You are on page 1of 1060

|| ಓಂ ಓಂ ನಮೋ ನಾರಾಯಣಾಯ|| ಶ್ರೋ ವ ೋದವಾಾಸಾಯ ನಮಃ ||

ಶ್ರೋ ಕೃಷ್ಣದ ವೈಪಾಯನ ವ ೋದವಾಾಸ ವಿರಚಿತ

ಶ್ರೋ ಮಹಾಭಾರತ

ಮುಖ್ಾ ಕಥಾ ಪ್ರಸಂಗಗಳು (ಸಂಪ್ುಟ ೫)


ಡಾ| ಬಿ. ಎಮ್. ರಮೋಶ್
ಬನದಕ ೊಪ್ಪದ ಶ್ರೋ ಲಕ್ಷ್ಮೋನಾರಾಯಣ ದ ೋವರು
2
ಮುಖ್ಯ ಕಥಾ ಪ್ರಸಂಗಗಳು
ಕಣಣ ಪ್ವಣ ........................................................................... 5
ಯುದಧದ ಹದಿನ ೋಳನ ೋ ರಾತ್ರರ ಕಣಣವಧಶ್ರವಣ; ಧೃತರಾಷ್ರಶ ೋಕ ..... 5
ಹದಿನಾರನ ೋ ದಿನದ ಯುದಧ: ಕಣಣ ಸ ೋನಾಪ್ತಾ............................ 47
ಹದಿನ ೋಳನ ೋ ದಿನದ ಯುದಧ: ಶ್ಲಾನು ಕಣಣನ ಸಾರಥಿಯಾದುದು .....166
ಕಣಣನ ಕುರಿತಾಗಿ ಯುಧಿಷ್ಠಿರ-ಅರ್ುಣನರಲ್ಲಿ ಮನಸಾಾಪ್; ಕೃಷ್ಣನು
ಅವರನುು ಸಮಾಧಾನಪ್ಡಿಸಿದುದು .........................................371
ಹದಿನ ೋಳನ ೋ ದಿನದ ಯುದಧ: ಕಣಣವಧ ....................................511
ಶ್ಲಾ ಪ್ವಣ .........................................................................583
ದುರ್ೋಣಧನನು ಹತನಾದುದನುು ಕ ೋಳಿ ಧೃತರಾಷ್ರನ ಶ ೋಕ ........583
ಹದಿನ ಂಟನ ೋ ದಿನದ ಯುದಧ: ಶ್ಲಾ ಸ ೋನಾಪ್ತಾ ...........................598
ಹದಿನ ಂಟನ ೋ ದಿನದ ಯುದಧ: ಶ್ಲಾ ವಧ ...................................626
ಹದಿನ ಂಟನ ೋ ದಿನದ ಯುದಧ: ದುರ್ೋಣಧನನ ಪ್ಲಾಯನ ............693
ಹದಿನ ಂಟನ ೋ ದಿನದ ಯುದಧ: ದುರ್ೋಣಧನ ವಧ .......................788
ಹದಿನ ಂಟನ ೋ ದಿನದ ಯುದಧ: ಅಶ್ವತಾಾಮನಿಗ ಕುರುಸ ೋನಾಪ್ತಾದ
ಅಭಿಷ ೋಕ .........................................................................931
ಸೌಪ್ತಾಕ ಪ್ವಣ .......................................................................939

3
ರಾತ್ರರ ಮಲಗಿದದ ಪಾಂಡವ ಸ ೋನ ಯನುು ಆಕರಮಣಿಸಲು ಅಶ್ವತಾಾಮನು
ನಿಶ್ಚಯಿಸಿದುದು.................................................................939
ಹದಿನ ಂಟನ ೋ ದಿನದ ರಾತ್ರರ ಅಶ್ವತಾಾಮನು ಪಾಂಡವ
ಶ್ಬಿರದಲ್ಲಿದದವರ ಲಿರನೊು ಸಂಹರಿಸಿದುದು ................................971
ದುರ್ೋಣಧನನ ಪಾರಣತಾಾಗ .............................................. 1009
ಪಾಂಡವರು ಅಶ್ವತಾಾಮನಿಗ ಪ್ರತ್ರೋಕಾರವನ ುಸಗಿದುದು ................ 1018

4
ಕಣಣ ಪ್ವಣ

ಯುದಧದ ಹದಿನ ೋಳನ ೋ ರಾತ್ರರ


ಕಣಣವಧಶ್ರವಣ; ಧೃತರಾಷ್ರಶ ೋಕ
ಕಣಣನು ಹತನಾಗಲು ಆ ರಾತ್ರರಯೋ ದಿೋನ ಗಾವಲಗಣಿಯು
ವಾಯುವ ೋಗ ಸಮಾನ ಕುದುರ ಗಳನುು ಕಟ್ಟಿದದ ರಥದಲ್ಲಿ ಕುಳಿತು
ನಾಗಪ್ುರಕ ೆ ಹ ೊರಟನು. ಹಸಿಾನಾಪ್ುರಕ ೆ ಹ ೊೋಗಿ ತುಂಬಾ
ಉದಿವಗುಮಾನಸನಾದ ಅವನು ಬಾಂಧವಶ್ ನಾ ಧೃತರಾಷ್ರನ ಬಳಿ
5
ಹ ೊೋದನು. ಅತಾಂತ ದುಃಖ್ದಿಂದ ಕಳ ಗುಂದಿದದ ರಾರ್ನನುು
ಸವಲಪಹ ೊತುಾ ನ ೊೋಡಿ ಅವನು ರಾರ್ನ ಪಾದಗಳಲ್ಲಿ ತಲ ಯನಿುಟುಿ
ಕ ೈಮುಗಿದು ವಂದಿಸಿದನು. ಯಥಾನಾಾಯವಾಗಿ ಮಹೋಪ್ತ್ರ
ಧೃತರಾಷ್ರನನುು ಗೌರವಿಸಿ “ಅರ್ಾೋ ಕಷ್ಿವ ೋ!” ಎಂದು ಹ ೋಳಿ
ಅನಂತರ ಈ ಮಾತುಗಳನಾುಡಿದನು:

“ಕ್ಷ್ತ್ರಪ್ತ ೋ! ನಾನು ಸಂರ್ಯ! ನಿೋನು


ಸುಖ್ದಿಂದಿರುವ ಯಷ ಿೋ? ನಿನುದ ೋ ದ ೊೋಷ್ದಿಂದ ಆಪ್ತಾನುು
ತಂದುಕ ೊಂಡು ವಿಮೋಹತನಾಗಿಲಿ ತಾನ ೋ? ವಿದುರ,
ದ ೊರೋಣ, ಗಾಂಗ ೋಯ ಮತುಾ ಕ ೋಶ್ವರು ಹ ೋಳಿದದ ಹತ
ಮಾತುಗಳನುು ಸಿವೋಕರಿಸದ ೋ ಇದುದದನುು ನ ನಪ್ತಸಿಕ ೊಂಡು
ನಿೋನು ಈಗ ವಾಥ ಪ್ಡುತ್ರಾಲಿ ತಾನ ೋ? ಪ್ರಶ್ುರಾಮ, ನಾರದ,
ಮತುಾ ಕಣವರು ಸಭಾಂಗಣದಲ್ಲಿ ಹ ೋಳಿದದ ಹತಮಾತುಗಳನುು
ಸಿವೋಕರಿಸದ ೋ ಇದುದದನುು ಸಮರಿಸಿಕ ೊಂಡು ಈಗ ನಿೋನು
ವಾಥ ಪ್ಡುತ್ರಾಲಿ ತಾನ ೋ? ನಿನುದ ೋ ಹತವನುು ಬಯಸುತ್ರಾದದ
ಸುಹೃದಯ ಭಿೋಷ್ಮ ಮತುಾ ದ ೊರೋಣಾದಿಗಳು ಶ್ತುರಗಳಿಂದ
ಯುದಧದಲ್ಲಿ ಹತರಾದರ ನುುವುದನುು ನ ನಪ್ತಸಿಕ ೊಳುುತಾಾ ನಿೋನು
ವಾಥ ಪ್ಡುತ್ರಾಲಿ ತಾನ ೋ?”

6
ಅಂರ್ಲ್ಲೋ ಬದಧನಾಗಿ ಈ ರಿೋತ್ರ ಹ ೋಳುತ್ರಾದದ ಸೊತಪ್ುತರನಿಗ ರಾರ್ನು
ದುಃಖಾತಣನಾಗಿ ದಿೋರ್ಣ ನಿಟುಿಸಿರು ಬಿಡುತಾಾ ಹ ೋಳಿದನು:

“ಸಂರ್ಯ! ದಿವಾಾಸರಗಳನುು ಹ ೊಂದಿದದ ಶ್ ರ ಗಾಂಗ ೋಯ


ಮತುಾ ಪ್ರಮೋಷಾವಸ ದ ೊರೋಣರು ಹತರಾಗಲು ನನು
ಮನಸಿಿಗ ಬಹಳ ವಾಥ ಯುಂಟಾಗಿತುಾ. ಹತುಾದಿನಗಳ
ಪ್ಯಣಂತವಾಗಿ ಪ್ರತ್ರದಿನವೂ ಸಹಸಾರರು ಕವಚಧಾರಿ
ಮಹಾರಥರನುು ಸಂಹರಿಸಿದ ತ ೋರ್ಸಿವೋ ವಸುಸಂಭವನನುು
ಯಜ್ಞಸ ೋನನ ಮಗ ಶ್ಖ್ಂಡಿಯಿಂದ ರಕ್ಷ್ಸಲಪಟಿ
ಪಾಂಡವ ೋಯನು ಸಂಹರಿಸಿದನು ಎಂದು ಕ ೋಳಿ ನನು ಮನಸಿಿಗ
ಬಹಳ ವಾಥ ಯುಂಟಾಯಿತು. ಯಾವ ಮಹಾತಮನಿಗ
ಭಾಗಣವನು ಪ್ರಮಾಸರವನುು ನಿೋಡಿದದನ ೊೋ, ಯಾರು
ಸಾಕ್ಷಾದ್ ಪ್ರಶ್ುರಾಮನಿಂದ ಬಾಲಾದಲ್ಲಿಯೋ
ಧನುವ ೋಣದವನುು ಪ್ಡ ದುಕ ೊಂಡನ ೊೋ, ಯಾರ
ಪ್ರಸಾದದಿಂದ ಮಹಾಬಲಶಾಲ್ಲ ರಾರ್ಪ್ುತರ ಕೌಂತ ೋಯರು
ಮತುಾ ಅನಾ ವಸುಧಾಧಿಪ್ರು ಮಹಾರಥತವವನುು
ಹ ೊಂದಿದರ ೊೋ ಆ ಸತಾಸಂಧ ಮಹ ೋಷಾವಸ ದ ೊರೋಣನನುು
ಯುದಧದಲ್ಲಿ ಧೃಷ್ಿದುಾಮುನು ಸಂಹರಿಸಿದನು ಎನುುವುದನುು

7
ಕ ೋಳಿ ನನು ಮನಸಿಿಗ ಬಹಳ ವಾಥ ಯುಂಟಾಯಿತು.
ಅಸರವಿದ ಾಯಲ್ಲಿ ಮೊರುಲ ೊೋಕಗಳಲ್ಲಿಯೊ ಯಾರ ಸಮಾನ
ಯಾವ ಪ್ುರುಷ್ನೊ ಇಲಿವೋ ಅಂತಹ ದ ೊರೋಣನು
ಹತನಾದುದನುು ಕ ೋಳಿ ನನುವರು ಏನು ಮಾಡಿದರು?
ಸಂಶ್ಪ್ಾಕ ಸ ೋನ ಯನುು ಮಹಾತಮ ಪಾಂಡವ ಧನಂರ್ಯನು
ವಿಕರಮದಿಂದ ಯಮಸಾದನಕ ೆ ಕಳುಹಸಲು, ಧಿೋಮತ
ದ ೊರೋಣಪ್ುತರನ ನಾರಾಯಣಾಸರವೂ ನಾಶ್ಗ ೊಳುಲು,
ಅಳಿದುಳಿದ ಸ ೋನ ಗಳ ಂದಿಗ ನನುವರು ಏನು ಮಾಡಿದರು?
ದ ೊರೋಣನು ಹತನಾದ ನಂತರ ನನುವರು ಪ್ಲಾಯನ ಮಾಡಿ
ಸಾಗರದ ಮಧ ಾ ನೌಕ ಯನುು ಕಳ ದುಕ ೊಂಡವರಂತ
ಶ ೋಕಸಾಗರದಲ್ಲಿ ಮುಳುಗಿಹ ೊೋಗಿರಬಹುದ ಂದು ನಾನು
ಭಾವಿಸುತ ೋಾ ನ . ಸಂರ್ಯ! ಸ ೋನ ಗಳು ಚ ಲಾಿಪ್ತಲ್ಲಿಯಾಗಿ ಓಡಿ
ಹ ೊೋಗುತ್ರಾರಲು ದುರ್ೋಣಧನ, ಕಣಣ, ಭ ೊೋರ್ ಕೃತವಮಣ,
ಮದರರಾರ್ ಶ್ಲಾ, ದೌರಣಿ, ಕೃಪ್, ಮತುಾ ನನು ಉಳಿದ ಪ್ುತರರ
ಮತುಾ ಅನಾರ ಮುಖ್ಕಾಂತ್ರಯು ಹ ೋಗಿದಿದತು? ರಣದಲ್ಲಿ
ಪಾಂಡವರು ಮತುಾ ನನುವರ ನಡುವ ಏನ ಲಿ ನಡ ಯಿತ ೊೋ
ಅವ ಲಿವನೊು ನಡ ದಂತ ಯೋ ನನಗ ಹ ೋಳು!”

8
ಸಂರ್ಯನು ಹ ೋಳಿದನು:

“ಮಾರಿಷ್! ಪಾಂಡವ ಕೌರವರ ನಡುವ ಏನು


ನಡ ಯಿತ ನುುವುದನುು ಕ ೋಳಿ ವಾಥ ಪ್ಡಬಾರದು. ಏಕ ಂದರ
ದ ೈವದಿಂದಲ ೋ ದುಃಖ್ವು ಪಾರಪ್ಾವಾದಾಗ ತ್ರಳಿದವನು
ವಾಥ ಪ್ಡುವುದಿಲಿ. ಮನುಷ್ಾನಿಗ ನಡ ಯಬಾರದುದದು
ನಡ ಯಬಹುದು ಅಥವಾ ಒಳ ುಯದ ೋ ಆಗಬಹುದು.
ಪಾರಪ್ಾವಾಗಿದುದದಕ ೆ ಅಥವಾ ಪಾರಪ್ಾವಾಗದ ೋ ಇದುದದಕ ೆ
ತ್ರಳಿದವನು ವಾಥ ಪ್ಡುವುದಿಲಿ.”

ಧೃತರಾಷ್ರನು ಹ ೋಳಿದನು:

“ಸಂರ್ಯ! ಇವ ಲಿವೂ ದ ೈವ ೋಚ ೆಯಿಂದ


ನಡ ಯುತ್ರಾದ ಯಂದು ನನಗ ಮದಲ ೋ ತ್ರಳಿದಿದುದದರಿಂದ
ಏನನುು ಕ ೋಳಿದರೊ ನನು ಮನಸುಿ ವಾಥ ಗ ೊಳುುವುದಿಲಿ.
ನಿನಗಿಷ್ಿವಾದಂತ ಹ ೋಳುತಾಾ ಹ ೊೋಗು!”

ಸಂರ್ಯನು ಹ ೋಳಿದನು:

“ಮಹ ೋಷಾವಸ ದ ೊರೋಣನು ಹತನಾಗಲು ನಿನು ಮಹಾರಥ


ಪ್ುತರರು ಬಾಡಿದ ಮುಖ್ವುಳುವರಾಗಿ ವಿಷ್ಣಣರಾಗಿ

9
ಚ ೋತನವನ ುೋ ಕಳ ದುಕ ೊಂಡರು. ಶ ೋಕಾತಣರಾಗಿ ತಲ
ತಗಿಗಸಿಕ ೊಂಡಿದದ ಆ ಎಲಿ ಶ್ಸರಭೃತರೊ ಪ್ರಸಪರರನುು
ನ ೊೋಡುತಾಲೊ ಇರಲ್ಲಲಿ ಮತುಾ ಪ್ರಸಪರರ ೊಂದಿಗ
ಮಾತನಾಡುತಾಲೊ ಇರಲ್ಲಲಿ. ಅವರನುು ನ ೊೋಡಿ ನಿನು
ಸ ೋನ ಗಳು ಕೊಡ ವಾಥ ಗ ೊಂಡವು. ದುಃಖ್ದಿಂದ ನಡುಗುತಾಾ
ಮೋಲ ಆಕಾಶ್ವನ ುೋ ಮತ ಾ ಮತ ಾ ನ ೊೋಡುತ್ರಾದದರು. ದ ೊರೋಣನು
ಕ ಳಗುರುಳಿದುದನುು ನ ೊೋಡಿ ರಕಾದಿಂದ ಸಂಪ್ೊಣಣ ತ ೊೋಯುದ
ಹ ೊೋಗಿದದ ಶ್ಸರಗಳು ಸ ೈನಿಕರ ಕ ೈಗಳಿಂದ ಕ ಳಗಿ ಜಾರಿ
ಬಿದದವು. ಅವರು ಕಟ್ಟಿಕ ೊಂಡಿದದ ಆಯುಧಗಳ
ಅನಿಷ್ಿರಿೋತ್ರಯಲ್ಲಿ ಜ ೊೋಲಾಡುತಾಾ ಆಕಾಶ್ದಲ್ಲಿರುವ
ನಕ್ಷತರಗಳಂತ ಕಾಣುತ್ರಾದದವು. ಹೋಗ ಆತಣರಾಗಿ ಸತಾವವನ ುೋ
ಕಳ ದುಕ ೊಂಡವರಂತ ಸಾಬಧವಾಗಿ ನಿಂತ್ರರುವ ತನು ಸ ೋನ ಯನುು
ನ ೊೋಡಿ ರಾಜಾ ದುರ್ೋಣಧನನು ಅವರಿಗ ಹ ೋಳಿದನು:
“ಯುದಧದಲ್ಲಿ ನಿಮಮ ಬಾಹುವಿೋಯಣವನ ುೋ ಆಶ್ರಯಿಸಿ ನಾನು
ಪಾಂಡವರನುು ಯುದಧಕ ೆ ಆಹಾವನಿಸಿದ ದನು. ಅದ ೋ ಯುದಧವು
ಈಗಲೊ ನಡ ಯುತ್ರಾದ . ಈಗ ದ ೊರೋಣನು ಹತನಾದುದರಿಂದ
ನಿೋವು ವಿಷ್ಣಣರಾಗಿರುವಂತ ತ ೊೋರುತ್ರಾರುವಿರಿ. ಸಮರದಲ್ಲಿ
ಯುದಧಮಾಡುವಾಗ ಸಾಮಾನಾವಾಗಿ ರ್ೋಧರು

10
ವಧಿಸಲಪಡುತಾಲ ೋ ಇರುತಾಾರ . ರಣದಲ್ಲಿ
ಯುದಧಮಾಡುವವನಿಗ ರ್ಯವಾಗಲ್ಲೋ ವಧ ಯಾಗಲ್ಲೋ
ಆಗಿಯೋ ಆಗುತಾದ . ಅದರಲ್ಲಿ ವಿಚಿತರವಾದುದ ೋನಿದ ?
ಎಲಿಕಡ ಗಳಿಂದ ಶ್ತುರಗಳನುು ಮುತ್ರಾ ಯುದಧಮಾಡಿ!
ಯುದಧದಲ್ಲಿ ದಿವಾಾಸರಗಳ ಂದಿಗ ಸಂಚರಿಸುತ್ರಾರುವ
ಮಹ ೋಷಾವಸ ಮಹಾಬಲ ಮಹಾತಮ ವ ೈಕತಣನ ಕಣಣನನುು
ನ ೊೋಡಿ! ಇವನಿಂದ ಯುದಧದಲ್ಲಿ ಭಯಗ ೊಂಡ ಕುಂತ್ರೋಪ್ುತರ
ಧನಂರ್ಯನು ಕ್ಷುದರಮೃಗವಂದು ಸಿಂಹದಿಂದ
ಹಂದ ಸರಿಯುವಂತ ಹಂದ ಸರಿಯುತಾಾನ . ಸಾವಿರ ಆನ ಗಳ
ಬಲವಿರುವ ಮಹಾಬಲ ಭಿೋಮಸ ೋನನನುು ಕೊಡ ಇವನು
ಮಾನುಷ್ ಯುದಧದಿಂದಲ ೋ ದುರವಸ ಾಗ
ಈಡುಮಾಡುವವನಿದಾದನ . ಮಾಯಾವಿೋ ರ್ಟ ೊೋತೆಚನನುು
ರಣದಲ್ಲಿ ದಿವಾಾಸರ ಶ್ಕ್ತಾಯಿಂದ ಸಂಹರಿಸಿ ಭ ೈರವವಾಗಿ
ಕೊಗಿದ ಶ್ ರ ವಿೋರ ಸತಾಸಂಧ ಧಿೋಮತ ಕಣಣನ ಬಾಹುಗಳ
ಅಕ್ಷಯಾ ಬಲವನುು ಇಂದು ಯುದಧದಲ್ಲಿ ನ ೊೋಡುವಿರಿ!
ಮಹಾತಮರ ೋ! ಪಾಂಡು-ಪಾಂಚಾಲ ಸ ೋನ ಗಳ ಮೋಲ
ದ ೊರೋಣಪ್ುತರ ಮತುಾ ರಾಧ ೋಯರಿಬಬರೊ ತಮಮ
ವಿಕಾರಂತವನುು ಪ್ರರ್ೋಗಿಸುವುದನುು ನಿೋವು ನ ೊೋಡಲ್ಲರುವಿರಿ.

11
ನಿೋವ ಲಿರೊ ಶ್ ರರು, ಪಾರಜ್ಞರು, ಉತಾಮ ಕುಲದಲ್ಲಿ
ಉದಭವಿಸಿದವರು. ಶ್ೋಲವಂತರು ಮತುಾ ಕೃತಾಸರರು.
ಪ್ರಸಪರರನುು ರಕ್ಷ್ಸಲು ಸಮಥಣರು.”

ನೃಪ್ನು ಹೋಗ ಹ ೋಳಲು ಮಹಾಬಲ ವ ೈಕತಣನ ಕಣಣನು


ಜ ೊೋರಾಗಿ ಸಿಂಹನಾದಗ ೈದನು ಮತುಾ ಯುದಧವನುು
ಪಾರರಂಭಿಸಿದನು. ಎಲಿರೊ ನ ೊೋಡುತ್ರಾದದಂತ ಯೋ ಅವನು
ಸೃಂರ್ಯ-ಪಾಂಚಾಲ-ಕ ೋಕಯರು ಮತುಾ
ವಿದ ೋಹದವರ ೊಂದಿಗ ಮಹಾ ಕದನವನುು ನಡ ಸಿದನು.
ಅವನ ಧನುಸಿಿನಿಂದ ಒಂದರ ಅಗರಭಾಗವು ಇನ ೊುಂದರ
ಪ್ುಂಖ್ಗಳಿಗ ಅಂಟ್ಟಕ ೊಂಡು ದುಂಬಿಗಳ ಸಾಲ್ಲನಂತ
ನೊರಾರು ಬಾಣಗಳು ಹ ೊರಬರುತ್ರಾದದವು. ಅವನು
ಸಹಸಾರರು ರ್ೋಧರನುು ಸಂಹರಿಸಿ ತರಸಿವಗಳಾಗಿದದ
ಪಾಂಚಾಲ-ಪಾಂಡವರನುು ಬಹಳವಾಗಿ ಪ್ತೋಡಿಸಿ,
ಅರ್ುಣನನಿಂದ ಹತನಾದನು.”

ಇದನುು ಕ ೋಳಿ ಅಂಬಿಕಾಸುತ ಧೃತರಾಷ್ರನು ಶ ೋಕದ


ಅಂತಾವ ೋನ ನುುವುದನ ುೋ ಕಾಣದಾಗಿ, ಸುರ್ೋಧನನ ೋ ಹತನಾದನ ಂದು
ತ್ರಳಿದು ವಿಹವಲನಾಗಿ ಮೊರ್ ಣಗ ೊಂಡ ಆನ ಯಂತ ನ ಲದ ಮೋಲ

12
ಬಿದದನು. ವಿಹವಲ ರಾರ್ಸತಾಮನು ಹಾಗ ನ ಲದ ಮೋಲ ಬಿೋಳಲು
ಸಿರೋಯರ ಮಹಾ ಆತಣನಾದವುಂಟಾಯಿತು. ಮಹಾಘೊೋರ
ಶ ೋಕಾಣಣವದಲ್ಲಿ ಮುಳುಗುತ್ರಾದದ ಆ ಭರತಸಿರೋಯರ ಕೊಗು
ಭೊಮಿಯ ಎಲಿದಿಕುೆಗಳನೊು ತುಂಬಿತು. ರಾರ್ನ ಬಳಿಬಂದ
ಗಾಂಧಾರಿಯೊ ಮತುಾ ಅಂತಃಪ್ುರದ ಸವಣ ಸಿರೋಯರೊ
ಮೊರ್ ಣತಪ್ತಪ ಭೊಮಿಯ ಮೋಲ ಬಿದದರು. ಬಹಳವಾಗಿ ರ ೊೋದಿಸುತಾಾ
ಪ್ುನಃ ಪ್ುನಃ ಮೊರ್ ಣಹ ೊೋಗುತ್ರಾದದ ಅವರನುು ಸಂರ್ಯನು
ಅನ ೋಕರಿೋತ್ರಯಲ್ಲಿ ಸಮಾಧಾನಗ ೊಳಿಸಲು ಪ್ರಯತ್ರುಸಿದನು.
ಸಮಾಧಾನಗ ೊಳಿಸಲಪಡುತ್ರಾದದರೊ ಕಣಿಣೋರು ತುಂಬಿದ ಆ ಸಿರೋಯರು
ಭಿರುಗಾಳಿಗ ಸಿಲುಕ್ತದ ಬಾಳ ಯ ಗಿಡಗಳಂತ ನಡುಗಿ
ತೊರಾಡುತ್ರಾದದರು. ವಿದುರನೊ ಕೊಡ ನಿೋರನುು ಸಿಂಪ್ಡಿಸಿ ಪ್ರಜ್ಞಾಚಕ್ಷು
ಈಶ್ವರ ರಾರ್ ಕೌರವನನುು ಸಮಾಧಾನಗ ೊಳಿಸತ ೊಡಗಿದನು. ಮಲಿನ
ಎಚ ಚತುಾ ಸಿರೋಯರನುು ಕೊಡ ಕಂಡ ರಾಜಾ ನೃಪ್ನು
ಉನಮತಾನಾದವನಂತ ಸುಮಮನಾಗಿಯೋ ಕುಳಿತ್ರದದನು. ಅನಂತರ
ತುಂಬಾ ಹ ೊತುಾ ರ್ೋಚಿಸಿ ಪ್ುನಃ ಪ್ುನಃ ನಿಟುಿಸಿರು ಬಿಡುತಾಾ ಅವನು
ತನು ಮಕೆಳನುು ಬಹಳವಾಗಿ ನಿಂದಿಸಿದನು ಮತುಾ ಪಾಂಡವರನುು
ಪ್ರಶ್ಂಸಿಸಿದನು. ತನು ಮತುಾ ಶ್ಕುನಿ ಸೌಬಲನ ಬುದಿಧಗಳನುು
ನಿಂದಿಸುತ್ರಾದದನು. ತುಂಬಾಹ ೊತುಾ ರ್ೋಚಿಸುತ್ರಾದುದ ಪ್ುನಃ ಪ್ುನಃ

13
ನಡುಗುತ್ರಾದದನು. ಪ್ುನಃ ಧ ೈಯಣವನುು ತಂದುಕ ೊಂಡು ಮನಸಿನುು
ಸಿಾರವಾಗಿರಿಸಿಕ ೊಂಡು ಮತ ಾ ಗಾವಲಗಣಿ ಸೊತ ಸಂರ್ಯನನುು
ಪ್ರಶ್ುಸಿದನು:

“ಸಂರ್ಯ! ನಿೋನು ಹ ೋಳಿದ ಮಾತುಗಳನುು ನಾನು


ಕ ೋಳಿಸಿಕ ೊಂಡ ನು. ದುರ್ೋಣಧನನು ಯಮಕ್ಷಯಕ ೆ
ಹ ೊೋಗಲ್ಲಲಿ ತಾನ ೋ? ನಿೋನಿೋಗ ಹ ೋಳಿದ ವಿಷ್ಯವನ ುೋ ಪ್ುನಃ
ಯಥಾವತಾಾಗಿ ಹ ೋಳು!”

ಇದನುು ಕ ೋಳಿದ ಸೊತನು ರಾರ್ನಿಗ ಹ ೋಳಿದನು:

“ರಾರ್ನ್! ಮಹಾರಥ ಮಕೆಳ ಂದಿಗ , ಮಹ ೋಷಾವಸ


ಸಹ ೊೋದರರ ೊಂದಿಗ ಸೊತಪ್ುತರ ವ ೈಕತಣನನು ಹತನಾಗಿ
ದ ೋಹವನುು ತಾಜಿಸಿದನು. ಯಶ ೋವಂತ ಪಾಂಡವ
ಭಿೋಮಸ ೋನನು ಸಂಯುಗದಲ್ಲಿ ದುಃಶಾಸನನನೊು ಸಂಹರಿಸಿ
ಕ ೊೋಪ್ದಿಂದ ಅವನ ರಕಾವನೊು ಕುಡಿದನು.”

ಇದನುು ಕ ೋಳಿ ಶ ೋಕವಾಾಕುಲ ಚ ೋತನನಾದ ಅಂಬಿಕಾಸುತ


ಧೃತರಾಷ್ರನು ಸೊತ ಸಂರ್ಯನಿಗ ಹ ೋಳಿದನು:

“ಅಯಾಾ! ನಾನು ಮಾಡಿದ ಅನಾಾಯದಿಂದಾಗಿ ವ ೈಕತಣನನು

14
ಹತನಾದನ ಂದು ಕ ೋಳಿ ಶ ೋಕದಿಂದ ನನು ಮಮಣಸಾಾನಗಳು
ಕತಾರಿಸಲಪಡುತ್ರಾವ . ಕ ೊರ ಯುತ್ರಾರುವ ಈ ದುಃಖ್ವನುು
ಪಾರುಮಾಡಲು ಬಯಸುತ್ರಾರುವ ನನಗ ಕುರುಗಳಲ್ಲಿ ಮತುಾ
ಸೃಂರ್ಯರಲ್ಲಿ ಯಾವ ಪ್ರಮ ಕೃತಾಸರರು
ಜಿೋವದಿಂದಿರುವರು ಮತುಾ ಯಾರು ಮೃತರಾದರು ಎಂದು
ಹ ೋಳು!”

ಸಂರ್ಯನು ಹ ೋಳಿದನು:

“ರಾರ್ನ್! ಹತುಾ ದಿನಗಳಲ್ಲಿ ಪ್ರತ್ರದಿನವೂ ಹತುಾಸಾವಿರ


ಪಾಂಡವ ರ್ೋಧರನುು ಸಂಹರಿಸಿ ದುರಾಧಷ್ಣ
ಪ್ರತಾಪ್ವಾನ್ ಶಾಂತನವನು ಹತನಾದನು. ಅನಂತರ
ಯುದಧದಲ್ಲಿ ಪಾಂಚಾಲರ ರಥಗುಂಪ್ುಗಳನುು ನಾಶ್ಗ ೊಳಿಸಿದ
ಮಹ ೋಷಾವಸ ದುಧಣಷ್ಣ ರುಕಮರಥ ದ ೊರೋಣನು
ಹತನಾದನು. ಮಹಾತಮ ಭಿೋಷ್ಮ ಮತುಾ ದ ೊರೋಣರಿಂದ
ಹತರಾಗದ ೋ ಉಳಿದ ಸ ೋನ ಯ ಅಧಣವನುು ಸಂಹರಿಸಿ
ವ ೈಕತಣನ ಕಣಣನೊ ಹತನಾದನು. ರಾರ್ಪ್ುತರ
ವಿವಿಂಶ್ತ್ರಯು ರಣದಲ್ಲಿ ನೊರಾರು ಆನತಣರ್ೋಧರನುು
ಸಂಹರಿಸಿ ಹತನಾದನು. ಇನುು ನಿನು ಮಗ ವಿಕಣಣನು

15
ವಾಹನ ಆಯುಧಗಳನುು ಕಳ ದುಕ ೊಂಡರೊ ಶ್ ರನಾಗಿ
ಕ್ಷತರಧಮಣವನುು ಸಮರಿಸಿಕ ೊಂಡು ಶ್ತುರಗಳಿಗ ಎದುರಾಗಿ
ನಿಂತು ದುರ್ೋಣಧನನು ಮಾಡಿದದ ಅನ ೋಕ ಘೊೋರ
ಪ್ರಿಕ ಿೋಶ್ಗಳನುು ಮತುಾ ತಾನು ಮಾಡಿದದ ಪ್ರತ್ರಜ್ಞ ಯನುು
ನ ನಪ್ತಸಿಕ ೊಂಡ ಭಿೋಮಸ ೋನನಿಂದ ಹತನಾದನು. ಅವಂತ್ರಯ
ರಾರ್ಪ್ುತರ ವಿಂದಾನುವಿಂದರು ದುಷ್ೆರ ಸಾಹಸವನುು ಮಾಡಿ
ವ ೈವಸವತಕ್ಷಯಕ ೆ ಹ ೊೋದರು. ಸಿಂಧುರಾಷ್ರವ ೋ ಮುಖ್ಾವಾಗಿ
ಹತುಾ ರಾಷ್ರಗಳು ಯಾರ ಅಧಿೋನದಲ್ಲಿದದವೋ, ಯಾರು ನಿನು
ಶಾಸನದಡಿಯಲ್ಲಿದದನ ೊೋ ಆ ವಿೋರನ ಹನ ೊುಂದು ಅಕ್ಷೌಹಣಿೋ
ಸ ೋನ ಗಳನೊು ನಿಶ್ತ ಶ್ರಗಳಿಂದ ಸ ೊೋಲ್ಲಸಿ ಮಹಾವಿೋಯಣ
ರ್ಯದರಥನನುು ಅರ್ುಣನನು ಸಂಹರಿಸಿದನು. ಹಾಗ ಯೋ
ತಂದ ಯ ಶಾಸನಾನುಸಾರವಾಗಿಯೋ ನಡ ಯುತ್ರಾದದ
ದುರ್ೋಣಧನನ ಮಗ ತರಸಿವೋ ಯುದಧದುಮಣದ
ಲಕ್ಷಮಣನನುು ಸೌಭದರನು ಕ ಳಗುರುಳಿಸಿದನು. ಹಾಗ ಯೋ
ದುಃಶಾಸನನ ಮಗ ವಿೋರ ಬಾಹುಶಾಲ್ಲೋ ರಣ ೊೋತೆಟನು
ದೌರಪ್ದ ೋಯನ ವಿಕರಮಾದಿಂದ ಯಮಸಾದನಕ ೆ ಹ ೊೋದನು.
ಸಾಗರತ್ರೋರದಲ್ಲಿ ವಾಸಿಸುವ ಕ್ತರಾತರ ಅಧಿಪ್ತ್ರ, ದ ೋವರಾರ್ನ
ಸಖ್, ಧಮಾಣತಮ, ಬಹುಮತದಂತ ಪ್ತರಯ ಸಖ್, ಸದಾ

16
ಕ್ಷತರಧಮಣದಲ್ಲಿ ನಿರತ ಮಹೋಪಾಲ ಭಗದತಾನು
ಧನಂರ್ಯನ ವಿಕರಮದಿಂದ ಯಮಸಾದನಕ ೆ ಹ ೊೋದನು.
ಹಾಗ ಯೋ ಕೌರವರ ದಾಯಾದಿ ಮಹಾಯಶ್ಸಿವ,
ಸ ೊೋಮದತಾನ ಮಗ ಶ್ ರ ಭೊರಿಶ್ರವನು ಯುದಧದಲ್ಲಿ
ಸಾತಾಕ್ತಯಿಂದ ಹತನಾದನು. ಕ್ಷತ್ರರಯರ ಧನುಧಣರ ಅಂಬಷ್ಿ
ಶ್ುರತಾಯುವೂ ಕೊಡ ಯುದಧದಲ್ಲಿ ನಿಭಣಯದಿಂದ
ಹ ೊೋರಾಡಿ ಸವಾಸಾಚಿಯಿಂದ ಹತನಾದನು.ಯುದಧದಲ್ಲಿ ಸದಾ
ಕೃತಾಸರನಾಗಿದದ ಯುದಧದುಮಣದನಾಗಿದದ ನಿನು ಮಗ
ದುಃಶಾಸನನನುು ಭಿೋಮಸ ೋನನು ಕ ಳಗುರುಳಿಸಿದನು. ಅನ ೋಕ
ಸಾವಿರ ಆನ ಗಳ ಅದುಭತ ಸ ೋನ ಯನುು ಹ ೊಂದಿದದ
ಸುದಕ್ಷ್ಣನು ಸಂಗಾರಮದಲ್ಲಿ ಸವಾಸಾಚಿಯಿಂದ ಹತನಾದನು.
ಕ ೊೋಸಲರ ಅಧಿಪ್ತ್ರಯು ಅನ ೋಕ ನೊರು ಶ್ತುರಗಳನುು
ಸಂಹರಿಸಿ ಸೌಭದರನ ವಿಕರಮಾದಿಂದ ಯಮಸಾದನಕ ೆ
ಹ ೊೋದನು. ಭಿೋಮಸ ೋನನ ೊಂದಿಗ ಅನ ೋಕ ಬಾರಿ
ಯುದಧಮಾಡಿ ನಿನು ಮಗ ಮಹಾರಥ ಚಿತರಸ ೋನನು
ಭಿೋಮಸ ೋನನಿಂದ ಹತನಾದನು. ಶ್ತುರಗಳ ಭಯವನುು
ವಧಿಣಸುವ, ಖ್ಡಗ-ಗುರಾಣಿಗಳನುು ಧರಿಸಿದದ ಶ್ರೋಮಾನ್
ಶ್ ರ ಮದರರಾರ್ನ ಮಗನು ಸೌಭದರನಿಂದ ಹತನಾದನು.

17
ಸಮರದಲ್ಲಿ ಕಣಣನ ಸಮನಾಗಿದದ ಮಹಾತ ೋರ್ಸಿವ ಶ್ೋಘ್ರರಸರ,
ಕೃತನಿಶ್ಚಯ ವೃಷ್ಸ ೋನನು ಕಣಣನು ನ ೊೋಡುತ್ರಾದದಂತ ಯೋ
ಅಭಿಮನುಾವಿನ ವಧ ಯನುು ಮತುಾ ತಾನು ಮಾಡಿದ
ಪ್ರತ್ರಜ್ಞ ಯನುು ನ ನಪ್ತಸಿಕ ೊಂಡ ಧನಂರ್ಯನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ನಿತಾವೂ ಪಾಂಡವರ ೊಡನ
ವ ೈರವನುು ಸಾಧಿಸಿಕ ೊಂಡು ಬಂದಿದದ ಪ್ೃಥಿವಿೋಪ್ತ್ರ
ಶ್ುರತಾಯುಯು ತನು ವ ೈರವನುು ಪ್ರಕಟ್ಟಸಿ ಪಾಥಣನಿಂದ
ಕ ಳಗುರುಳಿಸಲಪಟಿನು. ಸಹ ೊೋದರನಂತ್ರದದ,
ಸ ೊೋದರಮಾವನ ಮಗ, ಶ್ಲಾಪ್ುತರ ವಿಕಾರಂತ ರುಕಮರಥನನುು
ಯುದಧದಲ್ಲಿ ಸಹದ ೋವನು ಸಂಹರಿಸಿದನು. ವೃದಧನಾಗಿದದ
ರಾಜಾ ಭಗಿೋರಥ ಮತುಾ ಕ ೋಕಯ ಬೃಹತಷತರ ಇಬಬರು
ಪ್ರಾಕರಮಿಗಳ , ವಿಕಾರಂತರೊ, ವಿೋಯಣವತಾರರೊ
ಹತರಾದರು. ಕೃತಪ್ರಜ್ಞ ಮಹಾಬಲ ಭಗದತಾನ ಮಗನು
ರಣದಲ್ಲಿ ಗಿಡುಗನಂತ ಸಂಚರಿಸುತಾಾ ನಕುಲನಿಂದ
ಹತನಾದನು. ಹಾಗ ಯೋ ನಿನು ಪ್ತತಾಮಹ ಬಾಹಿೋಕನು
ಬಾಹಿೋಕರ ೊಂದಿಗ ಭಿೋಮಸ ೋನನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ಮಾಗಧ ರ್ರಾಸಂಧನ ಮಗ
ರ್ಯತ ಿೋನನು ಯುದಧದಲ್ಲಿ ಮಹಾತಮ ಸೌಭದರನಿಂದ

18
ಹತನಾದನು. ನಿನು ಮಹಾರಥ ಮಕೆಳಾದ ದುಮುಣಖ್
ಮತುಾ ದುಃಸಹರು ಭಿೋಮಸ ೋನನ ಗದ ಯಿಂದ ಹತರಾದರು.
ದುಮಣಷ್ಣಣ, ದುವಿಣಷ್ಹ ಮತುಾ ದುರ್ಣಯರು ದುಷ್ೆರ
ಕಮಣಗಳನ ುಸಗಿ ವ ೈವಸವತಕ್ಷಯವನುು ಸ ೋರಿದರು. ನಿನು ಸಚಿವ
ಪ್ರಮ ವಿೋಯಣವಂತ ಸೊತ ವೃಷ್ವಮಣನು ಭಿೋಮಸ ೋನನ
ವಿಕರಮದಿಂದಾಗಿ ಯಮಸಾದನಕ ೆ ಹ ೊೋದನು. ಹತುಾಸಾವಿರ
ಆನ ಗಳ ಬಲವನುು ಹ ೊಂದಿದದ ಪೌರವಮಹಾರಾರ್ನು ತನು
ಗಣಗಳ ಂದಿಗ ಪಾಂಡುಪ್ುತರ ಸವಾಸಾಚಿಯಿಂದ
ಹತನಾದನು. ಎರಡು ಸಾವಿರ ಪ್ರಹಾರಿ ವಸಾಯತರೊ
ವಿಕಾರಂತ ಶ್ ರಸ ೋನರೊ ಎಲಿರೊ ಯುದಧದಲ್ಲಿ
ಕ ಳಗುರುಳಿದರು. ಕವಚಿ ಪ್ರಹರಿ ಮದ ೊೋತೆಟ
ಅಭಿೋಷಾಹರೊ, ರಥ ೊೋದಾರ ಶ್ಬಿಗಳ ಕಲ್ಲಂಗರ ೊಂದಿಗ
ಹತರಾದರು. ಗ ೊೋಕುಲದಲ್ಲಿ ಹುಟ್ಟಿ ಬ ಳ ದಿದದ, ಯುದಧದಲ್ಲಿ
ಪ್ರಮ ಕ ೊೋವಿದರಾಗಿದದ ಅನ ೋಕ ಸಹಸರ ಸಂಶ್ಪ್ಾಕಗಣಗಳು
ಎಲಿರೊ ಪಾಥಣನನುು ಎದುರಿಸಿ ವ ೈವಸವತಕ್ಷಯಕ ೆ
ಹ ೊೋದರು. ನಿನು ಬಾವಂದಿರು ಪ್ರಾಕಾರಂತ ರಾರ್ ವೃಷ್ಕ
ಮತುಾ ಅಚಲರು ನಿನಗಾಗಿ ಸವಾಸಾಚಿಯಿಂದ ಹತರಾದರು.
ಉಗರಕಮಿಣ, ಕಮಣದಲ್ಲಿ ಹ ಸರುಗಳಿಸಿದ, ಮಹ ೋಷಾವಸ

19
ಶಾಲವರಾರ್ನು ಭಿೋಮಸ ೋನನಿಂದ ಕ ಳಗುರುಳಿಸಲಪಟಿನು.
ಪ್ರಾಕರಮಿ ಓರ್ವ ಮತುಾ ಬೃಹಂತರು ಒಟ್ಟಿಗ ೋ
ಮಿತರನಿಗ ೊೋಸೆರ ರಣದಲ್ಲಿ ಹ ೊೋರಾಡಿ ವ ೈವಸವತಕ್ಷಯಕ ೆ
ಹ ೊೋದರು. ಹಾಗ ಯೋ ರಥಿಗಳಲ್ಲಿ ಶ ರೋಷ್ಿ ಕ್ಷ ೋಮಧೊತ್ರಣಯು
ಯುದಧದಲ್ಲಿ ಭಿೋಮಸ ೋನನ ಗದ ಯಿಂದ ಹತನಾದನು.
ಹಾಗ ಯೋ ರಾಜಾ ರ್ಲಸಂಧನು ರಣದಲ್ಲಿ ಮಹಾ
ಕದನವನಾುಡಿ ಸಾತಾಕ್ತಯಿಂದ ಹತನಾದನು. ಕತ ಗ
ಾ ಳನುು
ಕಟ್ಟಿದದ ರಥದಲ್ಲಿ ಸಂಚರಿಸುತ್ರಾದದ ರಾಕ್ಷಸ ೋಂದರ ಅಲಾಯುಧನು
ರ್ಟ ೊೋತೆಚನ ವಿಕರಮದಿಂದಾಗಿ ಯಮಸಾದನವನುು
ಸ ೋರಿದನು. ಸೊತಪ್ುತರ ರಾಧ ೋಯನೊ, ಅವನ ಮಹಾರಥ
ಸಹ ೊೋದರರು, ಕ ೋಕಯರು ಎಲಿರೊ ಸವಾಸಾಚಿಯಿಂದ
ಹತರಾದರು. ಮಾಲವರು, ಮದರಕರು, ಉಗರವಿಕರಮಿ
ದರವಿಡರು, ಯೌಧ ೋಯರು, ಲಲ್ಲತರು, ಕ್ಷುದರಕರು,
ಉಶ್ೋನರರು, ಮಾವ ೋಲಿಕರು, ತುಂಡಿಕ ೋರರು,
ಸಾವಿತ್ರರೋಪ್ುತರಕರು, ಪ್ೊವಣದ ೋಶ್ದವರು,
ಪ್ಶ್ಚಮದ ೋಶ್ದವರು, ಉತಾರದವರು, ದಕ್ಷ್ಣಾತಾರು
ಇವರ ಲಿರೊ ಹತುಾಸಾವಿರ ಕಾಲಾಳುಸಮೊಹಗಳ ಂದಿಗ
ರಥವರರ್ಗಳ ಂದಿಗ , ಶ ರೋಷ್ಿ ಆನ ಗಳ ಂದಿಗ ಹತರಾದರು.

20
ಉತಾಮ ಕುಲದಲ್ಲಿ ಬ ಳ ದು ಪ್ರಯತುಪ್ಡುತ್ರಾದದ ಕವಚ-ವಸರ-
ಭೊಷ್ಣಗಳನುು ಧರಿಸಿದದ ಶ್ ರರು ಕಾಲದ
ಮಹಾತ ಮಯಿಂದಾಗಿ ಧವರ್-ಆಯುಧಗಳ ಂದಿಗ
ಪಾಥಣನಿಂದ ಸಮರದಲ್ಲಿ ಹತರಾದರು. ಹಾಗ ಯೋ
ಪ್ರಸಪರರನುು ವಧಿಸಲು ಬಯಸುತ್ರಾದದ ಇನೊು ಇತರ
ಅಮಿತಬಲಶಾಲ್ಲ ಅನ ೋಕ ರಾರ್ರುಗಳ ತಮಮ
ಸ ೋನ ಗಳ ಂದಿಗ ರಣದಲ್ಲಿ ಸಹಸಾರರು ಸಂಖ ಾಗಳಲ್ಲಿ
ಹತರಾದರು. ಇದು ನಿೋನು ಕ ೋಳಿದದಲಿವ ೋ? ಕಣಾಣರ್ುಣನರ
ಸಮಾಗಮದಲ್ಲಿ ಈ ರಿೋತ್ರಯ ನಷ್ಿವುಂಟಾಯಿತು. ಆ
ಪ್ರಹರಿಗಳಲ್ಲಿ ಶ ರೋಷ್ಿ ಯುದಧದುಮಣದ ಶ್ ರ ಕಣಣನು
ಸಮರದ ರಣದಲ್ಲಿ ತ ೈಲ ೊೋಕಾವಿಶ್ುರತವಾದ ಘೊೋರ
ಮಹಾಯುದಧವನುು ಮಾಡಿ ಮಹ ೋಂದರನ ೊಂದಿಗ ವೃತರನು
ಹ ೋಗ ೊೋ, ರಾಮನ ೊಂದಿಗ ರಾವಣನು ಹ ೋಗ ೊೋ, ಕೃಷ್ಣನಿಂದ
ಮುರನು ರಣದಲ್ಲಿ ಕ ಳಗುರುಳಿಸಲಪಟುಿ ಹ ೋಗ ಹತನಾದನ ೊೋ,
ಕಾತಣವಿೋಯಣನು ಭಾಗಣವ ರಾಮನಿಂದ ಹ ೋಗ
ಹತನಾದನ ೊೋ, ಹಾಗ ಅರ್ುಣನನ ೊಡನ
ದ ವೈರಥಯುದಧಮಾಡಿ ಅಮಾತಾ ಬಾಂಧವರ ೊಡನ
ಹತನಾದನು. ಧಾತಣರಾಷ್ರರಿಗ ಯಾರಿಂದ ರ್ಯದ

21
ಆಸ ಯಿತ ೊಾೋ, ಮತುಾ ಆ ವ ೈರಕ ೆ ಮುಖ್ಾ ಕಾರಣನು
ಯಾರಾಗಿದದನ ೊೋ ಅವನನುು ಪಾಂಡವರು ದಾಟ್ಟಬಿಟಿರು!
ಹೋಗಾಗುತಾದ ಯನುುವುದನುು ನಿೋನು ಮದಲು
ರ್ೋಚಿಸಿರಲ್ಲಲಿ. ಹತಾಕಾಂಕ್ಷ್ಗಳು ಮತುಾ ಬಂಧುಗಳು
ಹ ೋಳುತ್ರಾದದರೊ ನಿೋನು ಅವುಗಳಿಗ
ಗಮನನಿೋಡದಿದುದದಕಾೆಗಿಯೋ ಈ ಮಹಾ ನಾಶ್ದ ವಾಸನವು
ನಿನಗ ಪಾರಪ್ಾವಾಗಿದ . ನಿನು ರಾರ್ಾಕಾಮಿ ಪ್ುತರರ ಹತವನ ುೋ
ಬಯಸಿದ ನಿೋನು ಪಾಂಡವರಿಗ ಅನ ೋಕ ಅಹತ
ಕಾಯಣಗಳನುು ಮಾಡಿದುದರ ಈ ಫಲವು ನಿನಗ
ದ ೊರಕ್ತರುವುದು!”

ಧೃತರಾಷ್ರನು ಹ ೋಳಿದನು:

“ಅಯಾಾ ಸಂರ್ಯ! ಯುದಧದಲ್ಲಿ ಪಾಂಡವರಿಂದ ಹತರಾದ


ನನುವರ ಕುರಿತು ನಿೋನು ಹ ೋಳಿರುವ . ನನುವರಿಂದ ಹತರಾದ
ಪಾಂಡವರ ಕುರಿತು ಹ ೋಳು!”

ಸಂರ್ಯನು ಹ ೋಳಿದನು:

“ಯುದಧದಲ್ಲಿ ಮಹಾಬಲ ಕುಂತಯರು ಬಂಧು-

22
ಅಮಾತಾರ ೊಂದಿಗ ರಣದಲ್ಲಿ ಭಿೋಷ್ಮನಿಂದ
ಕ ಳಗುರುಳಿಸಲಪಟಿರು. ಯುದಧದ ವಿೋಯಣ-ಬಲಗಳಲ್ಲಿ
ಕ್ತರಿೋಟ್ಟಯ ಸಮನಾದ ಸತಾಜಿತುವು ದ ೊರೋಣನಿಂದ ರಣದಲ್ಲಿ
ಹತನಾದನು. ಹಾಗ ಯೋ ವೃದಧ ನೃಪ್ರಾಗಿದದ ಪ್ರಾಕರಮಿ
ವಿರಾಟ-ದುರಪ್ದರು ಮಕೆಳ ಂದಿಗ ದ ೊರೋಣನಿಂದ
ಹತರಾದರು. ಬಾಲಕನಾಗಿದದರೊ ಸಮರದಲ್ಲಿ ಸವಾಸಾಚಿ,
ಕ ೋಶ್ವ ಮತುಾ ಬಲದ ೋವರ ಸಮನ ನಿಸಿಕ ೊಂಡಿದದ ದುಧಣಷ್ಣ
ರಣ ವಿಶಾರದ ಅಭಿಮನುಾವು ಮಹಾ ಕದನವನ ುಸಗಿ
ಷ್ಡರಥರಿಂದ ಸುತುಾವರ ಯಲಪಟುಿ ಕ ಳಗುರುಳಿದನು.
ಕ್ಷತರಧಮಣವಾವಸಿಾತ ಆ ವಿೋರ ಸೌಭದರನನುು ರಣದಲ್ಲಿ
ವಿರಥನನಾುಗಿ ಮಾಡಿ ದುಃಶಾಸನನ ಮಗನು ಸಂಹರಿಸಿದನು.
ಕೃತಾಸರ ಮಹ ೋಷಾವಸ ಯುದಧದುಮಣದ ಬೃಹಂತನು
ದುಃಶಾಸನನ ವಿಕರಮದಿಂದ ಯಮಸಾದನಕ ೆ ಹ ೊೋದನು.
ಯುದಧದುಮಣದ ಪ್ರಾಕರಮಿ ರಾರ್ ಮಣಿಮಾನ್ ಮತುಾ
ದಂಡಧಾರರು ಮಿತರನಿಗಾಗಿ ದ ೊರೋಣನಿಂದ ಹತರಾದರು.
ಮಹಾರಥ ಭ ೊೋರ್ರಾರ್ ಅಂಶ್ುಮಾನನು ಸ ೋನ ರ್ಂದಿಗ
ಭಾರದಾವರ್ ದ ೊರೋಣನ ವಿಕರಮದಿಂದ ಯಮಸಾದನಕ ೆ
ಹ ೊೋದನು. ಚಿತಾರಯುಧ ಮತುಾ ಚಿತರರ್ೋಧಿಗಳು ಮಹಾ

23
ಕದನವನ ುಸಗಿ ಚಿತರಮಾಗಣಗಳಿಂದ ಕಣಣನ ವಿಕರಮದಿಂದಾಗಿ
ಯುದಧದಲ್ಲಿ ಹತರಾದರು. ಯುದಧದಲ್ಲಿ ವೃಕ ೊೋದರನ
ಸಮನಾಗಿದದ ದೃಢ ಕ ೋಕಯವಂಶ್ರ್ನು ಭಾರತ ಕ ೋಕಯನ
ವಿಕರಮದಿಂದಲ ೋ ಕ ಳಗುರುಳಿಸಲಪಟಿನು. ಗದಾರ್ೋಧಿೋ,
ಪ್ರತಾಪ್ವಾನ್, ಪ್ವಣತರಾರ್ ರ್ನಮೋರ್ಯನನುು ನಿನು ಮಗ
ದುಮುಣಖ್ನು ಕ ಳಗುರುಳಿಸಿದನು. ಸೊಯಣಚಂದರರಂತ
ಮಿಂಚುತ್ರಾದದ ನರವಾಾರ್ರ ಜ ೊೋಡಿ ರಾರ್ಕುಮಾರ
ರ ೊೋಚಮಾನರಿಬಬರನುು ದ ೊರೋಣನು ಶ್ರಗಳನುು ಪ್ರರ್ೋಗಿಸಿ
ಸವಗಣಕ ೆ ಕಳುಹಸಿದನು. ಸವಾಸಾಚಿಯ ಸ ೊೋದರ
ಮಾವಂದಿರಾದ ನೃಪ್ ಪ್ುರುಜಿತ್ ಮತುಾ ಕುಂತ್ರಭ ೊೋರ್ರು,
ಪ್ರಾಕಾರಂತರಾಗಿ ಮತುಾ ಎದುರಾಳಿಗಳಾಗಿ
ಯುದಧಮಾಡುತಾಾ, ಅಸಾಧಾ ಕೃತಾಗಳನ ುಸಗಿ ಕ ೊನ ಗ
ದ ೊರೋಣನ ಸಾಯಕಗಳಿಗ ಸಿಲುಕ್ತ ವ ೈವಸವತಕ್ಷಯಕ ೆ ಹ ೊೋಗಿ
ಪ್ುಣಾ ಲ ೊೋಕಗಳನುು ಸ ೋರಿದರು. ಅನ ೋಕ
ಕಾಶ್ೋವಾಸಿರ್ೋಧರಿಂದ ಪ್ರಿವೃತರಾಗಿದದ ಅಭಿಭೊ ಮತುಾ
ಕಾಶ್ರಾರ್ರು ವಸುದಾನನ ಪ್ುತರನಿಂದ
ದ ೋಹಾವಸಾನಹ ೊಂದಿದರು. ವಿೋಯಣವಂತರಾದ
ಅಮಿತೌರ್ಸ, ಯುಧಾಮನುಾ ಮತುಾ ಉತಾಮೌರ್ಸರು

24
ನೊರಾರು ಶ್ ರರನುು ಸಂಹರಿಸಿ ಕ ೊನ ಗ ರಣದಲ್ಲಿ
ಶ್ತುರಗಳಿಂದ ಹತರಾದರು. ಪಾಂಚಾಲಾ ಮಹ ೋಷಾವಸ
ಕ್ಷತರಧಮಣ ಮತುಾ ಕ್ಷತರವಮಣ ಇಬಬರೊ ದ ೊರೋಣನಿಂದ
ಯಮಸಾದನಕ ೆ ಕಳುಹಸಲಪಟಿರು. ಶ್ಖ್ಂಡಿಯ ಮಗ
ಸ ೋನಾಪ್ತ್ರ ಕ್ಷತರದ ೋವನು ಯುದಧದಲ್ಲಿ ನಿನು ಮಮಮಗ
ಲಕ್ಷಮಣನಿಂದ ಹತನಾದನು. ರಣದಲ್ಲಿ ಸಂಚರಿಸುತ್ರಾದದ
ಮಹಾರಥ ಮಹಾವಿೋಯಣ ತಂದ ಸುಚಿತರ ಮತುಾ ಮಗ
ಚಿತರಧಮಣರು ದ ೊರೋಣನಿಂದ ಹತರಾದರು. ರಣದಲ್ಲಿ
ಕದನವನಾುಡಿ ವಾಧಣಕ್ಷ ೋಮಿಯು ಕೌರವ ಬಾಹಿೋಕನಿಂದ
ಕ ಳಗುರುಳಿಸಲಪಟಿನು. ಚ ೋದಿಗಳ ರಥಪ್ರವರ ಧೃಷ್ಿಕ ೋತುವು
ಬಹುಕಷ್ಿಕರ ಕಮಣಗಳನ ುಸಗಿ ವ ೈವಸವತಕ್ಷಯಕ ೆ ಹ ೊೋದನು.
ಹಾಗ ಯೋ ಪ್ರಾಕಾರಂತ ಸತಾಧೃತ್ರಯು ಪಾಂಡವರಿಗ ೊೋಸೆರ
ರಣದಲ್ಲಿ ಯುದಧಮಾಡಿ ಯಮಸಾದನಕ ೆ ಹ ೊೋದನು.
ಶ್ಶ್ುಪಾಲನ ಮಗ ಸುಕ ೋತುವು ರಣದಲ್ಲಿ ಶ್ತುರಗಳನುು
ಸಂಹರಿಸಿ ಯುದಧದಲ್ಲಿ ದ ೊರೋಣನಿಂದ ಹತನಾದನು.
ಹಾಗ ಯೋ ವಿೋರ ಸತಾಧೃತ್ರ, ವಿೋಯಣವಾನ್ ಮದಿರಾಶ್ವ,
ಮತುಾ ವಿಕಾರಂತ ಸೊಯಣದತಾರು ದ ೊರೋಣನ ಸಾಯಕಗಳಿಂದ
ಹತರಾದರು. ಯುದಧಮಾಡುತ್ರಾದದ ಪ್ರಾಕರಮಿೋ

25
ಶ ರೋಣಿಮಾನನೊ ಕೊಡ ಅಸಾಧಾ ಕೃತಾಗಳನ ುಸಗಿ
ವ ೈವಸವತಕ್ಷಯಕ ೆ ಹ ೊೋದನು. ಹಾಗ ಯೋ ರಣದಲ್ಲಿ
ಯುದಧಮಾಡುತ್ರಾದದ ಪ್ರಾಕರಮಿೋ ಮಾಗಧನು ಭಿೋಷ್ಮನಿಂದ
ಹತನಾದನು. ರಣದಲ್ಲಿ ಅತ್ರೋವ ಕದನವಾಡುತ್ರಾದದ
ವಸುದಾನನು ಭಾರದಾವರ್ನ ವಿಕರಮದಿಂದಾಗಿ
ಯಮಸಾದನಕ ೆ ಹ ೊೋದನು. ನನುನುು ನಿೋನು ಕ ೋಳಿದಂತ ,
ಇವರು ಮತುಾ ಇನೊು ಅನ ೋಕ ಪಾಂಡವರ ಮಹಾರಥರು
ದ ೊರೋಣನ ವಿಕರಮದಿಂದಾಗಿ ಹತರಾದರು.”

ಧೃತರಾಷ್ರನು ಹ ೋಳಿದನು:

“ಸೊತ! ಇವರ ಲಿರೊ ನನು ಸ ೋನ ಯಲ್ಲಿ ಹತರಾದ


ಪ್ರಮುಖ್ರು. ಅಲ್ಲಿ ಇನೊು ಜಿೋವಂತವಾಗಿರುವ ಕ ಲವರು
ಯಾರು ಎನುುವುದನುು ಹ ೋಳು. ನಿೋನು ಹ ೋಳಿದ ಇವರ ೋ
ಹತರಾಗಿ ಹ ೊೋದರ ಂದರ ಇನೊು ಹತರಾಗದ ೋ
ಉಳಿದಿರುವವರು ಕೊಡ ಸವಗಣವನುು ಗ ದದರ ಂದ ೋ
ನನಗನಿುಸುತಾದ !”

ಸಂರ್ಯನು ಹ ೋಳಿದನು:

26
“ರಾರ್ನ್! ವಿೋರ ದಿವರ್ಸತಾಮ ದ ೊರೋಣನಿಂದ ಚತುವಿಣಧದ
ವಿಚಿತರ ಶ್ುಭರ ಮತುಾ ದಿವಾ ಮಹಾಸರಗಳನುು ಕಲ್ಲತ್ರರುವ,
ಮಾಡಿತ ೊೋರಿಸುವ, ಮಹಾರಥ ಕ್ಷ್ಪ್ರಹಸಾ ದೃಢಾಯುಧ
ದೃಢಮುಷ್ಠಿ ದೃಢ ೋಷ್ು ವಿೋಯಣವಾನ್ ತರಸಿವೋ
ದ ೊರೋಣಪ್ುತರನು ನಿನಗ ೊೋಸೆರ ಯುದಧಮಾಡಲು ಬಯಸಿ
ಯುದಧಸನುದಧನಾಗಿದಾದನ . ಸಾತವತರಲ್ಲಿಯೋ ಶ ರೋಷ್ಿ ಮಹಾರಥ
ಆನತಣವಾಸಿೋ ಹೃದಿಕನ ಮಗ ಭ ೊೋರ್ರಾರ್ ಕೃತಾಸರ
ಕೃತವಮಣನು ಸವಯಂ ನಿನಗ ೊೋಸೆರ ಯುದಧಮಾಡಲು
ಇಚಿೆಸಿ ವಾವಸಿಾತನಾಗಿದಾದನ . ಬಹುಚಿತಾರಸರರ್ೋಧಿೋ
ಮಹಾಬಲಶಾಲ್ಲೋ ಶಾರದವತ ಗೌತಮನೊ ಕೊಡ
ಮಹಾಭಾರವನೊು ಹ ೊರಬಲಿ ವಿಚಿತರ ಧನುಸಿನುು ಹಡಿದು
ಯುದಧಮಾಡಲು ಸಿದಧನಾಗಿರುವನು. ಯುದಧದಲ್ಲಿ
ಅಲುಗಾಡಿಸಲೊ ಅಸಾಧಾನಾದ, ನಿನು ಸ ೋನಾಪ್ತ್ರಗಳಲ್ಲಿಯೋ
ಅಗರಗಣಾನಾದ, ವ ೋಗಶಾಲ್ಲಯಾದ, ತನು ಮಾತನುು
ಸತಾವನಾುಗಿಸಲು ಯುದಧದಲ್ಲಿ ಕಣಣನ ತ ೋಜ ೊೋವಧ ಯನುು
ಮಾಡುತ ೋಾ ನ ಂದು ಯುಧಿಷ್ಠಿರನಿಗ ಭರವಸ ಯನಿುತುಾ ತಂಗಿಯ
ಮಕೆಳಾದ ಪಾಂಡವರನುು ಬಿಟುಿ ನಿನು ಕಡ ಗ ಆಗಮಿಸಿದ,
ಇಂದರನ ಸಮಾನ ಪ್ರಾಕರಮವುಳು ದುರಾಧಷ್ಣ,

27
ಋತಾಯನಪ್ುತರ ಶ್ಲಾನು ನಿನು ಸಲುವಾಗಿ ಯುದಧಮಾಡುವ
ಇಚ ೆಯಿಂದ ಸನುದಧನಾಗಿ ನಿಂತ್ರದಾದನ . ನದಿೋರ್-ಕಾಂಬ ೊೋರ್,
ವನಾಯುರ್ ಮತುಾ ಬಾಹಿಕಗಳ ೋ ಮದಲಾದ ಉತಾಮ
ಜಾತ್ರಯ ಸಿಂಧೊದ ೋಶ್ದ ಮತುಾ ಪ್ವಣತ ಪ್ರದ ೋಶ್ದ
ಕುದುರ ಗಳಿಂದಲೊ ಮತುಾ ತನು ಸ ೋನ ಗಳಿಂದಲೊ ಕೊಡಿದ
ಗಾಂಧಾರರಾರ್ ಶ್ಕುನಿಯು ನಿನು ಸಲುವಾಗಿ ಯುದಧಮಾಡುವ
ಇಚ ೆಯಿಂದ ಸನುದಧನಾಗಿ ನಿಂತ್ರದಾದನ .
ಕುರುಕುಲಪ್ರವಿೋರನಾದ ನಿನು ಮಗ ಕುರುಮಿತರನು ಅಗಿು ಮತುಾ
ಸೊಯಣರ ಕಾಂತ್ರಗ ಸಮಾನ ಕಾಂತ್ರಯುಳು ರಥದಲ್ಲಿ ಕುಳಿತು
ಮೋಡವಿಲಿದ ಆಕಾಶ್ದಲ್ಲಿ ಸೊಯಣನು ಪ್ರಕಾಶ್ಸುವಂತ
ಪ್ರಕಾಶ್ಸುತಾಾ ಯುದಧ ಸನುದಧನಾಗಿದಾದನ . ಆನ ಗಳ ಸ ೈನಾದ
ಮಧಾದಲ್ಲಿ ತನು ಸುವಣಣಭೊಷ್ಠತ ರಥದಲ್ಲಿ ಕುಳಿತು ನಿನು
ಮಗ ಮಹಾವಿೋಯಣ ದುರ್ೋಣಧನನು ತನು ಮುಖ್ಾ
ಸ ೋನ ಗಳ ಂದಿಗ ಯುದಧಮಾಡಲು ಇಚಿೆಸಿ ರಣದಲ್ಲಿ
ಸನುದಧನಾಗಿ ನಿಂತ್ರದಾದನ . ಕಮಲವಣಣ ಪ್ುರುಷ್ಶ ರೋಷ್ಿ
ದುರ್ೋಣಧನನು ಸುವಣಣಮಯ ವಿಚಿತರಕವಚವನುು ಧರಿಸಿ,
ಸವಲಪವ ೋ ಹ ೊಗ ಯಿಂದ ಕೊಡಿರುವ ಯಜ್ಞ ೋಶ್ವರನಂತ ಯೊ
ಮೋಡಗಳ ಮಧಾದಲ್ಲಿರುವ ಸೊಯಣನಂತ ಯೊ ರಾರ್ರ

28
ಮಧಾದಲ್ಲಿ ಪ್ರಕಾಶ್ಸುತ್ರಾರುವನು. ಹಾಗ ಯೋ ಕತ್ರಾ-
ಗುರಾಣಿಗಳನುು ಕ ೈಯಲ್ಲಿ ಹಡಿದು ಸುಷ ೋಣನೊ, ನಿನು ಮಗ
ವಿೋರ ಸತಾಸ ೋನನೊ ಹೃಷಾಿತಮರಾಗಿ ಸಮರದಲ್ಲಿ
ಯುದಧಮಾಡುವ ಇಚ ೆಯಿಂದ ಚಿತರಸ ೋನನ ೊಡನ ನಿಂತ್ರದಾದರ .
ಲಜಾಾವಿನಯಶ್ೋಲ ಬಲಶಾಲ್ಲೋ ಭಾರತ ರಾರ್ಪ್ುತರ
ಚಿತಾರಯುಧ, ಶ್ುರತಕಮಣ, ರ್ಯ, ಶ್ಲ, ಸತಾವರತ ಮತುಾ
ದುಃಶ್ಲರು ಯುದಧಮಾಡಲು ಬಯಸಿ ನಿಂತ್ರರುವರು.
ರ್ೊರ್ುಗಾರರಿಗ ಅಧಿಪ್ತ್ರಯನಿಸಿಕ ೊಂಡಿರುವ, ಶ್ ರಮಾನಿೋ,
ಪ್ರತ್ರರ್ಂದು ಯುದಧದಲ್ಲಿಯೊ ಶ್ತುರಗಳನುು ಸಂಹರಿಸುತಾಾ
ಬಂದಿರುವ, ರಥ-ಗಜಾಶ್ವ-ಪ್ದಾತ್ರಗಳಿಂದ ಕೊಡಿರುವ
ರಾರ್ಪ್ುತರ ಉಲೊಕನು ನಿನು ಸಲುವಾಗಿ ಯುದಧಮಾಡಲು
ಇಚಿೆಸಿ ಸನುದಧನಾಗಿದಾದನ . ಸತಾಸಂಧ ಪ್ರಹಾರಿ ಮಾನಿನಿ
ನರಾಗರ ವಿೋರ ಶ್ುರತಾಯು, ಶ್ುರತಾಯುಧ, ಚಿತಾರಂಗದ, ಮತುಾ
ವಿೋರ ಚಿತರವಮಣರು ಸ ೋನ ಯಲ್ಲಿ ಸನುದಧರಾಗಿ ನಿಂತ್ರದಾದರ .
ಸತಾಸಂಧ ಮಹಾತಮ ಕಣಣನ ಮಗನು ನಿನು ಸಲುವಾಗಿ
ಯುದಧಮಾಡುವ ಇಚ ೆಯಿಂದ ರಣಾಂಗಣದಲ್ಲಿ
ವಾವಸಿಾತನಾಗಿದಾದನ . ಹಾಗ ಯೋ ವರಾಹಣ ಲರ್ುಹಸಾ
ಅಲಪಧ ೈಯಣವಿರುವವರಿಂದ ಗ ಲಿಲಸಾಧಾ ಕಣಣನ

29
ಇನಿುಬಬರು ಮಕೆಳ ನಿನಗಾಗಿ ಯುದಧಮಾಡಲು
ನಿಂತ್ರರುವರು. ಇವರ ೋ ಮದಲಾದ ಪ್ರಮುಖ್ವಿೋರರಿಂದಲೊ
ಮತುಾ ಅಮಿತ ಪ್ರಭಾವಶಾಲ್ಲೋ ರ್ೋಧರಿಂದ ಕೊಡಿಕ ೊಂಡು
ಆನ ಗಳ ಸ ೋನ ಗಳ ಮಧಾಭಾಗದಲ್ಲಿ ಮಹ ೋಂದರನಂತ
ಕುರುರಾರ್ ದುರ್ೋಣಧನನು ರ್ಯವನುು ಬಯಸಿ
ವಾವಸಿಾತನಾಗಿದಾದನ .”

ಧೃತರಾಷ್ರನು ಹ ೋಳಿದನು:

“ಜಿೋವಂತವಾಗಿರುವವರ ಕುರಿತು ಹ ೋಳಿರುವ . ಇವರನುು


ಬಿಟುಿ ಅನಾರು ಅಸುನಿೋಗಿರುವವರ ಂದು ಸಪಷ್ಿವಾಗಿದ .
ಇದೊವರ ಗಿನ ಆಗುಹ ೊೋಗುಗಳಿಂದಲ ೋ
ಮುಂದ ೋನಾಗಬಹುದ ಂದು ವಾಕಾವಾಗಿ, ಅದನುು ನಾನು
ಮನಗಂಡಿದ ದೋನ .”

ಹೋಗ ಹ ೋಳಿ ಅಂಬಿಕಾಸುತ ಧೃತರಾಷ್ರನು ತನು ಸ ೋನ ಯಲ್ಲಿ


ಪ್ರಮುಖ್ರು ಹತರಾಗಿ ಕ ಲವರು ಮಾತರ ಉಳಿದಿರುವುದನುು ಕ ೋಳಿ
ವಾಾಕುಲಗ ೊಂಡ ಇಂದಿರಯಗಳುಳುವನಾಗಿ ಮೊರ್ ಣಹ ೊೋದನು.
ಎಚಚರತಪ್ುಪವಾಗಲ ೋ ಆ ರ್ಗತ್ರೋಪ್ತ್ರಯು

30
“ಸಂರ್ಯ! ಸವಲಪಕಾಲ ಇಲ್ಲಿಯೋ ಇರು! ಮಹಾ
ಅಪ್ತರಯವಾಗಿರುವುದನುು ಕ ೋಳಿ ನನು ಮನಸುಿ
ವಾಾಕುಲಗ ೊಂಡಿದ !”

ಎಂದು ಹ ೋಳಿ ಕೊಡಲ ೋ ಮೊರ್ಛಣತನಾದನು.

ಮೋರುಪ್ವಣತವು ಹರಿದುಹ ೊೋಯಿತ ಂಬುದು, ಮಹಾಮತ್ರ


ಭಾಗಣವನ ಚಿತಾವು ಮೋಹಪ್ರವಶ್ವಾಯಿತು ಎನುುವುದು,
ಶ್ತುರಗಳಿಂದ ಭಿೋಮಕಮಿಣ ಇಂದರನ ಪ್ರಾರ್ಯವಾಯಿತ ನುುವುದು,
ಮಹಾದುಾತ್ರ ಭಾನುವು ಆಕಾಶ್ದಿಂದ ಕ ಳಕ ೆ ಬಿದದನ ನುುವುದು,
ಅಚಿಂತಾ ಅಕ್ಷಯಾಂಭಸ ಸಮುದರವು ಒಣಗಿಹ ೊೋಯಿತ ನುುವುದು,
ಮತುಾ ಪ್ುಣಾ-ಪಾಪ್ಕಮಣಗಳ ರಡು ವ ೈಫಲಾವ ನುುವುದು ಎಷ್ುಿ
ಭಯಂಕರವಾದುದ ೊೋ ಮತುಾ ಭೊತಗಳನುು ಎಷ್ುಿ
ಭಾರಂತ್ರಗ ೊಳಿಸಬಲಿದ ೊೋ ಹಾಗ ಅದುಭತವಾಗಿರುವ ಕಣಣನ
ನಿಧನವನುು ಕ ೋಳಿ ಅವನು ನಂಬಲ ೋ ಇಲಿ. ರ್ನ ೋಶ್ವರ ಧೃತರಾಷ್ರನು
ತನು ನಿಪ್ುಣ ಬುದಿಧಯಿಂದ ಚಿಂತ್ರಸಿ ಕಣಣನ ನಿಧನವಾಗಲ್ಲಲಿವ ಂದ ೋ
ರ್ೋಚಿಸಿದನು. ಅಂಬಿಕಾಸುತ ಧೃತರಾಷ್ರನು ತನಿುಂದಾಗಿ ಮನುಷ್ಾ-
ಪಾರಣಿಗಳ ವಿನಾಶ್ವು ನಡ ದುಹ ೊೋಯಿತ ಂದು ಭಾವಿಸಿ,
ಶ ೋಕಾಗಿುಯಿಂದ ಸುಡುತಾಾ, ಎದ ರ್ಡ ದವನಂತ ವಿಲಪ್ತಸಿದನು.

31
ಧೃತರಾಷ್ರನು ಹ ೋಳಿದನು:

“ಸಂರ್ಯ! ಅಧಿರಥನ ಮಗ ವಿೋರ ಕಣಣನು ಸಿಂಹ ಮತುಾ


ಆನ ಗಳ ವಿಕರಮವನುು ಹ ೊಂದಿದದನು. ಗೊಳಿಯ
ಹ ಗಲ್ಲನಂಥಹ ಹ ಗಲನುು ಹ ೊಂದಿದದ ಅವನ ಕಣುಣಗಳ ,
ನಡಿಗ ಯೊ ಗೊಳಿಯದದಂತ ಯೋ ಇದದವು. ವರ್ರಸಮ
ದ ೋಹವನುು ಹ ೊಂದಿದದ ಆ ಯುವಕನು ಗೊಳಿರ್ಡನ
ಹ ೊೋರಾಡುವ ಗೊಳಿಯಂತ , ಶ್ತುರವು ಮಹ ೋಂದರನ ೋ
ಆಗಿದದರೊ, ಯುದಧದಿಂದ ಹಂದಿರುಗುತ್ರಾರಲ್ಲಲಿ. ಅವನ ಬಿಲ್ಲಿನ
ಶ್ಬಧದಿಂದ ಮತುಾ ಶ್ರವೃಷ್ಠಿಗಳ ಶ್ಬಧದಿಂದ ರಥ, ಅಶ್ವ, ನರ,
ಮಾತಂಗಗಳು ಯುದಧದಲ್ಲಿ ನಿಲುಿತ್ರರ
ಾ ಲ್ಲಲಿ. ಶ್ತುರಸಂರ್ಗಳನುು
ನಾಶ್ಪ್ಡಿಸಬಲಿ ಅಚುಾತ ಮಹಾಬಾಹು ಕಣಣನನುು
ಆಶ್ರಯಿಸಿಯೋ ದುರ್ೋಣಧನನು ಮಹಾಬಲ
ಪಾಂಡುಪ್ುತರರಿಂದ ವ ೈರವನುು ಕಟ್ಟಿಕ ೊಂಡನು. ಅಂಥಹ
ರಥಿಗಳಲ್ಲಿ ಪ್ುರುಷ್ವಾಾರ್ರ, ಶ್ತುರಗಳಿಗ ಸಹಸಲಸಾಧಾ
ವಿಕರಮವುಳು ಶ ರೋಷ್ಿ ಕಣಣನು ಯುದಧದಲ್ಲಿ ಪಾಥಣನಿಂದ ಹ ೋಗ
ಹತನಾದನು? ತನುದ ೋ ಬಾಹುಬಲಗಳನುು ಆಶ್ರಯಿಸಿದದ
ಅವನು ನಿತಾವೂ ಅಚುಾತನನಾುಗಲ್ಲೋ ಧನಂರ್ಯನನಾುಗಲ್ಲೋ

32
ಅನಾ ವೃಷ್ಠಣಗಳನಾುಗಲ್ಲೋ ಗಣನ ಗ ೋ ತ ಗ ದುಕ ೊಳುುತ್ರಾರಲ್ಲಲಿ.
“ಅಪ್ರಾಜಿತ ಶಾಂರ್ರ-ಗಾಂಡಿೋವಧನಿವಗಳನುು ಒಟ್ಟಿಗ ೋ ದಿವಾ
ರಥದಿಂದ ನಾನು ಒಬಬನ ೋ ಕ ಳಗುರುಳಿಸುತ ೋಾ ನ ” ಎಂದು
ಅವನು ಸತತವೂ ತಲ ಯನುು ಕ ಳಕ ೆ ಮಾಡಿ ಕುಳಿತ್ರರುತ್ರಾದದ
ರಾರ್ಾಕಾಮುಕ, ಆತುರ, ಮಂದ, ಲ ೊೋಭಮೋಹತ
ದುರ್ೋಣಧನನಿಗ ಹ ೋಳುತ್ರಾದದನು. ಹಂದ ಆ ವಿೋರ
ಬಲ್ಲಭೃತನು ಸಮರದಲ್ಲಿ ಅತ್ರಬಲಶಾಲ್ಲ ಅಮಿತರ ದುರ್ಣಯ
ಗಾಂಧಾರರನುು, ಮದರಕರನುು, ಮತಿಯರನುು, ತ್ರರಗತಣರನುು,
ತಂಗಣ-ಶ್ಕರನೊು, ಪಾಂಚಾಲರನೊು, ವಿದ ೋಹ-
ಕುಣಿಂದರನೊು, ಕಾಶ್-ಕ ೊೋಸಲರನೊು, ಸುಹಾಮನಂಗರನುು,
ಪ್ುಂಡರರನೊು, ನಿಷಾದರನೊು, ವಂಗ-ಕ್ತೋಚಕರನೊು,
ವತಿರನೊು, ಕಲ್ಲಂಗರನೊು, ತರಲರನುು, ಅಶ್ಮಕರನೊು,
ಋಷ್ಠಕರನೊು ಗ ದಿದದದನು. ಅಶ್ವಗಳಲ್ಲಿ ಉಚ ೆೈಶ್ರವವು
ಶ ರೋಷ್ಿವಾದಂತ , ರಾರ್ರಲ್ಲಿ ವ ೈಶ್ರವಣನು ಶ ರೋಷ್ಿನಾಗಿರುವಂತ ,
ದ ೋವತ ಗಳಲ್ಲಿ ಮಹ ೋಂದರನು ಶ ರೋಷ್ಿನಾಗಿರುವಂತ
ಪ್ರಹರಿಗಳಲ್ಲಿ ಕಣಣನು ಶ ರೋಷ್ಿನು. ರಾಜಾ ಮಾಗಧನೊ ಕೊಡ
ಸಂಪ್ತುಾ-ಗೌರವಗಳಿಂದ ಅವನನುು ತನು ಸಖ್ನನಾುಗಿ
ಪ್ಡ ದುಕ ೊಂಡು ಕೌರವ-ಯಾದವರನುು ಬಿಟುಿ ಇತರ ಅನ ೋಕ

33
ಪಾಥಿಣವ ಕ್ಷತ್ರರಯರನುು ಬಂಧನದಲ್ಲಿಟ್ಟಿದದನು. ಅಂತಹ
ಕಣಣನು ಸವಾಸಾಚಿಯಿಂದ ದ ವೈರಥದಲ್ಲಿ ಹತನಾದನ ಂದು
ಕ ೋಳಿ ಸಾಗರದಲ್ಲಿ ಮುಳುಗಿದವನಂತ ನಾನು
ಶ ೋಕಸಾಗರದಲ್ಲಿ ಮುಳುಗಿಹ ೊೋಗಿದ ದೋನ . ಈ ತರಹದ
ದುಃಖ್ದಿಂದ ಕೊಡ ನನು ಈ ಹೃದಯವು
ಒಡ ದುಹ ೊೋಗುತ್ರಾಲಿವಲಿ! ಒಡ ಯದ ೋ ಇರುವ ನನು ಈ
ಹೃದಯವು ವರ್ರಕ್ತೆಂತಲೊ ಗಟ್ಟಿಯಾದುದ ಂದು
ಭಾವಿಸುತ ೋಾ ನ . ಕುಲದವರು, ಸಂಬಂಧಿಗಳು ಮತುಾ ಮಿತರರ
ಈ ಪ್ರಾರ್ಯವನುು ಕ ೋಳಿಯೊ ನನುಂಥಹ ಬ ೋರ ಯಾವ
ಪ್ುರುಷ್ನು ತಾನ ಜಿೋವವನುು ತ ೊರ ಯದ ೋ ಇದಾದನು? ವಿಷ್,
ಅಗಿು, ಅಥವಾ ಪ್ವಣತ ಮೋಲ್ಲನಿಂದ ಪ್ರಪಾತವನ ುೋ
ಆರಿಸಿಕ ೊಳುುತ ೋಾ ನ . ಈ ಕಷ್ಿ-ದುಃಖ್ಗಳನುು ಸಹಸಲು
ಶ್ಕಾನಾಗಿಲಿ.”

ಸಂರ್ಯನು ಹ ೋಳಿದನು:

“ಇಂದು ಸಂತರು ನಿನುನುು ಸಂಪ್ತುಾ, ಕುಲ, ಯಶ್ಸುಿ, ತಪ್ಸುಿ


ಮತುಾ ಶ್ುರತ್ರಗಳಲ್ಲಿ ನಾಹುಷ್ ಯಯಾತ್ರಗ ಸಮಾನನ ಂದು
ಅಭಿಪಾರಯಪ್ಡುತಾಾರ . ಶ್ುರತ್ರಗಳಲ್ಲಿ ಮಹಷ್ಠಣಗಳ

34
ಸಮನಾಗಿರುವ . ಪಾಥಿಣವ! ಕೃತಕೃತಾನಾಗಿರುವ . ನಿನುನುು
ನಿೋನು ಸಿಾರಗ ೊಳಿಸಿಕ ೊೋ! ಮನಸಿನುು ವಿಷಾದದಲ್ಲಿ
ತ ೊಡಗಿಸಿಕ ೊಳುಬ ೋಡ!”

ಧೃತರಾಷ್ರನು ಹ ೋಳಿದನು:

“ಪ್ರಶ್ುರಾಮನಂತ್ರದದ ಕಣಣನು ಯುದಧದಲ್ಲಿ


ಹತನಾದನ ಂದರ ದ ೈವವ ೋ ಮೋಲ್ಲನದು ಮತುಾ ಅನಥಣ
ಪೌರುಷ್ಕ ೆ ಧಿಕಾೆರ ಎಂದನಿುಸುತಾದ . ಯುಧಿಷ್ಠಿರನ
ಸ ೋನ ಯನೊು ಪಾಂಚಾಲರ ರಥರಾಶ್ಗಳನೊು ಸಂಹರಿಸಿ,
ಶ್ರವಷ್ಣಗಳಿಂದ ದಿಕುೆಗಳನೊು ಬ ಳಗಿಸಿ, ವರ್ರಹಸಾನು
ಅಸುರರನುು ಹ ೋಗ ೊೋ ಹಾಗ ರಣದಲ್ಲಿ ಪಾಥಣರನುು
ಭಾರಂತರನಾುಗಿಸಿ ಹ ೋಗ ತಾನ ೋ ಆ ಮಹಾರಥನು
ಭಿರುಗಾಳಿಯಿಂದ ಬುಡಸಹತ ಕ್ತತುಾ ಬಿೋಳಿಸಲಪಟಿ ವೃಕಶದಂತ
ಹತನಾಗಿ ಮಲಗಿದಾದನ ? ಸಮುದರದ ದಡವನ ುೋ ಕಾಣದ
ನಾವಿಗನಂತ ನಾನು ಈ ಶ ೋಕಸಾಗರದ ಅಂತಾವನ ುೋ
ಕಾಣದಂತಾಗಿದ ದೋನ . ನನು ಚಿಂತ ಯು ಹ ಚಾಚಗುತ್ರಾದ .
ಜಿೋವನದಲ್ಲಿ ತ್ರೋವರ ಜಿಗುಪ ಿಯೊ ಹುಟ್ಟಿಕ ೊಂಡಿದ . ಕಣಣನ
ನಿಧನ ಮತುಾ ಫಲುಗನನ ವಿರ್ಯದ ಕುರಿತು ಕ ೋಳಿ ಕಣಣನ

35
ವಧ ಯು ನಂಬಲ್ಲಕಾೆಗದ ೋ ಇರುವಂತಹುದ ಂದು
ಭಾವಿಸುತ ೋಾ ನ . ಪ್ುರುಷ್ವಾಾರ್ರ ಕಣಣನು ಹತನಾದನ ಂದು
ಕ ೋಳಿಯೊ ಕೊಡ ಒಡ ದುಹ ೊೋಗದ ೋ ಇರುವ ನನು ಈ
ಸುದೃಢ ಹೃದಯವು ನಿರ್ವಾಗಿಯೊ ವರ್ರದಿಂದ
ಮಾಡಿದಾದಗಿರಬಹುದು! ಕಣಣನು ಹತನಾದನ ಂದು
ಕ ೋಳಿಯೊ ಕೊಡ ಸುದುಃಖಿತನಾದ ನಾನು
ಜಿೋವಿಸಿದ ದೋನ ಂದರ , ಹಂದ ದ ೋವತ ಗಳು ನನಗ ಸುದಿೋರ್ಣ
ಆಯುಸಿನುು ನಿೋಡಿರುವುದು ಸತಾ. ಸಂರ್ಯ! ನನು ಈ
ಜಿೋವಿತಕ ೆೋ ಧಿಕಾೆರ! ಇಂದು ನಾನು ಸುಹೃದಯರನುು
ಕಳ ದುಕ ೊಂಡಿದ ದೋನ . ಇಂದು ನಾನು ನಿಂದನಿೋಯ ದಶ ಯನುು
ಹ ೊಂದಿದ ದೋನ . ಸಾಮಾನಾನಂತ ವತ್ರಣಸುತ್ರಾದ ದೋನ .
ಮೊಢನಾದ ನಾನು ಸವಣರಿಗೊ ಶ ೋಚನಿೋಯನಾಗಿದ ದೋನ .
ಹಂದ ಸವಣಲ ೊೋಕಗಳಿಂದಲೊ ಸತೃತನಾಗಿದದ ನಾನು ಹ ೋಗ
ತಾನ ೋ ಶ್ತುರಗಳಿಂದ ಅವಮಾನಿತನಾಗಿ ಜಿೋವಿಸಬಲ ಿ?
ದುಃಖ್ದ ಮೋಲ ದುಃಖ್ದ ವಾಸನವು ನನಗ
ಬಂದ ೊದಗಿದ ಯಲಾಿ! ಭಿೋಷ್ಮವಧ , ನಂತರ ಮಹಾತಮ
ದ ೊರೋಣನ ವಧ ಹಾಗೊ ಸೊತಪ್ುತರನು ಹತನಾದ ನಂತರ
ಯುದಧದಲ್ಲಿ ಉಳಿದುಹ ೊೋಗಿರುವವರನುು ಯಾರನೊು ನಾನು

36
ಕಾಣುತ್ರಾಲಿ. ಯುದಧದಲ್ಲಿ ಅನ ೋಕ ಸಾಯಕಗಳನುು ಪ್ರರ್ೋಗಿಸಿ
ಸಂಹರಿಸುತ್ರಾದದ ಆ ಶ್ ರನ ೋ ನನು ಪ್ುತರರಿಗ
ತ್ರೋರಪಾರಯನಾಗಿದದನು. ಆ ಪ್ುರುಷ್ಷ್ಣಭನ ಹ ೊರತಾಗಿ ನನು
ಜಿೋವಿತದಲ್ಲಿ ಇನುು ಅಥಣವ ೋನಿದ ? ಸಾಯಕಾದಿಣತ ಆ
ಅತ್ರರಥನು ನಿರ್ವಾಗಿಯೊ ರಥದಿಂದ ಕ ಳಕ ೆ ಬಿದಿದರಬ ೋಕು!
ವಜಾರಯುಧ ಪ್ರಹಾರದಿಂದ ಪ್ವಣತಶ್ಖ್ರವು
ಕ ಳಗುರುಳುವಂತ , ಮದಿಸಿದ ಮಾತಂಗದಿಂದ
ಕ ಳಗುರುಳಸಲಪಟಿ ಮಾತಂಗದಂತ ರುಧಿರ ೊೋಕ್ಷ್ತನಾಗಿ
ಮಲಗಿರುವ ಅವನು ಪ್ೃಥಿವಯನ ುೋ ಶ ೋಭ ಗ ೊಳಿಸಿದಾದನ .
ಧಾತಣರಾಷ್ರರಿಗ ಬಲವಾಗಿದದ, ಪಾಂಡವರಿಗ ಭಯವಾಗಿದದ
ಮತುಾ ಧನುಷ್ಮತರಿಗ ಆದಶ್ಣಪಾರಯ ಕಣಣನು
ಅರ್ುಣನನಿಂದ ಹತನಾದನು! ಪ್ುತರರಿಗ ಅಭಯಂಕರನಾಗಿದದ
ಮತುಾ ಶ್ಕರನಷ ಿೋ ಬಲಶಾಲ್ಲಯಾಗಿದದ ಆ ವಿೋರ ಮಹ ೋಷಾವಸ
ವಿೋರನು ಹತನಾಗಿ ಮಲಗಿದಾದನ ! ಹ ಳವನಿಗ
ಮಾಗಣಗಮನಮಾಡಲು ಸಾಧಾವಾಗದಂತ , ದರಿದರನ
ಆಸ ಗಳು ಪ್ೊರ ೈಸದಂತ , ರ್ಲಬಿಂದುಗಳು ಬಾಯಾರಿದವನ
ಬಾಯಾರಿಕ ಯನುು ಹ ೊೋಗಲಾಡಿಸದಂತ ದುರ್ೋಣಧನನ
ಆಶ್ಯಗಳ ಕ ೈಗೊಡದಂತಾಯಿತು. ಯಾವುದ ೊೋ

37
ರಿೋತ್ರಯಲ್ಲಿ ರ್ೋಚಿಸಿ ಕಾಯಣಮಾಡಿದರ ಆ ಕಾಯಣವು
ಬ ೋರ ಯೋ ರಿೋತ್ರಯಲ್ಲಿ ನಡ ದುಹ ೊೋಗುತಾದ . ಅರ್ಾೋ!
ದ ೈವವ ೋ ಬಲಶಾಲ್ಲಯು. ಕಾಲವನುು ಮಿೋರಲು ಸಾಧಾವಿಲಿ!
ನನು ಪ್ುತರ ದುಃಶಾಸನನು ಕೃಪ್ಣನಾಗಿ, ದಿೋನಾತಮನಾಗಿ,
ದಿೋನಪೌರುಷ್ನಾಗಿ ಪ್ಲಾಯನಮಾಡುತ್ರಾರುವಾಗ
ಹತನಾಗಲ್ಲಲಿ ತಾನ ೋ? ಸಂಯುಗದಲ್ಲಿ ಅವನು ನಿೋಚರಂತ
ನಡ ದುಕ ೊಳುಲ್ಲಲಿ ತಾನ ೋ? ಕ್ಷತ್ರರಯರು ಹತರಾಗುವಂತ ಯೋ
ನನು ಶ್ ರನೊ ಹತನಾದ ತಾನ ೋ? ಯುದಧವನುು ಮಾಡಬ ೋಡ
ಎಂದು ಸವಣದಾ ಹ ೋಳುತ್ರಾದದ ಯುಧಿಷ್ಠಿರನ ಪ್ಥಾ-
ಔಷ್ಧಗಳಂತ್ರದದ ಮಾತನುು ಮೊಢ ದುರ್ೋಣಧನನು
ಸಿವೋಕರಿಸಲ್ಲಲಿ. ಶ್ರತಲಪದಲ್ಲಿ ಮಲಗಿದದ ಮಹಾತಮ ಭಿೋಷ್ಮನು
ಪಾನಿೋಯವನುು ಯಾಚಿಸಲು ಪಾಥಣನು ಮೋದಿನಿೋತಲವನುು
ಭ ೋದಿಸಿದದನು. ಪಾಂಡವನು ರ್ಲಧಾರ ಯನುು ತಂದಿದದನುು
ನ ೊೋಡಿ ಆ ಮಹಾಬಾಹುವು “ಮಗನ ೋ! ಪಾಂಡವರ ೊಂದಿಗ
ಶಾಂತ್ರಸಂಧಾನ ಮಾಡಿಕ ೊೋ!” ಎಂದು ಹ ೋಳಿದದನು.
“ಸಂಧಿಯಿಂದ ಶಾಂತ್ರಯುಂಟಾಗುತಾದ . ನನು ಅಂತಾದ ೊಂದಿಗ
ನಿಮಮ ಯುದಧದ ಅಂತಾವೂ ಆಗಲ್ಲ. ಪಾಂಡುಸುತರ ೊಂದಿಗ
ಭಾರತೃಭಾವದಿಂದ ಪ್ೃಥಿವಯನುು ಭ ೊೋಗಿಸು!” ಆ

38
ದಿೋರ್ಣದಷ್ಠಣಯ ಮಾತ್ರನಂತ ಮಾಡದ ೋ ಇದುದದರಿಂದಲ ೋ
ಇದು ಪಾರಪ್ಾವಾಗಿದ ಎಂದು ನನು ಮಗನು ಈಗ
ಶ ೋಕ್ತಸುತ್ರಾರಬಹುದು. ನಾನಾದರ ೊೋ ದೊಾತದ
ಕಾರಣದಿಂದಾಗಿ ಅಮಾತಾ-ಪ್ುತರರನುು ಕಳ ದುಕ ೊಂಡು,
ರ ಕ ೆಗಳನುು ಕಳ ದುಕ ೊಂಡ ಪ್ಕ್ಷ್ಯಂತ ಮಹಾ ಕಷ್ಿದಲ್ಲಿ
ಸಿಲುಕ್ತದ ದೋನ . ಆಟವಾಡುತ್ರಾರುವ ಬಾಲಕರು ಪ್ಕ್ಷ್ಯನುು
ಹಡಿದು ಅದರ ರ ಕ ೆಗಳನುು ಹ ೋಗ ಕತಾರಿಸಿ ಬಿಟುಿ
ಬಿಡುತಾಾರ ೊೋ ಹಾಗ ನಾನೊ ಕೊಡ ರ ಕ ೆಗಳನುು
ಕಳ ದುಕ ೊಂಡು ಎಲ್ಲಿಗ ಹಾರಿಹ ೊೋಗಬ ೋಕ ಂದು ತ್ರಳಿಯದ ೋ
ಕಷ್ಿಕ ೊೆಳಗಾಗಿದ ದೋನ . ಕ್ಷ್ೋಣನಾಗಿದ ದೋನ . ಸವಣಸಂಪ್ತಾನೊು
ಕಳ ದುಕ ೊಂಡಿದ ದೋನ . ಬಂಧು-ಬಾಂಧವ ರಹತನಾಗಿದ ದೋನ .
ಶ್ತುರವಶ್ನಾಗಿ ದಿೋನನಾಗಿರುವ ನಾನು ಯಾವ ದಿಕ್ತೆನಲ್ಲಿ ಓಡಿ
ಹ ೊೋಗಲ್ಲ? ದುರ್ೋಣಧನನ ರಾರ್ಾವೃದಿಧಗಾಗಿ ಪ್ರಭು
ಕಣಣನು ಪ್ೃಥಿವಯನ ುೋ ಗ ದಿದದದನು. ಅವನು ವಿೋಯಣಶಾಲ್ಲೋ
ಸಮಥಣ ಶ್ ರ ಪಾಂಡವರಿಗ ಸ ೊೋತನು! ಆ ಮಹ ೋಷಾವಸ
ಕಣಣನು ಯುದಧದಲ್ಲಿ ಕ್ತರಿೋಟ್ಟಯಿಂದ ಹತನಾದಾಗ ಅವನನುು
ಯಾವ ವಿೋರರು ಸುತುಾವರ ದಿದದರು ಎನುುವುದನುು ನನಗ
ಹ ೋಳು! ಪ್ರಿತಾಕಾನಾಗಿ ರಣದಲ್ಲಿ ಏಕಾಂಗಿಯಾಗಿದಾದಗ

39
ಅವನನುು ಪಾಂಡವರು ಸಂಹರಿಸಲ್ಲಲಿ ತಾನ ೋ? ಹಂದ ನಿೋನು
ವಿೋರನು ಕ ಳಗುರುಳಿಸಲಪಟಿನು ಎಂದು ಹ ೋಳಿದ ದ! ಸಮರದಲ್ಲಿ
ಸವಣಶ್ಸರಭೃತ ಶ ರೋಷ್ಿ ಭಿೋಷ್ಮನು ಯುದಧಮಾಡದ ೋ ಇದಾದಗ
ಅವನನುು ಶ್ಖ್ಂಡಿಯು ಉತಾಮ ಸಾಯಕಗಳಿಂದ
ಕ ಳಗುರುಳಿಸಿದನು. ಹಾಗ ಯೋ ಯುದಧದಲ್ಲಿ ಮಹ ೋಷಾವಸ
ದ ೊರೋಣನು ಅನ ೋಕ ಶ್ರಗಳಿಂದ ಗಾಯಗ ೊಂಡು
ಸವಾಣಯುಧಗಳನೊು ಕ ಳಗಿಟುಿ ರ್ೋಗಯುಕಾನಾಗಿದಾದಗ
ದೌರಪ್ದಿ ಧೃಷ್ಿದುಾಮುನು ಖ್ಡಗವನುು ಮೋಲ ತ್ರಾ ಅವನನುು
ಸಂಹರಿಸಿದನು! ವಿಶ ೋಷ್ ದುಬಣಲರಾಗಿದಾದಗ ಚಲದಿಂದ
ಭಿೋಷ್ಮ-ದ ೊರೋಣರು ಕ ಳಗುರುಳಿಸಲಪಟಿರು ಎಂದು ನನಗ
ನಿೋನು ಹ ೋಳಿದ ದ. ಏಕ ಂದರ ಸಮರದಲ್ಲಿ ಯುದಧಮಾಡುತ್ರಾದದ
ಭಿೋಷ್ಮ-ದ ೊರೋಣರನುು ಸವಯಂ ವರ್ರಭೃತನ ೋ
ನಾಾಯಮಾಗಣದಲ್ಲಿ ಸಂಹರಿಸಲಾರ! ನಿನಗ ಸತಾವನ ುೋ
ಹ ೋಳುತ್ರಾದ ದೋನ . ಯುದಧದಲ್ಲಿ ಅನ ೋಕ ದಿವಾಾಸರಗಳನುು
ಪ್ರರ್ೋಗಿಸುತ್ರಾದದ ಇಂದ ೊರೋಪ್ಮ ವಿೋರ ಕಣಣನನುು
ಮೃತುಾವು ಹ ೋಗ ಮುಟ್ಟಿತು? ಯಾರ ಕುಂಡಲಗಳನುು
ಸಿವೋಕರಿಸಿ ಪ್ುರಂದರನು ಪ್ರತ್ರಯಾಗಿ ಕನಕಭೊಷ್ಣ
ವಿದುಾತಪಭ ಯ ದಿವಾ ಶ್ಕ್ತಾಯನುು ನಿೋಡಿದದನ ೊೋ, ಯಾರಲ್ಲಿ

40
ಕನಕಭೊಷ್ಣ ರ ಕ ೆಯುಳು ಸಪ್ಣಮುಖ್ದ ದಿವಾ
ಶ್ರವಿದಿದತ ೊೋ ಆ ಶ್ತುರಹಂತಕ ಅರಿಸೊದನನು ಹ ೋಗ
ಹತನಾದನು? ಜಾಮದಗಿುಯಿಂದ ಮಹಾಘೊೋರ
ಬರಹಾಮಸರವನುು ಕಲ್ಲತುಕ ೊಂಡು ಭಿೋಷ್ಮ-ದ ೊರೋಣರ ೋ
ಮದಲಾದ ಮಹಾರಥ ವಿೋರರನುು ಕ್ತೋಳಾಗಿ ಕಾಣುತ್ರಾದದ,
ಶ್ರಪ್ತೋಡಿತ ದ ೊರೋಣಮುಖ್ಾರು ವಿಮುಖ್ರಾಗುತ್ರಾದುದದನುು
ನ ೊೋಡಿ ಮಹಾಬಾಹು ಸೌಭದರನ ಕಾಮುಣಕವನುು
ಶ್ರಗಳಿಂದ ತುಂಡರಿಸಿದ, ಸಾವಿರ ಆನ ಗಳ ಪಾರಣವುಳು,
ವಾಯುವಿನಂತ ವ ೋಗವುಳು, ಅಚುಾತ. ಸಹ ೊೋದರ
ಭಿೋಮನನನುು ವಿರಥನನಾುಗಿಸಿ ಅಪ್ಹಾಸಾಮಾಡಿದ,
ಸಹದ ೋವನನುು ಸನುತಪ್ವಣ ಶ್ರಗಳಿಂದ ಸ ೊೋಲ್ಲಸಿ
ವಿರಥನನಾುಗಿ ಮಾಡಿ ಧಮಣವನುು ತ್ರಳಿದು ಕೃಪ ಯಿಂದ
ಸಂಹರಿಸದಿದದ, ಸಹಸರ ಮಾಯಗಳನುು ಧವಂಸಿಸಿ ರಣ ೊೋತೆಟ
ರಾಕ್ಷಸ ೋಂದರ ರ್ಟ ೊೋತೆಚನನುು ಶ್ಕರನಿತಾ ಶ್ಕ್ತಾಯಿಂದ
ಸಂಹರಿಸಿದ, ಯಾರಿಗ ಹ ದರಿ ಧನಂರ್ಯನು ಇಷ್ುಿ
ದಿವಸಗಳು ದ ವೈರಥಯುದಧಕ ೆ ಬಂದಿರಲ್ಲಲಿವೋ ಅಂತಹ
ಮಹಾವಿೋರನು ಹ ೋಗ ರಣದಲ್ಲಿ ಹತನಾದನು? ಅವನ ರಥವು
ತುಂಡಾಗಿರದಿದದರ , ಧನುಸುಿ ತುಂಡಾಗಿರದಿದದರ , ಅಥವಾ

41
ಅಸರಗಳ ೋನಾದರೊ ಹಾಳಾಗಿರದಿದದರ ಅವನು ಹ ೋಗ ತಾನ
ಶ್ತುರಗಳಿಂದ ಹತನಾಗುತ್ರಾದದನು? ಮಹಾಧನುಸಿನುು
ಟ ೋಂಕರಿಸುವ, ಘೊೋರಶ್ರಗಳನೊು ದಿವಾಾಸರಗಳನೊು
ಯುದಧದಲ್ಲಿ ಪ್ರರ್ೋಗಿಸುವ, ಶಾದೊಣಲದಂತಹ ವ ೋಗವುಳು
ಆ ಪ್ುರುಷ್ಶಾದೊಣಲ ಕಣಣನನುು ರಣದಲ್ಲಿ ಗ ಲಿಲು
ಯಾರುತಾನ ಶ್ಕಾರು? ಅವನು ಹತನಾದನ ಂದು ನಿೋನು ನನಗ
ಹ ೋಳುತ್ರಾರುವ ! ನಿಶ್ಚಯವಾಗಿಯೊ ಅವನ ಧನುಸುಿ
ತುಂಡಾಗಿದಿದರಬ ೋಕು ಅಥವಾ ರಥವು ನ ಲದಲ್ಲಿ
ಹುಗಿದಿದಿದರಬ ೋಕು ಅಥವಾ ಅವನ ಅಸರಗಳು
ನಷ್ಿವಾಗಿದಿದರಬಹುದು. ಇವುಗಳಲಿದ ೋ ಅವನ ನಾಶ್ಕ ೆ ಬ ೋರ
ಕಾರಣಗಳನುು ನಾನು ಕಾಣುತ್ರಾಲಿ! ಸಂರ್ಯ! ಅರ್ುಣನನನುು
ಕ ೊಲಿದ ಯೋ ಪಾದಗಳನುು ತ ೊಳ ಯಿಸಿಕ ೊಳುುವುದಿಲಿವ ಂಬ
ಮಹಾಘೊೋರವರತವು ಯಾವ ಮಹಾತಮನದಾದಗಿತ ೊಾೋ, ಯಾರ
ಭಿೋತ್ರಯಿಂದ ಪ್ುರುಷ್ಷ್ಣಭ ಧಮಣರಾರ್ ಯುಧಿಷ್ಠಿರನು
ವನದಲ್ಲಿ ಹದಿಮೊರುವಷ್ಣಗಳಲ್ಲಿ ನಿತಾವೂ ನಿದ ದಯನುು
ಪ್ಡ ದಿರಲ್ಲಲಿವೋ, ಯಾವ ಮಹಾತಮ ವಿೋಯಣವಂತನ
ವಿೋಯಣವನುು ಸಮಾಶ್ರಯಿಸಿ ನನು ಪ್ುತರನು ಪಾಂಡವರ
ಭಾಯಣಯನುು ಬಲಾತಾೆರವಾಗಿ ಸಭ ಗ ಎಳ ದು ತಂದನ ೊೋ,

42
ಕುರುಸಂಸದಿಯ ಸಭಾಮಧಾದಲ್ಲಿ ಪಾಂಡವರೊ ಕೊಡ
ನ ೊೋಡುತ್ರಾದದಂತ ಪಾಂಚಾಲ್ಲಯನುು ದಾಸಭಾಯಣಯಂದು
ಯಾರು ಕರ ದನ ೊೋ, ಗಾಂಡಿೋವದಿಂದ ಹ ೊರಡುವ ಉಗರ
ಶ್ರಗಳ ಸಪಶ್ಣಗಳ ಕುರಿತೊ ರ್ೋಚಿಸದ ೋ ಯಾರು ಪಾಥಣರು
ನ ೊೋಡುತ್ರಾದದಂತ ಯೋ “ಕೃಷ ಣೋ! ನಿೋನಿೋಗ
ಪ್ತ್ರಗಳಿಲಿದವಳಾಗಿರುವ !” ಎಂದು ಹ ೋಳಿದದನ ೊೋ,
ಸವಬಾಹುಬಲವನುು ಆಶ್ರಯಿಸಿದ ಯಾರಿಗ ಪ್ುತರ-
ರ್ನಾದಣನರ ೊಡನಿರುವ ಪಾಥಣನಮೋಲ
ಮುಹೊತಣಕಾಲವೂ ಭಯವಿದಿದರಲ್ಲಲಿವೋ, ಅಂಥವನನುು
ವಾಸವನ ೊಂದಿಗ ದ ೋವತ ಗಳ ವಧಿಸಲಾರರ ಂದು
ನನಗನಿುಸಿತುಾ. ಅಂಥವನು ಪಾಂಡವರಿಂದ ಹ ೋಗ
ವಧಿಸಲಪಟಿನು? ಆಧಿರಥನು ಮೌವಿಣಯನುು ಮುಟುಿತ್ರಾದಾದಗ
ಮತುಾ ಕ ೈಚಿೋಲವನುು ಕಟ್ಟಿಕ ೊಳುುತ್ರಾದಾದಗ ಯಾವ ಪ್ುರುಷ್ನೊ
ಅವನ ಎದಿರು ನಿಲುಿವ ಧ ೈಯಣಮಾಡುತ್ರಾರಲ್ಲಲಿ. ಈ
ಮೋದಿನಿಯು ಸ ೊೋಮಸೊಯಣರ ಪ್ರಭ ಗಳಿಂದ
ಹೋನವಾಗಬಹುದು. ಆದರ ಸಮರದಲ್ಲಿ
ಪ್ಲಾಯನಮಾಡದಿದದ ಆ ಪ್ುರುಷ ೋಂದರನ ವಧ ಯು
ಅಸಂಭವವು. ಮಂದ ದುಬುಣದಿಧ ಪ್ುತರಕ ದುರ್ೋಣಧನನು

43
ಭಾರತ ದುಃಶಾಸನನ ಸಹಾಯದಿಂದ
ವಾಸುದ ೋವನಾಡಿದುದನುು ಸಿವೋಕರಿಸದ ೋ ಈಗ ವೃಷ್ಭಸೆಂದ
ಕಣಣನು ಕ ಳಗುರುಳಿದುದನುು ಮತುಾ ದುಃಶಾಸನನು
ಹತನಾಗಿದುದನುು ನ ೊೋಡಿ ಶ ೋಕ್ತಸುತ್ರಾರಬಹುದಲಿವ ೋ?
ವ ೈಕತಣನನು ಸವಾಸಾಚಿಯಿಂದ ದ ವೈರಥದಲ್ಲಿ
ಹತನಾದುದನುು ಕ ೋಳಿ ಮತುಾ ವಿರ್ಯಿ ಪಾಂಡವರನುು ನ ೊೋಡಿ
ದುರ್ೋಣಧನನು ಏನನಾುದರೊ ಹ ೋಳಿದನ ೋ? ಸಂಯುಗದಲ್ಲಿ
ದುಮಣಷ್ಣಣ ಮತುಾ ವೃಷ್ಸ ೋನರು ಹತರಾದುದನುು ಕ ೋಳಿ,
ಮಹಾರಥರಿಂದ ವಧಿಸಲಪಡುತ್ರಾದದ ಸ ೋನ ಯು
ಭಗುವಾದುದನುು ನ ೊೋಡಿ, ಪ್ಲಾಯನಪ್ರಾಯಣ ರಾರ್
ರಥಿಗಳು ಪ್ರಾಙ್ುಮಖ್ರಾಗಿ ಓಡಿ ಹ ೊೋಗುತ್ರಾರುವುದನುು
ನ ೊೋಡಿ ನನು ಮಗನು ಶ ೋಕ್ತಸುತ್ರಾರಬಹುದಲಿವ ೋ?

ಯಾರ ಮಾತನೊು ಕ ೋಳದ, ಅಭಿಮಾನಿಯಾದ, ಬಾಲಬುದಿಧ


ಮತುಾ ಅಸಹನಶ್ೋಲ ದುರ್ೋಣಧನನು ತನು ಸ ೋನ ಯು
ಉತಾಿಹಹೋನವಾಗಿರುವುದನುು ನ ೊೋಡಿ ಏನನಾುದರೊ
ಹ ೋಳಿದನ ೋ? ಸಂಯುಗದಲ್ಲಿ ಭಿೋಮಸ ೋನನು ಭಾರತರನನುು
ಕ ೊಂದು ರಕಾವನುು ಕುಡಿಯುತ್ರಾದಾದಗ ದುರ್ೋಣಧನನು

44
ಏನನಾುದರೊ ಹ ೋಳಿದನ ೋ? ಸಭ ಯಲ್ಲಿ “ಕಣಣನು ರಣದಲ್ಲಿ
ಅರ್ುಣನನನುು ಕ ೊಲುಿತಾಾನ ” ಎಂದು ಗಾಂಧಾರರಾರ್ನಿಗ
ಹ ೋಳಿದದ ಅವನು, ಕಣಣನ ೋ ಹತನಾಗಲು ಏನು ಹ ೋಳಿದನು?
ಹಂದ ದೊಾತದಲ್ಲಿ ಪಾಂಡವರನುು ವಂಚಿಸಿ ಹೃಷ್ಿನಾಗಿದದ
ಸೌಬಲ ಶ್ಕುನಿಯು ಕಣಣನು ಹತನಾದಾಗ ಏನು ಹ ೋಳಿದನು?
ಕಣಣನು ಹತನಾದುದನುು ನ ೊೋಡಿ ಮಹ ೋಷಾವಸ ಸಾತವತರ
ಮಹಾರಥ ಹಾದಿಣಕಾ ಕೃತವಮಣನು ಏನು ಹ ೋಳಿದನು?
ಬಾರಹಮಣ-ಕ್ಷತ್ರರಯ-ವ ೈಶ್ಾರು ಯಾರಿಂದ ಧನುವ ೋಣದದ
ಶ್ಕ್ಷಣವನುು ಪ್ಡ ಯಲು ಬಯಸುತಾಾರ ೊೋ ಆ ಧಿೋಮತ
ಯುವಕ ರೊಪ್ಸಂಪ್ನು ಸುಂದರ ಮಹಾಯಶ್ಸಿವ
ದ ೊರೋಣಪ್ುತರ ಅಶ್ವತಾಾಮನು ಕಣಣನು ಹತನಾದಾಗ ಏನು
ಹ ೋಳಿದನು? ಕಣಣನು ಹತನಾಗಲು ಧನುವ ೋಣದದಲ್ಲಿ
ಆಚಾಯಣತವವನುು ಪ್ಡ ದಿರುವ ಪ್ರಮತತವವಿದು ಶಾರದವತ
ಕೃಪ್ನು ಏನು ಹ ೋಳಿದನು? ಮದರರಾರ್ ಮಹ ೋಷಾವಸ
ಸಮಿತ್ರಶ ೋಭನ ಶ್ಲಾನು ಕಣಣನು ಕ ಳಗುರುಳಿದುದ ಲಿವನೊು
ನ ೊೋಡಿದದನು. ಅವನು ಮತುಾ ಯುದಧಮಾಡಲು ಆಗಮಿಸಿದದ
ಪ್ೃಥಿವಯ ರಾರ್ರು ವ ೈಕತಣನನು ಹತನಾದುದನುು ನ ೊೋಡಿ
ಏನು ಹ ೋಳಿದರು? ರಥವಾಾಗರ, ನರಷ್ಣಭ ಕಣಣನು

45
ಹತನಾಗಲು ಉಳಿದ ಸ ೋನ ಯ ಮುಖ್ದಲ್ಲಿ ಯಾರಿದದರು?
ರಥಿಗಳಲ್ಲಿ ಶ ರೋಷ್ಿ ಮದರರಾರ್ ಶ್ಲಾನು ವ ೈಕತಣನನ
ಸಾರಥಾವನುು ಹ ೋಗ ಸಿವೋಕರಿಸಿದನು ಎನುುವುದನುು ನನಗ
ಹ ೋಳು. ಸಂಯುಗದಲ್ಲಿ ಸೊತಪ್ುತರ ಕಣಣನ ಬಲಚಕರವನುು
ಯಾರು ರಕ್ಷ್ಸುತ್ರಾದದರು? ಎಡಚಕರವನುು ಮತುಾ ಆ ವಿೋರನ
ಎದುರು ಯಾರು ರಕ್ಷ್ಸುತ್ರಾದದರು? ಯಾವ ಶ್ ರರು ಕಣಣನನುು
ಕೊಡಿಕ ೊಂಡು ಯುದಧಮಾಡಿದರು? ಯಾವ ಕ್ಷುದರರು
ಭಯದಿಂದ ಓಡಿಹ ೊೋದರು? ನಿೋವ ಲಿರೊ ಒಟ್ಟಿಗ ೋ
ಇರುವಾಗ ಮಹಾರಥ ಕಣಣನು ಹತನಾದುದು ಹ ೋಗ ?
ಪಾಂಡವ ಶ್ ರರು ಹ ೋಗ ಮಳ ಸುರಿಸುವ ಮೋಡಗಳಂತ
ಶ್ರವಷ್ಣಗಳನುುಂಟುಮಾಡುತಾಾ ಆ ಮಹಾರಥನನುು
ಎದುರಿಸಿದರು? ಬಾಣಗಳಲ್ಲಿ ಮಹತಾರವಾದುದ ಂದು
ಪ್ರಸಿದಧವಾಗಿದದ ಆ ಸಪ್ಣಮುಖ್ದ ದಿವಾ ಬಾಣವು ಹ ೋಗ
ವಾಥಣವಾಯಿತು ಎನುುವುದನುು ನನಗ ಹ ೋಳು. ನಮಮವರ
ಸ ೋನ ಗಳ ಮುಖ್ಾರ್ೋಧನ ೋ ಹತನಾದನ ಂದರ ಏನೊ
ಉಳಿಯಲ್ಲಲಿವ ಂದು ನನಗನಿುಸುತ್ರಾದ . ನನಗ ೊೋಸೆರವಾಗಿ
ತಮಮ ಜಿೋವಗಳನ ುೋ ಒತ ಯಿ
ಾ ಟೊಿ ಯುದಧಮಾಡುತ್ರಾದದ
ಕುರುಸತಾಮ ವಿೋರ ಮಹ ೋಷಾವಸ ಭಿೋಷ್ಮ-ದ ೊರೋಣರು

46
ಹತರಾದರ ಂದು ಕ ೋಳಿದಾಗಲ ೋ ನನು ಜಿೋವಿತಕ ೆ
ಅಥಣವಿರಲ್ಲಲಿ. ಯಾರ ಬಾಹುಬಲವು ಸಾವಿರ ಆನ ಗಳಿಗ
ಸಮನಾಗಿತ ೊಾೋ ಆ ಆಹವಶ ೋಭಿೋ ರಾಧ ೋಯನು
ಹತನಾದುದನುು ನಾನು ಸಹಸಿಕ ೊಳುಲಾರ ! ದ ೊರೋಣನು
ಹತನಾಗಲು ಕೌರವರು ಮತುಾ ಶ್ತುರಗಳ ನಡುವ ನರವಿೋರರ
ಸಂಗಾರಮವು ಹ ೋಗ ನಡ ಯಿತು ಎನುುವುದನುು ನನಗ ಹ ೋಳು.
ಕೌಂತ ೋಯರ ೊಡನ ಕಣಣನು ಯಾವರಿೋತ್ರಯ ಯುದಧವನುು
ಆರ್ೋಜಿಸಿದನು? ಅವನು ರಣದಲ್ಲಿ ಹ ೋಗ ಹತನಾಗಿ
ಶಾಂತನಾದನು ಎನುುವುದನುು ಹ ೋಳಬ ೋಕು.”

ಆಗ ಸಂಜಯನು ಧೃತರಾಷ್ಟ್ರನಿಗೆ ಹದಿನಾರು ಮತುು ಹದಿನೆೇಳನೆೇ


ದಿನಗಳ ಯುದ್ಧದ್ ಕುರಿತು ಹೆೇಳತೆೊಡಗಿದ್ನು.

ಹದಿನಾರನ ೋ ದಿನದ ಯುದಧ: ಕಣಣ


ಸ ೋನಾಪ್ತಾ
ಆ ದಿನ ಮಹ ೋಷಾವಸ ದ ೊರೋಣನು ಹತನಾಗಲು, ಮಹಾರಥ
ದ ೊರೋಣಪ್ುತರನು ಮಾಡಿದ ಸಂಕಲಪವು ವಾಥಣವಾಗಲು, ಮತುಾ ಹಾಗ

47
ಕೌರವರ ಸ ೋನ ಯು ಓಡಿಹ ೊೋಗುತ್ರಾರಲು ಪಾಥಣ ಯುಧಿಷ್ಠಿರನು
ಸಹ ೊೋದರರ ೊಂದಿಗ ತನು ಸ ೋನ ಯ ವೂಾಹವನುು ರಚಿಸಿ ಸಿದಧನಾದನು.
ಅವನು ಹಾಗ ಸಿದಧನಾಗಿರುವುದನುು ತ್ರಳಿದು ನಿನು ಮಗನು
ಓಡಿಹ ೊೋಗುತ್ರಾರುವ ತನು ಸ ೋನ ಯನುು ನ ೊೋಡಿ ಪೌರುಷ್ದ
ಮಾತುಗಳಿಂದ ತಡ ದನು. ತನು ಸ ೋನ ಯನುು ಬಾಹುವಿೋಯಣದಿಂದ
ವಾವಸಿಾತವಾಗಿಸಿ ಸಾಾಪ್ತಸಿಕ ೊಂಡು ಬಹಳ ಹ ೊತುಾ ಲಬಧಲಕ್ಷಯರಾಗಿದದ
ಹೃಷ್ಿರಾಗಿದದ ಪ್ರಿಶ್ರಮಪ್ಟುಿ ಯುದಧಮಾಡುತ್ರಾದದ ಪಾಂಡವರ ೊಂದಿಗ
ಯುದಧಮಾಡುತ್ರಾದುದ, ಸಂಧಾಾಕಾಲವಾಗುತ್ರಾದದಂತ ಸ ೋನ ಗಳು
ಹಂದ ಸರಿಯುವಂತ ಮಾಡಿದನು. ಸ ೋನ ಗಳು ಹಂದಿರುಗುವಂತ ಮಾಡಿ
ತಾನೊ ಶ್ಬಿರವನುು ಪ್ರವ ೋಶ್ಸಿ, ಆತಮಹತಕಾೆಗಿ ಕುರುಗಳ ಂದಿಗ
ರಹಸಾದಲ್ಲಿ ಮಂತಾರಲ ೊೋಚನ ಗ ೈದನು. ಬಹುಮೊಲಾ
ರತುಗಂಬಳಿಗಳಿಂದ ಅಚಾೆದಿತ ಪ್ಯಣಂಕಗಳಲ್ಲಿಯೊ ಶ ರೋಷ್ಿ
ಸಿಂಹಾಸನಗಳಲ್ಲಿಯೊ ಕುಳಿತ್ರದದ ಅವರು ಸುಖ್ ಸುಪ್ಪತ್ರಾಗ ಯ ಮೋಲ
ಕುಳಿತ್ರದದ ಅಮರರರಂತ ವಿರಾಜಿಸುತ್ರಾದದರು. ಆಗ ರಾಜಾ
ದುರ್ೋಣಧನನು ಸಾಂತವಪ್ೊರಕ ಸುಮಧುರ ಮಾತುಗಳಿಂದ ಅಲ್ಲಿದದ
ಮಹ ೋಷಾವಸರಿಗ ಸಮರ್ೋಚಿತ ಈ ಮಾತುಗಳನಾುಡಿದನು:

“ಬುದಿಧವಂತರಲ್ಲಿ ಶ ರೋಷ್ಿ ನರ ೊೋತಾಮರ ೋ! ಪ್ರಿಸಿಾತ್ರಯು

48
ಹೋಗಿರುವಾಗ ನಾವ ೋನು ಮಾಡಬ ೋಕು? ಮಾಡಬ ೋಕಾದ
ಅತ್ರಮುಖ್ಾ ಕಾಯಣವ ೋನು ಎನುುವುದನುು ಸಮಾಲ ೊೋಚಿಸಿ
ಈಗಲ ೋ ಹ ೋಳಿ!”

ರಾರ್ನು ಹೋಗ ಹ ೋಳಲು ಸಿಂಹಾಸನಾರೊಢರಾಗಿದದ ಆ ಯುದ ೊಧೋತುಿಕ


ನರಸಿಂಹರು ನಾನಾವಿಧದ ಅಂಗಚ ೋಷ ಿಗಳನುು ಮಾಡಿದರು.
ಯುದಧಮಾಡಿಯೋ ಪಾರಣವನುು ತಾಜಿಸಬ ೋಕ ಂಬ ಅವರ ಮನ ೊೋಗತ
ಅಭಿಪಾರಯವನುು ಅಂಗಚ ೋಷ ಿಗಳ ಮೊಲಕವಾಗಿಯೋ ಅರಿತುಕ ೊಂಡ
ಮೋಧಾವಿೋ ವಾಕಾಜ್ಞ ಆಚಾಯಣಪ್ುತರ ಅಶ್ವತಾಾಮನು ರಾರ್ನ
ಮುಖ್ವನುು ನ ೊೋಡಿ ಈ ಮಾತನುು ಮುಂದಿರಿಸಿದನು:

“ಅಥಣಸಾಧನ ಗ ಉಪಾಯಗಳ ಂದು ಪ್ಂಡಿತರು ಹ ೋಳುವ


ರಾಗ (ರಾರ್ನಲ್ಲಿ ಅನುರಾಗ), ರ್ೋಗ (ಸಾಧನ ಸಂಪ್ತ್ರಾ),
ಧಾಕ್ಷಯ (ದಕ್ಷತ -ಸಾಮಥಾಣ-ಕುಶ್ಲತ ), ಮತುಾ ನಯ (ನಿೋತ್ರ,
ವಿವ ೋಕದಿಂದ ಕೊಡಿದ ವಾವಹಾರನ ೈಪ್ುಣಾತ , ರಾರ್ಕ್ತೋಯ
ಚತುರತ ) ಇವ ಲಿವೂ ದ ೈವವನ ುೋ ಆಶ್ರಯಿಸಿವ . ಹತರಾಗಿ
ಹ ೊೋದ ನಮಮವರು ಕೊಡ ಲ ೊೋಕಪ್ರವಿೋರರಾಗಿದದರು.
ದ ೋವತ ಗಳಂತ ಮಹಾರಥರಾಗಿದದರು. ನಿೋತ್ರಮಂತರಾಗಿದದರು,
ಯುಕಾರೊ ದಕ್ಷರೊ ಆಗಿದುದ ನಿನುಲ ಿ ಅನುರಕಾರಾಗಿದದರು.

49
ಆದರೊ ಕೊಡ ನಮಮ ವಿರ್ಯದ ಕುರಿತು ನಿರಾಶ ಗ ೊಳುಲು
ಕಾರಣವಿಲಿ. ಎಲಿ ಕಾಯಣಗಳ ಉತಾಮ ನಿೋತ್ರಗ
ಅನುಸಾರವಾಗಿ ನಡ ದುದ ೋ ಆದರ ದ ೈವವೂ ಸಹ
ಅನುಕೊಲವಾಗಿಯೋ ಪ್ರಿಣಮಿಸುತಾದ . ಆದುದರಿಂದ ನಾವು
ನರರಲ್ಲಿ ಪ್ರವರನಾಗಿರುವ, ಸವಣಗುಣಗಳಿಂದ
ಯುಕಾನಾಗಿರುವ ಕಣಣನನ ುೋ ಸ ೋನಾಪ್ತ್ರಯನಾುಗಿ ಮಾಡಿ
ಶ್ತುರಗಳನುು ಸದ ಬಡಿಯಬಲ ಿವು.”

ಆಗ ದುರ್ೋಣಧನನು ಪ್ತರೋತ್ರ ಸಂಸಾೆರಯುಕಾವಾದ, ಆತಮಹತಕ ೆ


ತಕುೆದಾದ, ಶ್ುಭವಾದ ಆ ಪ್ತರಯ ಮಾತುಗಳನುು ಕ ೋಳಿ ಪ್ತರೋತನಾದನು.
ಕಣಣನ ಬಾಹುವಿೋಯಣವನುು ಆಶ್ರಯಿಸಿದ ದುರ್ೋಣಧನನು ತನು
ಮನಸಿನುು ಸಮವನಾುಗಿಸಿಕ ೊಂಡು ರಾಧ ೋಯನಿಗ ಇದನುು ಹ ೋಳಿದನು:

“ಕಣಣ! ಮಹಾಬಾಹ ೊೋ! ನಿನು ವಿೋಯಣವನೊು ನನು


ಮೋಲ್ಲರುವ ಪ್ರಮ ಸೌಹಾದಣತ ಯನೊು ನಾನು ತ್ರಳಿದಿದ ದೋನ .
ಹಾಗಿದದರೊ ಈಗ ನಿನಗ ಕ ಲವು ಹತವಚನಗಳನುು
ಹ ೋಳುತ ೋಾ ನ . ಇದನುು ಕ ೋಳಿ ನಿನಗಿಷ್ಿವಾದಂತ , ನಿನಗ
ಸೊಕಾವ ನಿಸಿದ ಹಾಗ ಮಾಡು. ನಿೋನು ಚ ನಾುಗಿ ತ್ರಳಿದಿರುವ .
ನಿತಾವೂ ನನಗ ಪ್ರಮ ಆಶ್ರಯನಾಗಿರುವ . ನನು

50
ಸ ೋನಾಪ್ತ್ರಗಳಾಗಿದದ ಅತ್ರರಥರಾಗಿದದ ಭಿೋಷ್ಮ-
ದ ೊರೋಣರಿಬಬರೊ ಹತರಾದರು. ಅವರಿಬಬರಿಗಿಂತಲೊ ಹ ಚುಚ
ಶ್ಕ್ತಾವಂತನಾಗಿರುವ ನಿೋನು ನನು ಸ ೋನಾಪ್ತ್ರಯಾಗು!
ಮಹ ೋಷಾವಸರಾಗಿದದರೊ ಅವರಿಬಬರು ವೃದಧರಾಗಿದದರು ಮತುಾ
ಧನಂರ್ಯನನುು ಅಪ ೋಕ್ಷ್ಸುತ್ರಾದದರು. ನಿನು ವಚನದಂತ ನಾನು
ಆ ವಿೋರರನುು ಸ ೋನಾಪ್ತ್ರಗಳನಾುಗಿ ಮಾಡಿ ಗೌರವಿಸಿದ ನು.
ತಾನು ಪಾಂಡುಪ್ುತರರಿಗೊ ಪ್ತತಾಮಹನ ಂಬುದನುು
ನ ನಪ್ತಸಿಕ ೊಂಡು ಭಿೋಷ್ಮನು ಹತುಾ ದಿವಸಗಳ
ಮಹಾರಣದಲ್ಲಿ ಅವರನುು ರಕ್ಷ್ಸಿದನು. ನಿೋನೊ
ಶ್ಸರತಾಾಗಮಾಡಿರಲು ಮಹಾಯುದಧದಲ್ಲಿ ಫಲುಗನನು
ಶ್ಖ್ಂಡಿಯನುು ಮುಂದಿರಿಸಿಕ ೊಂಡು ಪ್ತತಾಮಹ ಭಿೋಷ್ಮನನುು
ಹ ೊಡ ದುರುಳಿಸಿದನು. ಆ ಮಹಾಭಾಗನು ಶ್ರಶ್ಯಾಯ
ಮೋಲ ಮಲಗಲು ನಿನು ಮಾತ್ರನಂತ ದ ೊರೋಣನು ನಮಮ
ನಾಯಕನಾದನು. ಆ ವೃದಧನೊ ಕೊಡ ಶ್ಷ್ಾತವದಿಂದಾಗಿ
ಪಾಥಣರನುು ರಣದಲ್ಲಿ ರಕ್ಷ್ಸಿ ಬ ೋಗನ ೋ ಧೃಷ್ಿದುಾಮುನಿಂದ
ಹತನಾದನು. ಆ ಇಬಬರು ಪ್ರಧಾನರೊ ಹತನಾದನಂತರ
ಎಷ ಿೋ ರ್ೋಚಿಸಿದರೊ ಸಮರದಲ್ಲಿ ನಿನಗ ಸರಿಸಮನಾದ
ರ್ೋಧ ಬ ೋರ ಯಾರನೊು ನಾನು ಕಾಣಲಾರ . ನಮಗ

51
ವಿರ್ಯವನುು ತಂದುಕ ೊಡಲು ನಿೋನ ೋ ಶ್ಕಾ ಎನುುವುದರಲ್ಲಿ
ಸಂಶ್ಯವಿಲಿ. ಈ ಹಂದ , ಈಗ ಮತುಾ ಇದರ ಮುಂದ ಕೊಡ
ನಿೋನ ೋ. ಇದನುು ಅರಿತ್ರರುವ . ಧುರಂಧರನಾದ ನಿೋನು
ರಣದಲ್ಲಿ ಯುದಧದ ಭಾರವನುು ಹ ೊರಬ ೋಕಾಗಿದ . ನಿೋನ ೋ
ನಿನುನುು ಸ ೋನಾನಿಯಾಗಿ ಅಭಿಷ ೋಕ್ತಸಿಕ ೊೋ! ಅವಾಯ ಸೆಂದನು
ಹ ೋಗ ದ ೋವತ ಗಳ ಸ ೋನಾನಿಯಾದನ ೊೋ ಹಾಗ ನಿೋನೊ ಕೊಡ
ಧಾತಣರಾಷ್ರರ ಈ ಸ ೋನ ಯನುು ಉದಧರಿಸು. ಮಹ ೋಂದರನು
ದಾನವರನುು ಹ ೋಗ ೊೋ ಹಾಗ ಸವಣ ಶ್ತುರಗಣಗಳನೊು
ಸಂಹರಿಸು. ವಿಷ್ುಣವನುು ನ ೊೋಡಿದ ದಾನವರಂತ ರಣದಲ್ಲಿ
ನಿಂತ್ರರುವ ಮಹಾರಥ ನಿನುನುು ನ ೊೋಡಿ ಪಾಂಡವರು
ಪಾಂಚಾಲರ ೊಂದಿಗ ಓಡಿಹ ೊೋಗುವರು. ಆದುದರಿಂದ ನಿೋನು
ಈ ಮಹಾಸ ೋನ ಯ ಸಂಚಾಲಕನಾಗು! ಪ್ರಯತುಶ್ೋಲನಾಗಿ
ನಿೋನು ನಿಂತ್ರರಲು ಅಮಾತಾರು, ಪಾಂಚಾಲರು ಮತುಾ
ಸೃಂರ್ಯರ ೊಂದಿಗ ಪಾಂಡವರು ಗತಚ ೋತನರಾಗುವರು.
ಉದಯಿಸುತ್ರಾರುವ ಸೊಯಣನು ತನು ತ್ರೋವರ ತ ೋರ್ಸಿಿನಿಂದ
ಉರಿದು ಹ ೋಗ ಕತಾಲ ಯನುು ಅಪ್ಹರಿಸುತಾಾನ ೊೋ ಹಾಗ
ನಿೋನೊ ಕೊಡ ಶ್ತುರಗಳನುು ಇಲಿದಂತ ಮಾಡು!”

52
ಕಣಣನು ಹ ೋಳಿದನು:

“ಗಾಂಧಾರ ೋ! ರಾರ್ನ್! ಹಂದ ಯೋ ನಾನು ನಿನು ಸನಿುಧಿಯಲ್ಲಿ


ಪ್ುತರರು ಮತುಾ ರ್ನಾದಣನರ ೊಂದಿಗ ಪಾಂಡವರನುು
ರ್ಯಿಸುತ ೋಾ ನ ಎಂದು ನಿನಗ ಹ ೋಳಿದ ದ. ನಿನು
ಸ ೋನಾಪ್ತ್ರಯಾಗುತ ೋಾ ನ ಎನುುವುದರಲ್ಲಿ ಸಂಶ್ಯವ ೋ ಇಲಿ.
ಮಹಾರಾರ್! ಪಾಂಡವರನುು ಗ ದ ದವ ಂದ ೋ ತ್ರಳಿದು
ಸಿಾರನಾಗು!”

ಇದನುು ಕ ೋಳಿದ ನೃಪ್ ದುರ್ೋಣಧನನು, ಅಮರರು ಸೆಂದನನುು


ಹ ೋಗ ೊೋ ಹಾಗ ಕಣಣನನುು ಸ ೋನಾಪ್ತ್ರತವದಿಂದ ಸತೆರಿಸಲು,
ದ ೋವತ ಗಳ ಡನ ಶ್ತಕರತುವಿನಂತ ರಾರ್ರ ೊಡನ ಮೋಲ ದದನು. ಆಗ
ತಕ್ಷಣವ ೋ ವಿಧಿದೃಷ್ಿ ಕಮಣಗಳಿಂದ ವಿರ್ಯೈಷ್ಠಣರಾದ
ದುರ್ೋಣಧನಪ್ರಮುಖ್ ರಾರ್ರು ಹ ೋಮಕುಂಭಗಳಲ್ಲಿ ಅಭಿಮಂತ್ರರಸಿದ
ನಿೋರನುು ಆನ ಯ ದಂತಗಳಲ್ಲಿ, ಘೋಂಡಾಮೃಗ ಮತುಾ ಎತ್ರಾನ
ಕ ೊಂಬುಗಳಲ್ಲಿ ತುಂಬಿಸಿ, ಮಣಿ-ಮುತುಾಗಳು, ಪ್ುಣಾ ಗಂಧಗಳು ಮತುಾ
ಔಷ್ಧಗಳ ಂದಿಗ , ರ ೋಷ ಮಯ ವಸರವನುು ಹ ೊದ ಸಿದದ
ಔದುಂಬರಾಸನದಲ್ಲಿ ಸುಖಾಸಿೋನನಾಗಿರಿಸಿ ಶಾಸ ೊರೋಕಾವಾಗಿ
ವಿಧಿವಿತಾಾಗಿ ಸಂಭಾರ ಸಂಭರಮಗಳಿಂದ ಅವನನುು ಅಭಿಷ ೋಕ್ತಸಿದರು.

53
54
“ಗ ೊೋವಿಂದನ ೊಂದಿಗ ಮತುಾ ಅನುಯಾಯಿಗಳ ಂದಿಗ ನಿೋನು
ಮಹಾಯುದಧದಲ್ಲಿ ಪಾಥಣರನುು ರ್ಯಿಸು!” ಎಂದು
ಬಂದಿಗಳ ದಿವರ್ರೊ ಅವನನುು ಹರಸಿದರು. “ರಾಧ ೋಯ!
ಉದಯಿಸುವ ಸೊಯಣನು ತನು ಉಗರ ಕ್ತರಣಗಳಿಂದ ಸದಾ
ಕತಾಲ ಯನುು ಹ ೋಗ ಹ ೊೋಗಲಾಡಿಸುತಾಾನ ೊೋ ಹಾಗ ನಿೋನು
ವಿರ್ಯಕಾೆಗಿ ಪಾಂಚಾರರ ೊಂದಿಗ ಪಾಥಣರನುು ಸಂಹರಿಸು!
ಉರಿಯುತ್ರಾರುವ ಸೊಯಣನನುು ಗೊಬ ಗಳು ಹ ೋಗ
ನ ೊೋಡಲಾರವೋ ಹಾಗ ನಿನಿುಂದ ಬಿಡಲಪಟಿ ಶ್ರಗಳನುು
ಕ ೋಶ್ವನ ೊಂದಿಗ ಅವರೊ ಕೊಡ ನ ೊೋಡಲಾರರು.
ಸಮರದಲ್ಲಿ ಶ್ಸರಗಳನುು ಧರಿಸಿರುವ ಮಹ ೋಂದರನನುು
ದಾನವರು ಹ ೋಗ ಎದುರಿಸಲಾರರ ೊೋ ಹಾಗ
ಪಾಂಚಾಲರ ೊಂದಿಗ ಪಾಥಣರು ನಿನು ಎದುರು ನಿಲಿಲು
ಶ್ಕಾರಾಗುವುದಿಲಿ.”

ಹೋಗ ಅಭಿಷ್ಠಕಾನಾದ ರಾಧ ೋಯನು ಅಮಿತಪ್ರಭ ಯುಳುವನಾಗಿ


ಪ್ರಭ ಯಿಂದ ಇನ ೊುಬಬ ದಿವಾಕರನ ೊೋ ಎನುುವಂತ ತ ೊೋರುತ್ರಾದದನು.
ಕಾಲಚ ೊೋದಿತರಾದ ಧೃತರಾಷ್ರನ ಮಕೆಳು ರಾಧ ೋಯನನುು
ಸ ೋನಾಪ್ತ್ರಯನಾುಗಿ ಅಭಿಷ ೋಕ್ತಸಿ ತಮಮ ಉದ ದೋಶ್ವು

55
ಸಿದಿಧಯಾಯಿತ ಂದ ೋ ಭಾವಿಸಿದರು. ಕಣಣನೊ ಕೊಡ ಸ ೋನಾಪ್ತಾವನುು
ಪ್ಡ ದು ಸೊರ್ೋಣದಯವಾಗುತ್ರಾರಲು ಸನುದಧರಾಗುವಂತ ಸ ೋನ ಗಳಿಗ
ಆಜ್ಞಾಪ್ತಸಿದನು. ಕೌರವ ಪ್ುತರರಿಂದ ಪ್ರಿವೃತನಾಗಿದದ ಕಣಣನು ಅಲ್ಲಿ
ತಾರಕಾಮಯ ಸಂಗಾರಮದಲ್ಲಿ ದ ೋವತ ಗಳಿಂದ ಪ್ರಿವೃತನಾದ
ಸೆಂದನಂತ ಯೋ ಶ ೋಭಿಸಿದನು.

ಕಣಣನ ಅಭಿಪಾರಯವನುು ತ್ರಳಿದ ದುರ್ೋಣಧನನು ಆನಂದದಾಯಕ


ಮಂಗಳವಾದಾಗಳ ಂದಿಗ ಸ ೋನ ಗಳಿಗ ಪ್ರಸಾಾನಗ ೊಳುಲು
ಆಜ್ಞಾಪ್ತಸಿದನು. ಒಮಮಲ ೋ, ಇನೊು ಕತಾಲ ಯಾಗಿರುವಾಗಲ ೋ ಅವನ
ಸ ೋನ ಯಲ್ಲಿ “ಯುದಧಕ ೆ ಸಿದಧರಾಗಿರಿ! ಮುಂದ ನಡ ಯಿರಿ!” ಇವ ೋ
ಮುಂತಾದ ಮಹಾ ನಿನಾದವು ಕ ೋಳತ ೊಡಗಿತು. ಯುದಧಕ ೆ
ಸಜಾಾಗುತ್ರಾದದ ದ ೊಡಡ ದ ೊಡಡ ಸಲಗಗಳ, ಆವರಣಯುಕಾವಾದ
ರಥಗಳ, ಕ ನ ಯುತ್ರಾದದ ಕುದುರ ಗಳ, ಮತುಾ ಪ್ರಸಪರರನುು
ಅವಸರಪ್ಡಿಸುತ್ರಾದದ ಪ್ದಾತ್ರ ರ್ೋಧರ ಕೊಗುಗಳ ತುಮುಲ ಶ್ಬಧವು
ಜ ೊೋರಾಗಿ ಆಕಾಶ್ವನೊು ವಾಾಪ್ತಸಿತು. ಆಗ ಶ ವೋತಪ್ತಾಕ ಯುಳು,
ಬಾಲಾಕಣನ ಬಣಣದ ಕುದುರ ಗಳುಳು, ಹ ೋಮಪ್ೃಷ್ಿದ ಧನುಸುಿಳು,
ಆನ ಯ ಹಗಗದ ಚಿಹ ುಯ ಕ ೋತುವುಳು, ಬಾಣಗಳಿಂದ ತುಂಬಿಕ ೊಂಡಿದದ
ಭತಾಳಿಕ ಗಳು ಮತುಾ ಅಂಗದಗಳುಳು, ಶ್ತಘ್ುೋ, ಕ್ತಂಕ್ತಣಿೋ, ಶ್ ಲ ಮತುಾ

56
ತ ೊೋರಣಗಳನುು ಹ ೊರಿಸಿದದ, ವಿಮಲ ಆದಿತಾವಣಣದ
ಕಾಮುಣಕವನುು ಹ ೊತ್ರಾದದ, ಎತಾರದಲ್ಲಿ ಹಾರಾಡುತ್ರಾದದ ಪ್ತಾಕ ಯುಳು
ರಥದಲ್ಲಿ ಸೊತಪ್ುತರನು ಕಾಣಿಸಿಕ ೊಂಡನು. ಶ್ಂಖ್ವನುು ಊದುತಾಾ
ಹ ೋಮಜಾಲಗಳಿಂದ ವಿಭೊಷ್ಠತ ರಥದಲ್ಲಿ ನಿಂತು, ಬಂಗಾರದಿಂದ
ವಿಭೊಷ್ಠತ ಮಹಾ ಚಾಪ್ವನುು ಟ ೋಂಕರಿಸುತ್ರಾದದ, ಕತಾಲ ಯನುು
ಕಳ ಯಲು ಉದಯಿಸುತ್ರಾದದ ಸೊಯಣನಂತ್ರದದ ರಥಿಗಳಲ್ಲಿ ಶ ರೋಷ್ಿ
ಮಹ ೋಷಾವಸ ಕಣಣನನುು ನ ೊೋಡಿ ಅಲ್ಲಿದದ ಸಹಸಾರರು ಕೌರವರಲ್ಲಿ
ಯಾರೊ ಭಿೋಷ್ಮ ಮತುಾ ದ ೊರೋಣ ಮತುಾ ಇತರರ ಮರಣದ ಕುರಿತು
ದುಃಖಿಸಲ್ಲಲಿ. ಶ್ಂಖ್ದ ಶ್ಬಧದ ೊಂದಿಗ ರ್ೋಧರನುು ಅವಸಪ್ಡಿಸುತಾಾ
ಕಣಣನು ಕೌರವರ ಸ ೋನ ಗಳನುು ಹ ೊರಡಿಸಿದನು. ಆಗ ಪಾಂಡವರನುು
ರ್ಯಿಸಲು ಬಯಸಿದ ಶ್ತುರತಾಪ್ನ ಮಹ ೋಷಾವಸ ಕಣಣನು ಮಕರ
ವೂಾಹವನುು ರಚಿಸಿ ಮುಂದುವರ ದನು.ಮಕರದ ಬಾಯಿಯಲ್ಲಿ
ಕಣಣನಿದದನು. ನ ೋತರಗಳ ರಡರಲ್ಲಿ ಶ್ಕುನಿ ಮತುಾ ಉಲೊಕರಿದದರು.
ಅದರ ಶ್ರಸಿಿನಲ್ಲಿ ದ ೊರೋಣಪ್ುತರನೊ, ಕುತ್ರಾಗ ಯಲ್ಲಿ ಎಲಿ ಸ ೊೋದರರೊ,
ಮಧಾದಲ್ಲಿ ಮಹಾ ಬಲದಿಂದ ಆವೃತನಾದ ರಾಜಾ
ದುರ್ೋಣಧನನೊ ಇದದರು. ಅದರ ಎಡಭಾಗದಲ್ಲಿ ನಾರಾಯಣರ
ಮತುಾ ಗ ೊೋಪಾಲರ ಸ ೋನ ಗಳ ಂದಿಗ ಕೃತವಮಣನು
ವಾವಸಿಾತನಾಗಿದದನು. ಅದರ ಬಲಕಾಲ್ಲನಲ್ಲಿ ಗೌತಮನು ತ್ರರಗತಣರು

57
ಮತುಾ ದಕ್ಷ್ಣಾತಾರಿಂದ ಸಂವೃತನಾಗಿ ನಿಂತ್ರದದನು. ಎಡ ಹಮಮಡಿಯ
ಭಾಗದಲ್ಲಿ ಮದರದ ೋಶ್ದ ವಿಶಾಲ ಸ ೋನ ರ್ಂದಿಗ ಶ್ಲಾನು
ವಾವಸಿಾತನಾಗಿದದನು. ಬಲಹಮಮಡಿಯ ಭಾಗದಲ್ಲಿ ಸುಷ ೋಣನು
ಸಹಸಾರರು ರಥಗಳಿಂದ ಮತುಾ ನೊರಾರು ಆನ ಗಳಿಂದ ಪ್ರಿವೃತನಾಗಿ
ನಿಂತ್ರದದನು. ಅದರ ಪ್ುಚಚಭಾಗದಲ್ಲಿ ಚಿತರಸ ೋನ ಮತುಾ ಚಿತರರು ಮಹಾ
ಸ ೋನ ಗಳಿಂದ ಆವೃತರಾಗಿ ನಿಂತ್ರದದರು. ಹಾಗ ನರವರ ೊೋತಾಮ
ಕಣಣನು ಹ ೊರಡುತ್ರಾರಲು ಧಮಣರಾರ್ನು ಧನಂರ್ಯನನುು ನ ೊೋಡಿ
ಹೋಗ ಹ ೋಳಿದನು:

“ಪಾಥಣ! ಕಣಣನಿಂದ ನಿಮಿಣತವಾದ ಮತುಾ ಮಹಾರಥ


ವಿೋರರಿಂದ ರಕ್ಷ್ಸಲಪಟ್ಟಿರುವ ಧಾತಣರಾಷ್ರರ
ಮಹಾಸ ೋನ ಯನುು ರಣದಲ್ಲಿ ನ ೊೋಡು! ಅತ್ರವಿೋರರು
ಹತರಾಗಿ ಉಳಿದಿರುವ ಧಾತಣರಾಷ್ರರ ಈ ಮಹಾಸ ೋನ ಯು
ನಿನಗ ತೃಣಸಮಾನವ ಂದು ನನಗನಿುಸುತ್ರಾದ . ಅವರಲ್ಲಿ
ದ ೋವಾಸುರಗಂಧವಣರಿಗೊ, ಕ್ತನುರಮಹ ೊೋರಗಗಳಿಂದಲೊ,
ಮೊರುಲ ೊೋಕಗಳ ಚರಾಚರಗಳಿಂದಲೊ ಅರ್ಯಾನಾಗಿರುವ
ಮಹ ೋಷಾವಸ, ರಥಿಗಳಲ್ಲಿ ಶ ರೋಷ್ಿ, ಸೊತಪ್ುತರನು
ವಿರಾಜಿಸುತ್ರಾದಾದನ . ಇಂದು ಅವನನುು ಸಂಹರಿಸಿದರ

58
ವಿರ್ಯವು ನಿನುದಾಗುವುದು! ಹನ ುರಡು ವಷ್ಣಗಳಿಂದಲೊ
ನನುಲ್ಲಿ ನಾಟ್ಟರುವ ಈ ಮುಳುನುು ನಿೋನು ಇಂದು ಕ್ತೋಳಬ ೋಕು.
ಇದನುು ತ್ರಳಿದು ನಿನಗಿಷ್ಿವಾದ ರಿೋತ್ರಯಲ್ಲಿ ಸ ೋನ ಗಳ
ವೂಾಹವನುು ರಚಿಸು!”

ಅಣಣನ ಆ ಮಾತನುು ಕ ೋಳಿ ಶ ವೋತವಾಹನ ಪಾಂಡವನು ತನು


ಸ ೋನ ಯನುು ಕೌರವರಿಗ ಪ್ರತ್ರವೂಾಹವಾಗಿ ಅಧಣಚಂದಾರಕಾರದ
ವೂಾಹದಲ್ಲಿ ರಚಿಸಿದನು. ಅದರ ಎಡಭಾಗದಲ್ಲಿ ಭಿೋಮಸ ೋನನು
ವಾವಸಿಾತನಾಗಿದದನು. ಬಲಭಾಗದಲ್ಲಿ ಧೃಷ್ಿದುಾಮುನಿದದನು. ವೂಾಹದ
ಮಧಾದಲ್ಲಿ ಕೃಷ್ಣಸಾರಥಿ ಸಾಕ್ಷಾತ್ ಪಾಂಡವನೊ, ಹಂದ ನಕುಲ
ಸಹದ ೋವರೊ ಧಮಣರಾರ್ನೊ ಇದದರು. ಅರ್ುಣನನ ಚಕರರಕ್ಷಕರಾಗಿದದ
ಪಾಂಚಾಲರಾರ್ಕುಮಾರ ಯುಧಾಮನುಾ ಮತುಾ ಉತಾಮೌರ್ಸರು
ಯುದಧದಲ್ಲಿ ಅಜ ೋಯರಾಗಿದದರು. ಉಳಿದ ವಿೋರ ನೃಪ್ತ್ರಯರು
ಕವಚಧಾರಿಗಳಾಗಿ ವೂಾಹದಲ್ಲಿ ತಮಗನಿಸಿದಂತ , ಉತಾಿಹವಿದದಂತ
ಮತುಾ ಸತಾವವಿದದಂತ ನಿಂತ್ರದದರು. ಹೋಗ ಮಹಾವೂಾಹವನುು ರಚಿಸಿ
ಪಾಂಡವರೊ ಕೌರವರೊ ಯುದಧದಲ್ಲಿಯೋ ಮನಸಿನಿುಟಿರು.

