ರ್ಯಿಸುತಾಾನ ಎನುುವುದರಲ್ಲಿ ಸಂಶ್ಯವಿಲಿ. ಕಣಣನನುು
ಆಶ್ರಯಿಸಿ ಧಾತಣರಾಷ್ರನು ನಿನು ಬಲವನುು ತ್ರಳಿದು ಕೊಡ
ನಿಮಮಂದಿಗ ಯುದಧಮಾಡಲು ಬಯಸಿದನು. ಏಕ ಂದರ
429
“ನಾನು ಪಾಥಣರನೊು ವಾಸುದ ೋವನನೊು ಅವರ ೊಡನ
ಸ ೋರಿರುವ ರಾರ್ರ ೊಂದಿಗ ಮಹಾರಣದಲ್ಲಿ ರ್ಯಿಸುತ ೋಾ ನ !”
ಎಂದು ಕಣಣನು ನಿತಾವೂ ಹ ೋಳುತ್ರಾರುತಾಾನ . ದುರಾತಮ
ಧಾತಣರಾಷ್ರನನುು ಪರೋತಾಿಹಸುತಾಾ ಇಬಬರೊ ಒಂದಾಗಿ
ಗಜಿಣಸುತ್ರಾರುವ ಕಣಣನನುು ನಿೋನು ಇಂದು ಸಂಹರಿಸು!
ನಿಮಮಡನ ಧಾತಣರಾಷ್ರನು ಏನ ಲಿ ಪಾಪ್ವನ ುಸಗಿದಾದನ ೊೋ
ಅವ ಲಿದರ ಮುಖ್ವಾಗಿ ದುಷಾಿತಾಮ ಪಾಪ್ಮತ್ರ
ಕಣಣನಿದದನು.
430
ಮನುಷ್ಾ-ಕುದುರ -ಮಾತಂಗಗಳನುು ಯಮಕ್ಷಯಕ ೆ
ಕಳುಗಿಸುತಾಾ ಸೌಭದರನು ಶ್ರಗಳಿಂದ ವಾಹನಿಗಳನುು
ಸುಡುತ್ರಾದದನು. ಸಖಾ! ನಿನು ಮೋಲ ಆಣ ಯನಿುಟುಿ
ಹ ೋಳುತ್ರಾದ ದೋನ : ಅದನುು ನ ನಪ್ತಸಿಕ ೊಂಡು ನನು ದ ೋಹವು
ಸುಡುತ್ರಾದ ! ಅಲ್ಲಿ ಕೊಡ ದುಷಾಿತಮ ಕಣಣನ ದ ೊರೋಹವಿತುಾ.
ರಣದ ಮುಂದಿದದ ಅಭಿಮನುಾವನುು ತಡ ಯಲು ಕಣಣನೊ
ಕೊಡ ಅಶ್ಕಾನಾಗಿದದನು. ಸೌಭದರನ ಶ್ರಗಳಿಂದ
ಗಾಯಗ ೊಂಡು ರಕಾಸುರಿಸುತ್ರಾದದ ಅವನು ಮೊರ್ ಣಗ ೊಂಡು
ಸಾಯಕಗಳಿಂದ ಪ್ತೋಡಿತನಾಗಿ ಕ ೊರೋಧದಿಂದ ಉರಿದ ದುದ
ನಿಟುಿಸಿರುಬಿಡುತಾಾ ವಿಮುಖ್ನಾಗಿದದನು. ಪ್ರಹಾರಗಳಿಂದ
ಬಳಲ್ಲ ಜಿೋವಿತದಲ್ಲಿ ನಿರಾಶ್ನಾಗಿ ಪ್ಲಾಯನಮಾಡಲು
ಬಯಸಿ ಇವನು ರಣದಲ್ಲಿ ವಿಹವಲನಾಗಿ ನಿಂತ್ರದದನು. ಆಗ
ದ ೊರೋಣನ ಸಮರ್ೋಚಿತವಾದ ಸಮರದ ಕೊರರ
ಉಪಾಯವನುು ಕ ೋಳಿ ಕಣಣನು ಅಭಿಮನುಾವಿನ
ಕಾಮುಣಕವನುು ತುಂಡರಿಸಿದನು. ಆಯುಧವು ಭಗುವಾಗಲು
ರಣದಲ್ಲಿ ಅಭಿಮನುಾವನುು ಮೋಸಗಾರರಾದ ಆ ಐವರು
ಮಹಾರಥರು ಶ್ರವೃಷ್ಠಿಗಳಿಂದ ಮುಚಿಚಬಿಟಿರು. ಸಭ ಯಲ್ಲಿ
ಕಣಣನು ಕೃಷ ಣಗ ಪಾಂಡವ ೋಯರ ಮತುಾ ಕುರುಗಳ
431
ಪ್ರಮುಖ್ವ ೋ ಕರುಣ ಯಿಲಿದವನಂತ ಈ ಕಠ ೊೋರ
ಮಾತುಗಳನಾುಡಿರಲ್ಲಲಿವ ೋ? “ಕೃಷ ಣೋ! ಪಾಂಡವರು
ವಿನಷ್ಿರಾಗಿ ಶಾಶ್ವತ ನರಕಕ ೆ ಹ ೊೋಗಿಬಿಟ್ಟಿದಾದರ !
ಬ ೋರ ಯಾರನಾುದರೊ ಪ್ತ್ರಯನಾುಗಿ ಆರಿಸಿಕ ೊೋ!
ಧೃತರಾಷ್ರನ ದಾಸಿಯಾಗಿ ಅವನ ಮನ ಯನುು ಪ್ರವ ೋಶ್ಸು!
ನಿನು ಪ್ತ್ರಗಳು ಇನುು ಇಲಿವಾಗಿದಾದರ !”
432
ಸುವಣಣಪ್ುಂಖ್ಗಳ ನಾರಾಚಗಳು ಅವನ ಕವಚವನುು
ಭ ೋದಿಸಿ ರಕಾವನುು ಕುಡಿಯುತಾವ ! ಇಂದು ನಿನು ಭುರ್ಗಳಿಂದ
ಪ್ರರ್ೋಗಿಸಲಪಟಿ ಮಹಾವ ೋಗದ ಉಗರ ನಿಶ್ತ ಶ್ರಗಳು
ಕವಚಗಳನುು ಭ ೋದಿಸಿ ಕಣಣನನುು ಯಮಕ್ಷಯಕ ೆ
ಕಳುಹಸುತಾವ ! ಇಂದು ನಿನು ಶ್ರಗಳಿಂದ ಪ್ತೋಡಿತನಾಗಿ
ದಿೋನನಾಗಿ ದುಃಖ್ದಿಂದ ಹಾಹಾಕಾರಮಾಡುತಾಾ ಕಣಣನು
ರಥದಿಂದ ಬಿೋಳುವುದನುು ವಸುಧಾಧಿಪ್ರು ನ ೊೋಡಲ್ಲದಾದರ !
ಇಂದು ಆಯುಧವನುು ಎಸ ದು ಭೊಮಿಯ ಮೋಲ ಬಿದುದ
ತನುದ ೋ ರಕಾದಲ್ಲಿ ಮುಳುಗಿ ಮಲಗಿರುವ ಕಣಣನನುು ಅವನ
ಸುಹೃದಯರು ನ ೊೋಡಲ್ಲದಾದರ ! ಹಸಿಾಕಕ್ಷದ ಚಿಹ ುಯುಳು ಈ
ಆಧಿರಥನ ಮಹಾ ಧವರ್ವು ನಿನು ಭಲಿಗಳಿಂದ ಮಥಿಸಲಪಟುಿ
ಅಲುಗಾಡುತಾಾ ಭೊಮಿಯಮೋಲ ಬಿೋಳಲ್ಲದ ! ರ್ೋಧನು
ಹತನಾಗಿ, ನಿನು ನೊರಾರು ಶ್ರಗಳಿಂದ ರ್ಛನುವಾಗಿರುವ
ಹ ೋಮವಿಭೊಷ್ಠತವಾದ ರಥವನುು ಬಿಟುಿ ಭಿೋತನಾಗಿ ಶ್ಲಾನು
ಪ್ಲಾಯನ ಮಾಡುವನು! ನಿನಿುಂದ ಹತನಾದ ಆಧಿರಥನನುು
ನ ೊೋಡಿ ಸುರ್ೋಧನನು ಇಂದು ಜಿೋವಿತದಲ್ಲಿ ಮತುಾ
ರಾರ್ಾದಲ್ಲಿ ನಿರಾಶ್ನಾಗಲ್ಲದಾದನ !
433
ಪಾಂಡವರ ರ್ಯವನುು ಬಯಸುವ ಪಾಂಚಾಲರು ಇಗ ೊೋ
ಕಣಣನ ನಿಶ್ತ ಶ್ರಗಳಿಂದ ಪ್ರಹರಿಸಲಪಟುಿ
ಓಡುಹ ೊೋಗುತ್ರಾದಾದರ ! ಪಾಂಚಾಲರು, ದೌರಪ್ದ ೋಯರು,
ಧೃಷ್ಿದುಾಮು-ಶ್ಖ್ಂಡಿಯರು, ಧೃಷ್ಿದುಾಮುನ ಮಕೆಳು,
ನಾಕುಲ್ಲ ಶ್ತಾನಿೋಕ, ನಕುಲ, ಸಹದ ೋವ, ದುಮುಣಖ್,
ರ್ನಮೋರ್ಯ ಮತುಾ ಸಾತಾಕ್ತಯರು ಕಣಣನ ವಶ್ದಲ್ಲಿ
ಸಿಲುಕ್ತರುವುದನುು ನ ೊೋಡು! ಮಹಾರಣದಲ್ಲಿ ಕಣಣನಿಂದ
ಅಭಾಾಹತರಾಗುತ್ರಾರುವ ನಿನು ಬಂಧು ಪಾಂಚಾಲರ ಘೊೋರ
ನಿನಾದವು ಕ ೋಳಿಬರುತ್ರಾದ ! ಈ ಪಾಂಚಾಲರು
ಭಿೋತರಾಗುವವರಲಿ. ಎಂದೊ ಇವರು ಯುದಧದಿಂದ
ಪ್ರಾಙ್ುಮಖ್ರಾಗುವವರಲಿ. ಏಕ ಂದರ ಈ ಮಹಾರಥರು
ಮೃತುಾವನ ುೋ ಎಣಿಸುತ್ರಾದಾದರ ! ಭಿೋಷ್ಮನ ೊಬಬನ ೋ ಪಾಂಡವಿೋ
ಸ ೋನ ಯನುು ಶ್ರೌರ್ಗಳಿಂದ ಮುಚಿಚಬಿಟ್ಟಿರಲು ಪಾಂಚಾಲರು
ಅವನನುು ಎದುರಿಸಿದರ ೋ ಹ ೊರತು ಪ್ರಾಙ್ುಮಖ್ರಾಗಲ್ಲಲಿ!
ಹಾಗ ಯೋ ಅವರು ತನು ಓರ್ಸಿಿನಿಂದ ಅಸಾರಗಿುಯನುು
ಉರಿಯಿಸುತಾಾ ಸುಡುತ್ರಾದದ ಸವಣಧನುಷ್ಮತರ ಗುರು
ದುಧಣಷ್ಣ ದ ೊರೋಣನನುು ಆಕರಮಣಿಸುತ್ರಾದದರು. ಯುದಧದಲ್ಲಿ
ಶ್ತುರಗಳನುು ಗ ಲಿಲು ನಿತಾವೂ ಸಿದಧರಾಗಿರುವ ಆ ಅರಿಂದಮ
434
ಪಾಂಚಾಲರು ಆಧಿರಥಿಯ ಭಯದಿಂದ
ಪ್ರಾಙ್ುಮಖ್ರಾಗುವುದಿಲಿ! ತನು ಮೋಲ ಬಿೋಳುತ್ರಾರುವ ಆ
ತರಸಿವೋ ಶ್ ರ ಪಾಂಚಾಲರನುು ಪ್ತಂಗಗಳನುು ಬ ಂಕ್ತಯು
ಹ ೋಗ ೊೋ ಹಾಗ ಕಣಣನು ಶ್ರಗಳಿಂದ
ಸುಟುಿಹಾಕ್ತಬಿಡುತ್ರಾದಾದನ . ಮಿತರನಿಗಾಗಿ ಜಿೋವವನ ುೋ ತ ೊರ ದು
ಎದುರಿಸಿರುವ ಆ ವಿೋರ ಪಾಂಚಾಲರನುು ರಣದಲ್ಲಿ ನೊರಾರು
ಸಂಖ ಾಗಳಲ್ಲಿ ರಾಧ ೋಯನು ನಾಶ್ಗ ೊಳಿಸುತ್ರಾದಾದನ . ಹಂದ
ಋಷ್ಠಸತಾಮ ಭಾಗಣವ ರಾಮನಿಂದ ಪ್ಡ ದ ಘೊೋರರೊಪ್ತೋ
ಅಸರವನ ುೋ ಇಂದು ಕಣಣನು ಪ್ರರ್ೋಗಿಸಿದಾದನ .
ಸವಣಸ ೋನ ಗಳನುು ಸುಡಬಲಿ ಘೊೋರರೊಪ್ತಯಾದ
ಸುದಾರುಣವಾದ ಆ ಅಸರವು ತನು ತ ೋರ್ಸಿಿನಿಂದ
ಉರಿಯುತಾಾ ಮಹಾಸ ೋನ ಯನುು ಆವರಿಸಿದ ! ಇಗ ೊೋ
ಸಂಗಾರಮದಲ್ಲಿ ಕಣಣನ ಚಾಪ್ದಿಂದ ಹ ೊರಟ ಶ್ರಗಳು
ಭರಮರಗಳಂತ ಹಾರಿಬಂದು ನಿನುವರನುು ಸುಡುತ್ರಾವ ! ಇಗ ೊೋ
ಪಾಂಚಾಲರು, ಸಮರದಲ್ಲಿ ಕಣಣನ ಅಸರಕ ೆ ಸಿಲುಕ್ತ ತಮಮನುು
ತಾವು ತಡ ಯಲಾರದ ೋ ಸವಣ ದಿಕುೆಗಳಲ್ಲಿಯೊ ಚದುರಿ
ಹ ೊೋಗುತ್ರಾದಾದರ ! ಇಗ ೊೋ ದೃಢಕ ೊರೋಧನಾದ ಭಿೋಮನು
ಎಲಿಕಡ ಗಳಿಂದ ಸೃಂರ್ಯರಿಂದ ಸುತುಾವರ ಯಲಪಟುಿ
435
ಕಣಣನನುು ನಿಶ್ತ ಶ್ರಗಳಿಂದ ಪ್ತೋಡಿಸಿ ಹ ೊೋರಾಡುತ್ರಾದಾದನ !
ರ ೊೋಗವು ದ ೋಹವನುು ಹ ೋಗ ೊೋ ಹಾಗ ಕಣಣನು
ಪಾಂಡವರನೊು, ಸೃಂರ್ಯರನೊು, ಪಾಂಚಾಲರನೊು
ಸಂಹರಿಸಲು ನ ೊೋಡುತ್ರಾದಾದನ . ನಿೋನಲಿದ ೋ - ರಾಧ ೋಯನನುು
ಎದುರಿಸಿ ಕುಶ್ಲನಾಗಿ ಮನ ಗ ತ ರಳುವ - ಬ ೋರ ಯಾವ
ರ್ೋಧನನೊು ನಾನು ಯುಧಿಷ್ಠಿರನ ಸ ೋನ ಯಲ್ಲಿ ಕಾಣ !
ಪ್ರತ್ರಜ್ಞ ಮಾಡಿದಂತ ಮಾಡಿ ಇಂದು ನಿೋನು
ನಿಶ್ತಬಾಣಗಳಿಂದ ಅವನನುು ಸಂಹರಿಸಿ ಕ್ತೋತ್ರಣಯನುು
ಹ ೊಂದುವ ! ನಿೋನು ಮಾತರ ಕಣಣನಿರುವ ಕೌರವರನುು
ರಣದಲ್ಲಿ ಗ ಲಿಲು ಶ್ಕಾ. ರ್ೋಧರಲ್ಲಿ ಶ ರೋಷ್ಿ! ಬ ೋರ ಯಾವ
ರ್ೋಧನಿಗೊ ಇದು ಶ್ಕಾವಿಲಿ. ನಾನು ನಿನಗ ಸತಾವನ ುೋ
ಹ ೋಳುತ್ರಾದ ದೋನ . ಮಹಾರಥ ಕಣಣನನುು ಕ ೊಲುಿವ ಈ
ಮಹಾಕಾಯಣವನುು ಮಾಡಿ ಪಾಥಣ! ನರ ೊೋತಾಮ!
ಕೃತಾಥಣನೊ, ಸಫಲನೊ ಮತುಾ ಸುಖಿಯೊ ಆಗು!”
436
ಠ ೋಂಕರಿಸಿ ಕಣಣನ ವಿನಾಶ್ಕಾೆಗಿ ನಿಶ್ಚಯಿಸಿ ಕ ೋಶ್ವನಿಗ ಹ ೋಳಿದನು:
437
ಮೃತುಾವಿಗ ಒಯುಾವವು! ಇಂದು ರಾಜಾ ಧೃತರಾಷ್ರನು
ರಾರ್ಾಕ ೆ ಅಹಣನಾಗಿರದ ದುರ್ೋಣಧನನನುು
ರಾಜಾಾಭಿೋಷ ೋಕಮಾಡಿದುದಕ ೆ ತನುದ ೋ ಬುದಿಧಯನುು
ಹಳಿದುಕ ೊಳುುತಾಾನ ! ಇಂದು ಧೃತರಾಷ್ರನು ರಾರ್ಾ, ಸುಖ್,
ಸಂಪ್ತುಾ, ರಾಷ್ರ, ಮತುಾ ನಂತರ ಪ್ುತರರಿಂದಲೊ
ವಿರ್ೋಗಹ ೊಂದುತಾಾನ ! ಕಣಣನು ಹತನಾಗಲು ಇಂದು
ರಾಜಾ ದುರ್ೋಣಧನನು ಜಿೋವದಲ್ಲಿಯೋ ನಿರಾಶ್ನಾಗುತಾಾನ .
ನಿನಗ ಸತಾವನ ುೋ ಹ ೋಳುತ್ರಾದ ದೋನ ! ಇಂದು ನನು ಶ್ರಗಳಿಂದ
ಚೊರು ಚೊರುಗಳಾಗಿ ತುಂಡಾದನಂತರ ರ್ನ ೋಶ್ವರನು
ಸಂಧಿಯಕುರಿತು ನಿೋನು ಹ ೋಳಿದ ಮಾತುಗಳನುು
ಸಮರಿಸಿಕ ೊಳುುತಾಾನ ! ಇಂದು ಸೌಬಲನು ನನು ಶ್ರಗಳನ ುೋ
ದಾಳಗಳ ಂದೊ, ಗಾಂಡಿೋವವ ೋ ರ್ೊರ್ುಗಾರ ಮತುಾ ರಥವ ೋ
ರ್ೊಜಾಡುವ ಕಟ ಿ ಎಂದು ತ್ರಳಿದುಕ ೊಳುುತಾಾನ ! ರಣದಲ್ಲಿ
ಪ್ೃಥಿವಯ ಬ ೋರ ಯಾವ ನರನನೊು ಮನಿುಸದಿದದ ಸೊತಪ್ುತರನ
ರಕಾವನುು ಭೊಮಿಯು ಕುಡಿಯಲ್ಲದ ! ಗಾಂಡಿೋವದಿಂದ
ಸೃಷ್ಠಿಸಲಪಟಿ ಶ್ರಗಳು ಕಣಣನಿಗ ಪ್ರಮಗತ್ರಯನುು
ನಿೋಡುತಾವ ! ಅಂದು ಸಭಾಮಧಾದಲ್ಲಿ ಪಾಂಡವರ ಕುರಿತು
ತ್ರರಸಾೆರಪ್ೊವಣಕವಾಗಿ ಮಾತನಾಡುತಾ ಪಾಂಚಾಲ್ಲಗ
438
ಯಾವ ಕೊರರ ಮಾತುಗಳನಾುಡಿದನುು ಅದಕ ೆ ಇಂದು
ರಾಧ ೋಯನು ಪ್ಶಾಚತಾಾಪ್ಪ್ಡುತಾಾನ . ಅಂದು ಎಣ ಣಯನುು
ತ ಗ ದ ಪಳುು ಎಳಿುನಂತ್ರರುವರ ಂದು ಕರ ಯಲಪಟಿವರು
ಇಂದು ದುರಾತಮ ಸೊತಪ್ುತರ ವ ೈಕತಣನ ಕಣಣನು
ಹತನಾದನಂತರ ಎಣ ಣಯಿಂದ ಕೊಡಿದ ಎಳಿುನಂತ ಯೋ
ಆಗುತಾಾರ ! ನಾನು ನಿಮಮನುು ಪಾಂಡುಪ್ುತರರಿಂದ
ಸಂರಕ್ಷ್ಸುತ ೋಾ ನ ಎಂದು ಹ ೋಳಿದ ಅವನ ಮಾತುಗಳನುು ನನು
ನಿಶ್ತ ಶ್ರಗಳು ಸುಳಾುಗಿಸುತಾವ ! ಪ್ುತರರ ೊಂದಿಗ ಸವಣ
ಪಾಂಡವರನೊು ನಾನು ಸಂಹರಿಸುತ ೋಾ ನ ಎಂದು ಯಾರು
ಹ ೋಳಿದದನ ೊೋ ಆ ಕಣಣನನುು ನಾನು ಇಂದು ಸವಣಧನಿವಗಳ
ನ ೊೋಡುತ್ರಾದದಂತ ಸಂಹರಿಸುತ ೋಾ ನ ! ಯಾರ ವಿೋಯಣದಮೋಲ
ವಿಶಾವಸವನಿುಟುಿ ದುಬುಣದಿಧ ಧಾತಣರಾಷ್ರನು ನಿತಾವೂ
ನಮಮನುು ಅಪ್ಮಾನಿಸುತಾಾ ಬಂದನ ೊೋ ಆ ರಾಧ ೋಯ
ಕಣಣನನುು ನಾನು ಇಂದು ಸಂಹರಿಸುತ ೋಾ ನ . ಇಂದು ಕಣಣನು
ಹತರಾಗಲು ರಾರ್ರ ೊಂದಿಗ ಧಾತಣರಾಷ್ರರು ಸಿಂಹಕ ೆ
ಹ ದರಿದ ಮೃಗಗಳಂತ ದಿಕಾೆಪಾಲಾಗಿ ಓಡಿ ಹ ೊೋಗುವರು!
ಮಕೆಳು ಮತುಾ ಸುಹೃರ್ಾನರ ೊಂದಿಗ ಕಣಣನು ರಣದಲ್ಲಿ
ಇಂದು ನನಿುಂದ ಹತನಾದಾಗ ರಾಜಾ ದುರ್ೋಣಧನನು
439
ಭೊಮಿಯಲ್ಲಿಯೋ ನಿರಾಶ ಹ ೊಂದುತಾಾನ ! ಇಂದು ಕಣಣನು
ಹತನಾದುದನುು ನ ೊೋಡಿ ಅಮಷ್ಣಣ ಧಾತಣರಾಷ್ಿನು
ರಣದಲ್ಲಿ ನಾನ ೋ ಸವಣಧನಿವಗಳಲ್ಲಿ ಶ ರೋಷ್ಿ ಎನುುವುದನುು
ತ್ರಳಿದುಕ ೊಳುುತಾಾನ ! ಇಂದು ನಾನು ಧನುಧಾಣರಿಗಳ,
ಕುರುಗಳ ಕ ೊರೋಧದ ಮತುಾ ಗಾಂಡಿವದ ಶ್ರಗಳ
ಅನೃಣನಾಗುತ ೋಾ ನ ! ಮರ್ವಾನನು ಶ್ಂಬರನನುು ಹ ೋಗ ೊೋ
ಹಾಗ ಇಂದು ರಣದಲ್ಲಿ ಕಣಣನನುು ಸಂಹರಿಸಿ ನಾನು
ಹದಿಮೊರುವಷ್ಣಗಳಿಂದ ಬ ಳ ಯುತ್ರಾರುವ ಈ ದುಃಖ್ದಿಂದ
ಮುಕ್ತಾಹ ೊಂದುತ ೋಾ ನ ! ಇಂದು ಯುದಧದಲ್ಲಿ ಕಣಣನು
ಹತನಾಗಲು ಯುದಧದಲ್ಲಿ ಮಿತರಕಾಯಣವನ ುೋ ಬಯಸಿ
ಮಾಡುತ್ರಾದದ ಸ ೊೋಮಕ ಮಹಾರಥರು ಕಾಯಣವು
ಮುಗಿಯಿತ ಂದು ಅಭಿಪಾರಯಪ್ಡುತಾಾರ . ಇಂದು ನನಿುಂದ
ಕಣಣನು ಹತನಾಗಿ ರ್ಯವು ಅಧಿಕವಾಗಲು ಶ ೈನ ೋಯನು
ಎಷ್ುಿ ಸಂತ ೊೋಷ್ಪ್ಡುತಾಾನ ೊೋ ಅದನುು ತ್ರಳಿಯಲು
ಅಸಾಧಾ! ಇಂದು ನಾನು ರಣದಲ್ಲಿ ಮಹಾರಥ ಕಣಣ ಮತುಾ
ಅವನ ಮಗನನುು ಕ ೊಂದು ಭಿೋಮ, ಯಮಳರು ಮತುಾ
ಸಾತಾಕ್ತಯರ ಪ್ತರೋತ್ರಪಾತರನಾಗುತ ೋಾ ನ . ಇಂದು ಮಹಾರಣದಲ್ಲಿ
ಕಣಣನನುು ಕ ೊಂದು ನಾನು ಧೃಷ್ಿದುಾಮು ಮತುಾ ಶ್ಖ್ಂಡಿ
440
ಈ ಇಬಬರೊ ಪಾಂಚಾಲರ ಋಣಮುಕಾನಾಗುತ ೋಾ ನ ! ಇಂದಿನ
ಸಂಗಾರಮದಲ್ಲಿ ಕುಪ್ತತನಾದ ಧನಂರ್ಯನು ಕೌರವರ ೊಡನ
ಯುದಧಮಾಡಿ ಸೊತರ್ನನುು ರಣದಲ್ಲಿ ಬಿೋಳಿಸುವುದನುು
ನ ೊೋಡಲ್ಲದಾದರ !
441
ಬಲಪ್ೊವಣಕವಾಗಿ ದಹಸಿಬಿಡುತ ೋಾ ನ ! ನನು ಒಂದು ಕ ೈಯಲ್ಲಿ
ಬಾಣಗಳ ಚಿಹ ುಗಳಿವ . ಮತ ೊಾಂದರಲ್ಲಿ ಬಾಣವನುು
ಹೊಡಿರುವ ಧನುಸಿಿನ ಚಿಹ ುಯಿದ . ನನು ಎರಡೊ
ಪಾದಗಳಲ್ಲಿ ರಥ-ಧವರ್ಗಳ ಚಿಹ ುಗಳಿವ . ಯುದಧಗತನಾಗಿರುವ
ನನುಂತಹವನನುು ಯಾರೊ ರ್ಯಿಸಲಾರರು!”
442
ಸಂರ್ಗಳನೊು ಮೃತುಾವಶ್ರನಾುಗಿ ಮಾಡಿದನು. ರಣದಲ್ಲಿ ಕೃಪ್ನು
ಶ್ಖ್ಂಡಿರ್ಡನ ಯೊ, ದುರ್ೋಣಧನನು ಸಾತಾಕ್ತರ್ಡನ ಯೊ,
ಶ್ುರತಶ್ರವನು ದ ೊರೋಣಸುತನ ೊಡನ ಯೊ ಮತುಾ ಯುಧಾಮನುಾವು
ಚಿತರಸ ೋನನ ೊಡನ ಯೊ ಯುದಧಮಾಡುತ್ರಾದದರು. ಕಣಣನ ಪ್ುತರ
ಸುಷ ೋಣನನುು ಉತಾಮೌರ್ಸನು ಎದುರಿಸಿದನು. ಹಸಿದ ಸಿಂಹವು
ಮಹಾ ಹ ೊೋರಿಯನುು ಹ ೋಗ ೊೋ ಹಾಗ ಸಹದ ೋವನು
ಗಾಂಧಾರರಾರ್ನನುು ಆಕರಮಣಿಸಿದನು. ನಾಕುಲ್ಲ ಶ್ತಾನಿೋಕನು
ಕಣಣಪ್ುತರ ವೃಷ್ಸ ೋನನನುು ಶ್ರೌರ್ಗಳಿಂದ ಪ್ರಹರಿಸಿದನು. ವಿೋರ
ಕಣಣಸುತನೊ ಕೊಡ ಪಾಂಚಾಲ್ಲಯ ಆ ಮಗನನುು ಅನ ೋಕ
ಶ್ರವಷ್ಣಗಳಿಂದ ಪ್ರಹರಿಸಿದನು. ನಕುಲನು ಕೃತವಮಣನನುು
ಆಕರಮಣಿಸಿದನು. ಧೃಷ್ಿದುಾಮುನು ಕಣಣನನುು ಆಕರಮಣಿಸಿದನು.
ದುಃಶಾಸನನು ಸಂಶ್ಪ್ಾಕರ ಸಮೃದಧ ಸ ೋನ ಗಳ ಂದಿಗ ಭಿೋಮನನುು
ಆಕರಮಣಿಸಿದನು.
444
“ಸಾರಥ ೋ! ನಿೋನು ವ ೋಗದಿಂದ ರಥವನುು ಕ ೊಂಡ ೊಯಿಾ! ಈ
ಧಾತಣರಾಷ್ರರನುು ಯಮಲ ೊೋಕಕ ೆ ಕಳುಹಸ ೊೋಣ!” ಎಂದು
ಹ ೋಳಿದನು. ಭಿೋಮಸ ೋನನಿಂದ ಪ್ರಚ ೊೋದಿತನಾದ ಸಾರಥಿಯು
ಭಿೋಮನು ಯಾವ ಸ ೋನ ಯ ಕಡ ಹ ೊೋಗಲು ಬಯಸಿದದನ ೊೋ ಆ
ಸ ೋನ ಯ ಬಳಿ ರಥವನುು ಕ ೊಂಡ ೊಯದನು. ಅನಂತರ
ಕುರುಗಳು ಆನ -ರಥ-ಕುದುರ -ಪ್ದಾತ್ರಗಳ ಂದಿಗ
ಉದಾರವ ೋಗದಲ್ಲಿದದ ಭಿೋಮನ ರಥವನುು ಎಲಿಕಡ ಗಳಿಂದ
ಆಕರಮಣಿಸಿ ಬಾಣಗಣಗಳಿಂದ ಸುತಾಲೊ ಹ ೊಡ ದರು.
ಅವನು ಮೋಲ ಬಿೋಳುತ್ರಾದದ ಬಾಣಗಳನುು
ಸುವಣಣಮಯಪ್ುಂಖ್ಗಳಿಂದ ಕೊಡಿದದ ಬಾಣಗಳಿಂದ
ಕತಾರಿಸಿದನು. ಅವರ ಬಾಣಗಳು ಭಿೋಮನ ಬಾಣಗಳಿಂದ
ಕತಾರಿಸಲಪಟುಿ ಎರಡು ಅಥವಾ ಮೊರು ಭಾಗಗಳಾಗಿ
ಬಿೋಳುತ್ರಾದದವು. ಆಗ ವರ್ರಗಳಿಂದ ಹತಗ ೊಂಡ
ಪ್ವಣತಗಳಂತ ಭಿೋಮನಿಂದ ಹತರಾದ ಗಜಾಶ್ವರಥಪ್ದಾತ್ರ
ಸ ೋನ ಗಳ ಘೊೋರ ನಿನಾದವುಂಟಾಯಿತು. ಭಿೋಮಸ ೋನನ ಶ ರೋಷ್ಿ
ಬಾಣಗಳಿಂದ ವಧಿಸಲಪಟುಿ ಗಾಯಗ ೊಂಡಿರುವ ಆ
ನರ ೋಂದರಮುಖ್ಾರು ಸಮರದಲ್ಲಿ ಪ್ಕ್ಷ್ಗಳು ಪ್ುಷ್ಪಕಾೆಗಿ
ವೃಕ್ಷವನುು ಮುತ್ರಾಗ ಹಾಕುವಂತ ಎಲಿಕಡ ಗಳಿಂದ ಭಿೋಮನನುು
445
ಮುತ್ರಾಗ ಹಾಕ್ತದರು. ಹಾಗ ಸ ೈನಾಮಧಾದಲ್ಲಿ
ಆಕರಮಣಕ ೊೆಳಗಾದ ಅತ್ರವ ೋಗಶಾಲ್ಲೋ ಭಿೋಮನು
ಪ್ರಳಯಕಾಲದಲ್ಲಿ ದಂಡಧರ ಕಾಲನು ಪ್ರಪ್ಂಚವನ ುೋ
ದಹಸುವ ಇಚ ೆಯಿಂದ ವ ೋಗವಾಗಿ
ಕಾಯಣಪ್ರವೃತಾನಾಗುವಂತ ಆಕರಮಣಿಸಿದನು.
ಪ್ರಳಯಕಾಲದಲ್ಲಿ ಪ್ರಜ ಗಳ ಪಾರಣಗಳನುು ಅಪ್ಹರಿಸುವ
ಬಾಯಿಕಳ ದ ಕಾಲನಿಂದ ಹ ೋಗ ೊೋ ಹಾಗ , ರಣದಲ್ಲಿ
ಅತ್ರವ ೋಗಿಯಾಗಿದದ ಅವನ ಆ ಅತ್ರವ ೋಗವನುು ಸಹಸಿಕ ೊಳುಲು
ಕೌರವರಿಗ ಸಾಧಾವಾಗಲ್ಲಲಿ. ಸಮರದಲ್ಲಿ ಭಿೋಮನಿಂದ ಹಾಗ
ಸುಡಲಪಡುತ್ರಾದದ ಭಾರತರ ಸ ೋನ ಯು ಭಿೋತ್ರಗ ೊಂಡು
ಚಂಡಮಾರುತದಿಂದ ಚದುರಿಹ ೊೋಗುವ ಮೋಡಗಳ
ಗುಂಪ್ುಗಳಂತ ದಿಕಾೆಪಾಲಾಗಿ ಓಡಿ ಹ ೊೋಯಿತು. ಆಗ
ಭಿೋಮಸ ೋನನು ಹೃಷ್ಿನಾಗಿ ಪ್ುನಃ ಸಾರಥಿಗ ಹ ೋಳಿದನು:
“ಸೊತ! ಒಟಾಿಗಿ ಮೋಲ ಬಿೋಳುತ್ರಾರುವ ಈ ರಥಧವರ್ಗಳು
ಶ್ತುರಗಳದ ೊದೋ ಅಥವಾ ನಮಮವರದ ೊದೋ ಎನುುವುದು
ತ್ರಳಿಯದಂತಾಗಿದ ! ಏಕ ಂದರ ಯುದಧದಲ್ಲಿ ತ ೊಡಗಿರುವಾಗ
ನನಗ ಏನ ೊಂದೊ ತ್ರಳಿಯುತ್ರಾಲಿ! ನಾನು ನನುದ ೋ ಸ ೋನ ಯನುು
ಬಾಣಗಳಿಂದ ಹ ೊಡ ಯಬಾರದಲಿ! ಸುತಾಲೊ ನ ೊೋಡಿದರ
446
ಚಿಂತ ಯು ನನು ಮನಸಿನುು ತುಂಬಾ ಕಾಡುತ್ರಾದ .
ಯುಧಿಷ್ಠಿರನನುು ನ ೊೋಡಲು ಹ ೊೋಗಿದದ ಕ್ತರಿೋಟ್ಟಯು ಇನೊು
ಬರಲ್ಲಲಿವ ಂದು ಬಹಳ ದುಃಖಿತನಾಗಿದ ದೋನ ! ಧಮಣರಾರ್ನು
ನನುನುು ಬಿಟುಿ ಶ್ತುರಗಳ ಮಧಾದಲ್ಲಿ ಹ ೊೋದಾಗಲ ೋ ನನಗ
ದುಃಖ್ವಾಗಿತುಾ. ಈಗ ಅವನು ಅಥವಾ ಬಿೋಭತುಿವು
ಬದುಕ್ತರುವನ ೊೋ ಇಲಿವೋ ಎನುುವುದನೊು ನಾನು
ತ್ರಳಿಯದಂತಾಗಿದ ದೋನ . ಏನ ೋ ಆದರೊ ನಾನು ಶ್ತುರಗಳ ಈ
ಉಗರಕಲಪ ಸ ೋನ ಯನುು ವಿನಾಶ್ಗ ೊಳಿಸುತ ೋಾ ನ . ರಣಮಧಾದಲ್ಲಿ
ಸ ೋರಿರುವ ಇವರನುು ಇಂದು ನಿನು ಸಹಾಯದಿಂದ ಸಂಹರಿಸಿ
ಪ್ತರೋತನಾಗುತ ೋಾ ನ . ನನು ರಥದಲ್ಲಿರುವ ತೊಣಿೋರಗಳನೊು
ಮಾಗಣಣಗಳನೊು ಸಾಯಕಗಳನೊು ನ ೊೋಡಿ ಯಾವ ಯಾವ
ಜಾತ್ರಯ ಬಾಣಗಳು ಎಷ್ುಿ ಪ್ರಮಾಣಗಳಲ್ಲಿವ ಯನುುವುದನುು
ತ್ರಳಿದುಕ ೊಂಡು ನನಗ ಹ ೋಳು!”
447
ನಿನುಲ್ಲಿ ಎಷ್ುಿ ಆಯುಧಗಳು ಉಳಿದಿವ ಯಂದರ ಅವುಗಳನುು
ಒಂದು ಗಾಡಿಯಲ್ಲಿ ತುಂಬಿಸಿದರ ಆರು ಎತುಾಗಳಿಗೊ ಆ
ಗಾಡಿಯನುು ಎಳ ದುಕ ೊಂಡು ಹ ೊೋಗುವುದಿಕಾೆಗುವುದಿಲಿ!
ಇದಕ ೆ ಹ ೊರತಾಗಿ ನಿನುಲ್ಲಿ ಗದ , ಖ್ಡಗ ಮತುಾ ಬಾಹುಬಲವೂ
ಇದ ಯಂದು ತ್ರಳಿದು ಸಹಸರಸಂಖ ಾಗಳಲ್ಲಿ ಬಾಣಗಳನುು
ಪ್ರರ್ೋಗಿಸು!”
ಭಿೋಮನು ಹ ೋಳಿದನು:
448
ಎಲಿರೊ ಭಿೋಮಸ ೋನನನುು ಪ್ತೋಡಿಸಿದರು ಎಂದು ಬಾಲಕರಿಂದ
ಹಡಿದು ವೃದಧರವರ ಗಿನ ರ್ನರು ಮಾತನಾಡಿಕ ೊಳುಲ್ಲ!
ಉತಾಮ ಕಮಣಗಳನುು ಆಶ್ಸುವ ದ ೋವತ ಗಳು ನನು ಕ ೋವಲ
ಈ ಇಚ ೆಯನುು ಸಾಧಿಸಿಕ ೊಡಲ್ಲ! ಯಜ್ಞದಲ್ಲಿ
ಆಹಾವನಿಸಲಪಟ ೊಿಡನ ಯೋ ಇಂದರನು ಬಹಳ ಬ ೋಗ
ಬರುವಂತ ಶ್ತುರಘ್ರತ್ರೋ ಅರ್ುಣನನು ಇಲ್ಲಿಗ ಕೊಡಲ ೋ
ಬರಲ್ಲ! ಅಲ್ಲಿ ನ ೊೋಡು! ಭಾರತ್ರೋ ಸ ೋನ ಯು ಒಡ ದು ಹೋಗ
ಏಕ ನರ ೋಂದರರು ಪ್ಲಾಯನಮಾಡುತ್ರಾದಾದರ ? ನರಾಗರಯ
ಸವಾಸಾಚಿಯು ಇವರ ಸ ೈನಾವನುು ಆಶ್ುಗ ಬಾಣಗಳಿಂದ
ಮುಸುಕ್ತದಾದನ ಂದು ವಾಕಾವಾಗುತ್ರಾದ ! ರಣದಲ್ಲಿ
ಓಡಿಹ ೊೋಗುತ್ರಾರುವ ಧವರ್ಗಳನೊು, ಆನ ಗಳನೊು,
ಕುದುರ ಗಳನೊು, ಪ್ದಾತ್ರಸಂರ್ಗಳನೊು ನ ೊೋಡು! ಶ್ರ-
ಶ್ಕ್ತಾಗಳಿಂದ ಪ್ತೋಡಿತವಾಗಿ ಒಡ ದು ಹ ೊೋದ ರಥಗಳನೊು
ರಥಿಗಳನೊು ನ ೊೋಡು! ಈ ಕೌರವಿೋ ಸ ೋನ ಯು
ಮಿಂಚಿನವ ೋಗವುಳು ಧನಂರ್ಯನ ಸುವಣಣಮಯ ನವಿಲ್ಲನ
ರ ಕ ೆಗಳನುುಳು ಶ್ರಗಳಪ್ರಹಾರದಿಂದ ಬಹಳವಾಗಿ
ಗಾಯಗ ೊಂಡಿದ . ರಥ-ಕುದುರ -ಆನ ಗಳು ಮತುಾ
ಪ್ದಾತ್ರಸಂರ್ಗಳು ಮದಿಣಸಲಪಟುಿ ಓಡಿ ಹ ೊೋಗುತ್ರಾವ . ಸವಣ
449
ಕೌರವರೊ ಬುದಿಧಗ ಟಿವರಂತಾಗಿದಾದರ . ಆನ ಗಳು ರಣದಲ್ಲಿ
ಭಯಭಿೋತರಾಗಿ ಹಾಹಾಕಾರಗ ೈಯುತಾಾ ಓಡಿಹ ೊೋಗುತ್ರಾವ .
ಗಜ ೋಂದರಗಳು ಜ ೊೋರಾಗಿ ಘ್ೋಳಿಡುತ್ರಾವ !”
450
ಕ್ಷುರಾಂತ ಚಕರವನುು ನ ೊೋಡು!”
ಭಿೋಮನು ಹ ೋಳಿದನು:
451
ಪ್ದಾತ್ರಸಂರ್ಗಳಿಂದ ಮತುಾ ಬಾಣಗಳ ಶ್ಬಧ, ರಥಚಕರಗಳ
ಶ್ಬಧಗಳ ಂದಿಗ ಭೊಮಿ-ದಿಕುೆಗಳನುು ಮಳಗಿಸುತಾಾ
ಆಕರಮಣಿಸಿದರು. ತ ೈಲ ೊೋಕಾಕಾೆಗಿ ಅಸುರರಿಗೊ ಮತುಾ ವಿರ್ಯಿಗಳಲ್ಲಿ
ಶ ರೋಷ್ಿ ದ ೋವ ವಿಷ್ುಣವಿಗೊ ಹ ೋಗ ಯುದಧವು ನಡ ಯಿತ ೊೋ ಹಾಗ
ಕೌರವರ ಮತುಾ ಪಾಥಣರ ನಡುವ ದ ೋಹ-ಪಾರಣ-ಪಾಪ್ಗಳ
ವಿನಾಶ್ಕಾರಿೋ ಮಹಾ ಯುದಧವು ನಡ ಯಿತು. ಅವರು ಬಿಡುತ್ರಾದದ
ವಿವಿಧಬಗ ಯ ಆಯುಧಸಂರ್ಗಳನುು ಕ್ತರಿೋಟಮಾಲ್ಲರ್ಬಬನ ೋ
ತುಂಡರಿಸಿದನು. ಅಧಣಚಂದರದ ಕ್ಷುರಗಳು ಮತುಾ ನಿಶ್ತ ಬಾಣಗಳಿಂದ
ಅವರ ಅನ ೋಕ ಶ್ರಗಳನೊು ಬಾಹುಗಳನೊು, ಚತರಗಳನೊು,
ವಾಲವಾರ್ನಗಳನೊು, ಧವರ್ಗಳನೊು, ಅಶ್ವಗಳನೊು, ರಥಗಳನೊು,
ಪ್ದಾತ್ರಗಣಗಳನೊು, ಆನ ಗಳನೊು ತುಂಡರಿಸಿದನು. ವನದಲ್ಲಿ
ಚಂಡಮಾರುತಕ ೆ ಸಿಲುಕ್ತದ ಮರಗಳಂತ ಅವುಗಳು ಅನ ೋಕ
ಸಂಖ ಾಗಳಲ್ಲಿ ವಿರೊಪ್ಗ ೊಂಡು ನ ಲದ ಮೋಲ ಬಿದದವು.
ಸುವಣಣಜಾಲಗಳಿಂದ ಮತುಾ ವ ೈರ್ಯಂತ್ರೋ ಧವರ್ಗಳಿಂದ
ಅಲಂಕೃತಗ ೊಂಡು ರ್ೋಧರಿಂದ ಸರ್ುಾಗ ೊಳಿಸಿದದ ಮಹಾ ಗರ್ಗಳು
ಅರ್ುಣನನ ಸುವಣಣಪ್ುಂಖ್ಗಳ ಬಾಣಗಳಿಂದ ಚುಚಚಲಪಟುಿ
ಪ್ರರ್ವಲ್ಲಸುವ ಪ್ವಣತಗಳಂತ ಕಾಣುತ್ರಾದದವು. ಹಂದ ಬಲಭ ೋದನ ಗ
ಮರುತಾವನನು ಬರುವಂತ ವಾಸವನ ವರ್ರಸನಿುಭ ಉತಾಮ
452
ಶ್ರಗಳಿಂದ ಆನ -ರಥ-ಕುದುರ ಗಳನುು ಸಿೋಳುತಾಾ ಅರ್ುಣನನು
ಕಣಣನನುು ಸಂಹರಿಸಲು ಉತುಿಕನಾಗಿ ಬಹುಬ ೋಗ ಬಂದನು. ಆಗ ಆ
ಮಹಾಬಾಹುವು ಮಸಳ ಯು ಸಾಗರವನುು ಹ ೋಗ ೊೋ ಹಾಗ ಸೊತ
ಕಣಣನ ಸ ೈನಾವನುು ಪ್ರವ ೋಶ್ಸಿದನು. ಅವನನುು ನ ೊೋಡಿ ಕೌರವರು
ಅನ ೋಕ ರಥ-ಪ್ದಾತ್ರ-ಆನ -ಕುದುರ ಗಳ ಸವಾರರ ೊಂದಿಗ
ಪಾಂಡವನನುು ಆಕರಮಣಿಸಿದರು. ಉಕ್ತೆ ಬರುತ್ರಾರುವ ಸಾಗರದ
ಅಲ ಗಳ ಭ ೊೋಗಣರ ತದಂತ ಪಾಥಣನ ಮೋಲ ಬಿೋಳುತ್ರಾದದ ಆ ಸ ೋನ ಗಳ
ಕ ೊೋಲಾಹಲ ಶ್ಬಧವು ಸವಣತರ ವಾಾಪ್ಾವಾಯಿತು. ಸಂಗಾರಮದಲ್ಲಿ
ಪಾರಣಭಯವನೊು ತ ೊರ ದು ಆ ಮಹಾರಥರು ಹುಲ್ಲಗಳಂತ
ಪ್ುರುಷ್ವಾಾರ್ರ ಅರ್ುಣನನನುು ಆಕರಮಣಿಸಿದರು. ಮೋಲ ಬಿೋಳುತ್ರಾರುವ
ಆ ಸ ೋನ ಯನುು ಅರ್ುಣನನು ಶ್ರವಷ್ಣಗಳಿಂದ ಮುಚಿಚ
ಚಂಡಮಾರುತವು ಮೋಡಗಳನುು ಹ ೋಗ ೊೋ ಹಾಗ ವಧಿಸಿದನು.
453
ಅಲಿಲ್ಲಿಯೋ ಅಡಗಿಕ ೊಳುುತ್ರಾದದರು. ಪ್ರಯತುಪ್ಡುತ್ರಾದದ ಆ ನಾಲುೆ
ನೊರು ವಿೋರ ಮಹಾರಥರನುು ಅರ್ುಣನನು ನಿಶ್ತ ಬಾಣಗಳಿಂದ
ಯಮಸದನಕ ೆ ಕಳುಹಸಿದನು. ಸಮರದಲ್ಲಿ ನಾನಾ ರಿೋತ್ರಯ ನಿಶ್ತ
ಶ್ರಗಳಿಂದ ವಧಿಸಲಪಡುತ್ರಾದದ ಅವರು ಭಯದಿಂದ ಅರ್ುಣನನನುು
ಬಿಟುಿ ದಿಕಾೆಪಾಲಾಗಿ ಓಡಿ ಹ ೊೋದರು. ವಾಹನಿೋಮುಖ್ದಲ್ಲಿ ಓಡಿ
ಹ ೊೋಗುತ್ರಾದದ ಅವರ ಶ್ಬಧವು ಮಹಾಪ್ರವಾಹದ ೊಂದಿಗ ಗಿರಿಯನುು
ಅಪ್ಪಳಿಸಿ ಮುಂದ ಹ ೊೋಗಲಾರದ ೋ ಭಾಗಗಳಾಗಿ ಹರಿದುಹ ೊೋಗುವ
ನದಿಯಂತ ಮಹತಾರವಾಗಿತುಾ. ಆ ಸ ೋನ ಯನುು ಶ್ರಗಳಿಂದ ಚ ನಾುಗಿ
ಹ ೊಡ ದು ಓಡಿಸಿ ಪಾಥಣ ಅರ್ುಣನನು ಸೊತ ಕಣಣನ ಸ ೋನ ಗ
ಅಭಿಮುಖ್ವಾಗಿ ಮುಂದುವರ ದನು. ಶ್ತುರಗಳನುು ಎದುರಿಸಿ
ಹ ೊೋಗುತ್ರಾದದ ಅವನ ಶ್ಬಧವು ಹಂದ ಪ್ನುಗಗಳಿಗಾಗಿ ಗರುಡನು ಎರಗಿ
ಬಿದದಂತ ಅತ್ರ ಭಯಂಕರವಾಗಿತುಾ. ಆ ಶ್ಬಧವನುು ಕ ೋಳಿದ
ಭಿೋಮಸ ೋನನು ಅತಾಂತ ಹಷ್ಣಗ ೊಂಡನು. ಪಾಥಣನು
ಬರುತ್ರಾರುವುದನುು ಕ ೋಳಿಯೋ ಪ್ರತಾಪ್ವಾನ್ ಭಿೋಮಸ ೋನನು
ಪಾರಣಗಳನೊು ತಾಜಿಸಿ ಕೌರವ ಸ ೋನ ಯನುು ಮದಿಣಸಿದನು.
ವಾಯುವ ೋಗಸಮನಾದ ಆ ವಾಯುವ ೋಗಪ್ರತ್ರಮ ವಾಯುಪ್ುತರ
ಭಿೋಮನು ವಾಯುವಿನಂತ ಯೋ ಸಂಚರಿಸುತ್ರಾದದನು. ಅವನಿಂದ
ಮದಿಣಸಲಪಡುತ್ರಾದದ ಕೌರವ ಸ ೈನಾವು ಸಾಗರಮಧಾದಲ್ಲಿ ಒಡ ದು
454
ಹ ೊೋಗುವ ನೌಕ ಯಂತ ಒಡ ದುಹ ೊೋಯಿತು.
455
ಸುಂದರನಾಗಿ ಕಾಣುತ್ರಾದದನು. ಅವರಿಬಬರಲ್ಲಿ ವಾತಾಾಸವ ೋ
ಕಾಣುತ್ರಾರಲ್ಲಲಿ. ಅಲ್ಲಿ ಕ ೊರೋಧದಿಂದ ರಕ ೋಾ ಕ್ಷಣರಾಗಿದದ ಕೊರರ
ಪಾಥಿಣವರ ಲಿರೊ ವೃಕ ೊೋದರನನುು ಕ ೊಲಿಲು ಬಯಸಿ
ಶ್ರವೃಷ್ಠಿಗಳನುು ಸೃಷ್ಠಿಸಿದರು. ಆದರ ನಿೋರಿನಲ್ಲಿ ಮಿೋನು ಬಲ ಯಿಂದ
ಹ ೊರಬರುವಂತ ಭಿೋಮನು ಸನುತಪ್ವಣ ಶ್ರಗಳಿಂದ
ಮಹಾಸ ೋನ ಯನುು ಸಿೋಳಿ ರಣದಿಂದ ಹ ೊರಬಂದನು.
456
ಜ ೊಂಡುಹುಲುಿಗಳಂತ್ರದದವು. ಬಾಣಗಳು ಜ ೊಂಡುಹುಲ್ಲಿನ
ಚಿಗುರುಗಳಂತ್ರದದವು. ಹದ ಗಳು ಪ್ರಿರ್ಗಳು
ನಾಗರಹಾವುಗಳಂತ್ರದದವು. ಆ ಪ್ುರುಷ್ವಾಾರ್ರನು ಕ್ಷಣದಲ್ಲಿಯೋ
ಉಗರವಾದ, ಅಕೃತಾತಮರಿಗ ದುಸಾರವಾದ ವ ೈತರಣಿಯಂತ್ರದದ
ನದಿಯನುು ಸೃಷ್ಠಿಸಿದನು. ರಥಸತಾಮ ಪಾಂಡವ ೋಯನು ಎಲ ಲ್ಲ
ಿ ಿ
ಹ ೊೋಗುತ್ರಾದದನ ೊೋ ಅಲಿಲ್ಲಿ ನೊರಾರು ಸಹಸಾರರು ರ್ೋಧರನುು
ಕ ಳಗುರುಳಿಸುತ್ರಾದದನು. ಭಿೋಮಸ ೋನನು ಯುದಧದಲ್ಲಿ ಮಾಡುತ್ರಾದದ ಈ
ಕಮಣಗಳನುು ನ ೊೋಡಿ ದುರ್ೋಣಧನನು ಶ್ಕುನಿಗ ಹ ೋಳಿದನು:
457
ವಕ್ಷಃಸಾಳದ ಎಡಭಾಗಕ ೆ ಪ್ರರ್ೋಗಿಸಿದನು. ಆ ಬಾಣಗಳು ಮಹಾತಮನ
ಸುವಣಣ ಕವಚವನುು ಭ ೋದಿಸಿ ಶ್ರಿೋರದ ೊಳಗ ನಾಟ್ಟಕ ೊಂಡವು. ಹಾಗ
ಅತ್ರಯಾಗಿ ಗಾಯಗ ೊಂಡ ಭಿೋಮನು ತಕ್ಷಣವ ೋ ಹ ೋಮವಿಭೊಷ್ಠತ
ಶ್ರವನುು ಸೌಬಲನ ಮೋಲ ಪ್ರರ್ೋಗಿಸಿದನು. ತನು ಮೋಲ ಬಿೋಳುತ್ರಾದದ
ಆ ಘೊೋರ ಶ್ರವನುು ಶ್ಕುನಿಯು ನೊರುಭಾಗಗಳಾಗಿ ತುಂಡರಿಸಿದನು.
ಅದು ಭೊಮಿಯ ಮೋಲ ಬಿೋಳಲು ಕುರದಧನಾದ ಭಿೋಮನು ನಗುತಾಾ
ಭಲಿದಿಂದ ಸೌಬಲನ ಧನುಸಿನುು ತುಂಡರಿಸಿದನು. ತುಂಡಾದ
ಧನುಸಿನುು ಎಸ ದು ಸೌಬಲ ೋಯನು ವ ೋಗದಿಂದ ಇನ ೊುಂದು
ಧನುಸಿನೊು ಹದಿನಾರು ಭಲಿಗಳನೊು ಕ ೈಗ ತ್ರಾಕ ೊಂಡನು. ಆ
ಸನುತಪ್ವಣಗಳಲ್ಲಿ ನಾಲೆರಿಂದ ಭಿೋಮನ ಸಾರಥಿಯನೊು, ಐದರಿಂದ
ಭಿೋಮನನೊು ಹ ೊಡ ದನು. ಸುಬಲಾತಮರ್ನು ಒಂದರಿಂದ ಧವರ್ವನೊು,
ಎರಡರಿಂದ ಚತರವನೊು, ನಾಲೆರಿಂದ ನಾಲುೆ ಕುದುರ ಗಳನೊು
ಹ ೊಡ ದನು.
458
ಶ್ಕುನಿಯು ಕನಕಭೊಷ್ಣವಾಗಿದದ ಅದ ೋ ಶ್ಕ್ತಾಯನುು ಹಡಿದು
ಭಿೋಮಸ ೋನನ ಮೋಲ ಎಸ ದನು. ಅದು ಪಾಂಡವನ ಎಡಭುರ್ವನುು
ಭ ೋದಿಸಿ ಆಕಾಶ್ದಿಂದ ಬಿದದ ಸಿಡಿಲ್ಲನಂತ ನ ಲದಮೋಲ ಬಿದಿದತು. ಆಗ
ಸುತುಾವರ ದಿದದ ಧಾತಣಷ್ರರ ಉತೃಷ್ಿ ಸಿಂಹನಾದವನುು ಭಿೋಮನು
ಸಹಸಿಕ ೊಳುಲ್ಲಲಿ. ಆಗ ಆ ಮಹಾಬಲನು ತವರ ಮಾಡಿ ಪಾರಣದ
ಹಂಗನ ುೋ ತ ೊರ ದು ಸಜಾಾಗಿದದ ಇನ ೊುಂದು ಧನುಸಿನುು ಎತ್ರಾಕ ೊಂಡು
ಮುಹೊತಣಮಾತರದಲ್ಲಿ ಸೌಬಲನ ಸ ೋನ ಗಳನುು ಸಾಯಕಗಳಿಂದ
ಮುಚಿಚಬಿಟಿನು. ತವರ ಮಾಡಿ ಆ ಪ್ರಾಕರಮಿಯು ಶ್ಕುನಿಯ ನಾಲೊೆ
ಕುದುರ ಗಳನುು ಮತುಾ ಸೊತನನುು ಸಂಹರಿಸಿ ಭಲಿದಿಂದ ಅವನ
ಧವರ್ವನೊು ತುಂಡರಿಸಿದನು. ಕ ೊರೋಧದಿಂದ ರಕಾಾಕ್ಷನಾಗಿದದ ಶ್ಕುನಿಯು
ಕುದುರ ಗಳನುು ಕಳ ದುಕ ೊಂಡ ರಥವನುು ಬಿಟುಿ ಅವಸರದಿಂದ
ಕ ಳಗಿಳಿದು ನಿಟುಿಸಿರುಬಿಡುತಾಾ ಧನುಸಿನುು ಟ ೋಂಕರಿಸಿ ನಿಂತುಕ ೊಂಡ ೋ
ಅನ ೋಕ ಶ್ರಗಳಿಂದ ಭಿೋಮನನುು ಎಲಿಕಡ ಮುಚಿಚದನು. ಭಿೋಮಸ ೋನನು
ವ ೋಗದಿಂದ ಅವುಗಳನುು ನಾಶ್ಗ ೊಳಿಸಿ ಸಂಕುರದಧನಾಗಿ ಅವನ
ಧನುಸಿನುು ತುಂಡರಿಸಿದನು ಮತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಶ್ಕುನಿಯು ಶ್ತುರವಿನಿಂದ ಹಾಗಿ ಬಲವಾಗಿ ಗಾಯಗ ೊಂಡು
ಅಲಪಪಾರಣನಾಗಿ ಭೊಮಿಯ ಮೋಲ ಬಿದದನು. ಶ್ಕುನಿಯು
ವಿಹವಲನಾಗಿರುವುದನುು ತ್ರಳಿದು ದುರ್ೋಣಧನನು ಭಿೋಮಸ ೋನನು
459
ನ ೊೋಡುತ್ರಾರುವಂತ ಯೋ ಅವನನುು ತನು ರಥದಲ್ಲಿ ಕುಳಿುರಿಸಿಕ ೊಂಡು
ಹ ೊರಟುಹ ೊೋದನು.
460
ಸಂತುಷ್ಿರಾಗುವಂತ ಕೌರವರು ಕಣಣನನುು ಸ ೋರಿ ಪ್ರಸಪರರಿಗ
ಆಶಾವಸನ ಗಳನುು ನಿೋಡುತಾಾ ಸಂಪ್ರಹೃಷ್ಿರಾದರು. ಮೃತುಾವನ ುೋ
ಹಂದಿರುಗುವ ಗುರಿಯನಾುಗಿರಿಸಿಕ ೊಂಡ ಅವರು ಯುದಧಕ ೆ ಪ್ುನಃ
ಮುಂದಾದರು.
ಕಣಣನ ಯುದಧ
ಭಿೋಮಸ ೋನನಿಂದ ಬಲವು ಪ್ಲಾಯನಗ ೊಳುುತ್ರಾರುವುದನುು ನ ೊೋಡಿ
ಕಣಣನು ಸಾರಥಿಗ “ಪಾಂಚಾಲರಿರುವಲ್ಲಿಗ ನನುನುು ಕ ೊಂಡ ೊಯಿಾ!”
ಎಂದನು. ಆಗ ಮದರರಾರ್ ಶ್ಲಾನು ಮಹಾವ ೋಗವುಳು
ಶ ವೋತಾಶ್ವಗಳನುು ಚ ೋದಿ-ಪಾಂಚಾಲ-ಕರೊಷ್ರಿದದಲ್ಲಿಗ ಓಡಿಸಿದನು.
ಅವರ ಸ ೋನ ಗಳನುು ಪ್ರವ ೋಶ್ಸಿ ಶ್ಲಾನು ಹೃಷ್ಿನಾಗಿ ಎಲ ಿಲ್ಲಿ ಬ ೋಕ ೊೋ
ಅಲಿಲ್ಲಿ ಕುದುರ ಗಳನುು ಕ ೊಂಡ ೊಯುದ ನಿಲ್ಲಿಸುತ್ರಾದದನು.
ವಾಾರ್ರಚಮಣದಿಂದ ಆಚಾೆದಿತವಾಗಿದದ ಮೋರ್ಸದೃಶ್ ಆ ರಥವನುು
ನ ೊೋಡಿ ಪಾಂಡು-ಪಾಂಚಾಲರಲ್ಲಿ ಭಯವುಂಟಾಯಿತು. ಕಣಣನ ರಥದ
ನಿಘೊೋಣಷ್ವು ಗುಡುಗಿನ ಸಮನಾಗಿತುಾ ಮತುಾ ಪ್ವಣತವ ೋ
ಸಿೋಳಿಹ ೊೋಗುತ್ರಾವ ರ್ೋ ಎಂಬಂತ್ರಾತುಾ. ಕಣಣನು ಕ್ತವಿಯವರ ಗೊ ಸ ಳ ದು
ಬಿಡುತ್ರಾದದ ನೊರಾರು ತ್ರೋಕ್ಷ್ಣ ಶ್ರಗಳಿಂದ ಪಾಂಡವ ಸ ೋನ ಯನುು
ನೊರಾರು ಸಹಸಾರರು ಸಂಖ ಾಗಳಲ್ಲಿ ಸಂಹರಿಸಿದನು. ಹಾಗ ಸಮರದಲ್ಲಿ
461
ಅತ್ರ ಅಮಾನುಷ್ ಕಮಣಗಳನ ುಸಗುತ್ರಾರುವ ಕಣಣನನುು ಪಾಂಡವರು
ಸುತುಾವರ ದರು. ಶ್ಖ್ಂಡಿೋ, ಭಿೋಮ, ಧೃಷ್ಿದುಾಮು, ನಕುಲ, ಸಹದ ೋವ,
ಮತುಾ ಸಾತಾಕ್ತರ್ಡನ ದೌರಪ್ದ ೋಯರು ರಾಧ ೋಯನನುು ಕ ೊಲಿಲು
ಬಯಸಿ ಅವನನುು ಶ್ರವೃಷ್ಠಿಗಳ ಂದಿಗ ಸುತುಾವರ ದು
ಆಕರಮಣಿಸಿದರು. ಸಾತಾಕ್ತಯಾದರ ೊೋ ರಣದಲ್ಲಿ ಕಣಣನನುು
ರ್ತುರದ ೋಶ್ಕ ೆ ಗುರಿಯಿಟುಿ ಇಪ್ಪತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಶ್ಖ್ಂಡಿಯು ಇಪ್ಪತ ೈದು, ಧೃಷ್ಿದುಾಮುನು ಐದು, ದೌರಪ್ದ ೋಯರು
ಅರವತಾುಲುೆ, ಸಹದ ೋವನು ಏಳು ಮತುಾ ನಕುಲನು ನೊರು
ಸಾಯಕಗಳಿಂದ ಕಣಣನನುು ಹ ೊಡ ದರು. ಭಿೋಮಸ ೋನನಾದರ ೊೋ
ಕುರದಧನಾಗಿ ರಾಧ ೋಯನ ರ್ತುರಪ್ರದ ೋಶ್ಕ ೆ ಗುರಿಯಿಟುಿ ತ ೊಂಭತುಾ
ನತಪ್ವಣಣಗಳನುು ಪ್ರರ್ೋಗಿಸಿದನು.
462
ಶ್ರಗಳಿಂದ ಹ ೊಡ ದು ಮೊರು ಬಾಣಗಳಿಂದ ಅವನ ಸಾರಥಿಯನುು
ಸಂಹರಿಸಿದನು. ಆ ಪ್ುರುಷ್ಷ್ಣಭನು ದೌರಪ್ದ ೋಯರನೊು
ವಿರಥರನಾುಗಿ ಮಾಡಿದನು. ಇವ ಲಿವನೊು ಅವನು ನಿಮಿಷ್ಮಾತರದಲ್ಲಿ
ಮಾಡಲು ಅದ ೊಂದು ಅದುಭತವಾಗಿತುಾ! ಅವರ ಲಿರನೊು ಸನುತಪ್ವಣ
ಶ್ರಗಳಿಂದ ವಿಮುಖ್ರನಾುಗಿ ಮಾಡಿ ಶ್ ರ ಕಣಣನು ಪಾಂಚಾಲ-
ಚ ೋದಿಗಳ ಮಹಾರಥರನುು ಸಂಹರಿಸಿದನು. ಸಮರದಲ್ಲಿ ಅವನಿಂದ
ವಧಿಸಲಪಡುತ್ರಾರುವ ಚ ೋದಿ-ಮತಿಯರು ಕಣಣನ ೊಬಬನನ ುೋ
ಶ್ರಸಂರ್ಗಳಿಂದ ಮದಿಣಸುತಾಾ ಮುತ್ರಾಗ ಹಾಕ್ತದರು. ಸೊತಪ್ುತರನು
ಅವರನುು ನಿಶ್ತ ಬಾಣಗಳಿಂದ ಸಂಹರಿಸಿದನು. ಸಮರದಲ್ಲಿ ತುಂಬಾ
ಪ್ರಯತುಪ್ಡುತಾಾ ಶ್ಕ್ತಾಯುತವಾಗಿ ಹ ೊೋರಾಡುತ್ರಾದದ ಶ್ ರ
ಪಾಂಡವರನುು ರಣದಲ್ಲಿ ಏಕಾಂಗಿಯಾಗಿ ತಡ ಹಡಿದ ಆ
ಪ್ರತಾಪ್ವಾನ್ ಧನಿವ ಸೊತಪ್ುತರ ಕಣಣನ ಆ ಕಮಣವು
ಅದುಭತವಾಗಿತುಾ! ಅಲ್ಲಿ ಮಹಾತಮ ಕಣಣನ ಹಸಾಲಾರ್ವದಿಂದ
ದ ೋವತ ಗಳ ಲಿರೊ, ಸಿದಧ-ಪ್ರಮ ಋಷ್ಠಗಳ ಸಂತುಷ್ಿರಾದರು.
ಧಾತಣರಾಷ್ರರೊ ಆ ಕಣಣನನುು ಗೌರವಿಸಿದರು.
463
ರಿಪ್ುವಾಹನಿಯನುು ಸುಟುಿಹಾಕ್ತದನು. ಕಣಣನಿಂದ ವಧಿಸಲಪಡುತ್ರಾದದ
ಪಾಂಡವ ೋಯರು ರಣದಲ್ಲಿ ಮಹಾಬಲ ಕಣಣನನುು ನ ೊೋಡಿ ಭಿೋತರಾಗಿ
ಎಲ ಿಲ ೊಿೋ ಓಡ ತ ೊಡಗಿದರು. ಕಣಣನ ಶ ರೋಷ್ಿಧನುಸಿಿನಿಂದ ಹ ೊರಟ
ತ್ರೋಕ್ಷ್ಣ ಸಾಯಕಗಳಿಂದ ವಧಿಸಲಪಡುತ್ರಾದದ ಪಾಂಚಾಲರ ಆಕರಂದವು
ಜ ೊೋರಾಗಿತುಾ. ಆ ಶ್ಬಧದಿಂದ ಪಾಂಡವರ ಮಹಾಸ ೋನ ಯು
ಭಯದಿಂದ ನಡುಗಿತು. ಆ ರಣದಲ್ಲಿ ಕಣಣನ ೊಬಬನ ೋ ರ್ೋಧನ ಂದು
ಶ್ತುರಗಳು ಭಾವಿಸಿದರು. ಪಾಂಡವರ ಲಿರಲ್ಲಿ ಒಬಬನೊ ಕಣಣನನುು
ತಲ ಯತ್ರಾ ನ ೊೋಡಲು ಸಮಥಣನಾಗಿರಲ್ಲಲಿ. ಅಂಥಹ ಪ್ರಮ
ಅದುಭತವನುು ಶ್ತುರಕತಣನ ರಾಧ ೋಯನು ತ ೊೋರಿಸಿದನು. ಪ್ರವಾಹವು
ಶ ರೋಷ್ಿ ಪ್ವಣತದ ಬಳಿಬಂದು ಅದರಿಂದ ತಡ ಯಲಪಟುಿ ಅನ ೋಕ
ಕವಲುಗಳಾಗಿ ಹ ೋಗಿ ಒಡ ದುಹ ೊೋಗುತಾದ ರ್ೋ ಹಾಗ ಪಾಂಡವರ
ಸ ೋನ ಯು ಕಣಣನನುು ಸಂಧಿಸಿ ಕವಲುಗಳಾಗಿ ಒಡ ದು ಹ ೊೋಯಿತು.
ಮಹಾಬಾಹು ಕಣಣನೊ ಕೊಡ ಹ ೊಗ ಯಿಲಿದ ಅಗಿುಯಂತ
ಪ್ರರ್ವಲ್ಲಸುತಾಾ ಪಾಂಡವರ ಮಹಾಸ ೋನ ಯನುು ಸುಡುತ್ರಾದದನು. ವಿೋರ
ಕಣಣನು ವಿೋರರ ಶ್ರಗಳನೊು, ಚಂಚಲ ಕುಂಡಲಗಳನೊು, ಮತುಾ
ಬಾಹುಗಳನೊು ಬಾಣಗಳಿಂದ ಬ ೋಗ ತುಂಡರಿಸುತ್ರಾದದನು. ರ್ೋಧವರತ
ನಿರತನಾಗಿದದ ಕಣಣನು ಆನ ಯದಂತಗಳ ಹಡಿಯಿದದ ಖ್ಡಗಗಳನೊು,
ಧವರ್ಗಳನೊು, ಶ್ಕ್ತಾಗಳನುು, ಕುದುರ -ಆನ ಗಳನುು, ವಿವಿಧ ರಥಗಳನುು,
464
ಪ್ತಾಕ -ವಾರ್ನಗಳನುು, ಅಚುಚಮರಗಳನೊು, ರಥಮೊಕ್ತಗಳನೊು,
ವಿವಿಧ ಚಕರಗಳನೊು ನೊರಾರು ತುಂಡುಗಳನಾುಗಿ ಕತಾರಿಸಿದನು.
ಕಣಣನಿಂದ ಆನ -ಕುದುರ ಗಳು ಹತಗ ೊಳುುತ್ರಾರಲು ಮಾಂಸ-ರಕಾಗಳಿಂದ
ಕ ಸರಾಗಿದದ ರಣಭೊಮಿಯು ಅಗಮಾವಾಗಿ ತ ೊೋರುತ್ರಾತುಾ. ಹತರಾದ
ಆನ -ರಥ-ಕುದುರ -ಪ್ದಾತ್ರಗಳಿಂದ ತುಂಬಿದ ರಣಭೊಮಿಯಲ್ಲಿ ಹಳು-
ತ್ರಟುಿಗಳ ಂದೊ ಕಾಣುತಾಲ ೋ ಇರಲ್ಲಲಿ. ಕಣಾಣಸರವು
ವಿರ್ೃಂಭಿಸುತ್ರಾರಲು ಬಾಣಗಳಿಂದ ಘೊೋರ ಅಂಧಕಾರವು ಮುಸುಕ್ತ
ಕೌರವರು ಮತುಾ ಶ್ತುರಗಳು ಪ್ರಸಪರರನುು ಗುರಿತ್ರಸಲೊ
ಸಾಧಾವಾಗುತ್ರಾರಲ್ಲಲಿ. ರಾಧ ೋಯನ ಧನುಸಿಿನಿಂತ ಹ ೊರಟ ಕಾಂಚನ
ಭೊಷ್ಠತ ಶ್ರಗಳಿಂದ ಮಹಾರಥರು ಮುಚಿಚಹ ೊೋಗಿದದರು. ಮಹಾರಥ
ಪಾಂಡವ ೋಯರನುು ಕಣಣನು ಪ್ುನಃ ಪ್ುನಃ ಭಗುಗ ೊಳಿಸುತ್ರಾದದನು.
ವನದಲ್ಲಿ ಕುರದಧಸಿಂಹವು ಮೃಗಗುಂಪ್ುಗಳನುು ಓಡಿಸುವಂತ
ಮಹಾಯಶ್ಸಿವ ಕಣಣನು ರ್ೋಧರನುು ಎಲಿಕಡ ಓಡಿಸುತ್ರಾದದನು.
ತ ೊೋಳವು ಪ್ಶ್ುಸಮೊಹವನುು ಹ ೋಗ ೊೋ ಹಾಗ ಪಾಂಡವ ಸ ೋನ ಯನುು
ಕದಡಿಬಿಟಿನು.
465
ಕಣಣನಿದದಲ್ಲಿಗ ಬಂದರು. ದುರ್ೋಣಧನನು ಪ್ರಮ ಹಷ್ಣದಿಂದ
ಸಂಹೃಷ್ಿನಾಗಿ ನಾನಾ ವಾದಾಗಳನುು ಎಲಿಕಡ ಮಳಗಿಸಿದನು. ಪ್ುನಃ
ಪ್ುನಃ ಭಗುರಾದ ಶ್ ರ ಪಾಂಚಾಲರೊ ಕೊಡ ಮೃತುಾವನ ುೋ
ಹಂದಿರುಗುವ ತಾಣವನಾುಗಿರಿಕ ೊಂಡು ಯುದಧಕ ೆ ಹಂದಿರುಗಿದರು.
ಹಾಗ ರಣಕ ೆ ಹಂದಿರುಗಿ ಬಂದ ಶ್ ರರನುು ರಾಧ ೋಯನು ಹಲವು
ಬಾರಿ ಭ ೋದಿಸಿದನು. ಅಲ್ಲಿ ಕಣಣನು ಕ ೊರೋಧಗ ೊಂಡು ಇಪ್ಪತುಾ
ಪಾಂಚಾಲ ರಥರನೊು, ನೊರಕೊೆ ಹ ಚುಚ ಚ ೋದಿರ್ೋಧರನೊು ಮತುಾ
ಕುದುರ ಸವಾರರನೊು ಸಂಹರಿಸಿದನು. ರಥ ಮತುಾ ಕುದುರ ಯ
ಬ ನುುಗಳನುು ಕುಳಿತುಕ ೊಳುುವವರು ಇಲಿದಂತ ಶ್ ನಾಮಾಡಿದನು.
ಆನ ಯ ಬ ನುುಗಳ ಮೋಲ ಮನುಷ್ಾರಿಲಿದಿರುವಂತ ಮಾಡಿದನು ಮತುಾ
ಓಡಿಹ ೊೋಗುತ್ರಾರುವ ಪ್ದಾತ್ರಗಳನುು ಸಂಹರಿಸಿದನು. ಮಧಾಾಹುದ
ಸೊಯಣನಂತ್ರದದ ಆ ಪ್ರಂತಪ್ನನುು ನ ೊೋಡಲೊ ಆಗುತ್ರಾರಲ್ಲಲಿ.
ಕಾಲಾಂತಕನ ರೊಪ್ವನುು ಧರಿಸಿ ಕೊರರ ಸೊತಪ್ುತರನು
ಸಂಚರಿಸುತ್ರಾದದನು. ಹೋಗ ಆನ -ರಥ-ಕುದುರ -ಪ್ದಾತ್ರಗಳನುು
ಸಂಹರಿಸುತಾಾ ಮಹ ೋಷಾವಸ ಕಣಣನು ರಣದಲ್ಲಿ ನಿಂತ್ರದದನು.
ಮಹಾಬಲ ಕಾಲನು ಹ ೋಗ ಭೊತಗಣಗಳನುು ಸಂಹರಿಸಿ ನಿಲುಿತಾಾನ ೊೋ
ಹಾಗ ಮಹಾರಥ ಕಣಣನು ಒಬಬನ ೋ ಸ ೊೋಮಕರನುು ಸಂಹರಿಸಿ
ನಿಂತ್ರದದನು.
466
ಅಲ್ಲಿ ಪಾಂಚಾಲರ ಅದುಭತ ಪ್ರಾಕರವು ಕಂಡುಬಂದಿತು. ಕಣಣನಿಂದ
ವಧಿಸಲಪಡುತ್ರಾದದರು ಅವರು ರಣರಂಗವನುು ಮಾತರ ಬಿಟುಿ
ಹ ೊೋಗಲ್ಲಲಿ. ದುರ್ೋಣಧನ, ದುಃಶಾಸನ, ಕೃಪ್, ಅಶ್ವತಾಾಮ,
ಕೃತವಮಣ, ಮತುಾ ಶ್ಕುನಿ ಇವರು ಪಾಂಡವಿೋ ಸ ೋನ ಯನುು ನೊರಾರು
ಸಹಸಾರರು ಸಂಖ ಾಗಳಲ್ಲಿ ವಧಿಸಿದರು. ಕಣಣಪ್ುತರ ಸಹ ೊೋದರರಿಬಬರೊ
ಅಲಿಲ್ಲಿ ಪಾಂಚಾಲರನುು ಸಂಹರಿಸುತ್ರಾದದರು. ಆಗ ಅಲ್ಲಿ ಮಹಾ
ವಿನಾಶ್ಕಾರಿೋ ಯುದಧವು ನಡ ಯಿತು. ಹಾಗ ಯೋ ಪಾಂಡವ ಶ್ ರರೊ,
ಧೃಷ್ಿದುಾಮು-ಶ್ಖ್ಂಡಿಯರೊ, ದೌರಪ್ದ ೋಯರೊ ಸಂಕುರದಧರಾಗಿ ಕೌರವ
ಸ ೋನ ಯನುು ಆಕರಮಣಿಸುತ್ರಾದದರು. ಹೋಗ ಪಾಂಡವರ ವಿನಾಶ್ವು
ನಡ ಯುತ್ರಾರಲು ಆ ರಣಕ ೆ ಮಹಾಬಲ ಭಿೋಮನು ಬಂದು ಕೌರವರನುು
ನಾಶ್ಗ ೊಳಿಸಿದನು.
467
ಭಿೋಮಸ ೋನನ ೋ ಮದಲಾದ ಮಹಾರಥರು
ಯುದಧಮಾಡುತ್ರಾದಾದರ . ಅಗ ೊೋ ಕಣಣನಿಗ ಹ ದರಿ
ಪಾಂಚಾಲರು ಓಡಿಹ ೊೋಗುತ್ರಾದಾದರ ! ಕಣಣನಿಂದ ಭಗುರಾದ
ಪಾಂಚಾಲರನುು ಓಡಿಸುತ್ರಾರುವ ರಾಜಾ ದುರ್ೋಣಧನನು
ತನು ಬ ಳಗುತ್ರಾರುವ ಶ ವೋತಛತರದಡಿಯಲ್ಲಿ ಬಹಳವಾಗಿ
ಶ ೋಭಿಸುತ್ರಾದಾದನ ! ಕೃಪ್, ಕೃತವಮಣ ಮತುಾ ದೌರಣಿಯರು
ಸೊತಪ್ುತರನ ರಕ್ಷಣ ಯಡಿಯಲ್ಲಿ ರಾರ್ನನುು ರಕ್ಷ್ಸುತ್ರಾದಾದರ .
ನಮಿಮಂದ ಅವಧಾರಾದ ಅವರು ಸ ೊೋಮಕರನುು
ಘ್ರತ್ರಗ ೊಳಿಸುತ್ರಾದಾದರ . ಇಗ ೊೋ ರಥದಲ್ಲಿ ಕುಳಿತ್ರರುವ ಶ್ಲಾನು
ಸೊತಪ್ುತರನ ರಥವನುು ನಡ ಸುತಾಾ ಬಹಳವಾಗಿ
ಶ ೋಭಿಸುತ್ರಾದಾದನ ! ಅಲ್ಲಿಗ ಹ ೊೋಗಲು ನಿಶ್ಚಯಿಸಿದ ದೋನ .
ಅಲ್ಲಿಗ ಮಹಾರಥವನುು ನಡ ಸು! ಸಮರದಲ್ಲಿ ಕಣಣನನುು
ಸಂಹರಿಸದ ೋ ಯಾವುದ ೋ ಕಾರಣದಿಂದಲೊ ನಾನು
ಹಂದಿರುಗುವುದಿಲಿ! ಅನಾಥಾ ರಾಧ ೋಯನು ಪಾಥಣ-
ಸೃಂರ್ಯರನುು ಸಮರದಲ್ಲಿ, ನಾವಿಬಬರೊ
ನ ೊೋಡುತ್ರಾದದಂತ ಯೋ, ನಿಃಶ ೋಷ್ರನಾುಗಿ ಮಾಡಿಬಿಡುತಾಾನ .”
468
ಕೌರವ ಕಡ ಕರ ದುಕ ೊಂಡುಹ ೊೋದನು. ಪಾಂಡವನ ಅನುಜ್ಞ ಯಂತ
ಹ ೊೋಗುತ್ರಾದದ ಹರಿಯು ರಥದಿಂದಲ ೋ ಎಲಿಕಡ ಪಾಂಡುಸ ೋನ ಗಳಿಗ
ಆಶಾವಸನ ಯನುು ನಿೋಡುತ್ರಾದದನು. ಸಂಗಾರಮದಲ್ಲಿ ಪಾಂಡವ ೋಯನ
ರಥಘೊೋಷ್ವು ವಾಸವನ ವಜಾರಯುಧದ ಧವನಿಗ ಸಮನಾಗಿತುಾ ಮತುಾ
ಮಹಾಮೋರ್ದ ಗರ್ಣನ ಯನುು ಅನುಕರಿಸುತ್ರಾತುಾ. ಮಹಾ
ರಥಘೊೋಷ್ದ ೊಂದಿಗ ಸತಾವಿಕರಮ ಅಪ್ರಮೋಯಾತಮ ಪಾಂಡವನು ನಿನು
ಸ ೋನ ಯನುು ಗ ಲಿಲು ಆಗಮಿಸಿದನು.
469
ನ ೊೋಡಿದರ ಧನಂರ್ಯನು ಎಲಿ ಸ ೋನ ಗಳನೊು ಬಿಟುಿ
ನಿನಗ ೊೋಸೆರವಾಗಿ ಇಲ್ಲಿಗ ತವರ ಮಾಡಿ ಬರುತ್ರಾದಾದನ ಎಂದು
ನನಗನಿುಸುತ್ರಾದ . ವೃಕ ೊೋದರನು ನಿನಿುಂದ
ಪ್ತೋಡ ಗ ೊಳಗಾಗಿರಲು ಕ ೊರೋಧದಿಂದ ಉರಿಯುತ್ರಾರುವ
ಪಾಥಣನು ನಿನುನುಲಿದ ೋ ಬ ೋರ ಯಾರ ೊಡನ ರ್ೋ ಯುದಧಕ ೆ
ನಿಲುಿವವನಲಿ. ನಿನಿುಂದ ಧಮಣರಾರ್, ಶ್ಖ್ಂಡಿ, ಸಾತಾಕ್ತ,
ಧೃಷ್ಿದುಾಮು, ದೌರಪ್ದ ೋಯರು, ಯುಧಾಮನುಾ,
ಉತಾಮೌರ್ಸ, ಸಹ ೊೋದರರಾದ ನಕುಲ ಸಹದ ೋವರಿಬಬರೊ
ವಿರಥರಾಗಿದುದದನುು ಮತುಾ ಅತ್ರಯಾಗಿ
ಗಾಯಗ ೊಂಡಿರುವುದನುು ನ ೊೋಡಿ ಕುರದಧನಾಗಿ ಕ ೊರೋಧದಿಂದ
ರಕಾಗಳನುು ಕ ಂಪ್ುಮಾಡಿಕ ೊಂಡು ಪಾಥಣನು ಒಂದ ೋರಥದ
ಸಹಾಯದಿಂದ ಸವಣಧನಿವಗಳನುು ಸಂಹರಿಸಲು ಇಚಿೆಸಿ
ನಿನುಕಡ ಯೋ ಬರುತ್ರಾದಾದನ ! ಕಣಣ! ನಿಸಿಂಶ್ಯವಾಗಿಯೊ ಆ
ಧನುಧಣರನು ಅನಾ ಸ ೋನ ಗಳನುು ಬಿಟುಿ ಅತಾಂತ ವ ೋಗವಾಗಿ
ಬಂದು ನಿನುಮೋಲ ಯೋ ಎರಗುತ್ರಾದಾದನ . ಈ ಲ ೊೋಕದಲ್ಲಿ ನಿನು
ಹ ೊರತಾಗಿ ಉಕ್ತೆಬರುತ್ರಾರುವ ಸಮುದರವನುು ತಡ ದು
ನಿಲ್ಲಿಸುವ ತ್ರೋರಪ್ರದ ೋಶ್ದಂತ ಸಮರದಲ್ಲಿ ಕುರದಧನಾಗಿರುವ
ಅರ್ುಣನನನುು ಎದುರಿಸುವ ಬ ೋರ ಯಾವ ಧನುಧಣರನನೊು
470
ನಾನು ಕಾಣ ! ಅವನ ಪಾಶ್ವಣಗಳಲ್ಲಿಯೊ ಹಂದ ಯೊ
ರಕ್ಷಕರನುು ನಾನು ಕಾಣುತ್ರಾಲಿ. ಅವನ ೊಬಬನ ೋ ಬರುತ್ರಾದಾದನ .
ನ ೊೋಡು! ನಿನು ಆತಮಸಾಫಲಾವಾಗಲ್ಲಕ್ತೆದ ! ರಣದಲ್ಲಿ ಆ
ಕೃಷ್ಣರಿಬಬರನೊು ಎದುರಿಸಲು ನಿೋನ ೊಬಬನ ೋ ಶ್ಕಾನಾಗಿರುವ .
ನಿನು ಮೋಲ ಯೋ ಇದರ ಭಾರವಿದ ! ಧನಂರ್ಯನನುು
ಎದುರಿಸಿ ಯುದಧಮಾಡು! ಭಿೋಷ್ಮ, ದ ೊರೋಣ, ದೌರಣಿ,
ಕೃಪ್ರಿಗಿಂತ ನಿೋನು ಸಮಥಣನಾಗಿರುವ ! ಆದುದರಿಂದ
ಪಾಂಡವ ಸವಾಸಾಚಿಯ ರಥದ ಕಡ ಹ ೊರಡು! ಸಪ್ಣದಂತ
ಕಟವಾಯಿಯನುು ನ ಕ್ತೆಕ ೊಳುುತ್ರಾರುವ, ಗೊಳಿಯಂತ
ಗಜಿಣಸುತ್ರಾರುವ, ಅರಣಾದಲ್ಲಿರುವ ವಾಾರ್ರದಂತ್ರರುವ
ಧನಂರ್ಯನನುು ಸಂಹರಿಸು! ಇಗ ೊೋ ಸಮರದಲ್ಲಿ
ಅರ್ುಣನನ ಭಯದಿಂದ ಧಾತಣರಾಷ್ರರ ಮಹಾರಥ
ರ್ನಾಧಿಪ್ರು ನಿರಪ ೋಕ್ಷರಾಗಿ ಬ ೋಗನ ೋ ಓಡಿಹ ೊೋಗುತ್ರಾದಾದರ .
ನಿನುನುು ಬಿಟಿರ ಬ ೋರ ಯಾವ ಮಾನವನೊ ಹೋಗ
ಓಡಿಹ ೊೋಗುತ್ರಾರುವ ಅವರ ಭಯವನುು
ಹ ೊೋಗಲಾಡಿಸಬಲಿನು! ಈ ಎಲಿ ಕುರುಗಳ ಯುದಧದಲ್ಲಿ
ದಿವೋಪ್ದಂತ್ರರುವ ನಿನು ಆಶ್ರಯವನುು ಪ್ಡ ಯಲು ಬಯಸಿ
ನಿಂತ್ರದಾದರ ! ಯುದಧದಲ್ಲಿ ಹಂದ ನಿೋನು ಯಾವ
471
ಧ ೈಯಣದಿಂದ ದುರ್ಣಯರಾದ ವ ೈದ ೋಹ-ಅಂಬಷ್ಿ-
ಕಾಂಬ ೊೋರ್-ನಗುಜಿತ-ಗಾಂಧಾರರನುು ಗ ದಿದದ ದರ್ೋ ಅದ ೋ
ಧೃತ್ರಯಿಂದ ಪಾಂಡವನನುು ಮತುಾ ಕ್ತರಿೋಟ್ಟಗ ಪ್ತರಯಕರನಾದ
ವಾಷ ಣೋಣಯ ವಾಸುದ ೋವನನುು ಸಂಹರಿಸು!”
ಕಣಣನು ಹ ೋಳಿದನು:
472
ಇಂಥವನಿದದನ ಂದು ನಾನು ಕ ೋಳಿಯೊ ಇಲಿ. ಅಂತಹ
ಪಾಥಣನನುು ಎದುರಿಸಿ ಯುದಧಮಾಡುತ ೋಾ ನ ! ಮಹಾರಣದಲ್ಲಿ
ನನು ಪೌರುಷ್ವನುು ನ ೊೋಡು! ಈ ರಥಪ್ರವಿೋರ
ಕೌರವರಾರ್ಪ್ುತರನು ಶ್ೋರ್ರ ಹಯಗಳಿಂದ ಯುಕಾನಾಗಿ
ರಥದಲ್ಲಿ ಸಂಚರಿಸುತಾಾನ . ಇಂದು ಅವನು ಅಥವಾ ನಾನು
ಅವನನುು ಸಂಕಟಕ್ತೆೋಡುಮಾಡುವವರಿದ ದೋವ . ಕಣಣನ
ಅಂತಾವಾಯಿತ ಂದರ ಎಲಿರ ಅಂತಾವಾದಂತ ಯೋ! ಆ
ರಾರ್ಪ್ುತರನ ಕ ೈಗಳು ಬ ವರುವುದಿಲಿ ಮತುಾ ನಡುಗುವುದಿಲಿ.
ಅವನ ತ ೊೋಳುಗಳು ದಿೋರ್ಣವಾಗಿಯೊ
ದಷ್ಿಪ್ುಷ್ಿವಾಗಿಯೊ ಇವ . ದೃಢಾಯುಧ, ಅಸರಶಾಸರನಿಪ್ುಣ
ಮತುಾ ಕ್ಷ್ಪ್ರಹಸಾನಾದ ಪಾಂಡವ ೋಯನಿಗ ಸಮನಾದ
ರ್ೋಧನಿಲಿ! ಅವನು ಅನ ೋಕ ಕಂಕಪ್ತರ ಶ್ರಗಳನುು ಹಡಿದು
ಅವು ಒಂದ ೋ ಬಾಣವೋ ಎಂಬಂತ ಧನುಸಿಿಗ ಜ ೊೋಡಿಸಿ,
ಸ ಳ ದು ಬಿಟಿ ಬಾಣಗಳು ಒಂದು ಕ ೊರೋಶ್ದವರ ಗೊ ಹ ೊೋಗಿ
ವಿಫಲವಾಗದ ೋ ಗುರಿಗಳ ಮೋಲ ಬಿೋಳುತಾವ . ಅಂಥಹ
ಅವನಿಗ ಸಮನಾದ ರ್ೋಧನು ಭೊಮಿಯಲ್ಲಿಯೋ
ಯಾರಿದಾದನ ? ಆ ಅತ್ರರಥ ತರಸಿವೋ ಪಾಂಡವ ೋಯನು ಎರಡನ
ಕೃಷ್ಣನನ ೊುಡಗೊಡಿ ಹುತಾಶ್ನನನುು ತೃಪ್ತಾಪ್ಡ ಸಿದನು. ಅಲ್ಲಿ
473
ಮಹಾತಮ ಕೃಷ್ಣನು ಚಕರವನೊು ಪಾಂಡವ ಸವಾಸಾಚಿಯು
ಗಾಂಡಿವ ಧನುಸಿನೊು ಪ್ಡ ದರು. ಆ ಮಹಾಬಾಹು
ಅದಿೋನಸತಾವನು ಶ ವೋತಾಶ್ವಗಳಿಂದ ಯುಕಾವಾದ, ಉತಾಮ
ಧವನಿಯನುುಂಟುಮಾಡುವ, ಅಗರಣಿೋಯ ರಥವನೊು,
ದಿವಾರೊಪ್ದ ಎರಡು ಅಕ್ಷಯ ಬತಾಳಿಕ ಗಳನೊು, ದಿವಾ
ಶ್ಸರಗಳನೊು ಹವಾವಾಹನನಿಂದ ಪ್ಡ ದನು. ಹಾಗ ಯೋ
ಅವನು ಇಂದರಲ ೊೋಕದಲ್ಲಿ ಅಸಂಖ್ಾ ಕಾಲಕ ೋಯ
ದ ೈತಾರ ಲಿರನೊು ಸಂಹರಿಸಿದನು. ಅಲ್ಲಿ ಅವನು ದ ೋವದತಾ
ಶ್ಂಖ್ವನುು ಪ್ಡ ದನು. ಅವನಿಗಿಂಥ ಅಧಿಕನಾಗಿರುವವನು
ಈ ಭೊಮಿಯಲ್ಲಿ ಯಾರಿದಾದರ ? ಆ ಮಹಾನುಭಾವನು
ಉತಾಮ ಯುದಧದಿಂದ ಸಾಕ್ಷಾತ್ ಮಹಾದ ೋವನನುು
ತೃಪ್ತಾಗ ೊಳಿಸಿದನು. ಅನಂತರ ಸುಘೊೋರವೂ ತ ೈಲ ೊೋಕಾ
ಸಂಹಾರಕವೂ ಆದ ಮಹಾ ಪಾಶ್ುಪ್ತಾಸರವನುು
ಪ್ಡ ದುಕ ೊಂಡನು. ಜ ೊತ ಗ ಲ ೊೋಕಪಾಲಕರು ಪ್ರತ ಾೋಕ
ಪ್ರತ ಾೋಕವಾಗಿ ಅಪ್ರಮೋಯ ಅಸರಗಳನುು ದಯಪಾಲ್ಲಸಿದರು.
ಅವುಗಳಿಂದಲ ೋ ಅರ್ಣನನು ರಣದಲ್ಲಿ ಕಾಲಖ್ಂರ್ ಅಸುರ
ನರಸಿಂಹರನುು ಒಟ್ಟಿಗ ೋ ಸಂಹರಿಸಿದನು. ಹಾಗ ಯೋ ವಿರಾಟ
ಪ್ುರದಲ್ಲಿ ಒಟಾಿಗಿದದ ನಮಮಲಿರನೊು ಒಂದ ೋ ರಥದಿಂದ
474
ಗ ದುದ ಅವನು ರಣಮಧಾದಲ್ಲಿ ಆ ಗ ೊೋಧನವನುು
ಬಿಡಿಸಿಕ ೊಂಡು ಹ ೊೋದನು ಮತುಾ ಮಹಾರಥರ ವಸರಗಳನೊು
ಕ ೊಂಡ ೊಯದನು. ಇಂತಹ ವಿೋಯಣಗುಣಸಂಪ್ನುನಾದ ಈ
ಎರಡನ ಯ ಕೃಷ್ಣ ರಣದಲ್ಲಿ ಯುದಧಕ ೆ ಆರಿಸಿಕ ೊೋ! ಹತುಾ
ಸಾವಿರ ವಷ್ಣಗಳ ಪ್ಯಣಂತವಾಗಿ ಎಲಿ ಲ ೊೋಕಗಳ ಎಲಿ
ರ್ನರೊ ಒಟಾಿಗಿ ಸ ೋರಿಕ ೊಂಡು ಹ ೋಳಿದರೊ ಯಾವನ
ಅನಂತ ವಿೋಯಣಗಳನುು ಪ್ೊಣಣವಾಗಿ ಹ ೋಳಿ ಮುಗಿಸಲು
ಸಾಧಾವಾಗುವುದಿಲಿವೋ ಅಂತಹ ಮಹಾತಮ, ಶ್ಂಖ್-ಚಕರ-
ಖ್ಡಗಗಳನುು ಹಡಿದಿರವ ವಿಷ್ುಣ ಜಿಷ್ುಣ ವಸುದ ೋವಾತಮರ್
ನಾರಾಯಣನಿಂದ ಅವನು ರಕ್ಷ್ತನಾಗಿದಾದನ ! ಶ್ಲಾ!
ಕೃಷ್ಣರಿಬಬರೊ ಒಂದ ೋ ರಥದಲ್ಲಿ ಒಟಾಿಗಿರುವುದನುು
ನ ೊೋಡಿದ ೊಡನ ಯೋ ನನಗ ಭಯವುಂಟಾಗುತಾದ ! ಇಬಬರೊ
ಶ್ ರರೊ, ಬಲ್ಲಷ್ಿರೊ, ದೃಢಾಯುಧರೊ, ಮಹಾರಥರೊ,
ಒಳ ುಯ ಮೈಕಟುಿಳುವರೊ ಆಗಿದಾದರ . ಇಂಥಹ ಫಲುಗನ-
ವಾಸುದ ೋವರನುು ನನುನುು ಬಿಟುಿ ಬ ೋರ ಯಾರು ತಾನ ೋ
ಎದುರಿಸಬಲಿರು? ಇಂದಿನ ಯುದಧದಲ್ಲಿ ನಾನು ಆ
ಕೃಷ್ಣರಿಬಬರನುು ಕ ಡವುತ ೋಾ ನ ಅಥವಾ ಅವರು ನನುನುು
ಸಂಹರಿಸುತಾಾರ !”
475
ಶ್ಲಾನಿಗ ಹೋಗ ಹ ೋಳಿ ಅಮಿತರಹಂತ ಕಣಣನು ರಣದಲ್ಲಿ ಮೋರ್ದಂತ
ಗಜಿಣಸಿದನು.
ಅರ್ುಣನನ ಯುದಧ
ಹಾಗ ಯೋ ಆಗಲ ಂದು ಹ ೋಳಿ ತವರ ಮಾಡಿ ಅರ್ುಣನನನುು
ಸಂಹರಿಸಲ್ಲಚಿೆಸಿ ಆ ಮಹಾವಿೋರರು ಹ ೊರಟರು. ಆದರ ಅಪಾರ
ರ್ಲರಾಶ್ಯುಳು ಸಮುದರವು ನದಿೋನದಗಳನುು ನುಂಗಿಹಾಕುವಂತ
ಸಮರದಲ್ಲಿ ಅರ್ುಣನನು ಅವರ ಲಿರನೊು ನುಂಗಿಬಿಟಿನು. ಅವನು
476
ಶ್ರಗಳನುು ಸಂಧಾನಮಾಡುತ್ರಾರುವುದಾಗಲ್ಲೋ ಬಿಡುತ್ರಾರುವುದಾಗಲ್ಲೋ
ಶ್ತುರಗಳಿಗ ಕಾಣಿಸುತ್ರಾರಲ್ಲಲಿ. ಆದರ ಧನಂರ್ಯನ ಶ್ರಗಳಿಂದ
ಸಿೋಳಲಪಟುಿ ಹತರಾದ ಮನುಷ್ಾ-ಕುದುರ -ಆನ ಗಳು ಮಾತರ ಕ ಳಕ ೆ
ಬಿೋಳುತ್ರಾದದವು. ಗಾಂಡಿೋವವನುು ಮಂಡಲಾಕಾರದಲ್ಲಿ ಸ ಳ ದು
ಬಾಣಗಳನುು ಬಿಡುತ್ರಾದದ ಅರ್ುಣನನು ಯುಗಾಂತದ ಸೊಯಣನಂತ
ಅಪ್ರತ್ರಮ ತ ೋರ್ಸಿವಯಾಗಿದದನು. ಕಣುಣಬ ೋನ ಯಿರುವ ರ್ನರು ರವಿಯನುು
ನ ೊೋಡಲು ಶ್ಕಾರಾಗದಂತ ಅರ್ುಣನನನುು ನ ೊೋಡಲು ಕೌರವರಿಗ
ಸಾಧಾವಾಗುತ್ರಾರಲ್ಲಲಿ. ಆಗ ಕೃಪ್, ಭ ೊೋರ್, ಮತುಾ ಸವಯಂ
ದುರ್ೋಣಧನ ಇವರು ಬಾಣಗಳನುು ಪ್ರರ್ೋಗಿಸುತಾಾ ಅವನನುು
ಆಕರಮಣಿಸಿದರು. ಸಂಹರಿಸಲು ಬಯಸಿ ಪ್ರಯತುಪ್ಟುಿ ಕುಶ್ಲವಾಗಿ
ಬಿಡುತ್ರಾದದ ಅವರ ಉತಾಮ ಶ್ರಗಳನುು ಪಾಂಡವನು ತವರ ಮಾಡಿ
ಶ್ರಗಳಿಂದಲ ೋ ತುಂಡರಿಸಿ ತನು ಶ್ತುರಗಳನುು ಮೊರು ಮೊರು
ಬಾಣಗಳಿಂದ ಗಾಯಗ ೊಳಿಸಿದನು. ಗಾಂಡಿೋವವನುು
ಪ್ೊಣಣಮಂಡಲಾಕಾರದಲ್ಲಿ ಸ ಳ ದು ಶ್ತುರಗಳನುು ಸುಡುತ್ರಾದದ
ಅರ್ುಣನನು ಜ ಾೋಷ್ಿ-ಆಷಾಢ ಮಾಸಗಳ ಮಧ ಾ ವತುಣಲಾಕರದ
ಪ್ರಭ ಯಿಂದ ಕೊಡಿದ ಭಾಸೆರ ಸೊಯಣನಂತ ಯೋ ಕಾಣುತ್ರಾದದನು.
477
ಅಚುಾತನನುು ಮೊರುಗಳಿಂದಲೊ, ನಾಲುೆ ಬಾಣಗಳಿಂದ ನಾಲುೆ
ಕುದುರ ಗಳನೊು ಪ್ರಹರಿಸಿ ನಾರಾಚ ಶ್ರಗಳಿಂದ ಕಪ್ತಯನುು
ಮುಸುಕ್ತದನು. ಅದಕ ೆ ಪ್ರತ್ರಯಾಗಿ ಧನಂರ್ಯನು ಮೊರು ಶ್ರಗಳಿಂದ
ದೌರಣಿಯ ಧನುಸಿನುು ತುಂಡರಿಸಿ, ಕ್ಷುರದಿಂದ ಅವನ ಸಾರಥಿಯ
ಶ್ರವನುು ತುಂಡರಿಸಿ, ನಾಲುೆ ಬಾಣಗಳಿಂದ ಅವನ ನಾಲುೆ
ಕುದುರ ಗಳನುು ಸಂಹರಿಸಿ ಮೊರರಿಂದ ಅವನ ಧವರ್ವನುು ರಥದಿಂದ
ಕ ಳಕ ೆ ಬಿೋಳಿಸಿದನು. ಅದರಿಂದ ರ ೊೋಷ್ಪ್ೊಣಣನಾದ ಅಶ್ವತಾಾಮನು
ಮಣಿ-ವರ್ರ-ಸುವಣಣಗಳಿಂದ ಅಲಂಕೃತವಾದ ತಕ್ಷಕನ ಹ ಡ ಯಂತ
ಪ್ರಕಾಶ್ಸುತ್ರಾದದ, ಬಹುಮೊಲಾವಾದ ಮತ ೊಾಂದು ಧನುಸಿನು
ಪ್ವಣತದ ತಪ್ಪಲ್ಲನಲ್ಲಿದದ ಮಹಾಸಪ್ಣವನುು ಕ ೈಗ ತ್ರಾಕ ೊಳುುವಂತ
ಕ ೈಗ ತ್ರಾಕ ೊಂಡನು. ತನು ಆಯುಧವನುು ಭೊಮಿಯ ಮೋಲ ಬಿಸುಟು
ಹ ೊಸಧನುಸಿನುು ಸಿದಧಗ ೊಳಿಸಿ ಅಧಿಕ ಗುಣವುಳು ದೌರಣಿಯು ಉತಾಮ
ಶ್ರಗಳಿಂದ ಹತ್ರಾರದಿಂದಲ ೋ ಒಂದ ೋ ರಥದಲ್ಲಿ ಕುಳಿತ್ರದದ
ನರ ೊೋತಾಮರಿೋವಣರನೊು ಪ್ರಹರಿಸಿದನು.
478
ಸಾರಥಿಯನೊು ನಾಶ್ಗ ೊಳಿಸಿದನು. ಅರ್ುಣನನು ದುರ್ೋಣಧನನ
ಧವರ್-ಧನುಸುಿಗಳನುು ಕತಾರಿಸಿ ಗಜಿಣಸಿದನು. ಕೃತವಮಣನ
ಕುದುರ ಗಳನುು ಸಂಹರಿಸಿ ಅವನ ಧವರ್ವನೊು ತುಂಡರಿಸಿದನು.
ಅನಂತರ ಅವನು ಸಾರಥಿ-ಅಶ್ವ-ಧನುಸುಿ-ಧವರ್ಗಳಿಂದ ಕೊಡಿದ
ರಥಗಳನೊು, ಗಜಾಶ್ವರಥಗಳನೊು ಸಂಹರಿಸಿದನು. ಅಣ ಕಟುಿ
ಒಡ ದುಹ ೊೋಗಲು ನಿೋರಿನ ಪ್ರವಾಹವು ಹರಿಯುವಂತ ಕೌರವ
ಸ ೋನ ಯು ಚ ಲಾಿಪ್ತಲ್ಲಿಯಾಯಿತು. ಆಗ ಕ ೋಶ್ವನು ಅರ್ುಣನನ ರಥವನುು
ಆತುರರಾಗಿದದ ಶ್ತುರಗಳನುು ಬಲಭಾಗಕ ೆ ಇಟುಿಕ ೊಂಡು
ಕ ೊಂಡ ೊಯದನು. ಹಾಗ ತವರ ಮಾಡಿ ಹ ೊೋಗುತ್ರಾರುವ ಧನಂರ್ಯನನುು
ವೃತರನನುು ಸಂಹರಿಸಲು ಹ ೊರಟ್ಟರುವ ಶ್ತಕರತುವನುು ಹ ೋಗ ೊೋ ಹಾಗ
ಇತರ ಯುದಾಧಕಾಂಕ್ಷ್ೋ ರ್ೋಧರು ಸುಸಜಿಾತ ರಥಗಳಲ್ಲಿ ಕುಳಿತು ಪ್ುನಃ
ಆಕರಮಣಿಸಿದರು. ಧನಂರ್ಯನ ರಥದ ಮೋಲ ಪ್ುನಃ
ಧಾಳಿಯಿಡುತ್ರಾದದ ಆ ಶ್ತುರಗಳನುು ಶ್ಖ್ಂಡಿ-ಶ ೈನ ೋಯ-ನಕುಲ-
ಸಹದ ೋವರು ನಿಶ್ತ ಶ್ರಗಳಿಂದ ಹ ೊಡ ದು ತಡ ದು ಭ ೈರವವಾಗಿ
ಗಜಿಣಸಿದರು. ಆಗ ಕುಪ್ತತ ಕುರುಪ್ರವಿೋರರು ಸೃಂರ್ಯರನುು
ವ ೋಗಯುಕಾ ನಿಶ್ತ ಬಾಣಗಳಿಂದ ಹಂದ ಅಸುರರು ದ ೋವತ ಗಳ ಂದಿಗ
ಹ ೋಗ ೊೋ ಹಾಗ ಪ್ರಸಪರರನುು ಪ್ರಹರಿಸುತಾಾ ಯುದಧಮಾಡಿದರು.
ವಿರ್ಯವನುು ಬಯಸಿದದ, ಸವಗಣಗಮನಕ ೆ ಉತುಿಕರಾಗಿದದ ಆನ -ಅಶ್ವ-
479
ರಥಗಳು ಉಚಚಬಲಗಳಿಂದ ಪ್ರಸಪರರನುು ಪ್ರತ ಾೋಕವಾದ ಶ್ರಗಳಿಂದ
ಹ ೊಡ ದು ಆಕರಮಣಿಸುತ್ರಾದದರು. ಮಹಾಯುದಧದಲ್ಲಿ ಪ್ರಸಪರ
ಹ ೊೋರಾಡುತ್ರಾರುವ ಮಹಾತಮ ರ್ೋಧಶ ರೋಷ್ಿರ ಶ್ರಗಳಿಂದ
ಅಂಧಕಾರವ ೋ ಕವಿಯಿತು. ದಿಕುೆ-ಉಪ್ದಿಕುೆಗಳ , ಸೊಯಣನ
ಪ್ರಭ ಯೊ ಶ್ರಾಂಧಕಾರದಿಂದ ಮುಚಿಚಹ ೊೋದವು.
480
ಶ್ರಗಳಿಂದ ಬಿದದ ರಥ-ಅಶ್ವ-ಪ್ದಾತ್ರ-ಆನ ಗಳಿಂದ ರಣಭೊಮಿಯು
ಮಹಾ ವ ೈತರಣಿೋ ನದಿಯಂತ ದಾಟಲಸಾಧಾವಾಗಿತುಾ. ಈಷಾದಂಡ-
ಚಕರ-ಅಚುಚಮರಗಳು ಮುರಿದುಹ ೊೋಗಿದದ, ಕುದುರ ಗಳಿದದ,
ಕುದುರ ಗಳಿಲಿದ, ಸೊತರಿದದ, ಸೊತರಿಲಿದ, ರಥಗಳಿಂದ
ರಣಭೊಮಿಯು ತುಂಬಿಹ ೊೋಯಿತು. ಕುರದಧರಾಗಿದದ ಮಹಾಗಾತರದ
ನಿತಾವೂ ಮದಿಸಿದದ ಆನ ಗಳು ಸುವಣಣಮಯ ಕವಚಗಳನುು ಧರಿಸಿ
ಕನಕಭೊಷ್ಣಗಳಿಂದ ಅಲಂಕೃತ ಮಾವಟ್ಟಗ ರ್ೋಧರ
ರಕ್ಷಣ ಗ ೊಳಗಾಗಿ ಕ ೊರೋಧದಿಂದ ಅರ್ುಣನನ ಮೋಲ ಬಿೋಳುತ್ರಾದದವು.
ಅಂತಹ ನಾಲುೆ ನೊರು ಆನ ಗಳನುು ಕ್ತರಿೋಟ್ಟಯು ಶ್ರವಷ್ಣಗಳಿಂದ
ಕ ಳಗುರುಳಿಸಿದನು. ಅವುಗಳು ಜಿೋವರ್ಂತುಗಳ ಡನ ಕ ಳಗುರುಳಿದ
ಮಹಾಗಿರಿ ಶ್ೃಂಗಗಳಂತ ತ ೊೋರುತ್ರಾದದವು. ಕವಿದ ಮೋಡಗಳನುು ಸಿೋಳಿ
ಹ ೊರಬರುವ ಅಂಶ್ುಮಾನ್ ಸೊಯಣನಂತ ಧನಂರ್ಯನು
ಶ್ರಗಳಿಂದ ಶ ರೋಷ್ಿ ಆನ ಗಳ ಆ ಸ ೋನ ಯನುು ಭ ೋದಿಸಿ ರಥದಲ್ಲಿ
ಮುಂದುವರ ದನು.
481
ಆಯುಧಗಳಿಂದಲೊ ಫಲುಗನನ ಆ ಮಾಗಣವು ಮುಚಿಚಹ ೊೋಗಿತುಾ.
ಮೋಡಗಳು ಆಕಾಶ್ದಲ್ಲಿ ಸಿಡಿಲ್ಲನ ಶ್ಬಧವುಂಟುಮಾಡುವಂತ
ಅರ್ುಣನನು ತನು ಗಾಂಡಿೋವವನುು ಟ ೋಂಕರಿಸಿ ಮಹಾ ಭ ೈರವ ಘೊೋರ
ನಿನಾದವನುುಂಟುಮಾಡಿದನು. ಆಗ ಧನಂರ್ಯನ ಶ್ರಗಳಿಂದ
ಹತಗ ೊಂಡ ಸ ೋನ ಯು ಮಹಾ ಚಂಡಮಾರುತಕ ೆ ಸಿಲುಕ್ತದ
ಸಾಗರದಲ್ಲಿದದ ಮಹಾನೌಕ ಯಂತ ಒಡ ದು ಹ ೊೋಯಿತು.
ಗಾಂಡಿೋವದಿಂದ ಹ ೊರಟ ಕ ೊಳಿು, ಧೊಮಕ ೋತು ಮತುಾ ಮಿಂಚುಗಳಿಗ
ಸಮಾನವಾದ ಶ್ರಗಳ ಪ್ರಹಾರಗಳಿಂದ ಕೌರವ ಸ ೋನ ಯು
ಸುಟುಿಹ ೊೋಯಿತು. ರಾತ್ರರಯ ಹ ೊತ್ರಾನಲ್ಲಿ ಮಹಾಗಿರಿಯಲ್ಲಿರುವ
ಬಿದಿರಿನ ವನವು ಹತ್ರಾಕ ೊಂಡು ಉರಿಯುವಂತ ಕೌರವ ಮಹಾಸ ೋನ ಯು
ಅರ್ುಣನನ ಶ್ರಗಳಿಂದ ಪ್ತೋಡಿತಗ ೊಂಡು ಉರಿದುಹ ೊೋಗುತ್ರಾತುಾ.
ಕ್ತರಿೋಟ್ಟಯಿಂದ ಕೌರವ ಸ ೋನ ಯು ಮುದ ದಮುದ ದಯಾಯಿತು,
ಸುಟುಿಹ ೊೋಯಿತು ಮತುಾ ಧವಂಸಗ ೊಂಡಿತು. ಬಾಣಗಳ ಪ್ರಹಾರದಿಂದ
ಅಳಿದುಳಿದ ಕೌರವ ಸ ೋನ ಯು ದಿಕಾೆಪಾಲಾಗಿ ಓಡತ ೊಡಗಿತು.
ಮಹಾವನದಲ್ಲಿ ಕಾಡಿಗಚಿಚಗ ಸಿಲುಕ್ತದ ಮೃಗಗಣಗಳಂತ
ಸವಾಸಾಚಿಯಿಂದ ಸುಡದ ೋ ಇದದ ಕುರುಗಳು ದಿಕುೆಕಾಣದ ೋ
ಓಡುತ್ರಾದದರು. ಭಿೋಮಸ ೋನನನುು ರಣದಲ್ಲಿಯೋ ಬಿಟುಿ ಕುರುಗಳ
ಸ ೋನ ಯಲಿವೂ ಉದಿವಗುಗ ೊಂಡು ಪ್ರಾಙ್ುಮಖ್ವಾಯಿತು.
482
ಕುರುಗಳು ಭಗುರಾಗಿಹ ೊೋಗಲು ಬಿೋಭತುಿವು ಭಿೋಮಸ ೋನನ ಬಳಿಸಾರಿ
ಸವಲಪಹ ೊತುಾ ಅಲ್ಲಿಯೋ ಇದದನು. ಫಲುಗನನು ಭಿೋಮನನುು ಸಂಧಿಸಿ
ಸಮಾಲ ೊೋಚನ ಗ ೈದು ಯುಧಿಷ್ಠಿರನ ಶ್ರಿೋರದಿಂದ ಬಾಣಗಳನುು
ತ ಗ ದುದರ ಮತುಾ ಅವನು ಕುಶ್ಲನಾಗಿರುವುದರ ಕುರಿತು ಹ ೋಳಿದನು.
ಅನಂತರ ಭಿೋಮಸ ೋನನ ಅನುಜ್ಞ ಯನುು ಪ್ಡ ದು ಧನಂರ್ಯನು
ರಥಘೊೋಷ್ದಿಂದ ಪ್ೃಥಿವ-ಆಕಾಶ್ಗಳನುು ಮಳಗಿಸುತಾಾ ಮುಂದ
ನಡ ದನು. ಆಗ ಧನಂರ್ಯನು ಧೃತರಾಷ್ರನ ಹತುಾ ಮಕೆಳಿಂದ
ಸುತುಾವರ ಯಲಪಟಿನು. ಅವರು ಕೊರರವಾಗಿ ನತ್ರಣಸುತಾಾ
ಪ್ಂರ್ುಗಳಿಂದ ಆನ ಯನುು ಪ್ತೋಡಿಸುವಂತ ಅವರು ಸ ಳ ದ
ಧನುಸುಿಗಳಿಂದ ಹ ೊರಟ ಶ್ರಗಳಿಂದ ಅವನನುು ಪ್ತೋಡಿಸಿದರು.