ಸೊತಪ್ುತರನು ರಚಿಸಿದದ ಕೌರವ ಸ ೋನ ಯ ವೂಾಹವನುು ನ ೊೋಡಿ


ದುರ್ೋಣಧನನು ಅನುಯಾಯಿಗಳ ಂದಿಗ ಪಾಂಡವರು

59
ಹತರಾದರ ಂದ ೋ ಭಾವಿಸಿದನು. ಹಾಗ ಯೋ ಪಾಂಡವಿೋ ಸ ೋನ ಯ
ವೂಾಹವನುು ನ ೊೋಡಿ ಯುಧಿಷ್ಠಿರನು ಕಣಣನ ೊಂದಿಗ ಧಾತಣರಾಷ್ರರು
ಹತರಾದರ ಂದ ೋ ಭಾವಿಸಿದನು. ಆಗ ಒಮಮಲ ೋ ಶ್ಂಖ್, ಭ ೋರಿ, ಪ್ಣವ,
ಅನಕ, ಗ ೊೋಮುಖ್ಗಳನುು ಜ ೊೋರಾಗಿ ಮಳಗಿಸಲು ಎಲಿಕಡ
ಶ್ಬಧವುಂಟಾಯಿತು. ಎರಡೊ ಸ ೋನ ಗಳಲ್ಲಿ ರ್ಯವನುು ಬಯಸಿದದ
ಶ್ ರರ ಸಿಂಹನಾದಗಳ ಮಹಾಗರ್ಣನ ಯು ಕ ೋಳಿಬಂದಿತು.
ಕುದುರ ಗಳ ಹ ೋಂಕಾರಗಳ , ಆನ ಗಳ ಘ್ೋಂಕಾರವೂ, ರಥಗಾಲ್ಲಗಳ
ಉಗರ ಶ್ಬಧಗಳ ಉದಭವಿಸಿದವು. ವೂಾಹದ ಮುಖ್ದಲ್ಲಿ
ಕವಚಧಾರಿಯಾಗಿದದ ಮಹ ೋಷಾವಸ ಕಣಣನನುು ನ ೊೋಡಿ ದ ೊರೋಣನನುು
ಕಳ ದುಕ ೊಂಡಿದುದರ ವಾಸನವು ಯಾರಿಗೊ ಇಲಿದಂತಾಗಿ
ತ ೊೋರುತ್ರಾತುಾ. ಎರಡೊ ಸ ೋನ ಗಳಲ್ಲಿ ಮಹಾಸತಾವಯುತ ಪ್ರಹೃಷ್ಿ
ಯುದಧಮಾಡಲು ಬಯಸಿದದ ಅನ ೊಾೋನಾರನುು ಸಂಹರಿಸುವ ಛಲವುಳು
ನರ-ಕುಂರ್ರಗಳಿದದವು. ಹಾಗ ಸಂರಬಧರಾಗಿ ಪ್ರಯತುಪ್ಟುಿ
ಅನ ೊಾೋನಾರನುು ನ ೊೋಡುತಾಾ ಸ ೋನ ಗಳ ಮಧಾದಲ್ಲಿ ಕಣಣ-ಪಾಂಡವರು
ರಾರಾಜಿಸುತ್ರಾದದರು. ಯುದಧಮಾಡುವ ಉತಾಿಹದಿಂದ
ನೃತಾಮಾಡುತ್ರಾರುವವೋ ಎನುುವಂತ ಪ್ರಸಪರರ ಪ್ಕ್ಷ ಪ್ರಪ್ಕ್ಷಗಳಿಗ
ತಾಗುತಾಾ ಆ ಸ ೋನ ಗಳ ರಡೊ ಮೋಲ ರಗಿದವು. ಆಗ ಅನ ೊಾೋನಾರನುು
ಸಂಹರಿಸುವುದರಲ್ಲಿ ದೃಢರಾಗಿದದ ನಾರವಾರಣವಾಜಿಗಳ ಮತುಾ

60
ರಥಿಗಳ ಯುದಧವು ಪ್ುನಃ ಪಾರರಂಭವಾಯಿತು.

ಕ್ಷ ೋಮಧೊತ್ರಣವಧ
ಅನ ೊಾೋನಾರನುು ಎದುರಿಸಿದ ಆ ಸ ೋನ ಗಳ ಆನ -ಕುದುರ -ಪ್ದಾತ್ರಗಳು
ಪ್ರಹೃಷ್ಿರಾಗಿದದರು. ದ ೋವಾಸುರರ ಸ ೋನ ಗಳಂತ ಬ ಳಗುತ್ರಾದದ ಆ
ಸ ೋನ ಗಳು ಅತ್ರ ವಿಶಾಲವಾಗಿದದವು. ಆನ -ರಥ-ಕುದುರ -ಪ್ದಾತ್ರಗಳು
ದ ೋಹ-ಪಾಪ್ಗಳನುು ನಾಶ್ಗ ೊಳಿಸುವ ಪ್ರಹಾರಗಳನುು ಶ್ತುರಗಳ ಮೋಲ
ಪ್ರಹರಿಸಿದರು. ಪ್ೊಣಣಚಂದರ, ಸೊಯಣ ಮತುಾ ಪ್ದಮಗಳ
ಕಾಂತ್ರಯಿಂದ ಸಮನಾಗಿ ಬ ಳಗುತ್ರಾದದ ಎರಡೊ ಕಡ ಯ ನರಸಿಂಹರ
ಶ್ರಸುಿಗಳು ರಣಭೊಮಿಯನುು ತುಂಬಿಬಿಟ್ಟಿದದವು. ಯುದಧಮಾಡುತ್ರಾದದ
ಅವರು ಅಧಣಚಂದರ-ಭಲಿ-ಕ್ಷುರಪ್ರ-ಖ್ಡಗ-ಪ್ಟ್ಟಿಷ್-ಪ್ರಶ್ುಗಳಿಂದ
ಇತರರ ಶ್ರಗಳನುು ಕತಾರಿಸುತ್ರಾದದರು. ದಪ್ಪ ಸುದಿೋರ್ಣ ಬಾಹುಗಳಿಂದ
ಕತಾರಿಸಲಪಟಿ ದಷ್ಿಪ್ುಷ್ಿ ನಿೋಳ ಬಾಹುಗಳು ಅಂಗದ-ಆಯುಧಗಳ
ಸಮೋತವಾಗಿ ರಣಾಂಗಣದಲ್ಲಿ ಬಿದಿದದದವು. ರಕಾಲ ೋಪ್ತತ
ಅಂಗ ೈಗಳಿಂದಲೊ ಉಗುರುಗಳಿಂದಲೊ ಕೊಡಿದದ ಆ ಬಾಹುಗಳು
ಗರುಡನಿಂದ ಪ್ರಹರಿಸಲಪಟುಿ ಭೊಮಿಯ ಮೋಲ ಬಿದಿದದದ ಐದು
ಹ ಡ ಗಳ ಸಪ್ಣಗಳಂತ ಕಾಣುತ್ರಾದದವು. ಶ್ತುರಗಳಿಂದ ಹ ೊಡ ಯಲಪಟಿ
ವಿೋರರು ಪ್ುಣಾಗಳು ಕ್ಷ್ೋಣವಾಗಲು ವಿಮಾನಗಳಿಂದ ಬಿೋಳುವ

61
ಸವಗಣಸದಸಾರಂತ ಆನ -ಕುದುರ ಗಳ ಭುರ್ಗಳ ಮೋಲ್ಲಂದ ಕ ಳಕ ೆ
ಬಿೋಳುತ್ರಾದದರು. ರಣದಲ್ಲಿ ವಿೋರರಾದ ರ್ೋಧರನುು ಅವರಿಗಿಂತಲೊ
ವಿೋರರಾದವರು ಭಾರವಾದ ಗದ ಗಳಿಂದಲೊ, ಅನಾ ಪ್ರಿರ್-
ಮುಸಲಗಳಿಂದಲೊ ಹ ೊಡ ದು ಕ ಳಕ ೆ ಕ ಡವುತ್ರಾದದರು. ಆ
ಪ್ರಮಸಂಕುಲದಲ್ಲಿ ರಥಗಳನುು ರಥಗಳು ಧವಂಸಮಾಡಿದವು.
ಮದಿಸಿದ ಆನ ಗಳು ಮದಿಸಿದ ಆನ ಗಳನುು ಮತುಾ ಹಾಗ ಯೋ
ಅಶಾವರ ೊೋಹಗಳು ಅಶಾವರ ೊೋಹಗಳನುು ನಾಶ್ಪ್ಡಿಸಿದವು. ರಥಗಳು
ಶ ರೋಷ್ಿರಥಗಳಿಂದ, ಅಶಾವರ ೊೋಹಗಳು ಮತುಾ ಪ್ದಾತ್ರಗಳು ಆನ ಗಳಿಂದ,
ಪ್ದಾತ್ರಗಳು ಅಶಾವರ ೊೋಹಗಳಿಂದ ಸಂಹರಿಸಲಪಟುಿ ಮಲಗಿದವು.
ಆನ ಗಳಿಂದ ರಥ-ಕುದುರ -ಪ್ದಾತ್ರಗಳ , ರಥಗಳಿಂದ ಆನ -ಕುದುರ -
ಪ್ದಾತ್ರಗಳ , ರಥ-ಪ್ದಾತ್ರ-ಆನ -ಕುದುರ ಗಳಿಂದ ಪ್ದಾತ್ರ-ರಥ-ಆನ -
ಕುದುರ ಗಳು ಹತವಾದವು. ರಥ ಮತುಾ ಕುದುರ ಗಳನ ುೋರಿದದ ರ್ೋಧರು
ರಥ ಮತುಾ ಕುದುರ ಗಳ ಮೋಲ ಏರಿದದ ರ್ೋಧರನುು ಕ ೈಗಳಿಂದಲೊ,
ಶ್ಸರಗಳಿಂದಲೊ, ರಥಗಳಿಂದಲೊ ಹ ೊಡ ದು ಜ ೊೋರಾಗಿ
ಕದನವಾಡುತ್ರಾದದರು.

ಹೋಗ ಶ್ ರರಿಂದ ವಧಿಸಲಪಟುಿ ಹತರಾಗುತ್ರಾರಲು, ವೃಕ ೊೋದರನ


ಮುಂದಾಳುತವದಲ್ಲಿ ಪಾಥಣರು ಕೌರವ ಸ ೋನ ಯ ಮೋಲ ಎರಗಿದರು.

62
ಧೃಷ್ಿದುಾಮು, ಶ್ಖ್ಂಡಿೋ, ದೌರಪ್ದ ೋಯರು, ಪ್ರಭದರಕರು, ಸಾತಾಕ್ತ,
ಚ ೋಕ್ತತಾನ, ಪಾಂಡಾರು, ಔಡರರು, ಮತುಾ ಕ ೋರಳರು ಭಿೋಮನನುು
ಹಂಬಾಲ್ಲಸಿದದರು. ಮತಾಮಾತಂಗದ ವಿಕರಮಗಳುಳು ಅವರು
ಶ್ರ ೊೋಭೊಷ್ಣಗಳನೊು ಆಭರಣಗಳನೊು ತ ೊಟ್ಟಿದದರು. ಅವರ
ಹಲುಿಗಳು ಕ ಂಪಾಗಿದದವು, ಬಣಣಬಣಣದ ವಸರಗಳನುು ತ ೊಟ್ಟಿದದರು.
ಸುಗಂಧದರವಾಗಳನು ಶ್ರಿೋರಗಳಿಗ ಲ ೋಪ್ತಸಿಕ ೊಂಡಿದದರು. ಖ್ಡಗಗಳನುು
ಸ ೊಂಟಕ ೆ ಬಿಗಿದು ಕ ೊಂಡಿದದರು. ಕ ೈಗಳಲ್ಲಿ ಪಾಶ್ಗಳನುು ಹಡಿದಿದದರು.
ಆನ ಗಳನೊು ತಡ ದು ನಿಲ್ಲಿಸಬಲಿ ಅವರು ಸಮಾನಮೃತುಾವನುು
ಬಯಸಿ ಪ್ರಸಪರರಿಂದ ಅಲಗದ ೋ ಒಟಾಿಗಿಯೋ ಇರುತ್ರಾದದರು.
ನವಿಲುಗರಿಗಳಿಂದ ತಲ ಗಳನುು ಅಲಂಕರಸಿಕ ೊಂಡಿದದರು. ಚಾಪ್ಗಳನುು
ಹಡಿದಿದದರು. ನಿೋಳಕೊದಲ್ಲನ, ಪ್ತರಯ ಮಾತನಾಡುತ್ರಾದದ ಆ ಪ್ದಾತ್ರ-
ಕುದುರ ಸವಾರರು ಪ್ರಾಕರಮದಲ್ಲಿ ಘೊೋರರೊಪ್ತಗಳಾಗಿದದರು.
ಇವರಲಿದ ೋ ಶ್ ರರಾದ ಚ ೋದಿ, ಪಾಂಚಾಲ, ಕ ೋಕಯ, ಕರೊಷ್,
ಕ ೊೋಸಲ, ಕಾಶ್, ಮಾಗಧ ಸ ೋನ ಗಳ ಕೌರವ ಸ ೋನ ಯ ಮೋಲ
ಆಕರಮಣಮಾಡಿದರು. ಅವರ ರಥಗಳು, ಆನ ಗಳು, ಕುದುರ ಗಳು ಮತುಾ
ಪ್ದಾತ್ರಗಳು ಹಷ್ಣದಿಂದ ನಾನವಿಧವಾಗಿ ಕೊಗಿ, ನಗುತಾಾ
ಕುಣಿಯುತ್ರಾದದವು. ಅಂತಹ ವಿಶಾಲ ಸ ೈನಾದ ಮಧಾದಲ್ಲಿ
ವೃಕ ೊೋದರನು ಆನ ಯ ಮೋಲ ಕುಳಿತು ಅನ ೋಕ ಮಹಾಗಾತರದ ಶ ರೋಷ್ಿ

63
ಆನ ಗಳಿಂದ ಪ್ರಿವೃತನಾಗಿ ಶ್ತುರ ಸ ೈನಾದಕಡ ಧಾವಿಸುತ್ರಾದದನು.

ವಿಧಿವತಾಾಗಿ ಸಜಾಾಗಿದದ ಆ ಉಗರ ಶ ರೋಷ್ಿ ಆನ ಯು ಸೊಯಣನಿಂದ


ಕೊಡಿದ ಉದಯಾಚಲದ ಉಚಚ ಶ್ಖ್ರದಂತ ಪ್ರಕಾಶ್ಸುತ್ರಾತುಾ. ಶ ರೋಷ್ಿ
ರತುಗಳಿಂದ ವಿಭೊಷ್ಠತಗ ೊಂಡಿದದ ಆ ಮಹಾಗರ್ದ ಲ ೊೋಹಮಯ
ಕವಚವು ನಕ್ಷತರಗಳಿಂದ ಕೊಡಿದ ಶ್ರತಾೆಲದ ಅಕಾಶ್ದಂತ
ಹ ೊಳ ಯುತ್ರಾತುಾ. ಸುಂದರ ಮುಕುಟದಿಂದಲೊ ಆಭರಣಗಳಿಂದಲೊ
ಸಮಲಂಕೃತ ಭಿೋಮಸ ೋನನು ಕ ೈಯಲ್ಲಿ ತ ೊೋಮರ ಪಾರಸಗಳನುು
ಹಡಿದು ಮಧಾಾಹುದ ಸೊಯಣನಂತ ಶ್ತುರಗಳನುು ದಹಸುತಾಾ
ಚಲ್ಲಸುತ್ರಾದದನು.

ದೊರದಿಂದಲ ೋ ಆ ಆನ ಯನುು ನ ೊೋಡಿ ಆನ ಯ ಮೋಲ್ಲದದ


ಕ್ಷ ೋಮಧೊತ್ರಣಯು ಉತಾಿಹದಿಂದ ಕೊಗುತಾಾ ಭಿೋಮನನುು ಯುದಧಕ ೆ
ಆಹಾವನಿಸುತಾಾ ಆಕರಮಣಿಸಿದನು. ವೃಕ್ಷಗಳಿಂದ ತುಂಬಿದದ ಎರಡು
ಪ್ವಣತಗಳ ಮಧ ಾ ದ ೈವಿೋ ಸಂರ್ಟನ ಯಿಂದ ಸಂರ್ಷ್ಣವಾಗುವ
ರಿೋತ್ರ ಅವರಿಬಬರ ಆ ಎರಡು ಉಗರರೊಪ್ತೋ ಆನ ಗಳ ಮಧ ಾ ಯುದಧವು
ನಡ ಯಿತು. ಎರಡು ಆನ ಗಳ ಸ ಣಸಾಡುತ್ರಾರಲು ಅವರಿಬಬರು
ವಿೋರರು ಸೊಯಣರಶ್ಮಗ ಸಮಾನ ಕಾಂತ್ರಗಳುಳು ತ ೊೋಮರಗಳಿಂದ
ಅನ ೊಾೋನಾರನುು ಹ ೊಡ ದು ಸಿಂಹನಾದಗ ೈದರು. ಆನ ಗಳನುು ಹಂದ

64
ಸರಿಸಿಕ ೊಂಡು ಇಬಬರೊ ಮಂಡಲಾಕಾರವಾಗಿ ತ್ರರುಗತ ೊಡಗಿದರು.
ಇಬಬರೊ ಧನುಸುಿಗಳನುು ಹಡಿದು ಪ್ರಸಪರರನುು
ಪ್ರಹರಿಸತ ೊಡಗಿದರು. ಚಪಾಪಳ ಗಳಿಂದಲೊ, ಟ ೋಂಕಾರಗಳಿಂದಲೊ
ಬಾಣಗಳ ಶ್ಬಧಗಳಿಂದಲೊ ಅವರಿಬಬರೊ ಸುತಾಲ್ಲದದ ರ್ನರನುು
ಹಷ್ಣಗ ೊಳಿಸುತಾಾ ಸಿಂಹನಾದಗ ೈದರು. ಗಾಳಿಯಿಂದ ಪ್ರಪ್ರನ
ಹಾರಾಡುತ್ರಾದದ ಪ್ತಾಕ ಗಳಿಂದ ಕೊಡಿದ ಮತುಾ ಸ ೊಂಡಿಲುಗಳನುು
ಮೋಲಕ ೆತ್ರಾದದ ಮಹಾ ಗರ್ಗಳನುು ಬಳಸಿ ಆ ಇಬಬರು ಮಹಾಬಲರೊ
ಯುದಧಮಾಡುತ್ರಾದದರು. ವಷಾಣಕಾಲದ ಮೋರ್ಗಳು ಮಳ ಗರ ಯುವಂತ
ಅವರು ಶ್ಕ್ತಾ-ತ ೊೋಮರವಷ್ಣಗಳಿಂದ ಪ್ರಸಪರರ ಧನುಸುಿಗಳನುು
ತುಂಡರಿಸಿ ಗಜಿಣಸಿದರು. ಆಗ ಕ್ಷ ೋಮಧೊತ್ರಣಯು ತ ೊೋಮರದಿಂದ
ಭಿೋಮನ ವಕ್ಷಸಿಳಕ ೆ ಹ ೊಡ ದು ನಂತರ ವ ೋಗದಿಂದ ಇನೊು ಆರು
ತ ೊೋಮರಗಳಿಂದ ಹ ೊಡ ದು ಗಜಿಣಸಿದನು. ಅಂಗಗಳಲ್ಲಿ
ತ ೊೋಮರಗಳು ಅಂಟ್ಟಕ ೊಂಡಿರಲು ಕ ೊರೋಧದಿೋಪ್ಾನಾದ ಭಿೋಮಸ ೋನನು
ಮೋರ್ಗಳಿಂದ ಮುಚಚಲಪಟಿ ಏಳು ಕುದುರ ಗಳ ರಥದ ಮೋಲ ಕುಳಿತ್ರದದ
ಸೊಯಣನಂತ ಶ ೋಭಿಸಿದನು. ಆಗ ಭಿೋಮನು ಭಾಸೆರನ ವಣಣದಂತ
ಹ ೊಳ ಯುತ್ರಾದದ, ಶ್ೋರ್ರಗತ್ರಯ ಲ ೊೋಹಮಯ ತ ೊೋಮರವನುು
ಶ್ತುರವಿನ ಮೋಲ ಪ್ರತ್ರಯಾಗಿ ಪ್ರರ್ೋಗಿಸಿದನು. ಆಗ ಕುಲೊತಾಧಿಪ್ತ್ರ
ಕ್ಷ ೋಮಧೊತ್ರಣಯು ಚಾಪ್ವನುು ಬಗಿಗಸಿ ಹ ದ ಯೋರಿಸಿ ಸಾಯಕಗಳಿಂದ

65
ಆ ತ ೊೋಮರವನುು ಹತುಾ ಭಾಗಗಳನಾುಗಿ ತುಂಡರಿಸಿ ಪಾಂಡವ
ಭಿೋಮನನುು ಶ್ಕ್ತಾಯಿಂದ ಪ್ರಹರಿಸಿದನು. ಕೊಡಲ ೋ ಪಾಂಡವನು
ಮಹಾಮೋರ್ದ ಗರ್ಣನ ಯುಳು ಕಾಮುಣಕವನುು ಎತ್ರಾಕ ೊಂಡು
ಶ್ರಗಳಿಂದ ಶ್ತುರವಿನ ಆನ ಯನುು ಪ್ರಹರಿಸಿದನು.

ಭಿೋಮಸ ೋನನ ಶ್ರಗಳಿಂದ ಪ್ತೋಡಿತ ಆ ಆನ ಯು ನಿಯಂತ್ರರಸಲಪಟಿರೊ


ಭಿರುಗಾಳಿಯಿಂದ ತೊರಲಪಟಿ ಮೋರ್ದಂತ ಓಡಿಹ ೊೋಯಿತು.
ಭಿರುಗಾಳಿಯಿಂದ ಒಯಾಲಪಡುವ ಮೋಗವನುು ಭಿರುಗಾಳಿಯಿಂದ
ಉಡಾಯಿಸಲಪಟಿ ಮತ ೊಾಂದು ಮೋರ್ವು ಅನುಸರಿಸಿ ಹ ೊೋಗುವಂತ
ಓಡಿಹ ೊೋಗುತ್ರಾದದ ಆ ಆನ ಯನುು ಭಿೋಮಸ ೋನನ ಆನ ಯು
ಹಂಬಾಲ್ಲಸಿತು. ತನು ಆನ ಯನುು ಪ್ರಯತುತಃ ನಿಲ್ಲಿಸಿ ಕ್ಷ ೋಮಧೊತ್ರಣಯು
ಬಾಣಗಳಿಂದ ಬ ನ ುಟ್ಟಿ ಬರುತ್ರಾದದ ಭಿೋಮಸ ೋನನನುು ಅವನ
ಆನ ರ್ಂದಿಗ ಹ ೊಡ ದನು. ಆಗ ಭಿೋಮನು ಕ್ಷುರದಿಂದ ಶ್ತುರವಿನ
ಧನುಸಿನುು ತುಂಡರಿಸಿ ಅವನ ಆನ ಯನೊು ಗಾಯಗ ೊಳಿಸಿದನು. ಆಗ
ಕ್ಷ ೋಮಧೊರಿಯು ಪ್ರಮ ಕುರದಧನಾಗಿ ನಾರಾಚಗಳಿಂದ ಶ್ತುರವಿನ ಸವಣ
ಮಮಣಗಳನೊು ಆನ ಯನೊು ಪ್ರಹರಿಸಿದನು. ತನು ಆನ ಯು ಕ ಳಕ ೆ
ಬಿೋಳುವುದರ ೊಳಗ ೋ ಭಿೋಮಸ ೋನನು ಕ ಳಕ ೆ ಧುಮುಕ್ತ ನ ಲದಮೋಲ
ಸಿಾರನಾಗಿ ನಿಂತು, ಶ್ತುರವಿನ ಆನ ಯನುು ಗದ ಯಿಂದ ಅಪ್ಪಳಿಸಿ

66
ಸಂಹರಿಸಿದನು.

ಆ ಆನ ಯಿಂದ ಕ ಳಕ ೆ ಹಾರಿ ಖ್ಡಗವನ ುತ್ರಾ ಓಡಿ ಬರುತ್ರಾದದ


ಕ್ಷ ೋಮಧೊರಿಯನುು ವೃಕ ೊೋದರನು ಅದ ೋ ಗದ ಯಿಂದ ಸಂಹರಿಸಿದನು.
ಖ್ಡಗದ ಸಮೋತವಾಗಿಯೋ ತನು ಆನ ಯ ಬಳಿಯೋ ಬಿದುದ, ವರ್ರದಿಂದ
ಪ್ರಹರಿಸಲಪಟಿ ಗಿರಿಯ ಮೋಲ್ಲಂದ ವರ್ರಕ ೆ ಸಿಲುಕ್ತದ ಸಿಂಹದಂತ
ಅವನು ಅಸುನಿೋಗಿದನು. ಯಶ್ಸೆರ ಕುಲೊತರ ನೃಪ್ತ್ರಯು
ಹತನಾದುದನುು ನ ೊೋಡಿ ಕೌರವ ಸ ೋನ ಯು ವಾಥಿತಗ ೊಂಡು
ಓಡಿಹ ೊೋಯಿತು.

ವಿಂದಾನುವಿಂದರ ವಧ
ಅನಂತರ ಶ್ ರ ಕಣಣನು ಸನುತಪ್ವಣ ಶ್ರಗಳಿಂದ ಸಮರದಲ್ಲಿ
ಪಾಂಡವರ ಸ ೋನ ಯನುು ಸಂಹರಿಸಿದನು. ಹಾಗ ಯೋ ಮಹಾರಥ
ಪಾಂಡವರು ಕೊಡ ಕುರದಧರಾಗಿ ಕಣಣನ ಎದುರ ೋ ದುರ್ೋಣಧನನ
ಸ ೋನ ಯನುು ಸಂಹರಿಸಿದರು. ಮಹಾಬಾಹು ಕಣಣನು ಪಾಂಡವಿೋ
ಸ ೋನ ಯನುು ಸೊಯಣನ ರಶ್ಮಗಳಂತ ತ್ರೋಕ್ಷ್ಣವಾಗಿದದ, ಕಮಾಮರನಲ್ಲಿ
ತಯಾರಿಸಿದದ ನಾರಾಚಗಳಿಂದ ಹ ೊಡ ದನು. ಅಲ್ಲಿ ಕಣಣನ
ನಾರಾಚಗಳಿಂದ ಹ ೊಡ ಯಲಪಟಿ ಆನ ಗಳು ಅರಚುತ್ರಾದದವು, ನಿಟುಿಸಿರು
ಬಿಡುತ್ರಾದದವು, ನರಳುತ್ರಾದದವು ಮತುಾ ಹತೊಾ ದಿಕುೆಗಳಲ್ಲಿ ಓಡಿ

67
ಹ ೊೋಗುತ್ರಾದದವು. ಸೊತಪ್ುತರನು ಆ ಸ ೋನ ಯನುು ಹಾಗ ವಧಿಸುತ್ರಾರಲು
ನಕುಲನು ಕೊಡಲ ೋ ಸೊತಪ್ುತರನನುು ಆಕರಮಣಿಸಿದನು. ಹಾಗ ಯೋ
ಭಿೋಮಸ ೋನನು ದೌರಣಿಯನುು ಮತುಾ ಸಾತಾಕ್ತಯು ಕ ೋಕಯ
ವಿಂದಾನುವಿಂದರನುು ಎದುರಿಸಿದರು. ಮುಂದುವರ ದು ಬರುತ್ರಾದದ
ಶ್ುರತಕಮಣನನುು ಚಿತರಸ ೋನ, ಚಿತರನು ಪ್ರತ್ರವಿಂದಾನನುು,
ದುರ್ೋಣಧನನು ರಾಜಾ ಯುಧಿಷ್ಠಿರನನುು, ಮತುಾ ಧನಂರ್ಯನು
ಸಂಶ್ಪ್ಾಕಗಣಗಳನುು ಎದುರಿಸಿ ಯುದಧಮಾಡಿದರು. ಆ ವಿೋರವರಕ್ಷಯ
ಯುದಧದಲ್ಲಿ ಧೃಷ್ಿದುಾಮುನು ಕೃಪ್ನನುು ಮತುಾ ಕೃತವಮಣನನುು
ಶ್ಖ್ಂಡಿಯು ಎದುರಿಸಿದರು. ಹಾಗ ಯೋ ಶ್ುರತಕ್ತೋತ್ರಣಯು ಶ್ಲಾನನುು,
ಮತುಾ ಸಹದ ೋವನು ದುಃಶಾಸನನನುು ಎದುರಿಸಿ ಯುದಧಮಾಡಿದರು.

ಕ ೋಕಯ ವಿಂದಾನುವಿಂದರಿಬಬರೊ ಶ್ರವಷ್ಣಗಳಿಂದ ಸಾತಾಕ್ತಯನೊು


ಸಾತಾಕ್ತಯು ಕ ೋಕಯರನೊು ಮುಚಿಚಬಿಟಿರು. ಮಹಾಹವದಲ್ಲಿ ಎರಡು
ಆನ ಗಳು ಎದುರಾಳಿೋ ಆನ ಯನುು ತಮಮ ದಂತಗಳಿಂದ ಇರಿಯುವಂತ
ಆ ಇಬಬರು ಸಹ ೊೋದರರೊ ವಿೋರ ಸಾತಾಕ್ತಯ ಹೃದಯಕ ೆ ಅತಾಂತ
ಗಾಢವಾಗಿ ಪ್ರಹರಿಸಿದರು. ಅವನ ಕವಚವು ಸಿೋಳಿಹ ೊೋಗಲು ಆ
ಇಬಬರು ಸಹ ೊೋದರರೊ ಸಾತಾಕ್ತಯನುು ಶ್ರಗಳಿಂದ ಪ್ರಹರಿಸಿದರು.
ಸಾತಾಕ್ತಯಾದರ ೊೋ ಜ ೊೋರಾಗಿ ನಗುತಾಾ ಸವಣದಿಕುೆಗಳನೊು

68
ಶ್ರವಷ್ಣಗಳಿಂದ ಮುಸುಕ್ತ ಅವರಿಬಬರನೊು ತಡ ದನು. ಶ ೈನ ೋಯನ
ಶ್ರವೃಷ್ಠಿಗಳಿಂದ ತಡ ಯಲಪಟಿ ಅವರಿಬಬರೊ ಕೊಡಲ ೋ ಶ ೈನ ೋಯನ
ರಥವನುು ಶ್ರಗಳಿಂದ ಮುಚಿಚಬಿಟಿರು. ಶೌರಿಯು ಅವರಿಬಬರ ಚಿತ್ರರತ
ಧನುಸುಿಗಳನುು ಕತಾರಿಸಿ ತ್ರೋಕ್ಷ್ಣ ದುಃಸಿಹ ಸಾಯಕಗಳಿಂದ
ಅವರಿಬಬರನೊು ಮುಚಿಚಬಿಟಿನು. ಅವರು ಬ ೋರ ಯೋ ಧನುಸುಿಗಳನುು
ಹಡಿದು ಮಹಾಶ್ರಗಳಿಂದ ಸಾತಾಕ್ತಯನುು ಅಚಾೆದಿಸುತಾಾ ರಣರಂಗದ
ಸುತಾ ಶ್ೋರ್ರವಾಗಿ ಸಂಚರಿಸುತ್ರಾದದರು. ಅವರಿಂದ ಪ್ರರ್ೋಗಿಸಲಪಟಿ
ರಣಹದಿದನ ಮತುಾ ನವಿಲ್ಲನ ಗರಿಗಳಿಂದ ಶ ೋಭಿತ ಸವಣಣಭೊಷ್ಣ
ಮಹಾಬಾಣಗಳು ಎಲಿದಿಕುೆಗಳನೊು ಪ್ರಕಾಶ್ಸುತಾಾ ಬಿೋಳುತ್ರಾದದವು. ಆ
ಮಹಾಯುದಧದಲ್ಲಿ ಬಾಣಗಳಿಂದ ಅಂಧಕಾರವು ಕವಿಯಲು ಆ
ಮಹಾರಥರು ಅನ ೊಾೋನಾರ ಧನುಸುಿಗಳನುು ಕತಾರಿಸಿದರು. ಆಗ
ಕುರದಧನಾದ ಸಾತವತನು ಅನಾ ಧನುಸಿನುು ಎತ್ರಾಕ ೊಂಡು ಸರ್ುಾಗ ೊಳಿಸಿ
ಯುದಧದಲ್ಲಿ ತ್ರೋಕ್ಷ್ಣ ಕ್ಷುರಪ್ರದಿಂದ ಅನುವಿಂದನ ಶ್ರವನುು
ಅಪ್ಹರಿಸಿದನು. ಅತಾಂತ ಪ್ತೋಡಿತಗ ೊಂಡ ಕುಂಡಲಯುಕಾ ಆ ಶ್ರವು
ನಿಹತ ಶ್ಂಬರನ ಶ್ರದಂತ ಮಹಾರಣದಲ್ಲಿ ನ ಲದಮೋಲ ಬಿದುದ
ಕ ೋಕಯರ ಲಿರನೊು ಶ ೋಕ್ತಸಿತು. ಆ ಬಾಣವು ಭೊಮಿಯನುು ಹ ೊಕ್ತೆತು.

ಶ್ ರ ಸಹ ೊೋದರನು ಹತನಾದುದನುು ನ ೊೋಡಿ ಮಹಾರಥ ವಿಂದನು

69
ಇನ ೊುಂದು ಧನುಸಿನ ುತ್ರಾಕ ೊಂಡು ಶ ೈನ ೋಯನನುು ಪ್ರತ್ರಯಾಗಿ
ಹ ೊಡ ದನು. ಸವಣಣಪ್ುಂಖ್ಗಳ ಶ್ಲಾಶ್ತ ಶ್ಕ್ತಾಯಿಂದ ಸಾತಾಕ್ತಯನುು
ಹ ೊಡ ದು ಅವನು ಜ ೊೋರಾಗಿ ಗಜಿಣಸಿ ನಿಲುಿ ನಿಲ ಿಂದು ಹ ೋಳಿದನು. ಆ
ಕುರದಧ ಕ ೋಕಯ ಮಹಾರಥನು ಪ್ುನಃ ಸಾತಾಕ್ತಯನುು ಅಗಿುಶ್ಖ ಗಳ
ಆಕಾರದ ಬಾಣಗಳಿಂದ ಅವನ ಎದ ಗ ಗುರಿಯಿಟುಿ ಹ ೊಡ ದನು.
ಶ್ರಗಳಿಂದ ಸವಾಣಂಗಗಳಲ್ಲಿ ಗಾಯಗ ೊಂಡ ಸಾತವತನು ಸಮರದಲ್ಲಿ
ಹೊಬಿಟಿ ಕ್ತಂಶ್ುಕವೃಕ್ಷದಂತ ರಾರಾಜಿಸಿದನು. ಸಮರದಲ್ಲಿ ಕ ೋಕಯ
ಮಹಾತಮನಿಂದ ಪ್ರಹರಿಸಲಪಟಿ ಸಾತಾಕ್ತಯು ಕ ೋಕಯನನುು ನಸುನಗುತಾಾ
ಇಪ್ಪತ ೈದು ಶ್ರಗಳಿಂದ ಹ ೊಡ ದನು. ಉತಾಮ ಭುರ್ಗಳುಳು
ಅವರಿಬಬರೊ ಶ್ತಚಂದರಚಿತ್ರರತ ಗುರಾಣಿಗಳನುು ಹಡಿದು
ಖ್ಡಗಯುದಧಕ ೆ ಅಣಿಯಾಗಿ ಮಹಾರಣದಲ್ಲಿ ದ ೋವಾಸುರಯುದಧದಲ್ಲಿ
ಮಹಾಬಲ ರ್ಂಭಾಸುರ-ಶ್ಕರರಂತ ವಿರಾಜಿಸಿದರು. ಮಹಾರಣದಲ್ಲಿ
ಅವರಿಬಬರೊ ಮಂಡಲಾಕಾರಗಳಲ್ಲಿ ತ್ರರುಗುತ್ರಾದುದ ಅನ ೊಾೋನಾರನುು
ಕೊಡಲ ೋ ಖ್ಡಗದಿಂದ ಸಂಹರಿಸಲು ಪ್ರಯತ್ರುಸಿದರು. ಆಗ ಸಾತವತನು
ಕ ೋಕಯನ ಗುರಾಣಿಯನುು ಎರಡಾಗಿ ಕತಾರಿಸಿದನು. ಪಾಥಿಣವನೊ
ಕೊಡ ಸಾತಾಕ್ತಯ ಗುರಾಣಿಯನುು ಕತಾರಿಸಿದನು. ನೊರಾರು
ತಾರಾಗಣಗಳಿಂದ ಆವೃತಗ ೊಂಡಿದದ ಆ ಗುರಾಣಿಯನುು ತುಂಡರಿಸಿ
ಕ ೋಕಯನು ಗತ-ಪ್ರತಾಾಗತವ ೋ ಮದಲಾದ ಮಂಡಲಗಳಲ್ಲಿ

70
ಸಂಚರಿಸತ ೊಡಗಿದನು. ಮಹಾರಣದಲ್ಲಿ ಶ ರೋಷ್ಿಖ್ಡಗವನುು ಧರಿಸಿ
ಸಂಚರಿಸುತ್ರಾದದ ಅವನನುು ಶ ೈನ ೋಯನು ತವರ ಮಾಡಿ ಬಲಗ ೈಯಿಂದ
ತುಂಡರಿಸಿದನು. ಮಹಾಹವದಲ್ಲಿ ಎರಡಾಗಿ ತುಂಡರಿಸಲಪಟಿ
ಮಹ ೋಷಾವಸ ಕ ೋಕಯನು ವರ್ರದಿಂದ ಪ್ುಡಿಮಾಡಲವಟಿ ಪ್ವಣತದಂತ
ಕವಚದ ೊಂದಿಗ ಬಿದದನು.

ಅವನನುು ರಣದಲ್ಲಿ ಸಂಹರಿಸಿ ರಥಸತಾಮ ಶ್ ರ ಶ ೈನ ೋಯ ಪ್ರಂತಪ್


ಯುಧಾಮನುಾವು ಬ ೋಗನ ೋ ರಥವನ ುೋರಿದನು. ವಿಧಿವತಾಾಗಿ ಕಲ್ಲಪಸಿದದ
ಆ ಅನಾ ರಥವನ ುೋರಿ ಸಾತಾಕ್ತಯು ಶ್ರಗಳಿಂದ ಕ ೋಕಯರ ಮಹಾ
ಸ ೋನ ಯನುು ವಧಿಸಿದನು. ಸಮರದಲ್ಲಿ ವಧಿಸಲಪಡುತ್ರಾರುವ ಕ ೋಕಯರ
ಮಹಾಸ ೋನ ಯು ಶ್ತುರರಥವನುು ಬಿಟುಿ ಹತುಾ ದಿಕುೆಗಳಲ್ಲಿ
ಓಡಿಹ ೊೋಯಿತು.

ಚಿತರಸ ೋನ-ಚಿತರರ ವಧ
ಸಮರದಲ್ಲಿ ಶ್ುರತಕಮಣನು ಕುರದಧನಾಗಿ ಮಹೋಪ್ತ್ರ ಚಿತರಸ ೋನನನುು
ಐವತುಾ ಶ್ಲ್ಲೋಮುಖ್ ಶ್ರಗಳಿಂದ ಗಾಯಗ ೊಳಿಸಿದನು. ಚಿತರಸ ೋನನು
ಒಂಭತುಾ ನಿಶ್ತ ಶ್ರಗಳಿಂದ ಶ್ುರತಕಮಣನನುು ಹ ೊಡ ದು ಐದರಿಂದ
ಸೊತನನುು ಹ ೊಡ ದನು. ಆಗ ಕುರದಧ ಶ್ುರತಕಮಣನು ಚಿತರಸ ೋನನನುು
ತ್ರೋಕ್ಷ್ಣ ಶ್ರದಿಂದ ಮಮಣದ ೋಶ್ದಲ್ಲಿ ಹ ೊಡ ದನು. ಆ ಮಧಾದಲ್ಲಿಯೋ

71
ಶ್ುರತಕ್ತೋತ್ರಣಯು ತ ೊಂಭತುಾ ಪ್ತ್ರರಗಳಿಂದ ಚಿತರಸ ೋನನನುು
ಪ್ರಹರಿಸಿದನು. ಆಗ ಸಂಜ್ಞ ಗಳನುು ಪ್ಡ ದ ಚಿತರಸ ೋನನು ಭಲಿದಿಂದ
ಶ್ುರತಕ್ತೋತ್ರಣಯ ಧನುಸಿನುು ತುಂಡರಿಸಿ ಏಳು ಶ್ರಗಳಿಂದ ಅವನನುು
ಹ ೊಡ ದನು. ಶ್ುರತಕ್ತೋತ್ರಣಯು ವ ೋಗವನುು ನಾಶ್ಮಾಡುವ
ರುಕಮಭೊಷ್ಣ ಚಿತರರೊಪ್ತರ ಅನಾ ಧನುಸಿನುು ತ ಗ ದುಕ ೊಂಡು
ಅಲ ಗಳ ರೊಪ್ದಲ್ಲಿ ಬಾಣಗಳಿಂದ ಚಿತರಸ ೋನನನುು ಆಕರಮಣಿಸಿದನು.
ಶ್ರಗಳಿಂದ ಚಿತ್ರರತನಾದ ಚಿತರಮಾಲಾಧರ ಯುವಕ ಚಿತರಸ ೋನನು
ಗ ೊೋಷ್ಠಿಮಧಾದಲ್ಲಿ ಸವಲಂಕೃತ ಯುವಕನಂತ ಶ ೋಭಿಸಿದನು. ಕೊಡಲ ೋ
ಅವನು ನಾರಾಚಗಳಿಂದ ಶ್ುರತಕಮಣನ ಸಾನಾಂತರದಲ್ಲಿ ಹ ೊಡ ದು
ಸಮರದಲ್ಲಿ ಕುರದಧನಾಗಿ ನಿಲುಿ ನಿಲ ಿಂದು ಹ ೋಳಿದನು. ಸಮರದಲ್ಲಿ
ನಾರಾಚಗಳಿಂದ ಗಾಯಗ ೊಂಡ ಶ್ುರತಕಮಣನಾದರ ೊೋ ಧಾತುಗಳನುು
ಸುರಿಸುವ ಗಿರಿಯಂತ ಬಹಳವಾಗಿ ರಕಾವನುು ಸುರಿಸಿದನು.
ರುಧಿರಕಾಾಂಗನಾದ ದ ೋಹವ ಲಾಿ ರಕಾದಿಂದ ಲ ೋಪ್ತತಗ ೊಂಡಿರಲು
ಶ್ುರತಕಮಣನು ಹೊಬಿಟಿ ಕ್ತಂಶ್ುಕದಂತ ರಾಜಿಸಿದನು.

ಆಗ ಶ್ುರತಕಮಣನು ಸತುರಸಂವರಣವನುು ಮಾಡಿ ಅವನ


ಕಾಮುಣಕವನುು ಎರಡಾಗಿ ತುಂಡರಿಸಿದನು. ಕೊಡಲ ೋ ಶ್ುರತಕಮಣನು
ಧನುಸುಿ ತುಂಡಾದ ಚಿತರಸ ೋನನನುು ಮುನೊುರು ನಾರಾಚಗಳಿಂದ

72
ಪ್ರಹರಿಸಿದನು. ಆಗ ಆ ಮಹಾತಮ ಸತವರನು ತ್ರೋಕ್ಷ್ಣ ಭಲಿದಿಂದ
ಶ್ರಸಾರಣದ ೊಂದಿಗ ಅವನ ಶ್ರಸಿನುು ತುಂಡರಿಸಿದನು.
ದ ೈವ ೋಚ ೆಯಿಂದ ಚಂದರನು ಸವಗಣದಿಂದ ಚುಾತನಾಗಿ ಮಹೋತಲದಲ್ಲಿ
ಬಿೋಳುವಂತ ಕಾಂತ್ರಯುಕಾ ಚಿತರಸ ೋನನ ಶ್ರಸುಿ ಭೊಮಿಯ ಮೋಲ
ಬಿದಿದತು. ರಾಜಾ ಅಭಿಸಾರನು ಹತನಾದುದನುು ಕಂಡು ಚಿತರಸ ೋನನ
ಸ ೈನಿಕರು ವ ೋಗದಿಂದ ಆಕರಮಣಿಸಿದರು. ಅಗ ಕುರದಧ ಮಹ ೋಷಾವಸ
ಶ್ುರತಕಮಣನು ಅಂತಕಾಲದಲ್ಲಿ ಕುರದಧ ಪ ರೋತರಾರ್ನು
ಸವಣಭೊತಗಳನುು ಹ ೋಗ ೊೋ ಹಾಗ ಬಾಣಗಳಿಂದ ತಕ್ಷಣವ ೋ ಆ
ಸ ೋನ ಯನುು ಓಡಿಸಿ ವಿರಾಜಿಸಿದನು.

ಅನಂತರ ಪ್ರತ್ರವಿಂದಾನು ಚಿತರನನುು ಐದು ಆಶ್ುಗಗಳಿಂದ ಭ ೋದಿಸಿ,


ಮೊರರಿಂದ ಸಾರಥಿಯನುು ಮತುಾ ಒಂದು ಬಾಣದಿಂದ ಧವರ್ವನುು
ಪ್ರಹರಿಸಿದನು. ಚಿತರನು ಅವನ ಬಾಹು ಮತುಾ ಎದ ಗಳಿಗ
ಸವಣಣಪ್ುಂಖ್ಗಳುಳು, ಶ್ಲಾಧೌತ, ಹದುದ-ನವಿಲುಗಳ ಗರಿಗಳುಳು
ಒಂಭತುಾ ಭಲಿಗಳಿಂದ ಹ ೊಡ ದನು. ಪ್ರತ್ರವಿಂದಾನು ಸಾಯಕಗಳಿಂದ
ಅವನ ಧನುಸಿನುು ತುಂಡರಿಸಿ ಐದು ನಿಶ್ತ ಬಾಣಗಳಿಂದ ಚಿತರನನುು
ಗಾಯಗ ೊಳಿಸಿದನು. ಆಗ ಚಿತರನು ಹ ೋಮದಂಡದ ದುರಾಸದ
ಅಗಿುಶ್ಖ ಯಂತ ಘೊೋರವಾಗಿದದ ಶ್ಕ್ತಾಯನುು ಧೃತರಾಷ್ಿನ ಮಗ ಚಿತರನ

73
ಮೋಲ ಪ್ರಹರಿಸಿದನು. ಆಕಾಶ್ದಿಂದ ಉಲ ೆಯಂತ ತನು ಮೋಲ
ಬಿೋಳುತ್ರಾದದ ಆ ಶ್ಕ್ತಾಯನುು ಕೊಡಲ ೋ ನಸುನಗುತ್ರಾರುವನ ೊೋ
ಎನುುವಂತ್ರದದ ಪ್ರತ್ರವಿಂದಾನು ಎರಡಾಗಿ ತುಂಡರಿಸಿದನು. ಪ್ರತ್ರವಿಂದಾನ
ನಿಶ್ತ ಶ್ರಗಳಿಂದ ತುಂಡಾದ ಆ ಶ್ಕ್ತಾಯು ಯುಗಾಂತದಲ್ಲಿ
ಸವಣಭೊತಗಳನುು ಭಯಗ ೊಳಿಸುವ ಮಿಂಚಿನಂತ ಕ ಳಗ ಬಿದಿದತು. ಆ
ಶ್ಕ್ತಾಯು ನಾಶ್ವಾದುದನುು ನ ೊೋಡಿ ಚಿತರನು ರುಕಮಜಾಲವಿಭೊಷ್ಠತ
ಮಹಾಗದ ಯನುು ಹಡಿದು ಪ್ರತ್ರವಿಂದಾನ ಮೋಲ ಎಸ ದನು. ಅದು
ಅವನ ಕುದುರ ಗಳನುು ಮತುಾ ಸಾರಥಿಯನುು ಸಂಹರಿಸಿ ವ ೋಗದಿಂದ
ರಥವನುು ತಳಿು ಧರಣಿಯ ಮೋಲ ಉರುಳಿಸಿತು. ಅದ ೋಸಮಯದಲ್ಲಿ
ಪ್ರತ್ರವಿಂದಾನು ರಥದಿಂದ ಹಾರಿ, ಸವಣಣರ್ಂಟ ಗಳಿಂದ ಅಲಂಕೃತ
ಶ್ಕ್ತಾಯನುು ಚಿತರನ ಮೋಲ ಎಸ ದನು. ಮೋಲ್ಲಂದ ಬಿೋಳುತ್ರಾದದ ಅದನುು
ಚಿತರನು ಹಡಿದನು ಮತುಾ ಅದನ ುೋ ಪ್ರತ್ರವಿಂದಾನ ಮೋಲ ಎಸ ದನು.
ಮಹಾಪ್ರಭ ಯುಳು ಅದು ರಣದಲ್ಲಿ ಪ್ರತ್ರವಿಂದಾನ ಬಲತ ೊೋಳನುು
ಭ ೋದಿಸಿ ನ ಲದಮೋಲ ಬಿದಿದತು. ಅದು ಬಿದದ ಪ್ರದ ೋಶ್ವು
ಮಿಂಚಿನ ೊೋಪಾದಿಯಲ್ಲಿ ಪ್ರಕಾಶ್ಮಾನಗ ೊಂಡಿತು. ಆಗ ಸಂಕುರದಧನಾಗಿ
ಪ್ರತ್ರವಿಂದಾನು ಚಿತರನ ವಧ ಯನುು ಬಯಸಿ ಹ ೋಮಭೊಷ್ಠತ
ತ ೊೋಮರವನುು ಪ್ರರ್ೋಗಿಸಿದನು. ಅದು ಅವನ ಕವಚವನೊು
ಹೃದಯವನೊು ಭ ೋದಿಸಿ ಕೊಡಲ ೋ ಮಹಾಸಪ್ಣವು ಬಿಲವನುು

74
ಹ ೋಗ ೊೋ ಹಾಗ ಧರಣಿಯನುು ಹ ೊಕ್ತೆತು. ತ ೊೋಮರದಿಂದ
ಪ್ರಹೃತನಾದ ಚಿತರನು ಪ್ರಿಘೊೋಪ್ಮ ದಪ್ಪ ತ ೊೋಳುಗಳನುು ಹರಡಿ
ಬಿದದನು. ಚಿತರನು ಹತನಾದುದನುು ನ ೊೋಡಿ ಕೌರವ ರಣಶ ೋಭಿಗಳು
ವ ೋಗದಿಂದ ಪ್ರತ್ರವಿಂದಾನನುು ಸುತುಾವರ ದು ಆಕರಮಣಿಸಿದರು.
ಕ್ತಂಕ್ತಣಿೋಗಂಟ ಗಳುಳು ಶ್ತಘ್ುಗಳನೊು ವಿವಿಧ ಬಾಣಗಳನುು
ಪ್ರರ್ೋಗಿಸಿ ಸೊಯಣನನುು ಮೋಡಗಳು ಮುಸುಕುವಂತ ಅವರು
ಪ್ರತ್ರವಿಂದಾನನುು ಮುಸುಕ್ತದರು. ಮಹಾಬಾಹು ಪ್ರತ್ರವಿಂದಾನು
ವರ್ರಹಸಾನು ಅಸುರಿೋ ಸ ೋನ ಯನುು ಹ ೋಗ ೊೋ ಹಾಗ ಶ್ರಜಾಲಗಳಿಂದ
ಕೌರವ ಸ ೋನ ಯನುು ಪ್ರಹರಿಸಿ ಓಡಿಸಿದನು. ಪಾಂಡವರಿಂದ
ವಧಿಸಲಪಡುತ್ರಾರುವ ಕೌರವರ ಕಡ ಯವರು ಕೊಡಲ ೋ ಭಿರುಗಾಳಿಯಿಂದ
ಚದುರಿಹ ೊೋಗುವ ಮೋಡಗಳಂತ ಚದುರಿಹ ೊೋದರು.

ಅಶ್ವತಾಾಮ-ಭಿೋಮಸ ೋನರ ಯುದಧ


ವಧಿಸಲಪಡುತ್ರಾರುವ ಸ ೋನ ಯು ಎಲಿಕಡ ಪ್ಲಾಯನಮಾಡುತ್ರಾರಲು
ದೌರಣಿರ್ಬಬನ ೋ ಶ್ೋರ್ರವಾಗಿ ಮಹಾಬಲ ಭಿೋಮಸ ೋನನನುು
ಆಕರಮಣಿಸಿದನು. ಆಗ ಒಮಿಮಂದ ೊಮಮಲ ೋ ದ ೋವಾಸುರ ಯುದಧದಲ್ಲಿ
ವೃತರ-ವಾಸವರ ನಡುವ ಹ ೋಗ ೊೋ ಹಾಗ ಅವರಿಬಬರ ನಡುವ ಘೊೋರ
ಯುದಧವು ನಡ ಯಿತು.

75
ಆಗ ದೌರಣಿಯು ತವರ ಮಾಡಿ ಪ್ರಮ ಯುಕ್ತಾಯಿಂದ ಅಸರಲಾರ್ವವನುು
ಪ್ರದಶ್ಣಸುತಾಾ ಭಿೋಮಸ ೋನನನುು ಪ್ತ್ರರಗಳಿಂದ ಪ್ರಹರಿಸಿದನು.
ಕೊಡಲ ೋ ಪ್ುನಃ ತ ೊಂಭತುಾ ನಿಶ್ತ ಶ್ರಗಳಿಂದ ಆ ಲರ್ುಹಸಾನು
ಭಿೋಮಸ ೋನನನ ಸವಣಮಮಣಗಳಿಗ ಗುರಿಯಿಟುಿ ಹ ೊಡ ದನು.
ದೌರಣಿಯ ನಿಶ್ತ ಶ್ರಗಳಿಂದ ಸಮಾಕ್ತೋಣಣ ಭಿೋಮಸ ೋನನು ಸಮರದಲ್ಲಿ
ಕ್ತರಣಗಳುಳು ಭಾಸೆರನಂತ ರಾರಾಜಿಸಿದನು. ಆಗ ಚ ನಾುಗಿ ಪ್ರಹರಿಸಿದ
ಸಹಸರ ಶ್ರಗಳಿಂದ ಪಾಂಡವನು ದ ೊರೋಣಪ್ುತರನನುು ಮುಚಿಚ
ಸಿಂಹನಾದಗ ೈದನು. ಯುದಧದಲ್ಲಿ ಶ್ರಗಳಿಂದ ಶ್ರಗಳನುು ನಾಶ್ಗ ೊಳಿಸಿ
ದೌರಣಿಯು ನಗುತ್ರಾರುವನ ೊೋ ಎನುುವಂತ ನಾರಾಚಗಳಿಂದ ಪಾಂಡವನ
ಹಣ ಗ ಹ ೊಡ ದನು. ವನದಲ್ಲಿ ಮದಿಸಿದ ಖ್ಡಗಮೃಗವು ಕ ೊೋಡನುು
ಹ ೊತ್ರಾರುವಂತ ಆ ಬಾಣವು ಪಾಂಡವನ ಹಣ ಯನುು ಹ ೊಕ್ತೆ ನಿಂತ್ರತು.
ಆಗ ಪ್ರಾಕರಮಿೋ ಭಿೋಮನು ರಣದಲ್ಲಿ ನಸುನಗುತ್ರಾರುವವನಂತ
ದೌರಣಿಯ ಲಲಾಟಕ ೆ ಮೊರು ನಾರಾಚಗಳಿಂದ ಹ ೊಡ ದನು. ಹಣ ಗ
ಚುಚಿಚಕ ೊಂಡಿದದ ಬಾಣಗಳಿಂದ ಆ ಬಾರಹಮಣನು ವಷಾಣಕಾಲದಲ್ಲಿ
ಮಳ ಯಿಂದ ತ ೊೋಯದ ಮೊರು ಶ್ಖ್ರಗಳುಳು ಉತಾಮ
ಪ್ವಣತದಂತ ಯೋ ವಿರಾಜಿಸಿದನು. ಆಗ ನೊರು ಶ್ರಗಳಿಂದ
ಪಾಂಡವನು ದೌರಣಿಯನುು ಪ್ತೋಡಿಸಿದನು. ಆದರ ಭಿರುಗಾಳಿಯು
ಪ್ವಣತವನುು ಅಳಾುಡಿಸಲು ಸಾಧಾವಾಗದಂತ ಅವನನುು ಕಂಪ್ತಸಲು

76
ಶ್ಕಾನಾಗಲ್ಲಲಿ. ಹಾಗ ಯೋ ದೌರಣಿಯು ಯುದಧದಲ್ಲಿ ಪಾಂಡವನನುು
ನೊರು ಶ್ರಗಳಿಂದ ಹ ೊಡ ದರೊ ಮಹಾರ್ಲಪ್ರವಾಹವು
ಪ್ವಣತವನುು ಕದಲ್ಲಸಲಾಗದಂತ ಅವನನುು ಕದಲ್ಲಸಲಾಗಲ್ಲಲಿ.
ರಥದಲ್ಲಿ ಸಂಚರಿಸುತ್ರಾದದ ಅವರಿಬಬರು ಮಹಾರಥ ಶ್ ರ
ರಣ ೊೋತೆಟರು ಅನ ೊಾೋನಾರನುು ಘೊೋರ ಶ್ರಸಂರ್ಗಳಿಂದ ಮುಚುಚತಾಾ
ಶ ೋಭಿಸಿದರು. ಆದಿತಾರಂತ ಬ ಳಗುತ್ರಾದದ ಆ ಇಬಬರು
ಲ ೊೋಕಕ್ಷಯಕಾರಕರೊ ತಮಮದ ೋ ರಶ್ಮಗಳಂತ್ರದದ ಉತಾಮ ಶ್ರಗಳಿಂದ
ಅನ ೊಾೋನಾರನುು ತಾಪ್ಗ ೊಳಿಸುತ್ರಾದದರು. ಮಾಡಿದುದಕ ೆ ಪ್ರತ್ರೋಕಾರ
ಮಾಡುವುದರಲ್ಲಿ ಪ್ರಯತ್ರುಸುತ್ರಾದದ ಅವರಿಬಬರೊ ಅಭಿೋತರಾಗಿ
ಮಹಾರಣದಲ್ಲಿ ಪ್ರತ್ರೋಕಾರಮಾಡುತ್ರಾದದರು. ವಾಾರ್ರಗಳಂತ
ಸಂಗಾರಮದಲ್ಲಿ ಸಂಚರಿಸುತ್ರಾದದ ಆ ಇಬಬರು ಮಹಾರಥ
ದುರಾಧಷ್ಣರು ಶ್ರಗಳ ೋ ಕ ೊೋರ ದಾಡ ಗಳಂತ ಯೊ ಧನುಸ ಿೋ
ಮುಖ್ಗಳಂತ್ರದುದ ಭಯಾನಕರಾಗಿ ಕಾಣುತ್ರಾದದರು. ಗಗನದಲ್ಲಿ
ಮೋರ್ಜಾಲಗಳಿಂದ ಮುಚಿಚಹ ೊೋದ ಚಂದರ-ಭಾಸೆರರಂತ
ಅವರಿಬಬರೊ ಎಲಿಕಡ ಶ್ರಜಾಲಗಳಿಂದ ಮುಚಿಚ ಇತರರಿಗ
ಅದೃಶ್ಾರಾಗಿದದರು. ಕ್ಷಣಮಾತರದಲ್ಲಿ ಆ ಅರಿಂದಮರು
ಮೋರ್ಜಾಲಗಳಿಂದ ವಿಮುಕಾರಾಗಿ ದಿವಿಯಲ್ಲಿರುವ ಶ್ಶ್-ಸೊಯಣರಂತ
ಪ್ುನಃ ಪ್ರಕಾಶ್ಸುತ್ರಾದದರು.

77
ಆಗ ಅಲ್ಲಿ ದೌರಣಿಯು ವೃಕ ೊೋದರನನುು ಬಲಭಾಗಕ ೆ ಮಾಡಿಕ ೊಂಡು
ಮಳ ಯ ಧಾರ ಯು ಪ್ವಣತವನುು ಹ ೋಗ ೊೋ ಹಾಗ ನೊರು ಉಗರ
ಬಾಣಗಳಿಂದ ಮುಚಿಚಬಿಟಿನು. ಶ್ತುರವಿನ ಆ ವಿರ್ಯಲಕ್ಷಣವನುು
ಭಿೋಮನು ಸಹಸಿಕ ೊಳುಲ್ಲಲಿ. ಪಾಂಡವನೊ ಕೊಡ ತ್ರರುಗಿ ಅವನನುು
ಬಲಭಾಗಕ ೆ ಮಾಡಿಕ ೊಂಡನು. ಮಹಾಮೃಧದಲ್ಲಿ ಮಂಡಲಗಳನುು
ವಿಭಾಗಿಸಿಕ ೊಂಡು ಗತ-ಪ್ರತಾಾಗತರಾಗಿ ಅವರಿಬಬರ ನಡುವ ತುಮುಲ
ಯುದಧವು ನಡ ಯಿತು. ಮಂಡಲ-ಸಾಾನ ಮದಲಾದ ವಿವಿಧ
ಮಾಗಣಗಳಲ್ಲಿ ಸಂಚರಿಸುತಾಾ ಅವರಿಬಬರೊ ಪ್ೊಣಣವಾಗಿ
ಸ ಳ ದುಬಿಟಿ ಶ್ರಗಳಿಂದ ಅನ ೊಾೋನಾರನುು ಪ್ರಹರಿಸಿದರು. ಆಹವದಲ್ಲಿ
ಆ ಇಬಬರು ಮಹಾರಥರೊ ಅನ ೊಾೋನಾರನುು ವಧಿಸಲು ಪ್ರಯತ್ರುಸಿದರು
ಮತುಾ ಅನ ೊಾೋನಾರನುು ವಿರಥರನಾುಗಿ ಮಾಡಲು ಪ್ರಯತ್ರುಸಿದರು. ಆಗ
ಸಮರದಲ್ಲಿ ಮಹಾರಥ ದೌರಣಿಯು ಮಹಾಸರಗಳನುು
ಪ್ರರ್ೋಗಿಸತ ೊಡಗಿದನು. ಪಾಂಡವನು ಅವುಗಳನುು ಅಸರಗಳಿಂದಲ ೋ
ನಾಶ್ಗ ೊಳಿಸಿದನು. ಆಗ ಪ್ರಜಾಸಂಹರಣದಲ್ಲಿ ನಡ ಯುವ ಘೊೋರ
ಗರಹಯುದಧದಂತ ಘೊೋರ ಅಸರಯುದಧವು ನಡ ಯಿತು. ಅವರು
ಪ್ರರ್ೋಗಿಸುತ್ರಾದದ ಬಾಣಗಳು ದಿಕುೆಗಳನುು ಬ ಳಗಿಸುತಾಾ ಸ ೈನಾಗಳ
ಸುತಾಲೊ ಬಿೋಳುತ್ರಾದದವು. ಪ್ರಜಾಸಂಕ್ಷಯದಲ್ಲಿ
ಉಲಾೆಪಾತಗಳಾಗುವಂತ ಅವರ ಬಾಣಸಂರ್ಗಳಿಂದ ಆವೃತ

78
ಆಕಾಶ್ವು ಘೊೋರವಾಗಿ ಕಂಡಿತು. ಅಲ್ಲಿ ಬಾಣಗಳ ಆಘ್ರತದಿಂದ
ಬ ಂಕ್ತಯು ಹುಟ್ಟಿಕ ೊಂಡು ಕ್ತಡಿ-ಜಾವಲ ಗಳಿಂದ ಕೊಡಿದ ಅದು ಎರಡೊ
ಸ ೋನ ಗಳನುು ಸುಡತ ೊಡಗಿತು. ಅಲ್ಲಿ ಸಿದಧರು ಈ ಮಾತುಗಳನುು
ಆಡತ ೊಡಗಿದರು:

“ಎಲಿ ಯುದಧಗಳಲ್ಲಿ ಈ ಯುದಧವು ಅಧಿಕವಾಗಿದ . ಎಲಿ


ಯುದಧಗಳ ಇದರ ಹದಿನಾರನ ಯ ಒಂದು ಭಾಗಕೊೆ
ಸಾಟ್ಟಯಾಗಲಾರವು. ಇಂತಹ ಯುದಧವು ಪ್ುನಃ
ನಡ ಯಲಾರದು ಮತುಾ ಈ ಹಂದ ನಡ ದಿರಲ್ಲಲಿ! ಆಹಾ!
ಇಬಬರು ಉಗರಪ್ರಾಕರಮಿಗಳ ಸಂಪ್ೊಣಣವಾಗಿ
ತ್ರಳಿದುಕ ೊಂಡಿದಾದರ . ಆಹಾ! ಭಿೋಮನು ಭಯಂಕರ
ಬಲವುಳುವನು. ಇನ ೊುಬಬನು ಅಸರಗಳಲ್ಲಿ ಪ್ಳಗಿದವನು.
ಇವರಲ್ಲಿ ವಿೋಯಣದ ಸಾರತವಗಳಿವ . ಇಬಬರಲೊಿ
ಶ್ರಿೋರಸೌಷ್ಿವವಿದ . ಸಮರದಲ್ಲಿ ಇಬಬರೊ
ಕಾಲಾಂತಕಯಮರಂತ ನಿಂತ್ರದಾದರ ! ರಣದಲ್ಲಿ ಈ
ಪ್ುರುಷ್ವಾಾರ್ರರಿಬಬರೊ ಇಬಬರು ರುದರರಂತ ಯೊ, ಇಬಬರು
ಭಾಸೆರರಂತ ಯೊ ಅಥವಾ ಇಬಬರು ಯಮರಂತ ಯೊ
ಘೊೋರರಾಗಿ ಕಾಣುತ್ರಾದಾದರ !”

79
ಹೋಗ ಮಾತನಾಡಿಕ ೊಳುುತ್ರಾದದ ಸಿದಧರ ಮಾತುಗಳು ಪ್ುನಃ ಪ್ುನಃ
ಕ ೋಳಿಬರುತ್ರಾತುಾ. ಯುದಧದಲ್ಲಿ ಅವರಿಬಬರ ಅದುಭತ ಅಚಿಂತಾ
ಕಮಣಗಳನುು ನ ೊೋಡಿ ಸ ೋರಿದದ ದಿವೌಕಸರ ಸಿಂಹನಾದಗಳ
ಕ ೋಳಿಬರುತ್ರಾದದವು. ಸಮರದಲ್ಲಿ ಪ್ರಸಪರಾಪ್ರಾಧಿಗಳಾಗಿದದ ಆ ಇಬಬರು
ಶ್ ರರೊ ಕ ೊರೋಧದಿಂದ ಕಣುಣಗಳನುು ಮೋಲ ತ್ರಾ ಪ್ರಸಪರರನುು
ದುರುಗುಟ್ಟಿ ನ ೊೋಡುತ್ರಾದದರು. ಕ ೊರೋಧದಿಂದ ಕಣುಣಗಳು ಕ ಂಪಾಗಿದದವು.
ಮತುಾ ಕ ೊರೋಧದಿಂದ ಅವರ ತುಟ್ಟಗಳು ಅದುರುತ್ರಾದದವು. ಕ ೊರೋಧದಿಂದ
ಕಟಕಟನ ಹಲುಿಕಡಿಯುತ್ರಾದದರು ಮತುಾ ಅವುಡುಗಳನುು ಕಚುಚತ್ರಾದದರು.
ಇಬಬರು ಮಹಾರಥರೊ ಶ್ರವೃಷ್ಠಿಯಿಂದ ಅನ ೊಾೋನಾರನುು
ಮುಚುಚತ್ರಾದದರು. ಸಮರದಲ್ಲಿ ಶ್ರಗಳ ಮಳ ಸುರಿಸಿ ಶ್ಸರಗಳಿಂದ
ಮಿಂಚುಗಳನುು ಪ್ರಕಟ್ಟಸುತ್ರಾದದರು. ಆ ಮಹಾರಥರಿಬಬರೊ ಅನ ೊಾೋನಾರ
ಧವರ್ಗಳನುು ಮತುಾ ಸಾರಥಿಯರನುು ಹ ೊಡ ದು ಅನ ೊಾೋನಾರ
ಕುದುರ ಗಳನುು ಹ ೊಡ ದು ಪ್ರಸಪರರನುು ಪ್ರಹರಿಸಿದರು. ಆಗ
ಕುರದಧರಾದ ಮತುಾ ಅನ ೊಾೋನಾರನುು ವಧಿಸಲ್ಲಚಿೆಸುತ್ರಾದದ ಅವರಿಬಬರೊ
ಬಾಣಗಳನುು ಹಡಿದು ಕೊಡಲ ೋ ಅನ ೊಾೋನಾರಮೋಲ ಎಸ ದರು.
ವರ್ರವ ೋಗದ ದುರಾಸದ ಆ ಎರಡು ಸಾಯಕಗಳ ಉರಿಯುತಾಾ
ಅವರಿಬಬರನೊು ಪ್ರಹರಿಸಿತು. ಪ್ರಸಪರರ ಆ ಶ್ರಗಳ ವ ೋಗದಿಂದ
ತುಂಬಾ ಗಾಯಗ ೊಂಡ ಇಬಬರು ಮಹಾವಿೋರರೊ ತಮಮ

80
ರಥಗಳಲ್ಲಿಯೋ ಕುಸಿದು ಬಿದದರು. ಆಗ ದ ೊರೋಣಪ್ುತರನು
ಅಚ ೋತನನಾದುದನುು ತ್ರಳಿದ ಅವನ ಸಾರಥಿಯು ಅವನನುು
ಸವಣಕ್ಷತ್ರರಯರೊ ನ ೊೋಡುತ್ರಾದದಂತ ರಣದಿಂದ ಆಚ ಕ ೊಂಡ ೊಯದನು.
ಹಾಗ ಯೋ ಪ್ುನಃ ಪ್ುನಃ ವಿಹವಲ್ಲಸುತ್ರಾದದ ಶ್ತುರತಾಪ್ನ ಪಾಂಡವನನುು
ಕೊಡ ಅವನ ಸಾರಥಿಯು ರಥದಿಂದ ಆಚ ಕ ೊಂಡ ೊಯದನು.

ಸಂಶ್ಪ್ಾಕರ ೊಡನ ಅರ್ುಣನನ ಯುದಧ


ಅಮಿತರರ್ು ಪಾಥಣನು ಸಾಗರಸಂನಿಭ ಸಂಶ್ಪ್ಾಕಗಣವನುು ಪ್ರವ ೋಶ್ಸಿ
ಚಂಡಮಾರುತವು ಸಾಗರವನುು ಅಲ ೊಿೋಲಕಲ ೊಿೋಲಗ ೊಳಿಸುವಂತ
ಕ್ಷ ೊೋಭ ಗ ೊಳಿಸಿದನು. ಸುಂದರ ಕಣುಣಗಳು, ಹುಬುಬ, ದಂತಪ್ಂಗಿಾಗಳುಳು
ಪ್ೊಣಣಚಂದರದಂತಹ ಮುಖ್ವುಳು ವಿೋರರ ಶ್ರಗಳನುು ನಿಶ್ತ
ಭಲಿಗಳಿಂದ ಧನಂರ್ಯನು ಕತಾರಿಸಿ ನಾಳಗಳಿಲಿದ ಕಮಲಗಳಂತ
ಭೊಮಿಯ ಮೋಲ ಹರಡಿದನು. ದುಂಡುದುಂಡಾಗಿರುವ ಹೊವು-
ಚಂದನ-ಅಗರುಗಳಿಂದ ಭೊಷ್ಠತಗ ೊಂಡಿದದ, ಐದುಹ ಡ ಗಳ
ಹಾವುಗಳಂತ್ರದದ ಅಮಿತರರ ಬಾಹುಗಳನುು ಆಯುಧಗಳ ಂದಿಗ ಮತುಾ
ರಕ್ಷಣಾಚಿೋಲಗಳ ಂದಿಗ ಅರ್ುಣನನು ರಣದಲ್ಲಿ ಕ್ಷುರಗಳಿಂದ
ಕತಾರಿಸಿದನು. ಕುದುರ ಗಳನೊು, ಕುದುರ ಗಳನುು ಓಡಿಸುತ್ರಾದದ
ಸಾರಥಿಗಳನೊು, ಧವರ್ಗಳನೊು, ಚಾಪ್ಗಳನೊು, ಸಾಯಕಗಳನೊು,

81
ರತುದುಂಗುರಳನುು ತ ೊಟ್ಟಿದದ ಶ್ತುರಗಳ ಕ ೈಗಳನೊು ಪಾಂಡವನು
ಭಲಿಗಳಿಂದ ಕತಾರಿಸಿದನು. ಆನ ಗಳನೊು, ಕುದುರ ಗಳನೊು,
ರಥಗಳನೊು, ಅವುಗಳನ ುೋರಿದವರ ೊಂದಿಗ ಅರ್ುಣನನು ರಣದಲ್ಲಿ
ಅನ ೋಕ ಸಾವಿರ ಶ್ರಗಳಿಂದ ಯಮಕ್ಷಯಕ ೆ ಕಳುಹಸಿದನು. ಗೊಳಿಯಂತ
ಘ್ೋಳಿಡುತಾಾ ಬರುತ್ರಾದದ ಆ ಪ್ರವಿೋರನನುು ಸಂಶ್ಪ್ಾಕರು ಹಸುಗಳ ಡನ
ಸಂಗಮಾಡುವ ಇಚ ೆಯಿಂದ ಗುರುಗುಟುಿವ ಮದಿಸಿದ
ಹ ೊೋರಿಗಳ ೋಪಾದಿಯಲ್ಲಿ ಗಜಿಣಸುತಾಾ ಸಂಹರಿಸುತ್ರಾದದ ಅರ್ುಣನನನುು
ಮದಿಸಿದ ಹ ೊೋರಿಗಳು ಕ ೊಂಬುಗಳಿಂದ ಇರಿಯುವಂತ ಶ್ರಗಳಿಂದ
ಪ್ರಹರಿಸಿದರು. ಆಗ ಅವರ ನಡುವ ತ ೈಲ ೊೋಕಾವಿರ್ಯದ ಸಮಯದಲ್ಲಿ
ದ ೈತಾರ ೊಂದಿಗ ವಜಿರಯ ಯುದಧವು ಹ ೋಗ ನಡ ಯಿತ ೊೋ ಹಾಗ
ಲ ೊೋಮಹಷ್ಣಣ ಯುದಧವು ನಡ ಯಿತು.

ಅರ್ುಣನನು ಅಸರಗಳನುು ಅಸರಗಳಿಂದಲ ೋ ತಡ ದು ಅನ ೋಕ


ಬಾಣಗಳಿಂದ ಅವರನುು ಸವಣತ ಹ ೊಡ ದು ಪಾರಣಗಳನುು
ಅಪ್ಹರಿಸಿದನು. ರಥಗಳ ತ್ರರವ ೋಣು, ಚಕರ ಮತುಾ ಅಚುಚಮರಗಳು
ಭಿನು-ಭಿನುವಾದವು. ರಥಗಳಲ್ಲಿದದ ಕುದುರ -ಸಾರಥಿಗಳ ಹತರಾದರು.
ರಥಗಳಲ್ಲಿದದ ಆಯುಧಗಳ , ಬತಾಳಿಕ ಗಳ ಧವಂಸವಾದವು.
ಧವರ್ದಂಡಗಳು ಕ ಳಗ ಬಿದದವು. ನ ೊಗದ ಹಗಗಗಳ , ಕಡಿವಾಣಗಳ

82
ಹರಿದುಹ ೊೋದವು. ಮೊಕ್ತಯ ಮರಗಳ ೋ ಇರಲ್ಲಲಿ. ನ ೊಗದ
ಕ ಳಭಾಗದ ಮೊಕ್ತೋಕಂಬಗಳ ಕಳಚಿ ಬಿದಿದದದವು. ದ ೊಡಡ ದ ೊಡಡ
ಮೋರ್ಗಳನುು ಸುಂಟರಗಾಳಿಯು ರ್ಛದರಗ ೊಳಿಸುವಂತ ಅರ್ುಣನನು
ಸಂಶ್ಪ್ಾಕರ ರಥಗಳನುು ಚೊರು-ಚೊರು ಮಾಡಿದನು. ನ ೊೋಡುವವರಿಗ
ವಿಸಮಯವನುುಂಟುಮಾಡುವಂತ ಮತುಾ ಶ್ತುರಗಳ ಭಯವನುು
ಹ ಚಿಚಸುವಂತ ಅರ್ುಣನನು ಸಹಸಾರರು ಮಹಾರಥಗಳನುು
ಸಮಮಾಡುವ ಕೃತಾವನ ುಸಗಿದನು. ಸಿದಧ-ದ ೋವಷ್ಠಣಸಂರ್ಗಳ ,
ಚಾರಣರೊ ಸಂತ ೊೋಷ್ಗ ೊಂಡರು. ದ ೋವದುಂದುಭಿಗಳು
ಮಳಗಿದವು. ಕ ೋಶ್ವಾರ್ುಣನರ ನ ತ್ರಾಯ ಮೋಳ
ಪ್ುಷ್ಪವೃಷ್ಠಿಯಾಯಿತು. ಅಶ್ರಿೋರವಾಣಿಯು ಹೋಗ ಹ ೋಳಿತು:

“ಚಂದರನ ಕಾಂತ್ರಯನೊು, ಅಗಿುಯ ದಿೋಪ್ತಾಯನೊು, ವಾಯುವಿನ


ಬಲವನೊು, ಸೊಯಣನ ತ ೋರ್ಸಿನೊು ಹ ೊಂದಿರುವ ಒಂದ ೋ
ರಥದಲ್ಲಿ ಕುಳಿತ್ರರುವ ಈ ವಿೋರ ಕ ೋಶ್ವಾರ್ುಣನನು ಬರಹಮ-
ರುದರರಂತ ಎಲಿರಿಂದಲೊ ಅಜ ೋಯರಾಗಿದಾದರ .
ಸವಣಭೊತಗಳಿಗೊ ಶ ರೋಷ್ಿರಾದ ಈ ವಿೋರರು ನರ-
ನಾರಾಯಣರ ೋ ಆಗಿದಾದರ !”

ಅರ್ುಣನ-ಅಶ್ವತಾಾಮರ ಯುದಧ
83
ಈ ಮಹದಾಶ್ಚಯಣವನುು ನ ೊೋಡಿ ಮತುಾ ಕ ೋಳಿದ ಅಶ್ವತಾಾಮನು
ಸವಣಸಿದಧತ ಗಳನೊು ಮಾಡಿಕ ೊಂಡು ರಣದಲ್ಲಿ ಕೃಷಾಣರ್ುಣನರ ಡ ಗ
ಧಾವಿಸಿದನು. ಯಮಕಾಲಾಂತಕನಂತ ಶ್ರಗಳನುು ಎರಚುತ್ರಾದದ
ಪಾಂಡವನನುು ಬಾಣಸಹತ ಕ ೈಯಿಂದಲ ೋ ಆಹಾವನಿಸಿ ದೌರಣಿಯು
ನಗುತಾಾ ಹ ೋಳಿದನು:

“ವಿೋರ! ಒದಗಿರುವ ರ್ೋಗಾನಾದ ಅತ್ರಥಿಯಂತ ನನುನುು


ಭಾವಿಸಿದರ ಎಲಾಿ ರಿೋತ್ರಯ ಯುದಾಧತ್ರಥಾವನುು ನಿೋನು ನನಗ
ಕ ೊಡಬಹುದು!”

ಯುದಾಧಸಕಾನಾಗಿದದ ಆಚಾಯಣಪ್ುತರನಿಂದ ಹೋಗ ಆಹಾವನಿಸಲಪಟಿ


ಅರ್ುಣನನು ತನುನ ುೋ ಅಧಿಕನ ಂದು ಭಾವಿಸಿ ರ್ನಾದಣನನಿಗ
ಹ ೋಳಿದನು:

“ಮಹಾಭುರ್! ಸಂಶ್ಪ್ಾಕರನುು ನನಗ ವಧಿಸಬ ೋಕಾಗಿದ .


ಆದರ ದೌರಣಿಯು ನನುನುು ಆಹಾವನಿಸುತ್ರಾದಾದನ . ಈಗ
ಮದಲು ನಾನು ಏನು ಮಾಡಬ ೋಕ ಂದು ನಿೋನ ೋ ಹ ೋಳು!”

ಪಾಥಣನು ಹೋಗ ಹ ೋಳಲು ಕೃಷ್ಣನು ವಿಧಿವತಾಾಗಿ ಅಹಾವನಿಸಲಪಟಿ


ವಾಯು-ಇಂದರರನುು ಯಜ್ಞಕ ೆ ಕ ೊಂಡ ೊಯುಾವಂತ ಅವನನುು

84
ದ ೊರೋಣಾತಮರ್ನ ಬಳಿಗ ಕ ೊಂಡ ೊಯದನು. ಏಕಮನಸೆನಾಗಿ
ಕರ ಯುತ್ರಾದದ ದೌರಣಿಗ ಕ ೋಶ್ವನು ಹ ೋಳಿದನು:

“ಅಶ್ವತಾಾಮನ್! ಸಿಾರವಾಗಿ ಪ್ರಹರಿಸು ಮತುಾ ಪ್ರಹರಗಳನುು


ಸಹಸಿಕ ೊೋ! ಯರ್ಮಾನನನುು ಆಶ್ರಯಿಸಿ ಜಿೋವಿಸುವವರಿಗ
ಸಾವಮಿಯ ಅನುದ ಋಣವನುು ತ್ರೋರಿಸುವ ಕಾಲವಿೋಗ
ಸನಿುಹತವಾಗಿದ . ಕ್ಷತ್ರರಯರ ರ್ಯಾಪ್ರ್ಯಗಳು
ಸೊಾಲರೊಪ್ದುದ. ಆದರ ವಿರರ ರ್ಯಾಪ್ರ್ಯಗಳು
ಸೊಕ್ಷಮವಾದುದು ಮತುಾ ವಿವಾದಾತಮಕವಾದುದು.
ಮೋಹದಿಂದ ನಿೋನು ಪಾಥಣನ ಯಾವ ದಿವಾಾತ್ರಥಾವನುು
ಬಯಸುತ್ರಾದಿದೋರ್ೋ ಅದನುು ಇಚ ೆಯಿದದಷ್ುಿ ಪ್ಡ .
ಸಿಾರನಾಗಿದುದಕ ೊಂಡು ಇಂದು ಪಾಂಡವನ ೊಡನ
ಯುದಧಮಾಡು!”

ವಾಸುದ ೋವನು ಹೋಗ ಹ ೋಳಲು ಹಾಗ ಯೋ ಆಗಲ ಂದು ಹ ೋಳಿ


ದಿವಜ ೊೋತಾಮನು ಕ ೋಶ್ವನನುು ಅರವತುಾ ನಾರಾಚಗಳಿಂದಲೊ ಮತುಾ
ಅರ್ುಣನನನುು ಮೊರರಿಂದಲೊ ಹ ೊಡ ದನು. ಅದರಿಂದ
ಸಂಕೃದಧನಾದ ಅರ್ುಣನನು ಮೊರು ಭಲಿಗಳಿಂದ ಅವನ ಧನುಸಿನುು
ಕತಾರಿಸಿದನು. ಆಗ ದೌರಣಿಯು ಇನೊು ಹ ಚಿಚನ ಘೊೋರತರ ಧನುಸಿನುು

85
ಎತ್ರಾಕ ೊಂಡನು. ಕಣುಣಮುಚಿಚ ತ ರ ಯುವುದರ ೊಳಗ ಧನುಸಿಿಗ
ಶ್ಂರ್ನಿಯನುು ಬಿಗಿದು ಮೊರು ಅರ್ುಣನ-ಕ ೋಶ್ವರನುು ಹ ೊಡ ದನು.
ಮೊರು ಬಾಣಗಳಿಂದ ವಾಸುದ ೋವನನೊು, ಸಾವಿರದಿಂದ
ಪಾಂಡವನನೊು ಹ ೊಡ ದನು. ಅನಂತರ ದೌರಣಿಯು ರಣದಲ್ಲಿ
ಸಹಸಾರರು ಲಕ್ಷ ೊೋಪ್ಲಕ್ಷ ಬಾಣಗಳನುು ಸತತವಾಗಿ ಬಿಟುಿ
ಅರ್ುಣನನನುು ಅಳಾುಡದಂತ ಮಾಡಿದನು. ಆಗ ಬಾಣಗಳು ಆ
ಬರಹಮವಾದಿನಿಯ ಧನುಸಿಿನಿಂದ, ಶ್ಂರ್ನಿಯಿಂದ, ಬ ರಳುಗಳಿಂದ,
ಬಾಹುಗಳಿಂದ, ಕ ೈಗಳಿಂದ, ಎದ ಯಿಂದ, ಮುಖ್ದಿಂದ, ಮೊಗಿನಿಂದ,
ಕ್ತವಿಗಳಿಂದ, ಶ್ರಸಿಿನಿಂದ, ಮತುಾ ಇತರ ಅಂಗಗಳಿಂದ,
ಕೊದಲುಗಳಿಂದ, ಕವಚದಿಂದ, ರಥಧವರ್ದಿಂದ ಸತತವಾಗಿ
ಅರ್ುಣನನ ಮೋಲ ಬಿೋಳುತ್ರಾದದವು. ಮಹಾಶ್ರಜಾಲಗಳಿಂದ ಕ ೋಶ್ವ-
ಪಾಂಡವರನುು ಹ ೊಡ ದು ಮುದಿತನಾದ ದೌರಣಿಯು ಮಹಾಮೋರ್ವು
ಗುಡುಗುವಂತ ಜ ೊೋರಾಗಿ ಗಜಿಣಸಿದನು.

ಅವನ ಆ ನಿನಾದವನುು ಕ ೋಳಿ ಪಾಂಡವನು ಅಚುಾತನಿಗ ಹ ೋಳಿದನು:

“ಮಾಧವ! ನನು ಕುರಿತು ದ ೊರೋಣಪ್ುತರನು ತ ೊೋರಿಸಿದ


ದೌರಾತಮವನುು ನ ೊೋಡು! ಶ್ರಗೃಹದಲ್ಲಿ ಇರಿಸಿರುವ ಇವನು
ನಾವಿಬಬರೊ ಸತುಾಹ ೊೋದ ವ ಂದ ೋ ಭಾವಿಸಿದಾದನ . ನನು ಶ್ಕ್ಷಣ

86
ಮತುಾ ಬಲಗಳಿಂದ ಇವನ ಸಂಕಲಪವನುು
ನಾಶ್ಗ ೊಳಿಸುತ ೋಾ ನ .”

ಆ ಭರತಶ ರೋಷ್ಿನು ಅಶ್ವತಾಾಮನು ಬಿಟಿ ಎಲಿ ಬಾಣಗಳನೊು ಮೊರು


ಮೊರು ತುಂಡುಗಳನಾುಗಿ ಕತಾರಿಸಿ, ಗಾಳಿಯು ಮಂರ್ನುು ಕರಗಿಸುವಂತ
– ನಿರಸನಗ ೊಳಿಸಿದನು. ಅನಂತರ ಪಾಂಡವನು ಬಾಣಗಳಿಂದ ಅಶ್ವ-
ಸೊತ-ರಥ-ಆನ ಗಳಿಂದ ಮತುಾ ಧವರ್-ಪ್ದಾತ್ರಗಣಗಳಿಂದ ಕೊಡಿದದ
ಸಂಶ್ಪ್ಾಕರನುು ಪ್ುನಃ ಗಾಯಗ ೊಳಿಸಿದನು. ಅಲ್ಲಿ ಯಾಯಾಣರು
ಯಾವಯಾವ ರೊಪ್ಗಳನುು ಧರಿಸಿದದರ ೊೋ ಅವರ ಲಿರೊ ಆಯಾ
ಶ್ರಗಳ ರೊಪ್ಗಳನುು ತಾಳಿ ತಾವೂ ಶ್ರಗಳ ಒಂದ ೋ ಎನುುವಂತ
ಕಂಡುಬಂದರು. ಗಾಂಡಿೋವದಿಂದ ಕಳುಹಸಲಪಟಿ ನಾನಾರೊಪ್ದ ಆ
ಪ್ತತ್ರರಗಳು ಎದಿರು ರಣದಲ್ಲಿ ಒಂದು ಕ ೊರೋಶ್ದೊರದಲ್ಲಿ ನಿಂತ್ರದದ ಆನ -
ಪ್ುರುಷ್ರನೊು ಸಂಹರಿಸುತ್ರಾದದವು. ಅವನ ಭಲಿಗಳಿಂದ ಕತಾರಿಸಿ
ಕ ಳಗುರುಳುತ್ರಾದದ ಮದಭರಿತ ಆನ ಗಳ ಸ ೊಂಡಿಲುಗಳು ಅರಣಾದಲ್ಲಿ
ಕ ೊಡಲ್ಲಗಳಿಂದ ಕತಾರಿಸಿ ಬಿೋಳಿಸಲಪಡುವ ಬ ಳ ದ ಮರಗಳಂತ
ತ ೊೋರುತ್ರಾದದವು. ಅನಂತರ ಇಂದರನ ವಜಾರಯುಧದಿಂದ
ಪ್ರಹೃತಗ ೊಂಡ ಪ್ವಣತಗಳು ಕ ಳಗ ಉರುಳಿ ಬಿೋಳುತ್ರಾದದಂತ
ಸ ೊಂಡಿಲುಗಳನುು ಕಳ ದುಕ ೊಂಡ ಪ್ವಣತ ೊೋಪ್ಮ ಆನ ಗಳು

87
ಸವಾರರ ೊಂದಿಗ ಕ ಳಗ ಬಿೋಳುತ್ರಾದದವು. ಗಂಧವಣನಗರಗಳಂತ್ರದದ
ವಿಧಿವತಾಾಗಿ ಸರ್ುಾಗ ೊಳಿಸಿದದ ವಿನಿೋತ ವ ೋಗದ ಕುದುರ ಗಳನುು ಕಟ್ಟಿದದ
ಯುದಧದುಮಣದ ರ್ೋಧರಿಂದ ಕೊಡಿದದ ರಥಗಳನುು ಧನಂರ್ಯನು
ಶ್ರಗಳಿಂದ ಪ್ುಡಿಪ್ುಡಿಮಾಡುತಾಾ ಶ್ತುರಗಳ ಮೋಲ ಬಾಣಗಳ
ಮಳ ಯನುು ಕರ ದು ಅಲಂಕೃತ ಕುದುರ ಗಳು ಮತುಾ ಸವಾರರನುು,
ಪ್ದಾತ್ರಗಳನುು ಸಂಹರಿಸಿದನು. ಯುಗಾಂತಸೊಯಣನಂತ್ರದದ
ಧನಂರ್ಯನು ತ್ರೋವರ ಶ್ರಪ್ರಖ್ರಕ್ತರಣಗಳಿಂದ ಶ ೋಷ್ಠಸಲು
ಅಸಾಧಾವಾದ ಸಂಶ್ಪ್ಾಕಮಹಾಸಮುದರವನುು ಬತ್ರಾಸಿಬಿಟಿನು.

ಪ್ುನಃ ಮಹಾಶ ೈಲದಂತ್ರದದ ದೌರಣಿಯನುು ಸೊಯಣಸನಿುಭ


ನಾರಾಚಗಳಿಂದ ವಜಿರಯು ಪ್ವಣತವನುು ಹ ೋಗ ೊೋ ಹಾಗ
ಮಹಾವ ೋಗದಿಂದ ತವರ ಮಾಡಿ ಭ ೋಧಿಸಿದನು. ಅದರಿಂದ ಕುರದಧನಾದ
ಆಚಾಯಣಸುತನು ನಾಶ್ಕ ಯುದಧಮಾಡಲು ಉತುಿಕನಾಗಿ
ಆಶ್ುಗಗಳಿಂದ ಅಶ್ವ-ಸಾರಥಿಗಳ ಂದಿಗ ಅವನನುು ಹ ೊಡ ಯಲು
ಪಾಥಣನು ಅವುಗಳನುು ಮಧಾದಲ್ಲಿಯೋ ತುಂಡರಿಸಿದನು. ಮನ ಗ
ಬಂದ ಅತ್ರಥಿಯ ಮೋಲ ತನು ಸವಣಸವವನೊು ಸುರಿಯುವಂತ
ಪ್ರಮಸಂಕುರದಧ ಅಶ್ವತಾಾಮನು ಸಕಲಮಹಾಸರಗಳನೊು ಅರ್ುಣನನ
ಮೋಲ ಸುರಿದನು. ಆಗ ಅಪಾಂಕ ೋಾ ಯರನುು ಬಿಟುಿ ಪ್ಂಕ್ತಾಪಾವನ

88
ಆಥಿಣಗ ದಾನನಿೋಡುವವನಂತ ಪಾಂಡವನು ಸಂಶ್ಪ್ಾಕರನುು ಬಿಟುಿ
ದೌರಣಿಯನುು ಆಕರಮಣಿಸಿದನು. ಆಗ ಆಕಾಶ್ದಲ್ಲಿ ಶ್ುಕರ-ಆಂಗಿೋರಸ
ಬೃಹಸಪತ್ರ ನಕ್ಷತರಗಳ ನಡುವ ನಡ ಯುವ ಯುದಧದಂತ ಶ್ುಕರ-ಆಂಗಿರಸ
ವಚಣಸಿಿನ ಅವರಿಬಬರ ನಡುವ ಯುದಧವು ನಡ ಯಿತು. ವಕರಗತ್ರಯಲ್ಲಿ
ಸಂಚರಿಸುವ ಗರಹಗಳಂತ ಅನ ೊಾೋನಾರನುು ಪ್ರದಿೋಪ್ಾಶ್ರಕ್ತರಣಗಳಿಂದ
ಸಂತಾಪ್ಗ ೊಳಿಸುತ್ರಾರುವ ಅವರಿಬಬರು ಲ ೊೋಕಗಳಿಗ ೋ
ಭಯವನುುಂಟುಮಾಡುತ್ರಾದದರು.

ಆಗ ಅರ್ುಣನನು ನಾರಾಚದಿಂದ ಅವನ ಹುಬುಬಗಳ ಮಧ ಾ ಜ ೊೋರಾಗಿ


ಹ ೊಡ ದನು. ಅಧರಿಂದ ದೌರಣಿಯು ಊಧವಣರಶ್ಮ ಸೊಯಣನಂತ
ಪ್ರಕಾಶ್ಸಿದನು. ಕೊಡಲ ೋ ಅಶ್ವತಾಾಮನು ಕೃಷ್ಣರಿೋವಣರನೊು ನೊರು
ಬಾಣಗಳಿಂದ ಚ ನಾುಗಿ ಹ ೊಡ ದನು. ಆಗ ಅವರು ರಶ್ಮಜಾಲಗಳಿಂದ
ಪ್ರಖ್ರಗ ೊಂಡ ಯುಗಾಂತದ ಸೊಯಣರಂತ ಪ್ರಕಾಶ್ಸಿದರು. ಆಗ
ವಾಸುದ ೋವ ರಕ್ಷ್ತ ಅರ್ುಣನನು ಸವಣತ ೊೋಧಾರಾಸರವನುು
ಪ್ರರ್ೋಗಿಸಿದನು. ಪ್ುನಃ ದೌರಣಾಯನಿಯನುು ವಜಾರಯುಧ, ಅಗಿು
ಮತುಾ ಯಮದಂಡಗಳಿಗ ಸಮಾನ ಪ್ೃಷ್ತೆಗಳಿಂದ ಪ್ರಹರಿಸಿದನು. ಆ
ಅತ್ರತ ೋರ್ಸಿವ ರೌದರಕಮಿಣಯು ಕ ೋಶ್ವ ಮತುಾ ಅರ್ುಣನರ
ಮಮಣಸಾಾನಗಳಿಗ ಮೃತುಾವೂ ವಾಥ ಗ ೊಳುುವ ಉತಾಮವಾಗಿ

89
ಪ್ರರ್ೋಗಿಸಿದ ಅತ್ರತ್ರೋವರವ ೋಗಗಳ ಬಾಣಗಳಿಂದ ಹ ೊಡ ದನು.
ಅರ್ುಣನನು ದೌರಣಿಯ ಬಾಣಗಳನುು ತಡ ದು ಅವನ
ಬಾಣಗಳಿಗಿಂತಲೊ ಎರಡುಪ್ಟುಿ ಗುಣಗಳುಳು ಸುಂದರ ರ ಕ ೆಗಳ
ಬಾಣಗಳಿಂದ ಕೌರವರ ಏಕ ೈಕ ವಿೋರನಾಗಿದದ ಅವನನುು ಕುದುರ ಗಳು,
ಸಾರಥಿ ಮತುಾ ಧವರ್ಗಳ ಂದಿಗ ಮುಚಿಚ, ಸಂಶ್ಪ್ಾಕ ಸ ೈನಾವನುು
ಆವರಿಸಿ ಆಕರಮಣಿಸಿದನು. ಪ್ರಾಙ್ುಮಖ್ರಾಗದ ೋ ನಿಂತ್ರದದ ಶ್ತುರಗಳ
ಧನುಸುಿಗಳನೊು, ಬಾಣಗಳನೊು, ಬತಾಳಿಕ ಗಳನೊು, ಶ್ಂಜಿನಿಗಳನೊು,
ಕ ೈಗಳನೊು, ಭುರ್ಗಳನೊು, ಕ ೈಗಳಲ್ಲಿ ಹಡಿದಿದದ ಶ್ಸರಗಳನೊು,
ಚತರಗಳನೊು, ಧವರ್ಗಳನೊು, ಕುದುರ ಗಳನೊು, ವಸರಗಳನೊು,
ಮಾಲ ಗಳನೊು, ಭೊಷ್ಣಗಳನೊು, ಗುರಾಣಿಗಳನೊು, ಕವಚಗಳನೊು,
ಮನ ೊೋರಥಗಳನೊು, ಸವಣರ ಸುಂದರ ಶ್ರಗಳನೊು ಕೊಡ ಪಾಥಣನು
ಬಾಣಗಳನುು ಪ್ರರ್ೋಗಿಸಿ ಕತಾರಿಸಿದನು. ಸುಕಲ್ಲಪತವಾಗಿದದ
ರಥಕುದುರ ಗಳು ಮತುಾ ಪ್ರಯತುಪ್ಟುಿ ಅವುಗಳಲ್ಲಿ ಸಮಾಸಿಾತರಾಗಿದದ
ನರವಿೋರರು ನರವಿೋರ ಪಾಥಣನ ಬಾಣಗಣಗಳಿಗ ಹ ದರಿಯೋ
ರಥಕುದುರ ಗಳ ಂದಿಗ ಕ ಳಗುರುಳಿದರು. ಕಮಲ ಸೊಯಣ ಮತುಾ
ಪ್ೊಣಣಚಂದರರ ಸಮಾನ ಮುಖ್ಗಳುಳು, ಕ್ತರಿೋಟ ಮಾಲ
ಮುಕುಟಗಳಿಂದ ವಿಭೊಷ್ಠತ ನರರ ಶ್ರಗಳು ಅರ್ುಣನನ ಭಲಿ,
ಅಧಣಚಂದರ ಮತುಾ ಕ್ಷುರಗಳಿಂದ ಕತಾರಿಸಲಪಟುಿ ಭೊಮಿಯ ಮೋಲ

90
ಉರುಳಿದವು.

ಆಗ ದ ೋವಪ್ತ್ರಯ ಐರಾವತದಂತ್ರದದ ಆನ ಗಳಿಂದ ಕೊಡಿದ ಕಲ್ಲಂಗ,


ವಂಗ ಮತುಾ ನಿಷಾದ ವಿೋರರು ದ ೋವಾರಿಗಳ ದಪ್ಣವನುು ಅಡಗಿಸಿದ
ಪಾಂಡವನನುು ಸಂಹರಿಸಲು ಅವನನುು ಆಕರಮಣಿಸಿದರು. ಪಾಥಣನು
ಅವರ ಆನ ಗಳನೊು, ಕವಚಗಳನೊು, ಮಮಣಗಳನೊು, ಕ ೈಗಳನೊು,
ಧವರ್ಗಳನೊು, ಪ್ತಾಕ ಗಳನೊು ಕತಾರಿಸಲು, ಅವರ ಶ್ರಗಳು ವರ್ರದಿಂದ
ಪ್ರಹಾರಿಸಲಪಟಿ ಗಿರಿಗಳಂತ ಕ ಳಗುರುಳಿದವು. ಅವರು ಹತರಾಗಿ
ಹ ೊೋಗಲು ವಾಯುವು ಉದಯಿಸುತ್ರಾರುವ ಸೊಯಣನ ಬಣಣದ
ಕ್ತರಣಗಳನುು ಮಹಾಮೋಡಗಳಿಂದ ಮುಸುಕುವಂತ ಅರ್ುಣನನು
ಗುರುಪ್ುತರ ಅಶ್ವತಾಾಮನನುು ಬಾಣಗಳಿಂದ ಮುಸುಕ್ತದನು. ಆಗ
ದೌರಣಿಯು ಅರ್ುಣನನ ಬಾಣಗಳನುು ಬಾಣಗಳಿಂದಲ ೋ
ನಿರಸನಗ ೊಳಿಸಿ ವಷಾಣಕಾಲದ ಕಾಮುಣಗಿಲು ಚಂದರ-ಸೊಯಣರನುು
ಮುಚಿಚ ಗಜಿಣಸುವಂತ ಅರ್ುಣನ-ವಾಸುದ ೋವರನುು ಬಾಣಗಳಿಂದ
ಮುಸುಕ್ತ ಗಜಿಣಸಿದನು. ಅಸರಗಳನುು ತುಂಡರಿಸಿ ಅರ್ುಣನನು
ಒಡನ ಯೋ ಪ್ುನಃ ಕೌರವ ಸ ೋನ ಯಲ್ಲಿ ಬಾಣಾಂಧಕಾರವನುು ನಿಮಿಣಸಿ
ಎಲಿರನೊು ಸುಂದರ ಪ್ುಂಖ್ಗಳುಳು ಬಾಣಗಳಿಂದ ಪ್ರಹರಿಸಿದನು.
ಸವಾಸಾಚಿಯು ಬತಾಳಿಕ ಯಿಂದ ಬಾಣಗಳನುು

91
ತ ಗ ದುಕ ೊಳುುವುದಾಗಲ್ಲೋ ಧನುಸಿಿನಲ್ಲಿ ಅನುಸಂಧಾನ
ಮಾಡುವುದಾಗಲ್ಲೋ ಶ್ತುರಗಳ ಮೋಲ ಅವುಗಳನುು ಬಿಡುವುದಾಗಲ್ಲೋ
ಕಾಣುತಾಲ ೋ ಇರಲ್ಲಲಿ. ಅವನ ಬಾಣಗಳಿಂದ ಹತಗ ೊಂಡು ನ ೋಯಲಪಟಿ
ಆನ ಗಳು, ಕುದುರ ಗಳು ಮತುಾ ಪ್ದಾತ್ರಗಳ ದ ೋಹಗಳ ರಥಗಳ
ಮಾತರವ ೋ ಕಾಣುತ್ರಾದದವು.

ಆಗ ದೌರಣಿಯು ಹತುಾ ಶ ರೋಷ್ಿ ನಾರಾಚಗಳನುು ಒಂದ ೋ ಬಾಣದಂತ


ಧನುಸಿಿನಲ್ಲಿ ರ್ೋಜಿಸಿ ಒಂದ ೋ ಬಾರಿಗ ಪ್ರಹರಿಸಿದನು. ಅವುಗಳಲ್ಲಿ
ಐದು ಅರ್ುಣನನನೊು ಐದು ಅಚುಾತನನೊು ಹ ೊಡ ದು
ಗಾಯಗ ೊಳಿಸಿದವು. ಕುಬ ೋರ ಮತುಾ ಇಂದರರಂತ ಸವಣಮನುಷ್ಾರ
ಮುಖ್ಾರಾಗಿದದ ಅವರು ಅಶ್ವತಾಾಮನ ಬಾಣಗಳಿಂದ ಬಹಳವಾಗಿ
ಗಾಯಗ ೊಂಡರು. ಧನುವಿಣದ ಾಯ ಪಾರವನುು ಕಂಡಿರುವ
ದೌರಣಿಯಿಂದ ಆ ಅವಸ ಾಗ ೊಳಗಾದ ಅವರಿಬಬರೊ ಹತರಾದರ ಂದ ೋ
ಅನಾರು ಭಾವಿಸಿದರು. ಆಗ ದಶಾಹಣನಾಥನು ಅರ್ುಣನನಿಗ ಹೋಗ
ಹ ೋಳಿದನು:

“ಏಕ ಪ್ರಮಾದಕ ೊೆಳಗಾಗಿದಿದೋಯ? ಈ ರ್ೋಧನನುು


ಸಂಹರಿಸು! ಇವನನುು ಈಗಲೊ ಉಪ ೋಕ್ಷ್ಸಿದರ ಇವನು
ಇನೊು ಅನ ೋಕ ದ ೊೋಷ್ಗಳನ ುಸಗುವನು. ವಾಾಧಿಗ

92
ಉಪ್ಚಾರವನುು ಸಮಯದಲ್ಲಿ ಮಾಡದಿದದರ ಆಗುವಂತ
ಮುಂದ ನಮಗ ಕಷ್ಿವಾಗುವುದು!”

ಹಾಗ ಯೋ ಆಗಲ ಂದು ಅಚುಾತನಿಗ ಹ ೋಳಿ ಅರ್ುಣನನು ದೌರಣಿಯನುು


ಬಾಣಗಳಿಂದ ಗಾಯಗ ೊಳಿಸಿದನು ಮತುಾ ಅವನ ಕುದುರ ಗಳ
ಕಡಿವಾಣಗಳನುು ಕತಾರಿಸಿ ಕುದುರ ಗಳು ಅವನನುು ರಣದಿಂದ ಅತ್ರೋವ
ದೊರಕ ೆ ಒಯುಾವಂತ ಮಾಡಿದನು. ವೃಷ್ಠಣವಿೋರ ಮತುಾ
ಧನಂರ್ಯರಲ್ಲಿ ರ್ಯವು ನಿಯತವಾಗಿಗ ಯಂದು ವಿಮಶ್ಣಸಿ
ನಿಧಣರಿಸಿದ ಮತ್ರವಂತ ಆಂಗಿರಸ ವರಿಷ್ಿ ಅಶ್ವತಾಾಮನು ಪ್ುನಃ
ಪಾಥಣನ ೊಂದಿಗ ಯುದಧಮಾಡುವುದು ಸರಿಯಲಿವ ಂದು
ತ್ರಳಿದುಕ ೊಂಡನು. ಮಂತೌರಷ್ಧಿಕ್ತರಯಗಳಿಂದ ದ ೋಹದ ವಾಾಧಿಗಳು
ಪ್ರಿಹಾರವಾಗುವಂತ ಪ್ರತ್ರಕೊಲಕಾರಿ ಅಶ್ವತಾಾಮನು ತನು
ಕುದುರ ಗಳಿಂದಲ ೋ ದೊರಕ ೊೆಯಾಲಪಡಲು ಕ ೋಶ್ವಾರ್ುಣನರು
ಗಾಳಿಯಿಂದ ಹಾರಾಡುತ್ರಾದದ ಪ್ತಾಕ ಯುಳು ಮತುಾ ರ್ಲಪ್ರವಾಹದ
ಶ್ಬಧದಂತ ಶ್ಬಧಮಾಡುತ್ರಾದದ ರಥದಲ್ಲಿ ಸಂಶ್ಪ್ಾಕರಿಗ ಅಭಿಮುಖ್ವಾಗಿ
ತ ರಳಿದರು.

ದಂಡಧಾರ-ದಂಡರ ವಧ
ಆಗ ಪಾಂಡವರ ಸ ೋನ ಯ ಉತಾರ ಭಾಗದಲ್ಲಿ ದಂಡಧಾರನಿಂದ

93
ವಧಿಸಲಪಡುತ್ರಾದದ ರಥ-ಗರ್-ಅಶ್ವ-ಪ್ದಾತ್ರಗಳ ಆಥಣನಾದವು
ಕ ೋಳಿಬಂದಿತು. ಆಗ ರಥವನುು ಹಂದಿರುಗಿಸಿ ಗರುಡ-ವಾಯುಗಳ
ವ ೋಗವುಳು ಕುದುರ ಗಳನುು ನಡ ಸುತಾಾ ಕ ೋಶ್ವನು ಅರ್ುಣನನಿಗ
ಹ ೋಳಿದನು:

“ಈ ಮಾಗಧನು ಅತ್ರ ಪ್ರಾಕರಮಿಯು. ಇವನಲ್ಲಿ ಶ್ತುರಗಳನುು


ಮಥಿಸುವ ಆನ ಯೊ ಇದ . ಶ್ಕ್ಷಣ ಮತುಾ ಬಲದಲ್ಲಿ ಇವನು
ಭಗದತಾನಿಗ ೋನು ಕಡಿಮಯವನಲಿ. ಇವನನುು ಸಂಹರಿಸಿದ
ನಂತರ ಪ್ುನಃ ನಿೋನು ಸಂಶ್ಪ್ಾಕರನುು ಎದುರಿಸಿವ ಯಂತ !”

ಹೋಗ ವಾಕಾವನುು ಮುಗಿಸುವುದರ ೊಂದಿಗ ಪಾಥಣನನುು ದಂಡಧಾರನ


ಬಳಿ ಕ ೊಂಡ ೊಯದನು. ಆ ಮಗಧ ಪ್ರವರನು ಅಂಕುಶ್ಗರಹಣದಲ್ಲಿ
ಮತುಾ ಆನ ಯನುು ನಿಯಂತ್ರರಸುವುದರಲ್ಲಿ ಅದಿವತ್ರೋಯನಾಗಿದದನು. ತನು
ಪ್ರಖ್ರ ಕ್ತರಣಗಳಿಂದ ಇರುವ ಸೊಯಣನಂತ
ಸಹಸಲಸಾಧಾನಾಗಿದದನು. ಮೋಡಗಳಿಲಿದ ದಾರುಣ ಕ್ತರಣಗಳನುು
ಹ ೊಂದಿದ ಪ್ರಳಯಕಾಲದ ಸೊಯಣನು ಸಮಗರಭೊಮಂಡವನೊು
ಧವಂಸಮಾಡುವಂತ ಅವನು ಶ್ತುರಗಳ ಸ ೋನ ಗಳನುು
ನಾಶ್ಗ ೊಳಿಸುತ್ರಾದದನು. ಗಜಾಸುರನಿಗ ಸಮಾನವಾಗಿದದ, ಚ ನಾುಗಿ
ಸಜಾಾಗಿದದ ಮತುಾ ಮಹಾಮೋರ್ದಂತ ಗಜಿಣಸುತಾಾ ಅನ ೋಕ

94
ಶ್ತುರಗಳನುು ಧವಂಸಗ ೊಳಿಸುತ್ರಾದದ ಆನ ಯ ಮೋಲ ಕುಳಿತು
ದಂಡಧಾರನು ರಥ-ಅಶ್ವ-ಮಾತಂಗ ಗಣಗಳನುು ಸಹಸಾರರು
ಸಂಖ ಾಗಳಲ್ಲಿ ಬಾಣಗಳನುು ಪ್ರರ್ೋಗಿಸಿ ಸಂಹರಿಸುತ್ರಾದದನು.
ಕಾಲಚಕರದಂತ ಅವನ ಆ ಆನ ಯು ಶ್ತುರರಥಗಳ ಮೋಲ ತನ ುರಡು
ಕಾಲುಗಳನುು ಇಟುಿಕ ೊಂಡು ರಥದಲ್ಲಿದದ ರ್ೋಧರನೊು
ಸಾರಥಿಗಳನೊು ಮತುಾ ಕುದುರ ಗಳನೊು ಕಾಲ್ಲನಿಂದ ತುಳಿದು
ಸ ೊಂಡಿಲ್ಲನಿಂದಲೊ ಎತ್ರಾ ಕ ಳಕ ೆ ಕುಕ್ತೆ ಸಂಹರಿಸುತ್ರಾತುಾ. ಲ ೊೋಹದ
ಕವಚಗಳಿಂದ ಭೊಷ್ಠತರಾದ ಕುದುರ ಗಳ ಸವಾರರನೊು
ಪ್ದಾತ್ರಗಳ ಂದಿಗ ಕ ಳಗುರುಳಿಸಿ ಆ ಅನ ಯು ತುಳಿಯುತ್ರಾರಲು
ಅದರಿಂದ ಉಂಟಾಗುವ ಶ್ಬಧವು ದ ೊಡಡ ಬ ಂಡಿನ ಕಾಡನುು ಅದು
ತುಳಿಯುತ್ರಾದ ರ್ೋ ಎನುುವಂತ ಕ ೋಳಿಬರುತ್ರಾತುಾ.

ಆಗ ಅರ್ುಣನನು ಧನುಷ ಿೋಂಕಾರಗಳಿಂದಲೊ, ರಥಚಕರಗಳ


ಶ್ಬಧಗಳಿಂದಲೊ, ಮೃದಂಗ-ಭ ೋರಿ ಮತುಾ ಅನ ೋಕ ಶ್ಂಖ್ಗಳ
ನಿನಾದಗಳ ಂದಿಗ ಮತುಾ ತನುವರ ಸಹಸಾರರು ನರ-ಅಶ್ವ-
ಮಾತಂಗಗಳಿಗ ಆನಂದವನಿುೋಯುತಾಾ ಉತಾಮ ರಥವನ ುೋರಿ ಆ
ಆನ ಯನುು ಆಕರಮಣಿಸಿದನು. ಆಗ ದಂಡಧಾರನು ಅರ್ುಣನನನುು
ಹನ ುರಡು ಉತಾಮ ಶ್ರಗಳಿಂದ ಮತುಾ ರ್ನಾದಣನನನುು

95
ಹದಿನಾರರಿಂದ ಹ ೊಡ ದನು. ಕುದುರ ಗಳನೊು ಮೊರು ಮೊರು
ಬಾಣಗಳಿಂದ ಹ ೊಡ ದು ಗಜಿಣಸುತಾಾ ಗಹ ಗಹಸಿ ನಕೆನು. ಆಗ
ಪಾಥಣನು ಭಲಿಗಳಿಂದ ಬಾಣಗಳಿಂದ ಕೊಡಿದದ ಅವನ ಧನುಸಿನೊು,
ಧವರ್ವನೊು, ಅಲಂಕಾರಗಳನೊು ಕತಾರಿಸಿದನು. ಅನಂತರ
ಆನ ಯಮೋಲ ಕುಳಿತ್ರದದ ಮಾವಟ್ಟಗರನೊು ಪಾದರಕ್ಷಕರನೊು ಸಂಹರಿಸಿ,
ಗಿರಿವರಜ ೋಶ್ವರ ದಂಡಧಾರನನುು ಕುಪ್ತತಗ ೊಳಿಸಿದನು. ಕುಂಭಸಾಳದಿಂದ
ಮದ ೊೋದಕವನುು ಸುರಿಸುತ್ರಾದದ, ವಾಯುವ ೋಗಕ ೆ ಸಮಾನವ ೋಗವಿದದ,
ಸುತ್ರೋಕ್ಷ್ಣ ದಂತಗಳಿದದ ಆ ಮದಿಸಿದ ಆನ ಯಿಂದ ಅರ್ುಣನನನುು
ಕ್ಷ ೊೋಭ ಗ ೊಳಿಸಲು ಬಯಸಿ ದಂಡಧಾರನು ತ ೊೋಮರಗಳಿಂದ
ರ್ನಾದಣನ-ಧನಂರ್ಯರನುು ಪ್ರಹರಿಸಿದನು. ಕೊಡಲ ೋ ಪಾಂಡವನು
ಆನ ಯ ಸ ೊಂಡಿಲುಗಳಂತ್ರದದ ಅವನ ಬಾಹುಗಳನೊು
ಪ್ೊಣಣಚಂದರನಂತ ಹ ೊಳ ಯುತ್ರಾದದ ಅವನ ಶ್ರಸಿನೊು ಮೊರು
ಕ್ಷುರಗಳಿಂದ ಕತಾರಿಸಿದನು ಮತುಾ ಆನ ಯನುು ನೊರು ಬಾಣಗಳಿಂದ
ಪ್ರಹರಿಸಿದನು. ಬಂಗಾರದ ಕವಚವನುು ಧರಿಸಿದದ ಮತುಾ ಬಂಗಾರದ
ಭೊಷ್ಣಗಳಿಂದ ಅಲಂಕೃತವಾಗಿದದ ಆ ಆನ ಯು ಪಾಥಣನ
ಬಾಣಗಳು ಚುಚಿಚಕ ೊಳುಲು ರಾತ್ರರಯಲ್ಲಿ ದಾವಾಗಿುಯಿಂದ ಸುಡುತ್ರಾದದ
ಔಷ್ಧಿವೃಕ್ಷಗಳಿಂದ ಕೊಡಿದದ ಪ್ವಣತದಂತ ಪ್ರಕಾಶ್ಸುತ್ರಾತುಾ. ಅದು
ವ ೋದನ ಯಿಂದ ಗುಡುಗಿನಂತ ಆತಣನಾದ ಮಾಡುತಾಾ ಎಲಿ ಕಡ

96
ತ್ರರುಗುತಾಾ ನಡುನಡುವ ತತಾರಿಸಿ ಬಿೋಳುತಾಾ ಓಡಿಹ ೊೋಗುತ್ರಾತುಾ. ಆದರ
ಬಾಣಗಳು ಶ್ರಿೋರದಲ್ಲಿ ಆಳವಾಗಿ ನ ಟ್ಟಿಹ ೊೋದುದರಿಂದ ಮುಂದ
ಹ ೊೋಗಲಾರದ ೋ ವಜಾರಯುಧದಿಂದ ಸಿೋಳಲಪಟಿ ಪ್ವಣತದಂತ
ಮಾವಟ್ಟಗರ ೊಂದಿಗ ಕ ಳಗುರುಳಿ ಬಿದಿದತು.

ರಣದಲ್ಲಿ ಅಣಣನು ಹತನಾಗಲು ದಂಡನು ಇಂದಾರವರರ್ ಕೃಷ್ಣ ಮತುಾ


ಧನಂರ್ಯರನುು ಸಂಹರಿಸಲು ಬಯಸಿ ಹಮದಂತ ಶ್ುಭರವಾಗಿದದ
ಸುವಣಣಮಾಲ ಯನುು ತ ೊಟ್ಟಿದದ ಹಮವತಪತಣದ
ಶ್ಖ್ರ ೊೋಪಾದಿಯಲ್ಲಿದದ ಆನ ಯನ ುೋರಿ ಆಕರಮಣಿಸಿದನು. ಅವನು
ಸೊಯಣನ ಕ್ತರಣಗಳಿಗ ಸಮಾನವಾದ ಮೊರು ತ ೊೋಮರಗಳಿಂದ
ರ್ನಾದಣನನನೊು ಐದರಿಂದ ಅರ್ುಣನನನುು ಹ ೊಡ ದು
ನಾದಗ ೈದನು. ಆಗ ಪಾಂಡವನು ಅವನ ಬಾಹುಗಳನುು
ತುಂಡರಿಸಿದನು. ಕ್ಷುರದಿಂದ ಕತಾರಿಸಲಪಟಿ ಆ ಎರಡು ಅಂಗದಯುಕಾ
ಚಂದನಲ ೋಪ್ತತ ಭುರ್ಗಳು ತ ೊೋಮರಗಳ ಂದಿಗ ಆನ ಯಿಂದ ಕ ಳಗ
ಬಿೋಳುವಾಗ ಗಿರಿಶ್ೃಂಗದಿಂದ ಕ ಳಕ ೆ ಬಿೋಳುತ್ರಾರುವ ಮಹಾಸಪ್ಣಗಳಂತ
ತ ೊೋರುತ್ರಾದದವು. ಕೊಡಲ ೋ ಕ್ತರಿೋಟ್ಟಯ ಅಧಣಚಂದರದಿಂದ
ಅಪ್ಹೃತಗ ೊಂಡ ದಂಡನ ಶ್ರವು ಆನ ಯ ಮೋಲ್ಲಂದ ನ ಲಕ ೆ ಬಿದಿದತು.
ರಕಾದಿಂದ ತ ೊೋಯುದಹ ೊೋಗಿದದ ಅವನ ಶ್ರವು ಆನ ಯ ಮೋಲ್ಲಂದ

97
ಬಿೋಳುತ್ರಾರುವಾದ ಪ್ಶ್ಚಮ ದಿಶ ಯಲ್ಲಿ ಅಸಾನಾಗುತ್ರಾರುವ ದಿವಾಕರನಂತ
ಪ್ರಕಾಶ್ಸುತ್ರಾತುಾ. ನಂತರ ಹಮಪ್ವಣತಶ್ಖ್ರದಂತ್ರಾದದ ಆನ ಯನುು
ದಿವಾಕರಕ್ತರಣಗಳಂತ್ರದದ ಉತಾಮ ಶ್ರಗಳಿಂದ ಪಾಥಣನು
ಭ ೋದಿಸಿದನು. ಅದು ಚಿೋತೆರಿಸುತಾಾ ವಜಾರಯುಧದಿಂದ
ಪ್ರಹೃತಗ ೊಂಡ ಹಮಾದಿರಕೊಟದಂತ ಕ ಳಗುರುಳಿತು. ಆಗ
ಅದರಂತ ಯೋ ಇದದ ಇತರ ಉತಾಮ ಆನ ಗಳು ಸವಾಸಾಚಿಯನುು
ಸಂಹರಿಸಲು ಮುನುುಗಿಗ ಬರಲು ಅರ್ುಣನನು ಆ ಎರಡು ಆನ ಗಳಂತ
ಇವುಗಳನೊು ಸಂಹರಿಸಿದನು. ಆಗ ಆ ಮಹಾರಿಪ್ುಬಲವು
ಭಗುಗ ೊಂಡಿತು. ಆನ ಗಳು, ರಥಗಳು, ಕುದುರ ಗಳು, ಮತುಾ ಪ್ುರುಷ್
ಗುಂಪ್ುಗಳು ಪ್ರಸಪರರನುು ಕಾದಾಡುತಾಾ ರಣದಲ್ಲಿ ಬಿೋಳುತ್ರಾದದರು.
ಪ್ರಸಪರರ ೊಡನ ಯುದಧಮಾಡುತಾಾ ಗಾಯಗ ೊಂಡು ತತಾರಿಸುತಾಾ
ಮನಸಿಿಗ ಬಂದಂತ ಕೊಗಿಕ ೊಳುುತಾಾ ಕ ಳಕ ೆ ಬಿದುದ ಅಸುನಿೋಗಿದರು.
ಪ್ುರಂದರನನುು ದ ೋವಗಣಗಳು ಹ ೋಗ ಹಾಗ ಅರ್ುಣನನನುು
ಸುತುಾವರ ದು ಸ ೈನಿಕರು ಹೋಗ ಹ ೋಳಿದರು:

“ಪ್ರಜ ಗಳು ಮರಣಕ ೆ ಹ ದರುವಂತ ನಾವು ದಂಡಧಾರನಿಗ


ಹ ದರಿದ ದವು. ವಿೋರ! ಅಂಥಹ ಶ್ತುರವನುು ನಿೋನು
ಸಂಹರಿಸಿದುದು ಒಳ ುಯದ ೋ ಆಯಿತು. ಬಲ್ಲಷ್ಿ ಶ್ತುರಗಳಿಂದ

98
ಪ್ತೋಡಿತರಾದ ಈ ರ್ನರನುು ಭಯದಿಂದ ನಿೋನು ರಕ್ಷ್ಸದ ೋ
ಇದದರ ಶ್ತುರಗಳನುು ನಿೋನು ಸಂಹರಿಸಿದುದರಿಂದ
ನಮಗುಂಟಾದ ಆನಂದದಂತ ನಮಮವರ ಸಂಹಾರದಿಂದಾಗಿ
ಶ್ತುರಗಳ ೋ ಮೋದಿಸುತ್ರಾದದರು.”

ಹೋಗ ಪ್ುನಃ ಪ್ುನಃ ಸುಹೃದಯರು ಹ ೋಳಿದ ಮಾತುಗಳನುು ಕ ೋಳಿ


ಸುಮನಸೆನಾದ ಅರ್ುಣನನು ಯಥಾನುರೊಪ್ವಾಗಿ ಆ ರ್ನರನುು
ಪ್ುರಸೆರಿಸಿ ಪ್ುನಃ ಸಂಶ್ಪ್ಾಕಗಣಗಳ ಬಳಿ ಹ ೊೋದನು.

ಸಂಶ್ಪ್ಾಕರ ೊಂದಿಗ ಅರ್ುಣನನ ಪ್ುನಯುಣದಧ


ವಕಾರನುಗತ್ರಯಲ್ಲಿರುವ ಅಂಗಾರಕ ಗರಹದಂತ ಹಂದಿರುಗಿ ಬಂದು
ಜಿಷ್ುಣವು ಪ್ುನಃ ಅನ ೋಕ ಸಂಶ್ಪ್ಾಕರನುು ಸಂಹರಿಸಿದನು. ಪಾಥಣನ
ಬಾಣಗಳಿಂದ ಹತರಾದ ಅಶ್ವ-ರಥ-ಕುಂರ್ರಗಳು ನಡುಗಿದವು.
ಭಾರಂತಗ ೊಂಡವು. ಕ ಳಕ ೆ ಬಿದುದ ಧೊಳು ಮುಕ್ತೆದವು ಮತುಾ
ಅಂತಾದಲ್ಲಿ ಅಸುವನುು ನಿೋಗಿದವು. ಸಮರದಲ್ಲಿ ಎದುರಾಗಿ
ಯುದಧಮಾಡುತ್ರಾದದ ಅಮಿತರವಿೋರರ ಕುದುರ ಗಳನುು, ಅವುಗಳ
ಕಡಿವಾಣಗಳನು ಹಡಿದಿದದ ಸೊತರನುು, ರಥ ಧವರ್ಗಳನುು, ರಥಿಕರ
ಕ ೈಗಳನುು, ಕ ೈಗಳಲ್ಲಿ ಹಡಿದಿದದ ಶ್ಸರಗಳನುು, ಬಾಹುಗಳನುು ಮತುಾ
ಶ್ರಸುಿಗಳನುು ಕೊಡ ಪಾಂಡವನು ಭಲಿ, ಕ್ಷುರ, ಅಧಣಚಂದರ ಮತುಾ

99
ವತಿದಂತಬಾಣಗಳಿಂದ ಕತಾರಿಸಿದನು. ಹಸುವನುು ಕೊಡಲು ಬಂದ
ಗೊಳಿಯನುು ಇತರ ಗೊಳಿಗಳು ಆಕರಮಣಿಸುವಂತ ನೊರಾರು
ಸಹಸಾರರು ಶ್ ರರು ಅರ್ುಣನನನುು ಆಕರಮಣಿಸಿದರು. ಆಗ ಅವರ
ಮಧ ಾ ತ ೈಲ ೊೋಕಾವಿರ್ಯದ ಸಮಯದಲ್ಲಿ ದ ೈತಾರ ೊಂದಿಗ ವಜಿರಯ
ಯುದಧವು ನಡ ದಂತ ಲ ೊೋಮಹಷ್ಣಣ ಯುದಧವು ನಡ ಯಿತು. ಆಗ
ಉಗಾರಯುಧನು ಭಯಂಕರ ಸಪ್ಣಗಳಂತ್ರದದ ಮೊರು ಬಾಣಗಳಿಂದ
ಅರ್ುಣನನನುು ಪ್ರಹರಿಸಲು, ಕೊಡಲ ೋ ಅವನು ಉಗಾರಯುಧನ
ಶ್ರಸಿನುು ದ ೋಹದಿಂದ ಅಪ್ಹರಿಸಿದನು. ಅದರಿಂದ ಕುರದಧರಾದ ಅವನ
ಸ ೈನಿಕರು ವಷಾಣಕಾಲದಲ್ಲಿ ಭಿರುಗಾಳಿಯಿಂದ ಪ ರೋರಿತಗ ೊಂಡು
ಮೋರ್ಗಳು ಹಮವತಪವಣತದ ಮೋಲ ಸತತ ಮಳ ಗರ ಯುವಂತ
ನಾನಾ ಶ್ಸಾರಸರಗಳನುು ಸುರಿಸಿ ಅರ್ುಣನನನುು ಮುಚಿಚದರು. ಶ್ತುರಗಳ
ಅಸರಗಳನುು ಅಸರಗಳಿಂದಲ ೋ ತಡ ದು ಅರ್ುಣನನು ಶ್ರಗಳಿಗ
ಅಸರಗಳನುು ಚ ನಾುಗಿ ಹೊಡಿ ಅನ ೋಕರಾಗಿದದ ಅವರ ಲಿರನೊು ಒಟ್ಟಿಗ ೋ
ಸಂಹರಿಸಿದನು. ತ್ರರವ ೋಣುಸಮೊಹಗಳನುು ಕತಾರಿಸಿದನು.
ಪಾಷ್ಠಣಣಸಾರಥಿಗಳನುು ಸಂಹರಿಸಿದನು. ಬಾಣಗಳಿಂದ
ಕಡಿವಾಣಗಳನುು ತುಂಡರಿಸಿ ರಥಗಳ ಗುಂಪ್ುಗಳು ಎಳ ಯುಲಪಟುಿ
ಎಲಿಕಡ ಹರಡಿ ಹ ೊೋಗುವಂತ ಮಾಡಿದನು. ಅಲ್ಲಿ ವಿಧವಸಗಾ ೊಂಡಿದದ ಆ
ಅನ ೋಕ ಬಹು ಅಮೊಲಾ ರಥಗಳು ಬ ಂಕ್ತ, ಭಿರುಗಾಳಿ ಮತುಾ

100
ಪ್ರವಾಹಕ ೆ ಸಿಲುಕ್ತದ ಧನವಂತರ ಭವನಗಳಂತ ಕಾಣುತ್ರಾದದವು.
ವಜಾರಯುಧಕ ೆ ಸಮಾನ ಶ್ರಗಳಿಂದ ಆನ ಗಳ ಕವಚಗಳು ಒಡ ದು
ಸಿಡಿಲು-ಗಾಳಿ-ಮತುಾ ಬ ಂಕ್ತಗ ಸಿಲುಕ್ತ ಪ್ವಣತದ ಮೋಲ್ಲಂದ ಬಿೋಳುತ್ರಾದದ
ಭವನಗಳಂತ ಕ ಳಗುರುಳಿ ಬಿೋಳುತ್ರಾದದವು. ಅರ್ುಣನನ ಬಾಣಗಳಿಂದ
ಹ ೊಡ ಯಲಪಟಿ ಅನ ೋಕ ಕುದುರ ಗಳು ಸವಾರರ ೊಂದಿಗ ಗಾಯಕ ೊಂಡು
ಬಲಗುಂದಿ ರಕಾದಿಂದ ತ ೊೋಯುದ ನಾಲ್ಲಗ ಕರುಳುಗಳು ಹ ೊರಬಂದು
ಬಿದುದ ನ ೊೋಡಲ್ಲಕೊೆ ಸಾಧಾವಾಗದಂತ್ರದದವು. ಸವಾಸಾಚಿಯ
ನಾರಾಚಗಳಿಂದ ಚುಚಚಲಪಟಿ ನರಾಶ್ವಗರ್ಗಳು ರಣರಂಗದ ಸುತಾಲೊ
ತ್ರರುಗುತ್ರಾದದವು. ತತಾರಿಸುತ್ರಾದದವು. ನ ೊೋವಿನಿಂದ ಕ್ತರುಚಿಕ ೊಳುುತ್ರಾದದವು
ಮತುಾ ಕ ಳಗ ಬಿದುದ ಹ ೊರಳಾಡುತ್ರಾದದವು. ವಜಾರಯುಧದ ವಿಷ್ಕ ೆ
ಸಮಾನವಾದ ಅಣಕ ಮತುಾ ಶ್ಲಾಧೌತ ಶ್ರಗಳಿಂದ ಪಾಥಣನು
ದಾನವರನುು ಇಂದರನು ಹ ೋಗ ೊೋ ಹಾಗ ಅವರನುು ಸಂಹರಿಸಿದನು.
ಬ ಲ ಬಾಳುವ ಕವಚ-ಆಭರಣಗಳನೊು ನಾನಾರೊಪ್ದ ಉಡುಪ್ು-
ಆಯುಧಗಳನೊು ಧರಿಸಿದದ ವಿೋರರು ರಥ-ಧವರ್ಗಳ ಂದಿಗ
ಪಾಥಣನಿಂದ ಹತರಾಗಿ ಮಲಗಿದರು. ಪ್ರಾಜಿತರಾಗಿ ಪಾರಣಗಳನುು
ತ ೊರ ದ ಆ ಪ್ುಣಾಕಮಿಣ ಸತುೆಲಪ್ರಸೊತ ಶಾಸರಜ್ಞಾನಸಂಪ್ನುರು
ತಾವು ಮಾಡಿದ ಕಮಣದ ಫಲದಿಂದಾಗಿ ಸವಗಣವನ ುೋ ಸ ೋರಿದರು.

101
ಕ ೊೋಪ್ಗ ೊಂಡ ಕೌರವ ಪ್ಕ್ಷದ ನಾನಾ ರ್ನಪ್ದಾಧಾಕ್ಷ ವಿೋರರು ತಮಮ
ತಮಮ ಗಣಗಳ ಂದಿಗ ಅರ್ುಣನನ ರಥಕ ೆ ಮುತ್ರಾಗ ಹಾಕ್ತದರು. ರಥ
ಮತುಾ ಕುದುರ ಗಳ ಮೋಲ ೋರಿದವರು ಮತುಾ ಪ್ದಾತ್ರಗಳು ಅವನನುು
ಸಂಹರಿಸಲು ಬಯಸಿ ವಿವಿಧ ಆಯುಧಗಳನುು ಪ್ರರ್ೋಗಿಸುತಾಾ ಅತ್ರ
ಶ್ೋರ್ರವಾಗಿ ಅರ್ುಣನನ ಮೋಲ ಎರಗಿ ಬಿದದರು. ಆಗ ಬ ೋಗನ ೋ
ರ್ೋಧರ ಂಬ ಮಹಾಮೋಡಗಳು ಸುರಿಸುತ್ರಾದದ ಆಯುಧಗಳ ಂಬ
ಮಳ ಯನುು ಅರ್ುಣನನ ಂಬ ಮಾರುತವು ಕ್ಷ್ಪ್ರವಾಗಿ ನಿಶ್ತ
ಬಾಣಗಳಿಂದ ನಾಶ್ಗ ೊಳಿಸಿತು. ಮಹಾಶ್ಸರಗಳ ಂಬ ಅಲ ಗಳಿಂದ
ಕೊಡಿದದ ಕುದುರ -ಪ್ದಾತ್ರ-ಆನ -ರಥಗಳ ಸ ೋನ ಯಂಬ ಆ
ಮಹಾಸಾಗರವನುು ಶ್ಸಾರಸರಸ ೋತುವ ಯ ಮೊಲಕ ಬ ೋಗನ ೋ ದಾಟಲು
ಬಯಸುತ್ರಾದದ ಪಾಥಣನನುು ಉದ ದೋಶ್ಸಿ ವಾಸುದ ೋವನು ಹ ೋಳಿದನು:

“ಪಾಥಣ! ಇದ ೋನು ಆಟವಾಡುತ್ರಾದಿದೋಯ! ಸಂಶ್ಪ್ಾಕರನುು


ಸದ ಬಡಿದು ನಂತರ ಕಣಣವಧ ಗ ೊೋಸೆರ ತವರ ಮಾಡು!”

ಹಾಗ ಯೋ ಆಗಲ ಂದು ಹ ೋಳಿ ಅರ್ುಣನನು ಅಳಿದುಳಿದ ಸಂಶ್ಪ್ಾಕರನುು


ಬಲಪ್ೊವಣಕವಾಗಿ ಶ್ಸರಗಳಿಂದ ಇಂದರನು ದ ೈತಾರನುು ಹ ೋಗ ೊೋ
ಹಾಗ ಕ್ಷ್ಪ್ರವಾಗಿ ಸಂಹರಿಸಿದನು. ಆ ಸಮಯದಲ್ಲಿ ಅರ್ುಣನನು
ಬಾಣಗಳನುು ತ ಗ ದುಕ ೊಳುುತ್ರಾದುದದೊ, ಬಿಲ್ಲಿಗ ಹೊಡುತ್ರಾದುದದೊ,

102
ಅಥವಾ ಪ್ರರ್ೋಗಿಸುತ್ರಾದಿದದೊ ಯಾರಿಗೊ ಕಾಣುತ್ರಾರಲ್ಲಲಿ.
ಬಾಣಗಳಿಂದ ಸಾಯುತ್ರಾದದವರು ಮಾತರ ಕಾಣುತ್ರಾದದರು.

ಕೃಷ್ಣನು ಅರ್ುಣನನಿಗ ರಣಭೊಮಿಯನುು ವಣಿಣಸಿದುದು


ಆಶ್ಚಯಣವ ಂದು ಹ ೋಳುತಾಾ ಗ ೊೋವಿಂದನು ಹಂಸ-ಚಂದರರಂತ
ಬಿಳಿಯಾಗಿದದ ಆ ಕುದುರ ಗಳನುು ಪ್ರಚ ೊೋದಿಸುತಾಾ ಹಂಸಗಳು
ಸರ ೊೋವರವನುು ಹ ೋಗ ೊೋ ಹಾಗ ಸ ೋನ ಗಳನುು ಪ್ರವ ೋಶ್ಸಿದನು. ಆಗ
ಸಂಗಾರಮಭೊಮಿಯಲ್ಲಿ ನಡ ಯುತ್ರಾರುವ ಆ ರ್ನಕ್ಷಯವನುು ವಿೋಕ್ಷ್ಸುತಾಾ
ಗ ೊೋವಿಂದನು ಸವಾಸಾಚಿಗ ಹ ೋಳಿದನು:

“ಪಾಥಣ! ಇಗ ೊೋ ದುರ್ೋಣಧನನನು ಮಾಡಿದ ಪ್ೃಥಿವಯ


ಪಾಥಿಣವರ ಈ ಮಹಾರೌದರ ಮಹಾ ಭರತಕ್ಷಯವು
ನಡ ಯುತ್ರಾದ . ಧನಿವಗಳ ಬ ಳಿುಯ ಪ್ಟ್ಟಿಯಿರುವ ಧನುಸುಿಗಳು,
ಆಭರಗಳು ಮತುಾ ಬತಾಳಿಕ ಗಳು, ಸುವಣಣಮಯ
ಪ್ುಂಖ್ಗಳುಳು ನತಪ್ವಣಣ ಶ್ರಗಳು, ನಾಗಗಳಂತ
ಪ್ರರ್ೋಗಿಸಲಪಟಿ ತ ೈಲದಲ್ಲಿ ತ ೊಳ ದ ನಾರಾಚಗಳು, ಆನ ಯ
ದಂತ ಮತುಾ ಚಿನುದ ಹಡಿಗಳುಳು ಖ್ಡಗಗಳು, ಚದುರಿ
ಬಿದಿದರುವ ತ ೊೋಮರಗಳು, ಚಾಅಪ್ಗಳು ಮತುಾ ಬಣಣ ಬಣಣದ
ಹ ೋಮ ವಿಭೊಷ್ಣಗಳು, ಕವಚಗಳು, ಬಂಗಾರದ

103
ಪ್ೃಷ್ಿಭಾಗಗಳಿಂದ ಕೊಡಿದ ಗುರಾಣಿಗಳು, ಸುವಣಣದಿಂದ
ಮಾಡಿದ ಪಾರಸಗಳು, ಕನಕಭೊಷ್ಠತ ಶ್ಕ್ತಾಗಳು, ಬಂಗಾರದ
ಪ್ಟ್ಟಿಗಳಿರುವ ದ ೊಡಡ ದ ೊಡಡ ಗದ ಗಳು, ಬಂಗಾರದ
ಪ್ಟ್ಟಿಗಳಿರುವ ಹ ೋಮಭೊಷ್ಠತ ಋಷ್ಠಿಗಳು, ಕನಕ ಚಿತರಗಳ
ದಂಡಗಳುಳು ಪ್ರಶ್ುಗಳು, ಉಕ್ತೆನಿಂದ ಮಾಡಿದ ಭಾರವಾದ
ಮುಸಲಗಳು, ಚಿತರಚಿತರದ ಶ್ತಘ್ುಗಳು, ದ ೊಡಡ ಪ್ರಿರ್ಗಳ ,
ಚಕರಗಳ , ಬಿಲುಿಗಳ , ಮುದಗರಗಳ ಅನ ೋಕ ಸಂಖ ಾಗಳಲ್ಲಿ
ರಣದಲ್ಲಿ ಬಿದಿದರುವುದನುು ನ ೊೋಡು! ವಿರ್ಯೋಚಿೆಗಳು
ನಾನಾವಿಧದ ಶ್ಸರಗಳನುು ಹಡಿದ ೋ ಸತುಾಹ ೊೋಗಿದದರೊ ಆ
ತರಸಿವಗಳು ಜಿೋವಂತವಿರುವರ ೊೋ ಎನುುವಂತ ಕಾಣುತ್ರಾದಾದರ .
ಗದ ಗಳಿಂದ ಅಂಗಾಗಳ ಲಿವೂ ರ್ಜಿಾಹ ೊೋದ, ಮುಸಲಗಳಿಂದ
ತಲ ಗಳು ಒಡ ದುಹ ೊೋದ, ಆನ -ಕುದುರ -ರಥಗಳಿಂದ
ತುಳಿಯಲಪಟಿ ಸಹಸಾರರು ರ್ೋಧರನುು ನ ೊೋಡು! ಬಾಣ,
ಶ್ಕ್ತಾ, ಋಷ್ಠಿ, ತ ೊೋಮರ, ಖ್ಡಗ, ಪ್ಟ್ಟಿಶ್, ಪಾರಸ, ನಖ್ರ,
ಲಗುಡಗಳಿಂದ ಶ್ರಿೋರಗಳು ಒಡ ಯಲಪಟುಿ ರಕಾದಲ್ಲಿ
ಮಡುವಿನಲ್ಲಿ ಮುಳುಗಿಹ ೊೋಗಿ ಅಸುನಿೋಗಿರುವ ಮನುಷ್ಾ-ಗರ್-
ವಾಜಿಗಳಿಂದ ಈ ರಣಭೊಮಿಯು ತುಂಬಿಹ ೊೋಗಿದ .
ಚಂದನಾದಿಗಳಿಂದ ಲ ೋಪ್ತತಗ ೊಂಡ ಅಂಗದ-

104
ಶ್ುಭಭೊಷ್ಣಗಳಿಂದ ಕೊಡಿರುವ, ಕ ೋಯೊರ, ತಲತರಗಳಿಂದ
ಮತುಾ ಅಂಗುಲ್ಲತರಗಳಿಂದ ಕೊಡಿರುವ ಮತುಾ ನಾನಾವಿಧದ
ಅಲಂಕಾರಗಳಿಮದ ಕೊಡಿದ ಭುಜಾಗರಗಳಿರುವ ಬಾಹುಗಳಿಂದ
ಈ ಮೋದಿನಿಯು ಸಂಪ್ನುವಾಗಿದ . ಆನ ಗಳ
ಸ ೊಂಡಿಲುಗಳಂತ್ರರುವ ಆದರ ಒಡ ದುಹ ೊೋದ ತರಸಿವಗಳ
ತ ೊಡ ಗಳಿಂದ, ಶ ರೋಷ್ಿ ಚೊಡಾಮಣಿಗಳನುು ಕಟ್ಟಿದದ
ಕುಂಡಲಯುಕಾವಾದ ಶ್ರಗಳಿಂದ ಮತುಾ ತುಂಡರಿಸಲಪಟಿ
ವೃಷ್ಭಾಕ್ಷರಿಂದ ಈ ವಸುಂಧರ ಯು ವಿರಾಜಿಸುತ್ರಾದಾದಳ .
ರಕಾದಿಂದ ತ ೊೋಯುದಹ ೊೋಗಿರುವ ಕಬಂದಗಳಿಂದ, ದ ೋಹವು
ತುಂಡಾಗಿರುವ ಶ್ರ ೊೋಧರಗಳಿಂದ ಭೊಮಿಯು ಬ ಂಕ್ತಯು
ಸುಟುಿ ಶಾಂತವಾಗಿರುವಂತ ತ ೊೋರುತ್ರಾದ . ಬಂಗಾರದ
ಗಂಟ ಗಳುಳು ಶ್ುಭ ರಥಗಳು ಬಹುವಿಧವಾಗಿ
ಭಗುವಾಗಿರುವುದನೊು ಅನ ೋಕ ಅಶ್ವಗಳು ರಕಾದಲ್ಲಿ
ಮುಳುಗಿರುವುದನೊು ನ ೊೋಡು!

ರ್ೋಧರ ಬಿಳಿಯ ಮಹಾಶ್ಂಖ್ಗಳು ಹರಡಿ ಬಿದಿದರುವುದನುು,


ನಾಲ್ಲಗ ಗಳನುು ಹ ೊರಚಾಚಿ ಸತುಾ ಮಲಗಿರುವ
ಪ್ವಣತ ೊೋಪ್ಮ ಆನ ಗಳನುು, ಬಣಣ ಬಣಣದ ವ ೈರ್ಯಂತ್ರೋ

105
ಮಾಲ ಗಳು, ಹತರಾಗಿರುವ ಗರ್ರ್ೋಧಿಗಳು, ಆನ ಗಳ ಮೋಲ
ಹ ೊದಿದಸಿದದ, ಹರಿದು ವಿಚಿತರವಾಗಿ ಕಾಣುತ್ರಾದದ ಕಂಬಳಿಗಳ
ರಾಶ್ಗಳು, ಕ ಳಗ ಬಿದುದ ಆನ ಗಳಿಂದ ತುಳಿದು ಒಡ ಯಲಪಟಿ
ಅನ ೋಕ ಗಂಟ ಗಳು, ನ ಲದಮೋಲ ಬಿದಿದದದ ಅಂಕುಶ್ಗಳ
ವ ೈಡೊಯಣ-ಮಣಿಗಳ ದಂಡಗಳು, ಕುದುರ ಗಳ ಸವಾರಿಯ
ಮೋಲ ಕಟ್ಟಿದದ ಸುವಣಣ ವಿಚಿತರ ಮಣಿಚಿತರಗಳಿಂದ ಕೊಡಿದ
ಹಗಗಗಳು, ನ ಲದ ಮೋಲ ಬಿದಿದರುವ ಕುದುರ ಗಳಿಗ ಹ ೊದಿಸಿದದ
ರಂಕ ಚಮಣದ ಜಿೋನುಗಳು, ನರ ೋಂದರರ ಕಾಂಚನಸರರ್ ವಿಚಿತರ
ಚೊಡಾಮಣಿಗಳು, ಚಂದರ-ನಕ್ಷತರಗಳಂತ ಹ ೊಳ ಯುತ್ರಾರುವ
ಮುಖ್ಗಳ ಚಾರುಕುಂಡಲಗಳು, ಗಡಡ ಮಿೋಸ ಗಳಿಂದ ಕೊಡಿದದ
ವಿೋರರ ಸಮಲಂಕೃತ ಮುಖ್ಗಳು ರಕಾ ಮಾಂಸಗಳ
ಮಡುವಿನಲ್ಲಿ ಮುಳುಗಿಹ ೊೋಗಿರುವುದನುು ನ ೊೋಡು!
ಶ್ಸರಗಳಿಂದ ಹ ೊಡ ಯಲಪಟುಿ ಕ ಳಗುರುಳಿಸಲಪಟುಿ
ನರಳುತ್ರಾರುವ ಸಜಿೋವ ಮನುಷ್ಾರನುು ಎಲ ಿಡ ನ ೊೋಡು.
ಮಹಾಹವದಲ್ಲಿ ನಿೋನು ಮಾಡಿದುದು ನಿನಗ ಅನುರೊಪ್ವ ೋ
ಆಗಿದ . ಸವಗಣದಲ್ಲಿರುವ ದ ೋವರಾರ್ನು ಮಾತರ ಯುದಧದಲ್ಲಿ
ನಿನುಂತಹ ಈ ಕೃತಾವನುು ಮಾಡಬಲಿನು.”

106
ಈ ರಿೋತ್ರ ಕೃಷ್ಣನು ಕ್ತರಿೋಟ್ಟಗ ಯುದಧಭೊಮಿಯನುು ತ ೊೋರಿಸುತಾಾ
ಹ ೊೋಗುತ್ರಾರಲು ದುರ್ೋಣಧನನ ಸ ೋನ ಯ ಕಡ ಯಿಂದ ಒಂದು
ಮಹಾಶ್ಬಧವನುು - ಭ ೋರಿೋ-ಪ್ಣವಗಳ ಂದಿಗ ಮಿಶ್ರತ
ಶ್ಂಖ್ದುಂದುಭಿಗಳ ನಿಘೊೋಣಷ್ವನೊು, ರಥ-ಅಶ್ವ-ಗರ್ಗಳ
ನಾದವನೊು, ದಾರುಣ ಶ್ಸರಗಳ ಶ್ಬಧಗಳನೊು - ಕ ೋಳಿದನು. ಗಾಳಿಯ
ವ ೋಗದ ಕುದುರ ಗಳ ಂದಿಗ ಆ ಸ ೋನ ಯನುು ಪ್ರವ ೋಶ್ಸಿ ಕೃಷ್ಣನು ಕೌರವ
ಸ ೋನ ಯನುು ಪಾಂಡಾನು ಮದಿಣಸುತ್ರಾರುವುದನುು ಕಂಡು
ಅಚಚರಿಗ ೊಂಡನು.

ಅಶ್ವತಾಾಮನಿಂದ ಪಾಂಡಾನ ವಧ
ಆಯುಷ್ಾ ಮುಗಿದವರನುು ಅಂತಕನು ಹ ೋಗ ೊೋ ಹಾಗ
ಧನುಧಾಣರಿಪ್ರವರ ಪಾಂಡಾನು ಯುದಧದಲ್ಲಿ ನಾನಾವಿಧದ
ಬಾಣಗಳಿಂದ ಶ್ತುರಸಮೊಹಗಳನುು ಸತತವಾಗಿ
ನಾಶ್ಗ ೊಳಿಸುತ್ರಾದದನು. ಆ ಪ್ರಹರಿಗಳಲ್ಲಿ ಶ ರೋಷ್ಿನು ನಿಶ್ತ ಶ್ರಗಳಿಂದ
ಗರ್-ವಾಜಿ-ಮನುಷ್ಾರ ಶ್ರಿೋರಗಳನುು ಭ ೋದಿಸಿ ವಿದ ೋಹಗಳನಾುಗಿ
ಮಾಡುತ್ರಾದದನು. ಶ್ಕರನು ಅಸುರರನುು ಹ ೋಗ ೊೋ ಹಾಗ ಪಾಂಡಾನು
ಶ್ತುರಪ್ರವಿೋರರು ಪ್ರರ್ೋಗಿಸುತ್ರಾದದ ನಾನಾ ಶ್ಸರಗಳನುು ಸಾಯಕಗಳಿಂದ
ತುಂಡುಮಾಡಿ ಅವರನುು ಪ್ುನಃ ಆಕರಮಣಿಸುತ್ರಾದದನು.

107
ದ ೊರೋಣ, ಭಿೋಷ್ಮ, ಕೃಪ್, ದೌರಣಿ, ಕಣಣ, ಅರ್ುಣನ ಮತುಾ
ರ್ನಾದಣನರನುು ವಿದಾಾಸಂಪ್ೊಣಣರ ಂದೊ ಯುದಧದಲ್ಲಿ
ಧನುಶ ರೋಷ್ಿರ ಂದೊ ತ್ರಳಿಯುತಾಾರ . ಆದರ ಪಾಂಡಾನು
ಕಣಣಭಿೋಷ್ಮರನುು ತನು ಸಮಾನರ ಂದೊ ವಾಸುದ ೋವಾರ್ುಣನರು
ತನಗಿಂತಲೊ ಕಡಿಮಯವರ ಂದೊ ತ್ರಳಿದುಕ ೊಂಡಿದದನು. ಆ ಪಾಂಡಾ
ನೃಪ್ತ್ರಶ ರೋಷ್ಿನು ಅಂತಕನಂತ ಕಣಣನ ಸ ೋನ ಯನುು ವಧಿಸಲು
ಪಾರರಂಭಿಸಿದನು. ಕಣಣನ ಶ ರೋಷ್ಿ ರಥ-ಕುದುರ -ಪ್ದಾತ್ರ-ಆನ ಗಳಿಂದ
ಕೊಡಿದ ಮಹಾಸ ೋನ ಯು ಪಾಂಡಾನಿಂದ ಧವಂಸಗ ೊಳಿಸಲಪಟುಿ
ಕುಂಬಾರನ ಚಕರದ ೊೋಪಾದಿಯಲ್ಲಿ ರಣಾಂಗಣದ ಸುತಾಲೊ
ಸುತಾತ ೊಡಗಿತು. ಭಿರುಗಾಳಿಯು ಮೋರ್ಗಳನುು ಚದುರಿಸುವಂತ
ಪಾಂಡಾನು ಚ ನಾುಗಿ ಪ್ರರ್ೋಗಿಸಿದ ಬಾಣಗಳಿಂದ ಕುದುರ ಗಳು-
ಸೊತರು-ಧವರ್ಗಳ ಂದಿಗ ಶ್ತುರಗಳ ರಥಗಳನುು ಚದುರಿಸಿದನು.
ವಜಿರಯು ಶ್ತುರಗಳನುು ಸದ ಬಡಿಯುವಂತ ಅವನು ಗರ್ಸ ೋನ ಗಳನುು
ಪ್ತಾಕ ಗಳಿಂದಲೊ ಆಯುಧಗಳಿಂದಲೊ ಮತುಾ ಧವರ್ಗಳಿಂದಲೊ
ವಿಹೋನರನಾುಗಿಸಿ ಧವಂಸಮಾಡಿದನು. ಶ್ಕ್ತಾ-ಪಾರಸ-ಭತಾಳಿಕ ಗಳ ಡನ
ಅಶಾವರ ೊೋಹಗಳನೊು ಕುದುರ ಗಳನೊು ಹಾಗ ಯೋ ಕೊರರರೊ,
ಸಂಗಾರಮ ಕಕಣಶ್ರೊ ಆದ ಪ್ುಲ್ಲಂದ-ಖ್ಶ್-ಬಾಹಿೋಕ-ನಿಷಾದ-ಆಂಧರ-
ಕುಂತಲ-ದಾಕ್ಷ್ಣಾತಾ-ಭ ೊೋರ್ರನುು ಬಾಣಗಳಿಂದ

108
ಕವಚವಿಹೋನರನಾುಗಿಸಿ ಪಾಂಡಾನು ಅವರನುು
ಪಾರಣರಹತರನಾುಗಿಯೊ ಮಾಡಿದನು. ಆಹವದಲ್ಲಿ ಸವಲಪವೂ
ಭಾರಂತಗ ೊಳುದ ೋ ಚತುರಂಗಬಲವನುು ಬಾಣಗಳಿಂದ ಸಂಹರಿಸುತ್ರಾದದ
ಪಾಂಡಾನನುು ನ ೊೋಡಿ ಅಸಂಭಾರಂತ ದೌರಣಿಯು ಆಕರಮಣಿಸಿದನು.
ಪ್ರಹರಿಗಳಲ್ಲಿ ಶ ರೋಷ್ಿ ಅಶ್ವತಾಾಮನು ಭಯವಿಲಿದ ೋ ನತ್ರಣಸುತ್ರಾದದ
ಪಾಂಡಾನನುು ಸಂಬ ೊೋಧಿಸುತಾಾ ತಾನೊ ಸಹ ಅವನ ಪ್ರಾಕರಮವನುು
ನ ೊೋಡಿ ಭಯಪ್ಟ್ಟಿಲಿವ ಂದು ತ ೊೋರಿಸಿಕ ೊಳುುತಾಾ ಸುಮಧುರ
ಮಾತುಗಳಿಂದ ಮಂದಹಾಸಪ್ೊವಣಕವಾಗಿ ಯುದಧಕ ೆ ಅಹಾವನಿಸುತಾಾ
ಹ ೋಳಿದನು:

“ರಾರ್ನ್! ಸುದಿೋರ್ಣವಾಗಿ ಸ ಳ ಯಲಪಟಿ ಮೌವಿಣಯುಳು


ಮಹಾಧನುಸಿನುು ಮುಷ್ಠಿಯಿಂದ ಹಡಿದು ಅಗಲವಾಗಿ
ಮಾಡಲಪಟಿ ಎರಡು ತ ೊೋಳುಗಳಿಂದಲೊ
ಟ ೋಂಕರಿಸುತ್ರಾರುವಾಗ ನಿೋನು ಗಜಿಣಸುವ ಮಹಾಮೋರ್ದಂತ
ಪ್ರಕಾಶ್ಸುವ ! ಮಹಾವ ೋಗದಿಂದ ಶ್ರವಷ್ಣಗಳಿಂದ
ಶ್ತುರಸ ೋನ ಯನುು ಮುಚಿಚತ್ರಾರುವ ನಿನುನುು ಎದುರಿಸುವ ಅನಾ
ಪ್ರತ್ರವಿೋರನನುು ಈ ಯುದಧದಲ್ಲಿ ನಾನು ಕಾಣಲಾರ .
ಅರಣಾದಲ್ಲಿ ಮೃಗಸಂರ್ಗಳನುು ನಿಭಿೋಣತ ಭಿೋಮಬಲ

109
ಹರಿಯಂತ ನಿೋನು ಅನ ೋಕ ರಥ-ಗರ್-ಪ್ದಾತ್ರ-ಅಶ್ವಗಳನುು
ಪ್ರಮಥಿಸುತ್ರಾದಿದೋಯ. ಮಹಾರಥಘೊೋಷ್ದಿಂದ ಭೊಮಿ-
ಆಕಾಶ್ಗಳನುು ಪ್ರತ್ರಧವನಿಸುತಾಾ ನಿೋನು ಶ್ರತಾೆಲದಲ್ಲಿ
ಗಜಿಣಸುವ ಸಸಾನಾಶ್ಕ ಮೋರ್ದಂತ ಪ್ರಕಾಶ್ಸುತ್ರಾರುವ .
ಸಪ್ಣವಿಷ ೊೋಪ್ಮ ತ್ರೋಕ್ಷ್ಣಶ್ರಗಳನುು ಬಿಡುತಾಾ ಅಂಧಕನು
ತರಯಂಬಕನ ೊಡನ ಹ ೋಗ ೊೋ ಹಾಗ ನನ ೊುಬಬನ ೊಡನ ಯೋ
ಯುದಧಮಾಡು!”

“ಹಾಗ ಯೋ ಆಗಲ್ಲ! ಪ್ರಹರಿಸು!” ಎಂದು ಹ ೋಳಿ ಮಲಯಧವರ್


ಪಾಂಡಾನು ದ ೊರೋಣತನಯನನುು ಕಣಿಣಗಳಿಂದ ಹ ೊಡ ದನು.
ದೌರಣಿಯು ನಸುನಗುತಾಾ ಮಮಣಗಳನುು ಭಿೋದಿಸುವ
ಅಗಿುಶ್ಖ್ಗಳಂತ್ರದದ ಉಗರ ಬಾಣಗಳಿಂದ ಪಾಂಡಾನನುು
ಗಾಯಗ ೊಳಿಸಿದನು. ಅನಂತರ ಅಶ್ವತಾಾಮನು ಅನಾ ಒಂಭತುಾ
ಕಂಕವಾಸಸ ತ್ರೋಕ್ಷ್ಣ ನಾರಾಚಗಳನುು ಹತಾನ ಯ ಗತ್ರಯನುುಪ್ರ್ೋಗಿಸಿ
ಪ್ರರ್ೋಗಿಸಿದನು. ಅವುಗಳನುು ಐದರಿಂದ ತುಂಡರಿಸಿ ಐದು ನಿಶ್ತ
ಶ್ರಗಳಿಂದ ಪಾಂಡಾನು ಅಶ್ವತಾಾಮನ ನಾಲೊೆ ಕುದುರ ಗಳನೊು
ಹ ೊಡ ಯಲು ಅವು ಕೊಡಲ ೋ ಅಸುನಿೋಗಿದವು. ಪಾಂಡಾನು ನಿಶ್ತ
ಶ್ರಗಳಿಂದ ದ ೊರೋಣಸುತನ ಬಾಣಗಳನುು ಕತಾರಿಸಿ ಅವನ ಧನುಸಿಿನ

110
ಶ್ಂರ್ನಿಯನೊು ಕತಾರಿಸಿದನು. ದೌರಣಿಯು ಕೊಡಲ ೋ ಧನುಸಿಿಗ
ಇನ ೊುಂದು ಮೌವಿಣಯನುು ಬಿಗಿದು ಪಾಂಡಾನ ಮೋಲ ಸಹಸಾರರು
ಶ್ರಗಳನುು ಪ್ರರ್ೋಗಿಸಿ, ಆಕಾಶ್ ಮತುಾ ದಿಕುೆಗಳನುು ಬಾಣಗಳಿಂದ
ದಟಿವಾಗಿ ತುಂಬಿಸಿದನು. ಆಗ ಪಾಂಡಾನು ದೌರಣಿಯ ಬಾಣಗಳು
ಅಕ್ಷಯವಾದುದ ಂದು ತ್ರಳಿದೊ ಅವುಗಳ ಲಿವನೊು ತನು ಬಾಣಗಳಿಂದ
ನಿರಸನಗ ೊಳಿಸಿದನು. ಹೋಗ ಶ್ತುರವು ದೌರಣಿಯು ಪ್ರರ್ೋಗಿಸಿದ
ಬಾಣಗಳ ಲಿವನೊು ಪ್ರಯತುಪ್ಟುಿ ಕತಾರಿಸಿ ನಿಶ್ತ ಶ್ರಗಳಿಂದ ಅವನ
ಚಕರರಕ್ಷಕರನೊು ಸಂಹರಿಸಿದನು. ಆಗ ಅವನ ಹಸಾಲಾರ್ವವನುು
ನ ೊೋಡಿ ದ ೊರೋಣಸುತನು ಧನುಸಿನುು ಮಂಡಲಾಕಾರವನಾುಗಿಸಿ
ಪ್ೊಷ್ನ ತಮಮ ಪ್ರ್ಣನಾನು ಹ ೋಗ ೊೋ ಹಾಗ ಪಾಂಡಾನ ಮೋಲ
ಬಾಣಗಳ ಮಳ ಗರ ದನು. ದೌರಣಿಯು ಎಂಟು ಎತುಾಗಳಿಂದ
ಎಳ ಯಲಪಡುವ ಎಂಟು ಬಂಡಿಗಳಲ್ಲಿ ತುಂಬಿ ತರಬಹುದಾದಷ್ುಿ
ಆಯುಧಗಳನುು ದಿನದ ಎಂಟನ ಯ ಒಂದು ಭಾಗದಷ್ುಿ ಕಾಲದಲ್ಲಿ
(ಅಧಣಯಾಮದಲ್ಲಿ ಅಥವಾ ಒಂದು ರ್ಂಟ ಯಲ್ಲಿ) ಪಾಂಡಾನ ಮೋಲ
ಸುರಿಸಿದನು. ಅಂತಕನಂತ ಕುರದಧನಾದ ಅಶ್ವತಾಾಮನು
ಕಾಲಾಂತಕನಂತ್ರದದನು. ಆಗ ಅವನನುು ಅಲ್ಲಿ ಯಾಯಾಣರು
ನ ೊೋಡುತ್ರಾದದರ ೊೋ ಅವರ ಲಿರೊ ಪಾರಯಶ್ಃ ಮೊರ್ ಣಯೋ
ಹ ೊೋಗುತ್ರಾದದರು! ವಷಾಣಕಾಲದಲ್ಲಿ ಪ್ರ್ಣನಾನು ಪ್ವಣತ-ವೃಕ್ಷಗಳ

111
ಸಹತ ಭೊಮಿಯನುು ಮಳ ಯಿಂದ ಮುಚಿಚ ಬಿಡುವಂತ ಆಚಾಯಣ
ಪ್ುತರನು ಪಾಂಡಾನ ಸ ೋನ ಯನುು ಬಾಣಗಳ ವೃಷ್ಠಿಯಿಂದ
ಅಭಿಷ ೋಚಿಸಿದನು. ದೌರಣಿಯಂಬ ಪ್ರ್ಣನಾನು ಪ್ರರ್ೋಗಿಸಿದ
ಸಹಸಲಸಾಧಾ ಆ ಬಾಣವೃಷ್ಠಿಯನುು ಭಿರುಗಾಳಿಯಂತ್ರದದ ಪಾಂಡಾನು
ಬ ೋಗನ ೋ ವಾಯುವಾಾಸರದಿಂದ ನಿರಸನಗ ೊಳಿಸಿ ಆನಂದದಿಂದ
ಸಿಂಹನಾದಗ ೈದನು. ಸಿಂಹನಾದ ಮಾಡುತ್ರಾದದ ಅವನ ಚಂದನ-
ಅಗರುಗಳಿಂದ ಭೊಷ್ಠತ ಮಲಯಪ್ವಣತದಂತ್ರದದ ಕ ೋತುವನುು
ದೌರಣಿಯು ಕತಾರಿಸಿ ಅವನ ನಾಲುೆ ಕುದುರ ಗಳನೊು ಸಂಹರಿಸಿದನು.
ಸೊತನನುು ಒಂದು ಬಾಣದಿಂದ ಸಂಹರಿಸಿ, ಅಧಣಚಂದರದಿಂದ ಅವನ
ಮಹಾಮೋಡದಂತ ಗಜಿಣಸುತ್ರಾದದ ಧನುಸಿನುು ಕತಾರಿಸಿ, ಅವನ
ರಥವನುು ಎಳುುಕಾಳಿನಷ್ುಿ ಪ್ುಡಿ ಪ್ುಡಿ ಮಾಡಿದನು. ಅಸರಗಳಿಂದ
ಅಸರಗಳನುು ತಡ ದು, ಸವಾಣಯುಧಗಳನುು ತುಂಡರಿಸಿ ದೌರಣಿಯು ಕ ೈಗ
ಸಿಕ್ತೆದರೊ ಹತವಲಿವ ಂದು ಇನೊು ಯುದಧಮಾಡಲು ಬಯಸಿ
ಅವನನುು ಕ ೊಲಿಲ್ಲಲಿ.

ಆಗ ಮಾವುತನನುು ಕಳ ದುಕ ೊಂಡಿದದ, ಸುಕಲ್ಲಪತವಾಗಿದದ ಶ ರೋಷ್ಿ


ಆನ ರ್ಂದು ಅಲ್ಲಿಗ ತವರ ಮಾಡಿ ಬರಲು ಯುದಧನಿಪ್ುಣ
ಮಲಯೋಶ್ವರ ಪಾಂಡಾನು ಆ ಮಹಾಗರ್ವನುು ಸಿಂಹವು

112
ಪ್ವಣತಶ್ಖ್ರವನ ುೋರುವಂತ ಹತ್ರಾ ಕುಳಿತುಕ ೊಂಡನು. ಆ
ಅದಿರಪ್ತ್ರೋಶ್ವರನು ಭಾಸೆರರಶ್ಮಸನಿುಭ ತ ೊೋಮರವನುು ಬಲ,
ಅಸರಪ್ರಹರಣ, ಉತಾಮ ಪ್ರಯತು ಮತುಾ ಕ ೊೋಪ್ಗಳಿಂದ ಪ ರೋರಿತನಾಗಿ
ಶ್ೋರ್ರವಾಗಿ ಆನ ಯನುು ನಿಯಂತ್ರರಸುತಾಾ ಗುರುಸುತನ ಮೋಲ ಎಸ ದು
ಜ ೊೋರಾಗಿ ಗಜಿಣಸಿದನು. ಶ ರೋಷ್ಿ ಮಣಿಗಳಿಂದಲೊ, ಉತಾಮ
ವರ್ರಗಳಿಂದಲೊ, ವಸರ, ಸುವಣಣ, ಮುಕಾಗಳಿಂದ ಅಲಂಕೃತಗ ೊಂಡಿದದ
ದೌರಣಿಯ ಕ್ತರಿೋಟವನುು ದೌರಣಿಯು “ನಿೋನು ಹತನಾದ !” ಎಂದು ಕೊಗಿ
ಹ ೋಳುತಾಾ ತ ೊೋಮರದಿಂದ ಪ್ರಹರಿಸಿ ಜ ೊೋರಾಗಿ ನಕೆನು. ಸೊಯಣ-
ಚಂದರ-ಅಗಿುಗಳ ತ ೋರ್ಸುಿಳು ಆ ಕ್ತರಿೋಟವು ತ ೊೋಮರದ ಜ ೊೋರಾದ
ಹ ೊಡ ತದಿಂದ ಚೊರು ಚೊರಾಗಿ ಮಹ ೋಂದರನ ವರ್ರದ ಆಘ್ರತಕ ೆ
ಒಳಗಾದ ಮಹಾವನ ಸಮೋತ ಪ್ವಣತ ಶ್ಖ್ರವು ಬಿೋಳುವಂತ
ಭೊಮಿಯ ಮೋಲ ಬಿದಿದತು. ಆಗ ಅಶ್ವತಾಾಮನು ಕಾಲ್ಲನಿಂದ
ತುಳಿಯಲಪಟಿ ನಾಗರಾರ್ನಂತ ಅತಾಂತ ಕುಪ್ತತನಾಗಿ ಪ್ರರ್ವಲ್ಲಸಿದನು.
ಅಂತಕನ ದಂಡಗಳಂತ್ರದದ ಹದಿನಾಲುೆ ಶ್ತುರಗಳ ಅಂತಕ
ಬಾಣಗಳನುು ಅವನು ತ ಗ ದುಕ ೊಂಡನು. ಐದು ಬಾಣಗಳಿಂದ ಆ
ಆನ ಯ ನಾಲುೆ ಕಾಲುಗಳನೊು ಸ ೊಂಡಿಲನೊು ತುಂಡರಿಸಿದನು.
ಮೊರರಿಂದ ನೃಪ್ನ ಬಾಹುಗಳನುು ಮತುಾ ಶ್ರಗಳನುು ಕತಾರಿಸಿದನು.
ಆರರಿಂದ ಪಾಂಡಾರಾರ್ನ ಅನುಯಾಯಿೋ ಆರು ಮಹಾರಥರನೊು

113
ಸಂಹರಿಸಿದನು. ಸುದಿೋರ್ಣವೂ, ದುಂಡಾಗಿಯೊ ಇದದ ಶ ರೋಷ್ಿ
ಚಂದನಲ ೋಪ್ತತವಾಗಿದದ,
ಸುವಣಣಮುಕಾಾಮಣಿವರ್ರವಿಭೊಷ್ಠತವಾಗಿದದ ಆ ನೃಪ್ನ
ಭುರ್ಗಳ ರಡೊ ಗರುಡನಿಂದ ಹತಗ ೊಂಡ ಉರಗಗಳಂತ ಧರಣಿಯ
ಮೋಲ ಬಿದದವು. ಪ್ೊಣಣಚಂದರನ ಪ್ರಭ ಯಿದದ, ರ ೊೋಷ್ದಿಂದ ಕ ಂಪಾದ
ಕಣುಣಗಳಿದದ, ಸುಂದರ ಮೊಗಿದದ ಅವನ ಶ್ರಸುಿ ಕೊಡ
ಕುಂಡಲಗಳ ಂದಿಗ ಭೊಮಿಯ ಮೋಲ ಬಿದುದ ವಿಶಾಖಾನಕ್ಷತರಗಳ
ಮಧ ಾಯಿರುವ ಶ್ಶ್ಯಂತ ಪ್ರಕಾಶ್ಸಿತು. ಆಗ ವಿದ ಾಯಿಂದ
ಪ್ರಿಪ್ೊಣಣನಾಗಿದದ ಮತುಾ ಮಾಡಬ ೋಕಾದುದನುು ಮಾಡಿ ಮುಗಿಸಿದ
ಅಶ್ವತಾಾಮನನುು ಸುಹೃದಯರಿಂದ ಆವೃತನಾಗಿದದ ನೃಪ್
ದುರ್ೋಣಧನನು ಸಂತ ೊೋಷ್ಭರಿತನಾಗಿ ಬಲ್ಲಯನುು ಗ ದದ ವಿಷ್ುಣವನುು
ಅಮರ ೋಶ್ವರನು ಹ ೋಗ ೊೋ ಹಾಗ ಪ್ೊಜಿಸಿ ಗೌರವಿಸಿದನು.

ಕಣಣ ಯುದಧ
ಅತ್ರಮಾನಾ ಪಾಂಡಾರಾರ್ನು ಕ ಳಗುರುಳಿಸಲಪಡಲು ಕೃಷ್ಣನು
ಅರ್ುಣನನಿಗ ಪಾಂಡವರಿಗ ಹತಕರವಾಗುವ ಈ
ಮಾತುಗಳನಾುಡಿದನು:

“ಅಶ್ವತಾಾಮನ ಸಂಕಲಪದಂತ ಕಣಣನು ಸೃಂರ್ಯರನುು

114
ಸಂಹರಿಸಿ ಅಶ್ವ-ನರ-ಗರ್ಗಳ ಮಹಾ ಕದನವನ ುೋ
ಎಸಗಿದಾದನ .”

ವಾಸುದ ೋವನು ಇದನುು ಹ ೋಳಲು, ಅದನುು ಕ ೋಳಿದ ಮತುಾ ನ ೊೋಡಿದ


ಅರ್ುಣನನು ಅಣಣನಿಗ ೊದಗಿದ ಮಹಾ ಘೊೋರ ಭಯದಿಂದಾಗಿ
“ಹೃಷ್ಠೋಕ ೋಶ್! ಕುದುರ ಗಳನುು ಮುಂದ ನಡ ಸು!” ಎಂದನು. ಆಗ
ಹೃಷ್ಠೋಕ ೋಶ್ನು ರಥವನುು ಮುಂದುವರ ಸಿದನು. ಪ್ುನಃ ಅಲ್ಲಿ ದಾರುಣ
ಸಂಗಾರಮವು ಪಾರರಂಭವಾಯಿತು. ಆಗ ಪ್ುನಃ ಯಮರಾಷ್ರವಿವಧಣನ
ಸಂಗಾರಮವು ಕಣಣ ಮತುಾ ಪಾಂಡವರ ನಡುವ ಪಾರರಂಭವಾಯಿತು.

ಪ್ರಸಪರರನುು ಸಂಹರಿಸಲು ಬಯಸಿದ ಅವರು ಧನುಸುಿ, ಬಾಣ,


ಪ್ರಿರ್, ಖ್ಡಗ, ತ ೊೋಮರ, ಪ್ಟ್ಟಿಶ್, ಮುಸಲ, ಭುಶ್ುಂಡಿೋ, ಶ್ಕ್ತಾ, ಋಷ್ಠಿ,
ಪ್ರಶ್ು, ಗದ, ಪಾರಸ, ಕುಂತ, ಭಿಂಡಿಪಾಲ ಮತುಾ ಮಹಾ
ಅಂಕುಶ್ಗಳನುು ಹಡಿದು ಎಸ ಯುತ್ರಾದದರು. ಬಾಣ-ಶ್ಂಜಿನಿ-ಧನುಸುಿಗಳ
ಶ್ಬಧದಿಂದ ಆಕಾಶ್-ದಿಕುೆ-ಉಪ್ದಿಕುೆಗಳನುು ಮಳಗಿಸುತಾಾ,
ರಥಚಕರಗಳ ಘೊೋಷ್ದಿಂದ ಭೊಮಿಯನು ಮಳಗಿಸುತಾಾ,
ಸಿಂಹನಾದಗ ೈಯುತಾಾ ಅವರು ಶ್ತುರಗಳ ಮೋಲ ಆಕರಮಣಿಸಿದರು. ಆ
ಮಹಾಘೊೋರ ಕಲಹದ ಕ ೊನ ಗಾಣಬ ೋಕ ಂಬ ಇಚ ೆಯಿಂದ ವಿೋರರು ಆ
ಮಹಾಶ್ಬಧದಿಂದ ಸಂಪ್ರಹೃಷ್ಿರಾಗಿ ವಿೋರತನದಿಂದ ಸಂಗಾರಮವನುು

115
ನಡ ಸಿದರು. ಧನುಸಿಿನ ಟ ೋಂಕಾರಗಳು, ಆನ ಗಳ ಘ್ೋಳುಗಳು,
ಹ ೊಡ ಯುವವರ ಮತುಾ ಬಿೋಳುವವರ ನಿನಾದವು ಅತ್ರಯಾಗಿತುಾ.
ಬಾಣಗಳ ಶ್ಬಧಗಳು ಮತುಾ ಶ್ ರರ ವಿವಿಧ ಗರ್ಣನ ಗಳ ಶ್ಬಧಗಳನುು
ಕ ೋಳಿ ಕ ಲವರು ನಡುಗಿದರು, ಅಸುನಿೋಗಿದರು ಮತುಾ ಕ ಲವರು ಮೊರ್ ಣ
ಹ ೊೋದರು. ರಣದಲ್ಲಿ ಹಾಗ ಸಿಂಹನಾದಗ ೈಯುತಾಾ ಶ್ಸರವೃಷ್ಠಿಯನುು
ಸುರಿಸುತ್ರಾದದ ಅನ ೋಕ ಸ ೈನಿಕರನುು ಕಣಣನು ಬಾಣಗಳಿಂದ
ಸದ ಬಡಿದನು. ಕಣಣನು ಶ್ರಗಳಿಂದ ಅಶ್ವ-ಸೊತ-ಧವರ್ಗಳ ಂದಿಗ
ಪಾಂಚಾಲ ವಿೋರರ ಐದು, ನಂತರ ಹತುಾ ಮತುಾ ಐದು ರಥಗಳನುು
ಯಮಕ್ಷಯಕ ೆ ಕಳುಹಸಿದನು. ಪಾಂಡವ ರ್ೋಧಮುಖ್ಾರು ರಣದಲ್ಲಿ
ಶ್ೋರ್ರವಾಗಿ ಅಸರಗಳಿಂದ ಆಕಾಶ್ವನುು ಮುಚುಚತಾಾ ಕಣಣನನುು
ಎಲಿಕಡ ಗಳಿಂದ ಸುತುಾವರ ದರು. ಆಗ ಕಣಣನು ಶ್ರವಷ್ಣಗಳಿಂದ
ಅಲ ೊಿೋಲಕಲ ೊಿೋಲಗ ೊಳಿಸುತಾಾ ಕಮಲ-ಪ್ಕ್ಷ್ಗಳಿಂದ ಕೊಡಿದ
ಸರ ೊೋವರವನುು ಸಲಗವು ಹ ೋಗ ೊೋ ಹಾಗ ಶ್ತುರಸ ೋನ ಯನುು ಹ ೊಕೆನು.
ಶ್ತುರಸ ೋನ ಯ ಮಧಾಹ ೊೋಗಿ ರಾಧ ೋಯನು ಉತಾಮ ಧನುಸಿನುು
ಟ ೋಂಕರಿಸುತಾಾ ನಿಶ್ತ ಬಾಣಗಳಿಂದ ಶ್ರಗಳನುು ಕತಾರಿಸುತಾಾ
ಬಿೋಳಿಸುತ್ರಾದದನು. ಉಸಿರಿಲಿದ ಶ್ರಿೋರಗಳಿಂದಲ ೊೋ ಎನುುವಂತ ಸ ೈನಿಕರ
ಕವಚ-ಗುರಾಣಿಗಳನುು ತುಂಡರಿಸುವ ಕಣಣನ ಎರಡನ ಯ
ಬಾಣವನುು ಯಾರಿಗೊ ಸಹಸಿಕ ೊಳುಲಾಗುತ್ರಾರಲ್ಲಲಿ. ಚಾವಟ್ಟಯಿಂದ

116
ಕುದುರ ಯನುು ಹ ೊಡ ಯುವ ಹಾಗ ಅವನು ಧನುಸಿಿನ ಶ್ಂರ್ನಿಯಿಂದ
ಪ್ರರ್ೋಗಿಸಿದ ಶ್ರಗಳಿಂದ ಕವಚಗಳ ಂದಿಗ ಶ್ರಿೋರಗಳನುು ಮಥಿಸಿ
ಸಂಹರಿಸಿದನು. ಸಿಂಹವು ಮೃಗಗಣಗಳನುು ಕೊಡಲ ೋ ಕ ೊಲುಿವಂತ
ಕಣಣನು ತನು ಶ್ರಕ ೆ ಗ ೊೋಚರರಾದ ಪಾಂಡು-ಸೃಂರ್ಯ-
ಪಾಂಚಾಲರನುು ಸಂಹರಿಸಿದನು. ಆಗ ಪಾಂಚಾಲಪ್ುತರರು,
ದೌರಪ್ದ ೋಯರು, ನಕುಲ-ಸಹದ ೋವರು ಮತುಾ ಯುಯುಧಾನ
ಸಾತಾಕ್ತಯರು ಒಟ್ಟಿಗ ೋ ಕಣಣನನುು ಆಕರಮಣಿಸಿದರು.

ಪ್ರಿಶ್ರಮದಿಂದ ಹ ೊೋರಾಡುತ್ರಾದದ ಕುರು-ಪಾಂಡವ-ಸೃಂರ್ಯ


ರ್ೋಧರು ತಮಮ ಪ್ತರಯ ಜಿೋವಗಳ ಮೋಲ್ಲನ ಆಸ ಯನೊು ತ ೊರ ದು
ಪ್ರಸಪರರ ಮೋಲ ಎರಗಿದರು. ಸುಸನುದಧ ಕವಚಧಾರಿೋ ಶ್ರಸಾರಣ-
ಭೊಷ್ಣಧಾರಿೋ ಮಹಾರಥರು ಗಜಿಣಸುತಾಾ, ಕರ ಯುತಾಾ ಮತುಾ
ಕುಪ್ಪಳಿಸುತಾಾ ಕಾಲದಂಡಗಳಂಥಹ ಗದ -ಮುಸಲ-ಪ್ರಿರ್ ಮತುಾ ಅನಾ
ಆಯುಧಗಳನುು ಮೋಲ ತ್ರಾ ಆಕರಮಣಿಸುತ್ರಾದದರು. ಆಗ ಅನ ೊಾೋನಾರನುು
ಹ ೊಡ ದು ಕ ಳಗುರುಳಿಸಲು ಅವರು ಶ್ರಿೋರರಿಂದ ರಕಾವನುು ಕಾರುತಾಾ
ಮದುಳು ಕಣುಣಗಳನುು ಕಳ ದುಕ ೊಂಡು ಯುದಧದಲ್ಲಿ ಬಿೋಳುತ್ರಾದದರು.
ಶ್ಸರಗಳಿಂದ ಎಲಾಿಕಡ ಚುಚಚಲಪಟಿ ಕ ಲವರು ಜಿೋವವಿಲಿದಿದದರೊ
ರಕಾದಿಂದ ತ ೊೋಯುದ ದಾಳಿಂಬ ೋಹಣಿಣನಂತಹ ಹಲುಿಗಳಿಂದ

117
ಹ ೊಳ ಯುತಾಾ ಜಿೋವಂತವಿದಾದರ ೊೋ ಎನುುವಂತ ನಿಂತ್ರದದರು. ಕುರದಧ
ರ್ೋಧರು ಪ್ರಸಪರರನುು ಪ್ಟ್ಟಿಶ್, ಖ್ಡಗ, ಶ್ಕ್ತಾ, ಭಿಂಡಿಪಾಲ, ನಖ್ರ,
ಪಾರಸ ಮತುಾ ತ ೊೋಮರಗಳಿಂದ ಕತಾರಿಸುತ್ರಾದದರು,
ದೊರಕ ೆಸ ಯುತ್ರಾದದರು, ತುಂಡು ತುಂಡು ಮಾಡುತ್ರಾದದರು ಹಾಗೊ
ಸಂಹರಿಸುತ್ರಾದದರು. ಚಂದನವೃಕ್ಷವು ಕತಾರಿಸಿದಾಗ ಕ ಂಪ್ುಬಣಣದ
ರಸವನುು ಸುರಿಸುವಂತ ಅನ ೊಾೋನಾರಿಂದ ಕಡಿಯಲಪಟಿವರು ರಕಾವನುು
ಸುರಿಸುತಾಾ ಕ ಳಗುರುಳುತ್ರಾದದರು. ಸಹಸಾರರು ಸಂಖ ಾಗಳಲ್ಲಿ ರಥಗಳು
ರಥಗಳಿಂದಲೊ, ಆನ ಗಳು ಆನ ಗಳಿಂದಲೊ, ಮನುಷ್ಾರು
ನವಶ ರೋಷ್ಿರಿಂದಲೊ, ಕುದುರ ಗಳು ಕುದುರ ಗಳ ಹತಗ ೊಂಡು
ಕ ಳಗುರುಳಿತ್ರಾದದವು. ಧವರ್ಗಳು, ಶ್ರಸುಿಗಳು, ಛತರಗಳು, ಆನ ಯ
ಸ ೊಂಡಿಲುಗಳು, ಮನುಷ್ಾರ ಭುರ್ಗಳು, ಕ್ಷುರ-ಭಲಿ-ಅಧಣಚಂದರ
ಶ್ಸರಗಳು ತುಂಡಾಗಿ ಬಿದಿದದದವು. ಯುದಧದಲ್ಲಿ ನರರು, ಆನ ಗಳು,
ರಥಗಳು, ಕುದುರ ಗಳು ಸದ ಬಡಿಯುತ್ರಾದದವು. ಸಹಸಾರರು ಆನ ಗಳು
ಶ್ ರರು ಕ ೈಗಳನುು ಮತುಾ ಸ ೊಂಡಿಲುಗಳನುು ಅಶಾವರ ೊೋಹಗಳಿಂದ
ಕಳ ದುಕ ೊಂಡರು. ಸಿೋಳಿಹ ೊೋದ ಪ್ವಣತಗಳಂತ ಪ್ತಾಕ -ಧವರ್ಗಳ
ಸಹತವಾಗಿ ಪ್ದಾತ್ರಗಳು, ಅನ ಗಳು ಮತುಾ ರಥಗಳು ಕ ಳಗುರುಳಿದವು.

ಪ್ರಹರಿಸಿ ಸಂಹರಿಸುವವರು ಕೊಡ ಎಲಿ ಕಡ ಬಿೋಳುತ್ರಾದದರು.

118
ಅಶಾವರ ೊೋಹಗಳು ತವರ ಮಾಡಿ ಪ್ದಾತ್ರಗಳನುು ಸಂಹರಿಸುತ್ರಾದದರು.
ಪ್ದಾತ್ರ ಸಂರ್ಗಳ ಅಶಾವರ ೊೋಹಗಳನುು ಕ ೊಂದು ರಣದಲ್ಲಿ
ಮಲಗಿಸುತ್ರಾದದರು. ಹತರಾಗಿ ಕ ಳಗ ಬಿದಿದರುವ ರ್ೋಧರ ಮುಖ್ಗಳ
ದ ೋಹಗಳ ಹ ೊಸಕ್ತದ ಕಮಲಗಳಂತ ಮತುಾ ಬಾಡಿಹ ೊೋದ
ಹಾರಗಳಂತ ಕಾಣುತ್ರಾದದವು. ಆನ , ಕುದುರ ಮತುಾ ಮನುಷ್ಾರ ಅತಾಂತ
ಸುಂದರ ರೊಪ್ಗಳು ಆ ಸಮಯದಲ್ಲಿ ಕ ಸರಿನಲ್ಲಿ ಬಿದದ ವಸರಗಳಂತ
ಕಣಿಣಂದ ನ ೊೋಡಲಾರದಷ್ುಿ ವಿಕಾರವಾಗಿದದವು.

ಗರ್ಸ ೋನ ರ್ಂದಿಗ ಪಾಂಡವರ ಯುದಧ


ದುರ್ೋಣಧನನು ಪ್ರಚ ೊೋದಿಸಿದ ಮಾವುತರು ತಮಮ ಆನ ಗಳ ಂದಿಗ
ಧೃಷ್ಿದುಾಮುನನುು ಸಂಹರಿಸುವ ಇಚ ೆಯಿಂದ ಪ್ರಮಕುರದಧರಾಗಿ
ಪಾಷ್ಣತನನುು ಆಕರಮಣಿಸಿದರು. ಪ್ೊವಣ ಮತುಾ ದಕ್ಷ್ಣ ದ ೋಶ್ಗಳ
ಶ ರೋಷ್ಿ ಗರ್ರ್ೋಧರು, ಅಂಗ-ವಂಗ-ಪ್ುಂಡರ-ಮಾಗಧ-ತಾಮರಲ್ಲಪ್ಾ-
ಮೋಖ್ಲ-ಕ ೊೋಶ್ಲ-ಮದರ-ದಶಾಣಣ-ನಿಷ್ಧರು ಗರ್ಯುದಧದಲ್ಲಿ
ಕುಶ್ಲರಾದ ಕಲ್ಲಂಗರ ೊಂದಿಗ ಎಲಿರೊ ಶ್ರ-ತ ೊೋಮರ-
ನಾರಾಚಗಳಿಂದ ಮಳ ಸುರಿಸುವ ಮೋಡಗಳಂತ
ಪಾಂಚಾಲಾಚಲವನುು ಯುದಧದಲ್ಲಿ ತ ೊೋಯಿಸಿದರು. ಶ್ತುರಗಳನುು
ಮದಿಣಸಲು ಮಾವುತರ ಹಮಮಡಿ-ಹ ಬಬರಳು ಮತುಾ ಅಂಕುಶ್ಗಳ

119
ತ್ರವಿತದಿಂದ ಪ್ರಚ ೊೋದಿಸಲಪಟಿ ಆ ಆನ ಗಳನುು ಪಾಷ್ಣತನು ನಾರಾಚ
ಬಾಣಗಳಿಂದ ಮುಚಿಚಬಿಟಿನು. ಗಿರಿಗಳಂತ್ರದದ ಆ ಆನ ಗಳಲ್ಲಿ
ಪ್ರತ್ರರ್ಂದನೊು ಹತುಾ-ಆರು ಮತುಾ ಎಂಟು ಬಾಣಗಳಿಂದ
ಗಾಯಗ ೊಳಿಸಿ ಧೃಷ್ಿದುಾಮುನು ಮೋರ್ಗಳು ಸೊಯಣನನುು
ಮುಚುಚವಂತ ಮುಚಿಚಬಿಟಿನು. ಅವನನುು ನ ೊೋಡಿದ ಪಾಂಡು-
ಪಾಂಚಾಲರು – ನಕುಲ, ಸಹದ ೋವ, ದೌರಪ್ದ ೋಯರು, ಪ್ರಭದರಕರು,
ಸಾತಾಕ್ತ, ಶ್ಖ್ಂಡಿ ಮತುಾ ಚ ೋಕ್ತತಾನರು – ಶ್ಂಜಿನಿ ಮತುಾ ಬಾಣಗಳ
ಶ್ಬಧಗಳ ಂದಿಗ ಸಿಂಹನಾದಗ ೈಯುತಾಾ ಆ ಆನ ಗಳ ಮೋಲ
ನಿಶ್ತಾಯುಧಗಳ ಮಳ ಗಳನ ುೋ ಸುರಿಸಿದರು. ಮಿೋಚೆರಿಂದ
ಕಳುಹಸಲಪಟಿ ಆ ಕುಪ್ತತ ಆನ ಗಳು ಮನುಷ್ಾರನುು, ಕುದುರ ಗಳನುು
ಮತುಾ ರಥಗಳನೊು ಕೊಡ ಸ ೊಂಡಿಲುಗಳಿಂದ ಮೋಲ ತ್ರಾ ಕಾಲ್ಲನಿಂದ
ತುಳಿಯುತ್ರಾದದವು. ದಂತಗಳ ಅಗರಭಾಗದಿಂದ ಇರಿಯುತ್ರಾದದವು.
ಸ ೊಂಡಲ್ಲಗ ಸುತ್ರಾಹಾಕ್ತ ಎಸ ಯುತ್ರಾದದವು. ಅನಾರು ದಂತಗಳ
ಅಗರಭಾಗಕ ೆ ಸಿಕ್ತೆಹಾಕ್ತಕ ೊಂಡು ಭಯಂಕರವಾಗಿ ಕ ಳಗಿ ಬಿೋಳುತ್ರಾದದರು.
ಆಗ ಸಾತಾಕ್ತಯು ಎದುರಿದದ ವಂಗದ ೋಶ್ದ ಆನ ಯ
ಮಮಣಸಾಾನಗಳನುು ಉಗರವ ೋಗದ ನಾರಾಚಗಳಿಂದ ಸಿೋಳಿ
ಕ ಳಕುೆರುಳಿಸಿದನು. ಆ ಆನ ಯನುು ಬಿಟುಿ ಕ ಳಗ ಹಾರುತ್ರಾದದ
ವಂಗರಾರ್ನನುು ಸಾತಾಕ್ತಯು ನಾರಾಚದಿಂದ ಪ್ರಹರಿಸಿ ನ ಲಕ ೆ

120
ಕ ಡವಿದನು. ಚಲ್ಲಸುವ ಪ್ವಣತದಂತ ತನು ಮೋಲ ಬಿೋಳುತ್ರಾದದ
ಪ್ುಂಡರನ ಆನ ಯನುು ಸಹದ ೋವನು ಮೊರು ನಾರಾಚಗಳಿಂದ
ಗಾಯಗ ೊಳಿಸಿದನು. ಪ್ುನಃ ಸಹದ ೋವನು ಆ ಆನ ಯನುು ಪ್ತಾಕ ,
ಮಾವುತ, ಕವಚ, ಧವರ್ ಮತುಾ ಪಾರಣಗಳಿಂದ ವಿಹೋನವನಾುಗಿಸಿ
ಅಂಗನ ಕಡ ಧಾವಿಸಿದನು. ನಕುಲನಾದರ ೊೋ ಸಹದ ೋವನನುು ತಡ ದು
ತಾನ ೋ ಮೊರು ಯಮದಂಡ ಸದೃಶ್ ನಾರಾಚಗಳಿಂದ ಅಂಗನನುು
ಪ್ರಹರಿಸಿ, ಅವನ ಆನ ಯನುು ನೊರು ಬಾಣಗಳಿಂದ ಹ ೊಡ ದನು. ಆಗ
ಅಂಗನು ಸೊಯಣನ ಕ್ತರಣಗಳಿಗ ಸಮತ ೋರ್ಸುಿಳು ಎಂಟುನೊರು
ತ ೊೋಮರಗಳನುು ನಕುಲನ ಮೋಲ ಪ್ರರ್ೋಗಿಸಲು, ನಕುಲನು ಅವು
ಒಂದ ೊಂದನ ುೋ ಮೊರು ಮೊರು ಭಾಗಗಳಾಗಿ ತುಂಡರಿಸಿದನು.
ಕೊಡಲ ೋ ಪಾಂಡವ ನಕುಲನು ಅವನ ಶ್ರವನುು ಅಧಣಚಂದರದಿಂದ
ಕತಾರಿಸಲು ಆನ ರ್ಂದಿಗ ಆ ಮಿೋಚೆಅಂಗನು ಹತನಾಗಿ
ಕ ಳಕುೆರಿಳಿದನು. ಹಸಿಾಶ್ಕ್ಷಾವಿಶಾರದ ಅಂಗನು ಹತನಾಗಲು
ಅಂಗದ ೋಶ್ದ ಸ ೈನಿಕರು ಕುರದಧರಾಗಿ ಮಹಾಮಾತರದ ಆನ ಗಳ
ಸಂಕುಲಗಳ ಂದಿಗ ನಕುಲನನುು ಆಕರಮಣಿಸಿದರು.

ಚಲ್ಲಸುತ್ರಾರುವ ಪ್ತಾಕ ಗಳಿಂದ ಮತುಾ ಬಂಗಾರದ ಹಗಗ ಮತುಾ


ಕವಚಗಳಿಂದ ಕೊಡಿ ಶ್ತುರಗಳನುು ಧವಂಸಮಾಡಲು

121
ತವರ ಮಾಡಿಬರುತ್ರಾದದ ಆ ಪ್ರಮುಖ್ ಆನ ಗಳು ಉರಿಯುತ್ರಾರುವ
ಪ್ವಣತಗಳಂತ ತ ೊೋರುತ್ರಾದದವು. ನಕುಲನನುು ಕ ೊಲಿಲ ೊೋಸುಗ ಆ
ಆನ ಗಳ ಂದಿಗ ಮೋಕಲ ೊೋತೆಲ-ಕಲ್ಲಂದ-ನಿಷ್ಧ-ತಾಮರಲ್ಲಪ್ಾ
ರ್ೋಧರು ಶ್ರ-ತ ೊೋಮರಗಳ ಮಳ ಯನ ುೋ ಸುರಿಸುತಾಾ
ಆಕರಮಣಿಸಿದರು. ಮೋಡಗಳಿಂದ ದಿವಾಕರನು ಹ ೋಗ ೊೋ ಹಾಗ
ಅವುಗಳಿಂದ ಅಚಾೆದಿತನಾಗಿದದ ನಕುಲನನುು ನ ೊೋಡಿ ಪಾಂಡವ-
ಪಾಂಚಾಲ-ಸ ೊೋಮಕ ರ್ೋಧರು ಕುಪ್ತತರಾಗಿ ಎದುರಾಳಿಗಳ ಮೋಲ
ಎರಗಿದರು. ಆಗ ಅಲ್ಲಿ ಸಹಸಾರರು ಶ್ರ-ತ ೊೋಮರಗಳ ಮಳ ಸುರಿಸುವ
ರಥಿಗಳ ಮತುಾ ಗಜಾರ ೊೋಢರ ನಡುವ ಯುದಧವು ನಡ ಯಿತು.
ನಾರಾಚಗಳಿಂದ ಆನ ಗಳ ಕುಂಭಗಳು, ವಿವಿಧ ಕವಚಗಳು
ಒಡ ದುಹ ೊೋದವು. ದಂತಗಳ ಆಭರಣಗಳ ತುಂಡಾದವು.
ಅವುಗಳಲ್ಲಿ ಎಂಟು ಮಹಾಗರ್ಗಳನುು ಅರವತ ಂ
ಾ ಟು ಸುತ ೋರ್ಸ
ಬಾಣಗಳಿಂದ ಸಹದ ೋವನು ಸಂಹರಿಸಲು ಅವು ಮಾವುತರ ೊಡನ
ಕ ಳಕುೆರುಳಿದವು. ನಕುಲನೊ ಕೊಡ ತನು ಉತಾಮ ಧನುಸಿನುು ಬಗಿಗಸಿ
ವ ೋಗವಾಗಿ ಚಲ್ಲಸುವ ನಾರಾಚಗಳಿಂದ ಅನ ೋಕ ಆನ ಗಳನುು
ಸಂಹರಿಸಿದನು. ಅನಂತರ ಧೃಷ್ಿದುಾಮು-ಸಾತಾಕ್ತಯರು,
ದೌರಪ್ದ ೋಯರು, ಪ್ರಭದರಕರು ಮತುಾ ಶ್ಖ್ಂಡಿಯು ಮಹಾಗರ್ಗಳನುು
ಶ್ರವೃಷ್ಠಿಗಳಿಂದ ಅಭಿಷ ೋಕ್ತಸಿದರು. ಶ್ತುರಗಳ ಆ ಆನ ಗಳ ಂಬ

122
ಪ್ವಣತಗಳು ಪಾಂಡುರ್ೋಧರ ಂಬ ಮೋರ್ಗಳಿಂದ
ಸುತುಾವರ ಯಲಪಟುಿ, ಬಾಣಗಳ ಮಳ ಗಳಿಂದ ಹತಗ ೊಂಡು
ವರ್ರವೃಷ್ಠಿಗ ಗುರಿಯಾದ ಗಿರಿಗಳಂತ ಕ ಳಕುೆರುಳಿದವು. ಹೋಗ ಕೌರವ
ಸ ೋನ ಯ ಆನ ಗಳನುು ಸಂಹರಿಸಿದ ಆ ಪಾಂಡುನರಕುಂರ್ರರು
ದಡವಡ ದ ನದಿಯಂತ ಹರಿದು ಓಡಿ ಹ ೊೋಗುತ್ರಾದದ ಶ್ತುರ
ಸ ೋನ ಗಳನುು ನ ೊೋಡಿದರು. ಪಾಂಡುಪ್ುತರನ ಸ ೈನಿಕರು ಆ ಸ ೋನ ಯನುು
ನ ೊೋಡಿ ಸಂಪ್ೊಣಣವಾಗಿ ಅದನುು ಅಲ ೊಿೋಲಕಲ ೊಿೋಲಗ ೊಳಿಸಿ ಪ್ುನಃ
ಕಣಣನನ ುೋ ಆಕರಮಿಸಿದರು.

ಸಹದ ೋವ-ದುಃಶಾಸನರ ಯುದಧ


ಕುರದಧನಾಗಿ ಕೌರವ ವಾಹನಿಯನುು ಸುಡುತ್ರಾದದ ಸಹದ ೋವನನುು ಭಾರತಾ
ದುಃಶಾಸನನು ಎದುರಿಸಿದನು. ಮಹಾಯುದಧದಲ್ಲಿ ಅವರಿಬಬರೊ
ತ ೊಡಗಿರುವುದನುು ನ ೊೋಡಿ ಅಲ್ಲಿದದ ನರಾಧಿಪ್ರು ತಮಮ
ಅಂಗವಸರಗಳನುು ಮೋಲಕ ೆ ಹಾರಿಸಿ ಸಿಂಹನಾದಗ ೈದರು. ಆಗ
ದುಃಶಾಸನನು ಕುರದಧನಾಗಿ ಪಾಂಡುಪ್ುತರನ ವಕ್ಷಸಾಳವನುು ಮೊರು
ಬಾಣಗಳಿಂದ ಹ ೊಡ ದನು. ಸಹದ ೋವನು ಆಗ ನಾರಾಚದಿಂದ
ದುಃಷಾಸನನನುು ಹ ೊಡ ದು ಪ್ುನಃ ಎಪ್ಪತಾರಿಂದ ಅವನನೊು ಮತುಾ
ಮೊರರಿಂದ ಅವನ ಸಾರಥಿಯನೊು ಹ ೊಡ ದನು. ಆಗ ದುಃಶಾಸನನು

123
ಸಹದ ೋವನ ಚಾಪ್ವನುು ಕತಾರಿಸಿ ಅವನ ಬಾಹು-ಎದ ಗಳಿಗ
ಎಪ್ಪತುಾಮೊರು ಬಾಣಗಳಿಂದ ಹ ೊಡ ದನು. ಆಗ ರ್ೋಧಶ ರೋಷ್ಿ
ಸಹದ ೋವನು ಕುರದಧನಾಗಿ ಖ್ಡಗವನುು ಹಡಿದು ತ್ರರುಗಿಸಿ ದುಃಶಾಸನನ
ಕಡ ಎಸ ದನು. ಆ ಮಹಾಖ್ಡಗವು ಅವನ ಧನುಬಾಣಣ-
ಶ್ಂಜಿನಿಗಳನುು ಕತಾರಿಸಿ ಅಂಬರದಿಂದ ಚುಾತಗ ೊಂಡು ಬಿೋಳುವ
ಸಪ್ಣದಂತ ಭೊಮಿಯ ಮೋಲ ಬಿದಿದತು. ಅನಂತರ ಸಹದ ೋವನು
ಇನ ೊುಂದು ಧನುಸಿನ ುತ್ರಾಕ ೊಂಡು ದುಃಶಾಸನನ ಮೋಲ ಅಂತಕರ
ಬಾಣವನುು ಪ್ರರ್ೋಗಿಸಿದನು. ಮೋಲ ಬಿೋಳುತ್ರಾದದ ಆ ಯಮದಂಡದ
ಕಾಂತ್ರಯನುು ಹ ೊಂದಿದದ ವಿಶ್ಖ್ವನುು ಕೌರವನು ಹರಿತ ಖ್ಡಗದಿಂದ
ಎರಡು ಭಾಗಗಳಾಗಿ ಕತಾರಿಸಿದನು. ತನು ಮೋಲ ಬಿೋಳಲ್ಲದದ ಆ
ಖ್ಡಗವನುು ಸಮರದಲ್ಲಿ ಸಹದ ೋವನು ನಸುನಗುತಾಲ ೋ ನಿಶ್ತ
ಶ್ರಗಳಿಂದ ಕೊಡಲ ೋ ಕತಾರಿಸಿ ಕ ಡವಿದನು. ಆಗ ದುಃಶಾಸನನು
ಬ ೋಗನ ೋ ಸಹದ ೋವನ ರಥದ ಮೋಲ ಅರವತಾುಲುೆ ಬಾಣಗಳನುು
ಎರಚಿದನು. ವ ೋಗದಿಂದ ಬಿೋಳುತ್ರಾದದ ಆ ಅನ ೋಕ ಶ್ರಗಳಲ್ಲಿ
ಒಂದ ೊಂದನೊು ಸಹದ ೋವನು ಐದ ೈದು ಬಾಣಗಳಿಂದ ಕತಾರಿಸಿದನು.
ದುಃಶಾಸನನು ಕಳುಹಸಿದ ಮಹಾಬಾಣಗಳ ಲಿವನೊು ತಡ ದು
ಮಾದಿರೋಪ್ುತರನು ಅವನ ಮೋಲ ಅನ ೋಕ ಬಾಣಗಳನುು ಸುರಿಸಿದನು.
ಆಗ ಸಹದ ೋವನು ಕುರದಧನಾಗಿ ಮೃತುಾಕಾಲಾಂತಕನಂತ್ರರುವ ಘೊೋರ

124
ಶ್ರವನುು ತ ಗ ದುಕ ೊಂಡು ಚಾಪ್ವನುು ಬಲದಿಂದ ಎಳ ದು
ದುಃಶಾಸನನ ಮೋಲ ಪ್ರರ್ೋಗಿಸಿದನು. ಅದು ವ ೋಗದಿಂದ ಅವನ
ಮಹಾ ಕವಚವನುು ಭ ೋದಿಸಿ ಸಪ್ಣವು ಬಿಲವನುು ಹ ೊಗುವಂತ
ಧರಣಿಯನುು ಬ ೋದಿಸಿ ಹ ೊಕ್ತೆತು. ಆಗ ದುಃಶಾಸನನು
ಮೊರ್ಛಣತನಾದನು. ಅವನು ಮೊರ್ಛಣತನಾದುದನುು ನ ೊೋಡಿ ಅವನ
ಸಾರಥಿಯು ನಿಶ್ತಶ್ರಗಳಿಂದ ಪ್ರಹರಿಸಲಪಟುಿ ಭಯಭಿೋತನಾಗಿ
ತವರ ಮಾಡಿ ರಥವನುು ದೊರಕ ೊೆಯುದಕ ೊಂಡು ಹ ೊೋದನು.

ರಣದಲ್ಲಿ ದುರ್ೋಣಧನನ ಬಲವನುು ಪ್ರಾರ್ಯಗ ೊಳಿಸಿ


ಪ್ರಹೃಷ್ಿನಾದ ಪಾಂಡವನು ಎಲಿಕಡ ಗಳಿಂದಲೊ ಸ ೈನಿಕರನುು
ಸದ ಬಡಿದನು. ರ ೊೋಷ್ಗ ೊಂಡ ಮನುಷ್ಾನು ಕ ಂಜಿಗಗಳಿರುವ ಎಲ ಗಳ
ಗೊಡನುು ನ ಲಕ ೆ ತ್ರಕ್ತೆ ಹಾಕುವಂತ ಸಹದ ೋವನು ಕೌರವಿೋ ಸ ೋನ ಯನುು
ನಾಶ್ಗ ೊಳಿಸಿದನು.

ನಕುಲ-ಕಣಣರ ಯುದಧ; ಕುಂತ್ರಗ ಕ ೊಟಿ ಮಾತನುು ಸಮರಿಸಿ


ಕಣಣನು ನಕುಲನನುು ವಧಿಸದ ಯೋ ಅಪ್ಮಾನಿಸಿದುದು
ಯುದಧದಲ್ಲಿ ರಭಸವಾಗಿ ಸ ೋನ ಗಳನುು ಸಿೋಳುತ್ರಾದದ ನಕುಲನನುು
ವ ೈಕತಣನ ಕಣಣನು ತಡ ದನು. ಆಗ ನಕುಲನು ಕಣಣನಿಗ ನಗುತಾಾ
ಹ ೋಳಿದನು:
125
“ಬಹಳಕಾಲದ ನಂತರ ನಾನು ದ ೋವತ ಗಳ ಸೌಮಾದೃಷ್ಠಿಗ
ಪಾತರನಾಗಿದ ದೋನ ! ರಣದಲ್ಲಿ ಪಾಪ್ತ ನಿನುನುು
ನ ೊೋಡುತ್ರಾದ ದೋನಲಿ! ಏಕ ಂದರ ನಿೋನ ೋ ಈ ವ ೈರ, ಕಲಹ ಮತುಾ
ಅನಥಣಗಳಿಗ ಮೊಲ ಕಾರಣನು. ನಿನು ದ ೊೋಷ್ಗಳಿಂದಲ ೋ
ಕುರುಗಳು ಪ್ರಸಪರರ ೊಡನ ಹ ೊಡ ದಾಡಿ
ಕ್ಷ್ೋಣರಾಗುತ್ರಾದಾದರ ! ಇಂದು ನಿನುನುು ಸಮರದಲ್ಲಿ ಸಂಹರಿಸಿ
ವಿರ್ವರನೊ ಕೃತಕೃತಾನೊ ಆಗುತ ೋಾ ನ !”

ಹೋಗ ಹ ೋಳಿದ ನಕುಲನಿಗ ಸೊತನಂದನನು ಉತಾರಿಸಿದನು:

“ನಿೋನು ಹ ೋಳಿದುದು ರಾರ್ಪ್ುತರನಿಗೊ ಅದರನೊು


ವಿಶ ೋಷ್ವಾಗಿ ನಿನುಂತ ಧನಿವಗ ತಕುೆದಾಗಿದ . ಬಾಲಕನ ೋ!
ಪ್ರಹರಿಸು! ರಣದಲ್ಲಿ ನಿನು ಪೌರುಷ್ವನುು ನಾನು
ನ ೊೋಡುತ ೋಾ ನ ! ರಣದಲ್ಲಿ ಕಮಣಗಳನ ುಸಗಿ ನಂತರ
ಕ ೊಚಿಚಕ ೊಳುುವಿಯಂತ ! ಶ್ ರರಾದವರು ಏನನೊು
ಮಾತನಾಡದ ೋ ಸಮರದಲ್ಲಿ ಶ್ಕ್ತಾಯನುುಪ್ರ್ೋಗಿಸಿ
ಯುದಧಮಾಡುತಾಾರ . ನಿೋನೊ ಕೊಡ ನನ ೊುಡನ ಶ್ಕ್ತಾಯನುು
ಬಳಸಿ ಯುದಧಮಾಡು. ಇಂದು ನಿನು ದಪ್ಣವನುು
ನಾಶ್ಗ ೊಳಿಸುತ ೋಾ ನ !”

126
ಹೋಗ ಹ ೋಳಿ ತಕ್ಷಣವ ೋ ಸೊತರ್ನು ಪಾಂಡುಪ್ುತರನನುು ಎಪ್ಪತುಾ
ಮೊರು ಶ್ಲ್ಲೋಮುಖ್ಗಳಿಂದ ಗಾಯಗ ೊಳಿಸಿದನು. ಸೊತಪ್ುತರನಿಂದ
ಗಾಯಗ ೊಂಡ ನಕುಲನಾದರ ೊೋ ಸಪ್ಣವಿಷ ೊೋಪ್ಮ ಎಂಭತುಾ
ಬಾಣಗಳಿಂದ ಸೊತಪ್ುತರನನುು ಹ ೊಡ ದನು. ಆಗ ಕಣಣನು
ಸವಣಣಪ್ುಂಖ್ ಶ್ಲಾಶ್ತಗಳಿಂದ ನಕುಲನ ಧನುಸಿನುು ಕತಾರಿಸಿ
ಮೊವತುಾ ಬಾಣಗಳಿಂದ ಪಾಂಡವನನುು ಹ ೊಡ ದನು. ವಿಷ್ದ
ಹಲುಿಗಳುಳು ಸಪ್ಣಗಳು ಭೊಮಿಯನುು ಕ ೊರ ದು ನಿೋರನುು
ಕುಡಿಯುವಂತ ಆ ಬಾಣಗಳು ನಕುಲನ ಕವಚವನುು ಭ ೋದಿಸಿ
ಶ್ರಿೋರವನುು ಹ ೊಕುೆ ರಕಾವನುು ಕುಡಿದವು. ಕೊಡಲ ೋ ನಕುಲನು
ಇನ ೊುಂದು ಬಂಗಾರದ ಹಂಭಾಗವುಳು ದುರಾಸದ ಧನುಸಿನುು
ಎತ್ರಾಕ ೊಂಡು ಕಣಣನನುು ಇಪ್ಪತುಾ ಬಾಣಗಳಿಂದಲೊ ಅವನ
ಸಾರಥಿಯನುು ಮೊರರಿಂದಲೊ ಹ ೊಡ ದನು. ಆಗ ನಕುಲನು
ಕುರದಧನಾಗಿ ತ್ರೋಕ್ಷ್ಣ ಕ್ಷುರಪ್ರದಿಂದ ಕಣಣನ ಧನುಸಿನುು ಕತಾರಿಸಿದನು.
ಕೊಡಲ ೋ ನಗುತಾಾ ಆ ವಿೋರನು ಧನುಸುಿ ತುಂಡಾಗಿದದ
ಸವಣಲ ೊೋಕಮಹಾರಥ ಕಣಣನನುು ಮುನೊುರು ಸಾಯಕಗಳಿಂದ
ಪ್ರಹರಿಸಿದನು. ಪಾಂಡುಪ್ುತರನು ಕಣಣನನುು ಹೋಗ
ಗಾಯಗ ೊಳಿಸಿದುದನುು ನ ೊೋಡಿ ದ ೋವತ ಗಳ ಂದಿಗ ರಥಿಗಳ ಲಿರೊ
ಪ್ರಮ ವಿಸಿಮತರಾದರು. ಕೊಡಲ ೋ ಕಣಣನು ಇನ ೊುಂದು ಧನುಸಿನುು

127
ಎತ್ರಾಕ ೊಂಡು ಐದು ಬಾಣಗಳಿಂದ ನಕುಲನ ಕ ೊರಳಿಗ ಹ ೊಡ ದನು.
ಆದಿತಾನು ತನು ರಶ್ಮಗಳಿಂದ ಭುವನಗಳನುು ಪ್ರಭ ಸೊಸಿ ಬ ಳಗುವಂತ
ಮಾದಿರೋಪ್ುತರನು ಕ ೊರಳಿಗ ನಾಟ್ಟದ ಆ ಬಾಣಗಳಿಂದ ಪ್ರಕಾಶ್ಸಿದನು.
ಆಗ ನಕುಲನು ಕಣಣನನುು ಏಳು ಆಯಸಗಳಿಂದ ಪ್ರಹರಿಸಿ ಅವನ
ಧನುಸಿಿನ ಅಗರಭಾಗವನುು ಪ್ುನಃ ಕತಾರಿಸಿದನು. ಕಣಣನಾದರ ೊೋ
ಸಮರದಲ್ಲಿ ಇನೊು ವ ೋಗವತಾರವಾದ ಬ ೋರ ೊಂದು ಕಾಮುಣಕವನುು
ತ ಗ ದುಕ ೊಂಡು ನಕುಲನ ಸುತಾಲೊ ಬಾಣಗಳನುು ಸುರಿಸಿ ದಿಕುೆಗಳನುು
ಮುಚಿಚದನು. ಕಣಣನ ಚಾಪ್ದಿಂದ ಹ ೊರಟ ಶ್ರಗಳಿಂದ
ಮುಸುಕಲಪಟಿ ಮಹಾರಥ ನಕುಲನು ಶ್ೋರ್ರವಾಗಿ ಆ ಶ್ರಗಳನುು
ಶ್ರಗಳಿಂದಲ ೋ ತುಂಡರಿಸಿದನು. ಆಕಾಶ್ದಲ್ಲಿ ಹಾರಾಡುತ್ರಾರುವ
ಮಿಣುಕುಹುಳುಗಳ ಜಾಲಗಳಂತ ಹಾರಾಡುತ್ರಾದದ ಬಾಣಗಳಿಂದ
ತುಂಬಿದ ಜಾಲಗಳುಳುಂತ ಆಕಾಶ್ವು ಕಂಡಿತು. ಅವರಿಬಬರ
ಬಿಲುಿಗಳಿಂದ ಚುಾತವಾದ ನೊರಾರು ಬಾಣಗಳು ಮಿಡಿತ ಹುಳುಗಳ
ಸಮೊಹಗಳು ಆಕಾಶ್ವನುು ಮುಚಿಚವವೋ ಎನುುವಂತ
ತ ೊೋರುತ್ರಾದದವು.

ಬಾರಿಬಾರಿಗೊ ಬಿಲುಿಗಳಿಂದ ಸಾಲುಸಾಲಾಗಿ ಹ ೊರಡುತ್ರಾದದ


ಸುವಣಣಮಯ ಬಾಣಗಳು ಸಾಲುಸಾಲಾಗಿ ಹಾರುತ್ರಾರುವ

128
ಕೌರಂಚಪ್ಕ್ಷ್ಗಳಂತ ಕಾಣುತ್ರಾದದವು. ಆಕಾಶ್ವು ಬಾಣಜಾಲಗಳಿಂದ
ಮುಚಿಚಹ ೊೋಗಿ ದಿವಾಕರನು ಕಾಣದಂತಾಗಲು, ಆಕಾಶ್ದಿಂದ
ಭೊಮಿಯ ಮೋಲ ಏನ ೊಂದೊ ಬಿೋಳುತ್ರಾರಲ್ಲಲಿ. ಶ್ರಸಂರ್ಗಳಿಂದ
ಸುತಾಲ್ಲನ ಎಲಿ ಮಾಗಣಗಳ ತಡ ಯಲಪಟ್ಟಿರಲು ಆ ಇಬಬರು
ಮಹಾಭಾಗರೊ ಉದಯಿಸುತ್ರಾರುವ ಬಾಲಸೊಯಣಗಳಂತ
ವಿರಾಜಿಸಿದರು. ಕಣಣನ ಚಾಪ್ದಿಂದ ಚುಾತಗ ೊಂಡ ಬಾಣಗಳಿಂದ
ಪ್ರಹರಿಸಲಪಟಿ ಸ ೊೋಮಕರು ಶ್ರಾದಿಣತರಾಗಿ ವ ೋದನ ಯಿಂದ
ಆತಣರಾಗಿ ನರಳುತ್ರಾದದರು. ಹಾಗ ಯೋ ನಕುಲನ ಬಾಣಗಳಿಂದ
ವಧಿಸಲಪಡುತ್ರಾದದ ಕೌರವ ಸ ೋನ ಯು ಭಿರುಗಾಳಿಗ ಸಿಲುಕ್ತದ
ಮೋಡಗಳಂತ ದಿಕಾೆಪಾಲಾಗಿ ಚದುರಿಹ ೊೋಯಿತು. ಅವರಿಬಬರ ದಿವಾ
ಮಹಾಶ್ರಗಳಿಂದ ಪ್ತೋಡಿಸಲಪಟಿ ಎರಡೊ ಸ ೋನ ಗಳ ಬಾಣಗಳು
ಬಿೋಳುವ ಪ್ರದ ೋಶ್ವನುು ಬಿಟುಿ ದೊರ ನಿಂತು ಯುದಧವನುು
ನ ೊೋಡತ ೊಡಗಿದವು. ರ್ನರು ಕಣಣ ಮತುಾ ಪಾಂಡವನ ಶ್ರಗಳಿಂದ
ದೊರನಿಲಿಲಾಗಿ ಆ ಇಬಬರು ಮಹಾತಮರೊ ಪ್ರಸಪರರನುು
ಶ್ರವೃಷ್ಠಿಗಳಿಂದ ಮುಚಿಚದರು. ರಣಮೊಧಣನಿಯಲ್ಲಿ ತಮಮ ತಮಮ
ದಿವಾಾಸರಗಳನುು ಪ್ರದಶ್ಣಸುತಾಾ ಪ್ರಸಪರರನುು ವಧಿಸಲ್ಲಚಿೆಸಿ
ಪ್ರಸಪರರನುು ಬಾಣಗಳಿಂದ ಆಚಾೆದಿಸಿದರು. ನಕುಲನು
ಪ್ರರ್ೋಗಿಸಿದ ರಣಹದುದ ಮತುಾ ನವಿಲುಗಳ ಗರಿಗಳಿಂದ ಕೊಡಿದ

129
ಬಾಣಗಳು ಕಣಣನನುು ಆಚಾೆದಿಸಿ ಆಕಾಶ್ದಲ್ಲಿಯೋ
ನಿಂತುಬಿಡುತ್ರಾದದವು.

ಮಳ ಗಾಲದ ಪಾರರಂಭದಲ್ಲಿ ಸೊಯಣಚಂದರರು ಮೋಡಗಳಿಂದ


ಮುಸುಕ್ತಕ ೊಂಡ ಹಾಗ ಶ್ರಗಳಿಂದಲ ೋ ನಿಮಿಣತ ಮನ ಗಳನುು
ಪ್ರವ ೋಶ್ಸಿದ ಅವರಿಬಬರು ಯಾರಿಗೊ ಕಾಣುತ್ರಾರಲ್ಲಲಿ. ಆಗ ರಣದಲ್ಲಿ
ಕಣಣನು ಕುರದಧನಾಗಿ ಮುಖ್ವನುು ಘೊೋರತರವಾಗಿಸಿಕ ೊಂಡು
ಪಾಂಡವನನುು ಎಲಿಕಡ ಗಳಿಂದ ಶ್ರವೃಷ್ಠಿಗಳಿಂದ ಮುಚಿಚಬಿಟಿನು.
ಮೋಡಗಳಿಂದ ಮುಸುಕಲಪಟಿ ಭಾಸೆರನು ಹ ೋಗ ೊೋ ಹಾಗ ಸಮರದಲ್ಲಿ
ಸೊತಪ್ುತರನಿಂದ ಮುಸುಕಲಪಟಿ ಪಾಂಡವನು ಸವಲಪವೂ
ವಾಥ ಪ್ಡಲ್ಲಲಿ. ಆಧಿರಥಿಯು ಗಹಗಹಸಿ ನಗುತಾಾ ನೊರಾರು
ಸಾವಿರಾರು ಶ್ರಜಾಲಗಳನುು ಸಮರದಲ್ಲಿ ಪ್ರರ್ೋಗಿಸತ ೊಡಗಿದನು.
ಆ ಮಹಾತಮನ ಬಾಣಗಳಿಂದ ಎಲಿವು ಅಂಧಕಾರಮಯವಾಯಿತು.
ಸತತವಾಗಿ ಬಿೋಳುತ್ರಾದದ ಆ ಉತಾಮ ಶ್ರಗಳಿಂದಾಗಿ ಮೋಡಗಳ ೋ
ಕವಿದಂತ ತ ೊೋರುತ್ರಾತುಾ. ಆಗ ಕಣಣನು ನಸುನಗುತಾಾ ನಕುಲನ
ಧನುಸಿನುು ಕತಾರಿಸಿ ರಥಪ್ತೋಠದಿಂದ ಅವನ ಸಾರಥಿಯನೊು
ಕ ಡವಿದನು. ಆಗ ಅವನು ನಾಲುೆ ನಿಶ್ತ ಶ್ರಗಳಿಂದ ನಕುಲನ ನಾಲುೆ
ಕುದುರ ಗಳನೊು ಬ ೋಗನ ೋ ಯಮಸದನಕ ೆ ಕಳುಹಸಿದನು. ಕ ೊನ ಗ

130
ನಕುಲನ ರಥವನುು ತಕ್ಷಣವ ೋ ಶ್ರಗಳಿಂದ ಹ ೊಡ ದು ಎಳಿುನ
ಕಾಳುಗಳಷ್ುಿ ನುಚುಚನೊರು ಮಾಡಿಬಿಟಿನು. ಅವನ ಪ್ತಾಕ ಯನೊು,
ಇಬಬರು ಚಕರರಕ್ಷಕರನೊು, ಧವರ್, ಖ್ಡಗ, ಶ್ತಚಂದರಗಳಿರುವ ಅವನ
ಕವಚ ಮತುಾ ಸವಣ ಉಪ್ಕರಣಗಳನುು ಕೊಡ ಧವಂಸಮಾಡಿದನು.
ಕುದುರ , ರಥ ಮತುಾ ಕವಚಗಳನುು ಕಳ ದುಕ ೊಂಡ ನಕುಲನು ಕೊಡಲ
ರಥದಿಂದ ಇಳಿದು ಪ್ರಿರ್ವನುು ಹಡಿದು ನಿಂತನು. ಅವನು ಹಡಿದಿದದ
ಆ ಮಹಾಘೊೋರ ಪ್ರಿರ್ವನುು ಸೊತರ್ನು ಸಾಯಕಗಳಿಂದ ನೊರಾರು
ಸಹಸಾರರು ತುಂಡುಗಳನಾುಗಿಸಿ ನಾಶ್ಗ ೊಳಿಸಿದನು. ನಿರಾಯುಧನಾದ
ನಕುಲನನುು ನ ೊೋಡಿ ಕಣಣನು ಸನುತಪ್ವಣ ಶ್ರಗಳಿಂದ ಬಹಳವಾಗಿ
ಪ್ರಹರಿಸಿದನು. ಆದರೊ ಅವನು ಅವನನುು ಹ ಚಾಚಗಿ ಪ್ತೋಡಿಸಲ್ಲಲಿ.

ಸಮರದಲ್ಲಿ ತನಗಿಂತ ಹ ಚುಚ ಕೃತಾಸರನೊ ಬಲಶಾಲ್ಲಯೊ ಆದ


ಕಣಣನಿಂದ ಪ್ರಹರಿಸಲಪಟಿ ನಕುಲನು ವಾಾಕುಲನಾಗಿ ಕೊಡಲ ೋ
ಪ್ಲಾಯನಗ ೈದನು. ಅವನನುು ಬ ನುಟ್ಟಿ ಹ ೊೋಗಿ ರಾಧ ೋಯನು ಪ್ುನಃ
ಪ್ುನಃ ನಗುತಾಾ ಮೌವಿಣಯಿಂದ ಕೊಡಿದದ ಧನುಸಿನ ುೋ ನಕುಲನ
ಕ ೊರಳಿಗ ಹಾಕ್ತದನು. ಕುತ್ರಾಗ ಯಲ್ಲಿ ಕಣಣನ ಮಹಾಧನುಸಿನುು
ಧರಿಸಿದದ ನಕುಲನು ಆಕಾಶ್ದಲ್ಲಿ ಪ್ರಿಧಿಯ ಪ್ರಭ ಯಿಂದ ಕೊಡಿದ
ಚಂದರನಂತ ಯೊ ಕಾಮನಬಿಲ್ಲಿನಿಂದ ಶ ೋಭಿತವಾದ

131
ಮೋರ್ದಂತ ಯೊ ಕಾಣಿಸಿದನು. ಆಗ ಅವನಿಗ ಕಣಣನು ಹ ೋಳಿದನು:

“ವಾಥಣವಾಗಿ ಕ ೊಚಿಚಕ ೊಂಡ ಯಲಿವ ೋ? ನನಿುಂದ ಪ್ುನಃ


ಪ್ುನಃ ಪ್ರಹೃತನಾಗುತ್ರಾರುವ ನಿೋನು ಈಗಲೊ
ಹೃಷ್ಿನಾಗಿರುವ ಯಾ ಹ ೋಳು! ಪಾಂಡವ! ನಿನಗಿಂತಲೊ
ಹರಿಯರ ೊಂದಿಗ ಮತುಾ ಬಲವಂತರ ೊಂದಿಗ
ಯುದಧಮಾಡಬ ೋಡ! ನಿನುಂತ ಯೋ ಇರುವವರ ೊಡನ ಮಾತರ
ಯುದಧಮಾಡು. ನಾಚಿಕ ೊಳುಬ ೋಡ! ಮನ ಗಾದರೊ ಹ ೊೋಗು
ಅಥವಾ ಕೃಷ್ಣ-ಪ್ಲುಗನರಿರುವಲ್ಲಿಗಾದರೊ ಹ ೊೋಗು!”

ಹೋಗ ಹ ೋಳಿ ಕಣಣನು ಅವನನುು ಬಿಟುಿಬಿಟಿನು. ವಧಿಸಲು


ಅವಕಾಶ್ವಿದದರೊ ಸೊತನಂದನನು ಅವನನುು ವಧಿಸಲ್ಲಲಿ. ಕುಂತ್ರಗ
ಕ ೊಟಿ ಮಾತನುು ಸಮರಿಸಿದ ೊಂಡು ಅವನನುು ಹಾಗ ಯೋ ಬಿಟುಿ
ಬಿಟಿನು. ಸೊತಪ್ುತರನಿಂದ ಬಿಡುಗಡ ಹ ೊಂದಿದ ಪಾಂಡವನು
ನಾಚಿಕ ಗ ೊಂಡವನಾಗಿ ಯುಧಿಷ್ಠಿರನ ರಥದ ಕಡ ಹ ೊೋದನು. ಅವನ
ರಥವನ ುೋರಿ ಸೊತಪ್ುತರನ ಪ್ರತಾಪ್ಕ ೆ ಸಿಲುಕ್ತದದ ನಕುಲನು
ಮಡಿಕ ಯಲ್ಲಿಟ್ಟಿದದ ಸಪ್ಣದಂತ ದುಃಖ್ಸಂತಪ್ಾನಾಗಿ
ನಿಟುಿಸಿರುಬಿಡುತ್ರಾದದನು.

132
ಕಣಣನು ಪಾಂಚಾಲರ ರಥಸ ೋನ ಯನುು ನಾಶ್ಗ ೊಳಿಸಿದುದದು
ರಣದಲ್ಲಿ ನಕುಲನನುು ಬಿಟುಿ ಚಂದರವಣಣದ ಕುದುರ ಗಳಿಂದ ಮತುಾ
ಎತಾರದಲ್ಲಿ ಹಾರಾಡುತ್ರಾದದ ಪ್ತಾಕ ಯುಳು ರಥದಲ್ಲಿ ಕುಳಿತು ಕಣಣನು
ತವರ ಮಾಡಿ ಪಾಂಚಾಲರಿದದಲ್ಲಿಗ ಬಂದನು. ಸ ೋನಾಪ್ತ್ರಯು
ಪಾಂಚಾಲರ ರಥಸಮೊಹಗಳ ಕಡ ಹ ೊೋದುದನುು ನ ೊೋಡಿ
ಪಾಂಡವರ ಸ ೋನ ಯಲ್ಲಿ ಮಹಾ ಆಕರಂದನವುಂಟಾಯಿತು. ದಿನಕರನು
ನಡುನ ತ್ರಾಗ ಬರಲಾಗಿ ಸೊತನಂದನನು ಅಲ್ಲಿ ಚಕರದಂತ ಯೋ
ಸಂಚರಿಸುತಾಾ ಕದನವನಾುಡಿದನು.

ಕ ಲವು ರಥಗಳ ಚಕರಗಳು ಮುರಿದವು. ಕ ಲವರ ಧವರ್-ಪ್ತಾಕ ಗಳು


ಮುರಿದವು. ಕುದುರ ಗಳ ಸಾರಥಿಗಳ ಹತರಾದರು.
ಅಚುಚಮರಗಳು ಮುರಿದುಬಿದದವು. ಹೋಗ ಪಾಂಚಾಲರ
ರಥಸಮೊಹವು ನಾಶ್ಗ ೊಂಡಿತು. ಮಹಾವನದಲ್ಲಿ ದವಾಗಿುಯಿಂದ
ಸುಡಲಪಡುತ್ರಾರುವವರ ೊೋ ಎನುುವಂತ ಮದಿಸಿದ ಆನ ಗಳು ಅಲಿಲ್ಲಿ
ಸಂಭಾರಂತಗ ೊಂಡು ಓಡುತ್ರಾದದವು. ಕುಂಭಗಳ ಡ ದು ಮತುಾ
ಸ ೊಂಡಿಲುಗಳು ಕತಾರಿಸಲಪಟುಿ ಆನ ಗಳು ರಕಾವನುು ಸುರಿಸುತ್ರಾದದವು.
ಮಹಾತಮ ಕಣಣನಿಂದ ವಧಿಸಲಪಡುತ್ರಾದದ ಆ ಆನ ಗಳ ಅಂಗಾಂಗಗಳ
ಸ ೊಂಡಿಲುಗಳ ತುಂಡಾಗಿ ಚದುರಿಹ ೊೋದ ಮೋಡಗಳಂತ ಕ ಳಗ

133
ಬಿೋಳುತ್ರಾದದವು. ಇತರ ಆನ ಗಳು ನೊರಾರು ನಾರಾಚ-ತ ೊೋಮರಗಳಿಂದ
ಪ್ತೋಡಿತಗ ೊಂಡು ದಿೋಪ್ದ ಹುಳುಗಳು ಬ ಂಕ್ತಯಲ್ಲಿ ಬಿೋಳುವಂತ
ಕಣಣನನ ುೋ ಎದುರಿಸಿ ಬಂದು ಬಿೋಳುತ್ರಾದದವು. ಇನುು ಇತರ
ಮಹಾಗರ್ಗಳು ಜ ೊೋರಾಗಿ ಕೊಗಿಕ ೊಳುುತಾಾ ಪ್ವಣತಗಳು ನಿೋರನುು
ಸರವಿಸುವಂತ ರಕಾವನುು ಸುರಿಸುತಾಾ ಓಡಿ ಹ ೊೋಗುತ್ರಾದದವು. ಕುದುರ ಗಳ
ಎದ ಮುಚುಚವ ಕವಚಗಳು, ಬಾಲಬಂಧಗಳು, ಬ ಳಿು-ಕಂಚು-
ಸುವಣಣಗಳಿಂದ ಮಾಡಿದ ಭೊಷ್ಣಗಳು ತುಂಡಾಗಿ ಬಿದಿದದದವು.
ಕುದುರ ಗಳ ಕಡಿವಾಣಗಳ ೋ ಇರಲ್ಲಲಿ. ಕುದುರ ಗಳ ಮೋಲ್ಲದದ
ಚಾಮರಗಳ , ರತುಗಂಬಳಿಗಳ , ಬತಾಳಿಕ ಗಳ ಕ ಳಗ
ಬಿದುದಹ ೊೋಗಿದದವು. ಯುದಧಶ ೋಭನ ಶ್ ರ ಕುದುರ ಸವಾರರೊ
ಹತರಾಗಿದದರು. ಅಲ್ಲಿ ರಣದಲ್ಲಿ ಉತಾಮ ಕುದುರ ಗಳು ಸುತಾಲೊ
ತ್ರರುಗಾಡುತ್ರಾರುವುದನುು ನ ೊೋಡಿದ ವು. ಕವಚ ಉಷ್ಠಣೋಷ್ಗಳನುು
ಧರಿಸಿದದ ಕುದುರ ರ್ೋಧರು ಪಾರಸ, ಖ್ಡಗ, ಋಷ್ಠಿ ಇವ ೋ ಮದಲಾದ
ಆಯುಧಗಳಿಂದ ವಿಹೋನರಾಗಿ ಬಿೋಳುತ್ರಾದದರು. ರಥಿಗಳು ಹತರಾಗಿ
ವ ೋಗವಾಗಿ ಹ ೊೋಗುವ ಕುದುರ ಗಳನುು ಕಟಿಲಪಟುಿ ಅಲಿಲ್ಲಿ ತ್ರರುಗುತ್ರಾದದ
ಹ ೋಮಭೊಷ್ಠತ ರಥಗಳು ಕಾಣುತ್ರಾದದವು. ಅವುಗಳ ಅಚುಚಮರಗಳು
ಮತುಾ ಮೊಕ್ತಗಳು ಮುರಿದುಹ ೊೋಗಿದದವು. ಕ ಲವು ರಥಗಳ ಚಕರಗಳ
ಮುರಿದಿದದವು. ಪ್ತಾಕ -ಧವರ್ಗಳಿಲಿದ ೋ ಇದದ ಸುಂದರ

134
ಈಷಾದಂಡಗಳು ಮುರಿದುಹ ೊೋಗಿದದ ಅನ ೋಕ ರಥಗಳು ಕಂಡವು.
ಸೊಯಣಪ್ುತರನ ಶ್ರಗಳಿಂದ ಪ್ತೋಡಿತರಾದ ರಥಿಗಳು ರಥಗಳಿಂದ
ವಿಹೋನರಾಗಿ, ಶ್ಸರಗಳನುು ಕಳ ದುಕ ೊಂಡು, ಅನಾರು ಶ್ಸರಗಳ ಂದಿಗ
ಹತರಾಗಿ, ನಕ್ಷತರಜಾಲಗಳ ಚಿಹ ುಗಳುಳು ಪ್ತಾಕ ಗಳಿಂದ
ಅಲಂಕೃತರಾಗಿ ಉತಾಮ ರ್ಂಟ ಗಳಿಂದ ಸುಶ ೋಭಿತರಾಗಿ ಎಲಿಕಡ
ಓಡಿ ಹ ೊೋಗುತ್ರಾದದರು.

ನಾನಾವಣಣದ ವಿಚಿತರ ಪ್ತಾಕ ಗಳಿಂದ ಅಲಂಕೃತರಾದ ಪ್ದಾತ್ರಗಳು


ಎಲಿ ಕಡ ಓಡಿಹ ೊೋಗುತ್ರಾದದರು. ಕಣಣನ ಧನುಸಿಿನಿಂದ ಹ ೊರಟ
ಬಾಣಗಳಿಂದ ತುಂಡಾಗಿ ಬಿೋಳುತ್ರಾದದ ಅನ ೋಕ ಶ್ರ-ಬಾಹು-ತ ೊಡ
ಮತುಾ ಕತಾರಿಸಲಪಟಿ ಇತರ ಅಂಗಾಂಗಗಳು ಅಲ್ಲಿ ಕಾಣುತ್ರಾದದವು.
ಕಣಣನ ನಿಶ್ತ ಸಾಯಕ ಶ್ರಗಳಿಂದ ಹತರಾಗುತ್ರಾದದ ರ್ೋಧರು
ರೌದರರಾಗಿ ಮಹಾ ಭಯಂಕರರಾಗಿ ಕಾಣುತ್ರಾದದರು. ದಿೋಪ್ದ ಹುಳುಗಳು
ಬ ಂಕ್ತಯಲ್ಲಿ ಬಿೋಳುವಂತ ಸಮರದಲ್ಲಿ ಸೊತಪ್ುತರನಿಂದ
ವಧಿಸಲಪಡುತ್ರಾದದ ಸೃಂರ್ಯರು ಅವನಿಗ ೋ ಅಭಿಮುಖ್ರಾಗಿ ಬಂದು
ಬಿೋಳುತ್ರಾದದರು. ಅಲಿಲ್ಲಿ ಸ ೋನ ಗಳನುು ಸುಡುತ್ರಾದದ ಆ ಮಹಾರಥ
ಕಣಣನನನುು ಯುಗಾಂತ ಕಾಲದಲ್ಲಿ ಪ್ರಚಂಡ ಅಗಿುಯಿಂದ ಪಾರಣಿಗಳು
ದೊರವಿರುವಂತ ಕ್ಷತ್ರರಯರು ಬಿಟುಿ ದೊರಸರಿಯುತ್ರಾದದರು.

135
ಹತರಾಗದ ೋ ಉಳಿದು ಓಡಿ ಹ ೊೋಗುತ್ರಾದದ ಪಾಂಚಾಲ ವಿೋರರನುು
ಕಣಣನು ಬ ನುಟ್ಟಿ ಹ ೊೋಗಿ ಶ್ರಗಳನುು ಎರಚಿ ಅವರ ಕವಚ-
ಧವರ್ಗಳನುು ಕತಾರಿಸಿ ಹಾಕ್ತದನು. ಸೊತಪ್ುತರನು ಮಧಾಾಹುದ
ಸಮಯದಲ್ಲಿ ಸೊಯಣನು ಭೊತಗಳನುು ಹ ೋಗ ಪ್ರಿತಪ್ತಸುತಾಾನ ೊೋ
ಹಾಗ ಅವರನುು ಬಾಣಗಳಿಂದ ಪ್ರಿತಾಪ್ಗ ೊಳಿಸಿದನು.

ಯುಯುತುಿ-ಉಲೊಕರ ಯುದಧ
ಮಹಾಸ ೋನ ಯನುು ಓಡಿಹ ೊೋಗುವಂತ ಮಾಡುತ್ರಾದದ ನಿನು ಪ್ುತರ
ಯುಯುತುಿವನುು ಉಲೊಕನು ತಕ್ಷಣವ ೋ ಆಕರಮಣಿಸಿ ನಿಲುಿ ನಿಲ ಿಂದು
ಹ ೋಳಿದನು. ಆಗ ಯುಯುತುಿವಾದರ ೊೋ ನಿಶ್ತ ಬಾಣಗಳಿಂದ
ಇಂದರನು ವರ್ರದಿಂದ ಪ್ವಣತವನುು ಹ ೊಡ ಯುವಂತ ಉಲೊಕನನುು
ಹ ೊಡ ದನು. ಆಗ ಉಲೊಕನಾದರ ೊೋ ಯುಯುತುಿವಿನ ಮೋಲ
ಕುರದಧನಾಗಿ ಕ್ಷುರಪ್ರದಿಂದ ಧನುಸಿನುು ಕತಾರಿಸಿ ಕಣಿಣಗಳಿಂದ
ಹ ೊಡ ಯತ ೊಡಗಿದನು. ಸಂರಕಾಲ ೊೋಚನನಾದ ಯುಯುತುಿವು
ತುಂಡಾದ ಧನುಸಿನುು ಎಸ ದು ವ ೋಗವತಾರವಾದ ಇನ ೊುಂದು
ಧನುಸಿನುು ತ ಗ ದುಕ ೊಂಡನು. ಅವನು ಶ್ಕುನಿಯ ಮಗನನುು ಅರವತುಾ
ಬಾಣಗಳಿಂದ ಹ ೊಡ ದನು. ಸಾರಥಿಯನುು ಮೊರರಿಂದ ಹ ೊಡ ದು
ಇನ ೊುಮಮ ಉಲೊಕನನುು ಪ್ರಹರಿಸಿದನು. ಉಲೊಕನಾದರ ೊೋ

136
ಕುರದಧನಾಗಿ ಯುಯುತುಿವನುು ಇಪ್ಪತುಾ ಹ ೋಮಭೊಷ್ಠತ ಬಾಣಗಳಿಂದ
ಹ ೊಡ ದು ಅವನ ಕಾಂಚನಧವರ್ವನೊು ತುಂಡರಿಸಿದನು. ದಂಡವು
ತುಂಡಾದ ಆ ಕಾಂಚನ ೊೋರ್ವಲ ಮಹಾಧವರ್ವು ರ್ಛನು-ರ್ಛನುವಾಗಿ
ಯುಯುತುಿವಿನ ಎದುರಿನಲ್ಲಿಯೋ ಬಿದಿದತು. ಧವರ್ವು ಧವಂಸವಾದುದನುು
ನ ೊೋಡಿ ಕ ೊರೋಧಮೊರ್ಛಣತನಾದ ಯುಯುತುಿವು ಐದು ಬಾಣಗಳಿಂದ
ಉಲೊಕನ ವಕ್ಷಸಾಳಕ ೆ ಹ ೊಡ ದನು. ಉಲೊಕನು ಒಮಮಲ ೋ ತನು
ತ ೈಲಧೌತ ಭಲಿದಿಂದ ಯುಯುತುಿವಿನ ಸಾರಥಿಯ ಶ್ರವನುು
ಕತಾರಿಸಿದನು. ಅವನ ನಾಲುೆ ಕುದುರ ಗಳನೊು ಸಂಹರಿಸಿ ಅವನನುು
ಐದು ಬಾಣಗಳಿಂದ ಗಾಯಗ ೊಳಿಸಿದನು. ಹೋಗ ಬಲವತಾರವಾಗಿ
ಪ್ರಹರಿಸಲಪಟಿ ಯುಯುತುಿವು ಇನ ೊುಂದು ರಥವನ ುೋರಿ
ಪ್ಲಾಯನಮಾಡಿದನು.

ರಣದಲ್ಲಿ ಯುಯುತುಿವನುು ರ್ಯಿಸಿ ಉಲೊಕನು ತವರ ಮಾಡಿ ನಿಶ್ತ


ಶ್ರಗಳಿಂದ ಪಾಂಚಾಲರನುು ಮತುಾ ಸೃಂರ್ಯರನುು ಸಂಹರಿಸುತಾಾ
ಹ ೊರಟನು.

ಶ್ುರತಕಮಣ-ಶ್ತಾನಿೋಕರ ಯುದಧ
ಧೃತರಾಷ್ರನ ಮಗ ಶ್ುರತಕಮಣನು ಗಾಬರಿಗ ೊಳುದ ೋ
ನಿಮಿಷಾಧಣದಲ್ಲಿ ಶ್ತಾನಿೋಕನನುು ಕುದುರ ಗಳು, ಸಾರಥಿ ಮತುಾ

137
ರಥಗಳಿಂದ ವಿಹೋನನನಾುಗಿ ಮಾಡಿದನು. ಶ್ತಾನಿೋಕನು ಕುದುರ ಗಳು
ಹತವಾಗಲು ರಥದಮೋಲ ಯೋ ನಿಂತು ಕುರದಧನಾಗಿ ಶ್ುರತಕಮಣನ
ಮೋಲ ಗದ ಯನುು ಎಸ ದನು. ಆ ಗದ ಯು ಶ್ುರತಕಮಣನ ರಥವನುು
ಕುದುರ -ಸಾರಥಿರ್ಂದಿಗ ಭಸಿೀಭೊತವನಾುಗಿ ಮಾಡಿ
ಸಿೋಳಿಬಿಡುವುದ ೊೋ ಎನುುವಂತ ಭೊಮಿಯ ಮೋಲ ಬಿದಿದತು.
ಯುದಾಧತ್ರಣಗಳಾಗಿದದ ಆ ಇಬಬರು ವಿರಥ ವಿೋರ ಕುರುಗಳ
ಕ್ತೋತ್ರಣವಧಣನರು ಪ್ರಸಪರರನುು ನ ೊೋಡುತಾಾ ಹಂದ ಸರಿದರು.
ಸಂಭಾರಂತನಾದ ಶ್ುರತಕಮಣನಾದರ ೊೋ ವಿವಿತುಿವಿನ ರಥವನುು
ಏರಿದನು. ಶ್ತಾನಿೋಕನೊ ಕೊಡ ತವರ ಮಾಡಿ ಪ್ರತ್ರವಿಂದಾನ ರಥಕ ೆ
ಹ ೊೋದನು.

ಶ್ಕುನಿ-ಸುತಸ ೊೋಮರ ಯುದಧ


ಸುತಸ ೊೋಮನಾದರ ೊೋ ಶ್ಕುನಿಯನುು ನಿಶ್ತ ಶ್ರಗಳಿಂದ ಹ ೊಡ ದನು.
ಆದರೊ ಭಿೋರುಗಾಳಿಯು ಪ್ವಣತವನುು ಹ ೋಗ
ಅಲುಗಾಡಿಸುವುದಿಲಿವೋ ಹಾಗ ಶ್ಕುನಿಯು ಸಂರಬಧನಾಗಿ
ಕಂಪ್ತಸಲ್ಲಲಿ. ತನು ತಂದ ಯ ಅತಾಂತ ವ ೈರಿ ಶ್ಕುನಿಯನುು ನ ೊೋಡಿ
ಸುತಸ ೊೋಮನಾದರ ೊೋ ಅನ ೋಕ ಸಹಸರ ಶ್ರಗಳಿಂದ ಅವನನುು
ಮುಸುಕ್ತದನು. ಅಸರಗಳಲ್ಲಿ ಹಸಾಲಾರ್ವವನುು ಹ ೊಂದಿದದ

138
ಚಿತರರ್ೋಧಿೋ ವಿರ್ಯಶ್ರೋಯಿಂದ ಸುಶ ೋಭಿತನಾಗಿದದ ಶ್ಕುನಿಯು ಆ
ಶ್ರಗಳನುು ತಕ್ಷಣವ ೋ ಅನಾ ಪ್ತತ್ರರಗಳಿಂದ ತುಂಡರಿಸಿದನು. ಆ
ಶ್ರಗಳನುು ನಿಶ್ತ ಶ್ರಗಳಿಂದ ತಡ ದು ಸುಸಂಕುರದಧ ಶ್ಕುನಿಯು
ಸುತಸ ೊೋಮನನುು ಮೊರು ಶ್ರಗಳಿಂದ ಗಾಯಗ ೊಳಿಸಿದನು. ಆಗ
ಶ್ಕುನಿಯು ಶ್ರಗಳಿಂದ ಸುತಸ ೊೋಮನ ಕುದುರ ಗಳು, ಧವರ್ ಮತುಾ
ಸೊತರನುು ಎಳಿುನಷ್ುಿ ನುಚುಚನೊರುಮಾಡಿದನು. ಆಗ ಅಲ್ಲಿದದ ರ್ನರು
ಹಷ್ಣಸೊಚಕವಾಗಿ ಕೊಗಿದರು. ಹತಾಶ್ವನೊ ವಿರಥನೊ,
ಚಿನುಧನಿವಯೊ ಆದ ಸುತಸ ೊೋಮನು ಶ ರೋಷ್ಿ ಧನುಸಿನುು ಹಡಿದು
ರಥದಿಂದಿಳಿದು ಭೊಮಿಯ ಮೋಲ ನಿಂತನು. ಸವಣಣಪ್ುಂಖ್ಗಳ
ಶ್ಲಾಶ್ತ ಸಾಯಕಗಳನುು ಪ್ರರ್ೋಗಿಸುತಾಾ ಅವನು ಶ್ಕುನಿಯ
ರಥವನ ುೋ ಮುಚಿಚಬಿಟಿನು. ಮಿಡಿತ ಗಳ ೋಪಾದಿಯಲ್ಲಿ ಮಹಾರಥವನುು
ಸಮಿೋಪ್ತಸುತ್ರಾದದ ಆ ಶ್ರವಾರತವನುು ರಥದಲ್ಲಿ ಕುಳಿತ್ರದದ ಸೌಬಲನು
ನ ೊೋಡಿಯೊ ಕೊಡ ಸವಲಪವಾದರೊ ವಾಥ ಪ್ಡಲ್ಲಲಿ. ಶ್ಕುನಿಯು ಆ
ಶ್ರಗಳ ಮಳ ಯನುು ಶ್ರಗಳಿಂದಲ ೋ ಧವಂಸಗ ೊಳಿಸಿದನು.

ಸುತಸ ೊೋಮನಾದರ ೊೋ ಪ್ದಾತ್ರಯಾಗಿಯೋ ರಥಸಾನಾಗಿದದ ಆ


ನೃಪ್ತ್ರರ್ಡನ ಯುದಧಮಾಡುತ್ರಾದದನು. ಅವನ ಆ ನಂಬಲಸಾಧಾ
ಅದುಭತ ಕೃತಾವನುು ನ ೊೋಡಿ ಇತರ ರ್ೋಧರೊ ಆಕಾಶ್ದಲ್ಲಿ ನ ರ ದಿದದ

139
ಸಿದಧರೊ ಹಷ್ಠಣತರಾದರು. ಆ ಸಮಯದಲ್ಲಿ ಶ್ಕುನಿಯು ಮಹಾವ ೋಗದ
ತ್ರೋಕ್ಷ್ಣ ಸನುತಪ್ತಣ ಭಲಿಗಳಿಂದ ಸುತಸ ೊೋಮನ ಧನುಸಿನೊು
ಬತಾಳಿಕ ಯನೊು ಸಂಪ್ೊಣಣವಾಗಿ ನಾಶ್ಗ ೊಳಿಸಿದನು. ಧನುಸುಿ
ತುಂಡಾದ ಸುತಸ ೊೋಮನು ವ ೈಡೊಯಣಮಣಿ ಮತುಾ ನಿೋಲಕಮಲಗಳ
ಬಣಣದ ಆನ ಯ ದಂತದ ಹಡಿಯಿದದ ಖ್ಡಗವನುು ಮೋಲ ತ್ರಾ
ಸಿಂಹನಾದಗ ೈದನು. ಶ್ುದಧ ಆಕಾಶ್ದ ಕಾಂತ್ರಯಿದದ ಆ ಖ್ಡಗವನುು
ತ್ರರುಗಿಸುತ್ರಾದದ ಸುತಸ ೊೋಮನನುು ಶ್ಕುನಿಯು ಕಾಲನ ಂದ ೋ
ಭಾವಿಸಿದನು. ಶ್ಕ್ಷಾಬಲಸಮನಿವತ ಖ್ಡಗಧಾರಿೋ ಸುತಸ ೊೋಮನು
ಹದಿನಾಲುೆ ಸಾವಿರ ಮಂಡಲಗಳಲ್ಲಿ ಸಂಚರಿಸುತ್ರಾದದನು.
ಸೌಬಲನಾದರ ೊೋ ಅವನ ಮೋಲ ಶ್ರಗಳನುು ಪ್ರರ್ೋಗಿಸಲು
ಬಿೋಳುವುದರ ೊಳಗ ೋ ಸುತಸ ೊೋಮನು ಶ ರೋಷ್ಿ ಖ್ಡಗದಿಂದ ಅವುಗಳನುು
ತುಂಡರಿಸಿದನು. ಆಗ ಸೌಬಲನು ಕುರದಧನಾಗಿ ಸುತಸ ೊೋಮನ ಮೋಲ
ಸಪ್ಣವಿಷ್ಗಳಿಗ ಸಮಾನ ಶ್ರಗಳನುು ಪ್ರರ್ೋಗಿಸಿದನು. ಗರುಡನ
ವಿೋಯಣ ಸಮದುಾತ್ರ ಸುತಸ ೊೋಮನು ತನು ಶ್ಕ್ಷಣ ಮತುಾ ಬಲಗಳಿಂದ
ಆ ಬಾಣಗಳನುು ಖ್ಡಗದಿಂದ ತುಂಡರಿಸಿ ಯುದಧದಲ್ಲಿ ತನು
ಹಸಾಲಾರ್ವವನುು ತ ೊೋರಿಸಿದನು. ಆಗ ಮಂಡಲಾವತಣದಲ್ಲಿ
ಸಂಚರಿಸುತ್ರಾದದ ಶ್ಕುನಿಯು ತ್ರೋಕ್ಷ್ಣ ಕ್ಷುರಪ್ರದಿಂದ ಸುತಸ ೊೋಮನ ಸುಪ್ರಭ
ಖ್ಡಗವನುು ಕತಾರಿಸಿದನು. ತುಂಡಾದ ಆ ಮಹಾಖ್ಡಗವು ಕೊಡಲ ೋ

140
ಭೊಮಿಯ ಮೋಲ ಬಿದಿದತು. ಆ ಖ್ಡಗದ ಸುಂದರ ಹಡಿಯು ಮಾತರ
ಸುತಸ ೊೋಮನ ಕ ೈಯಲ್ಲಿಯೋ ಉಳಿಯಿತು. ತನು ಖ್ಡಗವು
ತುಂಡಾಯಿತ ಂದು ತ್ರಳಿದ ಮಹಾರಥ ಸುತಸ ೊೋಮನು ಕೊಡಲ ೋ ಆರು
ಹ ಜ ಾ ಮುಂದ ಹ ೊೋಗಿ ತನು ಕ ೈಯಲ್ಲಿ ಉಳಿದಿದದ ಆ ಖ್ಡಗದ
ಅಧಣಭಾಗದಿಂದಲ ೋ ಶ್ಕುನಿಯನುು ಪ್ರಹರಿಸಿದನು.
ಸವಣಣವರ್ರವಿಭೊಷ್ಠತ ಆ ಖ್ಡಗದ ತುಂಡು ಮಹಾತಮ ಶ್ಕುನಿಯ
ಉತಾಮ ಚಾಪ್ವನುು ತುಂಡರಿಸಿ ತಕ್ಷಣವ ೋ ರಣಭೊಮಿಯ ಮೋಲ
ಬಿದಿದತು. ಆಗ ಸುತಸ ೊೋಮನು ಶ್ುರತಕ್ತೋತ್ರಣಯ ಮಹಾರಥವನುು
ಹತ್ರಾದನು.

ಸೌಬಲನೊ ಕೊಡ ಇನ ೊುಂದು ದುಃಸಿಹ ಘೊೋರ ಧನುಸಿನುು


ತ ಗ ದುಕ ೊಂಡು ಪಾಂಡವ ಸ ೋನ ಯನುು ಹ ೊಕುೆ ಅನ ೋಕ ಶ್ತುರಗಳನುು
ಸಂಹರಿಸಿದನು. ಆಗ ಸಮರದಲ್ಲಿ ಭಿೋತ್ರಯೋ ಇಲಿದವನಂತ
ಸಂಚರಿಸುತ್ರಾದದ ಸೌಬಲನನುು ನ ೊೋಡಿ ಪಾಂಡವರ ಕಡ ಯಲ್ಲಿ ಮಹಾ
ಕ ೊೋಲಾಹಲವುಂಟಾಯಿತು. ಶ್ಸರಗಳನುು ಹ ೊಂದಿದದ ದಪ್ತಣತ
ಪಾಂಡವರ ಮಹಾ ಸ ೋನ ಗಳು ಸೌಬಲನಿಂದ ಓಡಿಸಲಪಟಿವು.
ದ ೈತಾಸ ೋನ ಯನುು ದ ೋವರಾರ್ನು ಹ ೋಗ ಮದಿಣಸಿದನ ೊೋ ಹಾಗ
ಪಾಂಡವಿೋ ಸ ೋನ ಯು ಸೌಬಲನಿಂದ ನಾಶ್ಗ ೊಂಡಿತು.

141
ಕೃಪ್-ಧೃಷ್ಿದುಾಮುರ ಯುದಧ
ವನದಲ್ಲಿ ಶ್ರಭವು ದಪ್ತಣತ ಆನ ಯನುು ಹ ೊಡ ದಾಡಿ ತಡ ಯುವಂತ
ಕೃಪ್ನು ಧೃಷ್ಿದುಾಮುನನುು ತಡ ದನು. ಗೌತಮನಿಂದ ತಡ ಯಲಪಟಿ
ಪಾಷ್ಣತನಿಗ ಒಂದು ಹ ಜ ಾಯನೊು ಮುಂದಿಡಲು ಸಾಧಾವಾಗಲ್ಲಲಿ.
ಧೃಷ್ಿದುಾಮುನ ರಥದ ಬಳಿ ಗೌತಮನ ರೊಪ್ವನುು ಕಂಡು
ಸವಣಭೊತಗಳ ಪ್ರಳಯವ ೋ ಪಾರಪ್ಾವಾಯಿತ ೊೋ ಎಂದುಕ ೊಂಡು
ನಡುಗಿದವು. ವಿಮನಸೆರಾಗಿದದ ರಥಿಗಳ ಕುದುರ ಸವಾರರೊ
ತಮಮಲ್ಲಿಯೋ ಮಾತನಾಡಿಕ ೊಳುುತ್ರಾದದರು:

“ದ ೊರೋಣನ ನಿಧನದಿಂದಾಗಿ ಕೃಪ್ನು ತುಂಬಾ


ಸಂಕುರದಧನಾಗಿದಾದನ . ಮಹಾತ ೋರ್ಸಿವ, ದಿವಾಾಸರವಿದು,
ಉದಾರಬುದಿಧಯ ಶಾರದವತ ಗೌತಮನಿಂದ ಇಂದು
ಧೃಷ್ಿದುಾಮುನಿಗ ಒಳ ುಯದ ೋನಾದರೊ ಆಗಬಹುದ ೋ? ಈ
ಸಂಪ್ೊಣಣ ಸ ೋನ ಯು ಮಹಾಭಯದಿಂದ ಬಿಡುಗಡ
ಹ ೊಂದಬಲಿದ ೋ? ಈ ಬಾರಹಮಣನು ಸ ೋರಿರುವ ನಮಮಲಿರನೊು
ಸಂಹರಿಸದ ೋ ಬಿಟಾಿನ ಯೋ? ಅವನ ಈ ರೊಪ್ವು ಅಂತಕನ
ರೊಪ್ದಂತ ಯೋ ತ ೊೋರುತ್ರಾದ . ಇಂದು ಕೃಪ್ನೊ ಕೊಡ
ಯುದಧದಲ್ಲಿ ಭಾರದಾವರ್ ದ ೊರೋಣನ ಪ್ದವಿಯಲ್ಲಿ

142
ಹ ೊೋಗುತ್ರಾದಾದನ . ಆಚಾಯಣನು ಕ್ಷ್ಪ್ರಹಸಾನು. ಯುದಧದಲ್ಲಿ
ಸದಾ ವಿರ್ಯಗಳಿಸುವವನು. ಅಸರವಾನನೊ
ವಿೋಯಣಸಂಪ್ನುನೊ ಆದ ಇವನು
ಕ ೊರೋಧಸಮನಿವತನಾಗಿದಾದನ . ಈ ಯುದಧದಲ್ಲಿ ಪಾಷ್ಣತನು
ವಿಮುಖ್ನಾಗುತಾಾನ ಎಂದ ೋ ಕಂಡುಬರುತ್ರಾದ !”

ಹೋಗ ವಿವಿಧ ರಿೋತ್ರಯಲ್ಲಿ ಕೌರವರು ಮತುಾ ಪಾಂಡವರು


ಮಾತನಾಡಿಕ ೊಳುುತ್ರಾದದರು.

ಆಗ ಕ ೊೋಪ್ದಿಂದ ನಿಟುಿಸಿರು ಬಿಡುತಾಾ ಕೃಪ್ನು ಪಾಷ್ಣತನಿಗ ಎಲಿ


ಕಡ ಗಳಿಂದ ಪ್ರಹರಿಸಿ ನಿಶ ಚೋಷ್ಿನನಾುಗಿಸಿದನು. ಗೌತಮನಿಂದ
ವಧಿಸಲಪಡುತ್ರಾದದ ಧೃಷ್ಿದುಾಮುನು ಮೋಹತನಾಗಿ ಯುದದದಲ್ಲಿ ಏನು
ಮಾಡಬ ೋಕ ನುುವುದನ ುೋ ತ್ರಳಿಯದಾದನು. ಆಗ ಅವನ ಸಾರಥಿಯು
ಅವನನುು ಪ್ರಶ್ುಸಿದನು:

“ಪಾಷ್ಣತ! ಏನು ಕ್ಷ ೋಮದಿಂದಿರುವ ಯಾ? ಯುದಧದಲ್ಲಿ ನಿೋನು


ಈ ರಿೋತ್ರ ವಾಸನದಲ್ಲಿರುವುದನುು ನಾನು ಇದೊವರ ಗೊ
ನ ೊೋಡಿರಲ್ಲಲಿ! ದಿವರ್ಮುಖ್ಾನು ನಿನು ಮಮಣಗಳನ ುೋ
ಗುರಿಯಿಟುಿ ಪ್ರರ್ೋಗಿಸಿದ ಮಮಣಭ ೋದಿ ಬಾಣಗಳು
ದ ೈವರ್ೋಗದಿಂದ ನಿನು ಮಮಣಗಳ ಮೋಲ ಬಿೋಳಲ್ಲಲಿ.
143
ವ ೋಗವಾಗಿ ಸಾಗರದ ಕಡ ಹರಿಯುತ್ರಾರುವ ನದಿಯನುು ಹಂದ
ಸರಿಸುವಂತ ನಿನು ರಥವನುು ನಾನು ಬ ೋಗ ಹಂದಿರುಗಿಸುತ ೋಾ ನ .
ನಿನು ವಿಕರಮವನುು ಕುಂದಿಸಿರುವ ಈ ಬಾರಹಮಣನು
ಅವಧಾನ ಂದು ನನಗನಿುಸುತದ .”

ಆಗ ಧೃಷ್ಿದುಾಮುನು ಮಲಿನ ೋ ಈ ಮಾತುಗಳನಾುಡಿದನು:

“ಅಯಾಾ! ನನು ಮನಸುಿ ಭರಮಗ ೊಂಡಿದ . ಶ್ರಿೋರವು


ಬ ವರುತ್ರಾದ . ಶ್ರಿೋರವು ನಡುಗುತ್ರಾದ .
ರ ೊೋಮಹಷ್ಣಣವಾಗುತ್ರಾರುವುದನೊು ನ ೊೋಡು. ಸಾರಥ ೋ!
ಯುದಧದಲ್ಲಿ ಈ ಬಾರಹಮಣನನುು ಬಿಟುಿ ನಿಧಾನವಾಗಿ ನನುನುು
ಅರ್ುಣನ ಅಥವಾ ಭಿೋಮಸ ೋನನು ಯುದಧಮಾಡುತ್ರಾರುವಲ್ಲಿಗ
ಕರ ದುಕ ೊಂಡು ಹ ೊೋಗು! ಇದ ೋ ಇಂದು ನನಗ
ಕ್ಷ ೋಮವನುುಂಟುಮಾಡುತಾದ ಎಂದು ನನು ದೃಢ
ನಂಬಿಕ ಯಾಗಿದ .”

ಆಗ ಸಾರಥಿಯು ತವರ ಯಾಗಿ ಕುದುರ ಗಳನುು ಭಿೋಮನು ಕೌರವ


ಸ ೈನಿಕರ ೊಂದಿಗ ಯುದಧಮಾಡುತ್ರಾರುವಲ್ಲಿಗ ತಲುಪ್ತಸಿದನು. ಹಾಗ ಓಡಿ
ಹ ೊೋಗುತ್ರಾರುವ ಧೃಷ್ಿದುಾಮುನ ರಥವನುು ನ ೊೋಡಿ ಗೌತಮನು
ನೊರಾರು ಶ್ರಗಳನುು ಎರಚುತಾಾ ಅವನನ ುೋ ಹಂಬಾಲ್ಲಸಿ ಹ ೊೋದನು.
144
ಮಹ ೋಂದರನು ಶ್ಂಬರನನುು ಹ ೋಗ ೊೋ ಹಾಗ ಪಾಷ್ಣತನನುು ಬ ನುಟ್ಟಿ
ಹ ೊೋಗಿ ಕೃಪ್ನು ಪ್ುನಃ ಪ್ುನಃ ಶ್ಂಖ್ವನುು ಮಳಗಿಸಿದನು.

ಕೃತವಮಣ-ಶ್ಖ್ಂಡಿಯರ ಯುದಧ
ಪ್ುನಃ ಪ್ುನಃ ನಗುತ್ರಾರುವನ ೊೋ ಎಂದು ತ ೊೋರುತಾಾ ಹಾದಿಣಕಾ
ಕೃತವಮಣನು ಭಿೋಷ್ಮನ ಮೃತುಾ ದುರಾಸದ ಶ್ಖ್ಂಡಿಯನುು
ತಡ ದನು. ಹಾದಿಣಕಾನನುು ಎದುರಿಸಿ ಶ್ಖ್ಂಡಿಯು ಐದು ನಿಶ್ತ
ಭಲಿಗಳಿಂದ ಅವನ ರ್ತುರಪ್ರದ ೋಶ್ವನುು ಪ್ರಹರಿಸಿದನುಮಹಾರಥ
ಕೃತವಮಣನಾದರ ೊೋ ಸಂಕುರದಧನಾಗಿ ಅರವತುಾ ಬಾಣಗಳಿಂದ
ಹ ೊಡ ದು ಒಂದ ೋ ಬಾಣದಿಂದ ನಗುತಾಾ ಅವನ ಧನುಸಿನುು
ಕತಾರಿಸಿದನು. ದುರಪ್ದಾತಮರ್ನಾದರ ೊೋ ಇನ ೊುಂದು ಧನುಸಿನುು
ಎತ್ರಾಕ ೊಂಡು ಸಂಕುರದಧನಾಗಿ ಹಾದಿಣಕಾನಿಗ ನಿಲುಿ ನಿಲ ಿಂದು ಕೊಗಿ
ಹ ೋಳಿದನು. ಅವನು ರುಕಮಪ್ುಂಖ್ಗಳ ಸುತ ೋರ್ಯುಕಾ ತ ೊಂಬತುಾ
ಬಾಣಗಳನುು ಕೃತವಮಣನ ಮೋಲ ಪ್ರರ್ೋಗಿಸಿದನು. ಅವು ಅವನ
ಕವಚಕ ೆ ತಾಗಿ ಕ ಳಗ ಬಿದದವು. ಅವ ಲಿವೂ ವಾಥಣವಾಗಿ ಭೊಮಿಯ
ಮೋಲ ಬಿದುದದನುು ನ ೊೋಡಿದ ಶ್ಖ್ಂಡಿಯು ತ್ರೋಕ್ಷ್ಣ ಕ್ಷುರಪ್ರದಿಂದ
ಕೃತವಮಣನ ಧನುಸಿನುು ತುಂಡರಿಸಿದನು. ಧನುಸುಿ ತುಂಡಾಗಿ
ಕ ೊೋಡುಗಳು ತುಂಡಾಗಿದದ ಹ ೊೋರಿಯಂತ ಕಾಣುತ್ರಾದದ ಕೃತವಮಣನ

145
ತ ೊೋಳುಗಳು ಮತುಾ ಎದ ಗ ಕುರದಧನಾದ ಶ್ಖ್ಂಡಿಯು ಎಂಭತುಾ
ಮಾಗಣಣಗಳಿಂದ ಪ್ರಹರಿಸಿದನು. ಮಾಗಣಣಗಳಿಂದ ಕ್ಷತವಿಕ್ಷತನಾದ
ಕೃತವಮಣನಾದರ ೊೋ ಕುರದಧನಾಗಿ ಮಾಗಣಣಗಣಗಳಿಂದ ಕೊಡಿದದ
ಇನ ೊುಂದು ಧನುಸಿನುು ತ ಗ ದುಕ ೊಂಡು ಶ ರೋಷ್ಿ ಬಾಣಗಳಿಂದ
ಶ್ಖ್ಂಡಿಯ ಹ ಗಲ್ಲಗ ಹ ೊಡ ದನು. ಹ ಗಲ್ಲನ ಮೋಲ ಚುಚಿಚಕ ೊಂಡಿದದ
ಬಾಣಗಳಿಂದ ಶ್ಖ್ಂಡಿಯು ಕವಲ ೊಡ ದ ರ ಂಬ ಗಳಿಂದ ಕೊಡಿದ
ಮಹಾ ವೃಕ್ಷದಂತ ರಾರಾಜಿಸಿದನು. ಅನ ೊಾೋನಾರನುು ಚ ನಾುಗಿ ಪ್ರಹರಿಸಿ
ರಕಾವನುು ಸುರಿಸುತ್ರಾದದ ಅವರಿಬಬರೊ ಅನ ೊಾೋನಾರನುು ಕ ೊೋಡುಗಳಿಂದ
ತ್ರವಿದು ಹ ೊೋರಾಡುತ್ರಾರುವ ಹ ೊೋರಿಗಳಂತ ರಾರಾಜಿಸಿದರು.
ಅನ ೊಾೋನಾರ ವಧ ಗ ಪ್ರಯತ್ರುಸುತಾಾ ಆ ಇಬಬರು ಮಹಾರಥರೊ
ರಥಗಳಲ್ಲಿ ಸಹಸಾರರು ಮಂಡಲಗಳಲ್ಲಿ ಸಂಚರಿಸುತ್ರಾದದರು.
ಕೃತವಮಣನು ಪಾಷ್ಣತನನುು ಎಪ್ಪತುಾ ಸವಣಣಪ್ುಂಖ್ಗಳ ಶ್ಲಾಶ್ತ
ನಿಶ್ತ ಶ್ರಗಳಿಂದ ಹ ೊಡ ದನು. ಆಗ ಭ ೊೋರ್ನು ತವರ ಮಾಡಿ
ಜಿೋವಿತಾಂತಕರವಾದ ಘೊೋರ ಬಾಣವನುು ಶ್ಖ್ಂಡಿಯ ಮೋಲ
ಪ್ರರ್ೋಗಿಸಿದನು.

ಅದರಿಂದ ಪ್ರಹರಿಸಲಪಟಿ ಶ್ಖ್ಂಡಿಯು ಮೊರ್ಛಣತನಾದನು.


ಮೊರ್ಛಣತನಾಗಿ ಅವನು ಧವರ್ದಂಡದ ಆಶ್ರಯವನುು ಪ್ಡ ದು ಒರಗಿ

146
ಕುಳಿತುಕ ೊಂಡನು. ಹಾದಿಣಕಾನ ಶ್ರದಿಂದ ಸಂತಪ್ಾನಾಗಿ ಪ್ುನಃ ಪ್ುನಃ
ನಿಟುಿಸಿರು ಬಿಡುತ್ರಾದದ ಆ ಶ್ಖ್ಂಡಿಯನುು ಅವನ ಸಾರಥಿಯು
ರಣದಿಂದ ದೊರ ಕ ೊಂಡ ೊಯದನು. ದುರಪ್ದನ ಶ್ ರ ಸುತನು ಹೋಗ
ಪ್ರಾಜಿತನಾಗಲು ವಧಿಸಲಪಡುತ್ರಾರುವ ಪಾಂಡವಿೋ ಸ ೋನ ಯು ಎಲಿ ಕಡ
ಪ್ಲಾಯನಗ ೈಯಿತು.

ಅರ್ುಣನನ ಯುದಧ
ಭಿರುಗಾಳಿಯು ಹತ್ರಾಯ ರಾಶ್ಯನುು ಎಲಿಕಡ ಚದುರಿಸಿ
ಹಾಳುಮಾಡುವಂತ ಶ ವೋತಾಶ್ವನು ಕೌರವ ಸ ೋನ ಯನುು
ಧವಂಸಗ ೊಳಿಸುತ್ರಾದದನು. ತ್ರರಗತಣರು, ಶ್ಬಿಗಳು, ಕೌರವರು, ಶಾಲವರು,
ಸಂಶ್ಪ್ಾಕರು ಮತುಾ ನಾರಾಯಣ ಸ ೋನ ಗಳು ಒಟ್ಟಿಗ ೋ ಅವನನುು
ಎದುರಿಸಿ ಯುದಧಮಾಡಿದರು. ತ್ರರಗತಣರಾರ್ನು ಸತಾಸ ೋನ, ಸತಾಕ್ತೋತ್ರಣ,
ಮಿತರದ ೋವ, ಶ್ುರತಂರ್ಯ, ಸೌಶ್ುರತ್ರ, ಚಿತರಸ ೋನ ಮತುಾ
ಮಿತರವಮಣರ ಂಬ ಸಹ ೊೋದರರ ೊಂದಿಗ ಮತುಾ ಯುದಧದಲ್ಲಿ ನಾನಾ
ಶ್ಸರಗಳನುು ಧರಿಸಿದದ ಮಹ ೋಷಾವಸ ಪ್ುತರರ ೊಂದಿಗ
ಕದನವಾಡುತ್ರಾದದನು. ಅವರು ಸಮುದರವನುು ಮುತ್ರಾಡುವ
ಚಂಡಮಾರುತದಂತ ಶ್ರಗಳ ಭಿರುಗಾಳಿಯನ ುೋ ಎರಚುತಾಾ
ಯುದಧದಲ್ಲಿ ಅರ್ುಣನನನುು ಆಕರಮಣಿಸಿದರು. ನೊರು ಸಾವಿರ

147
ಸಂಖ ಾಗಳಲ್ಲಿದದ ಆ ರ್ೋಧರು ಎಲಿರೊ ಅರ್ುಣನನನುು ಎದುರಿಸಿ
ಗರುಡನನುು ನ ೊೋಡಿದ ಸಪ್ಣಗಳು ಬಿಲವನುು ಹ ೊಗುವಂತ ಯಮನ
ಆಲಯಕ ೆ ತ ರಳಿದರು. ಅಗಿುಯಿಂದ ಸುಡಲಪಡುತ್ರಾದದರೊ ಪ್ತಂಗದ
ಹುಳುಗಳು ಅಗಿುಯನ ುೋ ಹ ೊಗುವಂತ ಸಮರದಲ್ಲಿ ವಧಿಸಲಪಡುತ್ರಾದದ
ಅವರು ಅರ್ುಣನನನುು ಬಿಟುಿ ಓಡಿ ಹ ೊೋಗಲ್ಲಲಿ. ಅರ್ುಣನನನುು
ಸತಾಸ ೋನನು ಮೊರು ಬಾಣಗಳಿಂದ ಹ ೊಡ ದನು. ಮಿತರದ ೋವನು
ಅರವತೊಮರು, ಚಂದರದ ೋವನು ಏಳು, ಮಿತರವಮಣನು ಎಪ್ಪತೊಮರು,
ಸೌಶ್ುರತ್ರಯು ಐದು, ಶ್ತುರಂರ್ಯನು ಇಪ್ಪತುಾ ಮತುಾ ಸುಶ್ಮಣನು
ಒಂಭತುಾ ಶ್ರಗಳಿಂದ ಅವನನುು ಹ ೊಡ ದರು. ಆಗ ಅರ್ುಣನನು
ಶ್ಲಾಶ್ತ ಶ್ರಗಳಿಂದ ಶ್ತುರಂರ್ಯನನುು ಸಂಹರಿಸಿ, ಕ್ತರಿೋಟದ ೊಂದಿಗ
ಸುಶ್ುರತನ ಶ್ರವನುು ಕಾಯದಿಂದ ಅಪ್ಹರಿಸಿದನು. ನಂತರ ತವರ ಮಾಡಿ
ಶ್ರಗಳಿಂದ ಚಂದರದ ೋವನನುು ಯಮಕ್ಷಯಕ ೆ ಕಳುಹಸಿದನು. ನಂತರ
ಅವನು ಆ ಮಹಾರಥರಲ್ಲಿ ಒಬ ೊಬಬಬರನೊು ಐದು ಐದು
ಬಾಣಗಳಿಂದ ಹ ೊಡ ದು ತಡ ದನು.

ಸತಾಸ ೋನನನಾದರ ೊೋ ಸಂಕುರದದನಾಗಿ ಮಹಾ ತ ೊೋಮರವನುು


ರಣದಲ್ಲಿ ಕೃಷ್ಣನನ ುೋ ಗುರಿಯಿಟುಿ ಪ್ರರ್ೋಗಿಸಿ ಸಿಂಹನಾದಗ ೈದನು.
ಉಕ್ತೆನಿಂದ ಮಾಡಲಪಟ್ಟಿದದ ಆ ಮಹಾಚಂಡ ತ ೊೋಮರವು ಮಾದವನ

148
ಎಡಭುರ್ವನುು ಗಾಯಗ ೊಳಿಸಿ ಭೊಮಿಯ ಮೋಲ ಬಿದಿದತು.
ಗಾಯಗ ೊಂಡ ಕೃಷ್ಣನ ಕ ೈಗಳಿಂದ ಮಹಾರಣದಲ್ಲಿ ಚಾವಟ್ಟ ಮತುಾ
ಕಡಿವಾಣಗಳು ಜಾರಿ ಕ ಳಕ ೆ ಬಿದದವು. ಕೃಷ್ಣನು ಪ್ುನಃ ಚಾವಟ್ಟ ಮತುಾ
ಕಡಿವಾಣಗಳನುು ಹಡಿದು ಆ ಅಶ್ವಗಳನುು ಸತಾಸ ೋನನ ರಥದ ಕಡ
ಓಡಿಸಿದನು.

ಧನಂರ್ಯನು ಗಾಯಗ ೊಂಡಿದದ ವಿಷ್ವಕ ಿೋನನನುು ನ ೊೋಡಿ


ಸತಾಸ ೋನನನುು ತ್ರೋಕ್ಷ್ಣ ಶ್ರಗಳಿಂದ ಗಾಯಗ ೊಳಿಸಿದನು. ನಂತರ ಅವನ
ಸ ೋನ ಯ ಮಧಾಭಾಗದಲ್ಲಿಯೋ ನಿಶ್ತ ಬಾಣಗಳಿಂದ ಕುಂಡಲಗಳಿಂದ
ಶ ೋಭಿಸುತ್ರಾದದ ರಾರ್ನ ಮಹಾಶ್ರವನುು ದ ೋಹದಿಂದ ಕತಾರಿಸಿದನು.
ಅವನನುು ಸಂಹರಿಸಿ ಅರ್ುಣನನು ನಿಶ್ತ ಬಾಣಗಳಿಂದ
ಮಿತರವಮಣನನುು ಮುಚಿಚ ತ್ರೋಕ್ಷ್ಣ ವತಿದಂತದಿಂದ ಅವನ
ಸಾರಥಿಯನುು ಸಂಹರಿಸಿದನು. ಪ್ುನಃ ಸಂಕುರದಧನಾದ ಅವನು
ನೊರಾರು ಶ್ರಗಳಿಂದ ಸಂಶ್ಪ್ಾಕ ಗಣಗಳನುು ನೊರಾರು ಸಹಸಾರರು
ಸಂಖ ಾಗಳಲ್ಲಿ ಉರುಳಿಸಿದನು. ಆ ಮಹಾಯಶ್ಸಿವಯು ರರ್ತಪ್ುಂಖ್ದ
ಕ್ಷುರಪ್ರದಿಂದ ಮಹಾತಮ ಮಿತರದ ೋವ ರಾರ್ನ ಶ್ರವನುು
ತುಂಡರಿಸಿದನು. ಸಂಕುರದಧನಾಗಿ ಸುಶ್ಮಣನನುು ಕೊಡ ವಕ್ಷಸಾಳದಲ್ಲಿ
ಹ ೊಡ ದನು.

149
ಆಗ ಕುರದಧ ಸಂಶ್ಪ್ಾಕರ ಲಿರೊ ಧನಂರ್ಯನನುು ಸುತುಾವರ ದು ಹತುಾ
ದಿಕುೆಗಳ ಮಳಗುವಂತ ಸಿಂಹನಾದಗ ೈಯುತಾಾ ಶ್ಸರಗಳ
ಮಳ ಯನ ುೋ ಸುರಿಸಿದರು. ಅವರಿಂದ ಹಾಗ ಪ್ತೋಡಿಸಲಪಟಿ ಅರ್ುಣನನು
ಐಂದಾರಸರವನುು ಪ್ರಕಟ್ಟಸಿದನು. ಅದರಿಂದ ಸಹಸಾರರು ಬಾಣಗಳು
ಪಾರದುಭಣವಿಸಿದವು. ಕೊಡಲ ೋ ಯುದಧದಲ್ಲಿ ಕತಾರಿಸಲಪಡುತ್ರಾದದ
ಧವರ್ಗಳ, ಧನುಸುಿಗಳ, ಪ್ತಾಕ ಗಳ ಂದಿಗ ರಥಗಳ, ಶ್ರಗಳ ಂದಿಗ
ತುಂಡಾಗುತ್ರಾದದ ಬತಾಳಿಕ ಗಳ, ರಥದ ನ ೊಗಗಳು, ತ ೊೋಳುಮರಗಳ,
ಚಕರಗಳ ಶ್ಬಧಗಳು ಕ ೋಳಿಬಂದವು. ಕಲುಿಗಳು ಬಿೋಳುವ, ಪಾರಸ-
ಋಷ್ಠಿಗಳು ಬಿೋಳುವ, ಗದ-ಪ್ರಿರ್-ಶ್ಕ್ತಾ-ತ ೊೋಮರಳು ಬಿೋಳುವ,
ಶ್ತಘ್ು-ಚಕರಗಳು ಬಿೋಳುವ, ತ ೊೋಳುಗಳು-ತ ೊಡ ಗಳು ಬಿೋಳುವ,
ಕಂಟಸೊತರ-ಅಂಗದ-ಕ ೋಯೊರಗಳು ಬಿೋಳುವ, ಹಾರ-ಕ್ತರಿೋಟ-
ಕವಚಗಳು ಬಿೋಳುವ, ಚತರ-ಚಾಮರಗಳು ಬಿೋಳುವ,
ಮುಕುಟಗಳ ಂದಿಗ ಶ್ರಗಳು ಬಿೋಳುವ ಮಹಾ ಶ್ಬಧಗಳು ಅಲಿಲ್ಲಿ
ಕ ೋಳಿಬಂದವು. ಆಕಾಶ್ದಲ್ಲಿ ಹಾರಿ ಬಿೋಳುತ್ರಾದದ ಸುಂದರ ಕುಂಡಲಗಳು
ಮತುಾ ಕಣುಣಗಳಿಂದ ಪ್ೊಣಣಚಂದರನಂತ ಹ ೊಳ ಯುತ್ರಾದದ ಶ್ರಸುಿಗಳು
ಆಕಾಶ್ದಲ್ಲಿ ರಾರಾಜಿಸುವ ನಕ್ಷತರಗಳಂತ ತ ೊೋರಿದವು. ಹತರಾಗಿ
ಬಿದಿದದದ ಚಂದನ ಲ ೋಪ್ತತ ಶ್ರಿೋರಗಳಿಂದ, ಸುಂದರ ಹಾರಗಳಿಂದ,
ಮತುಾ ಸುಂದರ ವಸರಗಳಿಂದ ರಣಭೊಮಿಯು ಗಂಧವಣನಗರಿಯಂತ

150
ಘೊೋರವಾಗಿ ಕಾಣುತ್ರಾತುಾ. ಚೊರಾದ ಪ್ವಣತಗಳಂತ ಹತರಾಗಿ
ಬಿದಿದದದ ಕ್ಷತ್ರರಯ ರಾರ್ಪ್ುತರರು, ಆನ ಗಳು, ಮತುಾ ಕುದುರ ಗಳಿಂದಾಗಿ
ರಣಭೊಮಿಯು ಅಗಮಾವಾಗಿ ಕಾಣುತ್ರಾತುಾ. ಅಮಿತ ಸಂಖ ಾಗಳಲ್ಲಿ
ಶ್ತುರಗಳನೊು ಆನ ಗಳನೊು ಭಲಿಗಳಿಂದ ಸಂಹರಿಸುತ್ರಾದದ ಪಾಂಡವನ
ರಥಚಕರವು ಹ ೊೋಗಲೊ ದಾರಿಯಿಲಿದಂತಾಯಿತು. ರಕಾದ ಕ ಸರಿನಿಂದ
ಕೊಡಿದದ ಆ ರಣಾಂಗಣದಲ್ಲಿ ಸಂಚರಿಸುತ್ರಾದದ ಅರ್ುಣನನ ರಥಚಕರಗಳು
ಕ ಸರಿನಲ್ಲಿ ಹೊತುಕ ೊಂಡವು.

ಹುಗಿದುಹ ೊೋಗಿದದ ಚಕರಗಳು ಕುದುರ ಗಳನುು ಬಹಳ


ಆಯಾಸಗ ೊಳಿಸುತ್ರಾದದವು. ಮನಸುಿ ಮತುಾ ವಾಯುಗಳ ವ ೋಗವುಳು ಆ
ಕುದುರ ಗಳು ಮಹಾ ಪ್ರಯತುಪ್ಟುಿ ಹ ೊೋಗುತ್ರಾದದವು. ಧನಿವ
ಪಾಂಡುಪ್ುತರನಿಂದ ವಧಿಸಲಪಟಿ ಆ ಸ ೈನದಲ್ಲಿ ಅಳಿದುಳಿದ ಎಲಿರೊ
ಅಲ್ಲಿ ನಿಲಿದ ೋ ಪಾರಯಶ್ಃ ವಿಮುಖ್ರಾಗಿದದರು. ಆ ಅನ ೋಕ ಸಂಶ್ಪ್ಾಕ
ಗಣಗಳನುು ಗ ದುದ ಜಿಷ್ುಣ ಅರ್ುಣನನು ಹ ೊಗ ಯಿಲಿದ ಅಗಿುಯಂತ
ಪ್ರರ್ವಲ್ಲಸಿ ರಾರಾಜಿಸಿದನು.

ಯುಧಿಷ್ಠಿರ-ದುರ್ೋಣಧನರ ಯುದಧ
ಅನ ೋಕ ಶ್ರಗಳನುು ಪ್ರರ್ೋಗಿಸುತ್ರಾದದ ಯುಧಿಷ್ಠಿರನನುು ಸವಯಂ ರಾಜಾ
ದುರ್ೋಣಧನನು ನಿಭಣಯನಾಗಿ ಎದುರಿಸಿದನು. ತನು ಮೋಲ

151
ಒಮಿಮಂದ ೊಮಮಲ ೋ ಆಕರಮಣಿಸಿದ ದುರ್ೋಣಧನನನುು ಬ ೋಗನ
ಬಾಣಗಳಿಂದ ಹ ೊಡ ದು ಧಮಣರಾರ್ನು “ನಿಲುಿ! ನಿಲುಿ!” ಎಂದು
ಹ ೋಳಿದನು. ದುರ್ೋಣಧನನು ತುಂಬಾ ಕ ೊರೋಧಿತನಾಗಿ
ಯುಧಿಷ್ಠಿರನನುು ಒಂಭತುಾ ನಿಶ್ತ ಶ್ರಗಳಿಂದ ಮತುಾ ಅವನ
ಸಾರಥಿಯನುು ಭಲಿದಿಂದ ಹ ೊಡ ದನು. ಆಗ ರಾಜಾ ಯುಧಿಷ್ಠಿರನು
ದುರ್ೋಣಧನನ ಮೋಲ ಹದಿಮೊರು ಶ್ಲಾಶ್ತ ಶ್ಲ್ಲೋಮುಖ್
ಹ ೋಮಪ್ುಂಖ್ಗಳುಳು ಬಾಣಗಳನುು ಪ್ರರ್ೋಗಿಸಿದನು. ಆ
ಮಹಾರಥನು ನಾಲುೆ ಬಾಣಗಳಿಂದ ಅವನ ನಾಲುೆ ಕುದುರ ಗಳನುು
ಸಂಹರಿಸಿ ಐದನ ಯ ಬಾಣದಿಂದ ಸಾರಥಿಯ ಶ್ರವನುು ಕಾಯದಿಂದ
ಬ ೋಪ್ಣಡಿಸಿ ಕ ಡವಿದನು. ಆರನ ಯದರಿಂದ ಯುಧಿಷ್ಠಿರನು
ದುರ್ೋಣಧನನ ಧವರ್ವನುು, ಏಳನ ಯದರಿಂದ ಧನುಸಿನೊು,
ಎಂಟನ ಯದರಿಂದ ಖ್ಡಗವನೊು ಭೊಮಿಯ ಮೋಲ ಕ ಡವಿಸಿದನು.
ನಂತರ ಐದು ಬಾಣಗಳಿಂದ ಧಮಣರಾರ್ನು ದುರ್ೋಣಧನನನುು
ಜ ೊೋರಾಗಿ ಗಾಯಗ ೊಳಿಸಿದನು. ದುರ್ೋಣಧನನು ಕುದುರ ಗಳು
ಸತುಾಹ ೊೋಗಿದದ ರಥದಿಂದ ಕ ಳಕ ೆ ಹಾರಿ ಭೊಮಿಯ ಮೋಲ ಯೋ
ನಿಂತುಕ ೊಂಡನು. ಹಾಗ ಅವನು ಕಷ್ಿಕ್ತೆೋಡಾದುದನುು ನ ೊೋಡಿ ಕಣಣ-
ಅಶ್ವತಾಾಮ-ಕೃಪಾದಿಗಳು ಒಂದಾಗಿ ನರಾಧಿಪ್ನನುು ರಕ್ಷ್ಸಲು ಧಾವಿಸಿ
ಬಂದರು. ಕೊಡಲ ೋ ಪಾಂಡುಸುತರ ಲಿರೊ ಯುಧಿಷ್ಠಿರನನುು

152
ಸುತುಾವರ ದು ಅವನನ ುೋ ಅನುಸರಿಸಿ ಯುದಧದಲ್ಲಿ ತ ೊಡಗಿದರು.

ಕೊಡಲ ೋ ಆ ಮಹಾಯುದಧದಲ್ಲಿ ಸಹಸಾರರು ರಣವಾದಾಗಳು


ಮಳಗಿದವು. ರಣಾಂಗಣದ ಸುತಾಲೊ ಕ್ತಲಾಕ್ತಲಾ ಶ್ಬಧವು
ಕ ೋಳಿಬಂದಿತು. ಸಮರದಲ್ಲಿ ಪಾಂಚಾಲರು ಕೌರವರ ೊಂದಿಗ
ಯುದಧದಲ್ಲಿ ತ ೊಡಗಿದರು. ಪ್ದಾತ್ರಗಳು ಪ್ದಾತ್ರಗಳ ಡನ ಯೊ,
ಆನ ಗಳು ಆನ ಗಳ ಡನ ಯೊ, ರಥಗಳು ರಥಗಳ ಡನ ಯೊ,
ಕುದುರ ಗಳು ಇತರ ಕುರುರ ಸವಾರರ ೊಂದಿಗೊ ಹ ೊೋರಾಡಿದರು. ಆ
ಸಮರದಲ್ಲಿ ವಿಸಮಯಕಾರಕ, ರ್ೋಚಿಸಲೊ ಅಸಾಧಾವಾದ, ಉತಾಮ
ಶ್ಸರಗಳನುುಪ್ರ್ೋಗಿಸಿದ ಪ ರೋಕ್ಷಣಿೋಯ ದವಂದವಯುದಧಗಳು ನಡ ದವು.
ಪ್ರಸಪರರನುು ವಧಿಸಲು ಬಯಸಿ ರ್ೋಧವರತವನುು
ಅನುಷಾಿನಗ ೈಯುತ್ರಾರುವ ಅವರು ಸಮರದಲ್ಲಿ ಅತಾಂತವ ೋಗವಾಗಿ
ಅನ ೊಾೋನಾರನುು ಸಂಹರಿಸುತ್ರಾದದರು. ಯಾವುದ ೋ ಕಾರಣಕೊೆ ಅವರು
ಯುದಧದಲ್ಲಿ ಬ ನುುತ ೊೋರಿಸುತ್ರಾರಲ್ಲಲಿ. ಮುಹೊತಣಕಾಲ ಮಾತರ ಆ
ಯುದಧವು ನ ೊೋಡಲು ಮಧುರವಾಗಿತುಾ. ಆದರ ಕೊಡಲ ೋ ಅದು
ಮಯಾಣದ ಗಳಿಲಿದ ೋ ಉನಮತಾರು ಯುದಧಮಾಡುತ್ರಾರುವರ ೊೋ
ಎನುುವಂತ ಪ್ರಿಣಮಿಸಿತು. ರಣಮೊಧಣನಿಯಲ್ಲಿ ರಥಸ ೋನಾನಿಗಳು
ಗರ್ಸ ೋನಾನಿಗಳನುು ಎದುರಿಸಿ ಸನುತಪ್ವಣ ಶ್ರಗಳಿಂದ ಕಾಲನಿಗ

153
ಕಳುಹಸತ ೊಡಗಿದರು. ಅನ ೋಕ ಆನ ಗಳು ಕುದುರ ಗಳನುು ಆಕರಮಿಸಿ
ನಾಶ್ಗ ೊಳಿಸುತ್ರಾದದವು. ಅಲಿಲ್ಲಿ ಆಗಾಗ ಕುದುರ ಗಳು ಉಗರವಾಗಿ
ಓಡಿಹ ೊೋಗುತ್ರಾದದವು. ಅನ ೋಕ ಆನ ಗಳು ಕುದುರ ಗಳನುು ಆಕರಮಿಸಿ
ಅವುಗಳನುು ದಂತಗಳಿಂದ ಸಿೋಳಿದವು ಮತುಾ ಇತರ ಕುದುರ ಗಳನುು
ಕಾಲ್ಲನಿಂದ ತುಳಿದು ರ್ಜಿಾದವು. ಅವುಗಳು ಅಶಾವರ ೊೋಹಗಳನುು ಮತುಾ
ಅಶ್ವಗಳನುು ರಣದಲ್ಲಿ ದಂತಗಳಿಂದ ಸಿೋಳುತ್ರಾದದವು. ಇತರ ಆನ ಗಳು
ಅವುಗಳನುು ವ ೋಗದಿಂದ ಮೋಲ ತ್ರಾ ಅತ್ರ ದೊರದ ವರ ಗ
ಎಸ ಯುತ್ರಾದದವು. ಪ್ದಾತ್ರಗಳಿಂದ ಹ ೊಡ ಯಲಪಟಿ ಆನ ಗಳು
ಘ್ೋಳಿಡುತಾಾ ಸುತಾಲೊ ಓಡಿಹ ೊೋಗುತ್ರಾದದವು. ಹತುಾ ದಿಕುೆಗಳಲ್ಲಿ
ಓಡುತ್ರಾದದ ಆನ ಗಳು ಘೊೋರವಾಗಿ ಆತಣಸವರಗ ೈಯುತ್ರಾದದವು.
ಮಹಾರಣದಲ್ಲಿ ಓಡಿಹ ೊೋಗುತ್ರಾದದ ಆನ ಗಳಿಂದ ಕಾಲ್ಲಗ ಸಿಲುಕ್ತದ
ಪ್ದಾತ್ರಗಳು ಆಭರಣಗಳನೊು ಕೊಡಲ ೋ ಕಳಚಿ ಎಸ ದು ಹಾರಿಕ ೊಂಡು
ಓಡಿ ಹ ೊೋಗುತ್ರಾದದರು. ಆ ಆಭರಣಗಳನುು ತಮಮ ಮೋಲ
ಪ್ರರ್ೋಗಿಸುತ್ರಾದಾದರ ಂದು ಭಾವಿಸಿ ಮಹಾಗರ್ಗಳು ಆ ಚಿತರ
ಆಭರಣಗಳನುು ತುಳಿದು ಪ್ುಡಿ ಪ್ುಡಿ ಮಾಡುತ್ರಾದದವು. ಇತರ
ಪ್ದಾತ್ರಗಳು ಪಾರಸ-ತ ೊೋಮರ-ಶ್ಕ್ತಾಗಳಿಂದ ಆನ ಗಳ
ಕುಂಭಸಾಳಗಳನೊು, ದಂತಗಳನೊು ಹಡಿದು ತ್ರವಿಯುತ್ರಾದದರು.
ಪ್ಕೆದಲ್ಲಿದದ ರಥಿಗಳು ಮತುಾ ಅಶಾವರೊಢರು ಕ ಲವರು ಗದ ಗಳನುು

154
ಹಡಿದು ಆನ ಗಳ ಪ್ಕ ೆಗಳನುು ತುಂಬಾ ದಾರುಣವಾಗಿ ಹ ೊಡ ಯಲು
ಅವು ಒಡ ದು ಭೊಮಿಯ ಮೋಲ ಬಿೋಳುತ್ರಾದದವು.

ಇತರ ಮಹಾಗರ್ಗಳು ಕವಚ ಮತುಾ ಪ್ತಾಕ ಗಳ ಂದಿಗ ರಥ ಮತುಾ


ಅಶಾವರ ೊೋಹಗಳನುು ಮೋಲ ತ್ರಾ ಭೊಮಿಯ ಮೋಲ ವ ೋಗದಿಂದ
ಎಸ ಯುತ್ರಾದದವು. ಆ ಘೊೋರರೊಪ್ದ ಮಹಾಯುದಧದಲ್ಲಿ ಆನ ಗಳು
ರಥವನುು ಆಕರಮಣಿಸಿ ಸ ೊಂಡಿಲ್ಲನಿಂದ ಮೋಲ ತ್ರಾ ಕೊಡಲ ೋ
ಎಸ ಯುತ್ರಾದದವು. ಮಹಾಗರ್ಗಳ ಕೊಡ ನಾರಾಚಗಳಿಂದ
ವಧಿಸಲಪಟುಿ ವರ್ರದಿಂದ ಭಗುವಾದ ಪ್ವಣತ ಶ್ಖ್ರಗಳಂತ
ಮಹೋತಲದಲ್ಲಿ ಬಿೋಳುತ್ರಾದದವು. ರ್ೋಧರು ರ್ೋಧರನುು ಯುದಧದಲ್ಲಿ
ಎದುರಿಸಿ ಅನ ೊಾೋನಾರ ಕೊದಲುಗಳನುು ಎಳ ದು ಮುಷ್ಠಿಗಳಿಂದ
ಹ ೊಡ ದು ಕ ಳಗ ಬಿೋಳಿಸುತ್ರಾದದರು. ಇತರರು ಎರಡು ಭುರ್ಗಳನೊು
ಮೋಲ ತ್ರಾ ಭೊಮಿಯ ಮೋಲ ಬಿೋಳಿಸುತ್ರಾದದರು. ಚಡಪ್ಡಿಸುತ್ರಾದದವರ
ಎದ ಯಮೋಲ ಕಾಲ್ಲಟುಿ ತಲ ಗಳನುು ಕತಾರಿಸುತ್ರಾದದರು. ಅನಾರು
ಮೃತರಾದವರನುು ಕಾಲುಗಳಿಂದ ಒದ ದು ತುಳಿಯುತ್ರಾದದರು. ಇನೊು
ಕ ಲವರು ಜಿೋವವಿದದವರ ಶ್ರಿೋರಗಳಲ್ಲಿ ಆಯುಧಗಳನುು ನಾಟ್ಟಸಿ
ಕ ೊಲುಿತ್ರದ
ಾ ದರು. ಅಲ್ಲಿ ರ್ೋಧರ ಮಹಾ ಮುಷ್ಠಿಯುದಧವೂ ನಡ ಯಿತು.
ಹಾಗ ಯೋ ಕ ೋಶ್ಗಳನುು ಹಡಿದು ಕ ೋವಲ ಉಗರ ಬಾಹುಯುದಧಗಳ

155
ನಡ ದವು. ಇನ ೊುಬಬರ ೊಡನ ಯುದಧದಲ್ಲಿ ಸಮಾಸಕಾರಾಗಿದಾದಗ
ಇತರರು ತ್ರಳಿಸದ ಯೋ ನಾನಾ ಶ್ಸರಗಳಿಂದ ಸಮರದಲ್ಲಿ ಬಹಳಷ್ುಿ
ರ್ನರನುು ವಧಿಸಿದರು. ಹೋಗ ಪ್ರಸಪರರನುು ಹತ್ರಾಕ ೊಂಡು ಸಂಕುಲ
ಯುದಧವು ನಡ ಯುತ್ರಾರಲು ನೊರಾರು ಸಹಸಾರರು ಕಬಂಧಗಳು ಮೋಲ
ಎದುದ ನಿಂತವು. ರಕಾದಿಂದ ತ ೊೋಯುದಹ ೊೋಗಿದದ ಶ್ಸರಗಳು ಮತುಾ
ಕವಚಗಳು ಕೊಡ ರಕಾದಿಂದ ಕ ಂಪ್ುಬಣಣವನುು ತಳ ದಿದದ
ವಸರಗಳಂತ ಯೋ ತ ೊೋರಿದವು. ಹೋಗ ಅತಾಂತ ದಾರುಣ ಸಂಕುಲ
ಮಹಾಯುದಧವು ನಡ ಯುತ್ರಾರಲು ಹುಚ ಚದದ ರಂಗಮಂಚದಂತ
ಶ್ಬಧಗಳಿಂದ ರ್ಗತ ೋಾ ತುಂಬಿಕ ೊಂಡಿತು. ಯುದಧಮಾಡಬ ೋಕ ಂದು
ಯುದಧಮಾಡುತ್ರಾದದ ರ್ಯಾಭಿಲಾಷ್ಠೋ ರಾರ್ರು ಶ್ರಾತುರರಾಗಿ
ತಮಮವರು ಯಾರು ಮತುಾ ಶ್ತುರಗಳು ಯಾರು ಎನುುವುದನುು
ತ್ರಳಿದುಕ ೊಳುದ ೋ ಯುದಧಮಾಡುತ್ರಾದದರು. ಕೌರವರು ಕೌರವರನ ುೋ
ಸಂಹರಿಸುತ್ರಾದದರು. ಎದುರಾದ ಶ್ತುರಗಳನುು ಕೊಡ ಸಂಹರಿಸುತ್ರಾದದರು.
ಎರಡೊ ಸ ೋನ ಗಳ ವಿೋರರಲ್ಲಿ ಒಂದು ತರಹದ ವಾಾಕುಲತ ಯು
ಹುಟ್ಟಿಕ ೊಂಡಿತು. ಭಗುರಥಗಳಿಂದ, ಕ ಳಗುರುಳಿದ ಆನ ಗಳಿಂದ, ಬಿದದ
ಕುದುರ ಗಳಿಂದ, ಉರುಳಿಸಲಪಟಿ ಪ್ದಾತ್ರಗಳಿಂದ ಮತುಾ ಮಾಂಸ-
ರಕಾಗಳ ಕ ಸರಿನಿಂದ ರಣಭೊಮಿಯು ಅಗಮಾವಾಗಿ ಪ್ರಿಣಮಿಸಿತು.
ಕ್ಷಣದಲ್ಲಿಯೋ ರಕಾದ ನದಿಯು ಹರಿಯತ ೊಡಗಿತು.

156
ಪಾಂಚಾಲರನುು ಕಣಣನೊ, ತ್ರರಗತಣರನುು ಧನಂರ್ಯನೊ ಮತುಾ
ಕುರುಗಳನೊು ಅವರ ಗರ್ಸ ೋನ ಗಳನೊು ಭಿೋಮಸ ೋನನು ಸವಣಶ್ಃ
ವಧಿಸಿದರು. ಈ ರಿೋತ್ರ ಅಪ್ರಾಹಣದಲ್ಲಿ ವಿಪ್ುಲ ರ್ಯವನುು
ಬಯಸುತ್ರಾದದ ಕುರು-ಪಾಂಡವಸ ೋನ ಗಳ ನಾಶ್ವು ನಡ ಯಿತು.

ಭಾಗಶ್ಃ ಸ ೋನ ಗಳು ಯುದಧದಲ್ಲಿ ತ ೊಡಗಿರಲು ದುರ್ೋಣಧನನು


ಇನ ೊುಂದು ರಥವನುು ಏರಿದನು. ವಿಷ್ಭರಿತ ಸಪ್ಣದಂತ ಮಹಾ
ಕ ೊರೋಧದಿಂದ ಆವಿಷ್ಿನಾದ ದುರ್ೋಣಧನನು ಯುಧಿಷ್ಠಿರನನುು
ನ ೊೋಡಿ ಸೊತನಿಗ ಹ ೋಳಿದನು:

“ಬ ೋಗ ಹ ೊೋಗು! ಹ ೊೋಗು! ಸಾರಥ ೋ! ಶ ವೋತ ಚತರದಡಿಯಲ್ಲಿ


ಕವಚಧರಿಸಿ ನಿಂತ್ರರುವ ರಾರ್ ಪಾಂಡವನಿರುವಲ್ಲಿಗ ಬ ೋಗನ ನನುನುು
ಕ ೊಂಡ ೊಯಿಾ!”

ರಾರ್ನಿಂದ ಹಾಗ ಪ್ರಚ ೊೋದಿಸಲಪಟಿ ಸೊತನು ರಾರ್ನ ಉತಾಮ


ರಥವನುು ಯುಧಿಷ್ಠಿರನ ಎದುರಾಗಿ ಕ ೊಂಡ ೊಯದನು. ಆಗ
ಯುಧಿಷ್ಠಿರನು ಮದಿಸಿದ ಸಲಗದಂತ ಕುರದಧನಾಗಿ
ಸುರ್ೋಧನನಿರುವಲ್ಲಿಗ ಹ ೊೋಗು ಎಂದು ಸಾರಥಿಯನುು
ಪ್ರಚ ೊೋದಿಸಿದನು. ಅವರಿಬಬರು ವಿೋರ ಸಹ ೊೋದರರು ಯುದಧದಲ್ಲಿ
ಸಂರ್ಷ್ಠಣಸಿ ಶ್ರಗಳಿಂದ ಅನ ೊಾೋನಾರನುು ಗಾಯಗ ೊಳಿಸಿದರು. ಆಗ
157
ದುರ್ೋಣಧನನು ಧಮಣಶ್ೋಲನ ಧನುಸಿನುು ಶ್ಲಾಶ್ತ ಭಲಿದಿಂದ
ತುಂಡರಿಸಿದನು. ಆ ಕೃತಾವನುು ಸಂಕುರದಧನಾದ ಯುಧಿಷ್ಠಿರನು
ಸಹಸಿಕ ೊಳುಲ್ಲಲಿ. ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು
ಧಮಣಪ್ುತರನು ತುಂಡಾದ ಧನುಸಿನುು ಎಸ ದು ಇನ ೊುಂದು
ಧನುಸಿನುು ಎತ್ರಾಕ ೊಂಡನು. ಅವನು ದುರ್ೋಣಧನನ ಧವರ್ ಮತುಾ
ಧನುಸುಿಗಳನುು ತುಂಡರಿಸಿಸನು. ದುರ್ೋಣಧನನಾದರ ೊೋ
ಇನ ೊುಂದು ಧನುಸಿನುು ಎತ್ರಾಕ ೊಂಡು ಪಾಂಡವನಿಗ ತ್ರರುಗಿ
ಹ ೊಡ ದನು. ಪ್ರಸಪರರನುು ಗ ಲಿಲು ಬಯಸಿ ಕುರದಧ ಸಿಂಹಗಳಂತ
ರ ೊೋಷ್ಗ ೊಂಡ ಅವರಿಬಬರು ಅನ ೊಾೋನಾರ ಮೋಲ ಶ್ರವಷ್ಣಗಳನುು
ಸುರಿಸಿದರು.

ಗೊಳಿಗಳಂತ ಗಜಿಣಸುತಾಾ ಅನ ೊಾೋನಾರನುು ಪ್ರಹರಿಸುತ್ರಾದದ ಆ


ಮಹಾರಥರಿಬಬರೊ ಪ್ರಸಪರರನುು ದುರುಗುಟ್ಟಿ ನ ೊೋಡುತಾಾ
ಸುತುಾತ್ರದ
ಾ ದರು. ಕ್ತವಿಯ ತುದಿಯವರ ಗೊ ಸ ಳ ದು ಬಿಡುತ್ರಾದದ
ಬಾಣಗಳಿಂದ ಅನ ೊಾೋನಾರನುು ಬಹಳವಾಗಿ ಗಾಯಗ ೊಳಿಸಿದ
ಅವರಿಬಬರೊ ಹೊಬಿಟಿ ಮುತುಾಗದ ಮರಗಳಂತ ರಾರಾಜಿಸುತ್ರಾದದರು.
ಮಹಾಯುದಧದಲ್ಲಿ ಅವರಿಬಬರೊ ಮತ ಾ ಮತ ಾ ಸಿಂಹನಾದಗ ೈಯುತಾಾ
ಅನ ೊಾೋನಾರನುು ಬ ದರಿಸುತ್ರಾದದರು. ಚಪಾಪಳ ಗಳನುು ತಟುಿತಾಾ

158
ಧನುಸಿನುು ಟ ೋಂಕರಿಸಿ ಶ್ಬಧಮಾಡುತ್ರಾದದರು. ಆ ರಥಸತಾಮರಿಬಬರೊ
ಶ್ಂಖ್ಗಳನುು ಊದಿ ಶ್ಬಧಮಾಡುತ್ರಾದದರು. ಅನ ೊಾೋನಾರನುು
ಬಹಳವಾಗಿ ಪ್ತೋಡಿಸುತ್ರಾದದರು. ಆಗ ರಾಜಾ ಯುಧಿಷ್ಠಿರನು ಕುರದಧನಾಗಿ
ವರ್ರವ ೋಗವುಳು ಮೊರು ದುರಾಸದ ಶ್ರಗಳಿಂದ ದುರ್ೋಣಧನನ
ಎದ ಗ ಹ ೊಡ ದನು. ಅದಕ ೆ ಪ್ರತ್ರಯಾಗಿ ಕೊಡಲ ೋ ದುರ್ೋಣಧನನು
ಐದು ಶ್ಲಾಶ್ತ ಹ ೋಮಪ್ುಂಖ್ ನಿಶ್ತ ಬಾಣಗಳಿಂದ ಮಹೋಪ್ತ್ರಯನುು
ಹ ೊಡ ದನು. ಆಗ ದುರ್ೋಣಧನನು ಮಹಾ ಉಲ ೆಯಂತ್ರದದ
ತ್ರೋಕ್ಷ್ಣವಾದ ಸಂಪ್ೊಣಣ ಉಕ್ತೆನಿಂದ ಮಾಡಿದದ ಶ್ಕಾಾಯುಧವನುು
ಪ್ರರ್ೋಗಿಸಿದನು. ಬಿೋಳುತ್ರಾದದ ಆ ಶ್ಕ್ತಾಯನುು ಧಮಣರಾರ್ನು ಒಮಮಲ ೋ
ಶ್ಲಾಶ್ತ ಬಾಣಗಳಿಂದ ತುಂಡರಿಸಿ, ದುರ್ೋಣಧನನನುು ಏಳರಿಂದ
ಹ ೊಡ ದನು. ಹ ೋಮದಂಡದ ಆ ಮಹಾರ್ನ ಶ್ಕಾಾಯುಧವು ಕ ಳಗ
ಬಿದಿದತು. ಕ ಳಗ ಬಿೋಳುತ್ರಾದದ ಅದು ಶ್ಖಿಯಿಂದ ಉತಪನುವಾದ ಮಹಾ
ಉಲ ೆಯಂತ ವಿರಾಜಿಸಿತು. ಶ್ಕ್ತಾಯು ನಾಶ್ವಾದುದನುು ನ ೊೋಡಿದ
ದುರ್ೋಣಧನನು ನಿಶ್ತವಾದ ಒಂಭತುಾ ಭಲಿಗಳಿಂದ ಯುಧಿಷ್ಠಿರನನುು
ಹ ೊಡ ದನು. ಯುಧಿಷ್ಠಿರನು ಆ ಬಲಶಾಲ್ಲಯಿಂದ ಅತ್ರಯಾಗಿ
ಗಾಯಗ ೊಂಡನು. ಅವನು ಬಾಣವಂದನುು ಹಡಿದು
ದುರ್ೋಣಧನನಿಗ ಗುರಿಯಿಟಿನು. ಆ ಉಗರ ಬಾಣವನುು ಧನುಸಿಿಗ
ಹೊಡಿ ಕುರದಧನಾದ ರಾರ್ನು ರಾರ್ನ ಮೋಲ ಪ್ರರ್ೋಗಿಸಿದನು. ಆ

159
ಬಾಣವು ದುರ್ೋಣಧನನಿಗ ತಾಗಿ, ರಾರ್ನನುು ಮೊರ್ ಣಗ ೊಳಿಸಿ,
ಭೊಮಿಯನುು ಸಿೋಳಿ ಹ ೊಕ್ತೆಕ ೊಂಡಿತು.