ಮಧುಸೊದದನು ರಥವನುು ಅವರ ಎಡಭಾಗದಿಂದ ಮುಂದ
ಕ ೊಂಡ ೊಯಾಲು ಆ ಶ್ ರರು ಪ್ರಾಙ್ುಮಖ್ನಾಗುತ್ರಾದದ ಅರ್ುಣನನನುು
ಆಕರಮಣಿಸಿದರು. ಮೋಲ ಬಿೋಳುತ್ರಾದದ ಅವರ ಧವರ್ಗಳನೊು,
ರಥಗಳನೊು, ಧನುಸುಿ-ಸಾಯಕಗಳನೊು ಪಾಥಣನು ಕ್ಷ್ಪ್ರವಾಗಿ
ಅಧಣಚಂದರ ನಾರಾಚಗಳಿಂದ ಕ ಳಗುರುಳಿಸಿದನು. ಹೋಗ ಶ್ತುರಹಂತಕ
ಅರ್ುಣನನು ಸುವಣಣಮಯ ಸುವಣಣಪ್ುಂಖ್ಗಳಿದದ ಮಹಾವ ೋಗದ
ಹತುಾ ಭಲಿಗಳಿಂದ ಆ ಕೌರವರನುು ಗಾಯಗ ೊಳಿಸಿ ಮುನುಡ ದನು.
483
ಮಹಾವ ೋಗದ ಅಶ್ವಗಳ ಡನ ಬರುತ್ರಾದದ ಆ ಕಪ್ತವರಧವರ್ನನುು
ತ ೊಂಭತುಾ ವಿೋರ ಕುರುಗಳು ಯುದಧಮಾಡುತಾಾ ಅಕರಮಣಿಸಿದರು.
ರಣದಲ್ಲಿ ಆ ನರವಾಾರ್ರರು ಅರ್ುಣನನನುು ಸುತುಾವರ ದರು. ಕೃಷ್ಣನು
ಮಹಾವ ೋಗಯುಕಾವಾದ ಕನಕಭೊಷ್ಣಗಳಿಂದ ಅಲಂಕೃತವಾದ,
ಮುತ್ರಾನ ಬಲ ಗಳಿಂದ ಆಚಾೆದಿತಗ ೊಂದಿದದ ಶ ವೋತ ಕುದುರ ಗಳನುು
ಕಣಣನ ರಥದ ಕಡ ಕ ೊಂಡ ೊಯದನು. ಆಗ ಶ್ತುರಗಳನುು ಸಂಹರಿಸುತಾಾ
ಕಣಣನ ರಥದ ಕಡ ಹ ೊೋಗುತ್ರಾದದ ಧನಂರ್ಯನನುು ಸಂಶ್ಪ್ಾಕ
ರಥರ್ೋಧರು ಬಾಣವೃಷ್ಠಿಗಳನುು ಸುರಿಸುತಾಾ ಆಕರಮಣಿಸಿದರು.
ಅರ್ುಣನನಾದರ ೊೋ ನಿಶ್ತ ಶ್ರಗಳಿಂದ ಆ ತ ೊಂಭತುಾ ಮಂದಿ
ವಿೋರರ ಲಿರನೊು ಸಾರಥಿ-ಧನುಸುಿ-ಧವರ್ಗಳ ಂದಿಗ ಸಂಹರಿಸಿದನು.
ಕ್ತರಿೋಟ್ಟಯ ನಾನಾರೊಪ್ಗಳ ಬಾಣಗಳಿಂದ ಹತರಾದ ಅವರು
ಪ್ುಣಾವು ಕ್ಷಯವಾಗಿ ಸಿದಧರು ವಿಮಾನಗಳ ಂದಿಗ ಸವಗಣದಿಂದ
ಹ ೋಗ ೊೋ ಹಾಗ ಕ ಳಗುರುಳಿದರು. ಕುರುಗಳು ರಥ-ಆನ -ಅಶ್ವಗಳ ಡನ
ನಿಭಣಯರಾಗಿ ಭರತಶ ರೋಷ್ಿ ಫಲುಗನನನುು ಆಕರಮಣಿಸಿದರು. ಆಗ
ಧನಂರ್ಯನು ಅಸರವನುು ಪ್ರರ್ೋಗಿಸಿ ಆ ಶ ರೋಷ್ಿ ಆನ ಗಳಿಂದ ಕೊಡಿದದ
ಕೌರವ ಮಹಾಸ ೋನ ಯನುು ಸಂಹರಿಸಿದನು. ಕುರುಗಳು
ಕುರುನಂದನನನುು ಶ್ಕ್ತಾ-ಋಷ್ಠಿ-ತ ೊೋಮರ-ಪಾರಸ-ಗದ -ಖ್ಡಗ-
ಸಾಯಕಗಳಿಂದ ಮುಚಿಚಬಿಟಿರು. ಸೊಯಣನು ಕ್ತರಣಗಳಿಂದ
484
ಕತಾಲ ಯನುು ಹ ೋಗ ೊೋ ಹಾಗ ಪಾಂಡವನು ಎಲಿಕಡ ಗಳಿಂದ ಬಿೋಳುತ್ರಾದದ
ಕುರುಗಳ ಆ ಶ್ರವೃಷ್ಠಿಯನುು ಬಾಣಗಳಿಂದ ನಾಶ್ಗ ೊಳಿಸಿದನು. ಆಗ
ದುರ್ೋಣಧನನ ಶಾಸನದಂತ ಮಿೋಚೆರು ಹದಿನೊರು ನೊರು
ಆನ ಗಳ ಡನ ಪಾಥಣನನುು ಎರಡೊ ಕಡ ಗಳಿಂದ
ಆಕರಮಣಿಸತ ೊಡಗಿದರು. ಅವರು ಕಣಿಣ-ನಾಲ್ಲೋಕ-ನಾರಾಚ-
ತ ೊೋಮರ-ಪಾರಸ-ಶ್ಕ್ತಾ-ಕಂಪ್ನ-ಭಿಂಡಿಪಾಲಗಳಿಂದ ರಥಸಾನಾಗಿದದ
ಪಾಥಣನನುು ಪ್ರಹರಿಸಿದರು. ಆನ ಗಳ ಸವಾರಿಮಾಡಿದದ ಯವನರಿಂದ
ಪ್ರರ್ೋಗಿಸಲಪಟಿ ಆ ಅಸರವೃಷ್ಠಿಯನುು ಫಲುಗನನು ನಗುತಾಾ ನಿಶ್ತ
ಅಧಣಚಂದರ ಭಲಿಗಳಿಂದ ಕತಾರಿಸಿದನು. ಅರ್ುಣನನು ಆ
ಆನ ಗಳ ಲಿವನೊು ಪ್ತಾಕ -ಆರ ೊೋಹಗಳ ಂದಿಗ ವರ್ರದಿಂದ ಗಿರಿಗಳನುು
ಹ ೋಗ ೊೋ ಹಾಗ ನಾನಾ ಚಿಹ ುಯ ಮಹಾಶ್ರಗಳಿಂದ ಹ ೊಡ ದು
ಕ ಳಗುರುಳಿಸಿದನು.
485
ಹತಗ ೊಂಡ ಆನ ಗಳು ಮತುಾ ಆರ ೊೋಹಗಳು ಹತರಾದ ಕುದುರ ಗಳು
ಹತೊಾ ದಿಕುೆಗಳಲ್ಲಿ ಓಡತ ೊಡಗಿದವು. ರಥಿಗಳಿಂದಲೊ
ಕುದುರ ಗಳಿಂದಲೊ ವಿಹೋನವಾಗಿದದ ಗಂಧವಣನಗರಾಕಾರದ
ಸಹಸಾರರು ರಥಗಳು ಅಲ್ಲಿ ಕಾಣುತ್ರಾದದವು. ಅಶಾವರ ೊೋಹಗಳು
ಅಲ್ಲಿಂದಲ್ಲಿಗ ಓಡುತ್ರಾರುವಾಗ ಪಾಥಣನ ಸಾಯಕಗಳಿಂದ
ಹ ೊಡ ಯಲಪಟುಿ ಅಲಿಲ್ಲಯ
ಿ ೋ ಬಿೋಳುತ್ರಾರುವುದು ಕಂಡಿತು. ಆ ಕ್ಷಣದಲ್ಲಿ
– ಅಶಾವರ ೊೋಹಗಳನೊು, ಆನ ಗಳನೊು, ರಥಗಳನೊು ಯುದಧದಲ್ಲಿ
ಏಕಾಕ್ತಯಾಗಿ ಸ ೊೋಲ್ಲಸಿದ - ಪಾಂಡವನ ಬಾಹುಗಳ ಬಲವು
ಕಂಡುಬಂದಿತು. ಗಜಾಶ್ವಸ ೈನಿಕರ ಮಹಾ ಸ ೋನ ಯಿಂದ ಪ್ರಿವೃತನಾದ
ಕ್ತರಿೋಟ್ಟಯನುು ನ ೊೋಡಿ ಭಿೋಮಸ ೋನನು ಅಳಿದುಳಿದಿದದ ಕೌರವ
ರಥಗಳನುು ಬಿಟುಿ ವ ೋಗದಿಂದ ಧನಂರ್ಯನ ರಥದ ಕಡ
ಧಾವಿಸಿದನು. ಅರ್ುಣನನನುು ಆಕರಮಣಿಸಿದದ ಸ ೋನ ಯಲ್ಲಿ
ಅಳಿದುಳಿದವರು ಆತುರಗ ೊಂಡು ಓಡಿ ಹ ೊೋದುದನುು ನ ೊೋಡಿ
ಭಿೋಮನು ತಮಮನ ಬಳಿ ಧಾವಿಸಿದನು. ಅರ್ುಣನನಿಂದ ಅಳಿದುಳಿದ
ಕುದುರ ಗಳನುು ಗದಾಪಾಣಿ ಭಿೋಮನು ಭಾರಂತ್ರಗ ೊಳುದ ೋ
ಸಂಹರಿಸಿದನು. ಕಾಲರಾತ್ರರಯಂತ ಉಗರವಾಗಿದದ, ಮನುಷ್ಾ-ಆನ -
ಕುದುರ ಗಳ ೋ ಭ ೊೋರ್ನವಾಗಿದದ, ಪಾರಕಾರಗಳನೊು, ಉಪ್ಪರಿಗ
ಮನ ಗಳನೊು, ಪ್ುರದಾವರಗಳನೊು ಭ ೋದಿಸಲು ಸಮಥಣವಾದ
486
ದಾರುಣ ಗದ ಯನುು ಭಿೋಮನು ಮನುಷ್ಾ-ಆನ -ಕುದುರ ಗಳ ಮೋಲ
ಪ್ರರ್ೋಗಿಸಲು ಅದು ಅನ ೋಕ ಕುದುರ ಗಳನೊು ಅಶಾವರ ೊೋಹಗಳನೊು
ಸಂಹರಿಸಿತು. ಭಿೋಮಸ ೋನನು ಕಬಿಬಣದಿಂದ ಮಾಡಲಪಟಿ ಕವಚಗಳಿದದ
ಪ್ದಾತ್ರಗಳನೊು ಮತುಾ ಕುದುರ ಗಳನೊು ಗದ ಯಿಂದ ಸದ ಬಡಿಯಲು
ಅವುಗಳು ಆತಣನಾದಗ ೈಯುತಾಾ ಹತಗ ೊಂಡು ಕ ಳಕುೆರುಳಿದವು.
487
ಕಾಣುತ್ರಾತುಾ. ಅಲ್ಲಿ ಸವಾಸಾಚಿಯ ಆ ವಿಕರಮವನುು ನ ೊೋಡಿ ಕುರುಗಳು
ಎಲಿರೊ ಕಣಣನು ಜಿೋವಿಸಿರುವ ವಿಷ್ಯದಲ್ಲಿ ನಿರಾಶ ಗ ೊಂಡರು.
ಪಾಥಣನ ಶ್ರಸಂಘ್ರತವನುು ಸಹಸಲಸಾಧಾವ ಂದು ತ್ರಳಿದು
ಗಾಂಡಿೋವಧನಿವಯಿಂದ ಪ್ರಾಜಿತರಾದ ಕುರುಗಳು ಹಮಮಟ್ಟಿದರು.
488
ಕರ ಯುತ್ರಾದದನು.
489
ಆರು ಬಾಣಗಳಿಂದ ಧೃಷ್ಿದುಾಮುನನುು ಪ್ರಹರಿಸಿ, ರಣದಲ್ಲಿ ಅವನ
ಬಲಗಡ ಯಿದದ ಸಾತಾಕ್ತಯ ಕುದುರ ಗಳನೊು ಸಂಹರಿಸಿ, ಕ ೈಕ ೋಯಪ್ುತರ
ವಿಶ ೋಕನನುು ಸಂಹರಿಸಿದನು. ಕುಮಾರನು ಹತನಾಗಲು
ಕ ೈಕ ೋಯಸ ೋನಾಪ್ತ್ರ ಉಗರಧನವನು ಮುನುುಗಿಗ ಅತಾಂತ ವ ೋಗಯುಕಾವಾದ
ಶ್ರಗಳಿಂದ ಕಣಣನ ಮಗ ಸುಷ ೋಣನನುು ಬಹಳವಾಗಿ ಪ್ತೋಡಿಸಿದನು.
ಕಣಣನು ಜ ೊೋರಾಗಿ ನಗುತಾಾ ಮೊರು ಅಧಣಚಂದರಬಾಣಗಳಿಂದ
ಅವನ ಬಾಹುಗಳನೊು ಶ್ರವನೊು ಕತಾರಿಸಿದನು. ಕ ೊಡಲ್ಲಯಿಂದ
ಕತಾರಿಸಲಪಟಿ ಶಾಲವೃಕ್ಷದಂತ ಪಾರಣಗಳನುು ತ ೊರ ದು ಅವನು
ರಥದಿಂದ ಕ ಳಕ ೆ ಬಿದದನು. ರಣದಲ್ಲಿ ನತ್ರಣಸುತ್ರಾರುವನ ೊೋ ಎನುುವಂತ
ಸೌತ್ರಪ್ುತರ ಸುಷ ೋಣನು ಅಶ್ವಗಳನುು ಕಳ ದುಕ ೊಂಡಿದದ ಸಾತಾಕ್ತಯನುು
ಶ್ೋರ್ರವಾಗಿ ಹ ೊೋಗುವ ನಿಶ್ತ ಪ್ೃಷ್ತೆಗಳಿಂದ ಮುಚಿಚದನು. ಆದರ
ಶ ೈನ ೋಯನ ಬಾಣಗಳಿಂದ ಹ ೊಡ ಯಲಪಟುಿ ಕ ಳಗುರುಳಿದನು. ಪ್ುತರನು
ಹತನಾಗಲು ವಿಪ್ರಿೋತವಾಗಿ ಕ ೊೋಪ್ಗ ೊಂಡ ಕಣಣನು ಶ್ನಿಗಳ
ವೃಷ್ಭ ಸಾತಾಕ್ತಯನುು ಕ ೊಲಿಲು ಬಯಸಿ “ಶ ೈನ ೋಯ! ನಿೋನು ಸತ !ಾ ”
ಎಂದು ಹ ೋಳುತಾ ಬಾಣವನುು ಪ್ರರ್ೋಗಿಸಿದನು. ಅವನ ಆ ಶ್ರವನುು
ಶ್ಖ್ಂಡಿಯು ಕತಾರಿಸಿ ಮೊವತೊಮರು ಬಾಣಗಳಿಂದ ಕಣಣನನುು
ಪ್ರತ್ರಯಾಗಿ ಹ ೊಡ ದನು. ಅದಕ ೆ ಪ್ರತ್ರಯಾಗಿ ಕಣಣನು ಚ ನಾುಗಿ
ಪ್ರರ್ೋಗಿಸಿದ ಎರಡು ಬಾಣಗಳಿಂದ ಶ್ಖ್ಂಡಿಯ ಧನುಸಿನೊು
490
ಧವರ್ವನೊು ಕತಾರಿಸಿ ಕ ಳಕ ೆ ಬಿೋಳಿಸಿದನು. ಆ ಉಗರ ಕಣಣನು
ಶ್ಖ್ಂಡಿಯನುು ಆರು ಬಾಣಗಳಿಂದ ಹ ೊಡ ದು ಧೃಷ್ಿದುಾಮುನ ಮಗನ
ಶ್ರವನುು ಕತಾರಿಸಿದನು. ಅನಂತರ ಆಧಿರಥಿಯು ಶ್ರಗಳಿಂದ
ಸುತಸ ೊೋಮನನುು ಆಕರಮಣಿಸಿದನು. ಧೃಷ್ಿದುಾಮುನ ಮಗನು
ಹತನಾಗಿ ತುಮುಲ ಆಕರಂದವು ನಡ ಯುತ್ರಾರಲು ಕೃಷ್ಣನು “ಪಾಥಣ!
ಕಣಣನು ರಣಭೊಮಿಯನುು ಪಾಂಚಾಲಾರಿಲಿದಿರುವಂತ
ಮಾಡುತ್ರಾದಾದನ . ಹ ೊೋಗಿ ಕಣಣನನುು ಸಂಹರಿಸು!” ಎಂದು ಹ ೋಳಿದನು.
491
ಜ ೊೋರಾಗಿ ಯುದಧಮಾಡುತ್ರಾದದನು. ಅವನು ರಥ-ಅಶ್ವ-ಮಾತಂಗ
ಗಣಗಳನುು ಸಂಹರಿಸಿ, ಶ್ರಗಳಿಂದ ದಿಕುೆಗಳನುು ಆಚಾೆದಿಸಿದನು.
ಅದಕ ೆ ಪ್ರತ್ರಯಾಗಿ ಉತಾಮೌರ್ಸ, ರ್ನಮೋರ್ಯ, ಕುರದಧರಾದ
ಯುಧಾಮನುಾ-ಶ್ಖ್ಂಡಿಯರು ಧೃಷ್ಿದುಾಮುನನ ೊುಡಗೊಡಿ
ಪ್ೃಷ್ತೆಗಳಿಂದ ಕಣಣನನುು ಮದಿಣಸುತಾಾ ಸಿಂಹನಾದಗ ೈದರು.
ಕಣಣನನುು ಆಕರಮಣಿಸುತ್ರಾದದ ಆ ಐವರು ಪಾಂಚಾಲಮಹಾರಥರು
ಜಿತ ೋಂದಿರಯನನುು ಸ ಾೈಯಣದಿಂದ ಕದಲ್ಲಸಲು ಶ್ಕಾವಲಿದ
ಪ್ಂಚ ೋಂದಿರಯಗಳಂತ ಕಣಣನನುು ರಥದಿಂದ ಕದಲ್ಲಸಲು
ಶ್ಕಾರಾಗಲ್ಲಲಿ. ಅವರ ಧನುಸುಿ, ಧವರ್, ಕುದುರ ಗಳು, ಸಾರಥಿಗಳು,
ಪ್ತಾಕ ಗಳನುು ಬಾಣಗಳಿಂದ ಕತಾರಿಸಿ ಕಣಣನು ಆ ಐವರನೊು
ಪ್ೃಷ್ತೆಗಳಿಂದ ಪ್ರಹರಿಸಿ ಸಿಂಹನಂತ ಗಜಿಣಸಿದನು. ಮೌವಿಣ-
ಬಾಣಗಳನುು ಹಡಿದು ನಿರಂತರವಾಗಿ ಬಾಣಗಳನುು ಪ್ರರ್ೋಗಿಸಿ
ಶ್ತುರಗಳನುು ಸಂಹರಿಸುತ್ರಾದದ ಅವನ ಧನುಸಿಿನ ಟ ೋಂಕಾರ ಶ್ಬಧದಿಂದ
ಗಿರಿವೃಕ್ಷಗಳ ಂದಿಗ ಭೊಮಿಯು ಸಿೋಳಿಹ ೊೋಗುತ್ರಾದ ರ್ೋ ಎಂದು
ತ್ರಳಿದು ರ್ನರು ಖಿನುರಾದರು. ಆಧಿರಥಿಯು ಶ್ಕರಚಾಪ್ದಂತ್ರರುವ
ಧನುಸಿಿನಿಂದ ಅನವರತವಾಗಿ ಅನ ೋಕ ಶ್ರಗಳನುು ಸೃಷ್ಠಿಸುತಾಾ
ಮರಿೋಚಿಮಂಡಲದಲ್ಲಿ ಉರಿಯುತ್ರಾರುವ ಅಂಶ್ುಮಾಲ್ಲೋ
ಸೊಯಣನಂತ ಯೋ ರಣದಲ್ಲಿ ಪ್ರಕಾಶ್ಸುತ್ರಾದದನು. ಅವನು
492
ಶ್ಖ್ಂಡಿಯನುು ಹನ ುರಡು ಶ್ರಗಳಿಂದ, ಉತಾಮೌರ್ಸನನುು ಆರು ನಿಶ್ತ
ಬಾಣಗಳಿಂದಲೊ, ಯುಧಾಮನುಾವನುು ಮೊರು ಬಾಣಗಳಿಂದ
ಹ ೊಡ ದು ಮೊರು ಮೊರರಿಂದ ರ್ನಮೋರ್ಯ-ಧೃಷ್ಿದುಾಮುರನುು
ಪ್ರಹರಿಸಿದನು. ಜಿತ ೋಂದಿರಯ ಆತಮವತನಿಂದ ಇಂದಿರಯಗಳು ಹ ೋಗ ೊೋ
ಹಾಗ ಮಹಾಹವದಲ್ಲಿ ಸೊತಸುತನಿಂದ ಪ್ರಾಜಿತರಾದ ಆ ಐವರು
ಮಹಾರಥರು ನಿಶ ಚೋಷ್ಿರಾಗಿ ನಿಂತ್ರದದರು. ಸಮುದರದಲ್ಲಿ
ಒಡ ದುಹ ೊೋದ ನಾವ ಯಲ್ಲಿರುವ ವಣಿರ್ರಂತ ಕಣಣಸಾಗರದಲ್ಲಿ
ಮುಳುಗಿಹ ೊೋಗುತ್ರಾರುವ ತಮಮ ಸ ೊೋದರ ಮಾವಂದಿರನುು ದೌರಪ್ದಿಯ
ಐವರು ಮಕೆಳು ಸಾಗರದಲ್ಲಿ ಹ ೊಸ ನಾವ ಗಳಂತ್ರರುವ ಸುಸಜಿಾತ
ರಥಗಳಿಂದ ಉದಧರಿಸಿದರು.
ದುಃಶಾಸನ ವಧ
ಹೋಗ ಯುದಧವು ನಡ ಯುತ್ರಾರಲು ದುಃಶಾಸನನು ಭಯರಹತನಾಗಿ
ಬಾಣಗಳನುು ಎರಚುತಾಾ ಭಿೋಮಸ ೋನನನುು ಸಮಿೋಪ್ತಸಿದನು.
ಮಹಾರುರುವಿನ ಮೋಲ ಸಿಂಹವು ಹ ೋಗ ೊೋ ಹಾಗ ತವರ ಮಾಡಿ
ಬರುತ್ರಾದದ ಅವನ ಮೋಲ ವೃಕ ೊೋದರನು ಎರಗಿದನು. ಆಗ
ಪಾರಣಗಳನ ುೋ ಪ್ಣವನಾುಗಿಟಿ ಪ್ರಸಪರರ ಮೋಲ ದದ ರ ೊೋಷ್ದಿಂದ
494
ತುಂಬಿಹ ೊೋಗಿದದ ಅವರಿಬಬರ ನಡುವ ಹಂದ ಶ್ಂಬರ-ಶ್ಕರರ ನಡುವ
ನಡ ದ ಮಹಾಸಂಗಾರಮದಂತ ಅತ್ರೋವ ಅಮಾನುಷ್ವಾದ ಯುದಧವು
ನಡ ಯಿತು. ಮದ ೊೋದಕಗಳನುು ಸುರಿಸುತ್ರಾರುವ ಮನಮಥಸಕಾಚ ೋತಸ
ಮಹಾಗರ್ಗಳ ರಡು ರತ್ರಸುಖ್ವನುಪ ೋಕ್ಷ್ಸಿ ನಿಂತ್ರರುವ ಹ ಣಾಣನ ಯ
ಸಮಿೋಪ್ದಲ್ಲಿ ಹ ೊೋರಾಡುವಂತ ಅವರಿಬಬರೊ ಹರಿತವಾಗಿದದ
ಶ್ರಿೋರಗಳಿಗ ನ ೊೋವನುುಂಟು ಮಾಡುವ ಶ್ರಗಳನುು ಅನ ೊಾೋನಾರನುು
ಬಹಳವಾಗಿ ಗಾಯಗ ೊಳಿಸುತ್ರಾದದರು. ಆಗ ವೃಕ ೊೋದರನು ತವರ ಮಾಡಿ
ಕ್ಷುರಗಳ ರಡರಿಂದ ದುಃಶಾಸನನ ಧನುಸಿನೊು ಧವರ್ವನೊು
ಕತಾರಿಸಿದನು. ಪ್ತ್ರರಯಿಂದ ಅವನ ಹಣ ಗೊ ಹ ೊಡ ದು ಅವನ
ಸಾರಥಿಯ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿದನು. ಆ
ರಾರ್ಪ್ುತರನು ಅನಾ ಧನುಸಿನುು ತ ಗ ದುಕ ೊಂಡು ವೃಕ ೊೋದರನನುು
ಹನ ುರಡು ಬಾಣಗಳಿಂದ ಪ್ರಹರಿಸಿದನು. ತಾನ ೋ ಸವತಃ ಕುದುರ ಗಳನುು
ನಿಯಂತ್ರರಸುತಾಾ ಜಿಹಮಗ ಶ್ರಗಳನುು ಭಿೋಮನ ಮೋಲ ಪ್ುನಃ
ಸುರಿಸಿದನು.
499
ಅತ್ರಬಲ ಭಿೋಮಸ ೋನನು ವೃತರನನುು ಸಂಹರಿಸಿದ ಸಹಸರನ ೋತರನಂತ
ಜ ೊೋರಾಗಿ ಕೊಗಿ ನತ್ರಣಸಿದನು.
500
ಕಣಣನು ಮಹಾರಣವನುು ಪ್ರವ ೋಶ್ಸಿದನು. ಅವನ ಆಕಾರಭಾವವನುು
ತ್ರಳಿದ ಶ್ಲಾನು ಇದು ಸರಿಯಾದ ಕಾಲವ ಂದು ತ್ರಳಿದು ಕಣಣನಿಗ
ಹ ೋಳಿದನು:
501
ಸಮಪ್ತಣತಗ ೊಂಡಿದ ! ನಿೋನು ಯಥಾಶ್ಕ್ತಾಯಾಗಿ
ಯಥಾಬಲವನುುಪ್ರ್ೋಗಿಸಿ ಯುದಧಮಾಡು! ರ್ಯವಾದರ
ವಿಪ್ುಲ ಕ್ತೋತ್ರಣಯು ಮತುಾ ಪ್ರಾಜಿತನಾದರ ಸವಗಣವು
ನಿಶ್ಚಯವಾಗಿದ ! ಸಂಕುರದಧನಾದ ನಿನು ಮಗ
ವೃಷ್ಸ ೋನನಾದರ ೊೋ ನಿೋನು ಮೋಹಸಂಪ್ನುನಾಗಿರುವುದನುು
ನ ೊೋಡಿ ಪಾಂಡವರನುು ಎದುರಿಸಿ ಯುದಧಮಾಡುತ್ರಾದಾದನ !”
ವೃಷ್ಸ ೋನವಧ
ಅಗ ಕುರದಧನಾದ ವೃಷ್ಸ ೋನನು ಸವರಥದಲ್ಲಿ ಕುಳಿತು ಶ್ತುರಗಳನುು
ಕ ೊಲುಿತ್ರದ
ಾ ದ, ದಂಡವನುು ಹಡಿದ ಕಾಲನಂತ ಕ ೈಯಲ್ಲಿ ಗದ ಯನುು
ಹಡಿದು ಕೌರವರನುು ಸದ ಬಡಿಯುತ್ರಾರುವ ವೃಕ ೊೋದರನನುು
ಆಕರಮಣಿಸಿದನು. ಸಮರದಲ್ಲಿ ಪ್ರಹೃಷ್ಿನಾಗಿ ಮುನುುಗಿಗ ಬರುತ್ರಾರುವ
ಆ ಕಣಣ-ಪ್ುತರನನುು ನಕುಲನು ರ ೊೋಷ್ದಿಂದ ಕ ೊಂದು ಗ ಲಿಲು
ಮರ್ವತನು ರ್ಂಭನನುು ಹ ೋಗ ೊೋ ಹಾಗ ಹರಿತ ಬಾಣಗಳಿಂದ
ತಡ ದನು. ನಕುಲನು ಕ್ಷುರಗಳಿಂದ ಅವನ ಸಪಟ್ಟಕದ ಧವರ್ಕಂಬವನುು
ತುಂಡರಿಸಿದನು. ಹಾಗ ೋಯೋ ಕಣಾಣತಮರ್ನ ಬಂಗಾರದ ಪ್ಟ್ಟಿಯಿಂದ
502
ಅಲಂಕೃತವಾಗಿದದ ಧನುಸಿನೊು ತುಂಡರಿಸಿದನು. ಕೊಡಲ ೋ
ಕಣಾಣತಮರ್ನು ಸುಶ್ೋರ್ರವಾಗಿ ಇನ ೊುಂದು ಧನುಸಿನುು ತ ಗ ದುಕ ೊಂಡು
ಪಾಂಡವನನುು ಆಕರಮಣಿಸಿದನು. ದುಃಶಾಸನನ ಸ ೋಡನುು
ತ್ರೋರಿಸಿಕ ೊಳುಲು ಮಹಾಸರಗಳನುು ತ್ರಳಿದಿದದ ಅವನು ನಕುಲನನುು
ದಿವಾವಾದ ಮಹಾಸರಗಳಿಂದ ಪ್ರಹರಿಸಿದನು. ಆಗ ಕುರದಧನಾದ
ನಕುಲನು ಮಹಾ ಉಲ ೆಗಳಸಮಾನವಾಗಿದದ ಶ್ರಗಳಿಂದ ಅವನನುು
ಪ್ರತ್ರಯಾಗಿ ಹ ೊಡ ದನು. ಕಣಣನ ಮಗನೊ ಕೊಡ ಅವನನುು
ದಿವಾಸರಗಳಿಂದ ಪ್ರತ್ರಯಾಗಿ ಪ್ರಹರಿಸಿದನು. ಕಣಣನ ಪ್ುತರನು
ಶ್ೋರ್ರವಾಗಿ ಉತಾಮ ಅಸರಗಳಿಂದ ನಕುಲನ ಕುದುರ ಗಳ ಲಿವನೊು
ಸಂಹರಿಸಿದನು.
503
ನಕುಲನ ೊಬಬನಿಂದಲ ೋ ಆಗ ಶ್ೋರ್ರವಾಗಿ ನಾನಾದ ೋಶ್ದ ದಷ್ಿಪ್ುಷಾಿದ
ಸತಾಸಂಧರಾದ ಉತಾಮ ಚಂದನಗಳನುು ಲ ೋಪ್ತಸಿಕ ೊಂಡಿದದ
ವಿರ್ಯೋಚುೆಗಳಾದ ಎರಡುಸಾವಿರ ಯುದಧಶೌಂಡರು ಕತಾರಿಸಲಪಟುಿ
ಕ ಳಗುರುಳಿದರು. ಹಾಗ ಸ ೋನ ಯನುು ಕ ಳಗುರುಳುಸಿತ್ರಾದದ ನಕುಲನನುು
ವೃಷ್ಸ ೋನನು ಎಲಿಕಡ ಗಳಿಂದಲೊ ಸಾಯಕಗಳಿಂದ ಹ ೊಡ ದು
ಆಕರಮಣಿಸಿದನು. ಹಾಗ ಗಾಯಗ ೊಂಡ ನಕುಲನು ಕ ೊೋಪ್ದಿಂದ ಆ
ವಿೋರನನುು ಪ್ೃಷ್ತೆಗಳಿಂದ ಹ ೊಡ ದು ಗಾಯಗ ೊಳಿಸಿದನು. ಒಬಬನ ೋ
ಅನ ೋಕ ಪ್ದಾತ್ರ, ಕುದುರ , ಆನ ಮತುಾ ರಥಗಳನುು
ಆಟವಾದುವವನಂತ ಧವಂಸಮಾಡುತ್ರಾರುವುದನುು ನ ೊೋಡಿ
ಕಣಣಪ್ುತರನು ಕ ೊೋಪ್ಗ ೊಂಡು ವಿೋರ ನಕುಲನನುು ಹದಿನ ಂಟು
ಪ್ೃಷ್ತೆಗಳಿಂದ ಪ್ರಹರಿಸಿದನು. ಕಣಾಣತಮರ್ನನುು ಸಂಹರಿಸಲು
ನರವಿೋರ ಪಾಂಡುಸುತನು ಆಕರಮಣಿಸಲು ಕಣಣಪ್ುತರನು
ಮಹಾರಣದಲ್ಲಿ ನಕುಲ ಸಹಸರತಾರ ಗಳುಳು ಗುರಾಣಿಯನುು
ಬಾಣಗಳಿಂದ ಹ ೊಡ ದನು. ಆಗ ವೃಷ್ಸ ೋನನು ನಿಶ್ತವಾದ ಕ್ಷ್ಪ್ರವಾಗಿ
ಒಂದ ೋ ಧಾರ ಯಂತ ಹ ೊೋಗುತ್ರಾದದ ಆರು ಕ್ಷ್ಪ್ರ ಶ್ರಗಳಿಂದ ನಕುಲನ
ನಿಶ್ತವಾದ, ತ್ರೋಕ್ಷ್ಣ ಅಲಗುಳು, ಉತಾಮ ಕ ೊೋಶ್ದ ೊಳಗಿದದ, ಅತ್ರಯಾದ
ಭಾರವನೊು ಹ ೊರಬಲಿ, ಶ್ತುರಗಳ ಶ್ರಿೋರವನುು ಅಪ್ಹರಿಸಬಲಿ,
ಘೊೋರವಾದ, ಸಪ್ಣದಂತ ಉಗರರೊಪ್ದ ಖ್ಡಗವನುು ತುಂಡರಿಸಿದನು.
504
ಪ್ುನಃ ಹತಾಾಳ ಯ ನಿಶ್ತ ಪ್ೃಷ್ತೆಗಳಿಂದ ಅವನ ಎದ ಗ ಗಾಢವಾಗಿ
ಪ್ರಹರಿಸಿದನು. ಕಣಣಸುತನಿಂದ ಪ್ತೋಡಿತನಾದ, ಅಶ್ವಗಳನುು
ಕಳ ದುಕ ೊಂಡಿದದ ನಕುಲನು, ಧನಂರ್ಯನು ನ ೊೋಡುತ್ರಾದದಂತ ಯೋ,
ಭಿೋಮಸ ೋನನ ರಥಕ ೆ ಸಿಂಹವು ಗಿರಿಶ್ಖ್ರವನುು ಏರುವಂತ ಹಾರಿ
ಏರಿದನು.
507
ನಿೋರನುು ಸುರಿಸುವಂತ ಆ ಮಹಾಗರ್ವು ರಾರ್ಪ್ುತರನ ೊಂದಿಗ ಎಲಿ
ಕಡ ಗಾಯಗ ೊಂಡು ರಕಾವನುು ಸುರಿಸುತಾಾ ಕ ಳಗ ಬಿದಿದತು.
508
ದಂತಗಳಿಂದಲ ೋ ಶ್ತುರಗಳ ಶ್ರಿೋರಗಳನುು ಸಂಹರಿಸಬಲಿ
ಆನ ರ್ಂದಿಗ ಕುಣಿಂದನ ಮಗನು ಶ್ಕುನಿಯನುು ಸಂಹರಿಸಲು
ವ ೋಗದಿಂದ ಮುಂದಾಗಿ ಅವನನುು ಬಹಳವಾಗಿ ಪ್ತೋಡಿಸಿದನು. ಆಗ
ಗಾಂಧಾರಪ್ತ್ರಯು ಅವನ ಶ್ರವನ ುೋ ಅಪ್ಹರಿಸಿದನು. ಆಗ
ಶ್ತಾನಿೋಕನಿಂದ ಹತಗ ೊಂಡ ಕೌರವರ ಕಡ ಯ ಮಹಾಗರ್ಗಳು,
ಕುದುರ -ರಥ-ಪ್ದಾತ್ರಗಣಗಳು ಗರುಡನ ರ ಕ ೆಗಳ ರಭಸದಿಂದುಂಟಾದ
ಚಂಡಮಾರುತಕ ೆ ಸಿಲುಕ್ತದ ನಾಗಗಳಂತ ಪಾರಣಗಳನುು ತ ೊರ ದು
ತುಂಡು-ತುಂಡುಗಳಾಗಿ ನ ಲದಮೋಲ ಬಿೋಳುತ್ರಾದದವು. ಆಗ
ಕುಣಿಂದಪ್ುತರನು ನಸುನಗುತಾಾ ನಕುಲಾತಮರ್ನನುು ಅನ ೋಕ ನಿಶ್ತ
ಶ್ರಗಳಿಂದ ಬಹಳವಾಗಿ ಗಾಯಗ ೊಳಿಸಿದನು. ಆಗ ನಾಕುಲ್ಲಯು
ಕ್ಷುರದಿಂದ ಕಮಲದಂತ್ರದದ ಅವನ ಮುಖ್ವನುು ಶ್ರಿೋರದಿಂದ
ಬ ೋಪ್ಣಡಿಸಿದನು. ಕಣಣಸುತನು ಶ್ತಾನಿೋಕನನುು ಮೊರು
ಆಶ್ುಗಗಳಿಂದ, ಅರ್ುಣನನನುು ಮೊರರಿಂದ, ಭಿೋಮನನುು
ಮೊರರಿಂದ, ನಕುಲನನುು ಏಳರಿಂದ ಮತುಾ ರ್ನಾದಣನನನುು
ಹನ ುರಡು ಸಾಯಕಗಳಿಂದ ಹ ೊಡ ದನು. ಅವನ ಆ
ಅತ್ರಮನುಷ್ಾಕಮಣವನುು ನ ೊೋಡಿ ಹೃಷ್ಿರಾದ ಕುರುಗಳು ಅವನನುು
ಗೌರವಿಸಿದರು. ಆದರ ಧನಂರ್ಯನ ಪ್ರಾಕರಮವನುು ತ್ರಳಿದಿದದವರು
ಇವನು ಈಗ ಅಗಿುಯಲ್ಲಿ ಹುತನಾಗಿಹ ೊೋದನ ಂದ ೋ ಭಾವಿಸಿದರು.
509
ಆಗ ಪ್ರವಿೋರಘ್ರತ್ರೋ ಕ್ತರಿೋಟ್ಟಯು ಕುದುರ ಗಳನುು ಸಂಹರಿಸಿದದ ಆ
ನರಪ್ರವಿೋರನನುು ನ ೊೋಡಿ ವೃಷ್ಸ ೋನನನುು ಆಕರಮಣಿಸಿದನು. ಆಗ
ಅವನು ಸೊತರ್ ಕಣಣನ ಮುಂದಿದದನು. ಮಹಾಹವದಲ್ಲಿ
ಆಕರಮಣಿಸುತ್ರಾದದ ಆ ಉಗರನರವಿೋರ, ಸಹಸರಬಾಣಧಾರಿ
ಅರ್ುಣನನನುು ಮಹಾರಥ ಕಣಣಸುತನು ಹಂದ ಇಂದರನು
ನಮುಚಿಯನುು ಹ ೋಗ ೊೋ ಹಾಗ ಎದುರಿಸಿದನು. ಆಗ ಸೊತಪ್ುತರನ ಆ
ಮಹಾನುಭಾವ ಪ್ುತರನು ಅದುಭತವಾಗಿ ಪಾಥಣನನುು ಒಂದು ನೊರು
ಬಾಣಗಳಿಂದ ಹ ೊಡ ದು ಹಂದ ಶ್ಕರನನುು ಹ ೊಡ ದ ನಮುಚಿಯಂತ
ಸಿಂಹನಾದಗ ೈದನು. ವೃಷ್ಸ ೋನನು ಪ್ುನಃ ಉಗರ ಬಾಣಗಳಿಂದ
ಪಾಥಣನ ಭುರ್ಮೊಲದ ಮಧಾಕ ೆ ಹ ೊಡ ದು ಹಾಗ ಯೋ ಒಂಭತುಾ
ಶ್ತಾಗರ ಬಾಣಗಳಿಂದ ಕೃಷ್ಣನನೊು ಪ್ುನಃ ಹತಾರಿಂದ ಪಾಥಣನನೊು
ಹ ೊಡ ದನು. ಆಗ ರಣಮೊಧಣನಿಯಲ್ಲಿ ಕ್ತರಿೋಟ್ಟಯು ಕ ೊೋಪ್ದಿಂದ
ಹಣ ಯಲ್ಲಿ ಮೊರು ಗ ರ ಗಳುಂಟಾಗುವಂತ ಹುಬಬನುು ಗಂಟ್ಟಕ್ತೆ
ಸೊತಪ್ುತರನನುು ವಧಿಸಲು ವಿಶ್ಖ್ ಬಾಣಗಳನುು ಪ್ರರ್ೋಗಿಸಿದನು.
ಕ್ತರಿೋಟ್ಟಯು ಹತುಾ ಪ್ೃಷ್ತೆಗಳಿಂದ ವೃಷ್ಸ ೋನನ ಮಮಣಸಾಳಕ ೆ
ಜ ೊೋರಾಗಿ ಹ ೊಡ ದು, ಉಗರವಾದ ನಾಲುೆ ಕ್ಷುರಗಳಿಂದ ಅವನ
ಧನುಸಿನೊು, ಎರಡು ಭುರ್ಗಳನೊು ಮತುಾ ಶ್ರಸಿನೊು ಕತಾರಿಸಿದನು.
ಪಾಥಣನ ಬಾಣಗಳಿಂದ ಹ ೊಡ ಯಲಪಟಿ ವೃಷ್ಸ ೋನನು ಹೊಬಿಟಿ
510
ಎಲ ಗಳಿಂದ ತುಂಬಿದದ ವಿಶಾಲವಾದ ಶಾಲವೃಕ್ಷವು ಭಿರುಗಾಳಿಗ
ಸಿಲುಕ್ತ ಪ್ವಣತಶ್ಖ್ರದ ಮೋಲ್ಲಂದ ಬಿೋಳುವಂತ ರಥದಿಂದ ಬಾಹು-
ಶ್ರಗಳನುು ಕಳ ದುಕ ೊಂಡು ಭೊಮಿಯಮೋಲ ಬಿದದನು.
512
ಮತುಾ ಕೊಗಾಟಗಳಿಂದ ಸವಣತರ ಕ ೊೋಲಾಹಲವುಂಟಾಯಿತು.
513
ಕಾತಣವಿೋಯಣನ ಮತುಾ ದಾಶ್ರಥಿಯ ಸಮನಾಗಿದದರು. ಇಬಬರೊ
ವಿೋಯಣದಲ್ಲಿ ವಿಷ್ುಣವಿನ ಸಮನಾಗಿದದರು ಮತುಾ ಯುದಧದಲ್ಲಿ ಭವನ
ಸಮನಾಗಿದದರು. ಇಬಬರ ಕುದುರ ಗಳ ಶ ವೋತವಣಣದಾದಗಿದದವು.
ರಥಗಳು ಶ ರೋಷ್ಿವಾಗಿದದವು. ಅವರಿಬಬರ ಸಾರಥಿಗಳ
ಮಹಾಬಲಶಾಲ್ಲಗಳು ಮತುಾ ಪ್ರಮುಖ್ರಾಗಿದದರು. ವಿರಾಜಿಸುತ್ರಾರುವ
ಆ ಮಹಾರಥರನುು ಕಂಡು ಸಿದಧಚಾರಣಸಂರ್ಗಳಿಗ
ವಿಸಮಯವುಂಟಾಯಿತು.
514
ಯುದಧಶಾಲ್ಲಗಳ ಅನ ೊಾೋನಾರ ೊಡನ ಕುಪ್ತತರಾಗಿ ಅನ ೊಾೋನಾರನುು
ರ್ಯಿಸಲು ಬಯಸಿ ಎದುರಾಳಿಗಳಾಗಿ ನಿಂತ್ರದದರು. ಇಂದರ-ವೃತರರಂತ
ಅವರಿಬಬರೊ ಅನ ೊಾೋನಾರನುು ಪ್ರಹರಿಸಲು ಉತುಿಕರಾಗಿದದರು.
ಮಹಾಧೊಮಗರಹಗಳಾದ ರಾಹು-ಕ ೋತುಗಳಂತ ಭಯಂಕರ
ರೊಪ್ಗಳನುು ತಳ ದಿದದರು.
515
ಪ್ಂಚಮಗಳ , ರಹಸಾಗಳು ಮತುಾ ಸಂಗರಹಗಳ ಂದಿಗ ಸಮಸಾ
ವ ೋದ-ಉಪ್ನಿಢತುಾಗಳ , ವಾಸುಕ್ತ, ಚಿತರಸ ೋನ, ತಕ್ಷಕ, ಉಪ್ತಕ್ಷಕ,
ಪ್ವಣತಗಳು, ಕದುರವಿನ ಸಪ್ಣ ಪ್ತೋಳಿಗ ಗಳು, ಮಹಾರ ೊೋಷ್ವುಳು
ವಿಷ್ಯುಕಾ ನಾಗಗಳು ಅರ್ುಣನನ ಪ್ಕ್ಷವನುು ಸ ೋರಿದವು. ಐರಾವತರು,
ಸೌರಭ ೋಯರು, ಹ ಡ ಗಳುಳು ವ ೈಶಾಲ ೋಯರು ಅರ್ುಣನನ
ಪ್ಕ್ಷದವರಾದರು. ಕ್ಷುದರ ಸಪ್ಣಗಳು ಕಣಣನ ಪ್ಕ್ಷಕ ೆ ಸ ೋರಿದವು.
ಮಹಾಮೃಗಗಳು, ವಾಾಲಮೃಗಗಳು, ಮಂಗಳಸೊಚಕ ಮೃಗಳು,
ಪ್ಕ್ಷ್ಗಳು ಎಲಿವೂ ಪಾಥಣನ ವಿರ್ಯವನುು ಬಯಸಿ ಅವನ ಪ್ಕ್ಷವನ ುೋ
ಸ ೋರಿದವು. ವಸುಗಳು, ಮರುತರು, ಸಾಧಾರು, ರುದರರು, ವಿಶ ವೋದ ೋವರು,
ಅಶ್ವನಿಗಳು, ಅಗಿು-ಇಂದರರು, ಸ ೊೋಮ, ಪ್ವನ ಮತುಾ ಹತುಾ ದಿಕುೆಗಳು
ಧನಂರ್ಯನ ಪ್ಕ್ಷವನುು ಸ ೋರಿದರು. ಆದರ ಆದಿತಾರು ಕಣಣನ
ಪ್ಕ್ಷದವರಾದರು. ಪ್ತತೃಗಳ ಂದಿಗ ದ ೋವತ ಗಳು ಗಣಗಳ ಂದಿಗ
ಅರ್ುಣನನ ಕಡ ಯವರಾದರು. ಯಮ, ವ ೈಶ್ರವಣ, ವರುಣರೊ
ಅರ್ುಣನನ ಕಡ ಯವರಾದರು. ದ ೋವ-ಬರಹಮಷ್ಠಣ-ನೃಪ್ಷ್ಠಣಗಣಗಳು
ಪಾಂಡವನ ಕಡ ಯಾಯಿತು. ಹಾಗ ಯೋ ತುಂಬುರು ಪ್ರಮುಖ್
ಗಂಧವಣರೊ, ಮೌನ ೋಯರ ೊಂದಿಗ ಪಾರವ ೋಯರೊ, ಗಂಧವಾಣಪ್ಿರ
ಗಣಗಳ ಅರ್ುಣನನ ಕಡ ಯವರಾದರು.
516
ತ ೊೋಳಗಳ ಂದಿಗ ಹುಲ್ಲಯೋ ಮದಲಾದ ದುಷ್ಿಪಾರಣಿಗಳ , ರಥ-
ಪ್ದಾತ್ರಗಳ , ಮೋರ್-ವಾಯುಗಳನುು ವಾಹನವನಾುಗಿಸಿಕ ೊಂಡ
ಮನಿೋಷ್ಠಗಳ ಕಣಾಣರ್ುಣನರ ಆ ಸಮಾಗಮವನುು ನ ೊೋಡಲು
ಸ ೋರಿದರು. ದ ೋವ-ದಾನವ-ಗಂಧವಣರೊ, ನಾಗ-ಯಕ್ಷ-ಪ್ಕ್ಷ್ಗಳ ,
ವ ೋದವಿದ ಮಹಷ್ಠಣಗಳ , ಸವಧಾಭುರ್ ಪ್ತತೃಗಳು,
ನಾನಾರೊಪ್ಗಳಲ್ಲಿದದ ತಪ್ಸುಿ, ವಿದ ಾ, ಔಷ್ಧಿಗಳ ಅಂತರಿಕ್ಷದಲ್ಲಿ
ನ ರ ದು ಆನಂದಿಸುತ್ರಾದದರು. ಬರಹಮಷ್ಠಣಗಳ ಡನ ಪ್ರಜಾಪ್ತ್ರ ಬರಹಮನು
ಭವನ ೊಂದಿಗ ದಿವಾ ಯಾನದಲ್ಲಿ ಆ ಪ್ರದ ೋಶ್ಕ ೆ ಆಗಮಿಸಿದನು.
ಸವಯಂಭು ಪ್ರಜಾಪ್ತ್ರಯು ಬಂದುದನುು ನ ೊೋಡಿ ದ ೋವತ ಗಳು
518
ನಾಕಲ ೊೋಕಾಗಲ್ಲೋ ಹ ೊೋಗಲ್ಲ! ಆದರ ವಿರ್ಯವು
ಕೃಷ್ಣರಿಬಬರದಾಗುತಾದ .”
520
ಅವರ ಕುದುರ ಗಳು ಕುದುರ ಗಳ ಡನ ಹ ೋಷಾರವ ಮಾಡಿ
ಯುದಧಮಾಡುತ್ರಾದದವು. ಪ್ುಂಡರಿೋಕಾಕ್ಷನು ಶ್ಲಾನನುು ತನು
ಸಾಯಕದಂತಹ ದೃಷ್ಠಿಯಿಂದ ಹ ೊಡ ಯುತ್ರಾದನು. ಅವನೊ ಕೊಡ
ಪ್ುಂಡರಿೋಕಾಕ್ಷನನುು ಹಾಗ ಯೋ ನ ೊೋಡುತ್ರಾದದನು. ಅಲ್ಲಿ ವಾಸುದ ೋವನ ೋ
ನಯನಸಾಯಕಗಳಿಂದ ಶ್ಲಾನನುು ಗ ದದನು. ಕುಂತ್ರೋಪ್ುತರ
ಧನಂರ್ಯನೊ ಕೊಡ ಕಣಣನನುು ದೃಷ್ಠಿಯುದಧದಲ್ಲಿ ಗ ದದನು.
ಶ್ಲಾನು ಹ ೋಳಿದನು:
521
ಜ ೊೋರಾಗಿ ನಕುೆ ಕೃಷ್ಣನಿಗ ಈ ಪ್ರಮವಚನವನಿುತಾನು:
523
ಕುರು-ಪಾಂಡವ ರ್ೋಧರು ವಾದಾ, ಶ್ಂಖ್ ಮತುಾ ಸಿಂಹನಾದ
ಶ್ಬಧಗಳಿಂದ ವಸುಧ ಯನೊು ದಿಶ್ಗಳನೊು ಮಳಗಿಸಿ, ಶ್ತುರಗಳನುು
ಸಂಹರಿಸತ ೊಡಗಿದರು. ಅನ ೋಕ ಅಶ್ವ-ಗರ್-ರಥ-ಪ್ದಾತ್ರ
ಸಂಕುಲಗಳಿಂದ ಕೊಡಿದದ, ಖ್ಡಗ-ಶ್ಕ್ತಾ-ಋಷ್ಠಿ-ಬಾಣ ಈ ಆಯುಧಗಳ
ಪ್ತನದಿಂದ ದುಃಸಿಹವಾಗಿದದ, ವಿೋರರಿಂದ ಮತುಾ ಮೃತದ ೋಹಗಳಿಂದ
ಕೊಡಿದದ ಆ ರಣಾಂಗಣವು ರಕಾದಿಂದಾಗಿ ಕ ಂಪಾಗಿ ತ ೊೋರುತ್ರಾತುಾ. ಹಾಗ
ಶ್ಸರಭೃತರ ಪ್ರಾಭವವು ಪಾರರಂಭವಾಯಿತು. ಕವಚಧಾರಿಗಳಾಗಿದದ
ಧನಂರ್ಯ-ಆಧಿರಥರು ಸಾಯಕಗಳಿಂದ ದಿಕುೆಗಳನೊು ಸ ೈನಾವನೊು
ಮುಸುಕ್ತ, ನಿಶ್ತ ಜಿಹಮಗಗಳಿಂದ ಪ್ರಸಪರರನುು ಮುಚಿಚಬಿಟಿರು. ಆ
ಸಾಯಕಗಳಿಂದ ನಿಮಿಣತವಾದ ಅಂಧಕಾರದಲ್ಲಿ ನಿನುವರು ಮತುಾ
ಅವರಿಗ ಏನೊ ತ್ರಳಿಯದಂತಾಯಿತು. ಭಯದಲ್ಲಿ ಅವರು ಆ ಇಬಬರು
ಮಹಾರಥರ ಆಶ್ರಯವನ ುೋ ಪ್ಡ ದರು. ಆಕಾಶ್ದಲ್ಲಿ ಅವರಿಬಬರನೊು
ಅನುಮೋದಿಸುತ್ರಾದದರು. ಪ್ೊವಣ-ಪ್ಶ್ಚಮದ ಗಾಳಿಗಳು ಎದುರಾಗಿ
ಪ್ರಸಪರರ ವ ೋಗವನುು ಕುಂಠಿತಗ ೊಳಿಸುವಂತ ಅವರಿಬಬರು ಪ್ರಸಪರರ
ಅಸರಗಳನುು ಅಸರಗಳಿಂದ ನಿರಸನಗ ೊಳಿಸುತ್ರಾದದರು. ರ್ನಾಂಧಕಾರವನುು
ಹ ೊೋಗಲಾಡಿಸಲು ಉದಯಿಸುವ ಎರಡು ಸೊಯಣರಂತ ಅವರು
ಅತ್ರೋವ ತ ೋರ್ಸಿಿನಿಂದ ಪ್ರಕಾಶ್ಸುತ್ರಾದದರು. ಮುನುುಗಿಗ
ಹ ೊೋಗಬಾರದ ಂದು ಪ ರೋರಿತರಾದ ನಿನುವರು ಮತುಾ ಶ್ತುರಗಳ
524
ಕಡ ಯವರು ಹಂದ ವಾಸವ-ಶ್ಂಬರರನುು ಸುತುಾವರ ದ
ಸುರಾಸುರರಂತ ಆ ಮಹಾರಥರನುು ಸುತುಾವರ ದು ನಿಂತ್ರದದರು.
ಮೃದಂಗ-ಭ ೋರಿೋ-ಪ್ಣವಾನಕ ಧವನಿಗಳಿಂದಲೊ, ಶ್ಂಖ್ಗಳ
ಧವನಿಗಳಿಂದಲೊ, ಸಿಂಹನಾದಗಳಿಂದಲೊ ಪ್ರಿವೃತರಾಗಿದದ ಆ
ಇಬಬರು ನರ ೊೋತಾಮರು ಗುಡುಗುತ್ರಾರುವ ಮೋಡಗಳ ಮಧಾದಲ್ಲಿರುವ
ಶ್ಶಾಂಕ-ಸೊಯಣರಿಂದ ಕಾಣುತ್ರಾದದರು. ರಣದಲ್ಲಿ
ಮಹಾಧನುಮಣಂಡಲಗಳ ಮಧಾದಲ್ಲಿದದ ಸಹಸರಬಾಣಗಳ
ಕ್ತರಣಗಳಿಂದ ಸುವಚಣಸರಾಗಿದದ ಆ ಇಬಬರೊ ಸಚರಾಚರ ರ್ಗದ
ಯುಗಾಸಾದ ಕಾಲದಲ್ಲಿ ದುಃಸಿಹರಾಗಿರುವ ಎರಡು ಸೊಯಣರಂತ
ಪ್ರಖ್ರರಾಗಿ ಕಾಣುತ್ರಾದದರು. ಅಜ ೋಯರಾದ, ಅಹತರ ಅಂತಕರಾದ,
ಪ್ರಸಪರರನುು ಸಂಹರಿಸಲು ಪ್ರಯತ್ರುಸುತ್ರಾರುವ ಆ ವಿೋರವರರಾದ
ಕಣಣಪಾಂಡವರು ಮಹಾಹವದಲ್ಲಿ ಇಂದರ ಮತುಾ ರ್ಂಭಾಸುರರಂತ
ಕಾಣುತ್ರಾದದರು. ಆಗ ಮಹಾಸರಗಳನುು ಮತುಾ ಭಯಾನಕ ಬಾಣಗಳನುು
ಬಿಡುತ್ರಾದದ ಆ ಮಹಾಧನುಧಣರರಿಬಬರೊ ಅಮಿತವಾದ ನರ-ಅಶ್ವ-
ಗರ್ಗಳನುು ಸಂಹರಿಸಿ ಉತಾಮ ಬಾಣಗಳಿಂದ ಪ್ರಸಪರರನುು
ಆಕರಮಣಿಸಿದರು. ಆ ನರ ೊೋತಾಮರಿಬಬರ ಶ್ರಗಳಿಂದ ಭಯಪ್ಟಿ
ಕುರುಪಾಂಡವ ಸ ೋನ ಗಳು ಆನ -ಪ್ದಾತ್ರ-ಕುದುರ -ರಥಗಳ ಂದಿಗ
ದಿಕಾೆಪಾಲಾಗಿ ಸಿಂಹದ ಭಯದಿಂದ ವನಾಮೃಗಗಳು ಹ ೋಗ ೊೋ ಹಾಗ
525
ಪ್ಲಾಯನಮಾಡಿದವು.
ಅಶ್ವತಾಾಮನ ಮಾತು
ಆಗ ದುರ್ೋಣಧನ, ಕೃತವಮಣ, ಸೌಬಲ ಶ್ಕುನಿ, ಕೃಪ್, ಅಶ್ವತಾಾಮ
ಈ ಐವರು ಮಹಾರಥರು ಧನಂರ್ಯ-ಅಚುಾತರನುು ಶ್ರಿೋರಾಂತಕ
ಶ್ರಗಳಿಂದ ಹ ೊಡ ದರು. ಅದಕ ೆ ಪ್ರತ್ರಯಾಗಿ ಧನಂರ್ಯನು
ಶ್ರಗಳಿಂದ ಅವರ ಧನುಸುಿಗಳನೊು, ಬತಾಳಿಕ ಗಳನೊು,
ಕುದುರ ಗಳನೊು, ಧವರ್ಗಳನೊು, ರಥಗಳನೊು, ಸಾರಥಿಗಳನೊು ಒಂದ ೋ
ಬಾರಿಗ ತುಂಡರಿಸಿ ಕಣಣನನುು ಹನ ುರಡು ಉತಾಮ ಬಾಣಗಳಿಂದ
ಹ ೊಡ ದನು. ಆಗ ಅರ್ುಣನನನುು ಸಂಹರಿಸಲು ಇಚಿೆಸಿದ ನೊರು
ರಥಿಕರೊ, ನೊರು ಗರ್ಸ ೈನಿಕರೊ, ಶ್ಕ-ತುಖಾರ-ಯವನ ಮತುಾ
ಕಾಂಬ ೊೋರ್ರ ಶ ರೋಷ್ಿ ಕುದುರ ಸವಾರರೊ ತವರ ಮಾಡಿ ಅವನನುು
ಆಕರಮಣಿಸಿದರು. ಧನಂರ್ಯನು ತವರ ಮಾಡಿ ಕ್ಷುರಗಳಿಂದ ಅವರ
ಶ ರೋಷ್ಿ ಆಯುಧಗಳನುು ಹಡಿದಿದದ ಕ ೈಗಳ ಂದಿಗ ಶ್ರಗಳನುು
ತುಂಡರಿಸಿದನು. ಕುದುರ -ಆನ -ರಥಗಳನೊು, ಯುದಧಮಾಡುತ್ರಾದದ
ಶ್ತುರಗಣಗಳನೊು ಸಂಹರಿಸಿ ನ ಲದಮೋಲ ಕ ಡವಿದನು. ಆಗ
ಅಂತರಿಕ್ಷದಲ್ಲಿ ಸುರರು ಹಷ್ಠಣತರಾಗಿ ಸಾಧು ಸಾಧು ಎಂದು
ಉದಗರಿಸಿದರು, ತೊಯಣಗಳನುು ಮಳಗಿಸಿದರು ಮತುಾ ಉತಾಮ
526
ಪ್ುಷ್ಪಗಳ ಮಳ ಯನುು ಸುರಿಸಿದರು. ಮಂಗಳವಾದ ಸುಗಂಧಿತ
ಗಾಳಿಯು ಬಿೋಸತ ೊಡಗಿತು.
527
ಅವನ ಅಧಿೋನದಲ್ಲಿದಾದರ . ನಿೋನು ಮತುಾ ಪಾಥಣರು
ಪ್ರಸಪರರಲ್ಲಿ ಸಂಧಿಮಾಡಿಕ ೊಂಡರ ನಿನು ಇಚ ೆಯಂತ
ಪ್ರಜ ಗಳು ಸೌಖ್ಾವನುು ಹ ೊಂದುತಾಾರ . ಉಳಿದ ಪಾಥಿಣವರು
ತಮಮ ತಮಮ ಪ್ುರಗಳಿಗ ತ ರಳುತಾಾರ . ಸ ೈನಿಕರು ವ ೈರವನುು
ಕಳ ದುಕ ೊಂಡವರಾಗುತಾಾರ . ಒಂದು ವ ೋಳ ನಿೋನು ನನು ಈ
ಮಾತನುು ಕ ೋಳದ ೋ ಇದದರ ಶ್ತುರಗಳಿಂದ ಯುದಧದಲ್ಲಿ
ಹತನಾಗಿ ಪ್ಶಾಚತಾಾಪ್ಪ್ಡುವ ಎನುುವುದು ನಿಶ್ಚಯ!
ಕ್ತರಿೋಟಮಾಲ್ಲನಿಯು ಏಕಾಕ್ತಯಾಗಿ ಏನ ಲಿ ಮಾಡಿದನ ೊೋ
ಅದನುು ನಿನ ೊುಂದಿಗ ರ್ಗತೊಾ ಕೊಡ ನ ೊೋಡಿದ !
ಇಂಥಹುದನುು ಇಂದರನೊ, ಅಂತಕ ಯಮನೊ, ಪ್ರಚ ೋತಸ
ಬರಹಮನೊ, ಭಗವಾನ್ ಯಕ್ಷರಾರ್ನೊ ಮಾಡಲಾರರು!
ಇದಕ್ತೆಂತಲೊ ಹ ಚಿಚನ ಗುಣವಂತನಾಗಿದದರೊ ಧನಂರ್ಯನು
ನನು ಎಲಿ ಮಾತುಗಳನೊು ಕ ೋಳುತಾಾನ . ಅನಂತರ ನಿನು
ಅಭಿಪಾರಯದಂತ ಕೊಡ ಮಾಡುತಾಾನ . ಆದುದರಿಂದ
ರ್ಗತ್ರಾನ ಶಾಂತ್ರಗಾಗಿ ಪ್ರಸಿೋದನಾಗು! ನನಗ ನಿನ ೊುಡನ ಸದಾ
ವಿಶ ೋಷ್ ಗೌರವವಿರುವುದರಿಂದ ಮತುಾ ಪ್ರಮ
ಸೌಹಾದಣತ ಯಿರುವುದರಿಂದ ನಾನು ನಿನಗ ಇದನುು
ಹ ೋಳುತ್ರಾದ ದೋನ . ಒಂದು ವ ೋಳ ನಿೋನು ಪಾಂಡವರ ವಿಷ್ಯದಲ್ಲಿ
528
ಪ್ತರೋತನಾದರ ನಾನು ಕಣಣನನುು ಕೊಡ ಯುದಧದಿಂದ
ಹಂದಿರುಗುವಂತ ಮಾಡುತ ೋಾ ನ ! ನಾಲುೆ ವಿಧದ ಮಿತರತವದ
ಕುರಿತು ತ್ರಳಿದವರು ಹ ೋಳುತಾಾರ : ಸಹರ್ಮಿತರ,
ಸಂಧಿಮಾಡಿಕ ೊಂಡು ಆದ ಮಿತರ, ಧನದಿಂದ ಗಳಿಸಿಕ ೊಂಡ
ಮಿತರ, ಮತುಾ ಪ್ರತಾಪ್ದಿಂದ ಶ್ರಣಾಗತನನಾುಗಿಸಿಕ ೊಂಡ
ಮಿತರ. ಇವ ಲಿ ಪ್ರಕಾರಗಳಲ್ಲಿ ನಿೋನು ಪಾಂಡವರ
ಮಿತರನಾಗಬಲ ಿ! ನಿಸಗಣದತಾವಾಗಿ ಅವರು ನಿನು
ಬಾಂಧವರು. ಮತ ಾ ಸಂಧಿ ಮಾಡಿಕ ೊಂಡು ಪ್ುನಃ ನಿೋನು
ಅವರನುು ಸಿಾರರಾದ ಮಿತರರನಾುಗಿ ಪ್ಡ ದುಕ ೊೋ! ನಿೋನು
ಪ್ರಸನುನಾಗಿ ಅವರ ೊಡನ ಮಿತರನಾದರ ನಿಶ್ಚಯವಾಗಿಯೊ
ನಿೋನು ರ್ಗತ್ರಾಗ ೋ ಅನುಪ್ಮ
ಹತವನುುಂಟುಮಾಡಿದಂತಾಗುತಾದ !”
529
ದುಮಣತ್ರ ವೃಕ ೊೋದರನು ದುಃಶಾಸನನನುು ಹುಲ್ಲಯಂತ
ಎಳ ದುತಂದು ಸಂಹರಿಸಿ ಜ ೊೋರಾಗಿ ನಗುತಾಾ ಹ ೋಳಿದುದು
ನನು ಹೃದಯದಲ್ಲಿ ನ ಲ ಸಿಬಿಟ್ಟಿದ ! ನಿನು ಪ್ರ ೊೋಕ್ಷದಲ್ಲಿ
ಅದನ ುೋನೊ ಹ ೋಳಲ್ಲಲಿವಲಿ! ಅದನುು ಹ ೋಗ ನಾನು
ಶಾಂತಗ ೊಳಿಸಬಲ ಿ? ಗುರುಪ್ುತರ! ಈ ಸಮಯದಲ್ಲಿ
ಕಣಣನನುು ಯುದಧದಿಂದ ವಿರಮಿಸುವಂತ ಹ ೋಳುವುದೊ
ಉಚಿತವಲಿ. ಇಂದು ಫಲುಗನನು ಶ್ರಮದಿಂದ ಬಹಳವಾಗಿ
ಬಳಲ್ಲದಾದನ . ಕಣಣನು ಬಲಪ್ೊವಣಕವಾಗಿ ಅವನನುು
ಕ ೊಲುಿತಾಾನ !”
ಕಣಾಣರ್ುಣನರ ದ ವೈರಥಯುದಧ
ದುರ್ೋಣಧನನ ದುಮಣಂತರದಿಂದಾಗಿ ಸಮೃದಧವಾದ ಶ್ಂಖ್ಭ ೋರಿ
ನಿನಾದದ ಮಧ ಾ ನರಾಗರರಾದ ಶ ವೋತಹಯರಾದ ವ ೈಕತಣನ ಕಣಣ
ಮತುಾ ಅರ್ುಣನರು ಎದುರಾಗಿ ಯುದಧಮಾಡತ ೊಡಗಿದರು.
530
ಮದ ೊೋದಕವನುು ಸುರಿಸುತ್ರಾರುವ ದಿೋರ್ಣ ದಂತಗಳನುು ಹ ೊಂದಿದದ
ಹಮಾಲಯದ ಎರಡು ಆನ ಗಳು ಹ ಣಾಣನ ಗ ೊೋಸೆರವಾಗಿ ಸ ಣಸಾಡಲು
ಮುನುುಗಿಗಹ ೊೋಗುವಂತ ವಿೋರರಾದ ಧನಂರ್ಯ ಮತುಾ ಆಧಿರಥರು
ಉಗರವ ೋಗದಿಂದ ಅನ ೊಾೋನಾರ ಮೋಲ ಎರಗಿದರು.
ಮಹಾಮೋರ್ದ ೊಡನ ಮಹಾಮೋರ್ವು ಠಕೆರಿಸುವಂತ , ಪ್ವಣತವು
ಪ್ವಣತಕ ೆ ಠಕೆರಿಸುವಂತ ಬಾಣಗಳ ಮಳ ಯನ ುೋ ಸುರಿಸುತ್ರಾದದ
ಕಣಾಣರ್ುಣನರು ಧನುಸಿಿನ ಟ ೋಂಕಾರ ಶ್ಬಧಗಳಿಂದಲೊ, ಚಪ್ಪಳ ಯ
531
ಶ್ಬಧಗಳಿಂದಲೊ, ರಥಚಕರದ ಶ್ಬಧಗಳಿಂದಲೊ ಪ್ರಸಪರರನುು
ಎದುರಿಸಿದರು. ಬ ಳ ದಿರುವ ಶ್ಖ್ರಗಳಿಂದಲೊ, ವೃಕ್ಷಗಳಿಂದಲೊ,
ಲತಾ-ಗುಲಮಗಳಿಂದಲೊ, ಔಷ್ಧಿಮೊಲ್ಲಕ ಗಳಿಂದಲೊ ಕೊಡಿರುವ,
ತುಂಬಿಹರಿಯುತ್ರಾರುವ ನಾನಾ ಝರಿಗಳಿಂದ ಕೊಡಿದ ಎರಡು
ಪ್ವಣತಗಳಂತ ಆ ಮಹಾಬಲಶಾಲ್ಲಗಳಿಬಬರು ಕಂಡರು. ಅವರಿಬಬರ
ಆಕರಮಣವು ಹಂದ ಸುರ ೋಶ್-ವ ೈರ ೊೋಚನರ ನಡುವ ನಡ ದಂತ
ಘೊೋರವಾಗಿದಿದತು. ಬ ೋರ ಯವರಿಗ ದುಃಸಿಹವಾದ ಆ ಯುದಧದಲ್ಲಿ
ಶ್ರಗಳಿಂದ ಗಾಯಗ ೊಂಡ ಅವರ ದ ೋಹಗಳಿಂದ, ಸಾರಥಿಗಳಿಂದ
ಮತುಾ ಕುದುರ ಗಳಿಂದ ರಕಾವ ೋ ನಿೋರಾದ ಕ ೊೋಡಿಯು
ಹರಿಯತ ೊಡಗಿತು. ಬ ಳಿದಿದದ ಪ್ದಮಗಳಿಂದಲೊ, ಮಿೋನು
ಆಮಗಳಿಂದಲೊ ಕೊಡಿದದ, ಪ್ಕ್ಷ್ಗಣಗಳ ಇಂಚರಗಳಿಂದಲೊ ಕೊಡಿದದ
ಮಹಾ ಸರ ೊೋವರಗಳ ರಡು ಭಿರುಗಾಳಿಯಿಂದ ಮೋಲ ದದ ಅಲ ಗಳ
ಮೊಲಕವಾಗಿ ಪ್ರಸಪರ ಸಮಿಮಲ್ಲತವಾಗುವಂತ ಧವರ್ವುಳು ಅವರಿಬಬರ
ರಥಗಳು ಪ್ರಸಪರರ ೊಡನ ಸಂರ್ಷ್ಠಣಸಿದವು. ಇಬಬರೊ
ಮಹ ೋಂದರಸಮಾನ ವಿಕರಮಿಗಳಾಗಿದದರು. ಇಬಬರೊ ಮಹ ೋಂದರನಂತ
ಮಹಾರಥರಾಗಿದದರು. ಇಬಬರ ಸಾಯಕಗಳ ಮಹ ೋಂದರನ
ವರ್ರಗಳಿಂತ್ರದದವು. ಇಬಬರೊ ಮಹ ೋಂದರ-ವೃತರರಂತ
ಸ ಣಸಾಡುತ್ರಾದದರು. ಕಣಾಣರ್ುಣನರ ಆ ದವಂದವಯುದಧದಲ್ಲಿ ವಿಚಿತರ
532
ಕವಚ-ಆಭರಣ-ವಸರಗಳನುು ಧರಿಸಿದದ ಎರಡೊ ಸ ೋನ ಗಳ , ಗರ್-
ಪ್ದಾತ್ರ-ಅಶ್ವ-ರಥಗಳ ಡನ ವಿಸಮಯ-ಭಯಗಳಿಂದ ನಡುಗಿದವು.
ಮದಿಸಿದ ಆನ ಯು ಇನ ೊುಂದು ಮದಿಸಿದ ಆನ ಯನುು
ಆಕರಮಣಿಸುವಂತ ಅರ್ುಣನನು ಆಧಿರಥಿಯನುು ಸಂಹರಿಸಲು
ಮುನುುಗಗಲು ಹೃಷ್ಿರಾದ ಪ ರೋಕ್ಷಕರು ಬ ರಳುಗಳಲ್ಲಿ ಅಂಗವಸರಗಳನುು
ಹಡಿದು ಭುರ್ಗಳನ ುತ್ರಾ ಸಿಂಹನಾದಗಳ ಂದಿಗ
ಹಾರಾಡಿಸತ ೊಡಗಿದರು. ಆಗ ಸ ೊೋಮಕರು ಪಾಥಣನಿಗ ಕೊಗಿ
ಹ ೋಳಿದರು:
ಎಂದು ಕೊಗುತ್ರಾದದರು.
533
ಆಗ ಕಣಣನು ಮದಲು ಪಾಥಣನನುು ಹತುಾ ಮಹಾಶ್ರಗಳಿಂದ
ಹ ೊಡ ದನು. ಅದಕ ೆ ಪ್ರತ್ರಯಾಗಿ ಅರ್ುಣನನು ಅತ್ರೋವ ಕುರದಧನಾಗಿ
ಹತುಾ ನಿಶ್ತ ಬಾಣಗಳಿಂದ ಅವನ ಭುರ್ಗಳಿಗ ಹ ೊಡ ದನು.
ಸೊತಪ್ುತರ-ಅರ್ುಣನರು ಪ್ರಸಪರರನುು ಸುತ್ರೋಕ್ಷ್ಣ ವಿಶ್ಖ್ಗಳಿಂದ
ಗಾಯಗ ೊಳಿಸಿದರು. ಪ್ರಹೃಷ್ಿರಾಗಿದದ ಅವರಿಬಬರೊ ಪ್ರಸಪರರನುು
ಮಿೋರಿಸಲು ಪ್ರಯತ್ರುಸಿ ಭಯಂಕರವಾಗಿ ಯುದಧಮಾಡುತ್ರಾದದರು. ಆ
ಮಹಾಯುದಧದಲ್ಲಿ ಸಹನ ಯನುು ಕಳ ದುಕ ೊಂಡ ಭಿೋಮಸ ೋನನು
ಕುರದಧನಾಗಿ, ಕ ೈಯಲ್ಲಿ ಕ ೈಯನುು ಮಸ ಯುತಾಾ, ತುಟ್ಟಗಳು
ನೃತಾವಾಡುತ್ರಾವ ರ್ೋ ಎಂಬಂತ ಅಲುಗಾಡುತ್ರಾರಲು ಕೊಗಿ
ಹ ೋಳಿದನು:
534
ನ ೊೋಡಿ ವಾಸುದ ೋವನೊ ಕೊಡ ಪಾಥಣನಿಗ ಹ ೋಳಿದನು:
536
ವ ೈಕತಣನನನೊ ಕೊಡ ಸಹಸಾರರು ಬಾಣಗಳನುು ಸೃಷ್ಠಿಸಿದನು.
ಗುಡುಗುತ್ರಾದದ ಅವು ಮೋರ್ವು ಮಳ ಯ ಧಾರ ಗಳನುು ಸುರಿಸುವಂತ
ಪಾಂಡವನ ಮೋಲ ಸುರಿದವು. ಆ ಭಿೋಮಬಲ ಅಮಾನುಷ್ಕಮಿಣ
ಕಣಣನು ಭಿೋಮಸ ೋನನನುು, ರ್ನಾದಣನನನುು ಮತುಾ ಕ್ತರಿೋಟ್ಟಯನುು
ಮೊರು ಮೊರು ಬಾಣಗಳಿಂದ ಹ ೊಡ ದು ಘೊೋರ ಮಹಾಸವರದಿಂದ
ನಿನಾದಿಸಿದನು. ಕಣಣನ ಬಾಣಗಳಿಂದ ಹಾಗ ಭಿೋಮ ಮತುಾ
ರ್ನಾದಣನರು ಹ ೊಡ ಯಲಪಟುಿದುದನುು ನ ೊೋಡಿ ಪಾಥಣ ಕ್ತರಿೋಟ್ಟಯು
ಸಹಸಿಕ ೊಳುಲಾಗದ ೋ ಪ್ುನಃ ಹದಿನ ಂಟು ಬಾಣಗಳನುು ಭತಾಳಿಕ ಯಿಂದ
ತ ಗ ದು ಪ್ರರ್ೋಗಿಸಿದನು. ಒಂದು ಶ್ರದಿಂದ ಸುಷ ೋಣನನುು ಹ ೊಡ ದು,
ನಾಲೆರಿಂದ ಶ್ಲಾನನೊು, ಮೊರರಿಂದ ಕಣಣನನೊು, ಮತುಾ ಹತುಾ
ಬಾಣಗಳಿಂದ ಕಾಂಚನಕವಚವನುು ಧರಿಸಿದದ ಸಭಾಪ್ತ್ರಯನುು
ಹ ೊಡ ದನು. ಆ ರಾರ್ಪ್ುತರನು ಶ್ರಸುಿ, ಬಾಹುಗಳು, ಕುದುರ , ಸಾರಥಿ,
ಧನುಸುಿ ಮತುಾ ಧವರ್ಗಳನುು ಕಳ ದುಕ ೊಂಡು ಕ ೊಡಲ್ಲಯಿಂದ
ಕಡಿಯಲಪಟಿ ಶಾಲವೃಕ್ಷದಂತ ಭಗುನಾಗಿ ರಥದಿಂದ ಕ ಳಕ ೆ ಬಿದದನು.
ಪ್ುನಃ ಕಣಣನನುು ಮೊರು, ಎಂಟು, ಎರಡು, ನಾಲುೆ ಮತುಾ ಹತುಾ
ಬಾಣಗಳಿಂದ ಹ ೊಡ ದು, ಆಯುಧಪಾಣಿಗಳಾದ ಸವಾರರನುುಳು
ನಾಲುೆನೊರು ಆನ ಗಳನೊು, ಎಂಟುನೊರು ರಥಗಳನೊು, ಇನ ೊುಂದು
ಸಾವಿರ ಸವಾರರ ೊಡನಿದದ ಕುದುರ ಗಳನೊು ಮತುಾ ಎಂಟು ಸಾವಿರ
537
ಪ್ದಾತ್ರ ವಿೋರರನುು ಹ ೊಡ ದು ನಾಶ್ಪ್ಡಿಸಿದನು.
538
ಪ್ರಹರಿಸಿ ಅವನ ಕವಚವನುು ಒಡ ದನು. ಅನಂತರ ಉತಾಮವಾಗಿ
ಪ್ರರ್ೋಗಿಸಿದ ಹನ ುರಡು ಬಾಣಗಳಿಂದ ಕಣಣನನುು ಹ ೊಡ ದು ಪ್ುನಃ
ಏಳರಿಂದ ಹ ೊಡ ದನು. ಪಾಥಣನ ಬತಾಳಿಕ ಯಿಂದ ವ ೋಗವಾಗಿ
ಹ ೊರಟು ಉಗರವ ೋಗದಿಂದ ಬರುತ್ರಾದದ ಪ್ತ್ರರಗಳಿಂದ ಗಾಢವಾಗಿ
ಹ ೊಡ ಯಲಪಟಿ ಕಣಣನು ಶ್ರಿೋರವು ಭಗುವಾಗಿ ಅಂಗಾಂಗಗಳು
ಗಾಯಗ ೊಂಡಿರಲು ಶ್ಮಶಾನದ ಮಧಾದಲ್ಲಿರುವ ರುದರನಂತ ಕಂಡನು.
ಆಗ ಆಧಿರಥನು ಧನಂರ್ಯನನುು ಮೊರು ಶ್ರಗಳಿಂದ ಹ ೊಡ ದನು.
ಮತುಾ ಅಚುಾತನನುು ಸಂಹರಿಸಲು ಬಯಸಿ ಉರಗಗಳಂತ
ಪ್ರರ್ವಲ್ಲಸುತ್ರಾದದ ಐದು ಬಾಣಗಳನುು ಅವನ ಶ್ರಿೋರದಲ್ಲಿ ನ ಟಿನು.
ಉತಾಮವಾಗಿ ಪ್ರರ್ೋಗಿಸಲಪಟಿ ಆ ಬಾಣಗಳು ಪ್ುರುಷ ೊೋತಾಮನ
ಸುವಣಣಚಿತ್ರರತವಾದ ಕವಚವನುು ಸಿೋಳಿ ಭೊಮಿಯ ಮೋಲ ಬಿದದವು.
ವ ೋಗಯುಕಾವಾಗಿದದ ಆ ಬಾಣಗಳು ಭೊಮಿಯನುು ಬಹಳ
ಆಳದವರ ಗೊ ಕ ೊರ ದು ಪಾತಾಳಗಂಗ ಯಲ್ಲಿ ಸಾುನಮಾಡಿ ಪ್ುನಃ
ಕಣಣನ ಅಭಿಮುಖ್ವಾಗಿ ತ ರಳಿದವು. ಧನಂರ್ಯನು ತವರ ಮಾಡಿ
ಐದು ಸುಮುಕಾ ಭಲಿಗಳಿಂದ ಆ ಐದು ಬಾಣಗಳಲ್ಲಿ ಒಂದ ೊಂದನೊು
ಮೊರು ಮೊರು ಭಾಗಗಳನಾುಗಿ ಕತಾರಿಸಿ, ಭೊಮಿಯಮೋಲ
ಬಿೋಳಿಸಿದನು. ಅವುಗಳು ತಕ್ಷಕಪ್ುತರನ ಪ್ಕ್ಷದಲ್ಲಿಯ
ಮಹಾಸಪ್ಣಗಳಾಗಿದದವು. ಆಗ ಕ್ತರಿೋಟಮಾಲ್ಲಯು ಕ ೊರೋಧದಿಂದ
539
ಹುಲುಿಮದ ಯನುು ಸುಡುವ ಅಗಿುಯಂತ ಉರಿಯುತಾಾ
ಆಕಣಾಣಂತವಾಗಿ ಸ ಳ ದುಬಿಟಿ ಶ್ರಿೋರಾಂತಕವಾದ ಪ್ರರ್ವಲ್ಲಸುತ್ರಾರುವ
ಬಾಣಗಳಿಂದ ಕಣಣನ ಮಮಣಸಾಾನಗಳನುು ಹ ೊಡ ದನು. ಆಗ
ಕಣಣನು ವ ೋದನ ಯಿಂದ ತತಾರಿಸಿದನು. ಆದರ ಅತ್ರಧ ೈಯಣವುಳು
ಅವನು ರಥದಲ್ಲಿಯೋ ಕುಳಿತುಕ ೊಂಡನು. ಧನಂರ್ಯನು
ಕುಪ್ತತನಾಗಲು ಹಮಕಣಗಳಿಂದಲೊ ಮಂಜಿನಿಂದಲೊ
ಆಚಾೆದಿತವಾದ ಆಕಾಶ್ದಂತ ಅರ್ುಣನನು ಬಿಟಿ ಬಾಣಗಳ
ಸಮೊಹದಿಂದ ದಿಕುೆಗಳ , ಉಪ್ದಿಕುೆಗಳ , ಸೊಯಣನ ಪ್ರಭ ಯೊ,
ಕಣಣನ ರಥವೂ ಅದೃಶ್ಾವಾದವು. ಅವನು ಆಗ ಚಕರರಕ್ಷಕರನೊು,
ಪಾದರಕ್ಷಕರನೊು, ಮುಂದಿದದ ಮತುಾ ಹಂದಿದದ ರಕ್ಷಕರ ಲಿರನೊು,
ದುರ್ೋಣಧನನ ಅನುಯಾಯಿಗಳನೊು ಸಂಹರಿಸಿದನು. ವಿೋರ
ಸವಾಸಾಚಿರ್ಬಬನ ೋ ಕ್ಷಣದಲ್ಲಿ ರಥ-ಅಶ್ವ-ಸಾರಥಿಗಳ ಂದಿಗ ಎರಡು
ಸಾವಿರ ಕುರುಪ್ರವಿೋರ ಕುರುಗಳ ಋಷ್ಭರ ಲಿರನೊು ಕ್ಷಯಗ ೊಳಿಸಿದನು.
ಅಳಿದುಳಿದ ಕುರುಗಳು ಹತರಾದವರನೊು, ಬಾಣಗಳಿಂದ
ಗಾಯಗ ೊಂಡವರನೊು, ಕೊಗಿಕ ೊಳುುತ್ರಾದದವರನೊು, ಪ್ತತೃಗಳನೊು
ಕಣಣನನೊು ಉಪ ೋಕ್ಷ್ಸಿ ಪ್ಲಾಯನಮಾಡಿದರು. ಭಯದಿಂದ
ಭಗುರಾದ ಕುರುಸ ೋನ ಯಿಂದ ವಿಹೋನವಾಗಿದದ ರಣಭೊಮಿಯನುು
ಮತುಾ ಶ್ ನಾವಾಗಿದದ ದಿಕುೆಗಳನುು ನ ೊೋಡಿಯೊ ಕಣಣನು ಅಲ್ಲಿ
540
ವಾಥಿತನಾಗಲ್ಲಲಿ. ಸಂತುಷ್ಿನಾಗಿಯೋ ಅರ್ುಣನನನುು ಪ್ುನಃ
ಆಕರಮಿಸಿದನು.
541
ಭಯಂಕರ ಯುದಧವು ಪಾರರಂಭಿಸಿತು. ಆಗ ರಿಪ್ುವನುು ಸಂಹರಿಸುವ,
ಬಹಳ ಹಂದ ಯೋ ಸಂಚಯಿಸಿ ಇಟುಿಕ ೊಂಡಿದದ, ಪಾಥಣನ
ಸಲುವಾಗಿಯೋ ಬಹಳಕಾಲದಿಂದ ಸಂರಕ್ಷ್ಸಿ ಇಟುಿಕ ೊಂಡಿದದ,
ಪ್ರರ್ವಲ್ಲಸುತ್ರಾರುವ ಸಪ್ಣದ ಮುಖ್ವುಳು, ಎಣ ಣಯಿಂದ
ಹದಮಾಡಲಪಟ್ಟಿದದ ರೌದರವಾದ, ಸದಾ ಪ್ೊಜಿಸಲಪಡುತ್ರಾದದ,
ಸುವಣಣಮಯವಾದ ಕ ೊಳವ ಯಲ್ಲಿ ಚಂದನಚೊಣಣದಲ್ಲಿ ಇರಿಸಿದದ,
ಮಹಾಜಾವಲ ಯುಳು, ಐರಾವತವಂಶ್ಸಂಭವ ಮಹಾವಿಷ್ಭರಿತವಾದ
ಅಶ್ವಸ ೋನನ ಶ್ರವನುು ಯುದಧದಲ್ಲಿ ಫಲುಗನನ ಶ್ರವನುು ಕತಾರಿಸಲು
ಎತ್ರಾಕ ೊಂಡನು. ವ ೈಕತಣನನು ಧನುಸಿಿಗ ಆ ಬಾಣವನುು
ಹೊಡಿದುದನುು ನ ೊೋಡಿ ಮಹಾತಮ ಮದರರಾರ್ನು
542
ಹೋಗ ಹ ೋಳಿ ಹಲವು ವಷ್ಣಗಳಿಂದ ಪ್ೊಜಿಸಿಕ ೊಂಡು ಬಂದಿದದ
ಬಲಶಾಲ್ಲಯಾಗಿದದ ಆ ಶ್ರವನುು “ಫಲುಗನ! ನಿೋನು ಹತನಾದ !”
ಎಂದು ಜ ೊೋರಾಗಿ ಕೊಗಿ ತವರ ಮಾಡಿ ವಿಸಜಿಣಸಿದನು. ಕಣಣನು
ಸಂಧಾನಮಾಡಿದ ಆ ಸಪಾಣಸರವನುು ನ ೊೋಡಿ ಮಾಧವನು ತನು
ಪಾದಗಳಿಂದ ರಥವನುು ಒತ್ರಾದನು. ರಥವು ಭೊಮಿಯಲ್ಲಿ
ಹುಗಿದುಹ ೊೋಗಲು ಕುದುರ ಗಳು ತಮಮ ಮಣಕಾಲುಗಳನುು
ಬಗಿಗಸಿದವು. ಆಗ ಶ್ರವು ಧಿೋಮತ ಅರ್ುಣನನ ಕ್ತರಿೋಟವನುು
ಹಾರಿಸಿತು.
545
ಆಗ ಜಿಷ್ುಣವಾದರ ೊೋ ಆಕಾಶ್ದಲ್ಲಿ ವಕರಗತ್ರಯಲ್ಲಿ ಹಾರಿಕ ೊಂಡು
ಬರುತ್ರಾದದ ಆ ನಾಗವನುು ತ್ರರುಗಿ ನ ೊೋಡಿ ಅದನುು ನಿಶ್ತ ಅಲಗುಗಳುಳು
ಆರು ಬಾಣಗಳಿಂದ ತುಂಡು ತುಂಡು ಮಾಡಿದನು. ಕತಾರಿಸಲಪಟಿ ಆ
ಸಪ್ಣವು ನ ಲದ ಮೋಲ ಬಿದಿದತು.
546
ಪ್ರಹರಿಸಿ ಪ್ುನಃ ಪಾಂಡವನನುು ಘೊೋರ ಶ್ರದಿಂದ ಗಾಯಗ ೊಳಿಸಿ
ಕಣಣನು ಅಟಿಹಾಸಗ ೈದನು. ಅವನ ಆ ಹಷ್ಣವನುು
ಸಹಸಿಕ ೊಳುಲಾಗದ ೋ ಮಮಣಗಳನುು ತ್ರಳಿದಿದದ ಪಾಂಡವನು ಹ ೋಗ
ಇಂದರನು ಬಲನನುು ವರ್ರದಿಂದ ಹ ೊಡ ಯುವಂತ ವಿಕರಮದಿಂದ
ಪ್ರಮ ಬಾಣಗಳಿಂದ ಹ ೊಡ ದನು.
549
ಮಮಣಸಾಾನಗಳಲ್ಲಿ ಚುಚಚಲಪಟ್ಟಿದದ ಅವನು ಏನನುು ಮಾಡಲೊ
ವಿಚಲ್ಲತನಾಗಿದದನು. ತನಗಾದ ಅವಸ ಾಗ ಧಮಣವನ ುೋ ಪ್ುನಃ ಪ್ುನಃ
ನಿಂದಿಸುತ್ರಾದದನು. ಆಗ ಕಣಣನು ಆಹವದಲ್ಲಿ ಮೊರು ಭಯಂಕರ
ಶ್ರಗಳಿಂದ ಕೃಷ್ಣನ ಕ ೈಗ ಹ ೊಡ ದು, ಏಳರಿಂದ ಪಾಥಣನನುು
ಮುಸುಕ್ತದನು. ಆಗ ಅರ್ುಣನನು ಹದಿನ ೋಳು ಉಗರತ ೋರ್ಸುಿಳು,
ಇಂದರನ ವರ್ರಕ ೆ ಸಮಾನವಾದ, ಅಗಿುಯಂತ್ರದದ ಘೊೋರ
550
ಜಿಹಮಗಗಳನುು ಪ್ರರ್ೋಗಿಸಿದನು. ಭಿೋಮವ ೋಗದ ಅವು ಅವನನುು
ಭ ೋದಿಸಿ ನ ಲದಮೋಲ ಬಿದದವು. ಆಗ ನಡುಗಿದ ಕಣಣನು ತನು
ಶ್ಕ್ತಾರ್ಡನ ಒಟುಿಗೊಡಿಸಿ ಪ್ರಯತ್ರುಸಿರುವಂತ ಕಂಡುಬಂದನು.
ಕೊಡಲ ೋ ಅವನು ಧ ೈಯಣವನುು ತಾಳಿ ಬಲವನುುಪ್ರ್ೋಗಿಸಿ
ಬರಹಾಮಸರವನುು ಬಳಸಿದನು. ಅದನುು ನ ೊೋಡಿ ಅರ್ುಣನನು
ಐಂದಾರಸರವನುು ಅಭಿಮಂತ್ರರಸಿದನು. ಗಾಂಡಿೋವ, ಮೌವಿಣ ಮತುಾ
ಬಾಣಗಳನುು ಅನುಮಂತ್ರರಸಿ ಧನಂರ್ಯನು ಪ್ುರಂದರನು
ಮಳ ಸುರಿಸುವಂತ ಶ್ರವಷ್ಣಗಳನುು ಸೃಷ್ಠಿಸಿದನು. ಪಾಥಣನ
ರಥದಿಂದ ಹ ೊರಟ ಆ ತ ೋಜ ೊೋಮಯ ಮಹಾವಿೋಯಣ ಬಾಣಗಳು
ಕಣಣನ ರಥದ ಬಳಿ ಪ್ರಕಟವಾದವು. ಮಹಾರಥ ಕಣಣನು
ವ ೋಗದಿಂದ ಬರುತ್ರಾದದ ಆ ಅಸರಗಳನುು ವಾಥಣಗ ೊಳಿಸಿದನು. ಆ
ಅಸರವೂ ನಾಶ್ವಾಗಲು ವೃಷ್ಠಣವಿೋರನು ಹ ೋಳಿದನು:
551
ಹ ೊರಟ ಶ್ರಗಳಿಂದ ಕತಾರಿಸಿದನು. ಆಗ ಮೌವಿಣಯನುು ಕತಾರಿಸಲು
ಪಾಂಡವನು ಪ್ುನಃ ಮೌವಿಣಯನುು ಕಟ್ಟಿ ಸಹಸಾರರು ಉರಿಯುತ್ರಾರುವ
ಶ್ರಗಳಿಂದ ಕಣಣನನುು ಮುಚಿಚಬಿಟಿನು. ಸಂಯುಗದಲ್ಲಿ ಅವನ
ಮೌವಿಣಯನುು ಕತಾರಿಸುತ್ರಾದ ದಂತ ಲಿ ಅರ್ುಣನನು ಬಾಣಗಳನುು
ಹೊಡುತ್ರಾದದನು. ಅವನ ಶ್ೋರ್ರತವವು ತ್ರಳಿಯುತಾಲ ೋ ಇರಲ್ಲಲಿ.
ಅದ ೊಂದು ಅದುಭತವಾಗಿತುಾ. ಸವಾಸಾಚಿಯ ಅಸರಗಳನುು ಅಸರಗಳಿಂದ
ರಾಧ ೋಯನು ನಾಶ್ಗ ೊಳಿಸಿ, ಪಾಥಣನಿಗಿಂತಲೊ ಅಧಿಕವಾದ
ವಿೋಯಣವನುು ಪ್ರದಶ್ಣಸಿದನು. ಆಗ ಕೃಷ್ಣನು ಕಣಣನ ಅಸರಗಳಿಂದ
ಪ್ತೋಡಿತನಾದ ಅರ್ುಣನನನುು ನ ೊೋಡಿ
554
555
ಧಮೋಣಪ್ದ ೋಶ್ವನುು ಸಮರಿಸಿಕ ೊಂಡು ನಿೋನು
ಮುಹೊಣತಣಕಾಲ ಸ ೈರಿಸಿಕ ೊೋ!”
ಕಣಣವಧ
ಆಗ ರಥಸಾನಾದ ವಾಸುದ ೋವನು ಹ ೋಳಿದನು:
556
ಕಸಿದುಕ ೊಳುುವಾಗ ನಿನು ಧಮಣವು ಎಲ್ಲಿ ಹ ೊೋಗಿತುಾ?”
558
ಕಣಣನ ವಧ ಯನುು ತವರ ಗ ೊಳಿಸಲು ಕೊಡಲ ೋ ಪಾಂಡವ ಪಾಥಣನು
ಮಹ ೋಂದರನ ವರ್ರ, ಅಗಿುದಂಡ ಮತುಾ ಸೊಯಣನ ಶ ರೋಷ್ಿ ಕ್ತರಣಗಳಿಗ
ಸಮನಾದ ಅಂರ್ಲ್ಲಕವನುು ಕ ೈಗ ತ್ರಾಕ ೊಂಡನು. ಮಮಣಗಳನುು
ಕತಾರಿಸುವ, ರಕಾಮಾಂಸಗಳಿಂದ ಲ ೋಪ್ತತವಾಗಿದದ,
ಸೊಯಾಣಗಿುಸದೃಶ್ವಾಗಿದದ, ಬಹುಮೊಲಾವಾಗಿದದ, ನರ-ಅಶ್ವ-
ಗರ್ಗಳನುು ಸಂಹರಿಸಬಲಿ, ಮೊರುಮಳ ಉದದದ, ಆರು ರ ಕ ೆಗಳುಳು,
ಉಗರವ ೋಗದ, ಸಹಸರನ ೋತರನ ವಜಾರಯುದಧದ ಸಮಾನ ತ ೋರ್ಸುಿಳು,
ಬಾಯಿತ ರ ದ ಅಂತಕನಂತ ಸಹಸಲಸಾಧಾವಾದ, ಶ್ವನ ಪ್ತನಾಕಕೊೆ,
ನಾರಾಯಣನ ಚಕರಕೊೆ ಸಮನಾಗಿದದ, ಭಯಂಕರವಾಗಿದದ,
ಪಾರಣಭೃತರ ವಿನಾಶ್ಕಾರಿಯಾಗಿದದ, ಆ ಬಾಣವನುು ಮಹಾಸರದಿಂದ
ಅಭಿಮಂತ್ರರಸಿ ಗಾಂಡಿೋವಕ ೆ ಹೊಡಿ ಟ ೋಂಕಾರದ ೊಂದಿಗ ಕೊಗಿ
ಹ ೋಳಿದನು:
563
ಬಾಣಗಳಿಂದ ಚುಚಚಲಪಟುಿ ರಕಾದಿಂದ ತ ೊೋಯುದಹ ೊೋಗಿ ಭೊಮಿಯ
ಮೋಲ ಬಿದಿದದದ ಶ್ ರನಾದ ಕಣಣನನುು ನ ೊೋಡಿ ಮದರರಾರ್ನು
ಧವರ್ದಿಂದ ವಿಹೋನವಾಗಿದದ ರಥದಿಂದ ಹ ೊರಬಂದು ಹ ೊರಟು
ಹ ೊೋದನು. ಕಣಣನು ಹತನಾಗಲು ಬಾಣಗಳಿಂದ ಗಾಢವಾಗಿ
ಗಾಯಗ ೊಂಡಿದದ ಕೌರವ ಸ ೋನ ಯು ರಣದಲ್ಲಿ ತ ೋರ್ಸಿಿನಿಂದ
ಬ ಳಗುತ್ರಾದದ ಅರ್ುಣನನ ಮಹಾಧವರ್ವನುು ತ್ರರುಗಿ ತ್ರರುಗಿ ನ ೊೋಡುತಾಾ
ಪ್ಲಾಯನಮಾಡಿತು. ಸಹಸರನ ೋತರನ ಕಮಣಗಳಿಗ ಸಮಾನ
ಕಮಣಗಳನುು ಮಾಡಿದದ ಕಣಣನ ಸಹಸರದಳ ಕಮಲಕ ೆ ಸಮಾನ ಶ್ುಭ
ಮುಖ್ವು ದಿನವು ಕಳ ದಾಗ ಮುಳುಗುವ ಸಹಸರರಶ್ಮ ಸೊಯಣನು
ಪ್ಶ್ಚಮ ಪ್ವಣತದಲ್ಲಿ ಬಿೋಳುವಂತ ಭೊಮಿಯ ಮೋಲ ಬಿದಿದತು.
564
ಆತಣರೊಪ್ವನುು ತಾಳಿ ಬಾರಿಬಾರಿಗೊ ನಿಟುಿಸಿರುಬಿಡುತ್ರಾದದನು.
ಸ ವೋಚ ೆಯಿಂದ ಭೊಮಿಗ ಬಂದಿಳಿದಿರುವ ಸೊಯಣನಂತ ಕಾಣುತ್ರಾದದ
ಬಾಣಗಳಿಂದ ಚುಚಚಲಪಟುಿ ರಕಾದಿಂದ ತ ೊೋಯುದಹ ೊೋಗಿ
ರಣಭೊಮಿಯಲ್ಲಿ ಬಿದಿದದದ ಶ್ ರ ಕಣಣನನುು ನ ೊೋಡಲು ಎಲಿ
ರ್ೋಧರೊ ಅವನನುು ಸುತುಾವರ ದು ನಿಂತರು. ಕ ಲವರು
ಪ್ರಹೃಷ್ಿರಾಗಿದದರು, ಕ ಲವರು ಭಯಕರಸಾರಾಗಿದದರು, ಕ ಲವರು
ವಿಷ್ಣಣರಾಗಿದದರು, ಕ ಲವರು ವಿಸಿಮತರಾಗಿದದರು ಮತುಾ ಇತರರು
ಶ ೋಕಗತರಾಗಿದದರು. ಹೋಗ ಕೌರವರು ಮತುಾ ಪಾಂಡವರು ತಮಮ
ತಮಮ ಸವಭಾವಗಳಿಗನುಗುಣವಾಗಿ ಪ್ರತ್ರಕ್ತರಯಗಳನುು
ವಾಕಾಪ್ಡಿಸುತ್ರಾದದರು. ಚದುರಿಹ ೊೋಗಿದದ ಕವಚ-ವಸರ-ಆಭರಣ-
ಆಯುಧಗಳಿಂದ ಯುಕಾನಾಗಿದದ ಧನಂರ್ಯನಿಂದ ಹತನಾಗಿ
ವಿೋಯಣವನುು ಕಳ ದುಕ ೊಂಡಿದದ ಕಣಣನನುು ನ ೊೋಡಿ ವಿರ್ನ
ಅರಣಾದಲ್ಲಿ ಗೊಳಿಯು ಸತುಾಹ ೊೋದನಂತರ ಹಸುಗಳು ಹ ೋಗ ೊೋ ಹಾಗ
ದಿಕಾೆಪಾಲಾಗಿ ಓಡಿ ಹ ೊೋದರು. ಸಿಂಹದಿಂದ ಆನ ಯು
ಹತಗ ೊಂಡಂತ ಅರ್ುಣನನ ೊಡನ ಭಿೋಕರ ಯುದಧವನುು ಮಾಡಿ
ರಣಭೊಮಿಯಲ್ಲಿ ಮಲಗಿದದ ಕಣಣನನುು ನ ೊೋಡಿ ಭಿೋತನಾದ
ಮದರರಾರ್ನು ಶ್ೋರ್ರವಾಗಿ ತನು ರಥವನುು ಓಡಿಸಿದನು.
ವಿಮೊಢಚ ೋತನನಾಗಿದದ ಮದಾರಧಿಪ್ತ್ರಯು ಬ ೋಗನ ಧವರ್ವಿಲಿದ ತನು
565
ರಥದಲ್ಲಿ ಕುಳಿತು ಶ್ೋರ್ರವಾಗಿ ದುರ್ೋಣಧನನ ಬಳಿ ಹ ೊೋಗಿ
ದುಃಖಾತಣನಾಗಿ ಈ ಮಾತುಗಳನಾುಡಿದನು:
567
ಪ್ವಣತಗಳಂತ ತ ೊೋರುತ್ರಾವ ! ಆ ಆನ ಗಳ ಮೋಲ್ಲದದ ಚಿಕೆ
ಚಿಕೆ ಗಂಟ ಗಳ , ಅಂಕುಶ್ಗಳ , ತ ೊೋಮರಗಳ ,
ಧವರ್ಗಳ ರ್ಛದರ ರ್ಛದರವಾಗಿ ಹ ೊೋಗಿವ ! ಮೋಲ ಹ ೊದಿಸಿದದ
ಸುವಣಣಮಯ ಜಾಲಗಳ ಸಹತವಾಗಿ ರಕಾದಿಂದ ತ ೊೋಯುದ
ಹ ೊೋಗಿವ ! ಶ್ರಗಳಿಂದ ಗಾಯಗ ೊಂಡು ಬಿದಿದರುವ
ಕುದುರ ಗಳು ವಿಲ್ಲವಿಲ್ಲಗುಟುಿತ್ರಾವ . ಅನಾ ಕುದುರ ಗಳು
ರಕಾವನ ುೋ ಕಾರುತ್ರಾವ . ಎಲಿವೂ ದಿೋನವಾಗಿ ಧವನಿಮಾಡುತಾಾ
ಕಣುಣಗಳನುು ತ್ರರುಗಿಸುತಾಾ ನ ಲವನುು ಕಚಿಚ ಆತಣನಾದ
ಮಾಡುತ್ರಾವ ! ಬಾಣಗಳ ಆಘ್ರತಕ ೆ ಸಿಕ್ತೆ ಪಾರಣಗಳನುು
ಬಿಟ್ಟಿರುವ ಮತುಾ ಬಿಡುತ್ರಾರುವ ಗಜಾಶ್ವ-ಪ್ದಾತ್ರ
ರ್ೋಧರಿಂದ ನಿಬಿಡವಾಗಿರುವ, ನಾಶ್ಗ ೊಂಡಿರುವ ನರಾಶ್ವ-
ಆನ -ರಥಗಳಿಂದ ಈ ರಣಭೊಮಿಯು ಮಹಾ ವ ೈತರಣಿ
ನದಿಯಂತ ಯೋ ತ ೊೋರುತ್ರಾದ . ತುಂಡಾಗಿರುವ ಸ ೊಂಡಿಲು
ಶ್ರಿೋರಗಳಿರುವ ಆನ ಗಳಿಂದಲೊ, ಚಡಪ್ಡಿಸುತಾ ಬಿದಿದರುವ
ಯಶ್ಸಿವ ಆನ -ರಥ-ಅಶ್ವ-ರ್ೋಧರಿಂದ, ಯುದಾಧಭಿಮುಖ್
ಶ್ತುರಗಳಿಂದ ಹತರಾದ ಪ್ದಾತ್ರಗಳಿಂದ, ಚೊರು ಚೊರಾಗಿ
ಬಿದಿದರುವ ಕವಚ-ಆಭರಣ-ವಸರ-ಆಯುಧಗಳಿಂದ
ತುಂಬಿರುವ ಈ ರಣಭೊಮಿಯು ಆರಿಹ ೊೋದ
568
ಯಜ್ಞಾಗಿುಗಳಿಂದ ತುಂಬಿದ ಯಜ್ಞಭೊಮಿಯಂತ ಯೋ
ತ ೊೋರುತ್ರಾದ ! ಆಕಾಶ್ದಿಂದ ಚುಾತವಾದ ಗರಹಗಳಂತ್ರರುವ -
ಶ್ರಪ್ರಹಾರಗಳಿಂದ ಕಣುಣತ ರ ದು ಸಂಜ್ಞ ಗಳನುು
ಕಳ ದುಕ ೊಂಡು, ಹತರಾಗಿ ಬಿದಿದರುವ ಸಹಸಾರರು
ಮಹಾಬಲರಿಂದ ತುಂಬಿರುವ ರಣಭೊಮಿಯು ನಿಮಣಲ
ಆಕಾಶ್ವು ರಾತ್ರರವ ೋಳ ಗರಹಗಳಿಂದ ತುಂಬಿ
ಶ ೋಭಾಯಮಾನವಾಗಿ ಕಾಣುವಂತ ಕಾಣುತ್ರಾದ .
ಕಣಾಣರ್ುಣನರ ಬಾಹುಗಳಿಂದ ಬಿಡಲಪಟಿ ಶ್ರಗಳು ಆನ -
ಕುದುರ -ಮನುಷ್ಾರ ದ ೋಹಗಳನುು ಸಿೋಳಿಕ ೊಂಡು ಪಾರಣಗಳನುು
ಹೋರಿಕ ೊಂಡು ಮಹಾಸಪ್ಣಗಳು ಬಿಲವನುು ಹ ೊಗುವಂತ
ಭೊಮಿಯಲ್ಲಿ ನಾಟ್ಟಕ ೊಂಡಿವ ! ಧನಂರ್ಯ-ಆಧಿರಥಿಯರ
ರಥಮಾಗಣಗಳಲ್ಲಿ ಶ್ರಗಳಿಂದ ಕತಾರಿಸಲಪಟುಿ ಹತರಾಗಿ
ಬಿದಿದರುವ ಮನುಷ್ಾ-ಕುದುರ -ಆನ ಗಳು ಮತುಾ ರಥಗಳಿಂದ
ರಣಭೊಮಿಯು ಸಂಚಾರಕ ೆ ಅಸಾಧಾವಾಗಿ ತ ೊೋರುತ್ರಾದ .
ಸಾರಥಿಗಳು, ಕುದುರ ಗಳು, ಶ ರೋಷ್ಿ ಆಯುಧಗಳು ಮತುಾ
ಧವರ್ಗಳಿಂದ ಸುಸಜಿಾತವಾಗಿದದ ಶ ರೋಷ್ಿ ರಥಗಳು
ರ್ೋಧರ ೊಂದಿಗ ಮಥಿಸಲಪಟುಿ, ಶ್ಸರಗಳಿಂದ ಚೊರು
ಚೊರಾಗಿ ಶ್ಸಾರಯುಧ-ಧವರ್ಗಳು, ಚಕರಗಳು, ನ ೊಗಗಳು,
569
ಹಗಗಗಳು, ಮರ, ತ್ರರವ ೋಣು, ಮಣಿ-ಚಿನುಗಳಿಂದ ಮಾಡಿದ
ಆಸನಗಳು ಒಡ ದು ಚ ಲ್ಲಿ ರಣಭೊಮಿಯು ಶ್ರತಾೆಲದ
ಮೋರ್ಗಳಿಂದ ಆಚಾೆದಿತ ಆಕಾಶ್ದಂತ ಯೋ ಕಾಣುತ್ರಾದ !
ಒಡ ಯರನುು ಕಳ ದುಕ ೊಂಡ ಕುದುರ ಗಳಿಂದ ವ ೋಗವಾಗಿ
ಎಳ ದುಕ ೊಂಡು ಹ ೊೋಗಲಪಡುತ್ರಾರುವ ಅಲಂಕೃತ ಸುಸಜಿಾತ
ರಥಗಳಿಂದಲೊ ಓಡಿಹ ೊೋಗುತ್ರಾರುವ ಮನುಷ್ಾ-ಮಾತಂಗ-
ರಥ-ಅಶ್ವಗಳಿಂದಲೊ ತುಳಿಯಲಪಟುಿ ಅನ ೋಕ
ಚೊರುಚೊರುಗಳಾಗಿ ಬಿದಿದವ . ಸುವಣಣ ಪ್ಟ್ಟಿಗಳನುು
ಹ ೊಂದಿದದ ಪ್ರಿರ್ಗಳು, ಪ್ರಶ್ುಗಳು, ಗಂಡುಗ ೊಡಲ್ಲಗಳು,
ನಿಶ್ತ ಶ್ ಲಗಳು, ಮುಸಲಗಳು, ಪ್ಟ್ಟಿಶ್ಗಳು, ಒರ ಯಿಂದ
ಹ ೊರತ ಗ ದ ಶ್ುಭರ ಖ್ಡಗಗಳ , ಬಂಗಾರದ ಪ್ಟ್ಟಿಗಳಿಂದ
ಕಟಿಲಪಟಿ ಗದ ಗಳ , ಧನುಸುಿಗಳ , ಬ ಳಿುಯ ಅಂಗದ
ಭೊಷ್ಣಗಳ , ಬಂಗಾರದ ಬಣಣದ ಪ್ುಂಖ್ಗಳುಳು ಶ್ರಗಳು,
ಒರ ಯಿಂದ ತ ಗ ದಿದದ ವಿಮಲ ಹಳದಿೋ ಬಣಣದ ಋಷ್ಠಿಗಳು,
ಪಾರಸಗಳು, ಬಂಗಾರದಂತ ಹ ೊಳ ಯುವ ಖ್ಡಗಗಳು,
ಚತರಗಳು, ವಾಲ-ವಾರ್ನಗಳು, ಶ್ಂಖ್ಗಳು, ಹ ೋಮಚಿತರಗಳುಳು
ತುಂಡಾದ ಹಾರಗಳು, ರತುಗಂಬಳಿಗಳ , ಪ್ತಾಕ-
ವಸಾರಭರಣಗಳು, ಕ್ತರಿೋಟಮಾಲ ಗಳು, ಶ್ುಭರ ಮುಕುಟಗಳು,
570
ಶ ವೋತಚಾಮರಗಳು, ಹವಳ ಮತುಾ ಮುತ್ರಾನ ಹಾರಗಳು,
ಶ್ರಸಾರಣ, ಕ ೋಯೊರ, ಸುಂದರ ಅಂಗದಗಳು, ಕಂಠಹಾರ,
ಪ್ದಕ, ಚಿನುದ ಸರಪ್ಣಿ, ಶ ರೋಷ್ಿ ಮಣಿ-ವರ್ರ-ಸುವಣಣ-
ಮುತುಾ-ರತುಗಳು, ಬಗ ಬಗ ಯ ಮಂಗಲಕಾರಕ ರತುಗಳು,
ಅತಾಂತ ಸುಖ್ಬ ೊೋಗಗಳಿಗ ರ್ೋಗಾ ಶ್ರಿೋರಗಳು,
ಚಂದರಸದೃಶ್ ಮುಖ್ವುಳು ಶ್ರಗಳು – ಇವ ಲಿವೂ
ರಣರಂಗದಲ್ಲಿ ಹರಡಿಹ ೊೋಗಿವ ! ದ ೋಹ-ಭ ೊೋಗ-ವಸರಗಳು
ಮತುಾ ಮನಸಿಿಗ ಬ ೋಕಾದ ಸುಖ್ಗಳನುು ತ ೊರ ದು
ಸವಧಮಣನಿಷ್ಿರಾಗಿದುದಕ ೊಂಡು ಮಹಾ ಲ ೊೋಕಗಳನುು
ಪ್ಡ ದು ಯಶ್ಸಿನುು ಪ್ರಸರಿಸಿ ಅವರು
ಹ ೊರಟುಹ ೊೋಗಿದಾದರ .”
577
ನಿೋನು ಮುಕಾನಾಗುವ .”
579
“ಒಳ ುಯದಾಯಿತು! ಒಳ ುಯದಾಯಿತು!” ಎಂದು ಹ ೋಳುತಾಾ
ಇದನೊು ಹ ೋಳಿದನು: “ದ ೋವಕ್ತೋನಂದನ! ನಿೋನಿರುವಾಗ ಮತುಾ
ನಿೋನು ಸಾರಥಿಯಾಗಿರುವಾಗ ಇಂದು ಪಾಥಣನು ತ ೊೋರಿಸಿದ
ಪೌರುಷ್ವು ನನಗ ಆಶ್ಚಯಣವ ನಿಸುವುದಿಲಿ.”
580
ಹೋಗ ಹ ೋಳಿ ಆ ಮಹಾರಥನು ಶ್ರಿೋರದಲ್ಲಿ ಬಿಳುಪಾಗಿಯೊ ಬಾಲದಲ್ಲಿ
ಕಪಾಪಗಿಯೊ ಇದದ ಕುದುರ ಗಳನುು ಕಟ್ಟಿದದ ಪ್ತರಯ ಹ ೋಮಭೊಷ್ಠತ
ರಥವನ ುೋರಿ ಸವಸ ೋನ ಯಿಂದ ಪ್ರಿವೃತವಾಗಿ,
ಕೃಷಾಣರ್ುಣನರನ ೊುಡಗೊಡಿ ಹ ೊರಟನು. ದಾರಿಯಲ್ಲಿ ವಿೋರರಾದ
ಮಾಧವ-ಫಲುಗನರ ೊಂದಿಗ ಯುದಧದ ವಿಷ್ವಾಗಿ ಬಹಳವಾಗಿ
ಮಾತನಾಡಿಕ ೊಳುುತಾಾ ರಣಭೊಮಿಯನುು ನ ೊೋಡಲು ಹ ೊರಟ ಅವನು
ರಣದಲ್ಲಿ ಗಾಂಡಿೋವದಿಂದ ಹ ೊರಟ ವಿಶ್ಖ್ಗಳಿಂದ ದ ೋಹದಲ ಿಲಾಿ
ಗಾಯಗ ೊಂಡು ಮಲಗಿದದ ಕಣಣನನುು ನ ೊೋಡಿದನು. ಪ್ುತರನ ೊಂದಿಗ
ಹತನಾಗಿದದ ಕಣಣನನುು ನ ೊೋಡಿ ಯುಧಿಷ್ಠಿರನು ಮಾಧವ-
ಪಾಂಡವರಿಬಬರನೊು ಪ್ರಶ್ಂಸಿಸಿದನು.