ಆಗ ದುರ್ೋಣಧನನು ಕುರದಧನಾಗಿ ಕಲಹವನುು ಕ ೊನ ಗ ೊಳಿಸಬ ೋಕ ಂದು


ಬಯಸಿ ಗದ ಯನುು ಮೋಲ ತ್ರಾಕ ೊಂಡು ವ ೋಗದಿಂದ ಪಾಂಡವನ ಕಡ
ಧಾವಿಸಿ ಎರಗಿದನು. ದಂಡವನುು ಹಡಿದ ಅಂತಕನಂತ ಗದ ಯನುು
ಮೋಲ ತ್ರಾ ಬರುತ್ರಾದದ ದುರ್ೋಣಧನನನುು ನ ೊೋಡಿ ಧಮಣರಾರ್ನು
ಮಹಾವ ೋಗವುಳು, ಮಹಾ ಉಲ ೆಯಂತ ಉರಿದು ಬ ಳಗುತ್ರಾದದ
ಮಹಾಶ್ಕ್ತಾಯನುು ಪ್ರರ್ೋಗಿಸಿದನು. ಅದು ರಥಸಾ ದುರ್ೋಣಧನ
ಕವಚವನುು ಸಿೋಳಿ ಗಾಯಗ ೊಳಿಸಿತು. ಅದರಿಂದ ತುಂಬಾ ಸಂವಿಗು
ಹೃದಯನಾದ ಅವನು ಕ ಳಗ ಬಿದುದ ಮೊರ್ಛಣತನಾದನು. ಆಗ
ವಾಸನಸಮುದರದಲ್ಲಿ ಮುಳುಗಿಹ ೊೋಗಿದದ ದುರ್ೋಣಧನನ ಬಳಿಗ
ತವರ ಮಾಡಿ ಕೃತವಮಣನು ಸಮಿೋಪ್ತಸಿದನು. ಭಿೋಮನೊ ಕೊಡ
ಹ ೋಮಪ್ರಿಷ್ೃತ ಮಹಾಗದ ಯನುು ಹಡಿದು ವ ೋಗದಿಂದ ಯುದಧದಲ್ಲಿ
ಕೃತವಮಣನನುು ಆಕರಮಣಿಸಿದನು. ಹೋಗ ಶ್ತುರಗಳ ಡನ ಕೌರವರ
ಯುದಧವು ನಡ ಯಿತು.

ಹದಿನಾರನ ಯ ದಿನದ ಯುದಧ ಸಮಾಪ್ತಾ


ಆಗ ಯುದಧದುಮಣದರಾದ ಕೌರವರು ಕಣಣನನುು

160
ಮುಂದ ಮಾಡಿಕ ೊಂಡು ಪ್ುನಃ ಹಂದಿರುಗಿ ದ ೋವಾಸುರಸಮಾನ
ಸಂಗಾರಮವನುು ನಡ ಸಿದರು. ಆನ -ರಥ-ಸ ೈನಿಕ-ಅಶ್ವ-ಶ್ಂಖ್ಗಳ
ಶ್ಬಧಗಳಿಂದ ಹಷ್ಠಣತರಾದ ಅವರು ರಥ-ಗರ್-ಅಶ್ವ-ಪ್ದಾತ್ರ ಸ ೈನಿಕರು
ಶ್ತುರಗಳನುು ಎದುರಿಸಿ ವಿವಿಧ ಶ್ಸರಗಳನುು ಪ್ರರ್ೋಗಿಸಿ ಪ್ರಹರಿಸಿದರು.
ಆ ಮಹಾಯುದಧದಲ್ಲಿ ಆನ -ರಥ-ಕುದುರ ಗಳನ ುೋರಿದ ಶ ರೋಷ್ಿ ಪ್ುರುಷ್ರು
ಬಾಣ-ಪ್ರಶ್ು-ಖ್ಡಗ-ಪ್ಟ್ಟಿಶ್ಗಳಿಂದಲೊ ಅನ ೋಕ ವಿಧದ
ಬಾಣಗಳಿಂದಲೊ ಪ್ುರುಷ್ರನುು ಸಂಹರಿಸುತ್ರಾದದರು. ಕಮಲ-ಸೊಯಣ-
ಚಂದರರ ಕಾಂತ್ರಗ ಸಮಾನ ಕಾಂತ್ರಯುಳು ಬಿಳಿಯ ಹಲುಿಗಳ
ಸಾಲುಗಳಿಂದ, ಮೊಗು ಮತುಾ ಕಣುಣಗಳಿಂದ ಶ ೋಭಿಸುತ್ರಾದದ ಸುಂದರ
ಮುಖ್ಗಳಿಂದ, ಸುಂದರ ಮುಕುಟ-ಕುಂಡಲಗಳಿಂದ ಕೊಡಿದ
ಪ್ುರುಷ್ರ ಶ್ರಗಳಿಂದ ರಣಭೊಮಿಯು ಶ ೋಭಿಸುತ್ರಾತುಾ. ನೊರಾರು
ಪ್ರಿರ್, ಮುಸುಲ, ಶ್ಕ್ತಾ, ತ ೊೋಮರ, ನಖ್ರ, ಭುಶ್ಂಡಿ ಮತುಾ
ಗದ ಗಳಿಂದ ಗಾಯಗ ೊಂಡ ಮನುಷ್ಾರು, ಆನ ಗಳು ಮತುಾ
ಕುದುರ ಗಳಿಂದಾಗಿ ರಣಭೊಮಿಯಲ್ಲಿ ರಕಾದ ಪ್ರವಾಹವ ೋ ಹರಿಯಿತು.
ರ್ರ್ಾಲಪಟ್ಟಿದದ ಮನುಷ್ಾರು, ರಥಗಳು, ಆನ ಗಳು ಮತುಾ ಕುದುರ ಗಳು
ನ ೊೋಡಲು ಅತ್ರ ಭಯಂಕರವಾಗಿ ಕಾಣುತ್ರಾದದವು. ಶ್ತುರಗಳಿಂದ
ಹತವಾಗಿದದ ಆ ಸ ೋನ ಗಳಿಂದ ರಣಭೊಮಿಯು ಪ್ರಳಯಕಾಲದಲ್ಲಿನ
ಯಮರಾರ್ಾದಂತ ಕಾಣುತ್ರಾತುಾ. ಅನಂತರ ಕೌರವ ಸ ೈನಿಕರು ಮತುಾ

161
ಧೃತರಾಷ್ರನ ಮಕೆಳು ರಣದಲ್ಲಿ ಅಮಿತಬಲವನುು
ಮುಂದಿರಿಸಿಕ ೊಂಡು ಶ್ನಿಯ ಮಮಮಗನನುು ಆಕರಮಣಿಸಿದರು.
ಅಮರಾಸುರ ಸ ೋನ ಗಳಂತ್ರದದ, ಸಮುದರದ ಭ ೊೋಗಣರ ಯಂತ
ಗಜಿಣಸುತ್ರಾದದ, ಶ ರೋಷ್ಿ ನರ-ಅಶ್ವ-ರಥ-ಆನ ಗಳಿಂದ ಕೊಡಿದ ಕೌರವ
ಸ ೋನ ಯು ರಕಾರಂಜಿತವಾಗಿಯೊ ಭಯಂಕರವಾಗಿಯೊ ಪ್ರಕಾಶ್ಸುತ್ರಾತುಾ.

ಕಣಣನು ಯುದಧದಲ್ಲಿ ದಿನಕರಕ್ತರಣಗಳ ಪ್ರಭ ಯುಳು ಪ್ೃಷ್ತಗಳಿಂದ


ಶ್ನಿಪ್ರವಿೋರನನುು ಪ್ರಹರಿಸಿದನು. ಶ್ನಿವೃಷ್ಭನೊ ಕೊಡ ರಣದಲ್ಲಿ
ಸಪ್ಣವಿಷ್ಸಮಪ್ರಭ ಯುಳು ವಿವಿಧ ಶ್ರಗಳಿಂದ ತವರ ಮಾಡಿ ಕಣಣನನುು
ಅವನ ರಥ-ಕುದುರ ಗಳು ಮತುಾ ಸಾರಥಿಯರನೊು ಸ ೋರಿಸಿ,
ಪ್ರಹರಿಸಿದನು. ಶ್ನಿವೃಷ್ಭನ ಶ್ರಪ್ತೋಡಿತ ರಥಷ್ಣಭ ವಸುಷ ೋಣನ
ಬಳಿಗ ಕೌರವ ಅತ್ರರಥರು ಆನ -ರಥ-ಅಶ್ವ-ಪ್ದಾತ್ರಗಳ ಂದಿಗ
ಧಾವಿಸಿಬಂದರು. ಆಗ ಅತ್ರವ ೋಗಶಾಲ್ಲಗಳಾದ ದುರಪ್ದಸುತ ಮತುಾ
ಅವನ ಸಖ್ರು ಸಮುದರದಂತ್ರದದ ಶ್ತುರ ಸ ೋನ ಯನುು ಆಕರಮಣಿಸಿ,
ಮಹಾ ಪ್ುರುಷ್-ರಥ-ಅಶ್ವ-ಗರ್ಕ್ಷಯವನುು ನಡ ಸಿದರು.

ಅನಂತರ ಪ್ುರುಷ್ಶ ರೋಷ್ಿ ಅರ್ುಣನ-ಕ ೋಶ್ವರು ಆಹುಕವನುು ಪ್ೊರ ೈಸಿ


ಯಥಾವಿಧಿಯಾಗಿ ಪ್ರಭು ಭವನನುು ಪ್ೊಜಿಸಿ ಶ್ತುರವಧ ಗ ೈಯುವ
ನಿಶ್ಚಯಮಾಡಿಕ ೊಂಡು ಕೌರವ ಸ ೋನ ಯ ಕಡ ಧಾವಿಸಿ ಬಂದರು.

162
ಗುಡುಗಿನಂತ ಶ್ಬಧಮಾಡುತ್ರಾದದ, ಗಾಳಿಯಿಂದ ಬಿೋಸುತ್ರಾದದ
ಪಾತಕ ಗಳಿಂದ ಯುಕಾವಾದ, ಬಿಳಿಯ ಕುದುರ ಗಳು ಎಳ ದು ತರುತ್ರಾದದ
ಅವರ ರಥವು ಹತ್ರಾರಬರುತ್ರಾರುವುದನುು ಶ್ತುರಗಳು
ಉತಾಿಹಶ್ ನಾರಾಗಿ ನ ೊೋಡಿದರು. ಅನಂತರ ಅರ್ುಣನನು ರಣದಲ್ಲಿ
ನತ್ರಣಸುತ್ರಾರುವನ ೊೋ ಎನುುವಂತ ಗಾಂಡಿೋವವನುು ಟ ೋಂಕರಿಸಿ
ಶ್ರಸಾಲುಗಳಿಂದ ಆಕಾಶ್ವನೊು, ದಿಕುೆ-ಉಪ್ದಿಕುೆಗಳನೊು
ತುಂಬಿಸಿದನು. ಬಿರುಗಾಳಿಯು ಮೋರ್ಮಂಡಲವನುು
ಚದುರಿಸಿಬಿಡುವಂತ ಅವನು ಬಾಣಗಳಿಂದ ವಿಮಾನದಂತ್ರರುವ
ರಥಗಳನುು, ಅವುಗಳ ಯಂತರ, ಆಯುಧ, ಧವರ್ಗಳ ಂದಿಗ ಮತುಾ
ಸಾರಥಿಗಳ ಂದಿಗ ದಿಕಾೆಪಾಲಾಗಿ ಮಾಡಿದನು. ಅರ್ುಣನನು ಪ್ತಾಕ -
ಆಯುಧ-ಧವರ್ ಸಹತ ಆನ ಗಳನುು, ಮಾವುತರನುು, ಕುದುರ ಗಳನೊು,
ಕುದುರ ಸವಾರರನೊು ಬಾಣಗಳಿಂದ ಯಮಕ್ಷಯಕ ೆ ಕಳುಹಸಿದನು.
ಅಂತಕನಂತ ಕುರದಧ ತಡ ಯಲಸಾಧಾ ಆ ಮಹಾರಥನನುು
ದುರ್ೋಣಧನನು ಓವಣನ ೋ ವಿವಿಧ ಬಾಣಗಳಿಂದ ಪ್ರಹರಿಸಿ
ಆಕರಮಣಿಸಿದನು. ಅರ್ುಣನನು ಅವನ ಧನುಸಿನೊು, ಸೊತನನೊು,
ಕ ೋತುವನೊು, ಕುದುರ ಗಳನೊು ಏಳು ಸಾಯಕಗಳಿಂದ ನಾಶ್ಗ ೊಳಿಸಿ
ಒಂದ ೋ ಒಂದು ಪ್ತ್ರರಯಿಂದ ಅವನ ಚತರವನೊು ತುಂಡರಿಸಿದನು.
ದುರ್ೋಣಧನನನುು ಸಂಹರಿಸಲು ಒಂಭತಾನ ಯ ಶ ರೋಷ್ಿ

163
ಬಾಣವಂದನುು ಅವನು ತ ಗ ದು ಪ್ರಹರಿಸಲು ದೌರಣಿಯು ಅದನುು
ಏಳು ಭಾಗಗಳನಾುಗಿ ತುಂಡರಿಸಿದನು. ಆಗ ಅರ್ುಣನನು ದೌರಣಿಯ
ಧನುಸಿನುು ತುಂಡರಿಸಿ ಮತುಾ ಶ ರೋಷ್ಿ ಕುದುರ ಗಳನುು ಬಾಣಗಳಿಂದ
ಸಂಹರಿಸಿ ಕೃಪ್ನ ಉಗರ ಧನುಸಿನೊು ತುಂಡರಿಸಿದನು. ಹಾದಿಣಕಾನ
ಧನುಸುಿ ಧವರ್ಗಳನುು ತುಂಡರಿಸಿ, ಅಶ್ವಗಳನುು ಸಂಹರಿಸಿ,
ದುಃಶಾಸನನ ಬಿಲಿನುು ಕತಾರಿಸಿಸಿ ಅರ್ುಣನನು ರಾಧ ೋಯನನುು
ಆಕರಮಣಿಸಿದನು. ಕೊಡಲ ೋ ಕಣಣನು ತವರ ಮಾಡಿ ಸಾತಾಕ್ತಯನುು
ಬಿಟುಿ ಮೊರು ಶ್ರಗಳಿಂದ ಅರ್ುಣನನನುು ಹ ೊಡ ದು, ಇಪ್ಪತಾರಿಂದ
ಮತುಾ ಪ್ುನಃ ಮೊರು ಶ್ರಗಳಿಂದ ಕೃಷ್ಣ-ಪಾಥಣರನುು ಹ ೊಡ ದನು.
ಕೊಡಲ ೋ ಸಾತಾಕ್ತಯು ಬಂದು ಕಣಣನನುು ನಿಶ್ತ ಶ್ರಗಳಿಂದ
ಹ ೊಡ ದು ಪ್ುನಃ ಅವನನುು ನೊರಾ ತ ೊಂಭತ ೊಾಂಭತುಾ ಉಗರ
ಶ್ರಗಳಿಂದ ಪ್ರಹರಿಸಿದನು. ಆಗ ಪಾಂಡವ ಪ್ರವಿೋರರ ಲಿರೊ
ಕಣಣನನುು ಪ್ತೋಡಿಸತ ೊಡಗಿದರು: ಯುಧಾಮನುಾ, ಶ್ಖ್ಂಡಿೋ,
ದೌರಪ್ದ ೋಯರು, ಪ್ರಭದರಕರು, ಉತಾಮೌರ್, ಯುಯುತುಿ, ಯಮಳರು,
ಪಾಷ್ಣತ, ಚ ೋದಿ-ಕರೊಷ್-ಮತಾಸರು, ಕ ೋಕಯರು, ಚ ೋಕ್ತತಾನರು, ಮತುಾ
ಧಮಣರಾರ್. ಉಗರವಿಕರಮ ರಥ-ಅಶ್ವ-ಗರ್-ಪ್ದಾತ್ರಸ ೋನ ಗಳ ಡನ
ಇವರುಗಳು ರಣದಲ್ಲಿ ಕಣಣನನುು ಸುತುಾವರ ದು ನಾನಾ ಶ್ಸರಗಳಿಂದ
ಮುಚಿಚಬಿಟಿರು. ಎಲಿರೊ ಕಣಣನ ವಧ ಯನ ುೋ

164
ಉದ ದೋಶ್ವನಾುಗಿಟುಿಕ ೊಂಡು ಉಗರ ಮಾತುಗಳನಾುಡುತಾಾ
ಸುತುಾವರ ದರು. ಅವರ ಆ ಶ್ಸರವೃಷ್ಠಿಯನುು ನಿಶ್ತ ಶ್ರಗಳಿಂದ ಚೊರು
ಚೊರಾಗಿ ಮಾಡಿ ಕಣಣನು ಭಿರುಗಾಳಿಯು ಮರಗಳನುು
ಬುಡಮೋಲಾಗಿ ಕ್ತತ ಸಾ ಯುವಂತ ಅವರ ಲಿರನೊು ಬಿೋಳಿಸಿದನು.
ಸಂಕುರದಧನಾದ ಕಣಣನು ರಥಿಗಳನೊು, ಮಹಾಗಾತರದ ಆನ ಗಳನೊು,
ಸವಾರರ ೊಂದಿಗ ಕುದುರ ಗಳನೊು, ಶ್ರವಾರತಗಳನೊು
ನಾಶ್ಗ ೊಳಿಸುತ್ರಾರುವುದು ಕಾಣುತ್ರಾತುಾ. ಕಣಣನ ಅಸರತ ೋರ್ಸಿಿನಿಂದ
ವಧಿಸಲಪಡುತ್ರಾರುವ ಪಾಂಡವರ ಸ ೋನ ಯ ದ ೋಹಗಳು ತುಂಡಾಗಿ
ನಾಶ್ಗ ೊಂಡಿದವು. ಪಾರಯಶ್ಃ ಪ್ರಾಙ್ುಮಖ್ರಾದರು.

ಕೊಡಲ ಸವಯಂ ಅರ್ುಣನನು ಕಣಣನ ಅಸರಗಳನುು ಅಸರಗಳಿಂದ


ನಾಶ್ಗ ೊಳಿಸಿದನು ಮತುಾ ಶ್ರವೃಷ್ಠಿಯಿಂದ ಆಕಾಶ್, ದಿಕುೆಗಳು ಮತುಾ
ಭೊಮಿಯನುು ತುಂಬಿಸಿಬಿಟಿನು. ಅವನ ಬಾಣಗಳು ಮುಸಲಗಳಂತ ,
ಶ್ತರರ್ುಗಳಂತ ಮತುಾ ಇನುು ಉಳಿದವು ಉಗರ ವರ್ರಗಳಂತ
ಬಿೋಳುತ್ರಾದದವು. ಅವುಗಳಿಂದ ವಧಿಸಲಪಡುತ್ರಾರುವ ಪ್ದಾತ್ರ-ಅಶ್ವ-ರಥ-
ಗರ್ಗಳಿಂದ ೊಡಗೊಡಿದ ಆ ಸ ೈನಾವು ಕಣುಣಮುಚಿಚ ಗಟ್ಟಿಯಾಗಿ
ಕೊಗುತಾಾ ಚಡಪ್ಡಿಸತ ೊಡಗಿತು. ಶ್ರಗಳಿಂದ ವಧಿಸಲಪಡುತ್ರಾರುವ
ಅಶ್ವ-ನರ-ಗರ್ಗಳು ಯುದಧದಲ್ಲಿ ನಿಶ್ಚತ ಕ ೈವಲಾವನುು ಪ್ಡ ದರು.
ಅನಾರು ಭಿೋತರಾಗಿ ಪ್ಲಾಯನಗ ೈದರು. ಈ ರಿೋತ್ರ ರ್ಯೈಷ್ಠಗಳು
165
ಯುದಧದಲ್ಲಿ ತ ೊಡಗಿರಲು ಭಾನುಮತನು ಅಸಾಾಚಲವನುು ಸ ೋರಿ
ಕಾಣದಂತಾದನು. ಕತಾಲ ಯಿಂದ ಮತುಾ ವಿಶ ೋಷ್ವಾದ ಧೊಳಿನಿಂದಾಗಿ
ಅಲ್ಲಿ ಶ್ುಭಾಶ್ುಭವಾದ ಏನೊ ಕಾಣದಂತಾಯಿತು. ರಾತ್ರರಯುದಧಕ ೆ
ಹ ದರಿದದ ಆ ಮಹ ೋಷಾವಸರು ಸವಣವಾಹನಗಳ ಂದಿಗ
ಹಂದ ಸರಿಯಲು ಪಾರರಂಭಿಸಿದರು. ಆ ದಿನಕ್ಷಯದಲ್ಲಿ ಕೌರವರು
ಹ ೊರಟುಹ ೊೋಗಲು ರ್ಯವನುು ಗಳಿಸಿ ಸುಮನಸೆರಾದ ಪಾಥಣರು
ವಿವಿಧ ಮಂಗಳವಾದಾಗಳನುು ನುಡಿಸುತಾಾ, ಸಿಂಹನಾದಗಳಿಂದ
ನತ್ರಣಸುತಾಾ, ಶ್ತುರಗಳನುು ಹಾಸಾಮಾಡುತಾಾ, ಕೃಷಾಣರ್ುಣನರನುು
ಸುಾತ್ರಸುತಾಾ ತಮಮ ಶ್ಬಿರಕ ೆ ತ ರಳಿದರು. ಆ ವಿೋರರಿಂದ
ಹಂದ ಕರ ಸಲಪಟಿ ಸ ೈನಿಕರು ಮತುಾ ನರ ೋಶ್ವರರ ಲಿರೊ
ಪಾಂಡವ ೋಯರನುು ಆಶ್ೋವಣದಿಸಿ ವಿಶ್ರಮಿಸಿದರು. ಹಂದ ಸರಿದ
ಕುರುಪಾಂಡವ ನರ ೋಶ್ವರರು ಪ್ರಹೃಷ್ಿರಾಗಿ ಶ್ಬಿರಗಳಿಗ ತ ರಳಿ
ರಾತ್ರರಯನುು ಕಳ ದರು. ರುದರನ ಕ್ತರೋಡಾಸಾಳದಂತ್ರರುವ ಘೊೋರ
ರಣಭೊಮಿಗ ಯಕ್ಷ-ರಾಕ್ಷಸ-ಪ್ತಶಾಚಿ ಗಣಗಳು ಹ ೊೋಗಿ ಸ ೋರಿಕ ೊಂಡವು.

ಹದಿನ ೋಳನ ೋ ದಿನದ ಯುದಧ: ಶ್ಲಾನು


ಕಣಣನ ಸಾರಥಿಯಾದುದು
166
ಪ್ರಹಾರಗಳಿಂದ ಹತರಾಗಿ, ವಿಧವಸಾರಾಗಿದದ, ಕವಚ-ಆಯುಧ-
ವಾಹನಗಳಿಂದ ವಿಹೋನರಾಗಿದದ, ಶ್ತುರಗಳಿಂದ ಸ ೊೋತ್ರದದ
ಮಾನಿನಿಗಳಾದ ಕೌರವರು, ಹಲುಿಗಳು ಕ್ತತುಾ ವಿಷ್ವನುು ಕಳ ದುಕ ೊಂಡ
ಮತುಾ ಕಾಲ್ಲನಿಂದ ಮಟಿಲಪಟಿ ಸಪ್ಣಗಳಂತ , ಶ್ಬಿರದಲ್ಲಿ ಕುಳಿತು
ದಿೋನಸವರದಲ್ಲಿ ಮಾತನಾಡಿಕ ೊಳುುತಾಾ ಮಂತಾರಲ ೊೋಚನ ಮಾಡಿದರು.
ಆಗ ಕುರದಧ ಸಪ್ಣದಂತ ನಿಟುಿಸಿರು ಬಿಡುತಾಾ ಕಣಣನು ಕ ೈಯಿಂದ
ಕ ೈಯನುು ಉಜಿಾಕ ೊಳುುತಾಾ ದುರ್ೋಣಧನನನುು ನ ೊೋಡಿ ಅವರಿಗ
ಹ ೋಳಿದನು:

“ಅರ್ುಣನನು ಸದಾ ಪ್ರಯತುಶ್ೋಲನು, ದೃಢನ, ದಕ್ಷನು ಮತುಾ


ಧೃತ್ರಮಾನನು. ಅಧ ೊೋಕ್ಷರ್ನೊ ಕೊಡ ಅವನಿಗ ಕಾಲಕ ೆ
ತಕೆಂತ ಸಲಹ ಗಳನುು ನಿೋಡುತ್ರಾದಾದನ . ಅವನು ಅಸರಗಳನುು
ಬಿಡುತ್ರಾರುವ ವ ೋಗದಿಂದಾಗಿ ಇಂದು ನಾವು ವಂಚಿತರಾದ ವು.
ನಾಳ ನಾನು ಅವನ ಸಂಕಲಪವ ಲಿವನೊು
ನಿರಥಣಕಗ ೊಳಿಸುತ ೋಾ ನ !”

ಅದಕ ೆ “ಹಾಗ ಯೋ ಆಗಲ್ಲ!” ಎಂದು ಹ ೋಳಿ ದುರ್ೋಣಧನನು


ನೃಪೋತಾಮರಿಗ ಅನುಮತ್ರಯನಿುತಾನು. ರಾತ್ರರಯನುು ಸುಖ್ವಾಗಿ
ಕಳ ದು ಅವರು ಹೃಷ್ಿರಾಗಿ ಯುದಧಕ ೆ ಮರಳಿದರು. ಬೃಹಸಪತ್ರ ಮತುಾ

167
ಉಶ್ನನ ಸಿದಾಧಂತದಂತ ಧಮಣರಾರ್ನು ಪ್ರಯತುಪ್ಟುಿ ರಚಿಸಿದದ
ದುರ್ಣಯ ವೂಾಹವನುು ಅವರು ನ ೊೋಡಿದರು. ಕೊಡಲ ೋ
ದುರ್ೋಣಧನನು ಸತತವೂ ತನಗ ವಿರ್ಯವನುು ದ ೊರಕ್ತಸುವುದರಲ್ಲಿ
ನಿರತನಾದ, ಶ್ತುರಗಳಿಗ ವಿರುದಧವಾದುದನುು ಮಾಡಬಲಿ,
ವೃಷ್ಭಸೆಂಧ ಕಣಣನನುು ಸಮರಿಸಿದನು. ಯುದಧದಲ್ಲಿ ಪ್ುರಂದರನ
ಸಮನಾಗಿದದ, ಬಲದಲ್ಲಿ ಮರುದಗಣಗಳ ಸಮನಾಗಿದದ, ವಿೋಯಣದಲ್ಲಿ
ಕಾತಣವಿೋಯಣನ ಸಮನಾಗಿದದ ಮಹ ೋಷಾವಸ ಸೊತರಪ್ುತರ ಕಣಣನನುು,
ಅತಾಂತ ಕಷ್ಿದಲ್ಲಿರುವವನು ಬಂಧವನುು ನ ನಪ್ತಸಿಕ ೊಳುುವಂತ , ರಾರ್
ದುರ್ೋಣಧನನು ಮನಸಿಿಗ ತಂದುಕ ೊಂಡನು.

ರಾತ್ರರಕಳ ದು ಬ ಳಗಾಗಲು ಮಹಾಬಾಹು ಕಣಣನು


ಸಮಾಲ ೊೋಚನ ಗ ಂದು ರಾರ್ ದುರ್ೋಣಧನನಲ್ಲಿಗ ಬಂದು ಹೋಗ
ಹ ೋಳಿದನು:

“ರಾರ್ನ್! ಇಂದು ನಾನು ಯಶ್ಸಿವ ಪಾಂಡವನನುು


ಎದುರಿಸುತ ೋಾ ನ . ಆ ವಿೋರನನುು ಸಂಹರಿಸುತ ೋಾ ನ ಅಥವಾ
ಅವನು ನನುನುು ಸಂಹರಿಸುತಾಾನ . ಇದೊವರ ಗ ನನಗ ಮತುಾ
ಪಾಥಣನಿಗ ಅನ ೋಕ ಕಾಯಣಗಳಿದದವು. ಆದುದರಿಂದ ನನು
ಮತುಾ ಅರ್ುಣನನ ಸಮಾಗಮವಾಗಲ್ಲಲಿ. ಪ್ರಜ್ಞ ಗ ಬಂದಂತ

168
ನಾನು ಹ ೋಳುವ ಈ ಮಾತನುು ಕ ೋಳು. ರಣದಲ್ಲಿ ಪಾಥಣನನುು
ಸಂಹರಿಸದ ಯೋ ನಾನು ಹಂದಿರುಗುವುದಿಲಿ! ಸ ೋನ ಯಲ್ಲಿನ
ಪ್ರಮುಖ್ರು ಹತರಾಗಿ ಹ ೊೋಗಿರುವುದರಿಂದ ಮತುಾ ನನುಲ್ಲಿ
ಶ್ಕರನಿತಾ ಶ್ಕ್ತಾಯು ಈಗ ಇಲಿವಾಗಿರುವುದರಿಂದ ಪಾಥಣನು
ಇಂದು ನನುನ ುೋ ಎದುರಿಸಿ ಯುದಧಮಾಡುವವನಿದಾದನ .
ಆದುದರಿಂದ ಶ ರೋಯಸೆರವಾದ ಏನನುು ನಾನು
ಹ ೋಳುವವನಿದ ದೋನ ೊೋ ಅದನುು ಕ ೋಳು. ಆಯುಧ, ವಿೋಯಣ
ಮತುಾ ದರವಾಗಳಲ್ಲಿ ನಾನು ಮತುಾ ಅರ್ುಣನರು
ಸಮನಾಗಿದ ದೋವ . ಆದರ ದ ೊಡಡ ಕಾಯಗಳುಳುವುಗಳನುು
ಹ ೊಡ ಯುವುದರಲ್ಲಿ, ದೊರ
ಬಾಣಪ್ರರ್ೋಗಮಾಡುವುದರಲ್ಲಿ, ಯುದಧಕೌಶ್ಲದಲ್ಲಿ,
ದಿವಾಾಸರಪ್ರರ್ೋಗಗಳಲ್ಲಿ ಸವಾಸಾಚಿಯು ನನು ಸಮನಲಿ.
ಸವಣ ಆಯುಧಗಳಲ್ಲಿ ಮಹಾಮಾತರವ ಂದ ನಿಸಿಕ ೊಂಡಿರುವ
ವಿರ್ಯ ಎಂಬ ಹ ಸರಿನ ನನು ಈ ಧನುಸಿನುು ವಿಶ್ವಕಮಣನು
ಇಂದರನಿಗ ಪ್ತರಯವನುುಂಟುಮಾಡಲು ಬಯಸಿಯೋ
ನಿಮಿಣಸಿದದನು. ಇದರಿಂದಲ ೋ ಶ್ತಕರತುವು ದ ೈತಾಗಣಗಳನುು
ರ್ಯಿಸಿದನು. ಇದರ ಘೊೋಷ್ದಿಂದ ದ ೈತಾರಿಗ ದಿಕುೆಗಳ ೋ
ತ ೊೋಚುತ್ರಾರಲ್ಲಲಿ. ಪ್ರಮಸಮಮತವಾದ ಇದನುು ಶ್ಕರನು

169
ಭಾಗಣವನಿಗ ನಿೋಡಿದನು. ಆ ದಿವಾ ಉತಾಮ ಧನುಸಿನುು
ಭಾಗಣವನು ನನಗ ನಿೋಡಿದನು. ಸಮರದಲ್ಲಿ ಕೊಡಿ ಬಂದಿದದ
ಸವಣ ದ ೈತಾರನೊು ಯಾವುದನುು ಹಡಿದು ಎದುರಿಸಿದದನ ೊೋ
ಅದ ೋ ಧನುಸಿಿನಿಂದ ನಾನು ಅರ್ುಣನನ ೊಡನ
ಯುದಧಮಾಡುತ ೋಾ ನ . ಪ್ರಶ್ುರಾಮದತಾ ಧನುಸುಿ
ಘೊೋರವಾದುದು; ಗಾಂಡಿೋವಕ್ತೆಂತಲೊ ವಿಶ ೋಷ್ವಾದುದು!
ಈ ಧನುಸಿಿನಿಂದಲ ೋ ರಾಮನು ಪ್ೃಥಿವಯನುು ೨೧ ಬಾರಿ
ರ್ಯಿಸಿದದನು. ಯಾವ ಧನುಸಿಿನ ದಿವಾ ಕಮಣಗಳನುು
ಭಾಗಣವನು ಹ ೋಳಿ ನನಗ ದಯಪಾಲ್ಲಸಿದದನ ೊೋ ಅದ ೋ
ಧನುಸಿಿನಿಂದಲ ೋ ನಾನು ಪಾಂಡವ ಅರ್ುಣನನ ೊಡನ
ಯುದಧಮಾಡುತ ೋಾ ನ . ದುರ್ೋಣಧನ! ಇಂದು ಸಮರದಲ್ಲಿ
ನಾನು ಅರ್ುಣನನನುು ಸಂಹರಿಸಿ ಬಾಂಧವರ ೊಂದಿಗ ನಿನುನುು
ಸಂತ ೊೋಷ್ಗ ೊಳಿಸುತ ೋಾ ನ ! ಇಂದು ಈ ಭೊಮಿಯು ಪ್ವಣತ-
ವನ-ದಿವೋಪ್ಗಳು ಮತುಾ ಸಾಗರಗಳ ಂದಿಗ ನಿನು ಪ್ುತರ
ಪೌತರರಲ್ಲಿ ಪ್ರತ್ರಷ್ಿಳಾಗಿರುತಾಾಳ ! ಉತಾಮ ಧಮಣದಲ್ಲಿಯೋ
ಅನುರಕಾನಾಗಿರುವವನಿಗ ಆತಮಸಿದಿಧಯಾಗಿರುವವನು ಹ ೋಗ ೊೋ
ಹಾಗ ಇಂದು ನಾನು ವಿಶ ೋಷ್ವಾಗಿ ನಿನು ಪ್ತರೋತ್ರಗ ೊೋಸೆರ
ಮಾಡುವವುಗಳಲ್ಲಿ ಅಸಾಧಾವ ನುುವುದ ೋ ಇಲಿವ ಂದು ತ್ರಳಿ.

170
ಹುಲುಿಮದ ಯು ಅಗಿುಯನುು ಹ ೋಗ ೊೋ ಹಾಗ ಸಮರದಲ್ಲಿ
ನನುನುು ಅರ್ುಣನನು ಸಹಸಿಕ ೊಳುಲಾರ. ಫಲುಗನನಿಗಿಂತ
ಯಾವುದರಲ್ಲಿ ನಾನು ಕಡಿಮ ಎನುುವುದನುು ಕೊಡ
ಹ ೋಳುವುದು ಇಲ್ಲಿ ಅವಶ್ಾಕವಾಗಿದ . ಅವನ ಧನುಸಿಿನ
ಮೌವಿಣ ಮತುಾ ಅಕ್ಷಯ ಬತಾಳಿಕ ಗಳು ದಿವಾವಾದವುಗಳು.
ಅವನ ದಿವಾವಾದ ಶ ರೋಷ್ಿ ಗಾಂಡಿವ ಧನುಸುಿ ಯುದಧದಲ್ಲಿ
ಅರ್ರವಾದುದು. ನನುಲ್ಲಿ ಕೊಡ ಮಹಾದಿವಾವಾದ ಉತಾಮ
ವಿರ್ಯ ಧನುಸಿಿದ . ದನುಸಿಿನ ವಿಷ್ಯದಲ್ಲಿ ನಾನು
ಪಾಥಣನಿಗಿಂತ ಅಧಿಕನಾಗಿದ ದೋನ . ವಿೋರ ಪಾಂಡವನು
ನನಗಿಂತಲೊ ಯಾವುದರಲ್ಲಿ ಅಧಿಕ ಎನುುವುದನುು ಕ ೋಳು.
ಸವಣಲ ೊೋಕನಮಸೃತ ದಾಶಾಹಣನು ಅವನ ರಥದ
ಕುದುರ ಗಳ ಕಡಿವಾಣಗಳನುು ಹಡಿದಿದಾದನ . ಅವನ ಆ
ಕಾಂಚನಭೊಷ್ಣ ದಿವಾ ರಥವು ಅಗಿುದತಾವಾದುದು. ಅವನ
ರಥದ ಯಾವುದ ೋ ಭಾಗವನಾುಗಲ್ಲೋ ತುಂಡುಮಾಡಲು
ಸಾಧಾವಿಲಿ. ಅವನ ಕುದುರ ಗಳು ಮನಸಿಿನಷ ಿೋ
ವ ೋಗವುಳುವುಗಳು. ದಿವಾ ದುಾತ್ರಮಾನ ವಿಸಮಯಂಕರ
ವಾನರನ ೋ ಅವನ ಧವರ್ದಲ್ಲಿದಾದನ . ರ್ಗತ್ರಾನ ಸೃಷಾಿ ಕೃಷ್ಣನ ೋ
ಅವನ ರಥವನುು ರಕ್ಷ್ಸುತ್ರಾದಾದನ . ಇಂತಹ ದರವಾಗಳಿಂದ

171
ನಾನು ಹೋನನಾಗಿದದರೊ ಪಾಂಡವನ ೊಡನ ಯುದಧಮಾಡಲು
ಬಯಸುತ ೋಾ ನ . ಈ ಸಮಿತ್ರಶ ೋಭನ ವಿೋರ ಶ್ಲಾನು ಕೃಷ್ಣನ
ಸದೃಶ್ನಾಗಿದಾದನ . ಒಂದುವ ೋಳ ಅವನು ನನು ಸಾರಥಾವನುು
ಮಾಡಿದರ ನನಗ ವಿರ್ಯವಾಗುತಾದ ಯನುುವುದು ನಿಶ್ಚಯ!
ಶ್ತುರಗಳಿಂದ ರ್ಯಿಸಲು ಸುಲಭಸಾಧಾನಲಿದ ಆ ಶ್ಲಾನು
ನನು ಸಾರಥಿಯಾಗಲ್ಲ. ರಣಹದಿದನ ಗರಿಗಳನುು ಕೊಡಿದ
ನಾರಾಚಗಳನುು ತುಂಬಿಸಿದ ಬಂಡಿಗಳು ನನು ಹಂದ ಬರಲ್ಲ.
ಉತಾಮ ಕುದುರ ಗಳನುು ಕಟ್ಟಿದ ರಥಗಳು ನನು ಹಂದ ಯೋ
ಸತತವಾಗಿ ಬರುತ್ರಾರಲ್ಲ. ಹೋಗ ನಾನು ಗುಣಗಳಲ್ಲಿ
ಪಾಥಣನಿಗಿಂತ ಅಧಿಕನಾಗುವ ನು. ನಾನು ಅರ್ುಣನನಿಗಿಂತ
ಅಧಿಕನಾಗಿರುವುದಕ್ತೆಂತ ಶ್ಲಾನು ಕೃಷ್ಣನಿಗ
ಅಧಿಕನಾಗಿರುವನು. ಹ ೋಗ ದಾಶಾಹಣನು ಅಶ್ವಹೃದಯವನುು
ತ್ರಳಿದುಕ ೊಂಡಿರುವನ ೊೋ ಹಾಗ ಶ್ಲಾನೊ ಕೊಡ
ಕುದುರ ಗಳನುು ತ್ರಳಿದಿದಾದನ . ಮದರರಾರ್ನ ಬಾಹುವಿೋಯಣಕ ೆ
ಸಮನಾದವನು ಯಾರೊ ಇಲಿ. ಹಾಗ ಯೋ ಅಸರಗಳಲ್ಲಿ ನನು
ಸಮನಾದ ಧನುಧಣರನು ಎಲ್ಲಿಯೊ ಇಲಿ. ಕುದುರ ಯನುು
ಓಡಿಸುವುದರಲ್ಲಿ ಶ್ಲಾನಿಗ ಸಮನಾದವನು ಯಾರೊ ಇಲಿ.
ಆದುದರಿಂದ ಅವನು ನನು ರಥವನುು ಓಡಿಸುವವನಾದರ

172
ನನು ರಥವು ಪಾಥಣನ ರಥಕ್ತೆಂತ ಅಧಿಕವಾಗುವುದು. ನನು
ಈ ಒಂದು ಕ ಲಸವನುು ಮಾಡಿಕ ೊಡಬ ೋಕ ಂದು ಬಯಸುತ ೋಾ ನ .
ಇದ ೊಂದನುು ಮಾಡಿದರ ನನು ಸವಣಕಾಮಗಳನೊು
ಸಫಲಗ ೊಳಿಸಿದಂತಾಗುತಾದ . ಆಗ ನಾನು ಸಮರದಲ್ಲಿ ಏನು
ಮಾಡಬಲ ಿ ಎನುುವುದನುು ನಿನಗ ತ ೊೋರಿಸುತ ೋಾ ನ . ಇಂದು
ಸವಣಥಾ ಸ ೋರಿರುವ ಪಾಂಡವರ ಲಿರನೊು ಯುದಧದಲ್ಲಿ
ರ್ಯಿಸುತ ೋಾ ನ .”

ದುರ್ೋಣಧನನು ಹ ೋಳಿದನು:

“ಕಣಣ! ನಿೋನು ಬಯಸಿರುವಂತ ಎಲಿವನೊು ಮಾಡುತ ೋಾ ನ .


ಕುದುರ ಗಳ ಂದಿಗ ಸಜಾಾಗಿದದ ರಥಗಳು ನಿನುನುು ಅನುಸರಿಸಿ
ಬರುತಾವ . ಗಾಧರಣಪ್ಕ್ಷಗಳ ನಾರಾಚಗಳನುು ಹ ೊತಾ
ಬಂಡಿಗಳು ಮತುಾ ನಾವ ಲಿ ಸವಣ ಪಾಥಿಣವರೊ ನಿನುನುು
ಅನುಸರಿಸಿ ಬರುತ ೋಾ ವ !”

ದುರ್ೋಣಧನನು ಶ್ಲಾನಿಗ ಕಣಣನ ಸಾರಥಿಯಾಗುವಂತ


ಕ ೋಳಿದುದು
ದುರ್ೋಣಧನನು ಹೋಗ ಹ ೋಳಿ ಮದರರಾರ್ನಲ್ಲಿಗ ಹ ೊೋಗಿ

173
174
ವಿನಯದಿಂದ ಅವನಿಗ ಹೋಗ ಹ ೋಳಿದನು:

“ಮದ ರೋಶ್ವರ! ನೃಪ್ತ್ರಸಿಂಹರ ಮಧಾದಲ್ಲಿ ನಿನುನುು


ಆರಿಸಿಕ ೊಂಡ ಕಣಣನಾಡಿದ ಈ ಮಾತನುು ಕ ೋಳಿದಿದೋಯ.
ಪಾಥಣರ ವಿನಾಶ್ಕಾೆಗಿ ಮತುಾ ನನು ಹತಕಾೆಗಿ ಒಳ ುಯ
ಮನಸಿಿನಿಂದ ನಿೋನು ಸಾರಥಾವನುು ಮಾಡಬ ೋಕು. ಕಣಣನ
ಕುದುರ ಗಳ ಕಡಿವಾಣಗಳನುು ಹಡಿಯಬಲಿ, ನಿನಗ
ಸರಿಸಾಟ್ಟಯಾದ, ಇನ ೊುಬಬನು ಈ ಲ ೊೋಕದಲ್ಲಿಯೋ ಇಲಿ.
ಬರಹಮನು ಶ್ಂಕರನನುು ಹ ೋಗ ೊೋ ಹಾಗ ನಿೋನು ಕಣಣನನುು
ಸವಣತಃ ರಕ್ಷ್ಸಬ ೋಕು. ಕಡಿವಾಣಗಳನುು ಹಡಿಯುವವರಲ್ಲಿ
ಶ ರೋಷ್ಿ ಕೃಷ್ಣನು ಹ ೋಗ ಪಾಥಣನ ಸಚಿವನ ೊೋ ಹಾಗ ನಿೋನೊ
ಕೊಡ ರಾಧ ೋಯನನುು ಸವಣತಃ ಪ್ರಿಪಾಲ್ಲಸು. ಭಿೋಷ್ಮ,
ದ ೊರೋಣ, ಕೃಪ್, ಕಣಣ, ನಿೋನು, ನಾನು, ಭ ೊೋರ್, ಶ್ಕುನಿ ಮತುಾ
ದೌರಣಿ – ಈ ಒಂಭತುಾ ಮಂದಿ ನಮಮ ಬಲಶಾಲ್ಲಗಳಲ್ಲಿ
ಒಬ ೊಬಬಬರಿಗ ಒಂದ ೊಂದರಂತ ಪಾಂಡವ ಸ ೋನ ಯನುು
ಒಂಭತುಾ ಪಾಲುಗಳನಾುಗಿ ಮಾಡಿಕ ೊಂಡಿದ ದವು. ಈಗ
ಭಿೋಷ್ಮನ ಮತುಾ ಮಹಾತಮ ದ ೊರೋಣನ ಭಾಗಗಳು ಉಳಿದಿಲಿ.
ಅವರಿಬಬರೊ ತಮಮ ತಮಮ ಪಾಲುಗಳನೊು ಮಿೋರಿ ನನು

175
ಶ್ತುರಗಳನುು ಸಂಹರಿಸಿದಾದರ . ವೃದಧರಾಗಿದದ ಆ ಇಬಬರು
ನರವಾಾರ್ರರೊ ಛಲದಿಂದ ಸಂಹರಿಸಿ,
ಅಸಾಧಾಕಮಣಗಳನ ುಸಗಿ ಸವಗಣಕ ೆ ಹ ೊೋದರು. ಹಾಗ ಯೋ
ಅನಾ ಪ್ುರುಷ್ವಾಾರ್ರರೊ ಶ್ತುರಗಳಿಂದ ಯುದಧದಲ್ಲಿ
ಹತರಾದರು. ನಮಮ ಕಡ ಯ ಅನ ೋಕರು ಯಥಾಶ್ಕ್ತಾಯಾಗಿ
ಅನ ೋಕ ಕಠಿಣ ಕಮಣಗಳನ ುಸಗಿ ರಣದಲ್ಲಿ ಪಾರಣಗಳನುು
ತಾಜಿಸಿ ಸವಗಣದ ಕಡ ಹ ೊರಟುಹ ೊೋಗಿದಾದರ . ಮಹಾಬಾಹು
ಕಣಣನ ೊಬಬನ ೋ ಮತುಾ ಸವಣಲ ೊೋಕಮಹಾರಥನಾದ ನಿೋನು
ನನು ಪ್ತರಯಹತಗಳಲ್ಲಿ ನಿರತನಾಗಿದಿದೋರಿ. ಮದರರ್ನಾಧಿಪ್!
ನನು ರ್ಯದ ಆಸ ಯು ವಿಪ್ುಲವಾಗಿ ನಿನುನುವಲಂಬಿಸಿದ .
ಸಮರದಲ್ಲಿ ಕೃಷ್ಣನು ಪಾಥಣನ ಕುದುರ ಗಳ ಕಡಿವಾಣಗಳನುು
ಹಡಿಯುವವನಾಗಿ, ಅವನಿಂದ ರಕ್ಷ್ತನಾದ ಪಾಥಣನು
ರಣದಲ್ಲಿ ಯಾವ ಯಾವ ಮಹಾದುಭತ ಕಮಣಗಳನುು
ಮಾಡುತ್ರಾದಾದನ ಎನುುವುದನುು ಪ್ರತಾಕ್ಷವಾಗಿಯೋ ನಿೋನು
ಕಂಡಿರುವ ! ಹಂದ ಅರ್ುಣನನು ಸಮರದಲ್ಲಿ ಈ ರಿೋತ್ರ
ಶ್ತುರಗಳನುು ಸಂಹರಿಸುತ್ರಾರಲ್ಲಲಿ! ಈಗ ಯುದಧದಲ್ಲಿ
ಪ್ರತ್ರದಿನವೂ ಅವನು ಶ್ತುರಗಳನುು ಓಡಿಸುತ್ರಾರುವುದು
ಕಾಣುತ್ರಾದ . ನಾವು ಮಾಡಿಕ ೊಂಡಿದದ ಪಾಲುಗಳಲ್ಲಿ ನಿನು ಮತುಾ

176
ಕಣಣನ ಪಾಲುಗಳು ಉಳಿದುಕ ೊಂಡಿವ . ಯುದಧದಲ್ಲಿ
ಕಣಣನ ೊಂದಿಗ ಒಟಾಿಗಿ ನಿನು ಪಾಲ್ಲನ ಭಾಗವನೊು
ನಾಶ್ಪ್ಡಿಸು. ಸೊಯಣಮತುಾ ಅರುಣರನುು ನ ೊೋಡಿ ಕತಾಲ ಯು
ಹ ೋಗ ನಾಶ್ವಾಗುತಾದ ರ್ೋ ಹಾಗ ನಿಮಿಮಬಬರನುು ನ ೊೋಡಿ
ಪಾಂಚಾಲರು ಮತುಾ ಸೃಂರ್ಯರ ೊಂದಿಗ ಕೌಂತ ೋಯರು
ನಾಶ್ವಾಗುತಾಾರ . ಕಣಣನು ರಥಿಗಳಲ್ಲಿ ಶ ರೋಷ್ಿನು. ನಿೋನು
ಸಾರಥಿಗಳಲ್ಲಿ ಶ ರೋಷ್ಿನು. ನಿಮಿಮಬಬರ ಜ ೊೋಡಿಯಂಥಹುದು
ಲ ೊೋಕದಲ್ಲಿ ಎಂದೊ ಇರಲ್ಲಲಿ, ಮುಂದ ಇರಲ್ಲಕ್ತೆಲಿ.
ಸವಾಣವಸ ಾಗಳಲ್ಲಿ ವಾಷ ಣೋಣಯನು ಹ ೋಗ ಪಾಂಡವನನುು
ರಕ್ಷ್ಸುತ್ರಾರುವನ ೊೋ ಹಾಗ ರಣದಲ್ಲಿ ನಿೋನು ವ ೈಕತಣನ
ಕಣಣನನುು ರಕ್ಷ್ಸಬ ೋಕು. ನಿನು ಸಾರಥಾದಿಂದ ಇವನು
ಅಜ ೋಯನಾಗುತಾಾನ . ರಣದಲ್ಲಿ ಇವನು ಶ್ಕರನ ೊಡನ ಬಂದ
ದ ೋವತ ಗಳನೊು ಎದುರಿಸಬಲಿನು. ಇನುು ಪಾಂಡವ ೋಯರ
ವಿಷ್ಯದಲ ಿೋನು? ನನು ಈ ಮಾತ್ರನಲ್ಲಿ ಶ್ಂಕ ಪ್ಡದಿರು!”

ದುರ್ೋಣಧನನ ಮಾತನುು ಕ ೋಳಿ ಶ್ಲಾನು ಕ ೊರೋಧಸಮನಿವತನಾಗಿ,


ಹುಬುಬಗಳನುು ಗಂಟ್ಟಕ ೆ, ಕ ೈಗಳ ರಡನುು ಪ್ುನಃ ಪ್ುನಃ ಕ ೊಡವಿದನು.
ಕ ಂಪಾದ ಕಣುಣಗಳನುು ತ್ರರುಗಿಸುತಾಾ, ಕುಲ-ಐಶ್ವಯಣ-ವಿದ ಾ-

177
ಬಲಗಳಿಂದ ದಪ್ತಣತನಾಗಿದದ ಮಹಾಭುರ್ ಶ್ಲಾನು ಈ
ಮಾತುಗಳನಾುಡಿದನು:

“ಗಾಂಧಾರ ೋ! ಸವಲಪವೂ ಪ್ರಿಶ್ಂಕ್ತಸದ ೋ ವಿಸಾಬಧನಾಗಿ


ಸಾರಥಾವನುು ಮಾಡು ಎಂದು ನನಗ ಹ ೋಳಿ ನನುನುು
ಅಪ್ಮಾನಿಸುತ್ರಾರುವ ! ಕಣಣನು ನನಗಿಂತಲೊ ಅಧಿಕನ ಂದು
ತ್ರಳಿದು ಅವನನುು ಪ್ರಶ್ಂಸಿಸುತ್ರಾದಿದೋಯ! ಆದರ ಯುದಧದಲ್ಲಿ
ರಾಧ ೋಯನು ನನು ಸಮಾನನ ಂದು ನಾನು
ಒಪ್ತಪಕ ೊಳುುವುದಿಲಿ! ನನಗ ಶ್ತುರಸ ೋನ ಯ ಹ ಚಿಚನ ಪಾಲನ ುೋ
ವಹಸಿಕ ೊಡು. ಸಮರದಲ್ಲಿ ನಾನು ಆ ಭಾಗವನುು ಸಂಹರಿಸಿ
ಎಲ್ಲಿಂದ ಬಂದಿದ ದನ ೊೋ ಅಲ್ಲಿಗ ಹ ೊರಟುಹ ೊೋಗುತ ೋಾ ನ .
ಅಥವಾ ನಾನ ೊಬಬನ ೋ ಯುದಧಮಾಡುತ ೋಾ ನ . ಸಂಗಾರಮದಲ್ಲಿ
ಶ್ತುರಗಳನುು ಸುಡುವ ನನು ವಿೋಯಣವನುು ಇಂದು ನ ೊೋಡು!
ನನುಂಥಹ ಪ್ುರುಷ್ರು ಹೃದಯದಲ್ಲಿ ಆಸ ಗಳನಿುಟುಿಕ ೊಂಡು
ಯುದಧದಲ್ಲಿ ತ ೊಡಗುವುದಿಲಿ. ನನು ಮೋಲ ಅಧಿಕ
ಶ್ಂಕ ಪ್ಡಬ ೋಡ! ಯುದಧದಲ್ಲಿ ನನುನುು ಅಪ್ಮಾನಗ ೊಳಿಸುವ
ಕ ಲಸವನ ುಂದೊ ಮಾಡಬ ೋಡ! ವರ್ರಸಂಹನದಂತ್ರರುವ ನನು
ಈ ಭುರ್ಗಳನಾುದರೊ ನಿೋನು ನ ೊೋಡು! ಚಿತ್ರರತವಾಗಿರುವ

178
ನನು ಧನುಸಿನುು ಮತುಾ ಸಪ್ಣವಿಷ್ಗಳಂತ್ರರುವ ನನು
ಬಾಣಗಳನೊು ನ ೊೋಡು! ಗಾಳಿಯ ವ ೋಗದಲ್ಲಿ ಹ ೊೋಗುವ
ಕುದುರ ಗಳುಳು ನನು ಈ ಸುಂದರ ರಥವನೊು ನ ೊೋಡು!
ಹ ೋಮಪ್ಟ್ಟಿಗಳಿಂದ ವಿಭೊಷ್ಠತವಾದ ನನು ಈ ಗದ ಯನೊು
ನ ೊೋಡು! ಕುರದಧನಾದರ ಈ ಭೊಮಿಯನುು ಸಿೋಳಿಯೋನು!
ಪ್ವಣತಗಳನುು ಪ್ುಡಿಪ್ುಡಿಮಾಡಿಯೋನು! ನನು
ತ ೋರ್ಸಿಿನಿಂದ ಸಮುದರಗಳನೊು ಒಣಗಿಸಬಲ ಿನು!
ಅರಿನಿಗರಹದಲ್ಲಿ ಸಮಥಣನಾದ ನನು ಈ ರಿೋತ್ರಯ
ಪ್ರಾಕರಮವನುು ತ್ರಳಿದೊ ನಿೋನು ನಿೋಚ ಅಧಿರಥನ ಸಾರಥಾಕ ೆ
ನನುನುು ಏಕ ನಿರ್ೋಜಿಸುತ್ರಾರುವ ? ಈ ಕ್ತೋಳು ವೃತ್ರಾಯಲ್ಲಿ
ನನುನುು ತ ೊಡಗಿಸುವುದು ನಿನಗ ಖ್ಂಡಿತವಾಗಿಯೊ
ರ್ೋಗಾವ ನಿಸುವುದಿಲಿ. ಶ ರೋಯಾವಂತನಾಗಿದುದಕ ೊಂಡು ನಾನು
ಇಂತಹ ಪಾಪ್ತ ಪ್ುರುಷ್ನ ಸ ೋವ ಮಾಡಲು ಇಷ್ಿಪ್ಡುವುದಿಲಿ.
ಪ್ತರೋತ್ರಯಿಂದ ಬಂದು ಆಜ್ಞಾಧಾರಕನಾಗಿರುವ ಹರಿಯವನುು
ಪಾಪ್ತಯ ವಶ್ದಲ್ಲಿ ಕ ೊಡುವವನಿಗ ಉಚಚನನುು
ನಿೋಚನನಾುಗಿಯೊ ನಿೋಚನನುು ಉಚಚನನಾುಗಿಯೊ
ಮಾಡುವವನಿಗ ದ ೊರ ಯುವ ಮಹಾ ಪಾಪ್ವು
ದ ೊರ ಯುತಾದ . ಬರಹಮನು ಬಾರಹಮಣರನುು ತನು

179
ಮುಖ್ದಿಂದಲೊ, ಕ್ಷತ್ರರಯರನುು ಭುರ್ಗಳಿಂದಲೊ, ವ ೈಶ್ಾರನುು
ತ ೊಡ ಗಳಿಂದಲೊ ಮತುಾ ಶ್ ದರರನುು ಪಾದಗಳಿಂದಲೊ
ಸೃಷ್ಠಿಸಿದನ ಂದು ಶ್ೃತ್ರಯಿದ . ಈ ನಾಲುೆ ವಣಣಗಳ ಪ್ರಸಪರ
ಸಂಕರದಿಂದ ಅನುಲ ೊೋಮ-ವಿಲ ೊೋಮ ವಣಣಗಳ
ಉತಪತ್ರಾಯಾಗುತಾದ . ಕ್ಷತ್ರರಯರು ರಕ್ಷಕರ ಂದೊ, ಕಪ್ುಪ-
ಕಾಣಿಕ ಗಳ ಸಂಗರಹೋತಾರರ ಂದೊ, ದಾನ-ಧಮಣಗಳನುು
ಮಾಡುವವರ ಂದೊ ವಿಹತವಾಗಿದ . ಯಜ್ಞಮಾಡಿಸುವರು,
ಅಧಾಾಪ್ನ ಮಾಡುವವರು ಮತುಾ ವಿಶ್ುದಧ ದಾನಗಳನುು
ಸಿವೋಕರಿಸುವವರು ವಿಪ್ರರು. ಲ ೊೋಕಗಳ ಅನುಗರಹಕಾೆಗಿ
ಬರಹಮನು ಇದನುು ಭುವಿಯಲ್ಲಿ ಸಾಾಪ್ತಸಿದನು. ಕೃಷ್ಠ,
ಪ್ಶ್ುಪಾಲನ ಮತುಾ ದಾನಗಳು ವ ೈಶ್ಾರಿಗ , ಮತುಾ ಬಾರಹಮಣ-
ಕ್ಷತ್ರರಯ-ವ ೈಶ್ಾರ ಲಿರ ಸ ೋವ ಗಳು ಶ್ ದರರಿಗ ವಿಹತವಾಗಿವ .
ಬಾರಹಮಣ-ಕ್ಷತ್ರರಯರಿಗ ಸೊತರು ಪ್ರಿಚಾರಕರ ಂದು
ವಿಹತವಾಗಿದ . ಇದಕ ೆ ವಿರುದಧವಾದುದು ಎಲ್ಲಿಯೊ ಇಲಿ.
ನನು ಈ ಮಾತನುು ಕ ೋಳು! ನಾನಾದರ ೊೋ ರಾರ್ಷ್ಠಣಕುಲದಲ್ಲಿ
ಹುಟ್ಟಿ ಪ್ಟಾಿಭಿಷ್ಠಕಾನಾಗಿದ ದೋನ . ಮಹಾರಥನ ಂದು
ಪ್ರಸಿದಧನಾಗಿದ ದೋನ . ವಂದಿಮಾಗಧರ ಸ ೋವ -ಸುಾತ್ರಗಳಿಗ
ಪಾತರನಾಗಿದ ದೋನ . ಇಂತಹ ಅರಿಕುಲಮಧಣನನಾಗಿರುವ

180
ನಾನು ಸಂಗಾರಮದಲ್ಲಿ ಸೊತಪ್ುತರನ ಸಾರಥಾವನುು
ಮಾಡುವುದಿಲಿ. ಅಪ್ಮಾನಿತನಾಗಿ ನಾನು ಎಂದೊ
ಯುದಧಮಾಡುವುದಿಲಿ. ಅಪ್ಪಣ ಕ ೊಡು. ಇಂದ ೋ ನಾನು ನನು
ದ ೋಶ್ಕ ೆ ಹ ೊರಟುಹ ೊೋಗುತ ೋಾ ನ !”

ಹೋಗ ಹ ೋಳಿ ಶ್ಲಾನು ಮೋಲ ದುದ ರಾರ್ಮಧಾದಿಂದ ಬ ೋಗನ ೋ


ಹ ೊರಟುಹ ೊೋದನು. ದುರ್ೋಣಧನನು ಅವನ ಮೋಲ್ಲನ
ಪ್ತರೋತ್ರಯಿಂದಲೊ ಗೌರವದಿಂದಲೊ ಅವನನುು ತಡ ದು ವಿನಿೋತನಾಗಿ
ಸವಾಣಥಣಸಾಧಕವಾದ ಈ ಮಧುರ ಮತುಾ ಸೌಮಾ
ಮಾತುಗಳನಾುಡಿದನು:

“ಶ್ಲಾ! ರ್ನ ೋಶ್ವರ! ಇದರ ಕುರಿತು ನಿೋನು


ತ್ರಳಿದುಕ ೊಂಡಿರುವುದ ೋ ಸರಿ ಎನುುವುದರಲ್ಲಿ ಸಂಶ್ಯವ ೋ
ಇಲಿ. ಆದರ ನನು ಈ ಒಂದು ಅಭಿಪಾರಯವನೊು ಕ ೋಳು.
ಕಣಣನು ನಿನಗಿಂತಲೊ ಅಧಿಕನಲಿ ಎನುುವುದರಲ್ಲಿ ಯಾವುದ ೋ
ರಿೋತ್ರಯ ಶ್ಂಕ ಯೊ ಇಲಿ. ರಾಜಾ ಮದ ರೋಶ್ವರನು ಇದನುು
ಸುಳಾುಗಿಸುವ ಕಾಯಣವ ೋನನೊು ಮಾಡಲಾರನು ಎನುುವುದೊ
ನಿಶ್ಚಯವಾದುದ ೋ. ನಿನು ಪ್ೊವಣರ್ ಪ್ುರುಷ ೊೋತಾಮರ ಲಿರೊ
ಸತಾವನ ುೋ ಹ ೋಳುತ್ರಾದದರು. ಆದುದರಿಂದಲ ೋ ನಿನುನುು

181
ಆತಾಣಯನಿ ಎಂದು ಕರ ಯುತಾಾರ ಂದು ನನು ಅನಿಸಿಕ .
ಶ್ತುರಗಳಿಗ ನಿೋನು ಮುಳುಂತ್ರರುವ ಯಾದುದರಿಂದ ನಿನುನುು
ಭುವಿಯಲ್ಲಿ ಶ್ಲಾ ಎಂದು ಕರ ಯುತಾಾರ . ನನಗ ೊೋಸೆರವಾಗಿ
ಹಂದ ನಿೋನು ಹ ೋಳಿದಂತ ಮತುಾ ಈಗ ನಿೋನು
ಹ ೋಳುವಂತ ಯೋ ಮಾಡು! ನಿನಗ ಸಮನಾಗಿ ರಾಧ ೋಯನೊ
ಇಲಿ. ನಾನೊ ಕೊಡ ನಿನು ಸಮನಿಲಿ. ಆದುದರಿಂದಲ ೋ
ಸಂಗಾರಮದಲ್ಲಿ ಅಶ್ವವಿಧ ಾಯಲ್ಲಿ ಅಗರಗಣಾನಾಗಿರುವ ನಿನುನ ುೋ
ಸಾರಥಿಯನಾುಗಿ ಆರಿಸಿದ ದೋನ . ಕಣಣನು ಹ ೋಗ ಗುಣದಲ್ಲಿ
ಧನಂರ್ಯನಿಗಿಂತ ಅಧಿಕನ ೊೋ ಹಾಗ ಯೋ ನಿೋನೊ ಕೊಡ
ವಾಸುದ ೋವನಿಗಿಂತಲೊ ಅಧಿಕನ ಂದು ಲ ೊೋಕವು
ಮನಿುಸುತಾದ . ಅಸರಗಳಲ್ಲಿ ಕಣಣನು ಹ ೋಗ ಪಾಥಣನಿಗಿಂತಲೊ
ಅಧಿಕನ ೊೋ ಹಾಗ ನಿೋನೊ ಕೊಡ ಅಶ್ವಯಾನದಲ್ಲಿ
ಕೃಷ್ಣನಿಗಿಂತಲೊ ಅಧಿಕ ಬಲಶಾಲ್ಲಯಾಗಿರುವ .
ಅಶ್ವಹೃದಯವನುು ಎಷ್ುಿ ಮಹಾಮನಸಿವ ವಾಸುದ ೋವನು
ತ್ರಳಿದಿರುವನ ೊೋ ಅದಕೊೆ ಎರಡು ಗುಣ ಹ ಚುಚ ನಿನಗ
ತ್ರಳಿದಿದ ಎನುುವುದರಲ್ಲಿ ಸಂಶ್ಯವ ೋ ಇಲಿ.”

ಶ್ಲಾನು ಹ ೋಳಿದನು:

182
“ಗಾಂಧಾರ ೋ! ಸ ೈನಾದ ಮಧಾದಲ್ಲಿ ನಾನು
ದ ೋವಕ್ತೋಪ್ುತರನಿಗಿಂತಲೊ ವಿಶ್ಷ್ಿನ ಂದು ಹ ೋಳಿದುದಕ ೆ ನಾನು
ನಿನು ಮೋಲ ಪ್ತರೋತನಾಗಿದ ದೋನ . ನಿೋನು ಇಚಿೆಸಿರುವಂತ
ಪಾಂಡವಾಗರನ ೊಡನ ಯುದಧಮಾಡುವ ಯಶ್ಸಿವ ರಾಧ ೋಯನ
ಸಾರಥಾವನುು ವಹಸಿಕ ೊಳುುತ ೋಾ ನ . ಆದರ ನನುದ ೊಂದು
ನಿಬಂಧನ ಯಿದ . ನಾನು ವ ೈಕತಣನನ ಬಳಿಯಿರುವಾಗ ನಾನು
ಅವನ ೊಡನ ನನಗ ಇಷ್ಿವಾದಂತ ಮಾತನಾಡುತ ೋಾ ನ !”

ದುರ್ೋಣಧನನು ಹ ೋಳಿದನು:

“ಲ ೊೋಕಧಾತಾ ಪ್ತತಾಮಹ ಭಗವಾನ್ ಬರಹಮನು ಹ ೋಗ ೊೋ


ಹಾಗ ನಿೋನು ಮಹಾತಮ ರಾಧ ೋಯನ ಕುದುರ ಗಳನುು ನಡ ಸು.
ಏಕ ಂದರ ನಿೋನು ಕೃಷ್ಣನಿಗೊ ಕಣಣನಿಗೊ ವಿಶ ೋಷ್ವಾಗಿ
ಫಲುಗನನಿಗೊ ವಿಶ್ಷ್ಿನಾದವನು. ಅದರಲ್ಲಿ
ವಿಚಾರಮಾಡುವಂಥದ ೋನೊ ಇಲಿ. ಯುದಧದಲ್ಲಿ ಈ ಕಣಣನು
ರುದರಕಲಪನು. ನಿೋನು ಬರಹಮನಿಗ ಸಮನಾಗಿರುವ . ಅವರಿಬಬರೊ
ಹ ೋಗ ಅಸುರರನುು ಗ ದದರ ೊೋ ಹಾಗ ನಿೋವಿಬಬರೊ ನನು
ಶ್ತುರಗಳನುು ಗ ಲಿಲು ಶ್ಕಾರಾಗಿರುವಿರಿ. ಶ್ಲಾ! ಇಂದು ಈ
ಕಣಣನು ಹ ೋಗ ಕೃಷ್ಣನು ಸಾರಥಿಯಾಗಿರುವ ಶ ವೋತಾಶ್ವ

183
ಕೌಂತ ೋಯನನುು ಸದ ಬಡಿದು ಕ ೊಲುಿವನ ೊೋ ಹಾಗ ನಿೋನೊ
ಕೊಡ ಶ್ೋರ್ರವಾಗಿ ಕಾಯಣವನುು ಕ ೈಗ ೊಳುಬ ೋಕಾಗಿದ . ರಾರ್ಾ
ಮತುಾ ನಾವ ಲಿರೊ ನಿೋನು ಮತುಾ ಕಣಣರನ ುೋ
ಅವಲಂಬಿಸಿದ ದೋವ .

ಭಾಗಣವ ರಾಮನು ಸವಣ ಧನುವ ೋಣದವನುು ಮಹಾತಮ


ಕಣಣನ ಮೋಲ ಸುಪ್ತರೋತನಾಗಿ ಅಂತರಾತಮದಿಂದ ಅವನಿಗ
ದಯಪಾಲ್ಲಸಿದನು. ಕಣಣನಲ್ಲಿ ಸವಲಪವಾದರೊ
ದ ೊೋಷ್ಗಳಿದಿದದರ ಭೃಗುನಂದನನು ಅವನಿಗ ಅ
ದಿವಾಾಸರಗಳನುು ದಯಪಾಲ್ಲಸುತ್ರಾರಲ್ಲಲಿ. ಕಣಣನು
ಸೊತಕುಲದಲ್ಲಿ ಹುಟ್ಟಿದವನ ಂದು ನಾನು ಎಂದೊ
ಭಾವಿಸುವುದಿಲಿ. ಅವನು ಕ್ಷತ್ರರಯ ಕುಲದಲ್ಲಿ ರ್ನಿಸಿದ
ದ ೋವಪ್ುತರನ ಂದ ೋ ತ್ರಳಿಯುತ ೋಾ ನ . ಕುಂಡಲ, ಕವಚಗಳಿಂದ
ಹುಟ್ಟಿದ ಆದಿತಾಸದೃಶ್ನಾದ ಈ ದಿೋರ್ಣಬಾಹು ಮಹಾರಥ
ವಾಾರ್ರದಂತ್ರರುವವನು ಜಿಂಕ ಯಲ್ಲಿ ಹ ೋಗ ಹುಟ್ಟಿಯಾನು?
ಅವನ ಭುರ್ಗಳನುು ನ ೊೋಡು. ಗರ್ರಾರ್ನ ಸ ೊಂಡಿಲ್ಲನಂತ
ದಪ್ಪವಾಗಿವ ! ಸವಣಶ್ತುರಗಳನೊು ಸಂಹರಿಸಬಲಿ ಅವನ
ವಿಶಾಲ ವಕ್ಷಃಸಾಳವನುು ನ ೊೋಡು!

184
ತ್ರರಪ್ುರ ಸಂಹಾರದ ಸಮಯದಲ್ಲಿ ರುದರನು
ರಥಿಯಾಗಿರುವಾಗ ಸವಣಲ ೊೋಕಪ್ತತಾಮಹ ದ ೋವ ಭಗವಾನ್
ಬರಹಮನು ಸಾರಥಾವನುು ಮಾಡಿದನು. ರಥಿಗಿಂತಲೊ ಅಧಿಕ
ವಿೋರನು ರಥಸಾರಥಿಯಾಗುವುದು ಕತಣವಾ. ಆದುದರಿಂದ
ಪ್ುರುಷ್ವಾಾರ್ರ! ನಿೋನು ಯುದಧದಲ್ಲಿ ತುರಗಗಳನುು
ನಿಯಂತ್ರರಸು!”

ಶ್ಲಾನು ಕಣಣನ ಸಾರಥಾವನುು ಸಿವೋಕರಿಸಿದುದು


ಆಗ ಅಮಿತರರ್ು ಮದಾರಧಿಪ್ ಶ್ಲಾನು ಪ್ತರೋತನಾಗಿ ದುರ್ೋಣಧನನನುು
ಬಿಗಿದಪ್ತಪ ಹೋಗ ಹ ೋಳಿದನು:

“ಪ್ತರಯದಶ್ಣನ! ಗಾಂಧಾರ ೋ! ನಿೋನು ಏನನುು


ಬಯಸುತ್ರಾೋರ್ೋ ನಿನು ಪ್ತರಯವಾದುದು ಏನಿದ ರ್ೋ
ಅವ ಲಿವನೊು ನಾನು ಮಾಡುತ ೋಾ ನ . ನಾನು ಎಲ್ಲಿ ಯಾವ
ಕಾಯಣಕ ೆ ರ್ೋಗಾನಾಗಿರುವ ನ ೊೋ ಆ ಕಾಯಣವನ ುೋ ನಿೋನು
ನನಗ ರ್ೋಜಿಸಿದ ನಂತರ ಆದನುು ನಾನು
ಸಂಪ್ೊಣಣಮನಸಿಿನಿಂದ ಮಾಡುತ ೋಾ ನ ಂದು
ಮಾತುಕ ೊಡುತ ೋಾ ನ . ಹತವನುು ಬಯಸಿ ನಾನು ಕಣಣನಿಗ
ಹ ೋಳುವ ಪ್ತರಯ ಮತುಾ ಅಪ್ತರಯ ಮಾತುಗಳನುು ಎಲಿವನೊು

185
ನಿೋನು, ಕಣಣ ಮತುಾ ಎಲಿರೊ ಕ್ಷಮಿಸಬ ೋಕು!”

ಕಣಣನು ಹ ೋಳಿದನು:

“ಮದರರಾರ್! ಈಶಾನನಿಗ ಬರಹಮನು ಹ ೋಗ ೊೋ ಮತುಾ


ಪಾಥಣನಿಗ ಕ ೋಶ್ವನು ಹ ೋಗ ೊೋ ಹಾಗ ನಿೋನು ನಿತಾವೂ ನನು
ಹತದಲ್ಲಿ ಯುಕಾನಾಗಿ ಸಂತ ೊೋಷ್ಗ ೊಳಿಸು!”

ಶ್ಲಾನು ಹ ೋಳಿದನು:

“ತನುನುು ತಾನ ೋ ನಿಂದಿಸಿಕ ೊಳುುವುದು, ತನುನುು ತಾನ ೋ


ಹ ೊಗಳಿಕ ೊಳುುವುದು, ಇತರರನುು ನಿಂದಿಸುವುದು ಮತುಾ
ಇತರರನುು ಹ ೊಗಳುವುದು ಇವು ನಾಲುೆ ಆಯಣರು
ಆಚರಿಸಬಾರದಂತಹ ವಾವಹಾರಗಳು. ಇದನುು ತ್ರಳಿದಿದದರೊ,
ನಿನಗ ವಿಶಾವಸವುಂಟಾಗಲ ಂಬ ಕಾರಣದಿಂದ,
ಸವಪ್ರಶ್ಂಸಾರೊಪ್ವಾದ ಮಾತುಗಳನುು ಹ ೋಳುತ ೋಾ ನ . ಕ ೋಳು.
ನಾನು ಅಪ್ರಮಾದತ , ಅಶ್ವಸಂಚಾಲಜ್ಞಾನ, ವಿದ ಾ ಮತುಾ
ಚಿಕ್ತತ ಿ ಇವುಗಳಲ್ಲಿ ಶ್ಕರನ ಸಾರಥಿ ಮಾತಲ್ಲಯಷ ಿೋ ರ್ೋಗಾ
ಸಾರಥಿಯು. ಸಂಗಾರಮದಲ್ಲಿ ಪಾಥಣನ ೊಡನ ನಿೋನು
ಯುದಧಮಾಡುವಾಗ ನಿನು ಕುದುರ ಗಳನುು ನಾನು ನಡ ಸುತ ೋಾ ನ .

186
ನಿನು ಆತಂಕವನುು ದೊರಮಾಡು!”

ದುರ್ೋಣಧನನು ಹ ೋಳಿದನು:

“ಕಣಣ! ಇಗ ೊೋ ಕೃಷ್ಣನಿಗಿಂತಲೊ ಅಧಿಕನಾದ, ದ ೋವ ೋಂದರನ


ಸಾರಥಿ ಮಾತಲ್ಲಗಿಂತಲೊ ಹ ಚಿಚನವನಾದ ಮದರರಾರ್ನು
ನಿನು ಸಾರಥಾವನುು ಮಾಡುತಾಾನ . ಯಾವರಿೋತ್ರಯಲ್ಲಿ ಇಂದರನ
ಕುದುರ ಗಳ ಕಡಿವಾಣಗಳನುು ಮಾತಲ್ಲಯು ಹಡಿಯುತಾಾನ ೊೋ
ಹಾಗ ಶ್ಲಾನು ನಿನು ರಥದ ಕುದುರ ಗಳ ಕಡಿವಾಣಗಳನುು
ಹಡಿದು ರಥವನುು ನಿಯಂತ್ರರಸುತಾಾನ . ರ್ೋಧನಾದ ನಿೋನು
ಮತುಾ ಸಾರಥಿಯಾಗಿ ಮದರರಾರ್ನು ರಥದಲ್ಲಿ ಕುಳಿತ್ರರಲು
ನಿನು ಶ ರೋಷ್ಿ ರಥವು ಯುದಧದಲ್ಲಿ ಖ್ಂಡಿತವಾಗಿಯೊ
ಪಾಥಣನನುು ಇಲಿದಂತಾಗಿಸುತಾದ .”

ಆಗ ಸಂಗಾರಮದಲ್ಲಿ ಉತಾಮ ಹಯಗಳನುು ನಡ ಸುತ್ರಾದದ


ತರಸಿವಯಾಗಿದದ ಮದರರಾರ್ನಿಗ ದುರ್ೋಣಧನನು ಪ್ುನಃ ಹ ೋಳಿದನು:

“ನಿನಿುಂದ ರಕ್ಷ್ತನಾದ ರಾಧ ೋಯನು ಧನಂರ್ಯನನುು


ಗ ಲುಿತಾಾನ !”

ಹೋಗ ಹ ೋಳಲು ಶ್ಲಾನು ಹಾಗ ಯೋ ಆಗಲ ಂದು ರಥವನುು ಮುಟ್ಟಿ

187
ಹ ೋಳಿದನು.

ಶ್ಲಾನನುು ಪ್ಡ ದ ಕಣಣನು ಸುಮನಸೆನಾಗಿ ತನು ಸಾರಥಿಗ


ಹ ೋಳಿದನು: “ಸೊತ! ನನು ರಥವನುು ಒಡನ ಯೋ ಸರ್ುಾಗ ೊಳಿಸು!”

ಶ್ಲಾನು ಕಣಣನ ತ ೋಜ ೊೋವಧ ಗ ೈದುದು


ಆಗ ಗಂಧವಣನಗರದಂತ ವಿಶಾಲವಾಗಿದದ ಆ ಶ ರೋಷ್ಿ ರಥವನುು ತನು
ಸಾವಮಿಗಾಗಿ ವಿಧಿವತಾಾಗಿ ಸರ್ುಾಗ ೊಳಿಸಿ ಸಾರಥಿಯು “ರ್ಯವಾಗಲ್ಲ!”
ಎಂದು ನಿವ ೋದಿಸಿದನು. ಅದಕ ೆ ಮದಲ ೋ ಬರಹಮವಿದರಿಂದ
ಪ್ರಿಶ್ುದಧಗ ೊಳಿಸಿ ಸಮೃದಧವಾಗಿದದ ಆ ರಥವನುು ಕಣಣನು
ಯಥಾವಿಧಿಯಾಗಿ ಅಚಿಣಸಿದನು. ಪ್ರಯತ್ರುಸಿ ಭಾಸೆರನನುು ಉಪಾಸಿಸಿ
ಪ್ರದಕ್ಷ್ಣ ಯನುು ಮಾಡಿ ಸಮಿೋಪ್ದಲ್ಲಿದದ ಮದರರಾರ್ನಿಗ ಮದಲು
ರಥವನ ುೋರುವಂತ ಹ ೋಳಿದನು. ಆಗ ಮಹಾತ ೋರ್ಸಿವ ಶ್ಲಾನು ಸಿಂಹವು
ಪ್ವಣತವನ ುೋರುವಂತ ಕಣಣನ ಆ ಅತ್ರದ ೊಡಡ ದುಧಣಷ್ಣ
ರಥಪ್ರವರವನುು ಏರಿದನು. ಶ್ಲಾನು ಕುಳಿತ್ರದದ ತನು ಉತಾಮ ರಥವನುು
ಕಣಣನು ಮಿಂಚಿನಿಂದ ಕೊಡಿದ ಮೋಡಗಳ ಮೋಲ ದಿವಾಕರನು
ಏರುವಂತ ಏರಿ ಕುಳಿತುಕ ೊಂಡನು. ಆದಿತಾ-ಅಗಿುಯರಂತ ಬ ಳಗುತ್ರಾದದ
ಅವರಿಬಬರೊ ಒಂದ ೋ ರಥವನುು ಏರಿರಲು ಆಕಾಶ್ದಲ್ಲಿ
ಮೋರ್ವನ ುೋರಿರುವ ಸೊಯಣ-ಅಗಿುಯರಂತ ಹ ೊಳ ಯುತ್ರಾದದರು.

188
ಅಧವರದಲ್ಲಿ ಋತ್ರವಕರು ಸದಸಾರಿಂದ ಇಂದರ-ಅಗಿುಯರನುು
ಸ ೊಾೋತ್ರರಸುವಂತ ದುಾತ್ರಮತಾರಾದ ಆ ಇಬಬರು ವಿೋರರನುು
ಸಂಸುಾತ್ರಸುತ್ರಾದದರು. ಶ್ಲಾನಿಂದ ನಿಯಂತ್ರರಸಲಪಟಿ ಆ ರಥದಲ್ಲಿ ಕುಳಿತ್ರದದ
ಕಣಣನು ಘೊೋರ ಧನುಸಿನುು ಟ ೋಂಕರಿಸಿ ಪ್ರಿವ ೋಷ್ಠತನಾದ
ಭಾಸೆರನಂತ ಕಾಣುತ್ರಾದದನು. ಆ ಶ ರೋಷ್ಿ ರಥದಲ್ಲಿ ಕುಳಿತ್ರದದ ಶ್ರಗಳ ೋ
ಕ್ತರಣಗಳಾಗಿದದ ಪ್ುರುಷ್ವಾಾರ್ರ ಕಣಣನು ಮಂದರ ಪ್ವಣತವನ ುೋರಿದ
ಸೊಯಣನಂತ ಪ್ರಕಾಶ್ಸುತ್ರಾದದನು. ಆ ರಥದಲ್ಲಿ ಕುಳಿತು
ಪ್ರಯಾಣಿಸುತ್ರಾದದ ಆ ಮಹಾವಿೋರ ಅಮಿತತ ೋರ್ಸಿವ ರಾಧ ೋಯನಿಗ
ದುರ್ೋಣಧನನು ಈ ಮಾತುಗಳನಾುಡಿದನು:

“ವಿೋರ! ಆಧಿರಥ ೋ! ದ ೊರೋಣ-ಬಿೋಷ್ಮ ಇಬಬರೊ


ಮಾಡಿರದಂತಹ ದುಷ್ೆರ ಕಮಣವನುು ನಿೋನು ಯುದಧದಲ್ಲಿ
ಸವಣಧನಿವಗಳ ನ ೊೋಡುತ್ರಾರುವಂತ ಮಾಡು!
ಮಹಾರಥರಾದ ಭಿೋಷ್ಮ-ದ ೊರೋಣರು ಅರ್ುಣನ-
ಭಿೋಮಸ ೋನರನುು ನಿಶ್ಚಯವಾಗಿಯೊ ಸಂಹರಿಸುತಾಾರ ಂದು
ನನು ಮನ ೊೋಗತವಾಗಿತುಾ. ಅವರಿಬಬರೊ ಮಾಡಿರದ
ವಿೋರಕಮಣವನುು ಮಹಾಯುದಧದಲ್ಲಿ ವರ್ರಪಾಣಿಯು
ಶ್ತುರಗಳ ಂದಿಗ ಹ ೋಗ ೊೋ ಹಾಗ ಮಾಡು! ಸ ರ ಹಡಿ ಅಥವಾ

189
ಧನಂರ್ಯನನನಾುಗಲ್ಲೋ, ಭಿೋಮಸ ೋನನನಾುಗಲ್ಲೋ,
ಮಾದಿರೋಪ್ುತರರಾದ ಯಮಳರನಾುಗಲ್ಲೋ ಸಂಹರಿಸು! ನಿನಗ
ರ್ಯವಾಗಲ್ಲ! ಮಂಗಳವಾಗಲ್ಲ! ಹ ೊೋಗು! ಪಾಂಡುಪ್ುತರರ
ಸ ೋನ ಗಳ ಲಿವನೊು ಭಸಮಮಾಡು!”

ಆಗ ಆಕಾಶ್ದಲ್ಲಿ ಮೋಡಗಳು ಗುಡುಗುವಂತ ಸಹಸಾರರು ಲಕ್ಷಗಟಿಲ


ಭ ೋರಿ-ವಾದಾಗಳು ಮಳಗಿದವು. ದುರ್ೋಣಧನನ ಆ ಮಾತನುು
ಸಿವೋಕರಿಸಿ ರಥಸಾನಾಗಿದದ ರಾಧ ೋಯನು ಶ್ಲಾನಿಗ ಹ ೋಳಿದನು:

“ಮಹಾಬಾಹ ೊೋ! ಎಲ್ಲಿ ಧನಿವ ಧನಂರ್ಯ, ಭಿೋಮಸ ೋನ,


ಯಮಳರಿಬಬರು ಮತುಾ ರಾಜಾ ಯುಧಿಷ್ಠಿರನಿರುವರ ೊೋ ಅಲ್ಲಿಗ
ಅಶ್ವಗಳನುು ಓಡಿಸು! ಲಕ್ಷಗಟಿಲ ಕಂಕಪ್ತರ ಬಾಣಗಳನುು
ಬಿಡುವ ನನು ಬಾಹುವಿೋಯಣವನುು ಇಂದು ಧನಂರ್ಯನು
ನ ೊೋಡಲ್ಲ! ಇಂದು ನಾನು ದುರ್ೋಣಧನನ ರ್ಯಕಾೆಗಿ
ಮತುಾ ಪಾಂಡವರ ವಿನಾಶ್ಕಾೆಗಿ ಪ್ರಮತ ೋರ್ಸಿಿನ ಶ್ರಗಳನುು
ಪ್ರರ್ೋಗಿಸುತ ೋಾ ನ !”

ಶ್ಲಾನು ಹ ೋಳಿದನು:

“ಸೊತಪ್ುತರ! ಸವಾಣಸರಗಳನುು ತ್ರಳಿದಿರುವ,

190
ಮಹ ೋಷಾವಸರೊ, ಮಹಾರಥರೊ, ಯುದಧದಿಂದ
ಪ್ಲಾಯನಮಾಡದವರೊ, ಅಜ ೋಯರೊ ಮತುಾ
ಸತಾವಿಕರಮಿಗಳ ಆದ ಆ ಎಲಿ ಪಾಂಡವರನುು ನಿೋನು
ಹ ೋಗ ತಾನ ೋ ಕ್ತೋಳಾಗಿ ತ್ರಳಿಯುವ ? ಅವರು ಸಾಕ್ಷಾತ್
ಶ್ತಕರತುವಿಗೊ ಭಯವನುುಂಟುಮಾಡಬಲಿರು. ಸಿಡಿಲ್ಲನಂತ
ಮಳಗುವ ಗಾಂಡಿೋವದ ಘೊೋಷ್ವನುು ಕ ೋಳಿದನಂತರ ನಿೋನು
ಈ ರಿೋತ್ರ ಮಾತನಾಡುವುದಿಲಿ!”

ಮದರರಾರ್ನಾಡಿದ ಆ ಮಾತನುು ಅನಾದರಿಸಿ ಕಣಣನು ಶ್ಲಾನಿಗ


“ರಥವನುು ಮುಂದುವರಿಸು!” ಎಂದು ಮಾತರ ಹ ೋಳಿದನು.
ಯುದಧಮಾಡಲು ಉತುಿಕನಾಗಿ ಸಜಾಾಗಿದದ ಮಹ ೋಷಾವಸ ಕಣಣನನುು
ನ ೊೋಡಿ ಕುರುಗಳ ಲಿರೊ ಹೃಷ್ಿರೊಪ್ರಾಗಿ ರ್ಯಕಾರ ಮಾಡಿದರು.
ಆಗ ದುಂದುಭಿಘೊೋಷ್ಗಳ ಂದಿಗ , ಭ ೋರಿಗಳ ನಿನಾದದ ೊಂದಿಗ ,
ಬಾಣಗಳ ಶ್ಬಧಗಳ ಂದಿಗ , ಮತುಾ ತರಸಿವಗಳ ವಿವಿಧ
ಗರ್ಣನ ಗಳ ಂದಿಗ ಕೌರವರು ಯುದಧಕ ೆ ಹ ೊರಟರು. ಹಾಗ
ಮುದಿತರಾದ ರ್ೋಧರು ಮತುಾ ಕಣಣನು ಹ ೊರಡಲು ಪ್ೃಥಿವಯು
ನಡುಗಿ ವಿಸವರದಲ್ಲಿ ಕೊಗಿತು. ಸೊಯಣನಿಂದ ಸಪ್ಾಮಹಾಗರಹಗಳು
ಹ ೊರಬರುತ್ರಾರುವುದು ಕಂಡುಬಂದಿತು. ಉಲಾೆಪಾತಗಳಾದವು. ಎಲಿ

191
ದಿಕುೆಗಳಲ್ಲಿಯೊ ಬ ಂಕ್ತಯು ಬಿೋಳುತ್ರಾತುಾ. ಮೋಡಗಳಿಲಿದ ಆಕಾಶ್ದಲ್ಲಿ
ಸಿಡಿಲ್ಲನ ಶ್ಬಧವು ಕ ೋಳಿಬಂದಿತು. ದಾರುಣ ಚಂಡಮಾರುತವು
ಬಿೋಸತ ೊಡಗಿತು. ಮಹಾಭಯವನುು ಸೊಚಿಸುವಂತ ಅನ ೋಕ
ಸಂಖ ಾಗಳಲ್ಲಿ ಮೃಗಪ್ಕ್ಷ್ಗಣಗಳು ಕೌರವ ಸ ೋನ ಯನುು
ಅಪ್ರದಕ್ಷ್ಣ ಮಾಡಿ ಹ ೊೋಗುತ್ರಾದದವು. ಕಣಣನು ಹ ೊರಟಾಗ ಅವನ
ಕುದುರ ಗಳು ಮುಕೆರಿಸಿ ನ ಲದಮೋಲ ಬಿದದವು. ಅಂತರಿಕ್ಷದಿಂದ
ಭಯಾನಕವಾದ ಅಸಿಾವಷ್ಣವುಂಟಾಯಿತು. ಶ್ಸರಗಳು
ಉರಿಯುತ್ರಾದದವು. ಧವರ್ಗಳು ಕಂಪ್ತಸಿದವು. ವಾಹನಗಳು ಕಣಿಣೋರು
ಸುರಿಸುತ್ರಾದದವು. ಕೌರವರ ವಿನಾಶ್ವನುು ಸೊಚಿಸುವ ಇನೊು ಇತರ
ಅನ ೋಕ ಉತಾಪತಗಳು ಅಲ್ಲಿ ಕಾಣಿಸಿಕ ೊಂಡವು. ಆದರ
ದ ೈವಮೋಹತರಾಗಿದದ ಅವರ ಲಿರೊ ಅದನುು ಗಣನ ಗ
ತಂದುಕ ೊಳುಲ್ಲಲಿ. ಭುವಿಯಲ್ಲಿದದ ನರರು ಹ ೊರಟ್ಟದದ ಸೊತಪ್ುತರನಿಗ
“ರ್ಯವಾಗಲ್ಲ!” ಎಂದು ಘೊೋಷ್ಠಸಿದರು. ಕೌರವರು ಪಾಂಡವರನುು
ಗ ದದರ ಂದ ೋ ಭಾವಿಸಿದರು.

ಆಗ ರಥಸಾನಾಗಿ ಅಗಿುಯ ತ ೋರ್ಸಿಿಗ ಸಮಾನ ತ ೋರ್ಸಿಿನಿಂದ


ಬ ಳಗುತ್ರಾದದ ಪ್ರವಿೋರಹಂತಕ, ರಥಕುಂರ್ರ, ವೃಷ್ ವ ೈಕತಣನನು
ಭಿೋಷ್ಮ-ದ ೊರೋಣರ ವಿೋಯಣವು ಅಸಾವಾದುದನುು ನಿರಿೋಕ್ಷ್ಸಿದನು.

192
ಪಾಥಣನ ಆ ಅಪ್ರತ್ರಮ ಕಮಣಗಳನುು ನ ೊೋಡಿ ಅಭಿಮಾನ-
ದಪ್ಣಗಳಿಂದ ಪ್ರರ್ವಲ್ಲಸುತ್ರಾದದ ಕಣಣನು ಕ ೊರೋಧದಿಂದ
ಉರಿಯುತ್ರಾರುವನ ೊೋ ಎನುುವಂತ ಸುದಿೋರ್ಣವಾಗಿ ನಿಟುಿಸಿರು
ಬಿಡುತಾಾ ಶ್ಲಾನನುು ಉದ ದೋಶ್ಸಿ ಹ ೋಳಿದನು:

“ಧನುಸಿನುು ಹಡಿದು ರಥಸಾನಾಗಿರುವ ನಾನು ಕುರದಧನಾದ


ಮಹ ೋಂದರನಿಗೊ ಹ ದರುವುದಿಲಿ. ಭಿೋಷ್ಮಪ್ರಮುಖ್ರು
ರಣದಲ್ಲಿ ಮಲಗಿರುವುದನುು ನ ೊೋಡಿಯೊ ನನು ಮನಸುಿ
ಸಿಾರವಾಗಿಯೋ ಇದ . ಅನಿಂದಿತರಾದ ಭಿೋಷ್ಮ-ದ ೊರೋಣರು
ಮಹ ೋಂದರ-ವಿಷ್ುಣವಿನಂತ್ರದದರು. ರಥಾಶ್ವಗರ್ ಸಮೊಹಗಳನುು
ಪ್ರಮಥಿಸುತ್ರಾದದರು. ಅವಧಾರಂತ್ರದದ ಅವರು ಶ್ತುರಗಳಿಂದ
ಹತರಾಗಿರುವರಾದರೊ ಇಂದು ರಣದಲ್ಲಿ ನನಗ
ಭಯವುಂಟಾಗಿಲಿ. ಮಹಾಸರವಿದು ಬಾರಹಮಣಪ್ುಂಗವ ಗುರು
ದ ೊರೋಣನು ಅತ್ರಬಲಾನಿವತ ನರಾಧಿಪ್ರು ಮತುಾ
ನರಾಶ್ವಮಾತಂಗರಥಗಳು ಶ್ರಗಳಿಂದ
ಹತರಾಗುತ್ರಾರುವುದನುು ನ ೊೋಡಿಯೊ ಏಕ ಸವಣ
ಶ್ತುರಗಳನೊು ವಧಿಸಲ್ಲಲಿ? ಮಹಾಹವದಲ್ಲಿ ಆ ದ ೊರೋಣನನುು
ಸಮರಿಸಿಕ ೊಂಡು ಸತಾವನುು ಹ ೋಳುತ್ರಾದ ದೋನ . ಕುರುಗಳ ೋ!
ಕ ೋಳಿರಿ! ರಣದಲ್ಲಿ ಮೃತುಾವಿನಂತ ಉಗರರೊಪ್ದಲ್ಲಿ
193
ಮುಂದುವರ ಯುತ್ರಾರುವ ಅರ್ುಣನನನುು ನಾನಲಿದ ೋ ಬ ೋರ
ಯಾರೊ ಎದುರಿಸಲಾರರು! ದ ೊರೋಣನಲ್ಲಿ ಶ್ಕ್ಷಣ, ಪ್ರಸಾದ,
ಬಲ, ಧೃತ್ರ, ಸನುತ್ರ ಮತುಾ ಮಹಾಸರಗಳಿದದವು. ಆದರೊ ಆ
ಮಹಾತಮನು ಮೃತುಾವಶ್ನಾದನ ಂದರ ಅನಾ ಸವಣರ ಲಿರೊ
ಇಂದು ಅಸನುಮರಣರಾಗಿರುವರ ಂದ ೋ ನಾನು ಭಾವಿಸುತ ೋಾ ನ .
ನಾವ ಷ ಿೋ ಚಿಂತ್ರಸಿದರೊ ಲ ೊೋಕದಲ್ಲಿ ಕಮಣಗಳು ಅನಿತಾ
ಎನುುವುದು ಸತಾ. ಭಿೋಷ್ಮ-ದ ೊರೋಣರ ೋ ಹತರಾದಮೋಲ ನಾಳ
ಸೊರ್ೋಣದಯವಾಗುವವರ ಗ ನಾನು ಜಿೋವಿಸಿಯೋ
ಇರುವ ನ ಂದು ಯಾರು ತಾನ ೋ ನಿಸಿಂದ ೋಹವಾಗಿ
ಭಾವಿಸಬಲಿನು? ಅಸರಗಳು, ಬಲ, ಪ್ರಾಕರಮ, ಕ್ತರಯ, ಉತಾಮ
ನಿೋತ್ರ, ಅಥವಾ ಪ್ರಮಾಯುಧಗಳ ಮನುಷ್ಾನ ಸುಖ್ಕ ೆ
ಸಾಧನಗಳಾಗಲಾರವು. ಈ ಎಲಿ ಗುಣಗಳಿದದ ಗುರು
ದ ೊರೋಣನ ೋ ಶ್ತುರಗಳಿಂದ ಯುದಧದಲ್ಲಿ ಹತನಾದನಲಿವ ೋ?
ಹುತಾಶ್ನ ಮತುಾ ಆದಿತಾರ ಸಮಾನ ತ ೋರ್ಸಿಿದದ,
ಪ್ರಾಕರಮದಲ್ಲಿ ವಿಷ್ುಣ-ಪ್ುರಂದರರಂತ್ರದದ, ನಿೋತ್ರಯಲ್ಲಿ ಸದಾ
ಬೃಹಸಪತ್ರ ಮತುಾ ಶ್ುಕರರಿಗ ಸಮನಾಗಿದದ ದ ೊರೋಣನನುು
ಅವನಲ್ಲಿದದ ದುಃಸಿಹ ಅಸರಗಳ ರಕ್ಷ್ಸಲ್ಲಲಿ! ಸಿರೋ-ಕುಮಾರರು
ಆತಣರಾಗಿ ರ ೊೋಧಿಸುತ್ರಾರುವಾಗ ಮತುಾ ಧಾತಣರಾಷ್ರನ

194
ಪೌರುಷ್ವು ಪ್ರಾರ್ಯಗ ೊಳುುವಾಗ ಅವರನುು ರಕ್ಷ್ಸುವುದು
ನನು ಕತಣವಾವ ಂದು ನಾನು ತ್ರಳಿದುಕ ೊಂಡಿದ ದೋನ .
ಆದುದರಿಂದ ಶ್ಲಾ! ಶ್ತುರಗಳ ಸ ೋನ ಯಿದದಲ್ಲಿಗ ನನುನುು
ಕ ೊಂಡ ೊಯಿಾ! ಎಲ್ಲಿ ಸತಾಸಂಧ ರಾಜಾ ಪಾಂಡವ,
ಭಿೋಮಸ ೋನ-ಅರ್ುಣನರು, ವಾಸುದ ೋವ, ಸೃಂರ್ಯರು ಮತುಾ
ಸಾತಾಕ್ತ, ಹಾಗೊ ಯಮಳರಿರುವರ ೊೋ ಅಲ್ಲಿಗ ನಾನಲಿದ ೋ
ಬ ೋರ ಯಾರು ತಾನ ೋ ಹ ೊೋಗಿ ಅವರನುು ಎದುರಿಸಬಲಿರು?
ಆದುದರಿಂದ ಬ ೋಗನ ೋ ಕ ೊಂಡ ೊಯಿಾ! ರಣದಲ್ಲಿ ನಾನು
ಪಾಂಚಾಲ-ಪಾಂಡವ-ಸೃಂರ್ಯರನುು ಒಟ್ಟಿಗ ೋ
ಸಂಹರಿಸುತ ೋಾ ನ ಅಥವಾ ದ ೊರೋಣನು ಹ ೊೋದಲ್ಲಿಗ
ಹ ೊರಟುಹ ೊೋಗುತ ೋಾ ನ . ಆ ಶ್ ರರ ಮಧಾ ಹ ೊೋಗಿ ನಾನು
ಯುದಧಮಾಡುವುದಿಲಿವ ಂದು ತ್ರಳಿಯಬ ೋಡ!
ಮಿತರದ ೊರೋಹವನುು ನಾನು ಸಹಸಿಕ ೊಳುಲಾರ .
ಪಾರಣವನಾುದರೊ ತ ೊರ ದು ದ ೊರೋಣನನುು
ಹಂಬಾಲ್ಲಸುತ ೋಾ ನ ! ಪಾರಜ್ಞನ ೋ ಆಗಿರಲ್ಲ ಮೊಢನ ೋ ಆಗಿರಲ್ಲ
ಜಿೋವನದ ಅಂತಾದಲ್ಲಿ ಪಾರಣಹ ೊೋದಾಗ ಅಂತಕ ಯಮನ
ಸತಾೆರವನುು ತಪ್ತಪಸಿಕ ೊಳುಲು ಸಾಧಾವಿಲಿ! ಇದನುು ತ್ರಳಿದ
ನಾನು ಪಾಥಣನನುು ಎದುರಿಸುತ ೋಾ ನ . ಅದೃಷ್ಿವನುು

195
ತಪ್ತಪಸಲು ಯಾರಿಗೊ ಸಾಧಾವಿಲಿ! ದುರ್ೋಣಧನನು
ಸತತವೂ ನನಗ ಕಲಾಾಣವುಂಟುಮಾಡುವುದರಲ್ಲಿಯೋ
ನಿರತನಾಗಿದಾದನ . ಅವನ ಉದ ದೋಶ್ಸಾಧನ ಗಾಗಿ ನಾನು
ಪ್ತರಯವಾದ ಭ ೊೋಗಗಳನೊು, ತಾಜಿಸಲು ಕಷ್ಿಕರವಾದ
ಜಿೋವವನೊು, ತಾಾಗಮಾಡುತ ೋಾ ನ , ಪ್ರಶ್ುರಾಮನು ನನಗ ಈ
ವ ೈಯಾರ್ರಚಮಣದಿಂದ ಅಚಾೆದಿತವಾಗಿರುವ,
ಉತಾಮಾಶ್ವಗಳಿಂದ ಯುಕಾವಾಗಿರುವ, ಸುವಣಣಮಯವಾದ
ಮೊರು ಕ ೊೋಶ್ಗಳುಳು, ಬ ಳಿುಯ ಮೊರು ವ ೋಣುಗಳಿರುವ, ಈ
ಶ ರೋಷ್ಿ ರಥವನುು ನನಗ ದಯಪಾಲ್ಲಸಿದಾದನ . ಶ್ಲಾ! ವಿಚಿತರ
ಧನುಸುಿಗಳನೊು, ಧವರ್, ಗದ , ಉಗರರೊಪ್ದ
ಸಾಯಕಗಳನೊು, ಖ್ಡಗ, ಉರಿಯುತ್ರಾರುವ
ಪ್ರಮಾಯುಧವನೊು, ಉಗರ ಧವನಿಯನುು ನಿೋಡುವ ಶ್ುಭರ
ಶ್ಂಖ್ವನೊು ನ ೊೋಡು! ಸಿಡಿಲ್ಲನಂತ
ಶ್ಬಧಗಳನುುಂಟುಮಾಡಬಲಿ ಪ್ತಾಕ ಗಳಿಂದ, ಬಿಳಿಯ
ಕುದುರ ಗಳಿಂದ, ಶ್ುಭ ಬತಾಳಿಕ ಗಳಿಂದ ಶ ೋಭಿತವಾದ ಈ
ರಥಶ ರೋಷ್ಿ ರಥವನುು ಏರಿ ನಾನು ಬಲವನುುಪ್ರ್ೋಗಿಸಿ
ರಣದಲ್ಲಿ ಅರ್ುಣನನನುು ಸಂಹರಿಸುತ ೋಾ ನ ! ಒಂದುವ ೋಳ
ಸಮರದಲ್ಲಿ ಸವಣಹರ ಮೃತುಾವ ೋ ಅಪ್ರಮತಾನಾಗಿ

196
ಪಾಂಡುಪ್ುತರನನುು ರಕ್ಷ್ಸಿದರೊ ನಾನು ಅವನ ೊಂದಿಗ
ಯುದಧಮಾಡಿ ಅವನನ ುೋ ಸಂಹರಿಸುತ ೋಾ ನ ಅಥವಾ
ಭಿೋಷ್ಮನಂತ ಯಮನ ಮುಖ್ದಲ್ಲಿ ಹ ೊೋಗುತ ೋಾ ನ !
ಮಾತನಾಡಲು ಇನುು ಹ ಚ ಚೋನಿದ ? ಇಂದು ತಮಮ ತಮಮ
ಗಣಗಳ ಡನ ಯಮ, ವರುಣ, ಕುಬ ೋರ ಅಥವಾ ವಾಸವನ ೋ
ಬಂದರೊ ಮಹಾಹವದಲ್ಲಿ ನಾನು ಪಾಂಡವನನುು
ಸಂಹರಿಸುತ ೋಾ ನ !”

ಹೋಗ ರಣರಭಸನು ಮಾತ್ರನಲ್ಲಿಯೋ ಕ ೊಚಿಚಕ ೊಳುುವುದನುು ಕ ೋಳಿದ


ಮದರರಾರ್ನು ಅವ ಲಿವೂ ಪಳುುಮಾತುಗಳ ಂದು ಸೊಚಿಸುವಂತ
ಜ ೊೋರಾಗಿ ನಕುೆ ಅವಮಾನಿಸಿ ಮುಂದ ಮಾತನಾಡದಂತ ತಡ ದನು.
ಅವನ ಮಾತುಗಳಿಗ ಯಥ ೊೋಚಿತವಾದ ಉತಾರವನೊು
ಹ ೋಳತ ೊಡಗಿದನು.

“ನಿಲ್ಲಿಸು! ಕಣಣ! ಈ ರಿೋತ್ರ ಕ ೊಚಿಚಕ ೊಳುುವುದನುು ನಿಲ್ಲಿಸು!


ನಿೋನು ಮಾತನಾಡುವುದರಲ್ಲಿ ಅತ್ರರಭಸನಾಗಿರುವ .
ನರವರನಾದ ಧನಂರ್ಯನ ಲ್ಲಿ? ತ್ರಳಿಯದ ೋ ಮಾತನಾಡುವ
ನಿೋನ ಲ್ಲಿ? ಅಮರರಾರ್ನಿಂದ ರಕ್ಷ್ತವಾದ ತ್ರರದಿವದಂತ
ಉಪ ೋಂದರ ಕೃಷ್ಣನಿಂದ ಪಾಲ್ಲತವಾದ ಯದುಸದನವನುು

197
ಬಲಪ್ೊವಣಕವಾಗಿ ಅಲ ೊಿೋಲಕಲ ೊಿೋಲಗ ೊಳಿಸಿ
ಪ್ುರುಷ್ಶ ರೋಷ್ಿ ಕೃಷ್ಣನ ತಂಗಿಯನುು ಅರ್ುಣನನಲಿದ ೋ ಬ ೋರ
ಯಾರು ತಾನ ೋ ಅಪ್ಹರಿಸುತ್ರಾದದರು?
ಸುರಪ್ತ್ರವಿೋಯಣಸಮನಾದ ಪ್ರಭಾವಂತನಾದ
ಅರ್ುಣನನಲಿದ ೋ ಬ ೋರ ಯಾರು ತಾನ ೋ ಮೃಗವಧ ಯ
ಕಲಹದಲ್ಲಿ ತ್ರರಭುವನಸೃಷ್ಿ ಈಶ್ವರ ೋಶ್ವರ ಭವನನ ುೋ ಯುದಧಕ ೆ
ಆಹಾವನಿಸುತ್ರಾದದನು? ಅಗಿುಯ ಮೋಲ್ಲನ ಗೌರವದಿಂದಾಗಿ
ಅರ್ುಣನನು ಅಸುರ-ಸುರ-ಮಹ ೊೋರಗ-ನರರು, ಗರುಡ-
ಪ್ತಶಾಚ-ಯಕ್ಷ-ರಾಕ್ಷಸರನೊು ಬಾಣಗಳಿಂದ ಸ ೊೋಲ್ಲಸಿ
ಅವನಿಗಿಷ್ಿವಾದ ಹವಿಸಿನಿುತಾನು. ಧೃತರಾಷ್ರಸುತನು
ಶ್ತುರಗಳಿಂದ ಅಪ್ಹರಿಸಲಪಟಾಿಗ ಅರ್ುಣನನು ಅವನನುು
ಬಿಡುಗಡ ಗ ೊಳಿಸಿದುದು ನಿನು ಸಮರಣ ಯಲ್ಲಿಲಿವ ೋ? ಆಗ ಆ
ನರ ೊೋತಾಮನು ಸೊಯಣನ ಕ್ತರಣಗಳಿಗ ಸಮಾನ ಅನ ೋಕ
ಬಾಣಗಳಿಂದ ಶ್ತುರಗಳನುು ಸಂಹರಿಸಿದನು.
ಮಟಿಮದಲನ ಯದಾಗಿ ನಿೋನ ೋ ಪ್ಲಾಯನಮಾಡಿರಲು
ಪಾಂಡವರು ಗಂಧವಣರನುು ಸ ೊೋಲ್ಲಸಿ ಕಲಹಪ್ತರಯ
ದುರ್ೋಣಧನನನುು ಬಿಡುಗಡ ಗ ೊಳಿಸಿದುದು ನಿನಗ
ನ ನಪ್ತಲಿವ ೋ? ಪ್ುನಃ ಗ ೊೋಗರಹಣದ ಸಮಯದಲ್ಲಿ

198
ಬಲವಾಹನಗಳಿಂದ ಸಮುದಿತವಾದ ದ ೊರೋಣ-ಅಶ್ವತಾಾಮ-
ಭಿೋಷ್ಮರ ೊಂದಿಗ ನಿನುನೊು ಆ ಪ್ುರುಷ್ವರ ೋಣಾನು
ರ್ಯಿಸಲ್ಲಲಿವ ೋ? ಸೊತರ್! ಈಗ ನಿನು ವಧ ಗಾಗಿಯೋ ಪ್ುನಃ
ಮತ ೊಾಂದು ಉತಾಮ ಯುದಧವು ಸನಿುಹತವಾಗಿದ . ನಿೋನು
ಶ್ತುರಭಯದಿಂದ ಪ್ಲಾಯನಮಾಡದ ೋ ಇದದರ
ಸಮರಗತನಾದ ನಿೋನು ಇಂದು ಹತನಾಗುವ !”

ಈ ರಿೋತ್ರ ಮದರಪ್ತ್ರಯು ಕೌರವರ ಶ್ತುರವನುು ಹ ೊಗಳಿ ಅತ್ರ ಕೊರರ


ಮಾತುಗಳನಾುಡಲು ಅತಾಂತ ರ ೊೋಷ್ಗ ೊಂಡ ಕುರುಸ ೋನಾಪ್ತ್ರ
ಕಣಣನು ಮದರರಾರ್ನಿಗ ಹ ೋಳಿದನು:

“ಇರಲ್ಲ! ಇರಲ್ಲ! ಶ್ತುರವನುು ಹೋಗ ೋಕ ಹ ೊಗಳುತ್ರಾರುವ ? ನನು


ಮತುಾ ಅವನ ಯುದಧವು ಪಾರರಂಭವಾಗುತ್ರಾದ ಯಲಿವ ೋ?
ಯುದಧದಲ್ಲಿ ಅವನ ೋನಾದರೊ ನನುನುು ರ್ಯಿಸಿದರ ನಿೋನು
ಹ ೋಳಿದುದು ಸುಶಾಿರ್ನ ಯಾಗುತಾದ !”

ಹಾಗ ಯೋ ಆಗಲ ಂದು ಹ ೋಳಿ ಮದ ರೋಶ್ನು ಮುಂದ ಏನೊ


ಮಾತನಾಡಲ್ಲಲಿ. ಯುದ ೊಧೋತುಿಕನಾಗಿದದ ಕಣಣನು “ಮದ ರೋಶ್!
ಮುಂದ ಹ ೊೋಗು!” ಎಂದು ಹ ೋಳಿದನು. ಆಗ ಶ್ಲಾನ ಸಾರಥಾದಲ್ಲಿದದ
ಶ ವೋತಾಶ್ವಗಳ ಆ ರಥವು ಕತಾಲ ಯನುು ಕ ೊನ ಗ ೊಳಿಸುವ ಸೊಯಣನಂತ

199
ಸಮರದಲ್ಲಿ ಶ್ತುರಗಳನುು ಕ ೊನ ಗ ೊಳಿಸುತಾಾ ಮುಂದುವರ ಯಿತು.
ವಾಾರ್ರಚಮಣದಿಂದ ಆಚಾೆದಿತವಾಗಿದದ ಆ ರಥದಲ್ಲಿ ಕುಳಿತು
ಪ್ರಯಾಣಿಸುತ್ರಾದದ ಕಣಣನು ಪ್ತರೋತನಾಗಿ ಪಾಂಡವರ ಸ ೋನ ಯನುು
ಅವಲ ೊೋಕ್ತಸಿ ತವರ ಯಿಂದ ಧನಂರ್ಯನ ಲ್ಲಿರುವನ ಂದು
ಕ ೋಳತ ೊಡಗಿದನು. ಕೌರವ ಸ ೋನ ಯಲ್ಲಿ ಪ್ರಯಾಣಿಸುತ್ರಾದದ ಕಣಣನು
ಹಷ್ಣನಾಗಿ ಸಮರದಲ್ಲಿ ಒಬ ೊಬಬಬರನೊು ನ ೊೋಡಿ ಪಾಂಡವ
ಅರ್ುಣನನ ಕುರಿತು ಕ ೋಳುತ್ರಾದದನು.

“ಇಂದು ಮಹಾತಮ ಶ ವೋತವಾಹನನನುು ನನಗ


ತ ೊೋರಿಸಿಕ ೊಟಿವರಿಗ ನಾನು ಅವನ ಮನಸುಿ ಇಚಿೆಸುವಷ್ುಿ
ಧನವನುು ನಿೋಡುತ ೋಾ ನ ! ಅದೊ ಕೊಡ ಕಡಿಮಯಾಯಿತ ಂದು
ತ್ರಳಿದರ ರತುವು ತುಂಬಿರುವ ಬಂಡಿಯನ ುೋ ನಿೋಡುತ ೋಾ ನ .
ಅದೊ ಸಾಲದ ಂದಾದರ ಸುವಣಣಮಯವಾದ ಆನ ಗಳಂತ
ದಷ್ಿ-ಪ್ುಷ್ಿವಾಗಿರುವ ಆರು ಎತುಾಗಳನ ುೋ ಕ ೊಡುತ ೋಾ ನ .
ಜ ೊತ ಗ ಅಂಥವನಿಗ ಶಾಾಮಲವಣಣದ ಸುವಣಣಮಯ
ಕಂಠಾಭರಣಗಳನುು ಧರಿಸಿರುವ ಗಿೋತ-
ವಾದಾವಿದುಷ್ಠಯರಾದ ಆಭರಣಗಳಿಂದ ಸಮಲಂಕೃತರಾದ
ನೊರು ಯುವತ್ರಯರನೊು ಕ ೊಡುತ ೋಾ ನ . ಅದೊ ಕೊಡ
ಕಡಿಮಯನಿಸಿದರ ಅರ್ುಣನನನುು ತ ೊೋರಿಸುವ ಪ್ುರುಷ್ನಿಗ
200
ಬ ೋರ ಯೋ ವರವಾಗಿ ಐದುನೊರು ಶ ವೋತ ಕುದುರ ಗಳನುು
ಕ ೊಡುತ ೋಾ ನ . ಅದರ ಮೋಲ ಇನೊು
ಬಂಗಾರದಹ ೊದಿಕ ಯನುುಳು, ಮುಣಿಕುಂಡಲಗಳನುುಳು,
ಸುಂದರ ಹಲುಿಗಳುಳು ಎಂಟು ನೊರು ಕುದುರ ಗಳನುು
ಕ ೊಡುತ ೋಾ ನ . ಧನಂರ್ಯನ ಸುಳಿವು ಕ ೊಟಿವನಿಗ ಶ್ುಭರ,
ಸುವಣಣಮಯ, ಅಲಂಕೃತ, ಕಾಂಬ ೊೋರ್ದ ಕುದುರ ಗಳಿಂದ
ಯುಕಾವಾದ ರಥವನುು ಕ ೊಡುತ ೋಾ ನ . ಅದಕೊೆ ಹ ೊರತಾಗಿ
ಅವನಿಗ ಕಾಂಚನದ ಅನ ೋಕ ಹ ೊದಿಕ ಗಳನುು ಹ ೊದಿಸಿದದ,
ಹ ೋಮಮಾಲ ಗಳನುು ತ ೊಡಿಸಿದದ, ಶ್ತುರಗಳ ಮೋಲ
ಎರಗುವಂತ ಮಾವುತರಿಂದ ಪ್ಳಗಿಸಲಪಟಿ ಆರು ನೊರು
ಆನ ಗಳನುು ಕ ೊಡುತ ೋಾ ನ . ಅದರಿಂದಲೊ ತೃಪ್ಾನಾಗದಿದದರ
ಅರ್ುಣನನನುು ತ ೊೋರಿಸಿಕ ೊಟಿವನಿಗ ಇಷ್ಿವಾದ ಬ ೋರ ೊಂದು
ವರವನುು ಕ ೊಡುತ ೋಾ ನ . ಮಕೆಳು, ಹ ಂಡತ್ರ, ವಿಹಾರಸಾಾನಗಳು,
ಈ ಎಲಿವನೊು ಮತುಾ ನನುಲ್ಲಿರುವ ಎಲಿ ಐಶ್ವಯಣವನೊು
ಅವನಿಗ ಕ ೊಡುತ ೋಾ ನ . ಕೃಷ್ಣರಿಬಬರನೊು ಒಟ್ಟಿಗ ೋ ಸಂಹರಿಸಿ
ಅವರ ಸಂಪ್ತ ಾಲಿವನೊು ನಾನು ಇಂದು ಕ ೋಶ್ವಾರ್ುಣನರು
ಎಲ್ಲಿರುವರ ಂದು ಹ ೋಳುವವನಿಗ ಕ ೊಡುತ ೋಾ ನ !”

ಇಂತಹದ ೋ ಮಾತುಗಳನುು ರಣರಂಗದಲ್ಲಿ ಬಹಳ ಬಾರಿ ಹ ೋಳುತಾಾ


201
ಕಣಣನು ಸಾಗರಸಂಭೊತ, ಸುಸವರವುಳು, ಉತಾಮ ಶ್ಂಖ್ವನುು
ಊದಿದನು. ಸೊತಪ್ುತರನ ಆ ಯುಕಾ ಮಾತುಗಳನುು ಕ ೋಳಿದ
ದುರ್ೋಣಧನನು ತನು ಅನುಯಾಯಿಗಳ ಂದಿಗ ಪ್ರಹೃಷ್ಿನಾದನು.
ಆಗ ದುಂದುಭಿ-ಮೃದಂಗಗಳ ನಿನಾದವು ಎಲ ಿಡ ಮಳಗಿದವು. ಅಲ್ಲಿ
ಆನ ಗಳ ಘ್ೋಂಕಾರವೂ ರ್ೋಧರ ಸಿಂಹನಾದವೂ ಕ ೋಳಿಬಂದಿತು.
ಕೌರವ ಸ ೋನ ಯಲ್ಲಿ ಆಗ ಸಂಪ್ರಹೃಷ್ಿರಾದ ರ್ೋಧರ ಕೊಗಾಟವು
ಕ ೋಳಿಬಂದಿತು. ಹೋಗ ಸಂತ ೊೋಷ್ಭರಿತ ಸ ೈನಾದಲ್ಲಿ ಆತಮಶಾಿರ್ನ ಯನುು
ಮಾಡಿಕ ೊಳುುತ್ರಾದದ ರಾಧ ೋಯನಿಗ ಮದರರಾರ್ನು ನಗುತಾಾ ಈ
ಮಾತನಾುಡಿದನು:

“ಸೊತಪ್ುತರ! ಇಂದು ನಿೋನು ಅಭಿಮಾನದಿಂದ


ಸುವಣಣಮಯ ಆನ ಗಳಂತ್ರರುವ ಆರು ಎತುಾಗಳನುು
ಯಾರಿಗೊ ಕ ೊಡಬ ೋಕಾಗಿಲಿ. ನಿೋನ ೋ ಧನಂರ್ಯನನುು
ನ ೊೋಡುವ ! ಬಾಲಕನಂತ ನಿೋನು ಸಂಪ್ತಾನುು ವಾವಮಾಡಲು
ಹ ೊರಟ್ಟರುವ ! ಯಾವ ರಿೋತ್ರಯ ಪ್ರಯತುವನೊು ಪ್ಡ ಯದ ೋ
ನಿೋನು ಇಂದು ಧನಂರ್ಯನನುು ನ ೊೋಡುವಿಯಂತ !
ಕಡುಮೊಢನಂತ ನಿೋನು ನಿನುಲ್ಲಿರುವ ಅಪಾರ ಸಂಪ್ತಾನುು
ಸವಲಪವೋ ಎನುುವಂತ ತಾಾಗಮಾಡಲು ಹ ೊರಟ್ಟರುವ !

202
ಮೋಹವಶ್ನಾದ ನಿೋನು ಅಪಾತರರಿಗ ದಾನ
ಮಾಡುವುದರಿಂದ ಉಂಟಾಗುವ ದ ೊೋಷ್ಗಳನುು
ತ್ರಳಿತುಕ ೊಂಡಿಲಿ! ನಿೋನು ಕ ೊಡಲು ಹ ೊರಟ್ಟರುವ ಬಹು
ಸಂಪ್ತ್ರಾನಿಂದ ಅನ ೋಕ ವಿಧದ ಯಜ್ಞಗಳನುು ಮಾಡಬಹುದು.
ಆ ಸಂಪ್ತ್ರಾನಿಂದ ಯಜ್ಞಗಳನುು ನಡ ಸು! ಮೋಹಪ್ರವಶ್ನಾಗಿ
ಕೃಷಾಣರ್ುಣನರನುು ಸಂಹರಿಸುವ ನಿನು ಈ ಪ್ರಯತುವು
ವಾಥಣವ ೋ ಸರಿ! ಹ ೊೋರಾಟದಲ್ಲಿ ಒಂದು ಗುಳ ುೋನರಿಯು
ಎರಡು ಸಿಂಹಗಳನುು ಸಂಹರಿಸಿದುದನುು ಇದೊವರ ಗೊ
ಕ ೋಳಿಲಿ! ಇದೊವರ ಗ ಯಾರೊ ಬಯಸದ ೋ ಇರುವುದನುು
ನಿೋನು ಬಯಸುತ್ರಾರುವ ! ನಿನಗ ಸುಹೃದಯಯಾಣರೊ
ಇಲಿವ ಂದು ತ ೊೋರುತಾದ ! ಏಕ ಂದರ ಬ ಂಕ್ತಯಲ್ಲಿ ಬಿೋಳಲು
ಮುಂದಾಗುತ್ರಾರುವ ನಿನುನುು ಯಾರೊ ತಡ ಯುತ್ರಾಲಿ! ಕಾಲ-
ಕಾಯಣಗಳನುು ನಿೋನು ತ್ರಳಿದಿಲಿ. ನಿೋನು ಕಾಲಪ್ಕವನಾಗಿರುವ
ಎನುುವುದರಲ್ಲಿ ಸಂಶ್ಯವಿಲಿ. ಇಲಿದಿದದರ ಯಾರುತಾನ ೋ
ಕ ೋಳಲು ಅಸಾಧಾವಾದ ಈ ಅಬದಧಮಾತುಗಳನಾುಡುತಾಾನ ?
ಕುತ್ರಾಗ ಗ ಕಲಿನುು ಕಟ್ಟಿಕ ೊಂಡು ಎರಡು ತ ೊೋಳುಗಳಿಂದ
ಸಮುದರವನುು ದಾಟಲು ಹ ೊರಟ್ಟರುವವನಂತ ಅಥವಾ
ಪ್ವಣತದಿಂದ ಕ ಳಗ ಧುಮುಕಲು ಹ ೊರಟ್ಟರುವವನಂತ

203
ನಿೋನು ಮಾಡತ ೊಡಗಿರುವ ! ನಿೋನು ಶ ರೋಯಸಿನುು
ಬಯಸುವವನಾದರ ಸವಣರ್ೋಧರ ೊಂದಿಗ ,
ಸ ೋನಾವೂಾಹದಿಂದ ಸುರಕ್ಷ್ತನಾಗಿದುದಕ ೊಂಡು
ಧನಂರ್ಯನ ೊಡನ ಯುದಧಮಾಡು. ಧಾತಣರಾಷ್ರನ
ಹತಕಾೆಗಿ ಹೋಗ ಹ ೋಳುತ್ರಾದ ದೋನ . ನಿನುನುು ಹಂಸಿಸಬ ೋಕ ಂದಲಿ!
ನಿನಗ ಜಿೋವಂತವಾಗಿರುವ ಆಸ ಯಿರುವುದಾದರ ನನು
ಮಾತ್ರನಲ್ಲಿ ವಿಶಾವಸವನಿುಟುಿ ಅದರಂತ ನಡ !”

ಕಣಣನು ಹ ೋಳಿದನು:

“ಸವವಿೋಯಣವನುು ಆಶ್ರಯಿಸಿಯೋ ನಾನು ಅರ್ುಣನನನುು


ಯುದಧಕ ೆ ಆಹಾವನಿಸುತ ೋಾ ನ . ನಿೋನಾದರ ೊೋ
ಮಿತರನಮುಖ್ವಾಡವನುು ಧರಿಸಿರುವ ನನು ಶ್ತುರವಾಗಿರುವ !
ನನುಲ್ಲಿ ಭಯವನುುಂಟುಮಾಡಲು ಬಯಸುತ್ರಾರುವ ! ಆದರ
ನನು ಈ ಅಭಿಪಾರಯದಿಂದ ಯಾರೊ ನನುನುು
ತಡ ಯಲಾರರು! ವರ್ರವನುು ಎತ್ರಾಕ ೊಂಡು ಇಂದರನ ೋ
ಬಂದರೊ ನಾನು ನನು ಸಂಕಲಪದಿಂದ ಚುಾತನಾಗುವುದಿಲಿ.
ಇನುು ಮತಾಣರ ೋನು ಮಾಡಿಯಾರು?”

ಹೋಗ ಕಣಣನು ವಾಕಾವನುು ಮುಗಿಸುತ್ರಾದದಂತ ಯೋ ಶ್ಲಾನು ಕಣಣನನುು


204
ಅತಾಂತ ಕುಪ್ತತನನಾುಗಿಸುವ ಉದ ದೋಶ್ದಿಂದ ಪ್ುನಃ ಉತಾರಿಸಿದನು:

“ವ ೋಗಯುಕಾವಾದ ಮೌವಿಣಯಿಂದ ಹಸಾಕೌಶ್ಲದಿಂದ


ಪ್ರರ್ೋಗಿಸಲಪಟಿ ಫಲುಗನನ ಕಂಕಪ್ತರ ಶ್ತಾಗರ ಬಾಣಗಳು
ನಿನು ಶ್ರಿೋರದಲ್ಲಿ ನಾಟುವಾಗ ನಿೋನು ಅರ್ುಣನನ ವಿಷ್ಯದಲ್ಲಿ
ಈಗ ಆಡುತ್ರಾರುವ ಮಾತ್ರಗ ಪ್ಶಾಚತಾಾಪ್ ಪ್ಡುತ್ರಾೋಯ.
ಸೊತಪ್ುತರ! ಯಾವಾಗ ಪಾಥಣ ಸವಾಸಾಚಿಯು ದಿವಾ
ಧನುಸಿನ ುತ್ರಾಕ ೊಂಡು ಸ ೋನ ಗಳನುು ದಿಗಭರಮಗ ೊಳಿಸುತಾಾ
ನಿನುನುು ನಿಶ್ತ ಪ್ೃಷ್ತೆಗಳಿಂದ ನಿನುನುು ಮದಿಣಸುತಾಾನ ೊೋ
ಆಗ ನಿೋನು ಪ್ಶಾಚತಾಾಪ್ ಪ್ಡುತ್ರಾೋಯ. ತಾಯಿಯ
ತ ೊಡ ಯಮೋಲ ಮಲಗಿರುವ ಬಾಲಕನು ಚಂದರನನುು
ಅಪ್ಹರಿಸಲು ಇಚಿೆಸುವಂತ ಮೋಹಪ್ರವಶ್ನಾದ ನಿೋನು
ರಥಸಾನಾಗಿ ಹ ೊೋರಾಡುತ್ರಾರುವ ಅರ್ುಣನನನುು ಇಂದು
ರ್ಯಿಸಲು ಇಚಿೆಸುತ್ರಾರುವ ! ಸುತ್ರೋಕ್ಷ್ಣ ಅಲಗುಗಳುಳು
ತ್ರರಶ್ ಲವನುು ಅಪ್ತಪಕ ೊಂಡು ನಿೋನು ಅಂಗಾಂಗಗಳನುು
ಚುಚಿಚಕ ೊಳುುತ್ರಾರುವ . ಆ ಸುತ್ರೋಕ್ಷ್ಣ ಅಲಗುಗಳಂತ್ರರುವ
ಅರ್ುಣನನ ೊಡನ ನಿೋನು ಇಂದು
ಯುದಧಮಾಡಬಯಸುತ್ರಾರುವ ! ಬುದಿಧಯಿಲಿದ,

205
ಆತುರಬುದಿಧಯ ಎಳ ಯ ಕ್ಷುದರಮೃಗವಂದು
ಕುಪ್ತತವಾಗಿರುವ ಕ ೋಸರಯುಕಾ ವಿಶಾಲ ಸಿಂಹವನುು ರ್ಗಳಕ ೆ
ಕರ ಯುವಂತ ನಿೋನು ಅರ್ುಣನನನುು ಯುದಧಕ ೆ
ಆಹಾವನಿಸುತ್ರಾರುವ ! ಕ ೋಸರಿಯಂತ್ರರುವ ಮಹಾವಿೋಯಣ
ರಾರ್ಪ್ುತರನನುು ಅಹಾವನಿಸಬ ೋಡ! ವನದಲ್ಲಿ ಹ ೊಟ ಿತುಂಬಿ
ತೃಪ್ಾವಾದ ಗುಳ ುೋನರಿಯಂತ ನಿೋನು ಪಾಥಣನನುು ಎದುರಿಸಿ
ನಾಶ್ಹ ೊಂದಬ ೋಡ! ಈಷಾದಂಡತಂಥಹ
ಕ ೊೋರ ದಾಡ ಗಳಿರುವ ಮದ ೊೋದಕವನುು ಸುರಿಸುತ್ರಾರುವ
ಮಹಾಗರ್ವನುು ಮಲವಂದು ರ್ಗಳಕ ೆ ಕರ ಯುವಂತ
ನಿೋನು ಧನಂರ್ಯನನುು ಯುದಧಕ ೆ ಆಹಾವನಿಸುತ್ರಾರುವ !
ಬಿಲದಲ್ಲಿರುವ ಮಹಾವಿಷ್ವನುು ತುಂಬಿಕ ೊಂಡಿರುವ
ಕೃಷ್ಣಸಪ್ಣವನುು ಮೊಖ್ಣನಾಗಿ ಕ ೊೋಲ್ಲನಿಂದ ಚುಚುಚವಂತ
ನಿೋನು ಪಾಥಣನ ೊಡನ ಯುದಧಮಾಡಲು ಬಯಸುತ್ರಾರುವ !
ಮೊಢತವದಿಂದ ಗುಳ ುನರಿರ್ಂದು ಕುರದಧವಾದ ಕ ೋಸರಿಯುಕಾ
ಸಿಂಹವನುು ಅತ್ರಕರಮಿಸಿ ಕೊಗುವಂತ ನಿೋನು ನರಸಿಂಹ
ಪಾಂಡವನನುು ಕೊಗಿ ಕರ ಯುತ್ರಾರುವ ! ಸುಪ್ಣಣ ಪ್ತಗಶ ರೋಷ್ಿ
ತರಸಿವ ವ ೈನತ ೋಯನನುು ತನು ಮೋಲ ಬಂದು ಬಿೋಳಲು
ಆಹಾವನಿಸುತ್ರಾರುವವನಂತ ನಿೋನು ಪಾಥಣ ಧನಂರ್ಯನನುು

206
ಕರ ಯುತ್ರಾರುವ ! ರ್ಲರ್ಂತುಗಳಿಂದ ಸಮೃದಧವಾಗಿ
ಚಂದ ೊರೋದಯದಲ್ಲಿ ಉಕ್ತೆಬಂದು ಎತಾರ ಅಲ ಗಳಿಂದ
ಕೊಡಿದ ಸಮುದರವನ ುೋ ನಿೋನು ದ ೊೋಣಿಯಿಲಿದ ೋ ಈಜಿ
ದಾಟಲು ಬಯಸುತ್ರಾರುವ ! ದುಂದುಭಿಯ ನಿನಾದದಂತ
ಗಂಭಿೋರ ಕಂಠಧವನಿಯಿರುವ, ಚೊಪಾದ ಕ ೊಂಬುಗಳಿರುವ,
ಆಕರಮಣಿಸಲು ಬರುವ ಋಷ್ಭದಂತ್ರರುವ ಧನಂರ್ಯ
ಪಾಥಣನನುು ನಿೋನು ಯುದಧಕ ೆ ಆಹಾವನಿಸುತ್ರಾದಿದೋಯ!
ಮಹಾಮೋರ್ದ ಮಹಾ ಗುಡುಗನುು ನಿೋನು
ಪ್ರತ್ರಧವನಿಸುತ್ರಾರುವ ! ಬ ೋಕಾದಷ್ುಿ ಬಾಣಗಳ ಮಳ ಸುರಿಸುವ
ನರಪ್ರ್ಣನಾ ಅರ್ುಣನನ ಎದುರು ಗಜಿಣಸುತ್ರಾರುವ !
ಮನ ಯಲ್ಲಿಯೋ ಕಟ್ಟಿಹಾಕ್ತದ ನಾಯಿರ್ಂದು ವನದಲ್ಲಿರುವ
ಹುಲ್ಲಯ ಎದುರು ಬ ೊಗಳುವಂತ ನಿೋನು ನರವಾಾರ್ರ
ಧನಂರ್ಯನ ಎದುರು ಬ ೊಗಳುತ್ರಾರುವ ! ವನದಲ್ಲಿ ಮಲಗಳ
ಹಂಡುಗಳ ಮಧ ಾ ವಾಸಿಸುವ ಗುಳ ುೋನರಿಯೊ ಕೊಡ
ಸಿಂಹವನುು ಕಾಣುವವರ ಗ ತಾನ ೋ ಸಿಂಹ ಎಂದು
ಭಾವಿಸುಕ ೊಳುುತಾದ . ಹಾಗ ಶ್ತುರದಮನ ನರವಾಾರ್ರ
ಧನಂರ್ನನುು ಇನೊು ನ ೊೋಡದಿರುವ ನಿೋನೊ ಕೊಡ ನಿೋನ ೋ
ಸಿಂಹ ಎಂಬ ಅಭಿಮಾನದಿಂದಿರುವ ! ಎಲ್ಲಿಯವರ ಗ ನಿೋನು

207
ಒಂದ ೋರಥದಲ್ಲಿ ಸೊಯಣಚಂದರರಂತ ಪ್ರಕಾಶ್ಮಾನರಾಗಿ
ಕುಳಿತ್ರರುವ ಕೃಷಾಣರ್ುಣನರನುು ನ ೊೋಡುವುದಿಲಿವೋ
ಅಲ್ಲಿಯವರ ಗ ನಿೋನು ನಿನುನ ುೋ ವಾಾರ್ರವ ಂದು
ತ್ರಳಿದುಕ ೊಂಡುಬಿಟ್ಟಿದಿದೋಯ! ಎಲ್ಲಿಯವರ ಗ ನಿೋನು
ಮಹಾಯುದಧದಲ್ಲಿ ಗಾಂಡಿೋವದ ನಿಘೊೋಣಷ್ವನುು
ಕ ೋಳುವುದಿಲಿವೋ ಅಲ್ಲಿಯವರ ಗ ನಿನಗಿಷ್ಿಬಂದಂತ
ಮಾತನಾಡಿಕ ೊಂಡಿರಬಹುದು! ರಥಶ್ಬಧ ಮತುಾ ಧನುಸಿಿನ
ಟ ೋಂಕಾರಗಳಿಂದ ಹತೊಾ ದಿಕುೆಗಳನೊು ಮಳಗಿಸುತಾಾ
ಸಿಂಹದಂತ ಗಜಿಣಸುವ ಅರ್ುಣನನನುು ನ ೊೋಡಿ ನಿೋನು
ಗುಳ ುೋನರಿಯಾಗಿಬಿಡುವ ಯಂತ ! ನಿೋನು ಯಾವಾಗಲೊ
ಗುಳ ುೋನರಿಯಂತ ಯೋ ಮತುಾ ಧನಂರ್ಯನು ಯಾವಾಗಲೊ
ಸಿಂಹದಂತ ಯೋ! ವಿೋರರನುು ದ ವೋಷ್ಠಸುವ ನಿೋನು
ಯಾವಾಗಲೊ ಗುಳ ುೋನರಿಯಂತ ಯೋ ಇರುವ ! ಬಲಾಬಲಗಳ
ತುಲನ ಯಲ್ಲಿ ಅರ್ುಣನನಿಗೊ ಮತುಾ ನಿನಗೊ ಬ ಕುೆ-ಇಲ್ಲಗಳ
ಸಾಮಾವಿದ . ಹುಲ್ಲ ಮತುಾ ನಾಯಿಗಳ ಸಾಮಾವಿದ . ಸಿಂಹ
ಮತುಾ ಗುಳ ುೋನರಿಗಳ ಸಾಮಾವಿದ . ಆನ ಮತುಾ ಮಲಗಳ
ಸಾಮಾವಿದ . ಅರ್ುಣನನಿಗಿಂತ ನಿೋನು ಅತಾಂತ ದುಬಣಲನು.
ಹಾಗ ಯೋ ನಿೋನು ಮತುಾ ಪಾಥಣನೊ ಮಾಡಿರುವ

208
ಸತೆಮಣಗಳಲ್ಲಿ ಸುಳುು-ಸತಾಗಳ ಮತುಾ ವಿಷ್-ಅಮೃತಗಳ
ನಡುವಿನ ಅಂತರದಷ ಿೋ ವಾತಾಾಸಗಳುಂಟು!”

ಶ್ಲಾನು ಮಾತುಗಳಿಂದ ಈ ರಿೋತ್ರ ಕಣಣನನುು ನಿಂದಿಸಲು, ಮಾತ್ರನ


ಬಾಣಗಳನುು ಬಿಡುತಾಾನ ಂದ ೋ ಇವನಿಗ ಶ್ಲಾನ ಂಬ ಹ ಸರು
ಬಂದಿರಬಹುದ ಂದು ಭಾವಿಸಿ, ಅತಾಂತ ಕ ೊರೋಧಿತನಾಗಿ ರಾಧ ೋಯನು
ಹ ೋಳಿದನು:

“ಶ್ಲಾ! ಗುಣವಂತನಾದವನು ಮಾತರವ ೋ ಗುಣವಂತರ


ಸದುಗಣಗಳನುು ತ್ರಳಿದುಕ ೊಳುುತಾಾನ . ಗುಣಹೋನನಾದವನು
ಖ್ಂಡಿತ ತ್ರಳಿದುಕ ೊಂಡಿರಲಾರನು! ನಿನುಂತಹ ಗುಣಹೋನನಿಗ
ಗುಣಾಗುಣಗಳ ಪ್ರಿಜ್ಞಾನವಾದರೊ ಹ ೋಗಿರಬ ೋಕು!
ಅರ್ುಣನನ ಮಹಾಸರಗಳು, ಅವನ ಕ ೊರೋಧ, ವಿೋಯಣ,
ಧನುಸುಿ ಮತುಾ ಶ್ರಗಳ ಕುರಿತು ನನಗ ಗ ೊತ್ರಾರುವಷ್ುಿ ನಿನಗ
ಗ ೊತ್ರಾರಲ್ಲಕ್ತೆಲಿ! ನನು ಮತುಾ ಪಾಂಡವನ ವಿೋಯಣಗಳ ಕುರಿತು
ನನಗ ಚ ನಾುಗಿ ಗ ೊತ್ರಾರುವುದರಿಂದಲ ೋ ನಾನು ಅವನನುು
ಯುದಧಕ ೆ ಆಹಾವನಿಸುತ್ರಾದ ದೋನ ! ಪ್ತಂಗವು ಅಗಿುಯಲ್ಲಿ ಹ ೊೋಗಿ
ಬಿೋಳುವಂತಲಿ! ನನುಲ ೊಿಂದು ಚ ನಾುಗಿ ಶ್ುದಧಗ ೊಳಿಸಲಪಟಿ,
ರಣಹದಿದನ ರ ಕ ೆಗಳಿಂದ ಸುಲಂಕೃತವಾಗಿರುವ ಮತುಾ ರಕಾವ ೋ

209
ಭ ೊೋರ್ನ ಯಾಗಿರುವ ಒಂದು ಬಾಣವಿದ . ಇದನುು
ಪ್ರತ ಾೋಕವಾಗಿ ತೊಣಿೋರದಲ್ಲಿ ಇಟುಿಕ ೊಂಡಿದ ದೋನ ! ಅನ ೋಕ
ವಷ್ಣಗಳಿಂದಲೊ ಚಂದನಲ ೋಪ್ದಿಂದ ಪ್ೊಜ ಗ ೊಳುುತ್ರಾರುವ
ನರಾಶ್ವಗರ್ಸಮೊಹಗಳನುು ಒಂದ ೋ ಪ್ರರ್ೋಗದಲ್ಲಿ
ಧವಂಸಮಾಡಬಲಿ ಉಗರ ವಿಷ್ವಾನ್ ಬಾಣವು ಗಂಧದ
ಪ್ುಡಿಯಲ್ಲಿಯೋ ಮಲಗಿದ . ನನುಲ್ಲಿರುವ ಈ ಸಪಾಣಸರವು
ಓವಣ ವಿೋರನನುು ಸಂಹರಿಸುವಂಥದುದ. ಈ ಮಹಾರೌದರ
ಬಾಣವು ಕವಚ-ಅಸಿಾಗಳನುು ಸಿೋಳಿಕ ೊಂಡು ಹ ೊೋಗಬಲಿದು.
ಕುರದಧನಾದರ ಇದರಿಂದ ಮಹಾಗಿರಿ ಮೋರುವನ ುೋ
ಭ ೋದಿಸಬಲ ಿ! ಫಲುಗಣ ಮತುಾ ದ ೋವಕ್ತೋಪ್ುತರ ಈ ಈವಣರು
ಕೃಷ್ಣರ ಹ ೊರತು ಬ ೋರ ಯಾರಮೋಲೊ ಇದನುು ನಾನು
ಪ್ರರ್ೋಗಿಸುವುದಿಲಿ ಎಂಬ ಈ ಸತಾವನುು ನಿೋನು ಕ ೋಳಿಕ ೊೋ!
ಅಂತಹ ಬಾಣವಿದ ಎನುುವ ಧ ೈಯಣದಿಂದಲ ೋ ನಾನು
ವಾಸುದ ೋವ-ಧನಂರ್ಯರ ೊಡನ ಯುದಧಮಾಡಲು
ಹ ೊರಟ್ಟದ ದೋನ . ಇದು ಪ್ರಮಸಂಕುರದಧನಾದ ನನಗ
ತಕುೆದಾಗಿಯೋ ಇದ . ವಾಸುದ ೋವರ ಸವಣ ಸಂಪ್ತೊಾ
ಕೃಷ್ಣನಲ್ಲಿ ಪ್ರತ್ರಷ್ಠಿತವಾಗಿವ . ಹಾಗ ಯೋ ಪಾಂಡುಪ್ುತರರು
ಎಲಿರ ರ್ಯವು ಪಾಥಣ ಅರ್ುಣನನಲ್ಲಿ ಪ್ರತ್ರಷ್ಠಿತವಾಗಿದ .

210
ಅಂತಹ ಇಬಬರನೊು ಎದುರಿಸಿ ಯಾರು ತಾನ ೋ ಹಂದಿರುಗಿ
ಬರಬಲಿರು? ಅವರಿಬಬರು ಪ್ುರುಷ್ವಾಾರ್ರರೊ ಒಟ್ಟಿಗ ೋ
ರಥದಲ್ಲಿ ಕುಳಿತು ನನ ೊುಬಬನ ೊಡನ ಯೋ ಯುದಧಮಾಡಲು
ಬರುತಾಾರ . ನನು ರ್ನಮವು ಎಷ್ುಿ ಶ ರೋಷ್ಿವ ನುುವುದ ಂದು ನಿೋನ ೋ
ನ ೊೋಡು! ಸ ೊೋದರಮಾವ ಮತುಾ ಸ ೊೋತರತ ಯ
ಾ ಮಕೆಳಾಗಿ
ಸಹ ೊೋದರರಂತ ಮತುಾ ದಾರದಲ್ಲಿ ಪೋಣಿಸಿದ ಮಣಿಗಳಂತ
ಒಟ್ಟಿಗ ೋ ಇರುವ ಅವರಿಬಬರೊ ನನಿುಂದ ಹತರಾಗುವುದನುು
ನ ೊೋಡುವ ಯಂತ ! ಹ ೋಡಿಗಳಿಗ ನಡುಗನುು ಹುಟ್ಟಿಸುವ
ಅರ್ುಣನನ ಗಾಂಡಿೋವ, ಕೃಷ್ಣನ ಚಕರ, ಗರುಡ ಮತುಾ
ಕಪ್ತಧವರ್ಗಳು ನನಗ ಹಷ್ಣವನುುಂಟು ಮಾಡುತಾವ !
ನಿೋನಾದರ ೊೋ ದುಷ್ಿಸವಭಾವದವನು. ಮೊಢನು.
ಮಹಾಯುದಧಗಳ ಕುರಿತು ತ್ರಳಿಯದವನು. ಭಯದಿಂದ
ತತಾರಿಸಿದಿದೋಯ! ಅದರಿಂದಾಗಿ ಬಹಳ ಅಬದಧವಾಗಿ
ಮಾತನಾಡುತ್ರಾರುವ !

ಕ ಟಿದ ೋಶ್ದಲ್ಲಿ ಹುಟ್ಟಿದವನ ೋ! ನಿೋನು ಯಾವುದ ೊೋ ಸಾವಥಣ


ಕಾರಣದಿಂದಲ ೋ ಅವರಿಬಬರನೊು ಸುಾತ್ರಸುತ್ರಾರುವ ! ಇಂದು
ನಾನು ಸಮರದಲ್ಲಿ ಅವರಿಬಬರನೊು ಸಂಹರಿಸಿ

211
ಬಾಂಧವರ ೊಂದಿಗ ನಿನುನೊು ಸಂಹರಿಸುತ ೋಾ ನ !
ಪಾಪ್ದ ೋಶ್ದಲ್ಲಿ ಹುಟ್ಟಿದವನ ೋ! ದುಬುಣದ ಧೋ! ಕ್ಷುದರ!
ಕ್ಷತ್ರರಯಪಾಂಸನ! ಸುಹೃದಯನಾಗಿದುದಕ ೊಂಡು ನಿೋನು
ಶ್ತುರಗಳಾದ ಕೃಷಾಣರ್ುಣನರ ಕುರಿತು ನನುನ ುೋಗ
ಹ ದರಿಸುತ್ರಾದಿದೋಯ? ಅವರಾದರ ೊೋ ಇಂದು ನನುನುು
ಸಂಹರಿಸುತಾಾರ ಅಥವಾ ನಾನಾದರ ೊೋ ಅವರಿಬಬರನೊು
ಸಂಹರಿಸುತ ೋಾ ನ . ನನು ಬಲವನುು ಚ ನಾುಗಿ ತ್ರಳಿದುಕ ೊಂಡಿರುವ
ನಾನು ಕೃಷಾಣರ್ುಣನರಿಗ ಹ ದರುವವನಲಿ! ಸಹಸರ
ವಾಸುದ ೋವರಾಗಲ್ಲೋ ಅಥವಾ ನೊರು ಫಲುಗನರಾಗಲ್ಲೋ
ಬಂದರೊ ಕೊಡ ನಾನ ೊಬಬನ ೋ ಅವರನುು ಸಂಹರಿಸುತ ೋಾ ನ !
ನಿೋನು ಬಾಯಿಮುಚಿಚಕ ೊೋ! ಕ್ತರೋಡ ಗ ಂದು ಸಿರೋ-ಬಾಲಕ-
ವೃದಧರು ಮತುಾ ಶ್ಷ್ಾರು ಒಂದು ಹಾಡನುು ಹಾಡುತಾಾರ !
ದುರಾತಮ ಮದರಕರ ಮೋಲ್ಲರುವ ಈ ಹಾಡನುು ಕ ೋಳು! ಹಂದ
ರಾರ್ಸನಿುಧಿಗಳಲ್ಲಿ ಬಾರಹಮಣರು ಏನನುು ಹ ೋಳುತ್ರಾದದರ ೊೋ
ಅದನುು ಏಕಮನಸೆನಾಗಿ ಕ ೋಳಿ ಬಾಯಿಮುಚುಚ ಅಥವಾ
ಅದಕ ೆ ಉತಾರವಾಗಿಯಾದರೊ ಮಾತನಾಡು!

ಮದರದ ೋಶ್ದವರು ಯಾವಾಗಲೊ

212
ಮಿತರದ ೊರೋಹಗಳಾಗಿರುತಾಾರ . ನಿಷಾೆರಣವಾಗಿ ನಮಮನುು
ಯಾರಾದರೊ ದ ವೋಷ್ಠಸಿದರ ಅವರು ಹ ಚುಚಭಾಗ ಮದರಕರ ೋ
ಆಗಿರುತಾಾರ ! ಕ್ಷುದರವಾಗಿ ಮಾತನಾಡುವ ನರಾಧಮ
ಮದರಕರಲ್ಲಿ ಸೌಹಾದಣಭಾವನ ಯು ಇರುವುದ ೋ ಇಲಿ!
ಮದರಕರು ನಿತಾವೂ ದುರಾತಮರು ಮತುಾ ಸವಣದಾ ಕುಟ್ಟಲರೊ
ಸುಳುುಗಾರರೊ ಆಗಿರುತಾಾರ . ದುರಾತಮತ ಯು ಮದರಕರನುು
ಸಾಯುವವರ ಗೊ ಬಿಡುವುದಿಲಿವ ಂದು ನಾವು ಕ ೋಳಿದ ದೋವ !
ಹಟುಿ-ಮಿೋನುಗಳನುು ತ್ರನುುವ, ಶ್ಷಾಿಚಾರಹೋನ ಮದರಕರ
ಮನ ಗಳಲ್ಲಿ ತಂದ -ಮಗ-ತಾಯಿ-ಅತ ಾ-ಮಾವ-
ಸ ೊೋದರಮಾವ-ಅಳಿಯ-ಮಗಳು-ಅಣಣತಮಮಂದಿರು-
ಮಮಮಗ-ಇತರ ಬಾಂಧವರು-ಸ ುೋಹತರು-ಹ ೊರಗಿನಿಂದ
ಬಂದವರು- ದಾಸದಾಸಿಯರು ಇವರ ಲಿರೊ
ತಮಗಿಷ್ಿಬಂದಂತ ಯಾವುದ ೋ ಕಟುಿಪಾಡುಗಳ ಇಲಿದ ೋ
ಪ್ರಸಪರರ ೊಡನ ವಾವಹರಿಸುತಾಾರ . ಪ್ರಿಚಿತರು,
ಅಪ್ರಿಚಿತರು ಎಂಬ ಬ ೋಧಗಳಿಲಿದ ೋ ಸಿರೋಯರು
ಪ್ುರುಷ್ರ ೊಂದಿಗ ಸವ ಇಚ ೆಯಿಂದ ಬ ರ ಯುತಾಾರ ;
ಮದಾಸ ೋವಿಸಿ ಗ ೊೋಮಾಂಸ ತ್ರಂದು ಕುಣಿಯುತಾಾರ ಮತುಾ
ಆನಂದಿಸುತಾಾರ . ಅನ ೊಾೋನಾ ಕಾಮಪ್ರಲಾಪ್ತಗಳಾದ ಅವರಲ್ಲಿ

213
ಧಮಣವು ಹ ೋಗಿರಬ ೋಕು? ಮದಿಸಿದ ಮದರಕರು
ಅಶ್ುಭಕಮಣಗಳಿಗ ಪ್ರಖಾಾತರು. ಮದರಕರಲ್ಲಿ ವ ೈರವನೊು
ಕಟ್ಟಿಕ ೊಳುಬಾರದು ಸೌಹಾದಣತ ಯನೊು ಬ ಳ ಸಬಾರದು!
ಮದರಕರು ಚಪ್ಲರು. ಮದರಕರ ೊಂದಿಗ
ಸಂಬಂಧವನಿುಟುಿಕ ೊಳುಬಾರದು. ಮದರಕರಲ್ಲಿ ಮತುಾ
ಗಾಂಧಾರದ ೋಶ್ದವರಲ್ಲಿ ಶೌಚವ ನುುವುದು ಏನೊ ಇಲಿ.
ಅವರನುು ಸಪಷ್ಠಣಸಲೊ ಬಾರದು! ರಾರ್ನ ೋ
ಯಾರ್ಕನಾಗಿರುವ ಯಾಗದಲ್ಲಿ ನಿೋಡುವ ದಾನ-ಹವಿಸುಿಗಳು
ನಷ್ಿವಾಗುವಂತ , ಶ್ ದರರಿಗ ಸಂಸಾೆರಗಳನುು ಮಾಡಿಸುವ
ವಿಪ್ರನು ಹ ೋಗ ಪ್ರಾಭವಗ ೊಳುುವನ ೊೋ ಹಾಗ ನಿತಾವೂ
ಬರಹಮದ ವೋಷ್ಠ ಮದರಕರು ಪ್ರಾಭವಹ ೊಂದುವರು. ಅಥವಣ
ಮಂತರದಿಂದ ಶಾಂತ್ರಮಾಡುವವರ ಲಿರೊ “ಮದರಕರಲ್ಲಿ
ಸೌಹಾದಣಭಾವವು ಸವಲಪವೂ ಇಲಿದಿರುವಂತ
ಚ ೋಳಿನಲ್ಲಿಯೊ ವಿಷ್ವಿಲಿ!” ಎಂದು ಚ ೋಳಿನ ವಿಷ್ವನುು
ಹ ೊೋಗಲಾಡಿಸುತಾಾ ಹ ೋಳುತಾಾರ . ತ್ರಳಿದ ವ ೈದಾರು ಈ
ರಿೋತ್ರಯಲ್ಲಿ ಮಾಡಲು ಸತಾವಾಗಿಯೊ ಚ ೋಳುವಿನ ವಿಷ್ವು
ಕಡಿಮಯಾಗುವುದು ಸತಾವಾಗಿ ಕಾಣುತಾದ . ಇವಲಿದ ೋ
ಮದರಕರ ಕುರಿತು ಇನೊು ಇತರ ವಿಷ್ಯಗಳಿವ .

214
ಸಾವಧಾನಚಿತಾನಾಗಿ ಕ ೋಳು.

ಮದಾಮೋಹತ ಮದರಕ ಸಿರೋಯರು ವಸರಗಳನೊು ಕಳಚಿ


ನತ್ರಣಸುತಾಾರ . ಸಂಭ ೊೋಗದಲ್ಲಿ ಕೊಡ ಅವರು ಯಾವುದ ೋ
ಸಂಯಮಗಳಿಲಿದ ೋ ಬ ೋಕಾದಂತ ವತ್ರಣಸುತಾಾರ . ಅಂಥಹ
ಸಿರೋಯರಲ್ಲಿ ಹುಟ್ಟಿದ ಮದರಕ ಪ್ುತರನು ಹ ೋಗ ತಾನ ೋ
ಇತರರಿಗ ಧಮಣದ ಕುರಿತು ಹ ೋಳಲು ಅಹಣನಾಗುತಾಾನ ?
ಮರುಭೊಮಿಯಲ್ಲಿರುವ ಒಂಟ ಗಳಂತ ನಿಂತುಕ ೊಂಡ ೋ
ಮೊತರವಿಸರ್ಣನ ಮಾಡುವ ಧಮಣಭರಷ್ಿ ನಿಲಣರ್ಾ ಮದರರ
ಸಿರೋಯಲ್ಲಿ ಹುಟ್ಟಿದ ನಿೋನು ನನಗ ಧಮೋಣಪ್ದ ೋಶ್ಮಾಡಲು
ಹ ೊರಟ್ಟರುವ ! ಮದರದ ೋಶ್ದ ಸಿರೋಯರಲ್ಲಿ ಯಾರಾದರೊ
ಗಂಜಿಯನುು ಕ ೋಳಿದರ ಕ ೊಡಲು ಇಷ್ಿವಿಲಿದಿದದರ ತಮಮ
ನಿತಂಬಗಳನುು ಕ ರ ದುಕ ೊಳುುತಾಾ “ನನುನುು ಯಾವನೊ
ಗಂಜಿಯನುು ಕ ೋಳಬಾರದು ಏಕ ಂದರ ಅದು ನನಗ ಅತಾಂತ
ಪ್ತರಯವಾದುದು! ಬ ೋಕಾದರ ಮಗನನಾುದರೊ
ಪ್ತ್ರಯನಾುದರೊ ಕ ೊಟುಿಬಿಡುತ ೋಾ ನ . ಆದರ ಎಲಿಕ್ತೆಂತಲೊ
ಪ್ತರಯವಾದ ಗಂಜಿಯನುು ಮಾತರ ಕ ೊಡುವುದಿಲಿ!” ಎಂದು
ಕಠ ೊೋರವಾಗಿ ಮಾತನಾಡುವಳು. ಮದರಕ ಸಿರೋಯರು

215
ಬಿಳುಪಾಗಿರುತಾಾರ , ಸೊಾಲವಾಗಿರುತಾಾರ ,
ನಿಲಣರ್ಾರಾಗಿರುತಾಾರ ಮತುಾ ಕಂಬಳಿಗಳನುು ಹ ೊದಿದರುತಾಾರ .
ಆ ಹ ೊಟ ಿಬಾಕರು ಶೌಚಾಚಾರಗಳನುು ಬಿಟ್ಟಿರುತಾಾರ ಎಂದು
ಕ ೋಳಿದ ದೋವ ! ಕೊದಲ್ಲನಿಂದ ಉಗುರಿನವರ ಗೊ ಮದರದ ೋಶ್ದ
ಸಿರೋ-ಪ್ುರುಷ್ರ ಕುರಿತು ನಾವು ಅಥವಾ ಇತರರು ಇನೊು
ಅನ ೋಕ ವಿಷ್ಯಗಳನುು ಹ ೋಳಬಹುದು! ಮದರ-ಸಿಂಧು ಮತುಾ
ಸೌವಿೋರದ ೋಶ್ಗಳಲ್ಲಿ ರ್ನರು ಧಮಣವ ಂದರ ಏನ ನುುವುದನ ುೋ
ತ್ರಳಿಯರು! ಪಾಪಾದ ೋಶ್ಗಳಲ್ಲಿ ಹುಟ್ಟಿದ ಆ ಮಿೋಚೆರಿಗ
ಧಮಣವ ಂದರ ಏನ ನುುವುದನ ುೋ ತ್ರಳಿಯದು!

ಯುದಧದಲ್ಲಿ ಮಡಿದು ಸತುಪರುಷ್ರಿಂದ ಸುಪ್ೊಜಿತನಾಗಿ


ರಣದಲ್ಲಿ ಮಲಗುವುದ ೋ ಕ್ಷತ್ರರಯನ ಮುಖ್ಾಧಮಣವ ಂದು
ನಾವು ತ್ರಳಿದುಕ ೊಂಡಿದ ದೋವ . ಆಯುಧಗಳನುು ಪ್ಡ ದು
ಪ್ರರ್ೋಗಿಸುವ ನನಗ ಪ್ರಥಮ ಸಂಕಲಪವು ಯುದಧದಲ್ಲಿ ನಿಧನ
ಮತುಾ ಸವಗಣ! ದುರ್ೋಣಧನನ ಪ್ತರಯ ಸಖ್ನಾಗಿದ ದೋನ .
ಅವನಿಗಾಗಿಯೋ ನನು ಈ ಪಾರಣ ಮತುಾ ಸಂಪ್ತುಾ
ಎನುುವುದನುು ತ್ರಳಿ! ಪಾಪ್ದ ೋಶ್ದಲ್ಲಿ ಹುಟ್ಟಿದವನ ೋ! ನಮಮಲ್ಲಿ
ಅಮಿತರತವವನುು ಉಂಟುಮಾಡಲು ಪಾಂಡವರ ೋ ನಿನುನುು

216
ನಮಮ ಪ್ಕ್ಷದಲ್ಲಿ ಇರಿಸಿರುವರ ಂದು ವಾಕಾವಾಗುತ್ರಾದ .
ಶ್ತುರವಿನಂತ ಯೋ ನಿೋನು ವತ್ರಣಸುತ್ರಾರುವ ! ನಾಸಿಾಕರಿಂದ
ಧಮಣಜ್ಞನನುು ಧಮಣದಿಂದ ವಿಮುಖ್ನನಾುಗಿ ಮಾಡಲು
ಅಸಾಧಾವು ಹ ೋಗ ೊೋ ಹಾಗ ನಿನುಂಥಹ ನೊರು ರ್ನರು ಎಷ ಿೋ
ಬಯಸಿದರೊ ನನುನುು ಸಂಗಾರಮದಿಂದ ವಿಮುಖ್ನನಾುಗಿ
ಮಾಡಲು ಸಾಧಾವಿಲಿ! ಬಿಸಿಲ್ಲನ ತಾಪ್ದಿಂದ ಬಳಲ್ಲದ
ಜಿಂಕ ಯಂತ ನಿೋನು ಬ ೋಕಾದಷ್ುಿ ವಿಲಪ್ತಸು. ಕ್ಷತ್ರರಯ
ಧಮಣದಲ್ಲಿ ನಿರತನಾಗಿರುವ ನನುನುು ಮಾತರ ನಿೋನು
ಭಯಪ್ಡಿಸಲಾರ ! ಯುದಧದಿಂದ ಹಂದಿರುಗದ ೋ
ದ ೋಹತಾಾಗಮಾಡುವ ನರಸಿಂಹರಿಗ ಯಾವ ಸದಗತ್ರಯು
ದ ೊರ ಯುತಾದ ಎನುುವುದನುು ನನು ಗುರು ಪ್ರಶ್ುರಾಮನು
ಹ ೋಳಿದುದು ನ ನಪ್ತಗ ಬರುತ್ರಾದ ! ಪ್ುರೊರವನ ಉತಾಮ
ನಡತ ಯಂತ ನನುವರನುು ಉದಧರಿಸಲೊ ಶ್ತುರಗಳನುು
ವಧಿಸಲೊ ನಾನು ಸನುದಧನಾಗಿ ನಿಂತ್ರದ ದೋನ ಎನುುವುದನುು
ತ್ರಳಿದುಕ ೊೋ! ನನು ಈ ಅಭಿಪಾರಯದಿಂದ ಚುಾತಗ ೊಳಿಸುವ
ಯಾವುದ ೋ ಪಾರಣಿಯನುು ಈ ಮೊರು ಲ ೊೋಕಗಳಲ್ಲಿಯೊ
ನಾನು ಕಂಡಿಲಿ! ಇದನುು ತ್ರಳಿದವನಾದರೊ ನಿೋನು ಏಕ
ಅಧಿಕವಾಗಿ ಮಾತನಾಡುತ್ರಾೋಯ? ಸುಮಮನ ೋ ಕುಳಿತುಕ ೊೋ!

217
ಇನೊು ನಿೋನು ಮಾತನಾಡುವುದನುು ಮುಂದುವರ ಸಿದರ
ನಿನುನುು ಕ ೊಂದು ಮಾಂಸಾಶ್ೋ ಪಾರಣಿಗಳಿಗ ಕ ೊಡುತ ೋಾ ನ .
ಎಚಚರದಿಂದಿರು! ಧಾತಣರಾಷ್ರನ ಗ ಲುವಿನ ಮೋಲ ನನು
ಮನಸಿನುು ಕ ೋಂದಿರೋಕರಿಸಿರುವುದರಿಂದ ಮತುಾ ಕ ೊಟಿ
ಮಾತ್ರನಂತ ನಡ ದುಕ ೊಳುಲ್ಲಲಿವ ಂಬ ಅಪ್ಮಾನವು
ಬರಬಾರದು ಎಂಬ ಭಯದಿಂದ ನಾನು ನಿನುನುು ಕ ೊಲಿದ ೋ
ಇನೊು ಜಿೋವದಿಂದಿರಿಸಿದ ದೋನ ! ಪ್ುನಃ ಈ ರಿೋತ್ರಯ
ಮಾತುಗಳನುು ನಿೋನು ಆಡಿದರ ವರ್ರಸಮಾನ ಗದ ಯಿಂದ
ನಿನು ಶ್ರಸಿನುು ಬಿೋಳಿಸುತ ೋಾ ನ ! ಕ ಟಿದ ೋಶ್ದಲ್ಲಿ ಹುಟ್ಟಿದವನ ೋ!
ಕಣಣನು ಸಾಯುತಾಾನ ಅಥವಾ ಕಣಣನು ಕೃಷಾಣರ್ುಣನರನುು
ಸಂಹರಿಸುತಾಾನ ಎನುುವುದನುು ಇಂದು ರ್ನರು ಕ ೋಳುತಾಾರ
ಮತುಾ ನ ೊೋಡುತಾಾರ !”

ಹೋಗ ಹ ೋಳಿ ರಾಧ ೋಯನು ಆತಂಕಗ ೊಳುದ ೋ ಮದರರಾರ್ನಿಗ ಪ್ುನಃ


“ಮುಂದ ಹ ೊೋಗು! ಬ ೋಗ ಹ ೊೋಗು!” ಎಂದು ಹ ೋಳಿದನು.

ಯುದಾಧಭಿನಂದಿನ ಆಧಿರಥ ಕಣಣನ ಮಾತನುು ಕ ೋಳಿ ಶ್ಲಾನು ಪ್ುನಃ


ಕಣಣನಿಗ ನಿದಶ್ಣನಗಳನುು ಉದಾಹರಿಸುತಾಾ ಹ ೋಳಿದನು:

“ಮದಾದ ಮತ್ರಾನಲ್ಲಿರುವಂತ ತ ೊೋರುತ್ರಾದಿದೋಯ.


218
ಸ ುೋಹಭಾವದಿಂದ ನಿನು ಆ ಪ್ರಮಾದವನುು
ಕ ೊನ ಗ ೊಳಿಸುವಂತ ನಿನಗ ಚಿಕ್ತತ ಿಯನುು ಮಾಡುತ ೋಾ ನ .
ನಿೋಚ! ಕಣಣ! ನಾನು ಈಗ ಹ ೋಳಲ್ಲರುವ ಕಾಗ ಯ
ದೃಷಾಿಂತವನುು ಚ ನಾುಗಿ ಕ ೋಳು. ಇದನುು ಕ ೋಳಿದನಂತರ
ನಿನಗಿಷ್ಿಬಂದಂತ ಮಾಡು! ನಾನು ನಿನಗ ಯಾವುದ ೋ
ರಿೋತ್ರಯ ಅಪ್ರಾಧವನ ುಸಗಿದುದೊ ನ ನಪ್ತಲಿ. ನಿೋನು ಏಕ
ಅನಪ್ರಾಧಿಯಾಗಿರುವ ನನುನುು ಕ ೊಲಿಲು ಬಯಸುತ್ರಾರುವ ?
ರಥದಲ್ಲಿ ಸಾರಥಿಯಾಗಿ ಕುಳಿತ್ರರುವ ಹತ ೈಷ್ಠಣಿ ರಾರ್ನಾದ
ನಾನು ನಿನಗ ಹತವಾಗುವಂತ ತ್ರಳಿದುದದನುು
ಹ ೋಳಬ ೋಕಾದುದು ಅವಶ್ಾಕವಾಗಿದ . ಸಮ-ವಿಷ್ಮ
ಪ್ರದ ೋಶ್ಗಳು, ರಥಿಗಳ ಬಲಾಬಲಗಳು, ಸತತವೂ ರಥಿಗಳ
ಮತುಾ ಕುದುರ ಗಳ ಶ್ರಮ-ಖ ೋದಗಳು, ಆಯುಧದ ಪ್ರಿಜ್ಞಾನ,
ಮೃಗಪ್ಕ್ಷ್ಗಳ ಸೊಚನ ಗಳ ಅರಿವು, ಭಾರ-ಅತ್ರಭಾರಗಳು,
ಬಾಣಗಳಿಂದುಂಟಾದ ಗಾಯಗಳ ಚಿಕ್ತತ ಿ, ಅಸರಪ್ರರ್ೋಗ,
ಯುದಧ ನಿಮಿತಾಗಳು ಈ ಎಲಿವನೊು ಚ ನಾುಗಿ
ತ್ರಳಿದುಕ ೊಂಡಿರುವ ನಾನು ರಥಕುಟುಂಬಕ ೆೋ ಸ ೋರಿದವನು.
ಪ್ುನಃ ನಿನಗ ನಿದಶ್ಣನರೊಪ್ಕವಾಗಿರುವ ಈ ಕಥ ಯನುು
ಹ ೋಳುತ ೋಾ ನ .”

219
ಹಂಸ-ಕಾಕ್ತೋಯ ವೃತಾಾಂತ
ಶ್ಲಾನು ತನು ಮಾತನುು ಮುಂದುವರಿಸಿ ಹ ೋಳಿದನು:

“ಸಮುದರತ್ರೋರದ ಧಮಣಪ್ರಧಾನ ರಾರ್ನ ರಾಷ್ರದಲ್ಲಿ


ಧನಧಾನಾವಂತನಾದ, ಯಜ್ಞಗಳನಾುಚರಿಸುವ ದಾನಪ್ತ್ರ
ಶ್ುಚಿಯು ಸವಕಮಣಗಳಲ್ಲಿ ನಿರತನಾಗಿದದನು. ಅನ ೋಕ
ಪ್ುತರರನುು ಮತುಾ ಪ್ತರಯ ಪ್ತ್ರುಯನುು ಹ ೊಂದಿದದ ಆ
ಸವಣಭೊತಾನುಕಂಪ್ನನು ನಿಭಣಯನಾಗಿ ವಾಸಿಸುತ್ರಾದದನು.
ಅವನ ಯಶ್ಸಿವೋ ಬಾಲಕ ಕುಮಾರ ಪ್ುತರರು ತ್ರಂದು ಮಿಕೆ
ಅನುವನ ುೋ ಸ ೋವಿಸುತಾಾ ಜಿೋವಿಸುತ್ರಾದದ ಕಾಗ ರ್ಂದು ಅಲ್ಲಿತುಾ.
ಅದಕ ೆ ಸದಾ ವ ೈಶ್ಾಪ್ುತರ ಕುಮಾರಕರು ಮಾಂಸ, ಅನು,
ಮಸರು, ಹಾಲು, ಪಾಯಸ, ಜ ೋನುತುಪ್ಪ, ತುಪ್ಪ ಇವುಗಳನುು
ಕ ೊಡುತ್ರಾದದರು. ವ ೈಶ್ಾಪ್ುತರ ಕುಮಾರಕರ ಉಚಿಚಷ್ಿವನುು
ತ್ರಂದು ಕ ೊಬಿಬಹ ೊೋಗಿದದ ಆ ಕಾಗ ಯು ತನಗ ಸಮಾನ ಮತುಾ
ತನಗಿಂತಲೊ ಶ ರೋಷ್ಿ ಪ್ಕ್ಷ್ಗಳನುು ತ್ರರಸಾೆರದಿಂದ ಕಾಣುತ್ರಾತುಾ.
ಒಮಮ ಆ ಸಮುದರತ್ರೋರಕ ೆ ಗರುಡನಂತ ಯೋ ಹಾರುತ್ರಾದದ
ಪ್ರಹೃಷ್ಿ ಹಂಸಗಳು ಹಾರಿ ಬಂದವು. ಆ ಹಂಸಗಳನುು
ನ ೊೋಡಿದ ಕುಮಾರರು ಕಾಗ ಗ “ವಿಹಂಗಮ! ಪ್ಕ್ಷ್ಗಳಲ ಿಲಾಿ

220
221
ನಿೋನ ೋ ವಿಶ್ಷ್ಿನಾಗಿದಿದೋಯ!” ಎಂದು ಹ ೋಳಿದರು.
ಅಲಪಬುದಿಧಯ ಕುಮಾರ ಈ ರಿೋತ್ರಯ ಸುಳಿುನಿಂದ
ವಂಚಿಸಲಪಟಿ ಕಾಗ ಯು ತನುದ ೋ ಮೊಖ್ಣತನ ಮತುಾ
ದಪ್ಣದಿಂದ ಅವರ ಮಾತು ಸತಾವ ಂದ ೋ ಭಾವಿಸಿಬಿಟ್ಟಿತು.
ಅವರಲ್ಲಿ ಶ ರೋಷ್ಿನು ಯಾರ ಂದು ತ್ರಳಿಯಲ ೊೋಸುಗ
ಉಚಿಚಷ್ಿದಪ್ತಣತ ಕಾಗ ಯು ಬಹುದೊರ ಹಾರಬಲಿ ಆ
ಪ್ಕ್ಷ್ಗಳಿದದಲ್ಲಿಗ ಬಂದಿತು. ಅವುಗಳಲ್ಲಿ ಯಾವುದನುು
ಶ ರೋಷ್ಿವ ಂದು ಆರಿಸಿಕ ೊಂಡಿತ ೊೋ ಅದರ ಬಳಿಹ ೊೋಗಿ
ದುಬುಣದಿಧ ಕಾಗ ಯು “ನಾವಿಬಬರೊ ಹಾರ ೊೋಣ!” ಎಂದು
ಹಾರುವ ಸಪಧ ಣಗ ಕರ ಯಿತು.

ಬಹಳವಾಗಿ ಮಾತನಾಡುತ್ರಾದದ ಆ ಕಾಗ ಯ ಮಾತನುು ಕ ೋಳಿ


ಅಲ್ಲಿ ಸ ೋರಿದದ ಬಲಶಾಲ್ಲ ಪ್ಕ್ಷ್ಶ ರೋಷ್ಿ ಹಂಸಗಳ ಲಿವೂ ನಕೆವು.
ಆ ಚಕಾರಂಗ ಪ್ಕ್ಷ್ಗಳು ಕಾಗ ಗ ಈ ರಿೋತ್ರ ಹ ೋಳಿದವು: “ನಾವು
ಮಾನಸಸರ ೊೋವರದಲ್ಲಿ ವಾಸಿಸುವವ ಹಂಸಗಳು.
ಪ್ೃಥಿವಯಲ್ಲಿ ಸಂಚರಿಸುತ್ರಾರುತ ೋಾ ವ . ಬಹಳ ದೊರದವರ ಗ
ಹಾರಿಹ ೊೋಗಬಲಿ ಸಾಮಥಾಣವಿರುವುದರಿಂದಲ ೋ ನಿತಾವೂ
ನಮಮನುು ಪ್ಕ್ಷ್ಗಳಲ್ಲಿಯೋ ಶ ರೋಷ್ಿರ ಂಬ ಮಾನಾತ ಯಿದ .

222
ದುಮಣತ್ರ ಕಾಗ ಯೋ! ಬಲ್ಲಷ್ಿ ವಜಾರಂಗ ಮತುಾ
ದೊರಹಾರಬಲಿ ಹಂಸದ ೊಂದಿಗ ನಿೋನು ಹ ೋಗ ಸಪಧಿಣಸುವ ?
ಕಾಗ ಯಾಗಿದುದಕ ೊಂಡು ನಮಮಡನ ಹಾರುವುದಕ ೆ ಹ ೋಗ
ಕರ ಯುತ್ರಾರುವ ? ನಮಮಡನ ನಿೋನು ಹ ೋಗ
ಹಾರುವ ಯನುುವುದನಾುದರೊ ಮದಲು ಹ ೋಳು.”

ಹಂಸಗಳ ಆ ಮಾತನುು ಪ್ುನಃ ಪ್ುನಃ ನಿಂದನ ಮಾಡುತಾಾ


ಮೊಢ ಕಾಗ ಯು ತನು ಜಾತ್ರಗತ ಲರ್ುತವದಿಂದ ತನು ಬಲದ
ವಿಷ್ಯದಲ್ಲಿ ಕ ೊಚಿಚಕ ೊಳುುತಾಾ ಹೋಗ ಉತಾರಿಸಿತು:
“ನೊರ ೊಂದು ಪಾತಗಳಲ್ಲಿ ಹಾರಬಲ ಿ ಎನುುವುದರಲ್ಲಿ
ಸಂಶ್ಯವಿಲಿ! ಒಂದ ೊಂದು ನೊರು ರ್ೋರ್ನವನೊು ವಿವಿಧ
ವಿಚಿತರ ಗತ್ರಯಲ್ಲಿ ಹಾರಬಲ ಿ! ಉಡಿಡೋನ (ಮೋಲಕ ೆ
ಹಾರುವುದು), ಅವಡಿೋನ (ಕ ಳಕ ೆ ಹಾರುವುದು), ಪ್ರಡಿೋನ
(ನಾಲುೆ ದಿಕುೆಗಳಿಗೊ ಹಾರುವುದು), ಡಿೋನ
(ಸಾಧಾರಣವಾಗಿ ಹಾರುವುದು), ನಿಡಿೋನ (ನಿಧಾನವಾಗಿ
ಹಾರುವುದು), ಸಂಡಿೋನ (ಲಲ್ಲತಗತ್ರಯಿಂದ ಹಾರುವುದು),
ತ್ರಯಣಗಿಡೋನ (ಅಡಡವಾಗಿ ಹಾರುವುದು), ವಿಡಿೋನ
(ಮತ ೊಾಂದು ಪ್ಕ್ಷ್ಯು ಹಾರುತ್ರಾರುವಂತ ಯೋ ಹಾರುವುದು),

223
ಪ್ರಿಡಿೋನ (ಹತುಾ ದಿಕುೆಗಳಲ್ಲಿಯೊ ಹಾರುವುದು), ಪ್ರಾಡಿೋನ
(ಹಂದಕ ೆ ಹಾರುವುದು), ಸುಡಿೋನ (ಸವಗಣದ ಕಡ
ಹಾರುವುದು), ಅತ್ರಡಿೋನ (ಪ್ರಚಂಡವಾಗಿ ಹಾರುವುದು),
ಮಹಾಡಿೋನ (ಬಹಳ ವ ೋಗವಾಗಿ ಹಾರುವುದು), ನಿಡಿೋನ
(ರ ಕ ೆಗಳನುು ಅಲಾಿಡಿಸದ ಯೋ ಹಾರುವುದು), ಪ್ರಿಡಿೋನ, ಗತ
(ಯಾವುದ ೊೋ ಲಕ್ಷಯವನುು ಗುರಿಯಿಟುಿ ಹಾರುವುದು), ಆಗತ
(ಲಕ್ಷಯವನುು ತಲುಪ್ತ ಪ್ುನಃ ಹ ೊರಟ್ಟದದ ಸಾಳಕ ೆೋ
ಹಂದಿರುಗುವುದು), ಪ್ರತ್ರಗತ (ಹ ೊರಳಿಕ ೊಂಡು ಬರುವುದು),
ಬಹವ ಮತುಾ ನಿಕೊಡಿೋನಿಕ ಇವ ಲಿವುಗಳನೊು ನಿೋವು
ನ ೊೋಡುತ್ರಾದದಂತ ಯೋ ಮಾಡಬಲ ಿ! ಇಂದು ನನು ಬಲವನುು
ನ ೊೋಡಿವಿರಂತ !”

ಕಾಗ ಯು ಹೋಗ ಹ ೋಳಲು, ಅವುಗಳಲ್ಲಿಯ ಒಂದು ಹಂಸವು


ನಗುತಾಾ ಹ ೋಳಿತು: “ಕಾಗ ಯೋ! ನಿೋನು ನೊರಾಒಂದು
ಪ್ತನಕರಮಗಳನೊು ಬಲ ಿ ಎನುುವುದು ನಿಶ್ಚಯವಾದುದು.
ಏಕ ಂದರ ಎಲಿ ಪ್ಕ್ಷ್ಗಳ ಒಂದ ೋ ಪ್ತನಕರಮವನುು
ಅನುಸರಿಸುತಾವ . ಅದ ೋ ಪ್ತನಕರಮವನುು ನಾನು ಕೊಡ
ಅನುಸರಿಸುತ ೋಾ ನ . ಬ ೋರ ಯಾವುದೊ ನನಗ ತ್ರಳಿದಿಲಿ. ನಿನಗ

224
ಇಷ್ಿವಾಗಿರುವ ಯಾವುದಾದರೊ ಪ್ತನಕರಮವನುುಸರಿಸಿ
ಹಾರು!” “ಒಂದ ೋ ಪಾತದಿಂದ ಈ ಹಂಸವು ನೊರುಪಾತನ
ಕರಮಗಳನುು ತ್ರಳಿದಿರುವ ಕಾಗ ಯನುು ರ್ಯಿಸಿೋತು!” ಎಂದು
ಅಲ್ಲಿ ಸ ೋರಿದದ ಇತರ ಕಾಗ ಗಳ ಅಪ್ಹಾಸಾಮಾಡಿದವು.
“ಶ್ೋರ್ರವಾಗಿ ಹಾರಬಲಿ ಈ ಬಲ್ಲಷ್ಿ ಕಾಗ ಯು ನೊರರಲ್ಲಿ
ಒಂದ ೋ ಪ್ತನಕರಮದಿಂದ ಹಂಸವನುು ಉರುಳಿಸಿಬಿಡುತಾದ !”
ಅನಂತರ ಆ ಹಂಸ-ವಾಯಸಗಳು ಸಪಧ ಣಗ ಇಳಿದರು:
ಚಕಾರಂಗವು ಒಂದ ೋ ಪ್ತನಕರಮವನುು ಬಳಸಿತು ಮತುಾ
ಕಾಗ ಯು ನೊರು ಪ್ತನಕರಮವನುು ಬಳಸಿತು. ಚಕಾರಂಗ
ಹಂಸವು ಹಾರಿತು. ಆಗ ಕಾಗ ಯೊ ಕೊಡ ನ ೊೋಡುವವರನುು
ವಿಸಮಯಗ ೊಳಿಸಲು ತನಗ ತ್ರಳಿದಿದದ ಎಲಿ ಪ್ತನ ಕರಮಗಳನುು
ತ ೊೋರಿಸುತಾಾ ಹಾರಿತು. ಕಾಗ ಯ ವಿಚಿತರ ಪ್ತನಕರಮಗಳನುು
ನ ೊೋಡಿ ಮುದಿತರಾದ ಕಾಗ ಗಳು ಜ ೊೋರು ಸವರಮಾಡಿ
ಅದನುು ಪರೋತಾಿಹಸುತ್ರಾದದವು. ಅಪ್ತರಯವಾಗಿ ಮಾತನಾಡಿ
ಹಂಸವನುು ಅಪ್ಹಾಸಾಮಾಡುತ್ರಾದದವು. ಅಲ್ಲಿಂದಿಲ್ಲಿಗ
ಹಾರುತಾಾ ಹಂಸವು ನಿಧಾನವಾಯಿತ ಂದು ಹ ೋಳುತ್ರಾದದವು.
ಮರಗಳಿಂದ ಕ ಳಕ ೆ ಮತುಾ ನ ಲದಿಂದ ಮೋಲಕ ೆ ಹಾರುತ್ರಾದದವು
ಮತುಾ ವಿವಿಧವಾಗಿ ಕೊಗುತಾಾ ಕಾಗ ಗ

225
ರ್ಯಕಾರಹಾಕುತ್ರಾದದವು. ಹಂಸವಾದರ ೊೋ
ಮೃದುಗತ್ರರ್ಂದರಲ್ಲಿಯೋ ಹಾರಲು ತ ೊಡಗಿತು.

ಕ್ಷಣಕಾಲ ಕಾಗ ಯೋ ಮುಂದ ಯಿದದಂತ ತ ೊೋರಿತು! ಹಂಸದ


ಹಾರುವಿಕ ಯನುು ಅಪ್ಹಾಸಾಮಾಡುತಾ “ಸಪಧಿಣಸಲು
ಹಾರಿಹ ೊೋದ ನಿಮಮ ಈ ಹಂಸವು ಹಂದ ಯೋ
ಉಳಿದುಕ ೊಂಡಿದ !” ಎಂದು ಕೊಗಿ ಹಂಸಗಳಿಗ ಕಾಗ ಗಳು
ಹ ೋಳಿದವು. ಅದನುು ಕ ೋಳಿದ ಹಂಸವು ವ ೋಗದಿಂದ ಪ್ಶ್ಚಮ
ದಿಕ್ತೆನಲ್ಲಿ ಮೋಲ ಮೋಲ ಹಾರಿ ವರುಣಾಲಯ ಸಾಗರವನುು
ತಲುಪ್ತ ಅದರ ಮೋಲ ಹಾರತ ೊಡಗಿತು. ಆಗ ಕಾಗ ಯನುು
ಭಯವು ಪ್ರವ ೋಶ್ಸಿತು. ಶ್ರಮಾನಿವತ ಕಾಗ ಯು ವಿಚ ೋತಸನಾಗಿ
ಇಳಿಯಲು ಆ ರ್ಲಾಣಣವದಲ್ಲಿ ಯಾವ ದಿವೋಪ್-ಮರಗಳನೊು
ಕಾಣದ ೋ ವಿಶಾರಂತ್ರಗ ಎಲ್ಲಿ ಇಳಿಯಲ್ಲ ಎಂದು
ರ್ೋಚಿಸತ ೊಡಗಿತು. ಬಹುಸತಾವಗಣಾಲಯವಾಗಿರುವ ಈ
ಸಮುದರವನುು ದಾಟಲು ಅಸಾಧಾ. ನೊರಾರು
ಮಹಾಪಾರಣಿಗಳು ಈ ನಿೋರಿನಲ್ಲಿವ ಮತುಾ ಇದು
ಆಕಾಶ್ಕ್ತೆಂತಲೊ ದ ೊಡಡದಾಗಿ ತ ೊೋರುತ್ರಾದ ! ದಿಕುೆಗಳಲ ಿಲಾಿ
ನಿೋರನ ುೋ ತುಂಬಿಸಿಕ ೊಂಡಿರುವ ಸಮುದರದ ವಿಶ ೋಷ್

226
ಗಾಂಬಿೋಯಣವನುು ಸಮುದರದಲ್ಲಿರುವವರಿಗ ೋ
ತ್ರಳಿದುಕ ೊಳುಲು ಅಸಾಧಾ! ಸವಲಪವ ೋ ದೊರ ಹಾರಿರುವ
ಕಾಗ ಗ ಹ ೋಗ ತಾನ ೋ ಅದು ತ್ರಳಿಯಬ ೋಕು?
ಮುಹೊತಣಕಾಲದಲ್ಲಿಯೋ ಕಾಗ ಯನುು ದಾಟ್ಟ ಹ ೊೋಗಿದದ
ಹಂಸವು ಕಾಗ ಯು ಹಂದ ಬರುತ್ರಾರುವುದನುು ಕಾಣದ ೋ
ಹ ೊೋದಾಗ ಹಂದಿರುಗಲು ಕಾಗ ಗ ಶ್ಕಾವಾಗಲಾರದು ಎಂದು
ತ್ರಳಿದು ಕಾಗ ಯ ನಿರಿೋಕ್ಷಣ ಯಲ್ಲಿ ಆಕಾಶ್ದಲ್ಲಿಯೋ
ಕಾಯತ ೊಡಗಿತು. ಕಾಗ ಯು ನಿಃಶ್ಕಾನಾಗುತ್ರಾರುವುದನುು ಕಂಡ
ಹಂಸವು ಸತುಪರುಷ್ರು ನಡ ದುಕ ೊಳುಬ ೋಕಾದ ರಿೋತ್ರಯನುು
ಸಮರಿಸಿಕ ೊಂಡು ಮುಳುಗುತ್ರಾದದ ಕಾಗ ಯನುು ಮೋಲ ತಾಬ ೋಕ ಂದು
ನಿಶ್ಚಯಿಸಿ ಹ ೋಳಿತು: “ಪ್ದ ೋ ಪ್ದ ೋ ನಿೋನು ಅನ ೋಕ
ಪ್ತನಕರಮಗಳ ಬಗ ಗ ಮಾತನಾಡುತ್ರಾದ ದ. ಆದರ ಈ ರಿೋತ್ರಯ
ಪ್ತನಕರಮವನುು ಮಾತರ ರಹಸಾವಾಗಿಟುಿಕ ೊಂಡು ನಮಗ
ಹ ೋಳಲ ೋ ಇಲಿ! ಕಾಗ ಯೋ! ನಿೋನು ಈಗ ಕಷ್ಿಪ್ಟುಿ ಹಾರುತಾಾ
ರ ಕ ೆಗಳಿಂದ ಮತುಾ ಪ್ುನಃ ಪ್ುನಃ ಕ ೊಕ ೆಯಿಂದ ನಿೋರನುು
ಸಪಷ್ಠಣಸುತ್ರಾರುವ ನಿನು ಈ ಪ್ತನ ಕರಮದ ಹ ಸರ ೋನು?”
ಕಾಗ ಯು ರ ಕ ೆಗಳ ರಡರಿಂದ ಮತುಾ ಕ ೊಕ್ತೆನಿಂದ ಸಮುದರದ
ನಿೋರನುು ಮುಟುಿತ್ರಾತುಾ. ತುಂಬಾ ಬಳಲ್ಲದದ ಕಾಗ ಯು

227
ಒಮಮಲ ೋ ನಿೋರಿನ ೊಳಗ ಬಿದಿದತು ಕೊಡ.

ಹಂಸವು ಹ ೋಳಿತು: “ಕಾಗ ಯೋ! ನೊರಾ ಒಂದು


ಪ್ತನಕರಮಗಳನುು ತ್ರಳಿದಿದ ದಯಂದು ಕ ೊಚಿಚಕ ೊಳುುತ್ರಾದ ದ!
ಹಂದ ನಾನಾವಿಧದಲ್ಲಿ ಮಾತನಾಡಿದುದು
ಅನೃತವಾಯಿತ ೋ?”

ಕಾಗ ಯು ಹ ೋಳಿತು: “ಹಂಸ! ಉಚಿಚಷ್ಿವನುು ತ್ರಂದು ಕ ೊಬಿಬದದ


ನಾನು ನನುನುು ಗರುಡನ ಂದ ೋ ತ್ರಳಿದುಕ ೊಂಡು ಅನ ೋಕ
ಕಾಗ ಗಳನುು ಮತುಾ ಇತರ ಪ್ಕ್ಷ್ಗಳನುು ಅಪ್ಮಾನಿಸಿದ ದೋನ .
ಪಾರಣಗಳ ಂದಿಗ ನಿನುಲ್ಲಿಗ ಶ್ರಣು ಬಂದಿದ ದೋನ . ನನುನುು
ದಿವೋಪ್ದ ತ್ರೋರಕ ೆ ತಲುಪ್ತಸು! ಒಂದುವ ೋಳ ನಾನು ಕ್ಷ ೋಮವಾಗಿ
ಸವದ ೋಶ್ಕ ೆ ಪ್ುನಃ ತ ರಳಿದರ ನಾನು ಇನುು ಮುಂದ ಯಾರನೊು
ಅಪ್ಮಾನಿಸುವುದಿಲಿ! ಈ ಆಪ್ತ್ರಾನಿಂದ ನನುನುು ಉದಧರಿಸು!”

ಹೋಗ ಹ ೋಳಿದ ಮಹಾಸಾಗರದಲ್ಲಿ ಮುಳುಗಿಹ ೊೋಗುತ್ರಾದದ


ದಿೋನ, ಶ್ಕ್ತಾಯಿಲಿದ ೋ ಕಾ ಕಾ ಎಂದು ಕೊಗುತಾಾ ಕಾಗ ಯು
ನಿೋರಿನಲ್ಲಿ ನರಳುತ್ರಾರುವುದನುು ಸಹಸಿಕ ೊಳುಲಾಗದ ೋ ಹಂಸವು
ನಡುಗುತ್ರಾದದ ಕಾಗ ಯನುು ಕಾಲುಗಳಿಂದ ಹಡಿದು ಮೋಲ ತ್ರಾ
ಮಲಿನ ತನು ಬ ನುಮೋಲ ಹಾಕ್ತಕ ೊಂಡಿತು. ಬಳಲ್ಲ
228
ಮೊರ್ ಣಹ ೊೋಗಿದದ ಆ ಕಾಗ ಯನುು ಬ ನಿುನಮೋಲ್ಲರಿಸಿಕ ೊಂಡು
ಹಂಸವು ಸಪಧ ಣಗಾಗಿ ಎಲ್ಲಿಂದ ಹಾರಿದದರ ೊೋ ಆ ದಿವೋಪ್ಕ ೆ
ಪ್ುನಃ ಬಂದಿತು. ಕಾಗ ಯನುು ಅಲ್ಲಿಗ ತಂದಿರಿಸಿ ಆರ ೈಕ ಮಾಡಿ
ಪ್ಕ್ಷ್ ಹಂಸವು ಮನ ೊೋವ ೋಗದಲ್ಲಿ ತನಗಿಷ್ಿವಾದ ಪ್ರದ ೋಶ್ಕ ೆ
ಹ ೊರಟುಹ ೊೋಯಿತು.

ವ ೈಶ್ಾಕುಲದವರ ಉಚಿೆಷ್ಿಭ ೊೋರ್ನವನುುಂಡು ಆ


ಕಾಗ ಯಂತ ನಿೋನೊ ಕೊಡ ಧಾತಣರಾಷ್ರರ
ಎಂರ್ಲೊಟವನುು ಉಂಡು ನಿನಗ ಸಮನಾದವರ ಮತುಾ
ಶ ರೋಷ್ಿರಾದವರ ಲಿರನೊು ಅಪ್ಮಾನಗ ೊಳಿಸುತ್ರಾರುವ ! ಅಂದು
ವಿರಾಟನಗರದಲ್ಲಿ ದ ೊರೋಣ-ದೌರಣಿ-ಕೃಪ್-ಭಿೋಷ್ಮ ಮತುಾ ಅನಾ
ಕೌರವರಿಂದ ರಕ್ಷ್ತನಾಗಿದಾದಗಲೊ, ಒಂಟ್ಟಗನಾಗಿದದ
ಪಾಥಣನನುು ನಿೋನು ಏಕ ಸಂಹರಿಸಲ್ಲಲಿ? ಅಂದು ಕ್ತರಿೋಟ್ಟಯು
ಸಿಂಹವು ಗುಳ ುೋನರಿಯನುು ಭಯಪ್ಡಿಸುವಂತ ಏಕಾಂಗಿಯಾಗಿ
ನಿಮಮಲಿರನೊು ಪ್ರತ ಾೋಕವಾಗಿ ಮತುಾ ಸಾಮೊಹಕವಾಗಿ
ಚದುರಿಸಿ ಪ್ರಾರ್ಯಗ ೊಳಿಸುವಾಗ ನಿನು ವಿೋಯಣವು ಎಲ್ಲಿಗ
ಹ ೊೋಗಿತುಾ? ವಿರ್ಯಿ ಸವಾಸಾಚಿಯು ನಿನು ಸಹ ೊೋದರನನುು
ಸಂಹರಿಸಿದುದನುು ನ ೊೋಡಿಯೊ ಕೊಡ ಕುರುವಿೋರರು

229
ನ ೊೋಡುತ್ರಾದದಂತ ಯೋ ಮದಲು ಪ್ಲಾಯನಮಾಡಿದವನು
ನಿೋನ ೋ ಅಲಿವ ೋ? ಹಾಗ ಯೋ ದ ವೈತವನದಲ್ಲಿ ಗಂಧವಣರು
ಆಕರಮಿಸಿದಾಗ ಎಲಿ ಕುರುಗಳನೊು ಬಿಟುಿ ಮದಲು
ಪ್ಲಾಯನಮಾಡಿದವನು ನಿೋನ ೋ ಅಲಿವ ೋ? ರಣದಲ್ಲಿ
ಚಿತರಸ ೋನನ ೋ ಮುಖ್ಾನಾಗಿದದ ಗಂಧವಣಸ ೋನ ಯನುು ಸಂಹರಿಸಿ
ಗ ದುದ ಪಾಥಣನು ಪ್ತ್ರುರ್ಡನ ದುರ್ೋಣಧನನನುು
ಬಿಡುಗಡ ಗ ೊಳಿಸಿದದನು. ಪ್ುರಾಣಪ್ುರುಷ್ರಾದ ಪಾಥಣ-
ಕ ೋಶ್ವರ ಪ್ುನಃ ಪ್ರಭಾವವನುು ರಾರ್ಸಂಸದಿಯ ಸಭ ಯಲ್ಲಿ
ಪ್ರಶ್ುರಾಮನ ೋ ವಣಿಣಸಿದದನು. ಮಹೋಕ್ಷ್ತರ ಸನಿುಧಿಯಲ್ಲಿ
ದ ೊರೋಣ-ಭಿೋಷ್ಮರೊ ಕೊಡ ಕೃಷಾಣರ್ುಣನರು ಅವಧಾರು
ಎಂದು ಸತತವೂ ಹ ೋಳುತ್ರಾದುದದನುು ನಿೋನೊ ಕ ೋಳಿರುವ .
ಏನ ೋನನುು ಮಾಡುವುದರಲ್ಲಿ ಧನಂರ್ಯನು ನಿನಗಿಂತಲೊ
ಅತ್ರರಿಕಾ ಎನುುವುದನುು ನಾನು ನಿನಗ ಹ ೋಳುತ್ರಾದ ದೋನ .

ಸವಣಪಾರಣಿಗಳಲ್ಲಿಯೊ ಬಾರಹಮಣನು ಹ ೋಗ ಶ ರೋಷ್ಿನ ೊೋ


ಹಾಗ ಅರ್ುಣನನು ನಿನಗಿಂತಲೊ ಅಧಿಕನು. ಈಗಲ ೋ ನಿೋನು
ಪ್ರಧಾನ ರಥದಲ್ಲಿ ಕುಳಿತ್ರರುವ ವಸುದ ೋವನ ಪ್ುತರ ಮತುಾ
ಪಾಂಡವ ಧನಂರ್ಯರನುು ನ ೊೋಡುವಿಯಂತ ! ದ ೋವಾಸುರ

230
ಮನುಷ್ಾರಲ್ಲಿ ಪ್ರಖಾಾತರಾದ ಈ ನರಷ್ಣಭರಿಬಬರೊ
ಪ್ರಕಾಶ್ದಲ್ಲಿ ಸೊಯಣಚಂದರರಿಗ ಸಮಾನರಾದವರ ಂದು
ವಿಖಾಾತರಾಗಿದಾದರ . ಅವರನುು ಅಪ್ಮಾನಗ ೊಳಿಸಬ ೋಡ.
ಅಚುಾತ-ಅರ್ುಣನರು ಈ ರಿೋತ್ರ ನರಸಿಂಹರ ಂದು ತ್ರಳಿದು
ಅವರನುು ಮಾತುಗಳಿಂದ ಅವಮಾನಿಸಬ ೋಡ.
ಕ ೊಚಿಚಕ ೊಳುುವುದನುು ನಿಲ್ಲಿಸಿ ಸುಮಮನಾಗು!”

ಮದಾರಧಿಪ್ತ್ರಯ ಅಪ್ತರಯಮಾತುಗಳನುು ಕ ೋಳಿದ ಯುದಧದಲ್ಲಿ


ಹಮಮಟಿದಿರುವ ಆಧಿರಥಿಯು ಶ್ಲಾನಿಗ ಈ ಮಾತುಗಳನಾುಡಿದನು:

“ಅರ್ುಣನ-ವಾಸುದ ೋವರು ಎಂಥಹರ ನುುವುದು ನನಗೊ


ತ್ರಳಿದಿದ . ಅರ್ುಣನನ ರಥದ ಕುದುರ ಗಳನುು ಓಡಿಸುವ
ಶೌರಿಯ ಬಲವನೊು ಪಾಂಡವನಲ್ಲಿರುವ ಮಹಾಸರಗಳನೊು
ನಾನು ಯಥಾವತಾಾಗಿ ತ್ರಳಿದಿರುತ ೋಾ ನ . ಆದರ ಅವುಗಳನುು
ನಿೋನು ಪ್ರ ೊೋಕ್ಷವಾಗಿ ಮಾತರ ತ್ರಳಿದುಕ ೊಂಡು ನನಗಿಂದು
ಹ ೋಳುತ್ರಾದಿದೋಯ! ಅವರಿಬಬರನೊು ಪ್ರತಾಕ್ಷವಾಗಿ
ತ್ರಳಿದಿಕ ೊಂಡಿರುವ ನಾನು ಶ್ಸರಭೃತರಲ್ಲಿ ವರಿಷ್ಿರಾದ
ಅವರ ೊಂದಿಗ ಸವಲಪವೂ ಭಿೋತ್ರಯಿಲಿದ ೋ ಹ ೊೋರಾಡುತ ೋಾ ನ .
ಆದರ ಬಾರಹಮಣಸತಾಮ ರಾಮನು ಹ ೋಳಿದ ಮಾತುಗಳು

231
ನನುನುು ಇಂದು ಅತಾಂತ ಅಧಿಕವಾಗಿ ಪ್ರಿತಾಪ್ಗ ೊಳಿಸುತ್ರಾವ .

ಹಂದ ನಾನು ದಿವಾಾಸರಗಳನುು ಬಯಸಿ ಬಾರಹಮಣನ


ವ ೋಷ್ದಲ್ಲಿ ರಾಮನ ೊಂದಿಗ ವಾಸಿಸುತ್ರಾದ ದನು. ಅಲ್ಲಿಯೊ ಸಹ
ಅರ್ುಣನನ ಹತಾಥಿಣ ದ ೋವರಾರ್ನಿಂದ ನನಗ
ವಿರ್ುವುಂಟಾಯಿತು. ಅವನು ವಿರೊಪ್ ಕ್ತೋಟವಾಗಿ ನನು
ತ ೊಡ ಯನ ುೋರಿ ಕ ೊರ ದು ದ ೋಹವನುು ಪ್ರವ ೋಶ್ಸಿದದನು.
ಗುರುವಿನ ಭಯದಿಂದಾಗಿ ನಾನು ಆಗ ಸವಲಪವಾದರೊ
ಕದಲಲ ೋ ಇಲಿ. ಅನಂತರ ಎಚಚರಗ ೊಂಡ ವಿಪ್ರ ರಾಮನು ಆ
ದೃಶ್ಾವನುು ಕಂಡನು. ನಾನು ಯಾರ ಂದು ಅವನು ಕ ೋಳಲು,
ಸೊತನ ಂದು ನಾನು ಅವನಿಗ ಹ ೋಳಿದ ನು. ಆಗ ಆ
ಮಹಷ್ಠಣಯು ನನುನುು ಶ್ಪ್ತಸಿದನು: “ಸೊತ! ವಂಚನ ಯಿಂದ
ಪ್ಡ ದುಕ ೊಂಡಿರುವ ಈ ಅಸರವು ಕಮಣಕಾಲದಲ್ಲಿ ನಿನಗ
ಹ ೊಳ ಯುವುದಿಲಿ! ನಿನು ಮೃತುಾಕಾಲದಲ್ಲಿಯೊ ನಿನಗಿದು
ಸಮರಣ ಗ ಬರುವುದಿಲಿ. ಏಕ ಂದರ ಅಬಾರಹಮಣರಲ್ಲಿ ಈ
ಬರಹಾಮಸರವು ಶಾಶ್ವತವಾಗಿ ಇರುವುದಿಲಿ.”

ಇಂದಿನ ಈ ಭಯಂಕರ ತುಮುಲ ಸಂಗಾರಮದಲ್ಲಿ ನನಗ ಆ


ಶ್ಸರವು ದ ೊರಕದ ಯೊ ಇರಬಹುದು. ವರುಣನು

232
ಪ್ರಜ ಗಳನುು ಮುಳುಗಿಸಲು ತನು ಅಲ ಗಳನ ುೋ ಪ್ರಕಟ್ಟಸುತಾಾನ .
ಆದರ ಆ ಸಮುದರದ ಅಲ ಗಳನುು ಕೊಡ ತ್ರೋರವು
ತಡ ಯುತಾದ . ಆಕಣಾಣಂತವಾಗಿ ಬಿಲಿನುು ಸ ಳ ದು ಅಮೋರ್
ಬಾಣಸಂರ್ಗಳನುು ಬಿಡುವ ಲ ೊೋಕ ೊೋತಾಮ
ಕುಂತ್ರೋಪ್ುತರನನುು ಇಂದು ನಾನು ಎದುರಿಸಿ ಪಾಥಣನ ಂಬ
ಅಲ ಯನುು ಬಾಣಗಳ ಂಬ ತ್ರೋರದಿಂದ ತಡ ಯುತ ೋಾ ನ . ಆ
ಅರ್ುಣನನನುು ನಾನು ಇಂದಿನ ಸುಘೊೋರ ಯುದಧದಲ್ಲಿ
ಎದುರಿಸಿಸುತ ೋಾ ನ . ನ ೊೋಡು! ಅತ್ರಮಾನಿನಿ ಪಾಂಡವನು
ಯುದಧಕಾಮುಕನು. ನನು ಮೋಲ ಅಮಾನುಷ್ ಮಹಾಸರಗಳನುು
ಪ್ರರ್ೋಗಿಸುತಾಾನ . ಯುದಧದಲ್ಲಿ ಅವನ ಅಸರಗಳನುು
ಅಸರಗಳಿಂದ ನಿರಸನಗ ೊಳಿಸಿ ಉತಾಮ ಶ್ರಗಳಿಂದ
ಪಾಥಣನನುು ಕ ಡವುತ ೋಾ ನ . ದಿವಾಕರನಂತ ಎಲಿ ದಿಕುೆಗಳನೊು
ಬಾಣಗಳ ಂಬ ಕ್ತರಣಗಳಿಂದ ಪ್ರಿತಾಪ್ ಗ ೊಳಿಸುವ ಉಗರ
ಧನಂರ್ಯನನುು ಬಾಣಗಳಿಂದ ಮುಚಿಚಬಿಡುತ ೋಾ ನ !
ಪ್ರರ್ವಲ್ಲಸುವ ಧೊಮಶ್ಖ್ ವ ೈಶಾವನರನಂತ ತ ೋರ್ಸಿಿನಿಂದ ಈ
ಲ ೊೋಕವನುು ಸುಡುತ್ರಾರುವ ಪಾಥಣನನುು ಯುದಧದಲ್ಲಿ
ಶ್ರವಷ್ಣಗಳಿಂದ ಶಾಂತಗ ೊಳಿಸುತ ೋಾ ನ . ವೃಕ್ಷಗಳನ ುೋ
ಬುಡದ ೊಂದಿಗ ಕ್ತತುಾ ಬಿಸಾಕುವ ವ ೋಗವಾದ ಉಗರ

233
ಚಂಡಮಾರುತವನುು ಹಮವತಪವಣತವು ಹ ೋಗ
ಸಹಸಿಕ ೊಳುುವುದ ೊೋ ಹಾಗ ಕುರದಧನಾದ, ಶ್ತುರಸ ೈನಾಗಳನುು
ಮಥಿಸುವ, ಬಲವಂತ ಪ್ರಹಾರಿ, ಮತುಾ ಅಸಹನಶಾಲ್ಲ
ಧನಂರ್ಯನನುು ನಾನು ಯುದಧದಲ್ಲಿ ಎದುರಿಸುತ ೋಾ ನ .
ಖಾಂಡವಪ್ರಸಾದಲ್ಲಿ ದ ೋವತ ಗಳ ಸ ೋರಿ ಎಲಿ ಪಾರಣಿಗಳನೊು
ರ್ಯಿಸಿದ ಸವಾಸಾಚಿರ್ಡನ ನನ ೊುಬಬನನುು ಬಿಟುಿ
ಜಿೋವವನುು ರಕ್ಷ್ಸಿಕ ೊಳುುವ ಯಾವ ಮನುಷ್ಾನು ತಾನ ೋ
ಯುದಧಮಾಡಬಲಿನು? ಆ ಪಾಂಡವನ ಪ್ುರುಷ್ವನುು ನಾನ ೋ
ಕ್ಷತ್ರರಯರ ಸಮಿತ್ರಗಳಲ್ಲಿ ಹೃಷ್ಿನಾಗಿ ವಣಿಣಸಬಲ ಿ. ಮೊಖ್ಣ
ಮೊಢಚ ೋತನನಾದ ನಿೋನು ನನಗ ೋಕ ಅರ್ುಣನನ ಪೌರುಷ್ದ
ಕುರಿತು ಹ ೋಳುತ್ರಾರುವ ? ಅಪ್ತರಯನೊ, ನಿಷ್ುಿರನೊ, ಕ್ಷುದರನೊ,
ಕ್ಷಮಾಶ್ ನಾನೊ, ಕ್ಷಮಾವಂತರನುು ನಿಂದಿಸುವನೊ ಆದ
ಪ್ುರುಷ್ನನುು ಮತುಾ ಅವನಂತ್ರರುವ ನೊರಾರು ರ್ನರನುು
ನಾನು ಸಂಹರಿಸಿಬಿಡುತ ೋಾ ನ . ಆದರ ಕಾಲವಶ್ದಿಂದ ನಿನುನುು
ನಾನು ಕ್ಷಮಿಸುತ್ರಾದ ದೋನ . ಪಾಪ್ಕಮಿಣಯೋ!
ಪಾಂಡವನಿಗ ೊೋಸೆರವಾಗಿಯೋ ನಿೋನು ನನ ೊುಡನ ಈ ರಿೋತ್ರ
ಮಾತನಾಡಿ ನಿನು ಮೊಢತನವನುು ಪ್ರದಶ್ಣಸುತ್ರಾರುವ !
ನನ ೊುಡನ ಸರಳತ ಯಿಂದ ವತ್ರಣಸಬ ೋಕಾಗಿರುವ ನಿೋನು

234
ಕುಟ್ಟಲತನದಿಂದ ವತ್ರಣಸುತ್ರಾರುವ . ಏಳು ಹ ಜ ಾಗಳು
ಜ ೊತ ಯಲ್ಲಿ ನಡ ದರ ಪ್ರಸಪರ ಮೈತ್ರರಯು
ಬ ಳ ಯುವುದ ಂಬುದನುು ಮಿತರದ ೊರೋಹಯಾದ ನಿೋನು ಇಂದು
ಸುಳುನಾುಗಿಸಿರುವ ! ಅತ್ರದಾರುಣ ಮೃತುಾಮಯ ಕಾಲವು
ಬಂದ ೊದಗಿದ . ದುರ್ೋಣಧನನೊ ಯುದಧಭೊಮಿಗ
ಆಗಮಿಸಿದಾದನ . ಅವನ ಅಥಣಸಿದಿಧಯಾಗಲ ಂದು ನನು
ಮನ ೊೋಕಾಂಕ್ಷ ಯಾದರ , ನಿನು ಮನಸುಿ ಬ ೋರ
ಯಾವುದರಲ್ಲಿರ್ೋ ತ ೊಡಗಿರುವುದಂತ
ಮಾತನಾಡುತ್ರಾದಿದೋಯ!

ಮಿದ, ನಂದ, ಪ್ತರೋ, ತಾರ, ಮಿ ಅಥವಾ ಮುದ್ ಧಾತುಗಳಿಂದ


ನಿಪಾತನದ ಮೊಲಕ ಮಿತರ ಶ್ಬಧದ ಸಿದಿಧಯಾಗುತಾದ ಎಂದು
ಹಂದ ವಿಪ್ರರು ಹ ೋಳಿರುತಾಾರ . ಈ ಶ್ಬಧದ ಸಂಪ್ೊಣಣ
ಅಥಣವು ನನಗ ಮತುಾ ದುರ್ೋಣಧನನಿಗ ತ್ರಳಿದಿವ . ಶ್ದ್,
ಶಾಸ್, ಶ ೋ, ಶ್ೃ, ಶ್ರಸ್ ಅಥವಾವ ಷ್ದ್ ಮತುಾ
ನಾನಾಪ್ರಕಾರದ ಉಪ್ಸಗಣಗಳಿಂದ ಯುಕಾವಾದ ಸೊದ್
ಧಾತುಗಳಿಂದ ಶ್ತುರ ಶ್ಬಧದ ಸಿದಿಧಯಾಗುತಾದ . ನನು
ವಿಷ್ಯದಲ್ಲಿ ಈ ಎಲಿ ಧಾತುಗಳ ತಾತಪಯಣವನೊು ನಿೋನು

235
ಪಾರಯಶ್ಃ ಉಪ್ರ್ೋಗಿಸುತ್ರಾರುವ . ದುರ್ೋಣಧನನಿಗ
ಪ್ತರಯವನುುಂಟುಮಾಡಲು ಮತುಾ ನಿನಗ ಅಪ್ತರಯವಾದುದನುು
ಮಾಡಲು, ನನು ಯಶ್ಕಾೆಗಿ ಮತುಾ ಈಶ್ವರನಿಗಾಗಿ ನಾನು
ಪಾಂಡವ-ವಾಸುದ ೋವರನುು ಹ ೊೋರಾಡುತ ೋಾ ನ . ನನು
ಯುದಧಕಮಣವನುು ಇಂದು ನಿೋನು ನ ೊೋಡು! ಇಂದು ನನು
ಉತಾಮ ಬರಹಾಮಸರಗಳನೊು, ದಿವಾಾಸರ ಮಾನುಷಾಾಸರಗಳನೊು
ನ ೊೋಡು! ಮದಿಸಿದ ಆನ ಯು ಇನೊು ಹ ಚುಚ ಮದದಿಂದ
ಕೊಡಿದ ಆನ ರ್ಂದಿಗ ಸ ಣಸಾಡುವಂತ ಉಗರವಿೋಯಣ
ಅರ್ುಣನನನ ೊಡನ ಯುದಧಮಾಡುತ ೋಾ ನ . ಅಜ ೋಯವೂ
ಅಪ್ರತ್ರಮವೂ ಆದ ಬರಹಾಮಸರವನುು ಮನಸಿಿನಲ್ಲಿಯೋ
ಸಮರಿಸಿರ್ಯಕಾೆಗಿ ಪಾಥಣನ ಮೋಲ ಪ್ರರ್ೋಗಿಸುತ ೋಾ ನ .
ಇಂದು ಯುದಧದಲ್ಲಿ ನನು ರಥದ ಚಕರವು ಹಳುದಲ್ಲಿ
ಬಿೋಳದ ಯೋ ಹ ೊೋದರ ಅರ್ುಣನನು ಅದರಿಂದ
ತಪ್ತಪಸಿಕ ೊಳುಲಾರನು. ದಂಡಪಾಣಿ ವ ೈವಸವತ
ಯಮನಿಗಾಗಲ್ಲೋ, ಪಾಶ್ವನುು ಹಡಿದ ವರುಣನಿಗಾಗಲ ೋ,
ಗದಾಧರ ಧನಪ್ತ್ರ ಕುಬ ೋರನಿಗಾಗಲ್ಲೋ, ವರ್ರದ ೊಂದಿಗ
ವಾಸವನನಾುಗಲ್ಲೋ ಮತುಾ ಇತರ ಅನಾ ಶ್ತುರಗಳಿಗಾಗಲ್ಲೋ
ನಾನು ಭಯಪ್ಡುವವನಲಿ. ಇದನುು ಚ ನಾುಗಿ ತ್ರಳಿದುಕ ೊೋ!

236
ಅವರಿಬಬರಲ್ಲಿಯೊ ನನಗ ಭಯವಿಲಿ! ಪಾಥಣನಿಗಾಗಲ್ಲೋ
ರ್ನಾದಣನಿಗಾಗಲ್ಲೋ ನಾನು ಹ ದರುವುದಿಲಿ.
ಅವರಿಬಬರ ೊಡನ ನನು ಯುದಧವು ಇಂದು ನಡ ದ ೋ
ನಡ ಯುತಾದ . “ಸಂಗಾರಮದಲ್ಲಿ ಯುದಧಮಾಡುತ್ರಾರುವಾಗ
ಭಯಂಕರ ಪ್ರಿಸಿಾತ್ರಯು ಬಂದ ೊದಗಿದಾಗ ನಿನು ರಥಚಕರವು
ಹಳುದಲ್ಲಿ ಬಿೋಳಲ್ಲ!” ಎಂದು ನನಗ ಓವಣ ಬಾರಹಮಣನು
ಹ ೋಳಿದದನು. ಬಾರಹಮಣನ ಆ ಬಲಶಾಲ್ಲ ಪ್ರಹರಕ ೆ ನಾನು
ಭಯಪ್ಟ್ಟಿದ ದೋನ . ಚಂದರನನ ುೋ ರಾರ್ನನಾುಗಿ ಪ್ಡ ದಿರುವ
ಬಾರಹಮಣರು ಶಾಪಾನುಗರಹಗಳಿಂದ ಇತರರ
ಸುಖ್ದುಃಖ್ಗಳಿಗ ಈಶ್ವರಪಾರಯರಾಗಿರುತಾಾರ .

ನಿರ್ಣನ ವನದಲ್ಲಿ ತ್ರರುಗಾಡುತ್ರಾರುವಾಗ ಪ್ರಮತಾನಾಗಿ


ಬಾಣದಿಂದ ತಪ್ಸ ಿೋ ನಿಧಿಯಾಗಿದದ ಆ ಬಾರಹಮಣನ
ಹ ೊೋಮಧ ೋನುವಿನ ಕರುವನುು ನಾನು ಸಂಹರಿಸಿದ ದ.
ಏಳುನೊರು ಆನ ಗಳನೊು ನೊರಾರು ದಾಸಿ-ದಾಸರನೊು ಆ
ದಿವರ್ಮುಖ್ಾನಿಗ ಕ ೊಟಿರೊ ಅವನು ನನು ಮೋಲ
ಪ್ರಸನುನಾಗಲ್ಲಲಿ. ಬಿಳಿಯ ಕರುಗಳಿದದ ಹದಿನಾಲುೆ ಸಾವಿರ
ಕಪ್ುಪ ಬಣಣದ ಹಸುಗಳನುು ಕ ೊಟಿರೊ ಆ ದಿವರ್ಸತಾಮನ

237
ಅನುಗರಹವು ದ ೊರಕಲ್ಲಲಿ. ಸತೆರಿಸಿ ಸವಣಕಾಮಗಳಿಂದ
ಸಂಪ್ನುವಾಗಿದದ ಮನ ಯನೊು ನನುಲ್ಲಿದದ ಎಲಿ ಸಂಪ್ತಾನೊು
ಕ ೊಟಿರೊ ಅವನು ಅವುಗಳನುು ಬಯಸಲ್ಲಲಿ. ಪ್ರಯತುಪ್ಟುಿ
ನನು ಅಪ್ರಾಧಕ ೆ ಕ್ಷಮಯನುು ಬ ೋಡುತ್ರಾದದ ನನಗ “ಸೊತ!
ನಾನು ಹ ೋಳಿದಂತ ಯೋ ನಡ ಯುತಾದ . ಬ ೋರ ರಿೋತ್ರಯಲ್ಲಿ
ನಡ ಯುವುದು ಸಾಧಾವ ೋ ಇಲಿ!” ಎಂದು ಹ ೋಳಿ ಬಿಟಿನು.
“ಅಸತಾವನಾುಡುವುದು ಪ್ರಜ ಗಳನುು ನಾಶ್ಗ ೊಳಿಸುತಾದ
ಮತುಾ ಪಾಪ್ವನೊು ಕ ೊಡುತಾದ . ಆದುದರಿಂದ
ಧಮಣರಕ್ಷಣಾಥಣವಾಗಿ ಸುಳುನುು ಹ ೋಳಬಾರದು.
ಬಾರಹಮಣರಿಗ ಪಾರಪ್ಾವಾಗಬಲಿ ಉತಾಮ ಗತ್ರಯನುು
ಲ ೊೋಭಗ ೊಳಿಸಿ ನಾಶ್ಗ ೊಳಿಸಬ ೋಡ. ನಿೋನು ಪಾರಯಶ್ಚತಾವನುು
ಮಾಡಿಕ ೊಂಡಾಗಿದ . ನನು ಮಾತನುು ಸುಳುನಾುಗಿಸಲು
ಲ ೊೋಕದಲ್ಲಿ ಸಾಧಾವಿಲಿ. ನಾನು ಹ ೋಳಿದುದನುು ನಿೋನು ಪ್ಡ ದ ೋ
ಪ್ಡ ಯುತ್ರಾೋಯ.”

ನಿೋನು ನನುನುು ನಿಂದಿಸುತ್ರಾರುವ ಯಾದರೊ ನಿನು ಮೋಲ್ಲನ


ಸುಹೃದಾಭವದಿಂದ ನಾನು ನಿನಗ ಇದನುು ಹ ೋಳಿರುವ ನು.
ಆದರೊ ನಿೋನು ನನುನುು ನಿಂದಿಸುತಾಲ ೋ ಇರುವ

238
ಎನುುವುದನೊು ತ್ರಳಿದುಕ ೊಂಡಿದ ದೋನ . ನಿೋನಾಡಿದುದಕ ೆ
ಉತಾರವನೊು ಕ ೊಡುತ ೋಾ ನ . ಕ ೋಳು.”

ಉತಾರವಾಗಿ ಮಾತನಾಡುತ್ರಾದದ ಅರಿಂದಮ ಮದರರಾರ್ನನುು ತಡ ದು


ರಾಧ ೋಯನು ಪ್ುನಃ ಮಾತನಾಡಿದನು:

“ಶ್ಲಾ! ನಿದಶ್ಣನಗಳನಿುತುಾ ಪ್ರಯತುಪ್ಟುಿ ನನುನುು ಹಳಿದು


ಮಾತನಾಡುತ್ರಾದಿದೋಯ! ನಿನು ಮಾತ್ರನಿಂದ ಯುದಧದಲ್ಲಿ
ನನುನುು ಹ ದರಿಸಲು ಶ್ಕಾವಿಲಿ. ವಾಸವನ ೊಡಗೊಡಿ ಸವಣ
ದ ೋವತ ಗಳ ನನ ೊುಡನ ಯುದಧಮಾಡಿದರೊ ಅದರಲ್ಲಿ ನನಗ
ಭಯವಿಲಿದಿರುವಾಗ ಇನುು ಕ ೋಶ್ವನ ೊಂದಿಗಿರುವ
ಪಾಥಣನಿಂದ ಎಂಥಹ ಭಯ? ಕ ೋವಲ ಮಾತ್ರನಿಂದ ನನುನುು
ಹ ದರಿಸಲು ಎಂದೊ ಶ್ಕಾವಾಗಲಾರದು. ಹೋಗ ರಣದಲ್ಲಿ
ನಿನಿುಂದ ಬ ದರುವವರು ಬ ೋರ ಯಾರಾದರೊ ಇದದರ ಅವರ
ಬಳಿ ಹ ೊೋಗು! ದುಮಣತ ೋ! ಈ ರಿೋತ್ರಯ ಕಠ ೊೋರ
ಮಾತುಗಳು ನಿೋಚನಿಗ ೋ ಬಲವನುು ಕ ೊಡುವಂಥಹುವು.
ನನುಲ್ಲಿರುವ ಸದುಗಣಗಳನುು ಪ್ಡ ಯಲು ಅಸಮಥಣನಾಗಿರುವ
ನಿೋನು ಬಹಳವಾಗಿ ಮಾತನಾಡುತ್ರಾರುವ ! ಕಣಣನು
ಹುಟ್ಟಿರುವುದು ಭಯಪ್ಡುವುದಕೆಲಿ. ನಾನು ಹುಟ್ಟಿರುವುದು

239
ವಿಕರಮ-ಯಶ್ಸುಿಗಳಿಗಾಗಿ!

ಧೃತರಾಷ್ರನ ಸನಿುಧಿಯನುು ಹ ೋಳಿದುದನುು ಮತುಾ ನಾನು


ಕ ೋಳಿದುದನುು ಏಕಾಗರಚಿತಾನಾಗಿ ಕ ೋಳು. ಬಾರಹಮಣರು ವಿವಿಧ
ವಿಚಿತರ ದ ೋಶ್ಗಳು ಮತುಾ ರಾರ್ರ ಪ್ೊವಣವೃತಾಾಂತಗಳನುು
ಹ ೋಳುತಾಾ ಧೃತರಾಷ್ರನನುು ಉಪಾಸಿಸುತ್ರಾದದರು. ಅಲ್ಲಿ
ಪ್ುರಾಣ ವೃತಾಾಂತಗಳನುು ಹ ೋಳುತ್ರಾದದ ಓವಣ
ದಿವಜ ೊೋತಾಮನು ಬಾಹಿೋಕ ಮತುಾ ಮದರ ದ ೋಶ್ಗಳನುು
ಹಳಿಯುತಾಾ ಈ ಮಾತುಗಳನಾುಡಿದದನು: “ಹಮಾಲಯ,
ಗಂಗ , ಯಮುನಾ, ಸರಸವತ್ರ ಮತುಾ ಕುರುಕ್ಷ ೋತರಗಳ ಗಡಿಗಳ
ಹ ೊರಗಿರುವ ಮತುಾ ಆರನ ಯದಾದ ಸಿಂಧು ಮತುಾ ಐದು
ನದಿಗಳ ಮಧ ಾ ವಾಸಿಸುತ್ರಾರುವ ಬಾಹಿೋಕರನುು
ಧಮಣಬಾಹರರ ಂದೊ ಅಶ್ುಚಿಗಳ ಂದೊ ವಜಿಣಸಬ ೋಕು.
ರಾರ್ಕುಲದಾವರದಲ್ಲಿದದ ಗ ೊೋವಧಣನ ಎಂಬ
ವಟವೃಕ್ಷವನೊು ಸುಭಾಂಡ ಎನುುವ ಚೌಕವನೊು ನಾನು
ಬಾಲಾದಿಂದ ಜ್ಞಾಪ್ಕದಲ್ಲಿಟುಿಕ ೊಂಡಿದ ದೋನ . ಯಾವುದ ೊೋ
ಗೊಢ ಕಾಯಣಕಾೆಗಿ ನಾನು ಬಾಹಿೋಕರಲ್ಲಿ
ಉಳಿದುಕ ೊಂಡಿದ ದನು. ಆಗ ಅಲ್ಲಿ ಅವರ ೊಂದಿಗ

240
ವಾವಹರಿಸುತಾಾ ಅವರ ಸಮಾಚಾರಗಳ ಲಿವನೊು ನಾನು
ತ್ರಳಿದುಕ ೊಂಡ ನು. ಶಾಕಲವ ಂಬ ಹ ಸರಿನ ನಗರ, ಆಪ್ಗಾ
ಎಂಬ ಹ ಸರಿನ ನದಿಯ ಬಳಿಯಿರುವ ರ್ತ್ರಣಕಾ ಎಂಬ
ಹ ಸರಿನ ಬಾಹಿೋಕರ ನಡತ ಗಳು ಅತ್ರ
ನಿಂದನಿೋಯವಾದವುಗಳು. ಧಾನಾ-ಬ ಲಿಗಳಿಂದ ಮಾಡಿದ
ಮದಾವನುು ಕುಡಿಯುತಾಾ, ಬ ಳುುಳಿುರ್ಂದಿಗ ಗ ೊೋಮಾಂಸ-
ಅಪ್ೊಪ್-ಮಾಂಸ-ಯವಾನುಗಳನುು ತ್ರನುುವ ಅವರು
ಶ್ೋಲವಜಿಣತರು. ಅಲ್ಲಿಯ ಸಿರೋಯರು ನಗರ ದಾವರಗಳಲ್ಲಿ,
ಪಾರಕಾರಗಳಲ್ಲಿ ಮಾಲ -ಗಂಧಗಳನುು ಧರಿಸದ ಯೋ ಮತಾರಾಗಿ
ನಗುರಾಗಿ ನಗುತಾಾ, ಹಾಡುತಾಾ, ಕುಣಿಯುತ್ರಾರುತಾಾರ .
ಅಮಲ್ಲನಲ್ಲಿರುವ ಮದ ೊೋತೆಟ ಯರು ಕತ ಾ ಮತುಾ ಒಂಟ ಗಳ
ಕ್ತರುಚಾಟದ ಧವನಿಯಲ್ಲಿ ವಿವಿಧ ಗಿೋತ ಗಳನುು ಹಾಡುತಾಾ
ಅನ ೊಾೋನಾರನುು ಬಹರಂಗವಾಗಿ ಕರ ಯುತ್ರಾರುತಾಾರ .
“ಅರ್ಾೋ! ಹತಳಾದ ! ಅರ್ಾೋ ಹತಳಾದ ! ಸಾವಮಿ ಅಥವಾ
ಗಂಡನಿಂದ ಹತಳಾದ !” ಎಂದು ಕೊಗಿಕ ೊಳುುತಾಾ ಆ
ಮಂದ ಯರು ಪ್ವಣ-ಉತಿವಗಳಲ್ಲಿ ನತ್ರಣಸುತ್ರಾರುತಾಾರ .
ಕುರುಜಾಂಗಲದಲ್ಲಿ ವಾಸಿಸುತ್ರಾದದ ಯಾವನ ೊೋ ಒಬಬ ಬಾಹಿೋಕ
ಮುಖ್ಾನು ಅತ್ರ ಸಂತ ೊೋಷ್ವಿಲಿದ ತನಗ ನಂಟ್ಟದದ ಸಿರೋಯಳ

241
ಕುರಿತು ಹ ೋಳುತ್ರಾದದನು: “ಆ ಎತಾರ ಶ್ರಿೋರದ ಬಿಳುಪಾಗಿರುವ
ಸೊಕ್ಷಮವಸರವನುು ಧರಿಸಿರುವ ಅವಳು ಕುರುವಾಸಿಯಾಗಿರುವ
ಈ ಬಾಹಿೋಕನನುು ನಿರ್ವಾಗಿಯೊ ಸಮರಿಸಿಕ ೊಳುುತಾ
ಮಲಗಿರಬಹುದು! ಶ್ತದುರ-ಇರಾವತ್ರೋ ನದಿಗಳನುು ದಾಟ್ಟ
ನನು ದ ೋಶ್ಕ ೆ ಹ ೊೋಗಿ ಸೊಾಲ ರ್ನನ ೋಂದಿರಯವುಳು ಸುಂದರ
ಸಿರೋಯನುು ಯಾವಾಗ ನ ೊೋಡುತ ೋಾ ನ ? ಯಾರ ಅಪಾಂಗಗಳು
ಮಣಿಶ್ಲಾಲ ೋಪ್ನದಿಂದ ಉರ್ವಲವಾಗಿ ಕಾಣುತಾವ ರ್ೋ,
ಯಾರ ಎರಡು ಕಣುಣಗಳ ಲಲಾಟವು ಅಂರ್ನದಿಂದ
ಸುಶ ೋಭಿತವಾಗಿವ ರ್ೋ, ಯಾರು ಕಂಬಲ-
ಮೃಗಚಮಣಗಳನುು ಧರಿಸಿರುವರ ೊೋ ಅಂತಹ ಗೌರಾಂಗ,
ಪ್ತರಯದಶ್ಣನ ಸುಂದರಿಯರು ಭ ೋರಿೋ-ಮೃದಂಗ-ಶ್ಂಖ್-
ಮದಣಲ ವಾದಾಗಳ ಸಹತ ನೃತಾಮಾಡುವುದನುು ನಾನು
ಯಾವಾಗ ನ ೊೋಡುವ ನು? ಮದ ೊೋನಮತಾರಾದ ನಾವು ಕತ ,ಾ
ಒಂಟ ಮತುಾ ಹ ೋಸರಗತ ಗ
ಾ ಳ ಮೋಲ ಬನಿುೋಮರ-
ಗ ೊೋನುಮರ-ಬಿದಿರುಮಳ ಗಳ ಅರಣಾಗಳಲ್ಲಿ ಯಾವಾಗ
ಸುಖ್ಪ್ರಯಾಣ ಮಾಡುತ ೋಾ ವ ? ಮಜಿಾಗ ಯಿಂದ ಕೊಡಿದ
ಕಚಾಚಯಗಳನೊು ಹಟ್ಟಿನುಂಡ ಗಳನೊು ತ್ರನುುತಾಾ ಬಲ್ಲಷ್ಿರಾಗಿ
ಹಾದಿಯಲ್ಲಿ ಸಿಕುೆವ ಹಾದಿಗರ ಮೋಲ ಬಿೋಳುತಾಾ ಅವರ

242
ಬಟ ಿ-ಬರ ಗಳನುು ದ ೊೋಚಿಕ ೊಂಡು ಅವರಿಗ ಯಾವಾಗ
ಪ ಟುಿಗಳನುು ಕ ೊಡುವ ವು?” ಇಂತಹ ಹೋನ ವತಣನ ಗಳಿರುವ
ದುರಾತಮ ಬಾಹಿೋಕರ ೊಂದಿಗ ಬುದಿಧಯಿರುವ ಯಾವ
ಮನುಷ್ಾನು ತಾನ ೋ ಒಂದು ಮುಹೊತಣಕಾಲವಾದರೊ
ವಾಸಿಸಿರಬಲಿನು?”

ನಿರಥಣಕ ಆಚಾರ-ವಿಚಾರಗಳುಳು ಬಾಹಿೋಕರ ಕುರಿತು ಈ


ರಿೋತ್ರಯಾಗಿ ಬಾರಹಮಣನು ಹ ೋಳಿದದನು. ಅವರ ಪಾಪ್-
ಪ್ುಣಾಗಳ ಆರನ ಯ ಒಂದು ಭಾಗಕ ೆ ಅವರ ರಾರ್ನಾಗಿರುವ
ನಿೋನು ಅಹಣನಾಗಿರುವ ! ಹೋಗ ಹ ೋಳಿದ ನಂತರವೂ ಆ
ಬಾರಹಮಣನು ಉದಧತರಾದ ಬಾಹಿೋಕರ ಕುರಿತು ಇನೊು
ಅನ ೋಕ ವಿಷ್ಯಗಳನುು ಹ ೋಳಿದನು. ಅವುಗಳನುು ಹ ೋಳುತ ೋಾ ನ .
ಕ ೋಳು. “ಅಲ್ಲಿ ಶಾಕಲನಗರದಲ್ಲಿರುವ ರಾಕ್ಷಸಿರ್ೋವಣಳು
ಕೃಷ್ಣಪ್ಕ್ಷದ ಚತುದಣಶ್ಣಯ ರಾತ್ರರ ಸದಾ ದುಂದುಭಿಯನುು
ಬಾರಿಸುತಾಾ ಹೋಗ ಹಾಡುತ್ರಾರುತಾಾಳ : “ನಾನು
ವಸಾರಲಂಕಾರಭೊಷ್ಠತ ಯಾಗಿ ಗ ೊೋಮಾಂಸವನುು ತ್ರಂದು
ಬ ಲಿದಿಂದ ಮಾಡಿದ ಸುರ ಯನುು ಕುಡಿದು ತೃಪ್ಾಳಾಗಿ,
ಸೊಾಲಕಾಯರಾದ ಹ ೊಂಬಣಣದ ಸಿರೋಯರ ೊಂದಿಗ ಬ ೊಗಸ

243
ಈರುಳಿುರ್ಡನ ಕುರಿಮಾಂಸವನುು ತ್ರನುುತಾಾ ಈ
ಶಾಕಲನಗರದಲ್ಲಿ ಬಾಹಿೋಕರ ಗಿೋತ ಯನುು ಪ್ುನಃ ಎಂದು
ಹಾಡುತ ೋಾ ನ ?” “ಹಂದಿ, ಕ ೊೋಳಿ, ಹಸು, ಕತ ,ಾ ಒಂಟ , ಕುರಿ –
ಇವುಗಳ ಮಾಂಸವನುು ತ್ರನುದಿರುವವರ ರ್ನಮವು ವಾಥಣವ ೋ
ಸರಿ!” ಹೋಗ ಶಾಕಲಪ್ುರವಾಸಿ ಅಬಾಲವೃದಧರೊ
ನರನಾರಿಯರೊ ಮದಿರ ಯ ಅಮಲ್ಲನಲ್ಲಿ ಕೊಗಿ
ಹಾಡುತ್ರಾರುತಾಾರ . ಅಂಥವರಲ್ಲಿ ಧಮಣವು ಹ ೋಗ ತಾನ
ಇರಬಲಿದು? ಶ್ಲಾ! ಇದನುು ಅಥಣಮಾಡಿಕ ೊೋ! ಇನೊು
ಇದ . ಕುರುಸಂಸದಿಯಲ್ಲಿ ನಮಗ ಅನಾ ಬಾರಹಮಣನು
ಹ ೋಳಿದುದನೊು ನಿನಗ ಹ ೋಳುತ ೋಾ ನ . “ಶ್ತದುರ, ವಿಪಾಶಾ,
ಇರಾವತ್ರೋ, ಚಂದರಭಾಗಾ, ವಿತಸಾಾ ಈ ಐದು ನದಿಗಳ
ಸಿಂಧೊ ನದಿರ್ಡನ ಹರಿಯುತಾವ . ಆ ಅರಟಿ ಎಂಬ
ದ ೋಶ್ದಲ್ಲಿ ಧಮಣಗಳು ನಷ್ಿವಾಗಿಹ ೊೋಗಿದ . ಅವುಗಳನುು
ತಾಜಿಸಬ ೋಕು. ಸಂಸಾೆರಹೋನರಾದ, ಅನ ೈತ್ರಕ ಮಾಗಣದಿಂದ
ಹುಟ್ಟಿದ, ಯಜ್ಞಾದಿಕಮಣಗಳನುು ಮಾಡದಿರುವ, ಪ್ರಣಷ್ಿ
ಧಮಣಕಮಣಗಳಿರುವ ಬಾಹಿೋಕರು ನಿೋದುವ
ಹವಾಕವಾಗಳನುು ಪ್ತತೃಗಳಾಗಲ್ಲೋ, ಬಾರಹಮಣರಾಗಲ್ಲೋ
ಸಿವೋಕರಿಸುವುದಿಲಿವ ಂದು ನಾವು ಕ ೋಳಿದ ದೋವ .”

244
ಸಾಧುಸಂಸದಿಯಲ್ಲಿ ಬಾರಹಮಣನ ೊಬಬನು ಈ ರಿೋತ್ರ
ಹ ೋಳಿದದನು: “ದಯಾಹೋನ ಬಾಹಿೋಕರು ಹಟುಿ-ಮದಾಗಳಿಂದ
ದೊಷ್ಠತವಾಗಿರುವ, ನಾಯಿನ ಕ್ತೆರುವ ಮರದ
ಮರಿಗ ಗಳಲ್ಲಿಯೊ ಮಣಿಣನ ಶ್ರಾವ ಗಳಲ್ಲಿಯೊ ಊಟ
ಮಾಡುತಾಾರ . ಕುರಿ, ಒಂಟ , ಮತುಾ ಕತ ಗ
ಾ ಳ ಹಾಲನುು
ಕುಡಿಯುತಾಾರ . ಆ ಹಾಲ್ಲನಿಂದಾದ ಮಸರು-ಬ ಣ ಣ-
ತುಪ್ಪಗಳನೊು ತ್ರನುುತಾಾರ ಮತುಾ ಕುಡಿಯುತಾಾರ . ಸಂಕರ
ಜಾತ್ರಯ ಮಕೆಳುಳು, ಸಕಲರ ಆಹಾರವನೊು ತ್ರನುುವ, ಎಲಿ
ಪಾರಣಿಗಳ ಹಾಲನೊು ಕುಡಿಯುವ ನಿೋಚ ಅರಟಿ ಎಂಬ
ಹ ಸರಿನ ಬಾಹಿೋಕರನುು ವಿಧಾವಂಸನಾದವನು ವಜಿಣಸಬ ೋಕು.”
ಶ್ಲಾ! ಇದನುು ಅಥಣಮಾಡಿಕ ೊೋ! ಇನೊು ಇದ .

ಕುರುಸಂಸದಿಯಲ್ಲಿ ನಮಗ ಅನಾ ಬಾರಹಮಣನು


ಹ ೋಳಿದುದನೊು ನಿನಗ ಹ ೋಳುತ ೋಾ ನ . “ಯುಗಂಧರ ಯಲ್ಲಿ
ಹಾಲುಕುಡಿದು, ಅಚುಾತಸಿಳದಲ್ಲಿ ಉಳಿದು, ಭೊತ್ರಲಯದಲ್ಲಿ
ಸಾುನಮಾಡಿದವನು ಹ ೋಗ ತಾನ ೋ ಸವಗಣಕ ೆ ಹ ೊೋಗುತಾಾನ ?
ಪ್ವಣತದಿಂದ ಹರಿದುಬರುವ ಐದು ನದಿಗಳು ಎಲ್ಲಿ
ಹರಿಯುತಾವ ರ್ೋ ಅಲ್ಲಿ ಅರಟಿ ಎಂಬ ಹ ಸರಿನ

245
ಬಾಹಿೋಕರಿದಾದರ . ಆಯಣರಾದವರು ಅವರ ೊಡನ ಎರಡು
ದಿವಸಗಳು ಸಹ ತಂಗಬಾರದು. ವಿಪಾಶಾ ನದಿಯಲ್ಲಿ ಬಹ
ಮತುಾ ಹಿೋಕ ಎಂಬ ಹ ಸರಿನ ಎರಡು ಪ್ತಶಾಚಿಗಳಿವ . ಅವರ
ಸಂತಾನವ ೋ ಬಾಹಿೋಕರು. ಇವರು ಪ್ರಜಾಪ್ತ್ರಯ ಸೃಷ್ಠಿಗ
ಸ ೋರಿದವರಿಲಿ. ಧಮಣದೊಷ್ಠತವಾದ ಕಾರಸೆರ, ಮಹಷ್ಕ,
ಕಲ್ಲಂಗ, ಕ್ತೋಕಟಾಟ, ಕಕ ೊೋಣಟಕ ಮತುಾ ವಿೋರಕರನುು
ವಿವಜಿಣಸಬ ೋಕು. ದ ೊಡಡ ಮರದ ಕಾಂಡದಂತಹ ಸ ೊಂಟದ
ರಾಕ್ಷಸಿರ್ಬಬಳು ತ್ರೋಥಣಯಾತ ರಗ ಹ ೊರಟ್ಟದದವನ ಮನ ಯಲ್ಲಿ
ಒಂದು ರಾತ್ರರ ತಂಗಿದುದ ಅವನ ೊಡನ ಈ ಮಾತನುು
ಹ ೋಳಿದದಳು: “ಸಿಂಧು-ಸೌವಿೋರಗಳ ನಡುವ ವಾಸಿಸುವ
ಅರಟಾಿ ಹ ಸರಿನ ದ ೋಶ್ದಲ್ಲಿರುವ ಬಾಹಿೋಕರ ಂಬ ಹ ಸರಿನ
ರ್ನಾಂಗವು ಹೋನವಾದುದು!” ಶ್ಲಾ! ಇದನುು
ಅಥಣಮಾಡಿಕ ೊೋ! ಇನೊು ಇದ . ನಿನಗ ಹ ೋಳುತ ೋಾ ನ . ನಾನು
ಹ ೋಳುವುದನುು ಸಂಪ್ೊಣಣವಾಗಿ ಏಕಾಗರಮನಸೆನಾಗಿ ಕ ೋಳು!

ಹಂದ ಓವಣ ಬಾರಹಮಣನು ಶ್ಲ್ಲಪಯ ಮನ ಗ ಅತ್ರಥಿಯಾಗಿ


ಬಂದಿದದನು. ಅಲ್ಲಿಯ ಆಚಾರವನುು ನ ೊೋಡಿ ಪ್ತರೋತನಾಗಿ
ಅವನು ಶ್ಲ್ಲಪಗ ಹ ೋಳಿದನು: “ನಾನು ಬಹಳಕಾಲ ಹಮಲಯ

246
ಶ್ಖ್ರದಲ್ಲಿ ಏಕಾಂಗಿಯಾಗಿ ವಾಸಿಸಿದ ದನು. ಮತುಾ ಅನ ೋಕ
ದ ೋಶ್ಗಳನೊು, ನಾನಾ ಧಮಣಗಳನುು ಅನುಸರಿಸುವವರನೊು
ನ ೊೋಡಿದ ದೋನ . ಇವುಗಳಲ್ಲಿ ಯಾವುದರಲ್ಲಿಯೊ ಧಮಣಕ ೆ
ವಿರುದಧವಾಗಿ ನಡ ದುಕ ೊಳುುವ ಪ್ರಜ ಗಳಿಲಿ. ವ ೋದಪಾರಗರು
ಹ ೋಳಿರುವ ಧಮಣವನ ುೋ ಅವರ ಲಿರೊ ಅನುಸರಿಸುತಾಾರ .
ನಾನಾ ಧಮಾಣಚರಣ ಗಳುಳು ದ ೋಶ್ಗಳಲ್ಲಿ ಸಂಚರಿಸುತಾಾ
ನಾನು ಬಾಹಿೋಕ ದ ೋಶ್ಕ ೆ ಬಂದ ನು. ಮಹಾರಾರ್! ಅಲ್ಲಿಯ
ಈ ವಿಷ್ಯವನುು ಕ ೋಳು! ಅಲ್ಲಿ ಮದಲು
ಬಾರಹಮಣನಾಗಿದದವನು ಅನಂತರ ಕ್ಷತ್ರರಯನಾಗುತಾಾನ .
ಅನಂತರ ವ ೈಶ್ಾನಾಗುತಾಾನ ಮತುಾ ಶ್ ದರನೊ ಆಗುತಾಾನ .
ಅನಂತರ ನಾಪ್ತತನಾಗಿ ಪ್ುನಃ ಬಾರಹಮಣನೊ ಆಗುತಾಾನ .
ಬಾರಹಮಣನಾಗಿದದವನು ಅಲ್ಲಿಯೋ ಪ್ುನಃ ದಾಸನೊ ಆಗುತಾಾನ .
ಒಂದ ೋ ಕುಲದಲ್ಲಿ ವಿಪ್ರರೊ ಉಳಿದ ಅನಾರು
ಕಾಮಚಾರಿಗಳ ಆಗಿರಬಹುದು. ಗಾಂಧಾರ, ಮದರಕ ಮತುಾ
ಬಾಹಿೋಕರು ಸಾಮಾನಾವಾಗಿ ಅಲಪಚ ೋತಸರು. ಆ ದ ೋಶ್ವ ೋ
ಧಮಣಸಂಕರ ಕಾರಕವಾದುದು ಎಂದು ಕ ೋಳಿದ ನು. ಇಡಿೋ
ಪ್ೃಥಿವಯನುು ತ್ರರುಗಾಡಿದರೊ ಬಾಹಿೋಕದಲ್ಲಿ ಮಾತರ ಈ
ವಿಪ್ಯಾಣಸವನುು ಕಾಣಬಹುದು.” ಶ್ಲಾ! ಇದನುು

247
ಅಥಣಮಾಡಿಕ ೊೋ! ಇನೊು ಇದ .

ಬಾಹಿೋಕರನುು ಹೋಗಳ ಯುವ ಇನ ೊುಬಬನು ಹ ೋಳಿದ ಮಾತನುು


ನಿನಗ ಹ ೋಳುತ ೋಾ ನ . “ಹಂದ ೊಮಮ ದರ ೊೋಡ ಕ ೊೋರರು ಅರಟಿ
ದ ೋಶ್ದಿಂದ ಸಾಧಿವರ್ಬಬಳನುು ಅಪ್ಹರಿಸಿಕ ೊಂಡು ಹ ೊೋಗಿ
ಅಧಮಣತಃ ಅವಳ ಂದಿಗ ಕೊಡಿದರು. ಅದರಿಂದ
ಕುಪ್ತತಳಾದ ಅವಳು ಅವರನುು ಶ್ಪ್ತಸಿದಳು: “ಇನೊು
ಬಾಲಕ್ತಯಾಗಿರುವ, ಬಂಧು-ಬಾಂಧವರನುು ಹ ೊಂದಿರುವ
ನನುನುು ಅಪ್ಹರಿಸಿ ಅಧಮಣದಿಂದ ನನ ೊುಡನ
ಸ ೋರಿದುದಕಾೆಗಿ ಇನುು ಮುಂದ ನಿಮಮ ಕುಲದಲ್ಲಿ ಹುಟುಿವ
ಸಿರೋಯರ ಲಿರೊ ವಾಭಿಚಾರಿಣಿಯರಾಗುತಾಾರ . ನರಾಧಮರ ೋ!
ಈ ಘೊೋರ ಪಾಪ್ದಿಂದ ನಿಮಗ ಮುಕ್ತಾಯೋ ಇಲಿ!” ಬಹುಷ್ಃ
ಬಾಹಿೋಕವನುು ಬಿಟುಿ ಬ ೋರ ಎಲಿ ನಾನಾ ದ ೋಶ್ಗಳಲ್ಲಿಯೊ –
ಕುರುಗಳು, ಪಾಂಚಾಲರು, ಶಾಲವರು, ಮತಿಯರು, ನ ೈಮಿಷ್ರು,
ಕ ೊೋಸಲರು, ಕಾಶ್ದ ೋಶ್ೋಯರು, ಅಂಗರು, ಕಳಿಂಗರು,
ಮಹಧರು, ಚ ೋದಿದ ೋಶ್ೋಯರು ಮಹಾಭಾಗರು ಮತುಾ
ಶಾಶ್ವತ ಧಮಣವನುು ತ್ರಳಿದವರು. ಮತಿಯದ ೋಶ್ದಿಂದ ಹಡಿದು
ಕುರುಪಾಂಚಾಲ ದ ೋಶ್ದ ವರ ಗೊ, ನ ೈಮಿಷಾರಣಾದಿಂದ

248
ಹಡಿದು ಚ ೋದಿ ದ ೋಶ್ದ ವರ ಗೊ ಇರುವ ದ ೋಶ್ಗಳಲ್ಲಿ
ವಾಸಿಸುವ ರ್ನರು, - ಮದರದ ೋಶ್ದವರು ಮತುಾ ಪ್ಂಚನದ
ದ ೋಶ್ದವರನುು ಬಿಟುಿ – ಸಂತರಾಗಿದುದ ಪ್ುರಾಣ
ಧಮಣದಂತ ಜಿೋವನ ನಡ ಸುತಾಾರ . ನಿೋನು ಆ ರ್ನರ ರಕ್ಷಕ
ಮತುಾ ರಾರ್ನಾಗಿದುದಕ ೊಂಡು ಅವರ ಶ್ುಭ-ದುಷ್ೃತಗಳಲ್ಲಿ
ಆರನ ಯ ಒಂದು ಭಾಗಕ ೆ ಅಹಣನಾಗಿರುವ . ಇದನುು ತ್ರಳಿದು
ಧಮಣದ ವಿಷ್ಯದಲ್ಲಿ ಬ ೋರ ಯಾವ ಮಾತನೊು
ಆಡನಾಡದ ೋ ರ್ಡನಾಗಿ ಸುಮಮನಿದುದಬಿಡು! ಅಥವಾ
ಅವರನುು ರಕ್ಷ್ಸದ ೋ ಇರುವ ನಿೋನು ಕ ೋವಲ ಅವರ
ದುಷ್ೃತಗಳಿಗ ಭಾಗಿಯಾಗುವ . ಪ್ರಜ ಗಳನುು ರಕ್ಷ್ಸುವವನಿಗ
ಮಾತರ ಅವರ ಪ್ುಣಾಗಳ ಭಾಗವು ದ ೊರ ಯುತಾದ . ಆದರ
ನಿೋನು ಆ ಪ್ುಣಾಗಳ ಭಾಗಧಾರಿಯಲಿ!

ಹಂದ ಸವಣದ ೋಶ್ಗಳಲ್ಲಿ ಶಾಶ್ವತವಾಗಿರುವ ಧಮಣವನುು


ಗೌರವಿಸುತಾಾ ಪ್ತತಾಮಹನು ಪಾಂಚನದ ದ ೋಶ್ಗಳ
ಧಮಣವನುು ನ ೊೋಡಿ ಧಿಕಾೆರ ಎಂದಿದದನು. ಅಶ್ುಭ
ಕಮಣಗಳನುು ಮಾಡುವ ಇವರು ಸಂಸಾೆರ ಹೋನರು ಎಂದು
ಪಾಂಚನದರ ಧಮಣವನುು ಪ್ತತಾಮಹನು

249
ಅವಮಾನಿಸಿದದನು. ಇದನುು ಅಥಣಮಾಡಿಕ ೊೋ. ಇನೊು ಇದ .
ನಿನಗ ಹ ೋಳುತ ೋಾ ನ ! ಕಲಾಮಷ್ಪಾದನು ರಾಕ್ಷಸನಾಗಿದಾದಗ
ಸರ ೊೋವರವಂದರಲ್ಲಿ ಮುಳುಗಿ ಹೋಗ ಹ ೋಳಿದದನು:
“ಕ್ಷತ್ರರಯನಿಗ ಭಿಕ್ಷಾವೃತ್ರಾಯು ಹ ೊಲಸು. ಬಾರಹಮಣನಿಗ ಸುಳುು
ಹ ೋಳುವುದು ಹ ೊಲಸು. ಪ್ೃಥಿವಯಲ್ಲಿ ಬಾಹಿೋಕರು ಹ ೊಲಸು
ರ್ನರು. ಮತುಾ ಸಿರೋಯರಲ್ಲಿ ಮದರ ಸಿರೋಯರು
ದ ೊೋಷ್ಯುಕಾರು.” ಮುಳುಗುತ್ರಾದದ ಅವನನುು ಮೋಲಕ ೆತ್ರಾ
ಓವಣ ನಿಶಾಚರನು ಕ ೋಳಲು ಅವನು ಹ ೋಳಿದುದನುು ಕ ೋಳು:
“ಮನುಷ್ಾರಲ್ಲಿ ಮಿೋಚೆರು ಹ ೊಲಸರು. ಮಿೋಚೆರಲ್ಲಿ
ಹ ಂಡವನುು ಮಾರುವವನು ಅಥವಾ ಇಳಿಸುವವನು
ಹ ೊಲಸು. ಹ ಂಡಮಾರುವವರಲ್ಲಿ ನಪ್ುಂಸಕರು ಹ ೊಲಸು.
ನಪ್ುಂಸಕರಲ್ಲಿ ರಾರ್ಪ್ುರ ೊೋಹತರು ಹ ೊಲಸು.
ನಿೋನ ೋನಾದರೊ ನನುನುು ಉದಧರಿಸದಿದದರ ಅಂತಹ
ರಾರ್ಪ್ುರ ೊೋಹತರಿಗೊ, ಕ್ಷತ್ರಯಣನನ ುೋ ಪ್ುರ ೊೋಹತನನಾುಗಿ
ಇಟುಿಕ ೊಂಡವರಿಗೊ, ಮದರಕರಿಗೊ ಇರುವ
ಮಹಾದ ೊೋಷ್ಗಳು ನಿನುದಾಗುವವು. ರಾಕ್ಷಸರ
ಉಪ್ದರವವಿರುವವರಿಗ ಮತುಾ ವಿಷ್ದಿಂದ ವಿೋಯಣವು
ಹತವಾಗಿರುವವರಿಗ ರಾಕ್ಷಸರ ಉಪ್ದರವವನುು

250
ತಪ್ತಪಸಿಕ ೊಳುಲು ಮತುಾ ವಿಷ್ದ ಪ್ರಭಾವವನುು
ಹ ೊೋಗಲಾಡಿಸಲು ರಾಕ್ಷಸಭ ೈಷ್ರ್ವ ಂಬ ಈ ಸಿದಧವಚನವಿದ :
“ಪಾಂಚಾಲರು ಬರಹಮಕಮಣ ಮಾಡುವವರು. ಕೌರವ ೋಯರು
ಸವಧಮಣನಿರತರು. ಮತಿಯರು ಸತಾವಾದಿಗಳು. ಶ್ ರಸ ೋನರು
ಯಾಜ್ಞಿಕರು. ಪ್ೊವಣದ ೋಶ್ದವರು ದಾಸರು ಮತುಾ
ದಕ್ಷ್ಣದ ೋಶ್ದವರು ವೃಷ್ಲರು. ಬಾಹಿೋಕ ದ ೋಶ್ದವರು
ಕಳುರು ಮತುಾ ಸೌರಾಷ್ರದವರು ವಣಣಸಂಕರರು. ಕೃತರ್ುತ ,
ಪ್ರರ ವಿತಾವನುು ಅಪ್ಹರಿಸುವುದು, ಸುರಾಪಾನ,
ಗುರುಪ್ತ್ರುಯರ ೊಡನ ಸಮಾಗಮ ಮತುಾ
ಕಠ ೊೋರವಾಗಿರುವುದು ಇವುಗಳು ಯಾರ
ಧಮಣವಾಗಿವ ರ್ೋ ಅಂತಹ ಪ್ಂಚನದ ದ ೋಶ್ದ
ಅರಟಿಕರಿಗ ಅಧಮಣವ ಂಬುದ ೋ ಇಲಿ. ಅವರಿಗ
ಧಿಕಾೆರವಿರಲ್ಲ! ಪಾಂಚಾಲ, ಕೌರವ, ನ ೈಮಿಷ್, ಮತುಾ
ಮತಿಯದ ೋಶ್ಗಳ ರ್ನರು ಧಮಣವನುು ತ್ರಳಿದವರು. ಕಲ್ಲಂಗರು,
ಅಂಗರು, ಮತುಾ ಮಾಗಧರ ವೃದಧರು ಶ್ಷಾಿಚಾರ
ಧಮಾಣಚಾರಗಳಿಂದ ಜಿೋವನ ನಡ ಸುತಾಾರ . ಜಾತವ ೋದನ ೋ
ಮದಲಾದ ದ ೋವತ ಗಳು ಪ್ೊವಣದಿಕೆನುು ಆಶ್ರಯಿಸಿದಾದರ .
ಯಮನಿಂದ ರಕ್ಷ್ಸಲಪಟ್ಟಿರುವ ಶ್ುಭಕಮಿಣ ಪ್ತತೃಗಳು

251
ದಕ್ಷ್ಣದಿಕೆನುು ಆಶ್ರಯಿಸಿದಾದರ . ಅಸುರರನುು ಪಾಲ್ಲಸುತಾಾ
ಬಲಶಾಲ್ಲೋ ವರುಣನು ಪ್ಶ್ಚಮ ದಿಕೆನುು ಪಾಲ್ಲಸುತಾಾನ .
ಬರಹಮಣಾ ಭಗವಾನ್ ಸ ೊೋಮನು ಬಾರಹಮಣರ ೊಂದಿಗ ಉತಾರ
ದಿಕೆನುು ರಕ್ಷ್ಸುತಾಾನ . ಪ್ತಶಾಚಿಗಳು ಹಮವತಪವಣತವನೊು
ಗುಹಾಕರು ಗಂಧಮಾದನಪ್ವಣತವನೊು ರಕ್ಷ್ಸುತಾಾರ .
ಲ ೊೋಕದಲ್ಲಿರುವ ಸವಣ ಭೊತಗಳನೊು ನಿಶ್ಚಯವಾಗಿ
ರ್ನಾದಣನ ವಿಷ್ುಣವು ರಕ್ಷ್ಸುತಾಾನ . ಮಗಧರು ಇಂಗಿತದಿಂದ
ಮತುಾ ಕ ೊೋಸಲರು ದೃಷ್ಠಿಮಾತರದಿಂದ ತ್ರಳಿದುಕ ೊಳುಬಲಿರು.
ಕುರು-ಪಾಂಚಾಲರು ಅಧಣಮಾತ್ರನಿಂದಲ ೋ ಸಂಪ್ೊಣಣ
ವಿಷ್ಯವನುು ಗರಹಸಿಕ ೊಂಡುಬಿಡುತಾಾರ . ಶಾಲವದ ೋಶ್ದವರು
ವಿಷ್ಯವನುು ಸಂಪ್ೊಣಣವಾಗಿ ಹ ೋಳಿದನಂತರವ ೋ
ಗರಹಸಿಕ ೊಳುಬಲಿರು. ಆದರ ಪ್ವಣತದ ೋಶ್ದವರು
ವಿಷ್ಯವನುು ಸಂಪ್ೊಣಣವಾಗಿ ಹ ೋಳಿದಾಗಲೊ
ಗರಹಸಲಾರರು. ಯವನರು ಸವಣಜ್ಞರೊ, ವಿಶ ೋಷ್ವಾಗಿ
ಶ್ ರರೊ ಆಗಿದಾದರ . ಮಿೋಚೆರು ತಮಮದನುು ಚ ನಾುಗಿ
ತ್ರಳಿದುಕ ೊಂಡವರಾಗಿದುದಕ ೊಂಡು ಇತರ ರ್ನರಲ್ಲಿ
ಅನುರಕ್ತಾಯನುು ಹ ೊಂದಿರುವವರಲಿ. ಬಾಹಿೋಕರು
ಹ ೋಳಿದುದಕ ೆ ವಿರುದಧವಾಗಿ ನಡ ದುಕ ೊಳುುತಾಾರ ಮತುಾ

252
ಕ ಲವು ಮದರಕರಿಗ ಏನೊ ತ್ರಳಿಯುವುದಿಲಿ.

ಶ್ಲಾ! ಅಂಥವನಾಗಿರುವ ನಿೋನು ನನಗ ಯಾವ ಉತಾರವನೊು


ಕ ೊಡಬ ೋಕಾಗಿಲಿ. ಇದನುು ತ್ರಳಿದುಕ ೊಂಡು ಪ್ುನಃ ಪ್ರತ್ರಕೊಲ
ಮಾತುಗಳನುು ಆಡಬ ೋಡ! ನಿನುನ ುೋ ಮದಲು ಸಂಹರಿಸಿ
ನಂತರ ಕ ೋಶ್ವಾರ್ುಣನರನುು ಸಂಹರಿಸುವಂತಾಗದಿರಲ್ಲ!”

ಶ್ಲಾನು ಹ ೋಳಿದನು:

“ಕಣಣ! ನಿೋನು ಅಧಿಪ್ತ್ರಯಾಗಿರುವ ಅಂಗದ ೋಶ್ದಲ್ಲಿ


ರ ೊೋಗಿಗಳನುು ಪ್ರಿತಾಜಿಸುತಾಾರ ಮತುಾ ತಮಮ ಪ್ತ್ರು-
ಮಕೆಳನುು ಮಾರುತಾಾರ . ರಥಾತ್ರರಥರನುು ಎಣಿಸುವಾಗ
ಭಿೋಷ್ಮನು ಹ ೋಳಿದ ನಿನುಲ್ಲಿರುವ ದ ೊೋಷ್ಗಳನುು
ತ್ರಳಿದುಕ ೊಂಡು ಶಾಂತನಾಗು. ಕ ೊರೋಧಿಸಬ ೋಡ. ಎಲಿ
ಕಡ ಗಳಲ್ಲಿ ಬಾರಹಮಣರಿರುತಾಾರ . ಎಲಿಕಡ ಕ್ಷತ್ರರಯರೊ, ಹಾಗ
ವ ೈಶ್ಾರು, ಶ್ ದರರು, ಮತುಾ ಸಾಧು ಸುವರತ ಸಿರೋಯರೊ
ಇರುತಾಾರ . ದ ೋಶ್ ದ ೋಶ್ಗಳಲ್ಲಿಯೊ ಪ್ುರುಷ್ರು
ಪ್ುರುಷ್ರ ೊಂದಿಗ ಉಪ್ಹಾಸಾ ಮಾಡುತಾಾ, ಕಚಾಚಡುತಾಾ,
ಸಿರೋಯರ ೊಂದಿಗ ರಮಿಸುತಾಾರ . ಮತ ೊಾಬಬರ
ದ ೊೋಷ್ಕಥನದಲ್ಲಿ ಎಲಿರೊ ಯಾವಾಗಲೊ ನಿಪ್ುಣರಾಗಿಯೋ
253
ಇರುತಾಾರ . ತಮಮಲ್ಲಿರುವ ದ ೊೋಷ್ಗಳನುು ತ್ರಳಿದುಕ ೊಳುುವುದ ೋ
ಇಲಿ. ಒಂದುವ ೋಳ ತ್ರಳಿದುಕ ೊಂಡರೊ ತ್ರಳಿಯದವರಂತ ಯೋ
ನಡ ದುಕ ೊಳುುತಾಾರ .”

ಕಣಣನಾದರ ೊೋ ಉತಾರವನುು ನಿೋಡಲ್ಲಲಿ. ಶ್ಲಾನೊ ಕೊಡ ಶ್ತುರಗಳನುು


ಎದುರಿಸಿ ನಡ ದನು. ರಾಧ ೋಯನು ನಸುನಗುತಾಾ “ಮುಂದ ಹ ೊೋಗು!”
ಎಂದು ಶ್ಲಾನನುು ಪ್ರಚ ೊೋದಿಸಿದನು.

ಹದಿನ ೋಳನ ೋ ದಿನದ ಯುದಧ

ಧೃಷ್ಿದುಾಮುನಿಂದ ರಕ್ಷ್ತ ಶ್ತುರಸ ೋನ ಯಿಂದ ಭ ೋದಿಸಲು


ಅಸಾಧಾವಾದ ಪಾಥಣರ ಅಪ್ರತ್ರಮ ವೂಾಹವನುು ನ ೊೋಡಿ ಕಣಣನು
ರಥಘೊೋಷ್-ಸಿಂಹನಾದ-ವಾದಾನಿನಾದಗಳ ಂದಿಗ ಮೋದಿನಿಯನುು
ನಡುಗಿಸುತಾಾ ಮುಂದುವರ ದನು. ಕ ೊರೋಧದಿಂದ ನಡುಗುತಾಾ ಆ
ಮಹಾತ ೋರ್ಸಿವಯು ಯಥಾವತಾಾಗಿ ಪ್ರತ್ರವೂಾಹವನುು ರಚಿಸಿ
ಅಸುರಿೋಸ ೋನ ಯನುು ಮರ್ವಾನನು ಹ ೋಗ ೊೋ ಹಾಗ ಪಾಂಡವಿೋ
ಸ ೋನ ಯನುು ವಧಿಸುತಾಾ ಯುಧಿಷ್ಠಿರನನೊು ಗಾಯಗ ೊಳಿಸಿ ಅವನನುು
ತನು ಬಲಕ ೆ ಮಾಡಿಕ ೊಂಡನು.

ಕೃಪ್, ಮಾಗಧ, ಮತುಾ ಕೃತವಮಣರು ಸ ೋನ ಯ ಎಡಭಾಗದಲ್ಲಿದದರು.

254
ಅವರ ಬಲಭಾಗದಲ್ಲಿ ಶ್ಕುನಿ-ಉಲೊಕರು ಥಳಥಳಿಸುವ ಪಾರಸಗಳನುು
ಹಡಿದಿದದ ಕುದುರ ಸವಾರರ ೊಂದಿಗ ಕೌರವ ಸ ೋನ ಯನುು
ರಕ್ಷ್ಸುತ್ರಾದದರು. ಗಾಂಧಾರ ಸ ೈನಿಕರೊ, ಪ್ವಣತದ ೋಶ್ದವರೊ,
ಪ್ತಶಾಚಿಗಳಂತ ದುದಣಶ್ಣರಾದ ಮೊವತಾುಲುೆ ಸಾವಿರ ಸಂಶ್ಪ್ಾಕ
ರಥಿಗಳು ಕೃಷಾಣರ್ುಣನರನುು ಸಂಹರಿಸಲು ಬಯಸಿ ಕೌರವರ ೊಂದಿಗ
ಕೊಡಿಕ ೊಂಡು ವೂಾಹದ ಎಡಭಾಗವನುು ರಕ್ಷ್ಸುತ್ರಾದದರು. ಅವರ
ಪ್ರಪ್ಕ್ಷದಲ್ಲಿ ಶ್ಕರು ಮತುಾ ಯವನರ ೊಂದಿಗ ಕಾಂಬ ೊೋರ್ರು
ಸೊತಪ್ುತರನ ನಿದ ೋಣಶ್ನದಂತ ರಥ-ಕುದುರ -ಪಾದಾತ್ರಗಳ ಂದಿಗ
ಅರ್ುಣನ-ಕ ೋಶ್ವರನುು ಆಹಾವನಿಸುತಾಾ ನಿಂತ್ರದದರು. ಸ ೋನ ಯ
ಮಧಾಭಾಗದಲ್ಲಿ ಚಿತ್ರರತ ಕವಚವನೊು ಅಂಗದ-ಮಾಲ ಗಳನೊು
ಧರಿಸಿದದ ಕಣಣನು ಸ ೋನ ಯ ಮುಂಬಾಗವನುು ರಕ್ಷ್ಸುತಾಾ ನಿಂತ್ರದದನು.
ಕುಪ್ತತ ಪ್ುತರರಿಂದ ರಕ್ಷ್ಸಲಪಟ್ಟಿದದ ಆ ಶ್ಸರಭೃತರಲ್ಲಿ ಶ ರೋಷ್ಿ ಸ ೋನಾಪ್ತ್ರ
ವಿೋರ ಕಣಣನು ಸ ೋನ ಯನುು ನಡ ಸುತಾಾ ಸುಶ ೋಭಿಸಿದನು.
ಉಕ್ತೆನಂಥಹ ಮಹಾಬಾಹುಗಳುಳು ಸೊಯಣ-ಅಗಿುಗಳ ತ ೋರ್ಸುಿಳು,
ಕಂದು-ಹಳದಿೋ ಬಣಣದ ಕಣುಣಗಳುಳು ನ ೊೋಡಲು ಸುಂದರನಾಗಿದದ
ದುಃಶಾಸನನು ಮಹಾಗರ್ದ ಭುರ್ದ ಮೋಲ ಕುಳಿತು ವೂಾಹದ
ಹಂಬಾಗವನುು ರಕ್ಷ್ಸುತ್ರಾದದನು. ಅವನನುು ಅನುಸರಿಸಿ ಸವಯಂ
ದುರ್ೋಣಧನ ನೃಪ್ನು ವಿಚಿತರ ಅಶ್ವಸ ೋನ ಗಳು ಮತುಾ

255
ಸಹ ೊೋದರರಿಂದ ರಕ್ಷ್ತನಾಗಿ ಮದರಕಕ-ಕ ೋಕಯರಿಂದ ರಕ್ಷ್ತನಾಗಿ
ದ ೋವತ ಗಳಿಂದ ಸುತುಾವರ ಯಲಪಟಿ ಶ್ತಕರತುವಂತ ಶ ೋಭಿಸುತಾಾ
ನಡ ದನು. ಅಶ್ವತಾಾಮ ಮತುಾ ಕುರುಗಳ ಪ್ರಮುಖ್ ಮಹಾರಥರು
ಹಾಗೊ ನಿತಾಮತಾ ಆನ ಗಳು, ಶ್ ರ ಮಿೋಚೆರು ವಷಾಣಕಾಲದ
ಮೋಡಗಳಂತ ಬಾಣಗಳ ಮಳ ಸುರಿಸುತಾಾ ರಥಸ ೋನ ಯನುು ಅನುಸರಿಸಿ
ಹ ೊೋಗುತ್ರಾದದರು. ಆ ಮದಗರ್ಗಳು ವ ೈರ್ಯಂತ್ರಯಂತ ಹ ೊಳ ಯುತ್ರಾದದ
ಧವರ್ಗಳಿಂದಲೊ ಪ್ರಮಾಯುಧಗಳಿಂದಲೊ ಕುಳಿತ್ರದದ
ಮಾವುಟ್ಟಗರಿಂದಲೊ ವೃಕ್ಷಗಳಿಂದ ಕೊಡಿದ ಪ್ವಣತಗಳಂತ
ಶ ೋಭಿಸುತ್ರಾದದವು. ಆ ಆನ ಗಳ ಪಾದರಕ್ಷಕರಾದ ಸಹಸಾರರು
ಪಾದತ್ರಗಳು ಪ್ಟ್ಟಿಷ್-ಖ್ಡಗಗಳನುು ಹಡಿದು ಶ್ ರರೊ ಯುದಧದಿಂದ
ಹಂದಿರುಗದವರೊ ಆಗಿದದರು. ಅಧಿಕವಾಗಿ ಸಮಲಂಕೃತವಾಗಿದದ,
ಮಾವುಟ್ಟಗರು ಮತುಾ ರಥಗಳಿಂದ ಕೊಡಿದದ ಆ ವೂಾಹರಾರ್ವು
ದ ೋವಾಸುರರ ಸ ೋನ ಗಳಂತ ಕಾಣುತ್ರಾತುಾ. ಬೃಹಸಪತ್ರಯ
ಹ ೋಳಿಕ ಯಂತ ಯೋ ನಾಯಕನಿಂದ ರಚಿಸಲಪಟಿ ಆ ಮಹಾವೂಾಹವು
ನತ್ರಣಸುತ್ರಾರುವಂತ ಕಾಣುತ್ರಾದುದ ಶ್ತುರಗಳಲ್ಲಿ
ಭಯವನುುಂಟುಮಾಡುತ್ರಾತುಾ. ಅದರ ಪ್ಕ್ಷ-ಪ್ರಪ್ಕ್ಷಗಳಲ್ಲಿದದ
ಯುದ ೊಧೋತಾಿಹೋ ಅಶ್ವ-ರಥ-ಆನ ಗಳು ಮಳ ಗಾಲದ ಮೋಡಗಳು
ಮಳ ಗರ ಯುವಂತ ಶ್ತುರಸ ೋನ ಗಳ ಮೋಲ ಬಿೋಳುತ್ರಾದದವು.

256
ಸ ೋನಾಮುಖ್ದಲ್ಲಿ ಕಣಣನನುು ನ ೊೋಡಿ ರಾಜಾ ಯುಧಿಷ್ಠಿರನು ಏಕವಿೋರ
ಧನಂರ್ಯನಿಗ ಇಂತ ಂದನು:

“ಅರ್ುಣನ! ಕಣಣನು ರಚಿಸಿದ ಮಹಾವೂಾಹವನುು ನ ೊೋಡು!


ಅಮಿತರರ ಈ ಮಹಾಬಲವನುು ಚ ನಾುಗಿ ನ ೊೋಡಿ ಅವರಿಗ
ಪ್ರತ್ರಯಾಗಿ ಯಾವುದು ಸರಿಯಾದುದ ೊೋ ಅದನುು ಆಲ ೊೋಚಿಸಿ
ಯುದಧ ನಿೋತ್ರಯನುು ಬಳಸುವವನಾುಗು!”

ರಾರ್ನು ಹೋಗ ಹ ೋಳಲು ಅರ್ುಣನನು ಅಂರ್ಲ್ಲೋ ಬದಧನಾಗಿ ನೃಪ್ನಿಗ


ಹ ೋಳಿದನು: “ನಿೋನು ಹ ೋಳಿದುದ ಲಿವೂ ಸರಿಯೋ! ಸುಳುಲಿ! ಭಾರತ!”

ಯುಧಿಷ್ಠಿರನು ಹ ೋಳಿದನು:

“ನಿೋನು ರಾಧ ೋಯನನುು, ಭಿೋಮಸ ೋನನು ಸುರ್ೋಧನನನುು,


ನಕುಲನು ವೃಷ್ಸ ೋನನನುು, ಸಹದ ೋವನು ಸೌಬಲನನುು,
ಶ್ತಾನಿೋಕನು ದುಃಶಾಸನನನುು, ಸಾತಾಕ್ತಯು ಕೃತವಮಣನನುು,
ಹಾಗ ಯೋ ಧೃಷ್ಿದುಾಮುನು ದೌರಣಿಯನುು ಮತುಾ ಸವಯಂ
ನಾನು ಕೃಪ್ನನುು ಹ ೊೋರಾಡ ೊೋಣ. ದೌರಪ್ದ ೋಯರು
ಶ್ಖ್ಂಡಿರ್ಡಗೊಡಿ ಉಳಿದಿರುವ ಧಾತಣರಾಷ್ರರ ೊಂದಿಗ
ಯುದಧಮಾಡಲ್ಲ. ಹೋಗ ನಮಮಕಡ ಯವರು

257
ಶ್ತುರಸ ೋನ ಗಳ ಡನ ಯುದಧಮಾಡಿ ಶ್ತುರಗಳನುು
ಸಂಹರಿಸಲ್ಲ!”

ಧಮಣರಾರ್ನು ಹೋಗ ಹ ೋಳಲು ಧನಂರ್ಯನು ಹಾಗ ಯೋ ಆಗಲ ಂದು


ಹ ೋಳಿ ತನು ಸ ೋನ ಗಳಿಗ ಆದ ೋಶ್ವನಿುತುಾ ವೂಾಹದ ಅಗರಭಾಗದಲ್ಲಿ
ತಾನ ೋ ಉಪ್ಸಿಾತನಾದನು.

ದುರ್ೋಣಧನನ ದುನಿೋಣತ್ರಯಿಂದಾಗಿ ರಚಿಸಿದ ವೂಾಹಕ ೆ ಪ್ರತ್ರಯಾಗಿ


ಮಹಾಬಲ ಅರ್ುಣನನು ತನು ಸ ೋನ ಯನೊು ವೂಾಹಕರಮದಲ್ಲಿ
ನಿಲ್ಲಿಸಿದನು. ಕುದುರ ಸವಾರರು, ಗರ್ಸ ೈನಿಕರು, ಪ್ದಾತ್ರಗಳು ಮತುಾ
ರಥಸಂಕುಲಗಳಿಂದ ಕೊಡಿದದ ಮತುಾ ಧುರಷ್ಿದುಾಮುನ
ನಾಯಕತವದಲ್ಲಿದದ ಆ ಮಹಾಸ ೋನ ಯು ಶ ೋಭಿಸುತ್ರಾತುಾ. ಪಾರಿವಾಳಗಳ
ಬಣಣದ ಕುದುರ ಗಳನುು ಹ ೊಂದಿದದ, ಚಂದಾರದಿತಾ ಸಮದುಾತ್ರ ಧನಿವೋ
ಪಾಷ್ಣತ ಧೃಷ್ಿದುಾಮುನು ಮೊತ್ರಣಮತಾಾಗಿ ನಿಂತ್ರರುವ
ಕಾಲನಂತ ಯೋ ಪ್ರಕಾಶ್ಸುತ್ರಾದದನು. ಭಯಂಕರರಾಗಿ ಕಾಣುತ್ರಾದದ
ಯುದ ೊಧೋತುಿಕ ದೌರಪ್ದ ೋಯರು ಸ ೈನಿಕರ ೊಂದಿಗ ತಾರಾಗಣಗಳು
ಚಂದರನನುು ಹ ೋಗ ೊೋ ಹಾಗ ಪಾಷ್ಣತನನುು ರಕ್ಷ್ಸುತ್ರಾದದರು.

ಅದುಭತವಾಗಿ ಕಾಣುತ್ರಾದದ ಅರ್ುಣನನ ರಥವು ಬರುತ್ರಾರುವುದನುು


ಕಂಡು ಶ್ಲಾನು ಯುದಧದುಮಣದ ಆಧಿರಥಿ ಕಣಣನಿಗ ಪ್ುನಃ
258
ಹ ೋಳಿದನು:

“ಯಾರನುು ನಿೋನು ಎಲ್ಲಿದಾದನ ಂದು ಕ ೋಳುತ್ರಾದ ದರ್ೋ ಆ


ಶ ವೋತಾಶ್ವ ಕೃಷ್ಣಸಾರಥಿ ಕೌಂತ ೋಯನು ಶ್ತುರಗಳನುು ಸಂಹರಿಸಿ
ಇಗ ೊೋ ಇಲ್ಲಿಗ ೋ ಬರುತ್ರಾದಾದನ . ಅವರ ರಥಚಕರಗಳು
ಅತ್ರದ ೊಡಡ ತುಮುಲ ಶ್ಬಧವನುುಂಟುಮಾಡುತ್ರಾದ .
ರಥಚಲನದಿಂದ ಮೋಲ ದದ ಧೊಳು ಆಕಾಶ್ವನೊು ಆವರಿಸಿ
ನಿಂತ್ರದ . ರಥಚಕರಗಳ ಸಂರ್ಟಿನ ಯಿಂದ ಮೋದಿನಿಯೊ
ಕಂಪ್ತಸುತ್ರಾದ . ನಿನು ಸ ೋನ ಯ ಸುತಾಲೊ ಚಂಡಮಾರುತವು
ಬಿೋಸುತ್ರಾದ . ಮಾಂಸಾಶ್ೋ ಮೃಗಗಳು ಸುತಾಾಡುತ್ರಾವ .
ಮೃಗಗಳು ಭ ೈರವ ಕೊಗನುು ಕೊಗುತ್ರಾವ . ಮಹಾಘೊೋರ,
ಭಯಂಕರ, ಲ ೊೋಮಹಷ್ಣಣ, ಮೋರ್ಸಂಕಾಶ್ ಕಬಂಧ
ಕ ೋತುಗರಹವು ಸೊಯಣನನುು ಆವರಿಸಿ ನಿಂತ್ರದ ! ಅಲ್ಲಿ
ನ ೊೋಡು! ನಾಲುೆ ದಿಕುೆಗಳಲ್ಲಿಯೊ ಬಹುವಿಧದ ಮೃಗ
ಸಮೊಹಗಳು, ಬಲಶಾಲ್ಲೋ ಮದಿಸಿದ ಹುಲ್ಲಗಳ
ಸೊಯಣನನ ುೋ ದಿಟ್ಟಿಸಿ ನ ೊೋಡುತ್ರಾವ ! ಸಹಸಾರರು ಘೊೋರ
ರಣಹದುದಗಳ ಹದುದಗಳ ಒಂದ ೋ ಕಡ ಸ ೋರಿ
ಪ್ರಸಪರರನುು ವಿೋಕ್ಷ್ಸುತಾಾ ಕೊಗುತ್ರಾವ ! ನಿನು ಮಹಾರಥದ

259
ಮೋಲ ಹಾರಿಸಿರುವ ಬಣಣ-ಬಣಣದ ಶ ರೋಷ್ಿ ಚಾಮರಗಳು
ಇದದಕ್ತೆದದಂತ ಯೋ ಪ್ರರ್ವಲ್ಲಸುತ್ರಾವ . ಧವರ್ವೂ ಕಂಪ್ತಸುತ್ರಾದ .
ಆಕಾಶ್ದಲ್ಲಿ ಗರುಡನಂತ ಹಾರಿಹ ೊೋಗುವ ಮಹಾಕಾಯದ
ಮಹಾವ ೋಗದ ನಿನು ಕುದುರ ಗಳು ಥರಥರನ
ನಡುಗುತ್ರಾರುವುದನುು ನ ೊೋಡು! ಇಂತಹ ನಿಮಿತಾಗಳು
ಕಾಣುತ್ರಾರಲು ನಿಶ್ಚಯವಾಗಿಯೊ ಇಂದು ನೊರಾರು
ಸಹಸಾರರು ಪಾಥಿಣವರು ಹತರಾಗಿ ಭೊಮಿಯ ಮೋಲ
ಮಲಗುತಾಾರ ! ಎಲ ಿಡ ಯಲ್ಲಿಯೊ ಶ್ಂಖ್, ಅನಕ ಮತುಾ
ಮೃದಂಗಗಳ ಲ ೊೋಮಹಷ್ಣಣ ತುಮುಲ ಶ್ಬಧಗಳು
ಕ ೋಳಿಬರುತ್ರಾವ ! ಬಾಣಗಳ ಶ್ಬಧವನೊು, ಬಹುವಿಧದ ನರ-
ಅಶ್ವ-ರಥಗಳ ಶ್ಬಧಗಳನೊು, ಮಹಾತಮರ ಧನುಸಿಿನ ಟ ೋಂಕಾರ
ಮತುಾ ಚಪಾಪಳ ಯ ಶ್ಬಧಗಳನೊು ಕ ೋಳು! ಅವನ ರಥದ
ಧವರ್ದಂಡಗಳ ಮೋಲ ಸುವಣಣ-ರರ್ತಗಳಿಂದ ಚಿತ್ರರತವಾದ
ಬಟ ಿಗಳಿಂದ ಶ್ಲ್ಲಪಗಳು ನಿಮಿಣಸಿದ ನಾನಾವಣಣಗಳ
ಪ್ತಾಕ ಗಳು ಗಾಳಿಯಲ್ಲಿ ಹಾರಾಡಿ ಬಹಳವಾಗಿ
ಪ್ರಕಾಶ್ಸುತ್ರಾವ ! ಬಂಗಾರದ ಚಂದರ, ನಕ್ಷತರ ಮತುಾ
ಸೊಯಣರಿರುವ ಕ್ತಂಕ್ತಣಿೋಯುಕಾ ಅರ್ುಣನನ ಪ್ತಾಕ ಗಳು
ಮೋಡಗಳಲ್ಲಿರುವ ಮಿಂಚಿನಂತ ರಾರಾಜಿಸುತ್ರಾರುವುದನುು

260
ನ ೊೋಡು! ಗಾಳಿಗ ಸಿಲುಕ್ತದ ಅವನ ಧವರ್ಗಳು ಕಣ-ಕಣ
ಶ್ಬಧಮಾಡುತ್ರಾವ . ಪ್ತಾಕ ಗಳುಳು ಆ ರಥಗಳು ಮಹಾತಮ
ಪಾಂಚಾಲರದುದ. ನಿನು ಕಡ ಯ ಆನ -ಕುದುರ -ರಥ-ಪ್ದಾತ್ರಗಳ
ಗುಂಪ್ುಗಳನುು ಸಂಹರಿಸುತ್ರಾರುವ ಅವನ ಧವಜಾಗರವು
ಕಾಣಿಸುತ್ರಾದ . ಧನುಸಿಿನ ಟ ೋಂಕಾರವೂ ಕ ೋಳಿಸುತ್ರಾದ . ನಿೋನು
ಎಲ್ಲಿರುವನ ಂದು ಕ ೋಳುತ್ರಾದದ ಆ ವಿೋರ ಶ ವೋತಾಶ್ವ ಕೃಷ್ಣಸಾರಥಿ,
ಯುದಧದಲ್ಲಿ ಶ್ತುರಗಳನುು ಸಂಹರಿಸುತ್ರಾರುವ ಅರ್ುಣನನನ ುೋ
ನಿೋನು ಇಂದು ನ ೊೋಡುವ ! ಇಂದು ಒಂದ ೋ ರಥದಲ್ಲಿ
ಕುಳಿತ್ರರುವ ಆ ಇಬಬರು ಪ್ುರುಷ್ವಾಾರ್ರ, ಲ ೊೋಹತಾಕ್ಷ,
ಪ್ರಂತಪ್ ವಾಸುದ ೋವ-ಅರ್ುಣನರನುು ನಿೋನು ನ ೊೋಡುವ !
ಯಾರ ಸಾರಥಿಯು ವಾಷ ಣೋಣಯನ ೊೋ ಮತುಾ ಯಾರ ಧನುಸುಿ
ಗಾಂಡಿೋವವೋ ಆ ಅರ್ುಣನನನುು ನಿೋನು
ಸಂಹರಿಸಿದ ಯಾದರ ನಿೋನ ೋ ನಮಗ ರಾರ್ನಾಗುವ !
ಸಂಶ್ಪ್ಾಕರಿಂದ ಆಹಾವನಿತರಾಗಿ ಅವರನ ುೋ ಎದುರಿಸಿ ಅವನು
ಹ ೊೋಗಿದದನು. ಬಲ್ಲಷ್ಿ ಅರ್ುಣನನು ಸಂಗಾರಮದಲ್ಲಿ
ಶ್ತುರಗಳ ಡನ ಕದನವಾಡುತಾಾನ !”

ಹೋಗ ಹ ೋಳುತ್ರಾರುವ ಮದ ರೋಶ್ನ ಮೋಳ ಕಣಣನು ಕ ೊೋಪ್ಗ ೊಂಡು

261
ಇಂತ ಂದನು:

“ನ ೊೋಡು! ಕುರದಧ ಸಂಶ್ಪ್ಾಕರು ಅವನನುು ಎಲಿಕಡ ಗಳಿಂದ


ಮುತ್ರಾಗ ಹಾಕ್ತದಾದರ ! ಮೋಡಗಳಿಂದ ಮುಸುಕಲಪಟಿ
ಸೊಯಣನಂತ ಪಾರಥಣನು ಕಾಣುತಾಲ ೋ ಇಲಿ! ಶ್ಲಾ! ಇದ ೋ
ಅರ್ುಣನನ ಅಂತಾವ ಂದು ಸ ೋನ ಗಳು ಶ ೋಕಸಾಗರದಲ್ಲಿ
ಮುಳುಗಿವ !”

ಶ್ಲಾನು ಹ ೋಳಿದನು:

“ವರುಣನನುು ನಿೋರಿನಿಂದ ಅಥವಾ ಇಂಧನದಿಂದ


ಪಾವಕನನುು ಯಾರುತಾನ ೋ ನಾಶ್ಗ ೊಳಿಸಬಲಿರು?
ಯಾರುತಾನ ೋ ವಾಯುವನುು ಬಂಧಿಸಬಲಿರು ಅಥವಾ
ಮಹಾಣಣವವನುು ಯಾರುತಾನ ೋ ಕುಡಿದುಬಿಡಬಲಿರು?
ಯುದಧದಲ್ಲಿ ಪಾಥಣನನುು ನಿಗರಹಸುವುದೊ ಇದ ೋ
ರಿೋತ್ರಯದ ಂದು ನನಗನಿುಸುತಾದ . ಇಂದರನ ಸಹತರಾಗಿ
ಸುರಾಸುರರ ಲಿರಿಗೊ ಅರ್ುಣನನನುು ಗ ಲಿಲು ಶ್ಕಾವಿಲಿ.
ಅಥವಾ ಅವನನುು ಗ ಲುಿತ ೋಾ ನ ಎಂದು ಹ ೋಳುವುದರಿಂದಲ ೋ
ನಿನಗ ಸಂತ ೊೋಷ್ವಾಗುವುದಾದರ ಹಾಗ ಹ ೋಳಿ
ಸಂತ ೊೋಷ್ಪ್ಡು! ಯುದಧದಲ್ಲಿ ಇವನನುು ಗ ಲಿಲು ಶ್ಕಾವಿಲಿ.
262
ನಿನು ಮನ ೊೋರಥವನುು ಬದಲಾಯಿಸಿಕ ೊೋ! ಅರ್ುಣನನನುು
ಯಾರು ಸಮರದಲ್ಲಿ ರ್ಯಿಸಬಲಿನ ೊೋ ಅವನು ಎರಡೊ
ಬಾಹುಗಳಿಂದಲ ೋ ಭೊಮಿಯನುು ಎತಾಬಲಿನು. ಕುರದಧನಾಗಿ
ಇರುವವುಗಳ ಲಿವನೊು ದಹಸಬಲಿನು. ಮತುಾ ಸವಗಣದಿಂದ
ದ ೋವತ ಗಳನುು ಬಿೋಳಿಸಬಲಿನು. ಭಯಂಕರ, ಅಕ್ತಿಷ್ಿಕಾರಿ,
ಮೋರು ಪ್ವಣತದಂತ ಅಚಲನಾಗಿ ಪ್ರಕಾಶ್ಸುತ್ರಾರುವ
ಮಹಾಬಾಹು ಕುಂತ್ರೋಸುತ ವಿೋರನನುು ನ ೊೋಡು!
ಅಸಹನಶ್ೋಲ, ನಿತಾಕ ೊೋಪ್ತಷ್ಿ, ವಿರ್ಯೋಚುೆ ವಿೋಯಣವಾನ್
ಭಿೋಮನು ಇಗ ೊೋ ಹಂದಿನ ವ ೈರವನುು ನ ನಪ್ತಸಿಕ ೊಳುುತಾಾ
ಯುದಧಕ ೆ ನಿಂತ್ರದಾದನ ! ಇಗ ೊೋ! ಶ್ತುರಗಳನುು ನಾಶ್ಗ ೊಳಿಸುವ
ಪ್ರಪ್ುರಂರ್ಯ ಧಮಣಭೃತರಲ್ಲಿ ಶ ರೋಷ್ಿ ಧಮಣರಾರ್
ಯುಧಿಷ್ಠಿರನು ಯುದಧಕ ೆ ಅಣಿಯಾಗಿ ನಿಂತ್ರದಾದನ ! ಇಗ ೊೋ!
ಅಶ್ವನಿಗಳಂತ್ರರುವ ನಕುಲ ಸಹದ ೋವ ಸ ೊೋದರರಿಬಬರು
ದುರ್ಣಯ ಪ್ುರುಷ್ವಾಾರ್ರರೊ ಯುದಧಕ ೆ ನಿಂತ್ರದಾದರ !
ಯುದಧದಲ್ಲಿ ಅರ್ುಣನನಿಗ ಸಮನಾದ ಕೃಷ ಣಯ ಎಲಿ ಐವರು
ಮಕೆಳ ಐದು ಪ್ವಣತಗಳಂತ ಯುದಧಕ ೆ ಅಣಿಯಾಗಿ
ನಿಂತ್ರರುವುದು ಕಾಣುತ್ರಾದ ! ಇಗ ೊೋ! ಧೃಷ್ಿದುಾಮುನ
ನ ೋತೃತವದಲ್ಲಿ ಪ್ರಿಪ್ುಷ್ಿ, ಸತಾಜಿತ, ಪ್ರಮೌರ್ಸ ವಿೋರ

263
ದುರಪ್ದ ಪ್ುತರರೊ ನಿಂತ್ರದಾದರ !”

ಆ ಇಬಬರು ಪ್ುರುಷ್ಸಿಂಹರೊ ಹೋಗ ಮಾತನಾಡಿಕ ೊಳುುತ್ರಾರಲು ಆ


ಎರಡು ಸ ೋನ ಗಳ ಗಂಗ -ಯಮುನ ಯರಂತ ವ ೋಗದಿಂದ
ಪ್ರಸಪರರ ೊಡನ ಸಮಿಮಳಿತವಾದವು.

ಅರ್ುಣನ-ಸಂಶ್ಪ್ಾಕರ ಯುದಧ
ಹೋಗ ಸ ೋನ ಗಳನುು ವೂಾಹಕರಮದಲ್ಲಿರಿಸಿ ಅರ್ುಣರ್ನು ರಣದಲ್ಲಿ
ಸಂಶ್ಪ್ಾಕರನುು ನ ೊೋಡಿ ಕುರದಧನಾಗಿ ಗಾಂಡಿೋವ ಧನುಸಿನುು
ಟ ೋಂಕರಿಸುತಾಾ ಅವರನುು ಆಕರಮಣಿಸಿದನು. ಆಗ ಪಾಥಣನನುು
ವಧಿಸಲು ಬಯಸಿದದ ಸಂಶ್ಪ್ಾಕರು ವಿರ್ಯದ ಸಂಕಲಪದಿಂದ ಅವನನುು
ಮುತ್ರಾದರು. ಅನ ೋಕ ಅಶ್ವಸಂರ್ಗಳನೊು, ಮದಿಸಿದ ಆನ ಗಳ
ಸಂಕುಲಗಳನೊು, ಶ್ ರರಾದ ಪ್ದಾತ್ರಸ ೈನಿಕರನೊು ಹ ೊಂದಿದದ ಆ
ಸ ೋನ ಯು ಅರ್ುಣನನನುು ಆಕರಮಣಿಸಿತು. ಆಗ ಅರ್ುಣನನು ಶ್ತುರಗಳ
ರಥಗಳನೊು, ಕುದುರ ಗಳನೊು, ಧವರ್ಗಳನೊು, ಆನ ಗಳನೊು,
ಪ್ದಾತ್ರಗಳನೊು, ರಥಪ್ತ್ರಗಳನೊು, ಬಾಣಗಳನೊು, ಧನುಸುಿಗಳನೊು,
ಖ್ಡಗಗಳನೊು, ಚಕರಗಳನೊು, ಪ್ರಶಾವಯುಧಗಳನೊು, ಆಯುಧಗಳನುು
ಮೋಲ್ಲತ್ರಾದದ ಬಾಹುಗಳನೊು, ಮೋಲ ತ್ರಾದದ ಆಯುಧಗಳನೊು,
ಶ್ರಗಳನೊು, ಸಹಸಾರರು ಸಂಖ ಾಗಳನುು ತುಂಡರಿಸಿದನು. ಪಾತಾಳದ

264
ಸುಳಿಯಂತ್ರದದ ಆ ಸ ೋನ ಯ ಸುಳಿರ್ಳಗ ಸಿಲುಕ್ತದದ ಅವನ ರಥವು
ಮುಳುಗಿಹ ೊೋಯಿತ ಂದು ತ್ರಳಿದು ಸಂಶ್ಪ್ಾಕರು ಸಂತ ೊೋಷ್ದಿಂದ
ಸಿಂಹನಾದಗ ೈದರು. ಕುರದಧ ರುದರನು ಪ್ಶ್ುಗಳನುು ಹ ೋಗ ೊೋ ಹಾಗ
ಬಿೋಭತುಿವು ಪ್ೊವಣದಿಕ್ತೆನಲ್ಲಿದದ ಶ್ತುರಗಳನುು ಸಂಹರಿಸಿ, ಉತಾರ -
ದಕ್ಷ್ಣ-ಪ್ಶ್ಚಮದಿಕುೆಗಳಲ್ಲಿದದವರನೊು ಸಂಹರಿಸಿದನು.

ಕಣಣ-ಪಾಂಚಾಲರ ಯುದಧ
ಅದ ೋ ಸಮಯದಲ್ಲಿ ಕೌರವರ ೊಡನ ಪಾಂಚಾಲ-ಚ ೋದಿ-ಸೃಂರ್ಯರ
ಪ್ರಮದಾರುಣ ಸಂಗಾರಮವು ನಡ ಯಿತು. ಯುದಧದುಮಣದ ಕೃಪ್-
ಕೃತವಮಣ-ಶ್ಕುನಿಯರು ರಥಸ ೋನ ಗಳನುು ಧವಂಸಹ ೊಳಿಸಬಲಿ
ಹೃಷ್ಿರೊ ಕುಪ್ತತರೊ ಆಗಿದದ ವಿೋರ ಸ ೋನ ಗಳ ಂದಿಗ ಕ ೊೋಸಲ-
ಕಾಶ್=ಮತಿಯ-ಕರೊಷ್-ಕ ೋಕಯ-ಶ್ ರಸ ೋನ ಗಳ ಡನ ಯುದಧದಲ್ಲಿ
ತ ೊಡಗಿದರು. ಅವರ ಆ ಅಂತಾಕರ ಯುದಧವು ಶ್ ದರ-ವ ೈಶ್ಾ-ಕ್ಷತ್ರರಯ
ವಿೋರರ ದ ೋಹ-ಪಾಪ್-ಪಾರಣಾಪ್ಹಾರಕವೂ ಧಮಣಸಮಮತವೂ
ಸವಗಣಪಾರಪ್ಕವೂ ಯಶ್ಸೆರವೂ ಆಗಿತುಾ.
ಸಹ ೊೋದರರಿಂದ ೊಡಗೊಡಿದ ಕುರುವಿೋರ ದುರ್ೋಣಧನನು ಕೊಡ
ಕುರುಪ್ರವಿೋರರಿಂದ ಮತುಾ ಮದರ ಮಹಾರಥರಿಂದ ರಕ್ಷ್ತನಾಗಿ,
ಪಾಂಚಾಲ-ಚ ೋದಿಗಳ ಂದಿಗ ಮತುಾ ಸಾತಾಕ್ತ-ಪಾಂಡವರ ೊಂದಿಗ

265
ರಣದಲ್ಲಿ ಯುದಧಮಾಡುತ್ರಾದದ ಕಣಣನನುು ರಕ್ಷ್ಸುತ್ರಾದದನು.
ಕಣಣನಾದರ ೊೋ ನಿಶ್ತಬಾಣಗಳಿಂದ ಮಹಾಸ ೋನ ಯನುು ಸಂಹರಿಸಿ
ರಥಶ ರೋಷ್ಿರನುು ಸದ ಬಡಿದು ಯುಧಿಷ್ಠಿರನನುು ಪ್ತೋಡಿಸಿದನು. ಕಣಣನು
ಸಾವಿರಾರು ಶ್ತುರಗಳನುು ಅಸರ-ಆಯುಧ-ದ ೋಹ-ಪಾರಣಗಳಿಂದ
ವಿಹೋನರನಾುಗಿಸಿ ಅವರಿಗ ಸವಗಣ-ಯಶ್ಸುಿಗಳು ದ ೊರಕುವಂತ ಮಾಡಿ
ತನುವರಿಗ ಮಹಾನಂದವನುುಂಟುಮಾಡಿದನು.

ಧೃಷ್ಿದುಾಮುನ ನಾಯಕತವದಲ್ಲಿ ವಾವಸಿಾತರಾಗಿದದ ಪಾಥಣರನುು


ನ ೊೋಡಿ ಶ್ತುರಕಶ್ಣನ ಕಣಣನು ತವರ ಮಾಡಿ ಪಾಂಚಾಲರನುು
ಆಕರಮಣಿಸಿದನು. ಪಾಂಚಾಲರು ವ ೋಗದಿಂದ ಬರುತ್ರಾದದ ಕಣಣನನುು
ಸಾಗರವನುು ಸ ೋರುವ ಹಂಸಗಳಂತ ರಭಸದಿಂದ ಆಕರಮಣಿಸಿದರು.
ಆಗ ಸಹಸಾರರು ಶ್ಂಖ್ಗಳ ಹೃದಯಂಗಮ ಧವನಿಯುಂಟಾಯಿತು.
ಎರಡೊ ಕಡ ಗಳಿಂದ ಭ ೋರಿಗಳ ದಾರುಣ ಶ್ಬಧವು ಕ ೋಳಿಬಂದಿತು. ಆಗ
ನಾನಾ ವಾದಾಗಳ ನಾದಗಳು, ಆನ -ಕುದುರ -ರಥಗಳ ನಿಸವನಗಳು,
ವಿೋರರ ಸಿಂಹನಾದಗಳು ದಾರುಣವಾಗಿದದವು. ಪ್ವಣತ-ವೃಕ್ಷ-
ಸಾಗರಗಳಿಂದ ಕೊಡಿದ ಭೊಮಿ, ಗಾಳಿ-ಮೋರ್ಗಳಿಂದ ಕೊಡಿದ
ಆಕಾಶ್ ಮತುಾ ಸೊಯಣ-ಚಂದರ-ಗರಹ-ನಕ್ಷತರಗಳಿಂದ ಕೊಡಿದ ಆಕಾಶ್
ಎಲಿವೂ ತ್ರರುಗುತ್ರಾರುವವೋ ಎನುುವಂತ ಕಾಣುತ್ರಾತುಾ. ಆ ಶ್ಬಧವನುು

266
ಕ ೋಳಿದ ಸವಣಭೊತಗಳ ವಾಥ ಗ ೊಂಡವು. ಅಲಪಸತಾವವುಳು
ಪಾರಣಿಗಳು ಅದನುು ಕ ೋಳಿ ಪಾರಯಶ್ಃ ಸತ ೋಾ ಹ ೊೋದವು.

ಆಗ ಕಣಣನು ಅತ್ರಕುಪ್ತತನಾಗಿ ಶ್ೋರ್ರವಾಗಿ ಅಸರಗಳನುು ಪ್ರರ್ೋಗಿಸಿ


ಪಾಂಡವ ಸ ೋನ ಯನುು ಇಂದರನು ಅಸುರಿೋ ಸ ೋನ ಯನುು ಹ ೋಗ ೊೋ ಹಾಗ
ಸಂಹರಿಸಿದನು. ಅವನ ವ ೋಗದಿಂದ ಪಾಂಡವ ರಥಸ ೋನ ಯನುು
ಪ್ರವ ೋಶ್ಸಿ, ಶ್ರಗಳನುು ಪ್ರರ್ೋಗಿಸುತಾಾ ಎಪ್ಪತ ಾೋಳು ಪ್ರಭದರಕ
ವಿೋರರನುು ಸಂಹರಿಸಿದನು. ಅನಂತರ ಆ ರಥಶ ರೋಷ್ಿನು ಸುಂದರ
ಪ್ುಂಖ್ಗಳುಳು ಇಪ್ಪತ ೈದು ನಿಶ್ತ ಬಾಣಗಳಿಂದ ಇಪ್ಪತ ೈದು
ಪಾಂಚಾಲರನುು ವಧಿಸಿದನು. ಆ ವಿೋರನು ಸುವಣಣಪ್ುಂಖ್ಗಳುಳು
ಶ್ತುರಗಳ ದ ೋಹವನುು ಸಿೋಳಬಲಿ ನಾರಾಚಗಳಿಂದ ನೊರಾರು
ಸಹಸಾರರು ಚ ೋದಿವಿೋರರನುು ಸಂಹರಿಸಿದನು. ಅತ್ರಮಾನುಷ್
ಕಮಣಗಳನ ುಸಗುತ್ರಾದದ ಕಣಣನನುು ಪಾಂಚಾಲರ ರಥಗುಂಪ್ುಗಳು
ಸುತುಾವರ ದವು. ಆಗ ವ ೈಕತಣನ ಕಣಣನು ಐದು ಸಹಸಲಸಾಧಾ
ವಿಶ್ಖ್ಗಳನುು ಹೊಡಿ ಐವರು ಪಾಂಚಾಲರನುು ವಧಿಸಿದನು.
ಭಾನುದ ೋವ, ಚಿತರಸ ೋನ, ಸ ೋನಾಬಿಂದು, ತಪ್ನ ಮತುಾ ಶ್ ರಸ ೋನ –
ಈ ಐವರು ಪಾಂಚಾಲರನುು ಅವನು ಸಂಹರಿಸಿದನು. ಸಾಯಕಗಳಿಂದ
ಪಾಂಚಾಲ ಶ್ ರರು ವಧಿಸಲಪಡಲು ಪಾಂಚಾಲರ ಮಹಾ

267
ಹಾಹಾಕಾರವುಂಟಾಯಿತು. ಹಾಹಾಕಾರಮಾಡುತಾಾ ದಿಕುೆಗಳಲ್ಲಿ
ಸ ೋರುತ್ರಾದದ ಅವರನುು ಕಣಣನು ಪ್ುನಃ ಪ್ತತ್ರರಭಿಗಳಿಂದ
ಸಂಹರಿಸಿದನು. ಕಣಣನ ಪ್ುತರರಾದ ಸುಷ ೋಣ-ಸತಾಸ ೋನರು ಅವನ
ಚಕರರಕ್ಷಕರಾಗಿದುದ, ಪಾರಣಗಳನೊು ಪ್ಣವನಾುಗಿಟುಿ
ಹ ೊೋರಾಡುತ್ರಾದದರು. ಕಣಣನ ಹಂಬಾಗದ ರಕ್ಷಕನಾಗಿದದ ಅವನ ಜ ಾೋಷ್ಿ
ಪ್ುತರ ಮಹಾರಥ ವೃಷ್ಸ ೋನನು ಸವಯಂ ಕಣಣನನುು ಹಂದಿನಿಂದ
ರಕ್ಷ್ಸುತ್ರಾದದನು.

ಆಗ ಪ್ರಹಾರಿಗಳ ಕವಚಧಾರಿಗಳ ಆದ ಧೃಷ್ಿದುಾಮು, ಸಾತಾಕ್ತ,


ದೌರಪ್ದ ೋಯರು, ವೃಕ ೊೋದರ, ರ್ನಮೋರ್ಯ, ಶ್ಖ್ಂಡಿೋ ಮತುಾ
ಪ್ರಭದರಕ ಪ್ರವಿೋರರು, ಚ ೋದಿ-ಕ ೋಕಯ-ಪಾಂಚಾಲರು, ನಕುಲ-
ಸಹದ ೋವರು ಮತುಾ ಮತಿಯರು ರಾಧ ೋಯನನುು ಕ ೊಲಿಲು ಬಯಸಿ
ಅವನನುು ಸುತುಾವರ ದರು. ಮೋಡಗಳು ಗಿರಿಯನುು ಮಳ ಯಿಂದ
ಹ ೋಗ ೊೋ ಹಾಗ ಅವರು ಕಣಣನ ಮೋಲ ವಿವಿಧ ಶ್ಸರಗಳು ಮತುಾ
ಶ್ರಧಾರ ಗಳನುು ಸುರಿಸಿ ಅಭಿಷ ೋಚಿಸಿದರು. ತಂದ ಯನುು
ರಕ್ಷ್ಸಲ ೊೋಸುಗ ಪ್ರಹಾರಿಗಳಾದ ವಿೋರ ಕಣಣಪ್ುತರ ಸುಷ ೋಣನು
ಕೌರವರ ಕಡ ಯ ಇತರರ ೊಂದಿಗ ವಿೋರರನುು ತಡ ದನು. ಸುಷ ೋಣನು
ಭಲಿದಿಂದ ಭಿೋಮಸ ೋನನ ಧನುಸಿನುು ಕತಾರಿಸಿ, ಏಳು ನಾರಾಚಗಳಿಂದ

268
ಭಿೋಮನ ಎದ ಗ ಹ ೊಡ ದು ಸಿಂಹನಾದಗ ೈದನು. ಕೊಡಲ ೋ
ವೃಕ ೊೋದರನು ಇನ ೊುಂದು ದೃಢ ಧನುಸಿನುು ಎತ್ರಾಕ ೊಂಡು
ಸರ್ುಾಗ ೊಳಿಸಿ ಸುಷ ೋಣನ ಧನುಸಿನುು ತುಂಡರಿಸಿದನು. ಭಿೋಮನು
ಕುರದಧನಾಗಿ ನತ್ರಣಸುತ್ರಾರುವನ ೊೋ ಎನುುವಂತ ಕಣಣನನುು ಎಪ್ಪತೊಮರು
ಬಾಣಗಳಿಂದ ಪ್ರಹರಿಸಿದನು. ಸುಹೃದಯರ ಮಧಾದಲ್ಲಿ ಅವರು
ನ ೊೋಡುತ್ರಾರುವಂತ ಯೋ ಭಿೋಮನು ಹತುಾ ಬಾಣಗಳಿಂದ ಕುದುರ -
ಸಾರಥಿ-ಧವರ್-ಆಯುಧಗಳ ಡನ ಕಣಣಪ್ುತರ ಸತಾಸ ೋನನನುು
ಬಿೋಳಿಸಿದನು. ಕ್ಷುರದಿಂದ ಕತಾರಿಸಲಪಟಿ ಅವನ ಚಂದರನಿಭಾನನ ಶ್ರವು
ನಾಳದಿಂದ ಬ ೋಪ್ಣಡಿಸಲಪಟಿ ಕಮಲದಂತ ಸುಂದರವಾಗಿ
ಕಾಣುತ್ರಾತುಾ. ಕಣಣಸುತನನುು ಸಂಹರಿಸಿ ಭಿೋಮನು ಪ್ುನಃ ಕೌರವರನುು
ಆಕರಮಣಿಸಿದನು. ಕೃಪ್ ಮತುಾ ಹಾದಿಣಕಾರ ಬಿಲುಿಗಳನುು ತುಂಡರಿಸಿ
ಅವರನುು ಪ್ುನಃ ಪ್ರಹರಿಸಿದನು. ದುಃಶಾಸನನುು ಮೊರು
ಬಾಣಗಳಿಂದ ಮತುಾ ಶ್ಕುನಿಯನುು ಆರು ಆಯಸಗಳಿಂದ ಹ ೊಡ ದು
ಉಲೊಕ ಮತುಾ ಪ್ತತ್ರರಯರನುು ವಿರಥರನಾುಗಿಸಿದನು. “ಹ ೋ ಸುಷ ೋಣ!
ನಿೋನಿೋಗ ಹತನಾದ !” ಎಂದು ಹ ೋಳುತಾಾ ಭಿೋಮನು ಸಾಯಕವನುು
ಹಡಿದು ಪ್ರರ್ೋಗಿಸಲು ಕಣಣನು ಅದನುು ತುಂಡರಿಸಿ ಮೊರು
ಬಾಣಗಳಿಂದ ಭಿೋಮನನುು ಹ ೊಡ ದನು. ಆಗ ಭಿೋಮನು ಇನ ೊುಂದು
ಸುಪ್ವಣಣ ಸುತ ೋರ್ನ ಬಾಣವನುು ತ ಗ ದು ಸುಷ ೋಣನ ಮೋಲ

269
ಪ್ರರ್ೋಗಿಸಲು ಕಣಣನು ಅದನೊು ಕೊಡ ತುಂಡರಿಸಿದನು. ಪ್ುತರನನುು
ರಕ್ಷ್ಸಲ ೊೋಸುಗ ಮತುಾ ಕೊರರ ಭಿೋಮಸ ೋನನನುು ವಧಿಸಲು ಬಯಸಿದ
ಕಣಣನು ಪ್ುನಃ ಎಪ್ಪತೊಮರು ಕೊರರ ರಥ ೋಷ್ುಗಳಿಂದ ಪ್ರಹರಿಸಿದನು.
ಸುಷ ೋಣನಾದರ ೊೋ ಭಾರವನುು ಹ ೊರಬಲಿ ಉತಾಮ ಧನುಸಿನುು
ಹಡಿದು ನಕುಲನ ಎದ ಗ ಐದು ಬಾಣಗಳಿಂದ ಪ್ರಹರಿಸಿದನು.