581
ಅನುಗರಹದಿಂದ ನಾವು ಕೃತಾಥಣರಾಗಿದ ದೋವ . ನಿೋನು ಮತುಾ
ಗಾಂಡಿೋವಧನಿವಯು ವಿರ್ಯಿಯಾಗಿರುವಿರಿ.
ಸೌಭಾಗಾದಿಂದಲ ೋ ನಿೋವು ರ್ಯಿಸಿರುವಿರಿ!
ಸೌಭಾಗಾದಿಂದಲ ೋ ಕಣಣನು ಪ್ತನಹ ೊಂದಿದನು!”
582
ಶ್ಲಾ ಪ್ವಣ
583
ಸವಶ್ಬಿರಕ ೆ ತ ರಳಿದನು. ಶಾಸರನಿಶ್ಚತ ಕಾರಣಗಳಿಂದ ರಾರ್ರು
ಸಮಾಧಾನಗ ೊಳಿಸಲು ಪ್ರಯತ್ರುಸಿದರೊ ಸೊತಪ್ುತರನ ವಧ ಯನುು
ಸಮರಿಸಿಕ ೊಳುುತಾಾ ರಾರ್ನಿಗ ಶಾಂತ್ರಯನುುವುದ ೋ ಇಲಿವಾಯಿತು.
ಆಗಬ ೋಕಾದುದನುು ಆಗಿಸಿಕ ೊಳುುವುದರಲ್ಲಿ ದ ೈವವ ೋ
ಬಲಶಾಲ್ಲಯಾದುದ ಂದು ಮನಿುಸಿ ರಾರ್ನು ಸಂಗಾರಮವನುು ನಿಶ್ಚಯಿಸಿ
ಪ್ುನಃ ಯುದಧಕ ೆ ಹ ೊರಟನು. ವಿಧಿವತಾಾಗಿ ಶ್ಲಾನನುು
ಸ ೋನಾಪ್ತ್ರಯನಾುಗಿ ಮಾಡಿ ರಾರ್ಪ್ುಂಗವನು ಅಳಿದುಳಿದ
ನೃಪ್ರ ೊಂದಿಗ ರಣಕ ೆ ತ ರಳಿದನು. ಆಗ ಕುರು-ಪಾಂಡವ ಸ ೋನ ಗಳ
ನಡುವ ದ ೋವಾಸುರರ ರಣದಂತ ಅತಾಂತ ತುಮುಲ ಯುದಧವು
ನಡ ಯಿತು. ಆ ದಿನ ಶ್ಲಾನು ಪಾಂಡುಸ ೋನ ರ್ಂದಿಗ ಕದನವಾಡಿ
ಮಧಾಾಹುದಲ್ಲಿ ಧಮಣರಾರ್ನಿಂದ ಹತನಾದನು.
584
ಕ ೊೋಪ್ದಿಂದ ರಾತ್ರರಯಲ್ಲಿ ಪಾಂಚಾಲಸ ೈನಿಕರನುು ಸಂಹರಿಸಿದರು.
585
ಸುತುಾವರ ಯಲಪಟುಿ ಕುಳಿತ್ರದದ ಧೃತರಾಷ್ರನನುು ನ ೊೋಡಿ
ದುಃಖ್ಮನಸೆನಾಗಿ ಅಳುತಾಾ ಕಣಿಣೋರಿನಿಂದ ತಡ ಯಲಪಟಿ ಧವನಿಯಿಂದ
ಸೊತನು ರಾರ್ನಿಗ ಈ ಮಾತನಾುಡಿದನು:
586
ನರರು ಹತರಾದರು! ಆನ ಗಳು ಕ ಳಗುರುಳಿದವು! ಯುದಧದಲ್ಲಿ
ರಥಿಗಳು ಮತುಾ ಕುದುರ ಗಳ ಹತಗ ೊಂಡವು! ಪಾಂಡವರ
ಮತುಾ ನಿನು ಶ್ಬಿರಗಳಲ್ಲಿ ಕ ಲವರು ಮಾತರ
ಉಳಿದುಕ ೊಂಡಿದಾದರ . ಕಾಲ-ಮೋಹತವಾದ ಈ ರ್ಗತ್ರಾನಲ್ಲಿ
ಪಾರಯಶ್ಃ ಕ ೋವಲ ಸಿರೋಯರು ಮಾತರ ಉಳಿದುಕ ೊಂಡಿದಾದರ :
ಪಾಂಡವರು ಏಳು ಮಂದಿ ಮತುಾ ಧಾತಣರಾಷ್ರರು ಮೊರು
ಮಂದಿ. ಅವರು ಐವರು ಸಹ ೊೋದರರು, ವಾಸುದ ೋವ ಮತುಾ
ಸಾತಾಕ್ತ. ಕೃಪ್, ಕೃತವಮಣ ಹಾಗೊ ದೌರಣಿ. ಮಹಾರಾರ್!
ಒಂದುಗೊಡಿದದ ಎಲಿ ಅಕ್ಷೌಹಣಿೋ ಸ ೋನ ಗಳಲ್ಲಿ ಈ ರಥಿಗಳು
ಮಾತರ ಉಳಿದುಕ ೊಂಡಿದಾದರ . ಅನಾ ಎಲಿರೊ
ನಿಧನಹ ೊಂದಿದರು. ದುರ್ೋಣಧನ ಮತುಾ ಅವನ
ವ ೈರವನುು ಮುಂದಿಟುಿಕ ೊಂಡು ಕಾಲನ ೋ ಈ ರ್ಗತ ಲ
ಾ ಿವನೊು
ವಿನಾಶ್ಗ ೊಳಿಸಿದನು!”
587
ಗಾಂಧಾರಿ ಮತುಾ ಕುರುಸಿರೋಯರ ಲಿರೊ ಭೊಮಿಯಮೋಲ ಬಿದದರು.
ವಿಶಾಲ ಚಿತರಪ್ಟದಲ್ಲಿ ಅಂಕ್ತತ ಚಿತರಗಳಂತ ಪ್ರಲಪ್ತಸುತ್ರಾದದ ಆ
ರಾರ್ಮಂಡಲವು ಸಂಜ್ಞ ಗಳನುು ಕಳ ದುಕ ೊಂಡು ಭೊಮಿಯ ಮೋಲ
ಬಿದಿದತು. ಆಗ ಪ್ುತರವಾಸನದಿಂದ ದುಃಖಿತ ರಾಜಾ ಧೃತರಾಷ್ರನು
ಕಷ್ಿದಿಂದ ಮಲಿನ ಚ ೋತರಿಸಿಕ ೊಂಡನು. ಸಂಜ್ಞ ಗಳನುು ಪ್ಡ ದು ಆ
ನೃಪ್ನು ಅತ್ರ ದುಃಖ್ದಿಂದ ಕಂಪ್ತಸುತಾಾ ಎಲಿ ದಿಕುೆಗಳಲ್ಲಿಯೊ
ನ ೊೋಡುತಾಾ ಕ್ಷತಾನಿಗ ಈ ಮಾತನಾುಡಿದನು:
590
ಅಭಿಮಾನಗಳು ಎಲ್ಲಿ ಹ ೊೋದವು? ಯುದಧದಲ್ಲಿ
ಅಪ್ರಾಜಿತನಾದ ನಿೋನು ಪಾಥಣನಿಂದ ಹ ೋಗ
ಸಂಹರಿಸಲಪಟ ಿ? ಮಗನ ೋ! ನಿನುಲ್ಲಿಗ ಬಂದಿದದ
ಪ್ೃಥಿವಿೋಪಾಲರನುು ಬಿಟುಿ ಪಾರಕೃತ ಹೋನ ರಾರ್ನಂತ ಏಕ
ನ ಲದಮೋಲ ಮಲಗಿರುವ ? ಪಾರತಃ ಕಾಲ ಏಳುವಾಗ
ಸತತವೂ “ಅಪಾಪ! ಮಹಾರಾರ್!” ಎಂದು ನನುನುು ಇನುು
ಯಾರು ಕರ ಯುತಾಾರ ? ಸ ುೋಹದಿಂದ ಕಣುಣಗಳು ತುಂಬಿ ನನು
ಕತಾನುು ಆಲಂಗಿಸಿ “ಕೌರವಾ! ಏನು ಮಾಡಬ ೋಕ ಂದು ಹ ೋಳು!”
ಎಂಬ ಆ ಸುಮಧುರ ಮಾತನುು ಇನ ೊುಮಮ ಹ ೋಳು. ಅಂದು
ನಮಮ ಭೊಮಿಯ ಇಷ ೊಿಂದು ಭಾಗವು ಪಾಥಣನದಾಗಿದ
ಎಂದು ನನು ಮಗನ ವಚನವನುು ಯಾವಾಗಲೊ ಕ ೋಳುತ್ರಾದ ದ.
“ರಾರ್ಸತಾಮ! ಭಗದತಾ, ಕೃಪ್, ಶ್ಲಾ, ಅವಂತ್ರಯವರು,
ರ್ಯದರಥ, ಭೊರಿಶ್ರವ, ಸ ೊೋಮದತಾ, ಬಾಹಿಕ, ಅಶ್ವತಾಾಮ,
ಭ ೊೋರ್, ಮಾಗಧ, ಕಾಶ್ೋಶ್ ಬೃಹದಬಲ, ಸೌಬಲ ಶ್ಕುನಿ,
ಶ್ಕರು ಮತುಾ ಯವನರ ೊಂದಿಗ ಅನ ೋಕ ಸಹಸರ ಮಿೋಚೆರು,
ಕಾಂಬ ೊೋರ್ ತ್ರರಗತಾಣಧಿಪ್ತ್ರ ಸುದಕ್ಷ್ಣ, ಪ್ತತಾಮಹ ಭಿೋಷ್ಮ,
ಭಾರದಾವರ್, ಗೌತಮ, ಶ್ುರತಾಯು, ಅಚುಾತಾಯು,
ವಿೋಯಣವಾನ್ ಶ್ತಾಯು, ರ್ಲಸಂಧ, ಆಶ್ಾಣಶ್ೃಂಗಿ, ರಾಕ್ಷಸ
591
ಅಲಾಯುಧ, ಮಹಾಬಾಹು ಅಲಂಬುಸ, ಮಹಾರಥ
ಸುಬಾಹು, ಇವರು ಮತುಾ ಅನಾ ಅನ ೋಕ ರಾರ್ರು ಎಲಿರೊ
ನನಗಾಗಿ ಪಾರಣಗಳನ ುೋ ತ ೊರ ದು ರಣದಲ್ಲಿ ಸಿದಧರಾಗಿದಾದರ !
ಇವರ ಮಧಾದಲ್ಲಿ ನಿಂತು, ಸಹ ೊೋದರರಿಂದ ಪ್ರಿವಾರಿತನಾಗಿ
ನಾನು ಪಾಥಣ-ಪಾಂಚಾಲರ ಲಿರ ೊಡನ ಯುದಧಮಾಡುತ ೋಾ ನ .
ನಾನ ೊಬಬನ ೋ ಚ ೋದಿರಾರ್, ದೌರಪ್ದ ೋಯರು, ಸಾತಾಕ್ತ,
ಕುಂತ್ರಭ ೊೋರ್, ರ್ಟ ೊೋತೆಚ ಇವರನುು ಮತುಾ ಸಂಗಾರಮದಲ್ಲಿ
ಆಕರಮಣಿಸುವ ಪಾಂಡವರನುು ನಿವಾರಿಸಲು
ಸಮಥಣನಾಗಿದ ದೋನ . ಪಾಂಡವರ ೊಂದಿಗ ವ ೈರವನುು
ಸಾಧಿಸಿಕ ೊಂಡು ಬಂದಿರುವ ಈ ವಿೋರರೊ ನನ ೊುಡನ
ಸ ೋರಿದರ ಂದರ ಪಾಂಡವರು ಇನುು ಯಾವ ಲ ಖ್ೆಕ ೆ?
ನನ ೊುಡನ ಕಣಣನ ೊಬಬನ ೋ ಪಾಂಡವರನುು ಸಂಹರಿಸುತಾಾನ .
ಆಗ ವಿೋರ ನೃಪ್ತ್ರಗಳು ನನು ಶಾಸನದಡಿಯಲಾಿಗುತಾಾರ .
ಅವರ ಪ್ರಣ ೋತ ವಾಸುದ ೋವನು ಹ ೋಗೊ
ಯುದಧಮಾಡುವುದಿಲಿ!” ಎಂದು ನನಗ ಹ ೋಳಿದ ದ.
592
ತ್ರಳಿದಿದ ದ. ಆದರ ನನು ಪ್ುತರರು ಹತರಾದರ ಂದರ ಸಮರದಲ್ಲಿ
ಪಾಂಡವರ ೋ ಭಾಗಾವಂತರ ಂದಾಯಿತಲಿವ ೋ? ಪ್ರತಾಪ್ವಾನ್
ಭಿೋಷ್ಮನೊ ಕೊಡ ಮೃಗ ೋಂದರ ಸಿಂಹವು ನರಿಯನುು
ಎದುರಿಸಿದಂತ ಶ್ಖ್ಂಡಿಯನುು ಎದುರಿಸಿ ಹತನಾದನ ಂದರ ,
ಸವಣಶ್ಸರಪಾರಗ ಬಾರಹಮಣ ದ ೊರೋಣನು ಯುದಧದಲ್ಲಿ
ಪಾಂಡವರಿಂದ ಹತನಾದನ ಂದರ ಅದೃಷ್ಿವಲಿದ ೋ
ಇನ ುೋನು? ಯುದಧದಲ್ಲಿ ಸ ೊೋಮದತಾ-ಭೊರಿಶ್ರವ-ಬಾಹಿೋಕರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ಸುದಕ್ಷ್ಣ,
ರ್ಲಸಂಧ, ಶ್ುರತಾಯು, ಅಚುಾತಾಯು ಇವರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ಬೃಹದಬಲ,
ಮಾಗಧ, ಅವಂತ್ರಯವರು, ತ್ರರಗತಣ, ಮತುಾ ಅನ ೋಕ
ಸಂಶ್ಪ್ಾಕರು ಹತರಾದರ ಂದರ ಅದೃಷ್ಿವಲಿದ ೋ ಇನ ುೋನು?
ಅಲಂಬುಸ, ಅಲಾಯುಧ, ಆಶ್ಾಣಶ್ೃಂಗರು ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು? ಯುದಧದುಮಣದ ನಾರಾಯಣ
ಗ ೊೋಪಾಲರು ಮತುಾ ಅನ ೋಕ ಸಹಸರ ಮಿೋಚೆರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ವಿೋರ ಶ್ಕುನಿ
ಮತುಾ ಕ ೈತವರು ಸ ೋನ ಗಳ ಂದಿಗ ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು? ಪ್ರಿರ್ಗಳಂತಹ
593
ಬಾಹುಗಳನುುಳು ಅನ ೋಕ ಶ್ ರ ರಾರ್ರು-ರಾರ್ಪ್ುತರರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು?
ನಾನಾದ ೋಶ್ಗಳಿಂದ ಬಂದು ಸ ೋರಿದದ ಕ್ಷತ್ರರಯರು ಎಲಿರೊ
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ನನು ಪ್ುತರರೊ,
ಪೌತರರೊ, ವಯಸೆರೊ, ಭಾರತೃಗಳ ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು?
594
ವಿಕಣಣರೊ ಹತರಾದರು. ಸಮರದಲ್ಲಿ ಒವಣನ ೋ ನನು
ನೊರು ಮಕೆಳನೊು ಸಂಹರಿಸಿದ ಭಿೋಮಸ ೋನನ ಗರ್ಣನ ಯನುು
ನಾನು ಹ ೋಗ ತಾನ ೋ ಕ ೋಳಬಲ ?ಿ ಹ ೋಳಿದಂತ ದುರ್ೋಣಧನನ
ವಧ ಗ ೈದ ಭಿೋಮನ ಕಠ ೊೋರ ಮಾತುಗಳನುು ದುಃಖ್ಶ ೋಕ
ಸಂತಪ್ಾನಾಗಿರುವ ನಾನು ಹ ೋಗ ತಾನ ೋ ಕ ೋಳಿಕ ೊಂಡಿರಲ್ಲ?”
595
ಪಾಂಡವರು ಸಂಹರಿಸಿದರು. ನಾವು ನ ೊೋಡುತ್ರಾದದಂತ ಯೋ
ರಣಮೊಧಣನಿಯಲ್ಲಿ ಭಿೋಷ್ಮನು ಕ್ತರಿೋಟ್ಟಯಿಂದ ಹತನಾದನು.
ಹಾಗ ಯೋ ಎಲಿರೊ ನ ೊೋಡುತ್ರಾರುವಾಗಲ ೋ ದ ೊರೋಣನು
ಹತನಾದನು. ಹಾಗ ಯೋ ನಮಮ ಎಲಿ ರಾರ್ರು
ನ ೊೋಡುತ್ರಾರುವಾಗಲ ೋ ಪ್ರತಾಪ್ವಾನ್ ಸೊತಪ್ುತರ ಕಣಣನು
ಕ್ತರಿೋಟ್ಟಯಿಂದ ಹತನಾದನು. “ದುರ್ೋಣಧನನ
ಅಪ್ರಾಧದಿಂದ ಪ್ರಜ ಗಳು ನಾಶ್ವಾಗುತಾಾರ !” ಎಂದು
ಹಂದ ಯೋ ಮಹಾತಮ ವಿದುರನು ನನಗ ಹ ೋಳಿದದನು. ಕ ಲವು
ಮೊಢರು ವಿಷ್ಯಗಳನುು ಚ ನಾುಗಿ ಪ್ರಿಶ್ೋಲ್ಲಸಿದದರೊ ಅದರ
ಕಡ ಗಮನಕ ೊಡದ ೋ ಬ ೋರ ಕಡ ಯೋ ನ ೊೋಡುತ್ರಾರುತಾಾರ .
ಮೊಢನಾದ ನನುಲ್ಲಿಯೊ ವಿದುರನ ಮಾತ್ರನ ವಿಷ್ಯದಲ್ಲಿ
ಇದ ೋ ರಿೋತ್ರ ನಡ ದುಹ ೊೋಯಿತು. ದಿೋರ್ಣದಶ್ಣ ಧಮಾಣತಮ
ವಿದುರನು ಏನು ಹ ೋಳಿದದನ ೊೋ ಅದು ಹಾಗ ಯೋ ಆಗಿ ಆ
ಸತಾವಾದಿನಿಯ ವಚನವು ನಿರ್ವಾಗಿ ಹ ೊೋಯಿತು! ಹಂದ
ದ ೈವದಿಂದ ನನು ಚಿತಾವು ಅಪ್ಹರಿಸಲಪಟುಿ ನಾನು
ಅಪ್ಕೃತವನುು ಮಾಡಿದುದರ ಫಲವಿದು. ಅದರ ಕುರಿತು
ಪ್ುನಃ ಹ ೋಳು.
596
“ಕಣಣನು ಬಿದದ ನಂತರ ನಮಮ ಸ ೋನ ಗಳ ಮುಖ್ಾರಾಗಿ ಯಾರಿದದರು?
ಯಾವ ರಥಿಯು ಅರ್ುಣನ-ವಾಸುದ ೋವರ ವಿರುದಧ
ಯುದಧಮಾಡಿದನು? ಯುದಧದಲ್ಲಿ ಮದರರಾರ್ನ ಬಲಚಕರವನುು ಯಾರು
ರಕ್ಷ್ಸುತ್ರಾದದರು? ಯುದಧಮಾಡಲು ಬಯಸಿದದ ಆ ವಿೋರನ ಎಡಭಾಗದಲ್ಲಿ
ಮತುಾ ಹಂದ ಯಾರಿದದರು? ನಾವ ಲಿರೊ ಹೋಗ ಒಟಾಿಗಿರುವಾಗ
ಮದರರಾರ್ ಅಥವಾ ನನು ಪ್ುತರರು ಹ ೋಗ ಯುದಧದಲ್ಲಿ ಪಾಂಡವರಿಂದ
ಹತರಾದರು? ಭಾರತರ ಮಹಾಕ್ಷಯದ ಕುರಿತು ಸವಣವನುು -
ಯುದಧದಲ್ಲಿ ನನು ಮಗ ದುರ್ೋಣಧನನು ಹ ೋಗ ಹತನಾದನು
ಎನುುವುದನೊು - ಯಥಾವತಾಾಗಿ ಹ ೋಳು. ಧೃಷ್ಿದುಾಮು, ಶ್ಖ್ಂಡಿೋ,
ದೌರಪ್ದಿಯ ಐವರು ಮಕೆಳು ಮತುಾ ಅನುಯಾಯಿಗಳ ಂದಿಗ
ಪಾಂಚಾಲರ ಲಿರೊ ಹ ೋಗ ಹತರಾದರು? ಯುದಧದಿಂದ ಹ ೋಗ
ಪಾಂಡವರು, ಇಬಬರು ಸಾತವತರು, ಕೃಪ್, ಕೃತವಮಣ ಮತುಾ
ಅಶ್ವತಾಾಮ ಇವರುಗಳು ಮುಕಾರಾದರು? ಯಾವುದು ಹ ೋಗ
ನಡ ಯಿತು? ಯುದಧವು ಹ ೋಗ ನಡ ಯಿತು? ಈ ಎಲಿ ವಿಷ್ಯಗಳನೊು
ಸಂಪ್ೊಣಣವಾಗಿ ಕ ೋಳಲು ಬಯಸುತ ೋಾ ನ . ನಿೋನು
ವರದಿಮಾಡುವುದರಲ್ಲಿ ಕುಶ್ಲನಾಗಿರುವ !”
597
ಯುದಧವನುು ವಣಿಣಸಿದನು.
598
ಸಮಶಾನದಂತ ಕಾಣುತ್ರಾದದ ಆ ರಣಭೊಮಿಯನುು ನ ೊೋಡಿ, ಲಕ್ಷಗಟಿಲ
ರಾರ್ರುಗಳು ನಿನಾಣಮವಾದುದನುು ನ ೊೋಡಿ, ಕೃಪಾವಿಷ್ಿನಾದ,
ವಯಸಿಿಗ ತಕೆಂತಹ ನಡತ ಗಳನುುಳು, ಮಾತನಾಡುವುದರಲ್ಲಿ
ಚತುರನಾಗಿದದ ತ ೋರ್ಸಿವ ಕೃಪ್ನು ರ್ನಾಧಿಪ್ ದುರ್ೋಣಧನನ
ಬಳಿಸಾರಿ ದ ೈನಾದಿಂದ ಈ ಮಾತುಗಳನಾುಡಿದನು:
599
ನಿನಗ ಒಂದಿಷ್ುಿ ಹತವಚನವನುು ಹ ೋಳುತ ೋಾ ನ .
600
ಮೋಹಗ ೊಳುುತ್ರಾವ . ಕಣಿಣನ ಪ್ರಭ ಯನುು ಅಪ್ಹರಿಸಿ
ತ್ರರುಗುತ್ರಾರುವ ಮಹಾ ಮಿಂಚಿನಂತ ಅರ್ುಣನನ
ಗಾಂಡಿೋವವು ಕಾಣುತ್ರಾದ . ಸ ಳ ಯಲಪಡುತ್ರಾರುವ ಆ ಚಿನು-
ಚಿತ್ರರತ ಮಹಾ ಧನುಸುಿ ಮೋಡಗಳ ಮಧಾದಲ್ಲಿ
ಕಾಣಿಸಿಕ ೊಳುುವ ಮಿಂಚಿನಂತ ಸವಣ ದಿಕುೆಗಳಲ್ಲಿ
ಕಾಣಿಸುತ್ರಾದ . ಕೃಷ್ಣನು ನಡ ಸುತ್ರಾರುವ ವಾಯುವಿನಂತ
ಅತ್ರವ ೋಗದ ರಥದಲ್ಲಿ ಕುಳಿತು ಅಸರವಿದ ಶ ರೋಷ್ಿ ಅರ್ುಣನನು
ಶ್ಶ್ರ ಋತುವಿನಲ್ಲಿ ಗಹನ ಹುಲುಿ ಮದ ಗಳನುು ಅಗಿುಯು
ಹ ೋಗ ೊೋ ಹಾಗ ನಿನು ಸ ೋನ ಯನುು ದಹಸಿಬಿಟ್ಟಿದಾದನ .
ಮಹ ೋಂದರನ ಪ್ರಭ ಯುಳು ಧನಂರ್ಯನು ನಾಲುೆ
ದಂತಗಳಿರುವ ಸಲಗದಂತ ಸ ೋನ ಗಳಲ್ಲಿ ನುಗಿಗ
ಹ ೊೋಗುತ್ರಾರುವುದನುು ನಾವು ನ ೊೋಡಿದ ವು. ಕಮಲಗಳ
ಸರ ೊೋವರಕ ೆ ಆನ ಯು ಹ ೋಗ ೊೋ ಹಾಗ ಧನಂರ್ಯನು ನಿನು
ಸ ೋನ ಗಳನುು ನುಗಿಗ ಅಲ ೊಿೋಲಕಲ ೊಿೋಲಗ ೊಳಿಸಿ ಪಾಥಿಣವರನುು
ನಡುಗಿಸಿದುದನುು ನಾವು ನ ೊೋಡಿದ ವು. ಸಿಂಹವು
ಮೃಗಗಣಗಳನುು ಹ ೋಗ ೊೋ ಹಾಗ ಪಾಂಡವನು ತನು
ಧನುಷ ೊೋಣಷ್ದಿಂದ ರ್ೋಧರನುು ಪ್ುನಃ ಪ್ುನಃ
ಭಯಗ ೊಳಿಸುತ್ರಾರುವುದನುು ನಾವು ನ ೊೋಡಿದ ವು.
601
ಸವಣಲ ೊೋಕ ಮಹ ೋಷಾವಸರೊ, ಸವಣಧನಿವಗಳ ವೃಷ್ಭರೊ
ಆದ ಕವಚಧಾರಿೋ ಕೃಷ್ಣರಿಬಬರೊ ಲ ೊೋಕಮಧಾದಲ್ಲಿ
ವಿರಾಜಿಸುತ್ರಾದಾದರ . ಯುದಧದಲ್ಲಿ ವಧ ಯಾಗುತ್ರಾರುವ ಈ ಅತ್ರ
ಘೊೋರ ಸಂಗಾರಮದ ಹದಿನ ೋಳನ ೋ ದಿನವು ಇಂದು
ನಡ ಯುತ್ರಾದ .
602
ಮಾಡಬಹುದಾಕ್ತತುಾ? ಪಾಂಡವನನುು ರ್ಯಿಸಬಲಿ
ಪ್ುರುಷ್ನು ನಮಮವರಲ್ಲಿ ಯಾರಿದಾದರ ? ಆ ಮಹಾತಮನ
ವಿವಿಧ ದಿವಾಾಸರಗಳು ಮತುಾ ಗಾಂಡಿೋವ ನಿಘೊೋಣಷ್ವು
ನಮಮ ವಿೋಯಣಗಳನುು ಅಪ್ಹರಿಸಿಬಿಟ್ಟಿವ ! ನಾಯಕನನುು
ಕಳ ದುಕ ೊಂಡ ನಮಮ ಈ ಸ ೋನ ಯು ಚಂದರನಿಲಿದ
ರಾತ್ರರಯಂತ , ಆನ ಗಳಿಂದ ವೃಕ್ಷಗಳು ನಾಶ್ವಾದ ವನದಂತ
ಮತುಾ ಬತ್ರಾಹ ೊೋದ ನದಿಯಂತ ವಾಾಕುಲಗ ೊಂಡಿದ .
ನ ೋತಾರನನುು ಕಳ ದುಕ ೊಂಡ ನಮಮ ಸ ೋನ ರ್ಳಗ ನುಗಿಗ
ಮಹಾಬಾಹು ಶ ವೋತವಾಹನನು ಅಗಿುಯು ಹುಲುಿಮದ ಗಳನುು
ಹ ೋಗ ೊೋ ಹಾಗ ಸುಡುತಾಾ ಸಂಚರಿಸುತ್ರಾದಾದನ . ವ ೋಗಶಾಲ್ಲೋ
ಸಾತಾಕ್ತ-ಭಿೋಮಸ ೋನರಿಬಬರೊ ಗಿರಿಗಳ ಲಿವನೊು ಸಿೋಳಬಲಿರು
ಮತುಾ ಸಾಗರಗಳನುು ಬತ್ರಾಸಬಲಿರು. ಸಭಾಮಧಾದಲ್ಲಿ
ಭಿೋಮನು ಏನ ಲಿ ಮಾತುಗಳನುು ಆಡಿದದನ ೊೋ ಅವ ಲಿವನೊು
ಮಾಡಿದಾದನ ಮತುಾ ಮುಂದ ಮಾಡುತಾಾನ ಕೊಡ! ಗಾಂಡಿೋವ
ಧನಿವಯು ವೂಾಹ ರಚಿಸಿ ರಕ್ಷ್ಸುತ್ರಾರುವ ಆ ಪಾಂಡವ ಸ ೋನ ಯು
ಕಣಣನ ನಾಯಕತವದಲ್ಲಿಯೊ ದುರಾಸದವಾಗಿತುಾ.
ಅಕಾರಣವಾಗಿ ಸಾಧುಗಳ ಂದಿಗ ಅಸಾಧುಗಳಂತ
ವತ್ರಣಸಿದುದಕಾೆಗಿ ಅದರ ಫಲವು ನಮಗ ದ ೊರ ಯುತ್ರಾದ .
603
ನಿನಗ ೊೋಸೆರವಾಗಿ ನಿೋನು ಕರ ದಿರುವ ಎಲಿರೊ
ಪ್ರಯತುಪ್ಟಿರೊ ಅವರಾಗಲ್ಲೋ ಅಥವಾ ನಿೋನಾಗಲ್ಲೋ
ಉಳಿಯುವುದು ಸಂಶ್ಯವ ೋ ಆಗಿದ .
604
ಯುಧಿಷ್ಠಿರನಿಗ ತಲ ಬಾಗಿ ನಮಮ ರಾರ್ಾವನುು
ಪ್ಡ ದುಕ ೊಂಡ ವ ಂದರ ಅದರಿಂದ ನಮಗ ಶ ರೋಯಸ ಿೋ
ಉಂಟಾಗುತಾದ . ಮೌಡಾತನದಿಂದ ಹೋಗ ಯೋ
ಮುಂದುವರ ದರ ಪ್ರಾಭವವನುು ಹ ೊಂದುತ ೋಾ ವ ಯೋ ವಿನಃ
ಶ ರೋಯಸುಿ ದ ೊರಕುವುದಿಲಿ. ಕೃಪಾಶ್ೋಲ ಯುಧಿಷ್ಠಿರನು
ವ ೈಚಿತರವಿೋಯಣನ ಅಥವಾ ಗ ೊೋವಿಂದನ ಹ ೋಳಿಕ ಯಂತ
ನಿನಗ ೋ ರಾರ್ಾವ ಲಿವನುು ನಿೋಡಿಯಾನು! ಹೃಷ್ಠೋಕ ೋಶ್ನು
ಯುಧಿಷ್ಠಿರನಿಗ ಏನನುು ಹ ೋಳುವನ ೊೋ ಅದರಂತ ಯೋ
ಭಿೋಮಾರ್ುಣನರ ಲಿರೊ ಮಾಡುತಾಾರ ಎನುುವುದರಲ್ಲಿ
ಸಂಶ್ಯವಿಲಿ. ಧೃತರಾಷ್ರನ ಮಾತನುು ಕೃಷ್ಣನು
ಉಲಿಂಘ್ಸುವುದಿಲಿ, ಮತುಾ ಅಂತ ಯೋ ಕೃಷ್ಣನ ಮಾತನುು
ಪಾಂಡವರು ಉಲಿಂಘ್ಸುವುದಿಲಿ. ನಿೋನು ಪಾಥಣರ ೊಂದಿಗ
ಯುದಧವನುು ನಿಲ್ಲಿಸುವುದ ೋ ಉತಾಮವ ಂದು ನನಗನಿುಸುತ್ರಾದ .
ಇದನುು ನಾನು ಯುದಧಮಾಡುವುದು ಕಷ್ಿವ ಂಬ
ಕಾರಣದಿಂದಾಗಲ್ಲೋ ಪಾರಣರಕ್ಷಣ ಯ ಸಲುವಾಗಲ್ಲೋ
ಹ ೋಳುತ್ರಾಲಿ. ನಿನಗ ಪ್ಥಾ-ಹತವಾಗುವ ಮಾತನುು
ಹ ೋಳುತ್ರಾದ ದೋನ .”
605
ಹೋಗ ಹ ೋಳಿ ವೃದಧ ಶಾರದವತ ಕೃಪ್ನು ಬಿಸಿಬಿಸಿ ನಿಟುಿಸಿರು ಬಿಡುತಾಾ,
ಬಹಳವಾಗಿ ಶ ೋಕ್ತಸುತಾಾ, ದುಃಖಾತ್ರರ ೋಕದಿಂದ ಮೊರ್ಛಣತನಾದನು.
606
ಶ್ರದ ಧಯಿಡುತಾಾನ ? ಹಾಗ ಯೋ ದೊಾತದ ಪ್ರಿಣಾಮವಾಗಿ
ಪಾಥಣಹತರತನಾಗಿರುವ ಹೃಷ್ಠೋಕ ೋಶ್ನು ಸಂಧಿಗಾಗಿ
ಬಂದಾಗ ಅವನನುು ನಾವು ವಿರ ೊೋಧಿಸಿದ ವು. ಈಗ ಅವನು
ನಮಮ ಮಾತನುು ಹ ೋಗ ಮನಿುಸುತಾಾನ ? ಸಭಾಮಧಾದಲ್ಲಿ
ಕೃಷ ಣಯನುು ಎಳ ತಂದಾಗ ಅವಳು ವಿಲಪ್ತಸಿದುದನುು ಮತುಾ
ರಾರ್ಾಹರಣವನುು ಕೃಷ್ಣನು ಎಂದಿಗೊ ಸಹಸುವವನಲಿ.
ಕೃಷ್ಣರಿಬಬರ ಪಾರಣವೂ ಒಂದ ೋ. ಅವರು ಅನ ೊಾೋನಾರನುು
ಆಶ್ರಯಿಸಿರುವವರು ಎಂದು ಹ ೋಳಿದುದನುು ನಾನು ಹಂದ
ಕ ೋಳಿದ ದ. ಆದರ ಅದನುು ಇಂದು ಪ್ರತಾಕ್ಷವಾಗಿ ಕಾಣುತ್ರಾದ ದೋನ .
ಸ ೊೋದರಳಿಯನು ಹತನಾದುದನುು ಕ ೋಳಿ ಕ ೋಶ್ವನು
ದುಃಖ್ದಿಂದ ನಿದ ದಮಾಡುತ್ರಾಲ.ಿ ಅವನ ಮೋಲ ಈ
ಅಪ್ರಾಧವ ಸಗಿದ ನಮಮನುು ಅವನು ಹ ೋಗ ತಾನ ೋ
ಕ್ಷಮಿಸಿಯಾನು? ಅಭಿಮನುಾವಿನ ವಿನಾಶ್ದಿಂದ ಅರ್ುಣನನಿಗ
ಸುಖ್ವ ಂಬುದ ೋ ಇಲಿವಾಗಿದ . ಪಾರಥಿಣಸಿದರೊ ಅವನು ನನು
ಹತವನುು ಏಕ ಪ್ರಯತ್ರುಸುತಾಾನ ? ಮಧಾಮ ಪಾಂಡವ ತ್ರೋಕ್ಷ್ಣ
ಮಹಾಬಲ ಭಿೋಮಸ ೋನನು ಉಗರ ಪ್ರತ್ರಜ್ಞ ಯನುು
ಮಾಡಿರುವನು. ಅವನು ಭಗುನಾಗಬಲಿನ ೋ ಹ ೊರತು
ಬಾಗುವವನಲಿ! ಕವಚಗಳನುು ತ ೊಟುಿ ಖ್ಡಗಗಳನುು
607
ಸ ೊಂಟಗಳಿಗ ಕಟ್ಟಿಕ ೊಂಡಿರುವ ಯಮರೊಪ್ದ ವಿೋರ
ಯಮಳರು ಕೊಡ ನಮಗ ಬದಧವ ೈರಿಗಳು. ಧೃಷ್ಿದುಾಮು-
ಶ್ಖ್ಂಡಿಯರು ಸಹ ನನ ೊುಡನ ವ ೈರವನುು
ಕಟ್ಟಿಕ ೊಂಡಿರುವರು. ಅವರಿಬಬರೊ ನನು ಹತಕಾೆಗಿ ಏಕ
ಪ್ರಯತ್ರುಸುವರು? ಏಕವಸರಳ ರರ್ಸವಲ ಯೊ ಆಗಿದದ
ಕೃಷ ಣಯನುು ದುಃಶಾಸನನು ಸಭಾಮಧಾದಲ್ಲಿ ಸವಣರೊ
ನ ೊೋಡುತ್ರಾರುವಂತ ಯೋ ಕಾಡಿಸಿದುದ, ಹಾಗ ಯೋ ಆ
ದಿೋನಳಾದವಳನುು ವಸರಹೋನಳನಾುಗಿ ಮಾಡಿದುದು
ಇವುಗಳನುು ಸಮರಿಸಿಕ ೊಂಡಿರುವ ಪ್ರಂತಪ್ ಪಾಂಡವರು
ಈಗ ಸಂಗಾರಮವನುು ನಿಲ್ಲಿಸಲು ಸಾಧಾವಿಲಿ. ದುಃಖಿತಳಾದ
ದೌರಪ್ದಿೋ ಕೃಷ ಣಯು ತನು ಪ್ತ್ರಯಂದಿರ ಅಥಣಸಿದಿಧಗಾಗಿ
ಉಗರತಪ್ಸಿನುು ತಪ್ತಸುತ್ರಾದಾದಳ . ವ ೈರದ
ಯಾತನ ಯಿರುವವರ ಗ ಅವಳು ನಿತಾವೂ ನ ಲದ ಮೋಲ ಯೋ
ಮಲಗುತ್ರಾದಾದಳ . ಮಾನ-ದಪ್ಣಗಳನುು ಬದಿಗ ೊತ್ರಾ
ವಾಸುದ ೋವನ ಸಹ ೊೋದರಿ ಸುಭದ ರಯು ಕೃಷ ಣಯ ದಾಸಿಯಾಗಿ
ಸದಾ ಅವಳ ಶ್ುಶ್ ರಷ ಯನುು ಮಾಡುತ್ರಾದಾದಳ . ಹೋಗ ಎಲಿ
ಪ್ರಕಾರಗಳಿಂದಲೊ ವೃದಿಧಯಾಗುತ್ರಾರುವ ವ ೈರವನುು
ನಿವಾರಿಸಲು ಎಂದೊ ಸಾಧಾವಿಲಿ. ಅಭಿಮನುಾವಿನ ವಿನಾಶ್
608
ಕಾರಣನಾದ ನನ ೊುಂದಿಗ ಅವರು ಹ ೋಗ ತಾನ ೋ
ಸಂಧಿಮಾಡಿಕ ೊಂಡಾರು?
609
ಶ್ತುರಗಳ ತಲ ಮಟ್ಟಿ ನಿಂತ್ರದ ದೋನ . ಭೃತಾರ ಪಾಲನ -
ಪೋಷ್ಣ ಗಳನುು ಮಾಡುತ್ರಾದ ದೋನ . ದಿೋನ ದಲ್ಲತರನುು
ಉದಧರಿಸಿದ ದೋನ . ಪ್ರರಾಷ್ರಗಳನೊು ನನು ರಾಷ್ರಗಳಲ್ಲಿ
ಸ ೋರಿಸಿಕ ೊಂಡು ಪ್ರಿಪಾಲ್ಲಸುತ್ರಾದ ದೋನ . ವಿವಿಧ ಭ ೊೋಗಗಳನುು
ಅನುಭವಿಸಿದ ದೋನ . ಧಮಣ-ಅಥಣ-ಕಾಮಗಳ ಂಬ
ತ್ರರವಗಣಗಳನೊು ಸ ೋವಿಸಿದ ದೋನ . ಕ್ಷತ್ರರಯ ಧಮಣ ಮತುಾ
ಪ್ತತೃಗಳ ಋಣಗಳ ರಡನೊು ತ್ರೋರಿಸಿದ ದೋನ . ಸುಖ್ವ ೋ
ಶಾಶ್ವತವಿಲಿದಿರುವಾಗ ರಾರ್ಾವಾಗಲ್ಲೋ ಯಶ್ಸಾಿಗಲ್ಲೋ ಹ ೋಗ
ತಾನ ೋ ಶಾಶ್ವತವಾಗಿರುವವು? ಇಲ್ಲಿ ಕ್ತೋತ್ರಣಯನುು
ಯುದಧದಿಂದ ಮಾತರ ಪ್ಡ ಯಬಹುದ ೋ ವಿನಃ ಅನಾ
ಕಾಯಣಗಳಿಂದಲಿ! ಮನ ಯಲ್ಲಿ ನಿಧನಹ ೊಂದಿದ ಕ್ಷತ್ರರಯನು
ಅತ್ರನಿಂದನಿೋಯನು. ಅದರಲೊಿ ಮನ ಯಲ್ಲಿ ಹಾಸಿಗ ಯ
ಮೋಲ ಮರಣಹ ೊಂದಿದರ ಮಹಾ
ಅಧಮಣವ ನಿಸಿಕ ೊಳುುತಾದ . ಮಹಾ ಕರತುಗಳನುು ಮಾಡಿ
ಅರಣಾದಲ್ಲಿ ಅಥವಾ ಸಂಗಾರಮದಲ್ಲಿ ಶ್ರಿೋರತಾಾಗ ಮಾಡುವ
ಕ್ಷತ್ರರಯನು ಮಹಾ ಮಹಮಯನುು ಪ್ಡ ಯುತಾಾನ .
ಮುಪ್ತಪನಿಂದ ಶ್ಥಿಲವಾದ ಶ್ರಿೋರವುಳುವನಾಗಿ
ರ ೊೋಗಪ್ತೋಡಿತನಾಗಿ ಆತಣನಾಗಿ ವಿಲಪ್ತಸುತಾಾ
610
ಗ ೊೋಳಾಡುತ್ರಾರುವ ಜ್ಞಾತ್ರಗಳ ಮಧಾದಲ್ಲಿ
ಮರಣಹ ೊಂದುವವನು ಖ್ಂಡಿತವಾಗಿಯೊ ಪ್ುರುಷ್ನ ೋ
ಅಲಿ! ವಿವಿಧ ಭ ೊೋಗಗಳನುು ಪ್ರಿತಾಜಿಸಿದವರಿಗ ಯಾವ
ಪ್ರಮ ಗತ್ರಯು ದ ೊರಕುವುದ ೊೋ ಆ ಉತಾಮ ಲ ೊೋಕಗಳಿಗ
ನಾನು ಈ ಉತಾಮ ಯುದಧದಿಂದ ಹ ೊೋಗುತ ೋಾ ನ ! ಶ್ ರರಿಗ ,
ಉತಾಮ ನಡತ ಯುಳುವರಿಗ , ಸಂಗಾರಮದಿಂದ
ಹಂದಿರುಗದವರಿಗ , ಧಿೋಮತ ಸತಾಸಂಧರಿಗ , ಕರತು-
ಯಜ್ಞಗಳನುು ನಡ ಸಿದವರಿಗ , ಶ್ಸರಗಳಿಂದ ಅವಭೃತಸಾುನ
ಮಾಡಿ ಪ್ೊತರಾದವರಿಗ – ಇವರ ಲಿರಿಗೊ ಸವಗಣವಾಸವು
ನಿಶ್ಚತವಾಗಿದ . ಯುದಧದಲ್ಲಿ ಪಾರಣಾಪ್ಣಣ ಮಾಡಿದವರನುು
ಅಪ್ಿರ ಯರು ಪ್ರಮ ಸಂತ ೊೋಷ್ದಿಂದ ಸಾವಗತ್ರಸುತಾಾರ .
ಶ್ಕರಸಭ ಯಲ್ಲಿ ಅಪ್ಿರ ಯರಿಂದ ಪ್ರಿವೃತರಾಗಿ ಸವಗಣದಲ್ಲಿ
ಗೌರವಿಸಲಪಡುವವರನುು ಪ್ತತೃಗಳು ಕೊಡ ನ ೊೋಡಿ
ಸಂತ ೊೋಷ್ಪ್ಡುತಾಾರ . ಯುದಧದಿಂದ ಹಂದಿರುಗದಿರುವ
ಶ್ ರರು ಹ ೊೋಗುವ ದಾರಿಯಲ್ಲಿಯೋ ಹ ೊೋದರ ನಾವೂ ಕೊಡ
ಪ್ತತಾಮಹ ಭಿೋಷ್ಮ, ಧಿೋಮಂತ ಆಚಾಯಣ, ರ್ಯದರಥ,
ಕಣಣ ಮತುಾ ದುಃಶಾಸನರು ಹ ೊೋಗಿರುವ ಪ್ುಣಾ ಲ ೊೋಕಗಳಿಗ
ಹ ೊೋಗುತ ೋಾ ವ . ನನಗಾಗಿ ಸಂರ್ಟ್ಟತರಾಗಿ ಬಂದಿರುವ ಶ್ ರ
611
ರ್ನಾಧಿಪ್ರು ಬಾಣಗಳಿಂದ ಗಾಯಗ ೊಂಡು ಅಂಗಗಳು
ರಕಾದಿಂದ ತ ೊೋಯುದಹ ೊೋಗಿ ರಣಭೊಮಿಯ ಮೋಲ
ಮಲಗಿದಾದರ . ಉತಾಮಾಸರಗಳನುು ತ್ರಳಿದಿದದ ಶ್ ರರು
ಯಥ ೊೋಕಾವಾಗಿ ಕರತುಗಳನುು ಯಾಜಿಸಿ ಯಥಾನಾಾಯವಾಗಿ
ಪಾರಣಗಳನುು ತ ೊರ ದು ಇಂದರಲ ೊೋಕದಲ್ಲಿ
ಆಶ್ರಯಪ್ಡ ದಿದಾದರ . ಮಹಾರಭಸದಿಂದ ನಡ ಯುತ್ರಾರುವ ಈ
ಯುದಧದಲ್ಲಿ ಮಡಿದು ಸದಗತ್ರಯನುು ಪ್ಡ ದವರು ನಿಮಿಣಸಿದ
ಈ ಮಾಗಣವು ಸುಗಮವಾಗಿದ . ಇಂತಹ ಮಾಗಣವು ಪ್ುನಃ
ದ ೊರ ಯದ ೋ ಇರಬಹುದು. ನನಗ ೊೋಸೆರವಾಗಿ
ಹತರಾಗಿರುವವರ ಕಮಣಗಳನುು ಸಮರಿಸುತಾಾ ಅವರ
ಋಣದಿಂದ ಮುಕಾನಾಗಲು ಪ್ರಯತ್ರುಸುತ್ರಾರುವ ನನಗ
ರಾರ್ಾದಲ್ಲಿ ಮನಸಿಿಲಿ. ಸ ುೋಹತರು-ಸಹ ೊೋದರರು-
ಪ್ತತಾಮಹರು ಎಲಿರನೊು ಸಾಯಗ ೊಟುಿ ಈ ಜಿೋವವನುು
ರಕ್ಷ್ಸಿಕ ೊಂಡರ ಲ ೊೋಕವು ನನುನುು ನಿಶ್ಚಯವಾಗಿಯೊ
ನಿಂದಿಸುತಾದ . ಬಂಧು-ಸ ುೋಹತ-ಸುಹೃದಯರಿಂದ
ವಿಹೋನನಾಗಿ ಪಾಂಡವನಿಗ ಶ್ರಣಾಗತನಾಗಿ ಪ್ಡ ಯುವ
ರಾರ್ಾದ ರಾರ್ಾಭಾರವಾದರೊ ಹ ೋಗಿರಬಹುದು? ರ್ಗತಾನ ುೋ
ಪ್ರಾಭವಗ ೊಳಿಸಿದಂತಹ ಕಾಯಣಗಳನುು ಮಾಡಿ ಈಗ
612
ಉತಾಮ ಯುದಧದಿಂದ ಸವಗಣವನುು ಪ್ಡ ಯುತ ೋಾ ನ . ಅನಾಥಾ
ಇಲಿ!”
ಶ್ಲಾಸ ೋನಾಪ್ತಾಾಭಿಷ ೋಕ
ಹಮಾಲಯದ ತಪ್ಪಲ್ಲನಲ್ಲಿ ತಂಗಿ ಯುದಾಧಭಿನಂದಿ ರ್ೋಧರ ಲಿರೊ
613
ಅಲ್ಲಿ ಸ ೋರಿದರು. ಶ್ಲಾ, ಚಿತರಸ ೋನ, ಶ್ಕುನಿ, ಅಶ್ವತಾಾಮ, ಕೃಪ್,
ಕೃತವಮಣ, ಸುಷ ೋಣ, ಅರಿಷ್ಿಸ ೋನ, ಧೃತಸ ೋನ, ಮತುಾ ರ್ಯತ ಿೋನ
ಇವರುಗಳು ರಾತ್ರರಯನುು ಕಳ ದರು. ರಣದಲ್ಲಿ ವಿೋರ ಕಣಣನು
ಹತನಾಗಲು ರ್ಯದಿಂದ ಉಬಿಬದದ ಪಾಂಡವರ ಭಯದಿಂದ
ತತಾರಿಸಿದ ಕೌರವರಿಗ ಆ ಹಮಾಲಯದ ತಪ್ಪಲ್ಲನಲ್ಲಿಯೊ
ಸಮಾಧಾನವು ದ ೊರಕಲ್ಲಲಿ. ರಣದಲ್ಲಿ ಪ್ರಯತುಮಾಡಿ ಅಲ್ಲಿ ನ ರ ದಿದದ
ಅವರು ಸ ೈನಾ ಸನಿುಧಿಯಲ್ಲಿ ರಾರ್ನನುು ವಿಧಿವತಾಾಗಿ ಗೌರವಿಸಿ ಅವನಿಗ
ಹ ೋಳಿದರು:
614
ಮೋರುಪ್ವಣದಂತ ಗಂಭಿೋರನೊ, ಸಾಾಣುವಿನ ನಂದಿಯಂತಹ ಹ ಗಲು-
ಕಣುಣಗಳು-ನಡಿಗ ಮತುಾ ಗರ್ಣನ ಯುಳುವನೊ, ಪ್ುಷ್ಿ-ಸುಸಂರ್ಟ್ಟತ-
ನಿೋಳ ತ ೊೋಳುಗಳುಳುವನೊ, ವಿಶಾಲ-ಶ ರೋಷ್ಿ ವಕ್ಷಸಾಳವುಳುವನೊ,
ಅರುಣಾನುರ್ ಗರುಡ ಮತುಾ ವಾಯುವಿನ ಬಲ-ವ ೋಗವುಳುವನೊ,
ಸೊಯಣನ ತ ೋರ್ಸುಿ ಮತುಾ ಶ್ುಕಾರಚಾಯಣನ ಬುದಿಧಯುಳುವನೊ,
ಚಂದರನ ಮುಖ್ಕಾಂತ್ರ-ರೊಪ ೈಶ್ವಯಣಯುಕಾನೊ, ಸುವಣಣಶ್ಲ ಯ
ಕಾಂತ್ರಯ ಶ್ರಿೋರವುಳುವನೊ, ಸುರ್ಟ್ಟತ ಸಂಧಿಗಳಿಂದ ಕೊಡಿದವನೊ,
ವೃತಾಾಕಾರದ ತ ೊಡ -ಕಟ್ಟ-ಮಣಕಾಲ್ಲನವನೊ, ಸುಂದರ ಪಾದ-
ಬ ರಳು-ಉಗುರುಗಳಿದದವನೊ, ಬರಹಮನು ಒಳ ುಳ ುಯ ಗುಣಗಳನುು
ಸಮರಣ ಗ ತಂದುಕ ೊಂಡು ಪ್ರಯತುಪ್ೊವಣಕವಾಗಿ ನಿಮಿಣಸಿದಂತ್ರದದ
ಸುಂದರ ಅವಯವಗಳುಳುವನೊ, ಸವಣಲಕ್ಷಣ ಸಂಪ್ನುನೊ ಆಗಿದದನು.
ಅಶ್ವತಾಾಮನು ನಿಪ್ುಣನೊ, ಶ್ುರತ್ರಸಾಗರನೊ, ಶ್ತುರಗಳನುು ಬಹುಬ ೋಗ
ರ್ಯಿಸಬಲಿವನೊ, ಶ್ತುರಗಳಿಗ ದುಲಣಭನೊ ಆಗಿದದನು. ಅವನು
ಧನುವ ೋಣದದ ಹತುಾ ಅಂಗಗಳನುು ಮತುಾ ನಾಲುೆ ಪಾದಗಳನೊು
ತ್ರಳಿದಿದದನು. ಇಷ್ವಸರಗಳ ತತವಗಳನುು ತ್ರಳಿದಿದದಮು. ನಾಲುೆ
ವ ೋದಗಳನುು ಸಾಂಗವಾಗಿ ತ್ರಳಿದಿದದನು. ಐದನ ಯ ವ ೋದವನುು
ತ್ರಳಿದಿದದ ಅವನು ಉಗರ ವರತಾನುಷಾಿನಗಳಿಂದ ಪ್ರಯತುಪ್ಟುಿ
ತರಯಂಬಕನನುು ಆರಾಧಿಸಿ ಅನುಗರಹ ಪ್ಡ ದುಕ ೊಂಡಿದದನು. ಅರ್ೋನಿಜ
615
ಕೃಪ ಮತುಾ ಅರ್ೋನಿರ್ ದ ೊರೋಣರಿಂದ ಉತಪನುನಾಗಿದದ ಅವನು
ಅಪ್ರತ್ರಮ ಕಮಣಗಳನ ುಸಗಿದದನು. ರೊಪ್ದಲ್ಲಿ ಭುವಿಯಲ್ಲಿಯೋ
ಅಸದೃಶ್ನಾಗಿದದನು. ಸವಣವಿದಾಾ ಪಾರಂಗತನೊ ಗುಣಗಳ
ಸಾಗರನೊ ಆಗಿದದನು.
ದೌರಣಿಯು ಹ ೋಳಿದನು:
616
ಮಹಾಸ ೋನಾನಿಯಾಗಿದಾದನ . ಅಪ್ರಾಜಿತ ದ ೋವತ ಗಳು
ಸೆಂದನನುು ಪ್ಡ ದು ರ್ಯವನುು ಗಳಿಸಿದಂತ ನಾವೂ ಕೊಡ
ಈ ನೃಪ್ತ್ರಯನುು ಸ ೋನಾಪ್ತ್ರಯನಾುಗಿ ಮಾಡಿಕ ೊಂಡು
ರ್ಯಗಳಿಸುತ ೋಾ ವ .”
617
ಶ್ಲಾನು ಹ ೋಳಿದನು:
ದುರ್ೋಣಧನನು ಹ ೋಳಿದನು:
618
ಕೃಷ್ಣರಿಬಬರೊ ಬಾಹುವಿೋಯಣದಲ್ಲಿ ಎಂದೊ ನನಗ
ಸರಿಸಾಟ್ಟಯಾಗುವವರಲಿ! ಸುರಾಸುರಮಾನವ
ಸವಣರ ೊಂದಿಗ ಈ ಪ್ೃಥಿವಯೋ ಯುದಧಕ ೆ ನಿಂತರೊ
ರಣಮುಖ್ದಲ್ಲಿ ಸಂಕುರದಧನಾದ ನಾನು ಎದುರಿಸಿ
ಯುದಧಮಾಡಬಲ ಿ! ಇನುು ಪಾಂಡವರು ಯಾವ ಲ ಖ್ೆಕ ೆ?
ರಣದಲ್ಲಿ ಸ ೋರಿರುವ ಪಾಥಣರನೊು ಸ ೊೋಮಕರನೊು ನಾನು
ಗ ಲುಿತ ೋಾ ನ ! ನಾನು ನಿನು ಸ ೋನಾಪ್ತ್ರಯಾಗುತ ೋಾ ನ . ಅದರಲ್ಲಿ
ಸಂಶ್ಯವಿಲಿ. ಶ್ತುರಗಳಿಗ ಭ ೋದಿಸಲಸಾಧಾವಾದ
ವೂಾಹವನೊು ರಚಿಸುತ ೋಾ ನ . ದುರ್ೋಣಧನ!
ನಾನುಹ ೋಳುತ್ರಾರುವ ಇದು ಸತಾವಾದುದು. ಅದರಲ್ಲಿ
ಸಂಶ್ಯವಿಲಿ!”
619
620
“ರಾರ್ನ್! ನಿನಗ ರ್ಯವಾಗಲ್ಲ! ಚಿರಂಜಿೋವಿಯಾಗು!
ಸಮಾಗತರಾಗಿರುವ ಶ್ತುರಗಳನುು ಸಂಹರಿಸು! ನಿನು
ಬಾಹುಬಲವನುು ಪ್ಡ ದಿರುವ ಮಹಾಬಲ ಧಾತಣರಾಷ್ರರು
ಶ್ತುರಗಳು ಹತರಾಗಿ ಅಖಿಲ ಪ್ೃಥಿವಯಲಿವನೊು ಆಳುತಾಾರ !
ರಣದಲ್ಲಿ ಸುರಾಸುರಮಾನವರನುು ನಿೋನು ಗ ಲಿಲು
ಶ್ಕಾನಾಗಿರುವಾಗ ಮತಾಣಧಮಣವನುನುಸರಿಸುವ ಸ ೊೋಮಕ-
ಸೃಂರ್ಯರು ಯಾವ ಲ ಖ್ೆಕ ೆ?”
621
ಬಲವನುು ನ ೊೋಡಲ್ಲದಾದರ ! ನನುಲ್ಲಿರುವ ಬಾಹು ಬಲವನೊು,
ಅಸರಗಳ ಸಂಪ್ತಾನೊು ಇಂದು ಪಾಥಣರು, ಚಾರಣ-
ಸಿದಧರ ೊಂದಿಗ ನ ೊೋಡಲ್ಲ. ಇಂದು ನನು ವಿಕರಮವನುು ನ ೊೋಡಿ
ಮಹಾರಥ ಪಾಂಡವರು ಪ್ರತ್ರೋಕಾರಪ್ರರಾಗಿ ಯುದಧ
ಮಾಡುವಂತಾಗಲ್ಲ! ಇಂದು ನಾನು ಪಾಂಡವರ ಸ ೋನ ಗಳನುು
ಎಲಿಕಡ ಓಡಿಸುತ ೋಾ ನ ! ನಿನು ಪ್ತರಯಾಥಣವಾಗಿ ಯುದಧದಲ್ಲಿ
ದ ೊರೋಣ-ಭಿೋಷ್ಮರನೊು, ಸೊತಪ್ುತರನನೊು ಮಿೋರಿಸಿ ನಾನು
ಯುದಧಮಾಡುತಾಾ ರಣದಲ್ಲಿ ಚರಿಸುತ ೋಾ ನ !”
623
ಮದರರಾರ್ನು ಸಿಂಹ-ಆನ ಗಳ ವಿಕರಮವುಳುವನು.
ಪ್ರಳಯಕಾಲದಲ್ಲಿ ಪ್ರಜ ಗಳ ಮೋಲ ಕುರದಧನಾಗಿರುವ
ಕಾಲನಂತ ಅವನು ರಣದಲ್ಲಿ ಸಂಚರಿಸುತಾಾನ .
ಶಾದೊಣಲಸಮವಿಕರಮಿಯಾದ ನಿನುನುು ಬಿಟಿರ ಅವನನುು
ಇಂದು ರಣದಲ್ಲಿ ಎದುರಿಸುವ ಬ ೋರ ಯಾವ ರ್ೋಧನನೊು
ನಾನು ಕಾಣಲಾರ ! ರಣದಲ್ಲಿ ಕುರದಧನಾಗಿ ಪ್ರತ್ರದಿನವೂ
ಯುದಧಮಾಡುತಾಾ ನಿನು ಸ ೋನ ಯನುು ಕ್ಷ ೊೋಭ ಗ ೊಳಿಸುತ್ರಾರುವ
ಮದರರಾರ್ನನುು ಸಂಹರಿಸಬಲಿ ನಿನುಂತಹ ಪ್ುರುಷ್ನು
ದ ೋವಲ ೊೋಕವೂ ಸ ೋರಿ ಇಡಿೋ ರ್ಗತ್ರಾನಲ್ಲಿಯೋ ಇಲಿ.
ಆದುದರಿಂದ ಮರ್ವಾನನು ಶ್ಂಬರನನುು ಹ ೋಗ ೊೋ ಹಾಗ
ರಣದಲ್ಲಿ ಶ್ಲಾನನುು ಸಂಹರಿಸು. ಅವನು ಅತ್ರ ವಿೋರನೊ
ಧಾತಣರಾಷ್ರರಿಂದ ಸತೃತನೊ ಆಗಿದ ದೋನ . ಯುದಧದಲ್ಲಿ
ಮದ ರೋಶ್ವರನು ಹತನಾದನ ಂದರ ನಿನಗ ೋ ರ್ಯವದಗುತಾದ .
ಅವನು ಹತನಾದರ ಧಾತಣರಾಷ್ರರ ಮಹಾ ಸ ೋನ ಯಲಿವೂ
ಹತಗ ೊಂಡಂತ . ನನು ಈ ಮಾತನುು ಕ ೋಳಿ ನನು ಸಲಹ ಯಂತ
ರಣದಲ್ಲಿ ಮಹಾಬಲ ಮದರರಾರ್ನನುು ಎದುರಿಸಿ
ಯುದಧಮಾಡಿ ವಾಸವನು ನಮುಚಿಯನುು ಹ ೋಗ ೊೋ ಹಾಗ
ಅವನನುು ಸಂಹರಿಸು! ನನು ಮಾತುಲನಿವನು ಎಂದು ಅವನ
624
ಮೋಲ ದಯವನುು ತ ೊೋರಿಸದ ಯೋ ಕ್ಷತರಧಮಣವನುು
ಪ್ುರಸೆರಿಸಿ ಮದರರ್ನ ೋಶ್ವರನನುು ಸಂಹರಿಸು. ಭಿೋಷ್ಮ-
ದ ೊರೋಣರ ಂಬ ಮಹಾ ಸಾಗರವನೊು, ಕಣಣನ ಂಬ
ಪಾತಾಳದಂತಹ ಅಗಾಧ ಮಡುವನೊು ದಾಟ್ಟದ ನಿೋನು
ಶ್ಲಾನ ಂಬ ಗ ೊೋವಿನ ಪಾದದಷ್ಠಿರುವ ಗುಂಡಿಯಲ್ಲಿ
ಗಣಸಮೋತನಾಗಿ ಮುಳುಗಿಹ ೊೋಗಬ ೋಡ! ನಿನುಲ್ಲಿರುವ
ತಪ್ಸುಿ, ವಿೋಯಣ, ಮತುಾ ಕ್ಷಾತರಬಲಗಳ ಲಿವನೊು ರಣದಲ್ಲಿ
ತ ೊೋರಿಸಿ ಆ ಮಹಾರಥನನುು ಸಂಹರಿಸು!”
625
ಕಳ ದುಕ ೊಂಡು ಆ ರಾತ್ರರ ಅತಾಂತ ಮುದಿತವಾಗಿತುಾ.
627
ಹತನಾದಾಗ ಪಾಥಣರು ಮಾಡಿದ ಸಿಂಹನಾದದಿಂದ
ಧಾತಣರಾಷ್ರರಲ್ಲಿ ಮಹಾ ಭಯವು ಆವ ೋಶ್ಗ ೊಂಡಿತುಾ. ಅವರನುು
ಸಮಾಧಾನಗ ೊಳಿಸಿ ಪ್ರತಾಪ್ವಾನ್ ಮದರರಾರ್ನು ಸ ೋನ ಯನುು
ಸವಣತ ೊೋಭದರ ವೂಾಹದಲ್ಲಿ ರಚಿಸಿದನು. ಮದರರಾರ್ನು ರಣದಲ್ಲಿ
ಚಿತ್ರರತ-ಶ್ತುರಭಾರನಾಶ್ಕ-ವ ೋಗವತಾರ ಧನುಸಿನುು ಸ ೋಲ ಯುತಾಾ
ಸಿಂಧುದ ೋಶ್ದ ಕುದುರ ಗಳನುು ಕಟ್ಟಿದದ ಶ ೋಷ್ಿ ರಥವನುು ಏರಿ
ಪಾಥಣರನುು ಆಕರಮಣಿಸಿದನು. ರಥದಲ್ಲಿದದ ಅವನ ಸಾರಥಿಯೊ
ರಥವನುು ಶ ೋಭಾಯಮಾನಗ ೊಳಿಸಿದನು. ಆ ಶ್ ರನು ಧೃತರಾಷ್ರ-
ಪ್ುತರರ ಭಯವನುು ಹ ೊೋಗಲಾಡಿಸುತಾಾ ಆ ರಥದಲ್ಲಿ ಸಿದಧನಾಗಿ
ನಿಂತ್ರದದನು. ಪ್ರಯಾಣದ ಸಮಯದಲ್ಲಿ ಮದರರಾರ್ನು ಕವಚವನುು
ಧರಿಸಿ ವಿೋರ ಮದರಕರು ಮತುಾ ದುರ್ಣಯ ಕಣಣಪ್ುತರರ ೊಂದಿಗ
ವೂಾಹದ ಮುಖ್ಭಾಗದಲ್ಲಿದದನು. ಎಡಭಾಗದಲ್ಲಿ ತ್ರರಗತಣರಿಂದ
ಪ್ರಿವಾರಿತನಾದ ಕೃತವಮಣನೊ, ಬಲಭಾಗದಲ್ಲಿ ಶ್ಕ-
ಯವನರ ೊಂದಿಗ ಕೃಪ್ನೊ ಇದದರು. ಕಾಂಬ ೊೋರ್ರಿಂದ
ಪ್ರಿವಾರಿತನಾಗಿ ಅಶ್ವತಾಾಮನು ಪ್ೃಷ್ಿ ಭಾಗದಲ್ಲಿದದನು ಮತುಾ
ಕುರುಪ್ುಂಗವರಿಂದ ರಕ್ಷ್ತನಾಗಿ ದುರ್ೋಣಧನನು ಮಧಾದಲ್ಲಿದದನು.
ಮಹಾ ಸ ೋನ ಯಿಂದ ಪ್ರಿವೃತನಾಗಿ ಶ್ಕುನಿ-ಉಲೊಕರು ವೂಾಹದ
ಪ್ೃಷ್ಿಭಾಗದಲ್ಲಿ ಇದದರು.
628
ಹಾಗ ಯೋ ಪಾಂಡವರು ಕೊಡ ಮಹಾರಣದಲ್ಲಿ ಸ ೈನಾವನುು
ವೂಾಹದಲ್ಲಿ ರಚಿಸಿ ಉತಾಿಹದಿಂದ ಎಲಿಕಡ ಗಳಿಂದ ಕೌರವರ ಲಿರನೊು
ಆಕರಮಣಿಸಿದರು. ಆ ಸ ೋನ ಯು ಕ್ಷ ೊೋಭ ಗ ೊಂಡ ಮಹಾ ಸಮುದರದಂತ
ಭ ೊೋಗಣರ ಯುತ್ರಾತುಾ. ಉಕ್ತೆಮರುವ ಮಹಾಸಮುದರದಂತ ರಥ-
ಆನ ಗಳು ಮುನುುಗಿಗ ಹ ೊೋಗುತ್ರಾದದವು. ಪಾಂಡವರ ವೂಾಹವು ಮೊರು
ಮೊರು ಭಾಗಗಳಲ್ಲಿ ಕೌರವ ಸ ೋನ ಯನುು ಆಕರಮಣಿಸಿತು.
ಧೃಷ್ಿದುಾಮು-ಶ್ಖ್ಂಡಿ-ಸಾತಾಕ್ತಯರು ಶ್ಲಾನ ಸ ೋನ ಯನುು
ಆಕರಮಣಿಸಿದರು. ಯುಧಿಷ್ಠಿರನು ಶ್ಲಾನನ ುೋ ಕ ೊಲಿಲು ಬಯಸಿ
ಅವನನುು ಆಕರಮಣಿಸಿದನು. ಅರ್ುಣನನು ಹಾದಿಣಕಾನನೊು,
ಸಂಶ್ಪ್ಾಕಗಣಗಳನೊು ಆಕರಮಣಿಸಿದನು. ಭಿೋಮಸ ೋನ ಮತುಾ
ಸ ೊೋಮಕರು ಗೌತಮ ಕೃಪ್ನನುು ಆಕರಮಣಿಸಿದರು.
ಮಾದಿರೋಪ್ುತರರಿಬಬರೊ ಶ್ಕುನಿ-ಉಲೊಕರನುು ಆಕರಮಣಿಸಿದರು.
629
ಉಳಿದಿದದರು.
630
ರಥಶ ರೋಷ್ಿರು ಮಹಾರಥರನುು ಸುತುಾವರ ದು ಮಹಾರವದ ೊಂದಿಗ
ಆಯುಧಗಳನುು ಬಿಟುಿ ಓಡಿಹ ೊೋಗುತ್ರಾದದವರನುು ಸಂಹರಿಸುತ್ರಾದದರು.
ಹಾಗ ಯೋ ಕುರದಧ ಆನ ಗಳು ಅನ ೋಕ ಶ್ರಗಳನುು ಚ ಲುಿತ್ರಾದದ ರಥಿಗಳನುು
ಎಲಿ ಕಡ ಗಳಿಂದ ಸುತುಾವರ ದು ಕ ೊಲುಿತ್ರದ
ಾ ದವು. ಆನ ಗಳು ಆನ ಗಳನೊು,
ರಥಿಗಳು ರಥಿಗಳನೊು, ಶ್ಕ್ತಾ-ತ ೊೋಮರ-ನಾರಚಗಳಿಂದ
ಸಂಹರಿಸುತ್ರಾದದರು. ರಥ-ಆನ -ಕುದುರ ಗಳು ರಣಮಧಾದಲ್ಲಿ
ಪಾದಾತ್ರಗಳನುು ತುಳಿದು ಮಹಾ ವಾಾಕುಲವನುುಂಟುಮಾಡುತ್ರಾದದವು.
ಹಮವತಪವಣತ ಪ್ರಸಾದಲ್ಲಿರುವ ಹಂಸಗಳು ನಿೋರು ಕುಡಿಯಲು
ಭೊಮಿಯ ಕಡ ವ ೋಗದಿಂದ ಹಾರಿಬರುವಂತ ಚಾಮರ-ಸುಶ ೋಭಿತ
ಕುದುರ ಗಳು ಓಡುತ್ರಾದದವು. ಆ ಕುದುರ ಗಳ ಖ್ುರಗಳಿಂದ ಚಿತ್ರರತವಾದ
ರಣಭೊಮಿಯು ಪ್ತರಯತಮನ ಉಗುರುಗಳಿಂದ ಗಾಯಗ ೊಂಡ
ನಾರಿಯಂತ ಶ ೋಭಿಸುತ್ರಾತುಾ. ಕುದುರ ಗಳ ಖ್ುರಶ್ಬಧಗಳು, ರಥಚಕರಗಳ
ನಿಸವನಗಳು, ಪ್ದಾತ್ರಗಳ ಕೊಗುಗಳು, ಆನ ಗಳ ಘ್ೋಂಕಾರ, ವಾದಾಗಳ
ಘೊೋಷ್ಗಳು ಮತುಾ ಶ್ಂಖ್ಗಳ ನಿನಾದಗಳಿಂದ ಸಿಡಿಲುಗಳು
ಭೊಮಿಯನುು ಬಡಿಯುತ್ರಾವ ರ್ೋ ಎಂಬಂತ ತ ೊೋರುತ್ರಾತುಾ.
ಧನುಸುಿಗಳ ಠ ೋಂಕಾರ, ಅಸರಗಳ ಉರಿ ಮತುಾ ಕವಚಗಳ ಪ್ರಭ ಗಳಿಂದ
ಯಾವುದ ೊಂದೊ ತ್ರಳಿಯುತಾಲ್ಲರಲ್ಲಲಿ. ಆನ ಗಳ ಸ ೊಂಡಿಲುಗಳಂತ್ರದದ
ಅನ ೋಕ ಬಾಹುಗಳು ತುಂಡಾಗಿ ವ ೋಗವಾಗಿ ಕುಪ್ಪಳಿಸಿ ದಾರುಣವಾಗಿ
631
ಸುತುಾತ್ರದ
ಾ ದವು. ವಸುಧಾತಲದಲ್ಲಿ ಬಿೋಳುತ್ರಾದದ ಶ್ರಗಳು ತಾಳ ಯ
ಮರದಿಂದ ಕ ಳಕ ೆ ಬಿೋಳುತ್ರಾದದ ತಾಲಫಲಗಳಂತ ಶ್ಬಧಮಾಡುತ್ರಾದದವು.
ಕ ಳಕ ೆ ಬಿೋಳುತ್ರಾದದ ರಕಾ-ಸಿಕಾ ಶ್ರಗಳು ಸುವಣಣಮಯ
ಕಮಲಪ್ುಷ್ಪಗಳಂತ ತ ೊೋರುತ್ರಾದದವು.
632
ಎನುುವಂತ ತ ೊೋರುತ್ರಾದದವು. ಮಹಾತಮರು ವಧಿಸುತ್ರಾದದ ಗರ್ಸ ೋನ ಯು
ಭಿರುಗಾಳಿಗ ಸಿಲುಕ್ತದ ಮೋಡಗಳಂತ ಎಲಿ ದಿಕುೆಗಳಲ್ಲಿಯೊ
ಚದುರಿಹ ೊೋಯಿತು. ಮೋಡಗಳಂತ್ರದದ ಆ ಆನ ಗಳು
ಯುಗಸಂಕ್ಷಯದಲ್ಲಿ ವರ್ರಗಳಿಂದ ಪ್ರಹರಿಸಲಪಟಿ ಪ್ವಣತಗಳಂತ
ಭೊಮಿಯ ಮೋಲ ಎಲಿಕಡ ಬಿದದವು. ಆರ ೊೋಹಗಳ ಂದಿಗ ರಣದಲ್ಲಿ
ಅಲಿಲ್ಲಿ ಬಿೋಳುತ್ರಾದದ ಕುದುರ ಗಳ ರಾಶ್ಗಳು ಪ್ವಣತಗಳಂತ ಯೋ
ಕಾಣುತ್ರಾದದವು. ರಣಭೊಮಿಯಲ್ಲಿ ರಕಾವ ೋ ನಿೋರಾಗಿದದ, ರಥಗಳ ೋ
ಸುಳಿಗಳಾಗಿದದ, ಧವರ್ಗಳ ೋ ವೃಕ್ಷಗಳಾಗಿದದ ಮತುಾ ಮೊಳ ಗಳ ೋ
ಕಲಾಿಗಿದದ ಪ್ರಲ ೊೋಕಕ ೆ ಕ ೊಂಡ ೊಯುಾವ ನದಿಯೋ ಹರಿಯತ ೊಡಗಿತು.
ಆ ನದಿಯಲ್ಲಿ ಭುರ್ಗಳು ಮಸಳ ಗಳಂತ್ರದದವು. ಧನುಸುಿಗಳು
ಪ್ರಹಾವರೊಪ್ದಲ್ಲಿದದವು. ಆನ ಗಳು ಪ್ವಣತಗಳಂತ ಯೊ, ಕುದುರ ಗಳು
ಪ್ವಣತದ ಕೆಲುಿಬಂಡ ಗಳಂತ ಯೊ, ಮೋದ-ಮಜ ಾಗಳ ೋ
ಕ ಸರಾಗಿಯೊ, ಶ ವೋತಛತರಗಳು ಹಂಸಗಳಂತ ಯೊ, ಗದ ಗಳು
ನೌಕ ಗಳಂತ ಯೊ ತ ೊೋರುತ್ರಾದದವು. ಕವಚ-ಕ್ತರಿೋಟಗಳಿಂದ ತುಂಬಿದದ ಆ
ನದಿಯಲ್ಲಿ ಪ್ತಾಕ ಗಳು ಸುಂದರ ವೃಕ್ಷಗಳಂತ ಯೊ, ಚಕರಗಳಿಂದ
ಸಮೃದಧ ಆ ನದಿಯು ಚಕರವಾಕ ಪ್ಕ್ಷ್ಗಳಿಂದ ತುಂಬಿದಂತ ಯೊ,
ರಥಗಳ ತ್ರರವ ೋಣಿಗಳ ಂಬ ಸಪ್ಣಗಳಿಂದ ತುಂಬಿದಂತ ಯೊ
ತ ೊೋರುತ್ರಾತುಾ. ಕುರು-ಸೃಂರ್ಯರಿಂದ ಹುಟ್ಟಿದದ, ಶ್ ರರಿಗ
633
ಹಷ್ಣವನುುಂಟುಮಾಡುವ ಮತುಾ ಹ ೋಡಿಗಳ ಭಯವನುು ಹ ಚಿಚಸುವ ಆ
ನದಿಯು ರೌದರವಾಗಿ ಹರಿಯುತ್ರಾತುಾ. ಪ್ತತೃಲ ೊೋಕಗಳಿಗ ೊಯುಾತ್ರಾದದ ಆ
ಭ ೈರವನದಿಯನುು ಪ್ರಿರ್ದಂತಹ ಬಾಹುಗಳುಳು ಶ್ ರರು
ವಾಹನಗಳ ಮೋಲ ದಾಟುತ್ರಾದದರು. ಹಂದ ನಡ ದ ದ ೋವಾಸುರ
ಯುದಧದಂತ್ರದದ, ಮಯಾಣದ ಮಿೋರಿದ, ಚತುರಂಗ ಬಲಗಳನೊು
ನಾಶ್ಗ ೊಳಿಸುವ ಆ ಘೊೋರ ಯುದಧವು ನಡ ಯುತ್ರಾರಲು ಭಯಾತಣ
ರ್ೋಧರು ಬಾಂಧವರನುು ಕೊಗಿ ಕರ ಯುತ್ರಾದದರು. ಬಾಂಧವರು
ಕರ ಯುತ್ರಾದದರೊ ಕ ಲವರು ಯುದಧದಿಂದ ಹಮಮಟುಿತ್ರಾರಲ್ಲಲಿ. ಆ ರಿೋತ್ರ
ನಿಮಣಯಾಣದಾಯುಕಾ ಭಯಾನಕ ಯುದಧವು ನಡ ಯುತ್ರಾರಲು
ಅರ್ುಣನ-ಭಿೋಮಸ ೋನರು ಶ್ತುರಗಳನುು ವಿಮೋಹಗ ೊಳಿಸಿದರು. ಅವರು
ವಧಿಸುತ್ರಾದದ ಕೌರವ ಮಹಾ ಸ ೋನ ಯು ಮದಮತಾ ಯುವತ್ರಯಂತ
ಅಲಿಲ್ಲಿಯೋ ಮೊರ್ ಣಹ ೊೋಗುತ್ರಾತುಾ.
634
ಗ ಲಿಲು ಆಕರಮಣಿಸಿದರು. ವಿರ್ರ್ೋತಾಿಹತ ಪಾಂಡವರು ಶ್ರಗಳಿಂದ
ಬಹಳವಾಗಿ ಪ್ರಹರಿಸುತ್ರಾದದ ಕೌರವ ಸ ೋನ ಯು ಹಂದ ಸರಿಯಿತು.
ಧೃತರಾಷ್ಟ್ರನ ಮಕೆಳು ನ ೊೋಡುತ್ರಾದದಂತ ಯೋ ದೃಢಧನಿವಗಳು ಚುಚಿಚ
ವಧಿಸುತ್ರಾದದ ಆ ಸ ೋನ ಯು ದಿಕಾೆಪಾಲಾಗಿ ಹ ೊೋಯಿತು. ಕೌರವ
ರ್ೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದಧದಲ್ಲಿ
ಅನ ೊಾೋನಾರ ಸಹಾಯದಿಂದ ರ್ಯವನುು ಬಯಸಿದದ ಕ್ಷತ್ರರಯರು
ಓಡಿಹ ೊೋಗುತ್ರಾದದ ಮಹಾತಮರಿಗ “ನಿಲ್ಲಿ! ನಿಲ್ಲಿ!” ಎಂದು ಕೊಗಿ
ಕರ ಯುವುದೊ ಕ ೋಳಿಬರುತ್ರಾತುಾ. ಪಾಂಡವರಿಂದ ಭಗುರಾದ ಕೌರವ
ಸ ೈನಿಕರು ಯುದಧದಲ್ಲಿ ಪ್ತರಯ ಪ್ುತರ-ಸಹ ೊೋದರ-ಪ್ತತಾಮಹ-
ಸ ೊೋದರಮಾವಂದಿರನೊು, ತಂಗಿಯ ಮಕೆಳನೊು, ಸಂಬಂಧಿ-
ಬಾಂಧವರನೊು ಬಿಟುಿ ಓಡುತ್ರಾದದರು. ಕುದುರ -ಆನ ಗಳನುು
ತವರ ಗ ೊಳಿಸುತಾಾ ಆತಮರಕ್ಷಣ ಯಲ್ಲಿ ಉತಾಿಹವಿದದ ಕೌರವ ರ್ೋಧರು
ಎಲಿ ದಿಕುೆಗಳಲ್ಲಿ ಓಡಿ ಹ ೊೋದರು.
635
ಹ ೊಳ ಯುತ್ರಾರುವ ಬಿಳಿಯ ಚತರದಡಿಯಲ್ಲಿ
ವಿರಾಜಿಸುತ್ರಾದಾದನ ! ಸಾರಥ ೋ! ಅಲ್ಲಿಗ ನನುನುು ಬ ೋಗನ
ತಲುಪ್ತಸಿ ನನು ಬಲವನುು ನ ೊೋಡು. ಇಂದಿನ ಯುದಧದಲ್ಲಿ
ನನುನುು ಎದುರಿಸಿಸಲು ಪಾಥಣರು ಸಮಥಣರಿಲಿ!”
637
ಪ್ದಾತ್ರಯಾಗಿಯೋ ತನುನುು ಆಕರಮಣಿಸಲು ಬರುತ್ರಾದದ ನಕುಲನ ಮೋಲ
ಚಿತರಸ ೋನನು ಶ್ರಗಳ ಮಳ ಯನುು ಸುರಿಸಿದನು. ಆದರ ಲರ್ುವಿಕರಮಿ
ನಕುಲನು ಅವುಗಳನುು ತನು ಗುರಾಣಿಯಿಂದಲ ೋ ತಡ ದನು. ಆಗ
ಚಿತರರ್ೋಧಿೋ ಜಿತಶ್ರಮಿ ಮಹಾಬಾಹು ನಕುಲನು ಸವಣ ಸ ೋನ ಗಳು
ನ ೊೋಡುತ್ರಾದದಂತ ಯೋ ಚಿತರಸ ೋನನ ರಥದ ಬಳಿಸಾರಿ ಅದನುು ಏರಿ,
ಕುಂಡಲ-ಮುಕುಟ-ಸುಂದರ ಮೊಗು ಮತುಾ ಆಯತ ಕಣುಣಗಳಿದದ
ಚಿತರಸ ೋನನ ಶ್ರವನುು ಕಾಯದಿಂದ ಅಪ್ಹರಿಸಿದನು. ದಿವಾಕರಪ್ರಭ ಯ
ಚಿತರಸ ೋನನು ರಥಾಸನದ ಕ ಳಕ ೆ ಬಿದದನು.
638
ಹಡಿದು ರಥವನ ುೋರಿ ರಣದಲ್ಲಿ ಕುರದಧರೊಪ್ತೋ ಅಂತಕನಂತ ನಿಂತನು. ಆ
ಇಬಬರು ಸಹ ೊೋದರರು ಸನುತಪ್ವಣ ಶ್ರಗಳಿಂದ ಅವನ ರಥವನ ುೋ
ಚೊರು ಚೊರು ಮಾಡಲು ಪಾರರಂಭಿಸಿದರು. ಆಗ ನಕುಲನು ರಣದಲ್ಲಿ
ನಗುತಾಾ ನಿಶ್ತ ತ್ರೋಕ್ಷ್ಣ ನಾಲುೆ ಶ್ರಗಳಿಂದ ಸತಾಸ ೋನನ ನಾಲೊೆ
ಕುದುರ ಗಳನುು ಸಂಹರಿಸಿದನು. ಅನಂತರ ಪಾಂಡವನು ರುಕಮಪ್ುಂಖ್
ಶ್ಲಾಶ್ತ ನಾರಚವನುು ಸಂಧಾನಮಾಡಿ ಸತಾಸ ೋನನ ಧನುಸಿನುು
ತುಂಡರಿಸಿದನು. ಕೊಡಲ ೋ ಅನಾ ರಥವನ ುೋರಿ ಇನ ೊುಂದು ಧನುಸಿನುು
ತ ಗ ದುಕ ೊಂಡು ಸತಾಸ ೋನ-ಸುಷ ೋಣರು ಪಾಂಡವನನುು ಪ್ುನಃ
ಆಕರಮಣಿಸಿದರು. ಅದರಿಂದ ಸವಲಪವೂ ಗಾಬರಿಗ ೊಳುದ ೋ
ಪ್ರತಾಪ್ವಾನ್ ಮಾದಿರೋಪ್ುತರನು ಅವರಿಬಬರನುು ರಣಮೊಧಣನಿಯಲ್ಲಿ
ಎರಡ ರಡು ಬಾಣಗಳಿಂದ ಹ ೊಡ ದನು. ಆಗ ಮಹಾರಥ
ಸುಷ ೋಣನಾದರ ೊೋ ಕುರದಧನಾಗಿ ಕ್ಷುರಪ್ರದಿಂದ ಪಾಂಡವನ ಮಹಾ
ಧನುಸಿನುು ತುಂಡರಿಸಿ ನಕೆನು. ಕೊಡಲ ೋ ಕ ೊರೋಧಮೊರ್ಛಣತ ನಕುಲನು
ಇನ ೊುಂದು ಧನುಸಿನುು ಹಡಿದು ಸುಷ ೋಣನನುು ಐದು ಬಾಣಗಳಿಂದ
ಹ ೊಡ ದು ಒಂದರಿಂದ ಧವರ್ವನುು ಕತಾರಿಸಿದನು. ಕೊಡಲ ೋ ಅವನು
ಸತಾಸ ೋನನ ಧನುಸಿನೊು ಕ ೈಚಿೋಲವನೊು ಕತಾರಿಸಿದನು. ಆಗ ರ್ನರು
ಗಟ್ಟಿಯಾಗಿ ಕೊಗಿಕ ೊಂಡರು. ಸತಾಸ ೋನನು ಇನ ೊುಂದು ವ ೋಗವಾದ
ಮತುಾ ಭಾರವನುು ಹ ೊರಬಲಿ ಧನುಸಿನುು ಎತ್ರಾಕ ೊಂಡು ಶ್ರಗಳಿಂದ
639
ಪಾಂಡುನಂದನನನುು ಎಲಿ ಕಡ ಗಳಿಂದ ಮುಚಿಚಬಿಟಿನು. ನಕುಲನು ಆ
ಬಾಣಗಳನುು ತಡ ದು ನಿಲ್ಲಿಸಿ, ಸತಾಸ ೋನ ಮತುಾ ಸುಷ ೋಣರನುು
ಎರಡ ರಡು ಬಾಣಗಳಿಂದ ಹ ೊಡ ದನು. ಅವರಿಬಬರೊ ಪ್ರತ ಾೋಕ
ಪ್ರತ ಾೋಕವಾಗಿ ಪ್ರತ್ರಯಾಗಿ ಹ ೊಡ ಯುತಾಾ ನಿಶ್ತ ಶ್ರಗಳಿಂದ ನಕುಲನ
ಸಾರಥಿಯನುು ಪ್ರಹರಿಸಿದರು. ಸತಾಸ ೋನನು ಪ್ರತ ಾೋಕ ಎರಡು
ಬಾಣಗಳಿಂದ ನಕುಲನ ರಥದ ಈಷಾದಂಡವನೊು ಧನುಸಿನೊು
ತುಂಡರಿಸಿದನು. ಅದರಿಂದ ಕುಪ್ತತನಾದ ನಕುಲನು ರಥದಲ್ಲಿಯೋ
ನಿಂತು ಸವಣಣದಂಡದ, ನ ೋರ ಅಗರಭಾಗವಿದದ, ಎಣ ಣಯಿಂದ
ಹದಮಾಡಲಪಟ್ಟಿದದ, ನಿಮಣಲ, ಕಟವಾಯಿಯನುು ನ ಕುೆತ್ರಾರುವ ಮಹಾ
ವಿಷ್ಯುಕಾ ಸಪ್ತಣಣಿಯಂತ್ರರುವ ರಥಶ್ಕ್ತಾಯನುು ಮೋಲಕ ೆತ್ರಾ ಸತಾಸ ೋನನ
ಮೋಲ ಎಸ ದನು. ಅದು ಅವನ ಹೃದಯವನುು ನೊರು ಚೊರುಗಳಾಗಿ
ಒಡ ಯಲು ಅವನು ಪಾರಣಗಳನುು ತ ೊರ ದು ಒಡನ ಯೋ ರಥದಿಂದ
ಭೊಮಿಯ ಮೋಲ ಬಿದದನು.
640
ಧಾವಿಸಿಬಂದನು. ಅನಂತರ ಭರತಶ ೋಷ್ಿ ನಕುಲನು ಸುತಸ ೊೋಮನ ಆ
ರಥವನ ುೋರಿ ಗಿರಿಯನ ುೋರಿದ ಕ ೋಸರಿಯಂತ ಸುಶ ೋಭಿಸಿದನು. ಅವನು
ಇನ ೊುಂದು ಧನುಸಿನ ುತ್ರಾಕ ೊಂಡು ಸುಷ ೋಣನ ೊಡನ ಯುದಧಮಾಡಿದನು.
ಅವರಿಬಬರು ಮಹಾರಥರೊ ಶ್ರವಷ್ಣಗಳಿಂದ ಪ್ರಸಪರರನುು
ಎದುರಿಸುತಾಾ ಪ್ರಸಪರರ ವಧ ಯನುು ಪ್ರಯತ್ರುಸುತ್ರಾದದರು. ಅನಂತರ
ಸುಶ ೋಣನಾದರ ೊೋ ಕುರದಧನಾಗಿ ಪಾಂಡವನನುು ಮೊರು ವಿಶ್ಖ್ಗಳಿಂದ
ಮತುಾ ಇಪ್ಪತುಾ ಬಾಣಗಳಿಂದ ಸುತಸ ೊೋಮನ ಬಾಹು-ಎದ ಗಳಿಗ
ಹ ೊಡ ದನು. ಆಗ ಪ್ರವಿೋರಹ ವಿೋಯಣವಾನ್ ನಕುಲನು ಕುರದಧನಾಗಿ
ಅವನನುು ಎಲಿ ಕಡ ಗಳನೊು ಶ್ರಗಳಿಂದ ಮುಚಿಚಬಿಟಿನು. ಅನಂತರ
ನಕುಲನು ತ್ರೋಕ್ಷ್ಣಅಗರದ ಸುತ ೋರ್ನ ಅಧಣಚಂದರವನುು ಹಡಿದು ಅದನುು
ವ ೋಗಯುಕಾವಾಗಿ ಕಣಣಪ್ುತರನ ಮೋಲ ಎಸ ದನು. ಅದು ಅವನ
ಶ್ರವನುು ದ ೋಹದಿಂದ ಬ ೋಪ್ಣಡಿಸಿತು. ಅದನುು ಸವಣಸ ೋನ ಗಳ
ನ ೊೋಡಿದವು. ಅದ ೊಂದು ಅದುಭತವಾಗಿತುಾ. ಮಹಾತಮ ನಕುಲನಿಂದ
ಹತನಾದ ಅವನು ನದಿಯ ವ ೋಗಕ ೆ ಸಿಲುಕ್ತದ ದಡದಲ್ಲಿದದ ಮಹಾ
ವೃಕ್ಷದಂತ ಕ ಳಕುೆರುಳಿದನು. ಕಣಣಪ್ುತರನ ವಧ ಯನುು ಮತುಾ
ನಕುಲನ ವಿಕರಮವನುು ನ ೊೋಡಿ ಕೌರವ ಸ ೋನ ಯು ಭಯದಿಂದ ಓಡಿ
ಹ ೊೋಯಿತು.
641
ಆಗ ಶ್ ರ ಸ ೋನಾಪ್ತ್ರ ಮದರರಾರ್ನು ರಣದಲ್ಲಿ ಆ ಸ ೋನ ಯನುು
ಪಾಲ್ಲಸಿದನು. ಭಿೋತರಾಗಿದದ ಸ ೋನ ಯನುು ಪ್ುನಃ ವಾವಸ ಾಗ ೊಳಿಸಿ ಅವನು
ಜ ೊೋರಾಗಿ ಸಿಂಹನಾದ ಗ ೈದು ಧನುಸಿನುು ದಾರುಣವಾಗಿ
ಟ ೋಂಕರಿಸಿದನು. ದುರಢಧನಿವಯಿಂದ ರಕ್ಷ್ತರಾದ ಕೌರವರು ಸಮರದಲ್ಲಿ
ವಾಥ ಯನುು ಕಳ ದುಕ ೊಂಡು ಒಟಾಿಗಿ ಎದುರಿಸಿ
ಯುದಧಮಾಡತ ೊಡಗಿದರು. ಯುದಧಮಾಡಲು ಬಯಸಿದ
ಮಹಾಸ ೋನ ಯು ಮಹ ೋಷಾವಸ ಮದರರಾರ್ನನುು ಸುತಾಲ್ಲನಿಂದಲೊ
ಆವರಿಸಿ ನಿಂತುಕ ೊಂಡಿತು. ಸಾತಾಕ್ತ, ಭಿೋಮಸ ೋನ, ಮಾದಿರೋಪ್ುತರ
ಪಾಂಡವರಿೋವಣರು ಯುಧಿಷ್ಠಿರನನುು ಮುಂದಿಟುಿಕ ೊಂಡು ಶ್ಲಾನನುು
ಎದುರಿಸಿದರು. ರಣದಲ್ಲಿ ವಿೋರರು ತುಂಬಿ ಸಿಂಹನಾದಗ ೈದರು. ಉಗರ
ಬಾಣಗಳ ಶ್ಬಧಗಳ , ವಿಧ-ವಿಧದ ರ್ಯಘೊೋಷ್ಗಳ
ಕ ೋಳಿಬಂದವು. ಹಾಗ ಯೋ ಕೌರವರ ಲಿರೊ ಮದಾರಧಿಪ್ತ್ರಯನುು
ಸುತುಾವರ ದು ನಿಂತು ಪ್ುನಃ ಯುದಧಮಾಡಲು ಆಸಕ್ತಾತ ೊೋರಿಸುತ್ರಾದದರು.
ಆಗ ಮೃತುಾವನ ುೋ ಹಂದಿರುಗುವ ಸಾಾನವನಾುಗಿಸಿಕ ೊಂಡಿದದ ಕೌರವರ
ಮತುಾ ಶ್ತುರಗಳ ನಡುವ ಹ ೋಡಿಗಳ ಭಯವನುು ಹ ಚಿಚಸುವ ಯುದಧವು
ಪಾರರಂಭವಾಯಿತು. ಹಂದ ದ ೋವಾಸುರರ ನಡುವ ನಡ ದ
ಯುದಧದಂತ ಯಮರಾಷ್ರವನುು ವಿವಧಿಣಸುವ ಅಭಿೋತರ ಯುದಧವು
ನಡ ಯಿತು.
642
ಪ್ರಸಪರರನುು ವಧಿಸುತಾಾ ಹ ೊೋರಾಡುತ್ರಾದದ ಸ ೋನ ಗಳಲ್ಲಿ ರ್ೋಧರು
ಓಡಿ ಹ ೊೋಗುತ್ರಾದದರು ಮತುಾ ಆನ ಗಳು ಚಿೋತೆರಿಸುತ್ರಾದದವು. ಆ
ಮಹಾಹವದಲ್ಲಿ ಪ್ದಾತ್ರಗಳು ಜ ೊೋರಾಗಿ ಕೊಗಿಕ ೊಳುುತ್ರಾದದರು. ಅನ ೋಕ
ಕುದುರ ಗಳು ಓಡಿಹ ೊೋಗುತ್ರಾದದವು. ಸವಣದ ೋಹಗಳ ಸಂಹಾರಕ
ದಾರುಣ ಕ್ಷಯಕಾರವು ನಡ ಯುತ್ರಾರಲು ನಾನಾ ಶ್ಸರಗಳ ಪ್ರಹಾರವು
ನಡ ಯುತ್ರಾತುಾ ಮತುಾ ರಥ-ಆನ ಗಳು ಸಂರ್ಷ್ಠಣಸುತ್ರಾದದವು.
ಯುದಧಶೌಂಡರಿಗ ಹಷ್ಣವನುುಂಟುಮಾಡುವ, ಹ ೋಡಿಗಳ ಭಯವನುು
ಹ ಚಿಚಸುವ ಆ ಯುದಧದಲ್ಲಿ ರ್ೋಧರು ಪ್ರಸಪರರನುು ವಧಿಸಲು ಬಯಸಿ
ನುಗಿಗ ಹ ೊೋಗುತ್ರಾದದರು. ಯಮರಾಷ್ರವನುು ವಧಿಣಸುವ ಆ
ಘೊೋರರೊಪ್ತೋ ಸಂಗಾರಮದಲ್ಲಿ ಪಾರಣಗಳನುು ಪ್ಣವಾಗಿಟಿ ಮಹಾ
ರ್ೊಜಾಟವು ನಡ ಯುತ್ರಾತುಾ. ಪಾಂಡವರು ಕೌರವ ಸ ೈನಾವನುು ನಿಶ್ತ
ಶ್ರಗಳಿಂದ ವಧಿಸುತ್ರಾದದರು. ಕೌರವರ ಕಡ ಯ ರ್ೋಧರೊ ಕೊಡ
ಪಾಂಡವ ಸ ೈನಿಕರನುು ಸಂಹರಿಸುತ್ರಾದದರು. ಹ ೋಡಿಗಳಿಗ ಭಯವನುು
ನಿೋಡುವ ಆ ಯುದಧವು ಹಾಗ ನಡ ಯುತ್ರಾರಲು, ಸೊಯಣನು ಉದಯಿಸಿ
ಪ್ೊವಾಣಹಣವು ಪಾರಪ್ಾವಾಯಿತು.
643
ಕೌರವ ಸ ೋನ ರ್ಂದಿಗ ಹ ೊೋರಾಡುತ್ರಾತುಾ. ಪ್ರಹಾರ ಕುಶ್ಲ ಲಬಧಲಕ್ಷಯ
ದೃಪ್ಾ ಬಲ್ಲಷ್ಿ ಪಾಂಡವ ರ್ೋಧರಿಂದ ಪ್ರಹರಿಸಲಪಟಿ ಕೌರವ
ಸ ೋನ ಯು ದಾವಾಗಿುಯಿಂದ ಸುತುಾವರ ಯಲಪಟಿ ಹರಿಣಿಯಂತ
ವಾಾಕುಲಗ ೊಂಡಿತುಾ. ಕ ಸರಿನಲ್ಲಿ ಸಿಕ್ತೆಬಿದದ ದುಬಣಲ ಹಸುವಿನಂತ
ಕೌರವ ಸ ೋನ ಯು ಕುಸಿಯುತ್ರಾರುವುದನುು ನ ೊೋಡಿ ಶ್ಲಾನು ಅದನುು
ಮೋಲ ತಾಲು ಬಯಸಿ ಪಾಂಡವ ಸ ೋನ ಯ ಕಡ ಹ ೊೋದನು.
ಮದರರಾರ್ನಾದರ ೊೋ ಸಂಕುರದಧನಾಗಿ ಉತಾಮ ಧನುಸಿನುು ಹಡಿದು
ಸಂಗಾರಮದಲ್ಲಿ ಪಾಂಡವರನುು ಆಕರಮಣಿಸಿದನು.
ವಿರ್ರ್ೋತಾಿಹಗಳಾಗಿದದ ಪಾಂಡವರು ಕೊಡ ಸಮರದಲ್ಲಿ
ಮದರರಾರ್ನನುು ಎದುರಿಸಿ ನಿಶ್ತ ಶ್ರಗಳಿಂದ ಹ ೊಡ ದರು. ಆಗ
ಧಮಣರಾರ್ನು ನ ೊೋಡುತ್ರಾದದಂತ ಯೋ ಮಹಾಬಲ ಮದರರಾರ್ನು
ನೊರಾರು ತ್ರೋಕ್ಷ್ಣ ಶ್ರಗಳಿಂದ ಅವನ ಸ ೋನ ಯನುು
ಮದಿಣಸತ ೊಡಗಿದನು.
644
ಸಿೋಳುವಂತ ಭೊಮಿಯ ಮೋಲ ಬಿದದವು. ಮೃಗಗಳು, ಎಮಮಗಳು
ಮತುಾ ಪ್ಕ್ಷ್ಗಳು ಅನ ೋಕ ಸಂಖ ಾಗಳಲ್ಲಿ ನಿನು ಸ ೋನ ಯನುು
ಬಲಬದಿಯಿಂದ ಸುತುಾತ್ರದ
ಾ ದವು. ಆಗ ಸಂರ್ಟ್ಟತರಾಗಿದದವರ ನಡುವ
ಅತುಾಗರ ಯುದಧವು ನಡ ಯಿತು. ಕೌರವರು ಸವಣ ಸ ೋನ ಗಳನೊು
ಒಟುಿಮಾಡಿಕ ೊಂಡು ಪಾಂಡವಸ ೋನ ಯನುು ಆಕರಮಣಿಸಿದರು.
ಶ್ಲಾನಾದರ ೊೋ ವಷಾಣಕಾಲದಲ್ಲಿ ಸಹಸಾರಕ್ಷನು ಮಳ ಸುರಿಸುವಂತ
ಶ್ರವಷ್ಣಗಳನುು ಯುಧಿಷ್ಠಿರನ ಮೋಲ ಸುರಿಸಿದನು. ಆ ಮಹಾಬಲನು
ರಕಮಪ್ುಂಖ್ ಶ್ಲಾಶ್ತ ಶ್ರಗಳಿಂದ ಭಿೋಮಸ ೋನನನೊು,
ದೌರಪ್ದ ೋಯರ ಲಿರನೊು, ಮಾದಿರೋಪ್ುತರ ಪಾಂಡವರಿಬಬರನೊು,
ಧೃಷ್ಿದುಾಮು, ಶ ೈನ ೋಯ, ಶ್ಖ್ಂಡಿಯರನುು ಕೊಡ ಒಬ ೊಬಬಬರನೊು
ಹತಾತುಾ ಬಾಣಗಳಿಂದ ಹ ೊಡ ದನು. ಅನಂತರ ಬ ೋಸಗ ಯ ಕ ೊನ ಯಲ್ಲಿ
ಇಂದರನು ಸುರಿಸುವಂತ ಬಾಣವಷ್ಣಗಳನುು ಸೃಷ್ಠಿಸಿದನು. ಆಗ
ಸಹಸಾರರು ಪ್ರಭದರಕ-ಸ ೊೋಮಕರು ಶ್ಲಾಸಾಯಕಗಳಿಂದ
ಉರುಳಿಸಲಪಟುಿ ಕ ಳಗ ಬಿೋಳುತ್ರಾರುವುದು ಕಂಡುಬಂದಿತು. ಶ್ಲಾನ
ಶ್ರಗಳು ದುಂಬಿಗಳ ಸಮೊಹಗಳಂತ , ಮಿಡತ ಹುಳುಗಳ
ಗುಂಪ್ುಗಳಂತ , ಮೋರ್ಗಳ ಗುಂಪ್ುಗಳಂತ ಸ ೋನ ಗಳ ಮೋಲ
ಬಿೋಳುತ್ರಾದದವು. ಶ್ಲಾನ ಬಾಣಗಳಿಂದ ಆತಣರಾಗಿ ಆನ ಗಳ ,
ಕುದುರ ಗಳ , ಪ್ದಾತ್ರಗಳ , ರಥಿಗಳ ಕ ಳಗುರುಳುತ್ರಾದದವು.
645
ದಿಕುೆಕಾಣದ ೋ ತ್ರರುಗುತ್ರಾದದವು. ಕಾಲಸೃಷ್ಿ ಅಂತಕನಂತ ಕ ೊೋಪ್-
ಪೌರುಷ್ಗಳಿಂದ ಆವಿಷ್ಿನಾಗಿದದ ಮದ ರೋಶ್ನು ಯುದಧದಲ್ಲಿ ಶ್ತುರಗಳನುು
ಬಾಣಗಳಿಂದ ಮುಚಿಚಬಿಟಿನು. ಮಹಾಬಲ ಮದ ರೋಶ್ನು
ಮೋರ್ಗರ್ಣನ ಯಂತ ಗಜಿಣಸುತ್ರಾದದನು. ಶ್ಲಾನಿಂದ ಹಾಗ
ವಧಿಸಲಪಡುತ್ರಾದದ ಪಾಂಡವ ಸ ೋನ ಯು ಯುಧಿಷ್ಠಿರನ ಬಳಿ ಸಾರಿತು.
ಲರ್ುಹಸಾ ಶ್ಲಾನು ನಿಶ್ತ ಶ್ರಗಳಿಂದ ಆ ಸ ೋನ ಯನುು ಮದಿಣಸಿ
ಮಹಾ ಶ್ರವಷ್ಣದಿಂದ ಯುಧಿಷ್ಠಿರನನುು ಪ್ತೋಡಿಸಿದನು. ಪ್ದಾತ್ರ-
ಅಶ್ವಗಳ ಂದಿಗ ತನು ಮೋಲ ಎರಗುತ್ರಾದದ ಶ್ಲಾನನುು ಕುರದಧ
ಯುಧಿಷ್ಠಿರನು ತ್ರೋಕ್ಷ್ಣ ಶ್ರಗಳಿಂದ ಮುಸುಕ್ತ ಮದಿಸಿದ ಆನ ಯನುು
ಅಂಕುಶ್ಗಳಿಂದ ಹ ೋಗ ೊೋ ಹಾಗ ನಿಯಂತ್ರರಸಿದನು. ಅವನ ಮೋಲ
ಶ್ಲಾನು ಘೊೋರ ಸಪ್ಣವಿಷ್ದಂತ್ರರುವ ಶ್ರವನುು ಪ್ರರ್ೋಗಿಸಿದನು.
ಅದು ಮಹಾತಮ ಯುಧಿಷ್ಠಿರನನುು ಭ ೋಧಿಸಿ ವ ೋಗದಿಂದ ಭೊಮಿಯನುು
ಹ ೊಕ್ತೆತು.
646
ಮೋಲ ಶ್ರಗಳನುು ಸುರಿಸಿದರು.
647
ಮಗನನುು ವಧಿಸಿದನು. ಆಚಾಯಣ ಗೌತಮನು ಅಸಂಭಾರಂತನಾಗಿ,
ಪ್ರಯತುಪ್ಟುಿ ಧೃಷ್ಿದುಾಮುನ ೊಡನ ಹ ೊೋರಾಡಿದನು.
ಆಚಾಯಣಸುತ ಅಶ್ವತಾಾಮನು ನಗುತ್ರಾರುವನ ೊೋ ಎನುುವಂತ ಹತಾತುಾ
ಶ್ರಗಳಿಂದ ಒಬ ೊಬಬಬ ದೌರಪ್ದ ೋಯ ವಿೋರನನೊು ಪ್ರಹರಿಸಿದನು.
ಶ್ಲಾನೊ ಕೊಡ ಸಂಕುರದಧನಾಗಿ ಸ ೊೋಮಕ-ಪಾಂಡವರನುು ವಧಿಸುತಾ
ಪ್ುನಃ ನಿಶ್ತ ಬಾಣಗಳಿಂದ ಯುಧಿಷ್ಠಿರನನುು ಪ್ತೋಡಿಸಿದನು.
648
ಕ್ತರುಗಂಟ ಗಳು ಯಾವಾಗಲೊ ಧವನಿಗ ೈಯುತ್ರಾದದವು. ವಾಸವನ
ವರ್ರದಂತ್ರದದ ಆ ಗದ ಯು ಪರ ಕಳಚಿದ ವಿಷ್ಸಪ್ಣದಂತ್ರತುಾ ಮತುಾ
ಆನ ಗಳ ಮದ ೊೋದಕಗಳಿಂದ ತ ೊೋಯುದಹ ೊೋಗಿತುಾ. ಶ್ತುರಸ ೋನ ಗಳಿಗ
ಭಯದಾಯಕವೂ ಸವಸ ೈನಾಗಳಿಗ ಹಷ್ಣದಾಯಕವೂ ಆಗಿದದ ಅದು
ಮನುಷ್ಾಲ ೊೋಕದಲ್ಲಿ ಗಿರಿಶ್ೃಂಗಗಳನೊು ಸಿೋಳಬಲಿದು ಎಂದು
ವಿಖಾಾತವಾಗಿತುಾ. ಆ ಗದ ಯ ಆಶ್ರಯದಿಂದಲ ೋ ಕೌಂತ ೋಯನು
ಕ ೈಲಾಸಭವನದಲ್ಲಿ ಮಹ ೋಶ್ವರಸಖ್-ಬಲಶಾಲ್ಲ-ಅಲಕಾಧಿಪ್
ಕುಬ ೋರನನುು ಯುದಧಕ ೆ ಆಹಾವನಿಸಿದದನು. ದೌರಪ್ದಿಗ
ಪ್ತರಯವನುುಂಟುಮಾಡಲು ಮಂದರ ಪ್ುಷ್ಪಕಾೆಗಿ ಮಹಾಬಲ ಕುರದಧ
ಭಿೋಮನು ಅನ ೋಕರು ತಡ ದಿದದರೊ ಗಣನ ಗ ತ ಗ ದುಕ ೊಳುದ ೋ ಆ
ಗದ ಯನ ುೋ ಅವಲಂಬಿಸಿ ಕುಬ ೋರನ ಪ್ಟಿಣದಲ್ಲಿ ಮಾಯಾವಿೋ ದೃಪ್ಾ
ಗುಹಾಕರನುು ಸಂಹರಿಸಿದದನು. ಮಹಾಬಾಹು ಭಿೋಮನು ವರ್ರ-ಮಣಿ-
ರತುಚಿತ್ರರತ, ವರ್ರದಂತ ಭಾರವಾಗಿದದ ಆ ಗದ ಯನ ುತ್ರಾಕ ೊಂಡು
ರಣದಲ್ಲಿ ಶ್ಲಾನನುು ಆಕರಮಣಿಸಿದನು. ದಾರುಣ ಶ್ಬಧಮಾಡುತ್ರಾದದ ಆ
ಗದ ಯಿಂದ ಯುದಧಕುಶ್ಲ ಭಿೋಮಸ ೋನನು ಶ್ಲಾನ ನಾಲೊೆ
ಮಹಾವ ೋಗಯುಕಾ ಕುದುರ ಗಳನುು ಅಪ್ಪಳಿಸಿ ಧವಂಸಮಾಡಿದನು.
649
ವಕ್ಷಃಸಾಳಕ ೆ ತ ೊೋಮರವನುು ಎಸ ಯಲು ಅದು ಅವನ ಕವಚವನುು
ಭ ೋದಿಸಿ ಅಲ್ಲಿ ನ ಟ್ಟಿಕ ೊಂಡಿತು. ಅಸಂಭಾರಂತನಾದ ವೃಕ ೊೋದರನು ಆ
ತ ೊೋಮರವನುು ಕ್ತತ ಾತ್ರಾ ಅದರಿಂದಲ ೋ ಮದರರಾರ್ನ ಸಾರಥಿಯ
ಹೃದಯವನುು ಭ ೋದಿಸಿದನು. ಭಿನು ಕವಚನಾದ ಅವನು ರಕಾವನುು
ಕಾರುತಾಾ ಭಯಗ ೊಂಡ ಮನಸಿಿನಿಂದ ದಿೋನನಾಗಿ ಶ್ಲಾನಿಗ
ಅಭಿಮುಖ್ನಾಗಿ ಬಳಿಯಲ್ಲಿಯೋ ಬಿದದನು. ಪ್ರತ್ರೋಕಾರಮಾಡಿದುದನುು
ನ ೊೋಡಿ ವಿಸಿಮತಮಾನಸನಾದ ಶ್ಲಾನು ಗದ ಯನುು ಹಡಿದು ಶ್ತುರವನುು
ದುರುಗುಟ್ಟಿ ನ ೊೋಡಿದನು. ಸಂಗಾರಮದಲ್ಲಿ ಅನಾಯಾಸವಾಗಿ
ಘೊೋರಕಮಣಗಳನ ುಸಗುವ ಭಿೋಮಸ ೋನನ ಆ ಕೃತಾವನುು ನ ೊೋಡಿ
ಸುಮನಸೆ ಪಾಥಣರು ಭಿೋಮಸ ೋನನನುು ಗೌರವಿಸಿದರು.
650
ಸಿಂಹನಾದಗಳುಂಟಾದವು. ಕಾಳಗವಾಡುತ್ರಾರುವ ಎರಡು
ಮಹಾಗರ್ಗಳಂತ್ರದದ ಅವರಿಬಬರನೊು ಅಲ್ಲಿದದ ಪ ರೋಕ್ಷಕ ರ್ೋಧರ ಲಿರೊ
– ಕೌರವರು ಮತುಾ ಪಾಂಡವರ ಕಡ ಯವರು – ಸಾಧು ಸಾಧು ಎಂದು
ಹ ೋಳುತ್ರಾದದರು. ಮದಾರಧಿಪ್ ಅಥವಾ ಬಲರಾಮನನುು ಬಿಟಿರ ಬ ೋರ
ಯಾರೊ ಯುದಧದಲ್ಲಿ ಭಿೋಮಸ ೋನನ ವ ೋಗವನುು ಸಹಸಿಕ ೊಳುಲು
ಉತಾಿಹತರಾಗಿರಲ್ಲಲಿ. ಅದ ೋರಿೋತ್ರ ಮದಾರಧಿಪ್ನ ಗದಾವ ೋಗವನುು
ಕೊಡ ಯುದಧದಲ್ಲಿ ವೃಕ ೊೋದರನಲಿದ ೋ ಅನಾ ಯಾವ ರ್ೋಧನೊ
ಸಹಸಿಕ ೊಳುಲು ಉತಾಿಹತನಾಗಿರಲ್ಲಲಿ. ಮದರರಾರ್-
ವೃಕ ೊೋದರರಿಬಬರೊ ಗೊಳಿಗಳಂತ ಗಜಿಣಸುತಾಾ ಗದ ಗಳನುು ಹಡಿದು
ತ್ರರುಗಿಸುತಾಾ ಮಂಡಲಾಕಾರಗಳಲ್ಲಿ ತ್ರರುಗುತ್ರಾದದರು.
ಮಂಡಲಾಕಾರದಲ್ಲಿ ತ್ರರುಗುವುದರಲಾಿಗಲ್ಲೋ, ಗದ ಗಳನುು
ತ್ರರುಗಿಸುವುದರಲಾಿಗಲ್ಲೋ ಆ ಇಬಬರು ಪ್ುರುಷ್ಸಿಂಹಗಳ ನಡುವಿನ
ಯುದಧದಲ್ಲಿ ವಾತಾಾಸಗಳ ೋ ಇರಲ್ಲಲಿ. ಅಪ್ಪಟ ಚಿನುದ ಪ್ಟ್ಟಿಯ ಶ್ಲಾನ
ಆ ಗದ ಯು ಅಗಿುಜಾವಲ ಯಂತ ಹ ೊಳ ಯುತ್ರಾದುದ ಶ್ುಭರವೂ
ಭಯವಧಣನಿಯೊ ಆಗಿತುಾ. ಹಾಗ ಯೋ ಮಂಡಲಮಾಗಣಗಳಲ್ಲಿ
ಸುತುಾತ್ರದ
ಾ ದ ಮಹಾತಮ ಭಿೋಮನ ಗದ ಯೊ ಮಿಂಚಿನ ಪ್ರಕಾಶ್ದಂತ
ಹ ೊಳ ದು ಶ ೋಭಿಸುತ್ರಾತುಾ. ಮದರರಾರ್ನು ಗದ ಯಿಂದ ಭಿೋಮನ
ಗದ ಯನುು ಹ ೊಡ ಯಲು ಅದರಿಂದ ಉರಿಯುವ ಅಗಿುಜಾವಲ ಗಳು
651
ಹ ೊರಸೊಸುತ್ರಾದದವು. ಹಾಗ ಯೋ ಭಿೋಮನು ತನು ಗದ ಯಿಂದ ಶ್ಲಾನ
ಗದ ಯನುು ಹ ೊಡ ಯಲು ಅದರಿಂದಲೊ ಕ್ತಡಿಗಳ ಮಳ ಯೋ
ಸುರಿಯಿತು. ಅದ ೊಂದು ಅದುಭತವಾಗಿತುಾ. ಮಹಾಗರ್ಗಳು
ದಂತಗಳಿಂದಲೊ ಮಹಾಗೊಳಿಗಳು ಕ ೊೋಡುಗಳಿಂದಲೊ
ತ್ರವಿದಾಡುವಂತ ಅವರಿಬಬರೊ ಅನ ೊಾೋನಾರನುು ಗದ ಯ
ಅಗರಬಾಗದಿಂದ ಪ್ರಹರಿಸುತ್ರಾದದರು. ಗದ ಗಳಿಂದ ಪ್ರಹರಿಸಲಪಟಿ
ಅವರಿಬಬರ ಶ್ರಿೋರಗಳಲ್ಲಿ ಕ್ಷಣದಲ್ಲಿಯೋ ಗಾಯಗಳುಂಟಾಗಿ ರಕಾವು
ಸ ೊೋರುತ್ರಾರಲು ಅವರಿಬಬರೊ ಹೊಬಿಟಿ ಕ್ತಂಶ್ುಕ ವೃಕ್ಷಗಳಂತ
ಪ ರೋಕ್ಷಣಿೋಯರಾಗಿದದರು. ಮದರರಾರ್ನು ಗದ ಯಿಂದ ಭಿೋಮಸ ೋನನ ಎಡ
ಮತುಾ ಬಲ ಪಾಶ್ವಣಗಳಲ್ಲಿ ಹ ೊಡ ಯಲು ಆ ಮಹಾಬಾಹುವು
ಪ್ವಣತದಂತ ಅಲುಗಾಡಲ ೋ ಇಲಿ. ಅದ ೋ ರಿೋತ್ರಯಲ್ಲಿ ಭಿೋಮನ
ಗದ ಯಿಂದ ವ ೋಗವಾಗಿ ಪ್ುನಃ ಪ್ುನಃ ಪ್ರಹರಿಸಲಪಡುತ್ರಾದದರೊ ಶ್ಲಾನು
ಆನ ಯಿಂದ ಪ್ರಹರಿಸಲಪಟಿ ಗಿರಿಯಂತ ಸವಲಪವೂ ವಾಥ ಗ ೊಳುಲ್ಲಲಿ. ಆ
ಇಬಬರು ಪ್ುರುಷ್ಸಿಂಹರ ಗದಾಪ್ರಹಾರಗಳ ಧವನಿಯು ಮಿಂಚಿನ
ಧವನಿಯಂತ ಎಲಿ ದಿಕುೆಗಳಲ್ಲಿಯೊ ಮಳಗಿತು.
652
ಸಂಚರಿಸುತ್ರಾದದರು. ಹೋಗ ಅವರು ಎಂಟು ಹ ಜ ಾಗಳನಿುಟಿ ಮೋಲ ಆ
ಅತ್ರಮಾನುಷ್ಕಮಿಣಗಳು ಲ ೊೋಹದಂಡಗಳನುು ಮೋಲ ತ್ರಾ
ಒಬಬರನ ೊುಬಬರು ಹ ೊಡ ಯತ ೊಡಗಿದರು. ಮಂಡಲಗಳಲ್ಲಿ
ಸಂಚರಿಸುತಾಾ ಅನ ೊಾೋನಾರನುು ಹ ೊಡ ಯಲು ಪ್ರಯತ್ರುಸುತಾಾ ತಮಮ
ಕ್ತರಯಾವಿಶ ೋಷ್ತ ಗಳನುು ಪ್ರದಶ್ಣಸುತ್ರಾದದರು. ಶ್ೃಂಗಸಹತ
ಪ್ವಣತಗಳಂತ್ರದದ ಅವರಿಬಬರೊ ಘೊೋರ ಗದ ಗಳನುು ಮೋಲ ತ್ರಾ
ಅನ ೊಾೋನಾರನುು ಪ್ರಹರಿಸಿದರು. ಆದರೊ ಅವರು ರಣಭೊಮಿಯಲ್ಲಿ
ಅಚಲರಾಗಿಯೋ ಇದದರು. ಪ್ರಸಪರರ ಗದಾವ ೋಗದಿಂದ ತುಂಬಾ
ಗಾಯಗ ೊಂಡ ಆ ವಿೋರರಿಬಬರೊ ಎರಡು
ಇಂದರಧವರ್ಗಳ ೋಪಾದಿಯಲ್ಲಿ ಒಟ್ಟಿಗ ೋ ಕ ಳಕ ೆ ಬಿದದರು. ಆಗ ಎರಡೊ
ಸ ೋನ ಗಳ ವಿೋರರಲ್ಲಿ ಹಾಹಾಕಾರವುಂಟಾಯಿತು. ಮಮಣಸಾಾನಗಳಲ್ಲಿ
ತುಂಬಾ ಗಾಯಗ ೊಂಡಿದದ ಅವರಿಬಬರೊ ಅತಾಂತ ವಿಹವಲರಾಗಿದದರು.
ಆಗ ಕೃಪ್ನು ಶ್ಲಾನನುು ತನು ರಥದಲ್ಲಿ ಕುಳಿುರಿಸಿಕ ೊಂಡು ಬ ೋಗನ ೋ
ಅಲ್ಲಿಂದ ಕರ ದುಕ ೊಂಡು ಹ ೊೋದನು.
ದುರ್ೋಣಧನನಿಂದ ಚ ೋಕ್ತತಾನನ ವಧ
ವಿಹವಲತ ಯಿಂದ ಕ್ಷ್ೋಣನಾದವನಂತ ಯೋ ಇದದ ಭಿೋಮಸ ೋನನು
ನಿಮಿಷ್ಮಾತರದಲ್ಲಿ ಪ್ುನಃ ಮೋಲ ದುದ ಗದಾಪಾಣಿಯಾಗಿ ಮದರಪ್ನನುು
653
ಯುದಧಕ ೆ ಆಹಾವನಿಸಿದನು. ಆಗ ಕೌರವ ಶ್ ರರು ನಾನಾಶ್ಸರಗಳನುು
ಹಡಿದು ನಾನಾ ವಾದಿತರಶ್ಬಧಗಳ ಂದಿಗ ಪಾಂಡುಸ ೋನ ರ್ಡನ
ಹ ೊೋರಾಡಿದರು. ದುರ್ೋಣಧನನ ೋ ಮದಲಾದವರು ಭುರ್-
ಶ್ಸರಗಳನುು ಮೋಲ ತ್ರಾ ಮಹಾ ಗರ್ಣನ ಗಳ ಂದಿಗ ಶ್ತುರಸ ೋನ ಯನುು
ಆಕರಮಣಿಸಿದರು. ಆ ಸ ೋನ ಯನುು ನ ೊೋಡಿ ಪಾಂಡುನಂದನರು
ದುರ್ೋಣಧನನುು ವಧಿಸಲು ಬಯಸಿ ಸಿಂಹನಾದದ ೊಂದಿಗ
ಆಕರಮಣಿಸಿದರು. ರಭಸದಿಂದ ಅವರು ಮೋಲ ಬಿೋಳುತ್ರಾರಲು
ದುರ್ೋಣಧನನು ಪಾರಸದಿಂದ ಚ ೋಕ್ತತಾನನ ಹೃದಯಕ ೆ ಜ ೊೋರಾಗಿ
ಪ್ರಹರಿಸಿದನು. ಅವನಿಂದ ಹ ೊಡ ಯಲಪಟಿ ಚ ೋಕ್ತತಾನನು ಅಸುನಿೋಗಿ
ಕುಳಿತ್ರದದ ರಥದಿಂದ ಬಿದದನು. ರಕಾದಿಂದ ಅವನು
ತ ೊೋಯುದಹ ೊೋಗಿದದನು.
654
ಧೃಷ್ಿದುಾಮುನ ೊಡನ ಯುದಧಮಾಡಿದನು. ದುರ್ೋಣಧನನಿಂದ
ಪ್ರಚ ೊೋದಿತರಾದ ಮೊರು ಸಾವಿರ ರಥಗಳು ದ ೊರೋಣಪ್ುತರನನುು
ಮುಂದ ಮಾಡಿಕ ೊಂಡು ಅರ್ುಣನನ ೊಡನ ಯುದಧಮಾಡಿದರು.
ಹಂಸಗಳು ಮಹಾಸರ ೊೋವರವನುು ಹ ೋಗ ೊೋ ಹಾಗ ವಿರ್ಯವನ ುೋ
ಧೃಢಸಂಕಲಪವಾಗಿಟುಿಕ ೊಂಡು ಜಿೋವನವನ ುೋ ತ ೊರ ದು ಕೌರವರು
ಶ್ತುರಸ ೋನ ಗಳನುು ಪ್ರವ ೋಶ್ಸಿದರು. ಆಗ ಪ್ರಸಪರರನುು ವಧಿಸಲು
ಇಚಿೆಸಿದವರ ಮಧ ಾ ಅನ ೊಾೋನಾರನುು ವಧಿಸುವ ಮತುಾ ಅನ ೊಾೋನಾರಿಗ
ಸಂತ ೊೋಷ್ವನುುಂಟುಮಾಡುವ ಆ ಘೊೋರ ಯುದಧವು ನಡ ಯಿತು.
655
ಯುದಧದಲ್ಲಿ ರ್ಯವನುು ಪಾರಥಿಣಸುತ್ರಾದದರು. ಧಮಣಯುದಧದಲ್ಲಿ ತಮಮ
ಪ್ರಾಕರಮವನುು ತ ೊೋರಿಸಿ ನರರು ಸವಗಣವನ ುೋ ಬಯಸುತ್ರಾದದರು.
ಒಡ ಯನ ಅನುದ ಋಣವನುು ತ್ರೋರಿಸಲು, ಒಡ ಯನ ಕಾಯಣವನುು
ಮಾಡುವ ನಿಷ ಿಯುಳುವರಾಗಿ ರ್ೋಧರು ಸವಗಣಪಾರಪ್ತಾಯಲ್ಲಿಯೋ
ಮನಸಿನುು ಇಟುಿಕ ೊಂಡು ಯುದಧಮಾಡುತ್ರಾದದರು. ಮಹಾರಥರು
ನಾನಾರೊಪ್ದ ಶ್ಸರಗಳನುು ಪ್ರರ್ೋಗಿಸುತ್ರಾದದರು. ಅನ ೊಾೋನಾರ ಮೋಲ
ಗಜಿಣಸುತಾಾ ಪ್ರಸಪರ ಪ್ರಹರಿಸುತ್ರಾದದರು. “ಕ ೊಲ್ಲಿರಿ! ಪ್ರಹರಿಸಿರಿ!
ಬಂಧಿಸಿರಿ! ಹ ೊಡ ಯಿರಿ! ಕತಾರಿಸಿರಿ!” ಇವ ೋ ಮದಲಾದ ಕೊಗುಗಳು
ಕೌರವ ಮತುಾ ಶ್ತುರ ಸ ೈನಾಗಳಲ್ಲಿ ಕ ೋಳಿಬರುತ್ರಾತುಾ.
ಶ್ಲಾ-ಯುಧಿಷ್ಠಿರರ ಯುದಧ
ಆಗ ಶ್ಲಾನು ಧಮಣರಾರ್ ಮಹಾರಥ ಯುಧಿಷ್ಠಿರನನುು ಕ ೊಲಿಲು
ಬಯಸಿ ಅವನನುು ನಿಶ್ತ ಬಾಣಗಳಿಂದ ಹ ೊಡ ದನು. ಅದಕ ೆ
ಪ್ರತ್ರಯಾಗಿ ಮಮಣಜ್ಞ ಪಾಥಣನು ನಗು ನಗುತಾಲ ೋ ಹದಿನಾಲುೆ
ನಾರಾಚಗಳನುು ಶ್ಲಾನ ಮಮಣಸಾಾನಗಳಲ್ಲಿ ನಾಟ್ಟಸಿದನು.
ಪಾಂಡವನನುು ಕ ೊಲಿಲು ಬಯಸಿದದ ಶ್ಲಾನು ಕುರದಧನಾಗಿ ಬಾಣಗಳಿಂದ
ಅವನನುು ತಡ ದು ಸಮರದಲ್ಲಿ ಅನ ೋಕ ಕಂಕಪ್ತ್ರರ ಬಾಣಗಳಿಂದ
ಅವನನುು ಹ ೊಡ ದನು. ಪ್ುನಃ ಸವಣ ಸ ೋನ ಗಳ
656
ನ ೊೋಡುತ್ರಾರುವಂತ ಯೋ, ಅವನು ನತಪ್ವಣ ಶ್ರಗಳಿಂದ
ಯುಧಿಷ್ಠಿರನನುು ಪ್ರಹರಿಸಿದನು. ಮಹಾಯಶ್ಸಿವ ಧಮಣರಾರ್ನೊ
ಕೊಡ ಕುಪ್ತತನಾಗಿ ನವಿಲು ಮತುಾ ರಣಹದುದಗಳ ರ ಕ ೆಗಳುಳು ನಿಶ್ತ
ಬಾಣಗಳಿಂದ ಮದರರಾರ್ನನುು ಹ ೊಡ ದನು. ಮಹಾರಥ
ಯುಧಿಷ್ಠಿರನು ಚಂದರಸ ೋನನನುು ಎಪ್ಪತುಾ, ಸಾರಥಿಯನುು ಒಂಭತುಾ,
ಮತುಾ ದುರಮಸ ೋನನನುು ಅರವತಾುಲುೆ ಬಾಣಗಳಿಂದ ಹ ೊಡ ದು
ಸಂಹರಿಸಿದನು. ಪಾಂಡವನಿಂದ ತನು ಚಕರರಕ್ಷಕರು ಹತರಾಗಲು
ಶ್ಲಾನು ಇಪ್ಪತ ೈದು ಚ ೋದಿರ್ೋಧರನುು ಸಂಹರಿಸಿದನು. ಸಾತಾಕ್ತಯನುು
ಇಪ್ಪತ ೈದು, ಭಿೋಮಸ ೋನನನುು ಐದು, ಮತುಾ ಮಾದಿರೋಪ್ುತರರನುು ನೊರು
ನಿಶ್ತ ಶ್ರಗಳಿಂದ ಪ್ರಹರಿಸಿದನು. ಸಂಗಾರಮದಲ್ಲಿ ಹೋಗ
ಸಂಚರಿಸುತ್ರಾದದ ಶ್ಲಾನ ಮೋಲ ಪಾಥಣನು ಅನ ೋಕ ಸಪ್ಣವಿಷ್ಸಮಾನ
ಬಾಣಗಳನುು ಪ್ರರ್ೋಗಿಸಿದನು. ಯುಧಿಷ್ಠಿರನು ಸಮರದಲ್ಲಿ ಶ್ಲಾನ
ಧವರ್ದ ಅಗರಭಾಗವನುು ಭಲಿದಿಂದ ಕತಾರಿಸಿ ರಥದಿಂದ ಕ ಳಕ ೆ
ಬಿೋಳಿಸಿದನು. ಪಾಂಡುಪ್ುತರನಿಂದ ತುಂಡರಿಸಲಪಟಿ ಆ ಕ ೋತುವು
ಪ್ರಹಾರದಿಂದ ಕತಾರಿಸಲಪಟುಿ ಪ್ವಣತ ಶ್ಖ್ರದಂತ ಬಿದಿದತು. ಧವರ್ವು
ಕ ಳಗ ಬಿದುದದನೊು, ವಾವಸಿಾತನಾಗಿ ನಿಂತ್ರದದ ಪಾಂಡವನನೊು ನ ೊೋಡಿ
ಸಂಕುರದಧನಾದ ಮದರರಾರ್ನು ಶ್ರವಷ್ಣಗಳನುು ಪ್ರರ್ೋಗಿಸಿದನು.
ಮಳ ಸುರಿಸುತ್ರಾರುವ ಮೋಡದಂತ ಶ್ಲಾನು ಸಾಯಕಗಳ ಮಳ ಯನುು
657
ಯುಧಿಷ್ಠಿರನ ಮೋಲ ಸುರಿಸಿದನು. ಸಾತಾಕ್ತ, ಭಿೋಮಸ ೋನ, ಮಾದಿರೋಪ್ುತರ
ಪಾಂಡವರಿಬಬರಲ್ಲಿ ಒಬ ೊಬಬಬರನೊು ಐದ ೈದು ಬಾಣಗಳಿಂದ
ಹ ೊಡ ದು ಯುಧಿಷ್ಠಿರನನುು ಪ್ತೋಡಿಸಿದನು. ಆಗ ಮೋರ್ಗಳ ಜಾಲವು
ಮೋಲ ದುದ ಬರುವಂತ ಬಾಣಮಯ ಜಾಲವು ಪಾಂಡವನ
ಎದ ಯಮೋಲ ಬಂದಿತು. ಅವನ ಮೋಲ ಕುರದಧ ಶ್ಲಾನು ಸನುತಪ್ವಣ
ಬಾಣಗಳಿಂದ ದಿಕುೆ ಉಪ್ದಿಕುೆಗಳನುು ಮುಚಿಚಬಿಟಿನು. ಆಗ
ಯುಧಿಷ್ಠಿರನು ಬಾಣಜಾಲಗಳಿಂದ ಪ್ತೋಡಿತನಾಗಿ ಇಂದರನಿಂದ
ರ್ಂಭಾಸುರನು ಹ ೋಗ ೊೋ ಹಾಗ ಹತವಿಕಾರಂತನಾದನು.
658
ರಕ್ಷ್ಸಲ ೊೋಸುಗ ಮದ ರೋಶ್ವರನನುು ನೊರು ಬಾಣಗಳಿಂದ ಮುಚಿಚ
ಸಿಂಹನಾದಗ ೈದನು. ನಕುಲನು ಐದು ಮತುಾ ಸಹದ ೋವನು ಏಳು
ಬಾಣಗಳಿಂದ ಅವನನುು ಹ ೊಡ ದು ನಂತರ ತಕ್ಷಣವ ೋ ಪ್ುನಃ
ಏಳರಿಂದ ಹ ೊಡ ದನು. ರಣದಲ್ಲಿ ಮಹಾರಥರಿಂದ ಪ್ತೋಡಿತನಾದ
ಶ್ಲಾನು ಭಾರಸಾಧನ-ವ ೋಗವಾಗಿ ಕ ೊಲುಿವ ಘೊೋರ ಕಾಮುಣಕವನುು
ಸ ಳ ದು ಸಾತಾಕ್ತಯನುು ಇಪ್ಪತ ೈದು ಬಾಣಗಳಿಂದ, ಭಿೋಮನನುು
ಎಪ್ಪತುಾ ಬಾಣಗಳಿಂದ ಮತುಾ ನಕುಲನನುು ಏಳರಿಂದ ಹ ೊಡ ದನು.
ಆಗ ಶ್ಲಾನು ಸಮರದಲ್ಲಿ ವಿಶ್ಖ್ದ ೊಂದಿಗ ಸಹದ ೋವನ ಧನುಸಿನುು
ಭಲಿದಿಂದ ತುಂಡರಿಸಿ ಅವನನುು ಎಪ್ಪತೊಮರು ಬಾಣಗಳಿಂದ
ಹ ೊಡ ದನು. ಸಹದ ೋವನಾದರ ೊೋ ಸಮರದಲ್ಲಿ ಇನ ೊುಂದು ಧನುಸಿನುು
ಸರ್ುಾಗ ೊಳಿಸಿ ಪ್ರರ್ವಲ್ಲಸುವ ಅಗಿುಗ ಸಮಾನ ಸಪ್ಣವಿಷ್ದಾಕಾರದ
ಐದು ಶ್ರಗಳಿಂದ ತನು ಸ ೊೋದರಮಾವನನುು ಹ ೊಡ ದನು. ಸಮರದಲ್ಲಿ
ಅವನು ನತಪ್ವಣ ಶ್ರದಿಂದ ಅವನ ಸಾರಥಿಯನುು ಹ ೊಡ ದು ಪ್ುನಃ
ಕುರದಧನಾಗಿ ಮೊರು ಬಾಣಗಳಿಂದ ಶ್ಲಾನನುು ಹ ೊಡ ದನು.
ಭಿೋಮಸ ೋನನು ಎಪ್ಪತೊಮರು ಶ್ರಗಳಿಂದಲೊ, ಸಾತಾಕ್ತಯು
ಒಂಭತಾರಿಂದಲೊ, ಹಾಗ ಯೋ ಧಮಣರಾರ್ನು ಅರವತುಾ
ಶ್ರಗಳಿಂದಲೊ ಶ್ಲಾನ ದ ೋಹವನುು ಚುಚಿಚದರು. ಆ ಮಹಾರಥರಿಂದ
ಚ ನಾುಗಿ ಪ್ರಹರಿಸಲಪಟಿ ಶ್ಲಾನ ದ ೋಹದಿಂದ ಗ ೈರಕಾದಿ ಧಾತುಗಳುಳು
659
ಕ ಂಪ್ು ನಿೋರು ಪ್ವಣತದಿಂದ ಸುರಿಯುವಂತ ರಕಾವು ಸುರಿಯಿತು.
ಕೊಡಲ ೋ ಅವನು ಆ ಎಲಿ ಮಹಾರಥರನೊು ಐದ ೈದು ಶ್ರಗಳಿಂದ
ಹ ೊಡ ದನು. ಅದ ೊಂದು ಅದುಭತವಾಗಿತುಾ. ಅನಂತರ ಇನ ೊುಂದು
ಭಲಿದಿಂದ ಆ ಸುಮಹಾರಥನು ಧಮಣಪ್ುತರನ ಧನುಸಿನುು
ತುಂಡರಿಸಿದನು. ಆಗ ಮಹಾರಥ ಧಮಣಪ್ುತರನು ಇನ ೊುಂದು
ಧನುಸಿನುು ಎತ್ರಾಕ ೊಂಡು ಶ್ರಗಳಿಂದ ಕುದುರ ಗಳು, ಸಾರಥಿ, ಧವರ್
ಮತುಾ ರಥಗಳ ಸಹತ ಶ್ಲಾನನುು ಮುಚಿಚಬಿಟಿನು. ಸಮರದಲ್ಲಿ
ಧಮಣಪ್ುತರನ ಸಾಯಕಗಳಿಂದ ಮುಚಿಚಹ ೊೋದ ಶ್ಲಾನು ಕೊಡಲ ೋ
ಯುಧಿಷ್ಠಿರನನುು ಹತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಧಮಣಪ್ುತರನನುು ಶ್ರಗಳಿಂದ ಪ್ತೋಡಿಸಲು, ಕುರದಧನಾದ ಸಾತಾಕ್ತಯು
ಶ್ ರ ಮದಾರಧಿಪ್ನನುು ಶ್ರಸಮೊಹಗಳಿಂದ ತುಂಬಿಬಿಟಿನು. ಶ್ಲಾನು
ಕ್ಷುರಪ್ರದಿಂದ ಸಾತಾಕ್ತಯ ಮಹಾ ಧನುಸಿನುು ಕತಾರಿಸಿದನು ಮತುಾ
ಭಿೋಮಸ ೋನನ ೋ ಮದಲಾದವರನುು ಮೊರು ಮೊರು ಬಾಣಗಳಿಂದ
ಹ ೊಡ ದನು.
660
ನಾರಾಚವನೊು, ನಕುಲನು ಶ್ಕ್ತಾಯನೊು, ಸಹದ ೋವನು ಗದ ಯನೊು
ಮತುಾ ಧಮಣರಾರ್ನು ಶ್ತಘ್ುಯನೊು ಪ್ರರ್ೋಗಿಸಿದರು. ಈ ಐವರ
ಭುರ್ಗಳಿಂದ ಹ ೊರಟ ಅಸರಗಳು ತನು ಮೋಲ ಬಿೋಳುವುದರ ೊಳಗ ೋ
ಶ್ಲಾನು ಅವುಗಳನುು ನಿವಾರಿಸಿದನು. ಸಾತಾಕ್ತಯು ಕಳುಹಸಿದ
ತ ೊೋಮರವನುು ಭಲಿಗಳಿಂದ ತುಂಡರಿಸಿದನು. ಭಿೋಮನು
ಪ್ರರ್ೋಗಿಸಿದ ಕನಕಭೊಷ್ಣ ಶ್ರವನುು ಎರಡಾಗಿ ತುಂಡರಿಸಿದನು.
ಶ್ರೌರ್ಗಳಿಂದ ನಕುಲನು ಪ್ರರ್ೋಗಿಸಿದ ಭಯವನುುಂಟುಮಾಡುವ
ಹ ೋಮದಂಡಯುಕಾ ಶ್ಕ್ತಾಯನುು ಮತುಾ ಸಹದ ೋವನ ಗದ ಯನುು
ನಿವಾರಿಸಿದನು. ಧಮಣರಾರ್ನ ಶ್ರಗಳನೊು ಶ್ತಘ್ುಯನೊು
ತುಂಡರಿಸಿ, ಪಾಂಡುಪ್ುತರರು ನ ೊೋಡುತ್ರಾದದಂತ ಯೋ
ಸಿಂಹನಾದಗ ೈದನು. ಯುದಧದಲ್ಲಿ ಶ್ತುರವಿನ ಆ ವಿರ್ಯವನುು
ಶ ೈನ ೋಯನಿಗ ಸಹಸಿಕ ೊಳುಲಾಗಲ್ಲಲಿ. ಆಗ ಕ ೊರೋಧಮೊರ್ಛಣತ
ಸಾತಾಕ್ತಯು ಇನ ೊುಂದು ಧನುುಸಿನ ುತ್ರಾಕ ೊಂಡು ಎರಡು ಬಾಣಗಳಿಂದ
ಮದ ರೋಶ್ವರನನೊು ಮೊರರಿಂದ ಅವನ ಸಾರಥಿಯನೊು ಹ ೊಡ ದನು.
ಆಗ ಕುರದಧ ಶ್ಲಾನು ಅವರ ಲಿರನುು – ಮಹಾಗರ್ಗಳನುು
ಅಂಕುಶ್ಗಳಿಂದ ಹ ೋಗ ೊೋ ಹಾಗ – ಹತುಾ ಬಾಣಗಳಿಂದ ಪ್ರಹರಿಸಿದನು.
ಸಮರದಲ್ಲಿ ಮದರರಾರ್ನಿಂದ ತಡ ಯಲಪಡುತ್ರಾದದ ಆ ಶ್ತುರನಿಷ್ೊದನ
ಮಹಾರಥರು ಅವನ ಎದುರು ನಿಲಿಲು ಶ್ಕಾರಾಗಿರಲ್ಲಲಿ.
661
ಆಗ ಶ್ಲಾನ ವಿಕರಮವನುು ನ ೊೋಡಿ ರಾಜಾ ದುರ್ೋಣಧನನು
ಪಾಂಡವ-ಪಾಂಚಾಲ-ಸೃಂರ್ಯರು ಹತರಾದರ ಂದ ೋ ಭಾವಿಸಿದನು.
ಆಗ ಭಿೋಮಸ ೋನನು ಮನಸಾ ಪಾರಣಗಳನ ುೋ ಪ್ರಿತಾಜಿಸಿ
ಮದಾರಧಿಪ್ನ ೊಡನ ಯುದಧಮಾಡಿದನು. ನಕುಲ, ಸಹದ ೋವ ಮತುಾ
ಸಾತಾಕ್ತಯರು ಎಲಿಕಡ ಗಳಲ್ಲಿ ಶ್ರಗಳನುು ಎರಚುತಾಾ ಶ್ಲಾನನುು
ತಡ ದರು. ಮದರರಾರ್ನು ಆ ನಾಲುೆ ಪಾಂಡವ ಮಹಾರಥರಿಂದ
ಸುತುಾವರ ಯಲಪಟುಿ ಯುದಧಮಾಡಿದನು. ಮಹಾಯುದಧದಲ್ಲಿ
ಧಮಣಸುತನು ಮದರರಾರ್ನ ಚಕರರಕ್ಷಕನನುು ಕ್ಷುರಪ್ರದಿಂದ
ಸಂಹರಿಸಿದನು. ಚಕರರಕ್ಷಕನು ಹತನಾಗಲು ಶ್ ರ ಮಹಾರಥಿ
ಬಲವಾನ್ ಮದರರಾರ್ನು ಶ್ರಗಳಿಂದ ಸ ೈನಿಕರನುು ಮುಚಿಚಬಿಟಿನು.
ಸ ೈನಿಕರು ಶ್ಲಾನ ಬಾಣಗಳಿಂದ ಮುಚಿಚಹ ೊೋಗಿರುವುದನುು ವಿೋಕ್ಷ್ಸಿದ
ಯುಧಿಷ್ಠಿರನು ಚಿಂತ್ರಸತ ೊಡಗಿದನು: “ಮಾಧವನ ಮಹಾ ವಚನವು
ಹ ೋಗ ತಾನ ೋ ಸತಾವಾಗಬಲಿದು? ರಣದಲ್ಲಿ ಕುರದಧನಾದ ಈ ರಾರ್ನು
ನನು ಸ ೋನ ಯನುು ಸಂಪ್ೊಣಣವಾಗಿ ನಾಶ್ಮಾಡದ ೋ ಇರುವನ ೋ?”
662
ಭಿರುಗಾಳಿಯು ಹ ೋಗ ೊೋ ಹಾಗ ಅವನು ಸಮರದಲ್ಲಿ ನಾನಾ
ಶ್ಸರಗಳಿಂದ ಕೊಡಿದದ ಆ ಅನ ೋಕ ಶ್ರವೃಷ್ಠಿಯನುು ನಾಶ್ಗ ೊಳಿಸಿದನು.
ಮಿಡತ ಗಳ ಹಂಡುಗಳಂತ ಶ್ಲಾನಿಂದ ಪ್ರರ್ೋಗಿಸಲಪಟುಿ
ಆಕಾಶ್ವನ ುೋ ತುಂಬಿದದ, ಬಾಣಗಳ ವೃಷ್ಠಿಯು ಸುರಿಯಿತು.
ಮದರರಾರ್ನಿಂದ ಪ್ರರ್ೋಗಿಸಲಪಟಿ ಆ ಬಾಣಗಳು ಮಿಡತ ಗಳ
ಗುಂಪ್ುಗಳಂತ ರಣಮೊಧಣನಿಯಲ್ಲಿ ಬಿೋಳುತ್ರಾದದವು. ಮದರರಾರ್ನ
ಧನುಸಿಿನಿಂದ ಹ ೊರಟ ಆ ಕನಕಭೊಷ್ಣ ಶ್ರಗಳಿಂದ ತುಂಬಿಹ ೊೋದ
ಆಕಾಶ್ದಲ್ಲಿ ಸವಲಪವೂ ಸಾಳಾವಕಾಶ್ವಿಲಿದಂತಾಯಿತು. ಅವನು
ಸೃಷ್ಠಿಸಿದ ಮಹಾ ಬಾಣಾಂಧಕಾರದಿಂದ ಕೌರವರಿಗಾಗಲ್ಲೋ
ಪಾಂಡವರಿಗಾಗಲ್ಲೋ ಏನೊ ಕಾಣುತ್ರಾರಲ್ಲಲಿ. ಅಲ್ಲಿ ಮಹಾಭಯವ ೋ
ಉತಪನುವಾಯಿತು. ಮದರರಾರ್ನ ಹಸಾಲಾರ್ವದಿಂದ ಸೃಷ್ಠಿಸಲಪಟಿ ಆ
ಶ್ರವೃಷ್ಠಿಯಿಂದ ಪಾಂಡವರ ಸ ೋನಾಸಾಗರವು
ಅಲ ೊಿೋಲಕಲ ೊಿೋಲವಾಗುತ್ರಾರುವುದನುು ನ ೊೋಡಿ ದ ೋವ-ಗಂಧವಣ-
ದಾನವರಲ್ಲಿಯೊ ಪ್ರಮ ವಿಸಮಯವುಂಟಾಯಿತು. ಶ್ಲಾನು ಆ
ಪ್ರಯತುಶ್ೋಲರ ಲಿರನೊು ಶ್ರಗಳಿಂದ ಪ್ತೋಡಿಸಿ, ಧಮಣರಾರ್ನನೊು
ಶ್ರಗಳಿಂದ ಮುಚಿಚ, ಪ್ುನಃ ಪ್ುನಃ ಸಿಂಹನಾದಗ ೈದನು. ಸಮರದಲ್ಲಿ
ಅವನಿಂದ ಮುಸುಕಲಪಟಿ ಪಾಂಡವ ಮಹಾರಥರು ಆಗ ಯುದಧದಲ್ಲಿ
ಆ ಮಹಾರಥ ಶ್ಲಾನನುು ಎದುರಿಸಿ ಯುದಧಮಾಡಲು ಶ್ಕಾರಾಗಿರಲ್ಲಲಿ.
663
ಆದರೊ ಧಮಣರಾರ್ನ ನಾಯಕತವದಲ್ಲಿದದ ಭಿೋಮಸ ೋನನ ೋ
ಮದಲಾದ ಮಹಾರಥರು ಸಮರದಲ್ಲಿ ಆಹವಶ ೋಭಿೋ ಶ್ ರ
ಶ್ಲಾನನುು ಬಿಟುಿ ಹಂದ ಸರಿಯಲ್ಲಲಿ.
664
ತುಂಬಿಬಿಟಿವು. ಆಗ ಸವಣಧನಿವಗಳಲ್ಲಿ ವೃಷ್ಭರಂತ್ರದದ
ಯುದಧದುಮಣದ ಮಹ ೋಷಾವಸ ಕೃಷ್ಣರಿಬಬರ ಅಂಗಗಳ ತಮಮ
ಶ್ರಗಳಿಂದ ಕ್ಷತವಿಕ್ಷತವಾಗಿರುವುದನುು ನ ೊೋಡಿ ಅವರು
ಪ್ರಹೃಷ್ಿರಾದರು. ಅರ್ುಣನನ ರಥದ ಮೊಕ್ತ, ಚಕರಗಳು, ಹಗಗಗಳು,
ನ ೊಗ, ತ ೊೋಳುಮರ – ಎಲಿವೂ ಬಾಣಮಯವಾಗಿದದವು. ಅದ ೊಂದು
ಅಭೊತಪ್ೊವಣವಾಗಿದಿದತು. ಅಲ್ಲಿ ಕೌರವರು ಪಾಥಣನಿಗ ಕ ೊಟಿ
ಉಪ್ಟಳವನುು ಇದಕೊೆ ಮದಲು ಯಾರೊ ಕಂಡಿರಲ್ಲಲಿ ಮತುಾ
ಕ ೋಳಿರಲ್ಲಲಿ. ವಿಚಿತರ ಪ್ುಂಖ್ಗಳ ನಿಶ್ತ ಶ್ರಗಳಿಂದ ಎಲಿಕಡ
ತುಂಬಿಹ ೊೋಗಿದದ ಅವನ ರಥವು ರಣಭೊಮಿಯಲ್ಲಿ ಉರಿಯುತ್ರಾರುವ
ನೊರಾರು ಉಲ ೆಗಳಿರುವ ವಿಮಾನದಂತ ಯೋ ಕಾಣುತ್ರಾತುಾ. ಆಗ
ಅರ್ುಣನನು ಸನುತಪ್ವಣ ಶ್ರಗಳಿಂದ ಮೋರ್ವು ಪ್ವಣತವನುು
ಮಳ ಯಿಂದ ಹ ೋಗ ೊೋ ಹಾಗ ಸ ೋನಾಸಮೊಹಗಳನುು ಮುಚಿಚಬಿಟಿನು.
ಸಮರದಲ್ಲಿ ಪಾಥಣನಾಮಾಂಕ್ತತ ಶ್ರಗಳಿಂದ ವಧಿಸಲಪಡುತ್ರಾರುವ
ಅವರು ಪಾಥಣನನುು ಬಾಣರೊಪ್ದಲ್ಲಿಯೋ ಕಾಣುತಾಾ ಸವಣವೂ
ಪಾಥಣಮಯವಾಗಿಬಿಟ್ಟಿರುವುದ ಂದ ೋ ಭಾವಿಸಿದರು. ಆಗ ಅದುಭತ
ಶ್ರಜಾವಲ ಮತುಾ ಧನುಸಿಿನ ಟ ೋಂಕಾರ ಶ್ಬಧದ ಮಹಾ
ಭಿರುಗಾಳಿಯಿಂದ ಪಾಥಣನ ಂಬ ಪಾವಕನು ನಿನು ಸ ೋನ ಯನುು
ಇಂಧನದಂತ ಸುಟುಿಬಿಟಿನು.
665
ರಣಭೊಮಿಯಲ್ಲಿ ಪಾಥಣನ ರಥಮಾಗಣದಲ್ಲಿ ರಥಗಳ ಂದಿಗ
ಚಕರಗಳು-ನ ೊಗಗಳು-ತೊಣಿೋರಗಳು-ಪ್ತಾಕ ಗಳು- ಧವರ್ಗಳು-
ಈಷಾದಂಡಗಳು-ಹಗಗಗಳು-ತ್ರರವ ೋಣುಗಳು-ಅಚುಚಮರಗಳು-
ಲಗಾಮುಗಳು-ಚಾವಟ್ಟಗಳು-ಕುಂಡಲ-ಶ್ರಸಾರಣಗಳನುು ಧರಿಸಿದದ
ಶ್ರಸುಿಗಳು-ಭುರ್ಗಳು-ಹ ಗಲುಗಳು-ಛತರ-ವಾರ್ನಗಳು-ಕ್ತರಿೋಟಗಳು
ರಾಶ್ ರಾಶ್ಯಾಗಿ ಬಿದಿದರುವುದು ಕಂಡುಬಂದಿತು. ಮಾಂಸ-ರಕಾಗಳ
ಕ ಸರಿನಿಂದ ರಣಭೊಮಿಯು ತ್ರರುಗಾಡಲು ದುಗಣಮವಾಗಿ, ಅದು
ಹ ೋಡಿಗಳಿಗ ಭಯವನುುಂಟುಮಾಡುವ ಮತುಾ ಶ್ ರರ ಹಷ್ಣವನುು
ಹ ಚಿಚಸುವ, ರುದರದ ೋವನ ಆಟದ ಮೈದಾನದಂತಾಯಿತು. ಸಮರದಲ್ಲಿ
ಪ್ರಂತಪ್ ಪಾಥಣನು ಎರಡು ಸಾವಿರ ರಥಗಳನುು ಧವಂಸಮಾಡಿ
ಧೊಮರಹತ ಅಗಿುಜಾವಲ ಯಂತ ಪ್ರಕಾಶ್ಸಿದನು. ಚರಾಚರಗಳ ಂದಿಗ
ರ್ಗತಾನ ುೋ ಸುಟಿ ಭಗವಾನ್ ಅಗಿುಯು ಧೊಮರಹತನಾಗಿ ಕಾಣುವಂತ
ಮಹಾರಥ ಪಾಥಣನು ತ ೊೋರಿದನು. ಪಾಂಡವನ ಪ್ರಾಕರಮವನುು
ನ ೊೋಡಿ ದೌರಣಿಯಾದರ ೊೋ ಉನುತ ಧವರ್ವುಳು ರಥದಿಂದ
ಪಾಂಡವನನುು ತಡ ದನು. ಆ ಇಬಬರು ಪ್ುರುಷ್ವಾಾರ್ರ-ಶ ವೋತಾಶ್ವ
ಧನಿವಶ ರೋಷ್ಿರು ಪ್ರಸಪರರನುು ವಧಿಸಲು ಬಯಸಿ ಸಂರ್ಷ್ಠಣಸಿದರು. ಆಗ
ಮಳ ಗಾಲದಲ್ಲಿ ಮೋರ್ಗಳು ಮಳ ಸುರಿಸುವಂತ ಅವರ ಸುದಾರುಣ
ಬಾಣವಷ್ಣವು ಸುರಿಯಿತು. ಅನ ೊಾೋನಾರ ೊಂದಿಗ ಸಪಧಿಣಸುತ್ರಾರುವ
666
ಅವರಿಬಬರೊ ಎರಡು ಗೊಳಿಗಳು ತಮಮ ಕ ೊೋಡುಗಳಿಂದ ಹ ೋಗ ೊೋ
ಹಾಗ ಸನುತಪ್ವಣ ಶ್ರಗಳಿಂದ ಅನ ೊಾೋನಾರನುು ಗಾಯಗ ೊಳಿಸಿದರು.
ಬಹಳ ಸಮಯದವರ ಗ ಅವರಿಬಬರ ಯುದಧವು ಸಮಸಮವಾಗಿಯೋ
ನಡ ಯಿತು. ಅಲ್ಲಿ ಘೊೋರ ಅಸರಗಳ ಮಹಾ ಸಂಗಮವು ನಡ ಯಿತು.
667
ಕುರದಧ ಅಂತಕನಂತ್ರರುವ ಆ ಪ್ರಿರ್ವನುು ನ ೊೋಡಿದ ಅರ್ುಣನನು
ತವರ ಮಾಡಿ ಐದು ಉತಾಮ ಸಾಯಕಗಳಿಂದ ಅದನುು
ನಾಶ್ಗ ೊಳಿಸಿದನು. ಪಾಥಣನ ಬಾಣಗಳಿಂದ ಕತಾರಿಸಲಪಟಿ ಆ
ಪ್ರಿರ್ವು ರಾರ್ರ ಮನಸಿನುು ಸಿೋಳುವಂತ ಶ್ಬಧಮಾಡುತಾಾ ಭೊಮಿಯ
ಮೋಲ ಬಿದಿದತು. ಅನಂತರ ಪಾಂಡವನು ದೌರಣಿಯನುು ಬ ೋರ ಮೊರು
ಬಾಣಗಳಿಂದ ಹ ೊಡ ದನು. ಪಾಥಣನಿಂದ ಬಲವಾಗಿ
ಪ್ರಹರಿಸಲಪಟಿರೊ ಆ ಸುಮಹಾಬಲ ದೌರಣಿಯು ಪೌರುಷ್ದಿಂದ
ಸವಲವವೂ ವಿಚಲ್ಲತನಾಗಲ್ಲಲಿ.
668
ಹ ೊೋಗುವಂತ ಅದು ಅತ್ರವ ೋಗದಿಂದ ಸುರಥನ ಹೃದಯವನುು ಭ ೋದಿಸಿ
ಭೊಮಿಯನುು ಹ ೊಕ್ತೆತು. ವಜಾರಯುಧ ಪ್ರಹಾರದಿಂದ ಭಿನು ಪ್ವಣತ
ಶ್ಖ್ರವು ಕ ಳಕ ೆ ಬಿೋಳುವಂತ ಆ ನಾರಾಚದಿಂದ ಪ್ರಹೃತನಾದ
ಸುರಥನು ಭಗುನಾಗಿ ಭೊಮಿಯ ಮೋಲ ಬಿದದನು.
ಸಂಕುಲ ಯುದಧ
ದುರ್ೋಣಧನ ಮತುಾ ಧೃಷ್ಿದುಾಮುರು ಬಾಣ-ಶ್ಕಾಾಯುಧಗಳಿಂದ
ಕೊಡಿದದ ಮಹಾ ಯುದಧದಲ್ಲಿ ತ ೊಡಗಿದರು. ವಷಾಣಕಾಲದಲ್ಲಿ
ಮೋಡಗಳು ರ್ಲಧಾರ ಗಳನುು ಸುರಿಸುವಂತ ಅಲ್ಲಿ ಸಹಸಾರರು
ಬಾಣಗಳ ಮಳ ಯೋ ಸುರಿಯಿತು. ದುರ್ೋಣಧನನು ಪಾಷ್ಣತನನುು
669
ಐದು ಉಕ್ತೆನ ಶ್ರಗಳಿಂದ ಹ ೊಡ ದು ಆ ದ ೊರೋಣಹಂತಾರನನುು ಪ್ುನಃ
ಏಳು ಉಗರಬಾಣಗಳಿಂದ ಪ್ರಹರಿಸಿದನು. ಧೃಷ್ಿದುಾಮುನಾದರ ೊೋ
ಸಮರದಲ್ಲಿ ದುರ್ೋಣಧನನನುು ಎಪ್ಪತುಾ ವಿಶ್ಖ್ಗಳಿಂದ ಪ್ತೋಡಿಸಿದನು.
ರಾರ್ನು ಪ್ತೋಡಿತನಾಗುತ್ರಾರುವುದನುು ನ ೊೋಡಿ ಅವನ ಸಹ ೊೋದರರು
ಮಹಾ ಸ ೋನ ರ್ಂದಿಗ ಪಾಷ್ಣತನನುು ಸುತುಾವರ ದು ಆಕರಮಣಿಸಿದರು.
ಎಲಿಕಡ ಗಳಿಂದಲೊ ಆ ಶ್ ರ ಅತ್ರರಥರಿಂದ ಸುತುಾವರ ಯಲಪಟಿ
ಧೃಷ್ಿದುಾಮುನು ಸಮರದಲ್ಲಿ ತನು ಹಸಾಲಾರ್ವವನುು ಚ ನಾುಗಿ
ಪ್ರದಶ್ಣಸಿದನು.
670
ಮಹಾಯುದಧದಲ್ಲಿ ಯಾವ ತಾರತಾರನನೊು ಕಾಣದ ೋ ಹ ೊೋದರು.
672
ಪ್ತೋಡ ಗ ೊಳಗಾಗುತ್ರಾದದ ಪಾಂಡವರನುು ನ ೊೋಡಿ ವ ೋಗದಿಂದ
ಮದರರಾರ್ನನುು ಆಕರಮಣಿಸಿದನು. ಮೋಲ ಎರಗುತ್ರಾದದ ಅವನ
ರಥವನುು ಶ್ಲಾನು ಮದಿಸಿದ ಆನ ಯು ಇನ ೊುಂದು ಮದಿಸಿದ
ಆನ ಯನುು ಹ ೋಗ ೊೋ ಹಾಗ ರಥದಿಂದಲ ೋ ಆಕರಮಣಿಸಿ
ಯುದಧಮಾಡಿದನು. ಸಾತಾಕ್ತ ಮತುಾ ಮದರರಾರ್ರ ನಡುವ ನಡ ದ ಆ
ತುಮುಲ ಯುದಧವು ಹಂದ ಶ್ಂಬರ-ಅಮರರಾರ್ರ ನಡುವ ನಡ ದ
ಯುದಧದಂತ ನ ೊೋಡಲು ಅಧುಭತವಾಗಿತುಾ. ಸಮರದಲ್ಲಿ
ವಾವಸಿಾತನಾಗಿದದ ಮದರರಾರ್ನನುು ನ ೊೋಡಿ ಸಾತಾಕ್ತಯು ಅವನನುು
ಹತುಾ ಬಾಣಗಳಿಂದ ಪ್ರಹರಿಸಿ ನಿಲುಿ ನಿಲ ಿಂದು ಹ ೋಳಿದನು. ಆ
ಮಹಾತಮನಿಂದ ಬಹಳವಾಗಿ ಗಾಯಗ ೊಂಡ ಮದರರಾರ್ನು ವಿಚಿತರ
ಪ್ುಂಖ್ಗಳ ನಿಶ್ತ ಶ್ರಗಳಿಂದ ಸಾತಾಕ್ತಯನುು ತ್ರರುಗಿ ಪ್ರಹರಿಸಿದನು.
ಆಗ ಪಾಥಣರು ಸಾತವತನ ೊಡನ ಯುದಧದಲ್ಲಿ ತ ೊಡಗಿದದ
ಸ ೊೋದರಮಾವ ನೃಪ್ನನುು ವಧಿಸಲು ಬಯಸಿ ಕೊಡಲ ೋ
ರಥಗಳ ಂದಿಗ ಅವನನುು ಆಕರಮಣಿಸಿದರು. ಆಗ ಅಲ್ಲಿ ಸಿಂಹಗಳಂತ
ಗಜಿಣಸುತ್ರಾದದ ಪ್ರಸಪರರನುು ಗಾಯಗ ೊಳಿಸಿ ರಕಾದ ನಿೋರನ ುೋ
ಸುರಿಸುತ್ರಾದದ ಶ್ ರರ ತುಮುಲಯುದಧವು ನಡ ಯಿತು. ಒಂದ ೋ
ಮಾಂಸದ ತುಂಡಿಗಾಗಿ ಗಜಿಣಸಿ ಹ ೊಡ ದಾಡುತ್ರಾರುವ ಸಿಂಹಗಳಂತ
ಪ್ರಸಪರರನುು ಗಾಯಗ ೊಳಿಸುವ ಮಹಾಯುದಧವು ಅವರ ನಡುವ
673
ನಡ ಯಿತು.
674
ಅಧಿಕರಾಗಿದುದದರಿಂದ ಕ್ಷಣದಲ್ಲಿಯೋ ಮುನುುಗಿಗ ಪಾಥಣರನುು
ಮದಿಣಸತ ೊಡಗಿದರು. ಅವರಿಂದ ವಧಿಸಲಪಡುತ್ರಾದದ ಪಾಂಡವರು,
ಭಿೋಮನಿಂದ ತಡ ಯಲಪಟಿರೊ, ಕೃಷ್ಣ-ಪಾಥಣರು ನ ೊೋಡುತ್ರಾದದಂತ ಯೋ
ಅಲ್ಲಿ ನಿಲಿದ ೋ ಪ್ಲಾಯನಮಾಡತ ೊಡಗಿದರು. ಆಗ ಧನಂರ್ಯನು
ಕುರದಧನಾಗಿ ಅನುಯಾಯಿಗಳಿಂದ ಕೊಡಿದದ ಕೃಪ್-ಕೃತವಮಣರನುು
ಬಾಣಗಳ ಸಮೊಹಗಳಿಂದ ಮುಚಿಚಬಿಟಿನು.
675
ಯುಧಿಷ್ಠಿರನ ಬಳಿ ಶ್ಲಾನು ಕಾಣಿಸಿಕ ೊಂಡನು. ಸಪ್ಣವಿಷ್ಗಳಿಂತ್ರದದ
ಬಾಣಗಳಿಂದ ರಾರ್ ಯುಧಿಷ್ಠಿರನನುು ಪ್ತೋಡಿಸಿ, ಪ್ುನಃ ಭಿೋಮನ ಬಳಿ
ಹ ೊೋಗಿ ಅವನನುು ಶ್ರವಷ್ಣಗಳಿಂದ ಮುಚಿಚದನು. ಅವನ ಆ
ಹಸಾಲಾರ್ವ ಮತುಾ ಅಸರ-ಪಾಂಡಿತಾಗಳನುು ನ ೊೋಡಿ ಕೌರವ ಮತುಾ
ಶ್ತುರಸ ೋನ ಗಳು ಅವನನುು ಶಾಿಘ್ಸಿದರು. ಶ್ಲಾನಿಂದ ಪ್ತೋಡಿಸಲಪಟುಿ
ತುಂಬಾ ಗಾಯಗ ೊಂಡಿದದ ಪಾಂಡವ ಸ ೈನಿಕರು ಯುಧಿಷ್ಠಿರನು ಕೊಗಿ
ಕರ ಯುತ್ರಾದದರೊ ರಣವನುು ಬಿಟುಿ ಓಡಿಹ ೊೋಗುತ್ರಾದದರು. ಮದರರಾರ್ನು
ತನು ಸ ೋನ ಗಳನುು ವಧಿಸುತ್ರಾರುವುದನುು ನ ೊೋಡಿ ಕುಪ್ತತನಾದ
ಯುಧಿಷ್ಠಿರನು ಪೌರುಷ್ವನುು ತಾಳಿ ಮದರರಾರ್ನನುು ಪ್ತೋಡಿಸಿದನು.
ರ್ಯವಾಗಲ್ಲ ಅಥವಾ ವಧ ಯಾಗಲ್ಲ ಎಂದು ನಿಶ್ಚಯಿಸಿ ಯುಧಿಷ್ಠಿರನು
ತನು ಸಹ ೊೋದರರನೊು ಮಾಧವ ಕೃಷ್ಣನನೊು ಕರ ಯಿಸಿ ಹ ೋಳಿದನು:
676
ಉಳಿದುಕ ೊಂಡಿದಾದನ . ಇಂದು ಯುದಧದಲ್ಲಿ ನಾನು
ಮದರಕ ೋಶ್ವರನನುು ರ್ಯಿಸಲು ಬಯಸುತ ೋಾ ನ . ಈ ವಿಷ್ಯದಲ್ಲಿ
ನನು ಮನಸಿಿನಲ್ಲಿರುವುದನುು ಹ ೋಳಿಬಿಡುತ ೋಾ ನ . ಎಲಿರೊ
ಕ ೋಳಿರಿ. ಸಮರದಲ್ಲಿ ವಾಸವನಿಂದಲೊ ಅಜ ೋಯರಾಗಿರುವ
ವಿೋರಸಮಮತ ಶ್ ರ ಮಾದರವತ್ರೋ ಸುತರಿಬಬರೊ ನನು
ಚಕರರಕ್ಷಕರಾಗಲ್ಲ. ಯುದಧದಲ್ಲಿ ಕ್ಷತರಧಮಣವನುು
ಮುಂದಿಟುಿಕ ೊಂಡು ಈ ಇಬಬರು ಸಾಧಿವಗಳ ,
ಮಾನಾಹಣರೊ ಸತಾಸಂಗರರೊ ನನಗಾಗಿ ತಮಮ
ಸ ೊೋದರಮಾವನ ೊಂದಿಗ ಯುದಧಮಾಡುತಾಾರ . ರಣದಲ್ಲಿ
ನಾನಾಗಲ್ಲೋ ಶ್ಲಾನಾಗಲ್ಲೋ ಹತರಾಗುತ ೋಾ ವ . ನಿಮಗ
ಮಂಗಳವಾಗಲ್ಲ! ನನು ಈ ಸತಾವಚನವನುು ನಿೋವ ಲಿರೊ
ಕ ೋಳಿಕ ೊಳಿುರಿ! ಕ್ಷತರಧಮಣವನುು ಅನುಸರಿಸಿ ನಾನಿಂದು ನನು
ಭಾಗದ ಪ್ರತ್ರಜ್ಞ ಯನುು ಪ್ೊರ ೈಸಲು ವಿರ್ಯವಾಗಲ್ಲೋ
ಇನ ೊುಂದಾಗಲ್ಲೋ ಸ ೊೋದರಮಾವನ ೊಂದಿಗ
ಯುದಧಮಾಡುತ ೋಾ ನ . ರಥರ್ೋರ್ಕರು ನನು ರಥವನುು ಅಧಿಕ
ಶ್ಸರಗಳಿಂದ ಮತುಾ ಸವೋಣಪ್ಕರಣಗಳಿಂದ ಶಾಸರವತಾಾಗಿ
ಸಿದಧಗ ೊಳಿಸಲ್ಲ. ಸಾತಾಕ್ತಯು ಬಲಚಕರವನೊು ಧೃಷ್ಿದುಾಮುನು
ಎಡಚಕರವನೊು ಮತುಾ ನನು ರಥದ ಹಂಭಾಗವನುು
677
ಧನಂರ್ಯನು ರಕ್ಷ್ಸಲ್ಲ. ಭಿೋಮನು ನನು ಮುಂದಿರಲ್ಲ. ಹೋಗ
ನಾನು ಮಹಾರಣದಲ್ಲಿ ಶ್ಲಾನಿಗಿಂತ ಅಧಿಕನಾಗುತ ೋಾ ನ !”
678
ಸುರಿಸಿದನು. ರಣದಲ್ಲಿ ಅವನು ಚರಿಸುತ್ರಾದದ ರಿೋತ್ರಯಲ್ಲಿ ಯಾವುದ ೋ
ದ ೊೋಷ್ವು ಕಾಣುತ್ರಾರಲ್ಲಲಿ. ಮಾಂಸದ ಲ ೊೋಭಕಾೆಗಿ
ಹ ೊಡ ದಾಡುತ್ರಾರುವ ಎರಡು ಶಾದೊಣಲಗಳಂತ ಅವರಿಬಬರು
ಪ್ರಾಕಾರಂತರೊ ಯುದಧದಲ್ಲಿ ಪ್ರಸಪರರನುು ವಿವಿಧ ಬಾಣಗಳಿಂದ
ಗಾಯಗ ೊಳಿಸಿದರು.
679
ದುರ್ೋಣಧನನ ಸಾರಥಿಯ ಶ್ರವನುು ಶ್ರಿೋರದಿಂದ ಪ್ರತ ಾೋಕ್ತಸಿದನು.
ಸಾರಥಿಯನುು ಕಳ ದುಕ ೊಂಡ ಆ ಕುದುರ ಗಳು ರಥವನ ುಳ ದುಕ ೊಂಡು
ದಿಕಾೆಪಾಲಾಗಿ ಓಡಿಹ ೊೋದವು. ಆಗ ಹಾಹಾಕಾರವುಂಟಾಯಿತು.
680
ಕ ಳಗುರುಳಿಸಿದಂತ , ಬಾಣಗಳಿಂದ ಧವಂಸಮಾಡುತ್ರಾದದನು.
ಭಿರುಗಾಳಿಯು ಮೋರ್ಗಳನುು ರ್ಛನು-ಭಿನುಗ ೊಳಿಸುವಂತ ಅವನು
ಒಬಬನ ೋ ಅಶ್ವ-ಸಾರಥಿ-ಧವರ್-ರಥಗಳ ಂದಿಗ ರಥಿಗಳನುು ಅನ ೋಕ
ಸಂಖ ಾಗಳಲ್ಲಿ ಕ ಡವುತಾಾ ರಣರಂಗದಲ್ಲಿ ಆಟವಾಡುತ್ರಾದದನು.
681
ಆಗ ಯುದಧದಲ್ಲಿ ಕಂಕಪ್ತ್ರರ ಬಾಣಗಳಿಂದ ಗಾಯಗ ೊಂಡ ಮದರರಾರ್-
ಯುಧಿಷ್ಠಿರರಿಬಬರ ಶ್ರಿೋರಗಳಿಂದ ರಕಾವು ಹರಿಯುತ್ರಾತುಾ. ಪಾರಣಗಳನ ುೋ
ಪ್ಣವಾಗಿಟಿ ಆ ಯುದಧದುಮಣದರಿಬಬರೊ ವಸಂತಕಾಲದಲ್ಲಿ
ವನದಲ್ಲಿ ಹೊಬಿಟಿ ಮುತುಾಗದ ಮರಗಳಂತ ಪ್ರಕಾಶ್ಸುತ್ರಾದದರು.
ಯುದಧವನುು ನ ೊೋಡುತ್ರಾದದ ಸವಣ ಸ ೋನ ಗಳ ಅವರಿಬಬರಲ್ಲಿ ಯಾರಿಗ
ರ್ಯವಾಗುತಾದ ಯಂದು ನಿಧಣರಿಸಲು ಅಶ್ಕಾರಾಗಿದದರು.
683
ಪ್ತೋಡಿಸಿದನು. ಆ ರಥಿಶ ರೋಷ್ಿನು ರಥ-ಕುಂರ್ರಗಳ ಂದಿಗ ಅನಾ
ಮಹ ೋಷಾವಸರನೊು, ಆನ ಸವಾರರ ೊಂದಿಗ ಆನ ಗಳನುು,
ಸವಾರರ ೊಂದಿಗ ಕುದುರ ಗಳನುು, ಮತುಾ ರಥಗಳನುು ರಥಿಗಳ ಂದಿಗ
ಸಂಹರಿಸಿದನು. ಬಾಹುಗಳನುು ಕತಾರಿಸಿದನು ಮತುಾ ಹಾಗ ಯೋ
ಆಯುಧ-ಧವರ್ಗಳನುು ತುಂಡರಿಸಿ, ದಬ ಣಗಳನುು ಹಾಸಿದ
ಯಜ್ಞವ ೋದಿಕ ಯಂತ , ರಣಭೊಮಿಯನುು ರ್ೋಧರ
ಮೃತಶ್ರಿೋರಗಳಿಂದ ತುಂಬಿದನು. ಹಾಗ ಅಂತಕ ಮೃತುಾವಿನಂತ
ಶ್ತುರಸ ೋನ ಗಳನುು ನಾಶ್ಪ್ಡಿಸುತ್ರಾದದ ಅವನನುು ಅತ್ರೋವ ಕುರದಧರಾದ
ಪಾಂಡವ-ಪಾಂಚಾಲ-ಸ ೊೋಮಕರು ಸುತುಾವರ ದರು. ಭಿೋಮಸ ೋನ,
ಸಾತಾಕ್ತ, ಮಾದಿರೋಪ್ುತರರು, ಭಿೋಮಬಲದಿಂದ ೊಡಗೊಡಿ
ಯುಧಿಷ್ಠಿರನ ೊಡನ ಯುದಧಮಾಡುತ್ರಾದದ ಶ್ಲಾನನುು ಪ್ರತ ಾೋಕ
ಪ್ರತ ಾೋಕವಾಗಿ ಆಹಾವನಿಸುತ್ರಾದದರು. ಆಗ ಸಮರದಲ್ಲಿ ಆ ಶ್ ರ
ನರವಿೋರರು ಮದ ರೋಶ್ವರನ ಸಮಿೋಪ್ಕ ೆ ಹ ೊೋಗಿ ಉಗರವ ೋಗದ ಪ್ತ್ರರ
ಶ್ರಗಳಿಂದ ಗಾಯಗ ೊಳಿಸಿದರು. ಭಿೋಮಸ ೋನ, ಮಾದಿರೋಸುತರು ಮತುಾ
ಸಾತಾಕ್ತಯಿಂದ ಸಂರಕ್ಷ್ತನಾಗಿದದ ರಾಜಾ ಧಮಣಸುತನು ಉಗರವ ೋಗದ
ಪ್ತ್ರರಗಳಿಂದ ಮದಾರಧಿಪ್ನ ವಕ್ಷಸಾಳಕ ೆ ಪ್ರಹರಿಸಿದನು.
ಮದಾರಧಿಪ್ತ್ರಯು ಶ್ರಗಳಿಂದ ಪ್ತೋಡಿತನಾಗಿದುದದನುು ಕಂಡು ಕೌರವರ
ಪ್ರಮುಖ್ ರಥಗುಂಪ್ುಗಳು ಎಲಿವೂ ದುರ್ೋಣಧನನ
684
ಅನುಮತ್ರಯಂತ ಶ್ಲಾನನುು ಸುತುಾವರ ದು ಬಂದವು.
685
ಎದ ಗ ಪ್ರಹರಿಸಿದನು. ಅತ್ರಯಾಗಿ ಗಾಯಗ ೊಂಡ ಯುಧಿಷ್ಠಿರನಾದರ ೊೋ
ಚ ನಾುಗಿ ಹೊಡಿದ ಬಾಣದಿಂದ ಮದಾರಧಿಪ್ತ್ರಯನುು ಹ ೊಡ ದು,
ಅವನು ಮೊರ್ಛಣತನಾದುದನುು ಕಂಡು ಆನಂದಿಸಿದನು.
690
ಪ್ರರ್ೋಗಿಸಿದನು.
691
ಭೊಮಿಯನುು ಹ ೊಕ್ತೆತು. ಮೊಗು-ಕಣುಣ-ಕ್ತವಿ-ಮುಖ್ಗಳಿಂದ ಮತುಾ
ಗಾಯಗಳಿಂದ ಪ್ಸರಿಸುವ ರಕಾದಿಂದ ತ ೊೋಯುದಹ ೊೋಗಿದದ ಶ್ಲಾನ
ಶ್ರಿೋರವು ಸೆಂದನಿಂದ ಪ್ರಹರಿಸಲಪಟಿ ಮಹಾದಿರ ಕೌರಂಚದಂತ
ತ ೊೋರಿತು. ಯುಧಿಷ್ಠಿರನಿಂದ ಕವಚ ಒಡ ದಿದದ ತುಂಡರಿಸಿದದ ಶ್ಲಾನು
ಮಹ ೋಂದರನು ಪ್ರರ್ೋಗಿಸಿದ ಅಪ್ರತ್ರಮ ವರ್ರದಿಂದ ಹತಗ ೊಂಡ
ಪ್ವಣತ ಶ್ಖ್ರದಂತ ಬಾಹುಗಳನುು ಚಾಚಿ ರಥದಿಂದ ಭೊಮಿಯ
ಮೋಲ ಬಿದದನು. ಮದರರಾರ್ನು ಬಾಹುಗಳನುು ಚಾಚಿ ಎತಾರ
ಇಂದರಧವರ್ವು ಬಿೋಳುವಂತ ಧಮಣರಾರ್ನ ಅಭಿಮುಖ್ನಾಗಿಯೋ
ಭೊಮಿಯ ಮೋಲ ಬಿದದನು. ಸವಾಣಂಗಗಳಲ್ಲಿ ಗಾಯಗ ೊಂಡು
ರಕಾದಿಂದ ತ ೊೋಯುದಹ ೊೋಗಿದದ ಆ ನರಪ್ುಂಗವನು ಬಿೋಳಲು
ಭೊಮಿಯು ಪ ರೋಮದಿಂದ ಪ್ತರಯ ಕಾಂತನು ಎದ ಯ ಮೋಲ
ಬಿೋಳುವಾಗ ತಬಿಬಕ ೊಳುುವಂತ ಅವನನುು ಸಿವೋಕರಿಸಿದಳು.
ಪ್ತರಯಕಾಂತ ಯಂತ್ರದದ ವಸುಮತ್ರಯನುು ಬಹುಕಾಲ ಭ ೊೋಗಿಸಿ
ಅವಳನುು ಸವಾಣಂಗಗಳಿಂದ ಆಲ್ಲಂಗನಮಾಡಿಕ ೊಂಡು
ಮಲಗಿರುವನ ೊೋ ಎನುುವಂತ ಶ್ಲಾನು ತ ೊೋರುತ್ರಾದದನು.
ಧಮಣಯುದಧದಲ್ಲಿ ಧಮಾಣತಾಮ ಧಮಣಸೊನುವಿನಿಂದ ಹತನಾದ
ಶ್ಲಾನು ಯಜ್ಞದಲ್ಲಿ ವಿಧಿಪ್ೊವಣಕ ಆಜಾಾಹುತ್ರಯನುು ಪ್ಡ ದು
ಪ್ೊಜಾದಿಗಳಿಂದ ಆರಾಧಿಸಲಪಟುಿ ಪ್ರಶಾಂತನಾಗುವ ಅಗಿುಯಂತ
692
ಶಾಂತನಾದನು. ಶ್ಕ್ತಾಯಿಂದ ಹೃದಯವು ಒಡ ದುಹ ೊೋಗಿದದ, ಆಯುಧ-
ಧವರ್ಗಳು ವಿನಾಶ್ಗ ೊಂಡು ಸುಶಾಂತನಾಗಿದದ ಮದ ರೋಶ್ನನುು ಲಕ್ಷ್ಮಯು
ಬಿಟುಿ ಹ ೊೋಗಿರಲ್ಲಲಿ.
693
ಶ್ರಿೋರಗಳನುು ಕ್ಷಣದಲ್ಲಿ ನಾಶ್ಗ ೊಳಿಸಿದನು. ಪಾಥಣನ
ಬಾಣಸಮೊಹಗಳಿಂದ ಆಚಾೆದಿತ ಕೌರವ ಸ ೈನಿಕರು ಕಣುಣಗಳನುು
ಮುಚಿಚಕ ೊಂಡರು. ಪ್ರಸಪರರ ಸಂರ್ಷ್ಣದಿಂದ ಬಹಳವಾಗಿ
ಗಾಯಗ ೊಂಡರು. ಕವಚಗಳು ಕಳಚಿಕ ೊಂಡಂತ ಶ್ರಿೋರ-ಆಯುಧ-
ಜಿೋವಗಳನುು ತ ೊರ ದರು. ಶ್ಲಾನು ಬಿೋಳಲು ಎಲಿಗುಣಗಳಲ್ಲಿಯೊ
ಅಣಣನ ಸಮನಾಗಿದದ ಮದರರಾರ್ನ ಯುವ ಸಹ ೊೋದರ ರಥಿಯು
ಪಾಂಡವನನುು ಆಕರಮಣಿಸಿದನು. ಆ ಯುದಧದುಮಣದನು ಅನ ೋಕ
ನಾರಾಚಗಳಿಂದ ಯುಧಿಷ್ಠಿರನನುು ಗಾಯಗ ೊಳಿಸಿದನು. ಧಮಣರಾರ್ನು
ತವರ ಮಾಡಿ ಅವನನುು ಆರು ಆಶ್ುಗಗಳಿಂದ ಹ ೊಡ ದನು ಮತುಾ
ಎರಡು ಕ್ಷುರಗಳಿಂದ ಅವನ ಧನುಸುಿ-ಧವರ್ಗಳನುು ತುಂಡರಿಸಿದನು.
ಅನಂತರ ಬ ಳಗುತ್ರಾದದ ಸುದೃಢ ನಿಶ್ತ ಭಲಿದಿಂದ ಪ್ರಮುಖ್ದಲ್ಲಿದದ
ಶ್ಲಾಾನುರ್ನ ಶ್ರವನುು ಅಪ್ಹರಿಸಿದನು. ಕುಂಡಲ ಸಹತ ರಥದಿಂದ
ಕ ಳಗ ಬಿೋಳುತ್ರಾದದ ಆ ಶ್ರವು ಪ್ುಣಾಕಳ ದು ಕ ಳಕ ೆ ಬಿೋಳುವ
ಸವಗಣವಾಸಿಯಂತ ತ ೊೋರುತ್ರಾತುಾ. ಶ್ರಸಿಿನಿಂದ ಬ ೋಪ್ಣಟ್ಟಿದದ ಅವನ
ಶ್ರಿೋರವೂ ಕೊಡ ರಥದಿಂದ ಕ ಳಗ ಬಿದಿದತು. ರಕಾದಿಂದ
ತ ೊೋಯುದಹ ೊೋಗಿದದ ಅವನ ಶ್ರಿೋರವನುು ನ ೊೋಡಿ ಸ ೈನಾವು ಭಗುವಾಗಿ
ಹ ೊೋಯಿತು.
694
ವಿಚಿತರಕವಚಿ ಆ ಮದರನೃಪ್ನ ಅನುರ್ನು ಹತನಾಗಲು ಸ ೋನ ಯು
ಹಾಹಾಕಾರಮಾಡುತಾಾ ಪ್ಲಾಯನಮಾಡಿತು. ಶ್ಲಾಾನುರ್ನು
ಹತನಾದುದನುು ಕಂಡು ಜಿೋವವನ ುೋ ಮುಡುಪಾಗಿಟ್ಟಿದದ ಕೌರವರು
ಪಾಂಡವರ ಭಯದಿಂದ ಗಾಬರಿಗ ೊಂಡರು. ಭಯಗ ೊಂಡಿದದ ಕೌರವರ
ಮೋಲ ಸಾತಾಕ್ತಯು ಬಾಣಗಳನುು ಎರಚುತಾಾ ಹಂಬಾಲ್ಲಸಿದನು. ಹಾಗ
ಹಂಬಾಲ್ಲಸಿ ಬರುತ್ರಾದದ ಆ ಸಾತಾಕ್ತಯನುು ಕೃತವಮಣನು ತವರ ಮಾಡಿ
ಸವಲಪವೂ ಭಯವಿಲಿದವನಂತ ಎದುರಿಸಿದನು. ಆ ಇಬಬರು ಮಹಾತಮ-
ಅಪ್ರಾಜಿತ-ವಾಷ ಣೋಣಯ ಹಾದಿಣಕಾ-ಸಾತಾಕ್ತಯರು ಮದ ೊೋತೆಟ
ಸಿಂಹಗಳಂತ ಸಂರ್ಷ್ಠಣಸಿದರು. ದಿವಾಕರನ ಸಮಪ್ರಭ ಯುಳು
ಅವರಿಬಬರೊ ಸೊಯಣಕ್ತರಣಗಳಂತ ವಿಮಲವಾಗಿ ಹ ೊಳ ಯುತ್ರಾರುವ
ಬಾಣಗಳಿಂದ ಪ್ರಸಪರರನುು ಮುಸುಕ್ತದರು. ವೃಷ್ಠಣಸಿಂಹರ
ಚಾಪ್ಮಾಗಣದಿಂದ ಬಲವಾಗಿ ಹ ೊರಟ ಮಾಗಣಣಗಳು ಆಕಾಶ್ದಲ್ಲಿ
ಪ್ತಂಗಗಳಂತ ಶ್ೋರ್ರವಾಗಿ ಹ ೊೋಗುತ್ರಾದದವು. ಹಾದಿಣಕಾನು ಹತುಾ
ಬಾಣಗಳಿಂದ ಸಾತಾಕ್ತಯನುು ಮತುಾ ಮೊರು ಶ್ರಗಳಿಂದ ಅವನ
ಕುದುರ ಗಳ ಪ್ರಹರಿಸಿ ಒಂದು ನತಪ್ವಣಶ್ರದಿಂದ ಅವನ ಧನುಸಿನುು
ತುಂಡರಿಸಿದನು. ತುಂಡಾದ ಆ ಶ ರೋಷ್ಿ ಧನುಸಿನುು ಎಸ ದು
ಶ್ನಿಪ್ುಂಗವನು ವ ೋಗದಿಂದ ವ ೋಗವತಾರವಾದ ಇನ ೊುಂದು
ಆಯುಧವನುು ಎತ್ರಾಕ ೊಂಡನು. ಸವಣಧನಿವಗಳಲ್ಲಿ ವರಿಷ್ಿ ಸಾತಾಕ್ತಯು
695
ಆ ಶ ರೋಷ್ಿ ಧನುಸಿನ ುತ್ರಾಕ ೊಂಡು ಹತುಾ ಬಾಣಗಳಿಂದ ಹಾದಿಣಕಾನ
ಎದ ಗ ಹ ೊಡ ದನು. ಅನಂತರ ಚ ನಾುಗಿ ಹೊಡಿ ಪ್ರಹರಿಸಿದ
ಭಲಿಗಳಿಂದ ಅವನ ರಥದ ನ ೊಗಗಳನುು ತುಂಡರಿಸಿ, ಅವನ
ಕುದುರ ಗಳನೊು ಇಬಬರು ಪಾಶ್ವಣಸಾರಥಿಗಳನೊು ಬ ೋಗನ ೋ
ಸಂಹರಿಸಿದನು.
696
ಆಗ ಹಾದಿಣಕಾನೊ ಇನ ೊುಂದು ರಥವನ ುೋರಿ ಹಂದಿರುಗಿದನು.
ಯುಧಿಷ್ಠಿರನು ತವರ ಮಾಡಿ ನಾಲುೆ ಪ್ತ್ರರಗಳಿಂದ ಕೃತವಮಣನ
ಕುದುರ ಗಳನುು ಸಂಹರಿಸಿದನು. ತ ೋರ್ಸಿಿನಿಂದ ಉರಿಯುತ್ರಾರುವ ಆರು
ಭಲಿಗಳಿಂದ ಗೌತಮ ಕೃಪ್ನನುು ಪ್ರಹರಿಸಿದನು. ರಾರ್ನಿಂದ
ಹತಾಶ್ವನೊ ವಿರಥನೊ ಆಗಿದದ ಹಾದಿಣಕಾನನುು ಅಶ್ವತಾಾಮನು ತನು
ರಥದ ಮೋಲ ೋರಿಸಿಕ ೊಂಡು ಯುಧಿಷ್ಠಿರನಿಂದ ದೊರಕ ೆ
ಕ ೊಂಡ ೊಯದನು. ಶಾರದವತ ಕೃಪ್ನು ಯುಧಿಷ್ಠಿರನನುು ಎಂಟು
ಬಾಣಗಳಿಂದ ಪ್ರಹರಿಸಿ, ಎಂಟು ನಿಶ್ತ ಶ್ಲ್ಲೋಮುಖ್ಗಳಿಂದ ಅವನ
ಕುದುರ ಗಳನೊು ಗಾಯಗ ೊಳಿಸಿದನು.
697
ಪಾಂಡವರ ೊಂದಿಗ ಯುದಧದಲ್ಲಿ ತ ೊಡಗಿದರು. ಶ್ಲಾನನುು ಸಂಹರಿಸಿದ
ಧಮಣಪ್ುತರನನುು ಮದರರಾರ್ನ ಪ್ತರಯರು ಮದರಕರ
ಮಹಾರಥರಿಂದ ೊಡಗೊಡಿ ಪ್ತೋಡಿಸುತ್ರಾದಾದರ ಎಂದು ಕ ೋಳಿದ
ಮಹಾರಥ ಪಾಥಣನು ಗಾಂಡಿೋವ ಧನುಸಿನುು ಟ ೋಂಕರಿಸುತಾಾ
ರಥಘೊೋಷ್ದಿಂದ ಎಲಿ ದಿಕುೆಗಳನೊು ಮಳಗಿಸುತಾಾ ಅಲ್ಲಿಗ
ಆಗಮಿಸಿದನು. ಆಗ ಅರ್ುಣನ, ಭಿೋಮ, ಮಾದಿರೋಪ್ುತರ
ಪಾಂಡವರಿಬಬರು, ನರವಾಾರ್ರ ಸಾತಾಕ್ತ, ಎಲಿ ದೌರಪ್ದ ೋಯರು,
ಸ ೊೋಮಕರ ೊಂದಿಗ ಪಾಂಚಾಲ ಧೃಷ್ಿದುಾಮು ಮತುಾ ಶ್ಖ್ಂಡಿಯರು
ಯುಧಿಷ್ಠಿರನನುು ರಕ್ಷ್ಸಲು ಎಲಿಕಡ ಗಳಿಂದ ಅವನನುು ಸುತುಾವರ ದರು.
ಎಲಿಕಡ ಗಳಿಂದ ಸುತುಾವರ ದ ಆ ಪಾಂಡವ ಪ್ುರುಷ್ಷ್ಣಭರು
ಮದರಸ ೋನ ಯನುು ಮಸಳ ಗಳು ಸಮುದರವನುು ಹ ೋಗ ೊೋ ಹಾಗ
ಕ್ಷ ೊೋಭ ಗ ೊಳಿಸಿದರು. ಪ್ೊವಣದಿಕ್ತೆನ ಗಾಳಿಯಿಂದ ಮಹಾನದಿೋ
ಗಂಗ ಯು ಅಲ ೊಿೋಲ-ಕಲ ೊಿೋಲಗ ೊಳುುವಂತ ಮದರಸ ೋನ ಯು ಪಾಂಡವ
ಸ ೋನ ಯಿಂದ ಕ್ಷ ೊೋಭ ಗ ೊಂಡಿತು. ತಮಮನುು ತಾವ ೋ ಮುಡುಪಾಗಿಟ್ಟಿದದ
ಕೌರವನ ಕಡ ಯ ಮಹಾರಥರು ಆ ಮಹಾ ಸ ೋನ ಗ ಸಿಲುಕ್ತ ಭಿರುಗಾಳಿಗ
ಸಿಲುಕ್ತದ ವೃಕ್ಷಗಳಂತ ತತಾರಿಸುತ್ರಾದದರು. ಅಲ್ಲಿ ಅನ ೋಕರು
698
ಯಾರೊ ಇಲ್ಲಿ ಕಾಣುತ್ರಾಲಿವಲಿ! ಪಾಂಚಾಲರ ಮಹಾವಿೋರ
ಮಹಾರಥ ಶ್ಖ್ಂಡಿೋ ಮತುಾ ಧೃಷ್ಿದುಾಮುರ ಲ್ಲಿ? ಶ ೈನ ೋಯ
ಮತುಾ ಎಲಿ ದೌರಪ್ದ ೋಯರು ಎಲ್ಲಿ?”
ದುರ್ೋಣಧನನು ಹ ೋಳಿದನು:
ಶ್ಕುನಿಯು ಹ ೋಳಿದನು:
700
ಸ ೈನಿಕರಿರುವಲ್ಲಿಗ ನಾವ ಲಿರೊ ಹ ೊೋಗ ೊೋಣ!”
701
ಕ ಲವು ಕುದುರ ಗಳು ಮುರಿದುಹ ೊೋಗಿದದ ರಥ ಚಕರಗಳನುು, ಇನುು
ಕ ಲವು ಅಧಣರಥವನ ುೋ ಎಳ ದುಕ ೊಂಡು ದಿಕಾೆಪಾಲಾಗಿ
ಓಡಿಹ ೊೋಗುತ್ರಾದದವು. ನ ೊಗಪ್ಟ್ಟಿಗಳಿಗ ಸಿಲುಕ್ತಕ ೊಂಡ ಕುದುರ ಗಳು
ಅಲಿಲ್ಲಿ ಕಾಣುತ್ರಾದದವು. ಪ್ುಣಾಗಳು ಮುಗಿದುಹ ೊೋಗಲು ಗಗನದಿಂದ
ಚುಾತರಾಗಿ ಬಿೋಳುತ್ರಾರುವ ಸಿದಧರಂತ ರಥಿಗಳು ಬಿೋಳುತ್ರಾದದರು. ಶ್ ರ
ಮದರರಾರ್ನ ಅನುಯಾಯಿಗಳು ಹತರಾಗಲು, ಬರುತ್ರಾರುವ
ಕೌರವರನುು ನ ೊೋಡಿದ ವಿರ್ಯೋಚುೆ ಮಹಾರಥ ಪಾಥಣರು
ವ ೋಗದಿಂದ ಬಾಣಶ್ಬಧರವದ ೊಂದಿಗ ಶ್ಂಖ್ನಾದಗಳನುು ಸ ೋರಿಸುತಾಾ
ಪ್ರಹರಿಸಿ ಆಕರಮಣಿಸಿದರು. ಅವರ ಬಳಿಬಂದು ಗುರಿಸಾಧಿಸಿದ ಆ
ಪ್ರಹಾರಿಗಳು ಪ್ುನಃ ಧನುಸುಿಗಳನುು ಟ ೋಂಕರಿಸುತಾಾ
ಸಿಂಹನಾದಗ ೈದರು. ಸಮರದಲ್ಲಿ ಶ್ ರ ಮದರರಾರ್ನು
ಕ ಳಗುರುಳಿದುದನೊು, ಮದರರಾರ್ನ ಮಹಾ ಸ ೋನ ಯೊ
ಹತವಾದುದನುು ನ ೊೋಡಿದ ದುರ್ೋಣಧನ ಸ ೋನ ಯಲಿವೂ ಪ್ುನಃ
ಪ್ರಾಙ್ುಮಖ್ವಾಯಿತು. ವಿರ್ರ್ೋಲಾಿಸಿತ ದೃಢಧನಿವ ಪಾಂಡವರಿಂದ
ವಧಿಸಲಪಟುಿ ಸಂಭಾರಂತಗ ೊಂಡಿದದ ಕೌರವ ಸ ೋನ ಯು ಗಾಬರಿಗ ೊಂಡು
ದಿಕಾೆಪಾಲಾಗಿ ಪ್ಲಾಯನಮಾಡಿತು.
702
ಹ ಚುಚಭಾಗವು ವಿಮುಖ್ವಾಯಿತು. ಅಗಾಧ ಮಹಾಸಾಗರದ ಸುಳಿಗ
ಸಿಲುಕ್ತ ಒಡ ದುಹ ೊೋದ ನೌಕ ಯ ಆಶ್ರಯದಲ್ಲಿ ಅಪಾರ ಸಾಗರವನುು
ದಾಟಲು ಬಯಸುವ ವತಣಕರಂತ ಶ್ರಗಳಿಂದ ಗಾಯಗ ೊಂಡು
ಕುರುಸ ೋನ ಯು ಸಿಂಹಾದಿಣತ ಮೃಗದಂತ , ನಾಥನನುು ಬಯಸುವ
ಅನಾಥರಂತ ಭಯವಿಹವಲಗ ೊಂಡಿತು. ಕ ೊೋಡುಮುರಿದು ಹ ೊೋದ
ಹ ೊೋರಿಯಂತ ಮತುಾ ದಂತಗಳನುು ಕಳ ದುಕ ೊಂಡ ಆನ ಯಂತ ಕೌರವ
ಸ ೋನ ಯು ಯುಧಿಷ್ಠಿರನಿಂದ ಪ್ರಾಜಿತಗ ೊಂಡು ಮಧಾಾಹುನ ಹ ೊತ್ರಾಗ
ಯುದಧದಿಂದ ಹಂದ ಸರಿಯಿತು. ಶ್ಲಾನು ಹತನಾಗಲು ಕೌರವ
ರ್ೋಧನಲ್ಲಿ ಯಾರಿಗೊ ಸ ೋನ ಗಳನುು ಸಂರ್ಟ್ಟಸುವ ಪ್ರಾಕರಮವಾಗಲ್ಲೋ
ಬುದಿಧಯಾಗಲ್ಲೋ ಇರಲ್ಲಲಿ. ಭಿೋಷ್ಮ, ದ ೊರೋಣ ಮತುಾ ಸೊತಪ್ುತರರು
ಹತರಾದಾಗ ಕೌರವ ರ್ೋಧರಲ್ಲಿ ಯಾವ ದುಃಖ್ವುಂಟಾಗಿತ ೊಾೋ ಅದ ೋ
ಭಯ-ಶ ೋಕಗಳು ಪ್ುನಃ ಅವರಲ್ಲಿ ಉಂಟಾದವು. ಪ್ರಮುಖ್
ರ್ೋಧರನುು ಕಳ ದುಕ ೊಂಡಿದದ ಕೌರವ ಸ ೋನ ಯು ನಿಶ್ತ ಶ್ರಗಳಿಂದ
ಗಾಯಗ ೊಂಡು ವಿಧವಸಗಾ ೊಂಡು ರ್ಯದಲ್ಲಿ ನಿರಾಶ ಯನುು ತಾಳಿತು.
ಮಹಾರಥರಲ್ಲಿ ಕ ಲವರು ಕುದುರ ಗಳನುು, ಕ ಲವರು ಆನ ಗಳನುು,
ಕ ಲವರು ರಥಗಳನುು ಏರಿ ಮತುಾ ವ ೋಗವಾಗಿ ಓಡಬಲಿವರು
ಪ್ದಾತ್ರಗಳಾಗಿಯೋ ಭಯದಿಂದ ಓಡಿಹ ೊೋದರು. ಶ್ಲಾನು ಹತನಾಗಲು
ಪ್ರಹರಿಸುವ ಗಿರಿಗಳಂತ್ರದದ ಎರಡು ಸಾವಿರ ಆನ ಗಳು ಅಂಕುಶ್-
703
ಅಂಗುಷ್ಿಗಳಿಂದ ಪ್ರಚ ೊೋದಿಸಲಪಟುಿ ಓಡಿ ಹ ೊೋದವು.
ಪ್ರಾಜಿತಗ ೊಂಡು ನಿರುತಾಿಹದಿಂದ ಓಡಿ ಹ ೊೋಗುತ್ರಾದದ ಅವರನುು
ಪಾಂಚಾಲ-ಪಾಂಡವರು ಬ ನುಟ್ಟಿ ಹ ೊೋದರು. ಬಾಣಗಳ ಶ್ಬಧ,
ಪ್ುಷ್ೆಲ ಸಿಂಹನಾದಗಳು, ಮತುಾ ಶ್ ರರ ದಾರುಣ ಶ್ಂಖ್ಶ್ಬಧಗಳು
ಕ ೋಳಿಬಂದವು. ಭಯದಿಂದ ನಡುಗಿ ಓಡಿಹ ೊೋಗುತ್ರಾರುವ ಕೌರವ
ಸ ೈನಾವನುು ನ ೊೋಡಿ ಪಾಂಚಾಲ-ಪಾಂಡವರು ಒಟ್ಟಿಗ ೋ ಅನ ೊಾೋನಾರಲ್ಲಿ
ಮಾತನಾಡಿಕ ೊಂಡರು:
704
ಪಾಂಡುನಂದನರು ಅನುಭವಿಸಿದ ದುಃಖ್ಗಳನುು
ಅರಿತುಕ ೊಳುಲ್ಲ! ಇಂದು ಆ ಮಹೋಪ್ತ್ರಯು ಕೃಷ್ಣನ
ಮಹಾತ ಮಯನುು ತ್ರಳಿದುಕ ೊಳುಲ್ಲ! ಯುದಧದಲ್ಲಿ ಅರ್ುಣನನ
ಧನುಘೊೋಣಷ್ವು ಘೊೋರವಾದುದು ಎನುುವುದನುು ಇಂದು
ಅವನು ಅರಿತುಕ ೊಳುಲ್ಲ! ಅಸರಗಳ ಬಲವನೊು, ಯುದಧದಲ್ಲಿ
ಬಾಹುಗಳ ಬಲವನೊು, ಭಿೋಮನ ಘೊೋರ ಸವಣಬಲವನುು
ಇಂದು ಆ ಮಹಾತಮನು ತ್ರಳಿದುಕ ೊಳುಲ್ಲ! ಯುದಧದಲ್ಲಿ
ಶ್ಕರನಿಂದ ಮಯಾಸುರನು ಹತನಾದಂತ ದುರ್ೋಣಧನನು
ಹತನಾಗಲು, ಭಿೋಮಸ ೋನನು ಮಾಡಿದ
ದುಃಶಾಸನವಧ ಯಂತಹ ಕೃತಾವನುು ಮಹಾಬಲ
ಭಿೋಮನಲಿದ ೋ ಲ ೊೋಕದಲ್ಲಿ ಬ ೋರ ಯಾರು ಮಾಡಬಲಿರು!
ದ ೋವತ ಗಳಿಗೊ ದುಸಿಹನಾಗಿದದ ಮದರರಾರ್ನು
ಹತನಾದುದನುು ಕ ೋಳಿ ಇಂದು ಅವನು ಜ ಾೋಷ್ಿ ಪಾಂಡವನ
ಪ್ರಾಕರಮವ ೋನ ಂದು ತ್ರಳಿದುಕ ೊಳುಲ್ಲ! ಇಂದಿನ
ಸಂಗಾರಮದಲ್ಲಿ ಶ್ ರ ಗಾಂಧಾರ ಸೌಬಲ ಮತುಾ ಎಲಿರೊ
ಹತರಾಗಲು ಮಾದಿರೋಪ್ುತರರ ಮಹಾಬಲವನುು ಅವನು
ತ್ರಳಿದುಕ ೊಳುಲ್ಲ! ಯಾರ ರ್ೋದಧರು ಧನಂರ್ಯ, ಸಾತಾಕ್ತ,
ಭಿೋಮಸ ೋನ, ಧೃಷ್ಿದುಾಮು, ದೌರಪ್ದಿಯರ ಐವರು ಮಕೆಳು,
705
ಮಾದಿರೋಪ್ುತರರು, ಶ್ಖ್ಂಡಿೋ ಮತುಾ ರಾಜಾ ಯುಧಷ್ಠಿರರ ೊೋ
ಅವರಿಗ ಹ ೋಗ ತಾನ ರ್ಯವು ಲಭಿಸುವುದಿಲಿ? ರ್ಗತ್ರಾಗ ೋ
ನಾಥನಾಗಿರುವ ರ್ನಾದಣನ ಕೃಷ್ಣನು ಯಾರ ನಾಥನ ೊೋ,
ಯಾರು ಧಮಣವನ ುೋ ಆಶ್ರಯಿಸಿರುವರ ೊೋ ಅವರಿಗ ರ್ಯವು
ಹ ೋಗ ಸಾಧಾವಾಗುವುದಿಲಿ? ಸದಾ
ಧಮಣಯಶ ೋನಿಧಿಯಾಗಿರುವ ಹೃಷ್ಠೋಕ ೋಶ್ನು ಯಾರ
ನಾಥನ ೊೋ ಅಂತಹ ಯುಧಿಷ್ಠಿರನ ಹ ೊರತಾಗಿ ಬ ೋರ ಯಾರು
ತಾನ ೋ ರಣದಲ್ಲಿ ಭಿೋಷ್ಮ, ದ ೊರೋಣ, ಕಣಣ, ಮದರರಾರ್, ಮತುಾ
ಅನಾ ನೊರಾರು ಸಹಸಾರರು ನೃಪ್ತ್ರವಿೋರರನುು ರಣದಲ್ಲಿ
ಗ ಲಿಲು ಶ್ಕಾರು?”
708
ರ್ೋಧರು ಅನಾರು ಯಾರೊ ಅಲ್ಲಿಗ ಬಾರದಂತ ತಡ ದರು. ಅವರಿಂದ
ಹಾಗ ಮುತಾಲಪಟಿ ಭಿೋಮಸ ೋನನು ಅತಾಂತ ಕ ೊರೋಧಿತನಾದನು.
ಬ ೋಗನ ೋ ಅವನು ರಥದಿಂದ ಕ ಳಕ್ತೆಳಿದು ತಾನೊ ಪ್ದಾತ್ರಯಾದನು.
ಸುವಣಣಪ್ಟ್ಟಿಯನುು ಸುತ್ರಾದದ ಮಹಾಗದ ಯನುು ಕ ೈಗ ತ್ರಾಕ ೊಂಡು
ದಂಡಪಾಣಿ ಯಮನಂತ ಕೌರವ ಪ್ದಾತ್ರಸ ೈನಿಕರನುು
ಸಂಹರಿಸತ ೊಡಗಿದನು. ರಥ-ಕುದುರ -ಆನ ಗಳಿಂದ ವಿಹೋನವಾಗಿದದ ಆ
ಇಪ್ಪತ ೊಾಂದು ಸಾವಿರ ಪ್ದಾತ್ರಗಳನುು ಬಲಶಾಲ್ಲೋ ಭಿೋಮನು
ಗದ ಯಿಂದ ಸಂಹರಿಸಿ ಕ ಳಕುೆರುಳಿಸಿದನು. ಆ ಪ್ುರುಷ್ಸ ೋನ ಯನುು
ಸಂಹರಿಸಿ ಸತಾಪ್ರಾಕರಮಿ ಭಿೋಮನು ಸವಲಪವ ೋ ಸಮಯದಲ್ಲಿ
ಧೃಷ್ಿದುಾಮುನ ಎದುರಿಗ ಕಾಣಿಸಿಕ ೊಂಡನು.
709
ಶ್ಕುನಿ ಸ ೋನ ರ್ಡನ ಪಾಂಡವರ ಯುದಧ; ಶಾಲವ ವಧ
ಯುಧಿಷ್ಠಿರನ ನಾಯಕತವದಲ್ಲಿ ಸವಣಸ ೋನ ಗಳ ಡನ ಮಹಾರಥರು
ದುರ್ೋಣಧನನನುು ಆಕರಮಣಿಸಿದರು. ಆಕರಮಣಿಸಿದ ಅವರನುು
ದುರ್ೋಣಧನನು ಸಾಗರವನುು ತಡ ಯುವ ತ್ರೋರದಂತ ತಡ ದನು.
ಒಬಬನ ೋ ಇದದರೊ ಒಟಾಿಗಿದದ ಪಾಥಣರು ಅವನನುು ದಾಟ್ಟಹ ೊೋಗಲು
ಶ್ಕಾರಾಗಲ್ಲಲಿ! ಅನತ್ರದೊರದಲ್ಲಿಯೋ ಪ್ಲಾಯನದ ಮನಸುಿಮಾಡಿ
ಓಡಿಹ ೊೋಗುತ್ರಾದದ ಬಹಳವಾಗಿ ಗಾಯಗ ೊಂಡಿದದ ತನು ಸ ೈನಾವನುು
ಉದ ದೋಶ್ಸಿ ದುರ್ೋಣಧನನು ಇಂತ ಂದನು:
710
ನಿಲುಿವುದ ೋ ನಮಗ ಶ ರೋಯಸೆರವಾದುದು. ಇಲ್ಲಿಗ ಬಂದು
ಸ ೋರಿರುವ ಕ್ಷತ್ರರಯರ ಲಿರೊ ಇದನುು ಕ ೋಳಿ! ಅಂತಕನು ಸದಾ
ಶ್ ರ ಮತುಾ ಹ ೋಡಿಗಳ ಂಬ ತಾರತಮಾವಿಲಿದ ೋ ಕ ೊಲುಿತಾಾನ .
ಹೋಗಿರುವಾಗ ಕ್ಷತ್ರರಯನ ನಿಸಿಕ ೊಳುುವ ಯಾವ ಮೊಢ
ಪ್ುರುಷ್ನು ತಾನ ೋ ಯುದಧಮಾಡುವುದಿಲಿ? ಕುರದಧ
ಭಿೋಮಸ ೋನನ ಎದಿರು ನಿಲುಿವುದ ೋ ನಮಗ
ಶ ರೋಯಸೆರವಾದುದು. ಕ್ಷತರಧಮಣದಿಂದ ಯುದಧಮಾಡುವಾಗ
ದ ೊರಕುವ ಮೃತುಾವು ಸುಖ್ಕರವಾದುದು. ಗ ದದರ
ಸುಖ್ವನುು ಪ್ಡ ಯುತಾಾನ . ಹತನಾದರ ನಂತರದ
ಮಹಾಫಲವನುು ಪ್ಡ ಯುತಾಾನ . ಕೌರವರ ೋ! ಸವಗಣದ
ಮಾಗಣಕ ೆ ಯುದಧಧಮಣಕ್ತೆಂತಲೊ ಶ ರೋಯಸೆರವಾದುದಿಲಿ.
ಯುದಧದಲ್ಲಿ ಹತನಾದವನು ಅಲಪಕಾಲದಲ್ಲಿಯೋ ಉತಾಮ
ಲ ೊೋಕಗಳನುು ಗ ಲುಿತಾಾನ .”
711
ವಿಶ್ುರತ ಗಾಂಡಿೋವ ಧನುಸಿನುು ಟ ೋಂಕರಿಸುತಾಾ ವಿೋಯಣವಾನ್
ಧನಂರ್ಯನು ರಥದಲ್ಲಿ ಅಲ್ಲಿಗ ಆಗಮಿಸಿದನು. ಮಹಾಬಲ ಸಾತಾಕ್ತ
ಮತುಾ ಮಾದಿರೋಪ್ುತರರಿಬಬರೊ ಹೃಷ್ಿರಾಗಿ ಪ್ರಯತುಪ್ಟುಿ ವ ೋಗದಿಂದ
ಶ್ಕುನಿಯ ಸ ೋನ ಯನುು ಆಕರಮಣಿಸಿದರು.
712
ಯಮನಲ್ಲಿಗ ಕಳುಹಸುತ್ರಾರುವಾಗ ಕೌರವ-ಪಾಂಡವರಲ್ಲಿ ವಾತಾಾಸವ ೋ
ಕಾಣಲ್ಲಲಿ. ಸಮಿೋಪ್ದಲ್ಲಿ ಮಹ ೋಂದರನ ಆನ ಯಿದ ರ್ೋ ಎನುುವಂತ
ಪಾಂಡವ-ಸ ೊೋಮಕ-ಸೃಂರ್ಯರಿಗ ಆ ಆನ ಯು ಒಂದ ೋ ಆಗಿದದರೊ
ಸುತಾಲೊ ಸಹಸಾರರು ಆನ ಗಳು ಸಂಚರಿಸುತ್ರಾರುವಂತ ತ ೊೋರುತ್ರಾತುಾ.
ಓಡಿಹ ೊೋಗುತ್ರಾದದ ಶ್ತುರ ಸ ೋನ ಯನುು ಅದು ಎಲಿಕಡ ಗಳಿಂದಲೊ
ಬ ನುಟ್ಟಿಹ ೊೋಗುತ್ರಾರುವಂತ ತ ೊೋರುತ್ರಾತುಾ. ಅತಾಂತ ಭಯದಿಂದಾಗಿ
ಸಮರದಲ್ಲಿ ನಿಲಿಲಾರದ ೋ ಓಡಿಹ ೊೋಗುತ್ರಾದದ ಅವರು ಪ್ರಸಪರರನ ುೋ
ತುಳಿದು ಗಾಯಗ ೊಳಿಸುತ್ರಾದದರು. ಆ ನರಾಧಿಪ್ನಿಂದ ಪಾಂಡವರ
ಮಹಾಸ ೋನ ಯು ಒಮಮಲ ೋ ಭಗುಗ ೊಂಡಿತು. ಆನ ಯ ವ ೋಗವನುು
ತಡ ದುಕ ೊಳುಲಾಗದ ೋ ಅವರ ಸ ೋನ ಯು ನಾಲುೆ ದಿಕುೆಗಳಿಗೊ
ಪ್ಲಾಯನಗ ೈದಿತು.
713
ರ್ಂಭಾಸುರನು ಎದುರಿಸಿದಂತ ಧೃಷ್ಿದುಾಮುನು ಆ ಆನ ಯನುು
ಎದುರಿಸಿ ಯುದಧಮಾಡಿದನು. ಯುದಧದಲ್ಲಿ ಒಮಮಲ ೋ ತನು ಮೋಲ
ಬಿೋಳುತ್ರಾದದ ಪಾಂಚಾಲರಾರ್ನನುು ನ ೊೋಡಿ ರಾರ್ಸಿಂಹ ಶಾಲವನು
ದುರಪ್ದಾತಮರ್ನ ವಧ ಗಾಗಿ ಬ ೋಗನ ೋ ತನು ಆನ ಯನುು ನುಗಿಗಸಿದನು.
ವ ೋಗದಿಂದ ಬಿೋಳುತ್ರಾದದ ಆ ಆನ ಯನುು ಧೃಷ್ಿದುಾಮುನು ಸೊಯಣನ
ತ ೋರ್ಸಿಿನಿಂದ ಪ್ರರ್ವಲ್ಲಸುತ್ರಾದದ ಕಮಾಮರನಿಂದ ಹದಮಾಡಿಸಲಪಟಿ
ನಿಶ್ತ ಉಗರವ ೋಗದ ಮೊರು ನಾರಾಚಮುಖ್ಾ ಪ್ೃಷ್ತೆಗಳಿಂದ
ಗಾಯಗ ೊಳಿಸಿದನು. ಆ ಮಹಾತಮನು ಪ್ುನಃ ಐದು ನಿಶ್ತ
ನಾರಾಚಮುಖ್ಾಗಳನುು ಅವನ ಕುಂಭಸಾಳಕ ೆ ಹ ೊಡ ಯಲು ಅತ್ರಯಾಗಿ
ಗಾಯಗ ೊಂಡ ಆ ಶ ರೋಷ್ಿಗರ್ವು ಯುದಧದಿಂದ ಹಮಮಟ್ಟಿ
ಓಡಿಹ ೊೋಯಿತು. ಒಮಮಲ ೋ ಗಾಯಗ ೊಂಡು ಓಡುಹ ೊೋಗುತ್ರಾದದ ಆ
ಗರ್ರಾರ್ನನುು ನ ೊೋಡಿ ಶಾಲವನು ಚಾವಟ್ಟ-ಅಂಕುಶ್ಗಳಿಂದ ಬ ೋಗನ ೋ
ಅದನುು ತ್ರರುಗಿಸಿ ಪಾಂಚಾಲರಾರ್ನ ರಥದ ಕಡ ನುಗಿಗಸಿದನು.
ವ ೋಗದಿಂದ ಮೋಲ ರಗಿ ಬರುತ್ರಾರುವ ಆ ಆನ ಯನುು ಕಂಡು ಭಯದಿಂದ
ಅಂಗಾಂಗಗಳು ನಡುಗುತ್ರಾರಲು ವಿೋರ ಧೃಷ್ಿದುಾಮುನು ಶ್ೋರ್ರದಲ್ಲಿಯೋ
ಗದ ಯನ ುತ್ರಾಕ ೊಂಡು ತನು ರಥದಿಂದ ವ ೋಗವಾಗಿ ಧುಮುಕ್ತ ಭೊಮಿಯ
ಆಶ್ರಯವನುು ಪ್ಡ ದನು. ಮಹಾ ಆನ ಯು ಕೊಡಲ ೋ ಆ
ಹ ೋಮವಿಭೊಷ್ಠತ ರಥವನುು ಸಾರಥಿ-ಕುದುರ ಗಳ ಂದಿಗ
714
ಸ ೊಂಡಿಲ್ಲನಿಂದ ಮೋಲ ತ್ರಾ ಗಜಿಣಸಿ ಭೊಮಿಯ ಮೋಲ ಅಪ್ಪಳಿಸಿತು.
ಪಾಂಚಾಲರಾರ್ನ ಮಗನು ಹಾಗ ಆ ಶ ರೋಷ್ಿ ಆನ ಯಿಂದ
ಪ್ತೋಡಿತನಾದುದನುು ಕಂಡು ಕೊಡಲ ೋ ಅಲ್ಲಿಗ ವ ೋಗದಿಂದ ಭಿೋಮ-
ಶ್ಖ್ಂಡಿ-ಸಾತಾಕ್ತಯರು ಆಗಮಿಸಿದರು. ಎಲಿ ಕಡ ಗಳಿಂದಲೊ
ಆಕರಮಣಿಸುತ್ರಾದದ ಅದನುು ಶ್ರವ ೋಗಗಳಿಂದ ಅವರು ನಿಯಂತ್ರರಸಿದರು.
ರಥಿಗಳಿಂದ ಹಾಗ ಸುತುಾವರ ಯಲಪಟಿ ಆನ ಯು ರಣದಲ್ಲಿ
ಮುಂದ ೋನುಮಾಡಬ ೋಕ ಂದು ತ್ರಳಿಯದ ೋ ನಡುಗತ ೊಡಗಿತು. ಆಗ
ರಾಜಾ ಶಾಲವನು ಸೊಯಣನು ಎಲಿಕಡ ಗಳನೊು ರಶ್ಮಜಾಲಗಳನುು
ಪ್ರಸರಿಸುವಂತ ಎಲಿಕಡ ಪ್ೃಷ್ತೆಗಳನುು ಸುರಿಸಿದನು. ಆ
ಆಶ್ುಗಗಳಿಂದ ವಧಿಸಲಪಡುತ್ರಾದದ ಪಾಂಡವರ ರಥಗುಂಪ್ುಗಳು
ಎಲಿವೂ ಅಲಿಲ್ಲಿ ಓಡ ತ ೊಡಗಿದವು. ಶಾಲವನ ಆ ಕೃತಾವನುು ನ ೊೋಡಿ
ಪಾಂಚಾಲ-ಮತಿಯ-ಸೃಂರ್ಯರು ಹಾಹಾಕಾರ ಮಾಡಿದರು. ಅವರು
ಧನುಸಿಿನ ತುದಿಗಳಿಂದ ಆನ ಯನುು ಎಲಿಕಡ ಗಳಿಂದ ತ್ರವಿದು
ಯುದಧಮಾಡತ ೊಡಗಿದರು. ಆಗ ವಿೋರ ಪಾಂಚಾಲರಾರ್ನು ತವರ ಮಾಡಿ
ಗಿರಿಶ್ೃಂಗದಂತ್ರದದ ಗದ ಯನುು ಹಡಿದು ಸವಲಪವೂ ಗಾಬರಿಗ ೊಳುದ ೋ
ವ ೋಗದಿಂದ ಆ ಆನ ಯನುು ಅನುಸರಿಸಿದನು. ತರಸಿವೋ
ಪಾಂಚಾಲರಾರ್ಕುಮಾರನು ಕೊಡಲ ೋ ಗದ ಯನ ುತ್ರಾ ಭೊಮಿಯನುು
ಹ ೊತಾ ದಿಗಗರ್ದಂತ್ರದದ, ಮೋಡದಂತ ಹ ೊಳ ಯುತ್ರಾದದ,
715
ಮದ ೊೋದಕವನುು ಸುರಿಸುತ್ರಾದದ ಆ ಆನ ಯನುು ಜ ೊೋರಾಗಿ ಹ ೊಡ ದನು.
ಪ್ವಣತ ೊೋಪ್ಮ ಆ ಆನ ಯು ಕೊಡಲ ೋ ಕುಂಭವು ಒಡ ದು
ಮುಖ್ದಿಂದ ಹ ೋರಳ ರಕಾವನುು ಕಕುೆತಾಾ ಗಟ್ಟಿಯಾಗಿ ಚಿೋತಾೆರ ಮಾಡಿ,
ಭೊಕಂಪ್ದಿಂದ ಕ ಳಗುರುಳಿಸಲಪಟಿ ಗಿರಿಯಂತ ಭೊಮಿಯ ಮೋಲ
ಬಿದಿದತು.
716
ಯುದಧದಲ್ಲಿ ಶ್ರಗಳನುು ಎರಚುತಾಾ ಪ್ವಣತದಂತ ನಿಂತ್ರದದ ಶ್ ರ
ಸಾತವತನನುು ನ ೊೋಡಿ ಕೌರವ ಸ ೋನ ಯು ಹಂದಿರುಗಿತು. ದುರಾಸದ
ಪಾಂಡುಸ ೋನ ಯನುು ಒಬಬನ ೋ ತಡ ಯುತ್ರಾದದ ಕೃತವಮಣ ಮತುಾ
ಪಾಂಡವರ ನಡುವ ಆಶ್ಚಯಣಕರ ಯುದಧವು ನಡ ಯಿತು.
ಕೃತವಮಣನ ಆ ದುಷ್ೆರ ಕಮಣಗಳನುು ನ ೊೋಡಿ ಪ್ರಹೃಷ್ಿ ಅನ ೊಾೋನಾ
ಸುಹೃದಯರು ಮಾಡಿದ ಸಿಂಹನಾದವು ಆಕಾಶ್ವನೊು ಮುಟುಿವಷ್ುಿ
ಜ ೊೋರಾಗಿತುಾ. ಆ ಶ್ಬಧದಿಂದ ಪಾಂಚಾಲರು ನಡುಗಿದರು. ಆಗ
ಸಾತಾಕ್ತಯು ಶ್ತುರಗಳನುು ಆಕರಮಣಿಸಿದನು. ಅವನು ಮಹಾಬಲ
ರಾಜಾ ಕ್ಷ ೋಮಧೊತ್ರಣಯನುು ಎದುರಿಸಿ ಏಳು ನಿಶ್ತ ಬಾಣಗಳಿಂದ
ಅವನನುು ಯಮಸಾದನಕ ೆ ಕಳುಹಸಿದನು. ನಿಶ್ತ ಶ್ರಗಳನುು
ಪ್ರರ್ೋಗಿಸುತಾಾ ತನು ಕಡ ಬರುತ್ರಾದದ ಶ್ನಿಪ್ುಂಗವನನುು ಧಿೋಮಾನ್
ಹಾದಿಣಕಾನು ವ ೋಗದಿಂದ ತಡ ದನು. ಸಿಂಹಗಳಂತ ಗಜಿಣಸುತ್ರಾದದ ಆ
ಇಬಬರು ಧನಿವ-ರಥಶ ರೋಷ್ಿ-ಶ್ಸರಧಾರಿಶ ರೋಷ್ಿರಿಬಬರೊ ಅನ ೊಾೋನಾರನುು
ಆಕರಮಣಿಸಿದರು. ಪಾಂಡವರ ೊಂದಿಗ ಪಾಂಚಾಲರೊ ಮತುಾ ಅನಾ
ರ್ೋಧ-ನೃಪೋತಾಮರೊ ಆ ಇಬಬರು ಪ್ುರುಷ್ಸಿಂಹರ ಯುದಧದ
ಪ ರೋಕ್ಷಕರಾದರು. ಪ್ರಹೃಷ್ಿ ಆನ ಗಳಂತ ಆ ವೃಷ್ಠಣ-ಅಂಧಕ
ಮಹಾರಥರು ನಾರಾಚ-ವತಿದಂತಗಳಿಂದ ಅನ ೊಾೋನಾರನುು
ಗಾಯಗ ೊಳಿಸಿದರು.
717
ವಿವಿಧ ಮಾಗಣಗಳಲ್ಲಿ ಸಂಚರಿಸುತಾಾ ಹಾದಿಣಕಾ-ಶ್ನಿಪ್ುಂಗವರು
ಬಾಣಗಳ ಮಳ ಸುರಿಸಿ ಮುಹೊತಣಕಾಲ ಪ್ರಸಪರರನುು
ಅಂತಧಾಣನಗ ೊಳಿಸಿದರು. ಆ ವೃಷ್ಠಣಸಿಂಹರ ಧನುಸುಿಗಳಿಂದ
ವ ೋಗವಾಗಿ ಬರುತ್ರಾದದ ಮಾಗಣಣಗಳು ಆಕಾಶ್ದಲ್ಲಿ ಪ್ತಂಗಗಳಂತ
ಶ್ೋರ್ರವಾಗಿ ಹ ೊೋಗುತ್ರಾದದವು. ಹೃದಿಕಾತಮರ್ನು ಸತಾಕಮಣ
ಸಾತಾಕ್ತಯನ ೊುಬಬನನ ುೋ ಎದುರಿಸಿ ನಿಶ್ತ ಬಾಣಗಳಿಂದ ಅವನ ನಾಲುೆ
ಕುದುರ ಗಳನುು ಪ್ರಹರಿಸಿದನು. ಅಂಕುಶ್ದಿಂದ ತ್ರವಿಯಲಪಟಿ
ಆನ ಯಂತ ಸಂಕುರದಧನಾದ ಆ ದಿೋರ್ಣಬಾಹು ಸಾತಾಕ್ತಯು ಎಂಟು
ಪ್ರಮ ಬಾಣಗಳಿಂದ ಕೃತವಮಣನನುು ಪ್ರಹರಿಸಿದನು. ಆಗ
ಕೃತವಮಣನು ಧನುಸಿನುು ಸಂಪ್ೊಣಣವಾಗಿ ಸ ಳ ದು ಬಿಟಿ ಮೊರು
ಶ್ಲಾಶ್ತಗಳಿಂದ ಸಾತಾಕ್ತಯನುು ಹ ೊಡ ದು ಒಂದರಿಂದ ಅವನ
ಧನುಸಿನುು ತುಂಡರಿಸಿದನು. ತುಂಡಾದ ಆ ಶ ರೋಷ್ಿ ಧನುಸಿನುು ಎಸ ದು
ಶ್ನಿಪ್ುಂಗವ ಶ ೈನ ೋಯನು ವ ೋಗದಿಂದ ಶ್ರದ ೊಂದಿಗ ಇನ ೊುಂದು
ಧನುಸಿನುು ಎತ್ರಾಕ ೊಂಡನು. ಕೃತವಮಣನು ತನು ಧನುಸಿನುು
ಕತಾರಿಸಿದುದನುು ಸಹಸಿಕ ೊಳುಲಾರದ ೋ ಕುಪ್ತತನಾದ ಸಾತಾಕ್ತಯು ಆ
ಶ ರೋಷ್ಿ ಧನುಸಿನುು ತ ಗ ದುಕ ೊಂಡು ಸಿದಧಗ ೊಳಿಸಿ ಶ್ೋರ್ರದಲ್ಲಿಯೋ
ಕೃತವಮಣನನುು ಆಕರಮಣಿಸಿದನು. ಅನಂತರ ಶ್ನಿಪ್ುಂಗವನು ಹತುಾ
ನಿಶ್ತ ಬಾಣಗಳಿಂದ ಕೃತವಮಣನ ಸೊತ-ಕುದುರ -ಧವರ್ಗಳನುು
718
ನಾಶ್ಗ ೊಳಿಸಿದನು.
ದುರ್ೋಣಧನ ಪ್ರಾಕರಮ
ದ ವೈರಥ ಯುದಧದಲ್ಲಿ ಹಾಗ ಸಾತಾಕ್ತಯಿಂದ ಕೃತವಮಣನು
ವಿರಥನಾಗಲು ಸವಣ ಸ ೋನ ಗಳಲ್ಲಿ ಮಹಾ ಭಯವುಂಟಾಯಿತು.
719
ಕೃತವಮಣನು ಹತಸಾರಥಿಯೊ ಹತಾಶ್ವನೊ ವಿರಥನೊ ಆಗಿದುದನುು
ನ ೊೋಡಿ ದುರ್ೋಣಧನನಿಗೊ ವಿಷಾದವುಂಟಾಯಿತು. ಶ ೈನ ೋಯನು
ಯುದಧಕ ೆ ನಿಂತ್ರರಲು ಮತುಾ ಕೃತವಮಣನು ವಿರಥನಾಗಲು
ದುರ್ೋಣಧನನ ಸ ೋನ ಯು ಪ್ುನಃ ಪ್ರಾಙ್ುಮಖ್ವಾಯಿತು.
ಧೊಳುತುಂಬಿಕ ೊಂಡಿದುದದರಿಂದ ಸ ೋನ ಗಳು ಓಡಿಹ ೊೋಗುತ್ರಾರುವುದು
ಕಾಣುತ್ರಾರಲ್ಲಲಿ. ನೃಪ್ ದುರ್ೋಣಧನನನುು ಬಿಟುಿ ಕೌರವರಿತರರು
ಎಲಿರೊ ಓಡಿಹ ೊೋದರು. ತನು ಸ ೋನ ಯು ಭಗುವಾಗುತ್ರಾರುವುದನುು
ಹತ್ರಾರದಿಂದಲ ೋ ನ ೊೋಡಿದ ದುರ್ೋಣಧನನಾದರ ೊೋ ಬ ೋಗನ ೋ
ವ ೋಗದಿಂದ ಒಬಬನ ೋ ಎಲಿರನೊು ತಡ ದನು.
720
ಅಲ್ಲಿ ಸ ೋರಿಕ ೊಂಡನು.
721
ನಕುಲನನುು ಅರವತಾುಲೆರಿಂದಲೊ, ಧೃಷ್ಿದುಾಮುನನುು
ಐದರಿಂದಲೊ, ದೌರಪ್ದ ೋಯರನುು ಏಳರಿಂದಲೊ, ಮೊರರಿಂದ
ಸಾತಾಕ್ತಯನೊು ಹ ೊಡ ದು, ಭಲಿದಿಂದ ಸಹದ ೋವನ ಧನುಸಿನುು
ತುಂಡರಿಸಿದನು. ಪ್ರತಾಪ್ವಾನ್ ಮಾದಿರೋಪ್ುತರನು ತುಂಡಾದ
ಧನುಸಿನುು ಬಿಸುಟು ಇನ ೊುಂದು ಮಹಾಧನುಸಿನುು ಹಡಿದು
ರಾರ್ನನುು ಆಕರಮಣಿಸಿದನು. ಆಗ ದುರ್ೋಣಧನನು ಅವನನುು ಹತುಾ
ಶ್ರಗಳಿಂದ ಪ್ರಹರಿಸಿದನು. ವಿೋರ ನಕುಲನಾದರ ೊೋ ರಾರ್ನನುು
ಒಂಭತುಾ ಘೊೋರರೊಪ್ತೋ ಶ್ರಗಳಿಂದ ಹ ೊಡ ದು ಗಜಿಣಸಿದನು.