ನಕುಲನು ಅವನನುು ಎಪ್ಪತುಾ ದೃಢ ಬಾಣಗಳಿಂದ ಹ ೊಡ ದು


ಜ ೊೋರಾಗಿ ಗಜಿಣಸಿದನು. ಅದು ಕಣಣನಿಗೊ
ಭಯವನುುಂಟುಮಾಡಿತು. ಮಹಾರಥ ಸುಷ ೋಣನು ಹತುಾ
ಆಶ್ುಗಗಳಿಂದ ನಕುಲನನುು ಹ ೊಡ ದು ಶ್ೋರ್ರವಾಗಿ ಕ್ಷುರಪ್ರದಿಂದ
ಅವನ ಧನುಸಿನುು ತುಂಡರಿಸಿದನು. ಕೊಡಲ ೋ ಇನ ೊುಂದು ಧನುಸಿನುು
ಎತ್ರಾಕ ೊಂಡು ನಕುಲನು ಕ ೊರೋಧಮೊರ್ಛಣತನಾಗಿ ಸುಷ ೋಣನನುು ಅನ ೋಕ
ಬಾಣಗಳಿಂದ ತಡ ದನು. ಆ ಪ್ರವಿೋರಹನು ಬಾಣಗಳಿಂದ
ದಿಕುೆಗಳನುು ಆಚಾೆದಿಸಿ, ಮೊರು ಬಾಣಗಳಿಂದ ಸುಷ ೋಣನನೊು
ಅವನ ಸಾರಥಿಯನೊು ಪ್ರಹರಿಸಿ, ಸುದೃಢ ಭಲಿದಿಂದ ಅವನ
ಧನುಸಿನುು ಮೊರು ಭಾಗಗಳನಾುಗಿ ತುಂಡರಿಸಿದನು. ಆಗ
ಕ ೊರೋಧಮೊರ್ಛಣತನಾದ ಸುಷ ೋಣನು ಇನ ೊುಂದು ಧನುಸಿನ ುತ್ರಾಕ ೊಂಡು
ಆರು ಬಾಣಗಳಿಂದ ನಕುಲನನುು ಮತುಾ ಏಳರಿಂದ ಸಹದ ೋವನನುು

270
ಪ್ರಹರಿಸಿದನು. ದ ೋವಾಸುರರ ಯುದಧದಂತ್ರದದ ಆ ಯುದಧವು ಮಹಾ
ಘೊೋರವಾಗಿತುಾ. ಅನ ೊಾೋನಾರನುು ವಧಿಸಲ ೊೋಸುಗ ವ ೋಗವಾಗಿ
ಸಾಯಕಗಳನುು ಪ್ರರ್ೋಗಿಸಲಾಗುತ್ರಾತುಾ.

ಸಾತಾಕ್ತಯು ಮೊರು ಶ್ರಗಳಿಂದ ವೃಷ್ಸ ೋನನ ಸಾರಥಿಯನುು


ಸಂಹರಿಸಿ, ಭಲಿದಿಂದ ಅವನ ಧನುಸಿನುು ತುಂಡರಿಸಿದನು ಮತುಾ ಏಳು
ಬಾಣಗಳಿಂದ ಅವನ ಕುದುರ ಗಳನುು ಹ ೊಡ ದನು. ಒಂದು ಬಾಣದಲ್ಲಿ
ಧವರ್ವನುು ಕ್ತತುಾಹಾರಿಸಿದನು ಮತುಾ ಮೊರು ಬಾಣಗಳಿಂದ ಅವನ
ಎದ ಗ ಹ ೊಡ ದನು. ಆಗ ವೃಷ್ಸ ೋನನು ತನು ರಥದಲ್ಲಿಯೋ
ಮುಹೊತಣಕಾಲ ಕುಸಿದುಬಿದದನು. ಪ್ುನಃ ಎಚ ಚತುಾ ಶ ೈನ ೋಯನನುು
ಕ ೊಲಿಲು ಬಯಸಿ ಕತ್ರಾ-ಗುರಾಣಿಗಳನುು ಹಡಿದು ಅವನ ಮೋಲ
ಎರಗಿದನು. ವೃಷ್ಸ ೋನನು ಮುಂದ ಹಾರಿಬರುತ್ರಾರಲು ಸಾತಾಕ್ತಯು
ಶ್ೋರ್ರವಾಗಿ ಹತುಾ ವರಾಹಕಣಣ ಶ್ರಗಳಿಂದ ಅವನ ಖ್ಡಗ-
ಗುರಾಣಿಗಳನುು ತುಂಡರಿಸಿದನು. ವೃಷ್ಸ ೋನನು ವಿರಥನೊ
ನಿರಾಯುಧನೊ ಆದುದನುು ನ ೊೋಡಿದ ದುಃಶಾಸನನು ಶ್ೋರ್ರವಾಗಿ
ಅವನನುು ತನು ರಥದಲ್ಲಿ ಏರಿಸಿಕ ೊಂಡು ಅಲ್ಲಿಂದ ಹ ೊರಟುಹ ೊೋದನು.

ವೃಷ್ಸ ೋನನು ಇನ ೊುಂದು ರಥದಲ್ಲಿ ಕುಳಿತು ಪ್ುನಃ ಯುದಧದಲ್ಲಿ


ಕಣಣನ ಹಂಬಾಗವನುು ರಕ್ಷ್ಸತ ೊಡಗಿದನು. ಶ ೈನ ೋಯನಾದರ ೊೋ

271
ಒಂಭತುಾ ಆಶ್ುಗಗಳಿಂದ ದುಃಶಾಸನನನುು ಸಾರಥಿಯಿಲಿದಂತ ಯೊ
ವಿರಥನನಾುಗಿಯೊ ಮಾಡಿ ಅವನ ಹಣ ಗ ಮೊರು ಬಾಣಗಳನುು
ಪ್ರರ್ೋಗಿಸಿದನು. ದುಃಶಾಸನನು ವಿಧಿವತಾಾಗಿ ಸಜಾಾಗಿದದ ಇನ ೊುಂದು
ರಥವನ ುೋರಿ ಪ್ುನಃ ಕಣಣನ ಬಲವನುು ವೃದಿಧಸುತಾಾ
ಪಾಂಡವರ ೊಂದಿಗ ಹ ೊೋರಾಡಿದನು.

ಅನಂತರ ಧೃಷ್ಿದುಾಮುನು ಹತುಾ, ದೌರಪ್ದ ೋಯರು ಎಪ್ಪತೊಮರು,


ಯುಯುಧಾನನು ಏಳು, ಭಿೋಮಸ ೋನನು ಅರವತಾುಲುೆ, ಸಹದ ೋವನು
ಏಳು, ನಲುಕಲನು ಮೊವತುಾ, ಶ್ತಾನಿೋಕನು ಏಳು, ವಿೋರ ಶ್ಖ್ಂಡಿಯು
ಹತುಾ ಮತುಾ ಧಮಣರಾರ್ನು ನೊರು ಬಾಣಗಳಿಂದ ಕಣಣನನುು
ಪ್ರಹರಿಸಿದರು. ರ್ಯಕ ೆ ಆಸ ಪ್ಡುತ್ರಾದದ ಇವರು ಮತುಾ ಅನಾ ಪ್ರವಿೋರರು
ಅ ಮಹಾಯುದಧದಲ್ಲಿ ಸೊತಪ್ುತರನನುು ಪ್ರಹರಿಸಿದರು. ಅದಕ ೆ
ಪ್ರತ್ರಯಾಗಿ ಅರಿಂದಮ ವಿೋರ ಸೊತಪ್ುತರನು ಸುಂದರ ರಥದಲ್ಲಿ
ಸಂಚರಿಸುತಾಾ ಹತುಾ ಹತುಾ ನಿಶ್ತ ವಿಶ್ಖ್ಗಳಿಂದ ಅವರ ಲಿರನೊು
ಹ ೊಡ ದನು. ಅಲ್ಲಿ ಕಣಣನ ಅಸರವಿೋಯಣವನೊು ಹಸಾಲಾರ್ವವೂ
ಕಂಡುಬರುತ್ರಾತುಾ. ಅದ ೊಂದು ಅದುಭತವ ೋ ಆಗಿದಿದತು. ಆ
ಮಹಾರಥನು ಬಾಣಗಳನುು ತ ಗ ದುಕ ೊಳುುವುದಾಗಲ್ಲೋ, ಧನುಸಿಿಗ
ಹೊಡಿದುದಾಗಲ್ಲೋ, ಮತುಾ ಬಾಣಪ್ರರ್ೋಗಿಸಿದುದಾಗಲ್ಲೋ ಯಾರಿಗೊ

272
ಕಾಣಿಸುತ್ರಾರಲ್ಲಲಿ. ಆಕಾಶ್-ಭೊಮಿ-ದಿಕುೆಗಳ ಲಿವೂ ಅವನ ನಿಶ್ತ
ಬಾಣಗಳಿಂದ ತುಂಬಿಹ ೊೋದವು. ಆ ಪ್ರದ ೋಶ್ವು
ಅರುಣ ೊೋದಯಕಾಲದಂತ ಕ ಂಪಾಗಿ ಕಾಣುತ್ರಾತುಾ. ರಾಧ ೋಯನು
ಚಾಪ್ವನುು ಹಡಿದು ನತ್ರಣಸುತ್ರಾರುವನ ೊೋ ಎನುುವಂತ ತ ೊೋರುತ್ರಾದದನು.
ಅವನನುು ಪ್ರಹರಿಸಿದ ಪ್ರತ್ರರ್ಬಬನನೊು ಕಣಣನು ಅವರು ಬಿಟಿ
ಶ್ರಗಳಿಗಿಂತ ಮೊರುಪ್ಟುಿ ಶ್ರಗಳಿಂದ ಪ್ರಹರಿಸುತ್ರಾದದನು. ಪ್ುನಃ
ಕಣಣನು ಹತುಾ ಹತುಾ ಬಾಣಗಳಿಂದ ಅವರ ಕುದುರ -ಸಾರಥಿ-ಧವರ್-
ಚತರಗಳನುು ಪ್ರಹರಿಸಿ ಜ ೊೋರಾಗಿ ಸಿಂಹನಾದಗ ೈದನು. ಆಗ ಅವರು
ಅವನಿಗ ಮುಂದ ಹ ೊೋಗಲು ದಾರಿಕ ೊಟಿರು. ಶ್ರವೃಷ್ಠಿಗಳಿಂದ ಆ
ಮಹ ೋಷಾವಸರನುು ಸದ ಬಡಿದು ಶ್ತುರಕಶ್ಣನ ರಾಧ ೋಯನು ರಾಜಾ
ಯುಧಿಷ್ಠಿರನ ಸ ೋನ ಯನುು ಪ್ರವ ೋಶ್ಸಿದನು.

ಕಣಣ-ಯುಧಿಷ್ಠಿರರ ಯುದಧ; ಯುಧಿಷ್ಠಿರನ ಪ್ಲಾಯನ


ರಾಧ ೋಯನು ಚ ೋದಿಗಳ ಮುನೊುರು ರಥಗಳನುು ನಾಶ್ಗ ೊಳಿಸಿ ನಿಶ್ತ
ಬಾಣಗಳಿಂದ ಯುಧಿಷ್ಠಿರನನುು ಪ್ರಹರಿಸಿದನು. ಆಗ ರಾಧ ೋಯನಿಂದ
ಯುಧಿಷ್ಠಿರನನುು ರಕ್ಷ್ಸಲ ೊೋಸುಗ ಸಾತಾಕ್ತರ್ಡನ ಶ್ಖ್ಂಡಿಯು
ರಾರ್ನನುು ಸುತುಾವರ ದರು. ಹಾಗ ಯೋ ಕೌರವ ಮಹ ೋಷಾವಸರ
ಸ ೋನ ಗಳ ಕಣಣನನುು ಎಲಿಕಡ ಗಳಿಂದಲೊ ರಕ್ಷ್ಸುತ್ರಾದದರು. ನಾನಾ

273
ವಾದಾಗಳು ಮಳಗಿದವು. ಗರ್ಣನ ಗಳು ಕ ೋಳಿಬಂದವು. ಶ್ ರರು
ಸಿಂಹನಾದಗ ೈದರು. ನಂತರ ಪ್ುನಃ ಅಭಿೋತ ಕುರುಪಾಂಡವರ ನಡುವ
- ಯುಧಿಷ್ಠಿರನ ನಾಯಕತವದಲ್ಲಿದದ ಪಾಥಣರು ಮತುಾ ಸೊತಪ್ುತರನ
ನಾಯಕತವದಲ್ಲಿದದ ಕೌರವರ ನಡುವ ಯುದಧವು ನಡ ಯಿತು.

ಆ ಸ ೋನ ಯನುು ಭ ೋದಿಸಿ ಕಣಣನು ಸಹಸಾರರು ರಥ-ಆನ -ಕುದುರ -


ಪ್ದಾತ್ರ ಸ ೋನ ಗಳಿಂದ ಪ್ರಿವೃತನಾದ ಧಮಣರಾರ್ನನುು
ಆಕರಮಣಿಸಿದನು. ಕಣಣನು ಸವಲಪವೂ ಗಾಬರಿಗ ೊಳುದ ೋ ಶ್ತುರಗಳು
ಸುರಿಸುತ್ರಾದದ ಸಹಸಾರರು ನಾನಾ ಆಯುಧಗಳನುು ನೊರಾರು ಉಗರ
ಬಾಣಗಳಿಂದ ತುಂಡರಿಸಿದನು. ಅವನು ಎಲಿಕಡ ಶ್ತುರಗಳ
ಶ್ರಗಳನೊು, ಬಾಹುಗಳನೊು, ತ ೊಡ ಗಳನೊು ಕತಾರಿಸಿದನು. ಅವರು
ಭಗುರಾಗಿ ಭೊಮಿಯ ಮೋಲ ಬಿದದರು. ಅನಾರು ಪ್ಲಾಯನಗ ೈದರು.
ಆಗ ಸಾತಾಕ್ತಯಿಂದ ಪ್ರಚ ೊೋದಿತರಾದ ದರವಡ-ಆಂದರ-ನಿಷಾದ
ಪ್ದಾತ್ರಗಳು ಯುದಧದಲ್ಲಿ ಕಣಣನನುು ಸಂಹರಿಸಲು ಬಯಸಿ ಅವನನುು
ಪ್ುನಃ ಆಕರಮಿಸಿದರು. ಕಣಣನ ಸಾಯಕಗಳಿಂದ ಪ್ರಹರಿಸಲಪಟಿ ಅವರು
ಬಾಹುಗಳು, ಶ್ರಗಳು ಮತುಾ ಕ್ತರಿೋಟಗಳನುು ಕಳ ದುಕ ೊಂಡು
ಕತಾರಿಸಲಪಟಿ ಶಾಲವೃಕ್ಷಗಳ ವನದಂತ ಭೊಮಿಯ ಮೋಲ ಬಿದದರು.
ಹೋಗ ಹತರಾದ ನೊರಾರು ಸಹಸಾರರು ಲಕ್ಷಗಟಿಲ ರ್ೋಧರು ತಮಮ

274
ದ ೋಹಗಳಿಂದ ಭೊಮಿಯನೊು ಯಶ್ಸುಿಗಳಿಂದ ದಿಕುೆಗಳನೊು
ತುಂಬಿಬಿಟಿರು. ಆಗ ರಣರಂಗದಲ್ಲಿ ಕುರದಧನಾದ ಅಂತಕನಂತ್ರದದ
ಕಣಣನನುು ಪಾಂಡವ-ಪಾಂಚಾಲರು ವಾಾಧಿಯನುು
ಮಂತೌರಷ್ಧಿಗಳಿಂದ ಹ ೋಗ ೊೋ ಹಾಗ ತಡ ದರು. ಅತ್ರಯಾಗಿ
ಉಲಬಣಿಸಿದ ವಾಾಧಿಯು ಮಂತೌರಷ್ಧಿಕೊ ನಿಲುಕದಂತ ಕಣಣನು
ಅವರನುು ಸದ ಬಡಿದು ಪ್ುನಃ ಯುಧಿಷ್ಠಿರನನುು ಆಕರಮಣಿಸಿದನು.
ಆದರ ರಾರ್ನನುು ರಕ್ಷ್ಸುವ ಛಲದಿಂದ ತಡ ಯುತ್ರಾರುವ ಪಾಂಡವ-
ಪಾಂಚಾಲ-ಕ ೋಕಯರನುು ಮೃತುಾವು ಬರಹಮವಿದನನುು ಹ ೋಗ ೊೋ ಹಾಗ
ಅವರನುು ಅತ್ರಕರಮಿಸಲು ಶ್ಕಾನಾಗಲ್ಲಲಿ. ಆಗ ಅನತ್ರದೊರದಲ್ಲಿಯೋ
ತಡ ಯಲಪಟುಿ ನಿಂತ್ರದದ ಕಣಣನಿಗ ಕ ೊರೋಧಸಂರಕಾಲ ೊೋಚನ
ಪ್ರವಿೋರರ್ು ಯುಧಿಷ್ಠಿರನು ಇಂತ ಂದನು:

“ಕಣಣ! ಕಣಣ! ಶ್ ನಾದೃಷ್ಠಿಯವನ ೋ! ಸೊತಪ್ುತರ! ನನು


ಮಾತನುು ಕ ೋಳು! ಧಾತಣರಾಷ್ರನ ಅಭಿಪಾರಯದಂತ
ನಡ ದುಕ ೊಳುುವ ನಿೋನು ಸದಾ ಸಂಗಾರಮದಲ್ಲಿ ಯಶ್ಸಿವ
ಫಲುಗನನ ೊಂದಿಗ ಸಪಧಿಣಸುತ್ರಾೋಯ ಮತುಾ ನಿತಾವೂ ನಮಮನುು
ಬಾಧಿಸುತ್ರಾದಿದೋಯ! ನಿನುಲ್ಲಿ ಎಷ್ುಿ ಬಲವಿದ ರ್ೋ, ಎಷ್ುಿ
ವಿೋಯಣವಿದ ರ್ೋ, ಪಾಂಡವರ ಮೋಲ ಎಷ್ುಿ

275
ದ ವೋಷ್ವಿದ ರ್ೋ ಅವ ಲಿವನೊು ಇಂದು
ಮಹಾಪೌರುಷ್ವನಾುಶ್ರಯಿಸಿ ತ ೊೋರಿಸು!”

ಹೋಗ ಹ ೋಳಿ ಯುಧಿಷ್ಠಿರನು ಹತುಾ ಸುವಣಣಪ್ುಂಖ್ಗಳುಳು


ಲ ೊೋಹಮಯ ಬಾಣಗಳಿಂದ ಕಣಣನನುು ಪ್ರಹರಿಸಿದನು. ಅವನನುು
ಪ್ರತ್ರಯಾಗಿ ಸೊತಪ್ುತರನು ನಗುತ್ರಾರುವನ ೊೋ ಎನುುವಂತ ಒಂಭತುಾ
ವತಿದಂತಗಳಿಂದ ಹ ೊಡ ದನು. ಅನಂತರ ಆ ಶ್ ರನು ಯುಧಿಷ್ಠಿರನ
ಚಕರರಕ್ಷಕರಾಗಿದದ ಇಬಬರು ಪಾಂಚಾಲರನುು ಸನುತಪ್ವಣ ಕ್ಷುರಗಳಿಂದ
ಸಂಹರಿಸಿದನು. ಧಮಣರಾರ್ನ ರಥದ ಪ್ಕೆಗಳಲ್ಲಿ ಬಿದಿದದದ ಆ ಇಬಬರು
ಪ್ರವಿೋರರೊ ಚಂದರನ ಬಳಿಯಲ್ಲಿದದ ಪ್ುನವಣಸು ನಕ್ಷತರಗಳಂತ
ಶ ೋಭಿಸುತ್ರಾದದರು. ಪ್ುನಃ ಯುಧಿಷ್ಠಿರನು ಕಣಣನನುು ಮೊವತುಾ
ಬಾಣಗಳಿಂದ ಪ್ರಹರಿಸಿ, ಸುಷ ೋಣ-ಸತಾಸ ೋನರನುು ಮೊರು ಮೊರು
ಬಾಣಗಳಿಂದ ಹ ೊಡ ದನು. ಶ್ಲಾನನುು ತ ೊಂಭತುಾ ಮತುಾ
ಸೊತರ್ನನುು ಎಪ್ಪತೊಮರು ಬಾಣಗಳಿಂದ ಹ ೊಡ ದು ಯುಧಿಷ್ಠಿರನು
ಚಕರರಕ್ಷಕರನುು ಮೊರು ಮೊರು ಜಿಹಮಗಗಳಿಂದ ಪ್ರಹರಿಸಿದನು. ಆಗ
ಕಣಣನು ಗಹಗಹಸಿ ನಗುತಾಾ ಧನುಸಿನುು ರ್ಗಿಗಸುತಾಾ ಭಲಿದಿಂದ
ಯುಧಿಷ್ಠಿರನನುು ಹ ೊಡ ದು, ಪ್ುನಃ ಅರವತಾರಿಂದ ಪ್ರಹರಿಸಿ
ಸಿಂಹಗರ್ಣನ ಮಾಡಿದನು. ಆಗ ಪಾಂಡವರ ಪ್ರವಿೋರರು ಸೊತಪ್ುತರನ

276
ಪ್ತೋಡ ಗ ೊಳಗಾಗಿದದ ಯುಧಿಷ್ಠಿರನನುು ಸಮಿೋಪ್ತಸಿ ಶ್ರಗಳಿಂದ
ಕಣಣನನುು ಆಕರಮಣಿಸಿದರು. ಸಾತಾಕ್ತ, ಚ ೋಕ್ತತಾನ, ಯುಯುತುಿ,
ಪಾಂಡಾ, ಧೃಷ್ಿದುಾಮು, ಶ್ಖ್ಂಡಿೋ, ದೌಪ್ದ ೋಯರು, ಪ್ರಭದರಕರು,
ಯಮಳರು, ಭಿೋಮಸ ೋನ, ಶ್ಶ್ುಪಾಲನ ಮಗ, ಕಾರೊಷ್ರು, ಅಳಿದುಳಿದ
ಮತಿಯರು, ಕ ೋಕಯರು, ಕಾಶ್-ಕ ೊೋಸಲರು – ಈ ವಿೋರರು ತವರ ಮಾಡಿ
ಕಣಣನನುು ತಡ ದರು. ಪಾಂಚಾಲಾ ರ್ನಮೋರ್ಯನು ಕಣಣನನುು
ಸಾಯಕ, ವರಾಹಕಣಣ, ನಾರಾಚ, ನಾಲ್ಲೋಕ, ವತಿದಂತ, ವಿಪಾಠ,
ಕ್ಷುರಪ್ರ, ಮತುಾ ಚಟಕಾಮುಖ್ಗಳ ೋ ಮದಲಾದ ನಿಶ್ತ ಶ್ರಗಳಿಂದ
ಪ್ರಹರಿಸಿದನು. ಕಣಣನನುು ಸಂಹರಿಸಲು ಬಯಸಿ ನಾನಾ ಉಗರ
ಪ್ರಹರಣಗಳಿಂದ, ರಥ-ಆನ -ಕುದುರ -ಪ್ದಾತ್ರಗಣಗಳ ಂದಿಗ ಅವರು
ಕಣಣನನುು ಎಲಿಕಡ ಗಳಿಂದ ಸುತುಾವರ ದು ಆಕರಮಣಿಸಿದರು. ಪಾಂಡವ
ಪ್ರವರರಿಂದ ಸುತಾಲೊ ಮುತಾಲಪಟಿ ಕಣಣನು ಬರಹಾಮಸರವನುು
ಪ್ರರ್ೋಗಿಸುತಾಾ ಸವಣದಿಕುೆಗಳನೊು ಶ್ರಗಳಿಂದ ಮುಚಿಚಬಿಟಿನು.

ಆಗ ಶ್ರಗಳ ಂಬ ಮಹಾಜಾವಲ ಗಳಿಂದಲೊ, ವಿೋಯಣವ ಂಬ


ತಾಪ್ದಿಂದಲೊ ಕಣಣನ ಂಬ ಪಾವಕನು ಪಾಂಡವವ ಂಬ ವನವನುು
ದಹಸುತಾಾ ರಣದಲ್ಲಿ ಸಂಚರಿಸುತ್ರಾದದನು. ಕಣಣನು ಜ ೊೋರಾಗಿ ನಕುೆ
ಮಹಾಸರಗಳನುು ಸಂಧಾನಮಾಡಿ ಶ್ರಗಳಿಂದ ಯುಧಿಷ್ಠಿರನ

277
ಕಾಮುಣಕವನುು ಕತಾರಿಸಿದನು. ನಂತರ ಕಣಣನು ರಣದಲ್ಲಿ
ನಿಮಿಷ್ಮಾತರದಲ್ಲಿ ಹ ೊಸ ಸನುತಪ್ವಣ ಶ್ರಗಳನುು ಹೊಡಿ ಆ ನಿಶ್ತ
ಶ್ರಗಳಿಂದ ರಾರ್ನ ಕವಚವನೊು ಕತಾರಿಸಿದನು. ಹ ೋಮವಿಕೃತ ಆ
ಕವಚವು ಬಿೋಳುವಾವ ಸೊಯಣನ ೊಡನಿದದ ಮೋಡವು ಭಿರುಗಾಳಿಗ
ಸಿಲುಕ್ತ ಮಿಂಚಿನ ೊಂದಿಗ ಕ ಳಗ ಬಿೋಳುತ್ರಾರುವಂತ ರಾರಾಜಿಸಿತು.
ಪ್ುರುಷ ೋಂದರನ ದ ೋಹದಿಂದ ಕಳಚಿ ಬಿದದ ರತುಗಳಿಂದ
ಅಲಂಕೃತವಾಗಿದದ ಆ ಕವಚವು ನಕ್ಷತರಮಂಡಲ್ಲಂದ
ಶ ೋಭಾಯಮಾನವಾದ ರಾತ್ರರಯ ಆಕಾಶ್ದಂತ ತ ೊೋರುತ್ರಾತುಾ.
ಕವಚನುು ಕಳ ದುಕ ೊಂಡ ಆ ಪಾಥಣನು ಶ್ರಪ್ರಹಾರಗಳಿಂದ ರಕಾವನುು
ಸ ೊೋರಿಸುತಾಾ ಕುರದಧನಾಗಿ ಸವಣವೂ ಲ ೊೋಹಮಯವಾಗಿದದ ಶ್ಕ್ತಾಯನುು
ಆಧಿರಥಿಯ ಮೋಲ ಪ್ರರ್ೋಗಿಸಿದನು. ಆಕಾಶ್ದಲ್ಲಿ ಪ್ರರ್ವಲ್ಲಸುತ್ರಾರುವ
ಆ ಶ್ಕ್ತಾಯನುು ಮಹ ೋಷಾವಸನು ಏಳು ಸಾಯಕ ಶ್ರಗಳಿಂದ ಕತಾರಿಸಿ
ಭೊಮಿಯ ಮೋಲ ಕ ಡವಿದನು. ಆಗ ಯುಧಿಷ್ಠಿರನು ಕಣಣನ
ಬಾಹುಗಳು, ಹಣ ಮತುಾ ಎದ ಗಳನುು ನಾಲುೆ ತ ೊೋಮರಗಳಿಂದ
ಹ ೊಡ ದು ಜ ೊೋರಾಗಿ ಗಜಿಣಸಿದನು. ಉಕ್ತೆಬರುತ್ರಾರುವ
ರಕಾಪ್ರವಾಹದಿಂದ ಕುರದಧನಾದ ಕಣಣನು ಸಪ್ಣದಂತ ಭುಸುಗುಟುಿತಾಾ
ಭಲಿದಿಂದ ಅವನ ಧವರ್ವನುು ತುಂಡರಿಸಿದನು ಮತುಾ ಮೊರರಿಂದ
ಯುಧಷ್ಠಿರನನುು ಹ ೊಡ ದನು. ಬಾಣಗಳಿಂದ ಅವನ ರಥವನುು ಕೊಡ

278
ಎಳಿುನ ಕಾಳುಗಳಷ್ುಿ ಸಣಣ ಸಣಣ ಚೊರುಗಳನಾುಗಿಸಿ ತುಂಡರಿಸಿದನು.
ತನು ಪಾಷ್ಠಣಣಸಾರಥಿಗಳನೊು ಕಳ ದುಕ ೊಂಡಿದದ ಪಾಥಣನು ಕಣಣನನುು
ಎದುರಿಸಲಾಗದ ೋ ದುಮಣನಸೆನಾಗಿ ಪ್ಲಾಯನಗ ೈದನು.

ಯುಧಿಷ್ಠಿರನನುು ಹಂಬಾಲ್ಲಸಿ ಹ ೊೋಗಿ ರಾಧ ೋಯನು ಕ ೈಯಿಂದ ಅವನ


ಭುರ್ವನುು ಮುಟ್ಟಿ ಪಾಂಡವನನುು ಹೋಯಾಳಿಸುವಂತ ನಗುತಾಾ
ಹ ೋಳಿದನು:

“ಶ ರೋಷ್ಿ ಕುಲದಲ್ಲಿ ಹುಟ್ಟಿ ಕ್ಷತರಧಮಣದಲ್ಲಿ


ವಾವಸಿಾತನಾಗಿದುದಕ ೊಂಡು ಈ ಮಹಾಸಮರದಲ್ಲಿ
ಪಾರಣಗಳನುು ರಕ್ಷ್ಸಿಕ ೊಳುಲ ೊೋಸುಗ ಏಕ
ಪ್ಲಾಯನಮಾಡುತ್ರಾರುವ ? ನಿೋನು ಕ್ಷತರಧಮಣದಲ್ಲಿ
ಕುಶ್ಲನಲಿವ ಂದು ನನಗನಿುಸುತ್ರಾದ . ನಿೋನು ಸಾವಧಾಾಯ ಮತುಾ
ಯಜ್ಞಕಮಣಯುಕಾವಾದ ಬರಹಮಬಲದಿಂದ ಕೊಡಿರುವ .
ಆದುದರಿಂದ ಕೌಂತ ೋಯ! ಯುದಧಮಾಡಬ ೋಡ!
ವಿೋರರ ೊಂದಿಗ ಸ ಣ ಸಬ ೋಡ! ವಿೋರರ ೊಂದಿಗ ಅಪ್ತರಯ
ಮಾತುಗಳನಾುಡಬ ೋಡ. ಯುದಧಭೊಮಿಗ ಇನ ೊುಮಮ ಕಾಲನ ುೋ
ಇಡಬ ೋಡ!”

ಹೋಗ ಹ ೋಳಿ ಪಾಥಣನನುು ಅಲ್ಲಿಯೋ ಬಿಟುಿ ವರ್ರಪಾಣಿ ಇಂದರನು


279
ಅಸುರಿೋ ಸ ೋನ ಯನುು ಹ ೋಗ ೊೋ ಹಾಗ ಪಾಂಡವಿೋ ಸ ೋನ ಯನುು
ಸಂಹರಿಸಿದನು. ಯುಧಿಷ್ಠಿರನು ನಾಚಿಕ ೊಂಡವನಂತ ಶ್ೋರ್ರವಾಗಿ
ರಣದಿಂದ ಹ ೊರಟುಹ ೊೋದನು. ಆಗ ಹಂದಿರುಗುತ್ರಾದದ ಆ
ಯುಧಿಷ್ಠಿರನನುು ಅನುಸರಿಸಿ ಚ ೋದಿ-ಪಾಂಡವ-ಪಾಂಚಾಲರೊ,
ಮಹಾರಥ ಸಾತಾಕ್ತಯೊ, ಶ್ ರ ದೌರಪ್ದ ೋಯರೊ, ಪಾಂಡವ
ಮಾದಿರೋಪ್ುತರರಿಬಬರೊ ಹ ೊರಟುಹ ೊೋದರು. ಯುಧಿಷ್ಠಿರನ ಸ ೋನ ಯು
ಪ್ರಾಙ್ುಮಖ್ವಾದುದನುು ನ ೊೋಡಿ ಕಣಣನು ಕುರುವಿೋರರನ ೊುಡಗೊಡಿ
ಅವನ ಸ ೋನ ಯನುು ಹಂಬಾಲ್ಲಸಿ ಹ ೊೋದನು. ಆಗ ಧಾತಣರಾಷ್ರರ
ಕಡ ಯಲ್ಲಿ ಶ್ಂಖ್-ಭ ೋರಿ ನಿನಾದಗಳ , ಬಿಲುಿಗಳ ಟ ೋಂಕಾರ ಶ್ಬಧವೂ,
ಮತುಾ ಜ ೊೋರಾದ ಸಿಂಹಗರ್ಣನ ಗಳ ಕ ೋಳಿಬಂದವು.
ಯುಧಿಷ್ಠಿರನಾದರ ೊೋ ಬಹುಬ ೋಗ ಶ್ುರತಕ್ತೋತ್ರಣಯ ರಥವನ ುೋರಿ ಕಣಣನ
ವಿಕರಮವನುು ನ ೊೋಡುತ್ರಾದದನು. ತನು ಸ ೋನ ಯು
ಕದಡಿಹ ೊೋಗುತ್ರಾರುವುದನುು ನ ೊೋಡಿ ಯುಧಿಷ್ಠಿರನು ಕುರದಧನಾಗಿ ತನು
ರ್ೋಧರಿಗ “ಸಹಸಾರರು ಸಂಖ ಾಗಳಲ್ಲಿ ಅವರನುು ಕ ೊಲ್ಲಿರಿ!” ಎಂದು
ಹ ೋಳಿದನು.

ರಾರ್ನಿಂದ ಆಜ್ಞಾಪ್ತತರಾದ ಪಾಂಡವ ಮಹಾರಥರ ಲಿರೊ


ಭಿೋಮಸ ೋನನನುು ಮುಂದಾಗಿಸಿಕ ೊಂಡು ಕೌರವ ಪ್ುತರರನುು ಎದುರಿಸಿ

280
ಆಕರಮಣಿಸಿದರು. ಆಗ ಅಲಿಲ್ಲಿ ಆನ -ಕುದುರ -ರಥ-ಪ್ದಾತ್ರಗಳ ಮತುಾ
ರ್ೋಧರ ಶ್ಸರಗಳ ತುಮುಲ ಶ್ಬಧವು ಕ ೋಳಿ ಬಂದಿತು. “ಮೋಲ ೋಳಿರಿ!
ಪ್ರಹರಿಸಿರಿ! ಮುಂದ ಹ ೊೋಗಿರಿ! ಶ್ತುರವಿನ ಮೋಲ ಬಿೋಳಿರಿ!” ಹೋಗ
ಹ ೋಳುತಾಾ ರ್ೋಧರು ರಣರಂಗದಲ್ಲಿ ಅನ ೊಾೋನಾರನುು ಸಂಹರಿಸಿದರು.
ಇತರ ೋತರರನುು ಸಂಹರಿಸುತ್ರಾದದ ನರವರರು ಪ್ರರ್ೋಗಿಸುತ್ರಾದದ
ಶ್ರವೃಷ್ಠಿಗಳು ಆಕಾಶ್ವನುು ತುಂಬಿ ಮೋಡಗಳ ನ ರಳಿನಂತ ಯೋ
ತ ೊೋರುತ್ರಾದದವು. ರಣದಲ್ಲಿ ಹತರಾದ ಭೊಪಾಲಕರು ಪ್ತಾಕ -ಧವರ್-
ಚತರ-ಅಶ್ವ-ಸೊತ-ಆಯುಧಗಳನುು ಕಳ ದುಕ ೊಂಡು ಅಂಗ-
ಅವಯವಗಳಿಂದ ವಿಹೋನರಾಗಿ ಭೊಮಿಯ ಮೋಲ ಬಿೋಳುತ್ರಾದದರು.
ವರ್ರದಿಂದ ಒಡ ದು ಹ ೊೋದ ಗಿರಿಗಳಂತ ಶ ೈಲಶ್ಖ್ರಗಳಂತ್ರದದ
ಉತಾಮ ಆನ ಗಳು ಸವಾರರ ೊಂದಿಗ ಹತರಾಗಿ ಕ ಳಗುರುಳುತ್ರಾದದವು.
ರ್ಛನು-ಭಿನುವಾದ ಮತುಾ ಅಸಾವಾಸಾವಾದ ಅಲಂಕಾರ ಶ್ರಿೋರಗಳಿಂದ
ಕೊಡಿದ ಸಹಸಾರರು ಕುದುರ ಗಳು ವಿೋರ ಆರ ೊೋಹಗಳ ಂದಿಗ
ಹತಗ ೊಂಡು ಬಿೋಳುತ್ರಾದದವು. ಆನ -ಕುದುರ -ರಥಗಳಿಂದ ಹತರಾಗಿ,
ಎದುರಿದದ ವಿೋರರಿಂದ ಸದ ಬಡ ಯಲಪಟುಿ ಗಾಯಗ ೊಂಡ ಮತುಾ
ಕಳ ದುಕ ೊಂದ ಅಂಗಾಂಗಗಳಿಂದ ಯುಕಾವಾಗಿದದ ಸಹಸಾರರು
ಪ್ದಾತ್ರಸಂರ್ಗಳು ಬಿೋಳುತ್ರಾದದವು. ವಿಶಾಲವೂ, ಅಗಲವೂ,
ಕ ಂಪಾಗಿಯೊ ಇದದ ಕಣುಣಗಳಿಂದ ಮತುಾ ಪ್ದಮ-ಚಂದರರಂತ್ರದದ

281
ಮುಖ್ಗಳಿಂದಲೊ ಕೊಡಿದದ ಯುದಧಶೌಂಡರ ಶ್ರಗಳಿಂದ ಭೊಮಿಯು
ಎಲ ಿಲ್ಲಿಯೊ ತುಂಬಿಹ ೊೋಗಿತುಾ.

ಭೊಮಿಯಲ್ಲಿ ಹ ೋಗ ೊೋ ಹಾಗ ಆಕಾಶ್ದಲ್ಲಿಯೊ ವಿಮಾನಗಳಲ್ಲಿದದ


ಅಪ್ಿರ ಸಂರ್ಗಳು ಗಿೋತ-ವಾದಾಗಳ ಧವನಿಯನುು ರ್ನರು
ಆಕಾಶ್ದಲ್ಲಿಯೊ ಕ ೋಳುತ್ರಾದದರು. ಯುದಾಧಭಿಮುಖ್ರಾಗಿ ವಿೋರರಿಂದ
ಹತರಾದ ಸಹಸಾರರು ವಿೋರಾರನುು ಅಪ್ಿರಗಣಗಳು ವಿಮಾನಗಳಲ್ಲಿ
ಏರಿಸಿಕ ೊಂಡು ಹ ೊೋಗುತ್ರಾದದವು. ಪ್ರತಾಕ್ಷವಾಗಿ ಆ
ಮಹದಾಶ್ಚಯಣವನುು ನ ೊೋಡಿ ಸವಗಣವನುು ಬಯಸಿ
ಪ್ರಹೃಷ್ಿಮನಸೆರಾಗಿ ಶ್ ರರು ಬ ೋಗಬ ೋಗನ ಪ್ರಸಪರರನುು
ಕ ೊಲುಿತ್ರದ
ಾ ದರು. ಯುದಧದಲ್ಲಿ ರಥಿಗಳು ರಥಿಗಳ ಂದಿಗ , ಪ್ದಾತ್ರಗಳು
ಪ್ದಾತ್ರಗಳ ಂದಿಗ , ಆನ ಗಳು ಆನ ಗಳ ಂದಿಗ ಮತುಾ ಕುದುರ ಗಳು
ಕುದುರ ಗಳ ಂದಿಗ ವಿಚಿತರವಾಗಿ ಹ ೊೋರಾಡಿದರು. ಈ ರಿೋತ್ರ
ಸಂಗಾರಮದಲ್ಲಿ ಆನ -ಕುದುರ -ರ್ನರ ಕ್ಷಯವಾಗುತ್ರಾರಲು ಸ ೋನ ಯು
ಧೊಳಿನಿಂದ ಆವೃತವಾಗಿ ದಿಕುೆಕಾಣದ ೋ ಕೌರವರು ಕೌರವರನ ುೋ
ಮತುಾ ಶ್ತುರಗಳು ಶ್ತುರಗಳನ ುೋ ಕ ೊಲಿತ ೊಡಗಿದರು. ದ ೋಹ-ಪಾಪ್ಗಳನುು
ವಿನಾಶ್ಸುವ ಆ ಯುದಧದಲ್ಲಿ ಪ್ರಸಪರರ ಕೊದಲನುು ರ್ಗಾಗಡುತ್ರಾದದರು.
ಹಲುಿಗಳಿಂದ ಕಚುಚತ್ರಾದದರು. ಉಗುರುಗಳಿಂದ ಪ್ರ ದಾಡುತ್ರಾದದರು.

282
ಮುಷ್ಠಿಯುದಧ ಮಾಡುತ್ರಾದದರು.

ಆ ರಿೋತ್ರ ಆನ -ಕುದುರ -ರ್ನ ಕ್ಷಯವು ನಡ ಯುತ್ರಾರಲು ನರರು, ಆನ ಗಳು


ಮತುಾ ಕುದುರ ಗಳ ದ ೋಹದಿಂದ ಸುರಿಯುತ್ರಾದದ ರಕಾವು ಪ್ರವಾಹವಾಗಿ
ಹರಿದು ಕ ಳಗ ಬಿದಿದದದ ಅನ ೋಕ ನರರ, ಆನ ಗಳ ಮತುಾ ಕುದುರ ಗಳ
ದ ೋಹಗಳನ ುೋ ಕ ೊಚಿಚಕ ೊಂಡು ಹ ೊೋಗುತ್ರಾತುಾ. ನರಾಶ್ವಗರ್
ಸಂಪ್ನುವಾಗಿದದ ಆ ಮಹಾಘೊೋರ ನದಿಯಲ್ಲಿ ನರಾಶ್ವಗರ್ಸವಾರರ
ರಕಾವ ೋ ನಿೋರಾಗಿದಿದತು, ಮಾಂಸವ ೋ ಕ ಸರಾಗಿದಿದತು.
ನರಾಶ್ವಗರ್ದ ೋಹಗಳು ತ ೋಲುತ್ರಾದದ ಆ ರಕಾದ ನದಿಯು ಹ ೋಡಿಗಳಿಗ
ಭಯವನುುಂಟುಮಾಡುತ್ರಾತುಾ. ವಿರ್ಯೈಷ್ಠಣಿಗಳು ಆಳವಿಲಿದ ಸಾಳದಲ್ಲಿ
ದಾಟ್ಟಕ ೊಂಡು ಹ ೊೋಗುತ್ರಾದದರು. ಆಳವಿದದಲ್ಲಿ ಹಾರಿಕ ೊಂಡು
ಹ ೊೋಗುತ್ರಾದದರು ಮತುಾ ಇನುು ಕ ಲವರು ಆ ರಕಾಕ ೊೋಡಿಯಲ್ಲಿ
ಮುಳುಗಿಹ ೊೋಗುತ್ರಾದದರು. ರಕಾದಿಂದ ತ ೊೋಯುದ ಹ ೊೋಗಿದದ ಅವರ
ದ ೋಹಗಳು, ಕವಚಗಳು ಮತುಾ ವಸರಗಳು ರಕಾದಂತ
ಕ ಂಪಾಗಿಕಾಣುತ್ರಾದದವು. ಆ ರಕಾನದಿಯಲ್ಲಿ ಕ ಲವರು
ಗುಟುಕುಹಾಕುತ್ರಾದದರು, ಸಾುನಮಾಡುತ್ರಾದದರು ಮತುಾ
ಮೊರ್ ಣಹ ೊೋಗುತ್ರಾದದರು. ರಥ-ಕುದುರ -ಆನ ಗಳು, ಆಯುಧ-
ಆಭರಣಗಳು, ವಸರ-ಕವಚಗಳು, ಕ ೊಲಿಲಪಡುತ್ರಾದದವರು ಮತುಾ

283
ಸತುಾಹ ೊೋದವರು, ಭೊಮಿ, ಆಕಾಶ್, ಸವಗಣ, ದಿಕುೆಗಳು ಪ್ರಯಶ್ಃ
ಇವ ಲಿವೂ ಕ ಂಪಾಗಿಯೋ ತ ೊೋರುತ್ರಾದದವು. ಆ ಕ ಂಪ್ುನದಿಯ ವಾಸನ ,
ಸಪಷ್ಣ, ರುಚಿ, ರೊಪ್, ಜ ೊೋರಾಗಿ ಹರಿದುಹ ೊೋಗುತ್ರಾದುದದರ ಶ್ಬಧ,
ಇವುಗಳಿಂದ ಪಾರಯಶ್ಃ ಸ ೋನ ಗಳು ಮಹಾ ವಿಷಾದಕ ೊೆಳಗಾಗಿದದರು.

ನಾಶ್ವಾಗಿಹ ೊೋಗಿದದ ಕೌರವ ಸ ೋನ ಯನುು ಭಿೋಮಸ ೋನನ


ನಾಯಕತವದಲ್ಲಿ ಸಾತಾಕ್ತ ಪ್ರಮುಖ್ ಮಹಾರಥರು ಪ್ುನಃ
ಆಕರಮಣಿಸಿದರು. ವ ೋಗವಾಗಿ ಆಕರಮಣಿಸುತ್ರಾದದ ಆ ಮಹಾತಮರನುು
ಸಹಸಿಕ ೊಳುಲಾಗದ ೋ ಕೌರವ ಮಹಾಸ ೋನ ಯು ಪ್ರಾಙ್ುಮಖ್ವಾಯಿತು.
ರಥಾಶ್ವಗರ್ಪ್ದಾತ್ರಗಣಗಳು ಚ ಲಾಿಪ್ತಲ್ಲಿಯಾಗಿ ಹ ೊೋದವು. ರ್ೋಧರ
ಕವಚ-ಆಭರಣಗಳು ವಿಧವಸವ
ಾ ಾದವು. ಆಯುಧ-ಧನುಸುಿಗಳು
ತುಂಡಾಗಿ ಭೊಮಿಯ ಮೋಲ ಬಿದದವು. ಮಹಾರಣಾದಲ್ಲಿ ಸಿಂಹದಿಂದ
ಆಕರಮಣಿಸಲಪಟಿ ಗರ್ಸಂಕುಲವು ಹ ೋಗ ೊೋ ಹಾಗ ವಧಿಸಲಪಡುತ್ರಾರುವ
ಕೌರವ ಸ ೋನ ಯು ಎಲಿ ಕಡ ಗಳಿಗ ಪ್ಲಾಯನಗ ೈದಿತು.

ಕಣಣ-ಭಿೋಮಸ ೋನರ ಯುದಧ


ದುರ್ೋಣಧನನು ಎಷ ಿೋ ಕೊಗಿಕ ೊಂಡರೊ ನಿನುವರು ಹಂದಿರುಗಲ್ಲಲಿ.
ಆಗ ಪ್ಕ್ಷ-ಪ್ರಪ್ಕ್ಷಗಳಲ್ಲಿದದ ಕುರುಗಳು ಸಶ್ಸರರಾಗಿ ರಣದಲ್ಲಿ ಭಿೋಮನನುು
ಆಕರಮಣಿಸಿದರು. ಧಾತಣರಾಷ್ರರು ಪ್ರಾಙ್ುಮಖ್ರಾಗಿ

284
ಓಡುತ್ರಾರುವುದನುು ನ ೊೋಡಿ ಕಣಣನೊ ಕೊಡ ಹಸವಣಣದ
ಕುದುರ ಗಳನುು ವೃಕ ೊೋದರನಿದದಲ್ಲಿಗ ಹ ೊೋಗುವಂತ ಹ ೋಳಿದನು.
ಆಹವಶ ೋಭಿೋ ಶ್ಲಾನಿಂದ ಪ್ರಚ ೊೋದಿತಗ ೊಂಡ ಆ ಕುದುರ ಗಳು
ಭಿೋಮಸ ೋನನ ರಥವನುು ತಲುಪ್ತ ಅವನ ಕುದುರ ಗಳ ಂದಿಗ
ಮಿಳಿತವಾದವು. ತನು ಬಳಿ ಬರುತ್ರಾದದ ಕಣಣನನುು ನ ೊೋಡಿ
ಕ ೊರೋಧಸಮನಿವತ ಭಿೋಮನು ಕಣಣನ ವಿನಾಶ್ಗ ೊಳಿಸಬ ೋಕ ಂದ ೋ
ನಿಧಣರಿಸಿದನು. ಅವನು ವಿೋರ ಸಾತಾಕ್ತಗೊ ಪಾಷ್ಣತ
ಧೃಷ್ಿದುಾಮುನಿಗೊ ಹ ೋಳಿದನು:

“ನನು ಕಣ ಣದುರಿಗ ೋ ಮಹಾಸಂಕಟದಂತ ಮುಕಾನಾದಂತ


ತ ೊೋರುತ್ರಾರುವ ಯುಧಿಷ್ಠಿರನನುು ರಕ್ಷ್ಸಿ. ನನು ಎದುರಿಗ ೋ
ದುರಾತಮ ಕಣಣನು ದುರ್ೋಣಧನನ ಪ್ತರೋತಾಥಣವಾಗಿ
ಯುಧಿಷ್ಠಿರನನುು ಸಕಲವಿಧಧ ಯುದಧ ಸಾಮಗಿರಗಳಿಂದ
ವಿಹೋನನಾುಗಿ ಮಾಡಿದಾದನ ! ಇಂದು ಯುಧಿಷ್ಠಿರನ
ದುಃಖ್ವನುು ಅಂತಾಗ ೊಳಿಸುತ ೋಾ ನ . ಘೊೋರ ರಣದಲ್ಲಿ
ಕಣಣನನುು ನಾನು ಕ ೊಲುಿತ ೋಾ ನ ಅಥವಾ ಅವನು ನನುನುು
ಸಂಹರಿಸುತಾಾನ . ಸತಾವನ ುೋ ನಾನು ಹ ೋಳುತ್ರಾದ ದೋನ ! ಇಂದು
ರಾರ್ನನುು ನಿಮಮಲ್ಲಿ ನಾಾಸಭೊತವಾಗಿ ಇಡುತ್ರಾದ ದೋನ . ನಿೋವು

285
ವಿಗತರ್ವರರಾಗಿ ಇವನ ಸಂರಕ್ಷಣ ಗ ಸವಣ ಪ್ರಯತುವನೊು
ಮಾಡಿರಿ!”

ಹೋಗ ಹ ೋಳಿ ಆ ಮಹಾಬಾಹುವು ಮಹಾ ಸಿಂಹನಾದದಿಂದ


ದಿಕುೆಗಳ ಲಿವನೊು ಮಳಗಿಸಿ ಆಧಿರಥಿ ಕಣಣನ ಬಳಿಸಾರಿದನು.
ಭಿೋಮನು ತವರ ಮಾಡಿ ಬರುತ್ರಾರುವುದನುು ನ ೊೋಡಿ ಮದರರಾರ್ನು
ಸೊತಪ್ುತರನಿಗ ಹೋಗ ಂದನು:

“ಕಣಣ! ದಿೋರ್ಣಕಾಲದಿಂದಲೊ ಕೊಡಿಟುಿಕ ೊಂಡಿರುವ


ಕ ೊರೋಧವನುು ನಿನು ಮೋಲ ಸುರಿಸಲು ನಿಶ್ಚಯಿಸಿರುವ ಕುರದಧ
ಮಹಾಬಾಹು ಪಾಂಡವನಂದನನುು ನ ೊೋಡು! ಹಂದ ಂದೊ -
ಅಭಿಮನುಾ ಅಥವಾ ರಾಕ್ಷಸ ರ್ಟ ೊೋತೆಚರು
ಹತರಾದಾಗಲೊ - ಇವನ ಇಂತಹ ರೊಪ್ವನುು ನಾನು
ಕಂಡಿರಲ್ಲಲಿ! ಕುರದಧನಾಗಿ ಕಾಲಾಗಿು ಸದೃಶ್ ಶ್ುಭ ರೊಪ್ವನುು
ತಾಳಿರುವ ಇವನು ತ ೈಲ ೊೋಕಾದ ಸವಣವನೊು ನಿವಾರಿಸಲು
ಶ್ಕಾನಾಗಿದಾದನ .”

ಮದರರಾರ್ನು ರಾಧ ೋಯನಿಗ ಹೋಗ ಹ ೋಳುತ್ರಾರಲು ಕ ೊರೋಧದಿೋಪ್ಾ


ಕಣಣನು ವೃಕ ೊೋದರನನುು ಎದುರಿಸಿದನು. ಅಲ್ಲಿದದ ಭಿೋಮನನುು
ನ ೊೋಡಿ ರಾಧ ೋಯನು ನಗುತ್ರಾರುವನ ೊೋ ಎನುುವಂತ ಶ್ಲಾನಿಗ
286
ಇಂತ ಂದನು:

“ಮದರರ್ನ ೋಶ್ವರ! ಇಂದು ಭಿೋಮಸ ೋನನ ಕುರಿತು ನಿೋನು ನನಗ


ಹ ೋಳುತ್ರಾರುವುದು ಸತಾವ ೋ ಎನುುವುದರಲ್ಲಿ ಸಂಶ್ಯವಿಲಿ.
ವೃಕ ೊೋದರನು ಶ್ ರ, ವಿೋರ, ಕ ೊೋಪ್ತಷ್ಿ, ಶ್ರಿೋರ ಮತುಾ
ಪಾರಣಗಳ ಭಯವನುು ತ ೊರ ದವನು ಮತುಾ ಬಲದಲ್ಲಿ
ಅತಾಧಿಕನು. ಅಂದು ವಿರಾಟನಗರದಲ್ಲಿ
ಅಜ್ಞಾತವಾಸದಲ್ಲಿರುವಾಗ ದೌರಪ್ದಿಯ ಹತವನುು ಬಯಸಿ
ಇವನು ಕ ೋವಲ ಬಾಹುಗಳನುು ಬಳಸಿ ಗೊಢಭಾವವನುು
ಬಳಸಿ ಗಣಗಳ ಂದಿಗ ಕ್ತೋಚಕನನುು ಸಂಹರಿಸಿದದನು. ಅವನು
ಇಂದು ಕ ೊರೋಧಮೊರ್ಛಣತನಾಗಿ ಸನುದಧನಾಗಿ ಸಂಗಾರಮದ
ಶ್ರ ೊೋಭಾಗದಲ್ಲಿ ಬಂದಿದಾದನ . ಆದರ ರಣದಲ್ಲಿ ದಂಡವನುು
ಎತ್ರಾಹಡಿದಿರುವ ಮೃತುಾವಿನ ೊಂದಿಗ ಇವನು
ಹ ೊೋರಾಡಬಲಿನ ೋ? ಸಮರದಲ್ಲಿ ಅನುಣನನನುು ನಾನು
ಅಥವಾ ಧನಂರ್ಯನು ನನುನುು ಸಂಹರಿಸಬ ೋಕ ಂದು
ಬಹುಕಾಲದಿಂದ ನನು ಅಭಿಲಷ ಯೊ ಮನ ೊೋರಥವೂ
ಆಗಿತುಾ. ಬಹುಷ್ಃ ಅದಕಾೆಗಿಯೋ ಭಿೋಮನ ೊಡನ ನನು
ಸಮಾಗಮವಾಗುತ್ರಾದ . ಭಿೋಮಸ ೋನನನುು ಸಂಹರಿಸಿದರ

287
ಅಥವಾ ವಿರಥನನಾುಗಿ ಮಾಡಿದರ ಪಾಥಣನು ನನ ೊುಡನ
ಯುದಧಮಾಡಲು ಬಂದ ೋಬರುತಾಾನ . ಆಗ ಒಳ ುಯದ ೋ
ಆಗುತಾದ . ಇದರ ಕುರಿತು ನಿನು ಅಭಿಪಾರಯವ ೋನ ಂದು
ಬ ೋಗನ ೋ ನನಗ ಹ ೋಳು!”

ರಾಧ ೋಯನ ಆ ಮಾತನುು ಕ ೋಳಿ ಶ್ಲಾನು ಕಾಲ ೊೋಚಿತವಾಗಿ


ಸೊತಪ್ುತರನಿಗ ಹೋಗ ಂದನು:

“ಮಾಹಾಬಾಹ ೊೋ! ಮದಲು ಮಹಾಬಲ ಭಿೋಮಸ ೋನನನುು


ಎದುರಿಸು. ಭಿೋಮಸ ೋನನನುು ಸ ೊೋಲ್ಲಸಿದರ ಅರ್ುಣನನು
ನಿನಗ ದ ೊರ ಯುತಾಾನ . ಬಹಳಕಾಲದಿಂದ ಹೃದಗತವಾಗಿದದ
ನಿನು ಅಭಿೋಷ್ಿವು ಪ್ೊರ ೈಸುತಾದ . ನಿನಗ ಸತಾವನ ುೋ
ಹ ೋಳುತ್ರಾದ ದೋನ !”

ಇದನುು ಕ ೋಳಿ ಕಣಣನು ಪ್ುನಃ ಶ್ಲಾನಿಗ ಹ ೋಳಿದನು:

“ಯುದಧದಲ್ಲಿ ನಾನು ಅರ್ುಣನನನುು ಸಂಹರಿಸುತ ೋಾ ನ ಅಥವಾ


ಧನಂರ್ಯನು ನನುನುು ಸಂಹರಿಸುತಾಾನ . ಯುದಧದಲ್ಲಿ
ಮನಸಿನಿುಟುಿ ರಥವನುು ಮುಂದ ೊಯಿಾ!”

ಆಗ ಶ್ಲಾನು ಭಿೋಮನು ಎಲ್ಲಿ ಸ ೋನ ಗಳನುು ಓಡಿಸುತ್ರಾದದನ ೊೋ ಅಲ್ಲಿಗ

288
ರಥವನುು ಕ ೊಂಡ ೊಯದನು. ಆಗ ಕಣಣ-ಭಿೋಮರ ಸಮಾಗಮ
ಸಮಯದಲ್ಲಿ ತೊಯಣ-ಭಿೋರಿಗಳ ಮಹಾನಿನಾದವುಂಟಾಯಿತು.
ಬಲಶಾಲ್ಲೋ ಭಿೋಮಸ ೋನನು ಸಂಕುರದಧನಾಗಿ ಕೌರವ ಸ ೋನ ಯನುು ವಿಮಲ
ತ್ರೋಕ್ಷ್ಣ ನಾರಾಚಗಳಿಂದ ಪ್ಲಾಯನಗ ೊಳಿಸಿದನು. ಕಣಣ-ಪಾಂಡವರ
ನಡುವ ರೌದರ ಭಿೋಮರೊಪ್ ತುಮುಲ ಯುದಧವು ನದ ಯಿತು. ಆಗ
ಸವಲಪಹ ೊತ್ರಾನಲ್ಲಿಯೋ ಪಾಂಡವನು ಕಣಣನ ಮೋಲ ಎರಗಿದನು. ತನು
ಮೋಲ ಆಕರಮಣಿಸುತ್ರಾದದ ಅವನನುು ನ ೊೋಡಿ ವ ೈಕತಣನನು ಕುರದಧನಾಗಿ
ಅವನ ಸಾನಾಂತರದಲ್ಲಿ ಪ್ರಹರಿಸಿದನು. ಪ್ುನಃ ಆ ಅಮೋಯಾತಮನು
ಶ್ರವಷ್ಣಗಳಿಂದ ಭಿೋಮಸ ೋನನನುು ಮುಚಿಚಬಿಟಿನು. ಹೋಗ ಪ್ರಹರಿಸಿದ
ಸೊತಪ್ುತರನನುು ಭಿೋಮನು ಪ್ತ್ರರಗಳಿಂದ ಮುಸುಕ್ತದನು. ಪ್ುನಃ
ಕಣಣನನುು ಎಂಭತುಾ ನಿಶ್ತ ನತಪ್ವಣಬಾಣಗಳಿಂದ ಹ ೊಡ ದನು.
ಕಣಣನು ಪ್ತ್ರರಯಿಂದ ಅವನ ಧನುಸಿನುು ನಡುವಿನಲ್ಲಿಯೋ
ತುಂಡರಿಸಿದನು. ಕೊಡಲ ೋ ಸವಾಣವರಣಭ ೋದಿೋ ತ್ರೋಕ್ಷ್ಣ ನಾರಾಚದಿಂದ
ಧನುಸುಿ ತುಂಡಾಗಿದದ ಭಿೋಮನ ವಕ್ಷಸಾಳಕ ೆ ಹ ೊಡ ದನು. ಅನಂತರ
ವೃಕ ೊೋದರನು ಅನಾ ಧನುಸಿನುು ಎತ್ರಾಕ ೊಂಡು ನಿಶ್ತ ಶ್ರಗಳಿಂದ
ಸೊತಪ್ುತರನ ಮಮಣಗಳನುು ಪ್ರಹರಿಸಿ ಭೊಮಾಾಕಾಶ್ಗಳನುು
ನಡುಗಿಸುವಂತ ಬಲವತಾಾಗಿ ಗಜಿಣಸಿದನು. ವನದಲ್ಲಿ ಮದ ೊೋತೆಟ
ಆನ ಯನುು ಪ್ಂರ್ುಗಳಿಂದ ಆಕರಮಣಿಸುವಂತ ಕಣಣನು

289
ಭಿೋಮಸ ೋನನನುು ಇಪ್ಪತ ೈದು ನಾರಾಚಗಳಿಂದ ಪ್ರಹರಿಸಿದನು.
ಸಾಯಕಗಳಿಂದ ಗಾಯಗ ೊಂಡ ಪಾಂಡವನು ಕ ೊರೋಧಮೊರ್ಛಣತನಾಗಿ,
ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು, ಸೊತಪ್ುತರನನುು
ವಧಿಸಲು ಬಯಸಿ. ಆ ಉತಾಮ ಧನುಸಿಿಗ ಗಿರಿಗಳನುು ಕೊಡ
ಭ ೋದಿಸಬಲಿ ಸಾಯಕವನುು ಹೊಡಿದನು. ಬಲವನುುಪ್ರ್ೋಗಿಸಿ
ಧನುಸಿನುು ಆಕಣಾಣಂತವಾಗಿ ಎಳ ದು ಮಾರುತ್ರಯು ಕಣಣನನುು
ವಧಿಸಲು ಬಯಸಿ ಆ ಬಾಣವನುು ಪ್ರರ್ೋಗಿಸಿದನು.

ಆ ಬಾಣವು ಸಿಡಿಲ್ಲನಂತ ಶ್ಬಧಮಾಡುತಾಾ ವರ್ರವು ವ ೋಗವಾಗಿ


ಪ್ವಣತವನುು ಹ ೋಗ ೊೋ ಹಾಗ ರಣದಲ್ಲಿ ಕಣಣನನುು ಸಿೋಳಿತು.
ಭಿೋಮಸ ೋನನಿಂದ ಪ್ರಹೃತನಾದ ಸೊತಪ್ುತರನು ಮೊರ್ ಣಹ ೊೋಗಿ
ರಥದಲ್ಲಿಯೋ ಒರಗಿದನು. ಆಗ ಮದಾರಧಿಪ್ನು ವಿಸಂಜ್ಞ
ಸೊತನಂದನನನುು ನ ೊೋಡಿ ಕಣಣನ ರಥವನುು ಅಲ್ಲಿಂದ ದೊರ
ಕ ೊಂಡ ೊಯದನು. ಕಣಣನು ಪ್ರಾಜಿತನಾಗಲು ಭಿೋಮಸ ೋನನು
ಇಂದರನು ದಾನವಿೋ ಸ ೋನ ಯನುು ಹ ೋಗ ೊೋ ಹಾಗ ಧಾತಣರಾಷ್ರರ
ಮಹಾಸ ೋನ ಯನುು ಪ್ಲಾಯನಗ ೊಳಿಸಿದನು.

ಸೊತಪ್ುತರ ರಾಧ ೋಯನು ವಿಭಾರಂತನಾದುದನುು ನ ೊೋಡಿ


ದುರ್ೋಣಧನನು ಮಹಾಸ ೋನ ಗಳ ಂದಿಗಿದದ ಸಹ ೊೋದರರಿಗ

290
ಹ ೋಳಿದನು:

“ನಿಮಗ ಮಂಗಳವಾಗಲ್ಲ! ಭಿೋಮಸ ೋನನ ಭಯವ ಂಬ


ಅಗಾಧವಾದ ವಾಸನ ಸಾಗರದಲ್ಲಿ ಮುಳುಗುತ್ರಾರುವ
ರಾಧ ೋಯನನುು ರಕ್ಷ್ಸಲು ಶ್ೋರ್ರವಾಗಿ ಹ ೊೋಗಿ!”

ರಾರ್ನಿಂದ ಹಾಗ ಆಜ್ಞಾಪ್ತಸಲಪಟಿ ಅವರು ಸಂಕುರದಧರಾಗಿ


ಭಿೋಮಸ ೋನನನುು ಸಂಹರಿಸಲು ಪ್ತಂಗಗಳು ಬ ಂಕ್ತಯನುು ಹ ೋಗ ೊೋ
ಹಾಗ ಅವನನುು ಆಕರಮಣಿಸಿದರು. ಶ್ುರತಾಯು, ದುಧಣರ, ಕಾರಥ,
ವಿವಿತುಿ, ವಿಕಟ, ಸಮ, ನಿಷ್ಂಗಿೋ, ಕವಚಿೋ, ಪಾಶ್ೋ, ನಂದ, ಉಪ್ನಂದ,
ದುಷ್ರಧಷ್ಣ, ಸುಬಾಹು, ವಾತವ ೋಗ, ಸುವಚಣಸ, ಧನುಗಾರಣಹ,
ಸುಬಾಹು, ವಾತವ ೋಗ, ಸುವಚಣಸ – ಈ ವಿೋಯಣವಂತ
ಮಹಾಬಲರು ರಥಗಳಿಂದ ಪ್ರಿವೃತರಾಗಿ ಭಿೋಮಸ ೋನನನುು ಸಂಧಿಸಿ
ಅವನನುು ಎಲಿಕಡ ಗಳಿಂದ ಮುತ್ರಾದರು. ಅವರು ನಾನಾ ವಿಧದ
ಶ್ರವಾರತಗಳನುು ಎಲಿಕಡ ಗಳಿಂದಲೊ ಪ್ರರ್ೋಗಿಸಿದರು. ಅವರಿಂದ
ಪ್ತೋಡಿಸಲಪಟಿ ಭಿೋಮಸ ೋನನು ತನು ಮೋಲ ಎರಗುತ್ರಾದದ ಧೃತರಾಷ್ರ
ಪ್ುತರರ ಬ ಂಬಲ್ಲಗರಾಗಿದದ ಐವತುಾ ರಥಿಗಳನುು ಕ್ಷಣಮಾತರದಲ್ಲಿ
ಧವಂಸಗ ೊಳಿಸಿದನು. ಅನಂತರ ಭಿೋಮನು ಕುರದಧನಾಗಿ ಭಲಿದಿಂದ
ಕುಂಡಲ ಕ್ತರಿೋಟಗಳ ಂದಿಗ ವಿವಿತುಿವಿನ ಚಂದ ೊರೋಪ್ಮ ಶ್ರವನುು

291
ಅಪ್ಹರಿಸಿದನು. ಭಿೋಮನಿಂದ ಹತನಾಗಿ ಅವನು ಭೊಮಿಯ ಮೋಲ
ಬಿದದನು. ಸಮರದಲ್ಲಿ ಶ್ ರ ಭಾರತರನು ಹತನಾದುದನುು ನ ೊೋಡಿ
ಅವರು ಭಿೋಮನನುು ಎಲಿ ಕಡ ಗಳಿಂದ ಆಕರಮಣಿಸಿದರು. ಆಗ
ಸಮರದಲ್ಲಿ ಭಿೋಮನು ಇನ ುರಡು ಭಲಿಗಳಿಂದ ಧೃತರಾಷ್ರನ
ಇನಿುಬಬರು ಪ್ುತರರ ಪಾರಣಗಳನುು ಅಪ್ಹರಿಸಿದನು. ಆಗ
ಭಿರುಗಾಳಿಯಿಂದ ಹ ೊಡ ಯಲಪಟಿ ಮರಗಳಂತ ದ ೋವಗಭಣಸಮಾನ
ವಿಕಟ ಮತುಾ ಸಮರಿಬಬರೊ ಧರ ಯ ಮೋಲ ಬಿದದರು. ಅನಂತರ
ತವರ ಮಾಡಿ ಭಿೋಮನು ತ್ರೋಕ್ಷ್ಣ ನಾರಾಚದಿಂದ ಕಾರಥನನುು ಸಂಹರಿಸಿ
ಭೊಮಿಯ ಮೋಲ ಕ ಡವಿ ಯಮಕ್ಷಯಕ ೆ ಕಳುಹಸಿದನು. ಧೃತರಾಷ್ರನ
ಪ್ುತರರು ಹತರಾಗಲು ಅಲ್ಲಿ ತ್ರೋವರ ಹಾಹಾಕಾರವುಂಟಾಯಿತು. ಹೋಗ
ಆ ಸ ೈನಾವು ಕ್ಷ ೊೋಭ ಗ ೊಳುಲು ಭಿೋಮಸ ೋನನು ನಂದ-ಉಪ್ನಂದರನುು
ಯಮಸಾದನಕ ೆ ಕಳುಹಸಿದನು. ಕಾಲಾಂತಕ ಯಮನಂತ್ರರುವ
ಭಿೋಮಸ ೋನನನುು ರಣದಲ್ಲಿ ನ ೊೋಡಿ ಭಿೋತರೊ ವಿಹವಲರೊ ಆಗಿದದ
ಧೃತರಾಷ್ರ ಪ್ುತರರು ಪ್ಲಾಯನಗ ೈದರು. ಅವರು ಹತರಾದುದನುು
ನ ೊೋಡಿ ಸೊತಪ್ುತರನು ತನು ಹಂಸವಣಣದ ಕುದುರ ಗಳನುು ಪ್ುನಃ
ಪಾಂಡವನಿದದಲ್ಲಿಗ ಓಡಿಸಿದನು. ಮದರರಾರ್ನಿಂದ ಪ ರೋರಿತ ಆ
ಕುದುರ ಗಳು ವ ೋಗವಾಗಿ ಭಿೋಮಸ ೋನನ ರಥದ ಬಳಿಸಾರಿ ಸಜಾಾಗಿ
ನಿಂತವು.

292
ಆಗ ಕಣಣ-ಪಾಂಡವರ ನಡುವ ಘೊೋರರೊಪ್ವಾದ ರೌದರ ತುಮುಲ
ಯುದಧವು ನಡ ಯಿತು. ಆಗ ಮುಹೊತಣಮಾತರದಲ್ಲಿ ಕಣಣನು
ಅತ್ರಕಷ್ಿಪ್ಡದ ೋ ನಗುತ್ರಾರುವನ ೊೋ ಎನುುವಂತ ಭಿೋಮನನುು
ವಿರಥನನಾುಗಿಸಿದನು. ಅನಿಲ ೊೋಪ್ಮ ಮಹಾಬಾಹು ಭರತಶ ರೋಷ್ಿನು
ನಗುತ್ರಾರುವನ ೊೋ ಎನುುವಂತ ಗದ ಯನುು ಹಡಿದು ತನು ಉತಾಮ
ರಥದಿಂದ ಧುಮುಕ್ತದನು. ಕೊಡಲ ೋ ಕುರದಧರೊಪ್ ಪ್ರಂತಪ್ ಭಿೋಮನು
ಈಷಾದಂಡ ಸಮಾನ ದಂತಗಳಿಂದ ಪ್ರಹರಿಸುತ್ರಾದದ ಏಳುನೊರು
ಆನ ಗಳನುು ವಧಿಸಿದನು. ಆನ ಗಳ ಮಮಣಸಾಾನಗಳನುು ತ್ರಳಿದಿದದ
ಭಿೋಮಸ ೋನನು ಜ ೊೋರಾಗಿ ಗಜಿಣಸುತಾಾ ಆನ ಗಳ ಮಮಣಸಾಳಗಳನೊು,
ತುಟ್ಟಗಳನೊು, ಕಣುಣಗಳನೊು, ಕುಂಭಸಾಳಗಳನೊು, ಕಪೋಲಗಳನೊು
ಪ್ರಹರಿಸಿ ವಧಿಸುತ್ರಾದದನು. ಭಯಗ ೊಂಡ ಆ ಆನ ಗಳು ಓಡಿಹ ೊೋಗಲು
ಮಾವುತರು ಅವುಗಳನುು ಪ್ುನಃ ಯುದಧಕ ೆ ಎಳ ತಂದರು. ಆ
ಮಹಾಕಾಯದ ಆನ ಗಳು ಮೋರ್ಗಳು ದಿವಾಕರನನುು ಹ ೋಗ ೊೋ ಹಾಗ
ಭಿೋಮಸ ೋನನನುು ಸುತುಾವರ ದವು. ಮಾವುತ-ಆಯುಧ-ಕ ೋತುಗಳಿಂದ
ಯುಕಾವಾಗಿದದ ಆ ಏಳುನೊರು ಆನ ಗಳನುು ಭಿೋಮಸ ೋನನು ಭೊಮಿಯ
ಮೋಲ ನಿಂತುಕ ೊಂಡ ೋ ಗದ ಯಿಂದ – ಭಿರುಗಾಳಿಯು ಶ್ರತಾೆಲದ
ಮೋಡಗಳನುು ಹ ೋಗ ೊೋ ಹಾಗ – ನಾಶ್ಗ ೊಳಿಸಿದನು. ಅನಂತರ
ಕೌಂತ ೋಯನು ಯುದಧದಲ್ಲಿ ಪ್ುನಃ ಶ್ಕುನಿಯ ಐವತ ರ
ಾ ಡು

293
ಅತ್ರಬಲಶಾಲ್ಲೋ ಆನ ಗಳನುು ಸದ ಬಡಿದನು. ಹಾಗ ಯೋ ಪಾಂಡವ
ಭಿೋಮಸ ೋನನು ನೊರಕೊೆ ಹ ಚುಚ ರಥಗಳನೊು ಪ್ದಾತ್ರಗಳನೊು
ಸಂಹರಿಸಿ ಯುದಧದಲ್ಲಿ ಕೌರವ ಸ ೋನ ಯನುು ಸಂತಾಪ್ಗ ೊಳಿಸಿದನು.
ಪ್ರರ್ವಲ್ಲಸುತ್ರಾದದ ಸೊಯಣನಿಂದ ಮತುಾ ಭಿೋಮನಿಂದ ದಹಸಲಪಡುತ್ರಾದದ
ಕೌರವ ಸ ೋನ ಯು ಬ ಂಕ್ತಯಲ್ಲಿ ಹಾಕ್ತದ ಚಮಣದಂತ ಕುಗಿಗಹ ೊೋಯಿತು.
ಭಿೋಮನ ಭಯದಿಂದ ನಡುಗುತ್ರಾದದ ಕೌರವರು ಭಿೋಮನ ೊಡನ
ಯುದಧಮಾಡುವುದನುು ಬಿಟುಿ ಹತುಾ ದಿಕುೆಗಳಲ್ಲಿಯೊ
ಪ್ಲಾಯನಮಾಡತ ೊಡಗಿದರು. ಒಡನ ಯೋ ಚಮಣದ ಕವಚಗಳನುು
ಧರಿಸಿದದ ಐದು ನೊರು ಅನಾರು ಗಂಭಿೋರವಾಗಿ ಶ್ಬಧಮಾಡುತ್ರಾದದ
ರಥಗಳಲ್ಲಿ ಕುಳಿತು ಎಲಿಕಡ ಗಳಿಂದ ಶ್ರವೃಷ್ಠಿಗಳನುು ಸುರಿಸುತಾಾ
ಭಿೋಮನನುು ಆಕರಮಣಿಸಿದರು. ವಿಷ್ುಣವು ಅಸುರರನುು ಹ ೋಗ ೊೋ ಹಾಗ
ಭಿೋಮನು ಗದ ಯಿಂದ ಅವರ ಲಿರನುು ಸಾರಥಿ, ರಥ, ಪ್ತಾಕ , ಧವರ್
ಮಾತು ಆಯುಧಗಳ ಸಹತ ಪ್ುಡಿಪ್ುಡಿಮಾಡಿದನು.

ಅನಂತರ ಶ್ಕುನಿಯಿಂದ ನಿದ ೋಣಶ್ಸಲಪಟಿ ಮೊರುಸಾವಿರ


ಶ್ ರಸಮಮತ ಕುದುರ ಸವಾರರು ಶ್ಕ್ತಾ-ಋಷ್ಠಿ-ಪಾರಸಗಳನುು ಹಡಿದು
ಭಿೋಮನ ಮೋಲ ಎರಗಿದರು. ಆ ಅಶಾವರ ೊೋಹೋ ಯವನರನುು
ಭಿೋಮನು ಹಾರುತಾಾ ವಿವಿಧ ಮಾಗಣಗಳಲ್ಲಿ ಸಂಚರಿಸುತಾಾ ಹ ೊಡ ದು

294
ಸಂಹರಿಸಿದನು. ಖ್ಡಗದಿಂದ ವೃಕ್ಷಗಳನುು ತುಂಡರಿಸುವಾಗ ಹ ೋಗ
ಟಪಾ ಟಪಾ ಶ್ಬಧವುಂಟಾಗುವುದ ೊೋ ಹಾಗ ಗದ ಯ ಪ್ರಹಾರದಿಂದ
ಎಲಿಕಡ ಜ ೊೋರಾಗಿ ಶ್ಬಧವು ಕ ೋಳತ ೊಡಗಿತು. ಹೋಗ ಸುಬಲಪ್ುತರನ
ಮೊರುಸಾವಿರ ಉತಾಮ ಕುದುರ ಗಳನುು ಸಂಹರಿಸಿ ಭಿೋಮಸ ೋನನು
ಕುರದಧನಾಗಿ ಇನ ೊುಂದು ರಥವನ ುೋರಿ ರಾಧ ೋಯನನುು ಆಕರಮಣಿಸಿದನು.

ಕಣಣನಾದರ ೊೋ ಸಮರದಲ್ಲಿ ಧಮಣಪ್ುತರನನುು ಶ್ರಗಳಿಂದ ಮುಸುಕ್ತ,


ಸಾರಥಿಯನುು ಕ ಳಗುರುಳಿಸಿದನು. ಯುದಧದಲ್ಲಿ ಆ ರಥವು
ಪ್ಲಾಯನಮಾಡುತ್ರಾರುವುದನುು ನ ೊೋಡಿ ಮಹಾರಥ ಕಣಣನು
ಕಂಕಪ್ತ್ರರ ಜಿಹಮಗ ಬಾಣಗಳನುು ಸುರಿಸುತಾಾ ಅನುಸರಿಸಿ ಹ ೊೋದನು.
ರಾರ್ನನುು ಶ್ರಗಳಿಂದ ಮುಚಿಚ ಬ ನುಟ್ಟಿ ಹ ೊೋಗುತ್ರಾದದ ಕಣಣನನುು
ನ ೊೋಡಿ ಮಾರುತ್ರ ಭಿೋಮನು ಕುರದಧನಾಗಿ ಕಣಣನನುು ಶ್ರಜಾಲಗಳಿಂದ
ಮುಚಿಚಬಿಟಿನು. ಕೊಡಲ ಶ್ತುರಕಶ್ಣನ ರಾಧ ೋಯನು ಹಂದಿರುಗಿ ನಿಶ್ತ
ಶ್ರಗಳಿಂದ ಭಿೋಮನನುು ಎಲಿಕಡ ಗಳಿಂದ ಮುಚಿಚಬಿಟಿನು.

ಕಣಣ-ಸಾತಾಕ್ತಯರ ಯುದಧ
ಭಿೋಮಸ ೋನನ ರಥದ ಕಡ ತ್ರರುಗಿದ ಕಣಣನನುು ಸಾತಾಕ್ತಯು
ಭಿೋಮಸ ೋನನ ಪಾಷ್ಠಣಣಗರಹಣ ಕಾಯಣವನುು ಮಾಡುತ್ರಾದುದದರಿಂದ
ಆಕರಮಣಿಸಿದನು. ಅವನ ಶ್ರಗಳಿಂದ ಚ ನಾುಗಿ ಪ್ರಹರಿಸಲಪಟಿ ಕಣಣನು

295
ಸಾತಾಕ್ತಯನ ುೋ ಆಕರಮಣಿಸಿದನು. ಸವಣಧನಿವಗಳಲ್ಲಿ ಶ ರೋಷ್ಿರಾಗಿದದ
ಅವರಿಬಬರು ಮನಸಿವಗಳ ಅನ ೊಾೋನಾರನುು ಎದುರಿಸಿ ವಿಚಿತರ
ಶ್ರಗಳನುು ಪ್ರರ್ೋಗಿಸುತಾಾ ಪ್ರಕಾಶ್ಸುತ್ರಾದದರು.

ಇಬಬರೊ ಬಿಡುತ್ರಾದದ ಬಾಣಜಾಲಗಳು ಕೌರಂಚಪ್ಕ್ಷ್ಯ ಪ್ುಚಚದಂತ


ಎಣ ಣಗ ಂಪಾಗಿಯೊ, ರೌದರವಾಗಿಯೊ, ಭಯಂಕರವಾಗಿಯೊ
ಕಾಣುತ್ರಾದದವು. ಅವರಿಬಬರು ಪ್ರರ್ೋಗಿಸುತ್ರಾದದ ಸಹಸಾರರು
ಶ್ರಗಳಿಂದಾಗಿ ಅಲ್ಲಿದದವರಿಗ ಸೊಯಣನ ಪ್ರಭ ಯಾಗಲ್ಲೋ,
ಆಕಾಶ್ವಾಗಲ್ಲೋ, ದಿಕುೆ-ಉಪ್ದಿಕುೆಗಳಾಗಲ್ಲೋ ತ್ರಳಿಯುತ್ರಾರಲ್ಲಲಿ.
ಮಧಾಾಹುದಲ್ಲಿ ಉರಿಯುತ್ರಾದದ ಭಾಸೆರನ ಮಹಾಪ್ರಭ ಯಲಿವೂ ಕಣಣ-
ಮಾಧವರ ಶ್ರೌರ್ಗಳಿಂದ ಕುಂದಿಹ ೊೋಗಿತುಾ. ಶ್ಕುನಿ, ಕೃತವಮಣ,
ದೌರಣಿ, ಕಣಣ ಮತುಾ ಕೃಪ್ರು ಪಾಂಡವರ ೊಂದಿಗ
ಯುದಧಮಾಡುತ್ರಾರುವುದನುು ನ ೊೋಡಿ ಕುರುಸ ೈನಿಕರು ಪ್ುನಃ
ಹಂದಿರುಗಿದರು. ಆಕರಮಣ ಮಾಡುತ್ರಾದದ ಅವರ ಶ್ಬಧವು –
ಮಳ ಯಿಂದ ಉಕ್ತೆಬರುತ್ರಾರುವ ಸಾಗರದಂತ - ತ್ರೋವರವಾಗಿ
ಭಯವನುುಂಟುಮಾಡುತ್ರಾತುಾ. ಮಹಾರಣದಲ್ಲಿ ಅನ ೊಾೋನಾರನುು ನ ೊೋಡಿ
ಹಷ್ಣ-ಉತಾಿಹಗಳಿಂದ ಪ್ರಸಪರರನುು ಹಡಿದು ಆ ಸ ೋನ ಗಳು
ಯುದಧಮಾಡತ ೊಡಗಿದವು. ದಿವಾಕರನು ಆಕಾಶ್ಮಧಾದಲ್ಲಿ ಬರಲು

296
ಹಂದ ಂದೊ ನ ೊೋಡಿರದ ಮತುಾ ಕ ೋಳಿರದ ರಿೋತ್ರಯ ಯುದಧವು
ಪಾರರಂಭವಾಯಿತು.

ರ್ಲಪ್ರವಾಹವು ವ ೋಗವಾಗಿ ಹರಿದು ಸಾಗರವನುು ಸ ೋರುವಂತ


ರಣದಲ್ಲಿ ಒಂದು ಸ ೋನಾಸಾಗರವು ಇನ ೊುಂದು ಸ ೋನಾಸಾಗರವನುು
ಸ ೋರಿ ಯುದಧದಲ್ಲಿ ತ ೊಡಗಿತು. ಭ ೊೋಗಣರ ಯುವ ಮಹಾಸಾಗರಗಳಂತ
ಪ್ರಸಪರರ ಮೋಲ ಪ್ರರ್ೋಗಿಸುತ್ರಾದದ ಬಲಪ್ರಹಾರಗಳ ಶ್ಬಢವು
ಘೊೋರವಾಗಿ ಕ ೋಳಿಸುತ್ರಾತುಾ. ನದಿಗಳ ಸಂಗಮದಲ್ಲಿ ಹ ೋಗ ೊೋ ಹಾಗ
ವ ೋಗವತಾಾಗಿ ಪ್ರಸಪರರನುು ಸ ೋರಿದ ಆ ಸ ೋನ ಗಳು ಒಂದ ೋ
ಸ ೋನಾಸಮೊಹವೋ ಎನುುವಂತ ತ ೊೋರುತ್ರಾದದವು. ಮಹಾಯಶ್ಸಿನುು
ಬಯಸುತ್ರಾದದ ಆ ಕುರು-ಪಾಂಡವರ ನಡುವ ಘೊೋರರೊಪ್ದ ಯುದಧವು
ನಡ ಯಿತು. ಹ ಸರುಗಳನುು ಹ ೋಳಿಕ ೊಂಡು ಗಜಿಣಸುತ್ರಾದದ ಕುರುಗಳ
ವಿವಿಧ ಸವರಗಳು ಅವಿಚೆನುವಾಗಿ ಕ ೋಳಿಬರುತ್ರಾದದವು. ರಣದಲ್ಲಿ ಯಾರ
ತಂದ ಅಥವಾ ತಾಯಿಯಲ್ಲಿ ಯಾವುದಾದರೊ ದ ೊೋಷ್ವಿದಿದದದರ
ಅಥವಾ ಕಮಣ-ಶ್ೋಲಗಳಲ್ಲಿ ದ ೊೋಷ್ವಿದಿದದದರ ಯುದಧದಲ್ಲಿ ಅವುಗಳ ೋ
ಕ ೋಳಿಬರುತ್ರಾದದವು. ಆಗ ಮಹಾರಥ ಪಾಂಡವರು ಮತುಾ ಕೌರವರು
ತ್ರೋಕ್ಷ್ಣ ಸಾಯಕಗಳಿಂದ ಪ್ರಸಪರರನುು ಪ್ರಹರಿಸುತಾಾ ಕ್ಷತ-
ವಿಕ್ಷತಗ ೊಳಿಸಿದರು.

297
ಪ್ರಸಪರರನುು ವಧಿಸಲು ಬಯಸಿದ ಆ ಕ್ಷತ್ರರಯರು ಸಮರದಲ್ಲಿ
ಪ್ರಸಪರರನುು ದ ವೋಷ್ಠಸುತಾಾ ಅನ ೊಾೋನಾರನುು ಸಂಹರಿಸತ ೊಡಗಿದರು.
ಎಲ ಿಡ ಯಲ್ಲಿಯೊ ರಥಸಮೊಹಗಳು, ಅಶ್ವಸಮೊಹಗಳು,
ಪ್ದಾತ್ರಸಮೊಹಗಳು ಮತುಾ ಗರ್ಸಮೊಹಗಳು ಪ್ರಸಪರರ ೊಂದಿಗ
ಕಾದಾಡುತ್ರಾದದವು. ಅತಾಂತ ದಾರುಣವಾಗಿದದ ಆ ಸಂಗಾರಮದಲ್ಲಿ
ಗದ ಗಳು, ಪ್ರಿರ್ಗಳು, ಕಣಪ್ಗಳು, ಪಾರಸ, ಭಿಂಡಿಪಾಲ, ಭುಶ್ುಂಡಿಗಳು
ಎಲಿಕಡ ಬಿೋಳುತ್ರಾರುವುದು ಕಾಣುತ್ರಾತುಾ. ಮಿಡತ ಗಳ ೋಪಾದಿಯಲ್ಲಿ
ಎಲಿಕಡ ಶ್ರವೃಷ್ಠಿಗಳಾಗುತ್ರಾದದವು. ಸಮರದಲ್ಲಿ ಆನ ಗಳು ಆನ ಗಳನುು,
ಕುದುರ ಗಳು ಕುದುರ ಗಳನುು, ರಥಿಗಳು ರಥಿಗಳನುು, ಪ್ದಾತ್ರಗಳು
ಪ್ದಾತ್ರಸಂರ್ಗಳನುು, ಕುದುರ ಗಳು ಕುದುರ ಸಂರ್ಗಳನುು ಎದುರಿಸಿ
ಪ್ರಸಪರರನುು ವಧಿಸುತ್ರಾದದವು. ಪ್ದಾತ್ರಗಳು ಆನ -ರಥಗಳನೊು,
ಶ್ೋರ್ರವಾಗಿ ಚಲ್ಲಸುತ್ರಾದದ ಆನ ಗಳು ಆನ -ರಥ-ಕುದುರ ಗಳನೊು
ಮದಣನಮಾಡುತ್ರಾದದವು. ಶ್ ರರು ಬಿೋಳುತ್ರಾರುವುದರಿಂದ ಮತುಾ
ಪ್ರಸಪರರನುು ಕೊಗಿ ಕರ ಯುವುದರಿಂದ ಆ ರಣಾಂಗಣವು ಪ್ಶ್ುಗಳ
ವಧಾಸಾಾನದಂತ ಬಹುಘೊೋರವಾಗಿ ಕಾಣುತ್ರಾತುಾ. ರಕಾದಿಂದ
ವಾಾಪ್ಾವಾಗಿದದ ಆ ರಣಭೊಮಿಯು ವಷಾಣಕಾಲದ ಕ ಂಪ್ುಬಣಣದ
ಶ್ಕರಗ ೊೋಪ್ಗಣಗಳಿಂದ ವಾಾಪ್ಾವಾದ ಭೊಮಿಯಂತ ಹ ೊಳ ಯುತ್ರಾತುಾ.
ಶಾಾಮಲವಣಣದ ಯುವತ್ರರ್ಬಬಳು ಕುಂಕುಮದ ಹೊವಿನ

298
ಬಣಣದಿಂದ ರಂಜಿತವಾದ ಬಿಳಿಯ ವಸರವನುುಟ್ಟಿರುವಂತ ರಣರಂಗವು
ಪ್ರಕಾಶ್ಸುತ್ರಾತುಾ. ಮಾಂಸ-ರಕಾಗಳಿಂದ ಚಿತ್ರರತವಾದ
ಸುವಣಣಕುಂಬದಂತ ತ ೊೋರುತ್ರಾತುಾ. ಆ ರಣಭೊಮಿಯಲ್ಲಿ
ಒಡ ದುಹ ೊೋಗಿದದ ಶ್ರಸುಿಗಳ , ತ ೊಡ ಗಳ , ಬಾಹುಗಳ ,
ಕುಂಡಲಗಳ , ಅಂಗದ-ಕ ೋಯೊರಗಳು, ಒಡವ -ವಸರಗಳ ,
ಹಾರಗಳ , ಧನಿವಗಳ ಶ್ರಿೋರಗಳ , ಕವಚಗಳ , ಪ್ತಾಕ ಗಳ ರಾಶ್
ರಾಶ್ಯಾಗಿ ಬಿದಿದದದವು. ಆನ ಗಳು ಆನ ಗಳನುು ಆಕರಮಣಿಸಿ ದಂತದ
ತುದಿಗಳಿಂದ ಇರಿಯುತ್ರಾದದವು. ದಂತಗಳ ಆಘ್ರತಕ ೊೆಳಗಾಗಿ ಆನ ಗಳ
ಅಂಗಾಂಗಗಳಿಂದ ರಕಾವು ಸ ೊೋರಿ ತ ೊೋಯಿಸುತ್ರಾರಲು ಅವುಗಳು
ಗ ೈರಿಕಾದ ಧಾತುಗಳಿಂದ ಕೊಡಿದ ಚಿಲುಮಗಳನುುಳು ಪ್ವಣತಗಳಂತ
ತ ೊೋರುತ್ರಾದದವು. ಮಾವುಟಗರಿಂದ ಪ್ರಹರಿಸಲಪಟಿ ತ ೊೋಮರಗಳನುು
ಅನ ೋಕ ಆನ ಗಳು ಸ ೊಂಡಿಲುಗಳಲ್ಲಿ ಹಡಿದು ಅತ್ರಾತಾ ಸಂಚರಿಸುತ್ರಾದದವು.
ಇನುು ಇತರ ಆನ ಗಳು ಅವುಗಳನುು ಮುರಿದುಹಾಕುತ್ರಾದದವು.
ನಾರಾಚಗಳಿಂದ ಕವಚಗಳನುು ಕಳ ದುಕ ೊಂಡಿದದ ಉತಾಮ ಆನ ಗಳು
ಹ ೋಮಂತಋತುವಿನಲ್ಲಿ ಮೋಡಗಳಿಲಿದ ಪ್ವಣತಗಳಂತ
ಪ್ರಕಾಶ್ಸುತ್ರಾದದವು. ಕನಕಪ್ುಂಖ್ಗಳುಳು ಶ್ರಗಳಿಂದ ಚುಚಚಲಪಟಿ
ಉತಾಮ ಆನ ಗಳು ಕ ೊಳಿುಗಳ ಬ ಂಕ್ತಯಿಂದ ಪ್ರದಿೋಪ್ಾವಾದ
ಪ್ವಣತಗಳಂತ ತ ೊೋರುತ್ರಾದದವು. ಇನುು ಕ ಲವು ಆನ ಗಳು ಶ್ತುರಪ್ಕ್ಷದ

299
ಆನ ಗಳಿಂದ ಗಾಯಗ ೊಂಡು ರ ಕ ೆಗಳುಳು ಪ್ವಣತಗಳಂತ
ರಣರಂಗದಲ್ಲಿ ಬಿದಿದದದವು. ಇತರ ಆನ ಗಳು ಶ್ರಪ್ರಹಾರಗಳಿಂದ
ಆತಣರಾಗಿ, ಗಾಯಗಳಿಂದ ಪ್ತೋಡಿತರಾಗಿ ಓಡಿಹ ೊೋಗಿ
ದಂತಮಧಾವನೊು ಕುಂಬಸಾಳಗಳನೊು ಒರ ಗ ೊಟುಿ ಭೊಮಿಯ ಮೋಲ
ಬಿೋಳುತ್ರಾದದವು. ಇನೊು ಇತರ ಆನ ಗಳು ಸಿಂಹಗಳಂತ ಗಜಿಣಸುತಾಾ
ಭ ೈರವವಾಗಿ ಕೊಗನಿುಡುತ್ರಾದದವು. ಅನ ೋಕ ಆನ ಗಳು ಅಲಿಲ್ಲಿ ಓಡಿ
ಸುತುಾವರ ಯುತ್ರಾದದರು. ಇತರ ಆನ ಗಳು ನರಳುತ್ರಾದದವು.

ಸವಣಾಣಭರಣಗಳಿಂದ ವಿಭೊಷ್ಠತವಾಗಿದದ ಕುದುರ ಗಳು ಬಾಣಗಳಿಂದ


ವಧಿಸಲಪಟುಿ ಬಿೋಳುತ್ರಾದದವು. ಕ ಲವು ಹತುಾ ದಿಕುೆಗಳಲ್ಲಿಯೊ ಮಂಕಾಗಿ
ತ್ರರುಗುತ್ರಾದದವು. ಇತರ ಕುದುರ ಗಳು ನ ಲದಮೋಲ ಹ ೊರಳಾಡುತಾಾ
ಕುಂದಿಹ ೊೋಗುತ್ರಾದದವು. ಕ ಲವು ಶ್ರ-ತ ೊೋಮರಗಳಿಂದ
ಹ ೊಡ ಯಲಪಟುಿ ಬಹುವಿಧದ ಭಾವಗಳ ಂದಿಗ ಸುತಾಾಡುತ್ರಾದದವು.
ಹತರಾಗಿ ನ ಲದ ಮೋಲ ಬಿದಿದದದ ಮನುಷ್ಾರು ಅನಾ ಬಾಂಧವರನ ೊುೋ
ತಂದ ಯನ ೊುೋ ಅರ್ಾನನ ೊುೋ ನ ೊೋಡಿ ಕೊಗಿ ಕರ ಯುತ್ರಾದದರು.
ಓಡಿಹ ೊೋಗುತ್ರಾರುವ ಶ್ತುರಗಳನೊು ಇತರರನೊು ನ ೊೋಡಿದವರು
ಪ್ರಸಪರರ ಗ ೊೋತರ-ನಾಮಧ ೋಯಗಳನುು ಹ ೋಳಿಕ ೊಳುುತ್ರಾದದರು.
ಕತಾರಿಸಲಪಟಿ ಕನಕಭೊಷ್ಣ ಭುರ್ಗಳು ಅಲಿಲ್ಲಯ
ಿ ೋ

300
ಸುತ್ರಾಕ ೊಳುುತ್ರಾದದವು, ಕುಣಿಯುತ್ರಾದದವು, ಹಾರುತ್ರಾದದವು ಮತುಾ ಪ್ುನಃ
ಕ ಳಕ ೆ ಬಿೋಳುತ್ರಾದದವು. ನಡುಗುತ್ರಾದುದ ಸಹಸಾರರು ತ ೊೋಳುಗಳು ಆ
ರಣಾಂಗಣದಲ್ಲಿ ತುಂಬಿಹ ೊೋಗಿದದವು. ಕ ಲವು ಭುರ್ಗಳು ಐದು
ಹ ಡ ಗಳ ಸಪ್ಣಗಳಂತ ಮಹಾವ ೋಗದಿಂದ ಮುಂದ ಹ ೊೋಗುತ್ರಾದದವು.
ಸಪ್ಣ ಶ್ರಿೋರಗಳಂತ್ರದದ ಚಂದನ ಚಚಿಣತ ರಕಾದಿಂದ ನ ನ ದುಹ ೊೋಗಿದದ
ತ ೊೋಳುಗಳು ಸುವಣಣಮಯ ಧವರ್ಗಳಂತ ಕಾಣುತ್ರಾದದವು. ಎಲಿ
ದಿಕುೆಗಳಲ್ಲಿ ಈ ರಿೋತ್ರ ಘೊೋರ ಸಂಕುಲ ಯುದಧವು ನಡ ಯುತ್ರಾರಲು
ಯಾರು ಯಾರ ಂದು ತ್ರಳಿಯಲಾರದ ೋ ಕೌರವರು ಪ್ರಸಪರರನ ುೋ
ಕ ೊಲುಿತ್ರದ
ಾ ದರು. ಶ್ಸರಗಳು ಬಿೋಳುತ್ರಾದದ ಆ ಸಂಕುಲಯುದಧದಿಂದ
ರಣಭೊಮಿಯ ಮೋಲ ದದ ಧೊಳಿನಿಂದಾಗಿ ಕತಾಲ ಯು ಆವರಿಸಲು
ಕೌರವಯಾಣರು ಶ್ತುರಗಳಾಾರು ಎನುುವುದು ತ್ರಳಿಯುತಾಲ ೋ ಇರಲ್ಲಲಿ.

ಘೊೋರರೊಪ್ತೋ ಭಯಾನಕ ಆ ಯುದಧವು ಹಾಗ ನಡ ಯುತ್ರಾರಲು ರಕಾವ ೋ


ನಿೋರಾಗಿ ಹರಿಯುತ್ರಾದದ ಮಹಾನದಿಗಳು ಹುಟ್ಟಿ ಹರಿಯತ ೊಡಗಿದವು.
ತಲ ಗಳ ೋ ಕಲುಿಬಂಡ ಗಳಾಗಿದದವು, ತಲ ಗೊದಲುಗಳ ೋ ಪಾಚಿೋ
ಹುಲುಿಗಳಾಗಿದದವು, ಎಲುಬುಗಳ ೋ ಮಿೋನಿನಂತ್ರದದವು, ಮತುಾ ಧನುಸುಿ-
ಬಾಣಗಳ ೋ ಅದರ ಉತಾಮ ದ ೊೋಣಿಗಳಂತ್ರದದವು. ಯಮರಾಷ್ರವನುು
ವಧಿಣಸುವ ಆ ನದಿಗಳು ಸುದಾರುಣವಾದ ರಕಾವ ೋ ನಿೋರಾಗಿ ಮಾಂಸ-

301
ಮಜ ಾಗಳ ೋ ಕ ಸರಾಗಿ ಹರಿಯುತ್ರಾದದವು. ಯಮಸಾದನಕ ೆ
ಕ ೊಂಡ ೊಯುಾತ್ರಾದದ ಆ ಘೊೋರರೊಪ್ತೋ ನದಿಗಳು ಅದರಲ್ಲಿ ಬಿದದವರನುು
ಮುಳುಗಿಸಿಬಿಡುತ್ರಾದದವು ಮತುಾ ಕ್ಷತ್ರರಯರಲ್ಲಿ
ಭಯವನುುಂಟುಮಾಡುತ್ರಾದದವು. ಅಲಿಲ್ಲಿ ಮಾಂಸಾಶ್ೋ ಪಾರಣಿಗಳ
ಕೊಗುವಿಕ ಯಿಂದ ಪ ರೋತರಾರ್ನ ಪ್ಟಿಣಕ ೆ ಸಮಾನವಾಗಿದುದ
ಘೊೋರವಾಗಿ ಕಾಣುತ್ರಾತುಾ.

ಸುತಾಲೊ ಅಗಣಿತ ಮುಂಡಗಳು ಮೋಲ ದುದ ಕುಣಿಯುತ್ರಾದದವು.


ಅವುಗಳ ಂದಿಗ ಮಾಂಸ-ರಕಾಗಳಿಂದ ಸಂತೃಪ್ಾರಾದ ಭೊತಗಣಗಳ
ಕುಣಿಯುತ್ರಾದದವು. ರಕಾವನುು ಕುಡಿದು ವಸ ಯನುು ತ್ರಂದು, ಮೋದ-
ಮಜ ಾ-ವಸ -ಮಾಂಸಗಳಿಂದ ತುರಪ್ಾರಾಗಿದದ ಮದಿಸಿದ ಕಾಗ
ಹದುದಗಳ ಸುತಾಲೊ ಹಾರಾಡುತ್ರಾರುವುದು ಕಾಣುತ್ರಾತುಾ. ಸಮರದಲ್ಲಿ
ಶ್ ರರು ತ ೊರ ಯಲು ಅಸಾಧಾವನುು ಭಯವನುು ಬಿಟುಿ
ರ್ೋಧವರತನಿರತರಾಗಿ ಯುದಧಕಮಣವನುು ಭಯವಿಲಿದ ೋ
ನಿವಣಹಸುತ್ರಾದದರು. ಶ್ರ-ಶ್ಕ್ತಾಗಳ ಸಮಾಕ್ತೋಣಣವಾಗಿದದ, ಮಾಂಸಾಶ್
ಪಾರಣಿಗಳಿಂದ ತುಂಬಿಹ ೊೋಗಿದದ ಆ ರಣಭೊಮಿಯಲ್ಲಿ ಶ್ ರರು ತಮಮ
ಪೌರುಷ್ಗಳನುು ವಿಖಾಾತಗ ೊಳಿಸುತಾಾ ಸಂಚರಿಸುತ್ರಾದದರು. ಅನ ೊಾೋನಾರ
ನಾಮಗ ೊೋತರಗಳನುು ಹ ೋಳುತಾಾ ರಣದಲ್ಲಿ ಪ್ತತೃಗಳ ಹ ಸರನೊು

302
ಗ ೊೋತರಗಳನೊು ಹ ೋಳಿಕ ೊಳುುತ್ರಾದದರು. ಹೋಗ ಹ ೋಳಿಕ ೊಳುುತಾಾ ಅಲ್ಲಿ
ಅನ ೋಕ ರ್ೋಧರು ಶ್ಕ್ತಾ-ತ ೊೋಮರ-ಪ್ಟ್ಟಿಶ್ಗಳಿಂದ ಪ್ರಸಪರರನುು
ಸಂಹರಿಸುತ್ರಾದದರು. ಹಾಗ ಸುದಾರುಣವಾದ ಘೊೋರರೊಪ್ತೋ ಯುದಧವು
ನಡ ಯುತ್ರಾರಲು ಕೌರವಿೋ ಸ ೋನ ಯು ಸಾಗರದಲ್ಲಿ ಒಡ ದು ಹ ೊೋದ
ನೌಕ ಯಂತ ವಾಾಕುಲಗ ೊಂಡಿತು.

ಅರ್ುಣನ-ಸಂಶ್ಪ್ಾಕರ ಯುದಧ
ಕ್ಷತ್ರರಯರು ಮುಳುಗಿಹ ೊೋಗಿದದ ಆ ಯುದಧವು ನಡ ಯುತ್ರಾರಲು
ಯುದಧದಲ್ಲಿ ಗಾಂಡಿೋವದ ಮಹಾಘೊೋಷ್ವು ಕ ೋಳಿಬಂದಿತು. ಪಾಂಡವ
ಅರ್ುಣನನು ಸಂಶ್ಪ್ಾಕರು, ಕ ೊೋಸಲರು ಮತುಾ ನಾರಾಯಣ
ಸ ೋನ ಗಳ ಂದಿಗ ಕದನವಾಡುತ್ರಾದದನು. ರ್ಯವನುು ಬಯಸುತ್ರಾದದ
ಸಂಶ್ಪ್ಾಕರಾದರ ೊೋ ಕುರದಧರಾಗಿ ಪಾಥಣನ ಮೋಲ ಎಲಿಕಡ ಗಳಿಂದ
ಶ್ರವೃಷ್ಠಿಯನುು ಸುರಿಸುತ್ರಾದದರು. ಆ ಶ್ರವೃಷ್ಠಿಯನುು ಸಹಸಿಕ ೊಂಡು
ಪಾಥಣನು ಸಂಹರಿಸುತಾಾ ಸ ೋನ ಗಳ ಒಳಹ ೊಕೆನು. ಶ್ಲಾಶ್ತ
ಕಂಕಪ್ತರಗಳಿಂದ ರಥಸ ೋನ ಯನುು ನಿಗರಹಸಿ ಪಾಥಣನು ರಣದಲ್ಲಿ
ಸುಶ್ಮಣನ ಬಳಿಸಾರಿದನು. ಸುಶ್ಮಣನು ಅರ್ುಣನನ ಮೋಲ
ಶ್ರವಷ್ಣಗಳನುು ಸುರಿಸಿದನು. ಹಾಗ ಯೋ ಸಂಶ್ಪ್ಾಕರೊ ಕೊಡ
ಪಾಥಣನನುು ಸಮರದಲ್ಲಿ ಎದುರಿಸಿದರು. ಸುಶ್ಮಣನಾದರ ೊೋ ಆಗ

303
ಪಾಥಣನನುು ಒಂಭತುಾ ಆಶ್ುಗಗಳಿಂದ ಹ ೊಡ ದು ಮುರು
ಬಾಣಗಳಿಂದ ರ್ನಾದಣನನ ಬಲಭುರ್ವನುು ಪ್ರಹರಿಸಿದನು.
ಅನಂತರ ಇನ ೊುಂದು ಭಲಿದಿಂದ ಪಾಥಣನ ಧವರ್ಕ ೆ ಹ ೊಡ ದನು.
ವಿಶ್ವಕಮಣನಿಂದಲ ೋ ಧವರ್ದಲ್ಲಿ ನಿಮಿಣತನಾಗಿದದ ವಾನರವರ
ಹನುಮಂತನು ಎಲಿರನೊು ಭಯಗ ೊಳಿಸುತಾಾ ಜ ೊೋರಾಗಿ
ಗಜಿಣಸಿದನು. ಕಪ್ತಯ ಆ ಗರ್ಣನ ಯನುು ಕ ೋಳಿ ಕೌರವ ಸ ೋನ ಯು
ತುಂಬಾ ಭಯಗ ೊಂದು ತತಾರಿಸಿ ಮೊರ್ ಣಗ ೊಂದಿತು. ನಿಶ ಚೋಷ್ಿವಾಗಿ
ನಿಂತ್ರದದ ಕೌರವ ಸ ೋನ ಯು ನಾನಾಪ್ುಷ್ಪಗಳಿಂದ ಸಮೃದಧವಾಗಿದದ
ಚ ೈತರರಥ ವನದಂತ ಯೋ ಶ ೋಭಿಸಿತು. ಪ್ುನಃ ಎಚ ಚತಾ ಕೌರವ
ರ್ೋಧರು ಮೋಡಗಳು ಪ್ವಣತವನುು ಹ ೋಗ ೊೋ ಹಾಗ ಅರ್ುಣನನನುು
ಬಾಣಗಳಿಂದ ಅಭಿಷ ೋಚಿಸಿದರು. ಎಲಿರೊ ಪಾಂಡವನನುು
ಸುತುಾವರ ದರು. ಅವರು ಅರ್ುಣನನ ಕುದುರ ಗಳನೊು,
ರಥಚಕರಗಳನೊು, ರಥದ ಈಷಾದಂಡವನೊು ಹಡಿದು
ಬಲವನುುಪ್ರ್ೋಗಿಸಿ ತಡ ದರು ಮತುಾ ಸಿಂಹನಾದಗ ೈದರು.

ಕ ಲವರು ಕ ೋಶ್ವನ ಮಹಾಭುರ್ಗಳ ರದನೊು ಹಡಿದು


ಎಳ ದಾಡುತ್ರಾದದರು. ಅನಾರು ರಥದಲ್ಲಿದದ ಪಾಥಣನನುು
ಸಂತ ೊೋಷ್ದಿಂದ ಹಡಿದುಕ ೊಂಡರು. ಆಗ ಕ ೋಶ್ವನಾದರ ೊೋ ದುಷ್ಿ

304
ಆನ ಯು ಮಾವಟ್ಟಗನನುು ಕ ಳಕ ೆ ಹಾಕ್ತಬಿಡುವಂತ ತನ ುರಡು
ತ ೊೋಳುಗಳನೊು ಬಲವಾಗಿ ಒದರುತಾಾ ಅವರ ಲಿರನೊು ಕ ಳಕ ೆ
ಬಿೋಳಿಸಿದನು. ಆಗ ರಣದಲ್ಲಿ ಆ ಮಹಾರಥರು ಸುತುಾವರ ದು ರಥವನುು
ಹಡಿದುಕ ೊಂಡಿದುದನೊು ಕ ೋಶ್ವನನುು ಆಕರಮಣಿಸಿದುದನೊು ನ ೊೋಡಿ
ಕುರದಧನಾದ ಪಾಥಣನು ಅನ ೋಕ ರಥಾರೊಢರನೊು ಪ್ದಾತ್ರಗಳನೊು
ಸಂಹರಿಸಿ ಕ ಳಗುರುಳಿಸಿದನು. ಅನತ್ರದೊರದಲ್ಲಿಯೋ ಇದದ ರ್ೋಧರನುು
ಹತ್ರಾರದಿಂದಲ ೋ ಪ್ರಹರಿಸಬಹುದಾದ ಬಾಣಗಳಿಂದ ಅಚಾೆದಿಸುತಾಾ
ಸಮರದಲ್ಲಿ ಅರ್ುಣನನು ಕ ೋಶ್ವನಿಗ ಇಂತ ಂದನು:

“ಕೃಷ್ಣ! ಈ ಸಂಶ್ಪ್ಾಕಗಣಗಳನುು ನ ೊೋಡು! ನನಿುಂದ


ಸಹಸಾರರು ಸಂಖ ಾಗಳಲ್ಲಿ ವಧಿಸಲಪಡುತ್ರಾದದರೊ ಇಂತಹ
ದಾರುಣ ಕಮಣವನ ುಸಗುತ್ರಾದಾದರ ! ಈ ಘೊೋರ
ರಥಬಂಧವನುು ನಾನಲಿದ ೋ ಪ್ೃಥಿವಯ ಬ ೋರಾವ
ಪ್ುರುಷ್ನಿಗೊ ಸಹಸಿಕ ೊಳುಲಾಗುತ್ರಾರಲ್ಲಲಿ.”

ಹೋಗ ಹ ೋಳಿ ಬಿೋಭತುಿವು ದ ೋವದತಾಶ್ಂಖ್ವನೊುದಿದನು. ಅದಕ ೆ


ಪ್ೊರಕವಾಗಿ ಕೃಷ್ಣನೊ ಕೊಡ ಪಾಂಚರ್ನಾವನುು ಮಳಗಿಸಿದನು. ಆ
ಶ್ಂಖ್ಸವನವನುು ಕ ೋಳಿ ಸಂಶ್ಪ್ಾಕ ವರೊಥಿನಿಯು ಅತಾಂತ
ಭಯಗ ೊಂಡು ಓಡತ ೊಡಗಿತು. ಆಗ ಪ್ರವಿೋರಹ ಪಾಂಡವನು ಪ್ುನಃ

305
ನಾಗಾಸರವನುು ಪ್ರರ್ೋಗಿಸುತಾಾ ಅವರ ಪಾದಗಳನುು ಬಂಧಿಸಿಬಿಟಿನು.
ರಣದಲ್ಲಿ ಪಾಥಣನು ಶ್ತುರಗಳ ಪ್ದಬಂಧಗ ೈದನು. ಪಾಂಡವನ
ಪ್ದಬಂಧದಿಂದ ಕಟಿಲಪಟಿ ಅವರು ಲ ೊೋಹದ
ಮೊತ್ರಣಗಳ ೋಪಾದಿಯಲ್ಲಿ ನಿಶ ಚೋಷ್ಿರಾಗಿ ನಿಂತುಬಿಟಿರು.
ನಿಶ ಚೋಷ್ಿರಾಗಿರುವ ರ್ೋಧರನುು ಪಾಂಡುನಂದನನು ಹಂದ ಇಂದರನು
ದ ೈತಾ ತಾರಕನ ವಧ ಯ ಸಮರದಲ್ಲಿ ಹ ೋಗ ೊೋ ಹಾಗ ವಧಿಸಿದನು.
ಸಮರದಲ್ಲಿ ವಧಿಸಲಪಡುತ್ರಾರುವ ಅವರು ಆ ಉತಾಮ ರಥವನುು ಬಿಟುಿ
ತಮಮಲ್ಲಿದದ ಸವಣ ಆಯುಧಗಳನುು ಅರ್ುಣನನ ಮೋಲ ಪ್ರರ್ೋಗಿಸ
ತ ೊಡಗಿದರು. ಸ ೋನ ಯು ಬಂಧಿಸಲಪಟ್ಟಿರುವುದನುು ನ ೊೋಡಿದ
ಸುಶ್ಮಣನು ತವರ ಮಾಡಿ ಸೌಪ್ಣಾಣಸರವನುು ಪ್ರರ್ೋಗಿಸಿದನು. ಆಗ
ಗರುಡಗಳು ಮೋಲ ರಗಿ ಭುರ್ಂಗಗಳನುು ಭಕ್ಷ್ಸತ ೊಡಗಿದವು. ಆ
ಗರುಡರನುು ಕಂಡ ನಾಗಗಳು ಪ್ಲಾಯನಗ ೈದವು. ಮೋಡಗಳಿಂದ
ವಿಮುಕಾನಾಗಿ ಭಾಸೆರನು ಪ್ರಜ ಗಳನುು ತಾಪ್ಗ ೊಳಿಸುವಂತ ಅವನ
ಸ ೋನ ಯು ಪ್ದಬಂಧದಿಂದ ವಿಮುಕಾವಾಯಿತು. ವಿಮುಕಾರಾದ ಆ
ರ್ೋಧರು ಫಲುಗನನ ರಥದ ಮೋಲ ಬಾಣಸಂರ್ಗಳನೊು
ಶ್ಸರಸಂರ್ಗಳನೊು ಪ್ರರ್ೋಗಿಸಿದರು. ಆ ಮಹಾಸರಮಯಿೋ
ವೃಷ್ಠಿಯನುು ಶ್ರವೃಷ್ಠಿಗಳಿಂದ ನಿರಸನಗ ೊಳಿಸಿ ಅರ್ುಣನನು
ರ್ೋಧರನುು ಸಂಹರಿಸತ ೊಡಗಿದನು. ಆಗ ಸುಶ್ಮಣನು ಆನತಪ್ವಣ

306
ಬಾಣದಿಂದ ಅರ್ುಣನನ ಹೃದಯವನುು ಪ್ರಹರಿಸಿ ಅನಾ ಮೊರು
ಶ್ರಗಳಿಂದ ಅವನನುು ಹ ೊಡ ದನು. ಗಾಢವಾಗಿ ಪ್ಹರಿಸಲಪಟಿ
ಅರ್ುಣನನು ವಾಥಿತನಾಗಿ ರಥದಲ್ಲಿಯೋ ಕುಸಿದು ಕುಳಿತುಕ ೊಂಡನು.

ಅನಂತರ ಪ್ುನಃ ಎಚ ಚತಾ ಕೃಷ್ಣಸಾರಥಿ ಶ ವೋತಾಶ್ವನು ತವರ ಮಾಡಿ


ಐಂದಾರಸರವನುು ಪ್ರಕಟ್ಟಸಿದನು. ಆಗ ಸಹಸಾರರು ಬಾಣಗಳು
ಪಾರದುಭಣವಿಸಿದವು. ಸವಣದಿಕುೆಗಳಲ್ಲಿಯೊ ಪ್ರಕಟವಾದ ಶ್ಸರಗಳು
ನೊರಾರು ಸಹಸಾರರು ಆನ ಗಳನೊು, ಕುದುರ ಗಳನೊು ರಥಗಳನೊು
ನಾಶ್ಗ ೊಳಿಸಿದವು. ಸ ೈನಾದಲ್ಲಿ ವಿಪ್ುಲ ವಧ ಯು ನಡ ಯುತ್ರಾರಲು
ಸಂಶ್ಪ್ಾಕಗಣ ಮತುಾ ಗ ೊೋಪಾಲರನುು ಅತಾಂತ ಭಯವು
ಸಮಾವ ೋಶ್ಗ ೊಂಡಿತು. ಅಲ್ಲಿ ಅರ್ುಣನನ ೊಡನ ಪ್ರತ್ರಯಾಗಿ
ಯುದಧಮಾಡುವ ಯಾವ ಪ್ುರುಷ್ನೊ ಇರಲ್ಲಲಿ. ಅಲ್ಲಿ ವಿೋರರು
ನ ೊೋಡುತ್ರಾದದಂತ ಯೋ ಅವನು ಮಹಾಸ ೋನ ಯನುು ಸಂಹರಿಸಿದನು.
ರಣದಲ್ಲಿ ಹತುಾಸಾವಿರ ರ್ೋಧರನುು ಸಂಹರಿಸಿ ಪಾಂಡುಸುತನು
ಧೊಮವಿಲಿದ ಅಗಿುಯಂತ ಪ್ರರ್ವಲ್ಲಸುತಾ ಪ್ರಕಾಶ್ಸಿದನು. ಆಗ ಅಲ್ಲಿ
ಹದಿನಾಲುೆ ಸಾವಿರ ಪ್ದಾತ್ರಗಳು, ಹತುಾಸಾವಿರ ರಥಿಗಳು ಮತುಾ
ಮೊರುಸಾವಿರ ಆನ ಗಳು ಮಾತರ ಅಳಿದುಳಿದಿದದವು. ಅನಂತರ
ಸಾಯಬ ೋಕು ಅಥವ ರ್ಯಗಳಿಸಿ ಹಂದಿರುಗಬ ೋಕ ಂದು ನಿಶ್ಚಯಿಸಿ

307
ಸಂಶ್ಪ್ಾಕರು ಪ್ುನಃ ಧನಂರ್ಯನುು ಸುತುಾವರ ದರು. ಅಲ್ಲಿ ಕೌರವರ
ಮತುಾ ಕ್ತರಿೋಟ್ಟಯ ನಡುವ ಮಹಾ ಯುದಧವು ನಡ ಯಿತು.

ಕೃಪ್-ಶ್ಖ್ಂಡಿಯರ ಯುದಧ
ಸಮುದರದಲ್ಲಿ ಒಡ ದುಹ ೊೋದ ನೌಕ ಯಂತ ಕೌರವ ಸ ೈನಾವು
ಪಾಂಡುಪ್ುತರರ ಭದದಿಂದ ಪ್ತೋಡಿತರಾಗಿ ನಾಶ್ಗ ೊಳುುತ್ರಾರುವುದನುು
ನ ೊೋಡಿ ಕೃತವಮಣ, ಕೃಪ್, ದೌರಣಿ, ಸೊತಪ್ುತರ, ಉಲೊಕ, ಸೌಬಲ,
ಸಹ ೊೋದರರ ೊಡನ ರಾಜಾ ದುರ್ೋಣಧನ ಇವರು ಶ್ೋರ್ರವಾಗಿ
ಮುಂದ ಹ ೊೋಗಿ ತಮಮ ಸ ೈನಾವನುು ಉದಧರಿಸಲು ಪ್ರಯತ್ರುಸುತ್ರಾದದರು.
ಆಗ ಮುಹೊತಣಕಾಲ ಹ ೋಡಿಗಳಿಗ ಭಯವನುುಂಟುಮಾಡುವ ಮತುಾ
ಶ್ ರರ ಹಷ್ಣವನುು ಹ ಚಿಚಸುವ ಅತ್ರೋವ ಯುದಧವು ನಡ ಯಿತು.
ಕೃಪ್ನು ಪ್ರರ್ೋಗಿಸಿದ ಶ್ವಣವಷ್ಣಗಳು ಮಿಡತ ಗಳ
ಗುಂಪ್ುಗಳ ೋಪಾದಿಯಲ್ಲಿ ಸೃಂರ್ಯರನುು ಸಂಪ್ೊಣಣವಾಗಿ
ಮುಚಿಚಬಿಟ್ಟಿತು. ಆಗ ಕುರದಧನಾದ ಶ್ಖ್ಂಡಿಯು ತವರ ಮಾಡಿ ಬಂದು
ಕೃಪ್ನ ಸುತಾಲೊ ಶ್ರವಷ್ಣಗಳನುು ಸುರಿಸಿದನು. ಕೃಪ್ನು ಆ
ಶ್ರವಷ್ಣವನುು ನಿರಸನಗ ೊಳಿಸಿ ಕುರದಧನಾಗಿ ಹತುಾ ಶ್ರಗಳಿಂದ
ಶ್ಖ್ಂಡಿಯನುು ಪ್ರಹರಿಸಿದನು. ಆಗ ಕುಪ್ತತನಾದ ಶ್ಖ್ಂಡಿಯು
ಯುದಧದಲ್ಲಿ ಕಂಕಪ್ತರಗಳಿದದ ಏಳು ಜಿಹಮಗ ಶ್ರಗಳಿಂದ ಕೃಪ್ನನುು

308
ಹ ೊಡ ದನು. ತ್ರೋಕ್ಷ್ಣ ಶ್ರಗಳಿಂದ ಅತ್ರಯಾಗಿ ಗಾಯಗ ೊಂಡ ಕೃಪ್ನು
ಶ್ಖ್ಂಡಿಯನುು ಅಶ್ವ-ಸೊತ-ರಥಗಳಿಂದ ವಿಹೋನನಾುಗಿ ಮಾಡಿದನು.
ಕುದುರ ಗಳು ವಧಿಸಲಪಡಲು ಶ್ಖ್ಂಡಿಯು ರಥದಿಂದ ಕ ಳಕ ೆ ಧುಮುಕ್ತ
ಬಲವತಾಾದ ಖ್ಡಗ ಗುರಾಣಿಗಳನುು ಹಡಿದು ಕೃಪ್ನ ಬಳಿ ನುಗಿಗದನು.
ಸಮರದಲ್ಲಿ ಹಾಗ ನುಗಿಗಬರುತ್ರಾದದ ಶ್ಖ್ಂಡಿಯನುು ಕೊಡಲ ೋ ಕೃಪ್ನು
ಸನುತಪ್ವಣ ಶ್ರಗಳಿಂದ ಮುಚಿಚಬಿಟಿನು. ಅದ ೊಂದು
ಅದುಭತವಾಗಿತುಾ. ಆಗ ರಣದಲ್ಲಿ ಶ್ಖ್ಂಡಿಯು ನಿಶ ಚೋಷ್ಿನಾಗಿ
ನಿಂತುಬಿಟಿನು.

ಕೃಪ್ನಿಂದ ಶ್ಖ್ಂಡಿಯು ಮುಚಿಚಹ ೊೋದುದನುು ನ ೊೋಡಿ


ಧೃಷ್ಿದುಾಮುನು ಬ ೋಗನ ೋ ಕೃಪ್ನಲ್ಲಿಗ ಆಗಮಿಸಿದನು. ಶಾರದವತನ
ರಥದ ಬಳಿಬರುತ್ರಾದದ ಧೃಷ್ಿದುಾಮುನನುು ಕೃತವಮಣನು ವ ೋಗದಿಂದ
ಮುಂದ ಬಂದು ಅವನನುು ತಡ ದನು. ಆಗ ಶಾರದವತನ ರಥದ
ಬಳಿಬರುತ್ರಾದದ ಯುಧಿಷ್ಠಿರನನುು ಅವನ ಮಗ ಮತುಾ ಸ ೋನ ಗಳ ಂದಿಗ
ದ ೊರೋಣಪ್ುತರನು ತಡ ದನು. ತವರ ಮಾಡಿ ಬರುತ್ರಾದದ ಮಹಾರಥ ನಕುಲ-
ಸಹದ ೋವರನುು ದುರ್ೋಣಧನನು ಶ್ರವಷ್ಣಗಳಿಂದ ತಡ ದು
ನಿಲ್ಲಿಸಿದನು. ವ ೈಕತಣನ ಕಣಣನು ಬಿೋಮಸ ೋನನನುು ಕರುಷ್-ಕ ೋಕಯ-
ಸೃಂರ್ಯರ ೊಂದಿಗ ತಡ ದನು.

309
ಆಗ ಯುದಧದಲ್ಲಿ ಕೃಪ್ನು ಶ್ಖ್ಂಡಿಯನುು ದಹಸಿಬಿಡುವನ ೊೋ
ಎನುುವಂತ ತವರ ಮಾಡಿ ಬಾಣಗಳನುು ಪ್ರರ್ೋಗಿಸುತ್ರಾದದನು.
ಎಲಿಕಡ ಗಳಿಂದ ಕೃಪ್ನು ಪ್ರರ್ೋಗಿಸುತ್ರಾದದ ಹ ೋಮಭೊಷ್ಠತ
ಬಾಣಗಳನುು ಶ್ಖ್ಂಡಿಯು ಕತ್ರಾಯನುು ಪ್ುನಃ ಪ್ುನಃ ತ್ರರುಗಿಸುತಾಾ
ಕತಾರಿಸಿ ಹಾಗುತ್ರಾದದನು. ಆಗ ಗೌತಮನು ಪಾಷ್ಣತನ ಶ್ತಚಂದರ
ಗುರಾಣಿಯನುು ಬ ೋಗನ ೋ ಸಾಯಕಗಳಿಂದ ಧವಂಸಗ ೊಳಿಸಿದನು. ಆಗ
ಅಲ್ಲಿದದ ರ್ನರು ಗಟ್ಟಿಯಾಗಿ ಕೊಗಿಕ ೊಂಡರು. ರ ೊೋಗಿಯು
ಮೃತುಾಮುಖ್ನಾಗುವಂತ ಕೃಪ್ನ ವಶ್ನಾಗಿದದ ಶ್ಖ್ಂಡಿಯು
ಖ್ಡಗಹಸಾನಾಗಿಯೋ ಅವನ ಕಡ ನುಗಿಗ ಹ ೊೋದನು.

ಶಾರದವತ ಶ್ರಗಳಿಗ ಸಿಲುಕ್ತ ಸಂಕಟಪ್ಡುತ್ರಾದದ ಶ್ಖ್ಂಡಿಯನುು ನ ೊೋಡಿ


ಚಿತರಕ ೋತುವಿನ ಮಗ ಸುಕ ೋತುವು ತವರ ಮಾಡಿ ಅಲ್ಲಿಗ ಬಂದನು.
ಸುಕ ೋತುವು ಗೌತಮನ ರಥದ ಬಳಿ ಬಂದು ಅನ ೋಕ ನಿಶ್ತ ಶ್ರಗಳಿಂದ
ಬಾರಹಮಣನ ಮೋಲ ಎರಗಿದನು. ಕೃಪ್ನು ಸುಕ ೋತುವಿನ ೊಡನ
ಯುದಧದಲ್ಲಿ ನಿರತನಾಗಿರುವುದನುು ನ ೊೋಡಿ ಶ್ಖ್ಂಡಿಯು ಬ ೋಗನ ೋ
ಅಲ್ಲಿಂದ ಹ ೊರಟುಹ ೊೋದನು.

ಸುಕ ೋತುವಾದರ ೊೋ ಗೌತಮನನುು ಒಂಭತುಾ ಶ್ರಗಳಿಂದ ಹ ೊಡ ದು


ಎಪ್ಪತೊಮರು ಬಾಣಗಳಿಂದ ಪ್ುನಃ ಪ್ರಹರಿಸಿದನು ಪ್ುನಃ ಅವನು

310
ಬಾಣಗಳಿಂದ ಯುಕಾವಾಗಿದದ ಕೃಪ್ನ ಧನುಸಿನುು ಕತಾರಿಸಿ, ಶ್ರದಿಂದ
ಸಾರಥಿಯ ಮಮಣಸಾಳಗಳನುು ಗಾಢವಾಗಿ ಪ್ರಹರಿಸಿದನು. ಆಗ
ಕುರದಧನಾದ ಗೌತಮನಾದರ ೊೋ ದೃಢವಾದ ಹ ೊಸ ಧನುಸಿನುು
ಹಡಿದು ಮೊವತುಾ ಬಾಣಗಳಿಂದ ಸುಕ ೋತುವಿನ ಮಮಣಸಾಾನಗಳಲ್ಲಿ
ಪ್ರಹರಿಸಿದನು. ಸುಕ ೋತುವು ಸವಾಣಂಗಗಳಲ್ಲಿ ವಿಹವಲ್ಲತನಾಗಿ
ಭೊಕಂಪ್ದ ಸಮಯದಲ್ಲಿ ವೃಕ್ಷಗಳು ಅಳಾುಡುವಂತ ತನು ಉತಾಮ
ರಥದಲ್ಲಿ ತರತರನ ನಡುಗಿದನು. ಹೋಗ ನಡುಗುತ್ರಾದದ ಅವನ
ಕಾಯದಿಂದ ಪ್ರರ್ವಲ್ಲತ ಕುಂಡಲಗಳನುುಳು ಮತುಾ ಕ್ತರಿೋಟದಿಂದ
ಶ ೋಭಿಸುತ್ರಾದದ ಶ್ರವನುು ಕೃಪ್ನು ಕ್ಷುರಪ್ರದಿಂದ ಕ ಡವಿದನು. ಗಿಡುಗವು
ಕ ೊಂಡ ೊಯುಾತ್ರಾದದ ಮಾಂಸದತುಂಡು ಕ ಳಕ ೆ ಬಿೋಳುವಂತ ಶ್ೋರ್ರವಾಗಿ
ಸುಕ ೋತುವಿನ ಶ್ರವು ಭೊಮಿಯ ಮೋಲ ಬಿೋಳಲು, ಅವನ ಕಾಯವು
ಕ ಳಗ ಬಿದಿದತು. ಸುಕ ೋತುವು ಹತನಾಗಲು ಅವನ ಪ್ದಾನುಗರು
ಭಯಗ ೊಂಡು ಗೌತಮನನುು ಸಮರದಲ್ಲಿ ಬಿಟುಿ ಹತುಾ
ದಿಕುೆಗಳಲ್ಲಿಯೊ ಓಡಿ ಹ ೊೋದರು.

ಕೃತವಮಣ-ಧೃಷ್ಿದುಾಮುರ ಯುದಧ
ಮಹಾಬಲ ಕೃತವಮಣನಾದರ ೊೋ ಸಮರದಲ್ಲಿ ಪಾಷ್ಣತ
ಧೃಷ್ಿದುಾಮುನನುು ತಡ ದು “ನಿಲುಿ! ನಿಲುಿ!” ಎಂದು ಹ ೋಳಿದನು. ಆಗ

311
ಮಾಂಸದತುಂಡಿಗ ಎರಡು ಗಿಡುಗಗಳು ಕಾಳಗವಾಡುವಂತ ವೃಷ್ಠಣ-
ಪಾಷ್ಣತರ ನಡುವ ರಣದಲ್ಲಿ ತುಮುಲ ಯುದಧವು ನಡ ಯಿತು.
ಧೃಷ್ಿದುಾಮುನಾದರ ೊೋ ಹಾದಿಣಕಾನನುು ಒಂಭತುಾ ಶ್ರಗಳಿಂದ
ವಕ್ಷಃಸಾಳದಲ್ಲಿ ಪ್ರಹರಿಸಿ ಕುರದಧನಾಗಿ ಹೃದಿಕಾತಮರ್ನನುು ಪ್ತೋಡಿಸಿದನು.
ಕೃತವಮಣನಾದರ ೊೋ ಪಾಷ್ಣತನಿಂದ ದೃಢವಾಗಿ ಪ್ರಹರಿಸಲಪಟುಿ
ಸಾಯಕಗಳಿಂದ ಪಾಷ್ಣತನನುು – ಅವನ ರಥ, ಕುದುರ ಗಳ ಂದಿಗ –
ಮುಚಿಚಬಿಟಿನು. ರಥದ ೊಡನ ಮುಚಿಚಹ ೊೋಗಿದದ ಧೃಷ್ಿದುಾಮುನು
ಮಳ ಗಾಲದ ಪಾರರಂಭದಲ್ಲಿ ಮೋರ್ಗಳಿಂದ ಪ್ರಿಚಚನು ಭಾಸೆರನಂತ
ಕಾಣದಂತಾದನು. ಗಾಯಗ ೊಂಡಿದದ ಧೃಷ್ಿದುಾಮುನು ಕನಕಭೊಷ್ಣ
ಶ್ರಗಳಿಂದ ಕೃತವಮಣನ ಬಾಣಗಣಗಳನುು ನಿರಸನಗ ೊಳಿಸಿ ಪ್ುನಃ
ಕಾಣಿಸಿಕ ೊಂಡನು. ಆಗ ಸ ೋನಾನಾಯಕ ಧೃಷ್ಿದುಾಮುನು ಕುರದಧನಾಗಿ
ಕೃತವಮಣನ ಬಳಿಸಾರಿ ಅವನ ಮೋಲ ದಾರುಣ ಶ್ಸರವೃಷ್ಠಿಯನುು
ಸುರಿಸಿದನು. ಯುದಧದಲ್ಲಿ ತನು ಮೋಲ ನಿರಂತರವಾಗಿ ಬಿೋಳುತ್ರಾದದ ಆ
ಶ್ಸರವೃಷ್ಠಿಯನುು ಹಾದಿಣಕಾನು ಅನ ೋಕ ಸಹಸರ ಶ್ರಗಳಿಂದ ಕೊಡಲ ೋ
ನಾಶ್ಗ ೊಳಿಸಿದನು. ಯುದಧದಲ್ಲಿ ಎದುರಿಸಲಸಾಧಾ ಶ್ಸರವೃಷ್ಠಿಯನುು
ನಾಶ್ಗ ೊಳಿಸಿದುದನುು ಕಂಡು ಪಾಷ್ಣತನು ಕೃತವಮಣನನುು ಪ್ರಹರಿಸಿ
ನಿಲ್ಲಿಸಿದನು. ಮತುಾ ಕೊಡಲ ೋ ಅವನ ಸಾರಥಿಯನುು ಯಮಸಾದನಕ ೆ
ಕಳುಹಸಿದನು. ತ್ರೋಕ್ಷ್ಣ ಭಲಿದಿಂದ ಅವನು ಹತನಾಗಿ ರಥದಿಂದ ಕ ಳಕ ೆ

312
ಬಿದದನು. ಧೃಷ್ಿದುಾಮುನಾದರ ೊೋ ಮಹಾರಥ ಶ್ತುರವನುು ಸಮರದಲ್ಲಿ
ಗ ದುದ ಕೊಡಲ ೋ ಸಾಯಕಗಳಿಂದ ಕೌರವರನುು ತಡ ದನು. ಆಗ ಕೌರವ
ಕಡ ಯ ರ್ೋಧರು ಸಿಂಹನಾದಗ ೈಯುತಾಾ ಧೃಷ್ಿದುಾಮುನನುು
ಆಕರಮಿಸಿದರು. ಆಗ ಯುದಧವು ಮುಂದುವರ ಯಿತು.

ಯುಧಿಷ್ಠಿರ-ಅಶ್ವತಾಾಮರ ಯುದಧ
ಶ ೈನ ೋಯ ಮತುಾ ಶ್ ರ ದೌಪ್ದ ೋಯರಿಂದ ಅಭಿರಕ್ಷ್ತ ಯುಧಿಷ್ಠಿರನನುು
ನ ೊೋಡಿ ದೌರಣಿಯು ಪ್ರಹೃಷ್ಿನಾದನು. ಸವಣಣಪ್ುಂಖ್ ಶ್ಲಾಶ್ತ
ಘೊೋರ ಶ್ರಗಳನುು ಎರಚುತಾಾ ಅಸರಶ್ಕ್ಷಣವನೊು ಹಸಾಾಲಾರ್ವವನೊು
ವಿವಿಧ ಮಾಗಣಗಳನೊು ಪ್ರದಶ್ಣಸುತಾಾ ದೌರಣಿಯು ದಿವಾಾಸರಮಂತ್ರರತ
ಶ್ರಗಳಿಂದ ಆಕಾಶ್ವನ ುೋ ತುಂಬಿಸಿದನು ಮತುಾ ಆ ಅಸರವಿದುವು
ಯುಧಿಷ್ಠಿರನನುು ಸುತುಾವರ ದನು. ದೌರಣಿಯ ಶ್ರಗಳಿಂದ ತುಂಬಿ
ಯಾವುದೊ ತ್ರಳಿಯದಾಯಿತು. ಆ ಯುದಧಭೊಮಿಯು ಎಲಿಕಡ
ಬಾಣಮಯವಾಯಿತು. ಆ ಬಾಣಜಾಲವು ಆಕಾಶ್ದಲ್ಲಿ ನಿಮಿಣಸಿದ
ಸವಣಣಜಾಲವಿಭೊಷ್ಠತ ಚಪ್ಪರದಂತ ಶ ೋಭಿಸಿತು. ರಣದಲ್ಲಿ
ಹ ೊಳ ಯುತ್ರಾರುವ ಬಾಣಜಾಲಗಳಿಂದ ನ ೋಯಲಪಟಿ ಅದು
ನಭಸಾಲದಲ್ಲಿ ಮೋರ್ಗಳ ರ್ಾಯರ್ೋ ಎನುುವಂತ ಕಾಣುತ್ರಾತುಾ. ಆರಿೋತ್ರ
ಬಾಣಗಳು ತುಂಬಿರಲು ಆಕಾಶ್ದಿಂದ ಭೊಮಿಯ ಮೋಲ ಏನೊ

313
ಬಿೋಳುತ್ರಾರಲ್ಲಲಿ. ದ ೊರೋಣಪ್ುತರನ ಹಸಾಲಾರ್ವವನುು ನ ೊೋಡಿ ಅಲ್ಲಿದದ
ಮಹಾರಥರು ವಿಸಿಮತರಾದರು. ಉರಿಯುತ್ರಾರುವ ಭಾಸೆರನಂತ್ರದದ
ಅವನನುು ನ ೊೋಡಲು ಎಲಿ ರಾರ್ರಿಗೊ ಸಾಧಾವಾಗುತ್ರಾರಲ್ಲಲಿ. ಆಗ
ಸಾತಾಕ್ತಯಾಗಲ್ಲೋ ಧಮಣರಾರ್ನಾಗಲ್ಲೋ ಇನೊು ಇತರ ಸ ೋನ ಗಳಾಗಲ್ಲೋ
ತಮಮ ಪ್ರಾಕರಮವನುು ಅವನ ಮುಂದ ತ ೊೋರಿಸಲು ಸಾಧಾವಾಗಲ್ಲಲಿ.
ಸ ೋನ ಗಳು ಹಾಗ ವಧಿಸಲಪಡುತ್ರಾರುವಾಗ ದೌರಪ್ದ ೋಯರು, ಸಾತಾಕ್ತ,
ಧಮಣರಾರ್ ಮತುಾ ಪಾಂಚಾಲರು ಒಟಾಿಗಿ ಮೃತುಾಭಯವನುು
ತ ೊರ ದು ಘೊೋರ ದೌರಣಿಯನುು ಆಕರಮಣಿಸಿದರು.

ಸಾತಾಕ್ತಯು ದೌರಣಿಯನುು ಇಪ್ಪತ ೈದು ಶ್ಲಾಮುಖಿಗಳಿಂದ ಹ ೊಡ ದು


ಪ್ುನಃ ಏಳು ಸವಣಣಭೊಷ್ಠತ ನಾರಾಚಗಳಿಂದ ಹ ೊಡ ದನು.
ಯುಧಿಷ್ಠಿರನು ಎಪ್ಪತೊಮರು ಬಾಣಗಳಿಂದ, ಪ್ರತ್ರವಿಂದಾನು ಏಳು,
ಶ್ುರತಕಮಣನು ಮೊರು, ಶ್ುರತಕ್ತೋತ್ರಣಯು ಏಳು, ಸುತಸ ೊೋಮನು
ಒಂಭತುಾ ಮತುಾ ಶ್ತಾನಿೋಕನು ಏಳು ಬಾಣಗಳಿಂದ ಹಾಗೊ ಅನಾ
ಅನ ೋಕ ಶ್ ರರು ಎಲಿಕಡ ಗಳಿಂದ ಅವನನುು ಹ ೊಡ ದರು.

ಆಗ ಅತ್ರಕುರದಧ ಅಶ್ವತಾಾಮನು ವಿಷ್ಭರಿತ ಸಪ್ಣದಂತ ನಿಟುಿಸಿರು


ಬಿಡುತಾಾ ಸಾತಾಕ್ತಯನುು ಇಪ್ಪತ ೈದು ಶ್ಲಾಶ್ತಗಳಿಂದ,
ಶ್ುರತಕ್ತೋತ್ರಣಯನುು ಒಂಭತುಾ, ಸುತಸ ೊೋಮನನುು ಐದು,

314
ಶ್ುರತಕಮಣನನುು ಎಂಟು, ಪ್ರತ್ರವಿಂದಾನನುು ಮೊರು, ಶ್ತಾನಿೋಕನನುು
ಒಂಭತುಾ ಮತುಾ ಧಮಣಪ್ುತರನನುು ಏಳು ಶ್ರಗಳಿಂದ ಹ ೊಡ ದನು.
ಅನಂತರ ಇತರ ಶ್ ರರನುು ಎರಡ ರಡು ಬಾಣಗಳಿಂದ ಹ ೊಡ ದು
ನಿಶ್ತ ಶ್ರಗಳಿಂದ ಶ್ುರತಕ್ತೋತ್ರಣಯ ಧನುಸಿನುು ತುಂಡರಿಸಿದನು.
ಕೊಡಲ ೋ ಇನ ೊುಂದು ಧನುಸಿನುು ಎತ್ರಾಕ ೊಂಡು ಶ್ುರತಕ್ತೋತ್ರಣಯು
ದೌರಣಾಯನಿಯನುು ಮೊರರಿಂದ ಮತುಾ ಅನಾ ನಿಶ್ತ ಶ್ರಗಳಿಂದ
ಗಾಯಗ ೊಳಿಸಿದನು. ಆಗ ದೌರಣಿಯು ಶ್ರವಷ್ಣದಿಂದ ಆ ಸ ೋನ ಯನುು
ಮತುಾ ಶ್ರಗಳಿಂದ ನೃಪ್ರನುು ಎಲಿಕಡ ಗಳಲ್ಲಿ ಮುಚಿಚಬಿಟಿನು.
ಅನಂತರ ದೌರಣಿಯು ಪ್ುನಃ ಧಮಣರಾರ್ನ ಧನುಸಿನುು ಕತಾರಿಸಿ
ನಗುತಾಾ ಅವನನುು ಮೊರು ಶ್ರಗಳಿಂದ ಹ ೊಡ ದನು. ಆಗ
ಧಮಣಸುತನು ಇನ ೊುಂದು ಮಹಾಧನುಸಿನುು ಹಡಿದು ಏಳು
ಬಾಣಗಳಿಂದ ದೌರಣಿಯ ಬಾಹುಗಳು ಮತುಾ ಎದ ಗ ಹ ೊಡ ದನು. ಆಗ
ದೌರಣಿಯ ಪ್ರಹರಗಳಿಂದ ಕುರದಧನಾದ ಸಾತಾಕ್ತಯು ತ್ರೋಕ್ಷ್ಣ
ಅಧಣಚಂದರದಿಂದ ಅವನ ಧನುಸಿನುು ಕತಾರಿಸಿ ತುಂಬಾ
ಗಾಯಗ ೊಳಿಸಿದನು. ಧನುಸುಿ ತುಂಡಾದ ದೌರಣಿಯು ಕೊಡಲ ೋ
ಶ್ಕಾಾಯುಧವನುುಪ್ರ್ೋಗಿಸಿ ಶ ೈನ ೋಯನ ಸಾರಥಿಯನುು
ಕ ಳಗುರುಳಿಸಿದನು. ಕೊಡಲ ೋ ಇನ ೊುಂದು ಧನುಸಿನುು ತ ಗ ದುಕ ೊಂಡು
ದ ೊರೋಣಪ್ುತರನು ಶ್ರವಷ್ಣದಿಂದ ಶ ೈನ ೋಯನನುು ಮುಚಿಚಬಿಟಿನು.

315
ರಥಸಾರಥಿಯು ಬಿೋಳಲು ರಣದಲ್ಲಿ ಸಾತಾಕ್ತಯ ಕುದುರ ಗಳು
ದಿಕಾೆಪಾಲಾಗಿ ಓಡಿ ಹ ೊೋದವು.

ಆಗ ಯುಧಿಷ್ಠಿರನ ನಾಯಕತವದಲ್ಲಿದದ ಪಾಂಡವ ಸ ೋನ ಯು ವ ೋಗವಾಗಿ


ನಿಶ್ತ ಬಾಣಗಳನುು ದೌರಣಿಯ ಮೋಲ ಸುರಿಸಿತು. ಮಹಾರಣದಲ್ಲಿ
ರೌದರರೊಪ್ದ ಅವರು ಆಕರಮಣಿಸುತ್ರಾರುವುದನುು ನ ೊೋಡಿ
ದ ೊರೋಣಪ್ುತರನು ನಗುತಾಲ ೋ ಅವರನುು ಎದುರಿಸಿದನು. ದೌರಣಿಯು
ಜಾವಲಾರೊಪ್ದ ನೊರಾರು ಬಾಣಗಳಿಂದ ವನದಲ್ಲಿ ಪದ ಯನುು
ಅಗಿುಯು ಹ ೋಗ ೊೋ ಹಾಗ ಯುಧಿಷ್ಠಿರನ ಸ ೋನ ಯನುು ಸುಟುಿಹಾಕ್ತದನು.
ದ ೊರೋಣಪ್ುತರನಿಂದ ಸಂತಾಪ್ಗ ೊಳಿಸಲಪಡುತ್ರಾದುದ ಪಾಂಡುಪ್ುತರನ ಆ
ಸ ೈನಾವು ಸಾಗರವನುು ಸ ೋರುವಾಗ ನದಿಯು ತ್ರಮಿಂಗಿಲದಿಂದ ಹ ೋಗ ೊೋ
ಹಾಗ ಕ್ಷ ೊೋಭ ಗ ೊಂಡಿತು. ದ ೊರೋಣಪ್ುತರನ ಪ್ರಾಕರಮವನುು ನ ೊೋಡಿ
ದ ೊರೋಣಸುತನಿಂದ ಪಾಂಡವರ ಲಿರೊ ಹತರಾದರ ಂದ ೋ ಭಾವಿಸಿದರು.
ರ ೊೋಷ್-ಕ ೊೋಪ್ಸಮನಿವತ ದೌರಣಶ್ಷ್ಾ ಯುಧಿಷ್ಠಿರನಾದರ ೊೋ ತವರ ಮಾಡಿ
ದ ೊರೋಣಪ್ುತರನಿಗ ಹ ೋಳಿದನು:

“ಪ್ುರುಷ್ವಾಾರ್ರ! ಇಂದು ನಿೋನು ನನುನುು ಸಂಹರಿಸಲು


ಇಚಿೆಸಿರುವುದು ನಿನಗ ನಮಮ ಮೋಲ್ಲರುವ ಪ್ತರೋತ್ರಯ
ದ ೊಾೋತಕವೂ ಅಲಿ! ಕೃತಜ್ಞತ ಯ ದ ೊಾೋತಕವೂ ಅಲಿ!

316
ತಪ್ಸುಿ, ದಾನ, ಮತುಾ ಅಧಾಯನಗಳು ಬಾರಹಮಣನು
ಮಾಡುವ ಕಾಯಣಗಳು. ಧನುಸಿನುು ಬಗಿಗಸುವುದು ಕ್ಷತ್ರರಯನ
ಕಾಯಣ. ಆದರ ನಿೋನು ಮಾತರ ಕರ ಯಿಸಿಕ ೊಳುುವುದಕ ೆ
ಬಾರಹಮಣನಾಗಿರುವ ! ನಿೋನು ನಿಶ್ಚಯವಾಗಿಯೊ ಧಮಣಭರಷ್ಿ
ಬಾರಹಮಣನಾಗಿರುವ ! ಸಮರದಲ್ಲಿ ನಿನು ಕಮಣವನುು ಮಾಡು!
ನಿೋನು ನ ೊೋಡುತ್ರಾರುವಂತ ಯೋ ಯುದಧದಲ್ಲಿ ನಾನು
ಕೌರವರನುು ರ್ಯಿಸುತ ೋಾ ನ !”

ಇದನುು ಕ ೋಳಿ ದ ೊರೋಣಪ್ುತರನು ನಸುನಕೆನು. ಹ ೋಳಿದುದು


ತತವಯುಕಾವಾಗಿಯೋ ಇದ ಎಂದು ರ್ೋಚಿಸಿ ಅದಕ ೆ ಯಾವ
ಉತಾರವನೊು ಕ ೊಡಲ್ಲಲಿ. ಏನನೊು ಹ ೋಳದ ೋ ಅವನು ಕುರದಧ ಅಂತಕನು
ಪ್ರಜ ಗಳನುು ಹ ೋಗ ೊೋ ಹಾಗ ಶ್ರವಷ್ಣದಿಂದ ಯುಧಿಷ್ಠಿರನನುು
ಮುಚಿಚಬಿಟಿನು. ದ ೊರೋಣಪ್ುತರನಿಂದ ಮುಚಚಲಪಟಿ ಯುಧಿಷ್ಠಿರನು
ಮಹಾ ಸ ೋನ ಯನುು ಬಿಟುಿ ಶ್ೋರ್ರವಾಗಿ ಹ ೊರಟುಹ ೊೋದನು.
ಯುಧಿಷ್ಠಿರನು ಅಲ್ಲಿಂದ ಪ್ಲಾಯನ ಮಾಡಲು ಮಹಾತಮ
ದ ೊರೋಣಪ್ುತರನು ಇನ ೊುಂದು ಮಾಗಣವನುು ಹಡಿದು
ಹ ೊರಟುಹ ೊೋದನು. ದೌರಣಿಯನುು ತ ೊರ ದು ರಾಜಾ ಯುಧಿಷ್ಠಿರನು
ಕೊರರಕಮಣದಲ್ಲಿಯೋ ನಿರತನಾಗಿ ಕೌರವ ಸ ೋನ ಯ ಕಡ ಧಾವಿಸಿದನು.

317
ಪಾಂಚಾಲಾ, ಚ ೋದಿ-ಕ ೋಕಯರ ೊಂದಿಗ ಸಂವೃತನಾದ ಭಿೋಮಸ ೋನನನುು
ಸವಯಂ ವ ೈಕತಣನನು ಸಾಯಕಗಳಿಂದ ಹ ೊಡ ದು ತಡ ದನು.
ಭಿೋಮಸ ೋನನು ನ ೊೋಡುತ್ರಾದದಂತ ಯೋ ಕಣಣನು ಸಂಕುರದಧನಾಗಿ ಚ ೋದಿ-
ಕರೊಷ್ರನೊು ಮಹಾರಥ ಸೃಂರ್ಯರನೊು ಸಂಹರಿಸಿದನು. ಆಗ
ಭಿೋಮಸ ೋನನು ರಥಸತಾಮ ಕಣಣನನುು ಬಿಟುಿ ಪ್ರರ್ವಲ್ಲಸುತ್ರಾರುವ
ಅಗಿುಯು ಹುಲುಿಮದ ಯನುು ಹ ೊಗುವಂತ ಕೌರವ ಸ ೋನ ಯನುು
ಹ ೊಕೆನು. ಸೊತಪ್ುತರನಾದರ ೊೋ ಸಮರದಲ್ಲಿ ಸಹಸಾರರು ಸಂಖ ಾಗಳಲ್ಲಿ
ಮಹ ೋಷಾವಸ ಪಾಂಚಾಲರನೊು, ಕ ೋಕಯರನೊು, ಸೃಂರ್ಯರನೊು
ಸಂಹರಿಸಿದನು. ಮಹಾರಥ ಪಾಥಣನು ಸಂಶ್ಪ್ಾಕರಲ್ಲಿಯೊ,
ವೃಕ ೊೋದರನು ಕೌರವರಲ್ಲಿಯೊ ಮತುಾ ಹಾಗ ಯೋ ಮಹಾರಥ
ಕಣಣನು ಪಾಂಚಾಲರಲ್ಲಿಯೊ ಅತಾಧಿಕ ಕ್ಷಯವನುುಂಟುಮಾಡಿದರು.
ಪಾವಕನಂತ ಸುಡುತ್ರಾದದ ಆ ಮೊವರಿಂದ ಕ್ಷತ್ರರಯರು
ವಿನಾಶ್ಹ ೊಂದಿದರು.

ದುರ್ೋಣಧನನ ೊಂದಿಗ ನಕುಲ-ಸಹದ ೋವರ ಯುದಧ


ಆಗ ಕುರದಧನಾದ ದುರ್ೋಣಧನನು ನಕುಲನನುು ಮತುಾ ಅವನ ನಾಲುೆ
ಕುದುರ ಗಳನುು ಒಂಭತುಾ ಶ್ರಗಳಿಂದ ಹ ೊಡ ದನು. ಪ್ುನಃ ಅವನು
ಕ್ಷುರದಿಂದ ಸಹದ ೋವನ ಕಾಂಚನ ಧವರ್ವನುು ಕತಾರಿಸಿದನು. ಆಗ

318
ಕುರದಧನಾಗಿ ನಕುಲನು ಮೊರು ಬಾಣಗಳಿಂದ ಮತುಾ ಸಹದ ೋವನು
ಐದರಿಂದ ದುರ್ೋಣಧನನನುು ಹ ೊಡ ದರು. ದುರ್ೋಣಧನನು
ಸಂಕುರದಧನಾಗಿ ಐದ ೈದು ಶ್ರಗಳಿಂದ ಆ ಇಬಬರು ಭರತಶ ರೋಷ್ಿರ
ವಕ್ಷಸಾಳಗಳನುು ಪ್ರಹರಿಸಿದನು. ಬ ೋರ ಭಲಿಗಳ ರಡರಿಂದ ಆ ಯಮಳರ
ಧನುಸುಿಗಳನುು ಕತಾರಿಸಿ ನಕುೆ ಏಳು ಬಾಣಗಳಿಂದ ಅವರನುು
ಹ ೊಡ ದನು. ಆಗ ಅವರಿಬಬರು ಶ್ ರರೊ ಶ್ಕರಚಾಪ್ಗಳಂತ
ಶ ೋಭಿಸುತ್ರಾದದ ಬ ೋರ ಶ ರೋಷ್ಿ ಧನುಸುಿಗಳನುು ತ ಗ ದುಕ ೊಂಡು
ಯುದಧದಲ್ಲಿ ದ ೋವಪ್ುತರರಂತ ಶ ೋಭಿಸಿದರು.

ಆಗ ಅವರಿಬಬರು ಸಹ ೊೋದರರೊ ಘೊೋರಮಹಾಮೋರ್ಗಳು


ಪ್ವಣತವನುು ಹ ೋಗ ೊೋ ಹಾಗ ಯುದಧದಲ್ಲಿ ಅಣಣನನುು
ಶ್ರವಷ್ಣಗಳಿಂದ ಅಭಿಷ ೋಚಿಸಿದರು. ಆಗ ದುರ್ೋಣಧನನು
ಕುರದಧನಾಗಿ ಪ್ತ್ರರಗಳಿಂದ ಪಾಂಡುಪ್ುತರರನುು ತಡ ದನು. ಆಗ
ಯುದಧದಲ್ಲಿ ಅವನ ಧನುಸುಿ ಮಂಡಲಾಕಾರವಾಗಿ ಕಾಣುತ್ರಾತುಾ.
ಅದರಿಂದ ಒಂದ ೋಸಮನ ಹ ೊರಬರುತ್ರಾದದ ಸಾಯಕಗಳು ಮಾತರ
ಕಾಣುತ್ರಾದದವು. ಅವನ ಸಾಯಕಗಳ ಗುಂಪ್ುಗಳು ಮೋರ್ಗಳು
ಆಕಾಶ್ವನುು ತುಂಬಿ ಚಂದರ-ಸೊಯಣರ ಪ್ರಭ ಗಳನುು ಕುಂದಿಸುವಂತ
ಆ ಪಾಂಡವರನುು ಕುಂದಿಸಿದವು. ಆ ಹ ೋಮಪ್ುಂಖ್ ಶ್ಲಾಶ್ತ
ಬಾಣಗಳು ಸೊಯಣನ ಕ್ತರಣಗಳಂತ ಸವಣ ದಿಕುೆಗಳನೊು
319
ಆಚಾಚದಿಸಿದವು. ನಭಸಾಲವೂ ಬಾಣಮಯವಾಗಿ ಮುಚಿಚಹ ೊೋಗಲು
ಯಮಳರಿಗ ದುರ್ೋಣಧನನ ರೊಪ್ವು ಕಾಲಾಂತಕ ಯಮನಂತ ಯೋ
ತ ೊೋರಿತು. ಅವನ ಆ ಪ್ರಾಕರಮವನುು ನ ೊೋಡಿ ಮಾದಿರಪ್ುತರರಿಗ
ಮೃತುಾವು ಸಮಿೋಪ್ವಾಯಿತ ಂದ ೋ ಮಹಾರಥರು ಭಾವಿಸಿದರು.

ದುರ್ೋಣಧನ-ಧೃಷ್ಿದುಾಮುರ ಯುದಧ
ಆಗ ಪಾಂಡವರ ಸ ೋನಾಪ್ತ್ರ ಧೃಷ್ಿದುಾಮುನು ಸುರ್ೋಧನನಿದದಲ್ಲಿಗ
ಆಗಮಿಸಿದನು. ಮಾದಿರೋಪ್ುತರರಿೋವಣರನೊು ದಾಟ್ಟ ಮುಂದ ಹ ೊೋಗಿ
ಧೃಷ್ಿದುಾಮುನು ಸಾಯಕಗಳಿಂದ ದುರ್ೋಣಧನನನುು ಪ್ರಹರಿಸಿದನು.
ದುರ್ೋಣಧನನು ನಗುತಾಲ ೋ ಪಾಂಚಾಲಾನನುು ಇಪ್ಪತ ೈದು
ಬಾಣಗಳಿಂದ ಪ್ರಹರಿಸಿದನು. ಪ್ುನಃ ಅವನು ಪಾಂಚಾಲಾನನುು
ಅರವತ ೈದು ಬಾಣಗಳಿಂದ ಹ ೊಡ ದು ಗಜಿಣಸಿದನು.
ದುರ್ೋಣಧನನು ಸುತ್ರೋಕ್ಷ್ಣ ಕ್ಷುರಪ್ರದಿಂದ ಶ್ರಯುಕಾವಾದ ಅವನ
ಧನುಸಿನೊು ಕ ೈಚಿೋಲವನೊು ಕತಾರಿಸಿದನು.

ತುಂಡಾದ ಧನುಸಿನುು ಬಿಸುಟು ಪಾಂಚಾಲಾನು ವ ೋಗದಿಂದ


ಇನ ೊುಂದು ಧನುಸಿನುು ಕ ೈಗ ತ್ರಾಕ ೊಂಡನು. ತುಂಬಾಗಾಯಗ ೊಂಡಿದದ,
ಕ ೊೋಪ್ದಿಂದ ಕಣುಣಗಳು ಕ ಂಪಾಗಿದದ ಧೃಷ್ಿದುಾಮುನು ವ ೋಗದಿಂದ
ಪ್ರರ್ಚಲ್ಲಸುತ್ರಾರುವ ಅಗಿುಯಂತ ಯೋ ಶ ೋಭಿಸಿದನು.
320
ದುರ್ೋಣಧನನನುು ಸಂಹರಿಸಲ ೊೋಸುಗ ಧೃಷ್ಿದುಾಮುನು
ಪ್ನುಗಗಳಂತ ಭುಸುಗುಡುತ್ರಾರುವ ಹದಿನ ೈದು ನಾರಾಚಗಳನುು
ಪ್ರರ್ೋಗಿಸಿದನು. ರಣಹದಿದನ ರ ಕ ೆಗಳ ೋ ವಸರಗಳಾಗಿದದ ಆ ಶ್ಲಾಶ್ತ
ಬಾಣಗಳು ರಾರ್ನ ಸುವಣಣಮಯ ಕವಚವನುು ಭ ೋದಿಸಿ ವ ೋಗವಾಗಿ
ನ ಲವನುು ಹ ೊಕೆವು. ಅತ್ರಯಾಗಿ ಗಾಯಗ ೊಂಡ ದುರ್ೋಣಧನನು
ವಸಂತದಲ್ಲಿ ಹೊಬಿಟಿ ಮುತುಾಗದ ಮರದಂತ ಯೋ ತ ೊೋರಿದನು.
ನಾರಾಚಗಳ ಪ್ರಹಾರದಿಂದ ಕವಚವು ರ್ಛದರವಾಗಲು ದುರ್ೋಣಧನನ
ಶ್ರಿೋರವು ರ್ರ್ಣರಿತವಾಯಿತು. ಆಗ ಅವನು ಕುರದಧನಾಗಿ ಭಲಿದಿಂದ
ಧೃಷ್ಿದುಾಮುನ ಕಾಮುಣಕವನುು ತುಂಡರಿಸಿದನು. ಕೊಡಲ ೋ ಆ
ಮಹೋಪ್ತ್ರಯು ತವರ ಮಾಡಿ ಧನುಸುಿ ತುಂಡಾಗಿದದ ಧೃಷ್ಿದುಾಮುನ
ಹುಬುಬಗಳ ಮಧ ಾ ಹತುಾ ಸಾಯಕಗಳನುು ಪ್ರಹರಿಸಿದನು.
ಮಧುವನುಪ ೋಕ್ಷ್ಸುವ ದುಂಬಿಗಳು ಅರಳಿದ ತಾವರ ಯನುು ಹ ೋಗ ೊೋ
ಹಾಗ ಕಮಾಮರನಿಂದ ಹದಗ ೊಳಿಸಿದದ ಆ ಬಾಣಗಳು ಧೃಷ್ಿದುಾಮುನ
ಮುಖ್ವನುು ಶ ೋಭಗ ೊಳಿಸಿದವು. ಆಗ ಧೃಷ್ಿದುಾಮುನು ತುಂಡಾದ
ಧನುಸಿನುು ಬಿಸುಟು ವ ೋಗದಿಂದ ಇನ ೊುಂದು ಧನುಸಿನೊು ಹದಿನಾರು
ಬಲಿಗಳನೊು ಎತ್ರಾಕ ೊಂಡನು. ಆಗ ಅವನು ಐದು ಭಲಿಗಳಿಂದ
ದುರ್ೋಣಧನನ ಕುದುರ ಗಳನೊು ಸಾರಥಿಯನುು ಸಂಹರಿಸಿ
ಆರನ ಯದರಿಂದ ಅವನ ಸುವಣಣಪ್ರಿಷ್ೃತ ಧನುಸಿನುು

321
ತುಂಡರಿಸಿದನು. ಪಾಷ್ಣತನು ಉಳಿದ ಒಂಬತುಾ ಭಲಿಗಳಿಂದ
ಯುದಧಸಾಮಗಿರಗಳಿಂದ ಯುಕಾವಾಗಿದದ ದುರ್ೋಣಧನನ ರಥ, ಚತರ,
ಶ್ಕ್ತಾ, ಖ್ಡಗ, ಗದ ಮತುಾ ಧವರ್ಗಳನುು ತುಂಡರಿಸಿದನು. ಚಿನುದ
ಅಂಗದಗಳಿಂದ ಶ ೋಭಿಸುತ್ರಾದದ ಆ ಮಣಿಮಯ, ನಾಗದ ಚಿಹ ುಯುಳು
ಕುರುಪ್ತ್ರಯ ಧವರ್ವು ತುಂಡಾಗಿದುದದನುು ಸವಣ ಪಾಥಿಣವರೊ
ನ ೊೋಡಿದರು. ರಣದಲ್ಲಿ ವಿರಥನಾಗಿದದ, ಸವಾಣಯುಧಗಳನೊು
ಕಳ ದುಕ ೊಂಡಿದದ ದುರ್ೋಣಧನನನುು ಸಹ ೊೋದರರು
ಪ್ರಿರಕ್ಷ್ಸುತ್ರಾದದರು. ಧೃಷ್ಿದುಾಮುನು ನ ೊೋಡುತ್ರಾದದಂತ ಯೋ
ಸಂಭಾರಂತನಾಗಿದದ ರ್ನಾಧಿಪ್ ದುರ್ೋಣಧನನನುು ದಂಡಧಾರನು
ತನು ರಥದಲ್ಲಿ ಏರಿಸಿಕ ೊಂಡನು.

ಕಣಣ-ಧೃಷ್ಿದುಾಮುರ ಯುದಧ
ರಾರ್ನ ಹತಾಕಾಂಕ್ಷ್ೋ ಮಹಾಬಲ ಕಣಣನಾದರ ೊೋ ಸಾತಾಕ್ತಯನುು
ಗ ದುದ ರಣದಲ್ಲಿ ಉಗರ ದ ೊರೋಣಹಂತಾರ ಧೃಷ್ಿದುಾಮುನನುು ಎದುರಿಸಿ
ಹ ೊೋದನು. ಒಂದು ಆನ ಯು ಇನ ೊುಂದು ಆನ ಯ ಹಂಭಾಗವನುು
ದಂತಗಳಿಂದ ತ್ರವಿಯುವಂತ ಶ ೈನ ೋಯನು ವ ೋಗವಾಗಿ ಶ್ರಗಳಿಂದ
ಕಣಣನನುು ಪ್ತೋಡಿಸುತಾಾ ಅವನ ಹಂದ ಯೋ ಹ ೊೋದನು. ಆಗ
ಮಹಾರಣದಲ್ಲಿ ಕಣಣ-ಪಾಷ್ಣತರ ಮಧ ಾ ಮತುಾ ಕೌರವ ರ್ೋಧರ

322
ಮಹಾಯುದಧವು ನಡ ಯಿತು. ಆಗ ಕಣಣನು ತವರ ಮಾಡಿ
ಪಾಂಚಾಲರನುು ಆಕರಮಣಿಸಿದನು. ಮಧಾಾಹುದ ಆ ಸಮಯದಲ್ಲಿ
ಎರಡೊ ಪ್ಕ್ಷಗಳಲ್ಲಿ ಆನ -ಕುದುರ -ಮನುಷ್ಾರ ವಿನಾಶ್ವು ನಡ ಯಿತು.
ರ್ಯವನುು ಬಯಸಿದ ಪಾಂಚಾಲರಾದರ ೊೋ ತವರ ಮಾಡಿ ಪ್ಕ್ಷ್ಗಳು
ವೃಕ್ಷವನುು ಹ ೋಗ ೊೋ ಹಾಗ ಕಣಣನನುು ಎಲಿಕಡ ಗಳಿಂದ
ಆಕರಮಣಿಸಿದರು. ಕುರದಧನಾದ ಆಧಿರಥಿಯು ಆ ಮನಸಿವಗಳನುು
ಅಯಾದಯುದಕ ೊಂಡು ಬಾಣಾಗರಗಳಿಂದ ಸಂಹರಿಸಲು
ಉಪ್ಕರಮಿಸಿದನು. ವಾಾರ್ರಕ ೋತು, ಸುಶ್ಮಣ, ಶ್ಂಕ, ಉಗರ, ಧನಂರ್ಯ,
ಶ್ುಕಿ, ರ ೊೋಚಮಾನ, ಸಿಂಹಸ ೋನ ಮತುಾ ದುರ್ಣಯ – ಈ ವಿೋರರು
ರಥವ ೋಗದಿಂದ ಕುರದಧನಾಗಿ ಸಾಯಕಗಳನುು ಪ್ರರ್ೋಗಿಸುತ್ರಾದದ
ಕಣಣನನುು ಸುತುಾವರ ದರು. ಯುದಧಮಾಡುತ್ರಾದದ ಆ ಎಂಟು ಶ್ ರರನುು
ರಾಧ ೋಯನು ಎಂಟು ನಿಶ್ತ ಶ್ರಗಳಿಂದ ಸಂಹರಿಸಿದನು.
ಪ್ರತಾಪ್ವಾನ್ ಸೊತಪ್ುತರನು ಇನೊು ಅನ ೋಕ ಸಹಸಾರರು ರ್ೋಧರನುು
ಸಂಹರಿಸಿದನು. ಸಂಕುರದಧನಾಗಿದದ ಅವನು ಸಮರದಲ್ಲಿ ಚ ೋದಿದ ೋಶ್ದ
ವಿಷ್ುಣ, ವಿಷ್ುಣಕಮಣ, ದ ೋವಾಪ್ತ, ಭದರ, ದಂಡ, ಚಿತರ, ಚಿತಾರಯುಧ,
ಹರಿ, ಸಿಂಹಕ ೋತು, ರ ೊೋಚಮಾನ, ಮತುಾ ಮಹಾರಥ ಶ್ಲಭರನೊು
ಸಂಹರಿಸಿದನು. ಅವರ ಪಾರಣಗಳನುು ಹೋರಿಕ ೊಳುುತ್ರಾದದ ಮತುಾ
ಅಂಗಾಂಗಗಳು ರಕಾಸಿಕಾವಾಗಿದದ ಆ ರಾಧ ೋಯನ ಶ್ರಿೋರವು ರುದರನ

323
ವಿಶಾಲ ಶ್ರಿೋರದಂತ ಕಾಣುತ್ರಾತುಾ. ಅಲ್ಲಿ ಕಣಣನ ಶ್ರಗಳಿಂದ
ಪ್ರಹರಿಸಲಪಟಿ ಆನ ಗಳು ಭಿೋತರಾಗಿ ಎಲಿಕಡ ಓಡಿಹ ೊೋಗುತಾಾ ಮಹಾ
ವಾಾಕುಲವನುುಂಟುಮಾಡುತ್ರಾದದವು. ಕಣಣನ ಸಾಯಕಗಳಿಂದ ಪ್ತೋಡಿತ
ಆನ ಗಳು ವಿವಿಧ ಕೊಗುಗಳನುು ಕೊಗುತಾಾ ವಜಾರಹತ ಪ್ವಣತಗಳಂತ
ಭೊಮಿಯ ಮೋಲ ಬಿೋಳುತ್ರಾದದವು. ಕಣಣನು ಹ ೊೋಗುತ್ರಾದದ
ಮಾಗಣಗಳಲ್ಲಿ ಎಲಿಕಡ ಗಳಲ್ಲಿ ಆನ -ಕುದುರ -ಮನುಷ್ಾರು ಮತುಾ
ರಥಗಳು ರಣಭೊಮಿಯನುು ತುಂಬಿ ಬಿೋಳುತ್ರಾದದವು.

ಕಣಣನು ರಣದಲ್ಲಿ ಮಾಡಿದಂತ ಸಾಹಸಕಮಣವನುು ಕೌರವರ ಕಡ ಯ


ಯಾರೊ – ಭಿೋಷ್ಮನಾಗಲ್ಲೋ, ದ ೊರೋಣನಾಗಲ್ಲೋ ಅಥವಾ ಇನಾಾರ ೋ
ಆಗಲ್ಲೋ – ಯುದಧದಲ್ಲಿ ಮಾಡಿದುದನುು ನ ೊೋಡಿರಲ್ಲಲಿ. ಸೊತಪ್ುತರನು
ಆನ ಗಳು, ರಥಗಳು, ಕುದುರ ಗಳು ಮತುಾ ಮನುಷ್ಾರ ೊಂದಿಗ
ಮಹಾಕದನವಾಡಿದನು. ಮೃಗಗಳ ಮಧಾದಲ್ಲಿ ಸಿಂಹವು
ನಿಭಣಯವಾಗಿ ಸಂಚರಿಸುತ್ರಾರುವುದು ಕಾಣುವಂತ ಪಾಂಚಾಲರ
ಮಧಾದಲ್ಲಿ ಕಣಣನು ಭಿೋತ್ರಯಿಲಿದ ೋ ಸಂಚರಿಸುತ್ರಾದದನು. ಭಯಗ ೊಂಡ
ಮೃಗಗಣಗಳನುು ಸಿಂಹವು ಹ ೋಗ ದಿಕಾೆಪಾಲಾಗಿ ಓಡಿಸುವುದ ೊೋ
ಹಾಗ ಕಣಣನು ಪಾಂಚಾಲರ ರಥಸಮೊಹಗಳನುು ಓಡಿಸುತ್ರಾದದನು.
ಸಿಂಹನಿಗ ಸಿಲುಕ್ತದ ಮೃಗಗಳು ಹ ೋಗ ಜಿೋವಂತವಾಗಿರುವುದಿಲಿವೋ
ಹಾಗ ಕಣಣನಿಗ ಸಿಲುಕ್ತದ ಮಹಾರಥರು ಜಿೋವದಿಂದಿರುತ್ರಾರಲ್ಲಲಿ.
324
ಪ್ರರ್ವಲ್ಲಸುತ್ರಾರುವ ವ ೈಶಾವನರನಿಗ ಸಿಲುಕ್ತದ ರ್ನರು ಹ ೋಗ
ಸುಟುಿಹ ೊೋಗುವರ ೊೋ ಹಾಗ ರಣದಲ್ಲಿ ಕಣಾಣಗಿುಯಿಂದ ಸೃಂರ್ಯರು
ದಹಸಿಹ ೊೋಗುತ್ರಾದದರು. ಕಣಣನು ತನು ಹ ಸರನುು ಹ ೋಳಿಕ ೊಂಡು ಅನ ೋಕ
ಶ್ ರಸಮಮತ ಚ ೋದಿ-ಕ ೋಕಯ-ಪಾಂಚಾಲರನುು ಸಂಹರಿಸಿದನು. ಕಣಣನ
ವಿಕರಮವನುು ನ ೊೋಡಿ ಒಬಬ ಪಾಂಚಲಾನೊ ಯುದಧದಲ್ಲಿ
ಆಧಿರಥಿಯಿಂದ ಜಿೋವಸಹತ ಉಳಿಯಲಾರನು ಎಂದು ತ ೊೋರಿತು.
ಯುದಧದಲ್ಲಿ ಪಾಂಚಾಲರನುು ಸದ ಬಡಿದು ಸೊತಪ್ುತರನು
ಸಂಕುರದಧನಾಗಿ ಯುಧಿಷ್ಠಿರನನುು ಆಕರಮಣಿಸಿದನು. ಆಗ ಧೃಷ್ಿದುಾಮು,
ದೌರಪ್ದ ೋಯರು ಮತುಾ ನೊರಾರು ಇತರರು ಯುಧಿಷ್ಠಿರನನುು
ಸುತುಾವರ ದರು. ಶ್ಖ್ಂಡಿೋ, ಸಹದ ೋವ, ನಕುಲ, ಶ್ತಾನಿೋಕ,
ರ್ನಮೋರ್ಯ, ಸಾತಾಕ್ತ ಮತುಾ ಅನ ೋಕ ಪ್ರಭದರಕರು ಧೃಷ್ಿದುಾಮುನನುು
ಮುಂದಿರಿಸಿಕ ೊಂಡು ಯುದಧದಲ್ಲಿ ಕಣಣನನುು ಅಸರ-ಶ್ಸರಗಳಿಂದ
ಪ್ರಹರಿಸುತಾಾ ಸಂಚರಿಸುತ್ರಾದದರು. ಗರುಡನು ಸಪ್ಣಗಳ ಮೋಲ
ಬಿೋಳುವಂತ ಯುದಧದಲ್ಲಿ ಕಣಣನು ಒಬಬನ ೋ ಅನ ೋಕ ಚ ೋದಿ-ಪಾಂಚಾಲ-
ಪಾಂಡವರ ಮೋಲ ಎರಗಿದನು. ಸಂಕುರದಧನಾಗಿದದ
ಭಿೋಮಸ ೋನನಾದರ ೊೋ ಒಂಟ್ಟಯಾಗಿ ಕ ೋಕಯರ ೊಂದಿಗ ಕುರು-
ಮದರರನುು ಯುದಧದಲ್ಲಿ ಎದುರಿಸುತಾಾ ಬಹಳವಾಗಿ ಶ ೋಭಿಸಿದನು.

ಭಿೋಮನ ನಾರಾಚಗಳಿಂದ ಮಮಣಗಳು ಭ ೋದಿಸಲಪಟಿ ಆನ ಗಳು


325
ಹತರಾದ ಗಜಾರ ೊೋಹಗಳ ಡನ ಮೋದಿನಿಯನ ುೋ ನಡುಗಿಸುತಾಾ ಕ ಳಗ
ಬಿೋಳುತ್ರಾದದವು. ಹತಗ ೊಂಡ ಕುದುರ ಗಳ , ಕುದುರ ಸವಾರರೊ,
ಜಿೋವತ ೊರ ದ ಪ್ದಾತ್ರಗಳು ಯುದಧದಲ್ಲಿ ನಿಭಿಣನುರಾಗಿ ಬಹಳ
ರಕಾವನುು ಕಾರುತಾಾ ಮಲಗಿದದರು. ಸಹಸಾರರು ರಥಿಗಳು ಬಿದಿದದದರು.
ಅವರ ಆಯುಧಗಳ ಬಿದಿದದದವು. ಕ್ಷತ-ವಿಕ್ಷತರಾದ ಅವರು ಭಿೋಮನ
ಭಯದಿಂದಲ ೋ ಪಾರಣಗಳನುು ತ ೊರ ದಂತ ತ ೊೋರುತ್ರಾದದರು.
ಭಿೋಮಸ ೋನನ ಶ್ರಗಳಿಂದ ನಾಶ್ಗ ೊಂದ ರಥಿಗಳು, ಕುದುರ ಗಳು,
ಸಾರಥಿಗಳು, ಪ್ದಾತ್ರಗಳು ಮತುಾ ಆನ ಗಳಿಮದ ಯುದಧಭೊಮಿಯು
ತುಂಬಿಹ ೊೋಗಿತುಾ. ಭಿೋಮಸ ೋನನ ಬಲದಿಂದ ಪ್ತೋಡಿತಗ ೊಂಡು
ಗಾಯಗ ೊಂಡಿದದ ದುರ್ೋಣಧನನ ಸ ೋನ ಯು ನಿರುತಾಿಹಗ ೊಂಡು
ಸಾಬಧವಾಗಿ ನಿಂತುಬಿಟ್ಟಿತುಾ. ಭರತವಿಲಿದ ಸಮಯದಲ್ಲಿ ಸಮುದರವು
ಪ್ರಶಾಂತವಾಗಿರುವಂತ ಆ ತುಮುಲ ಮಹಾರಣವು ದಿೋನವೂ
ನಿಶ ಚೋಷ್ಿವೂ ಆಗಿದಿದತು.

ಆ ಸಮಯದಲ್ಲಿ ಕೊಡ ದುರ್ೋಣಧನನ ಸ ೋನ ಯು ಕ ೊೋಪ್, ವಿೋಯಣ,


ಬಲಗಳಿಂದ ಕೊಡಿತುಾ. ಆದರ ಅದರ ದಪ್ಣವು ಉಡುಗಿಹ ೊೋಗಿತುಾ.
ರಕಾವು ಸ ೊೋರಿ ಅದ ೋ ರಕಾದಿಂದಲ ೋ ಸ ೋನ ಯು ತ ೊೋಯುದಹ ೊೋಯಿತು.
ಕುರದಧ ಸೊತಪ್ುತರನು ಪಾಂಡವ ಸ ೋನ ಯನುು ಮತುಾ ಭಿೋಮಸ ೋನನು

326
ಕುರುಸ ೋನ ಯನುು ಪ್ಲಾಯನಗ ೊಳಿಸುತಾಾ ಬಹಳವಾಗಿ ಶ ೋಭಿಸಿದರು.

ಅರ್ುಣನನ ಯುದಧ
ಹಾಗ ನ ೊೋಡಲು ಅದುಭತವಾಗಿದದ ಆ ರೌದರ ಸಂಗಾರಮವು
ನಡ ಯುತ್ರಾರಲು ಸ ೋನಾಮಧಾದಲ್ಲಿ ಅನ ೋಕ ಸಂಶ್ಪ್ಾಕಗಣಗಳನುು
ಸಂಹರಿಸಿ ರ್ಯಿಗಳಲ್ಲಿ ಶ ರೋಷ್ಿ ಅರ್ುಣನನು ವಾಸುದ ೋವನಿಗ
ಹ ೋಳಿದನು:

“ರ್ನಾದಣನ! ಯುದಧಮಾಡುತ್ರಾರುವವರ ಸ ೋನ ಯು
ಭಗುವಾಯಿತ ಂದ ೋ ತ್ರಳಿ! ಇಗ ೊೋ! ಸಿಂಹಗರ್ಣನ ಯನುು
ಜಿಂಕ ಗಳು ಹ ೋಗ ೊೋ ಹಾಗ ನನು ಬಾಣಗಳನುು ಸಹಸಲಾರದ ೋ
ಸಂಶ್ಪ್ಾಕ ಮಹಾರಥರು ಸ ೋನ ಗಳ ಡನ ಓಡಿ
ಹ ೊೋಗುತ್ರಾದಾದರ ! ಕೃಷ್ಣ! ಆನ ಯನುು ಕಟುಿವ ಹಗಗದ
ಚಿಹ ುಯುಳು ಧಿೋಮತ ಕಣಣನು ಮಹಾರಣದಲ್ಲಿ ಸೃಂರ್ಯರ
ಮಹಾಸ ೋನ ಯನುು ಸಿೋಳುತಾಾ ರಾರ್ಸ ೈನಾದ ಮಧ ಾ ಅತ್ರಾತಾ
ಸಂಚರಿಸುತ್ರಾರುವುದು ಕಾಣುತ್ರಾದ . ರಣದಲ್ಲಿ ಕಣಣನನುು
ಗ ಲಿಲು ಅನಾ ಮಹಾರಥರು ಶ್ಕಾರಿಲಿ. ವಿೋಯಣವಂತ ಕಣಣನ
ಪ್ರಾಕರಮವನುು ನಿೋನು ತ್ರಳಿದುಕ ೊಂಡಿರುವ ! ನಮಮ

327
ಸ ೋನ ಗಳನುು ಎಲ್ಲಿ ಕಣಣನು ಓಡಿಸುತ್ರಾರುವನ ೊೋ ಅಲ್ಲಿಗ
ಕ ೊಂಡ ೊಯಿಾ! ನಿನಗ ಶ್ರಮವಾಗದಿದದರ ಅಥವಾ ನಿನಗ
ಇಷ್ಿವಾದರ ಈ ರಣರಂಗವನುು ಬಿಟುಿ ಮಹಾರಥ
ಸೊತಪ್ುತರನಿರುವಲ್ಲಿಗ ಕರ ದ ೊಯಿಾ!”

ಇದನುು ಕ ೋಳಿ ಗ ೊೋವಿಂದನು ನಸುನಗುತಾಾ “ಪಾಂಡವ! ಬ ೋಗನ ೋ


ಕೌರವರನುು ಸಂಹರಿಸು!” ಎಂದು ಅರ್ುಣನನಿಗ ಹ ೋಳಿದನು. ಅನಂತರ
ಗ ೊೋವಿಂದಪ ರೋರಿತ ಹಂಸವಣಣದ ಕುದುರ ಗಳು ಕೃಷ್ಣ-ಪಾಂಡವರನುು
ಹ ೊತುಾ ಕೌರವ ಮಹಾ ಸ ೋನ ಯನುು ಪ್ರವ ೋಶ್ಸಿದವು. ಕ ೋಶ್ವನಿಂದ
ನಡ ಸಲಪಟಿ ಕಾಂಚನಭೊಷ್ಠತ ಶ ವೋತಹಯಗಳು ಪ್ರವ ೋಶ್ಸುತ್ರಾದದಂತ ಯೋ
ಕೌರವ ಸ ೋನ ಯು ನಾಲುೆ ದಿಕುೆಗಳಿಗೊ ಚದುರಿತು. ಕುರದಧರಾಗಿದದ,
ಕ ೊೋಪ್ದಿಂದ ಕಣುಣಗಳು ಕ ಂಪಾಗಿದದ ಮಹಾದುಾತ್ರೋ ಕ ೋಶ್ವಾರ್ುಣನರು
ಆ ಮಹಾಸ ೋನ ಯನುು ಸಿೋಳಿ ಪ್ರವ ೋಶ್ಸಿ ಬಹಳವಾಗಿ ರಾರಾಜಿಸಿದರು.
ಋತ್ರವರ್ರಿಂದ ವಿಧಿವತಾಾಗಿ ಅಹಾವನಿಸಲಪಟಿ ಅಶ್ವನಿೋ ದ ೋವತ ಗಳಂತ
ಯುದಧಕ ೆ ಆಹಾವನಿಸಲಪಟಿ ಆ ಇಬಬರು ಯುದಧಶೌಂಡರೊ
ರಣಾಧವರವನುು ಪ್ರವ ೋಶ್ಸಿದರು. ಮಹಾಹವದಲ್ಲಿ ಚಪಾಪಳ ಶ್ಬಧಗಳನುು
ಕ ೋಳಿ ರ ೊೋಷ್ಗ ೊಂಡ ಮದಾದನ ಗಳಂತ ಆ ಇಬಬರು ನರವಾಾರ್ರರೊ
ಕುರದಧರಾಗಿ ವ ೋಗವಾಗಿ ಕುರುಸ ೋನ ಯನುು ಪ್ರವ ೋಶ್ಸಿದರು. ಫಲುಗನನು ಆ

328
ರಥಸ ೋನ ಯನೊು ಅಶ್ವಸ ೋನ ಗಳನುು ಭ ೋದಿಸಿ ಒಳನುಗಿಗ ಪಾಶ್ಹಸಾ
ಅಂತಕನಂತ ಸ ೋನಾಮಧಾದಲ್ಲಿ ಸಂಚರಿಸುತ್ರಾದದನು. ಕೌರವ ಸ ೋನ ಗಳ
ಮಧಾದಲ್ಲಿ ಅವನ ಯುದಧವಿಕರಮವನುು ಕಂಡು ದುರ್ೋಣಧನನು
ಸಂಶ್ಪ್ಾಕಗಣಗಳನುು ಪ್ುನಃ ಪ್ರಚ ೊೋದಿಸಿದನು.

ಆಗ ಮಹಾಹವದಲ್ಲಿ ಆ ಮಹಾರಥ ಸಂಶ್ಪ್ಾಕರು ಸಾವಿರ ರಥಗಳು,


ಮೊರು ನೊರು ಆನ ಗಳು, ಹದಿನಾಲುೆ ಸಾವಿರ ಕುದುರ ಗಳು ಮತುಾ
ಎರಡು ಲಕ್ಷ ಶ್ ರ ಧನಿವ ಯುದಧನಿಪ್ುಣ ಪ್ದಾತ್ರಗಳ ಂದಿಗ
ಗಜಿಣಸುತಾಾ ಆ ಇಬಬರು ವಿೋರರನುು ಮುತ್ರಾಗ ಹಾಕ್ತ ಆಕರಮಣಿಸಿದರು.
ಹಾಗ ಸಮರದಲ್ಲಿ ಶ್ರಗಳಿಂದ ಆಚಾೆದಿತನಾದ ಪಾಥಣನು ಪಾಶ್ಹಸಾ
ಅಂತಕನಂತ ರೌದರರೊಪ್ವನುು ತಾಳಿ ಸಂಶ್ಪ್ಾಕರನುು ಸಂಹರಿಸುತಾಾ
ಪ ರೋಕ್ಷಣಿೋಯನಾದನು. ಆಗ ಕ್ತರಿೋಟ್ಟಯಿಂದ ನಿರಂತರವಾಗಿ
ಪ್ರರ್ೋಗಿಸಲಪಟಿ ಸುವಣಣವಿಭೊಷ್ಠತ ವಿದುಾತ್ ಪ್ರಭ ಯ
ಬಾಣಗಳಿಂದ ಸವಲಪವೂ ಸಾಳವಿಲಿದಂತ ಆಕಾಶ್ವು ತುಂಬಿಹ ೊೋಯಿತು.
ಕ್ತರಿೋಟ್ಟಯ ಭುರ್ಗಳಿಂದ ಹ ೊರಟ ಆ ಮಹಾಶ್ರಗಳಿಂದ
ತುಂಬಿಹ ೊೋಗಿದದ ಆ ಪ್ರದ ೋಶ್ವು ಸಪ್ಣಗಳಿಂದ ತುಂಬಿರುವೋ
ಎನುುವಂತ ಕಾಣುತ್ರಾತುಾ. ಅಮೋಯಾತಮ ಪಾಂಡವನು ರುಕಮಪ್ುಂಖ್ಗಳ
ಸನುತಪ್ವಣ ಶ್ರಗಳನುು ಎಲಿದಿಕುೆಗಳಲ್ಲಿಯೊ ಸುರಿಸಿದನು. ಹತುಾ

329
ಸಾವಿರ ಸಂಶ್ಪ್ಾಕ ಪಾಥಿಣವರನುು ಸಂಹರಿಸಿ ಮಹಾರಥ ಕೌಂತ ೋಯನು
ತವರ ಮಾಡಿ ಶ್ತುರಸ ೋನ ಯ ಕಡ ಧಾವಿಸಿದನು.

ಶ್ತುರಪ್ಕ್ಷವನುು ಹ ೊಕುೆ ಪಾಥಣನು ವಾಸವನು ದಾನವ ಸ ೋನ ಯನುು


ಹ ೋಗ ೊೋ ಹಾಗ ಬಾಣಗಳಿಂದ ಕಾಂಬ ೊೋರ್ರಕ್ಷ್ತ ಸ ೋನ ಯನುು
ಮಥಿಸಿದನು. ಆ ಧ ವೋಷ್ಠೋ ಆತತಾಯಿನರ ಶ್ಸರಗಳನೊು, ಕ ೈಗಳನೊು,
ಬಾಹುಗಳನೊು ಮತುಾ ಶ್ರಗಳನೊು ಅರ್ುಣನನು ಭಲಿಗಳಿಂದ
ತುಂಡರಿಸಿದನು. ಭಿರುಗಾಳಿಗ ಸಿಲುಕ್ತ ಉರುಳಿದ ಬಹುಶಾಖ ಗಳುಳು
ವೃಕ್ಷಗಳಂತ ಶ್ತುರ ರ್ೋಧರು ಅಂಗಾಗಗಳು ತುಂಡಾಗಿ
ನಿರಾಯುಧರಾಗಿ ಭೊಮಿಯ ಮೋಲ ಬಿದದರು. ಆನ -ಕುದುರ -ರಥ-
ಪ್ದಾತ್ರಗಳನುು ಭಿರುಗಾಳಿಯಂತ ಸಂಹರಿಸುತ್ರಾದದ ಅರ್ುಣನನನುು
ಕಾಂಬ ೊೋರ್ರಾರ್ ಸುದಕ್ಷ್ಣನ ತಮಮನು ಶ್ರವೃಷ್ಠಿಯಿಂದ
ಅಭಿಷ ೋಚಿಸಿದನು. ಅರ್ುಣನನು ಅವನ ಪ್ರಿಘೊೋಪ್ಮ ಬಾಹುಗಳನುು
ಎರಡು ಅಧಣಚಂದರಗಳಿಂದ ತುಂಡರಿಸಿ ಕ್ಷುರದಿಂದ
ಪ್ೊಣಣಚಂದರನಂತ್ರರುವ ಮುಖ್ವುಳು ಅವನ ಶ್ರವನುು
ಅಪ್ಹರಿಸಿದನು. ಆಗ ವಜಾರಯುಧಪ್ರಹಾರದಿಂದ ಒಡ ದು ಕ ಳಗ ಬಿದದ
ಗಿರಿಯ ಶ್ಖ್ರದಂತ ಅವನು ತನುದ ೋ ರಕಾದಲ್ಲಿ ತ ೊೋಯುದ ರಥದಿಂದ
ಕ ಳಕ ೆ ಬಿದದನು. ಕಮಲಪ್ತಾರಕ್ಷ ಪ್ತರಯದಷ್ಣನ ಕಾಂಚನ ಸಾಂಭದಂತ

330
ಉನುತನಾಗಿದದ ಕಾಂಬ ೊೋರ್ ಸುದಕ್ಷ್ಣನ ಕಡ ಯ ತಮಮನು
ಹತನಾದುದನುು ಎಲಿರೊ ನ ೊೋಡಿದರು.

ಆಗ ಪ್ುನಃ ನ ೊೋಡಲು ಅದುಭತವಾಗಿದದ ಘೊೋರ ಯುದಧವು


ಪಾರರಂಭವಾಯಿತು. ಅಲ್ಲಿ ಯುದಧಮಾಡುತ್ರಾದದ ರ್ೋಧರು
ನಾನಾವಸ ಾಗಳಿಗಿೋಡಾದರು. ಒಂದ ೊಂದ ೋ ಬಾಣದಿಂದ ಹತರಾಗಿ
ರಕಾಸಿಕಾ ಕಾಂಬ ೊೋರ್, ಯವನ ಮತುಾ ಶ್ಕರಿಂದ ಹಾಗೊ ಕುದುರ ಗಳಿಂದ
ಸವಣವೂ ರಕಾಮಯವಾಯಿತು. ಕುದುರ -ಸಾರಥಿಗಳು ಹತರಾದ
ರಥಗಳಿಂದಲೊ, ಸವಾರರು ಹತರಾದ ಕುದುರ ಗಳಿಂದಲೊ,
ಮಾವುತರು ಹತರಾದ ಆನ ಗಳಿಂದಲೊ ಅನ ೊಾೋನಾರಿಂದ ಹತಗ ೊಂಡ
ಮಹಾಕಾಯದ ಆನ ಗಳಿಂದಲೊ ಘೊೋರ ರ್ನಕ್ಷಯವು ನಡ ಯಿತು.

ಅರ್ುಣನ-ಅಶ್ವತಾಾಮರ ಯುದಧ
ಸ ೋನ ಯ ಪ್ಕ್ಷ-ಪ್ರಪ್ಕ್ಷಗಳ ರಡನೊು ವಧಿಸುತ್ರಾದದ ಅರ್ುಣನನನುು
ದೌರಣಿಯು ತವರ ಮಾಡಿ ಆಕರಮಣಿಸಿದನು. ಸುವಣಣ ವಿಭೊಷ್ಠತ
ಮಹಾಧನುಸಿನುು ಟ ೋಂಕರಿಸುತಾಾ ಅವನು ಭಾಸೆರನು ತನು
ಕ್ತರಣಗಳನುು ಹ ೋಗ ೊೋ ಹಾಗ ಘೊೋರ ಶ್ರಗಳನುು
ಪ್ುಂಖಾನುಪ್ುಂಖ್ವಾಗಿ ಪ್ರರ್ೋಗಿಸಿದನು. ದೌರಣಿಯಿಂದ ಬಿಡಲಪಟಿ

331
ಆ ಶ್ರಗಳು ರಥದಲ್ಲಿದದ ಕೃಷ್ಣ-ಧನಂರ್ಯರಿಬಬರನೊು ಎಲಿಕಡ ಗಳಿಂದ
ಮುಚಿಚಬಿಟಿವು. ಆಗ ಪ್ರತಾಪ್ವಾನ್ ಭಾರದಾವರ್ನು ಯುದಧದಲ್ಲಿ
ನೊರು ತ್ರೋಕ್ಷ್ಣ ಶ್ರಗಳಿಂದ ಮಾಧವ-ಪಾಂಡವರಿಬಬರನೊು
ನಿಶ ಚೋಷ್ಿರನಾುಗಿ ಮಾಡಿದನು. ಚರಾಚರಗಳ ಲಿವನೊು ರಕ್ಷ್ಸುವ
ಅವರಿಬಬರೊ ಶ್ರಗಳಿಂದ ಮುಚಿಚಹ ೊೋದುದನುು ನ ೊೋಡಿ ಸಾಾವರ-
ರ್ಂಗಮಗಳಲ್ಲಿ ಹಾಹಾಕಾರವುಂಟಾಯಿತು. “ಇಂದು ಲ ೊೋಕಗಳು
ಉಳಿಯುವವ ೋ?” ಎಂದು ಚಿಂತ್ರಸುತಾಾ ಸಿದಧ-ಚಾರಣ ಸಂರ್ಗಳು
ಎಲಿಕಡ ಗಳಿಂದ ಬಂದು ಅಲ್ಲಿ ಸ ೋರಿದವು. ಯುದಧದಲ್ಲಿ
ಕೃಷಾಣರ್ುಣನರನುು ಆ ರಿೋತ್ರ ಆಚಾೆದಿಸಿದ ದೌರಣಿಯ ಪ್ರಾಕರಮವನುು
ಇದರ ಹಂದ ಎಂದೊ ಯಾರೊ ನ ೊೋಡಿರಲ್ಲಲಿ. ಸಿಂಹದ
ಗರ್ಣನ ಯಂತ ರಣದಲ್ಲಿ ಶ್ತುರಗಳನುು ಭಯಗ ೊಳಿಸುತ್ರಾದದ ದೌರಣಿಯ
ಧನುಸಿಿನ ಟ ೋಂಕಾರ ಶ್ಬಧವನುು ಬಹುಷ್ಃ ಯಾರೊ ಕ ೋಳಿರಲ್ಲಲಿ.
ಮೋಡಗಳ ಮಧ ಾ ಪ್ರಕಾಶ್ಸುವ ಮಿಂಚಿನಂತ ಯುದಧದಲ್ಲಿ ಎಡ-
ಬಲಗಳಲ್ಲಿ ಬಾಣಗಳನುು ಹ ೊರಹಾಕುತ್ರಾದದ ಅವನ ಶ್ಂರ್ನಿಯು
ಪ್ರಕಾಶ್ಸುತ್ರಾತುಾ.

ಅಗ ದ ೊರೋಣರ್ನನುು ನ ೊೋಡಿ ಅರ್ುಣನನೊ ಕೊಡ ಪ್ರಮ


ವಿಮೊಢನಾದನು. ಅಶ್ವತಾಾಮನಿಂದ ತನು ವಿಕರಮವು

332
ಕುಂದುಗ ೊಂಡಿತ ಂದ ೋ ಅವನು ತ್ರಳಿದುಕ ೊಂಡನು. ಆಗ ಅಶ್ವತಾಾಮನ
ಭಯಂಕರ ಮುಖ್ವನುು ನ ೊೋಡಲೊ ಸಾಧಾವಾಗುತ್ರಾರಲ್ಲಲಿ.
ಮಹಾರಣದಲ್ಲಿ ದೌರಣಿ ಮತುಾ ಪಾಂಡವ ಇಬಬರೊ ಈ ರಿೋತ್ರ
ವತ್ರಣಸುತ್ರಾರುವುದನುು, ದ ೊರೋಣಪ್ುತರನು ವಧಿಣಸುತ್ರಾರುವುದನೊು
ಮತುಾ ಕೌಂತ ೋಯನು ಕ್ಷ್ೋಣನಾಗುತ್ರಾರುವುದನುು ನ ೊೋಡಿ ಕೃಷ್ಣನಿಗ
ಮಹಾರ ೊೋಷ್ವುಂಟಾಯಿತು. ರ ೊೋಷ್ದಿಂದ ಭುಸುಗುಟುಿತಾಾ,
ಕಣಿಣನಿಂದಲ ೋ ಸುಟುಿಬಿಡುವನ ೊೋ ಎನುುವಂತ ಅವನು ಸಂಗಾರಮದಲ್ಲಿ
ದೌರಣಿಯನುು ಮತುಾ ಫಲುಗನನನುು ಪ್ದ ೋ ಪ್ದ ೋ ನ ೊೋಡುತ್ರಾದದನು. ಆಗ
ಕುರದಧನಾಗಿದದರೊ ಕೃಷ್ಣನು ಪ್ತರೋತ್ರಯಿಂದ ಪಾಥಣನಿಗ ಹ ೋಳಿದನು:

“ಪಾಥಣ! ಈ ಯುದಧದಲ್ಲಿ ನಿನು ಅತ್ರ ಅದುಭತವತಣನ ಯನುು


ನ ೊೋಡುತ್ರಾದ ದೋನ ! ಇಂದು ದ ೊರೋಣಪ್ುತರನು ನಿನುನುು ಮಿೋರಿ
ಯುದಧಮಾಡುತ್ರಾದಾದನ ! ಗಾಂಡಿೋವವನುು ಕ ೈಯಲ್ಲಿ ಹಡಿದ ೋ
ರಥದಲ್ಲಿ ನಿಂತ್ರರುವ ಯಲಿವ ೋ? ನಿನು ಬಾಹುಗಳು
ಕುಶ್ಲವಾಗಿವ ತಾನ ೋ? ನಿನು ಶ್ರಿೋರದಲ್ಲಿ ವಿೋಯಣವಿದ
ತಾನ ೋ?”

ಕೃಷ್ಣನು ಹೋಗ ಹ ೋಳಿದ ೊಡನ ಯೋ ಅರ್ುಣನನು ಹದಿನಾಲುೆ


ಭಲಿಗಳನುು ಕ ೈಗ ತ್ರಾಕ ೊಂಡು ತವರ ಮಾಡಿ ದೌರಣಿಯ ರಥ, ಧವರ್, ಚತರ,

333
ಪ್ತಾಕ, ಶ್ಕ್ತಾ ಮತುಾ ಗದ ಗಳನುು ಕತಾರಿಸಿದನು. ಅವನ ರ್ತುರದ ೋಶ್ –
ಕುತ್ರಾಗ ಯ ಎಲುಬುಪ್ರದ ೋಶ್ – ವನುು ವತಿದಂತಗಳಿಂದ ಜ ೊೋರಾಗಿ
ಹ ೊಡ ಯಲು ಅಶ್ವತಾಾಮನು ಪ್ರಮ ಮೊರ್ಛಣತನಾಗಿ ಧವರ್ಸಾಂಭವನುು
ಹಡಿದು ಕುಳಿತುಬಿಟಿನು. ಕ್ತರಿೋಟ್ಟಯ ಭಯದಿಂದ ಪ್ತೋಡಿತನಾಗಿ
ಮೊರ್ಛಣತನಾದ ಅವನನುು ರಕ್ಷ್ಸಲ ೊೋಸುಗ ಅವನ ಸಾರಥಿಯು
ಧನಂರ್ಯನಿರುವ ರಣಭೊಮಿಯಿಂದ ಕರ ದುಕ ೊಂಡು ಹ ೊೋದನು.

ಇದ ೋ ಸಮಯದಲ್ಲಿ ಅರ್ುಣನನು ದುರ್ೋಣಧನನು


ನ ೊೋಡುತ್ರಾದದಂತ ಯೋ ಕೌರವ ಸ ೋನ ಯನುು ನೊರಾರು ಸಹಸಾರರು
ಸಂಖ ಾಗಳಲ್ಲಿ ವಧಿಸಿದನು. ಅರ್ುಣನನು ಸಂಶ್ಪ್ಾಕರನೊು,
ವೃಕ ೊೋದರನು ಕುರುಗಳನೊು, ಪಾಂಚಾಲಾನು ವಸುಷ ೋಣನನೊು
ರಣದಲ್ಲಿ ಸಂಹರಿಸತ ೊಡಗಿದರು.

ತವರ ಮಾಡಿ ಹ ೊೋಗುತ್ರಾದದ ಕೃಷ್ಣನು ಪ್ುನಃ ಅರ್ುಣನನಿಗ ಮಲಿನ


ಹ ೋಳಿದನು:

“ಕೌರವಾ! ಪ್ಲಾಯನ ಮಾಡುತ್ರಾರುವ ಪಾಂಡವ ರಾರ್ರನುು


ನ ೊೋಡು!ಮಹಾರಂಗದಲ್ಲಿ ರ್ವಲ್ಲಸುತ್ರಾರುವ ಪಾವಕನಂತ್ರರುವ
ಕಣಣನನುು ನ ೊೋಡು! ಇಗ ೊೋ ಮಹ ೋಷಾವಸ ಭಿೋಮನು
ರಣರಂಗಕ ೆ ಹಂದಿರುಗಿ ಬರುತ್ರಾದಾದನ . ಅವನನ ುೋ ಅನುಸರಿಸಿ
334
ಧೃಷ್ಿದುಾಮುಪ್ುರ ೊೋಗಮರಾದ ಪಾಂಚಾಲರು, ಸೃಂರ್ಯರು
ಮತುಾ ಪಾಂಡವರು ಹಂದಿರುಗುತ್ರಾದಾದರ . ಹಾಗ
ಹಂದಿರುಗುವಾಗಲ ೋ ಪಾಥಣ ಬಿೋಮನು ಶ್ತುರಬಲವನುು
ಮಹಾಸಂಖ ಾಗಳಲ್ಲಿ ಧವಂಸಗ ೊಳಿಸುತ್ರಾದಾದನ .
ಓಡಿಹ ೊೋಗುತ್ರಾರುವ ಕೌರವರನುು ಕಣಣನು ಇಲ್ಲಿ
ತಡ ಯುತ್ರಾದಾದನ ! ಇಗ ೊೋ ಇಲ್ಲಿ ದೌರಣಿಯು ಹ ೊೋಗುತ್ರಾದಾದನ
ಮತುಾ ರಣದಲ್ಲಿ ಅವನನ ುೋ ಅನುಸರಿಸಿ ಧೃಷ್ಿದುಾಮುನು
ಹ ೊೋಗುತ್ರಾದಾದನ !”

ಹೋಗ ವಾಸುದ ೋವನು ಕ್ತರಿೋಟ್ಟಗ ಎಲಿವನುು ತ ೊೋರಿಸಿ ಹ ೋಳಿದನು. ಆಗ


ಮಹಾಘೊೋರ ಮಹಾರಣವು ನಡ ಯಿತು.

ಕಣಣ-ಧೃಷ್ಿದುಾಮುರ ಯುದಧ
ಅನಂತರ ಪ್ುನಃ ಕುರು-ಸೃಂರ್ಯರು ಯುದಧದಲ್ಲಿ ತ ೊಡಗಿದರು.
ಪಾಥಣರು ಯುಧಿಷ್ಠಿರನನುು ಮುಂದ ಮಾಡಿಕ ೊಂಡು ಮತುಾ ಕೌರವರು
ಕಣಣನನುು ಮುಂದ ಮಾಡಿಕ ೊಂಡು ಯುದಧಮಾಡುತ್ರಾದದರು. ಆಗ ಕಣಣ
ಮತುಾ ಪಾಂಡವರ ನಡುವ ಯಮರಾಷ್ರವನುು ವಿವಧಿಣಸುವಂತಹ
ಭಯಂಕರ ಲ ೊೋಮಹಷ್ಣಣ ಸಂಗಾರಮವು ಪಾರರಂಭವಾಯಿತು. ಆ

335
ತುಮುಲ ಸಂಗಾರಮದಲ್ಲಿ ರಕಾವು ನಿೋರಿನಂತ ಹರಿಯುತ್ರಾತುಾ. ಶ್ ರ
ಸಂಶ್ಪ್ಾಕರು ಸವಲಪಮಾತರವ ೋ ಉಳಿದುಕ ೊಂಡಿದದರು. ಆಗ ಪಾಂಡವರು
ಮತುಾ ಧೃಷ್ಿದುಾಮುನು ಸವಣರಾರ್ರ ೊಂದಿಗ ಕಣಣನನ ುೋ
ಆಕರಮಣಿಸಿದರು. ಯುದಧದಲ್ಲಿ ಪ್ರಹೃಷ್ಿರಾಗಿ ಬರುತ್ರಾರುವ ಆ
ವಿರ್ಯಾಕಾಂಕ್ಷ್ಗಳನುು ರಣದಲ್ಲಿ ಕಣಣನ ೊಬಬನ ೋ ಮೋಡಗಳನುು
ಪ್ವಣತವು ಹ ೋಗ ೊೋ ಹಾಗ ಸಹಸಿಕ ೊಂಡನು. ಕಣಣನನುು ಎದುರಿಸಿ ಆ
ಮಹಾರಥರು ಮೋಡಗಳು ಪ್ವಣತವನುು ಸಮಿೋಪ್ತಸಿ
ಮಳ ಸುರಿಸುವಂತ ಅವನ ಮೋಲ ಬಾಣಗಳ ಮಳ ಯನುು ಸುರಿಸಿದರು.
ಆವರ ಮಧ ಾ ಅಲ್ಲಿ ಲ ೊೋಮಹಷ್ಣಣ ಸಂಗಾರಮವು ನಡ ಯಿತು.
ಧೃಷ್ಿದುಾಮುನಾದರ ೊೋ ರಾಧ ೋಯನನುು ನತಪ್ವಣಣ ಶ್ರಗಳಿಂದ
ಹ ೊಡ ಯುತಾಾ ಸಂಕುರದಧನಾಗಿ ನಿಲುಿ ನಿಲ ಿಂದು ಹ ೋಳಿದನು.
ಕಣಣನಾದರು ವಿರ್ಯ ಧನುಸಿನುು ಟ ೋಂಕರಿಸುತಾಾ ಪಾಷ್ಣತನ
ಧನುಸಿನುು ಸಪ್ಣವಿಷ್ಗಳಂತ್ರದದ ಬಾಣಗಳಿಂದ ತುಂಡರಿಸಿ,
ಸಂಕುರದಧನಾಗಿ ಪಾಷ್ಣತನನುು ಒಂಭತುಾ ಶ್ರಗಳಿಂದ ಹ ೊಡ ದನು.
ಅವುಗಳು ಆ ಮಹಾತಮನ ಹ ೋಮಮಯ ಕವಚವನುು ಭ ೋದಿಸಿ
ರಕಾದಿಂದ ತ ೊೋಯುದ ಇಂದರಗ ೊೋಪ್ಗಳಂತ ಹ ೊಳ ಯುತ್ರಾದದವು.
ತುಂಡಾದ ಧನುಸಿನ ುಸ ದು ಧೃಷ್ಿದುಾಮುನು ಇನ ೊುಂದು ಧನುಸಿನುು
ಎತ್ರಾಕ ೊಂಡು ಸಪ್ಣವಿಷ್ದಂತ್ರದದ ಶ್ರಗಳಿಂದ ಮತುಾ ಎಪ್ಪತುಾ

336
ಸನುತಪ್ವಣ ಶ್ರಗಳಿಂದ ಕಣಣನನುು ಹ ೊಡ ದನು. ಕಣಣನೊ ಕೊಡ
ಪಾಷ್ಣತನನುು ನಿಶ್ತ ಶ್ರಗಳಿಂದ ಹ ೊಡ ದನು. ಅವನ ಮೋಲ
ಕಣಣನು ಸಂಕುರದಧನಾಗಿ ಮೃತುಾದಂಡದಂತ್ರರುವ ಇನ ೊುಂದು
ಕನಕಭೊಷ್ಣ ಶ್ರವನುು ಪ್ರರ್ೋಗಿಸಿದನು.

ಕಣಣ-ಸಾತಾಕ್ತಯರ ಯುದಧ
ಅತ್ರವ ೋಗದಲ್ಲಿ ಅವನ ಮೋಲ ಬಿೋಳುತ್ರಾದದ ಆ ಘೊೋರರೊಪ್ದ ಶ್ರವನುು
ಶ ೈನ ೋಯನು ಕ ೈಚಳಕದಿಂದ ಏಳು ಭಾಗಗಳನಾುಗಿ ತುಂಡರಿಸಿದನು
ತನು ಬಾಣವನುು ಶ್ರಗಳಿಂದ ನಿರಸನಗ ೊಳಿಸಿದುದನುು ನ ೊೋಡಿ
ಕಣಣನು ಸಾತಾಕ್ತಯನುು ಶ್ರವಷ್ಣಗಳಿಂದ ಎಲಿಕಡ ಗಳಿಂದಲೊ
ತಡ ದನು. ಬಳಿಕ ಸಮರದಲ್ಲಿ ಏಳು ನಾರಾಚಗಳಿಂದ ಅವನನುು
ಹ ೊಡ ಯಲು ಅದಕ ೆ ಪ್ರತ್ರಯಾಗಿ ಶ ೈನ ೋಯನು ಹ ೋಮಭೊಷ್ಠತ
ಶ್ರಗಳಿಂದ ಕಣಣನನುು ಪ್ರಹರಿಸಿದನು. ಆಗ ಕಣುಣಗಳಿಂದ ನ ೊೋಡಲೊ
ಕ್ತವಿಗಳಿಂದ ಕ ೋಳಲೊ ಭಯಂಕರವಾದ ಯುದಧವು ಪಾರರಂಭವಾಯಿತು.
ಅದು ಘೊೋರವೂ ವಿಚಿತರವೂ ಎಲಿರಿೋತ್ರಗಳಲ್ಲಿ ಪ ರೋಕ್ಷಣಿೋಯವೂ
ಆಗಿತುಾ. ಸಮರದಲ್ಲಿ ಕಣಣ-ಶ ೈನ ೋಯರ ಆ ಕಮಣಗಳನುು ನ ೊೋಡಿ
ಅಲ್ಲಿದದ ಸವಣ ಭೊತಗಳಲ್ಲಿಯೊ ಲ ೊೋಮಹಷ್ಣವುಂಟಾಯಿತು.

ಅಶ್ವತಾಾಮ-ಧೃಷ್ಿದುಾಮುರ ಯುದಧ
337
ಇದರ ಮಧಾದಲ್ಲಿ ದೌರಣಿಯು ಪಾಷ್ಣತನನುು ಆಕರಮಣಿಸಿದನು.
ಸಂಕುರದಧನಾದ ದೌರಣಿಯು ಧೃಷ್ಿದುಾಮುನನುು ದೊರದಿಂದಲ ೋ
ಸಂಬ ೊೋಧಿಸಿ

“ಬರಹಮರ್ು! ನಿಲುಿ! ನಿಲುಿ! ಇಂದು ನಿೋನು ನನಿುಂದ


ಜಿೋವಸಹತವಾಗಿ ಹ ೊೋಗುವುದಿಲಿ!”

ಎಂದನು. ಹೋಗ ಹ ೋಳಿ ಅಶ್ವತಾಾಮನು ಪಾಷ್ಣತನನುು ಘೊೋರರೊಪ್ದ


ತ ೋರ್ಸುಿಳು ನಿಶ್ತ ಶ್ರಗಳಿಂದ ಪ್ರಮ ಶ್ಕ್ತಾಯನುುಪ್ರ್ೋಗಿಸಿ
ಪ್ರಯತುಪ್ಟುಿ ಪ್ರಹರಿಸಿದನು. ಸಮರದಲ್ಲಿ ಹ ೋಗ ದೌರಣಿಯು
ಪಾಷ್ಣತನನುು ನ ೊೋಡಿ ಅವನ ೋ ತನು ಮೃತುಾವ ಂದು ತ್ರಳಿದು
ಖಿನುಮನಸೆನಾದನ ೊೋ ಹಾಗ ರಣದಲ್ಲಿ ದೌರಣಿಯನುು ನ ೊೋಡಿದ
ಪ್ರವಿೋರಹ ಪಾಶ್ಣತನೊ ಖಿನುಮನಸೆನಾದನು. ರಣದಲ್ಲಿ ನಿಂತ್ರದದ
ಧೃಷ್ಿದುಾಮುನನುು ನ ೊೋಡಿ ವಿೋರ ದೌರಣಿಯು ಕ ೊರೋಧದಿಂದ
ಭುಸುಗುಟುಿತಾಾ ಪಾಷ್ಣತನನುು ಆಕರಮಣಿಸಿದನು. ಅನ ೊಾೋನಾರನುು
ಕಂಡ ೊಡನ ಯೋ ಅವರಿಬಬರೊ ಪ್ರಮ ಕುರದಧರಾದರು. ಆಗ
ಪ್ರತಾಪ್ವಾನ್ ದ ೊರೋಣಪ್ುತರನು ತವರ ಮಾಡಿ ಸಮಿೋಪ್ದಲ್ಲಿದದ
ಧೃಷ್ಿದುಾಮುನನಿಗ ಹ ೋಳಿದನು:

“ಪಾಂಚಾಲಕುಲಕಳಂಕನ ೋ! ಇಂದು ನಾನು ನಿನುನುು


338
ಮೃತುಾವಿಗ ಒಪ್ತಪಸುತ ೋಾ ನ ! ಹಂದ ನಿೋನು ಎಸಗಿದ
ದ ೊರೋಣವಧ ಯು ಪಾಪ್ ಕಮಣವಾಗಿತುಾ. ಅದ ೋ ಇಂದು
ನಿನುನುು, ಎಷ್ುಿ ಪಾಪ್ತಷ್ಿವಾಗಿತ ೊಾೋ ಅಷ್ುಿ
ಸಂತಾಪ್ಗ ೊಳಿಸುತಾದ ! ಮೊಢ! ಯುದಧದಲ್ಲಿ ಪಾಥಣನು
ನಿನುನುು ರಕ್ಷ್ಸಲು ನಿಲಿದಿದದರ ಅಥವಾ ನಿೋನು ಪ್ಲಾಯನ
ಮಾಡದಿದದರ ನಿನುನುು ಸಂಹರಿಸುತ ೋಾ ನ . ಸತಾವನ ುೋ
ಹ ೋಳುತ್ರಾದ ದೋನ !”

ಇದನುು ಕ ೋಳಿ ಪ್ರತಾಪ್ವಾನ್ ಧೃಷ್ಿದುಾಮುನು ಉತಾರಿಸಿದನು:

“ನಿನಗ ಸರಿಯಾದ ಉತಾರವನುು ನನು ಈ ಖ್ಡಗವ ೋ


ಕ ೊಡಲ್ಲದ ! ಯುದಧದಲ್ಲಿ ಪ್ರಯತುಪ್ಡುತ್ರಾದದ ನಿನು ತಂದ ಗೊ
ಇದ ೋ ಉತಾರವನುು ಕ ೊಟ್ಟಿತುಾ! ಕ ೋವಲ ಬಾರಹಮಣನ ಂದು
ಕರ ಯಿಸಿಕ ೊಳುುತ್ರಾದದ ನಿನು ಆ ದ ೊರೋಣನನುು ನಾನು
ಸಂಹರಿಸಿರುವಾಗ ಈ ಯುದಧದಲ್ಲಿ ನಿನುನುು ನಾನು
ವಿಕರಮದಿಂದ ಏಕ ಕ ೊಲಿಬಾರದು?”

ಹೋಗ ಹ ೋಳಿ ಸ ೋನಾಪ್ತ್ರ ಪಾಷ್ಣತನು ನಿಶ್ತ ಬಾಣಗಳಿಂದ


ದೌರಣಿಯನುು ಪ್ರಹರಿಸಿದನು. ಆಗ ಸಂಕುರದಧನಾದ ದೌರಣಿಯು
ಸನುತಪ್ವಣ ಶ್ರಗಳಿಂದ ರಣದಲ್ಲಿ ಎಲಿಕಡ ಗಳಿಂದ
339
ಧೃಷ್ಿದುಾಮುನನುು ಮುಚಿಚಬಿಟಿನು. ಸಹಸಾರರು ಶ್ರಗಳಿಂದ
ಮುಚಿಚಹ ೊೋಗಿದುದದರಿಂದ ರ್ೋಧರಿಗ ಸುತಾಲೊ ಅಂತರಿಕ್ಷವಾಗಲ್ಲೋ
ದಿಕುೆಗಳಾಗಲ್ಲೋ ಕಾಣದಂತಾಯಿತು. ಹಾಗ ಪಾಷ್ಣತನೊ ಕೊಡ
ಸೊತಪ್ುತರನು ನ ೊೋಡುತ್ರಾದದಂತ ಯೋ ಯುದಧಶ ೋಭಿೋ ದೌರಣಿಯನುು
ಶ್ರಗಳಿಂದ ಮುಚಿಚಬಿಟಿನು. ಎಲಿಕಡ ಗಳಿಂದಲೊ ಪ ರೋಕ್ಷಣಿೋಯನಾಗಿದದ
ರಾಧ ೋಯನಾದರ ೊೋ ಒಬಬನ ೋ ಪಾಂಡವರ ೊಂದಿಗ ಪಾಂಚಾಲರನೊು,
ದೌರಪ್ದ ೋಯರನೊು, ಸಾತಾಕ್ತಯನೊು ತಡ ಯುತ್ರಾದದನು.
ಧೃಷ್ಿದುಾಮುನಾದರ ೊೋ ಸಮರದಲ್ಲಿ ದೌರಣಿಯ ಬಿಲಿನುು
ತುಂಡರಿಸಿದನು. ಆಗ ಸಮರದಲ್ಲಿ ವ ೋಗವಂತ ಅಶ್ವತಾಾಮನು
ತುಂಡಾದ ಬಿಲಿನುು ಎಸ ದು ಇನ ೊುಂದು ಬಿಲಿನುು ತ ಗ ದುಕ ೊಂಡು
ಸಪ್ಣವಿಷ್ಗಳಂತ್ರದದ ಘೊೋರ ಬಾಣಗಳನುು ಹೊಡಿದನು. ಅವನು
ನಿಮಿಷ್ಮಾತರದಲ್ಲಿ ಆ ಶ್ರಗಳಿಂದ ಪಾಷ್ಣತನ ಧನುಸುಿ-ಶ್ಕ್ತಾ-ಗದ -
ಧವರ್-ಕುದುರ ಗಳು-ಸಾರಥಿ ಮತುಾ ರಥವನೊು ನಾಶ್ಗ ೊಳಿಸಿದನು.
ಧನುಸುಿ ತುಂಡಾಗಿದದ ವಿರಥನೊ, ಹತಾಶ್ವನೊ, ಹತಸಾರಥಿಯೊ
ಆಗಿದದ ಧೃಷ್ಿದುಾಮುನು ಶ್ತಚಂದರಗಳಂತ ಹ ೊಳ ಯುತ್ರಾದದ ವಿಪ್ುಲ
ಖ್ಡಗವನುು ತ ಗ ದುಕ ೊಂಡನು. ಅವನು ರಥದಿಂದ
ಕ ಳಗಿಳಿಯುವುದರ ೊಳಗ ೋ ಮಹಾರಥ ದೌರಣಿಯು ಬ ೋಗನ ೋ
ಬಲಿಗಳಿಂದ ಖ್ಡಗವನುು ಕತಾರಿಸಿದನು. ಅದ ೊಂದು ಅದುಭತವ ೋ

340
ಆಗಿತುಾ! ವಿರಥನಾಗಿದದ, ಅಶ್ವಗಳನುು ಕಳ ದುಕ ೊಂಡಿದದ,
ಧನುಸುಿತುಂಡಾಗಿದದ ಧೃಷ್ಿದುಾಮುನನುು ಅಶ್ವತಾಾಮನು ಅನ ೋಕ
ಶ್ರಸಮೊಹಗಳಿಂದ ಗಾಯಗ ೊಳಿಸಿದನು. ಆದರ ಮಹಾರಥ
ದೌರಣಿಯು ಎಷ್ುಿ ಪ್ರಯತುಪ್ಟಿರೊ ಬಾಣಗಳಿಂದ ಧೃಷ್ಿದುಾಮುನನುು
ಸಂಹರಿಸಲು ಆಗಲ್ಲಲಿ. ಅವನನುು ಬಾಣಗಳಿಂದ ಸಂಹರಿಸಲು
ಆಗದಿರಲು ಧನುವಿೋಣರ ದೌರಣಿಯು ಬಿಲಿ-ಬಾಣಗಳನುು ಬಿಸುಟು
ತವರ ಮಾಡಿ ಪಾಷ್ಣತನ ಕಡ ನುಗಿಗದನು. ಓಡಿ ಬರುತ್ರಾದದ ಅವನ
ವ ೋಗವು ಹರಿದಾಡುವ ಸಪ್ಣಗಳನುು ಭಕ್ಷ್ಸಲು ಅಂತರಿಕ್ಷದಿಂದ ಕ ಳಕ ೆ
ಎರಗುವ ಗರುಡಪ್ಕ್ಷ್ಯ ವ ೋಗಕ ೆ ಸಮನಾಗಿತುಾ.

ಇದ ೋ ಸಮಯದಲ್ಲಿ ಮಾಧವನು ಅರ್ುಣನನಿಗ ಇಂತ ಂದನು:

“ಪಾಥಣ! ನ ೊೋಡು! ದೌರಣಿಯು ಪಾಷ್ಣತನ ವಧ ಗ ವಿಪ್ುಲ


ಪ್ರಯತುಪ್ಡುತ್ರಾರುವುದನುು ನ ೊೋಡು. ನಿಸಿಂಶ್ಯವಾಗಿಯೊ
ಅವನನುು ಕ ೊಂದ ೋಬಿಡುತಾಾನ ! ಸಾವಿನ ದವಡ ಯಂತ್ರರುವ
ದೌರಣಿಯ ಕ ೈಯಲ್ಲಿ ಸಿಲುಕ್ತರುವ ಶ್ತುರತಾಪ್ನ ಪಾಷ್ಣತನನುು
ವಿಮೋಚಿಸು!”

ಹೋಗ ಹ ೋಳಿ ವಾಸುದ ೋವನು ದೌರಣಿಯಿದದಲ್ಲಿಗ ಕುದುರ ಗಳನುು


ಓಡಿಸಿದನು. ಚಂದರಸಂಕಾಶ್ ಆ ಕುದುರ ಗಳು ಕ ೋಶ್ವನಿಂದ
341
ಪ್ರಚ ೊೋದಿತಗ ೊಂಡು ಆಕಾಶ್ವನ ುೋ ಕುಡಿದುಬಿಡುವವೋ ಎನುುವಂತ
ವ ೋಗವಾಗಿ ದೌರಣಿರಥದ ಬಳಿ ಬಂದವು. ಮಹಾವಿೋಯಣರಾದ ಕೃಷ್ಣ-
ಧನಂರ್ಯರಿಬಬರು ಬಂದಮೋಲೊ ದೌರಣಿಯು ಧೃಷ್ಿದುಾಮುನ
ವಧ ಯ ಪ್ರತತುವನುು ಮಾಡುತಾಲ ೋ ಇದದನು. ಧೃಷ್ಿದುಾಮುನನುು
ಎಳ ದಾಡುತ್ರಾರುವುದನುು ನ ೊೋಡಿ ಪಾಥಣನು ದೌರಣಿಯ ಮೋಲ
ಶ್ರಗಳನುು ಪ್ರರ್ೋಗಿಸಿದನು. ಗಾಂಡಿೋವದಿಂದ ಪ್ರಹರಿಸಲಪಟಿ ಆ
ಹ ೋಮವಿಕೃತ ಶ್ರಗಳು – ಹಾವುಗಳು ಬಿಲವನುು ಹ ೊಗುವಂತ –
ದೌರಣಿಯ ಶ್ರಿೋರವನುು ಹ ೊಕೆವು. ಆ ಘೊೋರ ಶ್ರಗಳಿಂದ
ಗಾಯಗ ೊಂಡ ದ ೊರೋಣಪ್ುತರನು ತನು ರಥವನ ುೋರಿದನು. ಧನಂರ್ಯನ
ಶ್ರಗಳಿಂದ ಪ್ತೋಡಿತನಾದ ಅವನು ಶ ರೋಷ್ಿ ಧನುಸಿನುು ಹಡಿದು
ಪಾಥಣನನುು ಸಾಯಕಗಳಿಂದ ಹ ೊಡ ದನು. ಇದರ ಮಧಾದಲ್ಲಿ ವಿೋರ
ಸಹದ ೋವನು ಶ್ತುರತಾಪ್ನ ಪಾಷ್ಣತನನುು ತನು ರಥದಲ್ಲಿ
ಕುಳಿುರಿಸಿಕ ೊಂಡು ದೊರಕರ ದುಕ ೊಂಡು ಹ ೊೋದನು.

ಅರ್ುಣನನೊ ಕೊಡ ದೌರಣಿಯನುು ಪ್ತ್ರರಗಳಿಂದ ಹ ೊಡ ದನು. ಅವನನುು


ಸಂಕುರದಧನಾದ ದ ೊರೋಣಪ್ುತರನು ಬಾಹುಗಳು ಮತುಾ ಎದ ಗ
ಹ ೊಡ ದನು. ರಣದಲ್ಲಿ ಕ ೊರೋಧಿತನಾದ ಪಾಥಣನು ಇನ ೊುಂದು
ಕಾಲದಂಡದಂತ್ರರುವ ಕಾಲಸಮಿಮತ ನಾರಾಚವನುು ದ ೊರೋಣಪ್ುತರನ

342
ಮೋಲ ಪ್ರರ್ೋಗಿಸಿದನು. ಆ ಮಹಾದುಾತ್ರ ಬಾಣವು ಬಾರಹಮಣನ
ಹ ಗಲ್ಲನ ಮೋಲ ಬಿದಿದತು. ಸಂಯುಗದಲ್ಲಿ ಶ್ರವ ೋಗದಿಂದ ವಿಹವಲನಾದ
ಅಶ್ವತಾಾಮನು ಪ್ತೋಠಕ ೆ ಒರಗಿ ಮೊರ್ಛಣತನಾದನು. ಆಗ
ಪಾಥಣನ ೊಂದಿಗ ದ ವೈರಥ ಯುದಧವನುು ಬಯಸುತ್ರಾದದ ಕಣಣನು
ಕುರದಧನಾಗಿ ಸಮರದಲ್ಲಿ ವಿರ್ಯ ಧನುಸಿನುು ಸ ಳ ಯುತಾಾ
ಅರ್ುಣನನನುು ಬಾರಿ ಬಾರಿಗೊ ನ ೊೋಡುತ್ರಾದದನು. ಅಶ್ವತಾಾಮನು
ಮೊರ್ ಣಹ ೊೋದುದನುು ನ ೊೋಡಿದ ಸಾರಥಿಯು ತವರ ಮಾಡಿ ಆ
ಶ್ತುರಕಶ್ಣನ ವಿೋರನನುು ರಣರಂಗದಿಂದ ಕ ೊಂಡ ೊಯದನು.
ಪಾಷ್ಣತನು ಬಿಡುಗಡ ಹ ೊಂದಿದುದನೊು ದ ೊರೋಣಪ್ುತರನು
ಪ್ತೋಡಿತನಾದುದನೊು ನ ೊೋಡಿ ವಿರ್ರ್ೋತಾಿಹೋ ಪಾಂಚಾಲರು
ಜ ೊೋರಾಗಿ ಗಜಿಣಸಿದರು. ಸಾವಿರಾರು ದಿವಾ ವಾದಾಗಳು ಮಳಗಿದವು.
ಆ ಘೊೋರ ಮಹಾದುಭತವನುು ನ ೊೋಡಿ ಸಿಂಹನಾದಗಳಾದವು. ಹೋಗ
ಮಾಡಿ ಪಾಥಣ ಧನಂರ್ಯನು ವಾಸುದ ೋವನಿಗ “ಕೃಷ್ಣ!
ಸಂಶ್ಪ್ಾಕರಲ್ಲಿಗ ಕ ೊಂಡ ೊಯಿಾ! ಅದ ೊಂದು ನನು ಪ್ರಮ
ಕಾಯಣವುಳಿದಿದ !” ಎಂದನು. ಪಾಂಡವನಾಡಿದ ಮಾತನುು ಕ ೋಳಿ
ದಾಶಾಹಣನು ಎತಾರ ಪ್ತಾಕ ಯುಳು ಮನ ೊೋವ ೋಗ ರಥವನುು
ನಡ ಸಿದನು.

343
ಕೃಷ್ಣನು ಅರ್ುಣನನಿಗ ನಡ ಯುತ್ರಾರುವ ಯುದಧವನುು
ತ ೊೋರಿಸಿ ವಣಿಣಸಿದುದು
ಈ ಮಧಾದಲ್ಲಿ ಯುಧಿಷ್ಠಿರನನುು ತ ೊೋರಿಸುತ್ರಾರುವನ ೊೋ ಎನುುವಂತ
ಕೃಷ್ಣನು ಪಾಥಣನಿಗ ಈ ಮಾತನಾುಡಿದನು:

“ಪಾಂಡವ! ಇಗ ೊೋ ನಿನು ಭಾರತ ಪಾಥಣನನುು ಸಂಹರಿಸಲು


ಬಯಸಿ ಧಾತಣರಾಷ್ರರು ವ ೋಗದಿಂದ ಬ ನುಟ್ಟಿಕ ೊಂಡು
ವ ೋಗದಿಂದ ಹ ೊೋಗುತ್ರಾದಾದರ ! ಹಾಗ ಯೋ ಯುಧಿಷ್ಠಿರನನುು
ರಕ್ಷ್ಸುತಾಾ ಮಹಾವ ೋಗದ ಪಾಂಚಾಲರು ಅವನನುು
ಅನುಸರಿಸಿ ಹ ೊೋಗುತ್ರಾದಾದರ ! ಇಗ ೊೋ ದುರ್ೋಣಧನನು
ಯುದಧವಿಶಾರದ ಸಹ ೊೋದರರ ಲಿರನ ೊುಡಗೊಡಿ
ರಥಾನಿೋಕದ ೊಂದಿಗ ಯುಧಿಷ್ಠಿರನನುು ಸಂಹರಿಸಲು ಬಯಸಿ
ಅವನನ ುೋ ಹಂಬಾಲ್ಲಸುತ್ರಾದಾದನ ! ಇಗ ೊೋ! ಯಾಚಕನು
ಐಶ್ವಯಣವಂತನನುು ಅರಸಿಕ ೊಂಡು ಹ ೊೋಗುವಂತ
ಧಾತಣರಾಷ್ರರು ಆನ -ಕುದುರ -ರಥ-ಪ್ದಾತ್ರಗಳ ಂದಿಗ
ಯುಧಿಷ್ಠಿರನನುು ಹಡಿಯಲು ಹ ೊೋಗುತ್ರಾದಾದರ ! ಅಮೃತವನುು
ಅಪ್ಹರಿಸಲು ಬಯಸಿದದ ದ ೈತಾರನುು ಶ್ಕರ-ಅಗಿುಯರು
ಹ ೋಗ ೊೋ ಹಾಗ ಅವರನುು ಸಾತವತ-ಭಿೋಮ ಇಬಬರೊ

344
ತಡ ಹಡಿದು ನಿಲ್ಲಿಸಿದರೊ ಅವರು ಯುಧಿಷ್ಠಿರನನುು
ಹಂಬಾಲ್ಲಸಿ ಹ ೊೋಗುತ್ರಾದಾದರ ! ವಷಾಣಕಾಲದಲ್ಲಿ
ತುಂಬಿಹರಿಯುವ ಪ್ರವಾಹಗಳು ತಡ ಯಲಪಟಿರೊ
ಸಮುದರವನುು ಸ ೋರುವಂತ ಈ ಮಹಾರಥರು ಬಹಳವಾಗಿ
ತಡ ಯಲಪಟಿರೊ ಪ್ುನಃ ಪ್ುನಃ ಪಾಂಡವನಿರುವಲ್ಲಿಗ ೋ
ಹ ೊೋಗುತ್ರಾದಾದರ . ಈ ಬಲವಂತ ಮಹ ೋಷಾವಸರು
ಸಿಂಹನಾದಗ ೈಯುತ್ರಾದಾದರ . ಶ್ಂಖ್ಗಳನುು ಊದುತಾಾ
ಧನುಸಿನುು ಟ ೋಂಕರಿಸುತಾಾ ಹ ೊೋಗುತ್ರಾದಾದರ ! ನಿನಗ
ಮಂಗಳವಾಗಲ್ಲ! ಕುಂತ್ರೋಪ್ುತರ ಯುಧಿಷ್ಠಿರನು ಮೃತುಾವಿನ
ಬಾಜಿಗ ಸಿಲುಕ್ತದನ ೊೋ ಎಂದು ನನಗನಿುಸುತ್ರಾದ . ಆಗಿುಯಲ್ಲಿನ
ಆಹುತ್ರಯಂತ ದುರ್ೋಣಧನನ ವಶ್ವಾಗಿರಬಹುದು!
ಧಾತಣರಾಷ್ರನ ಸ ೋನ ಯು ಯಾವರಿೋತ್ರಯಲ್ಲಿದ ಯಂದರ
ಬಾಣಗಳಿಗ ಸಿಲುಕ್ತದವನು ಶ್ಕರನ ೋ ಆದರೊ ಅವನಿಗ
ಬಿಡುಗಡ ಯಿರಲ್ಲಕ್ತೆಲಿ. ಶ್ ರ ದುರ್ೋಣಧನ, ದೌರಣಿ, ಕೃಪ್,
ಮತುಾ ಕಣಣರ ಬಾಣವ ೋಗಗಳು ಪ್ವಣತಗಳನೊು
ಸಿೋಳಬಲಿವು! ದುರ್ೋಣಧನನು ಶ್ೋಘ್ರರತ್ರಶ್ೋರ್ರವಾಗಿ
ಬಿಡುವ ಶ್ರಸಮೊಹಗಳ ವ ೋಗವನುು ರಣದಲ್ಲಿ ಯಾರು
ತಾನ ೋ ಸಹಸಿಕ ೊಂಡಾರು? ಯುಧಿಷ್ಠಿರನು ಕಣಣನಿಂದ

345
ವಿಮುಖ್ನಾಗಿದಾದನ . ಧೃತರಾಷ್ರ ಪ್ುತರರ ೊಂದಿಗ
ರಾಧ ೋಯನು ರಣದಲ್ಲಿ ಪಾಂಡವಶ ರೋಷ್ಿನನುು ಪ್ತೋಡಿಸಲು
ಸಮಥಣನಿದಾದನ . ಅವರ ೊಂದಿಗ ಮತುಾ ಇತರರ ೊಂದಿಗ
ಸಂಗಾರಮದಲ್ಲಿ ಆ ಸಂಯತಾತಮ ಪಾಥಣನು
ಹ ೊೋರಾಡುತ್ರಾರಲು ಇಗ ೊೋ ಅವನ ಕವಚವನುು ಆ
ಮಹಾರಥರು ಕತಾರಿಸಿದರು! ಉಪ್ವಾಸಗಳಿಂದ
ಕೃಶ್ನಾಗಿರುವ ಯುಧಿಷ್ಠಿರನಲ್ಲಿ ಕ ೋವಲ ಬರಹಮಬಲವಿದ ಯೋ
ಹ ೊರತು ಕ್ಷತ್ರರಯನ ಅತ್ರಬಲವು ಇಲಿವಾಗಿದ . ಕೌರವರ
ಸಿಂಹನಾದವನುು ಅಮಷ್ಣಣ ಭಿೋಮಸ ೋನನು
ಸಹಸಿಕ ೊಂಡಿದಾದನಾದರ ಯುಧಿಷ್ಠಿರನು ಇನುು ಜಿೋವಿಸಿಲಿ
ಎಂದ ೋ ನನಗನಿುಸುತಾದ . ಧಾತಣರಾಷ್ರರು ಪ್ುನಃ ಪ್ುನಃ
ಗಜಿಣಸುತ್ರಾದಾದರ . ಸಂಗಾರಮದಲ್ಲಿ ರ್ಯವನುು ಬಯಸಿದ
ಅವರು ಮಹಾಶ್ಂಖ್ಗಳನುು ಮಳಗಿಸುತ್ರಾದಾದರ .
ಯುಧಿಷ್ಠಿರನನುು ಸಂಹರಿಸಿ ಎಂದು ಕಣಣನು ಧಾತಣರಾಷ್ರ
ಮಹಾಬಲರನುು ಪ್ರಚ ೊೋದಿಸುತಾಲ ೋ ಇದಾದನ ! ಸೊಾಣಕಣಣ,
ಇಂದರಜಾಲ, ಮತುಾ ಪಾಶ್ುಪ್ತಾಸರಗಳಿಂದ ರಾರ್ನನುು
ಮುಸುಕುಹಾಕುತಾಾ ಮಹಾರಥರು ಹಂಬಾಲ್ಲಸುತ್ರಾದಾದರ . ಈ
ಸಮಯದಲ್ಲಿ ನಾವು ಅವನನುು ರಕ್ಷ್ಸಬ ೋಕು ಎಂದು

346
ನನಗನಿುಸುತಾದ . ಪಾತಾಲದಲ್ಲಿ ಮುಳುಗುತ್ರಾರುವವನನುು
ಮೋಲಕ ೆ ತರುವಂತ ತವರ ಮಾಡಬ ೋಕಾದ ಕಾಲದಲ್ಲಿ
ತವರ ಮಾಡುತ್ರಾರುವ ಸವಣಶ್ಸರಭೃತರಲ್ಲಿ ಶ ರೋಷ್ಿ ಪಾಂಚಾಲರು
ಪಾಂಡವರ ೊಂದಿಗ ಅವನನುು ಅನುಸರಿಸಿ ಹ ೊೋಗುತ್ರಾದಾದರ .
ರಾರ್ನ ಧವರ್ವು ಕಾಣುತ್ರಾಲಿ! ನಕುಲ-ಸಹದ ೋವರು, ಸಾತಾಕ್ತ,
ಶ್ಖ್ಂಡಿ, ಧೃಷ್ಿದುಾಮು, ಭಿೋಮ, ಶ್ತಾನಿೋಕ, ಸವಣ
ಪಾಂಚಾಲರು ಮತುಾ ಚ ೋದಿಗಳು ನ ೊೋಡುತ್ರಾದದಂತ ಯೋ
ಕಣಣನು ಶ್ರಗಳಿಂದ ಯುಧಿಷ್ಠಿರನ ಧವರ್ವನುು ಕತಾರಿಸಿದಾದನ !
ಕಮಲಗಳಿರುವ ಸರ ೊೋವರವನುು ಆನ ಯು ಹ ೋಗ ೊೋ ಹಾಗ
ರಣದಲ್ಲಿ ಕಣಣನು ಇಗ ೊೋ ಶ್ರಗಳಿಂದ ಪಾಂಡವರ
ಸ ೋನ ಯನುು ಧವಂಸಗ ೊಳಿಸುತ್ರಾದಾದನ ! ಇಗ ೊೋ ನಿನುಕಡ ಯ
ರಥಿಗಳು ಓಡಿಹ ೊೋಗುತ್ರಾದಾದರ ! ಈ ಮಹಾರಥರು ಹ ೋಗ
ಓಡಿಹ ೊೋಗುತ್ರಾದಾದರ ನುುವುದನುು ನ ೊೋಡು! ಕಣಣನಿಂದ
ಗಾಯಗ ೊಳಿಸಲಪಟಿ ಈ ಆನ ಗಳು ರಣದಲ್ಲಿ
ಆತಣನಾದಗ ೈಯುತಾಾ ಹತೊಾ ದಿಕುೆಗಳಲ್ಲಿ ಓಡಿ
ಹ ೊೋಗುತ್ರಾವ ! ಎಲಿಕಡ ಗಳಲ್ಲಿ ಓಡಿ ಹ ೊೋಗುತ್ರಾರುವ ರಥಗಳ
ಗುಂಪ್ುಗಳನುು ನ ೊೋಡು. ರಣದಲ್ಲಿ ಅಮಿತರಕಶ್ಣನ
ಕಣಣನಿಂದ ಅವು ಪ್ಲಾಯನಗ ೊಳುುತ್ರಾವ ! ರಥಸಾನಾಗಿರುವ

347
ಸೊತಪ್ುತರನ ಆನ ಯ ಹಗಗವನುು ಚಿಹ ುಯಾಗುಳು ಧವರ್ವು
ರಣದಲ್ಲಿ ಅಲ್ಲಿಂದಿಲ್ಲಿಗ ಸಂಚರಿಸುತ್ರಾರುವುದನುು ನ ೊೋಡು!
ಈಗ ನಿನು ಸ ೋನ ಯನುು ಅಸಾವಾಸಾಗ ೊಳಿಸುತಾಾ ನೊರಾರು
ಶ್ರಗಳನುು ಎರಚುತಾಾ ಇಗ ೊೋ ರಾಧ ೋಯನು ಭಿೋಮಸ ೋನನ
ರಥದ ಬಳಿ ವ ೋಗದಿಂದ ಹ ೊೋಗುತ್ರಾದಾದನ ! ಶ್ಕರನಿಂದ
ವಧಿಸಲಪಡುವ ದ ೈತಾರಂತ ಪಾಂಚಾಲರು
ಓಡಿಹ ೊೋಗುತ್ರಾರುವುದನುು ನ ೊೋಡು! ರಣದಲ್ಲಿ ಕಣಣನು
ಪಾಂಚಾಲ-ಪಾಂಡು-ಸೃಂರ್ಯರನುು ಗ ದುದ ಎಲಿ ದಿಕುೆಗಳಲ್ಲಿ
ನಿನನಾಗಿಯೋ ನ ೊೋಡುತ್ರಾದಾದನ ಂದು ನನಗನಿುಸುತ್ರಾದ . ಪಾಥಣ!
ಶ್ತುರಗಳನುು ಗ ದುದ ದ ೋವಸಂರ್ಗಳಿಂದ ಸುತುಾವರ ಯಲಪಟಿ
ಶ್ಕರನಂತ ಶ ರೋಷ್ಿ ಧನುಸಿನುು ಸ ಳ ದು ಚ ನಾುಗಿ
ಶ ೋಭಿಸುತ್ರಾರುವ ಕಣಣನನುು ನ ೊೋಡು! ರಣದಲ್ಲಿ ಸಹಸಾರರು
ಪಾಥಣರನೊು ಸೃಂರ್ಯರನೊು ಪ್ತೋಡಿಸುತ್ರಾರುವ ಕಣಣನ
ವಿಕರಮವನುು ನ ೊೋಡಿ ಇಗ ೊೋ ಕೌರವರು ವಿನ ೊೋದಿಸುತ್ರಾದಾದರ !
ಇಗ ೊೋ ಮಹಾರಣದಲ್ಲಿ ಪಾಂಡವರನುು ಸವಾಣತಮನಾಗಿ
ಭಯಗ ೊಳಿಸಿ ರಾಧ ೋಯನು ಸವಣಸ ೋನ ಗಳಿಗ ಹ ೋಳುತ್ರಾದಾದನ !
“ಕೌರವರ ೋ! ಹ ೊೋಗಿ! ಓಡಿ ಹ ೊೋಗುತ್ರಾರುವವರ ಬ ನುಟ್ಟಿ
ಹ ೊೋಗಿ! ಯುದಧದಿಂದ ಇಂದು ಒಬಬನ ೋ ಒಬಬ ಸೃಂರ್ಯನೊ

348
ಪಾರಣಸಹತ ನಮಿಮಂದ ತಪ್ತಪಸಿಕ ೊಂಡು ಹ ೊೋಗಬಾರದು!
ಹಾಗ ಯೋ ಮಾಡಲು ಪ್ರಯತುಪ್ಡಿ! ನಾವು ನಿಮಮ ಹಂದ ಯೋ
ಬರುತ ೋಾ ವ !” ಹೋಗ ಹ ೋಳುತಾಾ ಶ್ರಗಳನುು ಎರಚುತಾಾ
ಅವರನುು ಹಂಬಾಲ್ಲಸಿ ಹ ೊೋಗುತ್ರಾದಾದನ ! ದಿವಾಕರನಿಂದ
ಶ ೋಭಾಯಮಾನಗ ೊಂಡಿರುವ ಉದಯಪ್ವಣತದಂತ
ರಣದಲ್ಲಿ ಶ ವೋತಚೆತರದಿಂದ ವಿರಾಜಿತನಾಗಿರುವ ಕಣಣನನುು
ನ ೊೋಡು! ನ ತ್ರಾಯ ಮೋಲ ನೊರು ಶ್ಲಾಕ ಗಳುಳು
ಪ್ೊಣಣಚಂದರನ ಕಾಂತ್ರಯ ಛತ್ರರಯು ಹ ೊಳ ಯುತ್ರಾರುವ
ಅವನು ಸಮರದಲ್ಲಿ ಬ ಳಗುತ್ರಾದಾದನ . ಇಗ ೊೋ ಕಣಣನು
ನಿನುನುು ಓರ ಗಣಿಣನಿಂದ ನ ೊೋಡುತ್ರಾದಾದನ ! ಉತಾಮ
ಪ್ರಯತುವನುು ಮಾಡಿ ಅವನು ಯುದಧದಲ್ಲಿ ಇಲ್ಲಿಗ ೋ
ನಿಶ್ಚಯವಾಗಿಯೊ ಬರುತ್ರಾದಾದನ ! ಮಹಾಧನುಸಿನುು
ಟ ೋಂಕರಿಸುತಾಾ ಸಪ್ಣವಿಷ್ವನುು ಕಾರುವ ಶ್ರಗಳನುು
ಪ್ರರ್ೋಗಿಸುತ್ರಾರುವ ಈ ಮಹಾಬಲನನುು ನ ೊೋಡು!
ಪ್ತಂಗವು ಆತಮನಾಶ್ಕಾೆಗಿಯೋ ದಿೋಪ್ದ ಬಳಿ ಹ ೊೋಗುವಂತ
ಇಗ ೊೋ ರಾಧ ೋಯನು ಇಲ್ಲಿಗ ೋ ಬರುತ್ರಾರುವಂತ ಕಾಣುತ್ರಾದ !
ಕಣಣನು ಒಬಬನ ೋ ಇರುವುದನುು ನ ೊೋಡಿ ಅವನನುು ರಕ್ಷ್ಸಲು
ಪ್ರಯತುಪ್ಡುತ್ರಾರುವ ಧಾತಣರಾಷ್ರನೊ ಅವನನುು

349
ಹಂಬಾಲ್ಲಸಿ ಬರುತ್ರಾದಾದನ ! ಯಶ್ಸುಿ, ರಾರ್ಾ, ಮತುಾ ಉತಾಮ
ಸುಖ್ವನುು ಇಚಿೆಸುವ ನಿೋನು ಪ್ರಯತುಪ್ಟುಿ ಇವರ ಲಿರ ೊಡನ
ಆ ದುಷಾಿತಮ ಕಣಣನನುು ವಧಿಸು! ನಿನುನುು ನಿೋನು
ಕೃತಾತಮನ ಂದೊ, ರಾಧ ೋಯನು ಧಮಾಣತಮ ಯುಧಷ್ಠಿರನಿಗ
ಅಪ್ರಾಧವ ಸಗಿರುವನ ಂದೊ ತ್ರಳಿದುಕ ೊಳುಬ ೋಕು. ಅನಂತರ
ಸರಿಯಾದ ಕಾಲಬಂದಾಗ ರಾಧ ೋಯನನುು ಎದುರಿಸಿ
ಯುದಧಮಾಡು! ಯುದಧದಲ್ಲಿ ಆಯಣಬುದಿಧಯನಿುಟುಿಕ ೊಂಡು
ಆ ರಥಯೊಥಪ್ನನುು ಸಂಹರಿಸು!

ಇಗ ೊೋ ಭಿೋಮತ ೋರ್ಸಿಿನ ಬಲಶಾಲ್ಲೋ ಐದುನೊರು


ರಥಮುಖ್ಾರು ವ ೋಗದಿಂದ ಇಲ್ಲಿಗ ಬರುತ್ರಾದಾದರ !
ಐದುಸಾವಿರ ಆನ ಗಳ , ಅದರ ಎರಡುಪ್ಟುಿ ಕುದುರ ಗಳ ,
ಹತುಾ ಲಕ್ಷ ಪ್ದಾತ್ರಗಳನೊು ಸಂರ್ಟ್ಟತಗ ೊಂಡಿರುವ ಸ ೋನ ಯು
ಅನ ೊಾೋನಾರನುು ರಕ್ಷ್ಸಿಕ ೊಳುುತಾಾ ನಿನು ಕಡ ಯೋ ಬರುತ್ರಾದ .
ಮಹ ೋಷಾವಸ ಸೊತಪ್ುತರನು ತನುನುು ತಾನು
ಕಾಣಿಸಿಕ ೊಂಡಾಗ ಉತಾಮ ಪ್ರಯತುವನುು ಮಾಡಿ
ಅವನ ೊಡನ ಹ ೊೋರಾಡು! ಇಗ ೊೋ! ಕಣಣನು ಸಂರಬಧನಾಗಿ
ಪಾಂಚಾಲರನುು ಆಕರಮಣಿಸುತ್ರಾದಾದನ . ಅವನ ಧವರ್ವು

350
ಧೃಷ್ಿದುಾಮುನ ರಥದ ಬಳಿ ನಾನು ಕಾಣುತ್ರಾದ ದೋನ ! ಅವನು
ಪಾಂಚಾಲರ ೊಡನ ಯುದಧಮಾಡುತ್ರಾದಾದನ ಂದು
ನನಗನಿುಸುತ್ರಾದ ! ನಿನಗ ಪ್ತರಯವಾದುದನುು ಹ ೋಳುತ್ರಾದ ದೋನ .
ರಾಜಾ ಕೌರವಾ ಧಮಣಪ್ುತರ ಯುಧಿಷ್ಠಿರನು ಜಿೋವಿಸಿದಾದನ !
ಮಹಾಬಾಹು ಬಿೋಮಸ ೋನನು ಸೃಂರ್ಯರು ಮತುಾ
ಸಾತಾಕ್ತಯರಿಂದ ಪ್ರಿವೃತನಾಗಿ ಸ ೋನಾಮುಖ್ದಲ್ಲಿ
ಹಂದಿರುಗಿದಾದನ ! ಭಿೋಮಸ ೋನ ಮತುಾ ಪಾಂಚಾಲರ ನಿಶ್ತ
ಶ್ರಗಳಿಂದ ಸಮರದಲ್ಲಿ ಕೌರವರು ವಧಿಸಲಪಡುತ್ರಾದಾದರ !
ಭಿೋಮನ ಶ್ರಗಳಿಂದ ಹತರಾದ ಧಾತಣರಾಷ್ರನ ಸ ೋನ ಯು
ಗಾಯಗ ೊಂಡು ವ ೋಗವಾಗಿ ರಣದಿಂದ ಓಡಿ
ವಿಮುಖ್ವಾಗುತ್ರಾದ ! ರಕಾದಿಂದ ತ ೊೋಯುದಹ ೊೋಗಿರುವ
ಭಾರತ್ರೋ ಸ ೋನ ಯು ಪ ೈರುಗಳಿಲಿದ ಗದ ದಯಂತ ನಿಸ ೋಾ ರ್ವಾಗಿ
ಕಾಣುತ್ರಾದ . ಸಪ್ಣವಿಷ್ದಂತ ಕುರದಧನಾಗಿರುವ ಭಿೋಮಸ ೋನನು
ಯುದಧಕ ೆ ಹಂದಿರುಗಿ ಕೌರವ ಸ ೋನ ಯನುು
ಓಡಿಸುತ್ರಾರುವುದನುು ನ ೊೋಡು! ಹಳದಿ-ಕ ಂಪ್ು-ಕಪ್ುಪ ಮತುಾ
ಬಿಳಿಯಬಣಣದ ನಕ್ಷತರ-ಚಂದರ-ಸೊಯಣರ ಚಿತರಗಳುಳು
ಪ್ತಾಕ ಗಳು ಮತುಾ ಚತರಗಳು ಬಿೋಳುತ್ರಾರುವುದನುು ನ ೊೋಡು!
ಸುವಣಣ-ರರ್ತ-ಲ ೊೋಹಮಯವಾದ ನಾನಾವಿಧದ

351
ಧವರ್ಗಳು ಬಿೋಳುತ್ರಾವ . ಆನ -ಕುದುರ ಗಳ ದಿಕಾೆಪಾಲಾಗಿ
ಓಡಿಹ ೊೋಗುತ್ರಾವ ! ಯುದಧದಿಂದ ಪ್ಲಾಯನ ಮಾಡದಿರುವ
ಪಾಂಚಾಲರ ನಾನಾ ವಣಣದ ಬಾಣಗಳಿಂದ ಹತರಾಗಿ
ರಥಿಗಳು ಅಸುನಿೋಗಿ ರಥಗಳಿಂದ ಬಿೋಳುತ್ರಾದಾದರ ! ತರಸಿವ
ಪಾಂಚಾಲರು ಆನ -ಕುದುರ -ರಥಗಳನುು ನಿಮಣನುಷ್ಾರನಾುಗಿ
ಮಾಡಿ ಧಾತಣರಾಷ್ರರನುು ಓಡಿಸುತ್ರಾದಾದರ ! ಪಾರಣಗಳನ ುೋ
ತ ೊರ ದು ನರವಾಾರ್ರ ಪಾಂಚಾಲರು ಭಿೋಮಸ ೋನನನುು
ಆಶ್ರಯಿಸಿ ದುಧಣಷ್ಣ ಶ್ತುರಬಲವನುು ಮದಿಣಸುತ್ರಾದಾದರ !
ಇಗ ೊೋ! ಪಾಂಚಾಲರು ಶ್ಂಖ್ಗಳನುು ಊದುತ್ರಾದಾದರ !
ಸಿಂಹನಾದಗ ೈಯುತ್ರಾದಾದರ ! ಮತುಾ ರಣದಲ್ಲಿ ಸಾಯಕಗಳಿಂದ
ಶ್ತುರಗಳನುು ಸಂಹರಿಸುತಾಾ ಅವರನುು ಓಡಿಸುತ್ರಾದಾದರ !
ಸವಗಣದ ಮಹಾತ ಮಯನಾುದರೊ ನ ೊೋಡು! ಪಾಂಚಾಲರ ೋ
ಧಾತಣರಾಷ್ರರನುು ಕುರದಧ ಸಿಂಹಗಳು ಆನ ಗಳನುು ಹ ೋಗ ೊೋ
ಹಾಗ ಸಂಹರಿಸುತ್ರಾದಾದರ ! ಮಾನಸಸರ ೊೋವರದಿಂದ ಹ ೊರಟ
ಹಂಸಗಳು ವ ೋಗವಾಗಿ ಗಂಗ ಯನುು ಸ ೋರುವಂತ
ಪಾಂಚಾಲರು ಎಲಿ ಕಡ ಗಳಿಂದಲೊ ಧಾತಣರಾಷ್ರರ
ಮಹಾಸ ೋನ ಯನುು ಆಕರಮಣಿಸುತ್ರಾದಾದರ ! ಗೊಳಿಗಳನುು
ಗೊಳಿಗಳು ಹ ೋಗ ೊೋ ಹಾಗ ಕೃಪ್-ಕಣಣ ಮದಲಾದ ವಿೋರರು

352
ಪಾಂಚಾಲರನುು ತಡ ಯುವಲ್ಲಿ ತಮಮ ಪ್ರಮ ವಿಕರಮವನುು
ತ ೊೋರಿಸುತ್ರಾದಾದರ ! ಭಿೋಮನ ಅಸರಗಳಿಂದ ಉತಾಿಹವನುು
ಕಳ ದುಕ ೊಂಡ ಮಹಾರಥ ಧಾತಣರಾಷ್ರ ಶ್ತುರಗಳನುು
ಧೃಷ್ಿದುಾಮುನ ೋ ಮದಲಾದ ವಿೋರರು ಸಹಸಾರರು
ಸಂಖ ಾಗಳಲ್ಲಿ ಸಂಹರಿಸುತ್ರಾದಾದರ ! ಈಗ ಧಾತಣರಾಷ್ರರ
ಮಹಾ ಸ ೋನ ಯು ವಿಷ್ಣಣವಾಗಿ ಹ ೊೋಗಿದ ! ನ ೊೋಡು!
ಭಿೋಮನ ನಾರಾಚಗಳಿಂದ ಕಡಿಯಲಪಟಿ ಆನ ಗಳು ವಜಿರಯ
ವರ್ರದಿಂದ ಹತವಾಗಿ ಭೊಮಿಯ ಮೋಲ ಬಿೋಳುವ
ಶ್ಖ್ರಗಳಂತ ಬಿೋಳುತ್ರಾವ ! ಭಿೋಮಸ ೋನನ ಸನುತಪ್ವಣ
ಬಾಣಗಳಿಂದ ಗಾಯಗ ೊಂಡ ಮಹಾ ಆನ ಗಳು ನಮಮ
ಸ ೈನಿಕರನ ುೋ ತುಳಿಯುತಾಾ ಓಡಿಹ ೊೋಗುತ್ರಾವ ! ಸಂಗಾರಮದಲ್ಲಿ
ವಿರ್ರ್ೋತಾಿಹದಿಂದ ಕ ೋಳಿಬರುತ್ರಾರುವ ಸಹಸಲಸಾಧಾವಾದ
ಈ ಸಿಂಹನಾದವು ಭಿೋಮನದುದ ಎಂದು ತ್ರಳಿ! ಇಗ ೊೋ ಅಲ್ಲಿ
ಪಾಂಡವ ಭಿೋಮನನುು ಸಂಹರಿಸಲ ೊೋಸುಗ ಕುರದಧನಾದ
ನ ೈಷಾದನು ಆನ ಯಮೋಲ ಕುಳಿತು ದಂಡಪಾಣಿ ಅಂತಕನಂತ
ತ ೊೋಮರವನುು ಹಡಿದು ಬರುತ್ರಾದಾದನ ! ಗಜಿಣಸುತ್ರಾರುವ
ಭಿೋಮನು ಅಗಿುಶ್ಖ ಗಳಂತ್ರರುವ ತ್ರೋಕ್ಷ್ಣ ನಾರಾಚಗಳಿಂದ
ತ ೊೋಮರವನುು ಹಡಿದಿರುವ ಅವನ ಎರಡೊ ಭುರ್ಗಳನುು

353
ತುಂಡರಿಸಿ ಹತಾರಿಂದ ಅವನನೊು ಸಂಹರಿಸಿಬಿಟಿನು!
ಇವನನುು ಸಂಹರಿಸಿ ಪ್ುನಃ ಬರುತ್ರಾರುವ ನಿೋಲಮೋಡಗಳಂತ
ಹ ೊಳ ಯುತ್ರಾರುವ ಮಹಾಗಾತರದ ಅನಾ ಆನ ಗಳನುು
ಶ್ಕ್ತಾತ ೊೋಮರ ಸಮೊಹಗಳಿಂದ ಸಂಹರಿಸುತ್ರಾರುವ ಪ್ರಹಾರಿ
ವೃಕ ೊೋದರನನುು ನ ೊೋಡು! ವ ೈರ್ಯಂತ್ರೋ ಮತುಾ
ಧವರ್ಗಳ ಡನ ನಲವತ ೊಾಂಭತುಾ ಆನ ಗಳನುು ನಿಶ್ತ
ಬಾಣಗಳಿಂದ ಭ ೋದಿಸಿ ಸಂಹರಿಸಿ ನಿನು ಅಣಣ ಪಾಥಣನು ಹತುಾ
ಹತುಾ ನಾರಾಚಗಳಿಂದ ಒಂದ ೊಂದು ಆನ ಯನೊು
ಸಂಹರಿಸುತ್ರಾದಾದನ ! ಭಿೋಮನು ಯುದಧಕ ೆ ಹಂದಿರುಗಿದ
ನಂತರ ಧಾತಣರಾಷ್ರರ ಸಿಂಹನಾದಗಳು ಈಗ
ಕ ೋಳಿಬರುತ್ರಾಲಿ! ಕುರದಧ ನರಸಿಂಹ ಭಿೋಮಸ ೋನನು
ಧಾತಣರಾಷ್ರನು ಸಂಗರಹಸಿದದ ಮೊರು ಅಕ್ಷೌಹಣಿೋ
ಸ ೋನ ಯನುು ತಡ ದು ಸಂಹರಿಸಿದಾದನ !”

ಭಿೋಮಸ ೋನನು ಸುದುಷ್ೆರವಾದ ಆ ಕಮಣವನ ುಸಗಿದುದನುು ಕಂಡು


ಅರ್ುಣನನು ಅಳಿದುಳಿದವರನುು ನಿಶ್ತ ಶ್ರಗಳಿಂದ ಸಂಹರಿಸಿದನು.
ಸಮರದಲ್ಲಿ ವಧಿಸಲಪಡುತ್ರಾರುವ ಸಂಶ್ಪ್ಾಕ ಗಣಗಳು ಶ್ಕರನ
ಅತ್ರಥಿಗಳಾಗಿ ಹ ೊೋಗಿ ವಿಶ ೋಕರಾಗಿ ಮುದಿಸಿದರು. ಪ್ುರುಷ್ವಾಾರ್ರ

354
ಪಾಥಣನಾದರ ೊೋ ಸನುತಪ್ವಣ ಶ್ರಗಳಿಂದ ಧಾತಣರಾಷ್ರನ
ಚತುವಿಣಧ ಸ ೋನ ಯನುು ಸಂಹರಿಸಿದನು.

ಮಹಾಬಾಹು ಭಿೋಮಸ ೋನನನುು ನ ೊೋಡಿ ಪ್ರತಾಪ್ವಾನ್ ಸೊತಪ್ುತರನು


ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು ಭಿೋಮಸ ೋನನನುು
ಆಕರಮಣಿಸಿದನು. ಕೌರವ ಸ ೋನ ಯು ಭಿೋಮಸ ೋನನಿಂದ
ಪ್ರಾಙ್ುಮಖ್ವಾಗುತ್ರಾದುದದನುು ನ ೊೋಡಿ ಬಲಶಾಲ್ಲೋ ಕಣಣನು
ಮಹಾಪ್ರಯತುದಿಂದ ಅವರನುು ಪ್ುನಃ ಯುದಧಕ ೆ ನಿಲ್ಲಿಸಿದನು.
ದುರ್ೋಣಧನನ ಸ ೋನ ಯನುು ವಾವಸ ಾಗ ೊಳಿಸಿ ಕಣಣನು
ಪಾಂಡವರ ೊಡನ ಯುದಧಮಾಡಿದನು. ಪಾಂಡವರ ಮಹಾರಥರು
ಕಾಮುಣಕಗಳನುು ಸ ಳ ಯುತಾಾ ಸಾಯಕಗಳನುು ಎರಚುತಾಾ
ರಾಧ ೋಯನನುು ಎದುರಿಸಿ ಯುದಧಮಾಡಿದರು. ಸಮರದಲ್ಲಿ
ವಿರ್ಯೋಚಿೆಗಳಾದ ಭಿೋಮಸ ೋನ, ಸಾತಾಕ್ತ, ಶ್ಖ್ಂಡಿೋ, ರ್ನಮೋರ್ಯ,
ಧೃಷ್ಿದುಾಮು, ಎಲಿ ಪ್ರಭದರಕರೊ, ಪಾಂಚಾಲ ನರವಾಾರ್ರರೊ
ಕುರದಧರಾಗಿ ಎಲಿಕಡ ಗಳಿಂದ ಕೌರವ ವಾಹನಿಯನುು ಆಕರಮಣಿಸಿದರು.
ಹಾಗ ಯೋ ಕೌರವ ಮಹಾರಥರೊ ತವರ ಮಾಡಿ ಪಾಂಡವರ ಸ ೋನ ಗಳನುು
ವಧಿಸಲು ಬಯಸಿ ಅವರನುು ಆಕರಮಣಿಸಿದರು. ರಥ-ಆನ -
ಕುದುರ ಗಳಿಂದ ಮಿಶ್ರತವಾಗಿ ಪ್ದಾತ್ರ-ಧವರ್ ಸಮಾಕುಲಗಳ ಸ ೋನ ಗಳು

355
ಅದುಭತವಾಗಿ ಕಾಣುತ್ರಾದದವು. ಶ್ಖ್ಂಡಿಯು ಕಣಣನನೊು,
ಧೃಷ್ಾದುಾಮುನು ದುಃಶಾಸನನನೊು ಮಹಾ ಸ ೋನ ಯಿಂದ ಸುತುಾವರ ದು
ಯುದಧಮಾಡಿದರು. ನಕುಲನು ವೃಷ್ಸ ೋನನನೊು, ಯುಧಿಷ್ಠಿರನು
ಚಿತರಸ ೋನನನೊು, ಸಹದ ೋವನು ಉಲೊಕನನೊು ಎದುರಿಸಿ
ಯುದಧಮಾಡಿದರು. ಸಾತಾಕ್ತಯು ಶ್ಕುನಿಯನೊು, ಭಿೋಮಸ ೋನು
ಕೌರವರನೊು ಮತುಾ ಅರ್ುಣನನು ದ ೊರೋಣಪ್ುತರನನೊು
ಆಕರಮಣಿಸಿದರು. ಯುಧಾಮನುಾವನುು ಗೌತಮನೊ ಉತಾಮೌರ್ಸನನುು
ಬಲವಾನ್ ಕೃತವಮಣನೊ ಆಕರಮಣಿಸಿದರು. ಭಿೋಮಸ ೋನನು ಒಬಬನ ೋ
ಕುರುಗಳನೊು, ಧೃತರಾಷ್ರನ ಪ್ುತರರ ಲಿರನೊು ಅವರ ಸ ೋನ ಗಳ ಂದಿಗ
ಆಕರಮಣಿಸಿ ಯುದಧಮಾಡಿದನು.

ಕಣಣ-ಶ್ಖ್ಂಡಿಯರ ಯುದಧ
ಆಗ ಶ್ಖ್ಂಡಿಯು ನಿಭಿೋಣತನಾಗಿ ಸಂಚರಿಸುತಾಾ ಕಣಣನನುು
ಪ್ತ್ರರಗಳಿಂದ ತಡ ದನು. ಆಗ ರ ೊೋಷ್ದಿಂದ ಕಣಣನು ತುಟ್ಟಗಳನುು
ಅದುರಿಸುತಾಾ ಶ್ಖ್ಂಡಿಯನುು ಮೊರು ಬಾಣಗಳಿಂದ ಅವನ
ಹುಬುಬಗಳ ಮಧಾದಲ್ಲಿ ಪ್ರಹರಿಸಿದನು. ಆ ಬಾಣಗಳನುು ಧರಿಸಿದ
ಶ್ಖ್ಂಡಿಯು ಮೊರು ಶ್ೃಂಗಗಳಿಂದ ಸಮನಿವತವಾದ ರರ್ತ
ಪ್ವಣತದಂತ ಯೋ ಬಹಳವಾಗಿ ಶ ೋಭಿಸಿದನು. ಸೊತಪ್ುತರನಿಂದ

356
ಅತ್ರಯಾಗಿ ಗಾಯಗ ೊಂಡ ಶ್ಖ್ಂಡಿಯು ಕಣಣನನುು ತ ೊಂಭತುಾ ನಿಶ್ತ
ಬಾಣಗಳಿಂದ ಪ್ರಹರಿಸಿದನು. ಕಣಣನು ಮೊರು ಶ್ರಗಳಿಂದ ಅವನ
ಸಾರಥಿಯನುು ಸಂಹರಿಸಿ ಕ್ಷುರಪ್ರದಿಂದ ಅವನ ಧವರ್ವನೊು ಕ್ತತುಾ
ಹಾಕ್ತದನು.

ಕುದುರ ಗಳು ಹತಗ ೊಳುಲು ಶ್ತುರತಾಪ್ನ ಮಹಾರಥ ಶ್ಖ್ಂಡಿಯು


ರಥದಿಂದ ಕ ಳಕ ೆ ಹಾರಿ ಸಂಕುರದಧನಾಗಿ ಕಣಣನ ಮೋಲ ಶ್ಕ್ತಾಯನುು
ಎಸ ದನು. ಕಣಣನು ಸಾಯಕಗಳಿಂದ ಆ ಶ್ಕ್ತಾಯನುು ಮೊರು
ಭಾಗಗಳನಾುಗಿಸಿ ಒಂಭತುಾ ನಿಶ್ತ ಶ್ರಗಳಿಂದ ಶ್ಖ್ಂಡಿಯನುು
ಹ ೊಡ ದನು. ಶ್ಖ್ಂಡಿಯು ಕಣಣನ ಬಾಣಗಳಿಂದ ತಪ್ತಪಸಿಕ ೊಳುಲು
ಕೊಡಲ ೋ ಯುದಧವನುು ಬಿಟುಿ ಹ ೊರಟುಹ ೊೋದನು. ಆಗ ಕಣಣನು
ಮಹಾವ ೋಗದ ಭಿರುಗಾಳಿಯು ಹತ್ರಾಯ ರಾಶ್ಯನುು ಹ ೋಗ ೊೋ ಹಾಗ
ಪಾಂಡುಸ ೋನ ಯನುು ನಾಶ್ಗ ೊಳಿಸತ ೊಡಗಿದನು.

ಧೃಷ್ಿದುಾಮು-ದುಃಶಾಸನರ ಯುದಧ
ದುಃಶಾಸನನಿಂದ ಪ್ತೋಡಿತನಾದ ಧೃಷ್ಿದುಾಮುನು ಅವನನುು ಮೊರು
ಬಾಣಗಳಿಂದ ವಕ್ಷಸಾಳಕ ೆ ಹ ೊಡ ದನು. ಆಗ ದುಃಶಾಸನನು
ರುಕಮಪ್ುಂಖ್ಗಳುಳು ನಿಶ್ತ ನತಪ್ವಣಣ ಭಲಿದಿಂದ ಧೃಷ್ಿದುಾಮುನ
ಎಡತ ೊೋಲನುು ಪ್ರಹರಿಸಿದನು. ಶ್ರದಿಂದ ಗಾಯಗ ೊಂಡ

357
ಧೃಷ್ಿದುಾಮುನಾದರ ೊೋ ಕುರದಧನಾಗಿ ದುಃಶಾಸನನ ಮೋಲ ಘೊೋರ
ಶ್ರವನುು ಪ್ರರ್ೋಗಿಸಿದನು. ಮಹಾವ ೋಗದಲ್ಲಿ ಬಂದು ಬಿೋಳುತ್ರಾದದ ಆ
ಶ್ರವನುು ದುಃಶಾಸನನು ಮೊರು ಭಾಗಗಳನಾುಗಿ ತುಂಡರಿಸಿದನು.
ಆಗ ಅನಾ ಕನಕಭೊಷ್ಣ ಹದಿನ ೋಳು ಭಲಿಗಳಿಂದ ದುಃಶಾಸನನು
ಧೃಷ್ಿದುಾಮುನನುು ಸಮಿೋಪ್ತಸಿ ಅವನ ಬಾಹುಗಳು ಮತುಾ ಎದ ಗ
ಗುರಿಯಿಟುಿ ಹ ೊಡ ದನು. ಆಗ ಕುರದಧನಾದ ಪಾಷ್ಣತನು ತ್ರೋಕ್ಷ್ಣ
ಕ್ಷುರಪ್ರದಿಂದ ಅವನ ಧನುಸಿನುು ತುಂಡರಿಸಿದನು. ಆಗ ರ್ನರು
ಜ ೊೋರಾಗಿ ಕೊಗಿಕ ೊಂಡರು. ಆಗ ದುಃಶಾಸನನು ಅನಾ ಧನುಸಿನುು
ಎತ್ರಾಕ ೊಂಡು ಶ್ರವಾರತಗಳಿಂದ ಧೃಷ್ಿದುಾಮುನನುು ಎಲಿಕಡ ಗಳಿಂದ
ಸುತುಾವರ ದನು. ಅವನ ಆ ವಿಕರಮವನುು ನ ೊೋಡಿ ರಣದಲ್ಲಿದದ
ರ್ೋಧರೊ, ಸಿದಧ-ಅಪ್ಿರ ಗಣಗಳ ವಿಸಿಮತರಾದರು. ಆಗ ಕೌರವರ
ಮತುಾ ಶ್ತುರಗಳ ನಡುವ ಘೊೋರವಾದ, ಸಮಸಾಪಾರಣಿಗಳಿಗೊ
ಘೊೋರರೊಪ್ತೋ ಯುದಧವು ನಡ ಯಿತು.

ವೃಷ್ಸ ೋನನಾದರ ೊೋ ತಂದ ಯ ಸಮಿೋಪ್ದಲ್ಲಿ ನಿಂತ್ರದದ ನಕುಲನನುು


ಐದು ಆಯಸಗಳಿಂದ ಹ ೊಡ ದು ಅನಾ ಮೊರು ಶ್ರಗಳಿಂದ
ಹ ೊಡ ದನು. ಆಗ ನಕುಲನಾದರ ೊೋ ಕುರದಧನಾಗಿ ನಗುತ್ರಾರುವನ ೊೋ
ಎನುುವಂತ ತ್ರೋಕ್ಷ್ಣ ನಾರಾಚದಿಂದ ವೃಷ್ಸ ೋನನ ಹೃದಯಕ ೆ ದೃಢವಾಗಿ

358
ಹ ೊಡ ದನು. ಶ್ತುರವಿನಿಂದ ಅತ್ರ ಬಲವತಾಾಗಿ ಪ್ರಹರಿಸಲಪಟಿ
ವೃಷ್ಸ ೋನನು ನಕುಲನನುು ಇಪ್ಪತುಾ ಬಾಣಗಳಿಂದ ಪ್ರಹರಿಸಲು
ನಕುಲನೊ ಅವನನುು ಐದು ಶ್ರಗಳಿಂದ ಪ್ರಹರಿಸಿದನು. ಆಗ ಆ
ಇಬಬರು ಪ್ುರುಷ್ಷ್ಣಭರೊ ಅನ ೊಾೋನಾರನುು ಸಹಸರ ಶ್ರಗಳಿಂದ
ಮುಚಿಚಬಿಟಿರು. ಆಗ ಕುರುಸ ೋನ ಯು ಭಗುವಾಗಿ ಹ ೊೋಯಿತು.

ಧಾತಣರಾಷ್ರರ ಸ ೋನ ಯು ಓಡಿಹ ೊೋಗುತ್ರಾರುವುದನುು ನ ೊೋಡಿ


ಸೊತರ್ನು ಬಲವನುುಪ್ರ್ೋಗಿಸಿ ತಡ ದನು. ಕಣಣನು
ಹ ೊರಟುಹ ೊೋಗಲು ನಕುಲನು ಕೌರವಸ ೋನ ಯಡ ಗ ನುಗಿಗದನು.
ಕಣಣಪ್ುತರನಾದರ ೊೋ ನಕುಲನನುು ಸಮರದಲ್ಲಿ ಬಿಟುಿಬಿಟುಿ
ತವರ ಮಾಡಿ ರಾಧ ೋಯನನುು ಹಂಬಾಲ್ಲಸಿ ಹ ೊೋಗಿ ಅವನ
ಚಕರರಕ್ಷಣ ಯಲ್ಲಿ ತ ೊಡಗಿದನು. ಉಲೊಕನಾದರ ೊೋ ರಣದಲ್ಲಿ
ಸಹದ ೋವನಿಂದ ತಡ ಯಲಪಟುಿ ಕುರದಧನಾದನು. ಸಹದ ೋವನು ಅವನ
ನಾಲುೆ ಕುದುರ ಗಳನುು ಸಂಹರಿಸಿ ಸಾರಥಿಯನುು ಯಮನ ಸದನದ
ಕಡ ಕಳುಹಸಿದನು. ಆಗ ಉಲೊಕನಾದರ ೊೋ ರಥದಿಂದ ಕ ಳಕ ೆ ಹಾರಿ
ತ್ರರಗತಣರ ಮಹಾಸ ೋನ ರ್ಳಗ ನುಸುಳಿಕ ೊಂಡನು. ಸಾತಾಕ್ತಯು
ಶ್ಕುನಿಯನುು ಇಪ್ಪತುಾ ನಿಶ್ತ ಶ್ರಗಳಿಂದ ಹ ೊಡ ದು ನಗುತ್ರಾರುವನ ೊುೋ
ಎನುುವಂತ ಭಲಿದಿಂದ ಸೌಬಲನ ಧವರ್ವನುು ತುಂಡರಿಸಿದನು.

359
ಸಮರದಲ್ಲಿ ಕುರದಧನಾದ ಸೌಬಲನು ಅವನ ಕವಚವನುು ಸಿೋಳಿ ಪ್ುನಃ
ಅವನ ಕಾಂಚನ ಧವರ್ವನುು ತುಂಡರಿಸಿದನು.

ಕೊಡಲ ೋ ಸಾತಾಕ್ತಯು ನಿಶ್ತ ಬಾಣಗಳಿಂದ ಅವನನುು ಹ ೊಡ ದು


ಮೊರು ಬಾಣಗಳಿಂದ ಅವನ ಸಾರಥಿಯನುು ಹ ೊಡ ದನು. ಕೊಡಲ ೋ
ತವರ ಮಾಡಿ ಶ್ರಗಳಿಂದ ಅವನ ಕುದುರ ಗಳನುು ಸಂಹರಿಸಿದನು.
ಅನಂತರ ಬ ೋಗನ ೋ ಕ ಳಕ ೆ ಹಾರಿ ಶ್ಕುನಿಯು ಉಲೊಕನ ರಥವನ ುೋರಿ
ಶ ೈನ ೋಯನಿಂದ ಬಹುದೊರ ಹ ೊರಟುಹ ೊೋದನು.

ಸಾತಾಕ್ತಯಾದರ ೊೋ ರಣದಲ್ಲಿ ಕೌರವ ಸ ೋನ ಯನುು ವ ೋಗದಿಂದ


ಆಕರಮಣಿಸಿದನು. ಆಗ ಆ ಸ ೋನ ಯು ಭಗುವಾಯಿತು. ಶ ೈನ ೋಯನ
ಶ್ರದಿಂದ ಗಾಯಗ ೊಂಡ ಸ ೈನಾವು ಬ ೋಗನ ೋ ಹತುಾದಿಕುೆಗಳಲ್ಲಿಯೊ
ಓಡಿಹ ೊೋಯಿತು ಮತುಾ ಪಾರಣಗಳನುು ಕಳ ದುಕ ೊಂಡವರಂತ
ಮುಗಗರಿಸಿ ಬಿೋಳುತ್ರಾತುಾ. ದುರ್ೋಣಧನನು ಭಿೋಮಸ ೋನನನುು
ತಡ ಯುತ್ರಾದದನು. ಮುಹೊತಣಮಾತರದಲ್ಲಿ ಭಿೋಮನು
ದುರ್ೋಣಧನನನುು ಅಶ್ವ-ಸೊತ-ರಥಗಳಿಂದ ವಿಹೋನನನಾುಗಿ
ಮಾಡಿದನು. ಅದರಿಂದ ಚಾರಣರು ಸಂತುಷ್ಿರಾದರು. ಆಗ ನೃಪ್ನು
ಭಿೋಮಸ ೋನನ ದೃಷ್ಠಿಯಿಂದ ಪ್ಲಾಯನಗ ೈದನು. ಭಿೋಮಸ ೋನನು
ಕುರುಸ ೈನಾ ಸವಣವನೊು ಆಕರಮಣಿಸಿದನು. ಭಿೋಮನ ೊಬಬನಿಂದಲ ೋ

360
ವಧಿಸಲಪಡುತ್ರಾದದ ಅಲ್ಲಿ ಮಹಾ ಕೊಗು ಕ ೋಳಿಬಂದಿತು.
ಯುಧಾಮನುಾವು ಕೃಪ್ನನುು ಪ್ರಹರಿಸಿ ಅವನ ಧನುಸಿನೊು
ಕತಾರಿಸಿದನು. ಕೊಡಲ ೋ ಕೃಪ್ನು ಅನಾ ಧನುಸಿನುು ಎತ್ರಾಕ ೊಂಡನು.
ಕೃಪ್ನು ಯುಧಾಮನುಾವಿನ ಧವರ್ವನೊು ಸೊತನನೊು ಚತರವನೊು
ಭೊಮಿಯ ಮೋಲ ಉರುಳಿಸಿದನು. ಆಗ ಯುಧಾಮನುಾವು ಅದ ೋ
ರಥದಲ್ಲಿಯೋ ಪ್ಲಾಯನಗ ೈದನು. ಉತಾಮೌರ್ಸನಾದರ ೊೋ ಕೊಡಲ ೋ
ಹಾದಿಣಕಾನನುು ಶ್ರಗಳಿಂದ ಮೋರ್ಗಳು ಪ್ವಣತವನುು ಮಳ ಯಿಂದ
ಮುಚುಚವಂತ ಮುಚಿಚಬಿಟಿನು. ಆಗ ಕೃತವಮಣನು ಉತಾಮೌರ್ಸನ
ಹೃದಯಕ ೆ ಹ ೊಡ ಯಲು ಅವನು ರಥದಲ್ಲಿಯೋ ಕುಳಿತುಕ ೊಂಡನು.
ಅವನ ಸಾರಥಿಯು ಆ ರಥಿಗಳಲ್ಲಿ ಶ ರೋಷ್ಿನನುು ಅಲ್ಲಿಂದ ಒಯುದಬಿಟಿನು.
ಆಗ ಕೃತವಮಣನು ಪಾಂಡುಸ ೋನ ಯನುು ಆಕರಮಣಿಸಿದನು.

ಅರ್ುಣನ-ಅಶ್ವತಾಾಮರ ಯುದಧ
ದೌರಣಿಯಾದರ ೊೋ ಮಹಾ ರಥಸಂರ್ಗಳಿಂದ ಪ್ರಿವೃತನಾಗಿ
ಯುಧಿಷ್ಠಿರನಿದದಲ್ಲಗ ಕೊಡಲ ೋ ಬಂದ ರಗಿದನು. ಒಮಮಲ ೋ ಬಂದು
ಎರಗಿದ ಅವನನುು ಶ್ ರ ಪಾಥಣನು ತ್ರೋರವು ಸಮುದರವನುು
ತಡ ಯುವಂತ ತಡ ದು ನಿಲ್ಲಿಸಿದನು. ಆಗ ಕುರದಧನಾದ ದ ೊರೋಣಪ್ುತರನು
ಅರ್ುಣನ-ವಾಸದ ೋವರನುು ಪ್ತ್ರರಗಳಿಂದ ಮುಚಿಚಬಿಟಿನು. ಮಹಾರಥ

361
ಕೃಷ್ಣರಿಬಬರೊ ಆ ರಿೋತ್ರ ಮುಚಿಚಹ ೊೋಗಿದುದನುು ನ ೊೋಡಿ ಅಲ್ಲಿದುದ
ನ ೊೋಡುತ್ರಾದದ ಕುರುಗಳು ಪ್ರಮ ವಿಸಿಮತರಾದರು. ಅರ್ುಣನನಾದರ ೊೋ
ನಗುತ್ರಾರುವನ ೊೋ ಎನುುವಂತ ದಿವಾಾಸರವನುು ಪ್ರಕಟ್ಟಸಿದನು. ಬಾರಹಮಣ
ಅಶ್ವತಾಾಮನು ಆ ಅಸರವನುು ತಡ ದುಬಿಟಿನು. ಯುದಧದಲ್ಲಿ
ಅಶ್ವತಾಾಮನನುು ಸಂಹರಿಸಲು ಅರ್ುಣನನು ಯಾವಾಾವ ಅಸರಗಳನುು
ಪ್ರರ್ೋಗಿಸುತ್ರಾದದನ ೊೋ ಅವ ಲಿವನೊು ದ ೊರೋಣಪ್ುತರನು
ನಾಶ್ಗ ೊಳಿಸುತ್ರಾದದನು. ನಡ ಯುತ್ರಾದದ ಆ ಅಸರಯುದಧದಲ್ಲಿ ದೌರಣಿಯು
ಬಾಯಿಕಳ ದ ಅಂತಕನಂತ ತ ೊೋರುತ್ರಾದದನು. ಅವನು ಜಿಹಮಗಗಳಿಂದ
ದಿಕುೆ-ಉಪ್ದಿಕುೆಗಳನುು ಮುಚಿಚ, ವಾಸುದ ೋವನ ಬಲಭುರ್ವನುು
ಮೊರು ಬಾಣಗಳಿಂದ ಪ್ರಹರಿಸಿದನು. ಆಗ ಅರ್ುಣನನು ಅಶ್ವತಾಾಮನ
ಎಲಿ ಕುದುರ ಗಳನೊು ಸಂಹರಿಸಿ ಸಮರಭೊಮಿಯನುು ರಕಾಪ್ರವಾಹದ
ನದಿಯನಾುಗಿಸಿದನು. ಆಗ ಪಾಥಣನ ಧನುಸಿಿನಿಂದ ಹ ೊರಟ
ಶ್ರಗಳಿಂದ ರಥಿಗಳು ಹತರಾಗಿ ಉರುಳಿದರು. ಕಡಿವಾಣಗಳಿಂದ ಮುಕಾ
ಕುದುರ ಗಳು ಅಲ್ಲಿಂದಿಲ್ಲಿಗ ಓಡತ ೊಡಗಿದವು. ಪಾಥಣನ ಆ
ಕಮಣವನುು ನ ೊೋಡಿ ದೌರಣಿಯು ಕೃಷ್ಣನನುು ನಿಶ್ತ ಶ್ರಗಳಿಂದ
ಮುಚಿಚಬಿಟಿನು. ಅನಂತರ ದೌರಣಿಯು ಪ್ತ್ರರಗಳನುು ಹೊಡಿ ಅರ್ುಣನನ
ಎದ ಗ ಗುರಿಯಿಟುಿ ಹ ೊಡ ಯತ ೊಡಗಿದನು. ಆ ದ ೊರೋಣಪ್ುತರನಿಂದ
ಅತ್ರಯಾಗಿ ಪ್ರಹರಿಸಲಪಟಿ ಅರ್ುಣನನು ಘೊೋರ ಪ್ರಿರ್ವನುು

362
ತ ಗ ದುಕ ೊಂಡು ಅದನುು ದೌರಣಿಯ ಮೋಲ ಎಸ ದನು. ತನು ಮೋಲ
ಬಿೋಳಲು ಬರುತ್ರಾದದ ಆ ಸುವಣಣವಿಭೊಷ್ಠತ ಪ್ರಿರ್ವನುು ದೌರಣಿಯು
ಒಮಮಲ ೋ ತುಂಡರಿಸನು. ಆಗ ರ್ನರು ಕೊಗಿಕ ೊಂಡರು. ಭಾರದಾವರ್ನ
ಸಾಯಕಗಳಿಂದ ಅನ ೋಕ ಚೊರುಗಳಾದ ಆ ಪ್ರಿರ್ವು
ವಜಾರಯುಧದಿಂದ ಕತಾರಿಸಲಪಟಿ ಪ್ವಣತವು ತುಂಡಾಗಿ ಬಿೋಳುವಂತ
ಭೊಮಿಯ ಮೋಲ ಬಿದಿದತು.

ಆಗ ಅರ್ುಣನನು ಹತುಾ ಶ್ರಗಳಿಂದ ದೌರಣಿಯನುು ಹ ೊಡ ದು


ಭಲಿದಿಂದ ಅವನ ಸಾರಥಿಯನುು ರಥನಿೋಡದಿಂದ ಅಪ್ಹರಿಸಿದನು.
ದೌರಣಿಯಾದರ ೊೋ ಸವಯಂ ತಾನ ೋ ಕುದುರ ಗಳನುು ಹಡಿದು ನಡ ಸುತಾಾ
ಕೃಷ್ಣರಿಬಬರನೊು ಶ್ರಗಳಿಂದ ಮುಚಿಚದನು. ಅಲ್ಲಿ ದೌರಣಿಯ ಅದುಭತ
ಪ್ರಾಕರಮವು ಕಂಡಿತು. ಅಶ್ವತಾಾಮನು ಇತಾ ನಾಲುೆ ಕುದುರ ಗಳನೊು
ನಿಯಂತ್ರರಸುತ್ರಾದದನು ಮತುಾ ಅತಾ ಫಲುಗನನೊು ಆಕರಮಣಿಸುತ್ರಾದದನು.
ಅದರಿಂದಾಗಿ ಸಮರದಲ್ಲಿದದ ಸವಣ ರ್ೋಧರೊ ಅವನನುು
ಪ್ರಶ್ಂಸಿಸಿದರು. ರಣದಲ್ಲಿ ದ ೊರೋಣಪ್ುತರನು ಫಲುಗನನನುು
ಮಿೋರಿಸುವಂತ್ರರುವಾಗ ಅರ್ುಣನನು ಕ್ಷುರಪ್ರದಿಂದ ರಥದ ಕುದುರ ಗಳ
ಕಡಿವಾಣಗಳನುು ಕತಾರಿಸಿದನು. ಶ್ರವ ೋಗದಿಂದ ಬಾಧಿತರಾದ ಆ
ಕುದುರ ಗಳು ಓಡಿಹ ೊೋದವು. ಆಗ ಕೌರವ ಸ ೈನಾದಲ್ಲಿ ಪ್ುನಃ

363
ನಿನಾದಗಳಾದವು. ಪಾಂಡವರಾದರ ೊೋ ರ್ಯವನುು ಪ್ಡ ದು ಎಲಿಕಡ
ನಿಶ್ತ ಬಾಣಗಳನುು ಎರಚುತಾಾ ಕೌರವ ಸ ೋನ ಯನುು ಆಕರಮಣಿಸಿದರು.
ಧಾತಣರಾಷ್ರರ ಮಹಾಸ ೋನ ಯನುು ವಿರ್ರ್ೋಲಾಿಸಿೋ ಪಾಂಡವ
ವಿೋರರು ಪ್ುನಃ ಸದ ಬಡಿಯುತ್ರಾದದರು. ಸಂಗಾರಮದಲ್ಲಿ ಎಲಿ ಕಡ ಗಳಿಂದ
ಪ್ರಹರಿಸಲಪಡುತ್ರಾದದ ಮಹಾಸ ೋನ ಯು ತಡ ದರೊ ನಿಲಿಲ್ಲಲಿ. ರ್ೋಧರು
ಎಲಿಕಡ ಪ್ಲಾಯನ ಮಾಡುತ್ರಾರಲು ಕೌರವ ಮಹಾಸ ೋನ ಯಲ್ಲಿ ಭಿೋತ್ರ
ವಾಾಕುಲಗಳುಂಟಾದವು. ಮಹಾತಮರಿಂದ ವಧಿಸಲಪಡುತ್ರಾರುವ ಆ
ಸ ೋನ ಯು ಸೊತಪ್ುತರನು ಸತತವೂ “ನಿಲ್ಲಿ! ನಿಲ್ಲಿ!” ಎಂದು
ಕೊಗಿಕ ೊಳುುತ್ರಾದದರೊ ನಿಲಿಲ್ಲಲಿ. ಧಾತಣರಾಷ್ರರ ಸ ೋನ ಯು ಎಲಿಕಡ
ಓಡಿಹ ೊೋಗುತ್ರಾರುವುದನುು ನ ೊೋಡಿ ವಿರ್ರ್ೋತಾಿಹೋ ಪಾಂಡವರು
ಜ ೊೋರಾಗಿ ಸಿಂಹನಾದಗ ೈದರು.

ಆಗ ದುರ್ೋಣಧನನು ಕಣಣನಿಗ ಪ್ತರೋತ್ರಪ್ೊವಣಕವಾಗಿ ಇಂತ ಂದನು:

“ಕಣಣ! ಪಾಂಡವರಿಂದ ತುಂಬಾ ಪ್ತೋಡ ಗ ೊಳಗಾದ ನಮಮ


ಸ ೋನ ಯನುು ನ ೊೋಡು! ನಿೋನು ಯುದಧದಲ್ಲಿರುವಾಗಲ ೋ ಅವರು
ಭಯಗ ೊಂಡು ಎಲಿಕಡ ಪ್ಲಾಯನಮಾಡುತ್ರಾದಾದರ !
ಮಹಾಬಾಹ ೊೋ! ಇದನುು ತ್ರಳಿದು ಮಾಡಬ ೋಕಾದುದನುು
ಮಾಡು! ಸಮರದಲ್ಲಿ ಪಾಂಡವರಿಂದ ಓಡಿಸಲಪಡುತ್ರಾರುವ ಆ

364
ಸಹಸಾರರು ರ್ೋಧರು ನಿನುನ ುೋ ಕೊಗಿ ಕರ ಯುತ್ರಾದಾದರ !”

ದುರ್ೋಣಧನನ ಆ ಮಹಾ ಮಾತನುು ಕ ೋಳಿದ ಸೊತನಂದನನು


ಮದರರಾರ್ನಿಗ ಈ ಮಾತನಾುಡಿದನು:

“ರ್ನ ೋಶ್ವರ! ನನು ಈ ಭುರ್ಗಳ ಮತುಾ ಅಸರಗಳ


ವಿೋಯಣವನುು ನ ೊೋಡು! ಇಂದು ರಣದಲ್ಲಿ ಪಾಂಡವರ ಸಹತ
ಎಲಿ ಪಾಂಚಾಲರನುು ಸಂಹರಿಸುತ ೋಾ ನ ! ಮಂಗಳಮಯ
ಮನಸಿಿನಿಂದ ಕುದುರ ಗಳನುು ಓಡಿಸು!”

ಕಣಣನ ಯುದಧ
ಹೋಗ ಹ ೋಳಿ ವಿೋರ ಸೊತಪ್ುತರನು ಪ್ುರಾತನ ಶ ರೋಷ್ಿ ಧನುಸುಿ
ವಿರ್ಯವನುು ಹಡಿದುಕ ೊಂಡನು. ಅದನುು ಹ ದ ಯೋರಿಸಿ ಬಾರಿ
ಬಾರಿಗೊ ಶ್ಂಜಿನಿಯನುು ತ್ರೋಡುತಾಾ ಸತಾ ಶ್ಪ್ಥಗಳಿಂದ ತನುಕಡ ಯ
ರ್ೋಧರನುು ತಡ ದನು. ಮಹಾಬಲ ಅಮೋಯಾತಮ ಕಣಣನು
ಭಾಗಣವಾಸರವನುು ಪ್ರಕಟ್ಟಸಿದನು. ಆಗ ಸಹಸಾರರು ಲಕ್ಷ ೊೋಪ್ಲಕ್ಷ,
ಕ ೊೋಟಾಾನುಕ ೊೋಟ್ಟ ತ್ರೋಕ್ಷ್ಣ ಶ್ರಗಳು ಹ ೊರಬಂದವು. ಪ್ರರ್ವಲ್ಲಸುತ್ರಾದದ ಆ
ಮಹಾಘೊೋರ ಕಂಕಬಹಣಣವಾಜಿಗಳು ಪಾಂಡವಿೋ ಸ ೋನ ಯನುು
ಮುಸುಕ್ತ ಏನೊ ತ್ರಳಿಯದಂತಾಯಿತು. ಬಲವತಾಾದ
ಭಾಗಣವಾಸರದಿಂದ ಪ್ತೋಡಿತ ಪಾಂಚಾಲರಲ್ಲಿ ಮಹಾ
365
ಹಾಹಾಕಾರವುಂಟಾಯಿತು. ಸಹಸಾರರು ಸಂಖ ಾಗಳಲ್ಲಿ ಆನ ಗಳ ,
ಮನುಷ್ಾರೊ, ರಥಗಳ , ಕುದುರ ಗಳ ಎಲಿ ಕಡ ಬಿೋಳತ ೊಡಗಿದವು.
ಹತರಾಗಿ ಬಿೋಳುತ್ರಾದದವರಿಂದ ಭೊಮಿಯೋ ನಡುಗಿತು. ಪಾಂಡವರ
ಮಹಾಸ ೋನ ಯಲ್ಲಿ ಎಲಿರೊ ವಾಾಕುಲಗ ೊಂಡರು. ಪ್ರಂತಪ್
ಕಣಣನ ೊಬಬನ ೋ ಹ ೊಗ ಯಿಲಿದ ಪಾವಕನಂತ ಶ್ತುರಗಳನುು ದಹಸುತಾಾ
ಶ ೋಭಿಸಿದನು. ಕಣಣನಿಂದ ವಧಿಸಲಪಡುತ್ರಾದದ ಚ ೋದಿಗಳ ಡನ ಆ
ಪಾಂಚಾಲರು ಕಾಡಿಗಚಿಚನಲ್ಲಿ ಆನ ಗಳು ಮುದುಡಿ ಬಿೋಳುವಂತ
ಬಿೋಳುತ್ರಾದದರು. ಆ ನರ ೊೋತಾಮರು ವಾಾರ್ರಗಳಂತ ಚಿೋತೆರಿಸುತ್ರಾದದರು.
ರಣಮೊಧಣನಿಯಲ್ಲಿ ಭಯಗ ೊಂಡು ದಿಕುೆದಿಕುೆಗಳಲ್ಲಿ ಓಡುತ್ರಾದದ
ಅವರ ಭಯದ ಕೊಗುಗಳು ಪ್ರಳಯಕಾಲದಲ್ಲಿ ಪಾರಣಿಗಳ
ಆತಣನಾದದಂತ ಜ ೊೋರಾಗಿ ಕ ೋಳಿಬರುತ್ರಾತುಾ. ಸೊತಪ್ುತರನಿಂದ
ವಧಿಸಲಪಡುತ್ರಾರುವ ಅವರನುು ನ ೊೋಡಿ ಸಮಸಾ ಪಾರಣಿಗಳ ,
ಪ್ಶ್ುಪ್ಕ್ಷ್ಗಳ ಭಯಗ ೊಂಡವು. ಸೊತಪ್ುತರನಿಂದ
ವಧಿಸಲಪಡುತ್ರಾರುವ ಸೃಂರ್ಯರು ಪ ರೋತರಾರ್ನ ಪ್ಟಿಣಕ ೆ ಹ ೊೋಗಿ
ವಿಚ ೋತಸರಾಗಿ ಪ ರೋತರಾರ್ನನುು ಕೊಗಿಕ ೊಳುುವಂತ ಅರ್ುಣನ-
ವಾಸುದ ೋವರನುು ಪ್ುನಃ ಪ್ುನಃ ಕೊಗಿ ಕರ ಯುತ್ರಾದದರು.

ಭಯವನುುಂಟುಮಾಡಿದ ಆ ಮಹಾಘೊೋರ ಭಾಗಣವಾಸರವನುು

366
ನ ೊೋಡಿ ಕುಂತ್ರೋಪ್ುತರ ಧನಂರ್ಯನು ವಾಸುದ ೋವನಿಗ ಇಂತ ಂದನು:

“ಕೃಷ್ಣ! ಭಾಗಣವಾಸರದ ವಿಕರಮವನುು ನ ೊೋಡು! ಸಮರದಲ್ಲಿ


ಈ ಮಹಾಸರವನುು ಉಪ್ಶ್ಮನಗ ೊಳಿಸಲು ಯಾರಿಗೊ
ಸಾಧಾವಿಲಿ! ಮಹಾರಣದಲ್ಲಿ ಸಂರಬಧನಾಗಿ ದಾರುಣ
ಕಮಣವನ ುಸಗುತ್ರಾರುವ ಅಂತಕಪ್ರತ್ರಮ ವಿೋರ
ಸೊತಪ್ುತರನನುು ನ ೊೋಡು! ಕುದುರ ಗಳನುು ತ್ರೋಕ್ಷ್ಣವಾಗಿ
ಪ್ರಚ ೊೋದಿಸುತಾಾ ಅವನು ನನುನ ುೋ ಪ್ುನಃ ಪ್ುನಃ
ನ ೊೋಡುತ್ರಾದಾದನ . ಸಮರದಲ್ಲಿ ಕಣಣನನುು
ಪ್ಲಾಯನಗ ೊಳಿಸುವನನುು ನಾನು ಕಾಣ ! ಪ್ುರುಷ್ನು
ಜಿೋವಿಸಿದದರ ಯುದಧದಲ್ಲಿ ರ್ಯವನ ೊುೋ ಪ್ರಾರ್ಯವನ ೊುೋ
ಪ್ಡ ಯುತಾಾನ . ಆದರ ಗ ದದವನ ವಧ ಯಾದರ ರ್ಯವು
ಎಲ್ಲಿಂದ?”

ರಣರಂಗದಲ್ಲಿ ಯುಧಿಷ್ಠಿರನನುು ಕಾಣದ ೋ ಕೃಷಾಣರ್ುಣನರು


ಅವನನುು ಕಾಣಲು ಶ್ಬಿರಕ ೆ ತ ರಳಿದುದು
ಆಗ ರ್ನಾದಣನನು ಯುಧಿಷ್ಠಿರನನುು ನ ೊೋಡಲು ಇಚಿೆಸಿ, ಕಣಣನನುು
ಇತರರ ೊಂದಿಗ ಯುದಧಮಾಡಲು ಬಿಟುಿ ಅಲ್ಲಿಂದ ರಥವನುು
ಓಡಿಸಿದನು. ಕೃಷ್ಣನು ಅರ್ುಣನನಿಗ ಹ ೋಳಿದನು:
367
“ರಾಜಾ ಯುಧಿಷ್ಠಿರನು ಕ್ಷತವಿಕ್ಷತನಾಗಿದಾದನ . ಅವನನುು
ಸಮಾಧಾನಗ ೊಳಿಸಿದ ನಂತರ ನಿೋನು ಕಣಣನನುು
ವಧಿಸುವ ಯಂತ !”

ಆಗ ಕ ೋಶ್ವನ ಆಜ್ಞ ಯಂತ ಸಂಗಾರಮವನುು ಬಿಟುಿ ಬಾಣಪ್ತೋಡಿತ


ರಾರ್ ಯುಧಿಷ್ಠಿರನನುು ಕಾಣಲು ಬ ೋಗನ ರಥದಲ್ಲಿ ಕುಳಿತು ಹ ೊೋದನು.

ಧಮಣರಾರ್ನನುು ನ ೊೋಡಲು ಹ ೊರಟ ಅರ್ುಣನನು ಸ ೈನಾದಲ್ಲಿ


ಹುಡುಕಲು ಅಲ್ಲಿ ತನು ಅಗರರ್ನನುು ಕಾಣಲ್ಲಲಿ. ದೌರಣಿಯನುು
ಪ್ರಾರ್ಯಗ ೊಳಿಸುವ ಆ ಮಹಾ ದುಷ್ೆರ ಆಯಣಕಮಣವನ ುಸಗಿದ
ನಂತರ ಧನಂರ್ಯನು ತನು ಸ ೋನ ಯನುು ಅವಲ ೊೋಕ್ತಸಿದನು.
ಸವಾಸಾಚಿಯು ಸ ೋನ ಯ ಅಗರಭಾಗದಲ್ಲಿ ಯುದಧಮಾಡುತ್ರಾದದ ಶ್ ರರನುು
ಪ್ರಶ್ಂಸ ಮಾಡಿ ಹಷ್ಣಗ ೊಳಿಸುತಾಾ ಸ ೋನ ಯ ಹಂದಿರುವವರನೊು
ಪ್ರಶ್ಂಸಿಸುತಾಾ ಅವರ ಲಿರನೊು ರಥಾನಿೋಕದಲ್ಲಿ ಸಿಾರರಾಗಿ ನಿಲುಿವಂತ
ಪ್ರಚ ೊೋದಿಸಿದನು. ಬಿೋಮನನುು ನ ೊೋಡಿ ಅರ್ುಣನನು ಬ ೋಗನ ಅವನ
ಬಳಿಸಾರಿ ಯುಧಿಷ್ಠಿರನ ವೃತಾಾಂತವನುು ತ್ರಳಿಯಲು ರಾರ್ನ ಲ್ಲಿ ಎಂದು
ಕ ೋಳಿದನು. ಆಗ ಭಿೋಮನು ಹ ೋಳಿದನು:

“ಕಣಣನ ಬಾಣಗಳಿಂದ ಗಾಯಗ ೊಂಡಿರುವ ಯುಧಿಷ್ಠಿರನು


ಇಲ್ಲಿಂದ ಹ ೊರಟುಹ ೊೋಗಿದಾದನ . ಹ ೋಗ ೊೋ ಅವನಿನೊು
368
ಜಿೋವಿಸಿರಬಹುದು!”

ಅರ್ುಣನನು ಹ ೋಳಿದನು:

“ಇಲ್ಲಿಂದ ನಿೋನು ಶ್ೋರ್ರವಾಗಿ ಹ ೊೋಗಿ ಕುರುಸತಾಮ ರಾರ್ನ


ಸಮಾಚಾರವನುು ತ್ರಳಿದುಕ ೊೋ! ಕಣಣನ ಬಾಣಗಳಿಂದ
ಅತ್ರಯಾಗಿ ಗಾಯಗ ೊಂಡಿರುವ ರಾರ್ನು ಶ್ಬಿರಕ ೆ
ಹ ೊೋಗಿರಬಹುದು! ರಾತ್ರರಯುದಧದಲ್ಲಿ ಕೊಡ ಆ ತರಸಿವಯು
ದ ೊರೋಣನ ಪ್ರಹಾರಗಳಿಂದ ಅತ್ರಯಾಗಿ ಗಾಯಗ ೊಂಡಿದದನು.
ಆದರ ರ್ಯವನುು ಪ್ರತ್ರೋಕ್ಷ್ಸುತ್ರಾದದ ಅವನು ದ ೊರೋಣನು
ಹತನಾಗುವವರ ಗೊ ರಣದಲ್ಲಿಯೋ ನಿಂತ್ರದದನು. ಆದರ
ಇಂದು ಕಣಣನಿಂದ ಪ್ತೋಡಿತನಾದ ಪಾಂಡವಾಗರಯನು ಶ್ಬಿರಕ ೆ
ಹ ೊರಟುಹ ೊೋಗಿದಾದನ ಎನುುವುದರಲ್ಲಿ ಸಂಶ್ಯವಿಲಿ. ಭಿೋಮ!
ಇಂದು ಅವನ ಬಗ ಗ ತ್ರಳಿಯಲು ನಿೋನು ಹ ೊರಟುಹ ೊೋಗು.
ನಾನು ಶ್ತುರಗಣಗಳನುು ವಿರ ೊೋಧಿಸಿ ಇಲ್ಲಿಯೋ ನಿಲುಿತ ೋಾ ನ !”

ಭಿೋಮನು ಹ ೋಳಿದನು:

“ಮಹಾನುಭಾವ! ನಿೋನ ೋ ಹ ೊೋಗಿ ಭರತಷ್ಣಭ ರಾರ್ನ


ವಿಚಾರವನುು ತ್ರಳಿದುಕ ೊಂಡು ಬಾ! ಅರ್ುಣನ! ಒಂದುವ ೋಳ
ನಾನ ೋ ಅಲ್ಲಿಗ ಹ ೊೋದರ ಯುದಧ ಪ್ರವಿೋರರು ಭಯದಿಂದ
369
ನಾನು ಹ ೊರಟುಹ ೊೋದನ ಂದು ಮಾತನಾಡಿಕ ೊಳುುತಾಾರ !”