722
ಕ್ಷ ೊೋಭ ಗ ೊಂಡ ಸಮುದರದ ಭ ೊೋಗಣರ ತದಂತ ಹಂದಿರುಗಿ
ಆಕರಮಣಿಸುತ್ರಾದದ ಸ ೋನ ಯಿಂದಾಗಿ ಘೊೋರ ತುಮುಲ
ಶ್ಬಧವುಂಟಾಯಿತು. ರಣದಲ್ಲಿ ಆ ಅಪ್ರಾಜಿತ ರಾರ್ನನುು ಸ ೋರಿ
ಮಹ ೋಷಾವಸರು ಪಾಂಡವರ ೊಡನ ಪ್ುನಃ ಯುದಧಮಾಡಿದರು.
ಸಂಕುಲ ಯುದಧ
ರಣದಲ್ಲಿ ಕುರದಧ ಭಿೋಮಸ ೋನನನುು ದ ೊರೋಣಪ್ುತರನು ತಡ ದನು.
ಎಲಿಕಡ ಗಳಿಂದ ಪ್ರರ್ೋಗಿಸಲಪಟಿ ಬಾಣಗಳಿಂದ ದಿಕುೆ-
ಉಪ್ದಿಕುೆಗಳ ಲಿ ಮುಚಿಚಹ ೊೋಗಿ ರಣದಲ್ಲಿ ವಿೋರಯಾಣರು
ಕಾಣುತ್ರಾರಲ್ಲಲಿ. ಆ ಇಬಬರು ಕೊರರಕಮಿಣ-ದುಃಸಿಹರು ಪ ಟ್ಟಿಗ
ಪ ಟುಿಕ ೊಡಲು ಬಯಸುತಾಾ ಘೊೋರರೊಪ್ದ ಯುದಧದಲ್ಲಿ
ತ ೊಡಗಿದರು, ಅವರು ಶ್ಂರ್ನಿಯನುು ತ್ರೋಡಿ ಟ ೋಂಕಾರಮಾಡುತ್ರಾರಲು
ಸವಣ ರ್ಗತೊಾ ಭಯಗ ೊಂಡಿತು.
723
ಧಮಣರಾರ್ ಯುಧಿಷ್ಠಿರನು ಕೊಡಲ ೋ ಇನ ೊುಂದು ರಥವನ ುೋರಿ
ಶ್ಕುನಿಯನುು ಒಂಭತುಾ ಶ್ರಗಳಿಂದ ಹ ೊಡ ದು ಪ್ುನಃ ಐದರಿಂದ
ಪ್ರಹರಿಸಿದನು. ಆ ಸವಣಧನಿವಶ ರೋಷ್ಿನು ಜ ೊೋರಾಗಿ ಸಿಂಹನಾದವನೊು
ಮಾಡಿದನು. ಆ ಯುದಧವು ವಿಚಿತರವೂ, ಘೊೋರರೊಪ್ವೂ, ಪ ರೋಕ್ಷಕರಿಗ
ಆನಂದದಾಯಕವೂ, ಸಿದಧ-ಚಾರಣರ ಪ್ರಶ್ಂಸ ಗ ಪಾತರವೂ ಆಗಿತುಾ.
725
ಸಂಕುಲ ಯುದಧವು ಪ್ುನಃ ನಡ ಯಿತು. ಇಂತಹ ಅನ ೋಕ ವಿಚಿತರ,
ಘೊೋರ, ರೌದರ ಯುದಧಗಳು ಅಲ್ಲಿ ನಡ ದವು. ಸಮರದಲ್ಲಿ ಪ್ರಸಪರರನುು
ಎದುರಿಸಿ ಆ ಅರಿಂದಮರು ಮಹಾರಣದಲ್ಲಿ
ಸಿಂಹನಾದಗ ೈಯುತ್ರಾದದರು ಮತುಾ ಸಂಹರಿಸುತ್ರಾದದರು.
ಶ್ಸರಗಳಿಂದುಂಟಾದ, ಓಡುತ್ರಾದದ ಕುದುರ -ಪ್ದಾತ್ರಗಳಿಂದುಂಟಾದ
ಧೊಳು ಗಾಳಿಯಿಂದ ತ್ರೋವರವಾಗಿ ಮೋಲ ದುದ ಪ್ಸರಿಸಿತು.
ರಥಚಕರಗಳಿಂದ ಮತುಾ ಆನ ಗಳ ನಿಃಶಾವಸಗಳಿಂದ ಮೋಲ ದದ ಧೊಳು
ಸಂಧಾಾಕಾಲದ ಮೋಡದಂತ ಸೊಯಣನ ಪ್ಥದಲ್ಲಿ ಹ ೊೋಗುತ್ರಾತುಾ. ಆ
ಧೊಳಿನಿಂದಾಗಿ ಬಾಸೆರನು ಕಾಂತ್ರಹೋನನಾದನು. ರಣದಲ್ಲಿ ಮಹಾರಥ
ಶ್ ರರು ಧೊಳಿನಲ್ಲಿ ಮುಚಿಚಹ ೊೋದರು. ಧೊಳು ಸವಲಪಕಾಲ ಮಾತರವ ೋ
ಇತುಾ, ಭೊಮಿಯು ವಿೋರರ್ೋಧರ ರಕಾದಿಂದ ತ ೊೋಯುದಹ ೊೋಗಿ
ಘೊೋರವಾಗಿ ಕಾಣುತ್ರಾದದ ಆ ತ್ರೋವರ ಧೊಳು ಉಪ್ಶ್ಮನಹ ೊಂದಿತು.
ಮಧಾಾಹುದ ಆ ಸಮಯದಲ್ಲಿ ಬಲ-ಶ ರೋಷ್ಿತ ಗಳಿಗನುಗುಣವಾಗಿ
ದವಂಧವಯುದಧಗಳು ನಡ ದವು. ರ್ೋಧರ ಕವಚಗಳ ಉರ್ವಲ ಪ್ರಭ ಯು
ಎಲ ಿಡ ತ ೊೋರಿಬರುತ್ರಾತುಾ. ಬಿದುರಿನ ಮಹಾವನವು ಸುಡುವಾಗ
ಉಂಟಾಗುವ ಶ್ಬಧದಂತ ಆ ತುಮುಲ ಯುದಧದಲ್ಲಿ ಶ್ರಗಳು ಬಿೋಳುವ
ಶ್ಬಧವು ಎಲಿಕಡ ಗಳಲ್ಲಿ ಕ ೋಳಿ ಬರುತ್ರಾತುಾ.
726
ಘೊೋರರೊಪ್ದ ಆ ಭಯಾನಕ ಯುದಧವು ನಡ ಯುತ್ರಾರಲು ಪಾಂಡವರು
ಕೌರವ ಸ ೋನ ಯನುು ಭಗುಗ ೊಳಿಸಿದರು. ಓಡಿಹ ೊೋಗುತ್ರಾದದ
ಮಹಾರಥರನುು ಮಹಾಯತುದಿಂದ ತಡ ಯುತಾಾ ದುರ್ೋಣಧನನು
ಪಾಂಡವ ಸ ೋನ ಗಳ ಡನ ಯುದಧಮಾಡುತ್ರಾದದನು. ದುರ್ೋಣಧನನಿಗ
ಪ್ತರಯವಾದುದನ ುೋ ಬಯಸಿದ ರ್ೋಧರು ಕೊಡಲ ೋ ಹಂದಿರುಗಿದರು.
ಅವರು ಹಂದಿರುಗಲು, ಅಲ್ಲಿ ಸುದಾರುಣ ಯುದಧವು ನಡ ಯಿತು.
ದ ೋವಾಸುರರ ಯುದಧದಂತ್ರದದ ಕೌರವ-ಪಾಂಡವರ ಆ ಯುದಧದಲ್ಲಿ
ಯಾರೊ ಪಾರಙ್ುಮಖ್ರಾಗಲ್ಲಲಿ. ಅನುಮಾನ-ಸಂಜ್ಞ ಗಳಿಂದ
ಪ್ರಸಪರರನುು ಗುರುತ್ರಸಿ ಯುದಧಮಾಡುತ್ರಾದದರು. ಅನ ೊಾೋನಾರ ೊಂದಿಗ
ಯುದಧಮಾಡುತ್ರಾದದ ಅವರಲ್ಲಿ ಮಹಾ ನಾಶ್ವುಂಟಾಯಿತು.
727
ರಥಗಳು ಮನಸುಿ-ಮಾರುತಗಳ ವ ೋಗದಿಂದ ಕೌಂತ ೋಯನ ರಥದ ಬಳಿ
ಬಂದು ಅವನನುು ಆಕರಮಣಿಸಿದವು. ಅವರು ಯುಧಿಷ್ಠಿರನನುು
ಎಲಿಕಡ ಗಳಿಂದ ಸುತುಾವರ ದು ಮೋರ್ಗಳು ದಿವಾಕರನನುು ಹ ೋಗ ೊೋ
ಹಾಗ ಸಾಯಕಗಳಿಂದ ಅವನನುು ಅದೃಶ್ಾಗ ೊಳಿಸಿದರು. ಕುಪ್ತತರಾದ
ಶ್ಖ್ಂಡಿ ಮದಲಾದ ರಥರು ಅದನುು ಸಹಸಿಕ ೊಳುಲಾರದ ೋ
ವ ೋಗಯುಕಾ ರಥಗಳ ಮೋಲ ಕುಳಿತು ಯುಧಿಷ್ಠಿರನನುು ರಕ್ಷ್ಸಲು ಅಲ್ಲಿಗ
ಧಾವಿಸಿದರು. ಆಗ ಪಾಂಡವ-ಕೌರವರ ನಡುವ ಯಮರಾಷ್ರವನುು
ವಧಿಣಸುವ ರಕಾವ ೋ ನಿೋರಾಗಿ ಹರಿಯುತ್ರಾದದ ರೌದರ ಸಂಗಾರಮವು
ನಡ ಯಿತು.
728
ಸಿಂಹನಾದಗ ೈಯುತ್ರಾದದರು. ಅತ್ರ ಜ ೊೋರಾಗಿದದ ಆ ಯುದಧದಲ್ಲಿ
ರ್ಯೋಚುೆ ರ್ೋಧರು ಮಮಣಸಾಾನಗಳಲ್ಲಿ ಗಾಯಗ ೊಂಡು ಓಡಿ
ಹ ೊೋಗುತ್ರಾದದರು. ರಣಭೊಮಿಯ ಎಲಿಕಡ ಸಂಹಾರವು ನಡ ಯುತ್ರಾರಲು
ಬಹುಸಂಖಾಾತ ಉತಾಮ ಸಿರೋಯರ ಸಿೋಮಂತವು ರಣದಲ್ಲಿ
ಹರಣವಾಯಿತು.
ಆಗ ಶ್ಕುನಿಯು
730
ಸಂಹರಿಸತ ೊಡಗಿದನು. ಭಿರುಗಾಳಿಯಿಂದ ಮೋಡಗಳು ಹ ೋಗ ೊೋ
ಹಾಗ ಪಾಂಡವರ ಮಹಾ ಬಲವು ಆಗ ಭಗುವಾಗಿ ಹ ೊೋಯಿತು. ತನು
ಸ ೋನ ಯು ಭಗುವಾಗುತ್ರಾದುದದನುು ಹತ್ರಾರದಿಂದಲ ೋ ನ ೊೋಡಿದ
ಯುಧಿಷ್ಠಿರನು ಸಹದ ೋವನನುು ಪ್ರಚ ೊೋದಿಸಿದನು:
731
ಸುಬಲನ ರಥಸ ೋನ ಯನುು ಆಕರಮಣಿಸಿ ಪ್ವ ೋಶ್ಸಿದರು. ಶ್ ರ
ಅಶ್ವಸ ೈನಿಕರು ಸೌಬಲನ ಮಹಾಸ ೋನ ಯ ಮಧ ಾ ನಿಂತು
ಶ್ರವಷ್ಣಗಳಿಂದ ಅದನುು ಮುಸುಕ್ತದರು. ಆಗ ಶ್ತುರಸ ೋನ ಗಳನುು
ಸಂಹರಿಸಲು ಗದ-ಪಾರಸಗಳನುು ಎತ್ರಾಹಡಿದಿದದ ಪ್ುರುಷ್ರ ನಡುವ
ಮಹಾ ಯುದಧವು ನಡ ಯಿತು. ಧನುಸಿಿನ ಶ್ಂರ್ನಿಯ ಶ್ಬಧಗಳು
ತಣಣಗಾಗಿ ರಥಿಗಳು ಪ ರೋಕ್ಷಕರಾದರು. ಅಲ್ಲಿ ಕೌರವ ಮತುಾ ಶ್ತುರಗಳ
ನಡುವ ಯಾವ ವಾತಾಾಸವೂ ಕಾಣಲ್ಲಲಿ. ಶ್ ರಬಾಹುಗಳು
ಪ್ರರ್ೋಗಿಸಿದ ಶ್ಕ್ತಾಗಳು ನಕ್ಷತರಗಳಂತ ಬಿೋಳುವುದನುು
ಕುರುಪಾಂಡವರು ನ ೊೋಡಿದರು.
732
ಧೊಳಿನಿಂದ ತುಂಬಿಹ ೊೋಗಿದದ ಆ ಪ್ರದ ೋಶ್ದಿಂದ ಅನ ೋಕ ಅರಿಂದಮರು
– ಕುದುರ -ಮನುಷ್ಾರು - ಓಡಿಹ ೊೋಗುತ್ರಾದದರು. ಅನಾರು ಬಹಳವಾಗಿ
ರಕಾವನುು ಕಾರುತಾಾ ಭೊಮಿಯ ಮೋಲ ಬಿೋಳುತ್ರಾದದರು. ತಮಮ ರ್ುಟಿನುು
ಹಡಿದಿದುದದರಿಂದ ಕ ಲವರಿಗ ಚಲ್ಲಸಲೊ ಸಾಧಾವಾಗುತ್ರಾರಲ್ಲಲಿ.
ಕುದುರ ಗಳ ಮೋಲ ಕುಳಿತ್ರದದ ಮಹಾಬಲರು ಅನ ೊಾೋನಾರನುು
ಎಳ ಯುತ್ರಾದದರು. ಕ ಲವರು ಮಲಿರಂತ ಇತರ ೋತರರನುು ಹ ೊಡ ದು
ಸಂಹರಿಸುತ್ರಾದದರು. ಸತುಾಹ ೊೋಗಿದದ ಅನ ೋಕರನುು ಕುದುರ ಗಳು
ಅಲ್ಲಿಂದಿಲ್ಲಿಗ ಎಳ ದುಕ ೊಂಡು ಹ ೊೋಗುತ್ರಾದದವು. ರಣಭೊಮಿಯಲ್ಲಿ
ಅಲಿಲ್ಲಿ ತಾವ ೋ ಶ್ ರರ ಂದು ತ್ರಳಿದುಕ ೊಂಡಿದದ ಅನಾ ಅನ ೋಕ
ಪ್ುರುಷ್ರು ಬಿೋಳುತ್ರಾದದರು. ರಕಾದಿಂದ ತ ೊೋಯುದಹ ೊೋಗಿದದ, ಭುರ್ಗಳು
ತುಂಡಾಗಿದದ, ಕ ದರಿದ ಕ ೋಶ್ರಾಶ್ಗಳಿಂದ ಕೊಡಿದದ ನೊರಾರು
ಸಹಸಾರರು ಶ್ರಿೋರಗಳು ರಣಭೊಮಿಯಲ್ಲಿ ಚ ಲ್ಲಿಹ ೊೋಗಿರುವುದು
ಕಾಣುತ್ರಾತುಾ. ಹತರಾದ ಅಶಾವರ ೊೋಹಗಳು ಮತುಾ ಕುದುರ ಗಳಿಂದ
ತುಂಬಿದದ ರಣಭೊಮಿಯಲ್ಲಿ ಯಾರಿಗೊ ದೊರ ಸಾಗಲು
ಸಾಧಾವಾಗುತ್ರಾರಲ್ಲಲಿ. ಶ್ಸರಗಳನುು ಮೋಲ ತ್ರಾ, ಆಯುಧಗಳನುು ಹಡಿದು
ನಾನಾ ಘೊೋರ ಪ್ರಹರಗಳಿಂದ ಪ್ರಸಪರರನುು ವಧಿಸಲು ಬಯಸಿ
ಹತ್ರಾರ-ಹತ್ರಾರದಲ್ಲಿಯೋ ಇನೊು ಯುದಧಮಾಡುತ್ರಾದದ ಮತುಾ ಆಗಲ ೋ
ಸತುಾಹ ೊೋಗಿದದ ಸ ೈನಿಕರಿಂದ ರಣಭೊಮಿಯು ತುಂಬಿಹ ೊೋಯಿತು.
733
ಸವಲಪವ ೋ ಹ ೊತುಾ ಯುದಧಮಾಡಿದ ಸೌಬಲನು ಅಳಿದುಳಿದ ಅವನ
ಆರುಸಾವಿರ ಅಶ್ವಸ ೈನಿಕರ ೊಂದಿಗ ಪ್ಲಾಯನಗ ೈದನು. ಹಾಗ ಯೋ
ರಕಾದಿಂದ ತ ೊೋಯುದಹ ೊೋಗಿದದ ಮತುಾ ಬಳಲ್ಲದದ ಅಳಿದುಳಿದ
ಆರುಸಾವಿರ ಅಶ್ವಸ ೈನಿಕರ ೊಂದಿಗ ಪಾಂಡವ ಸ ೋನ ಯೊ ಯುದಧದಿಂದ
ಹಮಮಟ್ಟಿತು. ರಕಾದಿಂದ ತ ೊೋಯುದಹ ೊೋಗಿದದ, ಸಂಗಾರಮದಲ್ಲಿ
ಜಿೋವವನ ುೋ ತ ೊರ ದು ನಿಕಟದಿಂದ ಯುದಧಮಾಡುತ್ರಾದದ ಪಾಂಡವರ
ಅಶಾವರ ೊೋಹಗಳು ಹ ೋಳಿದರು:
734
ಹ ೊರಟುಹ ೊೋಗಲು ಕುರದಧ ಸೌಬಲ ಶ್ಕುನಿಯು ಪ್ುನಃ ಹಂದಿನಿಂದ
ಧೃಷ್ಿದುಾಮುನ ಸ ೋನ ಯನುು ಆಕರಮಣಿಸಿದನು. ಆಗ ಅಲ್ಲಿ ಪ್ುನಃ
ಪಾರಣಗಳನುು ತ ೊರ ದು ಪ್ರಸಪರರನುು ವಧಿಸಲು ಬಯಸಿದದ ಕೌರವ-
ಪಾಂಡವರ ನಡುವ ತುಮುಲ ಯುದಧವು ಪಾರರಂಭವಾಯಿತು. ಅವರು
ಅನ ೊಾೋನಾರನುು ಸಂಹರಿಸುವುದಕ ೆೋ ಕಾಯುತ್ರಾದದರು. ಆ
ವಿೋರಸಮಾಗಮದಲ್ಲಿ ನೊರಾರು ಸಹಸಾರರು ರ್ೋಧರು
ಕ ಳಗುರುಳಿದರು. ಲ ೊೋಕಕ್ಷಯಕಾರಕ ಆ ಮಹಾಯುದಧದಲ್ಲಿ
ಖ್ಡಗಗಳಿಂದ ಕತಾರಿಸಲಪಟಿ ಶ್ರಗಳು ತಾಳ ಯ ಹಣುಣಗಳು ಬಿೋಳುವಂತ
ಜ ೊೋರಾಗಿ ಶ್ಬಧಮಾಡುತಾಾ ಬಿೋಳುತ್ರಾದದವು. ತುಂಡಾಗಿ ಪಾರಣತ ೊರ ದು
ರಣಭೊಮಿಯ ಮೋಲ ಬಿೋಳುತ್ರಾದದ ಶ್ರಿೋರಗಳ, ಆಯುಧಗಳ ಂದಿಗ
ಬಾಹುಗಳ ಮತುಾ ತ ೊಡ ಗಳ ಕಟ-ಕಟಾ ಶ್ಬಧವು ಮಹಾ
ರ ೊೋಮಾಂಚನವಾಗಿದಿದತು. ಮಾಂಸದ ತುಂಡಿಗಾಗಿ ಪ್ರದಾಡುವ
ಪ್ಕ್ಷ್ಗಳಂತ ನಿಶ್ತ ಶ್ಸರಗಳಿಂದ ಸಹ ೊೋದರ-ಪ್ುತರ-ಸಖ್ರನುು ಕೊಡ
ಸಂಹರಿಸಿ ರ್ೋಧರು ಕ ಳಗುರುಳುತ್ರಾದದರು. ಕ ೊೋಪ್ದಿಂದ
ಪ್ರಸಪರರ ೊಡನ ಸಂರ್ಷ್ಠಣತಾಾ “ನಾನು ಮದಲು! ನಾನು
ಮದಲು!” ಎನುುತಾಾ ಸಾವಿರಾರು ಸಂಖ ಾಗಳಲ್ಲಿ ಅನ ೊಾೋನಾರನುು
ಸಂಹರಿಸಿದರು. ಘ್ರತ್ರಗ ೊಂಡು ಆಸನಭರಷ್ಿರಾಗಿ ಪಾರಣತ ೊರ ದು
ಅಶಾವರ ೊೋಹಗಳು ಮತುಾ ಕುದುರ ಗಳು ನೊರಾರು ಸಹಸಾರರು
735
ಸಂಖ ಾಗಳಲ್ಲಿ ಕ ಳಗುರುಳುತ್ರಾದದರು. ರ್ಜಿಾಹ ೊೋಗಿ ನಡುಗುತ್ರಾದದ
ಶ್ೋರ್ರಸಾರಿಣ ಕುದುರ ಗಳ ದಾರುಣಧವನಿಯೊ ಮನುಷ್ಾರು
ಪ್ರರ್ೋಗಿಸುತ್ರಾದದ ಶ್ಕ್ತಾ-ಋಷ್ಠಿ-ಪಾರಸಗಳು ಶ್ತುರಗಳ ಕವಚಗಳನುು
ಭ ೋದಿಸುವ ತುಮುಲ ಶ್ಬಧಗಳ ಕ ೋಳಿಬಂದವು. ಬಾಯಾರಿದದ ಮತುಾ
ಬಳಲ್ಲದದ ಕುದುರ ಗಳನುು ಏರಿದದ ಗಾಯಗ ೊಂಡು ಬಳಲ್ಲದದ ಕೌರವ
ರ್ೋಧರು ನಿಶ್ತ ಶ್ಸರಗಳಿಂದ ಆಕರಮಣಿಸಿದರು. ರಕಾದ ವಾಸನ ಯಿಂದ
ಮತಾರಾಗಿದದ ಅನ ೋಕರು ಅಲ್ಲಿ ಬುದಿಧಕಳ ದುಕ ೊಂಡು ಹತ್ರಾರಬಂದ
ಶ್ತುರಗಳನೊು ತನುಕಡ ಯವರನೊು ಸಂಹರಿಸುತ್ರಾದದರು. ರ್ಯವನುು
ಬಯಸಿ, ಪಾರಣಗಳನುು ಕಳ ದುಕ ೊಂಡಿದದ ಅನ ೋಕ ಕ್ಷತ್ರರಯರು
ಶ್ರವೃಷ್ಠಿಗಳಿಂದ ಆವೃತರಾಗಿ ಭೊಮಿಯ ಮೋಲ ಬಿದದರು.
736
ಪಾರಣವಿರುವವರ ಗ ಯಥಾಶ್ಕ್ತಾಯಾಗಿ ಪ್ರಹರಿಸಿ ಗಾಯಗಳಿಂದ
ರಕಾವನುು ಸುರಿಸುತಾಾ ರ್ೋಧರು ಕ ಳಗುರುಳುತ್ರಾದದರು. ಕೊದಲ್ಲನಿಂದ
ರುಂಡ-ಮುಂಡಗಳನುು ಹಡಿದು ರಕಾದಿಂದ ತ ೊೋಯದ ನಿಶ್ತ ಖ್ಡಗವನುು
ಮೋಲ್ಲತ್ರಾ ಹಡಿದಿರುವರು ಕಾಣುತ್ರಾದದರು. ಅನ ೋಕ ಮುಂಡಗಳು
ಮೋಲ ದುದ ನಿಲುಿತ್ರದ
ಾ ದವು. ರಕಾದ ವಾಸನ ಯಿಂದ ರ್ೋಧರು
ಮೊರ್ಛಣತರಾಗುತ್ರಾದದರು.
737
ಭರಷ್ಿರಾಗಿ ಕ ಳಗ ಬಿೋಳುವಂತ ರಥಗಳಿಂದ ರಥಿಗಳು ಮತುಾ ಆನ ಗಳ
ಮೋಲ್ಲಂದ ಗರ್ಸ ೈನಿಕರು ಕ ಳಗ ಬಿೋಳುತ್ರಾದದರು. ಈ ರಿೋತ್ರ ಆ
ಮಹಾಯುದಧದಲ್ಲಿ ರ್ೋಧರು ಅನ ೊಾೋನಾರನುು ಇನುು ಕ ಲವರು ತಂದ -
ಸಹ ೊೋದರ-ಸ ುೋಹತ-ಮಕೆಳನೊು ಕ ೊಲುಿತ್ರದ
ಾ ದರು. ಪಾರಸ-ಖ್ಡಗ-
ಬಾಣಗಳಿಂದ ವಾಾಪ್ಾವಾಗಿದದ ಮಯಾಣದ ಗಳಿಲಿದ ಆ
ಸುದಾರಣಯುದಧವು ಹೋಗ ನಡ ಯಿತು.
738
ಕೌರವನನುು ನಿೋನು ಕಾಣುವ !”
740
ಧಾತಣರಾಷ್ರನು ಹಾಗ ಮಾಡಲ್ಲಲಿ! ಬುದಿಧಯನುು
ಕಳ ದುಕ ೊಂಡಿದದ ಸುರ್ೋಧನನು ಹತವೂ ಪ್ಥಾವೂ ಆಗಿದದ
ಭಿೋಷ್ಮನಾಡಿದ ಮಾತನಂತ ಮಾಡಲ್ಲಲಿ. ರಥದಿಂದ
ಚುಾತನಾಗಿ ಭೊಮಿಯ ಮೋಲ ಭಿೋಷ್ಮನು ಬಿದದ ನಂತರವೂ
ಯುದಧವು ಏಕ ಮುಂದುವರ ಯಿತ ನುುವುದು ಅಥಣವಾಗುತ್ರಾಲಿ.
ಶ್ಂತನುವಿನ ಮಗನು ಬಿದದನಂತರವೂ ಪ್ುನಃ ಯುದಧವನುು
ಮುಂದುವರ ಸಿದ ಧಾತಣರಾಷ್ರರು ತುಂಬಾ ಬಾಲ್ಲಶ್ರ ೋ ಸರಿ!
ಬರಹಮವಿದರಲ್ಲಿ ಶ ರೋಷ್ಿ ದ ೊರೋಣ, ರಾಧ ೋಯ ಮತುಾ ವಿಕಣಣರು
ಹತರಾದ ನಂತರವೂ ಈ ವ ೈರವು ಶಾಂತವಾಗಲ್ಲಲಿ.
ಪ್ುತರನ ೊಂದಿಗ ಸೊತಪ್ುತರನು ಬಿದಾದಗ ಸವಲಪವ ೋ ಸ ೋನ ಯು
ಉಳಿದುಕ ೊಂಡಿತುಾ. ಆಗಲೊ ಈ ವ ೈರವು ಶಾಂತವಾಗಲ್ಲಲಿ.
ಶ್ ರ ಶ್ುರತಾಯುಷ್ಠ, ರ್ಲಸಂಧ, ಪೌರವ-ಶ್ೃತಾಯುಧ
ನೃಪ್ತ್ರಯರು ಹತರಾದ ನಂತರವೂ ಈ ಸಂಹಾರಕಾಯಣವು
ಉಪ್ಶ್ಮನಗ ೊಳುಲ್ಲಲಿ. ಭೊರಿಶ್ರವ, ಶ್ಲಾ, ಶಾಲವ, ಮತುಾ
ಅವಂತ್ರಯ ವಿೋರರು ಹತರಾದ ನಂತರವೂ ಈ
ಸಂಹಾರಕಾಯಣವು ನಿಲಿಲ್ಲಲಿ. ರ್ಯದರಥ, ರಾಕ್ಷಸ
ಅಲಾಯುಧ, ಬಾಹಿೋಕ-ಸ ೊೋಮದತಾರು ಹತರಾದ ನಂತರವೂ
ಈ ಸಂಹಾರಕಾಯಣವು ಪ್ರಶ್ಮನಗ ೊಳುಲ್ಲಲಿ. ಶ್ ರ
741
ಭಗದತಾ, ಕಾಂಬ ೊೋರ್ದ ಸುದಕ್ಷ್ಣ, ಮತುಾ ದುಃಶಾಸನರು
ಹತರಾದ ನಂತರವೂ ಈ ವ ೈರವು ಪ್ರಶ್ಮನಗ ೊಳುಲ್ಲಲಿ.
ಬ ೋರ ಬ ೋರ ದ ೋಶ್ಗಳಿಂದ ಆಗಮಿಸಿದದ ಶ್ ರ ಬಲಶಾಲ್ಲೋ
ನೃಪ್ರು ರಣದಲ್ಲಿ ಹತರಾದುದನುು ನ ೊೋಡಿಯೊ ಈ
ಸಂಹಾರಕಾಯಣವು ನಿಲಿಲ್ಲಲಿ! ಭಿೋಮಸ ೋನನಿಂದ ಹತರಾಗಿ
ಕ ಳಗುರುಳುತ್ರಾದದ ಅಕ್ಷೌಹಣಿೋಪ್ತ್ರಗಳನುು ನ ೊೋಡಿಯೊ
ಮೋಹದಿಂದಲ ೊೋ ಅಥವಾ ಲ ೊೋಭದಿಂದಲ ೊೋ ಈ ವ ೈರವು
ಉಪ್ಶ್ಮನಗ ೊಳುಲ್ಲಲಿ.
742
ಕ ೋಳಿಯಾನು? ಶಾಂತ್ರಗಾಗಿ ಶಾಂತನವ ಭಿೋಷ್ಮ, ದ ೊರೋಣ,
ಮತುಾ ವಿದುರರು ಕ ೋಳಿಕ ೊಂಡರೊ ತ್ರರಸೆರಿಸಿದ ಅವನಿಗ
ಇಂದು ಔಷ್ಧಿಯೋನಿದ ? ವೃದಧ ತಂದ ಯೊ ಹ ೋಳಿದ ಹಾಗ
ಹತ ೈಷ್ಠಣಿೋ ತಾಯಿಯ ಹತವಚನವನೊು ಸತೆರಿಸದ ೋ ಇದದ
ಆ ಮೊಖ್ಣನಿಗ ಬ ೋರ ಯಾರ ಮಾತು ಹಡಿಸುತಾದ ?
ಕುಲವನುು ಅಂತಾಗ ೊಳಿಸುವುದಕಾೆಗಿಯೋ ಇವನು
ಹುಟ್ಟಿದನ ಂದು ವಾಕಾವಾಗುತ್ರಾದ . ಅದಕ ೆ ಅನುಗುಣವಾಗಿಯೋ
ಅವನ ನಡತ -ನಿೋತ್ರಗಳು ತ ೊೋರುತ್ರಾವ . ಈಗಲೊ ಇವನು
ನಮಗ ರಾರ್ಾವನುು ಕ ೊಡುವುದಿಲಿ ಎನಿಸುತಾದ .
“ಧಾತಣರಾಷ್ರನು ಜಿೋವಂತವಿರುವಾಗ ರಾರ್ಾದ ಭಾಗವನುು
ಕ ೊಡುವುದಿಲಿ!” ಎಂದು ಮಹಾತಮ ವಿದುರನು ನನಗ ಅನ ೋಕ
ಬಾರಿ ಹ ೋಳಿದದನು. “ಎಂದಿನವರ ಗ ಧಾತಣರಾಷ್ರನ ಪಾರಣವು
ಸಿಾರವಾಗಿರುವುದ ೊೋ ಅಲ್ಲಿಯವರ ಗ ನಿಷಾಪಪ್ತಗಳಾದ
ನಿಮಮಡನ ಪಾತಕನಾಗಿಯೋ ವಾವಹರಿಸುತಾಾನ !
ಯುದಧದಿಂದಲಿದ ೋ ಅನಾಥಾ ಇವನನುು ಗ ಲಿಲು ಸಾಧಾವಿಲಿ!”
ಹೋಗ ಸದಾ ನನಗ ಸತಾದಶ್ಣನ ವಿದುರನು ಹ ೋಳುತ್ರಾದದನು.
ಮಹಾತಮ ವಿದುರನಾಡಿದ ಆ ಮಾತುಗಳಿಂದಲ ೋ ನಾನು
ದುರಾತಮ ದುರ್ೋಣಧನನ ವಾವಸಾಯಗಳ ಲಿವನೊು
743
ಅರಿತುಕ ೊಂಡಿದ ದೋನ . ಜಾಮದಗಿುಯು ಇದದಹಾಗ ಪ್ಥಾ
ಮಾತುಗಳನುು ಹ ೋಳಿದಾಗಲೊ ಅದನುು ಮನಿುಸದ ೋ ಇದದ
ದುಬುಣದಿಧಯು ನಿರ್ವಾಗಿಯೊ ನಾಶ್ದ ಎದುರ ೋ
ನಿಂತ್ರದಾದನ ! ಸುರ್ೋಧನನು ಹುಟ್ಟಿದಾಗಲ ೋ ಅನ ೋಕ ಸಿದಧರು
ಹ ೋಳಿದದರಂತ : “ಈ ದುರಾತಮನನುು ಪ್ಡ ದ ಕ್ಷತ್ರರಯರು
ಕ್ಷಯರಾಗುತಾಾರ !” ರ್ನಾದಣನ! ಅವರ ಆ ಮಾತು
ಸುಳಾುಗಲ್ಲಲಿ. ದುರ್ೋಣಧನನ ಕೃತಾದಿಂದಲ ೋ ರಾರ್ರ
ಭಿೋಷ್ಣ ಕ್ಷಯವಾಗುತ್ರಾದ . ಇಂದು ನಾನು ರಣದಲ್ಲಿ ಸವಣ
ರ್ೋಧರನೊು ಸಂಹರಿಸುತ ೋಾ ನ . ಎಲಿ ಕ್ಷತ್ರರಯರನೊು ಸಂಹರಿಸಿ
ಅವನ ಶ್ಬಿರವನುು ಶ್ ನಾಗ ೊಳಿಸುತ ೋಾ ನ . ಆಗ ಅವನು ತನು
ವಧ ಗಾಗಿಯಾದರೊ ನಮಮಡನ ಯುದಧಮಾಡಲು
ಬಯಸುತಾಾನ . ಆಗಲ ೋ ಈ ವ ೈರದ ಅಂತಾವಾಗುತಾದ ಎಂದು
ಊಹಸುತ ೋಾ ನ . ವಿದುರನ ಮಾತು, ದುರಾತಮ
ದುರ್ೋಣಧನನ ಚ ೋಷ ಿಗಳು ಮತುಾ ನನು ಸವಂತ ಬುದಿಧಯ
ರ್ೋಚನ ಯಿಂದ ಇದು ಹೋಗ ಯೋ ಆಗುತಾದ ಎಂದು ನನಗ
ತ ೊೋರುತಾದ . ಭಾರತ್ರೋ ಸ ೋನ ರ್ಳಗ ಪ್ರವ ೋಶ್ಸು! ಅಲ್ಲಿ ನಾನು
ನಿಶ್ತ ಬಾಣಗಳಿಂದ ದುರ್ೋಣಧನನನೊು ಅವನ
ಸ ೋನ ಯನೊು ಯುದಧದಲ್ಲಿ ಸಂಹರಿಸುತ ೋಾ ನ . ಧಾತಣರಾಷ್ರನು
744
ನ ೊೋಡುತ್ರಾರುವಂತ ಯೋ ಅವನ ದುಬಣಲ ಸ ೈನಾವನುು
ಸಂಹರಿಸಿ ಇಂದು ಧಮಣರಾರ್ನಿಗ
ಕ್ಷ ೋಮವನುುಂಟುಮಾಡುತ ೋಾ ನ !”
745
ಇಂದರನ ವಜಾರಯುಧಕ ೆ ಸಮಾನ ಸಪಶ್ಣವುಳು ಶ್ರಗಳು ಶ್ರಿೋರಗಳನುು
ಹ ೊಕುೆ ಭೊಮಿಯ ಮೋಲ ಬಿೋಳುತ್ರಾದದವು. ಮನುಷ್ಾ-ಆನ -
ಕುದುರ ಗಳನುು ಸಂಹರಿಸಿ ಬಾಣಗಳು ಪ್ತಂಗಗಳಂತ ಶ್ಬಧಮಾಡುತಾಾ
ರಣದಲ್ಲಿ ಬಿೋಳುತ್ರಾದದವು. ಗಾಂಡಿೋವದಿಂದ ಪ್ರರ್ೋಗಿಸಿದ
ಬಾಣಗಳಿಂದ ಎಲಿವೂ ಮುಚಿಚಹ ೊೋಯಿತು. ಸಮರದಲ್ಲಿ
ದಿಕುೆಗಳಾಗಲ್ಲೋ ಉಪ್ದಿಕುೆಗಳಾಗಲ್ಲೋ ತ್ರಳಿಯುತ್ರಾರಲ್ಲಲಿ. ರ್ಗತ ಲ
ಾ ಿವೂ
ಪಾಥಣ-ನಾಮಾಂಕ್ತತ ರುಕಮಪ್ುಂಖ್-ತ ೈಲಧೌತ-ಕಮಾಮರನಿಮಿಣತ
ಶ್ರಗಳಿಂದ ತುಂಬಿಹ ೊೋಯಿತು. ಕಾಡಿಗಚಿಚನಲ್ಲಿ ಆನ ಗಳು ಹ ೋಗ ೊೋ ಹಾಗ
ಪಾಥಣನ ನಿಶ್ತ ಶ್ರಗಳಿಂದ ಕೌರವಾರು ವಧಿಸಲಪಟಿರು. ಶ್ರ-
ಚಾಪ್ಗಳನುು ಹಡಿದು ಪ್ರರ್ವಲ್ಲಸುತ್ರಾದದ ಪಾಥಣನು ಪ್ರರ್ವಲ್ಲತ ಅಗಿುಯು
ಹುಲುಿಮದ ಗಳನುು ಹ ೋಗ ೊೋ ಹಾಗ ಸಮರದಲ್ಲಿ ರ್ೋಧರನುು
ಸುಟುಿಹಾಕ್ತದನು. ವನದಲ್ಲಿ ವನಚರರು ಹುಟ್ಟಿಸಿದ ಸಮೃದಧ
ಪ್ರರ್ವಲ್ಲತ ಪ್ರತಾಪ್ತೋ ಅಗಿುಯು ಶ್ಬಧಮಾಡುತಾಾ ಕಪ್ುಪಹ ೊಗ ಯಿಂದ
ಕೊಡಿ ಪದರು-ವೃಕ್ಷ -ಒಣ ಲತ ಗಳನುು ಸುಟುಿಬಿಡುವಂತ ಪ್ರತಾಪ್ತೋ
ಕುಪ್ತತ ತರಸಿವೋ ಅರ್ುಣನನು ಜ ೊೋರಾಗಿ ಶ್ಬಧಮಾಡುತ್ರಾದದ
ತ್ರಗಮತ ೋರ್ಸಿಿನ ನಾರಾಚಸಮೊಹಗಳಿಂದ ದುರ್ೋಣಧನನ
ಸ ೋನ ಯಲಿವನೊು ದಹಸಿಬಿಟಿನು. ಉತಾಮವಾಗಿ ಪ್ರಹರಿಸಿದ ಆ
ರುಕಮಪ್ುಂಖ್ ಬಾಣಗಳು ಕವಚಗಳನುು ಮಾತರ ಚುಚಚದ ೋ
746
ಪಾರಣಗಳನೊು ತ ಗ ದುಕ ೊಂಡು ಬಿೋಳುತ್ರಾದದವು. ಅರ್ುಣನನು ಮನುಷ್ಾ-
ಕುದುರ -ಮಹಾಗರ್ಗಳ ಮೋಲ ಎರಡನ ಯ ಬಾಣವನುು
ಪ್ರರ್ೋಗಿಸುತ್ರಾರಲ್ಲಲಿ. ವರ್ರಪಾಣಿಯು ದ ೈತಾರನುು ಹ ೋಗ ೊೋ ಹಾಗ
ಏಕಾಕ್ತಯಾಗಿ ಅರ್ುಣನನು ರಥಿಗಳ ವಿಶಾಲಸ ೋನ ಯನುು ಪ್ರವ ೋಶ್ಸಿ
ಅನ ೋಕ ರೊಪ್-ಆಕೃತ್ರಗಳ ಬಾಣಗಳಿಂದ ನಿನು ಮಗನ ಸ ೋನ ಯನುು
ಸಂಹರಿಸಿದನು.
747
ಗಾಯಗ ೊಂಡಿರದಿದದರೊ ಭಯಪ್ತೋಡಿತರಾಗಿ ಓಡಿಹ ೊೋಗುತ್ರಾದದರು.
ವಾಹನಗಳನುು ಕಳ ದುಕ ೊಂಡಿದದ ಕ ಲವರು ಮಕೆಳನುು ಕರ ದುಕ ೊಂಡು
ಪ್ಲಾಯನಮಾಡುತ್ರಾದದರ ಇನುು ಕ ಲವರು ತಂದ ಯರನುು ಪ್ುನಃ ಪ್ುನಃ
ಕೊಗಿ ಕರ ಯುತ್ರಾದದರು. ಕ ಲವರು ಬಾಂಧವರನೊು, ಸಂಬಂಧಿಗಳನೊು
ಅಲಿಲ್ಲಿಯೋ ಬಿಟುಿ ಓಡಿ ಹ ೊೋಗುತ್ರಾದದರು. ಅಲ್ಲಿ ಅನ ೋಕ ಮಹಾರಥರು
ಬಹಳ ಗಾಯಗ ೊಂಡು ಮೊರ್ಛಣತರಾಗಿದದರು. ಪಾಥಣನ
ಬಾಣಗಳಿಂದ ಗಾಯಗ ೊಂಡ ನರರು ನಿಟುಿಸಿರು ಬಿಡುತ್ರಾರುವುದು
ಕಂಡುಬಂದಿತು. ಅಂಥವರು ಅನಾರ ರಥವನ ುೋರಿ ಸಮಾಧಾನಗ ೊಂಡು
ಸವಲಪಕಾಲ ವಿಶಾರಂತ್ರ ಪ್ಡ ದು ಬಾಯಾರಿಕ ಯನುು ತ್ರೋರಿಸಿಕ ೊಂಡು
ಪ್ುನಃ ಯುದಧಕ ೆ ಹಂದಿರುಗಿದರು. ಓಡಿ ಹ ೊೋದವರಲ್ಲಿ ಕ ಲವು
ಯುದಧದುಮಣದರು ದುರ್ೋಣಧನನ ಶಾಸನದಂತ
ಯುದ ೊಧೋತುಿಕರಾಗಿ ಪ್ುನಃ ಯುದಧಕ ೆ ಹಂದಿರುಗುತ್ರಾದದರು. ಕ ಲವರು
ಪಾನಿೋಯಗಳನುು ಕುಡಿದು, ವಾಹನಗಳನುು ಉಪ್ಚರಿಸಿ, ಕವಚಗಳನುು
ಧರಿಸಿ ಬರುತ್ರಾದದರು. ಕ ಲವರು ಸಹ ೊೋದರರರನುು, ಕ ಲವರು
ಮಕೆಳನುು, ಕ ಲವರು ತಂದ ಯರನುು ಶ್ಬಿರಗಳಿಗ ಕ ೊಂಡ ೊಯುದ,
ಸಮಾಧಾನಪ್ಡಿಸಿ, ಪ್ುನಃ ಯುದಧಕ ೆ ಮರಳುತ್ರಾದದರು. ಕ ಲವರು
ರಥಗಳನುು ಸರ್ುಾಗ ೊಳಿಸಿ ಪಾಂಡವ ಸ ೋನ ಯನುು ಆಕರಮಣಿಸಿ ತಮಮ
ತಮಮ ಅಂತಸಿಾಗ ಸಮನಾಗಿ ಪ್ುನಃ ಯುದಧದಲ್ಲಿ ತ ೊಡಗಿದರು.
748
ತ ೈಲ ೊೋಕಾವಿರ್ಯದಲ್ಲಿ ನಿರತರಾದ ದ ೈತಾ-ದಾನವರಂತ ಆ ಶ್ ರರು
ಕ್ತಂಕ್ತಣಿೋಜಾಲಗಳಿಂದ ಆಚಾೆದಿತರಾಗಿ ಪ್ರಕಾಶ್ಸುತ್ರಾದದರು.
749
ಸವಲಪ ದೊರ ಹ ೊೋದನು. ತನು ಸ ೋನ ಯ ವಿಕರಮವು ಹತವಾದುದನುು
ನ ೊೋಡಿದ ಆ ಮಹಾಬಲನು ಸೌಬಲನಿದದಲ್ಲಿಗ ಹ ೊೋದನು.
750
ಉದಿವಗುಗ ೊಂಡವು. ಪ್ವಣತ ೊೋಪ್ಮ ಆನ ಗಳು ಭಿೋಮಸ ೋನನ
ಗದ ಯಿಂದ ಕುಂಭಗಳ ಡ ದು ಧೊಳುಮುಕ್ತೆ ಓಡಿಹ ೊೋದವು.
ಭಿೋಮಸ ೋನನ ಗದ ಯಿಂದ ಪ್ರಹರಿತಗ ೊಂಡ ಆ ಆನ ಗಳು
ಓಡಿಹ ೊೋದವು. ರ ಕ ೆಗಳು ಕತಾರಿಸಲಪಟಿ ಪ್ವಣತಗಳಂತ
ಆತಣಸವರದಲ್ಲಿ ಚಿೋರಿಕ ೊಳುುತಾಾ ಕ ಲವು ಅಲ್ಲಿಯೋ ಬಿದದವು.
ಕುಂಭಗಳ ಡ ದು ಹಾಗ ಓಡಿಹ ೊೋಗುತ್ರಾದದ ಮತುಾ ಕ ಳಗ ಉರುಳುತ್ರಾದದ
ಅನ ೋಕ ಆನ ಗಳನುು ನ ೊೋಡಿ ಸ ೈನಿಕರು ನಡುಗಿದರು. ಸಂಕುರದಧ
ಯುಧಿಷ್ಠಿರನೊ, ಮಾದಿರೋಪ್ುತರ ಪಾಂಡವರೊ ಹದಿದನ ಗರಿಗಳುಳು ನಿಶ್ತ
ಬಾಣಗಳಿಂದ ಗರ್ರ್ೋಧಿಗಳನುು ಸಂಹರಿಸುತ್ರಾದದರು.
ಧೃಷ್ಿದುಾಮುನಾದರ ೊೋ ಸಮರದಲ್ಲಿ ನರಾಧಿಪ್ನನುು ಸ ೊೋಲ್ಲಸಿ,
ದುರ್ೋಣಧನನು ಕುದುರ ಯ ಮೋಲ ಹ ೊರಟುಹ ೊೋಗಲು,
ಸುಧಾರಿಸಿಕ ೊಂಡು, ಪಾಂಡವರ ಲಿರೊ ಆನ ಗಳಿಂದ
ಸುತುಾವರ ಯಲಪಟ್ಟಿರುವುದನುು ಕಂಡನು. ಆಗ ಧೃಷ್ಿದುಾಮುನು ಸವಣ
ಪ್ರಭದರಕರ ೊಡನ ಆನ ಗಳನುು ಸಂಹರಿಸಲು ಬಂದನು.
751
ರಾರ್ನನುು ಕಾಣದ ೋ ಆ ಮಹಾರಥರು ದುರ್ೋಣಧನನು ಅಲ್ಲಿ
ಹತನಾದನ ಂದ ೋ ಭಾವಿಸಿ ವಿಷ್ಣಣವದನರಾಗಿ ಅವನ ಕುರಿತಾಗಿ ಪ್ುನಃ
ಪ್ುನಃ ಕ ೋಳತ ೊಡಗಿದರು. ಸೊತನು ಹತನಾಗಲು ಅವನು
ಸೌಬಲನಿದದಲ್ಲಿಗ ಹ ೊೋದನ ಂದು ಕ ಲವರು ಹ ೋಳಿದರ ತುಂಬಾ
ಗಾಯಗ ೊಂಡಿರುವ ಇತರ ಕ್ಷತ್ರರಯರು ಅವರಿಗ ಹೋಗ ಹ ೋಳಿದರು:
752
ಪಾಂಚಾಲರಾರ್ನ ಆ ದುಗಣಮ ರಥ ಸ ೋನ ಯನುು ಬಿಟುಿ
ಸೌಬಲನಿದದಲ್ಲಿಗ ತ ರಳಿದರು. ಅವರು ಹಾಗ ಹ ೊರಟುಹ ೊೋಗಲು
ಧೃಷ್ಿದುಾಮುನ ನಾಯಕತವದಲ್ಲಿ ಪಾಂಡವರು ಕೌರವರರನುು
ಸಂಹರಿಸಲು ಮುಂದುವರ ದರು. ತಮಮ ಮೋಲ ಎರಗುತ್ರಾದದ
ಸಂಪ್ರಹೃಷ್ಿ ಮಹಾರಥರನುು ನ ೊೋಡಿ ಆ ವಿೋರರಲ್ಲಿ ಜಿೋವದ
ನಿರಾಶ ಯು ಆವರಿಸಿತು. ಕೌರವ ಸ ೋನ ಯಲ್ಲಿ ಹ ಚುಚರ್ನರ ಮುಖ್ಗಳು
ವಿವಣಣವಾದವು. ಅವರ ಆಯುಧಗಳ ಲಿವೂ
ಮುಗಿದುಹ ೊೋಗಿರುವುದನುು ನ ೊೋಡಿ ಅವರಿಂದ ಪ್ರಿವಾರಿತನಾಗಿ
ಸಂರ್ಯನು ತನು ಜಿೋವವನ ುೋ ತ ೊರ ದು ಆ ಅಶ್ವ-ಗರ್ ಸ ೋನ ಗಳ ಂದಿಗ
ಎಲ್ಲಿ ಶಾರದವತ ಕೃಪ್ನು ನಿಂತು ಯುದಧಮಾಡಿದದನ ೊೋ ಅದ ೋ ಸಾಳದಲ್ಲಿ
ನಿಂತು ಅವನು ಮತುಾ ಇತರ ಐವರು ರ್ೋಧರು ಪಾಂಚಾಲಾನ
ಸ ೋನ ರ್ಂದಿಗ ಯುದಧಮಾಡಿದರು. ಕ್ತರಿೋಟ್ಟಯ ಶ್ರಗಳಿಂದ
ಪ್ತೋಡಿತರಾಗಿದದ ಆ ಐವರು ಧೃಷ್ಿದುಾಮುನ ಮಹಾಸ ೋನ ರ್ಂದಿಗ
ಯುದಧಮಾಡಿದರು. ಆದರ ಅವನಿಂದ ಸ ೊೋತ ಅವರ ಲಿರೊ ಆಗ
ರಣದಿಂದ ಹಂದ ಸರಿದರು. ಆಗ ಅಲ್ಲಿಗ ಬರುತ್ರಾದದ ಮಹಾರಥ
ಸಾತಾಕ್ತಯನುು ಅವರು ನ ೊೋಡಿದರು. ಆ ವಿೋರನು ನಾಲುೆ ನೊರು
ರಥಗಳ ಡನ ಅವರನುು ಆಕರಮಣಿಸಿದನು. ಕುದುರ ಗಳು ಬಳಲ್ಲರಲು
ಧೃಷ್ಿದುಾಮುನಿಂದ ಹ ೋಗ ೊೋ ತಪ್ತಪಸಿಕ ೊಂಡು ಬಂದ ಅವರು
753
ಪಾಪ್ತಯು ನರಕವನುು ಹ ೋಗ ೊೋ ಹಾಗ ಮಾಧವ ಸಾತಾಕ್ತಯ
ಸ ೋನ ಯಡಿಯಲ್ಲಿ ಬಿದದರು! ಸಾತಾಕ್ತಯಾದರ ೊೋ ಸಂರ್ಯನ ಕುದುರ -
ಸಾರಥಿಗಳನುು ಸಂಹರಿಸಿ, ಮೊರ್ಛಣತನಾಗಿ ಭೊಮಿಯ ಮೋಲ ಬಿದದ
ಅವನನುು ಜಿೋವಂತ ಸ ರ ಹಡಿದನು. ಆಗ ಭಿೋಮಸ ೋನನು
ಗದ ಯಿಂದಲೊ ಅರ್ುಣನನು ನಾರಾಚಗಳಿಂದಲೊ
ಮುಹೊತಣಮಾತರದಲ್ಲಿ ಆ ಗರ್ಸ ೋನ ಯನುು ಸಂಹರಿಸಿದರು. ಎಲಿ
ಕಡ ಗಳಲ್ಲಿಯೊ ಪ್ವಣತ ೊೋಪ್ಮ ಮಹಾಆನ ಗಳ ಮೃತಶ್ರಿೋರಗಳು
ಬಿದಿದರಲು ಪಾಂಡವ ರಥಗಳಿಗ ಮುಂದುವರ ಯಲ ೋ ಸಾಧಾವಾಗಲ್ಲಲಿ.
ಆಗ ಮಹಾಬಲ ಭಿೋಮಸ ೋನನು ಮಹಾ ಆನ ಗಳನುು ಎಳ ದು ಸರಿಸಿ
ಪಾಂಡವರಿಗ ರಥಮಾಗಣವನುು ಮಾಡಿಕ ೊಟಿನು.
ಹನ ೊುಂದು ಧಾತಣರಾಷ್ರರ ವಧ
ಭಿೋಮಸ ೋನನಿಂದ ಆ ಗರ್ಸ ೋನ ಯು ಹತವಾಗಲು ಅವನು ಕುರದಧ
754
ಪಾರಣಹಾರಿೋ ಅಂತಕನಂತ ದಂಡವನುು ಹಡಿದು ಸಂಚರಿಸುತ್ರಾದದನು.
ದುರ್ೋಣಧನನು ಅದೃಶ್ಾನಾಗಲು ಧೃತರಾಷ್ರನ ಅಳಿದುಳಿದ
ಮಕೆಳು ಒಟಾಿಗಿ ಸಮರದಲ್ಲಿ ಭಿೋಮಸ ೋನನನುು ಆಕರಮಣಿಸಿದರು.
ದುಮಣಷ್ಣಣ, ಚ ೈತರ, ರವಿ, ಮತುಾ ಇತರರು ಒಟಾಿಗಿ
ಭಿೋಮಸ ೋನನನುು ಆಕರಮಣಿಸಿ ಅವನನುು ಎಲಿ ಕಡ ಗಳಿಂದ ತಡ ದರು.
ಆಗ ಭಿೋಮನು ತನು ರಥವನುು ಪ್ುನಃ ಏರಿ ಅವರ ಮಮಣಸಾಾನಗಳಿಗ
ಗುರಿಯಿಟುಿ ನಿಶ್ತ ಬಾಣಗಳನುು ಪ್ರರ್ೋಗಿಸಿದನು. ಭಿೋಮಸ ೋನನಿಂದ
ಪ್ರಹರಿಸಲಪಟಿ ಧೃತರಾಷ್ರನ ಮಕೆಳು ಇಳಿಜಾರಿನ ಪ್ರದ ೋಶ್ದಿಂದ
ಆನ ಯನುು ಮೋಲಕ ೆಳ ಯುವಂತ ಭಿೋಮಸ ೋನನನುು ಸ ಳ ಯ
ತ ೊಡಗಿದರು. ಆಗ ಕುರದಧ ಭಿೋಮಸ ೋನನು ರಣದಲ್ಲಿ ದುಮಣಷ್ಣಣನ
ಶ್ರವನುು ಕ್ಷುರಪ್ರದಿಂದ ಹ ೊಡ ಯಲು ಅವನು ಭೊತಲದ ಮೋಲ
ಬಿದದನು. ಭಿೋಮನು ಸವಾಣವರಣಗಳನೊು ಭ ೋದಿಸಬಲಿ ಇನ ೊುಂದು
ಭಲಿದಿಂದ ಧೃತರಾಷ್ರ ಪ್ುತರ ಶ್ುರತಾಂತನನುು ವಧಿಸಿದನು. ಅನಂತರ
ಮುಗುಳುಗ ರ್ಂದಿಗ ನಾರಾಚದಿಂದ ರ್ಯತ ಿೋನನನುು ಹ ೊಡ ದು
ರಥಪ್ತೋಠದಿಂದ ಕ ಳಕುೆರುಳಿಸಿದನು. ಕೊಡಲ ೋ ಅವನು ರಥದಿಂದ
ಕ ಳಕ ೆ ಬಿದುದ ಅಸುನಿೋಗಿದನು. ಆಗ ಶ್ುರತವಣನು ಕುರದಧನಾಗಿ
ಭಿೋಮನನುು ಹದಿದನಗರಿಗಳುಳು ನೊರು ನತಪ್ವಣ ಶ್ರಗಳಿಂದ
ಹ ೊಡ ದನು. ಆಗ ಭಿೋಮನು ಚ ೈತರ, ಭೊರಿಬಲ ಮತುಾ ರವಿ ಈ
755
ಮೊವರನುು ವಿಷಾಗಿು-ಸಮ ಮೊರು ಶ್ರಗಳಿಂದ ಪ್ರಹರಿಸಿದನು.
ವಸಂತಋತುವಿನಲ್ಲಿ ಕತಾರಿಸಿ ಕ ಳಗ ಬಿೋಳುವ ಪ್ುಷ್ಪಭರಿತ ಮುತುಾಗದ
ಮರಗಳಂತ ಆ ಮೊವರು ಮಹಾರಥರೊ ಹತರಾಗಿ ತಮಮ ತಮಮ
ರಥಗಳಿಂದ ಭೊಮಿಯ ಮೋಲ ಬಿದದರು. ಅನಂತರ ಭಿೋಮನು
ಇನ ೊುಂದು ತ್ರೋಕ್ಷ್ಣ ನಾರಾಚದಿಂದ ದುವಿಣಮೋಚನನನುು ಹ ೊಡ ದು
ಅವನನುು ಮೃತುಾಲ ೊೋಕಕ ೆ ಕಳುಹಸಿದನು. ಪ್ವಣತ ಶ್ಖ್ರದಲ್ಲಿದದ
ವೃಕ್ಷವು ಭಿರುಗಾಳಿಯಿಂದ ಭಗುವಾಗಿ ಉರುಳಿ ಬಿೋಳುವಂತ ಆ ರಥಿ-
ಶ ರೋಷ್ಿನು ಹತನಾಗಿ ಭೊಮಿಯ ಮೋಲ ಬಿದದನು. ಅನಂತರ
ಭಿೋಮಸ ೋನನು ಧೃತರಾಷ್ರನ ಮಕೆಳಾದ ದುಷ್ರಧಷ್ಣ ಮತುಾ
ಸುಜಾತರನುು ಒಬ ೊಬಬಬರನೊು ಎರಡ ರಡು ಬಾಣಗಳಿಂದ ಹ ೊಡ ದು
ಸಂಹರಿಸಿದನು. ಶ್ಲ್ಲೋಮುಖ್ಗಳಿಂದ ಗಾಯಗ ೊಂಡಿದದ ಆ ಇಬಬರು
ರಥಸತಾಮರೊ ಕ ಳಗ ಬಿದದರು. ಆಗ ರಣದಲ್ಲಿ ಪ್ರಯತ್ರುಸುತ್ರಾದದ
ಧೃತರಾಷ್ರನ ಇನ ೊುಬಬ ಮಗ ದುವಿಣಷ್ಹನನುು ನ ೊೋಡಿ ಭಿೋಮನು
ಅವನನುು ಭಲಿದಿಂದ ಹ ೊಡ ದನು. ಅವನು ಸವಣಧನಿವಗಳ
ನ ೊೋಡುತ್ರಾದದಂತ ವಾಹನದಿಂದ ಕ ಳಕುೆರುಳಿ ಬಿದದನು. ಒಬಬನಿಂದಲ ೋ
ತನು ಅನ ೋಕ ಸಹ ೊೋದರರು ಹತರಾಗಿದುದದನುು ಕಂಡು
ಸಹಸಿಕ ೊಳುಲಾರದ ೋ ಶ್ುರತವಣನು ಸುವಣಣವಿಭೊಷ್ಠತ
ಮಹಾಚಾಪ್ವನುು ಸ ಳ ಯುತಾಾ ವಿಷಾಗಿುಗ ಸಮಾನ ಅನ ೋಕ
756
ಸಾಯಕಗಳನುು ಪ್ರರ್ೋಗಿಸುತಾಾ ಭಿೋಮನನುು ಆಕರಮಣಿಸಿದನು.
757
ಗುರಾಣಿಗಳನುು ಎತ್ರಾಕ ೊಂಡನು. ಅವನು ನೊರು ಚಂದರಗಳಂತ
ಹ ೊಳ ಯುತ್ರಾದದ ಖ್ಡಗವನುು ಎತ್ರಾಕ ೊಳುಲು ಪಾಂಡವ ಭಿೋಮನು
ಕ್ಷುರಪ್ರದಿಂದ ಅವನ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿ
ಬಿೋಳಿಸಿದನು. ಆ ಮಹಾತಮನ ಕ್ಷುರಪ್ರದಿಂದ ಶ್ರವು ಕತಾರಿಸಲಪಡಲು
ಅವನ ಕಾಯವು ಶ್ಬಧಮಾಡುತಾಾ ರಥದಿಂದ ಭೊಮಿಯ ಮೋಲ
ಬಿದಿದತು. ಆ ವಿೋರನು ಕ ಳಗ ಬಿೋಳಲು ಭಯಮೋಹತರಾದ ಕೌರವರು
ಭಿೋಮಸ ೋನನ ೊಡನ ಯುದಧಮಾಡುತಾಾ ಆಕರಮಣಿಸಿದರು. ತನು ಮೋಲ
ಎರಗಿದ ಆ ಅಳಿದುಳಿದ ಸ ೋನ ಯನುು ಕವಚಧಾರಿೋ ಪ್ರತಾಪ್ವಾನ್
ಭಿೋಮಸ ೋನನು ತಡ ದು ಎದುರಿಸಿದನು. ಅವರಿಂದ ಸುತುಾವರ ಯಲಪಟಿ
ಭಿೋಮಸ ೋನನು ನಿಶ್ತ ಶ್ರಗಳಿಂದ ಅವರ ಲಿರನೊು ಸಹಸಾರಕ್ಷ ಇಂದರನು
ಅಸುರರನುು ಹ ೋಗ ೊೋ ಹಾಗ ಪ್ತೋಡಿಸತ ೊಡಗಿದನು. ಆಗ ಅವನು
ಯುದಧದಲ್ಲಿ ಐದು ನೊರು ಆವರಣಗಳಿಂದ ಕೊಡಿದದ ಮಹಾರಥರನುು
ಸಂಹರಿಸಿ ಪ್ುನಃ ಏಳು ನೊರು ಗರ್ಸ ೋನ ಗಳನುು ಸಂಹರಿಸಿದನು.
ಪ್ರಮ ಬಾಣಗಳಿಂದ ಹತುಾಸಾವಿರ ಪ್ದಾತ್ರಗಳನುು ಸಂಹರಿಸಿ
ಪಾಂಡವನು ಎಂಟು ನೊರು ಕುದುರ ಗಳನುು ಸಂಹರಿಸಿ ವಿರಾಜಿಸಿದನು.
ಧೃತರಾಷ್ರನ ಮಕೆಳನುು ಯುದಧದಲ್ಲಿ ಕ ೊಂದು ಭಿೋಮಸ ೋನನು ತನುನುು
ತಾನು ಕೃತಾಥಣನಾದನ ಂದೊ ರ್ನಮವು ಸಫಲವಾಯಿತ ಂದೊ
ತ್ರಳಿದುಕ ೊಂಡನು. ಹಾಗ ಯುದಧಮಾಡಿ ಅವರನುು ಸಂಹರಿಸುತ್ರಾದದ
758
ಭಿೋಮನನುು ನ ೊೋಡಲು ಕೌರವ ಸ ೈನಾದವರು ಯಾರೊ
ಉತುಿಕರಾಗಿರಲ್ಲಲಿ. ಕುರುಗಳ ಲಿರನೊು ಓಡಿಸಿ, ಅವರ
ಅನುಯಾಯಿಗಳ ಲಿರನೊು ಸಂಹರಿಸಿ, ಭಿೋಮಸ ೋನನು ತನು ಎರಡೊ
ಭುರ್ಗಳನುು ತಟ್ಟಿಕ ೊಳುುತಾಾ ಅದರ ಶ್ಬಢದಿಂದ ಮಹಾಗರ್ಗಳನುು
ಹ ದರಿಸುತ್ರಾದದನು. ಕೌರವ ಸ ೋನ ಯಲ್ಲಿ ಬಹುಪಾಲು ರ್ೋಧರು
ಹತರಾಗಿ ಹ ೊೋಗಿದದರು. ಉಳಿದ ಸವಲಪ ರ್ನರೊ ದಿೋನರಾಗಿದದರು.
759
ದುರ್ೋಣಧನನ ಸ ೋನ ಯನುು ಸಂಹರಿಸಿ ಸವಣ
ಪ್ರಭದರಕರ ೊಡನ ಪಾಂಚಾಲಾನು ಇಲ್ಲಿ ಪ್ರಮ ಕಾಂತ್ರಯಿಂದ
ನಿಂತ್ರದಾದನ . ವಾಜಿಮಧಾದಲ್ಲಿ ದುರ್ೋಣಧನನು
ಶ ವೋತಚತರದಡಿಯಲ್ಲಿ ಬಾರಿ ಬಾರಿಗೊ ಇತಾಕಡ ನ ೊೋಡುತಾಾ
ನಿಂತ್ರದಾದನ . ಸವಣ ಸ ೋನ ಯನೊು ಇನ ೊುಮಮ ವೂಾಹದಲ್ಲಿ
ರಚಿಸಿ ರಣಮಧಾದಲ್ಲಿ ನಿಂತ್ರರುವ ಅವನನುು
ನಿಶ್ತಬಾಣಗಳಿಂದ ಸಂಹರಿಸಿದರ ನಿೋನು
ಕೃತಕೃತಾನಾಗುತ್ರಾೋಯ. ಗರ್ಸ ೋನ ಯು ನಾಶ್ವಾದುದನುು
ನ ೊೋಡಿ ಮತುಾ ನಿೋನು ಇಲ್ಲಿರುವುದನುು ನ ೊೋಡಿ ಇವರು
ಪ್ಲಾಯಮಾಡುತ್ರಾರುವಾಗ ನಿೋನು ಸುರ್ೋಧನನನುು
ಸಂಹರಿಸು! ಯಾರಾದರೊ ಬ ೋಗನ ಹ ೊೋಗಿ ಪಾಂಚಾಲಾನು
ಇಲ್ಲಿಗ ಬರುವಂತ ಹ ೋಳಲ್ಲ. ಸ ೋನ ಯು ಬಳಲ್ಲರುವಾಗ ಈ
ಪಾಪ್ತಯು ತಪ್ತಪಸಿಕ ೊಂಡು ಹ ೊೋಗಬಾರದು! ನಿನು
ಸ ೋನ ಗಳ ಲಿವನೊು ಸಂಹರಿಸಿ ಪಾಂಡುಸುತರನುು
ರ್ಯಿಸುತ ೋಾ ನ ಂದು ತ್ರಳಿದುಕ ೊಂಡು ಧೃತರಾಷ್ರರ್ನು ಮಹಾ
ರೊಪ್ವನುು ಧರಿಸಿದಾದನ . ತನು ಸ ೋನ ಯು ನಾಶ್ವಾದುದನುು
ಮತುಾ ಪಾಂಡವರಿಂದ ಪ್ತೋಡಿಸಲಪಟ್ಟಿರುವುದನುು ನ ೊೋಡಿಯೊ
ನೃಪ್ನು ಸಂಗಾರಮದಲ್ಲಿ ತನು ವಧ ಯನುು ನಿಶ್ಚಯಿಸಿಯೋ
760
ಬರುತ್ರಾದಾದನ .”
761
ತಪ್ತಪಸಿಕ ೊಂಡು ಹ ೊೋಗಲಾರರ ಂದು ಭಾವಿಸುತ ೋಾ ನ .
ಒಂದುವ ೋಳ ಈ ರಣ ೊೋತೆಟರು ಸಮರದಿಂದ ಪ್ಲಾಯನ
ಮಾಡದಿದದರ , ಅವರು ಸುರ-ಅಮಾನುಷ್ರ ೋ ಆಗಿರಲ್ಲ,
ಎಲಿರನೊು ನಾನು ಸಂಹರಿಸುತ ೋಾ ನ . ಇಂದು ಯುದಧದಲ್ಲಿ
ಕುರದಧನಾಗಿ ನಿಶ್ತ ಶ್ರಗಳಿಂದ ಗಾಂಧಾರನನುು ಕ ಳಗುರುಳಿಸಿ
ರಾರ್ ಯುಧಿಷ್ಠಿರನ ದಿೋರ್ಣ ನಿದಾರಹೋನತ ಯನುು
ಇಲಿವಾಗಿಸುತ ೋಾ ನ . ದುರಾಚಾರಿ ಸೌಬಲನು ಸಭ ಯಲ್ಲಿ
ಮೋಸದಿಂದ ದೊಾತದಲ್ಲಿ ಯಾವ ರತುಗಳನುು ಮೋಸದಿಂದ
ಅಪ್ಹರಿಸಿದದನ ೊೋ ಅವುಗಳನುು ನಾನು ಯುದಧದಲ್ಲಿ ಪ್ುನಃ
ಪ್ಡ ಯುತ ೋಾ ನ . ಇಂದು ಹಸಿಾನಾಪ್ುರದ ಸಿರೋಯರ ಲಿರೊ
ಯುದಧದಲ್ಲಿ ತಮಮ ಪ್ತ್ರ-ಪ್ುತರರು ಪಾಂಡವರಿಂದ
ಹತರಾದರ ಂದು ಕ ೋಳಿ ಗ ೊೋಳಿಡಲ್ಲದಾದರ . ಇಂದು ನಮಮ
ಕಮಣಗಳ ಲಿವೂ ಸಮಾಪ್ಾಗ ೊಳುುತಾವ . ಇಂದು
ದುರ್ೋಣಧನನು ಬ ಳಗುತ್ರಾದದ ಸಂಪ್ತ್ರಾನ ೊಂದಿಗ
ಪಾರಣಗಳನೊು ತಾಜಿಸಲ್ಲದಾದನ . ಬಾಲಮತ್ರ ಧಾತಣರಾಷ್ರನು
ಒಂದು ವ ೋಳ ಭಯಪ್ಟುಿ ಸಂಗಾರಮದಿಂದ ಪ್ಲಾಯನ
ಮಾಡದಿದದರ ಅವನು ನನಿುಂದ ಹತನಾದನ ಂದ ೋ ತ್ರಳಿ!
ಮುಂದ ಹ ೊೋಗು! ನನು ಧನುಸಿಿನ ಟ ೋಂಕಾರವನ ುೋ
762
ಸಹಸಿಕ ೊಳುಲು ಅಶ್ಕಾವಾಗಿರುವ ಈ ಗರ್ಸ ೋನ ಯನುು ನಾನು
ಸಂಹರಿಸುತ ೋಾ ನ .”
763
ಮುಚಿಚದನು.
764
ಅವನನುು ಮುಚಿಚ, ಅವನ ಕುದುರ ಗಳನುು ಗಾಯಗ ೊಳಿಸಿದನು.
ಅನಂತರ ಯಮದಂಡದಂತ್ರರುವ ನಿಶ್ತ ಶ್ರವನ ುತ್ರಾಕ ೊಂಡು
ಸುಶ್ಮಣನನ ುೋ ಗುರಿಯನಾುಗಿಸಿ ಬ ೋಗನ ಪ್ರಹರಿಸಿ ನಕೆನು. ಆ
ಧನಿವಯಿಂದ ಪ್ರಹರಿಸಲಪಟಿ ಕ ೊರೋಧದಿೋಪ್ಾವಾದ ಆ ಬಾಣವು ರಣದಲ್ಲಿ
ಸುಶ್ಮಣನ ಬಳಿ ಹ ೊೋಗಿ ಅವನ ಹೃದಯವನುು ಭ ೋದಿಸಿತು. ಅವನು
ಪಾರಣಹ ೊೋಗಿ ಸವಣಪಾಂಡವರನೊು ಸಂತ ೊೋಷ್ಗ ೊಳಿಸುತಾಾ ಮತುಾ
ಕೌರವರ ಕಡ ಯವರಿಗ ದುಃಖ್ವನುುಂಟುಮಾಡುತಾಾ ಧರಣಿೋತಲದಲ್ಲಿ
ಬಿದದನು.
765
ಕ ಡವಿದನು. ಆ ವಿೋರನು ಹತನಾಗಲು ಅವನ ಅನುಯಾಯಿಗಳು
ರಣದಲ್ಲಿ ನಿಶ್ತ ವಿಶ್ಖ್ಗಳನುು ತೊರುತಾಾ ಭಿೋಮನನುು ಸುತುಾವರ ದರು.
ಅನಂತರ ವೃಕ ೊೋದರನು ಇಂದರನ ವಜಾರಯುಧದ ಸಪಶ್ಣಕ ೆ
ಸಮನಾದ ನಿಶ್ತ ಬಾಣಗಳಿಂದ ಕೌರವ ಸ ೋನ ಯನುು ಮುಚಿಚದನು.
ಕ್ಷಣದಲ್ಲಿಯೋ ಭಿೋಮನು ಅವರನುು ಸಂಹರಿಸಿದನು. ಅವರು
ಹತರಾಗಲು ಮಹಾಬಲ ಸ ೋನಾಧಾಕ್ಷರು ಭಿೋಮಸ ೋನನ ಬಳಿಸಾರಿ
ಅವನ ೊಡನ ಯುದಧಮಾಡತ ೊಡಗಿದರು. ಅವರ ಲಿರನೊು ಪಾಂಡವನು
ಘೊೋರ ಶ್ರಗಳಿಂದ ಮುಚಿಚದನು. ಹಾಗ ಯೋ ಕೌರವರ ಕಡ ಯ
ಮಹಾರಥರು ಕೊಡ ಮಹಾ ಶ್ರವಷ್ಣದಿಂದ ಎಲಿಕಡ ಗಳಿಂದ
ಪಾಂಡವ ೋಯರನುು ಸುತುಾವರ ದರು. ಆಗ ಶ್ತುರಗಳ ಡನ
ಯುದಧಮಾಡುತ್ರಾದದ ಪಾಂಡವರಿಗೊ ಮತುಾ ಸಮರದಲ್ಲಿ
ಪಾಂಡವರ ೊಂದಿಗ ಯುದಧಮಾಡುತ್ರಾದದ ಕೌರವರಿಗೊ ಎಲಿರಿಗೊ
ವಾಾಕುಲವುಂಟಾಯಿತು. ಬಾಂಧವರ ಕುರಿತು ಶ ೋಕ್ತಸುತಾಾ
ಪ್ರಸಪರರನುು ಹ ೊಡ ಯುತಾಾ ಎರಡೊ ಕಡ ಯ ಸ ೋನ ಗಳ ರ್ೋಧರು
ಕ ಳಗುರುಳಿದರು.
ಶ್ಕುನಿ-ಉಲೊಿಕರ ವಧ
ನರ-ಕುದುರ -ಆನ ಗಳ ನಾಶ್ಯುಕಾ ಆ ಸಂಗಾರಮವು ನಡ ಯುತ್ರಾರಲು
766
ಸೌಬಲ ಶ್ಕುನಿಯು ಸಹದ ೋವನನುು ಎದುರಿಸಿದನು. ಕೊಡಲ ೋ
ಸಹದ ೋವನು ಪ್ತಂಗಗಳಂತ ಶ್ೋರ್ರ ಶ್ರೌರ್ಗಳನುು ಅವನ ಮೋಲ
ಸುರಿಸಿದನು. ರಣದಲ್ಲಿ ಉಲೊಕನು ಹತುಾ ಶ್ರಗಳಿಂದ ಭಿೋಮನನುು
ಹ ೊಡ ದನು. ಶ್ಕುನಿಯಾದರ ೊೋ ಮೊರು ಬಾಣಗಳಿಂದ ಭಿೋಮನನುು
ಹ ೊಡ ದು ತ ೊಂಬತುಾ ಸಾಯಕಗಳಿಂದ ಸಹದ ೋವನನುು ಮುಚಿಚದನು.
ಆ ಶ್ ರರು ಪ್ರಸಪರರನುು ಎದುರಿಸಿ ರಣಹದುದಗಳ ರ ಕ ೆಗಳನುು
ಹ ೊಂದಿದದ ಸುವಣಣಪ್ುಂಖ್ಗಳುಳು ಮಸ ಗಲ್ಲಿನಿಂದ
ಹರಿತಗ ೊಳಿಸಲಪಟಿ ಮತುಾ ಕ್ತವಿಯ ತುದಿಯವರ ಗೊ ಎಳ ಯಲಪಟುಿ
ಬಿಟಿ ನಿಶ್ತ ಬಾಣಗಳಿಂದ ಪ್ರಸಪರರನುು ಹ ೊಡ ದರು.
767
ಅವರನುು ನ ೊೋಡಿ ರಾಜಾ ದುರ್ೋಣಧನನು ಹ ೋಳಿದನು:
768
ಬಾಣಗಳಿಂದ ಭಿೋಮನನುು ಮತುಾ ಏಳರಿಂದ ಸಹದ ೋವನನುು
ಹ ೊಡ ದು ರಣದಲ್ಲಿ ತನು ತಂದ ಗ ಸಂತಸವನಿುತಾನು. ಭಿೋಮಸ ೋನನು
ಶ್ಕುನಿಯನುು ಅರವತಾುಲುೆ ನಿಶ್ತ ಶ್ರಗಳಿಂದ ಮತುಾ ಅವನ
ಪಾಶ್ವಣಸಾರಥಿಗಳನುು ಮೊರು ಮೊರು ಬಾಣಗಳಿಂದ ಹ ೊಡ ದನು.
ಎಣ ಣಯಿಂದ ತ ೊೋಯಿಸಿದ ಭಿೋಮನ ನಾರಾಚಗಳಿಂದ ಹ ೊಡ ಯಲಪಟಿ
ಅವರು ಕುರದಧರಾಗಿ ಮಿಂಚಿನಿಂದ ಕೊಡಿದ ಮೋಡಗಳು ಮಳ ಯಿಂದ
ಪ್ವಣತವನುು ಹ ೋಗ ೊೋ ಹಾಗ ರಣದಲ್ಲಿ ಸಹದ ೋವನನುು
ಶ್ರವೃಷ್ಠಿಗಳಿಂದ ಮುಚಿಚಬಿಟಿರು. ಆಗ ಸಹದ ೋವನು ತನು ಮೋಲ
ಆಕರಮಣಿಸುತ್ರಾದದ ಉಲೊಕನ ಶ್ರವನುು ಭಲಿದಿಂದ ತುಂಡರಿಸಿದನು.
ಯುದಧದಲ್ಲಿ ಪಾಂಡವರಿಗ ಸಂತಸವನುು ನಿೋಡುತಾಾ ಸಹದ ೋವನಿಂದ
ಕ ಳಗುರುಳಿಸಲಪಟಿ ಉಲೊಕನು ಸವಾಣಂಗಗಳ ರಕಾದಿಂದ
ತ ೊೋಯಿಸಲಪಟುಿ ರಥದಿಂದ ನ ಲಕುೆರುಳಿ ಬಿದದನು.
769
ಸಹದ ೋವನು ಅವನು ಪ್ರರ್ೋಗಿಸಿದ ಬಾಣಗಳನುು ಶ್ರಸಂರ್ಗಳಿಂದ
ನಿರಸನಗ ೊಳಿಸಿ ಅವನ ಧನುಸಿನುು ತುಂಡರಿಸಿದನು. ಧನುಸುಿ
ತುಂಡಾಗಲು ಸೌಬಲ ಶ್ಕುನಿಯು ಭಾರವಾದ ಖ್ಡಗವನುು ಹಡಿದು
ಸಹದ ೋವನ ಮೋಲ ಪ್ರರ್ೋಗಿಸಿದನು. ರಭಸದಿಂದ ಮೋಲ ಬಿೋಳುತ್ರಾದದ
ಸೌಬಲನ ಘೊೋರರೊಪ್ತೋ ಖ್ಡಗವನುು ಅವನು ನಸುನಗುತಾಾ ಎರಡಾಗಿ
ಕತಾರಿಸಿದನು. ಖ್ಡಗವು ಎರಡಾಗಿ ತುಂಡಾದುದನುು ನ ೊೋಡಿ ಅವನು
ಭಾರ ಗದ ರ್ಂದನುು ಹಡಿದು ಸಹದ ೋವನ ಮೋಲ ಪ್ರರ್ೋಗಿಸಲು
ಅದು ನಿಷ್ಪಲವಾಗಿ ನ ಲದ ಮೋಲ ಬಿದಿದತು. ಆಗ ಸಂಕುರದಧ ಸೌಬಲನು
ಪಾಂಡವನ ಮೋಲ ಮೋಲ ದುದಬಂದ ಕಾಲರಾತ್ರರಯಂತ ಇದದ
ಮಹಾಘೊೋರ ಶ್ಕ್ತಾಯನುು ಪ್ರರ್ೋಗಿಸಿದನು. ರಭಸದಿಂದ ಬರುತ್ರಾದದ
ಅದನುು ಸಮರದಲ್ಲಿ ಸಹದ ೋವನು ನಸುನಗುತಾಾ ಕಾಂಚನಭೊಷ್ಣ
ಶ್ರಗಳಿಂದ ಮೊರಾಗಿ ಕತಾರಿಸಿದನು. ಉರಿಯುತ್ರಾರುವ ಮಿಂಚು
ಗಗನವನುು ಸಿೋಳಿ ಬರುವಂತ ಆ ಕನಕಭೊಷ್ಣ ಶ್ಕ್ತಾಯು ಮೊರು
ಭಾಗಗಳಾಗಿ ಕ ಳಗ ಬಿದಿದತು. ಶ್ಕ್ತಾಯು ನಾಶ್ವಾದುದನುು ಮತುಾ
ಭಯಾದಿಣತ ಸೌಬಲನನುು ನ ೊೋಡಿ ಕೌರವನ ಕಡ ಯವರ ಲಿರೊ
ಶ್ಕುನಿರ್ಂದಿಗ ಭಯಹುಟ್ಟಿ ಪ್ಲಾಯನಗ ೈದರು. ಆಗ
ವಿರ್ರ್ೋಲಾಿಸಿ ಪಾಂಡವರ ಕೊಗು ಜ ೊೋರಾಗಿದಿದತು. ದುರ್ೋಣಧನನ
ಕಡ ಯ ಪಾರಯಶ್ಃ ಎಲಿರೊ ವಿಮುಖ್ರಾಗಿದದರು. ಸಂಯುಗದಲ್ಲಿ
770
ಅವರು ವಿಮನಸೆರಾದುದನುು ನ ೊೋಡಿ ಪ್ರತಾಪ್ವಾನ್
ಮಾದಿರೋಪ್ುತರನು ಅನ ೋಕ ಸಹಸರ ಶ್ರಗಳಿಂದ ಅವರನುು ತಡ ದು
ನಿಲ್ಲಿಸಿದನು. ಅನಂತರ ಗಾಂಧಾರರ ಅಶ್ವಸ ೋನ ಯಿಂದ ರಕ್ಷ್ಸಲಪಟುಿ
ರಣದಲ್ಲಿ ಎದುರಾಗಿ ಬಂದ ರ್ಯದಲ್ಲಿ ದೃಢನಾಗಿದದ ಸೌಬಲನನುು
ಸಹದ ೋವನು ಆಕರಮಣಿಸಿದನು.
771
ಅಗಿುಪಾರಯ ದುರ್ೋಣಧನ ಮತುಾ ಅವನ ಮಾವನಾದ ನಿೋನು
ಉಳಿದುಕ ೊಂಡಿರುವಿರಿ. ದ ೊಣ ಣಯನುು ಎಸ ದು ಮರದಿಂದ
ಹಣಣನುು ಕ ಡಹುವಂತ ನಾನು ಇಂದು ಕ್ಷುರದಿಂದ ನಿನು
ತಲ ಯನುು ಕತಾರಿಸಿ ಕ ಡುಹ ಸಂಹರಿಸುತ ೋಾ ನ .”
772
ಭಲಿದಿಂದ ಒಂದ ೋ ಬಾರಿಗ ಕತಾರಿಸಿ ಉಚೆ ಸವರದಲ್ಲಿ ಗಜಿಣಸಿದನು.
ಆಗ ಶ್ೋರ್ರವಾಗಿ ಕ ಲಸಮಾಡಿ ಮುಗಿಸುವ ಸಹದ ೋವನು
ಸಮಾಹತನಾಗಿ ಸುವಣಣಪ್ುಂಖ್ಗಳುಳು ಸವಣ ಆವರಣಗಳನೊು
ಅತ್ರಕರಮಿಸಿ ಹ ೊೋಗಬಲಿ ದೃಢವಾದ ಉಕ್ತೆನ ಭಲಿದಿಂದ ಶ್ಕುನಿಯ
ಶ್ರವನುು ಶ್ರಿೋರದಿಂದ ಕ ಳಕ ೆ ಕ ಡಹದನು. ಚ ನಾುಗಿ ಪ್ರರ್ೋಗಿಸಲಪಟಿ
ಪಾಂಡವನ ಆ ಸುವಣಣಭೊಷ್ಠತ ದಿವಾಕರನ ಪ್ರಭ ಯುಳು ಶ್ರದಿಂದ
ಶ್ರವನುು ಕಳ ದುಕ ೊಂಡ ಸುಬಲನ ಪ್ುತರನು ರಣರಂಗದ ಮೋಲ
ಬಿದದನು. ಹೋಗ ಕುಪ್ತತ ಪಾಂಡುಪ್ುತರನು ಕುರುಗಳ ಅನಾಾಯಕ ೆ
ಮೊಲನಾದ ಅವನ ಶ್ರವನುು ವ ೋಗವಾದ ಸುವಣಣಪ್ುಂಖ್ಗಳುಳು
ಶ್ಲಾಶ್ತ ಶ್ರದಿಂದ ಕತಾರಿಸಿದನು. ಶ್ರವನುು ಕಳ ದುಕ ೊಂಡು
ಅಂಗಾಂಗಗಳು ರಕಾದಿಂದ ತ ೊೋಯುದಹ ೊೋಗಿ ನ ಲದಮೋಲ ಮಲಗಿದ
ಶ್ಕುನಿಯನುು ನ ೊೋಡಿ ಕೌರವನ ಕಡ ಯ ರ್ೋಧರು ಭಯದಿಂದ
ಸತಾವವನ ುೋ ಕಳ ದುಕ ೊಂಡು ಶ್ಸರಪಾಣಿಗಳಾಗಿಯೋ ದಿಕುೆಪಾಲರಾದರು.
773
ಹಾಗ ರಥದಿಂದ ಶ್ಕುನಿಯನುು ಕ ಳಗುರುಳಿಸಿ ಮುದಾನಿವತ
ಪಾಂಡವ ೋಯರು ಕ ೋಶ್ವ ಮತುಾ ಸ ೈನಿಕರ ೊಂದಿಗ ಪ್ರಹೃಷ್ಿರಾಗಿ
ಶ್ಂಖ್ಗಳನೊುದಿ ಹಷ್ಠಣತರಾದರು. ಅವರ ಲಿರೊ ಸಹದ ೋವನನುು
ಪ್ರಶ್ಂಸಿಸುತಾಾ ಹೃಷ್ಿರಾಗಿ
ಎಂದರು.
774
ಕುರದಧನಾಗಿ, ನಾಶ್ಗ ೊಳುದ ೋ ಉಳಿದಿದದ ನೊರಾರು ರಥ-ಆನ -
ಕುದುರ ಗಳ ಸವಾರರನುು ಮತುಾ ಪ್ದಾತ್ರಗಳನುು ಒಟಾಿಗಿ ಕರ ದು ಈ
ಮಾತನಾುಡಿದನು:
775
ರ್ನರು ಓಡಿಹ ೊೋಗುತ್ರಾರುವ ಕೌರವರನುು ಕ್ಷಣಮಾತರದಲ್ಲಿ
ಸಂಹರಿಸಿದರು. ಆಗ ಕೌರವ ಸ ೋನ ಯಲ್ಲಿ ಯಾರೊ ಉಳಿದುಕ ೊಂಡಿರದ
ಹಾಗಾಯಿತು.
ದುರ್ೋಣಧನನ ಪ್ಲಾಯನ
ಯುದಧದಲ್ಲಿ ಒಂದಾಗಿದದ ದುರ್ೋಣಧನನ ಹನ ೊುಂದು ಅಕ್ಷೌಹಣಿೋ
ಸ ೋನ ಯು ಪಾಂಡು-ಸೃಂರ್ಯರಿಂದ ನಾಶ್ಗ ೊಂಡಿತು. ಆ ಸಹಸಾರರು
ರಾರ್ರಲ್ಲಿ, ಅತಾಂತ ಗಾಯಗ ೊಂಡಿರುವ ದುರ್ೋಣಧನನ ೊಬಬನ ೋ ಅಲ್ಲಿ
ಕಾಣುತ್ರಾದದನು. ಆಗ ಸವಣದಿಕುೆಗಳನೊು ನ ೊೋಡಿ, ಭೊಮಿಯು
ಸವಣರ್ೋಧರಿಂದ ವಿಹೋನವಾಗಿ ಶ್ ನಾವಾದುದನುು ಕಂಡು, ಸವಣ
ಉದ ದೋಶ್ಗಳನೊು ಪ್ೊರ ೈಸಿ ಹಷ್ಠಣತರಾದ ಪಾಂಡವರನುು ಎಲ ಿಡ ಯೊ
ಕಂಡು, ಆ ಮಹಾತಮರ ಬಾಣಗಳ ಶ್ಬಧ ಮತುಾ ಕೊಗುಗಳನುು ಕ ೋಳಿ
ಸ ೋನ -ವಾಹನಗಳನುು ಕಳ ದುಕ ೊಂಡಿದದ ದುರ್ೋಣಧನನು
ಶ ೋಕಸಂತಪ್ಾನಾಗಿ ಯುದಧದಿಂದ ಹಮಮಟುಿವ ಮನಸುಿಮಾಡಿದನು.
776
ರಥಿಗಳಲ್ಲಿ ಶ ರೋಷ್ಿ ನೃಪ್ ದುರ್ೋಣಧನನು ಸಮರದಲ್ಲಿ
ಸಹಾಯಕರಾಗಿರುವ ಯಾರ ೊಬಬನನೊು ಕಾಣಲ್ಲಲಿ. ಗಜಿಣಸುತ್ರಾದದ
ಶ್ತುರಗಳನೊು, ನಾಶ್ವಾಗಿದದ ತನು ಸ ೋನ ಯನೊು, ಮತುಾ ಸತುಾಹ ೊೋಗಿದದ
ತನು ಕುದುರ ಯನುು ಬಿಟುಿ ಭಯದಿಂದ ಪ್ೊವಣದಿಕ್ತೆನಲ್ಲಿ
ಓಡತ ೊಡಗಿದನು. ಹನ ೊುಂದು ಅಕ್ಷೌಹಣಿೋ ಸ ೋನ ಗಳ ಒಡ ಯನಾಗಿದದ
ತ ೋರ್ಸಿವೋ ದುರ್ೋಣಧನನು ಗದ ಯನ ುತ್ರಾಕ ೊಂಡು ಕಾಲುಡುಗ ಯಲ್ಲಿಯೋ
ಸರ ೊೋವರದ ಕಡ ಹ ೊರಟನು. ಕಾಲುಡುಗ ಯಲ್ಲಿಯೋ ಸವಲಪದೊರ
ಹ ೊೋಗಿ ನರಾಧಿಪ್ನು ಕ್ಷತಾ ವಿದುರನ ಮಾತನುು ನ ನಪ್ತಸಿಕ ೊಂಡನು:
“ಯುದಧದಲ್ಲಿ ನಮಮ ಕ್ಷತ್ರರಯರ ಈ ಮಹಾ ವಿನಾಶ್ವನುು ಮಹಾಪಾರಜ್ಞ
ವಿದುರನು ಬಹಳ ಹಂದ ಯೋ ಕಂಡಿದದನು!” ಹೋಗ ರ್ೋಚಿಸುತಾಾ
ಸ ೋನ ಗಳ ನಾಶ್ವನುು ನ ೊೋಡಿ ದುಃಖ್ಸಂತಪ್ಾ ಹೃದಯನಾಗಿ ನೃಪ್ನು
ಸರ ೊೋವರವನುು ಪ್ರವ ೋಶ್ಸಿದನು.
777
ಶ ವೋತಕುದುರ ಗಳ ರಥದಲ್ಲಿ ನಿಂತ್ರದದ ಅರ್ುಣನನು ಬಹಳವಾಗಿ
ಶ ೋಭಿಸಿದನು. ರಥ-ಕುದುರ -ಆನ ಗಳ ಂದಿಗ ಸುಬಲನ ಮಗನು
ಹತನಾಗಲು ನಿನು ಸ ೋನ ಯು ಮರಗಳು ಕಡಿದುಬಿದಿದರುವ
ಮಹಾವನದಂತ ತ ೊೋರುತ್ರಾತುಾ. ದುರ್ೋಣಧನನ ಅನ ೋಕ
ಲಕ್ಷಸಂಖಾಾತ ಸ ೋನ ಯಲ್ಲಿ ದ ೊರೋಣಪ್ುತರ, ಕೃತವಮಣ, ಗೌತಮ ಕೃಪ್
ಮತುಾ ದುರ್ೋಣಧನನನುು ಬಿಟುಿ ಬ ೋರ ಯಾವ ಮಹಾರಥನೊ
ಜಿೋವಂತವಾಗಿರುವುದು ತ ೊೋರಿಬರಲ್ಲಲಿ. ಧೃಷ್ಿದುಾಮುನಾದರ ೊೋ
ಸ ರ ಯಾಗಿದದ ಸಂರ್ಯನನನುು ನ ೊೋಡಿ ನಗುತಾಾ ಸಾತಾಕ್ತಗ ಹ ೋಳಿದನು:
778
ಕ ೈಮುಗಿದು ಸಂರ್ಯನನುು ಬಂಧನದಿಂದ ಬಿಡಿಸಿ
781
ಬದುಕ್ತರುವನ ೋ?”
782
“ಅರ್ಾೋ! ನಮಗ ಧಿಕಾೆರ! ನರಾಧಿಪ್ನಿಗ ನಾವಿನೊು
ಜಿೋವಿಸಿರುವ ವ ಂದು ತ್ರಳಿದಿಲಿ. ಅವನ ೊಂದಿಗ ಸ ೋರಿ
ಶ್ತುರಗಳ ಡನ ಯುದಧಮಾಡಲು ಈಗಲೊ ನಾವು
ಪ್ಯಾಣಪ್ಾರಾಗಿದ ದೋವ !”
783
ಪ್ರಚಿಕ ೊಳುುತ್ರಾದದರು. ಕ ೈಗಳಿಂದ ತಲ ಗಳನುು ಬಡಿದುಕ ೊಳುುತ್ರಾದದರು.
ತಲ ಗೊದಲನುು ಕ್ತತುಾಕ ೊಳುುತಾಾ ಅಲಿಲ್ಲಿ ವಿಲಪ್ತಸುತ್ರಾದದರು. ಎದ ಗಳನುು
ಬಡಿದುಕ ೊಂಡು ಹಾಹಾಕಾರಮಾಡುತ್ರಾದದರು. ಶ ೋಕತಪ್ಾರಾಗಿ
ಕರ ಕರ ದು ಕೊಗಿಕ ೊಳುುತ್ರಾದದರು. ಆಗ ದುರ್ೋಣಧನನ ಅಮಾತಾರು ಆ
ಅಶ್ೃಕಂಠ ಅತ್ರ ಆತುರ ರಾರ್ಪ್ತ್ರುಯರನುು ಕರ ದುಕ ೊಂಡು ನಗರದ
ಕಡ ನಡ ದರು. ಹಾಗ ಯೋ ದಂಡಧಾರಿ ದಾವರಪಾಲಕರೊ
ರಾರ್ಪ್ತ್ರುಯರ ರಕ್ಷಕರೊ ಶ್ುಭರ ಅಮೊಲಾ ಹಾಸಿಗ ಗಳನೊು
ಎತ್ರಾಕ ೊಂಡು ಬಹುಬ ೋಗ ನಗರವನುು ಸ ೋರಿದರು. ಇತರರು
ಹ ೋಸರಗತ ಗ
ಾ ಳಿಗ ಕಟ್ಟಿದ ರಥಗಳಲ್ಲಿ ತಮಮ ತಮಮ ಪ್ತ್ರುಯರನುು
ಕರ ದುಕ ೊಂಡು ನಗರದ ಕಡ ಹ ೊರಟರು. ಹಂದ ಸೊಯಣನ ಕಣಿಣಗೊ
ಬಿೋಳದಿದದ ಅಂತಃಪ್ುರದ ಸಿರೋಯರು ಈಗ ಪ್ುರದ ಕಡ
ಹ ೊೋಗುತ್ರಾರುವಾಗ ಸಾಮಾನಾ ರ್ನರಿಗೊ ಕಾಣುತ್ರಾದದರು. ಸವರ್ನರನೊು
ಬಾಂಧವರನೊು ಕಳ ದುಕ ೊಂಡ ಆ ಸುಕುಮಾರ ಸಿರೋಯರು ಬ ೋಗ
ಬ ೋಗನ ೋ ನಗರದ ಕಡ ಪ್ರಯಾಣಿಸಿದರು. ಭಿೋಮಸ ೋನನ ಭಯದಿಂದ
ಪ್ತೋಡಿತರಾದ ಗ ೊಲಿ-ಕುರುಬರೊ ಕೊಡ ಸಂಭಾರಂತರಾಗಿ ನಗರದ ಕಡ
ಓಡಿಹ ೊೋಗುತ್ರಾದದರು. ಪಾಥಣರ ತ್ರೋವರ ದಾರುಣ ಭಯದಿಂದಾಗಿ
ಅವರು ಅನ ೊಾೋನಾರನುು ನ ೊೋಡುತಾಾ ನಗರದ ಕಡ ಓಡಿ
ಹ ೊೋಗುತ್ರಾದದರು. ಹಾಗ ದಾರುಣ ಪ್ಲಾಯನವು ನಡ ಯುತ್ರಾರಲು
784
ಶ ೋಕಸಮೊಮಢನಾದ ಯುಯುತುಿವು ಆಗ ಮಾಡಬ ೋಕಾದುದರ
ಕುರಿತು ರ್ೋಚಿಸಿದನು.
785
ಪ್ತರೋತನಾಗಿ ವ ೈಶಾಾಪ್ುತರನನುು ಆಲಂಗಿಸಿ ಬಿೋಳ ೆಟಿನು. ಕೊಡಲ ೋ
ಅವನು ರಾರ್ಪ್ತ್ರುಯರನುು ರಥದಲ್ಲಿ ಕುಳಿುರಿಸಿಕ ೊಂಡು ಪ್ುರದ ಕಡ
ಕುದುರ ಗಳನುು ಓಡಿಸಿದನು. ಸೊಯಣನು ಅಸಾಂಗತನಾಗುತ್ರಾರಲಾಗಿ
ಕ್ಷ್ಪ್ರವಾಗಿ ಆ ಬಾಷ್ಪಕಂಠ ಅಶ್ುರಲ ೊೋಚನನು ಅವರ ೊಂದಿಗ
ಹಸಿಾನಾಪ್ುರವನುು ಪ್ರವ ೋಶ್ಸಿದನು. ಅಲ್ಲಿ ಅವನು ರಾರ್ನ ಸಮಿೋಪ್ದಲ್ಲಿ
ಶ ೋಕದಿಂದ ಹತಚ ೋತನನಾಗಿ ಕಣಿಣೋರುತುಂಬಿದ ಮಹಾಪಾರಜ್ಞ
ವಿದುರನನುು ಕಂಡನು. ನಮಸೆರಿಸಿ ಎದಿರು ನಿಂತ್ರದದ ಅವನಿಗ
ಸತಾಧೃತ್ರ ವಿದುರನು ಹ ೋಳಿದನು:
ಯುಯುತುಿವು ಹ ೋಳಿದನು:
788
ಪ್ರವ ೋಶ್ಸಿದದನು. ಅವರ ವಾಹನಗಳ ಅತಾಂತ ಬಳಲ್ಲರಲು
ಪಾಂಡವರ ಲಿರೊ ಸ ೈನಿಕರ ೊಂದಿಗ ತಮಮ ಶ್ಬಿರಗಳಿಗ
ಹಂದಿರುಗಿದರು.
ದುರ್ೋಣಧನನು ಹ ೋಳಿದನು:
790
ನಾನು ಸ ೊೋಮಕರನುು ನಾಶ್ಗ ೊಳಿಸುತ ೋಾ ನ ! ಈ ರಾತ್ರರ
ಕಳ ಯುವುದರ ೊಳಗ ಒಂದುವ ೋಳ ನಾನು ರಣದಲ್ಲಿ
ಶ್ತುರಗಳನುು ಸಂಹರಿಸದ ೋ ಇದದರ ಯಜ್ಞಗಳನುು ಮಾಡಿದ
ಸರ್ಾನರಿಗ ಉಚಿತವಾದ ಪ್ರಸನುತ ಯನುು ನಾನು
ಹ ೊಂದದಂತಾಗಲ್ಲ! ಸವಣಪಾಂಚಾಲರನೊು ಸಂಹರಿಸದ ೋ
ನಾನು ಕವಚವನುು ಬಿಚುಚವುದಿಲಿ. ನಿನಗ ಹ ೋಳುತ್ರಾರುವ ಈ
ನನು ಮಾತು ಸತಾ!”
792
ನಮಗ ೋನಾಗಬ ೋಕಾಗಿದ ?”
793
ತ್ರಳಿದಿದಾದರ . ಯಾರಿಗಾಗಿ ಪ್ರಿತಪ್ತಸುತ್ರಾರುವ ರ್ೋ ಅವನು
ಸರ ೊೋವರವನುು ಸಾಂಭನಗ ೊಳಿಸಿ ನಿೋರಿನಲ್ಲಿ ಮಲಗಿದಾದನ !”
794
ಪಾಂಚಾಲರು-ದೌರಪ್ದ ೋಯರು-ಎಲಿ ಕುದುರ ಗಳು-ಆನ ಗಳು ಮತುಾ
ನೊರಾರು ಪ್ದಾತ್ರಗಳು ತವರ ಮಾಡಿ ರಾಜಾ ಯುಧಿಷ್ಠಿರನನುು
ಹಂಬಾಲ್ಲಸಿಕ ೊಂಡು ಹ ೊೋದರು. ಅನಂತರ ಧಮಣಪ್ುತರ
ಯುಧಿಷ್ಠಿರನು ಎಲ್ಲಿ ದುರ್ೋಣಧನನಿರುವನ ಂದು ಹ ೋಳಿದದರ ೊೋ ಆ
ದ ವೈಪಾಯನ ಸರ ೊೋವರವನುು ತಲುಪ್ತದನು.
795
“ವಿರ್ರ್ೋಲಾಸಿತ ಪಾಂಡವರು ಇಲ್ಲಿಗ ೋ ಬರುತ್ರಾದಾದರ .
ನಾವು ಇಲ್ಲಿಂದ ಹ ೊರಟುಹ ೊೋಗುತ ೋಾ ವ . ಅನುಮತ್ರಯನುು
ನಿೋಡು!”
796
ಪ್ಡ ದರು.
ಸುರ್ೋಧನ-ಯುಧಿಷ್ಠಿರ ಸಂವಾದ
ಆ ಮೊವರು ಮಹಾರಥರೊ ಹ ೊರಟುಹ ೊೋದನಂತರ
ದುರ್ೋಣಧನನಿದದ ಆ ಸರ ೊೋವರಕ ೆ ಪಾಂಡವರು ತಲುಪ್ತದರು.
ದ ವೈಪಾಯನ ಸರ ೊೋವರವನುು ತಲುಪ್ತ ಧಾತಣರಾಷ್ರನು ಆ
ರ್ಲಾರಾಶ್ಯನುು ಸಾಂಭನಗ ೊಳಿಸಿರುವುದನುು ಕಂಡು ಯುಧಿಷ್ಠಿರನು
ವಾಸುದ ೋವನಿಗ ಈ ಮಾತನಾುಡಿದನು:
ಕೃಷ್ಣನು ಹ ೋಳಿದನು:
797
“ಭಾರತ! ಮಾಯಾವಿಯಾದ ಇವನ ಮಾಯಯನುು
ಮಾಯಯಿಂದಲ ೋ ನಾಶ್ಗ ೊಳಿಸು. ಯುಧಿಷ್ಠಿರ!
ಮಾಯಾವಿಯನುು ಮಾಯಯಿಂದಲ ೋ ವಧಿಸಬ ೋಕು. ಇದು
ಸತಾ! ಉಪಾಯಗಳಿಂದ ಮತುಾ ಕ್ತರಯಗಳಿಂದ ಪಾಪಾತಮ
ಸುರ್ೋಧನನನುು ಸಂಹರಿಸು! ಮಾಯಯನುು
ಪ್ರರ್ೋಗಿಸಿರುವ ನಿದಶ್ಣನಗಳು ಅನ ೋಕವಿವ . ಉಪಾಯಯುಕಾ
ಕ್ತರಯಗಳಿಂದಲ ೋ ಇಂದರನು ದ ೈತಾ-ದಾನವರನುು
ಸಂಹರಿಸಿದನು. ಅನ ೋಕ ಉಪಾಯಯುಕಾ ಕ್ತರಯಗಳಿಂದಲ ೋ
ಮಹಾತಮ ವಾಮನನು ಬಲ್ಲಯನುು ಬಂಧಿಸಿದನು.
ಉಪಾಯಯುಕಾ ಕ್ತರಯಗಳಿಂದಲ ೋ ಹಂದ ಮಹಾಸುರ
ಹರಣಾಾಕ್ಷ ಮತುಾ ಹರಣಾಕಶ್ಪ್ುಗಳು ವಧಿಸಲಪಟಿರು.
ಇಂತಹ ಕ್ತರಯಗಳಿಂದಲ ೋ ವೃತರನೊ ಹತನಾದನು
ಎನುುವುದರಲ್ಲಿ ಸಂಶ್ಯವ ೋ ಇಲಿ. ಪೌಲಸಾ ತನಯ
ರಾವಣನ ಂಬ ಹ ಸರಿನ ರಾಕ್ಷಸನೊ ಕೊಡ ಬಾಂಧವ-
ಅನುಯಾಯಿಗಳ ಂದಿಗ ರಾಮನಿಂದ ಹತನಾದನು.
ಹಾಗ ಯೋ ನಿೋನೊ ಕೊಡ ರ್ೋಗ ಮತುಾ ಕ್ತರಯಗಳನುು
ಉಪ್ರ್ೋಗಿಸಿ ನಿನು ವಿಕರಮವನುು ತ ೊೋರಿಸು!
ಉಪಾಯಯುಕಾ ಕ್ತರಯಗಳಿಂದಲ ೋ ನಾನು ಹಂದ ಮಹಾದ ೈತಾ
798
ತಾರಕನನೊು ವಿೋಯಣವಾನ್ ವಿಪ್ರಚಿತ್ರಾಯನೊು ಸಂಹರಿಸಿದ ದ.
ಹಾಗ ಯೋ ವಾತಾಪ್ತ-ಇಲವಲರೊ, ತ್ರರಶ್ರನೊ ಮತುಾ ಅಸುರ
ಸುಂದ ೊೋಪ್ಸುಂದರೊ ಕ್ತರಯಯಿಂದಲ ೋ ವಧಿಸಲಪಟಿರು.
ಉಪಾಯಯುಕಾ ಕ್ತರಯಗಳಿಂದಲ ೋ ಇಂದರನು ತ್ರರದಿವವನುು
ಭ ೊೋಗಿಸುತ್ರಾದಾದನ . ಕ್ತರಯಗಿಂತಲೊ ಬಲವಾದುದು ಬ ೋರ
ಯಾವುದೊ ಇಲಿ. ದ ೈತಾ-ದಾನವ-ರಾಕ್ಷಸರೊ ಮತುಾ
ಪಾಥಿಣವರೊ ಉಪಾಯಯುಕಾಕ್ತರಯಗಳಿಂದಲ ೋ ಹತರಾದರು.
ಆದುದರಿಂದ ನಿೋನೊ ಕೊಡ ಅಂತಹ ಕ್ತರಯಗಳನುು ಬಳಸು!”
799
ರ್ನರ ಲಿರೊ ನಿನುನುು ಶ್ ರನ ಂದು ಹ ೊಗಳುತ್ರಾದದರು.
ನಿೋರಿನಲ್ಲಿ ಮಲಗಿ ನಿನು ಆ ಶೌಯಣವು ವಾಥಣವಾಯಿತ ಂದ ೋ
ಭಾವಿಸುತ ೋಾ ನ . ಎದ ದೋಳು! ಯುದಧಮಾಡು! ಕ್ಷತ್ರರಯನಾಗಿರುವ .
ಕುಲ ೊೋದಭವನಾಗಿರುವ ! ವಿಶ ೋಷ್ವಾಗಿ ಕೌರವ ೋಯನಾಗಿರುವ .
ಉತಾಮ ಕುಲದಲ್ಲಿ ರ್ನಿಸಿರುವುದನುು ಸಮರಿಸಿಕ ೊೋ! ಕೌರವ
ವಂಶ್ದಲ್ಲಿ ರ್ನಮತಾಳಿದುದಕ ೆ ಪ್ರಶ್ಂಸ ಮಾಡಿಸಿ ಕ ೊಳುುತ್ರಾದದ
ನಿೋನು ಹ ೋಗ ತಾನ ೋ ಈಗ ಯುದಧಕ ೆ ಹ ದರಿ ನಿೋರನುು
ಪ್ರವ ೋಶ್ಸಿ ಕುಳಿತುಕ ೊಂಡಿರುವ ? ಯುದಧಮಾಡದಿರುವುದೊ,
ಯುದಧದಲ್ಲಿ ನಿಲಿದ ೋ ಓಡಿಹ ೊೋಗುವುದೊ ಸನಾತನ
ಧಮಣವಲಿ. ರಣದಿಂದ ಪ್ಲಾಯನಗ ೈಯುವ ಅನಾಯಣ
ಕಾಯಣವು ಸವಗಣವನುು ನಿೋಡಲಾರದು! ಯುದಧವು ಇನೊು
ಮುಗಿಯುವುದರ ೊಳಗ ೋ ನಿೋನು ಹ ೋಗ ತಾನ ೋ ಜಿೋವಿಸಲು
ಇಚಿೆಸುವ ? ಪ್ುತರರು-ಸಹ ೊೋದರರು-ಪ್ತತೃಗಳು- ಹಾಗ ಯೋ
ಸಂಬಂಧಿಗಳು-ಸ ುೋಹತರು-ಸ ೊೋದರ ಮಾವಂದಿರು ಮತುಾ
ಬಾಂಧವರು ಹೋಗ ವಧಿಸಲಪಟುಿ ಕ ಳಗುರುಳಿರುವಾಗ ನಿೋನು
ಹ ೋಗ ತಾನ ೋ ಸರ ೊೋವರದಲ್ಲಿ ಅಡಗಿಕ ೊಂಡಿರುವ ?
ಶ್ ರನ ಂದು ತ್ರಳಿದುಕ ೊಂಡಿರುವ ನಿೋನು ಶ್ ರನಲಿ!
ದುಬುಣದ ಧೋ! ನಾನು ಶ್ ರನ ಂದು ಸವಣಲ ೊೋಕಕ ೆ
800
ಸುಳುುಹ ೋಳಿಕ ೊಂಡು ಬಂದಿರುವ . ಶ್ ರರು ಎಂದೊ
ಶ್ತುರಗಳನುು ನ ೊೋಡಿ ಪ್ಲಾಯನಮಾಡುವುದಿಲಿ.
802
ಯುಧಿಷ್ಠಿರನು ಹ ೋಳಿದನು:
ದುರ್ೋಣಧನನು ಹ ೋಳಿದನು:
803
ನನಗನಿುಸುವುದಿಲಿ. ಕ ೋವಲ ಈ ಪ್ೃಥಿವಯು ಮಾತರ
ನಿನುದಾಗುತಾದ . ಆದರ ಯಾವುದೊ ಮತುಾ ಯಾರೊ ಇಲಿದ
ರಾರ್ಾವನುು ಯಾವ ರಾರ್ನು ತಾನ ೋ ಆಳಲು ಬಯಸುತಾಾನ ?
ಅಂತಹ ಸುಹೃದರನೊು, ಪ್ುತರರನೊು, ಸಹ ೊೋದರರನೊು,
ಪ್ತತೃಗಳನೊು ವಧ ಗಿೋಡುಮಾಡಿ, ನಿನಿುಂದ ರಾರ್ಾವೂ
ಅಪ್ಹೃತವಾದನಂತರ ನನುಂಥವನು ಹ ೋಗ ತಾನ ೋ
ಜಿೋವಿಸಿರುವನು? ನಾನು ಮೃಗಚಮಣವನುು ಹ ೊದುದ ವನಕ ೆ
ಹ ೊರಟುಹ ೊೋಗುತ ೋಾ ನ . ನನು ಕಡ ಯವರನುು ಕಳ ದುಕ ೊಂಡ
ನನಗ ರಾರ್ಾದ ಮೋಲ್ಲನ ಪ್ತರೋತ್ರಯೋ ಇಲಿವಾಗಿದ . ಅನ ೋಕ
ರಾರ್ಬಾಂಧವರನುು ಕಳ ದುಕ ೊಂಡ, ಹತಾಶ್ವ-
ಹತಕುಂರ್ರವಾಗಿರುವ ಈ ಪ್ೃಥಿವಯನುು ಆತಂಕವಿಲಿದ ೋ
ಭ ೊೋಗಿಸು! ಮೃಗಚಮಣವನುು ಧರಿಸಿ ವನಕ ೆೋ ಹ ೊೋಗುತ ೋಾ ನ .
ಸವರ್ನರಿಂದ ವಿಹೋನರಾಗಿರುವ ನನಗ ಇಂದು
ಜಿೋವಿಸಿರುವುದರಲ್ಲಿ ಆಸಕ್ತಾಯೋ ಇಲಿವಾಗಿದ . ಹ ೊೋಗು!
ಈಶ್ವರರನುು ಕಳ ದುಕ ೊಂಡಿರುವ, ರ್ೋಧರು ಹತರಾಗಿರುವ,
ಸಂಪ್ತುಾಗಳು ನಷ್ಿವಾಗಿರುವ, ಕ್ಷ್ೋಣ ಕಾಂತ್ರಯುಳು ಈ
ಪ್ೃಥಿವಯನುು ಯಥಾಸುಖ್ವಾಗಿ ಭ ೊೋಗಿಸು!”
ಯುಧಿಷ್ಠಿರನು ಹ ೋಳಿದನು:
804
“ಅಯಾಾ! ನಿೋರಿನಲ ಿೋ ಕುಳಿತುಕ ೊಂಡು
ಆತಣಪ್ರಲಾಪ್ಮಾಡುತಾಾ ಮಾತನಾಡಬ ೋಡ! ಪ್ಕ್ಷ್ಯಂತ
ಚಿಲ್ಲಪ್ತಲ್ಲಗುಡುತ್ರಾರುವ ನಿನು ಈ ಮಾತುಗಳು ನನು ಮೋಲ
ಯಾವ ಪ್ರಿಣಾಮವನೊು ಬಿೋರುತ್ರಾಲಿ! ಒಂದುವ ೋಳ ನಿೋನು
ದಾನಮಾಡಲು ಸಮಥಣನಾಗಿರುವ ಯಾದರೊ ನಿೋನು
ದಾನವಾಗಿ ಕ ೊಡುವ ಈ ಅವನಿಯನುು ಆಳಲು ನನಗ
ಇಚ ೆಯಿಲಿ. ಅಧಮಣದಿಂದ ನಿೋಡುತ್ರಾರುವ ಈ ಮಹಯನುು
ನಾನು ಸಿವೋಕರಿಸುವುದಿಲಿ. ಕ್ಷತ್ರರಯನು ದಾನವನುು
ಸಿವೋಕರಿಸಬಹುದ ಂದು ಯಾವ ಸೃತ್ರಯಲ್ಲಿಯೊ ಹ ೋಳಿಲಿ.
ನಿೋನು ದಾನವನಾುಗಿ ನಿೋಡುವ ಈ ಅಖಿಲ ಪ್ೃಥಿವಯನೊು
ನಾನು ಬಯಸುವುದಿಲಿ. ಆದರ ಯುದಧದಲ್ಲಿ ನಿನುನುು ಸ ೊೋಲ್ಲಸಿ
ಈ ವಸುಧ ಯನುು ಭ ೊೋಗಿಸುತ ೋಾ ನ . ಈಶ್ವರನಿಲಿದಿರುವ ಈ
ಪ್ೃಥಿವಯನುು ನಿೋನು ಹ ೋಗ ದಾನವಾಗಿ ಕ ೊಡಲ್ಲಚಿೆಸುವ ?
ನಿನುದಲಿದಾಗಿರುವ ಈ ಭೊಮಿಯನುು ನಿೋನು ಹ ೋಗ
ದಾನವಾಗಿ ಕ ೊಡಬಲ ಿ? ಕುಲದಲ್ಲಿ ಶಾಂತ್ರಯನಿುರಿಸಲ ೊೋಸುಗ
ಧಮಣದಿಂದ ಮಹಾಬಲ ವಾಷ ಣೋಣಯನು ಮದಲು ಬಂದು
ಕ ೋಳಿದಾಗ ನಿೋನ ೋನು ಪ್ರತುಾತಾರವನಿುತ್ರಾದ ದ? ಈಗ ನಿೋನು
ದಾನವಾಗಿ ಕ ೊಡುತ ೋಾ ನ ಎಂದು ಹ ೋಳುತ್ರಾರುವ ಯಲಿ!
805
ನಿನಗ ೋನಾದರೊ ಚಿತಾಭರಮಯುಂಟಾಗಿದ ಯೋ? ಶ್ತುರಗಳ
ಆಕರಮಣಕ ೊೆಳಗಾಗಿರುವ ರಾರ್ಾವನುು ಯಾವ ರಾರ್ನು
ತಾನ ೋ ದಾನವಾಗಿ ಕ ೊಡಲು ಬಯಸುತಾಾನ ? ಇಂದು ನಿೋನು
ಭೊಮಿಯನುು ದಾನವನಾುಗಿಕ ೊಡಲು ಈಶ್ನೊ ಆಗಿಲಿ
ಅಥವಾ ಬಲವಾಗಿ ಕಸಿದುಕ ೊಳುಲೊ ಸಮಥಣನಾಗಿಲಿ!
ಹೋಗಿರುವಾಗ ಹ ೋಗ ತಾನ ೋ ದಾನವನುು ಕ ೊಡಲು
ಬಯಸುತ್ರಾರುವ ? “ನನುನುು ಸಂಗಾರಮದಲ್ಲಿ ಸ ೊೋಲ್ಲಸಿಯೋ
ನಿೋನು ಈ ವಸುಂಧರ ಯನುು ಪಾಲ್ಲಸು! ಸೊಜಿಯ
ಮನ ಯಷ್ುಿ ಭೊಮಿಯನೊು ಕ ೊಡುವುದಿಲಿ” ಎಂದು ಹ ೋಳಿ
ನಿೋನು ನನಗ ಅಷ್ುಿ ಭೊಮಿಯನೊು ಕ ೊಡಲು
ಇಷ್ಿಪ್ಟ್ಟಿರಲ್ಲಲಿ! ಹಾಗಿರುವಾಗ ಈಗ ಹ ೋಗ ಈ
ಪ್ೃಥಿವಯನುು ನನಗ ಕ ೊಡುತ್ರಾರುವ ? ಹಂದ ಸೊಜಿಯ
ಮನ ಯಷ್ುಿ ಭೊಮಿಯನುು ಬಿಟುಿಕ ೊಟ್ಟಿರದವನು ಈಗ
ಇಡಿೋ ಭೊಮಿಯನ ುೋ ಹ ೋಗ ತಾಜಿಸುತ್ರಾದಿದೋಯ? ಈ ರಿೋತ್ರ
ಐಶ್ವಯಣವನುು ಒಟುಿಗೊಡಿಸಿಕ ೊಂಡು ಈ
ಭೊಮಿಯನಾುಳಿದ ಯಾವ ಮೊಢನು ತಾನ ೋ
ವಸುಂಧರ ಯನುು ಶ್ತುರವಿಗ ಕ ೊಡಲು ಬಯಸುತಾಾನ ?
ನಿನಾದರ ೊೋ ಕ ೋವಲ ಮೊಖ್ಣತನದಿಂದ
806
ವಿಮೊಢನಾಗಿರುವ ! ಪ್ೃಥಿವಯನುು ಕ ೊಡಲು ಬಯಸಿದರೊ
ಇಂದು ಜಿೋವವನುು ತ ೊರ ಯಬ ೋಕಾಗುತಾದ ಎನುುವುದನುು
ನಿೋನು ಅರಿತ್ರಲಿ! ನಮಮನುು ನಿೋನು ಪ್ರಾರ್ಯಗ ೊಳಿಸಿ ಈ
ಪ್ೃಥಿವಯನುು ಆಳು. ಅಥವಾ ನಮಿಮಂದ ಹತನಾಗಿ ಉತಾಮ
ಲ ೊೋಕಗಳಿಗ ತ ರಳು! ನಾನು ಮತುಾ ನಿೋನು ಇಬಬರೊ
ಜಿೋವಂತವಾಗಿದದರ ನಮಿಮಬಬರಲ್ಲಿ ವಿರ್ಯಿಯಾರ ಂದು
ಸವಣಭೊತಗಳಲ್ಲಿಯೊ ಸಂಶ್ಯವುಂಟಾಗುತಾದ . ನಿನು
ಜಿೋವನವು ನನು ಕ ೈಯಲ್ಲಿದ ! ನಾನು ಬಯಸಿದರ ಮಾತರ
ನಿೋನು ಜಿೋವಂತನಾಗಿರಬಲ ಿ! ನಿನು ಇಚ ಚಯಿಂದ ಜಿೋವಿಸಲು
ನಿೋನು ಶ್ಕಾನಿಲಿ! ವಿಶ ೋಷ್ವಾಗಿ ನಿೋನು ನಮಮನುು ಮೋಸದಿಂದ
ಸುಡಲು ಪ್ರಯತ್ರುಸಿದ . ಹಾವಿನ ವಿಷ್ವನುುಣಿಣಸಿದ . ನಿೋರಿಗ
ಕೊಡ ತಳಿುದ ! ಪಾಪ್ತಯೋ! ಈ ಎಲಿ ಕಾರಣಗಳಿಂದ ನಿೋನು
ಜಿೋವದಿಂದುಳಿಯಲು ಸಾಧಾವಿಲಿ. ಮೋಲ ೋಳು! ಎದ ದೋಳು!
ಯುದಧಮಾಡು! ಅದರಿಂದಲ ೋ ನಿನಗ
ಶ ರೋಯಸುಿಂಟಾಗುತಾದ !”
807
ನಿೋರಿನಲ್ಲಿದದ ದುರ್ೋಣಧನನನುು ಯುಧಿಷ್ಠಿರನು ಬಹಳವಾಗಿ
ಬ ದರಿಸಿದನು. ಕಟುಕು ಮಾತುಗಳನುು ಕ ೋಳಿ ವಿಷ್ಮ ಪ್ರಿಸಿಾತ್ರಯಲ್ಲಿ
ನಿೋರಿನಲ್ಲಿದದ ರ್ನಾಧಿಪ್ನು ಪ್ುನಃ ಪ್ುನಃ ದಿೋರ್ಣ ಬಿಸಿಯುಸಿರನುು
ಬಿಡುತ್ರಾದದನು. ನಿೋರಿನಲ್ಲಿ ಹುದುಗಿದದ ರಾರ್ನು ಪ್ುನಃ ಪ್ುನಃ ಕ ೈಗಳನುು
ಕ ೊಡವುತಾಾ ಯುದಧದ ಮನಸುಿ ಮಾಡಿ ರಾರ್ನಿಗ ಹ ೋಳಿದನು:
808
ಗಾಯಗ ೊಂಡಿದ . ವಾಹನ-ಸ ೈನಿಕರು ಹತರಾಗಿದಾದರ . ನನಗ
ನಿನು ಭಯವಿಲಿ. ವೃಕ ೊೋದರನ, ಫಲುಗನ-ವಾಸುದ ೋವರ
ಅಥವಾ ಧೃಷ್ಿದುಾಮು-ಶ್ಖ್ಂಡಿಯರ ಭಯವೂ ನನಗಿಲಿ.
ನಕುಲ-ಸಹದ ೋವರ ಅಥವಾ ಸಾತಾಕ್ತಯ ಅಥವಾ ನಿನು ಅನಾ
ಸ ೈನಿಕರ ಭಯವಿಲಿ. ಯುದಧದಲ್ಲಿ ಕುರದಧನಾದ ನಾನ ೊಬಬನ ೋ
ಅವರನುು ಎದುರಿಸಬಲ ಿನು. ಸತುಪರುಷ್ರ ಕ್ತೋತ್ರಣಗ
ಧಮಣವ ೋ ಮೊಲ. ಧಮಣ ಮತುಾ ಕ್ತೋತ್ರಣಯನುು
ಪಾಲ್ಲಸುವಂತಹ ಈ ಮಾತುಗಳನಾುಡುತ್ರಾದ ದೋನ . ಸಂವತಿರವು
ಎಲಿ ಋತುಗಳನುು ಒಂದಾದ ನಂತರ ಒಂದನುು
ಎದುರಿಸುವಂತ ಮೋಲ ದುದ ನಾನು ಯುದಧದಲ್ಲಿ
ಒಬ ೊಬಬಬರಾಗಿ ನಿಮಮಲಿರನೊು ಎದುರಿಸುತ ೋಾ ನ .
ಪಾಂಡವರ ೋ! ಸಿಾರರಾಗಿರಿ! ನಿಃಶ್ಸರ ಮತುಾ ವಿರಥನಾಗಿದದರೊ
ನಾನು ಇಂದು ನಿಮಮಲಿರನೊು ರಾತ್ರರಕಳ ಯುವಾಗ
ಸೊಯಣನು ಸವಣ ನಕ್ಷತರಗಳನುು ಹ ೋಗ ೊೋ ಹಾಗ ನನು
ತ ೋರ್ಸಿಿನಿಂದ ನಾಶ್ಗ ೊಳಿಸುತ ೋಾ ನ . ಇಂದು ನಾನು ಯಶ್ಸಿವ
ಕ್ಷತ್ರರಯರ – ಬಾಹಿೋಕ, ದ ೊರೋಣ, ಭಿೋಷ್ಮ, ಮಹಾತಮ ಕಣಣ,
ಶ್ ರ ರ್ಯದರಥ, ಭಗದತಾ, ಮದರರಾರ್ ಶ್ಲಾ, ಭೊರಿಶ್ರವ,
ಸೌಬಲ ಶ್ಕುನಿ ಮತುಾ ಪ್ುತರರ – ಋಣಮುಕಾನಾಗುತ ೋಾ ನ .
809
ಸಹ ೊೋದರರ ೊಂದಿಗ ನಿನುನುು ಸಂಹರಿಸಿ ಇಂದು ನಾನು
ಮಿತರ-ಸುಹೃದಯ-ಬಾಂಧವರ ಋಣಮುಕಾನಾಗುತ ೋಾ ನ !”
ಹೋಗ ಹ ೋಳಿ ದುರ್ೋಣಧನನು ಸುಮಮನಾದನು.
ಆಗ ಯುಧಿಷ್ಠಿರನು ಹ ೋಳಿದನು:
ದುರ್ೋಣಧನನು ಹ ೋಳಿದನು:
810
“ಒಬಬನ ೊಡನ ಯೋ ಯುದಧಮಾಡಬಹುದ ಂದಾದರ ಆ
ಒಬಬನನುು ಆರಿಸಿ ನನಗ ಕ ೊಡು! ನಿನು ಅನುಮತ್ರಯಂತ
ಆಯುಧಗಳಲ್ಲಿ ನಾನು ಗದ ಯನುು ಆರಿಸಿಕ ೊಂಡಿದ ದೋನ . ನಿನು
ಸಹ ೊೋದರರಲ್ಲಿ ನನ ೊುಡನ ಹ ೊೋರಾಡಲು ಶ್ಕಾನ ಂದು
ತ್ರಳಿದುಕ ೊಂಡಿರುವವನು ರಣದಲ್ಲಿ ಪ್ದಾತ್ರಯಾಗಿ ಗದ ಯನುು
ಹಡಿದ ೋ ನನ ೊುಡನ ಯುದಧಮಾಡಲ್ಲ. ವಿಚಿತರ ರಥಯುದಧಗಳು
ಪ್ದ ೋ ಪ್ದ ೋ ನಡ ಯುತಾಲ ೋ ಇರುತಾವ . ಮಹತಾರ
ಅದುಭತವಾದ ಇದ ೊಂದು ಗದಾಯುದಧವೂ
ನಡ ದುಹ ೊೋಗಲ್ಲ! ಸಾಮಾನಾವಾಗಿ ಮಾನವರು ಒಂದರ
ನಂತರ ಇನ ೊುಂದು ಅಸರಗಳನುು ಬಳಸುತಾಾರ . ನಿನು
ಅನುಮತ್ರಯಂತ ಯುದಧಗಳ ಪ್ಯಾಣಯವೂ
ನಡ ದುಹ ೊೋಗಲ್ಲ! ಗದ ಯಿಂದಲ ೋ ನಾನು ಅನುರ್ರ ೊಂದಿಗ
ನಿನುನುು, ಹಾಗ ಯೋ ಪಾಂಚಾಲ-ಸೃಂರ್ಯರನೊು, ನಿನು ಇತರ
ಸ ೈನಿಕರನೊು ರ್ಯಿಸುತ ೋಾ ನ !”
ಯುಧಿಷ್ಠಿರನು ಹ ೋಳಿದನು:
811
ರ್ೋಧನ ೊಡನ ಯೋ ಗದ ಯಿಂದ ಯುದಧಮಾಡು.
ಪ್ುರುಷ್ನಾಗು! ಸಮಾಹತನಾಗಿ ಯುದಧಮಾಡು!
ಒಂದುವ ೋಳ ಮನಸಿಿನ ವ ೋಗವುಳುವನಾಗಿದದರೊ ಇಂದು
ನಿೋನು ಜಿೋವಂತವಾಗಿರಲಾರ !”
812
813
ಅವನು ಪ್ರಜ ಗಳ ಮೋಲ ಸಂಕುರದಧನಾಗಿ ನಿಂತ್ರದದ ಶ್ ಲಪಾಣಿಯಂತ
ಕಂಡನು. ಗದ ಯನುು ಹಡಿದಿದದ ಭಾರತನು ತಾಪ್ವನುುಂಟುಮಾಡುವ
ಭಾಸೆರನಂತ ಕಾಣುತ್ರಾದದನು. ಹಾಗ ಗದ ಯನುು ಹಡಿದು ಮೋಲ
ಬರುತ್ರಾರುವ ಆ ಮಹಾಬಾಹು ಅರಿಂದಮನನುು ನ ೊೋಡಿ
ಸವಣಭೊತಗಳ ದಂಡವನುು ಹಡಿದ ಅಂತಕನ ೋ ಮೋಲ ೋರಿ
ಬರುತ್ರಾದಾದನ ೊೋ ಎಂದು ಅಭಿಪಾರಯಪ್ಟಿರು. ಸವಣ ಪಾಂಚಾಲರಿಗ
ಅವನು ವರ್ರವನುು ಹಡಿದ ಶ್ಕರನಂತ ಮತುಾ ಶ್ ಲವನುು ಹಡಿದ
ಹರನಂತ ಕಂಡನು. ಮೋಲ ದುದಬರುತ್ರಾದದ ಅವನನುು ನ ೊೋಡಿ
ಎಲ ಿಡ ಯೊ ಹಷ್ಣವುಂಟಾಯಿತು. ಪಾಂಚಾಲ-ಪಾಂಡವರು
ಅನ ೊಾೋನಾರ ಅಂಗ ೈಗಳಿಗ ಹ ೊಡ ದು ಚಪಾಪಳ ತಟ್ಟಿದರು.
814
ರಕಾದಿಂದ ತುಂಬಿಕ ೊಂಡಿದದ ದುರ್ೋಣಧನನು ನಿೋರಿನಿಂದ ಮೋಲ ದುದ
ಗದಾಪಾಣಿಯಾಗಿ ನಿಂತನು. ರಕಾಮಿಶ್ರತ ನಿೋರಿನುು ಸುರಿಸುತ್ರಾದದ ಅವನ
ಶ್ರಿೋರವು ಲ ೊೋಹಮಯ ನದಿಯನುು ಸುರಿಸುತ್ರಾದದ ಪ್ವಣತದಂತ
ತ ೊೋರುತ್ರಾತುಾ. ಅಲ್ಲಿ ಮೋಲ ದುದ ನಿಂತ್ರದದ ಅವನು ಕುರದಧ ವ ೈವಸವತನಂತ
ಮತುಾ ಶ್ ಲಪಾಣಿ ರುದರನಂತ ಪಾಂಡವರಿಗ ತ ೊೋರಿದನು.
ಗೊಳಿಯಂತ ಹಷ್ಣದಿಂದ ಮೋರ್ಸವರದಲ್ಲಿ ಕೊಗುತಾಾ ಆ
ವಿೋಯಣವಾನನು ಗದ ಯಿಂದ ಪಾಥಣರನುು ಯುದಧಕ ೆ ಆಹಾವನಿಸಿದನು.
ದುರ್ೋಣಧನನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
815
“ಸುರ್ೋಧನ! ಯುದಧದಲ್ಲಿ ಅಭಿಮನುಾವನುು ಅನ ೋಕ
ಮಹಾರಥರು ಕ ೊಲುಿವಾಗ ಈ ಪ್ರಜ್ಞ ಯು ನಿನಗ ಏಕ
ಇರಲ್ಲಲಿ? ವಿೋರ! ಕವಚವನುು ಧರಿಸು! ತಲ ಗೊದಲನುು
ಕಟ್ಟಿಕ ೊೋ! ಇನಾುಯವುದಾದರೊ ನಿನುಲ್ಲಿ ಇಲಿದಿದದರ ಅದನೊು
ನಿೋನು ಪ್ಡ ದುಕ ೊಳುಬಹುದು. ನಾನು ಪ್ುನಃ ನಿನಗ
ನಿನಗಿಷ್ಿವಾದುದ ೊಂದನುು ಕ ೊಡುತ್ರಾದ ದೋನ . ಐವರು
ಪಾಂಡವರಲ್ಲಿ ಯಾರ ೊಡನ ಯುದಧಮಾಡಲು
ಇಚಿೆಸುವ ರ್ೋ ಅವನನುು ಸಂಹರಿಸಿ ರಾರ್ನಾಗು ಅಥವಾ
ಹತನಾಗಿ ಸವಗಣವನುು ಪ್ಡ ! ನಿನುನುು ಜಿೋವಂತ ಬಿಡುವುದರ
ಹ ೊರತಾಗಿ ಯುದಧದಲ್ಲಿ ನಿನಗ ಪ್ತರಯವಾದ ಬ ೋರ ಏನನುು
ಮಾಡಬಲ ಿವು?”
816
“ಭಾತೃಗಳಾದ ನಿಮಮಲ್ಲಿ ಒಬಬನು ನನ ೊುಡನ
ಗದಾಯುದಧಮಾಡಲ್ಲ! ನಾನಾದರ ೊೋ ಸಹದ ೋವನ ೊಡನ
ಅಥವಾ ಭಿೋಮನ ೊಡನ ಅಥವಾ ನಕುಲನ ೊಂದಿಗ ಅಥವಾ
ಫಲುಗನನ ೊಂದಿಗ ಅಥವಾ ನಿನ ೊುಡನ ಯುದಧಮಾಡಬಲ ಿ.
ರಣರಂಗದಲ್ಲಿ ಯುದಧಮಾಡಿ ನಾನು ವಿರ್ಯವನುು
ಪ್ಡ ಯುತ ೋಾ ನ . ಕಾಂಚನಪ್ಟ್ಟಿಯಿರುವ ಈ ಗದ ಯಿಂದ ನಾನು
ಇಂದು ನಮಮ ಈ ಸುದುಗಣಮ ವ ೈರದ ಅಂತಾವನುು
ಕಾಣುತ ೋಾ ನ . ಗದಾಯುದಧದಲ್ಲಿ ನನು ಸಮಾನರು ಯಾರೊ
ಇಲಿವ ಂದು ನಾನು ರ್ೋಚಿಸುತಾಾ ಬಂದಿದ ದೋನ . ನನುನುು
ಎದುರಿಸುವ ಎಲಿರನೊು ಗದ ಯಿಂದ ಸಂಹರಿಸುತ ೋಾ ನ .
ನನ ೊುಡನ ಇಂದು ಯುದಧಮಾಡುವವನು
ಗದ ಯನ ುತ್ರಾಕ ೊಳುಲ್ಲ!”
817
ಏನಾಗುತಾದ ? “ನಮೈವರಲ್ಲಿ ಒಬಬನನ ುೋ ಕ ೊಂದು ನಿೋನು
ರಾರ್ನಾಗು!” ಎಂದು ಹ ೋಳಿ ಇದ ೋನು ಸಾಹಸಮಾಡಿಬಿಟ ಿ?
ಭಿೋಮಸ ೋನನನುು ಸಂಹರಿಸಲು ಬಯಸಿ ಇವನು ಕಳ ದ
ಹದಿಮೊರು ವಷ್ಣಗಳು ಭಿೋಮಸ ೋನನ ಲ ೊೋಹದ
ಮೊತ್ರಣಯನುು ಮಾಡಿಕ ೊಂಡು ಅದರ ೊಡನ ಗದಾಯುದಧದ
ಅಭಾಾಸಮಾಡಿಕ ೊಂಡು ಬಂದಿರುವನು! ಈಗ ನಾವು ನಿನು
ಕಾಯಣವನುು ಹ ೋಗ ಪ್ೊರ ೈಸಿಕ ೊಡಬಲ ಿವು? ಕ ೋವಲ
ದಯಾಪ್ೊಣಣನಾಗಿ ಈ ದುಃಸಾಿಹಸವನುು ನಿೋನು
ಮಾಡಿರುವ ! ವೃಕ ೊೋದರನಲಿದ ೋ ಇವನ ೊಂದಿಗ
ಯುದಧಮಾಡಬಲಿ ಬ ೋರ ಯಾರನೊು ನಾನು ಕಾಣ . ಇವನೊ
ಕೊಡ ಚ ನಾುಗಿ ಅಭಾಾಸವನುು ಮಾಡಿಲಿ. ಹಂದಿನಂತ ಯೋ
ಈಗ ಕೊಡ ಪ್ುನಃ ದೊಾತವನುು ಪಾರರಂಭಿಸಿಬಿಟ ಿಯಲಿ!
ಇಂದಿನ ಈ ರ್ೊಜಾಟವು ಶ್ಕುನಿರ್ಡನಾಡಿನ
ಅಂದಿನದಂತ ವಿಷ್ಮವಾದುದು. ಭಿೋಮನು ಬಲಶಾಲ್ಲ ಮತುಾ
ಸಮಥಣ. ಸುರ್ೋಧನನು ಕುಶ್ಲನು. ನ ೊೋಡಿದರ ಬಲಶಾಲ್ಲ
ಮತುಾ ಕುಶ್ಲ್ಲ ಇಬಬರಲ್ಲಿ ಕುಶ್ಲ್ಲಯೋ ಅಧಿಕನ ನಿಸಿಕ ೊಳುುತಾಾನ .
ಅತಾಂತ ವಿಷ್ಮ ಪ್ರದ ೋಶ್ದಲ್ಲಿ ಕಷ್ಿಪ್ಡುತ್ರಾರುವ ಶ್ತುರವನುು
ನಿೋನು ಸಮಪ್ರದ ೋಶ್ಕ ೆ ತಂದು ಇಟ್ಟಿರುವ .
818
ಸಮಪ್ರದ ೋಶ್ದಲ್ಲಿದದ ನಮಮನುು ವಿಷ್ಮಪ್ರದ ೋಶ್ಕ ೆ
ಕ ೊಂಡ ೊಯುದ ಮಹಾ ಕಷ್ಿದಲ್ಲಿ ಸಿಕ್ತೆಸಿದ . ಯಾರುತಾನ ೋ
ಸವಣ ಶ್ತುರಗಳನೊು ಸ ೊೋಲ್ಲಸಿ ಒಂಟ್ಟಗನಾಗಿರುವ ವ ೈರಿಗ
ಒಂದ ೋ ಒಂದು ಪ್ಣದಲ್ಲಿ ರಾರ್ಾವನುು ಕ ೊಡಲು
ಬಯಸುತಾಾನ ? ಯುದಧದಲ್ಲಿ ದುರ್ೋಣಧನನ ೊಡನ ,
ಅದರಲೊಿ ವಿಶ ೋಷ್ವಾಗಿ ಅಭಾಾಸಮಾಡಿರುವ ಇವನ ೊಡನ ,
ಗದಾಪಾಣಿಯಾಗಿ ಯುದಧಮಾಡುವ ನರ ೊೋತಾಮನನುು ನಾನು
ಈ ಲ ೊೋಕಗಳಲ್ಲಿ ಯಾರನೊು ಕಾಣುತ್ರಾಲಿ. ಫಲುಗನನಾಗಲ್ಲೋ,
ನಿೋನಾಗಲ್ಲೋ, ಮಾದಿರೋಪ್ುತರರಾಗಲ್ಲೋ ಯುದಧದಲ್ಲಿ ಈ
ಗದಾಪಾಣಿಯನುು ಎದುರಿಸಲು ಸಮಥಣರ ಂದು
ನನಗನಿುಸುವುದಿಲಿ. ಹ ೋಗ ತಾನ ೋ ನಿೋನು ಶ್ತುರವಿಗ “ನಮಮಲ್ಲಿ
ಒಬಬನನುು ಸಂಹರಿಸಿ ರಾರ್ನಾಗು!” ಎಂದು ಹ ೋಳಿಬಿಟ ಿ?
ವೃಕ ೊೋದರನ ೋ ಇವನನುು ಎದುರಿಸಿದರೊ ನಾಾಯರಿೋತ್ರಯಲ್ಲಿ
ಯುದಧಮಾಡುವ ನಮಗ ವಿರ್ಯದ ಸಂದ ೋಹವ ೋ ಇದ .
ಏಕ ಂದರ ಮಹಾಬಲ ದುರ್ೋಣಧನನು ಗದಾಯುದಧದಲ್ಲಿ
ಪ್ರಿಣಿತನಾಗಿದಾದನ .”
ಭಿೋಮನು ಹ ೋಳಿದನು:
819
“ಮಧುಸೊದನ! ವಿಷಾದಪ್ಡಬ ೋಡ! ಅತಾಂತ ದುಗಣಮ
ವ ೈರದ ದಡವನುು ನಾನು ಇಂದು ಸ ೋರಿಯೋ ತ್ರೋರುತ ೋಾ ನ !
ಸುರ್ೋಧನನನುು ನಾನು ಯುದಧದಲ್ಲಿ ಸಂಹರಿಸುತ ೋಾ ನ
ಎನುುವುದರಲ್ಲಿ ಸಂಶ್ಯವ ೋ ಇಲಿ! ಧಮಣರಾರ್ನ
ಕಣ ಣದುರಿಗ ವಿರ್ಯವು ನಿಶ್ಚಯವಾದುದು! ನನು ಈ ಗದ ಯು
ಅವನ ಗದ ಗಿಂತ ಒಂದೊವರ ಯಷ್ುಿ ಹ ಚುಚ ಭಾರವಾಗಿದ .
ಧಾತಣರಾಷ್ರನ ಗದ ಯು ನನು ಗದ ಗ ಸಮಾನವಲಿ.
ವಾಥ ಪ್ಡ ಯದಿರು! ಯುದಧದಲ್ಲಿ ನಾನಾ ಶ್ಸರಗಳನುು
ಧರಿಸಿರುವ ಮೊರುಲ ೊೋಕಗಳ ಅಮರರ ೊಂದಿಗ ಕೊಡ
ನಾನು ಸಂತ ೊೋಷ್ದಿಂದ ಯುದಧಮಾಡಬಲ ಿನು. ಇನುು
ರಣದಲ್ಲಿ ಸುರ್ೋಧನನ ೋನು?”
820
ರಾರ್ಪ್ುತರರೊ, ಆನ ಗಳ ಹತರಾಗಿ ಬಿದಿದದಾದರ .
ಮಹಾಯುದಧದಲ್ಲಿ ನಿನುನುು ಎದುರಿಸಿ ಕಲ್ಲಂಗರು, ಮಾಗಧರು,
ಪ್ೊವಣದವರು, ಗಾಂಧಾರರು ಮತುಾ ಕುರವರು
ಹತರಾಗಿದಾದರ . ದುರ್ೋಣಧನನನುು ಕೊಡ ಸಂಹರಿಸಿ
ವಿಷ್ುಣವು ಶ್ಚಿೋಪ್ತ್ರಗ ಹ ೋಗ ೊೋ ಹಾಗ ನಿೋನು ಧಮಣರಾರ್ನಿಗ
ಈ ಸಾಗರಮೋಖ್ಲ ಭೊಮಿಯನುು ಸಮಪ್ತಣಸು. ರಣದಲ್ಲಿ
ನಿನುನುು ಎದುರಿಸಿ ಪಾಪ್ತ ಧಾತಣರಾಷ್ರನು
ವಿನಾಶ್ಹ ೊಂದುತಾಾನ . ಅವನ ಎಡ ತ ೊಡ ಯನುು ಮುರಿದು
ನಿೋನು ಪ್ರತ್ರಜ್ಞ ಯನುು ಪ್ೊರ ೈಸಿಕ ೊಳುುವ . ಸದಾ
ಪ್ರಯತುಪ್ೊವಣಕವಾಗಿ ಧೃತರಾಷ್ರರ್ನ ೊಡನ
ಯುದಧಮಾಡಬ ೋಕು. ಏಕ ಂದರ ಅವನು ಕುಶ್ಲನು, ಬಲ್ಲಷ್ಿನು
ಮತುಾ ನಿತಾವೂ ಯುದಧಕಲ ಯನುು ಸಂಪ್ೊಣಣವಾಗಿ
ತ್ರಳಿದಿರುವನು.”
821
ಸುಡುತ್ರಾರುವ ಭಾಸೆರನಂತ ನಿಂತ್ರರುವ ಯುಧಿಷ್ಠಿರನಿಗ ಹ ೋಳಿದನು:
822
ಹಂಡಿನಿಂದ ಬ ೋಪ್ಣಟಿ ಸಲಗದಂತ ಒಂಟ್ಟಯಾಗಿದದ ಮಹಾಬಲ
ಧಾತಣರಾಷ್ರನನುು ನ ೊೋಡಿ ಪಾಂಡವರ ಲಿರೊ ಹಷ್ಠಣತರಾದರು.
ಗದ ಯನುು ಎತ್ರಾಹಡಿದು ಶ್ಖ್ರಯುಕಾ ಕ ೈಲಾಸದಂತ ನಿಂತ್ರರುವ
ದುರ್ೋಣಧನನನುು ನ ೊೋಡಿ ಭಿೋಮಸ ೋನನು ಹ ೋಳಿದನು:
823
ಅನಾ ಅನ ೋಕ ಕ್ಷತ್ರರಯಷ್ಣಭರೊ ಹತರಾದರು. ದೌರಪ್ದಿಗ
ಕ ಿೋಶ್ವನುು ತಂದ ಪಾಪ್ತ ಪ್ರತ್ರಕಾಮಿಯೊ ಹತನಾದನು.
ನಿೋನ ೊಬಬನ ೋ ಕುಲರ್ು ಅಧಮ ಪ್ುರುಷ್
ಉಳಿದುಕ ೊಂಡಿದಿದೋಯ. ನಿನುನುು ಇಂದು ಗದ ಯಿಂದ
ಕ ೊಲುಿತ ೋಾ ನ ಎನುುವುದರಲ್ಲಿ ಸಂಶ್ಯವಿಲಿ. ಇಂದು ರಣದಲ್ಲಿ
ನಿನು ದಪ್ಣವ ಲಿವನೊು, ರಾರ್ಾದಮೋಲ್ಲನ ಅತಾಾಶ ಯನೊು,
ಪಾಂಡವರ ಮೋಲ ಸಗಿದ ದುಷ್ೃತಗಳನೊು
ನಾಶ್ಗ ೊಳಿಸುತ ೋಾ ನ !”
ದುರ್ೋಣಧನನು ಹ ೋಳಿದನು:
824
ದ ೋವ ಪ್ುರಂದರನೊ ಈ ಉತಾಿಹತ ೊೋರಿಸಲ್ಲಕ್ತೆಲಿ!
ಶ್ರತಾೆಲದ ನಿರ್ಣಲ ಮೋರ್ದಂತ ವಾಥಣವಾಗಿ
ಗಜಿಣಸಬ ೋಡ! ನಿನುಲ್ಲಿ ಎಷ್ುಿ ಬಲವಿದ ಯಂದು
ತ್ರಳಿದುಕ ೊಂಡಿರುವ ರ್ೋ ಅದನುು ಯುದಧದಲ್ಲಿ ಪ್ರದಶ್ಣಸು!”
825
ಅದರಂತ ಮಾಡಲ್ಲಲಿ. ಅಲ್ಲಿ ಶಾಂತ್ರಯನುು ಪ್ಡ ಯದ ೋ ಮಹಾಬಾಹು
ಪ್ುರುಷ್ಸತಾಮ ಕೃಷ್ಣನು ಉಪ್ಪ್ಿವಾಕ ೆ ಹಂದಿರುಗಿದನು.
ಧಾತಣರಾಷ್ರನಿಂದ ಕಳುಹಸಲಪಟಿ ಕೃಷ್ಣನು ಹಂದಿರುಗಿ ಪಾಂಡವರಿಗ
ಇದನುು ಹ ೋಳಿದನು:
826
ನಕ್ಷತರದಲ್ಲಿ ಮಧುಸೊದನನು ಪಾಂಡವ ೋಯರನುು
ಮುಂದ ಮಾಡಿಕ ೊಂಡು ಕುರುಗಳನುು ಎದುರಿಸಿ ಹ ೊರಟನು.
827
ಬಳಲ್ಲದವರಿಗೊ ಕ ೊಡಲು ಬ ೋಕಾದ ವಸುಾಗಳನುು ಸಂಗರಹಸಿಕ ೊಂಡು
ಹ ೊೋಗಿದದನು. ಎಲ ಿಲ್ಲಿ ದಿವರ್ರು ಯಾವುದನುು ಬಯಸುತ್ರಾದದರ ೊೋ
ಅದನ ುೋ ಅವರಿಗ ಅವನು ಕ ೊಡುತ್ರಾದದನು. ಅವನು ತಂಗಿದಲ ಿಲಾಿ
ರೌಹಣ ೋಯನ ಶಾಸನದಂತ ಎಲಿರಿಗೊ ಭ ೊೋರ್ನ-ಪಾನಿೋಯಗಳ
ವಾವಸ ಾಯನುು ಮಾಡಲಾಗುತ್ರಾತುಾ. ಸುಖಾಪ ೋಕ್ಷ್ೋ ವಿಪ್ರರ
ಸತಾೆರಾಥಣವಾಗಿ ಅಲ್ಲಿ ಮಹಾಬ ಲ ಯ ವಸರಗಳ ಮತುಾ ಮಂಚ
ಮದಲಾದವುಗಳ ವಾವಸ ಾಗಳನೊು ಮಾಡಲಾಗಿತುಾ. ಎಲ ಿಲ್ಲಿ ವಿಪ್ರ-
ಕ್ಷತ್ರರಯರು ಮಲಗುತ್ರಾದದರ ೊೋ ಅಲಿಲ್ಲಿ ಅವನು ಸವಣ ವಾವಸ ಾಗಳನೊು
ಮಾಡಿಸಿದುದದು ಕಾಣುತ್ರಾತುಾ. ರ್ನರಿಗ ಯಥಾಸುಖ್ವಾಗಿ ಎಲಿವೂ ಅಲ್ಲಿ
ಸಿದಧವಾಗಿದದವು. ಪ್ರಯಾಣಿಕರಿಗ ವಾಹನಗಳ ಬಾಯಾರಿದವರಿಗ
ಪಾನಿೋಯಗಳ ದ ೊರಕುತ್ರಾದದವು. ಹಸಿದು ಬಂದವರಿಗ ಸಾವದಿಷ್ಿ
ಭ ೊೋರ್ನ ಮತುಾ ಅತ್ರಥಿಗಳಿಗ ವಸಾರಭರಣ ಉಡುಗರ ಗಳ
ದ ೊರ ಯುತ್ರಾದದವು. ಅವನ ೊಂದಿಗ ಹ ೊೋಗಿದದ ಎಲಿರಿಗೊ ಯಾತ ರಯು
ಸವಗಣದಂತ ಸುಖ್ಮಯವಾಗಿಯೋ ಇದಿದತು. ನಿತಾವೂ
ಪ್ರಮೋದವಾಗಿತುಾ. ಶ್ುಭ-ಸಾವದ ಭಕ್ಷಗಳಿದದವು. ನೊರಾರು ರ್ನರಿಂದ
ಮುತಾಲಪಟಿ ನಾನಾತರಗದ ಅಂಗಡಿಗಳ ಇದದವು. ಆ ಮಾಗಣವು
ನಾನಾ ವೃಕ್ಷ-ಲತ ಗಳಿಂದಲೊ ನಾನಾ ರತುಗಳಿಂದಲೊ
ವಿಭೊಷ್ಠತವಾಗಿತುಾ.
828
ಹಲಭೃತನ ಂದು ಪ್ರತ್ರೋತನಾಗಿದದ ರಾಮನು ಪ್ುಣಾತ್ರೋಥಣಗಳಲ್ಲಿ
ನಿಯಮಸಾನಾಗಿ ಉಳಿಯುತಾಾ ದಿವರ್ರಿಗ ಯಜ್ಞದಕ್ಷ್ಣ ಗಳನೊು
ದಾನಮಾಡಿದನು. ರಾಮನು ದಿವಜಾತ್ರಪ್ರವರರಿಗ ವಸರಗಳನುು
ಹ ೊದಿಸಿದದ, ಕ ೊಂಬುಗಳಿಗ ಸುವಣಣವನುು ಕಟ್ಟಿದದ ಸಾವಿರಾರು
ಹಾಲುಕರ ಯುವ ಹಸುಗಳನೊು, ನಾನಾ ದ ೋಶ್ಗಳಲ್ಲಿ ಹುಟ್ಟಿದದ
ಕುದುರ ಗಳನೊು, ರಥಗಳನೊು, ದಾಸಿಯರನೊು, ರತು-ಮಣಿ-
ಹವಳಗಳನೊು, ಶ ರೋಷ್ಿ ಸುವಣಣವನೊು, ಪ್ರಿಶ್ುದಧ ಬ ಳಿುಯನೊು,
ಉಕ್ತೆನ ಮತುಾ ತಾಮರದ ಪಾತ ರಗಳನೊು, ನಿೋಡಿದನು. ಹೋಗ ಆ
ಮಹಾತಮನು ಸರಸವತ್ರೋ ನದಿಯ ಶ ರೋಷ್ಿ ತ್ರೋಥಣಗಳಲ್ಲಿ ಅಪಾರ
ಧನವನುು ದಕ್ಷ್ಣ ಗಳನಾುಗಿತಾನು. ಆ ಅಪ್ರತ್ರಮ ಪ್ರಭಾವಿಯು
ಕರಮೋಣವಾಗಿ ಕುರುಕ್ಷ ೋತರಕೊೆ ಆಗಮಿಸಿದನು.
829
ಹಲಾಯುಧನು ಅಲ್ಲಿ ವಿಶ್ಷ್ಿ ದಾನಗಳನಿುತುಾ ಒಂದು ರಾತ್ರರ ತಂಗಿ
ವಿಧಿವತಾಾಗಿ ಸಾುನಮಾಡಿದನು. ಅನಂತರ ಕ ೋಶ್ವಾಗರರ್ನು
ವರಗಳನಿುೋಯುವ ಉದಪಾನಕ ೆ ಹ ೊೋದನು. ಅಲ್ಲಿ ಕಾಲ್ಲಡುತಾಲ ೋ
ಮಹಾ ಫಲಗಳು ದ ೊರ ಯುತಾವ . ಔಷ್ಧಿಗಳ ಸಿುಗಧತವದಿಂದಾಗಿ ಸಿದಧರು
ಇದ ೋ ಪ್ರದ ೋಶ್ದಲ್ಲಿ ಸರಸವತ್ರಯು ನಷ್ಿಳಾದಳ ಂದು ತ್ರಳಿದಿದಾದರ .
ಹಲಾಯುಧನು ಆ ನದಿಗ ಹ ೊೋಗಿ ಅಲ್ಲಿ ತ್ರರತನ ಉದಪಾನಕ ೆ
ಹ ೊೋದನು. ಮುಸಲಾಯುಧನು ಪ್ರಹೃಷ್ಿನಾಗಿ ಅಲ್ಲಿ ನಿೋರನುು ಮುಟ್ಟಿ,
ದಿವರ್ರನುು ಪ್ೊಜಿಸಿ ಬಹಳ ದರವಾವನುು ದಾನವನಾುಗಿತಾನು. ಅಲ್ಲಿ
ಮಹಾತಪ್ಸಿವ ಧಮಣಪ್ರ ತ್ರರತನಿದದನು. ಬಾವಿಯಲ್ಲಿ ವಾಸಿಸಿದ ಆ
ಮಹಾತಮನು ಅಲ್ಲಿಯೋ ಸ ೊೋಮವನುು ಕುಡಿದನು. ಅಲ್ಲಿಯೋ ಅವನ
ಸಹ ೊೋದರರಿಬಬರು ಅವನನುು ಬಿಟುಿ ಮನ ಗಳಿಗ ಹ ೊರಟು
ಹ ೊೋದರು. ಆಗ ಬಾರಹಮಣಸತಾಮ ತ್ರರತನು ಅವರಿಬಬರನೊು
ಶ್ಪ್ತಸಿದನು. ಹಲಾಯುಧನು ಆ ನಿೋರನುು ಸಪಷ್ಠಣಸಿ ದಿವರ್ರನುು ಪ್ೊಜಿಸಿ
ವಿವಿಧ ದಾನಗಳನಿುತಾನು. ಉದಪಾನವನುು ನ ೊೋಡಿ ಪ್ುನಃ ಪ್ುನಃ
ಅದನುು ಪ್ರಶ್ಂಸಿಸುತಾಾ ಆ ಅದಿೋನಾತಮನು ಸರಸವತ್ರಯು
ಕಣಮರ ಯಾಗಿದದ ವಿನಶ್ನ ಪ್ರದ ೋಶ್ವನುು ತಲುಪ್ತದನು. ದ ವೋಷ್ದಿಂದ
ಸರಸವತ್ರಯು ನಷ್ಿಳಾಗಿ ಹ ೊೋಗಿದದ ಆ ಸಾಳವನುು ಋಷ್ಠಗಳು ನಿತಾವೂ
ವಿನಶ್ನವ ಂದು ಕರ ಯುತಾಾರ . ಬಲರಾಮನು ಆ ಸರಸವತ್ರಯಲ್ಲಿ ನಿೋರನುು
830
ಮುಟ್ಟಿ ಸರಸವತ್ರೋ ತಟದಲ್ಲಿದದ ಶ ರೋಷ್ಿ ಸುಭೊಮಿಕಕ ೆ ಹ ೊೋದನು. ಅಲ್ಲಿ
ವಿಮಲ-ಶ್ುಭರ-ದ ೊೋಷ್ರಹತ-ವಿಮಲಾನನ ಅಪ್ಿರ ಯರೊ ಕೊಡ
ಕ್ತರೋಡ ಗಳನುು ಆಡುತಾಾರ . ಗಂಧವಣರ ೊಡನ ದ ೋವತ ಗಳು
ಪ್ರತ್ರಮಾಸವೂ ಬ್ಾರಹಮಣಸ ೋವಿತ ಆ ಪ್ುಣಾತ್ರೋಥಣಕ ೆ ಬರುತಾಾರ . ಅಲ್ಲಿ
ಗಂಧವಣ ಮತುಾ ಅಪ್ಿರ ಗಣಗಳು ಒಟಾಿಗಿ ಬಂದು
ಸಂತ ೊೋಷ್ಪ್ಡುತ್ರಾರುವುದು ಕಂಡುಬರುತಾದ . ಅಲ್ಲಿ ದ ೋವತ ಗಳು ಮತುಾ
ಬಳಿುಗಳನಾುಶ್ರಯಿಸಿರುವ ಪ್ತತೃಗಳು ತಮಮ ಮೋಲ ಪ್ುನಃ ಪ್ುನಃ ದಿವಾ
ಪ್ುಣಾ ಪ್ುಷ್ಪಗಳ ಮಳ ಯಾಗುತ್ರಾರುವುದರಿಂದ ಆನಂದಪ್ಡುತಾಾರ . ಆ
ಶ ರೋಷ್ಿ ಸರಸವತ್ರೋ ತಟವು ಅಪ್ಿರ ಯರ ಶ್ುಭ ಕ್ತರೋಡಾಭೊಮಿಯಾಗಿದುದ
ಸುಭೊಮಿಕಾ ಎಂದು ವಿಖಾಾತವಾಗಿದ .
832
ಬಲಶಾಲ್ಲೋ ಪ್ತಶಾಚರೊ ಮತುಾ ಸಹಸಾರರು ಸಿದಧರೊ ಇದದರು.
ಅವರ ಲಿರೊ ವರತ-ನಿಯಮಗಳ ಂದಿಗ ಆಹಾರವನುು ತ ೊರ ದು ಆ
ವನಸಪತ್ರಯ ಫಲವನುು ಕಾಲ ಕಾಲದಲ್ಲಿ ಭುಂಜಿಸುತ್ರಾದದರು. ಅವರವರ
ನಿಯಮಗಳನುು ಪಾಲ್ಲಸುತಾಾ ಪ್ರತ ಾೋಕ ಪ್ರತ ಾೋಕವಾಗಿ ಅವರುಗಳು
ಮನುಷ್ಾರಿಗ ಅದೃಶ್ಾರಾಗಿ ಅಲ್ಲಿ ಸಂಚರಿಸುತ್ರಾದದರು. ಈ ರಿೋತ್ರ
ಸರಸವತ್ರೋ ತ್ರೋರದಲ್ಲಿರುವ ಆ ವನಸಪತ್ರಯು ಈ ಲ ೊೋಕದಲ್ಲಿ ಪಾವನ
ತ್ರೋಥಣವ ಂದು ಲ ೊೋಕವಿಶ್ುರತವಾಗಿದ . ಆ ಯಶ್ಸಿವೋ ತ್ರೋಥಣದಲ್ಲಿ
ಯದುಶಾದೊಣಲನು ತಾಮರದ ಪಾತ ರಗಳನೊು ವಿವಿಧ ವಸರಗಳನೊು
ದಾನವನಾುಗಿತಾನು. ಅಲ್ಲಿ ದಿವರ್ರನುು ಪ್ೊಜಿಸಿ ಮತುಾ ತಪೋಧನರಿಂದ
ಪ್ೊಜಿಸಲಪಟುಿ ಹಲಾಯುಧನು ಪ್ುಣಾ ದ ವೈತವನಕ ೆ ಬಂದನು.
833
ಸಿದ್ಧ-ಋಷಿಗಳು ವಾಸಿಸುತಾುರೆ. ಅಲ್ಲಿ ದ ೋವತ ಗಳು ಒಟಾಿಗಿ
ಪ್ನುಗ ೊೋತಾಮ ವಾಸುಕ್ತಯನುು ಸವಣಪ್ನುಗಗಳ ರಾರ್ನಾಗಿ
ಯಥಾವಿಧಿಯಾಗಿ ಅಭಿಷ ೋಕ್ತಸಿದರು. ಅಲ್ಲಿದದ ಸಪ್ಣಗಳಿಂದ ಯಾವ
ಭಯವೂ ಇಲಿ. ತನುದ ೋ ತ ೋರ್ಸಿಿನಿಂದ ಬ ಳಗುತ್ರಾದದ ಬಲರಾಮನು
ಅಲ್ಲಿ ಕೊಡ ವಿಧಿವತಾಾಗಿ ವಿಪ್ರರಿಗ ರತುಸಂಚಯಗಳನುು
ದಾನವನಾುಗಿತುಾ ಪ್ೊವಣ ದಿಕ್ತೆಗ ಪ್ರಯಾಣಿಸಿದನು.
834
ಭಾಂಡಗಳನುು ದಾನಮಾಡಿದನು. ಬ್ಾರಹಮಣರಿಗ ವಿವಿಧ ಭಕ್ಷಯ-
ಪಾನಿೋಯಗಳನುು ಒದಗಿಸಿಕ ೊಟಿನು. ದಿವಜಾತ್ರಯವರಿಂದ
ಗೌರವಿಸಲಪಟಿ ಹಲಾಯುಧ ಬಲರಾಮನು ಮುಂದ ಪ್ರಯಾಣ ಬ ಳ ಸಿ
ನಾನಾ ದಿವರ್ಗಣ ಸಹಸರರಿಂದ ಕೊಡಿದದ ಸರಸವತ್ರಯ ತ್ರೋಥಣಗಳಲ್ಲಿಯೋ
ಅತ್ರ ಶ ರೋಷ್ಿವಾದ ಸಪ್ಾಸಾರಸವತ್ರೋ ತ್ರೋಥಣಕ ೆ ಬಂದನು. ಆ ಕ್ಷ ೋತರವು
ಬದರ, ಇಂಗುದ, ಕಾಶ್ಮಯಣ, ಪ್ಿಕ್ಷ, ಅಶ್ವತಾ, ವಿಭಿೋತಕ, ಪ್ನಸ,
ಪ್ಲಾಶ್, ಕರಿೋರ, ಪ್ತೋಲು, ಮದಲಾದ ಸರಸವತ್ರೋ ತ್ರೋರದಲ್ಲಿ ಬ ಳ ಯುವ
ಇನೊು ಅನ ೋಕ ವೃಕ್ಷಗಳಿಂದ, ಪ್ರೊಷ್ಕವನಗಳು, ಬಿಲವ, ಆಮರ,
ಅತ್ರಮುಕಾ, ಪಾರಿಜಾತ ಮದಲಾದ ವೃಕ್ಷವನಗಳಿಂದ
ಶ ೋಭಿತವಾಗಿದುದ. ಅಲ್ಲಿ ಸಾಕಷ್ುಿ ಬಾಳ ಯ ವನಗಳಿದುದ
ಸುಂದರವಾಗಿ ಮನ ೊೋರಮವಾಗಿದದವು. ಅಲ್ಲಿ ಕ ೋವಲ ವಾಯು-ನಿೋರು-
ಫಲ-ಪ್ಣಣಗಳನುು ತ್ರನುುವ ದಂತಲೊಖ್ಲ್ಲಕರೊ, ಆಶ್ಮಕುಟಿರೊ
ಮತುಾ ಅನ ೋಕ ವಾನಪ್ರಸಾರೊ ಸ ೋರಿಕ ೊಂಡಿದದರು. ಸಾವಧಾಾಯಿಗಳ
ಮಂತರಘೊೋಷ್ಗಳಿಂದ ಮಳಗುತ್ರಾತುಾ. ಜಿಂಕ ಗಳ ನೊರಾರು
ಗುಂಪ್ುಗಳು ಸುತಾಲೊ ಸಂಚರಿಸುತ್ರಾದದವು. ಅಹಂಸಾವರತನಿಷ್ಿ
ಧಮಣನಿಷ್ಿ ಅನ ೋಕ ರ್ನರಿದದ ಅಲ್ಲಿಯೋ ಮಹಾಮುನಿ ಸಿದಧ ಮಂಕಣನು
ತಪ್ಸುಿ ಮಾಡುತ್ರಾದದನು.
835
ಹಲಾಯುಧರಾಮನು ಅಲ್ಲಿ ತಂಗಿ ಆಶ್ರಮವಾಸಿಗಳನುು ಪ್ೊಜಿಸಿ
ಮಂಕಣಕನಿಗ ಪ್ತರೋತ್ರಯಿಂದ ಶ್ುಭಕಮಣಗಳನುು ಮಾಡಿದನು.
ದಿವಜಾತ್ರಯವರಿಗ ದಾನಗಳನುು ನಿೋಡಿ ರಾತ್ರರಯಲ್ಲಿ ಅಲ್ಲಿಯೋ ಕಳ ದು
ಲಾಂಗಲ್ಲಯು ಬ ಳಿಗ ಗ ಎದುದ ಮುನಿಸಂರ್ಗಳನುು ಪ್ೊಜಿಸಿದನು. ಸವಣ
ಮುನಿಗಳ ಅನುಜ್ಞ ಯನುು ಪ್ಡ ದು, ನಿೋರಿನಲ್ಲಿ ಸಾುನಾಚಮಗಳನುು
ಪ್ೊರ ೈಸಿ ಮಹಾಬಲ ರಾಮನು ತ್ರೋಥಣಗಳ ಸಲುವಾಗಿ ತವರ ಮಾಡಿ
ಮುಂದುವರ ದನು. ಅನಂತರ ಹಲಾಯುಧನು ಮಹಾಮುನಿಯು
ಮುಕಾನಾಗಿದದ ಕಪಾಲಮೋಚನ ಎಂಬ ಹ ಸರಿನ ಔಶ್ನಸ ತ್ರೋಥಣಕ ೆ
ಹ ೊೋದನು. ಹಂದ ರಾಮನು ಎಸ ಯಲಪಟಿ ರಾಕ್ಷಸನ ಮಹಾಶ್ರಸುಿ
ಮಹ ೊೋದರನ ಂಬ ಮುನಿಯ ಮಣಕಾಲ್ಲಗ ಅಂಟ್ಟಕ ೊಂಡುಬಿಟ್ಟಿತುಾ.
ಅಲ್ಲಿಯೋ ಹಂದ ಮಹಾತಮ ಕಾವಾನು ತಪ್ಸಿನುು ತಪ್ತಸುತ್ರಾದಾದಗ ಆ
ಮಹಾತಮನಿಗ ಅಖಿಲ ನಿೋತ್ರಗಳ ಕಾಣಿಸಿಕ ೊಂಡವು. ಅಲ್ಲಿಯೋ ಅವನು
ದ ೈತಾ-ದಾನವರ ಯುದಧದ ಕುರಿತು ರ್ೋಚಿಸುತ್ರಾದದನು. ಬಲರಾಮನು
ಆ ಉತಾಮ ತ್ರೋಥಣಪ್ರವರವನುು ತಲುಪ್ತ ವಿಧಿವತಾಾಗಿ ಮಹಾತಮ
ಬಾರಹಮಣರಿಗ ಸಂಪ್ತಾನುು ದಾನವಾಗಿತಾನು.
836
ಆಷ್ಠಿಣಷ ೋಣನು ಘೊೋರ ತಪ್ಸಿನುು ತಪ್ತಸಿದದನು ಮತುಾ ಮಹಾಮುನಿ
ವಿಶಾವಮಿತರನು ಬಾರಹಮಣಾವನುು ಪ್ಡ ದುಕ ೊಂಡನು. ಅನಂತರ
ಹಲಧರನು ಬಾರಹಮಣರಿಂದ ಸುತುಾವರ ಯಲಪಟುಿ ರುಷ್ಂಗುವು
ದ ೋಹತಾಾಗಮಾಡಿದ ಸಾಳಕ ೆ ಹ ೊೋದನು. ರುಷ್ಂಗು ಬಾರಹಮಣನು
ವೃದಧನೊ ನಿತಾ ತಪೋನಿರತನೊ ಆಗಿದದನು. ಬಹಳಷ್ುಿ ಚಿಂತ್ರಸಿ
ಅವನು ದ ೋಹತಾಾಗಮಾಡಲು ನಿಶ್ಚಯಿಸಿದನು. ಆಗ ಆ ಮಹಾತಪ್ಸಿವ
ರುಷ್ಂಗುವು ತನು ಮಕೆಳ ಲಿರನೊು ಕರ ದು “ನನುನುು ಪ್ೃಥೊದಕಕ ೆ
ಕ ೊಂಡ ೊಯಿಾರಿ!” ಎಂದು ಹ ೋಳಿದನು. ಆ ತಪೋಧನರು ಅತಾಂತ
ವೃದಧನಾಗಿದದ ತಪೋಧನ ರುಷ್ಂಗುವನುು ಸರಸವತ್ರಯ ಆ ತ್ರೋಥಣಕ ೆ
ಕ ೊಂಡ ೊಯದರು. ಪ್ುತರರು ಆ ಧಿೋಮಂತನನುು ನೊರಾರು
ತ್ರೋಥಣಗಳಿಂದ ಕೊಡಿದದ, ವಿಪ್ರಸಂರ್ಗಳು ಸ ೋವಿಸುತ್ರಾದದ ಪ್ುಣಾ
ಸರಸವತ್ರೋ ತ್ರೋಥಣಕ ೆ ಕರ ತಂದರು. ಅಲ್ಲಿ ವಿಧಿವತಾಾಗಿ ಸಾುನಮಾಡಿದ ಆ
ಸುಮಹಾತಪ್ಸಿವ ಋಷ್ಠಸತಾಮನು ತ್ರೋಥಣಗುಣಗಳನುು ತ್ರಳಿದು
ಸುಪ್ತರೋತನಾಗಿ ಸಮಿೋಪ್ದಲ್ಲಿದದ ಎಲಿಮಕೆಳಿಗೊ ಹ ೋಳಿದನು:
837
ಅಲ್ಲಿ ಧಮಾಣತಮ ಹಲಾಯುಧನು ಮುಳುಗಿ ಸಾುನಾಚಮನಿೋಯಗಳನುು
ಪ್ೊರ ೈಸಿ ಆ ವಿಪ್ರವತಿಲನು ವಿಪ್ರರಿಗ ಅನ ೋಕ ದಾನಗಳನಿುತಾನು.
838
ವರಗಳನಿುತಾನು:
839
ಬರಹಮರ್ೋನಿಯಿಂದ ಯದುನಂದನನು ಆಕ್ತೋಣಣಕ ೆ ಹ ೊೋದನು. ಅಲ್ಲಿ
ಪ್ಶ್ುಗ ೊೋಸೆರವಾಗಿ ಮಹಾತಪ್ಸಿವ ದಾಲಭಯ ಬಕನು ವಿಚಿತರವಿೋಯಣನ
ಮಗ ಧೃತರಾಷ್ರನ ರಾಷ್ರವನ ುೋ ಹ ೊೋಮಮಾಡಿದನು. ಅದ ೋ
ತ್ರೋಥಣದಲ್ಲಿ ಉದಾರಬುದಿಧ ಬೃಹಸಪತ್ರಯು ಅಸುರರ ವಿನಾಶ್ಕಾೆಗಿ
ಮತುಾ ದಿವೌಕಸರ ವೃದಿಧಗಾಗಿ ಮಾಂಸವನುು ಆಹುತ್ರಯನಾುಗಿತುಾ
ಹ ೊೋಮಿಸಿದನು. ಆಗ ಅಸುರರು ಕ್ಷ್ೋಣಿಸಿದರು ಮತುಾ ಯುದಧದಲ್ಲಿ
ವಿರ್ರ್ೋಲಿಸಿತ ದ ೋವತ ಗಳಿಂದ ಭಗುರಾದರು. ಅಲ್ಲಿ ಕೊಡ
ವಿಧಿವತಾಾಗಿ ಬಲರಾಮನು ಬಾರಹಮಣರಿಗ ಕುದುರ -ಆನ -
ಹ ೋಸರಗತ ಗ
ಾ ಳ ರಥ-ಬ ಲ ಬಾಳುವ ರತು-ಧನ-ದಾನಾಗಳನುು
ಹ ೋರಳವಾಗಿ ನಿೋಡಿ ಯಾಯಾತ ತ್ರೋಥಣಕ ೆ ಹ ೊೋದನು. ಅಲ್ಲಿ ನಹುಷ್ನ
ಮಗ ಮಹಾತಮ ಯಯಾತ್ರಯು ಯಜ್ಞಮಾಡಿದಾಗ ಸರಸವತ್ರಯು ಹಾಲು
ತುಪ್ಪಗಳನುು ನಿೋರಾಗಿ ಹರಿಸಿದದಳು. ಅಲ್ಲಿಯೋ ಯಾಗಮಾಡಿ
ಪ್ುರುಷ್ವಾಾರ್ರ ಪ್ೃಥಿವಿೋಪ್ತ್ರ ಯಯಾತ್ರಯು ಪ್ುಷ್ೆಲ ಲ ೊೋಕಗಳನುು
ಪ್ಡ ದು ಮುದಿತನಾಗಿ ಮೋಲ ಏರಿದನು. ಯಯಾತ್ರಯು
ಯರ್ಮಾನನಾಗಿದಾದಗ ಅಲ್ಲಿ ಸರಸವತ್ರಯು ಮಹಾತಮ ಬಾರಹಮಣರು
ಬಯಸಿದುದ ಲಿವನೊು ಒದಗಿಸಿಕ ೊಟಿಳು. ಎಲ ಿಲ್ಲಿ ವಿಪ್ರರು ಯಾವಾಾವ
ಆಸ ಗಳನುು ಬಯಸಿದರ ೊೋ ಅಲಿಲ್ಲಿ ಆ ಸರಿತಶ ರೋಷ ಿಯು ಅನ ೋಕ
ರಸಗಳನುು ಸೃಷ್ಠಿಸಿದಳು. ಗಂಧವಣರ ೊಂದಿಗ ದ ೋವತ ಗಳ ಕೊಡ ಆ
840
ಯಜ್ಞದ ವ ೈಭವವನುು ಕಂಡು ಪ್ತರೋತರಾದರು. ಆ ಯಜ್ಞಸಂಪ್ದವನುು
ನ ೊೋಡಿ ಮನುಷ್ಾರು ವಿಸಿಮತರಾದರು.
841
ಅಭಿಷಿಕುನಾದ್ ತಿೇರ್ವವು ಔಜಸ ಎಂಬ ಹೆಸರಿನ ತಿೇರ್ವವು. ಆ ಶೆರೇಷ್ಟ್ಠ
ತಿೇರ್ವದ್ಲ್ಲಿ ಸ್ಾುನಮಾಡಿ ಸುಂದ್ನನುು ಅರ್ಚವಸಿ ಲಾಂಗಲ್ಲ
ಬಲ್ರಾಮನು ಬ್ಾರಹಮಣರಿಗೆ ರ್ಚನು-ವಸರ-ಆಭರಣಗಳನುು
ದಾನಮಾಡಿದ್ನು. ಆ ಪ್ೊಜಯ ಶೆರೇಷ್ಟ್ಠ ತಿೇರ್ವದ್ಲ್ಲಿ ನಿೇರನುು ಮುಟ್ಟಿ
ರಾತಿರಯನುು ಕಳೆದ್ ಲಾಂಗಲ್ಲಯು ಪ್ರೇತಮನಸುನಾಗಿ
ಹಷಿವತನಾದ್ನು. ರಾಮನು ಅಲ್ಲಿ ಕೊಡ ಸ್ಾುನಮಾಡಿ, ವಿವಿಧ
ಸಂಪ್ತುುಗಳನುು ದಾನವನಾುಗಿತುು, ಅಗಿುಯು ಶಮೇ ಮರದ್ಲ್ಲಿ
ಕಾಣದ್ಂತೆ ಅಡಗಿಕೆೊಂಡಿದ್ದ ಆ ಅಗಿುತಿೇರ್ವಕೆು ಹೆೊೇದ್ನು.
843
ಧನಾಧಿಪ್ತಯವನೊು ಅಮತತೆೇಜಸಿವ ರುದ್ರನೆೊಂದಿಗೆ ಸಖ್ಯವನೊು
ಪ್ಡೆದಿದ್ದನು. ಅಲ್ಲಿಯೇ ಮಹಾಬ್ಾಹು ಧನಪ್ತಿಯು ಸುರತವವನೊು,
ಲೆೊೇಕಪಾಲ್ತವವನೊು, ನಲ್ಕೊಬರನೆನುುವ ಪ್ುತರನನೊು ಪ್ಡೆದ್ನು.
ಅಲ್ಲಿಯೇ ಮರುದ್ಗಣಗಳಂದ್ ಅಭಿಷಿಕುನಾದ್ ಅವನು ನೆೈರುತಯದ್ ಮತುು
ಐಶವಯವಗಳ ಅಧಿಪ್ತಯವನೊು, ಹಂಸಯುಕು-ಮನೆೊೇರಮ-ದಿವಯ
ಪ್ುಷ್ಟ್ಪಕ ವಿಮಾನವನುು ಪ್ಡೆದ್ನು. ಶೆವೇತಗಂಧಾನುಲ್ಲಪ್ು ಬಲ್ರಾಮನು
ಅಲ್ಲಿ ಸ್ಾುನಮಾಡಿ, ಪ್ುಷ್ಟ್ುಲ್ ದಾನಗಳನಿುತುು ತವರೆಮಾಡಿ
ರಾಮತಿೇರ್ವಕೆು ಹೆೊೇದ್ನು. ಬದ್ರಪಾಚನವೆಂಬ ಹೆಸರಿದ್ದ ಅದ್ು
ಸವವ ಸತುವಗಳಂದ್ ಕೊಡಿತುು. ಸದಾ ಶುಭ ಪ್ುಷ್ಟ್ಪ-ಫಲ್ಬರಿತವಾಗಿದ್ದ
ಆ ತಿೇರ್ವವನುು ಅವನು ಸ್ೆೇರಿದ್ನು. ವೃಷಿಿಪ್ರವರ ಬಲ್ರಾಮನು
ಅಲ್ಲಿಕೊಡ ಸ್ಾುನಮಾಡಿ ಮಹಾದಿವಜರಿಗೆ ಸಂಪ್ತುುಗಳನಿುತುು
ಆತಮಸಮಾಹತನಾಗಿ ಶಕರತಿೇರ್ವಕೆು ಹೆೊೇದ್ನು. ಬಲ್ರಾಮನು
ಇಂದ್ರತಿೇರ್ವಕೆು ಹೆೊೇಗಿ ಅಲ್ಲಿ ಯಥಾವಿಧಿಯಾಗಿ ಸ್ಾುನಮಾಡಿ
ಧನರತಾುದಿಗಳನುು ವಿಪ್ರರಿಗೆ ದಾನವನಾುಗಿತುನು. ಅಲ್ಲಿಯೇ
ಅಮರರಾಜನು ನೊರು ಕರತುಗಳನುು ನೆರವೆೇರಿಸಿದ್ದನು ಮತುು
ದೆೇವೆೇಶನು ಬೃಹಸಪತಿಗೆ ವಿಪ್ುಲ್ ಧನವನುು ದಾನಮಾಡಿದ್ದನು.
ವೆೇದ್ಪಾರಂಗರು ಹೆೇಳರುವಂತೆ ಎಲ್ಿವನೊು ಸಜುುಗೆೊಳಸಿ ವಿವಿಧ
ದ್ಕ್ಷಿಣೆಗಳನಿುತುು ಅವನು ನಿರಗವಲ್ವಾಗಿ ಅಲ್ಲಿ ಕರತುಗಳನುು
844
ಪ್ೊರೆೈಸಿದ್ನು. ನೊರು ಕರತುಗಳನುು ವಿಧಿವತಾುಗಿ ಪ್ೊರೆೈಸಿ ಆ
ಮಹಾದ್ುಯತಿಯು ಶತಕರತುವೆಂದ್ು ವಿಖ್ಾಯತನಾದ್ನು.
ಸವವಪಾಪ್ಗಳನೊು ತೆೊಳೆಯುವ ಆ ಶುಭ, ಪ್ುಣಯ, ಸನಾತನ
ತಿೇರ್ವವು ಇಂದ್ರತಿೇರ್ವವೆಂಬ ಹೆಸರಿನಿಂದ್ ಖ್ಾಯತವಾಯಿತು. ಅಲ್ಲಿ
ಕೊಡ ವಿಧಿವತಾುಗಿ ಸ್ಾುನಮಾಡಿ ಮುಸಲಾಯುಧನು ಪಾನಿೇಯ-ವಸರ-
ಭೆೊೇಜನಗಳಂದ್ ಬ್ಾರಹಮಣರನುು ಪ್ೊಜಿಸಿ, ಅಲ್ಲಿಂದ್ ತಿೇರ್ವಶೆರೇಷ್ಟ್ಠ
ಶುಭ ರಾಮತಿೇರ್ವಕೆು ಹೆೊೇದ್ನು. ಅಲ್ಲಿ ಮಹಾತಪ್ಸಿವ ಮಹಾಭಾಗ
ಭಾಗವವ ರಾಮನು ಪ್ೃಥ್ವಿಯ ಸವವ ಕ್ಷತಿರಯ ಪ್ುಂಗವರನೊು
ಸಂಹರಿಸಿ ಮುನಿಸತುಮ ಕಶಯಪ್ನನುು ಉಪಾಧಾಯಯನನಾುಗಿ ಗೌರವಿಸಿ
ವಾಜಪೆೇಯ ಮತುು ನೊರು ಅಶವಮೇಧಗಳನುು ನಡೆಸಿದ್ದನು ಮತುು
ಸ್ಾಗರಗಳೊಂದಿಗೆ ಈ ಪ್ೃಥ್ವಿಯನುು ದ್ಕ್ಷಿಣಾರ್ವವಾಗಿ ಕೆೊಟ್ಟಿದ್ದನು.
845
ವರುಣನು ಆ ಶೆರೇಷ್ಟ್ಠಕರತುವನುು ಕೆೈಗೆೊಂಡಿದ್ದನು. ಆ ಶೆರೇಷ್ಟ್ಠ ಕರತುವು
ನಡೆಯುತುಲೆೇ ಮೊರುಲೆೊೇಕಗಳನುು ನಾಶಪ್ಡಿಸುವ ದೆೇವ-ದಾನವ
ಸಂಗಾರಮವು ಪಾರರಂಭವಾಯಿತು. ಶೆರೇಷ್ಟ್ಠ ಕರತು ರಾಜಸೊಯವು
ಮುಗಿದ್ನಂತರ ಕ್ಷತಿರಯರಲ್ಲಿ ಮಹಾಘೊೇರ ಸಂಗಾರಮವು ಹುಟುಿತುದೆ.
ಆ ಶೆರೇಷ್ಟ್ಠ ತಿೇರ್ವದ್ಲ್ಲಿ ಹಲಾಯುಧ ಮಾಧವ ರಾಮನು ಸ್ಾುನಮಾಡಿ
ದಿವಜರಿಗೆ ಸಂಪ್ತುನುು ದಾನಮಾಡಿದ್ನು. ಕಮಲೆೇಕ್ಷಣ ವನಮಾಲ್ಲಯು
ದಿವಜರಿಂದ್ ಸುುತಿಸಲ್ಪಟುಿ ಹೃಷ್ಟ್ಿನಾಗಿ ಅಲ್ಲಿಂದ್ ಆದಿತಯತಿೇರ್ವಕೆು
ಹೆೊೇದ್ನು. ಅಲ್ಲಿಯೇ ಭಗವಾನ್ ಜೆೊಯೇತಿಮವಯ ಭಾಸುರನು
ಯಜ್ಞಮಾಡಿ ನಕ್ಷತರಗಳ ಅಧಿಪ್ತಯವನೊು ಪ್ರಭಾವವನೊು ಪ್ಡೆದ್ನು. ಆ
ಪ್ುಣಯ ಶಿವೆ ಸರಸವತಿೇ ನದಿಯ ತಿೇರದ್ ತಿರ್ವದ್ಲ್ಲಿಯೇ
ವಾಸವನೆೊಂದಿಗೆ ಸವವ ದೆೇವತೆಗಳೂ, ವಿಶೆವೇ ದೆೇವರೊ, ಮರುತ-
ಗಂಧವವ-ಅಪ್ಸರೆಯರೊ, ದೆವೈಪಾಯನ, ಶುಕ, ಮಧುಸೊದ್ನ ಕೃಷ್ಟ್ಿ,
ಯಕ್ಷ-ರಾಕ್ಷಸ-ಪ್ಶಾರ್ಚಗಳೂ, ಇನೊು ಅನೆೇಕ ಸಹಸರರು
ಯೇಗಸಿದಿಧಗಳನುು ಪ್ಡೆದ್ರು. ಹಂದೆ ವಿಷ್ಟ್ುಿವು ಅಸುರ ಮಧು-
ಕೆೈಟಭರನುು ಸಂಹರಿಸಿ ಈ ಉತುಮ ತಿೇರ್ವಪ್ರವರಲ್ಲಿ
ಸ್ಾುನಮಾಡಿದ್ದನು. ಧಮಾವತಮ ದೆವೈಪಾಯನನೊ ಕೊಡ ಅಲ್ಲಿಯೇ
ಸ್ಾುನಮಾಡಿ ಪ್ರಮ ಯೇಗ-ಸಿದಿಧಗಳನೊು ಪ್ರಮ ಗತಿಯನೊು
ಪ್ಡೆದ್ನು. ಮಹಾತಪ್ಸಿವ ಅಸಿತ ದೆೇವಲ್ನು ಕೊಡ ಅಲ್ಲಿಯೇ
846
ಪ್ರಮಯೇಗವನಾುಶರಯಿಸಿ ಋಷಿಯೇಗವನುು ಪ್ಡೆದ್ನು.
847
ಅಲ್ಲಿಯೋ ಇದದ ದಿವಾ ಮಹಾ ಆಶ್ರಮವಂದಕ ೆ ಹ ೊೋದನು. ಆ
ಪ್ುಣಾಾಶ್ರಮದಲ್ಲಿ ಹಪ ಪ, ಮಾವು, ಅಶ್ವತಾ, ಆಲ, ಚಿರಬಿಲವ, ಹಲಸು,
ಮತ್ರಾ ಮದಲಾದ ವೃಕ್ಷಸಂಕುಲಗಳಿದದವು. ಪ್ುಣಾಲಕ್ಷಣಗಳಿಂದ
ಕೊಡಿದದ ಆ ಮುಖ್ಾ ಆಶ್ರಮವನುು ಕಂಡು ಯಾದವಶ ರೋಷ್ಿನು ಅಲ್ಲಿದದ
ಋಷ್ಠಗಳ ಲಿರನೊು “ನಿಮಮ ಈ ಆಶ್ರಮವು ಯಾರದುದ?” ಎಂದು
ಪ್ರಶ್ುಸಿದನು. ಅವರ ಲಿ ಮಹಾತಮರು ಹಲಾಯುಧನಿಗ ಹ ೋಳಿದರು:
848
ಸವಗಣಕ ೆ ಹ ೊೋದ ಆ ಮಹಾಭಾಗ ಯನುು ನಿಯತಾತಮರು
ಪ್ೊಜಿಸುತಾಾರ .”
849
ಭಗವಾನ್ ಋಷ್ಠ ನಾರದನು ಆಗಮಿಸಿದನು. ಆ ಮಹಾತಪ್ಸಿವಯು
ರ್ಟಾಮಂಡಲವನುು ಧರಿಸಿದದನು. ಸವಣಣವಣಣದ
ನಾರುಮಡಿಯನುುಟ್ಟಿದದನು. ಹ ೋಮದಂಡವನೊು ಕಮಂಡಲುವನೊು
ಹಡಿದಿದದನು. ನೃತಾಗಿೋತ ಗಳಲ್ಲಿ ಕುಶ್ಲನಾಗಿದದ
ದ ೋವಬಾರಹಮಣಪ್ೊಜಿತನಾಗಿದದ ಅವನು ಸುಖ್ಶ್ಬಧವುಳು ಕಚಚಪ್ತೋ
ಎಂಬ ಮನ ೊೋರಮ ವಿೋಣ ಯನುು ಹಡಿದಿದದನು. ನಿತಾವೂ
ಕಲಹಗಳನುುಂಟುಮಾಡುವ ಆ ಕಲಹಪ್ತರಯನು ರಾಮನು ಇದದ
ಪ್ರದ ೋಶ್ಕ ೆ ಆಗಮಿಸಿದನು. ಅವರ ಲಿರೊ ಮೋಲ ದುದ ಯತವರತನನುು
ಪ್ೊಜಿಸಿದರು. ನಂತರ ಅವನು ಕುರುಗಳ ಸಮಾಚಾರವ ೋನ ಂದು
ದ ೋವಷ್ಠಣಯನುು ಪ್ರಶ್ುಸಿದನು. ಸವಣಧಮಣಗಳನುು ತ್ರಳಿದಿರುವ
ನಾರದನು ಕುರುಸಂಕ್ಷಯದ ಕುರಿತು ನಡ ದಂತ ಎಲಿವನೊು ಹ ೋಳಿದನು.
850
ನಾರದನು ಹ ೋಳಿದನು:
851
ಪಾರಣಗಳನುು ತ ೊರ ದರು. ನಾನು ನಿನಗ ಹ ೋಳುವುದನುು
ಕ ೋಳು. ಅಲ್ಲಿ ಧಾತಣರಾಷ್ರನ ಬಲದಲ್ಲಿ ಉಳಿದಿರುವವರು
ಕೃಪ್, ವಿೋಯಣವಾನ್ ಭ ೊೋರ್ ಮತುಾ ವಿಕಾರಂತ ಅಶ್ವತಾಾಮ.
ಸ ೋನ ಗಳು ಭಗುವಾಗಿ ದಿಕಾೆಪಾಲಾಗಿ ಹ ೊೋಗಿವ . ಸ ೋನ ಯು
ಹತವಾಗಲು ಮತುಾ ಕೃಪಾದಿಗಳು ಪ್ಲಾಯನಗ ೈಯಲು
ತುಂಬಾ ದುಃಖಿತನಾದ ದುರ್ೋಣಧನನು
ದ ವೈಪಾಯನವ ಂಬ ಹ ಸರಿನ ಸರ ೊೋವರವನುು ಹ ೊಕ್ತೆದನು.
ನಿೋರನುು ಸಾಂಭಿಸಿ ಮಲಗಿದದ ಧಾತಣರಾಷ್ರನನುು
ಕೃಷ್ಣನ ೊಂದಿಗ ಪಾಂಡವರು ಉಗರ ಮಾತುಗಳಿಂದ
ನಿಂದಿಸಿದರು. ಎಲಿ ಕಡ ಗಳಿಂದ ಮಾತ್ರನ ಬಾಣಗಳಿಂದ
ಚುಚಚಲಪಟಿ ಬಲವಾನ್ ವಿೋರ ದುರ್ೋಣಧನನು ಮಹಾ
ಗದ ಯನುು ಹಡಿದು ಮೋಲ ದುದ ಬಂದನು. ಈಗ ಅವನು
ಭಿೋಮನ ೊಡನ ಯುದಧಮಾಡಲು ಹ ೊೋಗುತ್ರಾದಾದನ .
ಅವರಿಬಬರ ನಡುವ ಸುದಾರುಣ ಯುದಧವು ನಡ ಯಲ್ಲಕ್ತೆದ .
ನಿನುಲ್ಲಿ ಕುತೊಹಲವಿದದರ ಈಗಲ ೋ ಹ ೊರಡು!
ತಡಮಾಡಬ ೋಡ! ನಿನಗ ಇಷ್ಿವಾದರ ನಿನು ಶ್ಷ್ಾರ ನಡುವ
ನಡ ಯುವ ಮಹಾಘೊೋರ ಯುದಧವನುು ನ ೊೋಡು!”
852
ನಾರದನ ಮಾತನುು ಕ ೋಳಿ ಅವನು ತನ ೊುಂದಿಗ ಬಂದಿದದ
ದಿವರ್ಷ್ಣಭರ ಲಿರನುು ಪ್ೊಜಿಸಿ, ಕಳುಹಸಿಕ ೊಟಿನು, ತನು
ಅನುಯಾಯಿಗಳಿಗ ದಾವರಕ ಗ ತ ರಳಿ ಎಂದು ಆದ ೋಶ್ವನಿುತಾನು. ಶ ರೋಷ್ಿ
ಪ್ವಣತ ಶ್ುಭ ಪ್ಿಕ್ಷಪ್ರಸರವಣದಿಂದ ಕ ಳಗಿಳಿದು, ತ್ರೋಥಣಗಳ
ಮಹಾಫಲಗಳ ಕುರಿತು ಕ ೋಳಿ ಪ್ತರೋತಮನಸೆನಾದ ಅಚುಾತ ರಾಮನು
ವಿಪ್ರರ ಸನಿುಧಿಯಲ್ಲಿ ಈ ಗಿೋತ ಯನುು ಹಾಡಿದನು:
853
ಶ್ೋರ್ರಗಾಮಿ ಆ ರಥದಲ್ಲಿ ಕುಳಿತು ಯದುಪ್ುಂಗವನು ಶ್ಷ್ಾರ
ಯುದಧವನುು ನ ೊೋಡುವ ಸಲುವಾಗಿ ಅವರ ಸಮಿೋಪ್ಕ ೆ ಆಗಮಿಸಿದನು.
854
ಕೃಷಾಣರ್ುಣನರು ಕೊಡ ಹಲಾಯುಧನನುು ನಮಸೆರಿಸಿ
ಅತಾಂತಪ್ರಸನುರಾಗಿ ಪ ರೋಮಪ್ೊವಣಕವಾಗಿ ಆಲಂಗಿಸಿಕ ೊಂಡರು.
ಶ್ ರ ಮಾದಿರೋಪ್ುತರರಿಬಬರೊ ಮತುಾ ಹಾಗ ಯೋ ದೌರಪ್ದಿಯ ಐವರು
ಮಕೆಳ ಮಹಾಬಲ ರೌಹಣ ೋಯನನುು ನಮಸೆರಿಸಿ ನಿಂತುಕ ೊಂಡರು.
ಆಗ ಭಿೋಮಸ ೋನ ಮತುಾ ಬಲವಾನ್ ದುರ್ೋಣಧನರು ಕೊಡ
ಗದ ಗಳನುು ಮೋಲ ತ್ರಾ ಬಲರಾಮನನುು ಗೌರವಿಸಿದರು. ಪ್ುನಃ ಪ್ುನಃ
ಅವನನುು ಅಲ್ಲಿಗ ಸಾವಗತ್ರಸಿ “ಮಹಾಬಾಹ ೊೋ! ಯುದಧವನುು
ನ ೊೋಡು!” ಎಂದು ನರಾಧಿಪ್ರು ರೌಹಣ ೋಯ ರಾಮನಿಗ ಹ ೋಳಿದರು.
ಆಗ ರಾಮನು ಪಾಂಡವ-ಸೃಂರ್ಯರನುು ಆಲಂಗಿಸಿ ಪಾಂಡವರ
ಮತುಾ ಎಲಿರ ಕುಶ್ಲವನೊು ಕ ೋಳಿದನು. ಹಾಗ ಯೋ ಅವರೊ ಸಹ
ಅವನ ರ್ೋಗಕ್ಷ ೋಮಗಳನುು ವಿಚಾರಿಸಿದರು. ಮಹಾಮನ ಹಲ್ಲಯೊ
ಕೊಡ ಸವಣ ಕ್ಷತ್ರರಯರನುು ಪ್ರತ್ರಯಾಗಿ ಅಭಿನಂದಿಸಿ ವಯಸಿಿಗ ತಕೆಂತ
ಕುಶ್ಲಸಂಯುಕಾ ಮಾತುಗಳನಾುಡಿದನು. ಪ ರೋಮದಿಂದ ರ್ನಾದಣನ-
ಸಾತಾಕ್ತಯರನುು ಆಲಂಗಿಸಿ ಅವರ ನ ತ್ರಾಗಳನುು ಆಘ್ರರಣಿಸಿ
ಕುಶ್ಲಪ್ರಶ ುಗಳನುು ಕ ೋಳಿದನು. ಉಪ ೋಂದರರಿಬಬರು ದ ೋವ ೋಶ್ ಬರಹಮನನುು
ಹ ೋಗ ೊೋ ಹಾಗ ಮುದದಿಂದ ಅವರಿಬಬರೊ ವಿಧಿವತಾಾಗಿ ಹರಿಯನನುು
ಪ್ೊಜಿಸಿದರು. ಆಗ ಧಮಣಸುತನು ರೌಹಣ ೋಯನಿಗ “ರಾಮ!
ಸಹ ೊೋದರರ ಈ ಮಹಾಯುದಧವನುು ನ ೊೋಡು!” ಎಂದನು.
855
856
ಮಹಾರಥರಿಂದ ಗೌರವಿಸಲಪಟುಿ ಪ್ರಮಪ್ತರೋತನಾದ ಮಹಾಬಾಹು
ಶ್ರೋಮಾನ್ ಕ ೋಶ್ವಪ್ೊವಣರ್ನು ಅವರ ಮಧಾ ಕುಳಿತುಕ ೊಂಡನು.
ನಿೋಲವಸರವನುುಟ್ಟಿದದ ಬಿಳಿಯ ಬಣಣದ ಬಲರಾಮನು ರಾರ್ರ
ಮಧಾದಲ್ಲಿ ಕುಳಿತು ಆಕಾಶ್ದಲ್ಲಿ ನಕ್ಷತರಗಣಗಳ ಮಧಾದಲ್ಲಿದದ ನಿಶಾಕರ
ಚಂದರನಂತ ಶ ೋಭಿಸಿದನು. ಆಗ ಧೃತರಾಷ್ರನ ನಿನು ಪ್ುತರರ
ವ ೈರವನುು ಅಂತಾಗ ೊಳಿಸುವ ರ ೊೋಮಹಷ್ಣಣ ತುಮುಲಯುದಧವು
ಪಾರರಂಭವಾಯಿತು.
ಭಿೋಮ-ದುರ್ೋಣಧನರ ಯುದಾಧರಂಭ
ಯುದಧಕಾಮಿಯಾಗಿದದ ಮಹಾಬಾಹು ವಿೋಯಣವಾನ್
ದುರ್ೋಣಧನನು ರಾಮನ ಸಾನಿುದಧಯವನುು ನ ೊೋಡಿ ಅತಾಂತ
ಹಷ್ಠಣತನಾದನು. ಲಾಂಗಲ್ಲ ಬಲರಾಮನನುು ನ ೊೋಡಿ ರಾರ್
ಯುಧಿಷ್ಠಿರನು ಎದುದ ಪ್ರಮ ಪ್ತರೋತ್ರಯಿಂದ ಬರಮಾಡಿಕ ೊಳುಲು
ರಾಮನು ಅವನಿಗ ಹ ೋಳಿದನು:
857
ಸನಾತನ ಕ್ಷ ೋತರದಲ್ಲಿ ಯುದಧಮಾಡಿ ನಿಧನಗ ೊಂಡವರು
ಸವಗಣಕ ೆ ಸ ೋರುತಾಾರ ಎನುುವುದು ನಿಶ್ಚಯ!”
858
ರೊಪ್ದಲ್ಲಿ ಹ ೊಳ ಯುತ್ರಾದದನು.
859
ಗದ ಗಳನುು ಹಡಿದು ಕ ೈಗಳನುು ಮೋಲ ತ್ರಾದದ ದುರ್ೋಣಧನ-
ವೃಕ ೊೋದರರು ರಣದಲ್ಲಿ ಶ್ಖ್ರಗಳಿಂದ ೊಡಗೊಡಿದ ಪ್ವಣತಗಳಂತ
ಪ್ರಕಾಶ್ಸಿದರು. ಇಬಬರೊ ಸಂಕುರದಧರಾಗಿದದರು. ಇಬಬರೊ ಭಯಂಕರ
ಪ್ರಾಕರಮಿಗಳಾಗಿದದರು. ಇಬಬರೊ ಗದಾಯುದಧದಲ್ಲಿ ಬಲರಾಮನ
ಶ್ಷ್ಾರಾಗಿದದರು. ಇಬಬರೊ ಮಾಡುವುದರಲ್ಲಿ ಯಮ-
ವಾಸವರಂತ್ರದದರು. ಇಬಬರೊ ವರುಣನ ಮಹಾಬಲವನುು
ಪ್ಡ ದಿದದರು. ಯುದಧದಲ್ಲಿ ಇಬಬರೊ ವಾಸುದ ೋವ, ಬಲರಾಮ ಮತುಾ
ವ ೈಶ್ರವಣನಂತ್ರದದರು. ಇಬಬರೊ ಮಧು-ಕ ೈಟಬರಂತ್ರದದರು. ಇಬಬರು
ಪ್ರಂತಪ್ರೊ ಯುದಧದಲ್ಲಿ ಸುಂದ ೊೋಪ್ಸುಂದರಂತ್ರದದರು. ಕಾಲ ಮತುಾ
ಮೃತುಾವಿನ ಸಮನಾಗಿದದರು. ಶ್ರತಾೆಲದಲ್ಲಿ ವ ೈಥುನ ೋಚ ೆಯಿಂದ
ಹ ಣಣನ ಯ ಸಮಾಗಮಕ ೆ ಮದದಿಂದ ಕ ೊಬಿಬದ ಎರಡು ಗಂಡಾನ ಗಳು
ಪ್ರಸಪರ ಸಂರ್ಷ್ಠಣಸುವಂತ ಆ ಬಲ ೊೋನಮತಾರು ಹ ೊಡ ದಾಡಿಕ ೊಳುಲು
ಅನುವುಮಾಡಿಕ ೊಳುುತ್ರಾದದರು.
860
ದುರುಗುಟ್ಟಿ ನ ೊೋಡುತ್ರಾದದರು. ಇಬಬರು ಪ್ರಂತಪ್ರೊ ಗದಾಯುದಧದಲ್ಲಿ
ಸಿಂಹಗಳಂತ ದುರಾಧಷ್ಣರಾಗಿದದರು. ಉಗುರು ಮತುಾ
ಕ ೊೋರ ದಾಡ ಗಳ ೋ ಆಯುಧವಾಗಿದದ ವಾಾರ್ರದಂತ ಆ ಇಬಬರು
ವಿೋರರೊ ದುಃಸಾದಾರಾಗಿದದರು. ಪ್ರಜಾಸಂಹಾರದ ಪ್ರಳಯಕಾಲದಲ್ಲಿ
ಕ್ಷ ೊೋಭ ಗ ೊಂಡ ಎರಡು ಸಮುದರಗಳ ೋಪಾದಿಯಲ್ಲಿ ಅವರನುು
ಮಿೋರಲು ಅಸಾಧಾವಾಗಿತುಾ. ಕುರದಧರಾದ ಆ ಮಹಾರಥರು ಎರಡು
ಅಂಗಾರಕಗರಹಗಳಂತ ಪ್ರಸಪರರನುು ಸುಡುತ್ರಾದದರು. ಆ ಇಬಬರು
ಮಹಾಬಲ ಕುರುಶ ರೋಷ್ಿರೊ ಪ್ರಳಯಕಾಲದಲ್ಲಿ ಉದಯಿಸುವ ಪ್ರಖ್ರ
ಕ್ತರಣಗಳ ಇಬಬರು ಸೊಯಣರಂತ ಕಾಣುತ್ರಾದದರು. ಆ ಇಬಬರು
ಮಹಾಬಾಹುಗಳು ಕ ೊೋಪ್ಗ ೊಂಡ ಹುಲ್ಲಗಳಂತ , ಗುಡುಗುವ
ಮೋಡಗಳಂತ ಮತುಾ ಸಿಂಹ-ಕ ೋಸರಿಗಳಂತ ತ ೊೋರುತ್ರಾದದರು. ಕುಪ್ತತ
ಗರ್ಗಳಂತ ಮತುಾ ಪ್ರರ್ವಲ್ಲಸುವ ಅಗಿುಗಳಂತ್ರದದ ಆ ಮಹಾತಮರು
ಶ್ಖ್ರಗಳುಳು ಪ್ವಣತಗಳಂತ ತ ೊೋರುತ್ರಾದದರು. ರ ೊೋಷಾವ ೋಸದಿಂದ
ಇಬಬರ ತುಟ್ಟಗಳ ಅದುರುತ್ರಾದದವು. ಒಬಬರನ ೊುಬಬರು
ತ್ರೋಕ್ಷ್ಣದೃಷ್ಠಿಯಿಂದ ನ ೊೋಡುತ್ರಾದದರು. ಆ ಇಬಬರು ನರ ೊೋತಾಮರೊ
ಗದ ಗಳನುು ಹಡಿದು ಹ ೊಡ ದಾಡಿದರು. ಇಬಬರೊ
ಪ್ರಮಸಂಹೃಷ್ಿರಾಗಿದದರು. ಪ್ರಮ ಸಮಮತ್ರಯನುು ಹ ೊಂದಿದದರು.
ಉತಾಮ ಕುದುರ ಗಳಂತ ಕ ನ ಯುತ್ರಾದದರು. ಆನ ಗಳಂತ
861
ರ್ೊಳಿಡುತ್ರಾದದರು. ಗೊಳಿಗಳಂತ ಗುಟುಕುಹಾಕುತ್ರಾದದರು.
ದುರ್ೋಣಧನ-ವೃಕ ೊೋದರರು ಬಲ ೊೋನಮತಾ ದ ೈತಾರಂತ ಯೋ
ಪ್ರಕಾಶ್ಸಿದದರು.
863
ಮೃಗಗಳು ಅಶ್ುಭವಾಗಿ ಕೊಗತ ೊಡಗಿದವು. ಎಲಿ ಕಡ ಗಳಲ್ಲಿ
ಬಾವಿಗಳಲ್ಲಿದದ ನಿೋರು ಉಕ್ತೆಬಂದಿತು. ಆಗ ಅಶ್ರಿೋರ ಮಹಾನಾದಗಳು
ಕ ೋಳಿಬಂದವು.
864
ಮಲಗಿರುವಾಗ ಸಪ್ಣಗಳನುು ಬಿಟುಿ ಕಚಿಚಸಿದುದು,
ಭ ೊೋರ್ನದಲ್ಲಿ ವಿಷ್ವನಿುತ್ರಾದುದು, ಪ್ರಮಾಣಕ ೊೋಟ್ಟಯಲ್ಲಿ
ಮುಳುಗಿಸಿದುದು, ರ್ತುಗೃಹದಲ್ಲಿ ಸುಟ್ಟಿದುದು, ಸಭ ಯಲ್ಲಿ
ಅಪ್ಮಾನಸಿದುದು, ಸವಣವನೊು ಅಪ್ಹರಿಸಿದುದು, ಒಂದು
ವಷ್ಣದ ಅಜ್ಞಾತವಾಸ ಮತುಾ ವನವಾಸಗಳ – ಈ ಇಲಿ
ದುಃಖ್ಗಳ ಕ ೊನ ಗಾಣಿಸುತ ೋಾ ನ . ಈ ಒಂದು ಹಗಲ್ಲನಲ್ಲಿಯೋ
ನಾನಿವನನುು ಸಂಹರಿಸಿ ನನು ಋಣದಿಂದ ಮುಕಾನಾಗುತ ೋಾ ನ .
ಇಂದು ಈ ದುಮಣತ್ರ ಧಾತಣರಾಷ್ರನ ಆಯುಷ್ಾ ಮತುಾ
ಮಾತಪ್ತತೃಗಳ ದಶ್ಣನವು ಸಮಾಪ್ಾವಾಗುವುದು. ಇಂದು
ಶ್ಂತನುವಿನ ಕುಲಕ ೆ ಕಳಂಕಪಾರಯನಾದ ಈ ಕುರುರಾರ್ನು
ಪಾರಣಗಳನೊು, ಸಂಪ್ತಾನೊು, ರಾರ್ಾವನೊು ತ ೊರ ದು ನ ಲದ
ಮೋಲ ಮಲಗುತಾಾನ . ನನಿುಂದ ತನು ಮಗನು
ಹತನಾದನ ಂದು ಕ ೋಳಿ ಇಂದು ರಾಜಾ ಧೃತರಾಷ್ರನೊ ಕೊಡ
ಶ್ಕುನಿಯ ಬುದಿಧಯಿಂದ ಹುಟ್ಟಿದದ ಅಶ್ುಭಕಮಣಗಳನುು
ಸಮರಿಸಿಕ ೊಳುುತಾಾನ !”
865
ಕ ೈಲಾಸದಂತ ನಿಂತ್ರದದ ದುರ್ೋಣಧನನನುು ನ ೊೋಡಿ ಭಿೋಮಸ ೋನನು
ಪ್ುನಃ ಕುರದಧನಾಗಿ ಅವನಿಗ ಹೋಗ ಹ ೋಳಿದನು:
866
ನಿನು ಕಾರಣದಿಂದಾಗಿ ಇವರು ಮತುಾ ಇನೊು ಅನ ೋಕ ನೃಪ್ರು
ಹತರಾದರು. ಇಂದು ನಾನು ನಿನುನುು ಗದ ಯಿಂದ
ಸಂಹರಿಸುತ ೋಾ ನ ಎನುುವುದರಲ್ಲಿ ಸಂಶ್ಯವ ೋ ಇಲಿ!”
868
ಆಕಾಶ್ವು ಮಿಣುಕು ಹುಳುಗಳಿಂದ ತುಂಬಿಕ ೊಂಡಂತ ತ ೊೋರುತ್ರಾತುಾ.
ಹಾಗ ಆ ಅತ್ರ ತುಮುಲ ಸಂಕುಲ ಯುದಧವು ನಡ ಯುತ್ರಾರಲು
ಯುದಧದಲ್ಲಿ ತ ೊಡಗಿದದ ಇಬಬರು ಅರಿಂದಮರೊ ಬಳಲ್ಲದರು.
ಸವಲಪಹ ೊತುಾ ವಿಶ್ರಮಿಸಿ ಪ್ುನಃ ಆ ಪ್ರಂತಪ್ರಿಬಬರೊ
ಗದ ಗಳನ ುತ್ರಾಕ ೊಂಡು ಪ್ರಸಪರರನುು ಹ ೊಡ ಯತ ೊಡಗಿದರು.
871
ಬಗಿಗಸಿಕ ೊಂಡು ನಡ ದು ಪ್ರಹಾರದಿಂದ ತಪ್ತಪಸಿಕ ೊಳುುವುದು),
ಉಪ್ಪ್ುಿತ (ಹಂದಕ ೆ ಸರಿದು ಪ್ರಹಾರದಿಂದ ತಪ್ತಪಸಿಕ ೊಳುುವುದು),
ಉಪ್ನಾಸಾ (ಪ್ರಹರಿಸುವುದು), ಅಪ್ನಾಸಾ (ಹಂದ ತ್ರರುಗಿ
ಆಯುಧವಿರುವ ಕ ೈಯನುು ಹಂದ ಮಾಡಿ ಹಮುಮಖ್ನಾಗಿಯೋ
ಪ್ರಹರಿಸುವುದು) – ಇವ ೋ ಕರಮಗಳನುು ಬಳಸಿ ಹ ೊೋರಾಡುತ್ರಾದದರು.
ಹೋಗ ಆ ಇಬಬರು ಕುರುಸತಾಮರೊ ಪ್ರಸಪರರನುು ವಂಚಿಸುತಾಾ ಪ್ುನಃ
ಪ್ುನಃ ಸಂಚರಿಸುತ್ರಾದದರು. ಗದ ಗಳನುು ಹಡಿದು
ಮಂಡಲಾಕಾರಗಳಲ್ಲಿದುದ ಮಂಡಲಾಕಾರಗಳಲ್ಲಿ ತ್ರರುಗುತಾಾ ಆ
ಮಹಾಬಲಶಾಲ್ಲಗಳು ಆಟವಾಡುತ್ರಾರುವರ ೊೋ ಎಂಬಂತ ತ ೊೋರುತ್ರಾತುಾ.
ಧಾತಣರಾಷ್ರನು ಮಂಡಲದ ಬಲಭಾಗದ ಸಂಚರಿಸುತ್ರಾದದರ
ಭಿೋಮಸ ೋನನು ಎಡಭಾಗದಲ್ಲಿದದನು.
872
ತ್ರರುಗಿಸುತ್ರಾರುವುದನುು ನ ೊೋಡಿದ ದುರ್ೋಣಧನನು ತನು
ಘೊೋರಗದ ಯನುು ಮೋಲ ತ್ರಾ ಅವನ ಮೋಲ ಪ್ರಹರಿಸಿದನು. ಅವನ
ಗದ ಯು ಮಾರುತನ ವ ೋಗದಿಂದ ಹ ೊೋಗುತ್ರಾರುವಾಗ ತುಮುಲ
ಶ್ಬಧವೂ ಬ ಂಕ್ತಯ ಕ್ತಡಿಗಳ ಹುಟ್ಟಿಕ ೊಂಡವು. ವಿವಿಧ ಮಾಗಣಗಳಲ್ಲಿ
ಮತುಾ ಮಂಡಲಗಳಲ್ಲಿ ಸಂಚರಿಸುತ್ರಾದದ ತ ೋರ್ಸಿವೋ ಸುರ್ೋಧನನು
ಭಿೋಮನಿಗಿಂತ ಹ ಚಾಚಗಿ ಶ ೋಭಿಸಿದನು. ಭಿೋಮನು ಅತಾಂತ
ರಭಸದಿಂದ ತ್ರರುಗಿಸುತ್ರಾದದ ಆ ಮಾಹಾ ಗದ ಯು
ಮಹಾಧವನಿಗ ೈಯುತಾಾ ಧೊಮಸಹತ ಜಾವಲ ಗಳನುು ಉಗುಳುತ್ರಾತುಾ.
ಭಿೋಮಸ ೋನನಿಂದ ತ್ರರುಗಿಸಲಪಡುತ್ರಾದದ ಆ ಗದ ಯನುು ನ ೊೋಡಿ
ಸುರ್ೋಧನನು ಲ ೊೋಹಮಯವಾದ ತನು ಭಾರ ಗದ ಯನೊು ತ್ರರುಗಿಸಿ
ಬಹಳವಾಗಿ ಶ ೋಭಿಸಿದನು. ಮಾರುತವ ೋಗದಲ್ಲಿ ಬರುತ್ರಾದದ ಆ
ಮಹಾತಮನ ಗದ ಯನುು ನ ೊೋಡಿ ಸವಣ ಪಾಂಡವ-ಸ ೊೋಮಕರಲ್ಲಿ
ಭಯವು ಆವರಿಸಿತು. ಆ ಅರಿಂದಮರಿಬಬರೊ ಸಮರದಲ್ಲಿ ಸುತಾಲೊ
ಕುಳಿತವರಿಗ ಯುದಧಕ್ತರೋಡ ಯನುು ಪ್ರದಶ್ಣಸುತ್ರಾದದರು.
ಮರುಕ್ಷಣಗಳಲ್ಲಿಯೋ ಗದ ಗಳಿಂದ ಪ್ರಸಪರರನುು ಅಪ್ಪಳಿಸುತ್ರಾದದರು.
873
ದಿನವು ಕಳ ಯುತಾಾ ಬಂದಾಗ ಹೋಗ ವೃತರ-ವಾಸವರ ನಡುವ ಹ ೋಗ ೊೋ
ಹಾಗ ಅವರಿಬಬರ ನಡುವ ಘೊೋರ ಕೊರರ ಯುದಧವು ನಡ ಯಿತು.
ಭಿೋಮನು ನಿಂತ್ರರುವುದನುು ನ ೊೋಡಿ ದುರ್ೋಣಧನನು ವಿಚಿತರ
ಮಾಗಣಗಳಲ್ಲಿ ಸಂಚರಿಸುತಾಾ ಕೌಂತ ೋಯನನುು ಆಕರಮಣಿಸಿದನು.
ಮಹಾವ ೋಗದಿಂದ ಬರುತ್ರಾದದ ಕುರದಧನ ಆ ಬಂಗಾರದಿಂದ ಪ್ರಿಷ್ೃತ
ಗದ ಯನುು ಕುರದಧನಾದ ಭಿೋಮನು ಪ್ರಹರಿಸಿದನು. ವಜಾರಯುಧಗಳಂತ
ಸಂರ್ಷ್ಠಣಸಿದ ಆ ಎರಡು ಗದ ಗಳಿಂದ ಅಗಿುಯ ಕ್ತಡಿಗಳಿಂದ ಕೊಡಿದ
ಮಹಾ ಶ್ಬಧವು ಕ ೋಳಿಬಂದಿತು. ಭಿೋಮಸ ೋನನಿಂದ ಪ್ರಹರಿಸಲಪಟಿ ಆ
ಗದ ಯು ವ ೋಗದಿಂದ ಬಿೋಳಲು ಭೊಮಿಯೋ ಕಂಪ್ತಸಿತು. ಮದಿಸಿದ
ಆನ ರ್ಂದು ಇನ ೊುಂದು ಮದಿಸಿದ ಆನ ಯನುು ನ ೊೋಡಿ
ಕುರದಧಗ ೊಳುುವಂತ ರಣದಲ್ಲಿ ಭಿೋಮನ ಗದ ಯು ತನು ಗದ ಗ
ಹ ೊಡ ದುದನುು ನ ೊೋಡಿ ಕೌರವಾನು ಸಹಸಿಕ ೊಳುಲ್ಲಲಿ. ಅವನನುು
ಕ ೊಲಿಲು ನಿಶ್ಚಯಿಸಿ ದುರ್ೋಣಧನನು ಮಂಡಲದ ಎಡಭಾದಲ್ಲಿ
ಸಂಚರಿಸಿ ಗದ ಯಿಂದ ಭಿೋಮವ ೋಗದಲ್ಲಿ ಕೌಂತ ೋಯನ ನ ತ್ರಾಯಮೋಲ
ಹ ೊಡ ದನು. ಅವನಿಂದ ಹಾಗ ಹ ೊಡ ಯಲಪಟಿ ಭಿೋಮನು ಸವಲಪವೂ
ತತಾರಿಸಲ್ಲಲಿ. ಅದ ೊಂದು ಅದುಭತವಾಗಿತುಾ. ಗದ ಯಿಂದ
ಹ ೊಡ ಯಲಪಟಿರೊ ಹ ಜ ಾಯನುು ಕ್ತತ್ರಾಡದ ೋ ಅಕಂಪ್ನನಾಗಿದದ
ಭಿೋಮನನುು ನ ೊೋಡಿ ರ್ನರಲ್ಲಿ ಆಶ್ಚಯಣವುಂಟಾಯಿತು ಮತುಾ
874
ಸವಣಸ ೋನ ಗಳ ಅವನನುು ಗೌರವಿಸಿದವು. ಆಗ ಭಿೋಮಪ್ರಾಕರಮಿ
ಭಿೋಮನು ಹ ೋಮಪ್ರಿಷ್ೃತವಾದ ಭಾರ ಗದ ಯನುು ದುರ್ೋಣಧನನ
ಮೋಲ ಎಸ ದನು. ಸವಲಪವೂ ಗಾಬರಿಗ ೊಳುದ ೋ ಮಹಾಬಲ
ದುರ್ೋಣಧನನು ತನು ಚಲನ ಲಾರ್ವದಿಂದ ಆ ಪ್ರಹಾರದಿಂದ
ತಪ್ತಪಸಿಕ ೊಂಡನು. ಅದು ಮಹಾ ವಿಸಮಯವಾಗಿತುಾ. ಭಿೋಮನಿಂದ
ಎಸ ಯಲಪಟಿ ಗದ ಯು ವಾಥಣವಾಗಿ ಮಹಾನಿಘ್ರಣತಧವನಿರ್ಂದಿಗ
ಬಿದುದ ಭೊಮಿಯನುು ನಡುಗಿಸಿತು. ಗದ ಯು ಕ ಳಗಿ ಬಿದುದದನುು ತ್ರಳಿದು
ಕೌಶ್ಕ ಮಾಗಣಗಳನುು ಬಳಸಿ ಪ್ುನಃ ಪ್ುನಃ ಕುಪ್ಪಳಿಸುತಾಾ
ದುರ್ೋಣಧನನು ಭಿೋಮಸ ೋನನನುು ಮೋಸಗ ೊಳಿಸಿದನು.
875
ಎರಗಿದನು. ಸಿಂಹವು ಕಾಡಾನ ಯನುು ಹ ೋಗ ೊೋ ಹಾಗ ಭಿೋಮನು
ರಭಸದಿಂದ ದುರ್ೋಣಧನನ ಮೋಲ ಆಕರಮಣಿಸಿದನು. ಗದ ಯನುು
ಪ್ರಹರಿಸುವುದರಲ್ಲಿ ವಿಶಾರದನಾದ ಅವನು ದುರ್ೋಣಧನನನುು
ಸಮಿೋಪ್ತಸಿ ಗದ ಯನ ೊುಮಮ ತ್ರರುಗಿಸಿ ಅವನ ಮೋಲ ಬಿಸುಟನು. ಹಾಗ
ಭಿೋಮಸ ೋನನು ದುರ್ೋಣಧನನ ಪ್ಕ ೆಯನುು ಹ ೊಡ ಯಲು ಆ
ಪ್ರಹಾರದಿಂದ ವಿಹವಲನಾಗಿ ದುರ್ೋಣಧನು ಮಂಡಿಯೊರಿ ನ ಲದ
ಮೋಲ ಕುಸಿದನು. ಆ ಭರತಶ ರೋಷ್ಿನು ಮಂಡಿಯೊರಿ ನ ಲದಲ್ಲಿ
ಕುಸಿಯಲು ಸೃಂರ್ಯರ ಹಷ ೊೋಣದಾಗರವು ಗಗನಕ ೆೋರಿತು.
876
ಸುರಿಸುವ ಆನ ಯಂತ ಶ ೋಭಿಸಿದನು. ಆಗ ಭಿೋಮನು
ವಿೋರವಿನಾಶ್ಯಾದ, ಲ ೊೋಹಮಯವಾದ, ವರ್ರಯುಧ ಮತುಾ ಸಿಡಿಲ್ಲನ
ಶ್ಬಧದಿಂದ ಕೊಡಿದದ ಗದ ಯನುು ಹಡಿದು ಬಲ ಮತುಾ ವಿಕರಮಗಳಿಂದ
ಶ್ತುರವನುು ಹ ೊಡ ದನು. ಭಿೋಮಸ ೋನನಿಂದ ಹ ೊಡ ಯಲಪಟಿ
ದುರ್ೋಣಧನನನ ದ ೋಹದ ಕ್ತೋಲುಗಳ ಲಿವೂ ಸಡಿಲವಾಗಿ,
ಮಹಾವನದಲ್ಲಿ ಭಿರುಗಾಳಿಯ ಆಘ್ರತಕ ೆ ಸಿಲುಕ್ತದ ಪ್ುಷ್ಪಭರಿತ
ಸಾಲವೃಕ್ಷದಂತ ಅವನು ತತಾರಿಸಿ ನ ಲದಮೋಲ ಬಿದದನು.
ದುರ್ೋಣಧನನು ಭೊಮಿಯ ಮೋಲ ಬಿದುದದನುು ನ ೊೋಡಿ ಪಾಂಡವರು
ಹಷ್ಣದಿಂದ ರ್ರ್ೋದಾಗರಗ ೈದರು. ಆಗ ದುರ್ೋಣಧನನು ಪ್ುನಃ
ಚ ೋತರಿಸಿಕ ೊಂಡು ಸರ ೊೋವರದಿಂದ ಹ ೊರಬರುವ ಆನ ಯಂತ ನ ಗ ದು
ನಿಂತನು. ನಿತಾವೂ ಸಿಟ್ಟಿನಲ್ಲಿರುತ್ರಾದದ ಆ ಮಹಾರಥ ಪಾಥಿಣವನು
ಪ್ಳಗಿದ ರ್ೋಧನಂತ ಸುತುಾತಾಾ ಮುಂದ ನಿಂತ್ರದದ ಪಾಂಡವನನುು
ಹ ೊಡ ದನು. ವಿಹವಲಾಂಗನಾದ ಭಿೋಮನು ನ ಲದ ಮೋಲ ಬಿದದನು.
877
ಅಪ್ಿರ ಯರ ದ ೊಡಡ ಕ ೊೋಲಾಹಲವುಂಟಾಯಿತು. ಮೋಲ್ಲನಿಂದ
ಅಮರರು ಸುರಿಸಿದ ವಿಚಿತರ ಪ್ುಷ್ಪಗಳ ಅನುತಾಮ ಮಳ ಯು ಬಿದಿದತು.
ಭೊಮಿಯಮೋಲ ಆ ನರ ೊೋತಾಮನು ಬಿದುದದನುು, ಬಲದಿಂದ ಕುಗಗದ ೋ
ಇದದ ಕೌರವನನುು, ಮತುಾ ದೃಢಕವಚವು ಒಡ ದುಹ ೊೋದುದನೊು
ನ ೊೋಡಿ ಪಾಂಡವರಲ್ಲಿ ಮಹಾಭಯವು ಆವರಿಸಿತು. ಕ್ಷಣದಲ್ಲಿಯೋ
ಪ್ುನಃ ಚ ೋತರಿಸಿಕ ೊಂಡ ವೃಕ ೊೋದರನು ರಕಾಸಿಕಾವಾದ ಮುಖ್ವನುು
ಒರ ಸಿಕ ೊಳುುತಾಾ ಧ ೈಯಣತಾಳಿ ಕಣುಣಗಳನುು ಹ ೊರಳಿಸಿ
ಬಲಪ್ೊವಣಕವಾಗಿ ರ್ರ್ಝಣರಿತ ಶ್ರಿೋರವನುು ಸಾವಧಿೋನಕ ೆ
ತಂದುಕ ೊಂಡು ಪ್ುನಃ ಯುದಧಸನುದಧನಾಗಿ ನಿಂತನು.
878
ಬಲಶಾಲ್ಲ. ಧಾತಣರಾಷ್ರನು ವೃಕ ೊೋದರನಿಗಿಂತಲೊ ಹ ಚುಚ
ಪ್ರಯತುಶ್ೋಲ. ಆದರ ಭಿೋಮಸ ೋನನು
ಧಮಣಪ್ೊವಣಕವಾಗಿಯೋ ಯುದಧಮಾಡುತ್ರಾದದರ
ರ್ಯಿಸುವುದಿಲಿ. ಅನಾಾಯದಿಂದ ಯುದಧಮಾಡಿದರ ಮಾತರ
ಸುರ್ೋಧನನನುು ಇವನು ಸಂಹರಿಸಬಲಿನು. ದ ೋವತ ಗಳು
ಅಸುರರನುು ಮಾಯಯಿಂದಲ ೋ ಸ ೊೋಲ್ಲಸಿದರ ಂದು ನಾವು
ಕ ೋಳಿದ ದೋವ . ಸಖ್ ಶ್ಕರನು ವಿರ ೊೋಚನನನುು ಮಾಯಯಿಂದಲ ೋ
ಸ ೊೋಲ್ಲಸಿದನು. ಬಲಸೊದನನು ಮಾಯಯಿಂದಲ ೋ ವೃತರನ
ತ ೋರ್ಸಿನುು ಅಪ್ಹರಿಸಿದನು. ಭಿೋಮನಾದರ ೊೋ ದೊಾತದ
ಸಮಯದಲ್ಲಿ “ಯುದಧದಲ್ಲಿ ಸುರ್ೋಧನನ ತ ೊಡ ಯನುು
ಗದ ಯಿಂದ ಒಡ ಯುತ ೋಾ ನ !” ಎಂದು ಪ್ರತ್ರಜ್ಞ ಮಾಡಿದದನು. ಆ
ಪ್ರತ್ರಜ್ಞ ಯನುು ಅರಿಕಶ್ಣನ ಭಿೋಮನು ಈಗ ಪ್ರಿಪಾಲ್ಲಸಲ್ಲ.
ಮಾಯಾವಿ ರಾರ್ನನುು ಮಾಯಯಿಂದಲ ೋ ಸಂಹರಿಸಲ್ಲ.
ಒಂದುವ ೋಳ ಭಿೋಮಸ ೋನನು ಬಲವನ ುೋ ಉಪ್ರ್ೋಗಿಸಿ
ನಾಾಯರಿೋತ್ರಯಲ್ಲಿ ಹ ೊಡ ದಾಡುತ್ರಾದದರ ರಾರ್ ಯುಧಿಷ್ಠಿರನಿಗ
ವಿಷ್ಮ ಪ್ರಿಸಿಾತ್ರಯುಂಟಾಗುತಾದ . ಪ್ುನಃ ನಿನಗ ಇದನುು
ಹ ೋಳುತ್ರಾದ ದೋನ . ಕ ೋಳು. ಧಮಣರಾರ್ನ ಅಪ್ರಾಧದಿಂದಾಗ
ನಮಗ ಪ್ುನಃ ಭಯವು ಆವರಿಸಿದ . ಮಹತಾೆಯಣವನ ುಸಗಿ
879
ಭಿೋಷ್ಮನ ೋ ಮದಲಾದ ಕುರುಮುಖ್ಾರನುು ಸಂಹರಿಸಿ,
ರ್ಯವನುು ಪ್ಡ ದು ನಾವು ವ ೈರಕ ೆ ಪ್ರತ್ರೋಕಾರವನ ುಸಗಿದ
ಯಶ್ಸಿನುು ಪ್ಡ ದಿದ ದವು. ಗಳಿಸಿದ ವಿರ್ಯವನ ುೋ ಅವನು
ಪ್ುನಃ ಸಂಶ್ಯಕ್ತೆೋಡುಮಾಡಿಬಿಟ್ಟಿದಾದನ ! ಒಬಬನನ ುೋ
ರ್ಯಿಸುವ ಈ ರಿೋತ್ರ ಪ್ಣವನಿುಟ್ಟಿರುವ ಧಮಣರಾರ್ನ
ಬುದಿಧಯು ನಿಶ್ಚಯವಾಗಿಯೊ ವಿವ ೋಕವಿಲಿದ ಬುದಿಧಯೋ ಸರಿ!
ಸುರ್ೋಧನನು ವಿೋರ, ಕಾಯಣಶಾಲ್ಲೋ ಮತುಾ ದೃಢಚಿತಾನು.
ಇದರ ಕುರಿತು ಉಶ್ಸನನು ಹ ೋಳಿದ ಪ್ುರಾತನ
ಗಿೋತ ರ್ಂದು ಕ ೋಳಿಬರುತಾದ . ತತಾಾವಥಣಸಹತವಾಗಿರುವ ಆ
ಶ ಿೋಕವನ ುೋ ಹ ೋಳುವ ನು. ಕ ೋಳು! ಜಿೋವದ ಮೋಲ್ಲನ
ಆಸ ಯಿಂದಾಗಿ ಯುದಧವನುು ಬಿಟುಿಹ ೊೋಗಿದದ,
ಜಿೋವದಿಂದುಳಿದಿರುವ ಶ್ತುರಗಳು ಒಂದು ವ ೋಳ ಪ್ುನಃ
ಯುದಧಕ ೆ ಬಂದರ ಅಂತವರ ವಿಷ್ಯದಲ್ಲಿ ಹ ಚುಚ
ಭಯಪ್ಡಬ ೋಕು. ಏಕ ಂದರ , ಅವರು ಜಿೋವದ ಮೋಲ್ಲನ
ಹಂಗನ ುೋ ತ ೊರ ದು ಕ ೋವಲ ರ್ಯಗಳಿಸುವುದ ೊಂದರಲ್ಲಿಯೋ
ತಮಮ ಅಭಾಾಸ ಮತುಾ ಪ್ರಯತುಗಳನುು ಕ ೋಂದಿರೋಕರಿಸುತಾಾರ .
ಈ ಸುರ್ೋಧನನಾದರ ೊೋ ಭಗುಮನ ೊೋರಥನಾಗಿದದನು.
ಸ ೈನಾವನುು ಕಳ ದುಕ ೊಂಡು ಸರ ೊೋವರವನುು ಸ ೋರಿದದನು.
880
ಪ್ರಾಜಿತನಾಗಿ ವನವನುು ಸ ೋರಿದದನು. ರಾರ್ಾವನುು
ಉಳಿಸಿಕ ೊಳುುವುದರಲ್ಲಿ ನಿರಾಶ್ನಾಗಿಹ ೊೋಗಿದದನು.
ಇಂಥವನನುು ತ್ರಳಿದವನು ಯಾರು ತಾನ ೋ ಪ್ುನಃ
ದವಂದವಯುದಧಕ ೆ ಆಹಾವನಿಸುತಾಾರ ? ರ್ಯಿಸಿರುವ ಈ
ರಾರ್ಾವನುು ಸುರ್ೋಧನನು ಪ್ುನಃ ಕಸಿದುಕ ೊಳುುವುದಿಲಿವ ೋ?
ಈ ಹದಿಮೊರು ವಷ್ಣಗಳು ಗದಾಯುದಧದಲ್ಲಿ ಶ್ರಮಪ್ಟುಿ
ಅಭಾಾಸಮಾಡಿರುವ ಸುರ್ೋಧನನು ಭಿೋಮನನುು ಕ ೊಲಿಲು
ಬಯಸಿ ಅಡಡವಾಗಿ ನಡ ಯಿಡುತ್ರಾದಾದನ ; ಮೋಲಕೊೆ
ನ ಗ ಯುತ್ರಾದಾದನ ! ಭಿೋಮಸ ೋನನು ಇವನನುು ಅನಾಾಯದಿಂದ
ಸಂಹರಿಸದ ೋ ಇದದರ ಧಾತಣರಾಷ್ರ ಕೌರವನ ೋ ನಿಮಮಲಿರಿಗೊ
ರಾರ್ನಾಗುತಾಾನ !”
881
ಸಂಚರಿಸತ ೊಡಗಿದನು. ಗದಾಮಾಗಣವಿಶಾರದನಾದ
ದುರ್ೋಣಧನನೊ ಕೊಡ ಭಿೋಮಸ ೋನನನುು ಕ ೊಲಿಲ ೊೋಸುಗ
ಲರ್ುವಾಗಿ ಚಿತರ ರಿೋತ್ರಗಳಲ್ಲಿ ಸಂಚರಿಸತ ೊಡಗಿದನು. ವ ೈರದ
ಅಂತಾವನುು ಹುಡುಕುತಾಾ ಚಂದನ ಅಗರುಗಳ ಲ ೋಪ್ತತಗ ೊಂಡ ಘೊೋರ
ಗದ ಗಳನುು ತ್ರರುಗಿಸುತ್ರಾದದ ಅವರು ರಣದಲ್ಲಿ ಕುರದಧರಾದ ಇಬಬರು
ಅಂತಕರಂತ ತ ೊೋರುತ್ರಾದದರು. ಅನ ೊಾೋನಾರನುು ಕ ೊಲಿಲು
ಕಾತ ೊರ ಯುತ್ರಾದದ ಆ ಇಬಬರು ಪ್ರವಿೋರ ಪ್ುರುಷ್ಷ್ಣಭರು ನಾಗಗಳನುು
ತ್ರನುಲು ಬಯಸಿ ಹ ೊೋರಾಡುತ್ರಾದದ ಎರಡು ಗರುಡಗಳಂತ ತ ೊೋರಿದರು.
ವಿಚಿತರ ಮಂಡಲಗಳಲ್ಲಿ ತ್ರರುಗುತ್ರಾದದ ನೃಪ್ ಮತುಾ ಭಿೋಮರ ಗದ ಗಳ
ಸಂರ್ಷ್ಣದಿಂದಾಗಿ ಅಲ್ಲಿ ಬ ಂಕ್ತಯ ಕ್ತಡಿಗಳು ಕಾಣಿಸಿಕ ೊಂಡವು.
ಭಿರುಗಾಳಿಯಿಂದ ಪ್ರಕ್ಷುಬಧಗ ೊಂಡ ಎರಡು ಸಮುದರಗಳು ಅಲ ಗಳಿಂದ
ಪ್ರಸಪರರನುು ಅಪ್ಪಳಿಸುವಂತ ಆ ಶ್ ರ ಬಲಶಾಲ್ಲಗಳು ರಣದಲ್ಲಿ
ಒಬಬರನ ೊುಬಬರು ಹ ೊಡ ಯುತ್ರಾದದರು. ಅವರಿಬಬರ ಹ ೊಡ ತಗಳು
ಮದಿಸಿದ ಆನ ಗಳ ಹ ೊಡ ತಗಳಂತ್ರದದವು. ಗದ ಗಳ ಪ್ರಹಾರದಿಂದ
ಆದ ಶ್ಬಧವು ಸಿಡಿಲ್ಲನ ಶ್ಬಧದಂತ ಕ ೋಳಿಬರುತ್ರಾತುಾ. ತುಂಬಾ
ದಾರುಣವಾಗಿ ಹ ೊಡ ದಾಡುತ್ರಾದದ ಆ ಅರಿಂದಮರಿಬಬರೊ ಬಹಳವಾಗಿ
ಬಳಲ್ಲದದರು. ಮುಹೊತಣಕಾಲ ವಿಶ್ರಮಿಸಿ ದಣಿವಾರಿಸಿಕ ೊಂಡು ಪ್ುನಃ
ಆ ಪ್ರಂತಪ್ರಿಬಬರೊ ತಮಮ ಮಹಾ ಗದ ಗಳನುು ಹಡಿದು ಕುರದಧರಾಗಿ
882
ಪ್ರಹರಿಸತ ೊಡಗಿದರು. ಪ್ರಸಪರರನುು ಗದ ಗಳ ಹ ೊಡ ತದಿಂದ
ಗಾಯಗ ೊಳಿಸುವ ಘೊೋರರೊಪ್ದ ಮಹಾ ಯುದಧವು ಅವರಿಬಬರ
ನಡುವ ನಡ ಯಿತು.
883
ಸ ೊೋರತ ೊಡಗಿತು. ಜ ೊೋರಾದ ಆ ಪ ಟ್ಟಿನಿಂದ ಅವನು
ಮೊರ್ ಣಗ ೊಂಡವನಂತಾದನು. ರಣದಲ್ಲಿ ಪಾಂಡವನನುು ತಾನು
ಪ್ತೋಡಿಸಿದ ನ ಂದು ದುರ್ೋಣಧನನು ತ್ರಳಿದುಕ ೊಂಡಿದದರೊ ಶ್ರಿೋರದಲ್ಲಿ
ಅತ್ರ ನ ೊೋವುಂಟಾದರೊ ಭಿೋಮನು ಅದನುು ಸಹಸಿಕ ೊಂಡನು.
ರಣದಲ್ಲಿ ಪ್ರಹಾರಕ ೊೆಳಗಾಗಿ ಭಿೋಮನು ಕ್ಷಣಕಾಲ ನಿಂತ್ರದದರೊ
ದುರ್ೋಣಧನನು ಪ್ುನಃ ಪ್ರಹರಿಸಲು ನಿಂತ್ರದಾದನ ಂದ ೋ
ತ್ರಳಿದುಕ ೊಂಡನು.
884
ನ ೊೋಡಲು ಬಹು ಸುಂದರವಾಗಿದದ ದುರ್ೋಣಧನನ ತ ೊಡ ಗಳನುು
ಮುರಿದುಹಾಗಿತು. ಭಿೋಮಸ ೋನನಿಂದ ತ ೊಡ ಗಳು ಮುರಿಯಲಪಟಿ ಆ
ನರವಾಾರ್ರ ದುರ್ೋಣಧನನು ಜ ೊೋರಾಗಿ ಕೊಗುತಾಾ ವಸುಧ ಯ ಮೋಲ
ಬಿದದನು.
885
ಬಹುಪಾದದಗಳಿಂದ ಬಹುಭುರ್ಗಳಿಂದ ಕೊಡಿದದ ಘೊೋರವಾಗಿ
ಕಾಣುತ್ರಾದದ ನತ್ರಣಸುವ ಕಬಂಧಗಳಿಂದ ಎಲಿ ದಿಕುೆಗಳ
ತುಂಬಿಹ ೊೋಗಿದದವು. ಅವನು ಕ ಳಗುರುಳಲು ಧವರ್ವಂತ, ಅಸರವಂತ,
ಮತುಾ ಶ್ಸರವಂತ ವಿೋರರು ನಡುಗಿದರು. ಬಾವಿ ಸರ ೊೋವರಗಳು
ರಕಾವನ ುೋ ತುಂಬಿಕ ೊಂಡವು. ನದಿಗಳು ಮಹಾವ ೋಗದಿಂದ
ಹರಿಯತ ೊಡಗಿ ಪ್ರವಾಹಗಳುಂಟಾದವು. ದುರ್ೋಣಧನನು ಕ ಳಕ ೆ
ಬಿೋಳಲು ಪ್ುರುಷ್ರು ಸಿರೋಯರ ಲಕ್ಷಣಗಳನೊು ಸಿರೋಯರು ಪ್ುರುಷ್
ಲಕ್ಷಣಗಳನೊು ಪ್ಡ ದುಕ ೊಂಡರು. ಆ ಅದುಭತ ಉತಾಪತಗಳನುು
ನ ೊೋಡಿ ಪಾಂಚಾಲ ಪಾಂಡವರ ಲಿರೊ ಒಟ್ಟಿಗ ೋ
ಅವಿಗುಮನಸೆರಾದರು. ಆ ಅದುಭತ ಯುದಧವನುು ಪ್ರಶ್ಂಸಿಸುತಾಾ
ದ ೋವತ ಗಳ , ಗಂಧವಣ-ಅಪ್ಿರ ಯರೊ ತಮಗಿಷ್ಿವಾದಲ್ಲಿಗ
ತ ರಳಿದರು. ಹಾಗ ಯೋ ಸಿದಧರೊ, ವಾತ್ರಕ-ಚಾರಣರೊ ಆ
ನರಸಿಂಹರಿಬಬರನುು ಪ್ರಶ್ಂಸಿಸುತಾಾ ಎಲ್ಲಿಂದ ಬಂದಿದದರ ೊೋ ಅಲ್ಲಿಗ
ತ ರಳಿದರು.
886
ಕೊಡ ರ ೊೋಮಾಂಚಿತರಾದರು. ದುರ್ೋಣಧನನನುು ಹ ೊಡ ದ
ಪ್ರತಾಪ್ವಾನ್ ಭಿೋಮಸ ೋನನು ಕ ಳಗ ಬಿದಿದದದ ಕೌರವ ೋಂದರನ ಬಳಿ
ಹ ೊೋಗಿ ಹೋಗ ಹ ೋಳಿದನು:
887
ವ ೈರದ ಅಂತ್ರಮ ಚರಣವನುು ದಾಟ್ಟದದ ವೃಕ ೊೋದರನು ನಸುನಗುತಾಾ
ಯುಧಿಷ್ಠಿರ, ಕ ೋಶ್ವ, ಸೃಂರ್ಯರು, ಧನಂರ್ಯ ಮತುಾ
ಮಾದರವತ್ರೋಸುತರಿಗ ಹ ೋಳಿದನು:
888
ರಣದಲ್ಲಿ ಹತರಾಗಿರುವುದನುು ನ ೊೋಡಿ! ಹಂದ ನಮಮನುು
ಯಾರು ಎಣ ಣಯಿಲಿದ ಎಳಿುಗ ಸಮಾನ ನಪ್ುಂಸಕರ ಂದು
ಕರ ದಿದದರ ೊೋ ಆ ಕೊರರ ರಾರ್ ಧೃತರಾಷ್ರನ ಪ್ುತರರು ತಮಮ
ಪ್ಂಗಡದವರ ೊಂದಿಗ ಮತುಾ ಅನುಯಾಯಿಗಳ ಂದಿಗ
ಹತರಾಗಿದಾದರ . ಇನುು ಬ ೋಕಾದರ ಸವಗಣ ಅಥವಾ ನರಕಕ ೆ
ಹ ೊೋದರೊ ವಾತಾಾಸವಿಲಿ!”
889
ಬಿದಿದರುವ ಅವನ ೊಡನ ಈ ರಿೋತ್ರ ವತ್ರಣಸುವುದು ಸರಿಯಲಿ!
ಅಮಾತಾರನುು, ಸಹ ೊೋದರರನುು ಮತುಾ ಪ್ರಜ ಗಳನುು
ಕಳ ದುಕ ೊಂಡ ಇವನು ಪ್ತಂಡಪ್ರದಾನಮಾಡುವವರೊ
ಇಲಿದಂತವನಾಗಿ ಸಂಪ್ೊಣಣವಾಗಿ ನಾಶ್ಹ ೊಂದಿದಾದನ .
ನಮಮ ಸಹ ೊೋದರನಾಗಿರುವನಿಗ ಹೋಗ ಮಾಡುವುದು
ಸರಿಯಲಿ. ಈ ಮದಲು ರ್ನರು “ಭಿೋಮಸ ೋನನು
ಧಾಮಿಣಕ!” ಎಂದು ಹ ೋಳುತ್ರಾದದರು. ಹಾಗಿದಾದಗ ಭಿೋಮಸ ೋನ!
ನಿೋನು ಏಕ ರಾರ್ನನುು ಮಟ್ಟಿ ತುಳಿಯುತ್ರಾರುವ ?”
890
ಮತುಾ ಆಚಾಯಣರನೊು ಸಾವಿಗಿೋಡುಮಾಡಿ ಕ ೊನ ಯಲ್ಲಿ
ನಿೋನು ನಿಧನಹ ೊಂದಿದ . ನಿನು ಅಪ್ರಾಧದಿಂದ ನಿನು
ಮಹಾರಥ ಸಹ ೊೋದರರು ಮತುಾ ಅನಾ ದಾಯಾದಿಗಳು
ನಮಿಮಂದ ಹತರಾದರು. ದ ೈವವನುು ಮಿೋರುವುದು
ಸಾಧಾವಿಲಿ! ವಿಧವ ಯರಾಗಿ ಶ ೋಕದಿಂದ ವಿಹವಲರಾಗಿರುವ
ಧೃತರಾಷ್ರನ ಸ ೊಸ ಯಂದಿರೊ ಮತುಾ ಮಮಮಕೆಳ
ಪ್ತ್ರುಯರೊ ನಿಂದಿಸದಿರಲ್ಲ!”
892
ಮತುಾ ತನು ಮಿತರನ ವಿಷ್ಯದಲ್ಲಿಯೊ ಇದಕ ೆ
ವಿಪ್ರಿೋತವಾದುದಾದರ ಮನ ೊೋವಾಥ ಯುಂಟಾಗುತಾದ .
ಬ ೋಗನ ೋ ಅದನುು ನಿವಾರಿಸಲು ಪ್ರಯತ್ರುಸಬ ೋಕು.
ಶ್ುದಧಪೌರುಷ್ ಪಾಂಡವರು ನಮಮ ಸಹರ್ ಮಿತರರು. ನಮಮ
ಸ ೊೋದರತ ಯ
ಾ ಮಕೆಳಾದುದರಿಂದ ಅವರು ನಮಮವರು.
ಶ್ತುರಗಳಿಂದ ಬಹಳವಾಗಿ ಪ್ತೋಡಿತರಾಗಿರುವರು.
ಪ್ರತ್ರಜ್ಞಾಪಾಲನ ಯು ಕ್ಷತ್ರರಯನ ಧಮಣವ ಂದು ನಾನು
ತ್ರಳಿದುಕ ೊಂಡಿದ ದೋನ . ಹಂದ ಸಭಾತಲದಲ್ಲಿ ಭಿೋಮನು
“ಮಹಾಯುದಧದಲ್ಲಿ ಗದ ಯಿಂದ ಸುರ್ೋಧನನ ತ ೊಡ ಯನುು
ಸಿೋಳುತ ೋಾ ನ !” ಎಂದು ಪ್ರತ್ರಜ್ಞ ಮಾಡಿದದನು. ಹಂದ ಮಹಷ್ಠಣ
ಮೈತ ರೋಯನೊ ಕೊಡ “ಭಿೋಮನು ಗದ ಯಿಂದ ನಿನು
ತ ೊಡ ಯನುು ಒಡ ಯುತಾಾನ !” ಎಂದು ಶ್ಪ್ತಸಿದದನು.
ಆದುದರಿಂದ ಇದರಲ್ಲಿ ದ ೊೋಷ್ವನ ುೋನೊ ನಾನು ಕಾಣುತ್ರಾಲಿ.
ಕ ೊೋಪ್ಗ ೊಳುದಿರು! ಪಾಂಡವರ ೊಂದಿಗ
ಶ್ರಿೋರಸಂಬಂಧವಿದ . ವಿವಾಹದ ಮೊಲಕವೂ ಅವರ ೊಂದಿಗ
ನಮಮ ಸಂಬಂಧವಿದ . ಅವರ ವೃದಿಧಯು ನಮಮ ವೃದಿಧಯೊ
ಒಂದ ೋ. ಪ್ುರುಷ್ಷ್ಣಭ! ಕ ೊರೋಧಿತನಾಗಬ ೋಡ!”
893
ಆಗ ಬಲರಾಮನು ಹ ೋಳಿದನು:
ಕೃಷ್ಣನು ಹ ೋಳಿದನು:
ಯುಧಿಷ್ಠಿರನು ಹ ೋಳಿದನು:
897
ಕಠ ೊೋರಮಾತುಗಳನಾುಡುತ್ರಾದದ ನಿನು ಶ್ತುರಗಳಾದ
ದುಃಶಾಸನನ ೋ ಮದಲಾಗಿ ರಾಧ ೋಯ, ಶ್ಕುನಿ ಎಲಿರೊ
ಹತರಾಗಿದಾದರ . ರತುಸಮಾಕ್ತೋಣಣಳಾದ ಮಹಯು
ವನಪ್ವಣತಗಳ ಂದಿಗ ಹತಶ್ತುರವಾದ ನಿನುನುು
ಉಪಾಸಿಸುತಾಾಳ !”
ಯುಧಿಷ್ಠಿರನು ಹ ೋಳಿದನು:
899
ಸಾಧಾವಾಗುತ್ರಾರಲ್ಲಲಿ. ವಿೋರ! ಒಳ ುಯದಾಯಿತು! ಮದಿಸಿದ
ಆನ ಯಂತ ನಿೋನು ಸಂಗಾರಮದಲ್ಲಿ ದುರ್ೋಣಧನನ
ತಲ ಯನುು ನಿನು ಕಾಲ್ಲನಿಂದ ಒದ ದು ತುಳಿದ !
ಒಳ ುಯದಾಯಿತು ನಿೋನು ಸಿಂಹವು ಎಮಮಯ ರಕಾವನುು ಹೋರಿ
ಕುಡಿಯುವಂತ ಅದುಭತವಾಗಿ ಯುದಧಮಾಡಿ ದುಃಶಾಸನನ
ರಕಾವನುು ಕುಡಿದ ! ಒಳ ುಯದಾಯಿತು! ಧಮಾಣತಮ ರಾಜಾ
ಯುಧಿಷ್ಠಿರನ ಕುರಿತು ಅಪ್ರಾಧವ ಸಗಿದವರ ತಲ ಯ ಮೋಲ
ಸಾಹಸದಿಂದ ನಿನು ಕಾಲನುು ಮಟ್ಟಿದ . ಭಿೋಮ!
ಒಳ ುಯದಾಯಿತು! ದುರ್ೋಣಧನನನುು ವಧಿಸಿ ಶ್ತುರಗಳ
ಮೋಲ ಅಧಿಕಾರವನುು ಸಾಾಪ್ತಸಿದ ನಿನು ಈ ಮಹಾ ಯಶ್ಸುಿ
ಭೊಮಿಯಲ್ಲಿಯೋ ಪ್ರಥಿತವಾಗಿರುತಾದ ! ವೃತರನು ಹತನಾಗಲು
ಶ್ಕರನನುು ವಂದಿಮಾಗಧರು ಹ ೋಗ ಗೌರವಿಸಿ ಆನಂದಿಸಿದರ ೊೋ
ಹಾಗ ಅಮಿತರನನುು ಸಂಹರಿಸಿದ ನಿನುನುು ನಾವು ಗೌರವಿಸಿ
ಆನಂದಿಸುತ್ರಾದ ದೋವ . ದುರ್ೋಣಧನನ ವಧ ಯ ಸಮಯದಲ್ಲಿ
ಹಷ್ಣಗ ೊಂಡು ನಿಮಿರಿ ನಿಂತ್ರದದ ನಮಮ ರ ೊೋಮಕ ೊೋಟ್ಟಗಳು
ಈಗಲೊ ಕೊಡ ಹಷ್ಣಗ ೊಂಡು ಹಾಗ ಯೋ ನಿಂತ್ರವ
ಎನುುವುದನುು ತ್ರಳಿ!”
900
ಅಲ್ಲಿ ನ ರ ದಿದದ ವಿೋರರ್ೋಧರು ಭಿೋಮಸ ೋನನನುು ಈ ರಿೋತ್ರ ಹ ೋಳಿ
ಪ್ರಶ್ಂಸಿಸಿದರು.
901
ಅಮಾತಾರು ಮತುಾ ಬಂಧು-ಬಾಂಧವರನ ಹತನಾಗಿದಾದನ !”
902
ಕುಟಲ ೊೋಪಾಯಗಳ ಮೊಲಕ ಸಂಹಾರ ಮಾಡಿಸಿರುವ ನಿನಗ
ಲಜ ಾಯೊ ಇಲಿ, ಕರುಣ ಯೊ ಇಲಿ. ಅನುದಿನವೂ ಮಹಾ
ಶ್ ರರ ೊಡನ ಮಹಾ ಯುದಧವನುು ಮಾಡುತ್ರಾದದ
ಪ್ತತಾಮಹನನುು ಶ್ಂಖ್ಂಡಿಯನುು ಎದುರಿಗ ತಂದು
ಸಂಹರಿಸಿದ ! ದುಬುಣದಿಧಯೋ! ಅಶ್ವತಾಾಮವ ಂಬ ಆನ ಯನುು
ಕ ೊಂದು ಅವನ ೋ ಸತಾನ ಂದು ಹ ೋಳಿ ಆಚಾಯಣನಿಂದ
ಶ್ಸರತಾಾಗಮಾಡಿಸಿದುದು ನನಗ ತ್ರಳಿದಿಲಿವ ೋ? ಅಂತಹ
ವಿೋಯಣವಾನನನುು ಕೊರರಿ ಧೃಷ್ಿದುಾಮುನು ಕ ೊಂದುದನುು
ನಿೋನು ನ ೊೋಡಿದ ! ಆದರ ಅದನುು ನಿೋನು ತಡ ಯಲ್ಲಲಿ!
ಪಾಂಡುಪ್ುತರ ಅರ್ುಣನನ ವಧ ಗ ಂದು ಪ್ಡ ದಿದದ ಶ್ಕ್ತಾಯನುು
ರ್ಟ ೊೋತೆಚನ ವಧ ಗ ಬಳಸುವ ಕುತರಂತರವನುು ನಿೋನು
ಮಾಡಿದ . ನಿನಗಿಂತ ಪಾಪ್ತಗಳು ಇನಾುಯರಿದಾದರ ? ಬಾಹುವು
ತುಂಡಾಗಿ ಪಾರರ್ೋಪ್ವ ೋಶ್ಮಾಡಿದದ ಬಲಶಾಲ್ಲೋ
ಭೊರಿಶ್ರವನನುು ನಿನುದ ೋ ಸೊಚನ ಯಂತ ದುರಾತಮ
ಶ ೈನ ೋಯನು ಸಂಹರಿಸಿದನು! ಕಣಣನು ಪಾಥಣನ
ಸಂಹಾರವ ಂಬ ಉತಾಮ ಕಮಣವನುು ಮಾಡಹ ೊರಟ್ಟದಾದಗ
ನಿೋನು ಪ್ನುಗ ೋಂದರನ ಮಗ ಅಶ್ವಸ ೋನನನುು ಮೋಸದಿಂದ
ತಡ ದ ! ಮತ ಾ ಸಮರದಲ್ಲಿ ಹುಗಿದುಹ ೊೋಗಿದದ ರಥಚಕರವನುು
903
ಮೋಲ ತಾಲು ಪ್ರಯತ್ರುಸುವ ಸಂದಿಗಧ ಸಮಯದಲ್ಲಿ ನರಾಗರ
ಕಣಣನಿದಾದಗ ನಿೋನು ಅವನನುು ಕ ೊಲ್ಲಿಸಿದ ! ಒಂದು ವ ೋಳ
ನಿೋನು ನನ ೊುಡನ , ಕಣಣನ ೊಡನ ಅಥವಾ
ಭಿೋಷ್ಮದ ೊರೋಣರ ೊಡನ ಸಮರದಲ್ಲಿ ನಿರ್ವಾದ ಯುದಧವನ ುೋ
ಮಾಡಿದ ದಯಾದರ ವಿರ್ಯವು ಖ್ಂಡಿತವಾಗಿಯೊ
ನಿನುದಾಗುತ್ರಾರಲ್ಲಲಿ! ಪ್ುನಃ ಸವಧಮಣದಲ್ಲಿ ನಿರತರಾಗಿರುವ
ನಮಮವರಾದ ಇತರ ಪಾಥಿಣವರನೊು ನಿೋನು
ಅನಾಯಣವಾದ ಕುಟ್ಟಲಮಾಗಣಗಳನುು ಬಯಸಿ
ಸಂಹರಿಸಿದ !”
904
ಅಧಣರಾರ್ಾವನುು ಅವರಿಗ ಕ ೊಡು ಎಂದು ಬ ೋಡಿಕ ೊಂಡರೊ
ಕ ೊಡಲ್ಲಲಿ. ದುಬುಣದ ಧೋ! ನಿೋನು ಭಿೋಮಸ ೋನನಿಗ
ವಿಷ್ವನುುಣಿಸಿದ . ಪಾಂಡವರ ಲಿರನೊು ಅವರ
ತಾಯಿರ್ಂದಿಗ ರ್ತುಗೃಹದಲ್ಲಿ ಸುಡಲು ಪ್ರಯತ್ರುಸಿದ .
ದುಷಾಿತಮ! ರರ್ಸವಲ ಯಾಜ್ಞಸ ೋನಿಯನುು ದೊಾತದ ಸಭ ಗ
ಎಳ ದುತಂದ ಅಪ್ರಾಧಕಾೆಗಿ ನಿನುನುು ಅಂದ ೋ
ಸಂಹರಿಸಬ ೋಕ್ತತುಾ! ರ್ೊರ್ನುು ಅರಿತ್ರರದ ದಧಮಣಜ್ಞನನುು
ಅಕ್ಷವಿದ ಾಯನುು ಚ ನಾುಗಿ ತ್ರಳಿದಿದದ ಸೌಬಲನ ಮೊಲಕ
ಮೋಸದಿಂದ ರ್ಯಿಸಿದ ಕಾರಣ ನಿೋನಿಂದು ರಣದಲ್ಲಿ
ಹತನಾಗಿದಿದೋಯ! ವನದಲ್ಲಿ ಪಾಂಡವರು ಬ ೋಟ ಗ ಂದು
ಹ ೊೋಗಿದಾದಗ ತೃಣಬಿಂದುವಿನ ಆಶ್ರಮದಲ್ಲಿ ಪಾಪ್ತ
ರ್ಯದರಥನ ಮೊಲಕ ಕೃಷ ಣಯನುು ಪ್ತೋಡಿಸಿದುದು ಮತುಾ
ಬಾಲಕ ಅಭಿಮನುಾ ಒಬಬನನ ುೋ ಅನ ೋಕರು ಯುದಧದಲ್ಲಿ
ಸಂಹರಿಸಿದುದು – ಈ ದ ೊೋಷ್ ಪಾಪ್ಗಳಿಂದಾಗಿ ನಿೋನು
ಇಂದು ರಣದಲ್ಲಿ ಹತನಾಗಿದಿದೋಯ!”
ದುರ್ೋಣಧನನು ಹ ೋಳಿದನು:
905
ತಲ ಯನುು ಮಟ್ಟಿ ಸಾಗರಪ್ಯಣಂತವಾದ ಭೊಮಿಯನುು
ಆಳಿದ ದೋನ ! ಇವ ಲಿವನೊು ನನಗಿಂತಲೊ ಹ ಚುಚ
ಮಾಡಿದವರು ಯಾರಿದಾದರ ? ಸವಧಮಣದಲ್ಲಿಯೋ
ದೃಷ್ಠಿಯಿಟುಿಕ ೊಂಡಿರುವ ಕ್ಷತರಬಂಧುಗಳಿಗ ಇಷ್ಿವಾದ
ನಿಧನವು ನನಗ ಪಾರಪ್ಾವಾಗಿದ . ಇದಕ್ತೆಂತಲೊ ಹ ಚಿಚನದು
ಯಾರಿಗ ದ ೊರಕ್ತದ ? ನೃಪ್ರಿಗ ಸುಲಭವಲಿದ ದ ೋವತ ಗಳಿಗ
ತಕುೆದಾದ ಮನುಷ್ಾ ಭ ೊೋಗಗಳನುು ನಾನು
ಅನುಭವಿಸಿದ ದೋನ . ಉತಾಮ ಐಶ್ವಯಣವನುು
ಪ್ಡ ದುಕ ೊಂಡ ನು. ಇವುಗಳನುು ನನಗಿಂತಲೊ ಹ ಚುಚ
ಪ್ಡ ದಿರುವವರು ಯಾರಿದಾದರ ? ಸುಹೃದಯರ ೊಡನ ಮತುಾ
ಅನುಯಾಯಿಗಳ ಡನ ನಾನು ಸವಗಣಕ ೆ ಹ ೊೋಗುತ್ರಾದ ದೋನ .
ನಿೋವುಗಳು ಸಂಕಲಪಗಳಿಲಿದ ೋ ಶ ೋಕ್ತಸುತಾಾ ಜಿೋವಿಸುವಿರಿ!”
906
ಮಂದವಾಯುವು ಬಿೋಸಿತು. ದಿಕುೆಗಳು ಪ್ರಕಾಶ್ಗ ೊಂಡವು. ಆಕಾಶ್ವು
ವ ೈಡೊಯಣದಂತ ಹ ೊಳ ಯಿತು. ದುರ್ೋಣಧನನನುು
ಗೌರವಿಸುವಂತಹ ಈ ಅದುಭತಗಳನುು ನ ೊೋಡಿ ವಾಸುದ ೋವ
ಪ್ುರಃಸರರಾದ ಅವರು ಅತಾಂತ ಲಜಿಾತರಾದಿರು. ಭಿೋಷ್ಮ, ದ ೊರೋಣ,
ಕಣಣ ಮತುಾ ಭೊರಿಶ್ರವಸರು ಅಧಮಣದಿಂದ ಹತರಾದುದನುು ಕ ೋಳಿ
ಶ ೋಕಾತಣರಾಗಿ ದುಃಖಿಸಿದರು. ದಿೋನಚ ೋತಸ ಪಾಂಡವರು ಅಪಾರ
ಚಿಂತ ಯಲ್ಲಿರುವುದನುು ಕಂಡ ಕೃಷ್ಣನು ಮೋಡಗಳ ಗುಡುಗಿನಂತಹ
ಧವನಿಯಲ್ಲಿ ಈ ಮಾತುಗಳನಾುಡಿದನು:
907
ಧಾತಣರಾಷ್ರನನುು ಧಮಣಪ್ೊವಣಕ ಸಂಹರಿಸಲು
ದಂಡಾಪಾಣಿ ಕಾಲನಿಗೊ ಶ್ಕಾವಿಲಿವಾಗಿತುಾ. ಈ ರಿೋತ್ರಯಾಗಿ
ಸಂಹರಿಸಿದ ವ ಂದು ನಿೋನು ನ ೊಂದುಕ ೊಳುಬಾರದು. ಅಧಿಕ
ಬಲಶಾಲ್ಲೋ ಶ್ತುರಗಳನುು ಅನ ೋಕ ಮಿಥ ೊಾೋಪಾಯಗಳಿಂದ
ವಧಿಸಬ ೋಕಾಗುತಾದ . ಹಂದ ಅಸುರಘ್ರತ್ರ ದ ೋವತ ಗಳ
ಕೊಡ ಇದ ೋ ಮಾಗಣವನುು ಅನುಸರಿಸಿದದರು.
ಸಾಧುಗಳ ಲಿರೊ ಇದ ೋ ಮಾಗಣವನುು ಅನುಸರಿಸುತಾಾರ .
ಕೃತಕೃತಾರಾಗಿದ ದೋವ . ಸಾಯಂಕಾಲವೂ ಆಗಿದ . ನಾವ ಲಿರೊ
ನಮಮ ನಮಮ ನಿವಾಸಗಳಿಗ ತ ರಳಲು ಬಯಸುತ್ರಾದ ದೋವ .
ನರಾಧಿಪ್ರ ೋ! ಕುದುರ -ಆನ -ರಥಗಳ ಂದಿಗ ಎಲಿರೊ
ವಿಶ್ರಮಿಸ ೊೋಣ!”
908
ಎಲಿರೊ ಪ್ರಹೃಷ್ಿರಾಗಿ ಶ್ಂಖ್ಗಳನುು ಊದುತಾಾ ನಿವಾಸಗಳಿಗ
ತ ರಳಿದರು. ಕೌರವ ಶ್ಬಿರದ ಕಡ ಬರುತ್ರಾದದ ಪಾಂಡವರನುು
ಯುಯುತುಿ ಮತುಾ ಸಾತಾಕ್ತಯರು ಹಂಬಾಲ್ಲಸಿ ಬಂದರು.
ಧೃಷ್ಿದುಾಮು, ಶ್ಖ್ಂಡಿೋ, ಸವಣ ದೌರಪ್ದ ೋಯರು ಮತುಾ ಅನಾ
ಮಹ ೋಷಾವಸರ ಲಿರೊ ತಮಮ ಶ್ಬಿರಗಳಿಗ ತ ರಳಿದರು. ನಾಟಕವು
ಮುಗಿದನಂತರ ರ್ನರ ಲಿರೊ ಹ ೊರಟುಹ ೊೋಗಿರುವ
ರಂಗಮಂಟಪ್ದಂತ್ರದದ, ಸಾವಮಿಯನುು ಕಳ ದುಕ ೊಂಡ ದುರ್ೋಣಧನನ
ಶ್ಬಿರವನುು ಪಾಥಣರು ಪ್ರವ ೋಶ್ಸಿದರು. ಉತಿವವು ಮುಗಿದ
ಪ್ಟಿಣದಂತ ಯೊ, ಸಪ್ಣಗಳಿಲಿದ ಸರ ೊೋವರದಂತ ಯೊ ಆ ಶ್ಬಿರವು
ಸಿರೋಯರು, ನಪ್ುಂಸಕರು ಮತುಾ ವೃದಧ ಅಮಾತಾರಿಂದ ಕೊಡಿತುಾ.
ಮದಲು ದುರ್ೋಣಧನನ ಎದುರು ಹ ೊೋಗುತ್ರಾದದ ಸ ೋವಕರು ಮಲ್ಲನ
ಕಾಷಾಯವಸರಗಳನುುಟುಿ ಕ ೈಮುಗಿದು ಅಲ್ಲಿಗ ಬರುತ್ರಾದದ
ಪಾಂಡವರನುು ಎದುರಿಸಿದರು. ಕುರುರಾರ್ನ ಶ್ಬಿರವನುು ತಲುಪ್ತ
ರಥಸತಾಮ ಪಾಂಡವರು ರಥಗಳಿಂದ ಕ ಳಗಿಳಿದರು. ಆಗ ನಿತಾವೂ
ಯಾರ ಪ್ತರಯ ಮತುಾ ಹತಗಳಲ್ಲಿ ನಿರತನಾಗಿದದನ ೊೋ ಆ
ಗಾಂಡಿೋವಧನಿವಗ ಕ ೋಶ್ವನು ನುಡಿದನು:
909
ತೊಣಿೋರಗಳನೊು ಕ ಳಗಿಳಿಸು. ನಂತರ ನಿೋನೊ ಇಳಿ. ನಿನು
ನಂತರ ನಾನು ಕ ಳಗಿಳಿಯುತ ೋಾ ನ . ಅನರ್! ಇದರಿಂದ ನಿನಗ
ಶ ರೋಯಸುಿಂಟಾಗುತಾದ .”
911
ಕೃತಕೃತಾನಾದುದರಿಂದ ಇಂದು ಇದನುು ನಾನು
ವಿಮುಕಾಗ ೊಳಿಸಿದ ದೋನ . ಬರಹಾಮಸರದಿಂದ ಮದಲ ೋ
ಸುಟುಿಹ ೊೋಗಿದದ ಇದು ಈಗ ಭಸಿೀಭೊತವಾಯಿತು!”
912
ನಾನು ನಿನಗ ಹ ೋಳಿದ ದ. ಆ ಶ್ ರ ಸತಾಪ್ರಾಕರಮಿ
ಸವಾಸಾಚಿಯು ಸಹ ೊೋದರರ ೊಂದಿಗ ವಿರ್ಯಿಯೊ
ಸುರಕ್ಷ್ತನೊ ಆಗಿದಾದನ ಮತುಾ ಈ ರ ೊೋಮಾಂಚಕಾರಿೋ
ವಿೋರಕ್ಷಯ ಸಂಗಾರಮದಿಂದ ಮುಕಾನಾಗಿದಾದನ .”
913
ರ್ಯವಿದ !” ಎಂದು ಹ ೋಳಿದದನು.”
ಎಂದನು.
914
ಅಮೋರ್ವತ್ರೋ ನದಿಯನುು ತಲುಪ್ತ ಅದರ ದಡದಲ್ಲಿ ಆ ರಾತ್ರರಯನುು
ಕಳ ಯಲು ತಂಗಿದರು. ಆಗ ಯಾದವನನುು ಹಸಿಾನಾಪ್ುರಕ ೆ
ಕಳುಹಸಲಾಯಿತು. ಪ್ರತಾಪ್ವಾನ್ ವಾಸುದ ೋವನು ಶ್ೋರ್ರವಾಗಿ
ದಾರುಕನ ೊಡನ ರಥವನ ುೋರಿ ರಾಜಾ ಅಂಬಿಕಾಸುತನಿದದಲ್ಲಿಗ
ಹ ೊರಟನು. ಸ ೈನಾಸುಗಿರೋವರನುು ಕಟ್ಟಿದದ ರಥದಲ್ಲಿ ಹ ೊರಟ್ಟದದ
ಅವನಿಗ
917
ಉರಿಯುತ್ರಾರುವ ಗಾಂಧಾರಿಯನುು ಪ್ರಶ್ಮನಗ ೊಳಿಸಲು
ನಿೋನು ಅಲ್ಲಿಗ ಹ ೊೋಗಬ ೋಕ ಂದು ನನಗನಿುಸುತಾದ . ನಿೋನ ೋ
ಲ ೊೋಕಗಳ ಹುಟುಿ ಮತುಾ ಅಂತಾ, ಕತಣ ಮತುಾ ವಿಕತಣ.
ಯುಕ್ತಾ ಮತುಾ ಕಾರಣಗಳ ಸಂಯುಕಾವಾದ ಮತುಾ
ಸಮರ್ೋಚಿತ ಮಾತುಗಳನುು ಬಲ ಿ! ಬ ೋಗನ ೋ ನಿೋನು
ಗಾಂಧಾರಿಯನುು ಶಾಂತಗ ೊಳಿಸಬಲ ಿ! ಅಲ್ಲಿ ಪ್ತತಾಮಹ
ಭಗವಾನ್ ಕೃಷ್ಣ ವಾಾಸನೊ ಇದಾದನ . ಗಾಂಧಾರಿಯ
ಕ ೊರೋಧವನುು ಕಡ ಗಾಣಿಸುವುದು ಪಾಂಡವರ ಹತ ೈಷ್ಠಯಾದ
ನಿನು ಸವಣಥಾ ಕತಣವಾವೂ ಆಗಿರುತಾದ !”
918
ಧೃತರಾಷ್ರನಿಗ ತ್ರಳಿಸಿ ಉತಾಮ ರಥದಿಂದ ಕ ಳಗಿಳಿದನು. ಆ
ಅಧಿೋನಾತಮನು ಧೃತರಾಷ್ರನ ಅರಮನ ಯನುು ಪ್ರವ ೋಶ್ಸಿ ಮದಲ ೋ
ಅಲ್ಲಿಗ ಆಗಮಿಸಿದದ ಋಷ್ಠಸತಾಮ ವಾಾಸನನುು ನ ೊೋಡಿದನು. ಕ ೋಶ್ವ
ರ್ನಾದಣನನು ಕೃಷ್ಣ ದ ವೈಪಾಯನನ ಮತುಾ ರಾರ್ನ ಪಾದಗಳಿಗ
ನಮಸೆರಿಸಿ ಗಾಂಧಾರಿಯನೊು ಅಭಿವಂದಿಸಿದನು. ಬಳಿಕ
ಯಾದವಶ ರೋಷ್ಿ ಅಧ ೊೋಕ್ಷರ್ನು ರಾರ್ ಧೃತರಾಷ್ರನ ಕ ೈಗಳನುು ಹಡಿದು
ಜ ೊೋರಾಗಿ ಅಳತ ೊಡಗಿದನು. ಮುಹೊತಣಕಾಲ ಶ ೋಕದಿಂದ
ಕಂಬನಿಯನುು ಸುರಿಸಿ ನಿೋರಿನಿಂದ ಕಣುಣಗಳನುು ಒರ ಸಿಕ ೊಂಡು
ಯಥಾವಿಧಿಯಾಗಿ ಆಚಮನವನುು ಮಾಡಿ ಅರಿಂದಮನು
ಧೃತರಾಷ್ರನಿಗ ಸಮರ್ೋಚಿತವಾದ ಈ ಮಾತನಾುಡಿದನು:
919
ವಂಚನ ಯ ದೊಾತದಲ್ಲಿ ಸ ೊೋತು ವನವಾಸವನುು
ಅನುಭವಿಸಿದನು. ನಾನಾವ ೋಷ್ಗಳಿಂದ ತಮಮನುು
ಅಡಗಿಸಿಕ ೊಂಡು ಅಜ್ಞಾತವಾಸವನೊು ನಡ ಸಿದರು.
ದುಬಣಲರಂತ ಅವರು ನಿತಾವೂ ಇನೊು ಅನಾ ಅನ ೋಕ
ಕ ಿೋಶ್ಗಳನುು ಅನುಭವಿಸಿದರು. ಯುದಧಕಾಲವು ಬಂದಾಗ
ಸವತಃ ನಾನ ೋ ಬಂದು ಸವಣಲ ೊೋಕಗಳ ಸಾನಿುಧಾದಲ್ಲಿ ಐದು
ಗಾರಮಗಳನುು ನಿನಿುಂದ ಯಾಚಿಸಿದ . ಕಾಲಪ ರೋರಿತನಾದ ನಿೋನು
ಲ ೊೋಭದಿಂದ ಅವುಗಳನುು ಬಿಟುಿಕ ೊಡಲ್ಲಲಿ. ನಿನು
ಅಪ್ರಾಧದಿಂದಾಗಿ ಸವಣ ಕ್ಷತ್ರರಯರೊ ನಾಶ್ಹ ೊಂದಿದಾದರ .
ಭಿೋಷ್ಮ, ಸ ೊೋಮದತಾ, ಬಾಹಿೋಕ, ಕೃಪ್, ದ ೊರೋಣ, ಮತುಾ
ಧಿೋಮತ ವಿದುರ ಇವರು ನಿತಾವೂ ನಿನಿುಂದ ಶಾಂತ್ರಯನುು
ಯಾಚಿಸುತ್ರಾದದರು. ಅದನೊು ನಿೋನು ಮಾಡಲ್ಲಲಿ. ಕಾಲದ
ಪ್ರಭಾವದಿಂದ ಬುದಿಧಯನುು ಕಳ ದುಕ ೊಂಡಿರುವವರ ಲಿರೊ
ಮೋಹಪ್ರವಶ್ರಾಗುತಾಾರ . ಹಾಗ ಯೋ ಹಂದ ಇದರ ಕುರಿತು
ನಿಧಣರಿಸಬ ೋಕಾಗಿರುವಾಗ ನಿೋನು ಮೊಢನಾಗಿದ ದ. ಇದು
ಕಾಲದ ಪ್ರಭಾವವಲಿದ ೋ ಮತ ೋಾ ನು? ಎಲಿವೂ ದ ೈವದ
ಅಧಿೋನವಾಗಿದ .
920
ಮಹಾರಾರ್! ಈ ದ ೊೋಷ್ವನುು ಪಾಂಡವರ ಮೋಲ
ಹ ೊರಿಸಬ ೋಡ! ಧಮಣದಲ್ಲಿಯಾಗಲ್ಲೋ, ನಾಾಯದಲ್ಲಿಯಾಗಲ್ಲೋ
ಮತುಾ ಸ ುೋಹದಲ್ಲಿಯಾಗಲ್ಲೋ ಮಹಾತಮ ಪಾಂಡವರು ಸವಲಪವೂ
ಗಡಿಯನುು ದಾಟ್ಟಲಿ. ಇವ ಲಿವೂ ನಿನುದ ೋ ದ ೊೋಷ್ಗಳ
ಫಲವ ಂದು ತ್ರಳಿದುಕ ೊಂಡು ನಿೋನು ಪಾಂಡುಪ್ುತರರ ಮೋಲ
ಅಸೊಯಪ್ಡಬಾರದು! ನಿನಗ ಮತುಾ ಗಾಂಧಾರಿಗ ಇಂದು
ಪ್ುತರಕೃತ ಫಲಗಳಾದ ಕುಲ, ವಂಶ್ ಮತುಾ ಪ್ತಂಡಗಳು
ಪಾಂಡವರಿಂದಲ ೋ ನಡ ಯಬ ೋಕಾಗಿದ . ಈ ಎಲಿ
ವಿಷ್ಯಗಳನೊು ಸಮಾಲ ೊೋಚಿಸಿ, ನಿನು ತಪ್ುಪಗಳನುು
ಮನಗಂಡು ಶ್ುಭಭಾವನ ಗಳಿಂದ ಪಾಂಡವರ ಕುರಿತು
ರ್ೋಚಿಸು. ನಿನಗ ನಮಸೆರಿಸುತ ೋಾ ನ . ನಿನು ಮೋಲ ಸವಭಾವತಃ
ಧಮಣರಾರ್ನಲ್ಲಿ ಭಕ್ತಾ ಮತುಾ ಸ ುೋಹಭಾವಗಳ ೋ ಇವ
ಎನುುವುದು ನಿನಗ ತ್ರಳಿದ ೋ ಇದ . ತನಗ ಅಪ್ಕಾರಗಳನ ುಸಗಿದ
ಶ್ತುರಗಳ ಂದಿಗ ಕದನವನಾುಡಿ ಹಗಲೊ ರಾತ್ರರ ಅವನು
ಸುಡುತ್ರಾದಾದನ . ಅವನಿಗ ಸುಖ್ವ ಂಬುದ ೋ ಇಲಿವಾಗಿದ . ನಿನು
ಮತುಾ ಯಶ್ಸಿವನಿೋ ಗಾಂಧಾರಿಯ ಕುರಿತೊ ಚಿಂತ್ರಸುತ್ರಾರುವ
ಅವನಿಗ ಶಾಂತ್ರಯಂಬುದ ೋ ಇಲಿವಾಗಿದ . ಪ್ುತರಶ ೋಕದಿಂದ
ಸಂತಪ್ಾರಾಗಿರುವ, ಮತುಾ ಬುದಿಧ-ಇಂದಿರಯಗಳು
921
ವಾಾಕುಲಗ ೊಂಡಿರುವ ನಿಮಮನುು ಸಂದಶ್ಣಸಲು ಅತಾಂತ
ನಾಚಿಕ ೊಂಡ ಅವನು ಇಲಿಗ ಈಗ ಬಂದಿರುವುದಿಲಿ.”
922
ದೃಷ್ಠಿಯಿಂದ ಸಚರಾಚರ ಭೊಮಿಯನ ುೋ ಭಸಮಮಾಡಲು
ಶ್ಕಾಳಾಗಿರುವ !”
923
ಶ ೋಕದಲ್ಲಿ ತ ೊಡಗಿಸಿಕ ೊಳುಬ ೋಡ. ದೌರಣಿಯಲ್ಲಿ ಪಾಪ್ಕಾರಿೋ
ಅಭಿಪಾರಯವು ಹುಟ್ಟಿಕ ೊಂಡಿರುವುದರಿಂದ ನಾನು ಬ ೋಗನ
ಮೋಲ ದಿದದ ದೋನ . ರಾತ್ರರಯಲ್ಲಿ ಪಾಂಡವರನುು ವಧಿಸುವ
ಬುದಿಧಯು ಅವನಲ್ಲಿದ ಎಂದು ನನಗ ಕಾಣುತ್ರಾದ .”
926
ಕ್ಷತರಧಮಣವನುು ತ್ರಳಿದವರು. ದುಃಖಾತಣರಾಗಿರುವ ಅವರಿಗ
ನನು ಈ ಮಾತುಗಳನುು ತ್ರಳಿಸಬ ೋಕು. ನಾನು ಯಜ್ಞಗಳನುು
ಮಾಡಿದ ದೋನ . ಭೃತಾರನುು ಸಾಕ್ತಸಲಹದ ದೋನ . ಸಾಗರದ ೊಂದಿಗ
ಈ ಭೊಮಿಯನುು ಆಳಿದ ದೋನ . ಜಿೋವಂತವಿರುವಾಗಲ ೋ
ಅಮಿತರರ ತಲ ಗಳನುು ಮಟ್ಟಿದ ದೋನ . ಯಥಾಶ್ಕ್ತಾ
ದಾನಮಾಡಿದ ದೋನ . ಮಿತರರಿಗ ಪ್ತರಯವಾದುದನುು ಮಾಡಿದ ದೋನ .
ಅಮಿತರರ ಲಿರನೊು ಬಾಧಿಸಿದ ದೋನ . ನನು ಹಾಗ
ಸುಖಾಂತಾವನುು ಪ್ಡ ದಿರುವವ ಬ ೋರ ಯಾರಿದಾದರ ?
ಪ್ರರಾಷ್ರಗಳ ರಾರ್ರನುು ಗ ದುದ ದಾಸರನಾುಗಿಸಿ
ಭ ೊೋಗಿಸಿದ ದೋನ . ಪ್ತರಯರಾದವರಿಗ ಒಳ ುಯದನುು
ಮಾಡಿದ ದೋನ . ನನಗಿಂತಲೊ ಸುಖಾಂತಾವನುು
ಹ ೊಂದಿರುವವರು ಯಾರಿದಾದರ ? ಸವಣಬಾಂಧವರನೊು
ಸಮಾಮನಿಸಿದ ದೋನ . ರ್ನರು ನನುನುು ಮನಿುಸಿ ಸಂಪ್ೊಜಿಸಿದಾದರ .
ಧಮಾಣಥಣಕಾಮಗಳನುು ಸ ೋವಿಸಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ನೃಪ್ಮುಖ್ಾರನ ುೋ ನನು ಆಜ್ಞಾಧಾರಕರನಾುಗಿ
ಮಾಡಿಕ ೊಂಡಿದ ದೋನ . ಅವರಿಂದ ಸುದುಲಣಭವಾದ
ಗೌರವವನೊು ಪ್ಡ ದುಕ ೊಂಡಿದ ದೋನ . ನನಗಿಂತಲೊ
927
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ವಿಧಿವತಾಾಗಿ ನನು ಅಧಿೋನಗ ೊಳಿಸಿಕ ೊಂಡಿದ ದೋನ ಮತುಾ
ದಾನಮಾಡಿದ ದೋನ . ರ ೊೋಗರಹತ ಆಯುಸಿನುು ಪ್ಡ ದಿದ ದೋನ .
ಸವಧಮಣದಿಂದ ಲ ೊೋಕಗಳನುು ರ್ಯಿಸಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ಅದೃಷ್ಿವಶಾತ್ ನಾನು ಯಾವಾಗಲೊ ಯುದಧದಲ್ಲಿ
ಗ ಲಿಲಪಡಲ್ಲಲಿ. ಸ ೋವಕರಂತ ಯಾವಾಗಲೊ ಶ್ತುರಗಳಿಗ
ಶ್ರಣಾಗಲ್ಲಲಿ. ಅದೃಷ್ಿವಶಾತ್ ನನುಲ್ಲಿದದ ವಿಪ್ುಲ ಸಂಪ್ತುಾ
ನಾನು ತ್ರೋರಿಹ ೊೋದ ನಂತರವ ೋ ಅನಾರ ವಶ್ವಾಗುತಾದ .
ಸವಧಮಣದಲ್ಲಿ ನಿರತರಾಗಿರುವ ಕ್ಷತರಬಂಧುಗಳಿಗ ಇಷ್ಿವಾದ
ನಿಧನವನ ುೋ ನಾನು ಪ್ಡ ದಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ಒಳ ುಯದಾಯಿತು ನಾನು ವ ೈರತವದಿಂದ ಹಂದ ಸರಿಯಲ್ಲಲಿ.
ಸಾಮಾನಾನಂತ ರ್ಯಿಸಲಪಡಲ್ಲಲಿ. ಒಳ ುಯದಾಯಿತು ನನು
ಬುದಿಧಯು ಯಾವುದ ೋ ರಿೋತ್ರಯಲ್ಲಿ ದಾರಿ ತಪ್ತಪ
ಪ್ರಾಜಿತನಾಗಲ್ಲಲಿ. ಮಲಗಿದದವನನುು ಕ ೊಲುಿವಂತ ,
ಮತ ೋಾ ರಿದವನನುು ಕ ೊಲುಿವಂತ ಅಥವಾ ವಿಷ್ವನುು ಕ ೊಟುಿ
ಕ ೊಲುಿವಂತ ಧಮಣವನುು ಮಿೋರಿ ಅಧಮಣದಿಂದ ಭಿೋಮನು
928
ನನುನುು ಸಂಹರಿಸಿದನು. ಅಶ್ವತಾಾಮ, ಕೃತವಮಣ ಮತುಾ
ಕೃಪ್ ಶಾರದವತರಿಗ ನನು ಈ ಮಾತನುು ತ್ರಳಿಸಬ ೋಕು.
ಅಧಮಣದಿಂದ ನಡ ದುಕ ೊಂಡಿರುವ ಮತುಾ ಅನ ೋಕಬಾರಿ
ಒಪ್ಪಂದಗಳನುು ಮುರಿದಿರುವ ಪಾಂಡವರನುು ಯಾವ
ಕಾರಣಕೊೆ ನಂಬಬಾರದು.”
929
ಅವಳ ಭವಿಷ್ಾವ ೋನು? ರ ೊೋದಿಸುತ್ರಾರುವ
ಸ ೊಸ ಯಂದಿರಿಂದಲೊ ಮಮಮಕೆಳ ಪ್ತ್ರುಯರಿಂದಲೊ
ಆವೃತನಾದ ಗಾಂಧಾರಿೋಸಹತನಾದ ನನು ವೃದಧ ಪ್ತತನು
ಯಾವ ಗತ್ರಯನುು ಪ್ಡ ಯುತಾಾನ ? ಪ್ುತರನನೊು ಪ್ತ್ರಯನೊು
ಕಳ ದುಕ ೊಂಡ ಕಲಾಾಣಿೋ ಪ್ೃಥುಲ ೊೋಚನ ಲಕ್ಷಮಣನ
ತಾಯಿಯೊ ಕೊಡ ಬ ೋಗನ ೋ ವಿನಾಶ್ವನುು
ಹ ೊಂದುವುದಿಲಿವ ೋ? ಪ್ರಿವಾರರ್ಕ ವಾಗಿವಶಾರದ
ಚಾವಾಣಕನ ೋನಾದರೊ ಇದನುು ತ್ರಳಿದರ ನಿಶ್ಚಯವಾಗಿಯೊ
ಆ ಮಹಾಭಾಗನು ಇದಕ ೆ ಪ್ರತ್ರೋಕಾರವನುು ಮಾಡುತಾಾನ .
ಮೊರುಲ ೊೋಕಗಳಲ್ಲಿಯೊ ಪ್ುಣಾವ ಂದು ವಿಶ್ುರತವಾಗಿರುವ
ಈ ಸಮಂತಪ್ಂಚಕದಲ್ಲಿ ಸಾವನುಪ್ತಪ ನಾನು
ಶಾಶ್ವತಲ ೊೋಕಗಳನುು ಪ್ಡ ಯುತ ೋಾ ನ .”
934
ನಾನು ನಿತಾವೂ ಉತಾಿಹದಿಂದಲ ೋ ಯುದಧಮಾಡಿದ !
ಒಳ ುಯದಾಯಿತು! ನನು ಜ್ಞಾತ್ರಬಾಂಧವರ ಲಿರೊ ಯುದಧದಲ್ಲಿ
ಹತನಾದ ನಂತರವ ೋ ನಾನು ಹತನಾದ ನು!
ಒಳ ುಯದಾಯಿತು! ಈ ರ್ನಕ್ಷಯಯುದಧದಿಂದ
ಮುಕಾರಾಗಿರುವ ನಿಮಮನುು ನಾನು ನ ೊೋಡುತ್ರಾದ ದೋನ !
ಕುಶ್ಲರಾಗಿರುವಿರಿ ಮತುಾ ಕಾಯಣಸಮಥಣರಾಗಿದಿದೋರಿ
ಎಂದು ನ ೊೋಡಿ ಅತಾಂತ ಸಂತ ೊೋಷ್ವೂ ಆಗಿದ . ನನು
ನಿಧನದ ಕುರಿತು ಸ ುೋಹಭಾವದಿಂದ ನಿೋವು
ಪ್ರಿತಪ್ತಸಬ ೋಕಾಗಿಲಿ! ವ ೋದಗಳಿಗ ಪ್ರಮಾಣವಿವ ಯಂದಾದರ
ನಾನು ಅಕ್ಷಯ ಲ ೊೋಕಗಳನುು ಗ ದುದಕ ೊಂಡಿದ ದೋನ ! ಕೃಷ್ಣನ
ಪ್ರಭಾವವನುು ತ್ರಳಿದುಕ ೊಂಡಿದದರೊ ಅವನ ಪ ರೋರಣ ಗ
ಬಾರದ ೋ ನಾನು ಕ್ಷತರಧಮಣದಲ್ಲಿಯೋ ನಿರತನಾಗಿದ ದ! ಆ
ಕ್ಷತರಧಮಣದ ಫಲವನುು ನಾನು ಪ್ಡ ದುಕ ೊಂಡಿದ ದೋನ .
ಅದರಲ್ಲಿ ಶ ೋಕ್ತಸುವಂತಾದುದ ಏನೊ ಇಲಿ. ನಿೋವು ನಿಮಗ
ಅನುರೊಪ್ವಾದ ರಿೋತ್ರಗಳಲ್ಲಿ ಯುದಧಮಾಡಿರುವಿರಿ! ನಿತಾವೂ
ನನು ವಿರ್ಯಕ ೆ ಪ್ರಯತ್ರುಸಿದರೊ ದ ೈವವನುು ಅತ್ರಕರಮಿಸಲು
ಯಾರಿಗೊ ಸಾಧಾವಿಲಿ!”
936
“ಆಚಾಯಣ! ಶ್ೋರ್ರವಾಗಿ ರ್ಲಪ್ೊಣಣ ಕಲಶ್ವನುು ತರಿಸಿ!”
937
ಶ ೋಕಸಂವಿಗುಮನಸೆರಾಗಿ ಚಿಂತಾಧಾಾನಪ್ರರಾದರು.
938
ಸೌಪ್ತಾಕ ಪ್ವಣ
941
ಕತಾಲ ಯು ಕವಿಯುತಾಲ ೋ ರಾತ್ರರಸಂಚರಿಸುವ ಮಾಂಸಾಹಾರಿ ಪಾರಣಿಗಳು
ಸಂತ ೊೋಷ್ದಿಂದ ಘೊೋರವಾಗಿ ಸುದಾರುಣವಾಗಿ ಕೊಗತ ೊಡಗಿದವು.
ಆ ಘೊೋರ ರಾತ್ರರಯ ಪಾರರಂಭದಲ್ಲಿ ದುಃಖ್ಶ ೋಕಸಮನಿವತರಾದ
ಕೃತವಮಣ, ಕೃಪ್, ಮತುಾ ದೌರಣಿಯರು ಒಂದ ೋ ಸಾಲ್ಲನಲ್ಲಿ
ಕುಳಿತುಕ ೊಂಡರು. ಆಲದ ಮರದ ಸಮಿೋಪ್ದಲ್ಲಿ ಕುಳಿತ್ರದದ ಅವರು
ಅತ್ರಕರಮಿಸಲು ಸಾಧಾವಾಗದ ಕುರುಪಾಂಡವರ ಕ್ಷಯದ ಕುರಿತ ೋ
ಮಾತನಾಡಿಕ ೊಳುುತಾಾ ಶ ೋಕ್ತಸುತ್ರಾದದರು. ವಿವಿಧ ಶ್ರಗಳಿಂದ
ಗಾಢವಾಗಿ ಕ್ಷತವಿಕ್ಷತರಾಗಿದದ ಅವರು ಬಳಲ್ಲದುದ ನಿದ ದಯಿಂದ
ತೊಕಡಿಸುತಾಾ ನ ಲದ ಮೋಲ ಯೋ ಕುಳಿತ್ರದದರು. ಆಗ
ಸುಖ ೊೋಚಿತರಾಗಿದದ ಮತುಾ ದುಃಖ್ಕ ೆ ಅನಹಣರಾಗಿದದ ಮಹಾರಥ
ಕೃಪ್-ಕೃತವಮಣರು ನಿದಾರವಶ್ರಾಗಿ ಆಯಾಸ-ಶ ೋಕಸಮನಿವತರಾಗಿ
ನ ಲದ ಮೋಲ ಯೋ ಮಲಗಿಕ ೊಂಡರು.
943
ಗೊಬ ಯು ರಾತ್ರರಯಲ್ಲಿ ವಂಚನ ಯಿಂದ ಮಾಡಿದ ಆ ಕೊರರ
ಕಮಣವನುು ನ ೊೋಡಿದ ದೌರಣಿಯು ತಾನೊ ಕೊಡ ಹಾಗ
ಮಾಡಬ ೋಕ ಂಬ ಸಂಕಲಪದಿಂದ ಒಬಬನ ೋ ರ್ೋಚಿಸತ ೊಡಗಿದನು.
947
ಹ ೋಳಬ ೋಕು!”
ಕೃಪ್ನು ಹ ೋಳಿದನು:
948
ಪ್ುರುಷ್ಪ್ರಯತುವೂ ಪ್ುರುಷ್ಯತುವಿಲಿದ ದ ೈವಬಲವೂ
ಸವಣಪ್ರಕಾರದಲ್ಲಿ ವಾಥಣವಾಗುತಾದ . ಆದರ ಮದಲನ ಯ
ದ ೈವವಿಲಿದ ಪ್ುರುಷ್ಪ್ರಯತುವು ವಾಥಣವ ನುುವುದು
ನಿಶ್ಚಯವ ೋ ಸರಿ! ಚ ನಾುಗಿ ಉತ್ರಾರುವ ಹ ೊಲದಲ್ಲಿ
ಮಳ ಸುರಿದರ ಬಿೋರ್ವು ಮಹಾಫಲದಾಯಕವಾಗುತಾದ .
ಹಾಗ ಯೋ ಮನುಷ್ಾನ ಕಾಯಣಸಿದಿಧಯು ದ ೈವದ
ಸಹರ್ೋಗದಿಂದಲ ೋ ಸಾಧಾ. ಇವ ರಡರಲ್ಲಿ ದ ೈವವು ಸವಯಂ
ನಿಶ್ಚಯಿಸಿ ವತ್ರಣಸುತಾದ . ತಮಮ ಸಾಮಥಾಣವನುು
ಅವಲಂಬಿಸಿರುವವರು ಪ್ುರುಷ್ಪ್ರಯತುವ ೋ ಹ ಚ ಚಂದು
ತ್ರಳಿತು ನಡ ಯುತ್ರಾರುತಾಾರ . ಮನುಷ್ಾರ ಸವಣ
ಕಾಯಾಣಥಣಗಳ ಇವ ರಡರಿಂದ ನಡ ಯುತ್ರಾರುವಂತ ಮತುಾ
ನಿಲುಿತ್ರರ
ಾ ುವಂತ ಕಾಣುತಾವ . ಪ್ುರುಷ್ಪ್ರಯತುವೂ ಕೊಡ
ದ ೈವಸಂಕಲಪದಿಂದಲ ೋ ಮಾಡಲಪಡುತಾದ . ದ ೈವದ ಪ ರೋರಣ ಗ
ಅನುಸಾರವಾಗಿ ಕಾಯಣವನುು ಮಾಡುತ್ರಾದದರ ಅದು
ಫಲವನುು ನಿೋಡುತಾದ . ದಕ್ಷ ಮನುಷ್ಾರ ಪ್ರಯತುಗಳ ಕೊಡ
ದ ೈವದಿಂದ ವಜಿಣತಗ ೊಂಡರ ಅಫಲವಾಗುತಾದ
ಎನುುವುದಕ ೆ ಅನ ೋಕ ಉದಾಹರಣ ಗಳು ಲ ೊೋಕದಲ್ಲಿ
ಕಾಣಸಿಗುತಾವ . ಆಲಸಾ ಮನುಷ್ಾರು ಇದು
949
ಹೋಗಾಗುತಾದ ಯಂದು ತ್ರಳಿದು ಪ್ರಯತುವನ ುೋ ಮಾಡಲು
ಹಂರ್ರಿಯುತಾಾರ . ಪಾರಜ್ಞರಿಗ ಅದು ಸರಿಯನಿಸುವುದಿಲಿ.
ಪಾರಯಶ್ಃ ಭುವಿಯಲ್ಲಿ ಮಾಡುವ ಕಮಣಗಳು
ಅಫಲವಾದಂತ ಕಾಣುತಾವ . ಆದರ ಕಮಣಗಳನುು ಮಾಡದ ೋ
ಇದದರ ಪ್ುನಃ ಪ್ುನಃ ದುಃಖ್ಗಳು ದ ೊರ ಯುತಾವ .
ಕಮಣಗಳಲ್ಲಿ ತ ೊಡಗಿರುವುದ ೋ ಮಹಾಫಲದಾಯಕವ ಂದು
ಕಾಣುತಾದ . ಪ್ರಯತುಮಾಡದ ೋ ಕ ೋವಲ ದ ೈವ ೋಚ ೆಯಿಂದಲ ೋ
ಫಲವನುು ಅನುಭವಿಸುವವರು ಅಥವಾ
ಪ್ರಯತುಮಾಡುತ್ರಾದದರೊ ಫಲವನುು ಅನುಭವಿಸದ ೋ
ಇರತಕೆವರು - ಈ ಇಬಬರನೊು ಲ ೊೋಕದಲ್ಲಿ ಕಾಣುವುದು
ದುಲಣಭ. ದಕ್ಷನಾದವನು ಸುಖ್ವಾಗಿ ಜಿೋವಿಸಬಹುದು.
ಆದರ ಆಲಸಿಯು ಸುಖ್ವನುು ಪ್ಡ ಯುವುದಿಲಿ. ಈ
ಜಿೋವಲ ೊೋಕದಲ್ಲಿ ದಕ್ಷರಾಗಿರುವವರು ಪಾರಯಶ್ಃ
ಹತ ೈಷ್ಠಗಳ ಆಗಿರುತಾಾರ . ಒಂದುವ ೋಳ ದಕ್ಷನಾದವನು
ಕಮಣಗಳನುು ಪಾರರಂಭಿಸಿ ಫಲವನುು ಪ್ಡ ಯದ ೋ ಇದದರ
ಅವನು ನಿಂದನ ಗ ಒಳಗಾಗುವುದಿಲಿ. ಅದಕ ೆ ಕ್ತಂಚಿತಾಾದರೊ
ಫಲವು ಲಭಿಸಿಯೋ ಲಭಿಸುತಾದ . ಆದರ ಕಮಣಗಳನುು
ಮಾಡದ ಯೋ ಕ ೋವಲ ಅದೃಷ್ಿವಶ್ದಿಂದ ಫಲವನುು
950
ಅನುಭವಿಸುವವನು ಲ ೊೋಕನಿಂದನ ಗ ಒಳಗಾಗುತಾಾನ .
ಅಂಥವನನುು ಪಾರಯಶ್ಃ ರ್ನರು ದ ವೋಷ್ಠಸುತಾಾರ . ಹೋಗ ದ ೈವ
ಮತುಾ ಪ್ುರುಷ್ಕಾರಗಳ ಸಹರ್ೋಗವನುು ಅನಾದರಿಸಿ
ಅದಕ ೆ ವಿರುದಧವಾಗಿ ವತ್ರಣಸುವವನು ತನಗ ತಾನ ೋ
ಅನಥಣವನುು ತಂದುಕ ೊಳುುತಾಾನ . ಪ್ರಯತುವನುು ಮಾಡುತಾಾ
ಕಾಯಣಸಿದಿಧಗ ದ ೈವದ ಒಲುಮಯನುು
ಪ್ಡ ದುಕ ೊಳುಬ ೋಕ ಂಬುದು ಬುದಿಧವಂತರ ನಿೋತ್ರಯಾಗಿದ .
ಪ್ುರುಷ್ಪ್ರಯತುವಿಲಿದ ೋ ಅದೃಷ್ಿದ ನಿರಿೋಕ್ಷಣ ಅಥವಾ
ಪ್ರಯತ್ರುಸಿದರೊ ದ ೈವದ ಒಲುಮಯಿಲಿದ ೋ ಇರುವುದು –
ಈ ಎರಡು ಕಾರಣಗಳಿಂದಲೊ ಮನುಷ್ಾನ ಪ್ರಯತುಗಳು
ನಿಷ್ಫಲವಾಗುತಾವ . ಪ್ುರುಷ್ಪ್ರಯತುವಿಲಿದ ೋ ಈ ಲ ೊೋಕದಲ್ಲಿ
ಯಾವ ಕಮಣಗಳ ಸಿದಿಧಸುವುದಿಲಿ. ದ ೋವತ ಗಳಿಗ
ನಮಸೆರಿಸಿ ಪ್ರಯತ್ರುಸುವ ದಕ್ಷ ದಾಕ್ಷ್ಣಾಸಂಪ್ನುನು
ಸಿದಿಧಯನುು ಪ್ಡ ಯುತಾಾನ . ಎಂದೊ ಅಸಫಲತ ಯನುು
ಹ ೊಂದುವುದಿಲಿ. ಈ ಸಮಾಕರಯತುವು ಪ್ುನಃ ವೃದಧರ
ಸ ೋವ ಯನುು ಮಾಡುವವರಿಗ , ಶ ರೋಯಸೆರವಾದುದ ೋನ ಂದು
ವೃದಧರಿಂದ ಕ ೋಳಿ ಅವರ ಹತವಚನದಂತ ಮಾಡುವವರಿಗ
ಮಾತರ ಸಾಧಾವಾಗುತಾದ . ಸಿದಿಧಯಾಗುವ ಕಾಯಣದ ಕುರಿತು
951
ವೃದಧಸಮಮತರನುು ಸದಾ ಕ ೋಳಬ ೋಕು. ಯಾವುದರಿಂದ
ಸಿದಿಧಯುಂಟಾಗುತಾದ ಯಂದು ಹ ೋಳುವ ಅವರ ೋ ಆ
ದ ೈವರ್ೋಗದ ಪ್ರಮ ಮೊಲರು. ವೃದಧರ ವಚನವನುು
ಕ ೋಳಿ ಯಾರು ಪ್ರಯತುವನುು ಪಾರರಂಭಿಸುತಾಾರ ೊೋ ಅವರು
ಬ ೋಗ ಉತಾಮ ಫಲವನುು ಪ್ಡ ದುಕ ೊಳುುತಾಾರ . ರಾಗ-
ಕ ೊರೋಧ-ಭಯ-ಲ ೊೋಭಗಳಿಂದ ಅಥಣಸಿದಿಧಯನುು ಪ್ಡ ಯಲು
ಬಯಸುವ ಮಾನವನು ಅದನುು ಪ್ಡ ಯದ ೋ ಅಪ್ಮಾನಕೊೆ
ಗುರಿಯಾಗುತಾಾನ ಮತುಾ ಶ್ೋರ್ರವಾಗಿ ಐಶ್ವಯಣದಿಂದಲೊ
ಭರಷ್ಿನಾಗುತಾಾನ . ಈ ದುರ್ೋಣಧನನಾದರ ೊೋ
ಮಹಾಲ ೊೋಭಿ. ಮುಂದ ೋನಾಗುವುದ ಂಬುದರ ಬಗ ಗ
ತ್ರಳುವಳಿಕ ಯಿಲಿದವನು. ಅಸಮಥಣನು. ದುಡುಕುವವನು.
ಮೊಢತವದಿಂದಾಗಿ ರ್ೋಚನ ಯನ ುೋ ಮಾಡದವನು. ಅವನಿಗ
ಹತವಾಗಬ ೋಕ ಂಬ ಮನಸಿಿದದವರ ಮಾತುಗಳ ಲಿವನೊು
ಅವನು ಅನಾದರಿಸಿ, ದುಷ್ಿರ ೊಡನ ಸಮಾಲ ೊೋಚನ ನಡ ಸಿ,
ಬ ೋಡವ ಂದು ಎಷ್ುಿ ಹ ೋಳಿದರೊ ಗುಣದಲ್ಲಿ ಅವನಿಗಿಂತಲೊ
ವರಿಷ್ಿರಾದ ಪಾಂಡವರ ೊಂದಿಗ ವ ೈರವನುು ಸಾಧಿಸಿದನು.
ಮದಲ್ಲನಿಂದಲೊ ಅವನು ದುಃಶ್ೋಲನಾಗಿದದನು.
ದ ೈನಾವ ಂಬುದ ೋ ಇರಲ್ಲಲಿ. ಮಿತರರ ವಚನದಂತ
952
ಮಾಡುತ್ರಾರಲ್ಲಲಿ. ಅದರ ಕಾರಣದಿಂದಲ ೋ ಅವನು ಈ
ವಿಪ್ತ್ರಾಗ ಒಳಗಾಗಿದಾದನ . ನಾವು ಕೊಡ ಆ
ಪಾಪ್ಪ್ುರುಷ್ನನ ುೋ ಅನುಸರಿಸಿ ನಡ ದುಕ ೊಂಡು ಬಂದ ವು.
ಅದರಿಂದಲ ೋ ನಾವು ಈ ಮಹಾ ದಾರುಣ ದುಃಖ್ವನುು
ಅನುಭವಿಸುತ್ರಾದ ದೋವ . ಈ ವಾಸನದಿಂದ ಸಂತಾಪ್ಗ ೊಂಡಿರುವ
ನನು ಬುದಿಧಯು ಎಷ ಿೋ ರ್ೋಚಿಸಿದರೊ ನಮಗ
ಶ ರೋಯಸೆರವಾದುದ ೋನೊ ತ್ರಳಿಯುತ್ರಾಲಿ. ತ್ರಳಿದಿರುವವರು
ಮೋಹಗ ೊಂಡಿರುವಾಗ ಸುಹೃದಯರನುು ಕ ೋಳಬ ೋಕು.
ಅವರು ಏನನುು ಹ ೋಳುತಾಾರ ೊೋ ಅದ ೋ ಅವರಿಗ
ಕತಣವಾವಾಗುತಾದ . ಆದುದರಿಂದ ನಾವು ಒಟಾಿಗಿ
ಧೃತರಾಷ್ರ, ಗಾಂಧಾರಿೋ ಮತುಾ ಮಹಾಮತ್ರ ವಿದುರರ
ಬಳಿಹ ೊೋಗಿ ಅವರನುು ಕ ೋಳ ೋಣ. ನಮಮ ಕ ೋಳಿಕ ಗ ಅವರು
ನಮಗ ಶ ರೋಯಸೆರವಾದುದನ ುೋ ಹ ೋಳಿಯಾರು. ಅನಂತರ
ನಾವು ಅವರ ಸಲಹ ಯಂತ ಮಾಡಬ ೋಕು. ಇದು ನನು
ಬುದಿಧಯ ನಿಶ್ಚಯವಾಗಿರುತಾದ . ಕಾಯಣಗಳನುು ಆರಂಭಿಸದ ೋ
ಇದದರ ಯಾವ ಪ್ರರ್ೋರ್ನವೂ ಇಲಿ. ಒಂದು ವ ೋಳ
ಪ್ುರುಷ್ಪ್ರಯತುದಿಂದಲೊ ಕಾಯಣವು ಸಿದಿಧಯಾಗದಿದದರ
ಅವರು ದ ೈವೋಪ್ಹತರ ಂದ ೋ ತ್ರಳಿದುಕ ೊಳುಬ ೋಕು. ಈ
953
ವಿಷ್ಯದಲ್ಲಿ ಪ್ುನಃ ವಿಮಶ್ಣಸುವ ಅವಶ್ಾಕತ ಯೋ ಇಲಿ.”
954
ಸಂತುಷ್ಿರಾಗುತಾಾರ . ಒಬಬರು ಮತ ೊಾಬಬರನುು
ಗೌರವಿಸುತಾಾರ . ಆದರ ಕಾಲರ್ೋಗದಿಂದ ಅದ ೋ ಮನುಷ್ಾರ
ವಿಚಾರಗಳಲ್ಲಿ ವಿಪ್ಯಾಣಸಗಳುಂಟಾದರ ಅನ ೊಾೋನಾರಲ್ಲಿ
ಒಡಕು ಉಂಟಾಗುತಾದ . ವಿಶ ೋಷ್ವಾಗಿ ಮನುಷ್ಾರ ಚಿತಾಗಳನುು
ಅಥಣಮಾಡಿಕ ೊಳುುವುದು ಕಷ್ಿ. ಚಿತಾಗಳ ವಾತಾಾಸಗಳಿಂದಾಗಿ
ಒಬ ೊಬಬಬರಿಗ ಒಂದ ೊಂದುರಿೋತ್ರಯ
ರ್ೋಚನ ಗಳುಂಟಾಗುತಾವ . ಕುಶ್ಲ ವ ೈದಾನು
ಯಥಾವಿಧಿಯಾಗಿ ವಾಾಧಿಯನುು ತ್ರಳಿದುಕ ೊಂಡು ಆ ರ ೊೋಗಕ ೆ
ತಕುೆದಾದ ಚಿಕ್ತತ ಿಯನುು ಮಾಡುವ ಹಾಗ ಮನುಷ್ಾರು
ಪ್ರತ್ರರ್ಂದು ಉದ ದೋಶ್ಕೊೆ ರ್ೋಚನ ಮಾಡಿ
ಕಾಯಣಗತರಾಗುತಾಾರ . ಆದರ ಸವಯಂ
ಬುದಿಧಯನುುಪ್ರ್ೋಗಿಸುವವನನುು ಇತರ ಮನುಷ್ಾರು
ನಿಂದಿಸುತಾಾರ ! ಮನುಷ್ಾನು ಯೌವನದಲ್ಲಿ ಬ ೋರ ೊಂದು
ರಿೋತ್ರಯ ಬುದಿಧಯಿಂದ ಮೋಹತನಾಗುತಾಾನ .
ಮಧಾವಯಸಿಿನಲ್ಲಿ ಬ ೋರ ೊಂದರಿಂದ ಮತುಾ ವೃದಾಧಪ್ಾದಲ್ಲಿ
ಇನ ೊುಂದರಿಂದ ಅವನ ಬುದಿಧಯು ಪ್ರಭಾವಿತಗ ೊಳುುತಾದ .
ಮನುಷ್ಾನು ಘೊೋರ ವಾಸನವನುು ಅಥವಾ ಅಷ ಿೋ ಮಹತಾರ
ಸಮೃದಿಧಯನುು ಹ ೊಂದಿದಾಗ ಅವನ ಬುದಿಧಯು
955
ವಿಕೃತವಾಗುತಾದ . ಹೋಗ ಒಬಬನ ೋ ಮನುಷ್ಾನಲ್ಲಿ ವಯಸಿಿಗ
ತಕೆಂತ ಮತುಾ ಸಂದಭಣಕ ೆ ತಕೆಂತ ಬುದಿಧಯು
ಬದಲಾಗುತಾಾ ಇರುತಾದ ಯಾದುದರಿಂದ ಎಷ ೊಿೋ ವ ೋಳ
ಅವನ ನಿಧಾಣರಗಳು ಅವನಿಗ ೋ ಇಷ್ಿವಾಗುವುದಿಲಿ. ತನಗ
ತ್ರಳಿದಂತ ಯಾವುದು ಒಳ ುಯದ ಂದು ಕಾಣುತಾಾನ ೊೋ ಅದನ ುೋ
ನಿಶ್ಚಯಿಸುತಾಾನ . ಆ ಬುದಿಧಯೋ ಅವನನುು
ಕಾಯಣಪ್ರವೃತಾನನಾುಗಿ ಮಾಡುತಾದ . ಆದುದರಿಂದ ಎಲಿ
ಮನುಷ್ಾರು ತಮಗ ಒಳ ುಯದ ಂದು ನಿಶ್ಚಯಿಸಿದುದನುು –
ಅದು ಮರಣವನ ುೋ ತರುವಂತಹುದಾದರೊ,
ಸಂತ ೊೋಷ್ದಿಂದ ಕ ೈಗ ೊಳುುತಾಾರ . ಹಾಗ ಎಲಿರೊ ತಮಮ
ತಮಮ ಯುಕ್ತಾ ಮತುಾ ಪ್ರಜ್ಞ ಗ ತಕೆಂತ ವಿವಿಧ ಕಮಣಗಳಲ್ಲಿ
ತ ೊಡಗುತಾಾರ ಮತುಾ ಅವು ತಮಮ ಹತದಲ್ಲಿಯೋ ಇದ ಎಂದು
ತ್ರಳಿಯುತಾಾರ . ಇಂದು ವಾಸನದಿಂದ ನನು ಮತ್ರಯಲ್ಲಿ
ಹುಟ್ಟಿದ, ಶ ೋಕವಿನಾಶ್ನಿೋ ವಿಚಾರವನುು ನಿಮಗ ಹ ೋಳುತ ೋಾ ನ .
ಪ್ರಜಾಪ್ತ್ರಯು ಪ್ರಜ ಗಳನುು ಸೃಷ್ಠಿಸಿ ಅವುಗಳಿಗ
ಕಮಣಗಳನುು ವಿಭಜಿಸಿ ಕ ೊಟಿನು. ಒಂದ ೊಂದು ವಣಣಕೊೆ
ವಿಶ ೋಷ್ ಗುಣಗಳನೊು ಕಲ್ಲಪಸಿದನು. ಬಾರಹಮಣನಿಗ ಅವಾಗರ
ದಮವನೊು, ಕ್ಷತ್ರರಯನಿಗ ಉತಾಮ ತ ೋರ್ಸಿನೊು, ವ ೈಶ್ಾನಿಗ
956
ದಕ್ಷತ ಯನೊು ಮತುಾ ಶ್ ದರನಿಗ ಸವಣವಣಣದವರಿಗ
ಅನುಕೊಲವಾಗಿರುವಂತ ಗುಣಗಳನಿುತಾನು.
ನಿಯಂತರಣದಲ್ಲಿರದ ಬಾರಹಮಣನು ಒಳ ುಯವನಲಿ.
ತ ೋರ್ಸಿಿಲಿದ ಕ್ಷತ್ರರಯನು ಅಧಮನು. ದಕ್ಷನಲಿದ ವ ೈಶ್ಾ ಮತುಾ
ಪ್ರತ್ರಕೊಲನಾದ ಶ್ ದರ ಇವರು ನಿಂದನಿೋಯರು. ನಾನು
ಸುಪ್ೊಜಿತ ಶ ೋಷ್ಿ ಬಾರಹಮಣರ ಕುಲದಲ್ಲಿ ಹುಟ್ಟಿದ ನು. ಆದರ
ಮಂದಭಾಗಾವು ನನುನುು ಕ್ಷತರಧಮಣವನುು ಅನುಸರಿಸುವಂತ
ಮಾಡಿತು. ಕ್ಷತರಧಮಣವನುು ಚ ನಾುಗಿ ತ್ರಳಿದುಕ ೊಂಡಿರುವ
ನಾನು ಒಂದು ವ ೋಳ ಬಾರಹಮಣಾಧಮಣವನುು ಅನುಸರಿಸಿ
ಅತಾಂತ ಮಹತಾರ ಕಾವಣವನುು ಮಾಡಿದರೊ ಅದು
ಸತುಪರುಷ್ರ ಮಾನಾತ ಯನುು ಪ್ಡ ಯುವುದಿಲಿ. ಯುದಧದಲ್ಲಿ
ದಿವಾ ಧನುಸಿನೊು ದಿವಾ ಅಸರಗಳನೊು ಧರಿಸಿದ ಮತುಾ
ತಂದ ಯು ಕ ೊಲಿಲಪಟುಿದನುು ನ ೊೋಡಿದ ನಾನು, ಈಗ ಹ ೋಗ
ತಾನ ೋ ಯಾಗಗಳಲ್ಲಿ ಮಂತರಗಳನುು ಹ ೋಳಿಕ ೊಂಡಿರಲ್ಲ?
ಆದುದರಿಂದ ಇಂದು ನನಗಿಷ್ಿವಾದ ಕ್ಷತರಧಮಣವನುು
ಗೌರವಿಸಿ ರಾರ್ ದುರ್ೋಣಧನನ ಮತುಾ ಮಹಾದುಾತ್ರ
ತಂದ ಯ ಹ ಜ ಾಗಳಲ್ಲಿ ನಡ ಯುತ ೋಾ ನ . ವಿರ್ಯದಿಂದ
ಉಬಿಬರುವ ಪಾಂಚಾಲರು ಇಂದು ನಮಮನುು ಗ ದ ದವ ಂದು
957
ತ್ರಳಿದು ಹಷ್ಣಸಮನಿವತರಾಗಿ ಮತುಾ ಹ ೊೋರಾಟದಿಂದ ಬಳಲ್ಲ
ಕುದುರ ಗಳನೊು ಕವಚಗಳನೊು ಕಳಚಿ ಆತಂಕದ ಭಯವ ೋನೊ
ಇಲಿದ ೋ ನಿದಿರಸುತ್ರಾದಾದರ . ರಾತ್ರರಯಲ್ಲಿ ತಮಮ ಶ್ಬಿರಗಳಲ್ಲಿ
ತಮಮವರ ೊಂದಿಗ ಮಲಗಿರುವ ಅವರ ಶ್ಬಿರಗಳ ಮೋಲ
ಇಂದು ದುಷ್ೆರ ಮುತ್ರಾಗ ಯನುು ಹಾಕ್ತ ಅವರನುು
ಸಂಹರಿಸುತ ೋಾ ನ . ಎಚಚರವಿಲಿದ ಪ ರೋತಗಳಂತ ಮಲಗಿರುವ
ಅವರನುು ವಿಕರಮದಿಂದ ಮರ್ವಾನ್ ಇಂದರನು ದಾನವರನುು
ಹ ೋಗ ೊೋ ಹಾಗ ಸಂಹರಿಸುತ ೋಾ ನ . ಧೃಷ್ಿದುಾಮುನ
ನಾಯಕತವದಲ್ಲಿರುವ ಅವರ ಲಿರನೊು ಒಟ್ಟಿಗ ೋ ಇಂದು
ವಿಕರಮದಿಂದ ಒಣಹುಲ್ಲಿನ ಮದ ಗಳನುು ಬ ಂಕ್ತಯು
ಭಸಮಮಾಡುವಂತ ಸಂಹರಿಸುತ ೋಾ ನ . ಪಾಂಚಾಲರನುು
ಸಂಹರಿಸಿದ ನಂತರವ ೋ ನಾನು ಮನಃಶಾಂತ್ರಯನುು
ಪ್ಡ ಯುತ ೋಾ ನ . ಸಂಕುರದಧ ಸವಯಂ ಪ್ತನಾಕಪಾಣಿ ರುದರನು
ಪಾರಣಿಗಳ ಮಧ ಾ ಸಂಚರಿಸುವಂತ ಇಂದು ನಾನು ರಣದಲ್ಲಿ
ಪಾಂಚಾಲರನುು ಸಂಹರಿಸುತಾಾ ಸಂಚರಿಸುತ ೋಾ ನ . ಇಂದು
ಸಂಕುರದಧನಾಗಿ ಪಾಂಚಾಲರ ಲಿರನುು ಕತಾರಿಸಿ ಕ ೊಂದು
ರಣದಲ್ಲಿ ಪಾಂಡುಸುತರನುು ಕಾಡುತ ೋಾ ನ . ಇಂದು ಅವರಲ್ಲಿ
ಒಬ ೊಬಬಬರನೊು ಸಂಹರಿಸಿ, ಭೊಮಿಯು ಪಾಂಚಾಲರ ಲಿರ
958
ಮೃತಶ್ರಿೋರಗಳನುು ಹ ೊರುವಂತ ಮಾಡಿ ನನು ತಂದ ಯ
ಋಣವನುು ತ್ರೋರಿಸಿಕ ೊಳುುತ ೋಾ ನ . ದುರ್ೋಣಧನ, ಕಣಣ,
ಭಿೋಷ್ಮ ಮತುಾ ಸ ೈಂಧವರು ಹ ೊೋದ ದುಗಣಮ ಮಾಗಣದಲ್ಲಿ
ಇಂದು ಪಾಂಚಾಲರನುು ಕೊಡ ಕಳುಹಸುತ ೋಾ ನ . ಇಂದಿನ
ರಾತ್ರರಯು ಕಳ ಯುವುದರಲ್ಲಿ ಕತಾಲ ಯಲ್ಲಿ ನಾನು
ಪಾಂಚಾಲರಾರ್ ಧೃಷ್ಿದುಾಮುನ ಶ್ರವನುು
ಬಲವನುುಪ್ರ್ೋಗಿಸಿ ಪ್ಶ್ುವಂದರ ಶ್ರದಂತ
ಅರ ಯುತ ೋಾ ನ . ಇಂದಿನ ರಾತ್ರರ ಮಲಗಿರುವ ಪಾಂಚಾಲ-
ಪಾಂಡವರನುು ನಾನು ಎಳ ದ ನಿಶ್ತ ಖ್ಡಗದಿಂದ
ತುಂಡರಿಸುತ ೋಾ ನ . ಇಂದಿನ ರಾತ್ರರ ಮಲಗಿರುವ ಆ
ಪಾಂಚಾಲಸ ೋನ ಯನುು ಸಂಹರಿಸಿ ನಾನು ಕೃತಕೃತಾನೊ
ಸುಖಿಯೊ ಆಗುತ ೋಾ ನ !”
ಕೃಪ್ನು ಹ ೋಳಿದನು:
959
ನಿನುನುು ಅನುಸರಿಸಿ ಯುದಧಮಾಡುತ ೋಾ ವ . ಸಾತವತ ಕೃತವಮಣ
ಮತುಾ ನಾನು ಕವಚಗಳನುು ಧರಿಸಿ ರಥಗಳನ ುೋರಿ ಶ್ತುರಗಳನುು
ಎದುರಿಸುವ ನಿನುನುು ಅನುಸರಿಸುತ ೋಾ ವ . ನಮಿಮಬಬರ ಜ ೊತ ಗ
ನಿೋನು ವಿಕರಮದಿಂದ ರಣದಲ್ಲಿ ಪಾಂಚಾಲರನುು ಎದುರಿಸಿ
ಅವರ ಅನುಯಾಯಿಗಳ ಂದಿಗ ಶ್ತುರಗಳನುು ರ್ಯಿಸಬಲ ಿ!
ಮಗೊ! ಈ ರಾತ್ರರ ವಿಶ್ರಮಿಸು! ಈ ವಿಕಾರಂತಕ ೆ ನಿೋನು
ಶ್ಕಾನಾಗಿದಿದೋಯ! ಬ ೋಗನ ಏಳುವಿಯಂತ . ಇಂದು ರಾತ್ರರ
ಮಲಗಿಕ ೊೋ! ವಿಶ್ರಮಿಸು. ಸವಸಾಚಿತಾನಾಗಿ ನಿದಿರಸು! ಒಟ್ಟಿಗ ೋ
ಸಮರದಲ್ಲಿ ಶ್ತುರಗಳನುು ವಧಿಸುತ್ರಾೋಯ ಎನುುವುದರಲ್ಲಿ
ಸಂಶ್ಯವ ೋ ಇಲಿ. ವರಾಯುಧವನುು ಹಡಿದಿರುವ ನಿನುನುು
ದ ೋವತ ಗಳ ಪಾವಕ್ತಯು ಕೊಡ ಗ ಲಿಲು ಇಚಿೆಸುವುದಿಲಿ!
ಕೃಪ್ನ ೊಂದಿಗ ಮತುಾ ಕೃತವಮಣನನುು ಕೊಡಿಕ ೊಂಡು
ಯುದಧದಲ್ಲಿ ಸಂರಬಧನಾಗಿ ಬರುತ್ರಾರುವ ದೌರಣಿಯನುು
ಯಾರುತಾನ ೋ ಎದುರಿಸಿಯಾರು? ರ್ೋಧನು ದ ೋವರಾರ್ನ ೋ
ಆದರೊ ಎದುರಿಸಲಾರನು. ವಾಾಕುಲವಿಲಿದ ೋ ಈ ರಾತ್ರರ
ನಿದ ದಮಾಡಿ ವಿಶಾರಂತ್ರಪ್ಡ ರ್ೋಣ! ಬ ಳಗಾಗುತಾಲ ೋ ನಾವು
ಶ್ತುರಗಳನುು ಸಂಹರಿಸ ೊೋಣ! ನಿನುಲ್ಲಿ ದಿವಾಾಸರಗಳಿವ ಮತುಾ
ನನುಲ್ಲಿಯೊ ಇವ ಎನುುವುದರಲ್ಲಿ ಸಂಶ್ಯವಿಲಿ. ಮಹ ೋಷಾವಸ
960
ಸಾತವತನು ಕೊಡ ನಿತಾವೂ ಯುದಧದಲ್ಲಿ ಕ ೊೋವಿದನಾಗಿದಾದನ .
ಸ ೋರಿರುವ ಸವಣ ಶ್ತುರಗಳನೊು ನಾವು ಒಟ್ಟಿಗ ೋ ಸಮರದಲ್ಲಿ
ಹ ೊಡ ದು ಸಂಹರಿಸಿ ಪ್ುಷ್ೆಲ ಸಂತ ೊೋಷ್ವನುು
ಹ ೊಂದ ೊೋಣ! ಅವಾಗರನಾಗಿ ನಿೋನು ವಿಶ್ರಮಿಸು. ಈ ರಾತ್ರರ
ಸುಖ್ವಾಗಿ ನಿದಿರಸು! ತವರ ಮಾಡಿ ರಥವನ ುೋರಿ ಹ ೊೋಗುವ
ನಿನುನುು ಧನಿವಗಳ ಪ್ರತಾಪ್ತಗಳ ಆದ ನಾನು ಮತುಾ
ಕೃತವಮಣ ಇಬಬರೊ ಕವಚಗಳನುು ಧರಿಸಿ ರಥವನ ುೋರಿ
ನಿನುನುು ಅನುಸರಿಸಿ ಬರುತ ೋಾ ವ . ಅವರ ಶ್ಬಿರಕ ೆ ಹ ೊೋಗಿ
ನಿೋನು ನಿನು ಹ ಸರನುು ಕೊಗಿ ಯುದಧಕ ೆ ಅವರನುು
ಕರ ಯಬ ೋಕು. ಆಗ ನಿೋನು ಶ್ತುರಗಳ ಂದಿಗ ಮಹಾ
ಕದನವನುು ಹ ೊೋರಾಡುವ ಯಂತ ! ಪ್ರಭಾತವಾಗುತಾಲ ೋ
ಶ್ುಭರದಿನದಲ್ಲಿ ನಿೋನು ಅವರ ೊಂದಿಗ ಕದನವಾಡಿ
ಮಹಾಸುರರನುು ಸಂಹರಿಸುತಾಾ ವಿಹರಿಸಿದ ಇಂದರನಂತ
ರಣರಂಗದಲ್ಲಿ ವಿಹರಿಸುವಿಯಂತ ! ಕುರದಧ
ಸವಣದಾನವಸೊದನ ಇಂದರನು ದ ೈತಾಸ ೋನ ಯನುು ಹ ೋಗ ೊೋ
ಹಾಗ ಪಾಂಚಾಲರ ಸ ೋನ ಗಳನುು ರಣದಲ್ಲಿ ಗ ಲಿಲು
ನಿೋನುಬಬನ ೋ ಶ್ಕಾ! ಕೃತವಮಣ ಮತುಾ ನನಿುಂದ ರಕ್ಷ್ತನಾದ
ನಿನುನುು ಯುದಧದಲ್ಲಿ ಸಾಕ್ಷಾದ್ ಸವಯಂ ವಿಭು ವರ್ರಪಾಣಿಯೊ
961
ಸಹಸಿಕ ೊಳುಲಾರನು. ನಾನಾಗಲ್ಲೋ ಕೃತವಮಣನಾಗಲ್ಲೋ
ಸಮರದಲ್ಲಿ ಪಾಂಡವರನುು ಸ ೊೋಲ್ಲಸದ ೋ ರಣದಿಂದ ಎಂದೊ
ಹಂದಿರುಗುವುದಿಲಿ, ಸಮರದಲ್ಲಿ ಪಾಂಡವರ ೊಂದಿಗ ಕ್ಷುದರ
ಪಾಂಚಾಲರನುು ಎಲಿರನೊು ಸಂಹರಿಸಿ ಹಂದಿರುಗುತ ೋಾ ವ
ಅಥವಾ ನಾವ ೋ ಹತರಾಗಿ ಸವಗಣಕ ೆ ಹ ೊೋಗುತ ೋಾ ವ !
ಬ ಳಗಾಗುತಾಲ ೋ ನಿನು ಸವಣ ಉಪಾಯಗಳಲ್ಲಿ ನಾವು
ಸಹಾಯಮಾಡುತ ೋಾ ವ . ಸತಾವನ ುೋ ಹ ೋಳುತ್ರಾದ ದೋನ !”
962
ಹಗಲಾಗಲ್ಲೋ ಶಾಂತವಾಗುವುದಿಲಿ. ಪಾಪ್ತಗಳಿಂದ ನನು
ತಂದ ಯು ಹತನಾದುದನುು ವಿಶ ೋಷ್ತಃ ನಿೋನು ಪ್ರತಾಕ್ಷವಾಗಿ
ನ ೊೋಡಿದಿದೋಯ. ಅದು ನನು ಮಮಣಗಳನುು ಕತಾರಿಸುತ್ರಾದ .
“ದ ೊರೋಣನು ಹತನಾದನು!” ಎಂದು ಪಾಂಚಾಲರು
ಹ ೋಳಿದುದನುು ಕ ೋಳಿಯೊ ನನುಂಥವನು
ಮುಹೊತಣಕಾಲವಾದರೊ ಲ ೊೋಕದಲ್ಲಿ ಹ ೋಗ
ಜಿೋವವನಿುಟುಿಕ ೊಂಡಿರಬಲಿನು? ಧೃಷ್ಿದುಾಮುನನುು
ಕ ೊಲುಿವವರ ಗ ನನಗ ಜಿೋವನದಲ್ಲಿ ಉತಾಿಹವಿಲಿ! ನನು
ತಂದ ಯನುು ಕ ೊಂದಿರುವುದರಿಂದ ಆ ಪಾಂಚಾಲನು ತನು
ಅನುಯಾಯಿಗಳ ಂದಿಗ ವಧಿಸಲಪಡಬ ೋಕು! ನಾನು
ಕ ೋಳಿದಂತ ತ ೊಡ ಮುರಿದು ಬಿದಿದರುವ ರಾರ್ನ ವಿಲಾಪ್ವನುು
ಕ ೋಳಿದ ಬ ೋರ ಯಾವ ಹೃದಯವು, ಅವನು ಎಷ ಿೋ
ಕೊರರನಾಗಿದದರೊ, ಸುಡುವುದಿಲಿ? ತ ೊಡ ಮುರಿದಿರುವ
ನೃಪ್ತ್ರಯ ಆ ಮಾತುಗಳನುು ಕ ೋಳಿದ ಯಾರ ಕಣುಣಗಳು,
ಅವನು ಎಷ ಿೋ ನಿಷ್ೆರುಣಿಯಾಗಿದದರೊ, ಕಂಬನಿಯನುು
ಸುರಿಸುವುದಿಲಿ? ನನು ಮಿತರಪ್ಕ್ಷನಾಗಿರುವವನು ನಾನು
ಜಿೋವಿತವಾಗಿರುವಾಗಲ ೋ ಸ ೊೋತುಹ ೊೋದನ ಂದರ
ಭರತದಲ್ಲಿರುವ ಸಮುದರದಂತ ನನು ಶ ೋಕವು
963
ಉಕ್ತೆಬರುತಾದ ! ಏಕಾಗರಮನಸೆನಾಗಿರುವ ನನಗ ಇಂದು
ನಿದ ರಯಲ್ಲಿಂದ? ಸುಖ್ವ ಲ್ಲಿಂದ? ಮಾವ! ವಾಸುದ ೋವ-
ಅರ್ುಣನರು ರಕ್ಷ್ಸುತ್ರಾರುವವರ ಗ ಮಹ ೋಂದರನು ಕೊಡ
ಅವರನುು ಸ ೊೋಲ್ಲಸಲಾರನ ಂದು ನನಗ ಗ ೊತುಾ. ಆದುದರಿಂದ
ನನು ಈ ಕಾಯಣದಿಂದ ಹಂದ ಸರಿಯುವುದು ಎಂದಿಗೊ
ಸಾಧಾವಿಲಿ. ಈ ಲ ೊೋಕದಲ್ಲಿ ನನು ಈ ಕಾಯಣದಿಂದ
ತಡ ಯುವವನನುು ಯಾರನೊು ಕಾಣ ! ಇದು ನನು ನಿಶ್ಚಯ!
ಈ ರ್ೋಚನ ಯು ಒಳ ುಯದು ಎಂದು ನನಗನಿುಸುತ್ರಾದ .
ವಾತಾಣಕಾರರು ಹ ೋಳಿದ ನನು ಮಿತರರ ಪ್ರಾಭವ ಮತುಾ
ಪಾಂಡವರ ವಿರ್ಯವು ನನು ಹೃದಯವನುು ಸುಡುತ್ರಾದ .
ನಾನಾದರ ೊೋ ಇಂದು ಕದನಗ ೈದು ಮಲಗಿರುವ ಶ್ತುರಗಳನುು
ಸಂಹರಿಸುತ ೋಾ ನ . ನಂತರವ ೋ ನಾನು ಉದ ವೋಗಗಳಿಲಿದ ೋ
ನಿದಿರಸುತ ೋಾ ನ ಮತುಾ ವಿಶ್ರಮಿಸುತ ೋಾ ನ !”
ಕೃಪ್ನು ಹ ೋಳಿದನು:
964
ಎಂದು ನನು ದೃಢ ವಿಚಾರ. ಹಾಗ ಯೋ ಮೋಧಾವಿಯು
ವಿನದಿಂದ ಕಲ್ಲಯದಿದದರ ಅವನೊ ಕೊಡ
ಧಮಾಣಥಣನಿಶ್ಚಯವ ೋನನೊು ತ್ರಳಿದುಕ ೊಳುಲಾರ.
ಶ್ುಶ್ ರಷ ಮಾಡಿರುವ ನಿಯತ ೋಂದಿರಯ ಮೋಧಾವಿೋ ಪ್ುರುಷ್ನು
ಸವಣ ಆಗಮಗಳನೊು ತ್ರಳಿದುಕ ೊಂಡಿರುತಾಾನ ಮತುಾ
ಸಿವೋಕರಿಸಬ ೋಕಾದುದನುು ವಿರ ೊೋಧಿಸುವುದಿಲಿ. ಆದರ
ನಿೋತ್ರಮಾಗಣದಲ್ಲಿ ಕರ ದ ೊಯಾಲು ಅಸಾಧಾನಾದ ಮತುಾ
ಇತರರನುು ಅಪ್ಮಾನಗ ೊಳಿಸುವ ದುರಾತಮ ಪಾಪ್ಪ್ುರುಷ್ನು
ತ ೊೋರಿಸಲಪಟಿ ಕಲಾಾಣಮಾಗಣವನುು ತಾಜಿಸಿ
ಬಹುಪಾಪ್ಕಾರಿೋ ಕಮಣಗಳನ ುೋ ಮಾಡುತಾಾನ . ಹ ೋಳಿ-
ಕ ೋಳುವವರು ಇರುವವನನುು ಸುಹೃದಯರು
ಪಾತಕಕಮಣಗಳನುು ಮಾಡದಂತ ತಡ ಯುತಾಾರ .
ಭಾಗಾಶಾಲ್ಲಯು ಪಾಪ್ಕಮಣಗಳಿಂದ ಹಂದ ಸರಿಯುತಾಾನ .
ದುಭಾಣಗಾಶಾಲ್ಲಯು ಹಂದ ಸರಿಯುವುದಿಲಿ. ಮನಸುಿ
ಕದಡಿದವನು ನಯವಾದ ಮಾತುಗಳಿಂದ ಹ ೋಗ ೊೋ ಹಾಗ
ಸುಹೃದಯರ ಮಾತನುು ಕ ೋಳಿದವನು ಸುಪ್ರಸನುನಾಗುತಾಾನ .
ಕ ೋಳದವನು ನಾಶ್ಗ ೊಳುುತಾಾನ . ಹಾಗ ಯೋ ಪಾರಜ್ಞನಾದ
ಸುಹೃದಯನು ಪಾಪ್ ಕಮಣವನುು ಮಾಡಲು ಹ ೊರಡುವಾಗ
965
ಪಾರಜ್ಞರು ಅವನನುು ಯಥಾಶ್ಕ್ತಾ ತಡ ಯಲು ಪ್ುನಃ ಪ್ುನಃ
ಪ್ರಯತ್ರುಸುತ್ರಾರುತಾಾರ . ಮಗೊ! ಕಲಾಾಣಕರವಾದುದರ
ಕುರಿತು ಬುದಿಧಮಾಡಿ ನಿನುನುು ನಿೋನ ೋ ನಿಯಂತ್ರರಸಿಕ ೊೋ!
ಯಾವುದರಿಂದ ನಿೋನು ಪ್ಶಾಚತಾಾಪ್ಪ್ಡಬ ೋಕಾಗುವುದಿಲಿವೋ
ಆ ನನು ಮಾತನುು ಕ ೋಳು! ಮಲಗಿರುವವರನುು, ಶ್ಸರಗಳನುು
ಕ ಳಗಿಟಿವರನುು, ರಥಗಳಿಂದ ಕುದುರ ಗಳನುು
ಬಿಚಿಚರುವವರನುು, ನಾನು ನಿನುವನ ಂದು ಹ ೋಳುವವರನುು,
ಶ್ರಣಾಗತರಾದವರನುು, ಕೊದಲು ಬಿಚಿಚರುವವರನುು, ಮತುಾ
ವಾಹನಗಳನುು ಕಳ ದುಕ ೊಂಡಿರುವವರನುು ವಧಿಸುವುದು
ಧಮಣದ ದೃಷ್ಠಿಯಲ್ಲಿ ಪ್ರಶ್ಂಸನಿೋಯವಲಿ. ಇಂದು
ಪಾಂಚಾಲರು ಕವಚಗಳನುು ಕಳಚಿ ಮಲಗಿದಾದರ . ಎಲಿರೊ
ಪ ರೋತಗಳಂತ ಎಚಚರವಿಲಿದ ೋ ರಾತ್ರರಯಲ್ಲಿ ವಿಶ್ರಮಿಸುತ್ರಾದಾದರ .
ಆ ಅವಸ ಾಯಲ್ಲಿರುವ ಅವರ ಮೋಲ ಯಾವ ಕೊರರ
ಮನುಷ್ಾನು ದ ೊರೋಹವ ಸಗುತಾಾನ ೊೋ ಅವನು ಅಗಾಧ,
ವಿಶಾಲ, ದಾಟಲು ಅಸಾಧಾ ಮಹಾನರಕದಲ್ಲಿ ಬಿೋಳುತಾಾನ
ಎನುುವುದರಲ್ಲಿ ಸಂಶ್ಯವ ೋ ಇಲಿ. ಲ ೊೋಕದಲ್ಲಿ ನಿೋನು
ಸವಾಣಸರಗಳನುು ತ್ರಳಿದಿರುವವರಲ್ಲಿ ಶ ರೋಷ್ಿನ ಂದು
ವಿಶ್ುರತನಾಗಿರುವ . ನಿನುಲ್ಲಿ ಸೊಕ್ಷಮವಾದ ಕ್ತಲ್ಲಬಷ್ವೂ
966
ಇದೊವರ ಗ ಲ ೊೋಕದಲ್ಲಿ ತ್ರಳಿದಿಲಿ. ಪ್ುನಃ ನಾಳ ರವಿಯು
ಉದಿಸಿ ಸವಣಭೊತಗಳನುು ಪ್ರಕಾಶ್ಗ ೊಳಿಸಲು
ಸೊಯಣಸಂಕಾಶ್ನಾದ ನಿೋನು ಯುದಧದಲ್ಲಿ ಶ್ತುರಗಳನುು
ಗ ಲುಿವಿಯಂತ . ಬಿಳಿಯ ಬಟ ಿಯ ಮೋಲ ರಕಾದ
ಕಲ ಯಿರುವುದು ಎಷ್ುಿ ಅಸಂಭವವೋ ಹಾಗ ನಿನಿುಂದ
ನಿಂದನಿೋಯ ಕಮಣವು ಮಾಡಲಪಡುತಾದ ಎನುುವುದೊ ಕೊಡ
ಅಸಂಭವವ ಂದು ನನಗನಿುಸುತಾದ !”
ಅಶ್ವತಾಾಮನು ಹ ೋಳಿದನು:
967
ಶ್ಸರಗಳನುು ಬಿಸುಟು ನಿರಾಯುಧನಾಗಿದಾದಗ ಶ್ಖ್ಂಡಿಯನುು
ಮುಂಡಿಟುಿಕ ೊಂಡಿದದ ಗಾಂಡಿೋವಧನಿವಯಿಂದ ಹತನಾದನು.
ಮಹ ೋಷಾವಸ ಭೊರಿಶ್ರವನೊ ಕೊಡ ರಣದಲ್ಲಿ
ಪಾರರ್ೋಪ್ವ ೋಶ್ನಾಗಿದಾದಗ ಭೊಮಿಪಾಲರು
ಬ ೋಡಬ ೋಡವ ಂದು ಕೊಗಿ ಹ ೋಳುತ್ರಾದದರೊ, ಯುಯುಧಾನನಿಂದ
ಬಿೋಳಿಸಲಪಟಿನು. ದುರ್ೋಣಧನನು ಕೊಡ ಭಿೋಮನ ೊಡನ ಯ
ಗದಾಯುದಧದಲ್ಲಿ ಭೊಮಿಪಾಲರು ನ ೊೋಡುತ್ರಾದದಂತ ಯೋ
ಅಧಮಣದಿಂದ ಕ ಳಗುರುಳಿಸಲಪಟಿನು. ಅನ ೋಕ
ಮಹಾರಥರಿಂದ ಸುತುಾವರ ಯಲಪಟ್ಟಿದದ ಏಕಾಕ್ತೋ
ನರವಾಾರ್ರನನುು ಭಿೋಮಸ ೋನನು ಅಧಮಣದಿಂದಲ ೋ
ಉರುಳಿಸಿದನು! ನನು ರಾರ್ನು ಹೋಗ ತ ೊಡ ರ್ಡ ದು
ವಿಲಪ್ತಸುತ್ರಾದಾದನ ಎಂದು ದೊತರು ಹ ೋಳಿದುದನುು ಕ ೋಳಿದ
ನನು ಮಮಣಗಳು ಕತಾರಿಸಿದಂತಾಗುತ್ರಾತುಾ. ಹೋಗ ಪಾಪ್ತ
ಪಾಂಚಾಲರ ೋ ಅಧಮಿಣಗಳಾಗಿದುದಕ ೊಂಡು ಧಮಣದ
ಸ ೋತುವ ಯನುು ಒಡ ದಿರುವರು. ಮಯಾಣದ ಗಳನುು
ಒಡ ದಿರುವ ಅವರನ ುೋ ನಿೋನು ಏಕ ನಿಂದಿಸುತ್ರಾಲಿ?
ಪ್ತತೃಹಂತಕರಾದ ಪಾಂಚಾಲರನುು ರಾತ್ರರವ ೋಳ
ಮಲಗಿರುವಾಗಲ ೋ ಕ ೊಂದು ಕ್ತೋಟ ಅಥವಾ ಪ್ತಂಗದ
968
ರ್ನಮವು ದ ೊರಕ್ತದರೊ ನನಗ ಇಷ್ಿವಾದುದ ೋ! ನಾನು
ಬಯಸಿದ ಈ ಕಾಯಣವನುು ಇಂದ ೋ ಮಾಡಿ ಮುಗಿಸಲು
ನಾನು ಅವಸರಪ್ಡುತ್ರಾದ ದೋನ . ಹಾಗ ತವರ ಯಲ್ಲಿರುವ ನನಗ
ನಿದ ರಯಲ್ಲಿಂದ ಮತುಾ ಸುಖ್ವ ಲ್ಲಿಂದ? ಅವರ ವಧ ಯ ಕುರಿತು
ಮನಸುಿಮಾಡಿರುವ ನನುನುು ತಡ ಯುವ ಪ್ುರುಷ್ನು ಈ
ಲ ೊೋಕದಲ್ಲಿ ಇದೊವರ ಗ ಹುಟ್ಟಿಲಿ ಮತುಾ ಮುಂದ
ಹುಟುಿವುದೊ ಇಲಿ!”
ಎಂದು ಕ ೋಳಿದರು.
969
ಅಶ್ವತಾಾಮನಾದರ ೊೋ ತಂದ ಯ ವಧ ಯನುು ಸಮರಿಸಿಕ ೊಂಡು
ಸಂಕುರದಧನಾಗಿ ತಾನು ಏನು ಮಾಡಲು ಹ ೊರಟ್ಟರುವನ ಂದು
ಅವರಿಬಬರಿಗ ಸಪಷ್ಿವಾಗಿಯೋ ಹ ೋಳಿದನು:
970
ಅವರು ಸಮಿದ ಧಗಳ ಆಹುತ್ರಯನುು ಪ್ಡ ದು ಪ್ರರ್ವಲ್ಲಸುವ
ತ ರೋತಾಗಿುಗಳಂತ ಯೋ ಪ್ರಕಾಶ್ಸುತ್ರಾದದರು. ನಿರಾತಂಕರಾಗಿ ರ್ನರು
ಮಲಗಿದದ ಆ ಶ್ಬಿರದ ಸಮಿೋಪ್ಕ ೆ ಉತಾಮ ರಥದಲ್ಲಿ ಹ ೊೋಗಿ
ದೌರಣಿಯು ಅದರ ದಾವರಪ್ರದ ೋಶ್ದಲ್ಲಿ ನಿಂತುಕ ೊಂಡನು.
972
ವದನದಲ್ಲಿನ ತ ರ ದ ಬಾಯಿಯು ಭಯವನುುಂಟುಮಾಡುತ್ರಾತುಾ.
ಸಹಸಾರರು ವಿಚಿತರ ಕಣುಣಗಳಿಂದ ವಿಭೊಷ್ಠತನಾಗಿದದನು. ಅವನ
ಶ್ರಿೋರವನೊು ವ ೋಷ್ವನೊು ವಣಿಣಸಲು ಯಾರಿಗೊ ಶ್ಕಾವಾಗದಂತ್ರತುಾ.
ಅವನನುು ನ ೊೋಡಿ ಪ್ವಣತಗಳು ಕೊಡ ಭಯದಿಂದ
ಸ ೊಪೋಟಗ ೊಳುುತ್ರಾದದವ ೋನ ೊೋ! ಅವನ ಮೊಗಿನ ಹ ೊಳ ುಗಳಿಂದಲೊ,
ಕ್ತವಿಗಳಿಂದಲೊ, ಸಹಸರ ಕಣುಣಗಳಿಂದಲೊ ಮತುಾ ಎಲ ಿಡ ಗಳಿಂದಲೊ
ಮಹಾಜಾವಲ ಗಳು ಹ ೊರಹ ೊಮುಮತ್ರಾದದವು. ಅವನ ತ ೋರ್ಸಿಿನ
ಕ್ತರಣಗಳಿಂದ ನೊರಾರು ಸಹಸಾರರು ಶ್ಂಖ್-ಚಕರ-ಗದ ಗಳನುು ಧರಿಸಿದದ
ಹೃಷ್ಠೋಕ ೋಶ್ರು ಪ್ರಕಟವಾಗುತ್ರಾದದರು. ಲ ೊೋಕಭಯಂಕರನಾದ ಆ
ಅದುಭತ ಭೊತನನುು ನ ೊೋಡಿದ ದೌರಣಿಯು ಸವಲಪವೂ ವಾಥಿತನಾಗದ ೋ
ದಿವಾಾಸರಗಳಿಂದ ಅವನನುು ಮುಸುಕ್ತದನು. ಸಮುದರದಲ್ಲಿರುವ
ವಡವಾಗಿುಯು ರ್ಲರಾಶ್ಗಳನ ುೋ ಕುಡಿದುಬಿಡುವಂತ ದೌರಣಿಯು
ಪ್ರರ್ೋಗಿಸಿದ ಶ್ರಗಳ ಲಿವನೊು ಆ ಮಹಾಭೊತನು ನುಂಗಿಬಿಟಿನು. ಆ
ಶ್ರಸಮೊಹಗಳು ನಿರಥಣಕವಾದುದನುು ನ ೊೋಡಿದ ಅಶ್ವತಾಾಮನು
ಉರಿಯುತ್ರಾದದ ಅಗಿುಯ ಶ್ಖ ಯಂತ್ರರುವ ರಥಶ್ಕ್ತಾಯನುು ಅವನ ಮೋಲ
ಪ್ರರ್ೋಗಿಸಿದನು. ಯುಗಾಂತದಲ್ಲಿ ಸೊಯಣನನುು ಅಪ್ಪಳಿಸಿ
ನುಚುಚನೊರಾಗಿ ಆಕಾಶ್ದಿಂದ ಕ ಳಕ ೆ ಬಿೋಳುವ ಮಹಾ ಉಲ ೆಯಂತ
ದಿೋಪಾಾಗರದ ಆ ರಥಶ್ಕ್ತಾಯು ಆ ಮಹಾಪ್ುರುಷ್ನಿಗ ಬಡಿದು ಸಿೋಳಿ
973
ಕ ಳಗ ಬಿದಿದತು. ಆಗ ಅಶ್ವತಾಾಮನು ಬಂಗಾರದ ಹಡಿಯಿದದ
ಆಕಾಶ್ದಂತ ಹ ೊಳ ಯುತ್ರಾದದ ದಿವಾ ಖ್ಡಗವನುು ಬಿಲದಲ್ಲಿದದ ಬ ಳಗುವ
ಸಪ್ಣವನುು ಹ ೊರಕ ೆಳ ಯುವಂತ ಒರ ಯಿಂದ ಹ ೊರತ ಗ ದನು. ಆ
ಧಿೋಮಂತನು ಶ ರೋಷ್ಿ ಖ್ಡಗವನುು ಮಹಾಪ್ುರುಷ್ನ ಮೋಲ ರಭಸದಿಂದ
ಎಸ ಯಲು ಅದು ಮುಂಗುಸಿಯು ಬಿಲವನುು ಸ ೋರುವಂತ ಆ
ಮಹಾಪ್ುರುಷ್ನಲ್ಲಿ ಲ್ಲೋನವಾಯಿತು. ಆಗ ಕುಪ್ತತ ದೌರಣಿಯು ಇಂದರನ
ಧವರ್ದಂತ ಪ್ರರ್ವಲ್ಲಸುತ್ರಾದದ ಗದ ಯನುು ಅವನ ಮೋಲ ಎಸ ಯಲು,
ಅದನೊು ಕೊಡ ಆ ಮಹಾಭೊತನು ನುಂಗಿಬಿಟಿನು.
ಆಯುಧಗಳ ಲಿವೂ ಮುಗಿದು ಹ ೊೋಗಿ ದಿಕುೆಕಾಣದ ೋ ಅತ್ರಾತಾ
ಹುಡುಕುತ್ರಾರುವಾಗ ಅಶ್ವತಾಾಮನು ಅಸಂಖಾಾತ ರ್ನಾದಣನರಿಂದ
ಆಕಾಶ್ವು ತುಂಬಿಹ ೊೋಗಿರುವುದನುು ನ ೊೋಡಿದನು.
974
ಶಾಸರಗಳು ಕಂಡು ಹ ೋಳಿರುವುದನುು ಮಿೋರಿ ಅವಧಾರನುು
ಸಂಹರಿಸಲು ಹ ೊರಟವನು ಧಮಣಮಾಗಣದಿಂದ ಭರಷ್ಿನಾಗಿ
ಕ ಟಿಮಾಗಣದಲ್ಲಿಯೋ ಹ ೊೋಗಿ ನಾಶ್ಹ ೊಂದುತಾಾನ ! ಗ ೊೋವು,
ಬಾರಹಮಣ, ನೃಪ್, ಸಿರೋ, ಸಖ್, ತಾಯಿ, ಗುರು, ವೃದಧ, ಬಾಲಕ,
ರ್ಡ, ಅಂಧ, ಮಲಗಿರುವವನು, ಹ ದರಿದವನು,
ಹಾಸಿಗ ಯಿಂದ ಮೋಲ ದದವನು, ಉನಮತಾನಾದವನು, ಮತುಾ
ಹುಚಚ – ಇವರ ಮೋಲ ಎಂದೊ ಶ್ಸರಗಳನುು ಎತ್ರಾ
ಪ್ರಹರಿಸಕೊಡದ ಂದು ಗುರುಗಳು ಈ ಮದಲ ೋ ಮನುಷ್ಾರಿಗ
ಉಪ್ದ ೋಶ್ಸಿದಾದರ . ಶಾಸರವು ತ ೊೋರಿಸಿಕ ೊಟಿ ಸನಾತನ
ಮಾಗಣವನುು ಉಲಿಂಘ್ಸಿ ಕ ಟಿ ಮಾಗಣವನುು ಹಡಿದು
ಮಾಡಬಾರದುದನುು ಮಾಡಲು ಪಾರರಂಭಿಸಿ ನಾನು ಇಂತಹ
ಘೊೋರ ಆಪ್ತ್ರಾಗ ಒಳಗಾಗಿದ ದೋನ . ಮಹಾಕಾಯಣವನುು
ಮಾಡಲು ಹ ೊೋಗಿ ಭಯದಿಂದ ಅಥವಾ ಶ್ಕ್ತಾ-ಬಲಗಳಿಲಿದ ೋ
ಅಶ್ಕಾನಾಗಿ ಹಂದಿರುಗುವುದು ಘೊೋರತರ ಆಪ್ತ ಾಂದು
ತ್ರಳಿದವರು ಹ ೋಳುತಾಾರ . ಮನುಷ್ಾಪ್ರಯತುವು
ದ ೈವಸಂಕಲಪಕ್ತೆಂತಲೊ ಹ ಚಿಚನದಲಿವ ಂದೊ ಹ ೋಳುತಾಾರ .
ಮನುಷ್ಾನು ಮಾಡುವ ಕಮಣವು ಒಂದು ವ ೋಳ
ದ ೈವಬಲದಿಂದ ಸಿದಿಧಸದಿದದರ ಅವನು ಧಮಣಮಾಗಣವನುು
975
ಬಿಟುಿ ಹ ೊೋದುದಕಾೆಗಿ ವಿಪ್ತಾನುು ಎದುರಿಸಬ ೋಕಾಗುತಾದ .
ಭಯದ ಕಾರಣದಿಂದಾಗಿ ಆರಂಭಿಸಿದ ಕಾಯಣದಿಂದ ಹಂದ
ಸರಿದರ ಆ ಪ್ರತ್ರಜ್ಞ ಯು ಅಜ್ಞಾನದಿಂದ ಮಾಡಿದುದು ಎಂದು
ತ್ರಳಿದವರು ಹ ೋಳುತಾಾರ . ಕ ಟಿ ಕಾಯಣವನುು ಮಾಡಲು
ಹ ೊರಟ್ಟರುವುದರಿಂದಲ ೋ ನನಗ ಈ ಭಯವು ಆವರಿಸಿದ .
ಆದರ ಈ ದ ೊರೋಣ ಸುತನು ಎಂದೊ ಯುದಧದಿಂದ
ಹಂದಿರುಗುವವನಲಿ! ಈ ಮಹಾಭೊತನಾದರ ೊೋ
ದ ೈವದಂಡದಂತ ಎದುದ ನಿಂತ್ರದಾದನ ! ನಾನು ಎಷ ಿೋ
ರ್ೋಚಿಸಿದರೊ ಇವನು ಯಾರ ಂದು ನನಗ ತ್ರಳಿಯುತ್ರಾಲಿ!
ಕಲಮಷ್ ಬುದಿಧಯಿಂದ ನಾನು ಅಧಮಣಮಾಗಣದಲ್ಲಿ
ಹ ೊರಟ್ಟರುವುದರಿಂದಲ ೋ ಇದು ಆಗಿದ ಯನುುವುದು
ಖ್ಂಡಿತ! ಅದನುು ವಿರ ೊೋಧಿಸಿಯೋ ನನಗ ಈ ಘೊೋರ
ಫಲವು ದ ೊರಕ್ತದ ಯಂದು ಕಾಣುತಾದ . ನಾನು ಯುದಧದಿಂದ
ಹಂದ ಸರಿಯಬ ೋಕ ಂಬುದ ೋ ದ ೈವವಿಹತವಾಗಿರಬಹುದು.
ದ ೈವಾನುಕೊಲವಿಲಿದ ೋ ಎಂದೊ ನಾನು ಯುದಧವನುು
ಮುಂದುವರ ಸಲು ಸಾಧಾವಾಗುವುದಿಲಿ! ಆದುದರಿಂದ
ಇಂದು ನಾನು ಪ್ರಭು ಮಹಾದ ೋವನ ಶ್ರಣು ಹ ೊೋಗುತ ೋಾ ನ .
ಅವನ ೋ ಈ ಘೊೋರ ದ ೈವದಂಡವನುು ನಾಶ್ಗ ೊಳಿಸುತಾಾನ .
976
ಈಗ ಕಪ್ದಿಣ, ದ ೋವದ ೋವ, ಉಮಾಪ್ತ್ರ, ಕಪಾಲಮಾಲ್ಲ,
ರುದರ, ಭಗನ ೋತರಹರ, ಹರನನುು ಶ್ರಣುಹ ೊಗುತ ೋಾ ನ . ಅವನ ೋ
ತಪ್ಸುಿ ಮತುಾ ವಿಕರಮಗಳಿಂದ ದ ೋವತ ಗಳನುು
ಅತ್ರಶ್ಯಿಸಿದಾದನ . ಆದುದರಿಂದ ಆ ಗಿರಿಶ್, ಶ್ ಲಪಾಣಿಯ
ಚರಣಗಳಿಗ ಬಿೋಳುತ ೋಾ ನ !”
977
ಬರಹಮಚಾರಿಣಿ, ವರತವಂತ, ತಪೋನಿತಾ, ಅನಂತ, ತಪ್ಸಿವಗಳ
ಗತ್ರ, ಬಹುರೊಪ್, ಗಣಾಧಾಕ್ಷ, ತರಯಕ್ಷ, ಪಾರಿಷ್ದಪ್ತರಯ,
ಗಣಾಧಾಕ್ಷ, ಇಕ್ಷ್ತಮುಖ್, ಗೌರಿೋಹೃದಯವಲಿಭ, ಕುಮಾರನ
ತಂದ , ಪ್ತಂಗ, ಗ ೊೋವೃಷ್ನನ ುೋ ಉತಾಮ ವಾಹನವಾಗುಳು
ತನುವಾಸಸ, ಉಗರ, ಆಭೊಷ್ಣತತಪರ, ಪ್ರ, ತ್ರಳಿಯಲು
ಅಸಾಧಾ ಪ್ರ ೋಭಾ, ಇಷ್ವಸ ೊರೋತ, ಭತಾಣರ, ದಕ್ಷ್ಣ ದಿಗಂತ,
ಹರಣಾಕವಚ, ದ ೋವ ಚಂದರಮೌಲ್ಲವಿಭೊಷ್ಠತ ದ ೋವನನುು
ಪ್ರಮ ಸಮಾಧಿಯಲ್ಲಿದುದಕ ೊಂಡು ಶ್ರಣುಹ ೊಗುತ ೋಾ ನ . ಈ
ಸುದುಸಾರ ಘೊೋರ ಆಪ್ತಾನುು ಪಾರುಮಾಡಲು ನಾನು ಇಂದು
ಶ್ುಚಿ ಸವಣಭೊತ ೊೋಪ್ಹಾರದಿಂದ ಆ ಶ್ುಚಿ ಶ್ವನನುು
ಅಚಿಣಸುತ ೋಾ ನ .”
979
ಶ್ಂಖ್ದಂತ ಕ್ತವಿಗಳನುು ಹ ೊಂದಿದದವು. ಕ ಲವು ಶ್ಂಖ್ಗಳ
ಮಾಲ ಗಳನುು ಧರಿಸಿದದವು. ಕ ಲವರ ಧವನಿಯು ಶ್ಂಖ್ಧವನಿಗ
ಸಮನಾಗಿತುಾ. ಕ ಲವು ರ್ಟ ಗಳನುು ಧರಿಸಿದದವು. ಐದು
ರ್ುಟುಿಗಳಿದದವು. ಬ ೊೋಳಾಗಿದದವು. ತ ಳು ಹ ೊಟ ಿಗಳಿದದವು. ಕ ಲವಕ ೆ
ನಾಲುೆ ಹಲುಿಗಳಿದದವು. ನಾಲುೆ ನಾಲ್ಲಗ ಗಳಿದದವು. ಕ ಲವಕ ೆ
ಶ್ಂಖ್ದಂತಹ ಕ್ತವಿಗಳಿದದವು. ಕ್ತರಿೋಟಗಳನುು ಧರಿಸಿದದವು. ಕ ಲವು
ಸ ೊಂಟಕ ೆ ಸುತ್ರಾಕ ೊಂಡಿದದವು. ಗುಂಗುರು ಕೊದಲ್ಲನವಾಗಿದದವು.
ಕ ಲವಕ ೆ ಮುಂಡಾಸಗಳಿದದವು. ಕ ಲವು ಮುಕುಟಗಳನುು ಧರಿಸಿದದವು.
ಸುಂದರಮುಖ್ವುಳು ಕ ಲವು ಅಲಂಕೃತಗ ೊಂಡಿದದವು. ಕ ಲವು
ಕಮಲಗಳಿಂದ ಮಾಡಿದ ಕ್ತರಿೋಟಗಳನುು ಧರಿಸಿದದವು. ಕ ಲವು
ನ ೈದಿಲ ಗಳ ಕ್ತರಿೋಟಗಳನುು ಧರಿಸಿದದವು. ಆ ನೊರಾರು ಸಹಸಾರರು
ಭೊತಗಳು ಮಹಾತ ಮಗಳಿಂದ ಕೊಡಿದದವು. ಶ್ತಘ್ುಗಳನೊು
ಚಕರಗಳನೊು ಹಡಿದಿದದವು. ಮುಸಲಗಳನುು ಹಡಿದಿದದವು. ಕ ಲವು
ಭುಶ್ುಂಡಿೋ ಮತುಾ ಪಾಶ್ಗಳನುು ಹಡಿದಿದದರ ಕ ಲವು ಗದ ಗಳನುು
ಹಡಿದಿದದವು. ರಣ ೊೋತೆಟರಾದ ಕ ಲವು ಬ ನಿುಗ ವಿಚಿತರಬಾಣಗಳುಳು
ಭತಾಳಿಕ ಗಳನುು ಕಟ್ಟಿಕ ೊಂಡಿದದವು. ಅವು ಧವರ್, ಪ್ತಾಕ , ರ್ಂಟ ಮತುಾ
ಪ್ರಶ್ು ಮದಲಾದ ಆಯುಧಗಳನೊು ಹ ೊಂದಿದದವು.
ಮಹಾಪಾಶ್ಗಳನುು ಮೋಲ್ಲತ್ರಾ ಹಡಿದಿದದವು. ಹಾಗ ಯೋ ದ ೊಣ ಣಗಳನುು
980
ಹಡಿದಿದದವು. ಕ ಲವು ಕಂಬಗಳನೊು ಕ ಲವು ಖ್ಡಗಗಳನೊು ಹಡಿದಿದದವು.
ಕ ಲವು ಸಪ್ಣಗಳಿಂದ ಮಾಡಿದದ ಎತಾರ ಕ್ತರಿೋಟಗಳನುು ಧರಿಸಿದದವು.
ಕ ಲವು ಮಹಾಸಪ್ಣಗಳನ ುೋ ತ ೊೋಳಬಂದಿಯನಾುಗಿ ಧರಿಸಿದದವು. ವಿಚಿತರ
ಆಭರಣಗಳನುು ಧರಿಸಿದದವು. ಕ ಲವು ಧೊಳಿನಿಂದ ಮುಚಿಚಕ ೊಂಡಿದದರ
ಕ ಲವು ಕ ಸರನುು ಲ ೋಪ್ತಸಿಕ ೊಂಡಿದದವು. ಎಲಿವೂ ಬಿಳಿಯ ವಸರ ಮತುಾ
ಬಿಳಿೋ ಮಾಲ ಗಳನುು ಧರಿಸಿದದವು. ಕ ಲವರ ದ ೋಹಗಳು ನಿೋಲ್ಲ
ವಣಣದಾದಗಿದದರ ಕ ಲವರ ದ ೋಹಗಳು ಪ್ತಂಗಲವಣಣದಾದಗಿದದವು.
ಕ ಲವು ತಮಮ ತಲ ಗಳನುು ಬ ೊೋಳಿಸಿಕ ೊಂಡಿದದವು. ಅ ಕನಕಪ್ರಭ ಯುಳು
ಪಾರಿಷ್ದರು ಪ್ರಹೃಷ್ಿರಾಗಿ ಭ ೋರಿೋ, ಶ್ಂಖ್, ಮೃದಂಗ, ಝಝಣರ,
ಆನಕ ಮತುಾ ಗ ೊೋಮುಖ್ಗಳನುು ಬಾರಿಸುತ್ರಾದದರು. ಆ ಮಹಾಬಲರಲ್ಲಿ
ಕ ಲವು ಹಾಡುತ್ರಾದದರ ಇನುು ಇತರರು ನತ್ರಣಸುತ್ರಾದದರು. ಇನೊು
ಕ ಲವರು ಹಾರುತ್ರಾದದರು, ನ ಗ ಯುತ್ರಾದದರು ಮತುಾ ಕುಪ್ಪಳಿಸುತ್ರಾದದರು.
ವ ೋಗವಾಗಿ ಓಡುತ್ರಾದದವು. ಹಾಗ ಓಡುವಾಗ ಕ ಲವರ ಉದದ
ಕೊದಲುಗಳು ಗಾಳಿಯಿಂದಾಗಿ ಹಾರುತ್ರಾದದವು. ಮದಿಸಿದ ಆನ ಗಳಂತ
ಪ್ುನಃ ಪ್ುನಃ ಘ್ೋಳಿಡುತ್ರಾದದವು. ಅತಾಂತ ಭಯಂಕರರಾಗಿದದ,
ಘೊೋರರೊಪ್ದ ಗಣಗಳು ಶ್ ಲ-ಪ್ಟ್ಟಿಶ್ಗಳನುು ಹಡಿದಿದದವು. ನಾನಾ
ಬಣಣದ ವಸರಗಳನೊು, ಮಾಲ ಗಳನೊು, ಲ ೋಪ್ನಗಳನೊು ಧರಿಸಿದದವು.
ಕ ಲವು ಶ್ ರರು ಮತುಾ ಸಹಸಲು ಅಸಾಧಾ ವಿಕರಮವುಳುವರು ಶ್ತುರಗಳ
981
ಹಂತಾರರಂತ ತಮಮ ಬಣಣಬಣಣದ ರತುಗಳ ತ ೊೋಳಬಂದಿಗಳನುು
ಧರಿಸಿದದ ಕ ೈಗಳನುು ಮೋಲ್ಲತ್ರಾದದವು. ರಕಾ-ವಸ ಗಳನುು ಕುಡಿಯುತ್ರಾದದವು.
ಮಾಂಸ-ಕರುಳುಗಳನುು ತ್ರನುುತ್ರಾದದವು. ಕ ಲವಕ ೆ ಶ್ಖ ಗಳಿದದವು. ಕ ಲವು
ಬ ಟಿ ಕಣಗಿಲ ೋ ಹೊಗಳನುು ಮುಡಿದಿದದವು. ಕ ಲವು ಬಡಕಲಾಗಿದದರ
ಕ ಲವರಿಗ ಗಡಿಗ ಯಂತಹ ಹ ೊಟ್ಟಿಯಿದಿದತು. ಅತ್ರ ಕುಳುರಿದದರು. ಅತ್ರ
ಎತಾರದವರೊ ಇದದರು. ಬಲಶಾಲ್ಲಗಳ ಭ ೈರವರೊ ಇದದರು.
ಕ ಲವರು ವಿಕಾರರೊಪ್ವುಳುವರಾಗಿದದರು. ಕ ಲವರಿಗ ಉದದವಾದ
ಕಪ್ುಪ ತುಟ್ಟಗಳಿದದವು. ಕ ಲವಕ ೆ ಅತ್ರ ದ ೊಡಡ ಲ್ಲಂಗಗಳಿದದವು.
ಬ ಲ ಬಾಳುವ ಅನ ೋಕ ಮುಕುಟಗಳನುು ಧರಿಸಿದದವು, ಕ ಲವು
ಬ ೊೋಳುತಲ ಗಳುಳುವದಾಗಿದದರ ಕ ಲವುಗಳಿಗ ರ್ುಟುಿಗಳಿದದವು. ಅವು
ಸೊಯಣ-ಚಂದರ-ಗರಹ-ನಕ್ಷತರಗಳ ಂದಿಗ ಆಕಾಶ್ವನ ುೋ
ಭೊಮಿಯಮೋಲ ಬಿೋಳುವಂತ ಮಾಡಬಲಿವರಾಗಿದದವು. ಚತುವಿಣಧ
ಭೊತಗಣಗಳನೊು ಸಂಹರಿಸಲು ಉತುಿಕವಾಗಿದದವು. ಹರನ
ಹುಬುಬಗಂಟನೊು ಸಹಸಿಕ ೊಳುಬಲಿ ಅವು ಸದಾ ನಿಭಣಯವಾಗಿದದವು.
ಬಯಸಿದಂತ ಮಾಡುವ ಆ ಸಿದಧರು ತ ೈಲ ೊೋಕಾಗಳ ಈಶ್ವರರಿಗೊ
ಈಶ್ವರರಂತ್ರದದರು. ನಿತಾವೂ ಆನಂದದಿಂದ ಮುದಿತರಾಗಿದದ ಆ
ವಾಗಿೋಶ್ವರರು ಮತಿರಗಳಿಂದ ವಿಹೋನರಾಗಿದದರು. ಅಷ್ಿಗುಣ
ಐಶ್ವಯಣಗಳನುು ಪ್ಡ ದಿದದ ಅವರು ನಿರಭಿಮಾನಿಗಳಾಗಿದದರು.
982
ಅವರ ಕಮಣಗಳಿಂದ ಭಗವಾನ್ ಹರನು ನಿತಾವೂ
ವಿಸಿಮತಗ ೊಳುುತ್ರಾದದನು. ಮನಸುಿ, ಮಾತು, ಮತುಾ ಕಮಣಗಳ
ಮೊಲಕವಾಗಿ ಭಕ್ತಾಯಿಂದ ನಿತಾವೂ ಆರಾಧಿಸುವ ಆ ಭಕಾರನುು
ಭಗವಾನನು ಮನಸುಿ, ಮಾತು ಮತುಾ ಕಮಣಗಳ ಮೊಲಕವಾಗಿ, ತನು
ಔರಸಪ್ುತರರ ಹಾಗ , ರಕ್ಷ್ಸುತಾಾನ . ಅನಾ ಬರಹಮದ ವೋಷ್ಠಗಳ ರಕಾ-
ವಸ ಗಳನುು ಅವರು ಕುರದಧರಾಗಿ ಸದಾ ಕುಡಿಯುತ್ರಾರುತಾಾರ . ಅವರು
ನಿತಾವೂ ಇಪ್ಪತಾುಲುೆ ಅಂಶ್ಗಳುಳು ಸ ೊೋಮವನುು ಕುಡಿಯುತಾಾರ .
ಶ್ುರತ್ರ, ಬರಹಮಚಯಣ, ತಪ್ಸುಿ ಮತುಾ ಸಮಗಳಿಂದ ಶ್ ಲಾಂಕನನುು
ಆರಾಧಿಸಿ ಭವನ ಸಾಯುರ್ಾವನ ುೋ ಪ್ಡ ದಿದಾದರ . ತನುಂತ ಯೋ ಇರುವ
ಈ ಭೊತಗಣಗಳ ಂದಿಗ ಮತುಾ ಪಾವಣತ್ರರ್ಂದಿಗ ಭೊತ ಭವಾ
ಭವಿಷ್ಾತುಾಗಳ ಪ್ರಭುವಾದ ಭಗವಾನ್ ಮಹ ೋಶ್ವರನು ಹವಿಸಿನುು
ಸಿವೋಕರಿಸುತಾಾನ . ನಾನಾವಿಧವಾದ ವಿಚಿತರ ಅಟಿಹಾಸಗಳಿಂದ,
ಸಿಂಹನಾದಗಳಿಂದ, ಗರ್ಣನ ಯಿಂದ ಮತುಾ ವಾದಾಘೊೋಷ್ಗಳಿಂದ
ಪ್ರಪ್ಂಚವನ ುೋ ಭಯಪ್ಡಿಸುತಾಾ ಅವು ಅಶ್ವತಾಾಮನ ಬಳಿ ಬಂದವು.
ಮಹಾದ ೋವನನುು ಸಂಸುಾತ್ರಸುತ್ರಾದದ ಆ ಸುವಚಣಸರು ತಮಮ
ಪ್ರಭ ಯನುು ಸುತಾಲೊ ಹರಡುತ್ರಾದದರು. ಮಹಾತಮ ದೌರಣಿಯ
ಮಹಮಯನುು ವಧಿಣಸಲು ಬಯಸುತ್ರಾದದರು.
984
ದ ೋಹವನುು ಅಗಿುಯಲ್ಲಿ ಆಹುತ್ರಯನಾುಗಿ ಅಪ್ತಣಸುತ್ರಾದ ದೋನ .
ಬಲ್ಲರೊಪ್ವಾಗಿ ನನುನುು ಸಿವೋಕರಿಸು! ಮಹಾದ ೋವ!
ವಿಶಾವತಾಮ! ಈ ಆಪ್ತ್ರಾನಲ್ಲಿ ಭಕ್ತಾಯಿಂದ ಪ್ರಮ
ಸಮಾಧಿಯಿಂದ ನಿನು ಎದುರು ನನುನುು ಸಮಪ್ತಣಸುತ್ರಾದ ದೋನ .
ಸವಣಭೊತಗಳ ನಿನುಲ್ಲಿವ . ಸವಣಭೊತಗಳಲ್ಲಿಯೊ
ನಿೋನಿರುವ . ಎಲಿ ಪ್ರಧಾನಗುಣಗಳ ನಿನುಲ್ಲಿ ಏಕತರವಾಗಿ
ನ ಲ ಸಿವ . ಸವಣಭೊತಾಶ್ರಯನ ೋ! ವಿಭ ೊೋ! ಶ್ತುರಗಳನುು
ಪ್ರಾಭವಗ ೊಳಿಸಲು ನನಗ ಅಶ್ಕಾವ ಂದಾದರ ನನುನ ುೋ
ಬಲ್ಲಗ ೊಡಲು ಸಿದಧನಾಗಿರುವ ನನುನುು ಸಿವೋಕರಿಸು!”
985
ಯಥ ೊೋಚಿತವಾಗಿ ನನುನುು ಆರಾಧಿಸಿದಾದನ . ಆದುದರಿಂದ
ಕೃಷ್ಣನಿಗಿಂತಲೊ ಪ್ತರಯನಾದವನು ಬ ೋರ ಯಾರೊ ನನಗಿಲಿ.
ಅವನನುು ಸಮಾಮನಿಸಲ ೊೋಸುಗ ಮತುಾ ನಿನುನುು
ಪ್ರಿೋಕ್ಷ್ಸಲ ೊೋಸುಗ ನಾನು ಪಾಂಚಾಲರನುು ಎಲಿರಿೋತ್ರಗಳಿಂದ
ರಕ್ಷ್ಸುತ್ರಾದ ದನು. ನಿನು ಮೋಲ ಅನ ೋಕ ಮಾಯಗಳನೊು
ಪ್ರರ್ೋಗಿಸಿದ ನು. ಇದೊವರ ಗ ಪಾಂಚಾಲರನುು ರಕ್ಷ್ಸಿ
ಅವನಿಗ ಸಮಾಮನಮಾಡಿಯಾಯಿತು. ಕಾಲನ ವಶ್ರಾಗಿರುವ
ಇವರು ಇನುು ಜಿೋವಿತವಾಗಿರಲಾರರು!”
986
ಮಹಾತಮ ದ ೊರೋಣಪ್ುತರನು ಆ ಶ್ಬಿರವನುು ಪ್ರವ ೋಶ್ಸಲಾಗಿ ಕೃಪ್
ಮತುಾ ಕೃತವಮಣರು ಶ್ಬಿರದಾವರದಲ್ಲಿಯೋ ಉಳಿದುಕ ೊಂಡರು.
ಪ್ರಯತುಶ್ೋಲರಾದ ಆ ಮಹರಥರಿಬಬರನೊು ನ ೊೋಡಿ ಪ್ರಹೃಷ್ಿನಾದ
ಅಶ್ವತಾಾಮನು ಮಲಿನ ೋ ಈ ಮಾತನಾುಡಿದನು:
987
ನಿಲಯವನುು ಪ್ರವ ೋಶ್ಸಿ ದೌರಣಿಯು ಶ್ಯನದಲ್ಲಿ ಮಲಗಿದದ
ಪಾಂಚಾಲಾನನುು ಹತ್ರಾರದಿಂದ ನ ೊೋಡಿದನು. ಅವನು ಶ ರೋಷ್ಿ ಹೊವಿನ
ಹಾರಗಳಿಂದ ಸಮಲಂಕೃತನಾಗಿದದನು. ಧೊಪ್-ಚಂದನ-
ಚೊಣಣಗಳಿಂದ ಸುವಾಸಿತವಾಗಿದದ ಬಹುಮೊಲಾ ಹಚಚಡವನುು
ಹ ೊದುದ ಶ್ುದಧ ರ ೋಷ ಮಯಿಂದ ಮಾಡಲಪಟಿ ದ ೊಡಡ ಹಾಸಿಗ ಯ ಮೋಲ
ಮಲಗಿದದನು. ನಿಶ್ಚಂತನಾಗಿ ಭಯರಹತನಾಗಿ ಹಾಸಿಗ ಯ ಮೋಲ
ಮಲಗಿದದ ಆ ಮಹಾತಮನನುು ಅವನು ಕಾಲ್ಲನಿಂದ ಒದ ದು
ಎಬಿಬಸಿದನು. ಚರಣಸಪಶ್ಣದಿಂದ ಎಚ ಚದದ ಅಮೋಯಾತಮ
ರಣದುಮಣದನು ಮಹಾರಥ ದ ೊರೋಣಪ್ುತರನನುು ಗುರುತ್ರಸಿದನು.
ಶ್ಯನದಿಂದ ಮೋಲ ಳುತ್ರಾದದ ಅವನನುು ಮಹಾಬಲ ಅಶ್ವತಾಾಮನು
ತನ ುರಡು ಕ ೈಗಳಿಂದ ಅವನ ತಲ ಗೊದಲನುು ಹಡಿದು ಮೋಲ ತ್ರಾ
ಅತಾಂತ ರಭಸದಿಂದ ನ ಲಕ ೆ ಅಪ್ಪಳಿಸಿದನು. ಬಲಪ್ೊವಣಕವಾಗಿ
ಒಮಿಮಂದ ೊಮಮಲ ೋ ಅಪ್ಪಳಿಸಲಪಟಿ ಪಾಂಚಾಲಾನು ನಿದ ರಯ
ರ್ಡದಿಂದಾಗಿ ಅವನಿಂತ ತಪ್ತಪಸಿಕ ೊಳುಲು ಅಶ್ಕಾನಾದನು. ಅವನ
ಕಂಠ ಮತುಾ ಎದ ಯನುು ಎರಡೊ ಪಾದಗಳಿಂದ ಮಟ್ಟಿ ಹಡಿದು
ಅಶ್ವತಾಾಮನು ಚಡಪ್ಡಿಸುತ್ರಾದದ ಮತುಾ ಕೊಗಿಕ ೊಳುುತ್ರಾದದ
ಧೃಷ್ಿದುಾಮುನನುು ಪ್ಶ್ುವಂತ ಹ ೊಡ ಯತ ೊಡಗಿದನು. ತನು
ಉಗುರುಗಳಿಂದಲ ೋ ದೌರಣಿಯನುು ಪ್ರಚುತಾಾ ಧೃಷ್ಿದುಾಮುನು
988
ಅಸಪಷ್ಿವಾಗಿ ಕೊಗಿಕ ೊಂಡನು:
989
ಕಳುಹಸಿ ಆ ತ ೋರ್ಸಿವೋ ಅಶ್ವತಾಾಮನು ತನು ಸುಂದರ ರಥದ
ಬಳಿಬಂದು ಅದನ ುೋರಿದನು. ಶ್ತುರಗಳನುು ಸಂಹರಿಸಲು ಬಯಸಿದದ ಆ
ಬಲಶಾಲ್ಲಯು ಅವನ ಭವನದಿಂದ ಹ ೊರಬಂದು ರಥದಿಂದ
ದಿಕುೆಗಳನುು ಮಳಗಿಸುತಾಾ ಇನ ೊುಂದು ಶ್ಬಿರವನುು ಪ್ರವ ೋಶ್ಸಿದನು.
ಮಹಾರಥ ದ ೊರೋಣಪ್ುತರನು ಹ ೊರಟುಹ ೊೋಗಲು ಅಲ್ಲಿದದ
ರಕ್ಷಕರ ಲಿರೊ ಸಿರೋಯರ ೊಂದಿಗ ಗಟ್ಟಿಯಾಗಿ ಅಳತ ೊಡಗಿದರು. ರಾರ್ನು
ಹತನಾದುದನುು ನ ೊೋಡಿ ಅತಾಂತ ಶ ೋಕಪ್ರಾಯಣರಾದ
ಧೃಷ್ಿದುಾಮುನ ಕ್ಷತ್ರರಯರ ಲಿರೊ ಕೊಗಿಕ ೊಳುತ ೊಡಗಿದರು.
990
ಸನುದಧರಾಗಿ ಇದ ೋನ ಂದು ವಿಚಾರಿಸತ ೊಡಗಿದರು. ಭಾರದಾವರ್
ಅಶ್ವತಾಾಮನನುು ನ ೊೋಡಿ ಭಯಭಿೋತರಾದ ಸಿರೋಯರಾದರ ೊೋ
ದಿೋನಕಂಠದಿಂದ “ಬ ೋಗನ ೋ ಓಡಿಹ ೊೋಗಿರಿ!” ಎಂದು ಕೊಗಿಕ ೊಂಡರು.
991
ನ ಲದ ಮೋಲ ಬಿೋಳಿಸಿ ವಿಲ್ಲವಿಲ್ಲ ಒದಾದಡುತ್ರಾರುವ ಅವನನುು
ಪ್ಶ್ುವಂತ ಹ ೊಡ ದು ಸಂಹರಿಸಿದನು. ಅವನನುು ಕ ೊಂದ ಹಾಗ ಯೋ
ಆ ವಿೋರನು ಅಲಿಲ್ಲಿ ಮಲಗಿದದ ಇತರ ಮಹಾರಥರನೊು ವಿಲ್ಲವಿಲ್ಲ
ಒದಾದಡುವಂತ ಮಾಡಿ ಯಜ್ಞದಲ್ಲಿ ಪ್ಶ್ುಗಳನುು ಹ ೋಗ ೊೋ ಹಾಗ ಹಸುಕ್ತ
ಸಂಹರಿಸಿದನು. ಆಗ ಆ ಖ್ಡಗಯುದಧವಿಶಾರದನು ಖ್ಡಗವನುು
992
ತ ಗ ದುಕ ೊಂಡು ಶ್ಬಿರದ ಒಂದ ೊಂದು ಭಾಗದಲ್ಲಿಯೊ ಪ್ರತ ಾೋಕ
ಪ್ರತ ಾೋಕ ಮಾಗಣಗಳಲ್ಲಿ ಸಂಚರಿಸುತಾಾ ಅನಾರನೊು ಸಂಹರಿಸಿದನು.
ಹಾಗ ಯೋ ಆಯುಧಗಳನುು ಕ ಳಗಿಟುಿ ಬಳಲ್ಲ ಮಲಗಿದದ
ಮಧಾಗೌಲ್ಲಮಕರ ಗುಲಮವನುು ನ ೊೋಡಿ ಅವರ ಲಿರನೊು ಕ್ಷಣಮಾತರದಲ್ಲಿ
ಸಂಹರಿಸಿದನು. ಶ ರೋಷ್ಿ ಖ್ಡಗದಿಂದ ರ್ೋಧರನೊು, ಕುದುರ ಗಳನೊು
ಮತುಾ ಆನ ಗಳನೊು ತುಂಡರಿಸುತ್ರಾದದ ಅವನ ಸವಾಣಂಗಗಳ
ರಕಾದಿಂದ ತ ೊೋಯುದ ಕಾಲವು ಸೃಷ್ಠಿಸಿದ ಅಂತಕನಂತ ಯೋ
ತ ೊೋರುತ್ರಾದದನು. ಅವರು ವಿಲವಿಲನ ಒದಾದಡುತ್ರಾರುವುದರಿಂದ,
ಕತ್ರಾಯನುು ಬಾರಿ ಬಾರಿ ಮೋಲ ತುಾತ್ರದ
ಾ ುದದರಿಂದ ಮತುಾ ಖ್ಡಗವನುು
ಪ್ರಹರಿಸುತ್ರಾದುದದರಿಂದ – ಈ ಮೊರು ಕಾರಣಗಳಿಂದ ಅವನು
ರಕಾಸಿಕಾನಾದನು.
998
ತ ೊಡ ಗಳು ಕಂಭಗಳಂತಾಗಿ ಬಗಿಗಸಲಾಗದ ೋ ಹಡಿದುಕ ೊಂಡಿದದವು.
ದುಃಖ್ದಿಂದ ಅವರ ಉತಾಿಹಗಳು ಉಡುಗಿಹ ೊೋಗಿದದವು. ನಡುಗಿ
ಜ ೊೋರಾಗಿ ಕೊಗಿಕ ೊಳುುತಾಾ ಪ್ರಸಪರರನುು ಅಪ್ತಪಕ ೊಳುುತ್ರಾದದರು.
ಅನಂತರ ದೌರಣಿಯು ಪ್ುನಃ ಭಯಂಕರ ಶ್ಬಧವುಳು ರಥವನ ುೋರಿ
ಧನುಷಾಪಣಿಯಾಗಿ ಅನಾರನೊು ಶ್ರಗಳಿಂದ ಯಮಕ್ಷಯಕ ೆ
ಕಳುಹಸಿದನು. ಹಾರುತ್ರಾದದ ಮತುಾ ತನು ಮೋಲ ಬಿೋಳುತ್ರಾದದ ನರ ೊೋತಾಮ
ಶ್ ರರನುು ಅವರ ಷ ಿೋ ದೊರದಲ್ಲಿದದರೊ ಸಂಹರಿಸಿ ಕಾಲರಾತ್ರರಗ
ನಿವ ೋದಿಸುತ್ರಾದದನು. ಅದ ೋ ರಿೋತ್ರಯಲ್ಲಿ ರಥದ ಎದಿರು ನಿಂತ
ಶ್ತುರಗಳನುು ಮದಿಣಸಿದನು. ವಿವಧ ಶ್ರವಷ್ಣಗಳನುು ಅವರ ಮೋಲ
ಸುರಿಸಿದನು. ಪ್ುನಃ ಅವನು ಶ್ತಚಂದರರ ಚಿತರಗಳಿರುವ
ಗುರಾಣಿಯನೊು ಆಕಾಶ್ವಣಣದ ಖ್ಡಗವನೊು ತ್ರರುಗಿಸುತಾಾ
ಸಂಚರಿಸುತ್ರಾದದನು. ಹಾಗ ಯುದಧದುಮಣದ ದೌರಣಿಯು ಆ ಶ್ಬಿರವನುು
ಒಂದು ಸಲಗವು ಮಹಾಸರ ೊೋವರವನುು
ಅಲ ೊಿೋಲಕಲ ೊಿೋಲಗ ೊಳಿಸುವಂತ ಧವಂಸಮಾಡಿದನು. ನಿದ ರ ಮತುಾ
ಬಳಲ್ಲಕ ಯಿಂದ ವಿಚ ೋತಸರಾಗಿದದ ರ್ೋಧರು ಆ ಶ್ಬಧದಿಂದ ಎಚ ಚತುಾ
ಭಯಾತಣರಾಗಿ ಅಲ್ಲಿಂದಲ್ಲಿಗ ಓಡಿಹ ೊೋಗುತ್ರಾದದರು. ಇತರರು
ವಿಸವರವಾಗಿ ಕೊಗಿಕ ೊಳುುತ್ರಾದದರು. ಬಾಯಿಗ ಬಂದಂತ
ಮಾತನಾಡಿಕ ೊಳುುತ್ರಾದದರು. ಕ ಲವರಿಗ ಶ್ಸರಗಳಾಗಲ್ಲೋ ಕವಚಗಳಾಗಲ್ಲೋ
999
ದ ೊರ ಯುತಾಲ ೋ ಇರಲ್ಲಲಿ. ಕ ಲವರು ಕೊದಲುಬಿಚಿಚಕ ೊಂಡಿದದರು. ಇನುು
ಕ ಲವರು ಪ್ರಸಪರರನುು ಗುರುತ್ರಸುತ್ರಾರಲ್ಲಲಿ. ಇತರರು ಭಿೋತರಾಗಿ
ಕುಪ್ಪಳಿಸುತ್ರಾದದರ ಇನುು ಕ ಲವರು ಅಲಿಲ್ಲಿಯೋ ಸುತುಾತ್ರದ
ಾ ದರು. ಕ ಲವರು
ಮಲವಿಸರ್ಣನ ಮಾಡಿದರ ಇನುು ಕ ಲವರು ಮೊತರವಿಸರ್ಣನ
ಮಾಡಿದರು. ಆನ -ಕುದುರ ಗಳು ಕಟಿನುು ಬಿಚಿಚಕ ೊಂಡು ಓಡಿಹ ೊೋಗಲು
ಅನಾರಿಗ ಮಹಾ ವಾಾಕುಲವನುುಂಟುಮಾಡುತ್ರಾದದವು. ಅಲ್ಲಿ ಕ ಲವರು
ಭಿೋತರಾಗಿ ನ ಲದಮೋಲ ಯೋ ಅಡಗಿರಲು ಅವರನ ುೋ ಓಡಿಹ ೊೋಗುತ್ರಾದದ
ಆನ -ಕುದುರ ಗಳು ತುಳಿದು ಸಾಯಿಸುತ್ರಾದದವು. ಅಲ್ಲಿ ಹಾಗ
ನಡ ಯುತ್ರಾರುವಾಗ ರಾಕ್ಷಸರು ತೃಪ್ಾರಾಗಿ ಮುದದಿಂದ
ನಾದಗ ೈಯುತ್ರಾದದರು.
1001
ಪ್ರಯತ್ರುಸುತ್ರಾದದರು. ಜಿೋವದ ಆಸ ಯಿಂದ ಶ್ಬಿರದ ಹ ೊರಗ ಹ ೊೋಗಲು
ಪ್ರಯತ್ರುಸುತ್ರಾದದ ಅವರನುು ಕೃತವಮಣ ಮತುಾ ಕೃಪ್ರು
ದಾವರಪ್ರದ ೋಶ್ದಲ್ಲಿಯೋ ಕ ೊಲುಿತ್ರದ
ಾ ದರು. ಅವರ ಯಂತರ-ಕವಚಗಳು
ಕಳಚಿಹ ೊೋಗಿದದವು. ಕೊದಲು ಕ ದರಿದದವು. ಕ ಲವರು ಬಿಟುಿಬಿಡಿರ ಂದು
ಕ ೈಮುಗಿದು ಭಯದಿಂದ ನಡುಗುತಾಾ ನ ಲದಲ್ಲಿ ಉರುಳುತ್ರಾದದರು.
1004
ಹೋಗ ವಿಲಪ್ತಸುತಾಾ ಅನ ೋಕ ರ್ನರು ಭೊಮಿಯ ಮೋಲ ಮಲಗಿದದರು.
ಸವಲಪವ ೋ ಸಮಯದಲ್ಲಿ ಕೊಗಿಕ ೊಳುುತ್ರಾದದ ಮತುಾ ವಿಲಪ್ತಸುತ್ರಾದದ
ಮನುಷ್ಾರ ಮಹಾ ತುಮುಲ ಶ್ಬಧವು ಉಡುಗಿಹ ೊೋಯಿತು.
1006
ರಾಕ್ಷಸರಿದದರು. ಆ ಮಹಾರ್ನಸಂಹಾರದಿಂದ ತೃಪ್ಾರಾಗಿ
ಮುದಿತರಾಗಿದದ ಆ ಭೊತಗಳು ಅನ ೋಕ ಸಂಖ ಾಗಳಲ್ಲಿ
ಸ ೋರಿಕ ೊಂಡಿದದವು.
ದುರ್ೋಣಧನನ ಪಾರಣತಾಾಗ
ಅವರು ಸವಣ ಪಾಂಚಾಲರನೊು ದೌರಪ್ದ ೋಯರನೊು ಸಂಹರಿಸಿ
ಒಟಾಿಗಿ ದುರ್ೋಣಧನನು ಎಲ್ಲಿ ಹತನಾಗಿದದನ ೊೋ ಅಲ್ಲಿಗ ಹ ೊೋದರು.
ಅಲ್ಲಿಗ ಹ ೊೋಗಿ ನರಾಧಿಪ್ನಿಗ ಸವಲಪವ ೋ ಪಾರಣವು
ಉಳಿದಿದ ಯನುುವುದನುು ನ ೊೋಡಿ ರಥದಿಂದ ಇಳಿದು ನಿನು ಮಗನನುು
ಸುತುಾವರ ದು ಕುಳಿತರು. ತ ೊಡ ರ್ಡ ದು ಕಷ್ಿದಿಂದ ಪಾರಣವನುು
ಹಡಿದುಕ ೊಂಡು ನಿಶ ಚೋತನನಾಗಿ ರಕಾವನುು ಕಾರುತಾಾ, ನ ಲದಮೋಲ್ಲದದ
ದುರ್ೋಣಧನನನುು ಅವರು ನ ೊೋಡಿದರು. ಅನ ೋಕ ಘೊೋರ ತ ೊೋಳ-
ನರಿಗಳು ಅವನನುು ಕಚಿಚ ತ್ರನುಲು ಸುತುಾವರ ದು ಹತ್ರಾರ-ಹತ್ರಾರಕ ೆ
ಹ ೊೋಗುತ್ರಾದದವು. ಮಾಂಸವನುು ತ್ರನುಲು ಮುಂದ ಬರುತ್ರಾರುವ ಆ
1009
ಶಾವಪ್ದಗಳನುು ಬಹಳ ಕಷ್ಿದಿಂದ ತಡ ಯುತಾಾ ಅವನು
ಗಾಢವ ೋದನ ಯಿಂದ ಮತುಾ ಮಹಾ ನ ೊೋವಿನಿಂದ
ಹ ೊರಳಾಡುತ್ರಾದದನು. ತನುದ ೋ ರಕಾದಲ್ಲಿ ತ ೊೋಯುದ ನ ಲದಮೋಲ
ಮಲಗಿದದ ಆ ಮಹಾತಮನನುು ಅಳಿದುಳಿದಿದದ ಆ ಮೊವರು ವಿೋರರೊ
ಶ ೋಕಾತಣರಾಗಿ ಸುತುಾವರ ದರು. ರಕಾದಿಂದ ತ ೊೋಯುದ
ನಿಟುಿಸಿರುಬಿಡುತ್ರಾದದ ಅಶ್ವತಾಾಮ, ಕೃಪ್ ಮತುಾ ಸಾತವತ ಕೃತವಮಣ
ಈ ಮೊವರು ಮಹಾರಥರಿಂದ ಸುತುಾವರ ದಿದದ ರಾರ್ನು ಮೊರು
ಅಗಿುಗಳಿಂದ ಆವೃತವಾದ ಯಜ್ಞವ ೋದಿಯಂತ ತ ೊೋರಿದನು. ರಾರ್ನಿಗ
ಉಚಿತವಲಿದಂತ ಮಲಗಿರುವ ಅವನನುು ನ ೊೋಡಿ ಸಹಸಿಕ ೊಳುಲಾರದ
ದುಃಖ್ದಿಂದ ಆ ಮೊವರೊ ರ ೊೋದಿಸಿದರು. ರಣದಲ್ಲಿ ಮಲಗಿದದ
ರಾರ್ನ ಮುಖ್ದಿಂದ ರಕಾವನುು ತನು ಎರಡೊ ಕ ೈಗಳಿಂದ ಒರ ಸುತಾಾ
ಕೃಪ್ನು ಪ್ರಿವ ೋದಿಸಿದನು.
ಕೃಪ್ನು ಹ ೋಳಿದನು:
1010
ವಿಭೊಷ್ಠತವಾಗಿರುವ ಗದ ಯು ಗದಾಪ್ತರಯನಾದ ಇವನ
ಸಮಿೋಪ್ದಲ್ಲಿ ನ ಲದಮೋಲ ಬಿದಿದರುವುದನುು ನ ೊೋಡು!
ರಣರಣದಲ್ಲಿಯೊ ಈ ಗದ ಯು ಈ ಶ್ ರನನುು ಬಿಟ್ಟಿರಲ್ಲಲಿ.
ಈಗ ಸವಗಣಕ ೆ ಹ ೊೋಗುತ್ರಾರುವಾಗಲೊ ಈ ಯಶ್ಸಿವನಿಯನುು
ಬಿಟ್ಟಿಲಿ! ಶ್ಯನದಲ್ಲಿ ಮಲಗಿರುವ ಧಮಣಪ್ತ್ರುಯಂತ
ಅತ್ರೋವ ಪ್ತರೋತ್ರಯಿಂದ ಈ ವಿೋರನ ಪ್ಕೆದಲ್ಲಿಯೋ ಇರುವ ಈ
ಸುವಣಣವಿಭೊಷ್ಠತ ಗದ ಯನುು ನ ೊೋಡು! ಮೊಧಾಣವಸಿಕಾರ
ಮುಂಭಾಗದಲ್ಲಿ ಹ ೊೋಗುತ್ರಾದದ ಈ ಪ್ರಂತಪ್ನು ಹತನಾಗಿ
ಮಣಣನುು ಮುಕುೆತ್ರಾದಾದನ . ಕಾಲದ ಈ
ವ ೈಪ್ರಿೋತಾವನಾುದರೊ ನ ೊೋಡು! ಹಂದ ಯಾರಿಂದ
ಶ್ತುರಗಳು ಹತರಾಗಿ ನ ಲಕುೆರುಳುತ್ರಾದದರ ೊೋ ಆ
ಕುರುರಾರ್ನ ೋ ಇಂದು ಶ್ತುರಗಳಿಂದ ಹತನಾಗಿ ನ ಲದಮೋಲ
ಮಲಗಿದಾದನ ! ಯಾವ ರಾರ್ನನುು ನೊರಾರು ಗುಂಪ್ುಗಳಲ್ಲಿ
ರ್ನರು ಭಯದಿಂದ ನಮಸೆರಿಸುತ್ರಾದದರ ೊೋ ಅವನು
ಕರವಾಾದಿಗಳಿಂದ ಸುತುಾವರ ಯಲಪಟುಿ ವಿೋರಶ್ಯನದಲ್ಲಿ
ಮಲಗಿದಾದನ ! ಧಿಕಾೆರ! ಯಾವ ಈಶ್ವರನನುು ಹಂದ ನೃಪ್ರು
ಸಂಪ್ತ್ರಾಗಾಗಿ ಉಪಾಸಿಸುತ್ರಾದದರ ೊೋ ಅವನು ಸದಾದಲ್ಲಿ
ಹತನಾಗಿ ಮಲಗಿದಾದನ ! ಕಾಲದ ಈ
1011
ವಿಪ್ಯಾಣಸವನಾುದರೊ ನ ೊೋಡು!”
1012
ಯುಧಿಷ್ಠಿರನಿಗೊ ಧಿಕಾೆರವಿರಲ್ಲ! ಎಂದಿನವರ ಗ
ಪಾರಣಿಗಳಿರುವವೋ ಅಲ್ಲಿಯವರ ಗ ಯುದಧಗಳಲ್ಲಿ ರ್ೋಧರು
ಈ ಪಾತ್ರತನು ಮೋಸಗಾರನು ಎಂದು ವೃಕ ೊೋದರನಿಗ
ಹ ೋಳುತಾಾರ ! ಯದುನಂದನ ರಾಮನು ಸದಾ “ವಿೋಯಣವಾನ್
ದುರ್ೋಣಧನನನ ಸಮನಾದವನು ಗದಾಯುದಧದಲ್ಲಿ ಇಲಿ!”
ಎಂದು ಹ ೋಳುತ್ರಾರಲ್ಲಲಿವ ೋ? ಸಂಸದಿಗಳಲ್ಲಿ ವಾಷ ಣೋಣಯನು
“ಗದಾಯುದಧದಲ್ಲಿ ಕೌರವಾನು ನನು ಪ್ರಧಾನ ಶ್ಷ್ಾ!” ಎಂದು
ಹ ೋಳುತ್ರಾರಲ್ಲಲಿವ ೋ? ಶ್ತುರವನುು ಎದುರಿಸಿ ಹತನಾದ
ಕ್ಷತ್ರರಯನಿಗ ಯಾವ ಪ್ರಶ್ಸಾ ಗತ್ರಯು ದ ೊರ ಯುತಾದ ಯಂದು
ಪ್ರಮಋಷ್ಠಗಳು ಹ ೋಳುತಾಾರ ೊೋ ಆ ಉತಾಮ ಗತ್ರಯನುು
ನಿೋನೊ ಪ್ಡ ದಿರುವ . ದುರ್ೋಣಧನ! ನಿನು ಕುರಿತು ನಾನು
ಶ ೋಕ್ತಸುತ್ರಾಲಿ! ಪ್ುತರರನುು ಕಳ ದುಕ ೊಂಡ ಗಾಂಧಾರಿ ಮತುಾ
ನಿನು ತಂದ ಯ ಕುರಿತು ಶ ೋಕ್ತಸುತ್ರಾದ ದೋನ ! ಶ ೋಕ್ತಸುತಾಾ
ಅವರಿಬಬರೊ ಈ ಭೊಮಿಯಲ್ಲಿ ಭಿಕ್ಷುಕರಂತ ಸುತುಾವರಲಿ
ಎಂದು ಶ ೋಕ್ತಸುತ್ರಾದ ದೋನ ! ವಾಷ ಣೋಣಯ ಕೃಷ್ಣನಿಗ ಮತುಾ
ದುಮಣತ್ರ ಅರ್ುಣನನಿಗ ಧಿಕಾೆರ! ಧಮಣಜ್ಞರ ಂದು
ಗೌರವಿಸಲಪಡುವ ಅವರಿಬಬರೊ ನಿನು ವಧ ಯನುು
ಉಪ ೋಕ್ಷ್ಸಲ್ಲಲಿ. ನರಾಧಿಪ್ ಪಾಂಡವರ ಲಿರೊ ಕೊಡ ಏನು
1013
ಹ ೋಳಿಕ ೊಳುುತಾಾರ ? ನಮಿಮಂದ ದುರ್ೋಣಧನನು ಹ ೋಗ
ಹತನಾದನು ಎಂದು ಹ ೋಗ ತಾನ ೋ ಹ ೋಳಿಕ ೊಳುುತಾಾರ ?
ಗಾಂಧಾರ ೋ! ಶ್ತುರಗಳನುು ಧಮಣದಿಂದಲ ೋ ಎದುರಿಸಿ
ಹ ೊೋರಾಡಿ ಹತನಾದ ಪಾರಯಶ್ಃ ನಿೋನ ೋ ಧನಾ!
ಹತಪ್ುತರಳಾದ ಮತುಾ ಬಂಧು-ಬಾಂಧವರನುು
ಕಳ ದುಕ ೊಂಡಿರುವ ಗಾಂಧಾರಿೋ ಮತುಾ ದುಧಣಷ್ಣ
ಪ್ರಜ್ಞಾಚಕ್ಷುವು ಯಾವ ಗತ್ರಯನುು ಹ ೊಂದುತಾಾರ ?
ಪಾಥಿಣವನಾದ ನಿನುನುು ಹಂದ ಬಿಟುಿ ಸವಗಣಕ ೆ ಹ ೊೋಗಿರದ
ಕೃತವಮಣ, ನಾನು ಮತುಾ ಮಹಾರಥ ಕೃಪ್ – ಈ ನಮಗ
ಧಿಕಾೆರವಿರಲ್ಲ! ಸವಣಕಾಮನ ಗಳನುು ಒದಗಿಸಿಕ ೊಡುತ್ರಾದದ,
ಪ್ರಜಾಹತ ರಕ್ಷಕನನುು ಅನುಸರಿಸದ ನರಾಧಮರಂತ್ರರುವ ಈ
ನಮಗ ಧಿಕಾೆರವಿರಲ್ಲ! ನಿನು ವಿೋಯಣದಿಂದಲ ೋ ಕೃಪ್ನಿಗ ,
ನನಗ ಮತುಾ ನನು ತಂದ ಗ ಸ ೋವಕರ ೊಂದಿಗ ಸಂಪ್ದಭರಿತ
ಭವನಗಳು ಲಭಿಸಿದದವು. ನಿನು ಪ್ರಸಾದದಿಂದಲ ೋ ನಾವುಗಳು
ಮಿತರರು ಮತುಾ ಬಂಧುಗಳ ಡನ ಭೊರಿದಕ್ಷ್ಣ ಗಳನಿುತುಾ
ಅನ ೋಕ ಮುಖ್ಾ ಕರತುಗಳನುು ಮಾಡುವಂಥವರಾಗಿದ ದವು.
ನಿನಿುಂದ ಇಷ ೊಿಂದು ಸಹಾಯ-ಸಂಪ್ತುಾಗಳನುು ಪ್ಡ ದಿರುವ
ನಾವು ನಿನು ಮದಲ ೋ ಹ ೊರಟುಹ ೊೋಗಿರುವ
1014
ಸವಣಪಾಥಿಣವರಂತ ಏಕ ಹ ೊೋಗುತ್ರಾಲಿ?
ಪ್ರಮಗತ್ರಯನುನುಸರಿಸಿ ಹ ೊೋಗುತ್ರಾರುವ ನಿನುನುು ನಾವು
ಮೊವರು ಮಾತರ ಅನುಸರಿಸಿ ಬರುತ್ರಾಲಿ ಎಂದು ನಾವು
ಪ್ರಿತಪ್ತಸುತ್ರಾದ ದೋವ . ನಿನುನುು ಕಳ ದುಕ ೊಂಡ ನಾವು ನಿನು
ಸುಕೃತಗಳನುು ಸಮರಿಸಿಕ ೊಳುುತಾಾ ಸವಗಣಹೋನರಾಗಿ,
ಸಂಪ್ತುಾಗಳನುು ಕಳ ದುಕ ೊಂಡು ಸುತುಾತ್ರರ
ಾ ುತ ೋಾ ವ . ನಿನುನುು
ಅನುಸರಿಸಿ ಬರದ ೋ ಇರುವ ನಮಮ ಈ ಕೃತಾಕ ೆ ಯಾವ
ಹ ಸರಿದ ? ನಿೋನಿಲಿದ ೋ ದುಃಖ್ದಿಂದ ಈ ಭೊಮಿಯನುು
ಸುತುಾವ ನಮಗ ಎಲ್ಲಿಯ ಶಾಂತ್ರ ಮತುಾ ಎಲ್ಲಿಯ ಸುಖ್?
ನಿೋನಾದರ ೊೋ ಈ ಮದಲ ೋ ಹ ೊೋಗಿರುವ ಮಹಾರಥರನುು
ಸ ೋರಿ ಯಥಾಶ ರೋಷ್ಿವಾಗಿ ಯಥಾಜ ಾೋಷ್ಿವಾಗಿ ನನು ಮಾತ್ರನಿಂದ
ಗೌರವಿಸು! ಸವಣಧನುಷ್ಮತರಿಗ ಕ ೋತುಪಾರಯನಾದ
ಆಚಾಯಣನನುು ಸಂಪ್ೊಜಿಸಿ ಇಂದು ನಾನು
ಧೃಷ್ಿದುಾಮುನನುು ಸಂಹರಿಸಿದ ಎನುುವುದನುು ಹ ೋಳು. ಈ
ಮದಲ ೋ ಸವಗಣಕ ೆ ಹ ೊರಟುಹ ೊೋಗಿರುವ
ಪಾಥಿಣವಸತಾಮರನುು – ಸುಮಹಾರಥ ಬಾಹಿಕ ರಾರ್,
ಸ ೈಂಧವ, ಸ ೊೋಮದತಾ ಮತುಾ ಭೊರಿಶ್ರವರನುು ನನು ಈ
ಮಾತ್ರನಿಂದ ಆಲಂಗಿಸಿ ಅವರ ಕುಶ್ಲವನುು ಪ್ರಶ್ುಸು.”
1015
ಹೋಗ ಹ ೋಳಿ ಅಶ್ವತಾಾಮನು ತ ೊಡ ರ್ಡ ದು ಅಚ ೋತಸನಾಗಿದದ
ರಾರ್ನನುು ದಿಟ್ಟಿಸಿನ ೊೋಡುತಾಾ ಪ್ುನಃ ಈ ಮಾತನಾುಡಿದನು:
1016
ಚ ೋತರಿಸಿಕ ೊಂಡು ಈ ಮಾತನಾುಡಿದನು:
ಪಾಂಡವರು ಅಶ್ವತಾಾಮನಿಗ
ಪ್ರತ್ರೋಕಾರವನ ುಸಗಿದುದು
ಯುಧಿಷ್ಠಿರ ಶ ೋಕ
ಆ ರಾತ್ರರಯು ಕಳ ಯಲು ಮಲಗಿರುವಾಗ ನಡ ದ ಕದನದ ಕುರಿತು
ಧೃಷ್ಿದುಾಮುನ ಸಾರಥಿಯು ಧಮಣರಾರ್ನಿಗ ವರದಿಮಾಡಿದನು.
1018
ಪ್ರಶ್ುಗಳಿಂದ ತುಂಡರಿಸುವಾಗ ಹ ೋಗ ೊೋ ಹಾಗ ನಿನು
ಸ ೋನ ಯಲ್ಲಿ ಮಹಾಶ್ಬಧವು ಕ ೋಳಿಬರುತ್ರಾತುಾ. ಕೃತವಮಣನು
ಬ ೋರ ಕಡ ಗಮನಹರಿಸಿದಾದಗ ಆ ಸ ೋನ ಯಲ್ಲಿ ನಾನ ೊಬಬನ ೋ
ಹ ೋಗ ೊೋ ಮಾಡಿಕ ೊಂಡು ಉಳಿದುಕ ೊಂಡ ನು.”
1020
ರತುಗಳಂತ್ರದದವೋ, ವಾಹನಗಳ ೋ ಸಮುದರದಿಂದ ದದ
ಕುದುರ ಗಳಂತ್ರದದವೋ, ಯಾರ ಶ್ಕ್ತಾ-ಋಷ್ಠಿಗಳು ಸಾಗರದ
ಮಿೋನುಗಳಂತ್ರದದವೋ, ಯಾರ ಧವರ್ಗಳ ೋ ಹಾವು-
ಮಸಳ ಗಳಂತ್ರದದವೋ, ಯಾರ ಧನುಸ ಿೋ ಸುಳಿಯಂತ್ರತ ೊಾೋ,
ಯಾರ ಮಹಾ ಬಾಣಗಳು ಸಮುದರದ ನ ೊರ ಗಳಂತ್ರದದವೋ,
ಯಾರ ಸಂಗಾರಮವು ಚಂದ ೊರೋದಯದಲ್ಲಿ ಉಕ್ತೆಬರುವ
ಅಲ ಯಂತ್ರದಿದತ ೊೋ, ಯಾರ ಟ ೋಂಕಾರ ಮತುಾ ರಥಚಕರಗಳ
ಶ್ಬಧಗಳು ಸಮುದರದ ಗರ್ಣನ ಯಂತ್ರದದವೋ ಆ
ದ ೊರೋಣನ ಂಬ ಸಮುದರವನ ುೋ ನಮಮಕಡ ಯ ರ್ೋಧರು ಬಗ
ಬಗ ಯ ಶ್ಸರಗಳನ ುೋ ನೌಕ ಗಳನಾುಗಿಸಿಕ ೊಂಡು ದಾಟ್ಟದರು. ಆ
ರಾರ್ಪ್ುತರರ ೋ ಇಂದು ಪ್ರಮಾದದಿಂದ ಹತರಾಗಿದಾದರ ! ಈ
ಜಿೋವಲ ೊೋಕದಲ್ಲಿ ನರರಿಗ ಪ್ರಮಾದಕ್ತೆಂತಲೊ ಹ ಚಿಚನ
ಮೃತುಾವು ಬ ೋರ ಯಾವುದೊ ಇರಲ್ಲಕ್ತೆಲಿ! ಪ್ರಮತಾನಾದ
ನರನನುು ಅಥಣಗಳು ಎಲಿಕಡ ಗಳಿಂದಲೊ ತಾಜಿಸಿ ಅವನನುು
ಅನಥಣಗಳ ೋ ಮುತ್ರಾಕ ೊಳುುತಾವ . ಎತಾರದಲ್ಲಿ ಹಾರಾಡುತ್ರಾದದ
ಯಾರ ಉತಾಮ ಧವರ್ಗಳ ೋ ಹ ೊಗ ಯಂತ್ರದದವೋ, ಯಾರ
ಶ್ರವೃಷ್ಠಿಗಳ ೋ ಜಾವಲ ಗಳಂತ್ರದದವೋ, ಯಾರ ಕ ೊೋಪ್ವ ೋ
ಚಂಡಮಾರುತದಂತ ಬ ಂಕ ಯನುು ಉರಿಸುತ್ರಾತ ೊಾೋ, ಯಾರ
1021
ಟ ೋಂಕಾರ-ಚಪಾಪಳ ಮತುಾ ರಥಚಕರಗಳ ಶ್ಬಧಗಳ
ಉರಿಯುತ್ರಾರುವ ಬ ಂಕ್ತಯ ಚಟ ಚಟಾ ಶ್ಬಧದಂತ್ರದದವೋ,
ಯಾರ ನಾನಾವಿಧದ ಶ್ಸರಗಳು ಹ ೊೋಮದ
ಆಹುತ್ರಗಳಂತ್ರದದವೋ, ಮಹಾರಣದಲ್ಲಿ ಕಾಡಿಗಚಿಚನಂತ್ರದದ
ಭಿೋಷ್ಮನ ಕ ೊೋಟ್ಟಗಟಿಲ ೋ ಶ್ಸರವ ೋಗಗಳನುು ಸಹಸಿದದ ನಮಮ
ರಾರ್ಪ್ುತರರು ಇಂದು ಪ್ರಮಾದದಿಂದ ಹತರಾದರು!
ಪ್ರಮತಾನಾಗಿರುವ ನರನಿಗ ವಿದ ಾ, ತಪ್ಸುಿ, ಸಂಪ್ತುಾ ಅಥವಾ
ವಿಪ್ುಲ ಯಶ್ಸುಿ ದ ೊರ ಯಲಾರದು! ಜಾಗರೊಕತ ಯಿಂದ
ಸವಣ ಶ್ತುರಗಳನೊು ಸಂಹರಿಸಿ ಸುಖ್ಪ್ಡುತ್ರಾರುವ
ಮಹ ೋಂದರನನಾುದರೊ ನ ೊೋಡಿರಿ! ಸಮೃದಧ ವತಣಕರು
ಮಹಾಸಮುದರವನುು ದಾಟ್ಟ ಹಳುವನುು ಕಂಡು
ತಾತಾಿರಭಾವದಿಂದ ಅಜಾಗರೊಕರಾಗಿದುದ ಆ ಪ್ುಟಿ
ಹಳುದಲ್ಲಿಯೋ ಮುಳುಗಿಹ ೊೋಗುವಂತ ಯಾವ
ವಿಶ ೋಷ್ಕಾರಣವೂ ಇಲಿದ ೋ ಕ ೋವಲ
ಅಜಾಗರೊಕತ ಯಿಂದಾಗಿ ಇಂದ ೊರೋಪ್ಮ ರಾರ್ಪ್ುತರ-
ಪೌತರರು ಹತರಾದುದನುು ನ ೊೋಡು! ಮಲಗಿರುವಾಗ ಕುಪ್ತತ
ಶ್ತುರಗಳಿಂದ ಹತರಾದ ಅವರು ನಿಸಿಂಶ್ಯವಾಗಿ ಸವಗಣಕ ೆೋ
ಹ ೊೋಗಿ ಪ್ರಪ್ನುರಾಗಿರಬ ೋಕು! ಸಾಧಿವೋ ಕೃಷ ಣಯು
1022
ಶ ೋಕಾಣಣವದಲ್ಲಿ ಮುಳುಗಿ ಹ ೋಗ ನಾಶ್ಗ ೊಳುುವುದಿಲಿ
ಎಂದು ಈಗ ನಾನು ಶ ೋಕ್ತಸುತ್ರಾದ ದೋನ . ಸಹ ೊೋದರರು,
ಪ್ುತರರು ಹಾಗೊ ವೃದಧ ತಂದ ಪಾಂಚಾಲರಾರ್ನೊ
ನಾಶ್ಗ ೊಂಡರ ನುುವುದನುು ಕ ೋಳಿ ಅವಳು ನಿಶ್ಚಯವಾಗಿಯೊ
ಭೊಮಿಯ ಮೋಲ ಮೊರ್ಛಣತಳಾಗಿ ಬಿೋಳುತಾಾಳ !
ಶ ೋಕದಿಂದಾಗಿ ಅವಳು ಒಣಗಿದ ಕಡಿಡಯಂತಾಗಿಬಿಟ್ಟಿದಾದಳ !
ಸುಖ್ಗಳಿಗ ಅಹಣಳಾಗಿರುವ ಅವಳು
ಮುಂದ ೋನಾಗುವಳ ಂದು ನಾನು ಊಹಸಲೊ
ಅಸಮಥಣನಾಗಿದ ದೋನ . ಪ್ುತರಕ್ಷಯ ಮತುಾ ಭಾರತೃವಧ ಗಳ
ಕುರಿತು ಕ ೋಳಿ ಶ ೋಕಾಗಿುಯಲ್ಲಿ ಬ ಂದುಹ ೊೋಗುತಾಾಳ !”
1023
ಮತುಾ ಪ್ತ್ರುಯರಿರುವಲ್ಲಿಗ ಹ ೊೋದನು. ಮಾದಿರೋಸುತನನುು
ಕಳುಹಸಿಕ ೊಟುಿ ಆರ್ಮಿೋಢನು ಶ ೋಕಾದಿಣತ ಸುಹೃದಯರ ಸಹತ
ರ ೊೋದಿಸುತಾಲ ೋ ಭೊತಗಣಗಳಿಂದ ತುಂಬಿಹ ೊೋಗಿದದ ಸುತರು
ಅಸುನಿೋಗಿದದ ಸಾಳಕ ೆ ಹ ೊೋದನು. ಅವನು ಅಲ್ಲಿಗ ಪ್ರವ ೋಶ್ಸಿ ರಕಾದಲ್ಲಿ
ತ ೊೋಯುದ ಹ ೊೋಗಿದದ ಮತುಾ ನ ಲದಮೋಲ ಮಲಗಿದದ, ಶ್ರಗಳನುು
ಕಳ ದುಕ ೊಂಡು ಉಗರವಾಗಿ ಕಾಣುತ್ರಾದದ, ಪ್ುತರರ, ಸುಹೃದಯರ ಮತುಾ
ಸಖ್ರ ತುಂಡು ತುಂಡಾಗಿದದ ಮೃತ ಶ್ರಿೋರಗಳನುು ನ ೊೋಡಿದನು.
ಅವರನುು ನ ೊೋಡಿ ಧಮಣಭೃತರಲ್ಲಿ ಶ ರೋಷ್ಿ ಕೌರವಾಗರಯ ಯುಧಿಷ್ಠಿರನು
ತುಂಬಾ ಆತಣರೊಪ್ನಾಗಿ ಜ ೊೋರಾಗಿ ಕೊಗಿಕ ೊಂಡು ಮೊರ್ಛಣತನಾಗಿ
ಅನುಯಾಯಿಗಳ ಡನ ನ ಲದ ಮೋಲ ಬಿದುದಬಿಟಿನು. ರಣದಲ್ಲಿ
ಮಕೆಳ , ಮಮಮಕೆಳ , ಸ ುೋಹತರೊ ಹತರಾದುದನುು ನ ೊೋಡಿ
ಮಹಾದುಃಖ್ದಿಂದ ಅವನು ಸಂತಪ್ಾನಾಗಿಹ ೊೋದನು. ಪ್ುತರ-
ಪೌತರರನೊು, ಸಹ ೊೋದರರನೊು, ಸವರ್ನರನೊು ಸಮರಿಸಿಕ ೊಳುುತ್ರಾದದ ಆ
ಮಹಾತಮನ ಶ ೋಕವು ಇನೊು ಹ ಚಾಚಯಿತು. ಕಂಬನಿಗಳಿಂದ ಕಣುಣಗಳು
ತುಂಬಿಹ ೊೋಗಿದದ, ನಡುಗುತಾಾ ಎಚಚರದಪ್ುಪತ್ರಾದದ ಅವನನುು ತುಂಬಾ
ವಾಾಕುಲಗ ೊಂಡಿದದ ಸುಹೃದಯರು ಸಂತಯಿಸತ ೊಡಗಿದರು.
1024
ದೌರಪ್ದಿಯು ಪಾರರ್ೋಪ್ವ ೋಶ್ಕ ೆ ಕುಳಿತುಕ ೊಂಡಿದುದು
ಅದ ೋ ಕ್ಷಣದಲ್ಲಿ ಆದಿತಾವಚಣಸ ರಥದಲ್ಲಿ ನಕುಲನು ಪ್ರಮ ಆತ ಣ
ಕೃಷ ಣಯನುು ಅಲ್ಲಿಗ ಕರ ತಂದನು. ಉಪ್ಪ್ಿವಾಕ ೆ ಹ ೊೋಗಿದದ ಅವಳು ತನು
ಪ್ುತರರ ಲಿರ ವಿನಾಶ್ದ ಮಹಾ ಅಪ್ತರಯ ವಿಷ್ಯವನುು ಕ ೋಳಿ
ವಾಥಿತಳಾಗಿದದಳು. ಚಂಡಮಾರುತಕ ೆ ಸಿಲುಕ್ತದ ಬಾಳ ಯ ಮರದಂತ
ಶ ೋಕಾತಣಳಾಗಿದದ ಕೃಷ ಣಯು ರಾರ್ನ ಬಳಿಸ ೋರಿ ಭೊಮಿಯ ಮೋಲ
ಬಿದದಳು. ಅರಳಿದ ಕಮಲದ ದಳಗಳಂಥಹ ವಿಶಾಲ ಕಣುಣಗಳಿದದ
ಅವಳ ಮುಖ್ವು ಶ ೋಕಕಶ್ಣತಗ ೊಂಡು ಒಡನ ಯೋ ರಾಹುಗರಸಾ
ಚಂದರನಂತ ಕಾಂತ್ರಹೋನವಾಯಿತು. ಅವಳು ಕ ಳಗ ಬಿೋಳುತ್ರಾರುವುದನುು
ನ ೊೋಡಿ ಸತಾವಿಕರಮಿ ಕುಪ್ತತ ವೃಕ ೊೋದರನು ಅವಳಿದದಲ್ಲಿಗ ಹಾರಿ ತನು
ಎರಡೊ ಕ ೈಗಳಿಂದ ಅವಳನುು ಹಡಿದುಕ ೊಂಡನು.
1025
ಮತಾ ಮಾತಂಗದಂತ ನಡ ಯುತ್ರಾದದ ಸೌಭದರನನುು
ಸಮರಿಸಿಕ ೊಳುುತ್ರಾಲಿ! ಒಳ ುಯದಾಯಿತು! ನನು ಶ್ ರ ಮಕೆಳು
ಧಮಣದಿಂದಾಗಿ ಮಡಿದಿದಾದರ ಎನುುವುದನುು ಕ ೋಳಿ
ಉಪ್ಪ್ಿವಾದಲ್ಲಿದದ ನನಗ ೋನಾಗಿರಬಹುದ ಂದು ನಿೋನು
ರ್ೋಚಿಸುತ್ರಾಲಿ! ಪಾಪ್ಕಮಿಣ ದೌರಣಿಯು ಮಲಗಿದದವರನುು
ಸಂಹರಿಸಿದನು ಎನುುವುದನುು ಕ ೋಳಿ ಬ ಂಕ್ತಯು ಕಟ್ಟಿಗ ಯನುು
ಸುಡುವಂತ ಶ ೋಕವು ನನುನುು ಸುಡುತ್ರಾದ ! ಪಾಂಡವರ ೋ!
ಕ ೋಳಿಕ ೊಳಿು! ಪಾಪ್ಕಮಣವನ ುಸಗಿದ ದೌರಣಿಯ ಮತುಾ ಅವನ
ಅನುಯಾಯಿಗಳ ಜಿೋವವನುು ನಿೋನು ಯುದಧದಲ್ಲಿ
ವಿಕರಮದಿಂದ ಅಪ್ಹರಿಸದ ೋ ಇದದರ , ದೌರಣಿಯು ಅವನ
ಪಾಪ್ಕಮಣದ ಫಲವನುು ಪ್ಡ ಯದ ೋ ಇದದರ , ಇಲ್ಲಿಯೋ
ನಾನು ಪಾರರ್ೋಪ್ವ ೋಶ್ವನುು ಮಾಡುತ ೋಾ ನ !”
1026
ಧಮಾಣನುಸಾರವಾಗಿ ಯುದಧಮಾಡಿ
ಧಮಣಮಾಗಣದಲ್ಲಿಯೋ ನಿಧನವನುು ಹ ೊಂದಿದಾದರ . ಅವರ
ಕುರಿತು ದುಃಖಿಸಬಾರದು. ದ ೊರೋಣಪ್ುತರನು ಇಲ್ಲಿಂದ
ದೊರದಲ್ಲಿರುವ ವನಕ ೆ ಹ ೊರಟುಹ ೊೋಗಿದಾದನ . ಅವನು ಅಲ್ಲಿ
ಯುದಧದಲ್ಲಿ ಹತನಾದುದು ನಿನಗಾದರ ೊೋ ಹ ೋಗ
ತ್ರಳಿಯಬ ೋಕು?”
ದೌರಪ್ದಿಯು ಹ ೋಳಿದಳು:
1027
“ಭಿೋಮ! ಕ್ಷತರಧಮಣವನುು ನ ನಪ್ತಸಿಕ ೊಂಡು ನನುನುು
ಕಾಪಾಡಬ ೋಕಾಗಿದ . ಮರ್ವಾನನು ಶ್ಂಬರನನುು ಹ ೋಗ ೊೋ
ಹಾಗ ಆ ಪಾಪ್ತಷ್ಿನನುು ನಿೋನು ಕ ೊಲುಿ! ವಿಕರಮದಲ್ಲಿ ನಿನು
ಸಮಾನ ಪ್ುರುಷ್ನು ಯಾರೊ ಇಲಿ! ವಾರಣಾವತ ನಗರದಲ್ಲಿ
ಹಡಿಂಬನನುು ನ ೊೋಡಿ ಪ್ರಮವಾಸನಕ ೆ ಸಿಲುಕ್ತದದ ಪಾಥಣರಿಗ
ನಿೋನು ದಿವೋಪ್ಪಾರಯನಾಗಿ ಅವರನುು ರಕ್ಷ್ಸಿದ ಯಂದು
ಸವಣಲ ೊೋಕಗಳಲ್ಲಿ ವಿಖಾಾತವಾಗಿದ . ಹಾಗ ಯೋ
ವಿರಾಟನಗರದಲ್ಲಿ ಕ್ತೋಚಕನಿಂದ ಬಹಳ ಪ್ತೋಡ ಗ ೊಳಗಾಗಿದದ
ನನುನುು ಮರ್ವಾನನು ಪೌಲ ೊೋಮಿಯನುು ಹ ೋಗ ೊೋ ಹಾಗ ಆ
ಕಷ್ಿದಿಂದ ನನುನುು ಪಾರುಮಾಡಿದ ದ! ಹಂದ ಇನೊು ಅನಾ
ಮಹಾಕಮಣಗಳನುು ಮಾಡಿದದಂತ ನಿೋನು ದೌರಣಿಯನುು
ಸಂಹರಿಸಿ ಸುಖಿಯಾಗಿರು!”
1029
ಸವಣಧನುಷ್ಮತರಲ್ಲಿ ಕ ೋತುಪಾರಯನಾದ ಆ ಮಹಾಭಾಗ
ಆಚಾಯಣನು ಪ್ತರೋತ್ರಯಿಂದ ಧನಂರ್ಯನಿಗ ಆ ಅಸರವನುು
ಪ್ರತ್ರಪಾಲ್ಲಸಿದದನು. ಅದನುು ಸಹಸಿಕ ೊಳುಲಾರದ ಅವನ
ಪ್ುತರನು ಆ ಅಸರವನುು ಕ ೋಳಿಕ ೊಳುಲು ದ ೊರೋಣನು
ಅಸಂತ ೊೋಷ್ನಾಗಿಯೋ ಅದನುು ತನು ಮಗನಿಗ
ಉಪ್ದ ೋಶ್ಸಿದದನು. ತನು ಮಗನು ಚಪ್ಲನ ಂದು ತ್ರಳಿದಿದದ ಆ
ಮಹಾತಮ ಸವಣಧಮಣವಿದು ಆಚಾಯಣನು ಮಗನಿಗ
ಸತತವೂ ಈ ಅನುಶಾಸನವಿತ್ರಾದದನು: “ಮಗೊ! ರಣದಲ್ಲಿ
ಪ್ರಮ ಆಪ್ತ್ರಾನಲ್ಲಿ ಸಿಲುಕ್ತಕ ೊಂಡಿದಾದಗಲೊ ನಿೋನು ಈ
ಅಸರವನುು ಉಪ್ರ್ೋಗಿಸಕೊಡದು. ಅದರಲೊಿ ವಿಶ ೋಷ್ವಾಗಿ
ಮನುಷ್ಾರ ಮೋಲ ಪ್ರರ್ೋಗಿಸಬಾರದು!” ಇದನುು ಹ ೋಳಿದ
ಗುರು ದ ೊರೋಣನು ನಂತರ ಮಗನಿಗ “ನಿೋನು ಯಾವಾಗಲೊ
ಸತುಪರುಷ್ರ ಮಾಗಣದಲ್ಲಿ ನಡ ಯುವವನಲಿ ಎಂದು ನನಗ
ತ್ರಳಿದಿದ !” ಎಂದೊ ಹ ೋಳಿದದನು. ತಂದ ಯ ಆ ಅಪ್ತರಯ
ಮಾತನುು ಸಿವೋಕರಿಸಿ ದುಷಾಿತಮ ಅಶ್ವತಾಾಮನು
ಸವಣಕಲಾಾಣಗಳಿಂದ ನಿರಾಶ್ನಾಗಿ ಶ ೋಕ್ತಸುತಾಾ
ಭೊಮಿಯಲ್ಲಿ ಅಲ ಯತ ೊಡಗಿದನು. ನಿೋವು ವನದಲ್ಲಿದಾದಗ
ಅವನು ದಾವರಕ ಗೊ ಬಂದಿದದ ಮತುಾ ವೃಷ್ಠಣಗಳು ಅವನನುು
1030
ಪ್ರಮ ಗೌರವದಿಂದ ಸತೆರಿಸಿದದರು. ಒಮಮ ಅವನು
ದಾವರವತ್ರಯ ಹತ್ರಾರ ಸಮುದರತ್ರೋರದಲ್ಲಿ ವಾಸಿಸುತ್ರಾದಾದಗ
ಏಕಾಂಗಿಯಾಗಿದದ ನನುನುು ಒಂಟ್ಟಯಾಗಿ ಸಂಧಿಸಿ ನಗುತಾಾ
ಇದನುು ಹ ೋಳಿದದನು: “ಕೃಷ್ಣ! ಸತಾಪ್ರಾಕರಮಿ ಮತುಾ ಭಾರತರ
ಆಚಾಯಣ ನನು ತಂದ ಯು ಉಗರತಪ್ಸಿನುು ಆಚರಿಸಿ
ಅಗಸಾನಿಂದ ದ ೋವಗಂಧವಣ ಪ್ೊಜಿತ ಬರಹಮಶ್ರ ಎಂಬ
ಹ ಸರಿನ ಅಸರವನುು ಪ್ಡ ದುಕ ೊಂಡಿದದನು. ತಂದ ಯಲ್ಲಿದದ ಆ
ಅಸರವು ಇಂದು ನನುಲ್ಲಿಯೊ ಇದ . ನನಿುಂದ ಈ
ದಿವಾಾಸರವನುು ಪ್ಡ ದುಕ ೊಂಡು ನಿೋನು ನನಗ ರಣದಲ್ಲಿ
ರಿಪ್ುಹರಣಮಾಡಬಲಿ ಚಕರವನುು ದಯಪಾಲ್ಲಸು!” ಹೋಗ
ಕ ೈಮುಗಿದು ನನು ಅಸರವನುು ಕ ೋಳುತ್ರಾದದ ಅವನಿಗ
ಪ್ರಯತುಪ್ಟುಿ ಪ್ತರೋತ್ರಯಿಂದಲ ೋ ನಾನು ಹ ೋಳಿದ : “ದ ೋವ-
ದಾನವ-ಗಂಧವಣ-ಮನುಷ್ಾ-ಪ್ಕ್ಷ್-ಉರಗಗಳಲ್ಲಿ ನನು
ವಿೋಯಣದ ನೊರನ ಯ ಒಂದು ಭಾಗದಷ್ುಿ ಸಮನಾದವರು
ಯಾರೊ ಇಲಿ. ಇದು ನನು ಧನುಸುಿ. ಇದು ಚಕರ. ಇದು ಗದ .
ನಿೋನು ನನಿುಂದ ಯಾವ ಅಸರವನುು ಪ್ಡ ಯಲ್ಲಚಿೆಸುವ ರ್ೋ ಆ
ಅಸರಗಳನುು ನಾನು ನಿನಗ ಕ ೊಡುತ ೋಾ ನ . ಯಾವುದನುು
ಎತ್ರಾಕ ೊಳುಲು ಅಥವಾ ರಣದಲ್ಲಿ ಪ್ರರ್ೋಗಿಸಲು ನಿನಗ
1031
ಸಾಧಾವಾಗುವುದ ೊೋ ಅದನುು ನಿೋನು, ನನಗ ಕ ೊಡಬ ೋಕ ಂದು
ಬಯಸಿರುವ ಆ ಅಸರವನುು ಕ ೊಡದ ೋ, ನನಿುಂದ
ಪ್ಡ ದುಕ ೊಳುಬಹುದು.” ನನ ೊುಡನ ಸಪಧಿಣಸುತ್ರಾದದ ಅವನು
ಸುಂದರ ವರ್ರ,ಮಯ ನಾಭಿಯ, ಸಹಸರ ಅರ ಗಳ ಚಕರವನುು
ಆರಿಸಿಕ ೊಂಡನು. ಚಕರವನುು ಎತ್ರಾಕ ೊೋ ಎಂದು ನಾನು ಹ ೋಳಿದ
ನಂತರ ಬ ೋಗನ ೋ ಹಾರಿಬಂದು ಅವನು ಎಡಗ ೈಯಿಂದ
ಚಕರವನುು ಹಡಿದುಕ ೊಂಡನು. ಆದರ ಅವನಿಗ ಅದನುು
ಎತುಾವುದಿರಲ್ಲ ಅದಿದದ ಸಾಳದಿಂದ ಅಲುಗಿಸಲು ಕೊಡ
ಅವನಿಗ ಸಾಧಾವಾಗಲ್ಲಲಿ! ಆಗ ಅವನು ಬಲಗ ೈಯನೊು
ಮುಂದ ಚಾಚಿ ಎರಡೊ ಕ ೈಗಳಿಂದ ಚಕರವನುು ಮೋಲ ತಾಲು
ಪ್ರಯತ್ರುಸಿದನು. ಸವಣ ಪ್ರಯತುದಿಂದಲೊ ಅವನಿಗ ಅದನುು
ಹಡಿದ ತಾಲು ಸಾಧಾವಾಗಲ್ಲಲಿ. ಹೋಗ
ಸವಣಬಲವನುುಪ್ರ್ೋಗಿಸಿಯೊ ಅದನುು ಅಲುಗಾಡಿಸಲು
ಅಥವಾ ಎತಾಲು ಸಾಧಾವಾಗದಿದಾದಗ ಪ್ರಮ
ದುಮಣನನಾದ ದೌರಣಿಯು ಪ್ರಮ ಯತುವನುು ಮಾಡಿ
ಆಯಾಸಗ ೊಂಡು ಹಂದ ಸರಿದನು. ಹಂದ ಸರಿದ ಮತುಾ
ಅದರಿಂದಾಗಿ ಮನಸಿನುು ಕ ಡಿಸಿಕ ೊಂಡಿದದ ಉದಿವಗು
ಅಶ್ವತಾಾಮನಿಗ ನಾನು ಹೋಗ ಹ ೋಳಿದ ದನು: “ದ ೋವ-
1032
ಮನುಷ್ಾರಲ್ಲಿ ಅತಾಂತ ಪಾರಮಾಣಿಕನ ಂದು
ಖಾಾತ್ರಗ ೊಂಡಿರುವ, ಗಾಂಡಿೋವಧನಿವ, ಶ ವೋತಾಶ್ವ,
ಕಪ್ತಪ್ರವರನನನುು ಧವರ್ದಲ್ಲಿಟ್ಟಿಕ ೊಂಡಿರುವ, ಸಾಕ್ಷಾತ್
ದ ೋವದ ೋವ ೋಶ್ ಶ್ತ್ರಕಂಠ ಉಮಾಪ್ತ್ರ ಶ್ಂಕರನನುು
ದವಂದವಯುದಧದಲ್ಲಿ ಪ್ರಾರ್ಯಗ ೊಳಿಸಲು ಪ್ರಯತ್ರುಸಿ
ತೃಪ್ತಾಗ ೊಳಿಸಿದ ಅರ್ುಣನನಿಗಿಂತ ಹ ಚಿಚನ ಪ್ತರಯ ಪ್ುರುಷ್ನು
ಈ ಭುವಿಯಲ್ಲಿ ಬ ೋರ ಯಾರೊ ಇಲಿ. ನನು ಪ್ತ್ರುಯರು ಮತುಾ
ಮಕೆಳಲ್ಲಿಕೊಡ ಅವನಿಗ ನಾನು ಕ ೊಡಲಾರದವರು ಯಾರೊ
ಇಲಿ. ಬಾರಹಮಣ! ನನಗ ಅತಾಂತ ಸುಹೃದನಾದ
ಅಕ್ತಿಷ್ಿಕಮಿಣ ಪಾಥಣನೊ ಕೊಡ ನಿೋನು ನನ ೊುಡನ
ಕ ೋಳಿದಂತ ಇದೊವರ ಗೊ ಕ ೋಳಿಲಿ. ಹನ ುರಡು ವಷ್ಣಗಳು
ಹಮವತಪವಣತದಲ್ಲಿ ಬರಹಮಚಯಣದಿಂದ ಘೊೋರ ತಪ್ಸಿನುು
ಮಾಡಿದ ನನಿುಂದ ಸಮಾನವರತಚಾರಿಣಿ ರುಕ್ತಮಣಿಯಲ್ಲಿ
ರ್ನಿಸಿದ ಸನತುೆಮಾರನ ತ ೋರ್ಸುಿಳು ಪ್ರದುಾಮುನ ಂಬ ನನು
ಮಗನಿದಾದನ . ಮೊಢ! ಆ ನನು ಮಗನೊ ಕೊಡ ಇಂದು
ನಿೋನು ನನಿುಂದ ಕ ೋಳಿದ ಈ ದಿವಾವಾದ ಅಪ್ರತ್ರಮ ಚಕರವನುು
ಇದೊವರ ಗ ಕ ೋಳಲ್ಲಲಿ! ನಿೋನು ಕ ೋಳಿದ ಇದನುು ಎಂದೊ
ಅತ್ರಬಲನಾದ ರಾಮನೊ, ಗದನೊ, ಸಾಂಬನೊ ನನುನುು
1033
ಕ ೋಳಲ್ಲಲಿ! ನಿೋನು ಕ ೋಳುವ ಇದನುು ದಾವರಕಾವಾಸಿಗಳಲ್ಲಿ
ಮತುಾ ವೃಷ್ಠಣ-ಅಂಧಕ ಮಹಾರಥರಲ್ಲಿ ಬ ೋರ ಯಾರೊ
ಮದಲು ಕ ೋಳಿರಲ್ಲಲಿ! ಅಯಾಾ! ಭಾರತಾಚಾಯಣಪ್ುತರ!
ಸವಣಯಾದವರಿಂದ ಸನಾಮನಿತನಾಗಿರುವ ರಥಿಗಳಲ್ಲಿ
ಶ ರೋಷ್ಿನಾದ ನಿೋನು ಯಾರ ೊಡನ ಯುದಧಮಾಡಲು
ಬಯಸುತ್ರಾರುವ ?” ನಾನು ಇದನುು ಕ ೋಳಲು ದೌರಣಿಯು ನನಗ
ಉತಾರಿಸಿದದನು: “ಕೃಷ್ಣ! ನಿನುನುು ಪ್ೊಜಿಸಿ ನಿನ ೊುಡನ ಯೋ
ಯುದಧಮಾಡಲು ಬಯಸಿದ ದ. ಅಜ ೋಯನ ನಿಸಿಕ ೊಳುಬ ೋಕ ಂದ ೋ
ನಾನು ನಿನು ದ ೋವದಾನವಪ್ೊಜಿತ ಚಕರವನುು ಕ ೋಳಿದ ನು.
ನಾನು ನಿನಗ ಸತಾವನ ುೋ ಹ ೋಳುತ್ರಾದ ದೋನ . ನಿನಿುಂದ ನಾನು ಈ
ದುಲಣಭ ಕಾಮನ ಯನುು ಪ್ಡ ಯದ ೋ ಹಂದಿರುಗುತ ೋಾ ನ .
ನನುನುು ಮಂಗಳಕರ ಮಾತ್ರನಿಂದ ಬಿೋಳ ೆಡು! ಸುಂದರ
ನಾಭಿಯುಳು ಇದನುು ವೃಷ್ಠಣಗಳಲ್ಲಿ ಋಷ್ಭನಾದ ನಿೋನ ೋ
ಧರಿಸಬ ೋಕು. ಈ ಅಪ್ರತ್ರಮ ಚಕರವನುು ತ್ರರುಗಿಸಲು
ಭುವಿಯಲ್ಲಿ ಬ ೋರ ಯಾರಿಗೊ ಸಾಧಾವಾಗಲಾರದು!” ನನಗ
ಹೋಗ ಹ ೋಳಿ ಬಾಲಕ ದೌರಣಿಯು ಎರಡು ಕುದುರ ಗಳನೊು,
ಧನವನೊು, ವಿವಿಧರತುಗಳನೊು ತ ಗ ದುಕ ೊಂಡು ಹ ೊರಟು
ಹ ೊೋದನು. ಅವನು ಮಹಾಕ ೊೋಪ್ತಷ್ಿ. ದುರಾತ್ರಮ. ಚಪ್ಲ
1034
ಮತುಾ ಕೊರರಿ ಕೊಡ. ಬರಹಮಶ್ರಾಸರವನುು ತ್ರಳಿದಿರುವ
ಅವನಿಂದ ವೃಕ ೊೋದರನನುು ರಕ್ಷ್ಸು!”
1036
ಬಳಿದುಕ ೊಂಡಿದದ, ಕುಶ್ಚಿೋರಣವನುು ಧರಿಸಿದದ, ಧೊಳಿನಿಂದ
ತುಂಬಿಕ ೊಂಡಿದದ, ಕ ದರಿದ ಕೊದಲ್ಲದದ ಕೊರರಕಮಿಣ ದೌರಣಿಯನುು
ನ ೊೋಡಿದನು. ಶ್ರವನುು ಹೊಡಿದ ಧನುಸಿನುು ಹಡಿದು ಮಹಾಬಾಹು
ಕೌಂತ ೋಯ ಭಿೋಮಸ ೋನನು ಅವನನುು ಎದುರಿಸಿ ನಿಲುಿ ನಿಲ ಿಂದು ಕೊಗಿ
ಹ ೋಳಿದನು. ಬಾಣವನುು ಹೊಡಿ ಧನುಸಿನುು ಹಡಿದಿದದ ಭಿೋಮನನುು
ಮತುಾ ಹಂದ ರಥದಲ್ಲಿ ನಿಂತ್ರದದ ಸಹ ೊೋದರರಿೋವಣರು ಮತುಾ
ರ್ನಾದಣನರನುು ನ ೊೋಡಿ ದೌರಣಿಯು ವಾಥಿತಾತಮನಾಗಿ ಕಾಲವು
ಸನಿುಹತವಾಗಿದ ಯಂದು ಭಾವಿಸಿದನು. ಆ ಅದಿೋನಾತಮ ದೌರಣಿಯು
ದಿವಾ ಪ್ರಮಾಸರವನುು ಧಾಾನಿಸಿ, ಎಡಗ ೈಯಿಂದ ಜ ೊಂಡುಹುಲಿನುು
ಹಡಿದುಕ ೊಂಡು ಅದರ ಮೋಲ ದಿವಾಾಸರವನುು ಮಂತ್ರರಸಿ
ಪ್ರರ್ೋಗಿಸಿದನು.
1038
ಮಹಾಜಾವಲ ರ್ಂದಿಗ ಪ್ರರ್ವಲ್ಲಸಿತು. ಸಿಡಿಲ್ಲನ ಶ್ಬಧದಂತ ಅನ ೋಕ
ಶ್ಬಧಗಳುಂಟಾದವು. ಸಹಸಾರರು ಉಲ ೆಗಳು ಬಿದದವು.
ಸವಣಭೊತಗಳಲ್ಲಿ ಮಹಾಭಯವು ಹುಟ್ಟಿಕ ೊಂಡಿತು. ಭಯಂಕರ
ಶ್ಬಧಗಳಿಂದ ತುಂಬಿಹ ೊೋಗಿದದ ಆಕಾಶ್ವು ಜಾವಲ ಗಳ ಪ್ಂಕ್ತಾಗಳಿಂದ
ಆವೃತವಾಯಿತು. ಪ್ವಣತ-ವನ-ವೃಕ್ಷಗಳ ಂದಿಗ ಇಡಿೋ ಭೊಮಿಯು
ನಡುಗಿತು.
1039
1040
ದ ೋವದಾನವರಿಂದ ಗೌರವಿಸಲಪಟ್ಟಿದದ ಅವರಿಬಬರೊ ಲ ೊೋಕಗಳ
ಹತವನುು ಬಯಸಿ ಆ ಅಸರಗಳ ತ ೋರ್ಸಿನುು ತಣಿಸಲು ಬಂದಿದದರು.
ಋಷ್ಠಗಳು ಹ ೋಳಿದರು:
1041
ಗಮನದಲ್ಲಿಟುಿಕ ೊಂಡು ದ ೋವಸಂಕಾಶ್ರಾದ ನಿೋವಿಬಬರೊ
ಇದನುು ಬಗ ಹರಿಸಬ ೋಕಾಗಿದ .”
ವಾಾಸನು ಹ ೋಳಿದನು:
1044
ಮಹಾಬಾಹು ಪಾಂಡವನು ಶ್ಕ್ತಾವಂತನಾಗಿದದರೊ
ಪ್ರಜಾಹತವನುು ಬಯಸಿ ನಿನು ಈ ಅಸರವನುು
ವಿನಾಶ್ಗ ೊಳಿಸಲ್ಲಲಿ. ಪಾಂಡವರನುು, ರಾಷ್ರವನುು ಮತುಾ
ನಿನುನುು ಕೊಡ ಸದಾ ಸಂರಕ್ಷ್ಸಲ ೊೋಸುಗ ಈ ದಿವಾಾಸರವನುು
ಉಪ್ಸಂಹರಿಸು! ನಿನು ರ ೊೋಷ್ವು ತಣಿಯಲ್ಲ. ಪಾಥಣರು
ನಿರಾಮಯರಾಗಲ್ಲ. ರಾರ್ಷ್ಠಣ ಪಾಂಡವನು ಅಧಮಣದಿಂದ
ಯಾರನೊು ರ್ಯಿಸಲು ಇಚಿೆಸುವವನಲಿ. ನಿನು ಶ್ರಸಿಿನಲ್ಲಿ
ಇರುವ ಮಣಿಯನುು ಇವರಿಗ ಕ ೊಟುಿಬಿಡು. ಇದನುು
ತ ಗ ದುಕ ೊಂಡು ಪ್ರತ್ರಯಾಗಿ ಪಾಂಡವರು ನಿನು ಪಾರಣವನುು
ನಿೋಡುತಾಾರ .”
ದೌರಣಿಯು ಹ ೋಳಿದನು:
1045
ಭಯವಿರುವುದಿಲಿ ಮತುಾ ತಸೆರ ಭಯವಿರುವುದಿಲಿ. ಇಂತಹ
ವಿೋಯಣವುಳು ಮಣಿಯನುು ನಾನು ಎಂದೊ
ಬಿಟುಿಕ ೊಡುವುದಿಲಿ! ಹೋಗಿದದರೊ ಭಗವಾನನಾದ ನಿೋನು
ಹ ೋಳಿದ ಕಾಯಣವನುು ಮಾಡಬ ೋಕಾಗಿದ . ನಾನು ಮತುಾ ನನು
ಮಣಿಯು ಇಲ್ಲಿವ . ಆದರ ಈ ಜ ೊಂಡುಹುಲುಿ ಮಾತರ
ಪಾಂಡವ ೋಯರ ಗಭಣಗಳ ಮೋಲ ಬಿೋಳುತಾದ . ಇದನುು
ಅಮೋರ್ಗ ೊಳಿಸಲು ನನಗ ಸಾಧಾವಿಲಿ!”
ವಾಾಸನು ಹ ೋಳಿದನು:
1046
“ಗಾಂಡಿೋವಧನಿವಯ ಸ ೊಸ ವಿರಾಟನ ಮಗಳು ಹಂದ
ಉಪ್ಪ್ಿವಾಕ ೆ ಹ ೊೋದಾಗ ವರತವಂತ ಬಾರಹಮಣನ ೊೋವಣನು
ಅವಳನುು ನ ೊೋಡಿ ಹ ೋಳಿದದನು: “ಕುರುಗಳು
ಕ್ಷ್ೋಣಿಸಿಹ ೊೋಗುವಾಗ ನಿನು ಮಗನು ಹುಟುಿತಾಾನ .
ಗಭಣಸಾನಾಗಿರುವ ಇವನ ಹ ಸರು ಪ್ರಿಕ್ಷ್ತನ ಂದ ೋ
ಆಗುತಾದ !” ಆ ಸಾಧುವಿನ ಮಾತು ಸತಾವ ೋ ಆಗುತಾದ . ಅವಳ
ಮಗ ಪ್ರಿಕ್ಷ್ತನು ಪ್ುನಃ ವಂಶ್ಕರನಾಗುವನು.”
1048
ಇವನು ಪ್ರಿಕ್ಷ್ತನ ಂಬ ಹ ಸರಿನ ನೃಪ್ತ್ರಯಾಗುತಾಾನ . ನನು
ತಪ್ಸಿಿನ ಮತುಾ ಸತಾದ ವಿೋಯಣವನುು ನ ೊೋಡು!”
ವಾಾಸನು ಹ ೋಳಿದನು:
ಅಶ್ವತಾಾಮನು ಹ ೋಳಿದನು:
1049
1050
ತ ಗ ದುಕ ೊಂಡು, ಗ ೊೋವಿಂದನನುು ಮುಂದಿರಿಸಿಕ ೊಂಡು
ಕೃಷ್ಣದ ವೈಪಾಯನ ಮತುಾ ಮಹಾಮುನಿ ನಾರದರ ೊಂದಿಗ ,
ಪ್ರ್ೋಪ್ವ ೋಶ್ಮಾಡಿದದ ದೌರಪ್ದಿಯ ಬಳಿಗ ತವರ ಮಾಡಿ ಧಾವಿಸಿದರು.
ಆಗ ಆ ಪ್ುರುಷ್ವಾಾರ್ರರು ಅನಿಲ ೊೋಪ್ಮ ಅಶ್ವಗಳ ಂದಿಗ
ದಾಶಾಹಣನ ೊಡಗೊಡಿ ಪ್ುನಃ ಶ್ಬಿರಕ ೆ ಬಂದರು. ತವರ ಮಾಡಿ ಆ
ಎರಡೊ ರಥಗಳಿಂದಿಳಿದು ಸವಯಂ ಆತಣರಾಗಿದದ ಮಹಾರಥರು
ಅತಾಂತ ಆತಣಳಾಗಿದದ ದೌರಪ್ದಿ ಕೃಷ ಣಯನುು ನ ೊೋಡಿದರು.
ಆನಂದರಹತಳಾಗಿ ದುಃಖ್ಶ ೋಖ್ಸಮನಿವತಳಾಗಿದದ ಅವಳನುು
ಸುತುಾವರ ದು ಪಾಂಡವರು ಕ ೋಶ್ವನ ೊಂದಿಗ ಕುಳಿತುಕ ೊಂಡರು. ಆಗ
ರಾರ್ನ ಅನುಜ್ಞ ಯಂತ ಮಹಾಬಲ ಭಿೋಮಸ ೋನನು ಅವಳಿಗ ಆ ದಿವಾ
ಮಣಿಯನಿುತುಾ ಈ ಮಾತನಾುಡಿದನು:
ದೌರಪ್ದಿಯು ಹ ೋಳಿದಳು:
1052
ಮಹಾರಾರ್ನು ಆ ದಿವಾ ಶ ರೋಷ್ಿ ಮಣಿಯನುು ಶ್ರದಲ್ಲಿ ಧರಿಸಿ ಮೋಲ
ಚಂದರನಿರುವ ಪ್ವಣತದಂತ ಶ ೋಭಿಸಿದನು. ಆಗ
ಪ್ುತರಶ ೋಕಾತಣಳಾಗಿದದ ಮನಸಿವನಿೋ ಕೃಷ ಣಯು ಮೋಲ ದದಳು.
1053
ಗುರುಸುತನು ಯಾವ ಕಮಣವನುು ಮಾಡಿ ಆ ಶ್ಕ್ತಾಯನುು
ಪ್ಡ ದನು?”
1054
ನಿೋರಿನಲ್ಲಿ ಮುಳುಗಿ ದಿೋರ್ಣಕಾಲ ತಪ್ಸಿನುು ತಪ್ತಸಿದನು.
ಮಹಾಕಾಲದವರ ಗ ಪ್ರತ್ರೋಕ್ಷ ಯಲ್ಲಿದದ ಪ್ತತಾಮಹನು
ಇನ ೊುಬಬ ಸವಣಭೊತಗಳ ಸೃಷಾಿರನನುು ಮನಸಿಿನಿಂದಲ ೋ
ಸೃಷ್ಠಿಸಿದನು. ನಿೋರಿನಲ್ಲಿ ಮಗುನಾಗಿರುವ ಗಿರಿೋಶ್ನನುು ನ ೊೋಡಿ
ಅವನು ತಂದ ಗ “ನನಗ ಅಗರರ್ನಾದವನು ಅನಾನಿದದರ ನಾನು
ಪ್ರಜ ಗಳನುು ಸೃಷ್ಠಿಸುವುದಿಲಿ!” ಎಂದನು. ಅವನಿಗ ಪ್ತತನು
“ನಿನು ಅಗರರ್ನಾಗಿ ಇನ ೊುಬಬ ಪ್ುರುಷ್ನಿಲಿ. ಸಾಾಣುವಾದರ ೊೋ
ರ್ಲದಲ್ಲಿ ಮಗುನಾಗಿದಾದನ . ನಿಶ್ಚಂತ ಯಿಂದ ಸೃಷ್ಠಿಯನುು
ಮಾಡು!” ಎಂದನು. ಅವನು ಏಳುಪ್ರಕಾರದ ಭೊತಗಳನೊು,
ದಕ್ಷಾದಿ ಪ್ರಜಾಪ್ತ್ರಗಳನೊು ಸೃಷ್ಠಿಸಿ ಎಲಿವನೊು ನಾಲುೆ
ಪ್ರಕಾರವಾಗಿ ವಿಂಗಡಿಸಿದನು. ಪ್ರಜ ಗಳ ಲಿವೂ
ಸೃಷ್ಠಿಯಾದ ೊಡನ ಯೋ ಹಸಿದು ಪ್ರಜಾಪ್ತ್ರಯನ ುೋ ತ್ರನುಲು
ಬಯಸಿ ಧಾವಿಸಿದವು. ಭಕ್ಷಣ ಯಾಗುವವನ ಂಬ ಭಯದಿಂದ
ಶ್ರಣಾಥಿಣಯಾಗಿ ಅವನು ಪ್ತತಾಮಹನ ಬಳಿಸಾರಿ
“ಭಗವಾನ್! ಇವರಿಂದ ನನನುು ರಕ್ಷ್ಸಬ ೋಕು ಮತುಾ
ಇವುಗಳಿಗ ವೃತ್ರಾಗಳನುು ವಿಧಿಸಬ ೋಕು” ಎಂದು
ಕ ೋಳಿಕ ೊಂಡನು. ಆಗ ಅವನು ಅವುಗಳಿಗ ಅನು, ಔಷ್ಧಿ
ಮದಲಾದ ಸಾಾವರ ಪ್ದಾಥಣಗಳನೊು, ಬಲಶಾಲ್ಲೋ
1055
ರ್ಂಗಮ ಪಾರಣಿಗಳಿಗ ದುಬಣಲ ಪಾರಣಿಗಳನೊು ವಿಧಿಸಿದನು.
ಅನುಗಳನುು ಪ್ಡ ದ ಪ್ರಜ ಗಳು ತುಷ್ಿರಾಗಿ ಹಂದಿರುಗಿ,
ಪ್ತರೋತ್ರಮತಾರಾಗಿ ತಮಮ ತಮಮ ರ್ೋನಿಗಳಲ್ಲಿ ವೃದಿಧಸಿದರು.
ಪ್ರಜಾಸಂಕುಲಗಳು ವೃದಿಧಸುತ್ರಾರಲು ಮತುಾ ಲ ೊೋಕಗುರುವು
ತುಷ್ಿನಾಗಿರಲು ಜ ಾೋಷ್ಿನು ನಿೋರಿನಿಂದ ಮೋಲ ದುದ
ಪ್ರಜಾಗಣಗಳನುು ನ ೊೋಡಿದನು. ಬಹುರೊಪ್ತೋ ಪ್ರಜ ಗಳು
ತಮಮದ ೋ ತ ೋರ್ಸಿಿನಿಂದ ವೃದಿಧಸುತ್ರಾರುವುದನುು ನ ೊೋಡಿ
ಭಗವಾನ್ ರುದರನು ಕ ೊರೋಧದಿಂದ ತನು ಲ್ಲಂಗವನುು ಕ್ತತುಾ
ಬಿಸುಟನು. ಹಾಗ ಬಿಸುಟ ಲ್ಲಂಗವು ಭೊಮಿಯಲ್ಲಿಯೋ
ಪ್ರತ್ರಷ್ಠಿತವಾಯಿತು. ಅವನನುು ಶಾಂತಗ ೊಳಿಸಲ ೊೋಸುಗ
ಅವಾಯ ಬರಹಮನು ಈ ಮಾತನಾುಡಿದನು: “ಶ್ವಣ!
ಬಹಳಕಾಲ ನಿೋರಿನಲ್ಲಿದುದಕ ೊಂಡು ನಿೋನು ಏನು ಮಾಡಿದ ?”
“ಇನ ೊುಬಬನಿಂದ ಈ ಪ್ರಜ ಗಳು ಸೃಷ್ಠಿಸಲಪಟ್ಟಿದಾದರ . ಈಗ
ಇದರಿಂದ ನಾನ ೋನು ಮಾಡಲ್ಲ? ಪ್ತತಾಮಹ!
ಪ್ರಜ ಗಳಿಗ ೊೋಸೆರವಾಗಿ ನಾನು ತಪ್ಸುಿಮಾಡಿ ಅನುವನುು
ಪ್ಡ ದುಕ ೊಂಡ ನು. ಪ್ರಜ ಗಳು ಸತತವಾಗಿ
ಪ್ರಿವತಣನ ಗ ೊಳುುವಂತ ಔಷ್ಧಿಗಳ
ಪ್ರಿವತ್ರಣಸುತ್ರಾರುತಾವ .” ಕ ೊೋಪ್ದಿಂದ ಹೋಗ ಹ ೋಳಿ
1056
ಮಹಾತಪ್ಸಿವ ಭವನು ವಿಮನಸೆನಾಗಿ ತಪ್ಸಿನುು ತಪ್ತಸಲು
ಮುಂರ್ವಂತ ಗಿರಿಯ ತಪ್ಪಲ್ಲಗ ಹ ೊರಟು ಹ ೊೋದನು.
1058
ದ ೋವತ ಗಳಿಗ ಏನೊ ತ್ರಳಿಯದಾಯಿತು. ಕುರದಧ ತರಯಂಬಕನು
ಧನುಸಿಿನ ತುದಿಯಿಂದ ಸವಿತುವಿನ ಬಾಹುಗಳನೊು, ಭಗನ
ಕಣುಣಗಳನೊು, ಪ್ೊಷ್ಣನ ಹಲುಿಗಳನೊು ಕ್ತತುಾಹಾಕ್ತದನು. ಆಗ
ಎಲಿ ದ ೋವತ ಗಳ ಯಜ್ಞಾಂಗಗಳ ಓಡಿ ಹ ೊೋದರು.
ಕ ಲವರು ಅಲ್ಲಿಯೋ ತಲ ತ್ರರುಗಿ ಪಾರಣಹ ೊೋದವರಂತ
ಬಿದದರು. ಓಡಿಹ ೊೋಗುತ್ರಾದದ ಅವರ ಲಿರನೊು ಶ್ತ್ರಕಂಠನು
ಅವಹ ೋಳನ ಮಾಡುತಾಾ ಧನುಸಿಿನ ತುದಿಯನುು ಮುಂದ
ಚಾಚಿ ದ ೋವತ ಗಳನುು ತಡ ದನು. ಆಗ ಅಮರರಿಂದ
ಪ ರೋರಿತಳಾದ ವಾಣಿಯು ಧನುಸಿಿನ ಮೌವಿಣಯನುು
ಕತಾರಿಸಿದಳು. ಮೌವಿಣಯು ತುಂಡಾಗಲು ಆ ಧನುಸುಿ
ಒಡನ ಯೋ ಮೋಲಕ ೆ ಚಿಮಿಮ ನ ಟಿನ ನಿಂತ್ರತು. ಧನುಸಿಿನಿಂದ
ವಿಹೋನನಾದ ದ ೋವಶ ರೋಷ್ಿನನುು ಆಗ ದ ೋವತ ಗಳು
ಯಜ್ಞನ ೊಂದಿಗ ಶ್ರಣು ಹ ೊಕೆರು. ಪ್ರಭುವು ಅವರನುು
ಕ್ಷಮಿಸಿದನು. ಆಗ ಪ್ರಸನುನಾದ ಭಗವಾನನು ತನು
ಕ ೊೋಪ್ವನುು ರ್ಲಾಶ್ಯದಲ್ಲಿ ಬಿಸುಟನು. ಅದು
ಬಡವಾಗಿುಯಾಗಿ ನಿತಾವೂ ಸಮುದರವನುು ಒಣಗಿಸುತ್ರಾರುತಾದ .
ಅವನು ಭಗನ ಕಣುಣಗಳನೊು, ಸವಿತುವಿನ ಬಾಹುಗಳನೊು,
ಪ್ೊಷ್ಣನ ಹಲುಿಗಳನೊು ಮತುಾ ಯಜ್ಞನನೊು
1059
ಹಂದಿರುಗಿಸಿದನು. ಅನಂತರ ಸವಣವೂ ಪ್ುನಃ
ಸವಸಾವಾಯಿತು. ಎಲಿ ಯಜ್ಞಗಳಲ್ಲಿಯೊ ದ ೋವತ ಗಳು
ಮಹಾದ ೋವನಿಗ ಹವಿಸಿಿನ ಭಾಗವನುು ಕಲ್ಲಪಸಿದರು.
1060