ಆಗ ಅರ್ುಣನನು ಭಿೋಮಸ ೋನನಿಗ ಇಂತ ಂದನು:

“ಸಂಶ್ಪ್ಾಕರು ನನು ಎದುರಾಗಿ ನಿಂತ್ರದಾದರ . ಇವರನುು


ಸಂಹರಿಸದ ೋ ಶ್ತುರಸ ೋನ ಗಳನುು ಬಿಟುಿ ಇಲ್ಲಿಂದ ಹ ೊೋಗಲು
ನನಗ ಶ್ಕಾವಾಗುತ್ರಾಲಿ!”

ಆಗ ತನು ವಿೋಯಣವನ ುೋ ಆಶ್ರಯಿಸಿದದ ಭಿೋಮಸ ೋನನು ಅರ್ುಣನನಿಗ


ಹ ೋಳಿದನು:

“ಧನಂರ್ಯ! ಯುದಧದಲ್ಲಿ ಸಂಶ್ಪ್ಾಕರ ೊಡನ ನಾನು


ಹ ೊೋರಾಡುತ ೋಾ ನ . ಸವಣರನೊು ನಾನು ಸಂಹರಿಸುತ ೋಾ ನ . ನಿೋನು
ಹ ೊೋಗು!”

ಶ್ತುರಗಳ ಮಧಾದಲ್ಲಿ ಅಣಣ ಭಿೋಮಸ ೋನನ ಆ ಸುದುಷ್ೆರ ಮಾತನುು


ಆಲ್ಲಸಿ ಅರ್ುಣನನು ಕುರುಶ ರೋಷ್ಿ ಯುಧಿಷ್ಠಿರನನುು ನ ೊೋಡಲು ಮುಂದ
ಹ ೊೋಗುತಾಾ ಕೃಷ್ಣನಿಗ ಇಂತ ಂದನು:

“ಕ ೋಶ್ವ! ಸಮುದರರೊಪ್ದ ಈ ರಣವನುು ದಾಟ್ಟ


ಕುದುರ ಗಳನುು ಓಡಿಸು! ಅಜಾತಶ್ತುರ ರಾರ್ನನುು ನ ೊೋಡಲು
ಬಯಸುತ ೋಾ ನ !”

370
ಆಗ ಸವಣದಾಶಾಹಣರ ಪ್ರಮುಖ್ ಕ ೋಶ್ವನು ಕುದುರ ಗಳನುು
ಓಡಿಸುತಾಾ ಭಿೋಮನಿಗ ಇಂತ ಂದನು:

“ಭಿೋಮ! ನಿನು ಕಮಣದಲ್ಲಿ ಆಶ್ಚಯಣವ ೋನೊ ಇಲಿ.


ಅರಿಸಂರ್ಗಳನುು ನಿೋನು ಸಂಹರಿಸಲು ಶ್ಕಾನಾಗಿರುವ !”

ಆಗ ಗರುಡನಂತ್ರರುವ ಕುದುರ ಗಳ ಮೊಲಕ ಶ್ೋಘ್ರರತ್ರಶ್ೋರ್ರವಾಗಿ


ಯುಧಿಷ್ಠಿರನಿರುವಲ್ಲಿಗ ಹೃಷ್ಠೋಕ ೋಶ್ ಮತುಾ ಅರ್ುಣನರು ಬಂದರು.
ಅವರು ಶ್ತುರಸ ೋನ ಗಳನುು ಎದುರಿಸಲು ಭಿೋಮನನಿುರಿಸಿ
ವೃಕ ೊೋದರನಿಗ ಯುದಧದ ಕುರಿತಾಗಿ ಸಲಹ ಗಳನೊು ನಿೋಡಿದದರು.

ಕಣಣನ ಕುರಿತಾಗಿ ಯುಧಿಷ್ಠಿರ-


ಅರ್ುಣನರಲ್ಲಿ ಮನಸಾಾಪ್; ಕೃಷ್ಣನು
ಅವರನುು ಸಮಾಧಾನಪ್ಡಿಸಿದುದು
ಆಗ ಆ ಇಬಬರು ಪ್ುರುಷ್ಪ್ರವಿೋರರೊ ಹ ೊರಟು ಒಬಬನ ೋ ಮಲಗಿದದ
ಯುಧಿಷ್ಠಿರನನುು ತಲುಪ್ತ ರಥದಿಂದ ಕ ಳಕ್ತೆಳಿದು ಧಮಣರಾರ್ನ
ಪಾದಗಳಿಗ ವಂದಿಸಿದರು. ಅಶ್ವನಿೋ ದ ೋವತ ಗಳು ವಾಸವನನುು

371
ಹ ೋಗ ೊೋ ಹಾಗ ಅಭಿನಂದಿಸಿದ ಆ ಇಬಬರು ಪ್ುರುಷ್ವಾಾರ್ರ ಕುಶ್ಲ್ಲ
ಕೃಷಾಣರ್ುಣನರನುು ನ ೊೋಡಿ ಯುಧಿಷ್ಠಿರನು ವಿವಸವತನು ಅಶ್ವನಿೋ
ದ ೋವತ ಗಳನುು ಹ ೋಗ ೊೋ ಹಾಗ ಮತುಾ ಮಹಾಸುರ ರ್ಂಭನು
ಹತನಾಗಲು ಗುರು ಬೃಹಸಪತ್ರಯು ಶ್ಕರ-ವಿಷ್ುಣ ಇಬಬರನೊು ಹ ೋಗ ೊೋ
ಹಾಗ ಸಂತ ೊೋಷ್ದಿಂದ ಅಭಿನಂದಿಸಿದನು. ಆ ಮಹಾಸತಾವ ಕ ೋಶ್ವ-
ಅರ್ುಣನರನುು ಒಟ್ಟಿಗ ೋ ನ ೊೋಡಿ ಯುಧಿಷ್ಠಿರನು ಗಾಂಡಿೋವಧನಿವಯಿಂದ
ಆಧಿರಥಿಯು ಯುದಧದಲ್ಲಿ ಹತನಾದನ ಂದು ಭಾವಿಸಿ, ಮುಗುಳುಗುತಾಾ
ಅತಾಂತ ಸಾಂತವನಪ್ೊವಣಕ ಮಧುರ ಮಾತುಗಳಿಂದ ಅವರಿಬಬರನೊು
ಅಭಿನಂದಿಸಿದನು. ಯುಧಿಷ್ಠಿರನು ಹ ೋಳಿದನು:

“ಸಾವಗತ ದ ೋವಕ್ತೋಪ್ುತರ! ಧನಂರ್ಯ! ನಿನಗ ಸಾವಗತ!


ಯುವಕರಾದ ಅಚುಾತ-ಅರ್ುಣನರನುು ನ ೊೋಡಿ ನನಗ
ತುಂಬಾ ಸಂತ ೊೋಷ್ವಾಗಿದ . ಗಾಯಗಳನುು ಹ ೊಂದದ ೋ
ಕುಶ್ಲವಾಗಿದುದಕ ೊಂಡ ೋ ಯುದಧದಲ್ಲಿ
ಸವಣಶ್ಸರವಿಶಾರದನಾದ, ಸಪ್ಣದ ವಿಷ್ಕ ೆ ಸಮಾನನಾದ ಆ
ಮಹಾರಥನ ೊಡನ ಹ ೋಗ ಯುದಧಮಾಡಿದಿರಿ?
ಧಾತಣರಾಷ್ರರ ನಾಯಕನಾಗಿದದ, ಎಲಿರ ಸಲಹ ಗಾರ ಮತುಾ
ರಕ್ಷಕನಾಗಿದದ, ಧನಿವಗಳಾದ ವೃಷ್ಸ ೋನ ಮತುಾ ಸುಷ ೋಣರಿಂದ
ರಕ್ಷ್ಸಲಪಡುತ್ರಾದದ, ಅನುಜ್ಞಾತ, ಮಹಾವಿೋಯಣ, ಅಸರಗಳಲ್ಲಿ
372
373
ಪ್ರಿಣಿತ, ದುರ್ಣಯ, ಧಾತಣರಾಷ್ರರ ತಾರತಾರ, ಅವರ
ಸ ೋನ ಗಳನುು ನಡ ಸುವ, ಅರಿಸ ೈನಾಗಳನುು ಸಂಹರಿಸುವ,
ಅಮಿತರರ ಗಣಗಳನುು ಮದಿಣಸುವ, ದುರ್ೋಣಧನನ
ಹತದಲ್ಲಿಯೋ ನಿರತನಾಗಿರುವ, ನಮಮಡನ
ಯುದಧಮಾಡುವಂತ ಪ್ರಚ ೊೋದಿಸಿದ, ಮಹಾಯುದಧದಲ್ಲಿ
ವಾಸವನ ೊಡನ ದ ೋವತ ಗಳಿಗೊ ಗ ಲಿಲಸಾಧಾನಾದ, ತ ೋರ್ಸುಿ
ಮತುಾ ಬಲಗಳಲ್ಲಿ ಅಗಿು-ವಾಯುವಿನ ಸಮಾನನಾದ,
ಪಾತಾಲದಂತ ಗಂಭಿೋರನಾದ, ಸುಹೃದಯರ ಆನಂದವನುು
ವಧಿಣಸುವ, ಅಮಿತರರರಿಗ ಅಂತಕನಂತ ತ ೊೋರುವ
ಕಣಣನನುು ಸಂಹರಿಸಿ ನಿೋವು ಅದೃಷ್ಿವಶಾತ್ ಅಸುರರನುು
ಗ ದದ ಅಮರರಂತ ಯೌವನವನುು ಗಳಿಸಿರುವಿರಿ!
ಅಚುಾತಾರ್ುಣನರ ೋ! ಎಲಿ ಪ್ರಜ ಗಳನೊು ಕ ೊಲಿಲು ಬಯಸಿದ
ಕುಪ್ತತ ಅಂತಕನಂತ್ರರುವ ಅವನ ೊಡನ ನಾನು ಇಂದು
ಧ ೈಯಣಗ ಡದ ೋ ಯುದಧಮಾಡಿದ ನು. ಯುಯುಧಾನ,
ಧೃಷ್ಿದುಾಮು, ಯಮಳರು, ವಿೋರ ಶ್ಖ್ಂಡಿ ಮತುಾ ಐವರು
ದೌರಪ್ದ ೋಯರು ಮತುಾ ಪಾಂಚಾಲರು ಎಲಿಕಡ ಗಳಿಂದಲೊ
ನ ೊೋಡುತ್ರಾರಲು ಅವನು ನನು ಧವರ್ವನುು ಕತಾರಿಸಿ ಇಬಬರು
ಪಾಷ್ಠಣಣಸಾರಥಿಗಳನೊು ಸಂಹರಿಸಿದನು ಆ ಮಹಾಬಾಹುವು

374
ಶ್ತುರಗಣಗಳ ಅನ ೋಕ ಮಹಾವಿೋಯಣರನುು ಗ ದುದ ನನುನೊು
ಗ ದದನು. ಯುದಧದಲ್ಲಿ ನನುನುು ಅನುಸರಿಸಿ ಬಂದು ನನಗ
ಕಠ ೊೋರವಾದ ಅನ ೋಕ ಮಾತುಗಳನುು ಕೊಡ ಆಡಿದನು. ಅಲ್ಲಿ
ಆ ರ್ೋಧಶ ರೋಷ್ಿನು ಹ ೋಳಿದುದನುು ನಾನಿನೊು ಮರ ತ್ರಲಿ.
ಅದರಲ್ಲಿ ಸಂಶ್ಯವ ೋ ಇಲಿ! ಭಿೋಮಸ ೋನನ ಪ್ರಭಾವದಿಂದಾಗಿ
ನಾನು ಜಿೋವಿಸುತ್ರಾದ ದೋನ ! ಇದರಲ್ಲಿ ಹ ಚುಚ ಹ ೋಳುವುದಾದರೊ
ಏನಿದ ? ನನಗ ಅದನುು ಸಹಸಿಕ ೊಳುಲು ಖ್ಂಡಿತವಾಗಿಯೊ
ಸಾಧಾವಾಗಲ್ಲಲಿ! ಅವನ ಭಿೋತ್ರಯಲ್ಲಿಯೋ ನಾನು ಹದಿಮೊರು
ವಷ್ಣಗಳನುು ಕಳ ದಿದ ದೋನ . ರಾತ್ರರ ನನಗ ನಿದ ದಯೊ ಬರಲ್ಲಲಿ;
ಹಗಲಲ್ಲಿ ಯಾವುದ ೋ ರಿೋತ್ರಯ ಸುಖ್ವೂ ದ ೊರ ಯಲ್ಲಲಿ!
ಅವನ ದ ವೋಷ್ದಿಂದ ಪ್ರಿತಪ್ತಸುತ್ರಾದದ ನಾನು ನನು
ಅವಸಾನವು ಸಮಿೋಪ್ತಸಿತ ಂದು ತ್ರಳಿದು ವಾದಿರೋಣಸವ ಂಬ
ಪಾರಣಿಯಂತ ಪ್ಲಾಯನಗ ೈದ ನು! ಯುದಧದಲ್ಲಿ ಕಣಣನನುು
ನಾನು ಹ ೋಗ ಸಂಹರಿಸಬಲ ಿ ಎಂದು ಚಿಂತ್ರಸುತಾಲ ೋ ಬಹಳ
ಕಾಲವು ಕಳ ದುಹ ೊೋಯಿತು! ಜಾಗರತನಾಗಿರುವಾಗ ಮತುಾ
ಸವಪ್ುದಲ್ಲಿ ಕೊಡ ಕ ೋವಲ ಕಣಣನನ ುೋ ನಾನು ಸದಾ
ಕಾಣುತ್ರಾದ ದ. ಈ ರ್ಗತ ಲ
ಾ ಿವೂ ಕಣಣಮಯವಾಗಿರುವಂತ
ಕಾಣುತ್ರಾತುಾ! ಕಣಣನ ಭಯದಿಂದ ಎಲ ಿಲ್ಲಿ ಹ ೊೋಗುತ್ರಾದ ದನ ೊೋ

375
ಆಲಿಲ್ಲಿ ಕಣಣನ ೋ ಎದುರು ನಿಂತ್ರರುವಂತ ಕಾಣುತ್ರಾದ ದನು.
ಸಮರದಲ್ಲಿ ಪ್ಲಾಯನಮಾಡದಿರುವ ಆ ವಿೋರನ ೋ ನನು
ಕುದುರ ಗಳು ಮತುಾ ರಥಗಳನುು ಗ ದುದ ನನುನುು
ಜಿೋವಸಹತನಾಗಿ ವಿಸಜಿಣಸಿದಾದನ ! ಕಣಣನಿಂದ ಹೋಗ
ಧಿಕೆರಿಸಲಪಟಿ ನನಗ ಈ ಜಿೋವದಿಂದ ಮತ ಾ ಈ ರಾರ್ಾದಿಂದ
ಅಥಣವಾದರೊ ಏನಿದ ? ಈ ಹಂದ ಸಂಯುಗದಲ್ಲಿ ನಾನು
ಏನನುು ಭಿೋಷ್ಮ, ಕೃಪ್ ಮತುಾ ದ ೊರೋಣರಿಂದ
ಪ್ಡ ದಿರಲ್ಲಲಿವೋ ಅದನುು ಇಂದು ನಾನು ಯುದಧದಲ್ಲಿ
ಸೊತಪ್ುತರನಿಂದ ಪ್ಡ ದಿದ ದೋನ ! ಆದುದರಿಂದ ನಾನು ನಿನುನುು
ಕ ೋಳುತ್ರಾದ ದೋನ . ಕುಶ್ಲನಾಗಿದುದಕ ೊಂಡ ೋ ನಿೋನು ಹ ೋಗ
ಕಣಣನನುು ಸಂಹರಿಸಿದ ? ಅದನುು ನನಗ ಹ ೋಳು! ಯುದಧದಲ್ಲಿ
ಶ್ಕರನ ವಿೋಯಣನ ಸಮನಾಗಿರುವ, ಪ್ರಾಕರಮದಲ್ಲಿ ಯಮನ
ಸಮಾನನಾಗಿರುವ, ಹಾಗ ಯೋ ಅಸರದಲ್ಲಿ ರಾಮನಿಗ
ಸಮನಾಗಿರುವ ಅವನನುು ನಿೋನು ಹ ೋಗ ಸಂಹರಿಸಿದ ?
ಮಹಾರಥನ ಂದು ಸಮಾಖಾಾತನಾದ,
ಸವಣಯುದಧವಿಶಾರದನಾದ, ಧನುಧಾಣರಿಗಳಲ್ಲಿ ಶ ರೋಷ್ಿ,
ಎಲಿರ ಏಕಪ್ುರುಷ್, ಸದಾ ನಿನಗ ೊೋಸೆರವಾಗಿ ಪ್ುತರರ ೊಡನ
ಧೃತರಾಷ್ರನು ಗೌರವಿಸುತ್ರಾದದ ಆ ರಾಧ ೋಯನನುು ನಿೋನು

376
ಹ ೋಗ ಸಂಹರಿಸಿದ ? ಧೃತರಾಷ್ರನಾದರ ೊೋ ರಣದಲ್ಲಿ ನಿನು
ಮೃತುಾವು ಸವಣ ರ್ೋಧರಲ್ಲಿ ಕಣಣನ ಂದ ೋ ಭಾವಿಸಿದದನು.
ಯುದಧದಲ್ಲಿ ನಿೋನು ಅವನನುು ಹ ೋಗ ಸಂಹರಿಸಿದ ? ನಿನಿುಂದ
ಕಣಣನು ಹತನಾದುದನುು ನನಗ ಹ ೋಳು! ರುರುವಿನ
ಶ್ರವನುು ಶಾದೊಣಲವು ಅಪ್ಹರಿಸುವಂತ ಎಲಿರೊ
ನ ೊೋಡುತ್ರಾರಲು ನಿೋನು ಅವನ ಶ್ರವನುು ಅಪ್ಹರಿಸಿದುದರ
ಕುರಿತು ಹ ೋಳು! ಸೊತಪ್ುತರನು ಸಮರದಲ್ಲಿ ನಿನುನುು ದಿಕುೆ
ಉಪ್ದಿಕುೆಗಳಲ್ಲಿ ಹುಡುಕುತಾಾ ಸುತಾಡುತ್ರಾದದನು. ಸಮರದಲ್ಲಿ
ನಿನುನುು ಹುಡುಕ್ತಕ ೊಟಿವನಿಗ ಕಣಣನು ಆನ ಗಳನುು
ಬಹುಮಾನವಾಗಿ ಕ ೊಡುವವನಿದದನು. ಅವನು ಈಗ
ಸುತ್ರೋಕಶಣವಾದ ಕಂಕಪ್ತರಗಳಿಂದ ಹತನಾಗಿರುವನಲಿವ ೋ?
ದುರಾತಮ ಸೊತಪ್ುತರನು ರಣದಲ್ಲಿ ನಿನಿುಂದ ನಿಹತನಾಗಿ
ಭೊಮಿಯಮೋಲ ಮಲಗಿರುವನಲಿವ ೋ? ರಣದಲ್ಲಿ
ಸೊತಪ್ುತರನನುು ಸಂಹರಿಸಿ ನಿೋನು ಇಂದು ನನಗ ಪ್ರಮ
ಪ್ತರಯವಾದುದನುು ಮಾಡಿರುವ ಯಲಿವ ೋ? ನಿನಗ ೊೋಸೆರವಾಗಿ
ಎಲಿಕಡ ಗಳಿಂದ ನಮಮ ಮೋಲ ಆಕರಮಣಮಾಡುತ್ರಾದದ ಆ
ಶ್ ರಮಾನಿೋ ಮದಾನಿವತ ಸೊತಪ್ುತರನು ಸಮರದಲ್ಲಿ ಇಂದು
ಸ ೋನಾಸಮೋತನಾಗಿ ನಿನಿುಂದ ಹತನಾದ ತಾನ ೋ?

377
ನಿನಗ ೊೋಸೆರವಾಗಿ ಅವನು ಇತರರಿಗ ಚಿನು, ರಥ ಮತುಾ
ಶ ರೋಷ್ಿ ಕುದುರ ಗಳಿಂದ ಯುಕಾವಾದ ರಥವನುು
ಕ ೊಡುವವನಿದದನು. ಆ ಪಾಪ್ತಯು ಸದಾ ರಣದಲ್ಲಿ ನಿನ ೊುಡನ
ಸಪಧಿಣಸುತ್ರಾದದನು. ಅವನು ಯುದಧದಲ್ಲಿ ನಿನಿುಂದ ಹತನಾದ
ತಾನ ೋ? ನಿತಾವೂ ಶ್ ರಮದದಿಂದ ಮತಾನಾಗಿ,
ಸುರ್ೋಧನನಿಗ ಅತ್ರಪ್ತರಯವಾದುದನುು ಮಾಡಲ ೊೋಸುಗ
ಕೌರವರ ಸಂಸದಿಯಲ್ಲಿ ಕ ೊಚಿಚಕ ೊಳುುತ್ರಾದದ ಆ ಪಾಪ್ತಯನುು
ಇಂದು ನಿೋನು ಸಂಹರಿಸಿದಿದೋಯ ತಾನ ೋ? ಧನುಸಿಿನಿಂದ
ಹ ೊರಟು ನಿನಿುಂದ ಕಳುಹಸಲಪಟಿ ಕ ಂಪ್ುಬಣಣದ
ವಿಹಂಗಗಳಿಗ ಸಿಲುಕ್ತ ಆ ಪಾಪ್ತಯ ಶ್ರಿೋರವು ಭಗುವಾಗಿ
ಮಲಗಿದಾದನ ತಾನ ೋ? ಧಾತಣರಾಷ್ರನ ಬಾಹುವು
ತುಂಡಾಗಿದ ತಾನ ೋ? ರಾರ್ಮಧಾದಲ್ಲಿ ಸದಾ
ದಪ್ಣಪ್ೊಣಣನಾಗಿ “ನಾನು ಫಲುಗನನನುು ಕ ೊಲುಿತ ೋಾ ನ !”
ಎಂದು ಮೋಹದಿಂದ ಹ ೊಗಳಿಕ ೊಂಡು ದುರ್ೋಣಧನನನುು
ಹಷ್ಣಗ ೊಳಿಸುತ್ರಾದದ ಆ ಮಹಾರಥನು ಇಂದು ನಿನಿುಂದ
ಹತನಾಗಿದಾದನಲಿವ ೋ? “ಎಲ್ಲಿಯವರ ಗ ಪಾಥಣನಿರುವನ ೊೋ
ಅಲ್ಲಿಯವರ ಗ ಪಾದಗಳನುು ತ ೊಳ ಯಿಸಿಕ ೊಳುುವುದಿಲಿ!”
ಎನುುವುದು ಸವಣದಾ ಆ ಅಲಪಬುದಿಧಯ ವರತವಾಗಿತುಾ. ಆ

378
ಕಣಣನು ಇಂದು ನಿನಿುಂದ ಹತನಾಗಿದಾದನ ತಾನ ೋ? “ಕೃಷ ಣೋ!
ಸುದುಬಣಲರಾಗಿರುವ, ಪ್ತ್ರತರಾಗಿರುವ ಮತುಾ
ಹೋನಸತಾವರಾಗಿರುವ ಪಾಂಡವರನುು ನಿೋನು ಏಕ
ಪ್ರಿತಾಜಿಸುವುದಿಲಿ?” ಎಂದು ಆ ದುಷ್ಿಬುದಿಧ ಕಣಣನು
ಕುರುವಿೋರರ ಮಧಾದಲ್ಲಿ ಸಭ ಯಲ್ಲಿ ಕೃಶ ಣಯನುು ಪ್ರಶ್ುಸಿದದನು.
“ಕೃಷ್ಣನ ೊಡನ ಪಾಥಣನನುು ಸಂಹರಿಸದ ೋ ನಾನು
ಹಂದಿರುಗುವುದಿಲಿ!” ಎಂದು ಆ ಪಾಪ್ಬುದಿಧ ಕಣಣನು
ನಿನಗ ೊೋಸೆರವಾಗಿ ಪ್ರತ್ರಜ್ಞ ಮಾಡಿ ಹ ೊರಟ್ಟದದನು. ಅವನು
ಬಾಣಗಳಿಂದ ಭಗುಶ್ರಿೋರವುಳುವನಾಗಿ ಮಲಗಿದಾದನ ತಾನ ೋ?
ಸಂಗಾರಮದಲ್ಲಿ ಸೃಂರ್ಯ-ಕೌರವರ ಸಮಾಗಮದಲ್ಲಿ
ನಡ ದುದುದು ನಿನಗ ತ್ರಳಿದಿದ ತಾನ ೋ? ನನುನುು ಈ
ದುರವಸ ಾಗ ಗುರಿಮಾಡಿದ ಅವನು ನಿನಿುಂದ ಇಂದು
ಹತನಾಗಿದಾದನ ತಾನ ೋ? ನಿನು ಗಾಂಡಿೋವದಿಂದ ಮುಕಾವಾದ
ಉರಿಯುತ್ರಾದದ ವಿಶ್ಖ್ಗಳು ಆ ಮಂದಬುದಿಧಯ
ಕುಂಡಲಗಳ ಂದಿಗ ಹ ೊಳ ಯುತ್ರಾದದ ಶ್ರಸಿನುು ಅವನ
ಕಾಯದಿಂದ ಕತಾರಿಸಿವ ತಾನ ೋ? ಅವನ ಬಾಣಗಳು ನನಗ
ನಾಟ್ಟದಾಗಲ ಲಿ ಅವನ ವಧ ಗಾಗಿ ನಿನುನ ುೋ ನಾನು
ಸಮರಿಸಿಕ ೊಳುುತ್ರಾದ ದ. ಕಣಣನನುು ಕ ಳಗುರುಳಿಸಿ ಇಂದು ನಿೋನು

379
ನನು ಆ ಸಮರಣ ಗಳನುು ಸಾಥಣಕಮಾಡಿದಿದೋಯ ತಾನ ೋ?
ಕಣಣನ ಸಮಾಶ್ರಯದಿಂದಾಗಿ ಸುರ್ೋಧನನು ನಮಮನುು
ದಪ್ಣಪ್ೊಣಣನಾಗಿ ನ ೊೋಡುತ್ರಾದದನು. ಇಂದು ನಿನು
ಪ್ರಾಕರಮದಿಂದ ಸುರ್ೋಧನನ ಆ ಸಮಾಶ್ರಯವನುು
ಭಗುಗ ೊಳಿಸಿದಿದೋಯ ತಾನ ೋ? ಹಂದ ಸಭಾಮಧಾದಲ್ಲಿ
ಪಾಥಿಣವರ ಸಮಕ್ಷಮದಲ್ಲಿ ಅವನು ನಮಮನುು ಎಣ ಣಯನುು
ಕಳ ದುಕ ೊಂಡ ಎಳ ುಂದು ಕರ ದಿದದನು. ಆ ದುಮಣತ್ರ
ಸೊತಪ್ುತರನು ರಣದಲ್ಲಿ ನಿನುನುು ಎದುರಿಸಿ ನಿನಿುಂದ
ಹತನಾದ ತಾನ ೋ? ಹಂದ ದುರಾತಾಮ ಸೊತಪ್ುತರನು
“ಸೌಬಲನಿಂದ ಗ ಲಿಲಪಟಿ ಯಾಜ್ಞಸ ೋನಿಯನುು ಸವಯಂ ನಿೋನ ೋ
ಎಳ ದು ತಾ!” ಎಂದು ದುಃಶಾಸನನಿಗ ಹ ೋಳಿದದನು. ಅವನು
ಇಂದು ನಿನಿುಂದ ಹತನಾಗಿದಾದನ ತಾನ ೋ? ಪ್ೃಥಿವಯ
ಶ್ಸರಭೃತರಲ್ಲಿಯೋ ಶ ರೋಷ್ಿತಮನ ಂದು ತ್ರಳಿದುಕ ೊಂಡಿದದ ಆ
ಅಲಪಚ ೋತನನನುು ಪ್ತತಾಮಹನು ಅಧಣರಥನ ಂದು
ಎಣಿಸಿದದನು. ಆ ದುರಾತಮ ಆಧಿರಥನು ಇಂದು ನಿನಿುಂದ
ಹತನಾಗಿದಾದನ ತಾನ ೋ? ಅವನ ಅವಹ ೋಳನ ಯಂಬ
ಗಾಳಿಯಿಂದ ಉರಿಯುತ್ರಾರುವ ಈ ಅಗಿುಯು ಸದಾ ನನು
ಹೃದಯದಲ್ಲಿದ . “ಇಂದು ಎದುರಿಸಿ ಆ ಪಾಪ್ತಯು ನನಿುಂದ

380
ಹತನಾದನು!” ಎಂದು ಹ ೋಳಿ ನನು ಈ ಅಗಿುಯನುು
ಶಾಂತಗ ೊಳಿಸು ಫಲುಗನ!”

ಆಧಿರಥಿಯಮೋಲ್ಲನ ಕ ೊೋಪ್ದಿಂದ ಧಮಣಶ್ೋಲನ ಆ ಮಾತನುು


ಕ ೋಳಿದ ಅನಂತವಿೋಯಣ ಜಿಷ್ುಣವು ಯುಧಿಷ್ಠಿರನಿಗ ಹ ೋಳಿದನು:

“ರಾರ್ನ್! ಇಂದು ನಾನು ಸಂಶ್ಪ್ಾಕರ ೊಂದಿಗ


ಯುದಧಮಾಡುತ್ರಾರಲು ಕುರುಸ ೋನ ಯ ಸ ೋನಾಗರಯಾಯಿೋ
ದೌರಣಿಯು ಒಮಮಲ ೋ ಹಾವಿನ ವಿಷ್ಗಳಂತ ಹಾರಾಡುತ್ರಾದದ
ಬಾಣಗಳನುು ಪ್ರರ್ೋಗಿಸುತಾಾ ನನು ಎದುರು ಬಂದನು. ನನು
ಮೋರ್ಸನಿುಭ ರಥವನುು ನ ೊೋಡಿದ ಮರಣವನ ುೋ ಕಾಯುತ್ರಾದದ
ಅಂಬಷ್ಿಸ ೋನ ಯು ನನುನುು ಆಕರಮಣಿಸಲು ನಾನು ಆ ಐನೊರು
ರ್ೋಧರನುು ಸಂಹರಿಸಿ ದೌರಣಿರ್ಡನ ಯುದಧಮಾಡಲು
ಹ ೊೋದ ನು. ಕಾಲಮೋರ್ವು ಮಳ ಸುರಿಸುವಂತ ಅವನು ಶ್ಕ್ಷ -
ಬಲ-ಪ್ರಯತುಗಳಿಂದ ಆಕಣಣಪ್ಯಣಂತವಾಗಿ ಧನುಸಿನುು
ಸ ಳ ದು ಅನ ೋಕ ಬಾಣಸಂರ್ಗಳನುು ಸೃಷ್ಠಿಸಿ ನನು ಮೋಲ
ಪ್ರರ್ೋಗಿಸಿದನು. ಅವನು ಯಾವಾಗ ಬತಾಳಿಕ ಯಿಂದ
ಬಾಣಗಳನುು ತ ಗ ದುಕ ೊಳುುತ್ರಾದಾದನ , ಯಾವಾಗ ಅವುಗಳನುು
ಹೊಡುತ್ರಾದಾದನ ಎನುುವುದು ನಮಗ ತ್ರಳಿಯುತಾಲ ೋ ಇರಲ್ಲಲಿ.

381
ಮತುಾ ಅವನು ಎಡಗ ೈಯಿಂದ ಅಥವಾ ಬಲಗ ೈಯಿಂದ
ಬಾಣಪ್ರರ್ೋಗ ಮಾಡುತ್ರಾದಾದನ ರ್ೋ ಎನುುವುದೊ
ತ್ರಳಿಯದಂತ ಸಮರದಲ್ಲಿ ಆ ದ ೊರೋಣಪ್ುತರನು
ವತ್ರಣಸುತ್ರಾದದನು. ಐದರಿಂದ ನನುನುು ಹ ೊಡ ದು
ದ ೊರೋಣಪ್ುತರನು ಐದು ನಿಶ್ತ ಶ್ರಗಳಿಂದ ವಾಸುದ ೋವನನೊು
ಹ ೊಡ ದನು. ನಾನಾದರ ೊೋ ನಿಮಿಷ್ಮಾತರದಲ್ಲಿ ಅವನನುು
ಮೊವತುಾ ವರ್ರಸದೃಶ್ ಬಾಣಗಳಿಂದ ಮದಿಣಸಿದ ನು.
ದ ೋಹದಲ ಿಲಾಿ ಗಾಯಗ ೊಂಡು ರಕಾವನುು ಸುರಿಸುತಾಾ ಅವನು,
ನನಿುಂದ ಗಾಯಗ ೊಂಡು ರಕಾದಲ್ಲಿ ತ ೊೋಯುದಹ ೊೋಗಿರುವ
ಸ ೈನಿಕರನುು ನ ೊೋಡುತಾಾ, ಸೊತಪ್ುತರ ಕಣಣನ
ರಥಸ ೋನ ಯನುು ಸ ೋರಿಕ ೊಂಡನು. ಯುದಧದಲ್ಲಿ ಸ ೈನಾವು
ಭಯಗ ೊಂಡು ವಿಧವಸವ
ಾ ಾಗಿ ರ್ೋಧರು, ಆನ -ಕುದುರ ಗಳು
ಪ್ಲಾಯನಮಾಡುತ್ರಾರುವುದನುು ನ ೊೋಡಿ ಕಣಣನು ತವರ ಮಾಡಿ
ಐದುನೊರು ರಥಪ್ರಮುಖ್ರನ ೊುಡಗೊಡಿಕ ೊಂಡು ನನುನುು
ಆಕರಮಣಿಸಿದನು. ಕಣಣನ ಆ ಸ ೋನ ಯನುು ನಾಶ್ಗ ೊಳಿಸಿ
ನಾನು ನಿನುನುು ನ ೊೋಡುವ ಸಲುವಾಗಿ ಅವಸರದಿಂದ ಇಲ್ಲಿಗ
ಬಂದ ನು. ಸಿಂಹದ ವಾಸನ ಯನುು ಮೊಸಿ ಹಸುಗಳು
ಭಯಪ್ಡುವಂತ ಕಣಣನಿಂದ ಪಾಂಚಾಲರ ಲಿರೊ

382
ಉದಿವಗುರಾಗಿದದರು. ಮಹಾರ ೊೋಷ್ದಿಂದ ಪ್ರಭದರಕರು
ಕಣಣನನುು ಎದುರಿಸಿ ಯುದಧಮಾಡುತ್ರಾದಾದರ . ಮೃತುಾವಿನ
ತ ರ ದ ಬಾಯಿರ್ಳಗ ಪ್ರವ ೋಶ್ಸುವಂತ ಪ್ರಭದರಕರು
ಕಣಣನನುು ಎದುರಿಸಿ ಸಂಕಟಕ ೊೆಳಗಾಗಿದಾದರ .
ರಣಾಂಗಣಕ ೆ ಆಗಮಿಸು! ಇಂದು ನಾನು ಸೊತಪ್ುತರನ ೊಡನ
ವಿರ್ಯಿಯಾಗುವಂತ ಯುದಧಮಾಡುವುದನುು ನ ೊೋಡು!
ಆರುಸಾವಿರ ಮಹಾರಥ ರಾರ್ಪ್ುತರರು ಸವಗಣಲ ೊೋಕದ
ಸಲುವಾಗಿ ರಣದಲ್ಲಿ ಮುಳುಗಿದಾದರ ! ರಣದಲ್ಲಿ
ಸೊತಪ್ುತರನನುು, ವಜಿರಯು ವೃತರನನುು ಹ ೋಗ ೊೋ ಹಾಗ ,
ನಾನು ಎದುರಿಸುತ ೋಾ ನ . ಇಂದು ನಿೋನು ನ ೊೋಡಿದರ ನಾನು ಈ
ಸಂಗಾರಮದಲ್ಲಿ ಸೊತಪ್ುತರನ ೊಡನ ಚ ನಾುಗಿ
ಹ ೊೋರಾಡುತ ೋಾ ನ . ಪ್ರತ್ರಜ್ಞ ಯಂತ ಇಂದು ನಾನು
ಯುದಧಮಾಡುತ್ರಾರುವ ಕಣಣನನುು ಅವನ ಬಾಂಧವರ ೊಡನ
ಸಂಹರಿಸದ ೋ ಇದದರ , ಪ್ರತ್ರಜ್ಞ ಮಾಡಿದಂತ ಮಾಡದ ೋ
ಇರುವವನಿಗ ದ ೊರ ಯುವ ಕಷ್ಿಗಳು ನನಗ ದ ೊರ ಯಲ್ಲ!
ಧಾತಣರಾಷ್ರರು ಭಿೋಮನನುು ನುಂಗಿಹಾಕುವ ಮದಲು
ರಣದಲ್ಲಿ ನನಗ ರ್ಯವಾಗಲ ಂದು ಆಶ್ೋವಣದಿಸು.
ಸೌತ್ರಯನುು ಮತುಾ ಹಾಗ ಯೋ ಎಲಿ ಶ್ತುರಗಣಗಳನೊು

383
ಸಂಹರಿಸುತ ೋಾ ನ !”

ಕಣಣನು ಕುಶ್ಲನಾಗಿರುವನ ಂದು ಕ ೋಳಿ ಯುಧಿಷ್ಠಿರನು ಫಲುಗನನ ಮೋಲ


ಕುರದಧನಾದನು. ಕಣಣನ ಶ್ರಗಳಿಂದ ಅಭಿತಪ್ಾನಾಗಿದದ ಯುಧಿಷ್ಠಿರನು
ಧನಂರ್ಯನಿಗ ಈ ಮಾತುಗಳನಾುಡಿದನು:

“ಪಾಥಣ! ಕಣಣನ ೊಡನ ಯುದಧಮಾಡಲು ನಾನು


ಸಮಥಣನಿಲಿ! ಎಂದು ನಿೋನು ದ ವೈತವನದಲ್ಲಿಯೋ
ಹ ೋಳಿದಿದದದರ ಆಗ ನಾವು ಸಮರ್ೋಚಿತವಾದುದ ೋನ ಂದು
ನಿಶ್ಚಯಿಸಿ ಅದರಂತ ಯೋ ನಡ ದುಕ ೊಳುುತ್ರಾದ ದವು! ಅವನ
ಬಲವನೊು ಆಪ್ಾರನೊು ವಧಿಸುತ ೋಾ ನ ಂದು ನನಗ ಹ ೋಳಿ ಈಗ
ನಮಮನುು ಶ್ತುರಗಳ ಮಧಾದಲ್ಲಿ ತಂದು ಕಠಿಣವಾದ
ರಣಾಂಗಣದಲ್ಲಿ ಉರುಳಿಸಿ ಸಮಮದಿಣತರಾಗುವಂತ ಏಕ
ಮಾಡಿದ ? ಅರ್ುಣನ! ಕಲಾಾಣಕರ ಅನ ೋಕ ಇಷ್ಿಗಳನುು
ಪ್ೊರ ೈಸುವ ಯಂದು ನಾವು ನಿನುಮೋಲ ಬಹಳಷ್ುಿ
ಆಸ ಗಳನಿುಟುಿಕ ೊಂಡು ಬಂದಿದ ದವು. ಆದರ ಫಲಾಥಿಣಗಳಿಗ
ವೃಕ್ಷವು ಕ ೋವಲ ಪ್ುಷ್ಪಗಳನಿುತಾಂತ ಅವ ಲಿವೂ
ನಿಷ್ಫಲವಾಗಿಹ ೊೋಯಿತು! ಮಿೋನನುು ಹಡಿಯುವ ಗಾಳವು
ಮಾಂಸದ ತುಂಡಿನಿಂದ ಆಚಾೆದಿತವಾಗಿರುವಂತ ,

384
ಘೊೋರವಿಷ್ವು ಅನುದಿಂದ ಮುಚಚಲಪಟ್ಟಿರುವಂತ ,
ರಾಜಾಾಥಿಣಯಾದ ನನಗ ರಾರ್ಾರೊಪ್ದ ಅನಥಣಕ
ವಿನಾಶ್ವನುು ನಿೋನು ತ ೊೋರಿಸಿಕ ೊಟ್ಟಿರುವ ! ನಿೋನು ಹುಟ್ಟಿದ
ಏಳನ ಯ ದಿನದಂದು ಅಂತರಿಕ್ಷದ ವಾಣಿಯು ಪ್ೃಥ ಗ
ಇದನುು ಹ ೋಳಿತಾಂತ : “ಹುಟ್ಟಿದ ಈ ಮಗನು ವಾಸವನಂತ
ವಿಕರಮಿಯಾಗುತಾಾನ . ಎಲಿ ಶ್ ರರನೊು ಶ್ತುರಗಳನೊು
ರ್ಯಿಸುತಾಾನ ! ಇವನು ಖಾಂಡವದಲ್ಲಿ ದ ೋವಸಂರ್ಗಳನೊು
ಉತಾಮೌರ್ಸ ಎಲಿ ಭೊತಗಳನೊು ರ್ಯಿಸುತಾಾನ ! ಇವನು
ರಾರ್ಮಧಾದಲ್ಲಿ ಮದರ-ಕಲ್ಲಂಗ-ಕ ೋಕಯರನೊು ಕುರುಗಳನೊು
ಸಂಹರಿಸುತಾಾನ ! ಇವನಿಗಿಂತ ಹ ಚಿಚನ ಧನುಧಣರನು
ಯಾರೊ ಮುಂದ ಇರುವುದಿಲಿ! ಹಂದ ಇರಲ್ಲಲಿ! ಹುಟ್ಟಿದ
ಯಾರೊ ಇವನನುು ರ್ಯಿಸಲಾರರು! ಸವಣವಿದ ಾಗಳನೊು
ಸಮಾಪ್ತಾಗ ೊಳಿಸಿದ ಈ ಆಯಣನು ಬಯಸಿದರ
ಸವಣಭೊತಗಳನೊು ತನು ವಶ್ದಲ್ಲಿರಿಸಿಕ ೊಳುಬಹುದು!
ಇವನು ಕಾಂತ್ರಯಲ್ಲಿ ಶ್ಶಾಂಕನಂತ , ವ ೋಗದಲ್ಲಿ
ವಾಯುವಿನಂತ , ಸ ಾೈಯಣದಲ್ಲಿ ಮೋರುವಿನಂತ , ಕ್ಷಮಯಲ್ಲಿ
ಪ್ೃಥಿವಯಂತ , ಪ್ರಕಾಶ್ದಲ್ಲಿ ಸೊಯಣನಂತ , ಸಂಪ್ತ್ರಾನಲ್ಲಿ
ಕುಬ ೋರನಂತ , ಶೌಯಣದಲ್ಲಿ ಶ್ಕರನಂತ ಮತುಾ ಬಲದಲ್ಲಿ

385
ವಿಷ್ುಣವಿನಂತ . ಕುಂತ್ರೋ! ನಿನು ಈ ಮಹಾತಮ ಮಗನು
ಅದಿತ್ರಯಲ್ಲಿ ಹುಟ್ಟಿದ ವಿಷ್ುಣವಿನ ಸಮನಾಗಿದಾದನ ! ತನುವರಿಗ
ರ್ಯವನುು ತರಲು ಮತುಾ ಶ್ತುರಗಳನುು ವಧಿಸಲು ಇವನು
ಹುಟ್ಟಿದಾದನ . ಅಮಿತೌರ್ಸನ ಂದು ವಿಖಾಾತನಾಗುತಾಾನ .
ಕುಲವನುು ಉದಧರಿಸುತಾಾನ !” ಹೋಗ ಶ್ತಶ್ೃಂಗದ
ಶ್ಖ್ರದಲ್ಲಿರುವ ತಪ್ಸಿವಗಳಿಗ ಕ ೋಳುವಂತ ಅಂತರಿಕ್ಷದ
ವಾಣಿಯು ಹ ೋಳಿತುಾ. ಆದರ ಅದು ಹ ೋಳಿದಂತ ನಿೋನು
ನಡ ಸಿಕ ೊಡಲ್ಲಲಿ! ದ ೋವತ ಗಳ ನಿಶ್ಚತವಾಗಿ
ಸುಳುುಹ ೋಳಿರಬಹುದು! ಈ ಮಾತುಗಳನುು ಕ ೋಳಿ ಇತರ
ಋಷ್ಠಸತಾಮರೊ ಸದ ೈವ ನಿನುನುು ಗೌರವಿಸುತ್ರಾದದರು.
ಆದುದರಿಂದ ನಾನು ಸುರ್ೋಧನನ ೊಡನ ಪ ರೋಮದಿಂದ
ಸಂಧಿಮಾಡಿಕ ೊಳುಲ್ಲಲಿ! ನಿೋನು ಆಧಿರಥನಿಗ
ಹ ದರುತ್ರಾೋಯಂದು ನನಗ ತ್ರಳಿದಿರಲ್ಲಲಿ! ತವಷ್ಿನಿಂದ ನಿನು
ರಥವು ನಿಮಿಣಸಲಪಟ್ಟಿದ ಮತುಾ ಅದರ ಚಕರಗಳು ಸವಲಪವೂ
ಶ್ಬಧಮಾಡುವುದಿಲಿ! ನಿನು ಧವರ್ದಲ್ಲಿ ಶ್ುಭ ಕಪ್ತಯು
ನ ಲ ಸಿದಾದನ ! ಹ ೋಮಚಿತರಗಳಿರುವ ಖ್ಡಗವನೊು ನಾಲುೆ
ಮಳ ಉದದದ ಗಾಂಡಿೋವಧನುಸಿನೊು ಹಡಿದು
ಸನುದಧನಾಗಿರುವ ! ಈ ಕ ೋಶ್ವನ ೋ ನಿನು ಸಾರಥಿಯಾಗಿರುವಾಗ

386
ಪಾಥಣ! ನಿೋನ ೋಕ ಕಣಣನಿಗ ಹ ದರಿ ಹ ೊರಟು ಬಂದ ?
ದುರಾತಮನ್! ಈ ಧನುಸಿನುು ಕ ೋಶ್ವನಿಗ ಕ ೊಟುಿಬಿಡು!
ರಣದಲ್ಲಿ ನಿೋನು ಅವನ ಸಾರಥಿಯಾಗು! ಆಗ ಕ ೋಶ್ವನು
ಇಂದರನು ವಜಾರಯುಧವನುು ಹಡಿದು ವೃತರನನುು
ಸಂಹರಿಸಿದಂತ ಉಗರನಾದ ಕಣಣನನುು ಸಂಹರಿಸುತಾಾನ !
ನಿೋನು ಗಭಣದ ಐದನ ಯ ತ್ರಂಗಳಿನಲ್ಲಿಯೋ ಗಭಣಪಾತವಾಗಿ
ಹ ೊೋಗಬ ೋಕಾಗಿದಿದತು! ಅಥವಾ ಪ್ೃಥ ಯ ಗಭಣದಲ್ಲಿಯೋ
ಇರಬಾರದಾಗಿತುಾ! ಆಗ ನಿೋನು ಸಂಗಾರಮದಿಂದ ಓಡಿಬರುವ
ಶ್ರಮವನುು ಪ್ಡಬ ೋಕಾಗುತ್ರಾರಲ್ಲಲಿ!”

ಯುಧಿಷ್ಠಿರನು ಹೋಗ ಹ ೋಳಲು ಅರ್ುಣನನು ಸಂಕುರದಧನಾಗಿ


ಭರತಷ್ಣಭನನುು ಸಂಹರಿಸಲು ಖ್ಡಗವನುು ಎಳ ದು ತ ಗ ದನು. ಅವನ
ಕ ೊೋಪ್ವನುು ನ ೊೋಡಿ ಚಿತಾಜ್ಞನಾದ ಕ ೋಶ್ವನು “ಪಾಥಣ! ಇದ ೋನು?
ಖ್ಡಗವನುು ಹಡಿದಿರುವ ?” ಎಂದು ಕ ೋಳಿದನು.

“ಧನಂರ್ಯ! ಇಲ್ಲಿ ಯಾರ ೊಡನ ಯೊ


ಯುದಧಮಾಡಬ ೋಕಾಗಿರುವುದು ನನಗ ಕಾಣುವುದಿಲಿ!
ಏಕ ಂದರ ಧಾತಣರಾಷ್ರರ ಲಿರೊ ಧಿೋಮತ ಭಿೋಮನಿಂದ
ಧವಂಸವಾಗುತ್ರಾದಾದರ ! ರಾರ್ನನುು ನ ೊೋಡಬ ೋಕ ಂದು ನಿೋನು

387
ಇಲ್ಲಿಗ ಬಂದಿರುವ ! ರಾರ್ನನುು ನಿೋನು ನ ೊೋಡಿದಾದಯಿತು!
ಯುಧಿಷ್ಠಿರನು ಕುಶ್ಲನಾಗಿಯೋ ಇದಾದನ !
ನೃಪ್ಶಾದೊಣಲನನುು ನ ೊೋಡಿ ಹಷ್ಣಪ್ಡಬ ೋಕಾಗಿರುವ
ಸಮಯದಲ್ಲಿ ನಿನಗ ೋಕ ಕ ೊೋಪ್ವು ಆವರಿಸಿಕ ೊಂಡಿದ ?
ನಿನಿುಂದ ವಧಿಸಲಪಡಬ ೋಕಾಗಿರುವ ಯಾರನೊು ಇಲ್ಲಿ ನಾನು
ಕಾಣುತ್ರಾಲಿ! ನಿೋನು ಏಕ ತವರ ಮಾಡಿ ಮಹಾಖ್ಡಗವನುು
ಹಡಿದಿರುವ ? ನಿನುನ ುೋ ಪ್ರಶ್ುಸುತ್ರಾದ ದೋನ . ನಿೋನ ೋನು
ಮಾಡುತ್ರಾರುವ ? ಕುರದಧನಾಗಿ ಏಕ ಖ್ಡಗವನುು ಎಳ ದಿರುವ ?
ಉತಾರಿಸು!”

ಕೃಷ್ಣನು ಹೋಗ ಹ ೋಳಲು ಅರ್ುಣನನು ಯುಧಿಷ್ಠಿರನನ ುೋ ದುರುಗುಟ್ಟಿ


ನ ೊೋಡುತಾಾ, ಕುರದಧಸಪ್ಣದಂತ ಭುಸುಗುಟುಿತಾಾ ಗ ೊೋವಿಂದನಿಗ
ಹ ೋಳಿದನು:

“ಇತರನಿಗ ಗಾಂಡಿೋವವನುು ಕ ೊಟುಿಬಿಡು! ಎಂದು ಯಾರು


ನನಗ ಹ ೋಳುತಾಾರ ೊೋ ಅವರ ಶ್ರಸಿನುು ತುಂಡರಿಸುತ ೋಾ ನ
ಎನುುವುದು ನನು ಅಂತರಂಗದ ವರತ! ನಿನು
ಸಮಕ್ಷಮದಲ್ಲಿಯೋ ರಾರ್ನು ನನಗ ಇದನುು ಹ ೋಳಿದನು.
ಅದನುು ನಾನು ಕ್ಷಮಿಸಲಾರ ನು! ಆದುದರಿಂದ ನಾನು

388
ಧಮಣಭಿೋರುಕನಾದ ಈ ರಾರ್ನನುು ವಧಿಸುತ ೋಾ ನ ! ಈ
ನರಸತಾಮನನುು ಸಂಹರಿಸಿ ಪ್ರತ್ರಜ್ಞ ಯನುು ಪಾಲ್ಲಸುತ ೋಾ ನ !
ಇದಕಾೆಗಿಯೋ ನಾನು ಖ್ಡಗವನುು ಹಡಿದಿದ ದೋನ !
ಯುಧಿಷ್ಠಿರನನುು ಸಂಹರಿಸಿ ನಾನು ಸತಾಕ ೆ
ಅನೃಣಿಯಾಗುತ ೋಾ ನ . ಮತುಾ ಶ ೋಕರಹತನೊ,
ಚಿಂತಾರಹತನೊ ಆಗುತ ೋಾ ನ ! ಈ ಸಮಯವು
ಬಂದ ೊದಗಿರುವಾಗ ಬ ೋರ ಏನನಾುದರೊ ಮಾಡಬ ೋಕ ಂದು
ನಿನಗನಿುಸುತಾದ ಯೋ? ನಿನಗ ರ್ಗತ್ರಾನಲ್ಲಿ ನಡ ದಿರುವ ಮತುಾ
ನಡ ಯಲ್ಲರುವ ಎಲಿವೂ ತ್ರಳಿದಿದ . ಆದುದರಿಂದ ನಿೋನು
ನನಗ ೋನು ಹ ೋಳುತ್ರಾೋರ್ೋ ಅದರಂತ ಯೋ ಮಾಡುತ ೋಾ ನ !”

ಕೃಷ್ಣನು ಹ ೋಳಿದನು:

“ಪಾಥಣ! ನಿೋನು ವೃದಧರ ಸ ೋವ ಯನುು ಮಾಡಲ್ಲಲಿವ ಂದು


ಇದರಿಂದ ನನಗ ತ್ರಳಿಯುತ್ರಾದ . ಕಾಲವಲಿದ ಕಾಲದಲ್ಲಿ ನಿೋನು
ದುಡುಕ್ತ ಇದನುು ಮಾಡಲು ಹ ೊರಟ್ಟರುವ ಯಲಿ!
ಧಮಣವಿಭಾಗಗಳನುು ತ್ರಳಿದಿರುವವನು ಈ ರಿೋತ್ರ
ಮಾಡುವುದಿಲಿ! ಮಾಡಬಾರದುದನುು
ಮಾಡಬ ೋಕಾದುದರ ೊಡನ ಮತುಾ ಮಾಡಬ ೋಕಾದುದನುು

389
ಮಾಡದಿರುವುದರ ೊಡನ ಸ ೋರಿಸಿಕ ೊಂಡು
ಗ ೊಂದಲಕ್ತೆೋಡಾಗುವವನು ಪ್ುರುಷಾಧಮ. ಧಮಣವನುು
ಅನುಸರಿಸುತಾಾ ಅದರಲ್ಲಿಯೋ ಸಮುಪ್ಸಿಾತರಾಗಿರುವ
ಗುರುಗಳು ಅವುಗಳನುು ಸಂಕ್ಷ್ಪ್ಾವಾಗಿಯೊ ವಿಸಾಾರವಾಗಿಯೊ
ತ್ರಳಿಸಿದಾದರ . ನಿಶ್ಚಯವಾಗಿಯೊ ಅದು ನಿನಗ ತ್ರಳಿದಿಲಿ!
ಕಾಯಣ-ಅಕಾಯಣಗಳ ಕುರಿತು ನಿಣಣಯಿಸುವುದರಲ್ಲಿ
ನಿಶ್ಚಯಜ್ಞಾನವಿಲಿದವನು ಅವಶ್ನಾಗಿ ನಿನುಂತ ಮೊಢನಾಗಿ
ಭಾರಂತನಾಗುತಾಾನ . ಕಾಯಣ-ಅಕಾಯಣಗಳ ಕುರಿತು
ತ್ರಳಿದುಕ ೊಳುುವುದು ಎಂದಿಗೊ ಸುಲಭಸಾಧಾವಲಿ.
ಇವ ಲಿವುಗಳ ಶ್ುರತ್ರಗಳಿಂದ ತ್ರಳಿಯುತಾವ . ಆದರ ಇವುಗಳು
ನಿನಗ ತ್ರಳಿದಿಲಿ. ನಿೋನು ಅಜ್ಞಾನದಿಂದ ಧಮಣವನುು
ತ್ರಳಿದುಕ ೊಂಡಿರುವ ಯಂದೊ ಧಮಣವನುು
ರಕ್ಷ್ಸುತ್ರಾರುವ ಯಂದೊ ಭಾವಿಸಿ ಪಾರಣಿವಧ ಗ ತ ೊಡಗಿರುವ !
ಧಾಮಿಣಕನಾದ ನಿನಗ ಇದು ತ್ರಳಿಯುತ್ರಾಲಿ! ಪಾರಣಿಗಳನುು
ವಧಿಸದ ೋ ಇರುವುದು ಎಲಿಕ್ತೆಂತ ಪ್ರಮವಾದುದ ಂದು ನನು
ಮತ. ಸುಳುನಾುದರೊ ಆಡಬಹುದು. ಆದರ ಹಂಸ ಯನುು
ಎಂದೊ ಮಾಡಬಾರದು! ಅನಾ ಸಾಮಾನಾ ಪ್ುರುಷ್ನಂತ
ನಿೋನು ಹ ೋಗ ನಿನು ಜ ಾೋಷ್ಿ ಭಾರತು ಧಮಣಕ ೊೋವಿದ ರಾರ್ನನುು

390
ಕ ೊಲುಿತ್ರೋಾ ಯ? ಯುದಧಮಾಡದ ೋ ಇರುವವನ, ಶ್ಸರಗಳನುು
ಹಡಿಯದ ೋ ಇರುವವನ, ಪ್ರಾಙ್ುಮಖ್ನಾಗಿ
ಓಡಿಹ ೊೋಗುತ್ರಾರುವವನ, ಶ್ರಣುಬಂದಿರುವವನ, ಕ ೈಮುಗಿದು
ಬ ೋಡಿಕ ೊಳುುತ್ರಾರುವವನ ವಧ ಯು ತ್ರಳಿದವರ
ಗೌರವಪಾತರವಲಿ! ನಿೋನು ಹಂದ ಬಾಲಕನಾಗಿರುವಾಗಲ ೋ
ಈ ವರತವನುು ಕ ೈಗ ೊಂಡಿರುವ . ಆದುದರಿಂದ
ಮೌಢಾತನದಿಂದ ಈ ಅಧಮಣಸಂಯುಕಾವಾದ ಕಾಯಣದಲ್ಲಿ
ತ ೊಡಗಿರುವ ! ತ್ರಳಿಯಲು ಅಸಾಧಾವಾದ, ಅನುಸರಿಸಲು
ಕಷ್ಿಕರವಾದ ಧಮಣದ ಸೊಕ್ಷಮಗತ್ರಯನುು ತ್ರಳಿಯದ ೋ ನಿೋನು
ಗುರುವಾದ ಇವನನುು ಕ ೊಂದು ಹ ೋಗ ಧಮಣವನುು
ಅನುಸರಿಸುತ್ರಾರುವ ಯಂದು ತ್ರಳಿದುಕ ೊಂಡಿದಿದೋಯ? ಇಗ ೊೋ
ಈ ಧಮಣರಹಸಾವನುು ಹ ೋಳುತ ೋಾ ನ . ಧಮಣಜ್ಞನಾದ ಭಿೋಷ್ಮ
ಅಥವಾ ಯುಧಿಷ್ಠಿರ, ವಿದುರ, ಅಥವಾ ಕುಂತ್ರೋ ಇವರು
ಏನನುು ಹ ೋಳುತಾಾರ ೊೋ ಅದನ ುೋ ನಾನು ನಿನಗ ಹ ೋಳುತ ೋಾ ನ .
ಇದನುು ಏಕಾಗರತ ಯಿಂದ ಕ ೋಳು! ಸತಾವನಾುಡುವುದ ೋ
ಒಳ ುಯದು. ಸತಾಕ್ತೆಂತಲೊ ಶ ರೋಷ್ಿವಾದುದು ಇಲಿ. ಆದರ
ಸತಾವನುು ಅನುಷಾಿನಮಾಡುವ ತತಾವವನುು
ತ್ರಳಿದುಕ ೊಳುುವುದು ಕಷ್ಿ. ಯಾವಾಗ ಸುಳುು ಸತಾದ

391
ಪ್ರಿಣಾಮವನುು ನಿೋಡುತಾದ ರ್ೋ ಆಗ ಸುಳುನುು
ಹ ೋಳಬ ೋಕಾಗುತಾದ . ಹಾಗ ಯೋ ಯಾವಾಗ ಸತಾವು ಸುಳಿುನ
ಪ್ರಿಣಾಮವನುು ನಿೋಡುತಾದ ರ್ೋ ಆಗ ಸತಾವನುು
ಹ ೋಳಬಾರದು. ಪಾರಣಹ ೊೋಗುವ ಮತುಾ ವಿವಾಹಗಳ
ಸಮಯದಲ್ಲಿ – ಯಾವಾಗ ಸುಳುು ಸತಾದ ಪ್ರಿಣಾಮವನುು
ಮತುಾ ಸತಾವು ಸುಳಿುನ ಪ್ರಿಣಾಮವನುು ನಿೋಡುತಾದ ರ್ೋ ಆಗ
- ಸುಳುನುು ಹ ೋಳಬಹುದು. ಸತಾದಲ್ಲಿ ಅನುಷ್ಠಿತನಾಗಿರುವ
ಬಾಲಕನು ಅದನುು ಇದ ೋರಿೋತ್ರ ಕಾಣುತಾಾನ . ಸತಾ ಮತುಾ
ಸುಳುುಗಳನುು ಹಾಗ ನಿಧಣರಿಸುವವನು
ಧಮಣವಿದುವ ನಿಸಿಕ ೊಳುುತಾಾನ . ಅಂಧಪಾರಣಿಯನುು ವಧಿಸಿದ
ಬಲಾಕದಂತ ಸುದಾರುಣ ಪ್ುರುಷ್ನಾಗಿದದರೊ
ಕೃತಪ್ರಜ್ಞನಾಗಿದದರ ಮಹಾಪ್ುಣಾವನುು ಪ್ಡ ಯಬಲಿ
ಎನುುವುದರಲ್ಲಿ ಆಶ್ಚಯಣವಾದರೊ ಏನಿದ ?
ನದಿೋತ್ರೋರದದಲ್ಲಿರುವ ಕೌಶ್ಕನಂತ ಧಮಣವನುು ಮಾಡಲು
ಬಯಸುತ್ರಾದದರೊ ಕೌಶ್ಕನಂತ ಮೊಢನೊ ಅಪ್ಂಡಿತನೊ
ಆಗಿದದರ ಮಹಾ ಪಾಪ್ವನುು ಪ್ಡ ಯುತಾಾನ ಎನುುವುದರಲ್ಲಿ
ಆಶ್ಚಯಣವ ೋನಿದ ?”

392
ಅರ್ುಣನನು ಹ ೋಳಿದನು:

“ಭಗವನ್! ನನಗ ತ್ರಳಿಯುವಂತ ಬಲಾಕ-ಅಂಧ ಮತುಾ


ನದಿೋತ್ರೋರದ ಕೌಶ್ಕನಿಗ ಸಂಬಧಿಸಿದ ಕಥ ಯನುು ಹ ೋಳು!”

ಕೃಷ್ಣನು ಹ ೋಳಿದನು:

“ಭಾರತ! ಒಂದು ಕಾಲದಲ್ಲಿ ಬಲಾಕ ಎಂಬ ಹ ಸರಿನ


ಮೃಗವಾಾಧನಿದದನು. ಅವನು ಪ್ತ್ರು-ಪ್ುತರರಿಗ ೊೋಸೆರ
ಮೃಗಗಳನುು ಸಂಹರಿಸುತ್ರಾದದನ ೋ ಹ ೊರತು ಕ ೊಲಿಬ ೋಕ ಂಬ
ಕಾಮನ ಯಿಂದ ಬ ೋಟ ಯಾಡುತ್ರಾರಲ್ಲಲಿ. ಅಂಧರಾದ ಅವನ
ತಾಯಿ-ತಂದ ಮತುಾ ಅನಾ ಸ ೋವಕರು ಅವನ
ಆಶ್ರಯದಲ್ಲಿದದರು. ನಿತಾವೂ ಸವಧಮಣನಿರತನಾಗಿದದ ಅವನು
ಸತಾಭಾಷ್ಠಯೊ ಅನಸೊಯಕನೊ ಆಗಿದದನು. ಒಂದು ದಿನ
ಅವನು ಮೃಗಗಳಿಗಾಗಿ ಅಲ ದಾಡುತ್ರಾರುವಾಗ ಕುರುಡು
ಮಾಂಸಾಹಾರಿೋ ಪಾರಣಿಯನುು ಕಂಡನು. ಹಂದ ಂದೊ
ನ ೊೋಡಿರದ ಆ ಪಾರಣಿಯನುು ಅವನು ಸಂಹರಿಸಿದನು.
ಕೊಡಲ ೋ ಆಕಾಶ್ದಿಂದ ಪ್ುಷ್ಪವೃಷ್ಠಿಯಾಯಿತು.
ಮನ ೊೋರಮಯರಾದ ಅಪ್ಿರ ಯರು ಗಿೋತವಾದಾಗಳ
ನಾದದ ೊಂದಿಗ ವಿಮಾನದಿಂದ ಆಗಮಿಸಿ ಮೃಗವಾಾಧನನುು
393
ಸವಗಣಕ ೆ ಕ ೊಂಡ ೊಯದರು. ಆ ಪಾರಣಿಯು ಹಂದ
ಸವಣಭೊತಗಳ ವಿನಾಶ್ಕಾೆಗಿ ತಪ್ಸಿನುು ತಪ್ತಸಿ ವರವನುು
ಪ್ಡ ದಿತುಾ. ಆಗ ಸವಯಂಭುವು ಅದನುು ಅಂಧನನಾುಗಿ
ಮಾಡಿದದನು. ಸವಣಭೊತಗಳ ವಿನಾಶ್ಕಾಯಣವನುು
ನಿಶ್ಚಯಿಸಿದದ ಅದನುು ಸಂಹರಿಸಿ ಬಲಾಕನು ಸವಗಣಕ ೆ
ಹ ೊೋದನು. ಹೋಗ ಧಮಣವನುು ತ್ರಳಿಯುವುದು ಕಷ್ಿ!

ಬಹುಶ್ುರತನಲಿದ ಕೌಶ್ಕನ ಂಬ ವಿಪ್ರತಪ್ಸಿವಯು ನದಿಗಳ


ಸಂಗಮಗಾರಮದ ಹತ್ರಾರದಲ್ಲಿಯೋ ವಾಸಿಸುತ್ರಾದದನು. ಸದಾ
ನಾನು ಸತಾವನ ುೋ ಹ ೋಳುತ ೋಾ ನ ಎನುುವುದು ಅವನ
ವರತವಾಗಿತುಾ. ಅದರಿಂದ ಅವನು ಸತಾವಾದಿಯಂದು
ವಿಖಾಾತನಾಗಿದದನು. ಒಮಮ ಕಳುರ ಭಯದಿಂದ ಕ ಲವರು ಆ
ವನವನುು ಪ್ರವ ೋಶ್ಸಿದರು. ಕೊರರ ಕಳುರೊ ಕೊಡ ಅವರನುು
ಹುಡುಕುತಾಾ ಅಲ್ಲಿಗ ಬಂದರು. ಕಳುರು ಸತಾವಾದಿೋ
ಕೌಶ್ಕನಲ್ಲಿಗ ಬಂದು ಕ ೋಳಿದರು: “ಭಗವನ್! ಈ ಮಾಗಣದಲ್ಲಿ
ಬಂದಿದದ ಅನ ೋಕ ರ್ನರು ಯಾವ ಮಾಗಣದಲ್ಲಿ ಹ ೊೋದರು?
ಸತಾದಿಂದ ನಿನುನುು ಕ ೋಳುತ್ರಾದ ದೋವ . ಒಂದುವ ೋಳ ಇದು
ತ್ರಳಿದಿದದರ ನಮಗ ಹ ೋಳು!” ಹಾಗ ಕ ೋಳಿದ ಅವರಿಗ ಕೌಶ್ಕನು

394
ಸತಾವಚನವನ ುೋ ನುಡಿಯುತಾಾ “ಅನ ೋಕ ವೃಕ್ಷ-ಲತ -
ಪದರುಗಳಿಂದ ಕೊಡಿರುವ ಇದ ೋ ವನದಲ್ಲಿ ಅವರು
ಅಡಗಿದಾದರ !” ಎಂದನು. ಆಗ ಆ ಕೊರರರು ಅವರನುು
ಹುಡುಕ್ತ ಕ ೊಂದರು. ಅವನ ಆ ಅಧಮಣದ
ಮಹಾಮಾತ್ರನಿಂದಾಗಿ ಸೊಕ್ಷಮಧಮಣವನುು ತ್ರಳಿಯದಿದದ
ಕೌಶ್ಕನು ಸುಕಷ್ಿಕರವಾದ ನರಕಕ ೆ ಹ ೊೋದನು.

ಹ ಚುಚ ಶಾಸರಜ್ಞಾನವಿಲಿದವನು ಧಮಣಗಳ ವಿಭಾಗಗಳನುು


ತ್ರಳಿಯದ ಮೊಢನು ವೃದಧರ ಸ ೋವ ಮಾಡಿ ಸಂದ ೋಹವನುು
ನಿವಾರಿಸಿಕ ೊಳುದ ೋ ಇದದರ ಮಹಾ ಕಷ್ಿಗಳಿಗ
ಪಾತರನಾಗುತಾಾನ . ಧಮಣದ ಲಕ್ಷಣ-ಉದ ದೋಶ್ಗಳು ಏನೊ
ಆಗಬಹುದು. ಅದರ ಪ್ರಮಜ್ಞಾನವು ದುಷ್ೆರವಾದುದು.
ಕ ಲವರು ಇದನುು ತಕಣದಿಂದ ಮತುಾ ಇನುು ಹಲವರು ಇದು
ಶ್ೃತ್ರಧಮಣವ ಂದು ಹ ೋಳುತಾಾರ . ಇರುವವುಗಳ ಏಳ ಗಗಾಗಿ
ಮಾಡಲಪಟಿ ಧಮಣಪ್ರವಚನವನುಷ್ಿನ ುೋ ನಿನಗ ಹ ೋಳುತ ೋಾ ನ .
ಏಕ ಂದರ ಎಲಿವನೊು ತ್ರಳಿಯಲು ಅಸಾಧಾವು.
ಧಾರಣ ಮಾಡುವುದರಿಂದ ಧಮಣವ ನುುತಾಾರ . ಧಮಣವು
ಪ್ರಜ ಗಳನುು ಉದಧರಿಸುತಾದ . ಯಾವುದು

395
ಧಾರಣಸಂಯುಕಾವಾದುದ ೊೋ ಅದ ೋ ಧಮಣವ ಂದು
ನಿಶ್ಚಯಿಸಲಪಡುತಾದ . ಯಾರು ಅನಾಾಯದಿಂದ ಇತರರದದನುು
ಅಪ್ಹರಿಸಲು ಬಯಸುತಾಾರ ೊೋ ಅವರ ೊಂದಿಗ ಏನನೊು
ಮಾತನಾಡದ ೋ ಬಿಡುಗಡ ಹ ೊಂದಬ ೋಕು. ಅವರ ೊಂದಿಗ
ಎಂದೊ ಮಾತನಾಡಬಾರದು. ಆದರ
ಮಾತನಾಡಲ ೋಬ ೋಕಾಗಿಬಂದರ ಅಥವಾ ಮಾತನಾಡದ ೋ
ಇದದರ ಶ್ಂಕ ಗ ೊಳಗಾಗುವುದಾದರ ಅಲ್ಲಿ ಸುಳುನುು
ಹ ೋಳುವುದ ೋ ಶ ರೋಯಸೆರವಾದುದು. ಅಲ್ಲಿ ಸುಳುನೊು
ಸತಾವ ಂದು ವಿಚಾರಿಸಲಾಗುತಾದ . ಪಾರಣಹ ೊೋಗುವ
ಸಂದಭಣದಲ್ಲಿ ಅಥವಾ ವಿವಾಹ ಸಂದಭಣದಲ್ಲಿ ಅಥವಾ
ಸವಣ ಬಾಂಧವರ ಅಥವಾ ಧನಕ್ಷಯದ ಸಮಯದಲ್ಲಿ, ಮತುಾ
ಪ್ರಿಹಾಸ-ವಿನ ೊೋದಗಳ ಸಂದಭಣದಲ್ಲಿ ಹ ೋಳಿದ ಸುಳುು
ಸುಳಾುಗಿರುವುದಿಲಿ. ಧವಣತತಾವಥಣದಶ್ಣಗಳು ಇದರಲ್ಲಿ
ಅಧಮಣವನುು ಕಾಣುವುದಿಲಿ. ಇನ ೊುಬಬರ
ಬಂಧನದಲ್ಲಿರುವಾಗ ನೊರು ಸುಳುನುು ಹ ೋಳಿಯಾದರೊ
ಬಿಡಿಸಿಕ ೊಳುಬ ೋಕು. ಅಲ್ಲಿ ಸುಳುನುು ಹ ೋಳುವುದು
ಶ ರೋಯಸೆರವಾಗುತಾದ . ಸತಾವನುು ಹ ೋಳುವುದು
ಅವಿಚಾರಿತವ ನಿಸಿಕ ೊಳುುತಾದ . ಅವರಿಗ ಹಣವನಿುತುಾ

396
ಮುಕ್ತಾಹ ೊಂದಲು ಸಾಧಾವಿದದರೊ ಹಣವನುು ಎಂದೊ
ನಿೋಡಬಾರದು. ಏಕ ಂದರ ಪಾಪ್ತಗಳಿಗ ಧನವನಿುತಾರ ಅದು
ಕ ೊಡುವವನನೊು ಪ್ತೋಡಿಸುತಾದ . ಆದುದರಿಂದ
ಧಮಣಕ ೊೆೋಸೆರವಾಗಿ ಅನೃತವನುು ಹ ೋಳಿದರೊ ಅದು
ಅನೃತವ ಂದ ನಿಸಿಕ ೊಳುುವುದಿಲಿ. ಹೋಗ ಯಥಾವಿಧಿಯಾಗಿ
ಧಮಣದ ಲಕ್ಷಣ ೊೋದ ದೋಶ್ಗಳನುು ಸಂಕ್ಷ್ಪ್ಾವಾಗಿ ಹ ೋಳಿದ ದೋನ .
ಪಾಥಣ! ಇದನುು ಕ ೋಳಿ ಯುಧಿಷ್ಠಿರನು ವಧಾನ ೋ ಎನುುವುದನುು
ಹ ೋಳು!”

ಅರ್ುಣನನು ಹ ೋಳಿದನು:

“ನಮಗ ನಿೋನು ಹ ೋಳಿದ ಈ ಹತವಚನವು ಮಹಾಪಾರಜ್ಞರು


ಹ ೋಳುವಂತ ಯೋ ಇದ . ಕೃಷ್ಣ! ನಿೋನು ನಮಮ ತಾಯಿಯ
ಸಮನಾಗಿರುವ . ತಂದ ಯ ಸಮನೊ ಆಗಿರುವ . ನಮಮ ಪ್ರಮ
ಗತ್ರಯೊ ಆಗಿರುವ . ನಿನು ಈ ಮಾತು ಅದುಭತವಾದುದು!
ನಿನಗ ತ್ರಳಿಯದ ೋ ಇರುವುದು ಈ ಮೊರು ಲ ೊೋಕಗಳಲ್ಲಿಯೊ
ಯಾವುದೊ ಇಲಿ. ಆದುದರಿಂದ ನಿನಗ ಸವಣ ಪ್ರಮ
ಧಮಣವೂ ಯಥಾತಥವಾಗಿ ತ್ರಳಿದಿದ . ಧಮಣರಾರ್
ಯುಧಿಷ್ಠಿರನು ಅವಧಾನ ಂದು ಮನಿುಸುತ ೋಾ ನ . ಆದರ ಈಗ

397
ಬಂದ ೊದಗಿರುವ ಸಂದಭಣದಲ್ಲಿ ಏನನಾುದರೊ ಅನುಗರಹಸಿ
ಹ ೋಳು. ನನು ಹೃದಯದಲ್ಲಿ ನ ಲಸಿರುವ ಈ ಸಂದ ೋಹವನುು
ಕ ೋಳು. ನನು ಈ ವರತವು ನಿನಗ ತ್ರಳಿದ ೋ ಇದ . ಮನುಷ್ಾರಲ್ಲಿ
ಯಾರಾದರೊ ನನಗ “ಪಾಥಣ! ನಿನಗಿಂತಲೊ
ಅಸರವಿದ ಾಯಲ್ಲಿ ಮತುಾ ಪ್ರಯತುದಲ್ಲಿ ವಿಶ್ಷ್ಿನಾಗಿರುವನ ೊೋ
ಅಂತಹ ಇನ ೊುಬಬನ ಗ ನಿನು ಗಾಂಡಿೋವವನುು ಕ ೊಟುಿಬಿಡು!”
ಎನುುವವನನುು ನಾನು ಕ ೊಲುಿತ ೋಾ ನ ಎನುುವುದು ನನು ಪ್ರತ್ರಜ್ಞ .
ಭಿೋಮನೊ ಕೊಡ ತನುನುು ಕೊಬರನ ಂದು ಕರ ಯುವವನನುು
ಕ ೊಲುಿತ ೋಾ ನ ಎಂದು ಹ ೋಳಿಕ ೊಂಡಿದಾದನ . ನಿನು
ಸಮಕ್ಷಮದಲ್ಲಿಯೋ ರಾರ್ನು ನನಗ ನಿನಗಿಂತಲೊ ಉತಾಮ
ಕಾಯಣಮಾಡುವವನಿಗ ಧನುಸಿನುು ಕ ೊಟುಿಬಿಡು ಎಂದು
ಹ ೋಳಿದಾದನ . ಇವನನುು ಸಂಹರಿಸಿ ನಾನು ಅಲಪಕಾಲವೂ
ಕೊಡ ಇರಲಾರ ನು. ಲ ೊೋಕಗಳಿಗ ೋ ತ್ರಳಿದಿರುವ ನನು ಈ
ಪ್ರತ್ರಜ್ಞ ಯು ಸತಾವಾಗುವಂತ ಮತುಾ ಈ ಪಾಂಡವನನುು
ನಾನು ಜಿೋವಂತವುಳಿಸುವಂತ ನಿೋನು ನನಗ ಬುದಿಧಯನುು
ನಿೋಡಬ ೋಕು!”

ವಾಸುದ ೋವನು ಹ ೋಳಿದನು:

398
“ರಣದಲ್ಲಿ ಕಣಣನ ನಿಶ್ತ ಬಾಣಸಂರ್ಗಳಿಂದ
ಗಾಯಗ ೊಂಡು ರಾರ್ನು ಬಳಲ್ಲದಾದನ . ಪಾಥಣ! ಇಂದು
ರಣದಲ್ಲಿ ಕಣಣನು ದೊಾತದ ಪ್ಣವಾಗಿರುವುದರಿಂದ ನಿನುಲ್ಲಿ
ಅವನು ಕಠ ೊೋರವಾಗಿ ಮಾತನಾುಡಿದಾದನ . ಕಣಣನು
ಹತನಾದನ ಂದರ ಕುರುಗಳು ಸ ೊೋತಂತ ಎಂದು ಪಾಥಿಣವ
ಧಮಣಪ್ುತರನು ರ್ೋಚಿಸಿರುವನು. ಯಾರಿಗ ಮಹಾ
ಅಪ್ಮಾನವುಂಟಾಗುತಾದ ರ್ೋ ಅವನು ಜಿೋವಂತವಿದದರೊ
ಮೃತನಾದಂತ ಎಂದು ಹ ೋಳುತಾಾರ . ನಿನಿುಂದ,
ಭಿೋಮಸ ೋನನಿಂದ, ಹಾಗ ಯೋ ಯಮಳರಿಂದ, ಲ ೊೋಕದ
ವೃದಧರಿಂದ ಮತುಾ ಪ್ುರುಷ್ಪ್ರವಿೋರರಿಂದ ಸದ ೈವ
ಮಾನಿತನಾಗಿರುವ ಈ ಪಾಥಿಣವನನುು ನಿೋನು ಮಾತ್ರನಿಂದ
ಅವಹ ೋಳನ ಮಾಡು. “ಭವಂತಂ” ಎನುುವುದರ ಬದಲಾಗಿ
ನಿೋನು ಯುಧಿಷ್ಠಿರನನುು “ತವಂ” ಎಂದು ಸಂಬ ೊೋಧಿಸು.
ಹರಿಯವನಿಗ “ತವಂ” ಎಂದು ಹ ೋಳಿದರೊ ಅವನು
ಹತನಾದಂತ ! ಯುಧಿಷ್ಠಿರನ ಕುರಿತು ಹೋಗ ನಡ ದುಕ ೊೋ!
ಅವನನುು ಅಧಮಣಯುಕಾವಾಗಿ ಸಂಬ ೊೋಧಿಸು!
ಅಥವಾಣಂಗಿೋರಸಿೋ ಎಂಬ ಈ ಶ್ುರತ್ರಯು ಶ್ುರತ್ರಗಳಲ್ಲಿಯೋ
ಉತಾಮವಾದುದು. ಶ ರೋಯಸಿನುು ಬಯಸುವ ನರರು ಸದಾ

399
ವಿಚಾರವನ ುೋನೊ ಮಾಡದ ೋ ಹೋಗ ಯೋ ನಡ ದುಕ ೊಳುಬ ೋಕು.
ನಿೋನು ಎಂಬ ಸಂಬ ೊೋಧಯುಕಾವಾಗಿ ಮಾತನಾಡಿ
ಧಮಣರಾರ್ನನುು ವಧಿಸು. ಅನಂತರ ಪಾಥಣನ ಪಾದಗಳಿಗ
ನಮಸೆರಿಸಿ ಕ್ಷಮಯನುು ಕ ೋಳು ಮತುಾ ಅವನ ೊಡನ
ಸಾಂತವಪ್ೊವಣಕವಾಗಿ ಮಾತನಾಡು! ಪಾರಜ್ಞನಾದ ನಿನು
ಭಾರತಾ ರಾರ್ನು ನಿನು ಮೋಲ ಎಂದೊ ಕುಪ್ತತನಾಗುವುದಿಲಿ.
ಹೋಗ ಪ್ರತ್ರಜ್ಞ ಯನುು ಸುಳಾುಗಿಸುವ ಮತುಾ ಅಣಣನ ವಧ ಯ
ಕಷ್ಿದಿಂದ ಮುಕಾನಾಗಿ ಹೃಷ್ಿನಾಗಿ ಸೊತಪ್ುತರ ಕಣಣನನುು
ಸಂಹರಿಸು!”

ರ್ನಾದಣನನು ಹೋಗ ಹ ೋಳಲು ಪಾಥಣನು ತನು ಸುಹೃದನನುು


ಪ್ರಶ್ಂಸಿದನು. ಅನಂತರ ಅರ್ುಣನನು ಹಂದ ಂದೊ ಹ ೋಳದ ೋ ಇದದ
ಅತಾಂತ ನಿಷ್ುಿರವಾದ ಮಾತುಗಳನುು, ತನಗಿಷ್ಿವಿಲಿದಿದದರೊ
ಬಲವಂತದಿಂದ, ಆಡಿದನು:

“ರಾರ್ನ್! ತುಂಬಾಮಾತನಾಡುತ್ರಾರುವ ! ಮಾತನಾಡಬ ೋಡ!


ರಣಭೊಮಿಯಿಂದ ಅಧಣಕ ೊರೋಶ್ಮಾತರ ದೊರದಲ್ಲಿಯೊ
ನಿೋನು ನಿಲಿಲಾರ ! ಸವಣರ್ೋಧಪ್ರವಿೋರರ ೊಡನ ಯೊ
ಯುದಧಮಾಡುತ್ರಾರುವ ಭಿೋಮನು ಮಾತರ ನನುನುು ನಿಂದಿಸಲು

400
ಅಹಣನಾಗಿರುತಾಾನ ! ಸಮಯಸಿಕಾೆಗಲ ಲಾಿ ರಣದಲ್ಲಿ
ಶ್ತುರಗಳನುು ಬಹಳವಾಗಿ ಪ್ತೋಡಿಸಿ, ಶ್ ರ ಪ್ೃಥಿವಿೋಪ್ತ್ರಗಳನುು
ಸಂಹರಿಸಿ, ಸಾವಿರಕೊೆ ಅಧಿಕ ಸಂಖ ಾಗಳಲ್ಲಿ ಆನ ಗಳನುು
ಸಂಹರಿಸಿ ತುಮುಲ ಸಿಂಹನಾದವನುು ಮಾಡಿ ಆ ವಿೋರನು
ಯಾವ ಸುದುಷ್ೆರ ಕಮಣಗಳನುು ಮಾಡುತಾಾನ ೊೋ ಅಂಥಹ
ಕಮಣಗಳನುು ನಿೋನು ಎಂದೊ ಮಾಡಲು ಸಮಥಣನಿಲಿ!
ರಣದಲ್ಲಿ ಅವನು ರಥದಿಂದ ಹಾರಿ ತನು ಗದ ಯಿಂದ
ಪ್ರಮಹಂಸ ಯನಿುತುಾ ಕುದುರ -ಮನುಷ್ಾ-ಆನ ಗಳನುು
ಸಂಹರಿಸುತ್ರಾದಾದನ ! ಶ ರೋಷ್ಿ ಖ್ಡಗದಿಂದ ರಥ-ಅಶ್ವ-
ಕುಂರ್ರಗಳನುು ಮತುಾ ಹಾಗ ಯೋ ಧನುಸಿಿನಿಂದ
ರಥಾಂಗಗಳನೊು ಅರಿಗಳನೊು ಸಂಹರಿಸಿ ಆ ಶ್ತಮನುಾ
ಮಿಕರಮನು ಪ್ುನಃ ಎರಡೊ ಪಾದಗಳಿಂದ ತುಳಿದು
ಅಹತರನುು ಸಂಹರಿಸುತ್ರಾದಾದನ . ಮಹಾಬಲ ವ ೈಶ್ರವಣ
ಮತುಾ ಅಂತಕನಂತ್ರರುವ ಅವನು ಪ್ರಯತುಪ್ಟುಿ
ಯಥಾಹಣರಾದ ಶ್ತುರಗಳನುು ಸಂಹರಿಸುತ್ರಾದಾದನ . ಅಂತಹ
ಭಿೋಮಸ ೋನನು ನನುನುು ನಿಂದಿಸಲು ಅಹಣನಾಗಿದಾದನ .
ನಿತಾವೂ ಸುಹೃದಯರ ರಕ್ಷಣ ಯಲ್ಲಿರುವ ನಿನಗ ಆ
ಅಹಣತ ಯಿಲಿ! ಮಹಾರಥಗಳನೊು, ಶ ರೋಷ್ಿ ಸಲಗಗಳನೊು,

401
ಕುದುರ ಗಳನೊು, ಮತುಾ ಪ್ದಾತ್ರಮುಖ್ಾರನೊು ತುಳಿದು
ಧಾತಣರಾಷ್ರರಲ್ಲಿ ಮಗುನಾಗಿರುವ ಅರಿಂದಮ
ಭಿೋಮನ ೊಬಬನ ೋ ನನುನುು ನಿಂದಿಸಲು ಅಹಣನಾಗಿದಾದನ !
ಸದಾ ಮದ ೊೋನಮತಾರಾದ ಕಪ್ುಪಮೋಡಗಳಿಂತ್ರರುವ ಕಲ್ಲಂಗ-
ವಂಗ-ಅಂಗ-ನಿಷಾದ-ಮಾಗಧರ ಅನ ೋಕ ಶ್ತುರಗಳನುು
ಯಾರು ಸಂಹರಿಸುತ್ರಾರುವನ ೊೋ ಆ ಭಿೋಮಸ ೋನನು ಮಾತರ
ನನುನುು ಹೋಯಾಳಿಸಲು ಸಮಥಣ! ಸಮಯದಲ್ಲಿ
ಸುಯುಕಾವಾದ ರಥದಲ್ಲಿ ಕುಳಿತು ಧನುಸಿನುು ಎಳ ಯುತಾಾ,
ಮುಷ್ಠಿ ತುಂಬಾ ಶ್ರಗಳನುು ಹಡಿದು ಆ ವಿೋರನು
ಮಹಾಹವದಲ್ಲಿ ಮೋರ್ವು ಮಳ ಯನುು ಸುರಿಸುವಂತ
ಶ್ರವಷ್ಣಗಳನುು ಸೃಷ್ಠಿಸುತಾಾನ ! ದಿವರ್ಸತಾಮರಿಗ ಮಾತ ೋ
ಬಲವ ಂದೊ ಕ್ಷತ್ರರಯರಿಗ ಬಾಹುವ ೋ ಬಲವ ಂದು ತ್ರಳಿದವರು
ಹ ೋಳುತಾಾರ . ನಿಷ್ುಿರ ಮಾತುಗಳ ೋ ನಿನು ಬಲವಾಗಿದ ! ನಾನು
ಹ ೋಗಿದ ದೋನ ಂಬುದು ನಿನಗ ತ್ರಳಿದ ೋ ಇದ ! ಪ್ತ್ರುಯರು, ಮಕೆಳು
ಮತುಾ ನನು ಜಿೋವಾತಮಗಳಿಂದ ನಿತಾವೂ ನಿನಗ
ಇಷ್ಿವಾದುದನ ುೋ ಮಾಡಲು ಪ್ರಯತ್ರುಸುತಾಾ ಬಂದಿದ ದೋನ .
ಹಾಗಿದದರೊ ನಿೋನು ನನುನುು ಮಾತ್ರನ ಬಾಣಗಳಿಂದ
ಹಂಸಿಸುತ್ರಾರುವ ! ನಿನಿುಂದಾಗಿ ನಾವು ಸುಖ್ವ ೋನ ಂಬುದನ ುೋ

402
ತ್ರಳಿಯದವರಾಗಿದ ದೋವ ! ದೌರಪ್ದಿಯ ಹಾಸಿಗ ಯ ಮೋಲ
ಸುಖ್ವಾಗಿ ಪ್ವಡಿಸುವ ನಿೋನು ನಿನಗಾಗಿ ಪ್ರತ್ರದಿನವೂ
ಮಹಾರಥರನುು ಸಂಹರಿಸುವ ನನುನುು ಅಪ್ಮಾನಿಸಬ ೋಡ!
ಅತ್ರಶ್ಂಕ್ತಯಾದ ನಿೋನು ನಿಷ್ುಿರನಾಗಿರುವ ! ನಿನಿುಂದಾಗಿ ನಾನು
ಸುಖ್ವ ೋನ ನುುವುದನುು ಸವಲಪವೂ ತ್ರಳಿದಿಲಿ! ನಿನಗ
ಪ್ತರಯವನುುಂಟುಮಾಡಲ ಂದು ಯುದಧದಲ್ಲಿ ಸವಯಂ ಸತಾಸಂಧ
ಭಿೋಷ್ಮನು ತನು ಮೃತುಾವು ಹ ೋಗ ಸಾಧಾವ ನುುವುದನುು
ಹ ೋಳಿದನು. ನನಿುಂದ ರಕ್ಷ್ಸಲಪಟಿ ಶ್ಖ್ಂಡಿೋ ದೌರಪ್ದನು
ಅವನನುು ಸಂಹರಿಸಿದನು. ಅಹತಕರವಾದ ರ್ೊಜಿನಲ್ಲಿ
ನಿರತನಾಗಿದದ ನಿನು ರಾಜಾಾಧಿಕಾರವನೊು ನಾನು
ಪ್ರಶ್ಂಸಿಸುವುದಿಲಿ. ಅನಾಯಣರು ಮಾಡುವಂಥಹ
ಪಾಪ್ವನುು ಸವಯಂ ಮಾಡಿ ಅರಿಗಳ ಂದಿಗಿನ ಈ
ಯುದಧವನುು ನಮಿಮಂದ ಗ ಲಿಲು ಬಯಸುತ್ರಾರುವ !
ಅಧಮಣವಾದ ರ್ೊಜಿನಲ್ಲಿ ಅನ ೋಕ ದ ೊೋಷ್ಗಳಿವ ಯಂದು
ಸಹದ ೋಹನು ನಿನಗ ತ್ರಳಿಸಿ ಹ ೋಳಿದದನು. ಆದರೊ ನಿೋನು
ಅಸಾಧುಗಳಿಗ ಸರಿಯಾದ ಅದರಲ್ಲಿ ತ ೊಡಗಿ ನಮಮಲಿರನೊು
ಕಷ್ಿಗಳಲ್ಲಿ ಮುಳುಗಿಸಿದಿದೋಯ! ನಿೋನು
ರ್ೊಜಾಡಿದುದರಿಂದಲ ೋ ರಾರ್ಾನಾಶ್ವಾಯಿತು. ನಿನಿುಂದಲ ೋ

403
ನಮಮ ಈ ವಾಸನವು ಹುಟ್ಟಿಕ ೊಂಡಿರುವುದು.
ಅಲಪಭಾಗಾರಾದ ನಮಮನುು ಪ್ುನಃ ಕೊರರಮಾತುಗಳ ಂಬ
ಚಾವಟ್ಟಯಿಂದ ಹ ೊಡ ದು ಕುಪ್ತತರನಾುಗಿಸಬ ೋಡ!”

ಸಿಾತಪ್ರಜ್ಞನಿಗ ಈ ರಿೋತ್ರಯ ಕಠ ೊೋರ ಮಾತುಗಳನಾುಡಿ ಸುರರಾರ್ಪ್ುತರ


ಸವಾಸಾಚಿಯು ಪ್ರಿತಪ್ತಸಿದನು ಮತುಾ ನಿಟುಿಸಿರು ಬಿಡುತಾಾ ಪ್ುನಃ
ಖ್ಡಗವನುು ಒರ ಯಿಂದ ಹ ೊರತ ಗ ದನು.

ಅಗ ಕೃಷ್ಣನು ಹ ೋಳಿದನು:

“ಇದ ೋನಿದು? ಪ್ುನಃ ನಿೋನು ಖ್ಡಗವನುು ಒರ ಯಿಂದ


ಹ ೊರಗ ಳ ಯುತ್ರಾರುವ ? ಸತಾವ ೋನ ನುುವುದನುು ಹ ೋಳು. ನಂತರ
ನಾನು ನಿನಗ ಉದ ದೋಶ್ಸಿದಿಧಯಾಗುವಂತಹ ಉಪಾಯವನುು
ಹ ೋಳಿಕ ೊಡುತ ೋಾ ನ !” ಪ್ುರುಷ ೊೋತಾಮನು ಹೋಗ ಕ ೋಳಲು
ಸುದುಃಖಿತನಾದ ಅರ್ುಣನನು ಕ ೋಶ್ವನಿಗ ಈ
ಮಾತನಾುಡಿದನು: “ಮನಸಿಿನಲ್ಲಿಲಿದಿದದರೊ ಈ ಅಹತ
ಮಾತುಗಳನಾುಡಿದುದಕ ೆ ನಾನು ನನು ಶ್ರಿೋರವನ ುೋ
ಸಂಹರಿಸಿಕ ೊಳುುತ ೋಾ ನ !”

ಧನಂರ್ಯನ ಆ ಮಾತುಗಳನುು ಕ ೋಳಿದ ಕೃಷ್ಣನು ಹ ೋಳಿದನು:

404
“ಪಾಥಣ! ನಿನು ಮನಃಪ್ೊವಣಕವಾಗಿ ನಿನುದ ೋ ಗುಣಗಳನುು
ಹ ೊಗಳಿಕ ೊೋ! ಇದರಿಂದಾಗಿ ನಿನುನುು ನಿೋನ ೋ
ಕ ೊಂದುಕ ೊಂಡಂತ ಆಗುತಾದ !”

“ಹಾಗ ಯೋ ಆಗಲ್ಲ ಕೃಷ್ಣ!” ಎಂದು ಹ ೋಳಿ ಅವನ ಮಾತನುು


ಅಭಿನಂದಿಸಿ ಧನಂರ್ಯನು ಧನುಸಿನುು ಬಗಿಗಸುತಾಾ ಯುಧಿಷ್ಠಿರನಿಗ
“ರಾರ್ನ್! ಕ ೋಳು!” ಎಂದು ಹ ೋಳಿದನು.

“ನರದ ೋವ! ದ ೋವ ಪ್ತನಾಕ್ತಯನುು ಬಿಟುಿ ನನುಂತಹ


ಧನುಧಣರನು ಬ ೋರ ಯಾರೊ ಇಲಿ! ಮಹಾತಮನಾದ ನಿೋನು
ಅನುಮತ್ರಯನಿುತಾರ ನಾನು ಸಚರಾಚರ ರ್ಗತಾನೊ ಕ್ಷಣದಲ್ಲಿ
ಸಂಹರಿಸಿಯೋನು! ರ್ಗತ್ರಾನ ದಿಕುೆಗಳನುು ಗ ದುದ ನಾನ ೋ ನಿನಗ
ಸವಣವನೊು ನಿನು ವಶ್ವನಾುಗಿ ಮಾಡಿದ . ದಕ್ಷ್ಣ ಗಳಿಂದ
ಸಮಾಪ್ಾವಾದ ರಾರ್ಸೊಯವೂ ಮತುಾ ದಿವಾ
ಸಭಾಭವನವೂ ನನು ಓರ್ಸಿಿನಿಂದಲ ೋ ಆಯಿತು! ನನು
ಅಂಗ ೈಯಲ್ಲಿ ಪ್ೃಷ್ತೆಗಳ ಬಾಣದ ೊಂದಿಗ ಧನುಸಿಿನ
ಚಿಹ ುಗಳು ಮತುಾ ನನು ಪಾದಗಳಲ್ಲಿ ಶ್ರ ಮತುಾ ಧವರ್ಗಳ
ಚಿಹ ುಗಳಿವ . ಅಥಹ ನಾನು ಯುದಧಕ ೆ ಹ ೊೋದರ ಯಾರೊ
ಅವನನುು ಗ ಲಿಲಾರರು! ಉತಾರದವರು ಹತರಾದರು.

405
ಪ್ಶ್ಚಮದವರು ಹತರಾದರು. ಪ್ೊವಣದವರು ನಿರಸಾರಾದರು.
ದಾಕ್ಷ್ಣಾತಾರು ವಿಶ್ಸಾರಾದರು. ಸಂಶ್ಪ್ಾಕರಲ್ಲಿ ಸವಲಪವ ೋ
ಉಳಿದುಕ ೊಂಡಿದ . ಸವಣ ಸ ೋನ ಗಳ ಅಧಣವ ೋ ನನಿುಂದ
ನಾಶ್ವಾಗಿದ ! ದ ೋವಸ ೋನ ಗಳಂತ ಪ್ರಕಾಶ್ಸುತ್ರಾದದ ಭಾರತ್ರೋ
ಸ ೋನ ಯು ನನಿುಂದ ಹತವಾಗಿ ಮಲಗಿದ !
ಅಸರಜ್ಞಾನವುಳುವರನುು ನಾನು ಶ್ಸರಗಳಿಂದಲ ೋ
ಸಂಹರಿಸುತ ೋಾ ನ . ಆದುದರಿಂದ ನಾನು ಲ ೊೋಕವನ ುೋ
ಭಸಮಮಾಡಿಬಿಡಲು ಬಯಸುವುದಿಲಿ.”

ಇದನುು ಹ ೋಳಿ ಪಾಥಣನು ಯುಧಿಷ್ಠಿರನಿಗ ಪ್ುನಃ ಹ ೋಳಿದನು:

“ರಾರ್ನ್! ನಿನಿುಂದಾಗಿ ರಾಧ ಯು ಪ್ುತರನಿಲಿದವಳಾಗುತಾಾಳ


ಅಥವಾ ಕುಂತ್ರಯು ನಾನಿಲಿದವಳಾಗುತಾಾಳ ಂದು
ತ್ರಳಿದುಕ ೊೋ! ಶಾಂತನಾಗು! ನಾನು ಹ ೋಳಿದುದನುು ಕ್ಷಮಿಸು!
ಕಾಲಬಂದಾಗ ನಿನಗ ಎಲಿವೂ ತ್ರಳಿಯುತಾದ ! ನಿನಗ
ನಮಸಾೆರ!”

ಯುಧಿಷ್ಠಿರನನುು ಪ್ರಸನುಗ ೊಳಿಸುತಾಾ ನಿಂತ್ರದದ ಅವನು ಪ್ುನಃ


ಸಮಾಧಾನಗ ೊಳಿಸುತಾಾ ಹ ೋಳಿದನು:

“ಸಮರದ ಇಕೆಟ್ಟಿನಿಂದ ಭಿೋಮನನುು ಬಿಡುಗಡ ಗ ೊಳಿಸಲು


406
ಮತುಾ ಸವಣಪ್ರಯತುದಿಂದ ಸೊತಪ್ುತರನನುು ಸಂಹರಿಸಲು
ಹ ೊರಡುತ್ರಾದ ದೋನ . ನಿನಗ ಪ್ತರಯವನುುಂಟುಮಾಡಲ ಂದ ೋ ನನು
ಈ ಜಿೋವವಿದ . ಸತಾವನ ುೋ ಹ ೋಳುತ್ರಾದ ದೋನ . ಇದನುು
ತ್ರಳಿದುಕ ೊೋ! ಇನುು ತಡವಾಗುವುದಿಲಿ! ಬಹುಬ ೋಗ ಇದು
ಆಗಿಹ ೊೋಗುತಾದ ! ಈಗಲ ೋ ನಾನು ಅವನನುು
ಆಕರಮಣಿಸುತ ೋಾ ನ !” ಎಂದು ಹ ೋಳಿ ದಿೋಪ್ಾತ ೋರ್ಸಿವ ಕ್ತರಿೋಟ್ಟಯು
ಅವನ ಎರಡೊ ಪಾದಗಳನುು ಮುಟ್ಟಿ ನಮಸೆರಿಸಿ
ಹ ೊರಟುನಿಂತನು.

ಭಾರತಾ ಫಲುಗನನ ಈ ಕಠ ೊೋರಮಾತುಗಳನುು ಕ ೋಳಿದ ಧಮಣರಾರ್ನು


ಹಾಸಿಗ ಯಿಂದ ಮೋಲ ದುದ ದುಃಖ್ದಿಂದ ವಾಾಕುಲಚಿತಾನಾಗಿ
ಪಾಥಣನಿಗ ಹ ೋಳಿದನು:

“ಪಾಥಣ! ನಾನು ಮಾಡಿದುದು ಒಳ ುಯದಲಿ! ಇದರಿಂದಾಗಿ


ನಿಮಗ ಸುಘೊೋರವಾದ ವಾಸನವು ಪಾರಪ್ಾವಾಯಿತು!
ಆದುದರಿಂದ ಕುಲಾಂತಕನಾದ ಮತುಾ ಅಧಮ ಪ್ುರುಷ್ನಾದ
ನನು ಈ ಶ್ರಸಿನುು ಕತಾರಿಸು! ಈ ಪಾಪ್ತಯ, ಪಾಪ್ವಾಸನದಲ್ಲಿ
ಆಸಕಾನಾಗಿರುವ, ವಿಮೊಢಬುದಿಧಯ, ಆಲಸಿಯ,
ನಾಚಿಕ ಯುಳುವನ, ವೃದಧರನುು ಅನಾದರಣ ಮಾಡುವ,

407
ಕೊರರಿಯ ಕಠಿಣವಾಕಾಗಳನುು ನಿೋನು ಸದಾ ಅನುಸರಣ ಯನುು
ಎಲ್ಲಿಯವರ ಗ ಮಾಡುತ್ರಾೋಯ? ಪಾಪ್ತಯಾದ ನಾನು ಇಂದ ೋ
ವನಕ ೆ ಹ ೊೋಗುತ ೋಾ ನ . ನಾನಿಲಿದ ೋ ನಿೋವು ಸುಖ್ದಿಂದಿರುವಿರಿ!
ರಾರ್ನಾಗಲು ರ್ೋಗಾ. ನಪ್ುಂಸಕನಂತ್ರರುವ ನನಗ
ರಾರ್ಾಭಾರದ ಗ ೊಡವ ಯೋಕ ? ರ ೊೋಷಾನಿವತನಾದ ನಿನು ಈ
ಕಠ ೊೋರಮಾತುಗಳನುು ಪ್ುನಃ ಸಹಸಿಕ ೊಳುಲು ನಾನು ಶ್ಕಾನಿಲಿ.
ಭಿೋಮನು ರಾರ್ನಾಗಲ್ಲ! ಇಷ ೊಿಂದು ಅಪ್ಮಾನಿತನಾದ
ನಂತರವೂ ಜಿೋವಂತವಾಗಿರುವ ಅವಶ್ಾಕತ ಯು ನನಗಿಲಿ!”

ಹೋಗ ಹ ೋಳಿ ತಕ್ಷಣವ ೋ ಹಾಸಿಗ ಯಿಂದ ಕ ಳಕ್ತೆಳಿದು ವನಕ ೆ ಹ ೊರಡಲು


ಅನುವಾದ ರಾರ್ನಿಗ ವಾಸುದ ೋವನು ಪ್ರಣಯದಿಂದ ಹ ೋಳಿದನು:

“ರಾರ್ನ್! ಸತಾಸಂಧ ಗಾಂಡಿೋವಧನಿವಯು ಗಾಂಡಿೋವದ


ಕುರಿತಾಗಿ ಮಾಡಿದದ ಲ ೊೋಕದಲ್ಲಿ ವಿಶ್ುರತವಾದ ಪ್ರತ್ರಜ್ಞ ಯು
ನಿನಗ ತ್ರಳಿದ ೋ ಇತುಾ. “ಗಾಂಡಿೋವವನುು ನಿನಗಿಂತಲೊ
ಹ ಚಿಚನವನಿಗ ಕ ೊಟುಿಬಿಡು!” ಎಂದು ಹ ೋಳಿದ ಲ ೊೋಕದ
ಯಾವ ಪ್ುರುಷ್ನೊ ಇವನಿಗ ವಧಾನು. ಅಂತಹ ಮಾತನುು
ನಿೋನ ೋ ಆಡಿದ ! ಅವನ ಪ್ರತ್ರಜ್ಞ ಯನುು ಸತಾವಾಗಿಸಲು ಮತುಾ
ನಿನುನುು ಪಾಥಣನಿಂದ ರಕ್ಷ್ಸಲು ನಾನು ಹ ೋಳಿಕ ೊಟಿಂತ

408
ಅವನು ನಿನುನುು ಅಪ್ಮಾನಿಸಿದಾದನ . ಏಕ ಂದರ ಹರಿಯರ
ಅಪ್ಮಾನವ ೋ ಅವರ ವಧ ಯಂದು ಹ ೋಳುತಾಾರ .
ಆದುದರಿಂದ ಪಾಥಣ ಮತುಾ ನಾನು ಇಬಬರೊ ಮಾಡಿದ ಈ
ಅಪ್ರಾಧವನುು ಕ್ಷಮಿಸು! ನಾವಿಬಬರೊ ನಿನಗ
ಶ್ರಣಾಗತರಾಗಿದ ದೋವ ! ಪ್ತರೋತ್ರಯನುು ಯಾಚಿಸುವ ನಮಮನುು
ನಿೋನು ಕ್ಷಮಿಸಬ ೋಕು! ಇಂದು ಭೊಮಿಯು ಪಾಪ್ತ ರಾಧ ೋಯನ
ರಕಾವನುು ಕುಡಿಯುತಾದ ! ನಿನಗ ಸತಾವನ ುೋ ಹ ೋಳುತ್ರಾದ ದೋನ .
ಇಂದು ಸೊತರ್ನು ಹತನಾದನ ಂದ ೋ ತ್ರಳಿ! ಯಾರವಧ ಯನುು
ನಿೋನು ಇಚಿೆಸುತ್ರಾರುವ ರ್ೋ ಅವನ ಜಿೋವವು ಇಂದು
ಹ ೊೋದಂತ ಯೋ!”

ಹೋಗ ಹ ೋಳಿದ ಕೃಷ್ಣನನುು ಕ ೋಳಿ ಧಮಣರಾರ್ ಯುಧಿಷ್ಠಿರನು


ಸಂಭರಮದಿಂದ ನಮಸೆರಿಸುತ್ರಾದದ ಹೃಷ್ಠೋಕ ೋಶ್ನನುು ಎಬಿಬಸಿ ಅನಂತರ
ಕ ೈಗಳನುು ಮುಗಿದು ಈ ಮಾತನಾುಡಿದನು:

“ಗ ೊೋವಿಂದ! ಮಾಧವ! ನಿೋನು ಹ ೋಳಿದುದು ಸರಿ! ನಾನ ೋ


ಎಡವಿದ ನು! ನಾನು ಸಮಾಧಾನಗ ೊಂಡಿದ ದೋನ . ಇಂದು
ನನುನುು ಉದಧರಿಸಿದ ! ನಮಮಲಿರನೊು ಇಂದು ನಿೋನು ಈ
ಘೊೋರ ವಾಸನದಿಂದ ಬಿಡುಗಡ ಮಾಡಿದ !

409
ಅಜ್ಞಾನಮೋಹತರಾದ ನಾವಿಬಬರೊ ಇಂದು ನಿನುನುು
ನಾಥನನಾುಗಿ ಪ್ಡ ದು ಘೊೋರವಾದ ವಾಸನಸಾಗರದಿಂದ
ಸಮುತ್ರಾೋಣಣರಾಗಿದ ದೋವ ! ನಿನು ಬುದಿಧಯನ ುೋ
ನಾವ ಯನಾುಗಿಸಿಕ ೊಂಡು ನಾವಿಬಬರೊ ಅಮಾತಾರ ೊಂದಿಗ
ಸನಾಥರಾಗಿ ದುಃಖ್ಶ ೋಕದ ಈ ಮಹಾಸಾಗರದಿಂದ
ಮೋಲ ದಿದದ ದೋವ !”

ಹೋಗ ಕೃಷ್ಣನ ಮಾತ್ರನಂತ ಯುಧಿಷ್ಠಿರನನುು ನಿಂದಿಸಿ ಮಾತನಾಡಿದ


ಪಾಥಣನು ಏನ ೊೋ ಪಾತಕವನುು ಮಾಡಿದ ದೋನ ಂದು ವಿಮನಸೆನಾದನು.
ಆಗ ವಾಸುದ ೋವನು ನಗುತ್ರಾರುವನ ೊೋ ಎನುುವಂತ ಪಾಂಡವನಿಗ
ಹ ೋಳಿದನು:

“ಪಾಥಣ! ಒಂದುವ ೋಳ ನಿೋನು ಹರಿತವಾಗಿರುವ ಖ್ಡಗದಿಂದ


ಧಮಣದಲ್ಲಿ ವಾವಸಿಾತನಾದ ಧಮಣರ್ನನುು ಕ ೊಂದಿದದರ ನಿನು
ಸಿಾತ್ರಯು ಏನಾಗುತ್ರಾತುಾ? ರಾರ್ನನುು ನಿೋನು ಎಂದು
ಕರ ದುದರಿಂದಲ ೋ ಇಷ ೊಿಂದು ದುಃಖಿತನಾಗಿರುವ . ಆದರ
ನೃಪ್ತ್ರಯನುು ನಿೋನು ಸಂಹರಿಸಿದ ದೋ ಆದರ ಅನಂತರ ನಿೋನು
ಏನು ಮಾಡುತ್ರಾದ ದ? ವಿಶ ೋಷ್ವಾಗಿ ಮಂದಪ್ರಜ್ಞರಿಗ
ಧಮಣವನುು ತ್ರಳಿಯುವುದು ಕಷ್ಿಸಾಧಾವಾದುದು.

410
ಧಮಣಭಿೋರುವಾಗಿರುವ ನಿನು ಜ ಾೋಷ್ಿಭಾರತನನುು ವಧಿಸಿದದರ
ಖ್ಂಡಿತವಾಗಿಯೊ ನಿೋನು ಘೊೋರರೊಪ್ದ ಮಹಾನರಕವನುು
ಪ್ಡ ಯುತ್ರಾದ ದ! ನಿೋನು ಈಗ ಕುರುಶ ರೋಷ್ಿ, ಧಮಣಸಂಹತ,
ಧಮಣಭೃತರಲ್ಲಿ ಶ ರೋಷ್ಿ ರಾರ್ನನುು ಪ್ರಸನುಗ ೊಳಿಸಬ ೋಕು
ಎನುುವುದು ನನು ಅಭಿಪಾರಯ. ಭಕ್ತಾ-ಪ್ತರೋತ್ರಯಿಂದ
ಯುಧಿಷ್ಠಿರನನುು ಪ್ರಸನುಗ ೊಳಿಸಿ ನಾವು ತವರ ಮಾಡಿ
ಯುದಧಮಾಡಲು ಸೊತಪ್ುತರನ ರಥದ ಕಡ ಹ ೊೋಗ ೊೋಣ!
ಕಣಣನನುು ಇಂದು ನಿಶ್ತ ಶ್ರಗಳಿಂದ ಸಂಹರಿಸಿ
ಧಮಣಪ್ುತರನಿಗ ವಿಪ್ುಲವಾದ ಸಂತ ೊೋಷ್ವನುು
ನಿೋಡುವ ಯಂತ ! ಇದಕ ೆ ಕಾಲವು ಪಾರಪ್ಾವಾಗಿದ ಎಂದು
ನನಗನಿುಸುತ್ರಾದ . ಹೋಗ ನಿೋನು ಮಾಡಿದರ ನಿನು ಕಾಯಣವು
ಸಿದಿಧಯಾಗುತಾದ .”

ಆಗ ಅರ್ುಣನನು ಲಜಾಾಸಮನಿವತನಾಗಿ ಧಮಣರಾರ್ನ ಚರಣಗಳಲ್ಲಿ


ಶ್ರವನಿುಟುಿ ನಮಸೆರಿಸಿದನು. ಆ ಭರತಶ ರೋಷ್ಿನು ಪ್ುನಃ ಪ್ುನಃ

“ರಾರ್ನ್! ಧಮಣಕಾಮದಿಂದ ಭಿೋರುವಾದ ನಾನು


ಹ ೋಳಿದುದನುು ಕ್ಷಮಿಸಿ ಪ್ರಸಿೋದನಾಗು!”

ಎಂದು ಹ ೋಳಿದನು. ಪಾದಗಳಮೋಲ ಬಿದಿದದದ ಅಳುತ್ರಾದದ


411
ಧನಂರ್ಯನನುು ನ ೊೋಡಿ ಯುಧಿಷ್ಠಿರನು ತಮಮನನುು ಮೋಲ ಬಿಬಸಿದನು.
ಧಮಣರಾರ್ನು ಅವನನುು ಸ ುೋಹಪ್ೊವಣಕವಾಗಿ ಆಲಂಗಿಸಿ
ಅವನ ೊಡನ ರ ೊೋದಿಸಿದನು. ಬಹಳ ಹ ೊತುಾ ರ ೊೋದಿಸಿ ಆ ನರವಾಾರ್ರ
ಸಹ ೊೋದರರೊ ಶ್ುಚಿಮಾಡಿಕ ೊಂಡು ಹಷ್ಠಣತರಾದರು. ಅನಂತರ
ಪಾಂಡವನನುು ಪ್ತರೋತ್ರಯಿಂದ ಆಲಂಗಿಸಿ ನ ತ್ರಾಯನುು ಆಘ್ರರಣಿಸಿ ಪ್ರಮ
ಸಂತ ೊೋಷ್ಯುಕಾನಾಗಿ ಮತುಾ ವಿಸಮಯನಾಗಿ ರ್ಯನಿಗ ಹ ೋಳಿದನು:

“ಮಹಾಬಾಹ ೊೋ! ಸವಣಸ ೈನಾವೂ ನ ೊೋಡುತ್ರಾದದಂತ ಯೋ


ರಣದಲ್ಲಿ ಪ್ರಯತುಪ್ಟುಿ ಯುದಧಮಾಡುತ್ರಾದದ ಮಹ ೋಷಾವಸ
ಕಣಣನು ಶ್ರಗಳಿಂದ ನನು ಕವಚ, ಧವರ್, ಧನುಸುಿ, ಶ್ಕ್ತಾ,
ಕುದುರ , ಮತುಾ ಗದ ಗಳನುು ಕತಾರಿಸಿದನು. ಅವನನುು
ಮನಗಂಡು ಮತುಾ ರಣದಲ್ಲಿ ಅವನ ಕಮಣವನುು ನ ೊೋಡಿ
ನಾನು ದುಃಖ್ದಿಂದ ಕೃಶ್ನಾಗುತ್ರಾದ ದೋನ . ಜಿೋವಿತವಾಗಿರಲೊ
ಇಷ್ಿವಾಗುತ್ರಾಲಿ! ಒಂದು ವ ೋಳ ಇಂದು ನಿೋನು ಸೊತರ್ನನುು
ಸಂಹರಿಸದ ೋ ಇದದರ ನಾನು ನನು ಪಾರಣಗಳನ ುೋ
ಪ್ರಿತಾಜಿಸುತ ೋಾ ನ . ಮುಂದ ನಾನು ಜಿೋವಂತವಾಗಿರುವುದರ
ಅಥಣವಾದರೊ ಏನಿದ ?”

ಹೋಗ ಹ ೋಳಲು ವಿರ್ಯನು ಉತಾರಿಸಿದನು:

412
“ರಾರ್ನ್! ಸತಾ, ನಿನು ಪ್ರಸಾದ, ಭಿೋಮ ಮತುಾ ಯಮಳರ
ಮೋಲ ಆಣ ಯಿಟುಿ ಶ್ಪ್ಥಮಾಡುತ್ರಾದ ದೋನ ! ಆಯುಧದ
ಮೋಲ ಆಣ ಯಿಟುಿ ಹ ೋಳುತ ೋಾ ನ ! ಇಂದು ಸಮರದಲ್ಲಿ
ಕಣಣನನುು ಕ ೊಲುಿತ ೋಾ ನ ಅಥವಾ ಹತನಾಗಿ ಮಹೋತಲದಲ್ಲಿ
ಬಿೋಳುತ ೋಾ ನ !”

ರಾರ್ನಿಗ ಹೋಗ ಹ ೋಳಿ ಅವನು ಮಾಧವನಿಗ ಈ ಮಾತನಾುಡಿದನು:

“ಕೃಷ್ಣ! ಇಂದು ರಣದಲ್ಲಿ ಕಣಣನನುು ಸಂಹರಿಸುತ ೋಾ ನ


ಎನುುವುದರಲ್ಲಿ ಸಂಶ್ಯವಿಲಿ. ಆ ದುರಾತಮನ ವಧ ಯನುು
ನಿೋನು ಕೊಡ ನಿಧಣರಿಸಿರುವಂತ್ರದ !”

ಇದನುು ಕ ೋಳಿದ ಕ ೋಶ್ವನು ಪಾಥಣನಿಗ ಹ ೋಳಿದನು:

“ಭರತಶ ರೋಷ್ಿ! ಯಥಾಬಲ ಪ್ರಯತು ಮಾಡಲು ನಿೋನು


ಶ್ಕಾನಾಗಿರುವ ! ಇದ ೋ ನನು ನಿತಾದ ಮನ ೊೋಕಾಮನ ಯೊ
ಆಗಿದ . ನಿೋನು ರಣದಲ್ಲಿ ಹ ೋಗ ಕಣಣನನುು ಕ ೊಲುಿತ್ರೋಾ ಯ
ಎನುುವುದೊ ನನು ಅನುದಿನದ ಚಿಂತ ಯಾಗಿದ .”

ಮತ್ರಮಾನ್ ಮಾಧವನು ಧಮಣನಂದನನಿಗ ಪ್ುನಃ ಇದನುು


ಹ ೋಳಿದನು:

413
“ಯುಧಿಷ್ಠಿರ! ಈ ಬಿೋಭತುಿವನುು ನಿೋನು ಸಂತವಿಸಬ ೋಕಾಗಿದ .
ದುರಾತಮ ಕಣಣನ ವಧ ಗ ಇಂದು ಆಜ್ಞ ಯನೊು ನಿೋಡಬ ೋಕು!
ನಿೋನು ಕಣಣನ ಶ್ರಗಳಿಂದ ಪ್ತೋಡಿತನಾದ ಎಂದು ಕ ೋಳಿದ
ಇವನು ಮತುಾ ನಾನು ನಿೋನು ಹ ೋಗಿರುವ ಯಂದು
ತ್ರಳಿದುಕ ೊಳುಲು ಇಲ್ಲಿಗ ಬಂದಿದ ದವು. ಅದೃಷ್ಿವಶಾತ್ ನಿೋನು
ಅವನಿಂದ ಹತನಾಗಲ್ಲಲಿ. ಅದೃಷ್ಿವಶಾತ್ ನಿೋನು ಅವನ
ಬಂಧಿಯಾಗಲ್ಲಲಿ. ಬಿೋಭತುಿವನುು ಸಂತವಿಸು ಮತುಾ ರ್ಯದ
ಆಶ್ೋವಾಣದವನುು ನಿೋಡು!”

ಯುಧಿಷ್ಠಿರನು ಹ ೋಳಿದನು:

“ಬಾ ಪಾಥಣ ಬಾ! ನನುನುು ತಬಿಬಕ ೊೋ! ನಿಂದಾವಾದರೊ


ಹತಕರವಾದ ಮಾತನ ುೋ ನಿೋನು ಆಡಿರುವ . ನಾನು
ಅವ ಲಿವನೊು ಕ್ಷಮಿಸಿದ ದೋನ ! ನಾನು ನಿನಗ
ಆಜ್ಞ ಮಾಡುತ್ರಾದ ದೋನ ! ಧನಂರ್ಯ! ಕಣಣನನುು ಸಂಹರಿಸು!
ನಾನು ಹ ೋಳಿದ ದಾರುಣ ಮಾತುಗಳಿಂದ
ಕ ೊೋಪ್ತಸಿಕ ೊಳುಬ ೋಡ!”

ಆಗ ಧನಂರ್ಯನು ಜ ಾೋಷ್ಿ ಭಾರತನ ಪಾದಗಳನುು ಕ ೈಗಳಿಂದ ಹಡಿದು


ಶ್ರಸಾ ಸಮಸೆರಿಸಿದನು. ರಾರ್ನು ಪ್ತೋಡಿತನಾಗಿದದ ಅರ್ುಣನನನುು
414
ಮೋಲ ತ್ರಾ ನ ತ್ರಾಯನುು ಆಘ್ರರಣಿಸಿ ಪ್ುನಃ ಇದನುು ಹ ೋಳಿದನು:

“ಧನಂರ್ಯ! ನಿನು ದೃಢತ ಯಿಂದ ನನುನುು ಗೌರವಿಸಿರುವ !


ಶಾಶ್ವತವಾದ ಮಹಾತ ಮಯನೊು ವಿರ್ಯನೊು
ಪ್ಡ ಯುತ್ರಾೋಯ!”

ಅರ್ುಣನನು ಹ ೋಳಿದನು:

“ಇಂದು ಆ ಪಾಪ್ಕಮಿಣ ಬಲಗವಿಣತ ರಾಧ ೋಯನನುು


ರಣದಲ್ಲಿ ಎದುರಿಸಿ ಶ್ರಗಳಿಂದ ಅವನನೊು
ಅನುಯಾಯಿಗಳನೊು ಕಡ ಗಾಣಿಸುತ ೋಾ ನ ! ಕಾಮುಣಕವನುು
ದೃಢವಾಗಿ ಬಗಿಗಸಿ ಬಾಣಗಳಿಂದ ನಿನುನುು ಪ್ತೋಡಿಸಿದ ಆ
ಕಣಣನು ತನು ಕಮಣಗಳ ಧಾರುಣ ಫಲವನುು ಇಂದು
ಪ್ಡ ಯುತಾಾನ . ಇಂದು ನಾನು ಕಣಣನನುು ಕ ೊಂದ ೋ ನಿನು ಬಳಿ
ಬರುತ ೋಾ ನ ! ನಿನಗ ಸತಾವನ ುೋ ಹ ೋಳುತ್ರಾದ ದೋನ ! ಇಂದು
ಕಣಣನನುು ಸಂಹರಿಸದ ೋ ನಾನು ರಣರಂಗದಿಂದ
ಹಂದಿರುಗುವುದಿಲಿ. ನಿನು ಪಾದಗಳನುು ಸಪಷ್ಠಣಸಿ ಆಣ ಯಿಟುಿ
ಹ ೋಳುತ ೋಾ ನ !”

ಧಮಣರಾರ್ನನುು ಹೋಗ ಪ್ರಸನುಗ ೊಳಿಸಿ ಒಳಗಿಂದ ೊಳಗ ೋ

415
ಪ್ರಹೃಷ್ಿನಾಗಿ ಸೊತಪ್ುತರನ ವಧ ಗ ಸಿದಧನಾದ ಪಾಥಣನು
ಗ ೊೋವಿಂದನಿಗ ಹ ೋಳಿದನು:

“ಪ್ುನಃ ರಥವು ಸಿದಧವಾಗಲ್ಲ. ಉತಾಮ ಹಯಗಳನುು


ಹೊಡಲ್ಲ. ಸವಣ ಆಯುಧಗಳ ಮಹಾರಥದಲ್ಲಿ ಸಜಾಾಗಿ
ಇಡಲಪಡಲ್ಲ! ಕುದುರ ಸವಾರರಿಂದ ಪ್ಳಗಿಸಲಪಟಿ ಮತುಾ
ತ್ರರುಗಾಡಿಸಲಪಟಿ ಕುದುರ ಗಳು ಸವಣ
ರಥ ೊೋಪ್ಕರಣಗಳ ಡನ ಬ ೋಗನ ೋ ಸಜಾಾಗಲ್ಲ!”

ಫಲುಗನನು ಹೋಗ ಹ ೋಳಲು ಕೃಷ್ಣನು ದಾರುಕನಿಗ

“ಸವಣಧನುಷ್ಮತರಲ್ಲಿ ಶ ರೋಷ್ಿ ಭರತಶ ರೋಷ್ಿ ಅರ್ುಣನನು


ಹ ೋಳಿದಂತ ಎಲಿವನೊು ಮಾಡು!”

ಎಂದನು. ಕೃಷ್ಣನಿಂದ ಆಜ್ಞಾಪ್ತತನಾದ ದಾರುಕನು


ವಾಾರ್ರಚಮಣದಿಂದ ಆಚಾೆದಿತವಾದ ಶ್ತುರಗಳನುು ಸುಡಬಲಿ ಆ
ರಥವನುು ಸರ್ುಾಗ ೊಳಿಸಿದನು.

ಕಣಣನ ವಧ ಗಾಗಿ ಕೃಷಾಣರ್ುಣನರು ರಣಭೊಮಿಗ


ಪ್ರಸಾಾನಗ ೊಂಡಿದುದು
ದಾರುಕನು ಸಿದಧಗ ೊಳಿಸಿದ ರಥವನುು ನ ೊೋಡಿ ಅರ್ುಣನನು
416
ಧಮಣರಾರ್ನ ಆಶ್ೋವಾಣದ ಮತುಾ ಬಾರಹಮಣರ ಸವಸಿಾವಾಚನವನುು
ಕ ೋಳಿಸಿಕ ೊಂಡು ಆ ಸುಮಂಗಲಯುಕಾ ಉತಾಮ ರಥವನ ುೋರಿದನು.
ಧಮಣರಾರ್ ಯುಧಿಷ್ಠಿರನು ಅವನಿಗ ಕಣಣವಧ ಯ ಕುರಿತು ಪ್ರಮ
ಆಶ್ೋವಣಚನಗಳನಿುತಾನು. ಆ ಮಹ ೋಷಾವಸನು ಹ ೊೋಗುತ್ರಾರುವುದನುು
ನ ೊೋಡಿ ಭೊತಗಳು ಮಹಾತಮ ಪಾಂಡವನಿಂದ ಕಣಣನು
ಹತನಾದನ ಂದ ೋ ಭಾವಿಸಿದರು. ಎಲಿ ದಿಕುೆಗಳ ಸುತಾಲೊ
ವಿಮಲವಾದವು. ನವಿಲುಗಳ , ಸಾರಸಗಳ ಮತುಾ ಕೌರಂಚಪ್ಕ್ಷ್ಗಳ
ಪಾಂಡುನಂದನನುು ಪ್ರದಕ್ಷ್ಣ ಮಾಡಿ ಹಾರುತ್ರಾದದವು. ಅನ ೋಕ ಶ್ುಭ
ಮಂಗಳಕರ ಗಂಡುಪ್ಕ್ಷ್ಗಳು ಅರ್ುಣನನನುು ಯುದಧಕ ೆ
ತವರ ಮಾಡುತ್ರಾರುವವೋ ಎನುುವಂತ ಸಂತ ೊೋಷ್ದಿಂದ ಕೊಗುತ್ರಾದದವು.
ಭಯಾನಕ ಹದುದಗಳ , ರಣಹದುದಗಳ , ಗಿಡುಗಗಳ ಮತುಾ
ಕಾಗ ಗಳು ಮಾಂಸದ ಸಲುವಾಗಿ ಅವನ ಮುಂದ ಮುಂದ
ಹ ೊೋಗುತ್ರಾದದವು. ಧನಾ ನಿಮಿತಾಗಳು ಪಾಥಣನನುು ಪ್ರಶ್ಂಶ್ಸಿದವು
ಮತುಾ ಹಾಗ ಯೋ ಅರಿಸ ೋನ ಗಳ ವಿನಾಶ್ವನೊು ಕಣಣನ ವಧ ಯನೊು
ಸೊಚಿಸಿದವು. ಹಾಗ ಪಾಥಣನು ಪ್ರಯಾಣಿಸುತ್ರಾರುವಾಗ ಅವನಿಗ
ಅತ್ರಯಾದ ಬ ವರುಂಟಾಯಿತು. ಇದು ಏಕ ಹೋಗಾಗುತ್ರಾದ ಎಂಬ
ವಿಪ್ುಲ ಚಿಂತ ಯೊ ಅವನಿಗುಂಟಾಯಿತು.

417
ಹಾಗ ಚಿಂತಾಪ್ರನಾಗಿಹ ೊೋಗಿದದ ಪಾಥಣನನುು ನ ೊೋಡಿ
ಮಧುಸೊದನನು ಗಾಂಡಿೋವಧನಿವಗ ಹೋಗ ಹ ೋಳಿದನು:

“ಗಾಂಡಿೋವಧನಿವಯೋ! ನಿನು ಧನುಸಿಿನಿಂದ ನಿೋನು


ಸಂಗಾರಮದಲ್ಲಿ ಯಾರನುು ರ್ಯಿಸಿದಿದೋರ್ೋ ಅವರನುು ಅನಾ
ಮಾನವರು ರ್ಯಿಸಲು ಸಾಧಾವಾಗುತ್ರಾರಲ್ಲಲಿ.
ಶ್ಕರತುಲಾಪ್ರಾಕರಮವುಳು ಅನ ೋಕ ಶ್ ರರು ಸಮರದಲ್ಲಿ
ನಿನುನುು ಎದುರಿಸಿ ವಿೋರರ ಪ್ರಮ ಗತ್ರಯನುು
ಹ ೊಂದಿರುವುದನುು ನ ೊೋಡಿದ ದೋವ ! ದ ೊರೋಣ, ಭಿೋಷ್ಮ,
ಭಗದತಾ, ಅವಂತ್ರಯ ವಿಂದಾನುವಿಂದರು, ಕಾಂಬ ೊೋರ್ದ
ಸುದಕ್ಷ್ಣ, ಮಯಾವಿೋಯಣ ಶ್ುರತಾಯುಷ್ ಮತುಾ
ಅಚುಾತಾಯುಷ್ರನುು ಎದುರಿಸಿ ನಿೋನಲಿದ ೋ ಬ ೋರ ಯಾರಿಗ
ತಾನ ೋ ಕ್ಷ ೋಮದಿಂದ ಇರಲು ಸಾಧಾವಾಗುತ್ರಾತುಾ? ನಿನುಲ್ಲಿ
ದಿವಾಾಸರಗಳು, ಲಾರ್ವವೂ, ಬಲವೂ ಇವ . ಲಕ್ಷಯಭ ೋದನ
ಪಾತನಗಳು ನಿನಗ ಚ ನಾುಗಿ ತ್ರಳಿದಿವ . ಯುದಧದಲ್ಲಿ ನಿೋನು
ಸಮೀಹನನಾಗುವುದಿಲಿ. ಮತುಾ ನಿನುಲ್ಲಿ ವಿಶ ೋಷ್ ಜ್ಞಾನವಿದ .
ನಿೋನು ದ ೋವಾಸುರರನೊು ಸಚರಾಚರ ಸವಣವನೊು
ಪ್ೃಥಿವಯನೊು ನಾಶ್ಗ ೊಳಿಸಬಲ ಿ. ರಣದಲ್ಲಿ ನಿನು ಸಮನಾದ

418
ಪ್ುರುಷ್ ರ್ೋಧನು ಇಲಿ! ದ ೋವತ ಗಳ ಪ್ಯಣಂತವಾಗಿ
ಯುದಧದುಮಣದರಾದ ಧನುಸಿನುು ಹಡಿದಿರುವ
ಕ್ಷತ್ರರಯರ ೋನ ೊೋ ಇದಾದರ . ಆದರ ಅವರಲ್ಲಿ ನಿನು
ಸಮನಾಗಿರುವವರನುು ನಾನು ನ ೊೋಡಿಲಿ. ಕ ೋಳಿಯೊ ಇಲಿ.
ಬರಹಮನಿಂದ ಪ್ರಜ ಗಳ ಮತುಾ ಈ ಮಹಾದುಭತವಾದ
ಗಾಂಡಿೋವವೂ ಸೃಷ್ಠಿಸಲಪಟಿವು. ಅದರಿಂದ ನಿೋನು
ಯುದಧಮಾಡುತ್ರಾರುವ ! ನಿನು ಸಮನಾಗಿರುವವರು ಯಾರೊ
ಇಲಿ! ಆದರೊನಿನು ಹತದಲ್ಲಿ ನಾನು ಈ ಮಾತನುು
ಹ ೋಳುವುದು ಅವಶ್ಾಕವಾಗಿದ .

ಮಹಾಬಾಹ ೊೋ! ಆಹವಶ ೋಭಿೋ ಕಣಣನನುು


ಅವಗಣಿಸಬ ೋಡ! ಏಕ ಂದರ ಕಣಣನು ಬಲವಾನನು.
ಅಭಿಮಾನಿಯು. ಅಸರವಿದನು. ಮಹಾರಥನು.
ಯುದಧಕುಶ್ಲನು. ವಿತರರ್ೋಧಿಯು. ಮತುಾ ದ ೋಶ್-ಕಾಲಗಳ
ಕ ೊೋವಿದನು. ತ ೋರ್ಸಿಿನಲ್ಲಿ ವಹುಸದೃಶ್ನು. ವ ೋಗದಲ್ಲಿ
ವಾಯುವಿನ ವ ೋಗಸಮನು. ಕ ೊರೋಧದಲ್ಲಿ ಅಂತಕನಂತ ಮತುಾ
ಬಲದಲ್ಲಿ ಸಿಂಹದಂತ . ಎತಾರವಾಗಿರುವನು. ಮಾಹಾಬಾಹು.
ವಿಶಾಲ ಎದ ಯುಳುವನು. ರ್ಯಿಸಲು ಕಷ್ಿಕರನಾದವನು.

419
ಅತ್ರಮಾನಿನಿಯು. ಶ್ ರ, ಪ್ರವಿೋರ ಮತುಾ ನ ೊೋಡಲು
ಸುಂದರನು. ರ್ೋಧನ ಸವಣ ಗುಣಗಳಿಂದಲೊ
ಕೊಡಿದವನು. ಮಿತರರಿಗ ಅಭಯವನುುಂಟುಮಾಡುವವನು.
ಸತತವೂ ಪಾಂಡವದ ವೋಷ್ಠಯಾಗಿರುವನು ಮತುಾ
ಧಾತಣರಾಷ್ರರ ಹತದಲ್ಲಿ ನಿರತನಾಗಿರುವವನು.
ರಾಧ ೋಯನು ನಿನುನುು ಮಾತರ ಬಿಟುಿ ಎಲಿರಿಂದಲೊ,
ವಾಸವನ ೊಂದಿಗ ದ ೋವತ ಗಳಿಂದಲೊ, ಅವಧಾನು ಎಂದು
ನನು ರ್ೋಚನ . ಇಂದು ಸೊತರ್ನನುು ಕ ೊಲುಿ!
ಮಾಂಸಶ ೋಣಿತಯುಕಾವಾದ ಶ್ರಿೋರಗಳನುು ಧರಿಸಿ
ದ ೋವತ ಗಳು ಯುದ ೊಧೋತುಿಕರಾಗಿ ಬಂದರೊ ಸಮರದಲ್ಲಿ
ಅವರ ಲಿರಿಂದ ಇವನನುು ರ್ಯಿಸಲು ಶ್ಕಾವಾಗುವುದಿಲಿ.
ಇಂದು ಆ ದುರಾತಮನನೊು, ಪಾಪ್ಮತ್ರಯನೊು,
ನೃಶ್ಂಸನನೊು, ನಿತಾವೂ ಪಾಂಡವರ ೊಡನ ದುಷ್ಿನಾಗಿ
ನಡ ದುಕ ೊಂಡುಬಂದಿರುವ, ಹೋನಸಾವಥಣ, ಪಾಂಡವ ೋಯರ
ವಿರ ೊೋಧಿೋ ಕಣಣನನುು ಸಂಹರಿಸಿ ನಿನು ಮನ ೊೋರಥವನುು
ಪ್ೊರ ೈಸಿಕ ೊೋ! ಧನಂರ್ಯ! ಯಾರಿಂದಾಗಿ ಸುರ್ೋಧನನು
ತನುನುು ವಿೋರನ ಂದು ತ್ರಳಿದುಕ ೊಂಡಿದಾದನ ೊೋ ಅವನ
ಪಾಪ್ಗಳ ಮೊಲ ಸೌತ್ರಯನುು ಇಂದು ರ್ಯಿಸು!”

420
ಆಗ ಎಲಿರಿೋತ್ರಯಲ್ಲಿಯೊ ಕಣಣನ ವಧ ಯ ಸಂಕಲಪವನುು ಮಾಡಿದ
ಕ ೋಶ್ವನು ಪ್ುನಃ ಅರ್ುಣನನಿಗ ಹ ೋಳಿದನು:

“ಭಾರತ! ಇಂದು ನರವಾರಣವಾಜಿಗಳ ಅತ್ರಘೊೋರ


ವಿನಾಶ್ದ ಹದಿನ ೋಳನ ಯ ದಿನವು ನಡ ಯುತ್ರಾದ . ಸಮರದಲ್ಲಿ
ಅನ ೊಾೋನಾರನುು ಎದುರಿಸಿ ನಿನು ಮತುಾ ಶ್ತುರಸ ೋನ ಗಳಲ್ಲಿ
ಒಟ್ಟಿಗ ೋ ವಿಪ್ುಲ ಸ ೋನ ಯು ನಾಶ್ವಾಗಿ ಸವಲಪ ಭಾಗ ಮಾತರ
ಉಳಿದುಕ ೊಂಡಿದ . ಹಂದ ಕೌರವರು ಬಹುಸಂಖಾಾತ ಆನ -
ಕುದುರ ಗಳಿಂದ ಕೊಡಿದದರು. ಆದರ ಅವರು ಶ್ತುರವಾದ
ನಿನುನುು ಎದುರಿಸಿ ರಣಮೊಧಣನಿಯಲ್ಲಿ ವಿನಷ್ಿವಾದವು. ಈ
ಎಲಿ ಪಾಂಚಾಲರೊ ಸೃಂರ್ಯರೊ ಮತುಾ ತಮಮ
ಅನುಯಾಯಿಗಳ ಂದಿಗ ಪಾಂಡವರೊ ದುಧಣಷ್ಣನಾದ
ನಿನುನುು ಪ್ಡ ದು ರಣದಲ್ಲಿ ವಾವಸಿಾತರಾಗಿ ನಿಂತ್ರದಾದರ .
ನಿನಿುಂದ ರಕ್ಷ್ತರಾದ ಪಾಂಚಾಲರು, ಪಾಂಡವರು, ಮತಿಯರು,
ಕಾರೊಷ್ರು, ಚ ೋದಿ-ಕ ೋಕಯರು ಶ್ತುರಗಣಗಳನುು
ನಾಶ್ಪ್ಡ ಸಿರುವರು. ನಿನಿುಂದ ರಕ್ಷ್ತರಾಗಿರುವ ಮಹಾರಥ
ಪಾಂಡವರಲಿದ ೋ ಬ ೋರ ಯಾರಿಗ ರಣದಲ್ಲಿ ಕೌರವರನುು
ಗ ಲಿಲು ಶ್ಕಾವಾಗಿದಿದತು? ರಣದಲ್ಲಿ

421
ಸುರಾಸುರಮನುಷ್ಾರ ೊಂದಿಗ ತ್ರರಲ ೊೋಕಗಳನೊು ಗ ಲಿಲು
ನಿೋನು ಶ್ಕಾನಾಗಿರುವಾಗ ಇನುು ಕೌರವ ಸ ೋನ ಯು ಯಾವ
ಲ ಕೆಕ ೆ? ವಾಸವನಂತ್ರದದ ರಾರ್ ಭಗದತಾನನುು ನಿನು ಹ ೊರತು
ಬ ೋರ ಯಾರು ಗ ಲಿಲು ಶ್ಕಾರಾಗಿದದರು? ನಿನಿುಂದ ರಕ್ಷ್ಸಲಪಟಿ
ಈ ವಿಪ್ುಲ ಸ ೋನ ಯನುು ಕಣುಣಗಳಿಂದ ನ ೋರವಾಗಿ ನ ೊೋಡಲು
ಕೊಡ ಈ ಪಾಥಿಣವರ ಲಿರಿಗೊ ಸಾಧಾವಿಲಿ. ಹಾಗ ಯೋ
ರಣದಲ್ಲಿ ಸತತವೂ ನಿನುಂದ ರಕ್ಷ್ಸಲಪಟಿ ಧೃಷ್ಿದುಾಮು-
ಶ್ಖ್ಂಡಿಯರು ಭಿೋಷ್ಮ-ದ ೊರೋಣರನುು ಕ ಳಗುರುಳಿಸಿದರು.
ಶ್ಕರನ ಸಮನಾದ ಪ್ರಾಕರಮವುಳು ಭಿೋಷ್ಮ-ದ ೊರೋಣರನುು
ಯುದಧದಲ್ಲಿ ರ್ಯಿಸಲು ಮಹಾರಥರಾದ
ಪಾಂಚಾಲರಿಗಾದರ ೊೋ ಹ ೋಗ ಶ್ಕಾವಾಯಿತು?
ಅಕ್ಷೌಹಣಿೋಪ್ತ್ರಗಳಾದ, ಉಗರರಾದ, ಸಂರಬಧರಾದ,
ಯುದಧದುಮಣದರಾದ, ವಿೋರರಾದ, ಕೃತಾಸರರಾದ,
ಸಮರದಿಂದ ಎಂದೊ ಪ್ಲಾಯನಮಾಡದ ಶಾಂತನವ,
ದ ೊರೋಣ, ವ ೈಕತಣನ, ಕೃಪ್, ದೌರಣಿ, ಸೌಮದತ್ರಾ, ಕೃತವಮಣ,
ಸ ೈಂದವ, ಮದರರಾರ್, ಮತುಾ ರಾಜಾ ಸುರ್ೋಧನರನುು
ನಿೋನಲಿದ ೋ ಬ ೋರ ಯಾರು ರಣದಲ್ಲಿ ಎದುರಿಸಿಯಾರು?
ನಾನಾರ್ನಪ್ದಗಳಿಂದ ಬಂದಿರುವ ಉಗರ ಕ್ಷತ್ರರಯರ ಅಶ್ವ-

422
ರಥ-ಅನ ಗಳ ಶ ರೋಣಿಗಳು ಬಹಳವಾಗಿ ಕ್ಷ್ೋಣವಾಗಿವ .
ಗ ೊೋವಾಸರ, ದಾಸಮಿೋಯರ, ವಸಾತ್ರಗಳ, ವಾರತಾರ,
ವಾಟಧಾನರ, ಮಾನಿನಿ ಭ ೊೋರ್ರ, ಉದಿೋಣಣರ ಮತುಾ
ಬರಹಮಕ್ಷತರರ ಮಹಾಸ ೋನ ಗಳು ನಿನುನುು ಎದುರಿಸಿ
ಅಶ್ವರಥಗರ್ಗಳ ಂದಿಗ ನಿಧನವಾದವು. ಉಗರರಾದ,
ಕ ೊೋಪ್ತಷ್ಿರೊ, ಯುದಧಶೌಂಡರೊ, ಬಲಶಾಲ್ಲಗಳ ,
ದೃಬಧಪಾಣಿಯರೊ, ಕೊರರಕಮಿಣಗಳ ಆದ ತುಖ್ರರು,
ಯವನರು, ಖ್ಶ್ರು, ದಾವಣರು, ಅಭಿಸಾರರು, ದರದರು,
ಶ್ಕರು, ರಮಠತಂಗಣರು, ಆಂಧರಕರು, ಪ್ುಲ್ಲಂದರು,
ಉಗರಕಮಿಣಗಳಾದ ಕ್ತರಾತರು, ಮಿೋಚೆರು, ಪಾವಣತ್ರೋಯರು,
ಮತುಾ ಸಾಗರಾನೊಪ್ವಾಸಿಗಳು ಸುರ್ೋಧನನಿಗ ೊೋಸೆರವಾಗಿ
ಕುರಗಳನುು ಸ ೋರಿ ಹ ೊೋರಾಡಿದರು. ನಿೋನಲಿದ ೋ ಬ ೋರ ಯಾರೊ
ಯುದಧದಲ್ಲಿ ಅವರನುು ರ್ಯಿಸಲು ಶ್ಕಾರಾಗಿರಲ್ಲಲಿ.
ವೂಾಹಕರಮದಲ್ಲಿದದ ಧಾತಣರಾಷ್ರನ ಉಗರವಾದ
ಮಹಾಸ ೋನ ಯನುು ನ ೊೋಡಿ ನಿನಿುಂದ ರಕ್ಷ್ಸಲಪಡದ ಯಾವ
ಮನುಷ್ಾನು ತಾನ ೋ ಎದುರಿಸುತ್ರಾದದನು? ಧೊಳಿನಿಂದ
ಆವೃತವಾಗಿ ಸಾಗರದಂತ ಉಕ್ತೆ ಬರುತ್ರಾದದ ಆ ಸ ೋನ ಯನುು
ನಿನಿುಂದ ರಕ್ಷ್ತರಾದ ಪಾಂಡವರು ನಾಶ್ಗ ೊಳಿಸಿದರು.

423
ಇಂದಿನಿಂದ ಏಳು ದಿನಗಳ ಹಂದ ಯುದಧದಲ್ಲಿ ಮಾಗಧರ
ಅಧಿಪ್ತ್ರ ರ್ಯತ ಿೋನನು ಅಭಿಮನುಾವಿನಿಂದ ಹತನಾದನು.
ಅನಂತರ ಆ ರಾರ್ನಿಂದ ರಕ್ಷ್ತಗ ೊಂಡಿದದ ಹತುಾ ಸಾವಿರ
ಆನ ಗಳನುು ಭಿೋಮಸ ೋನನು ಗದ ಯಿಂದ ಸಂಹರಿಸಿದನು.
ಅವನ ಸ ೋನ ಯ ನೊರಾರು ಅನಾ ರಥಗಳ ಆನ ಗಳ
ನಾಶ್ಗ ೊಂಡವು. ಹಾಗ ಯೋ ಮಹಾಭಯಂಕರ ಸಮರವು
ನಡ ಯುತ್ರಾರಲು ಕೌರವರು ಭಿೋಮಸ ೋನನನುು ಮತುಾ ನಿನುನುು
ಎದುರಿಸಿ ಕುದುರ , ರಥಗಳು ಮತುಾ ಆನ ಗಳ ಂಡಿಗ
ಮೃತುಾಲ ೊೋಕಕ ೆ ಹ ೊೋದರು.

ಹಾಗ ಪಾಂಡವರಿಂದ ಅವರು ನಾಶ್ಗ ೊಳುುತ್ರಾರಲು ಭಿೋಷ್ಮನು


ಉಗರ ಶ್ರವಷ್ಣಗಳನುು ಸುರಿಸಿದನು. ಮಹಾಸರಗಳನುು
ತ್ರಳಿದಿದದ ಅವನು ಚ ೋದಿ, ಕಾಶ್, ಪಾಂಚಾಲ, ಕರೊಷ್, ಮತಿಯ
ಕ ೋಕಯರನುು ಶ್ರಗಳಿಂದ ಮುಚಿಚ ಸಂಹರಿಸಿದನು. ಅವನ
ಚಾಪ್ದಿಂದ ಹ ೊರಟ ಶ್ತುರದ ೋಹಗಳನುು ಕ ೊರ ಯುವಂತಹ,
ರುಕಮಪ್ುಂಖ್ಗಳ ಜಿಹಮಗ ಬಾಣಗಳಿಂದ ಆಕಾಶ್ವ ೋ
ತುಂಬಿಹ ೊೋಗಿತುಾ. ಅವನು ಒಂಭತುಾ ಬಗ ಯ
ದುಷ್ಿಬಾಣಪ್ರರ್ೋಗಗಳ ಮಾಗಣಗಳನುು ತಾಜಿಸಿ ಹತಾನ ಯ

424
ಮಾಗಣವನುು ಬಳಸಿ ಕುದುರ -ಆನ -ರಥಗಳನುು
ಸಂಹರಿಸಿದನು. ಹತುಾದಿನಗಳ ಪ್ಯಣಂತವಾಗಿ ಭಿೋಷ್ಮನು
ನಿನು ಸ ೋನ ಯಲ್ಲಿ ರಥಾರೊಡರನುು ಶ್ ನಾರನಾುಗಿ ಮಾಡಿದನು
ಮತುಾ ಆನ -ಕುದುರ ಗಳನುು ಸಂಹರಿಸಿದನು. ಯುದಧದಲ್ಲಿ ತನು
ರುದರ ಮತುಾ ಉಪ ೋಂದರರ ಸಮನಾದ ರೊಪ್ವನುು
ತ ೊೋರಿಸುತಾಾ ಅವನು ಪಾಂಡವರ ಸ ೋನ ಯಲ್ಲಿ ಆರಿಸಿ
ನಾಶ್ಗ ೊಳಿಸುತ್ರಾದದನು. ಚ ೋದಿ-ಪಾಂಚಾಲ-ಕ ೋಕಯ
ಪ್ೃಥಿವೋಪಾಲರನುು ಸಂಹರಿಸಿ ಪಾಂಡವಿೋ ಸ ೋನ ಯ ನರ-ಅಶ್ವ-
ಗರ್ ಸಂಕುಲಗಳನುು ದಹಸಿದನು. ಸುಳಿಯಲ್ಲಿ
ಮುಳುಗಿಹ ೊೋಗುವವನಂತ್ರದದ ಮಂದ ಸುರ್ೋಧನನನುು
ಗ ಲ್ಲಿಸಲು ಬಯಸಿ ಸಮರದಲ್ಲಿ ಸುಡುತ್ರಾರುವ ಸೊಯಣನಂತ
ಸಂಚರಿಸುತ್ರಾದದ ಅವನನುು ಸೃಂರ್ಯರೊ ಅನಾ ಮಹೋಕ್ಷ್ತರೊ
ನ ೊೋಡಲೊ ಕೊಡ ಶ್ಕಾರಾಗುತ್ರಾರಲ್ಲಲಿ. ಸಂಗಾರಮದಲ್ಲಿ
ರ್ಯವನುು ಬಯಸಿ ಹಾಗಿ ಸಂಚರಿಸುತ್ರಾರುವ ಅವನನುು
ಪಾಂಡವರು ಸವಣ ಪ್ರಯತುದಿಂದ ಆಕರಮಣಿಸಿದರು. ಆದರ
ಭಿೋಷ್ಮನು ಸಮರದಲ್ಲಿ ಪಾಂಡವರನೊು ಸೃಂರ್ಯರನೊು
ಪ್ಲಾಯನಗ ೊಳಿಸಿ ಅವನ ೊಬಬನ ೋ ರಣದಲ್ಲಿ ಏಕವಿೋರತವವನುು
ಪ್ಡ ದನು. ಆಗ ಆ ಪ್ುರುಷ್ವಾಾರ್ರನನುು ನಿನಿುಂದ ರಕ್ಷ್ತನಾದ

425
ಶ್ಖ್ಂಡಿಯು ಎದುರಿಸಿ ಸನುತಪ್ವಣ ಶ್ರಗಳಿಂದ
ಕ ಳಗುರುಳಿಸಿದನು. ನಿನುನುು ಶ್ತುರವನಾುಗಿ ಪ್ಡ ದ
ಪ್ತತಾಮಹನು ಈಗ ಶ್ರತಲಪದ ಮೋಲ ಮಲಗಿದಾದನ !

ಉಗರ ದ ೊರೋಣನು ವೂಾಹವನುು ರಚಿಸಿ ಮಹಾರಥರನುು


ಉರುಳಿಸುತಾಾ ಶ್ತುರಸ ೋನ ಯನುು ಭ ೋದಿಸಿ ಐದು ದಿನಗಳ
ಮಹಾಯುದಧವನುು ನಡ ಸಿದನು. ಆ ಮಹಾರಥನು
ಸಮರದಲ್ಲಿ ರ್ಯದರಥನ ರಕ್ಷಣ ಯನುು ಮಾಡಿ ಉಗರ
ರಾತ್ರರಯಲ್ಲಿ ಅಂತಕನಂತ ಯುದಧಮಾಡಿ ಸ ೋನ ಗಳನುು
ದಹಸಿದನು. ಇಂದಿನಿಂದ ಎರಡು ದಿನಗಳ ಹಂದ ವಿೋರ
ಪ್ರತಾಪ್ವಾನ್ ಭಾರದಾವರ್ನು ಧೃಷ್ಿದುಾಮುನನುು ಎದುರಿಸಿ
ಪ್ರಮಗತ್ರಯನುು ಪ್ಡ ದನು. ಆಗ ನಿೋನು ಯುದಧದಲ್ಲಿ
ಸೊತಪ್ುತರನ ೋ ಮದಲಾದ ಶ್ತುರಪ್ಕ್ಷದ ರಥರನುು
ತಡ ಯದ ೋ ಇದಿದದದರ ಸಂಗಾರಮದಲ್ಲಿ ನಾವು ದ ೊರೋಣನನುು
ನಾಶ್ಪ್ಡಿಸಲು ಸಾಧಾವಾಗುತ್ರಾರಲ್ಲಲಿ. ನಿೋನು ಧಾತಣರಾಷ್ರನ
ಸವಣ ಸ ೋನ ಯನುು ತಡ ದುದರಿಂದಲ ೋ ಯುದಧದಲ್ಲಿ
ದ ೊರೋಣನು ಪಾಷ್ಣತನಿಂದ ಹತನಾದನು. ರ್ಯದರಥನ
ವಧ ಗಾಗಿ ನಿೋನು ರಣದಲ್ಲಿ ಮಾಡಿದಂತ ಯುದಧದಲ್ಲಿ

426
ಮಾಡಬಲಿ ಬ ೋರ ಯಾವ ಕ್ಷತ್ರರಯನು ಇದಾದನ ?
ಅಸರಬಲತ ೋರ್ಸಿಿನಿಂದ ನಿೋನು ಶ್ ರ ಪಾಥಿಣವವನುು
ಸಂಹರಿಸಿ, ಮಹಾಸ ೋನ ಯನುು ತಡ ದು ನಿಲ್ಲಿಸಿ, ರಾಜಾ
ಸ ೈಂಧವನನುು ಸಂಹರಿಸಿದ . ಸಿಂಧುರಾರ್ನ ವಧ ಯನುು
ಒಂದು ಆಶ್ಚಯಣವ ಂದ ೋ ಪಾಥಿಣವರು ತ್ರಳಿದುಕ ೊಂಡಿದಾದರ .
ಆದರ ಮಹಾರಥನಾದ ನಿನಗ ಇದ ೊಂದು
ಆಶ್ಚಯಣಕರವಾದುದ ೋನಲಿ! ಕ್ಷತ್ರರಯರ ಲಿರೊ ಒಟಾಿಗಿ
ರಣದಲ್ಲಿ ನಿನುನುು ಎದುರಿಸಿದರ ಒಂದ ೋ ಹಗಲ್ಲನಲ್ಲಿ
ಸುಟುಿಹ ೊೋಗುತಾಾರ ಎಂದು ನನು ಅಭಿಪಾರಯ!

ಯುದಧದಲ್ಲಿ ಭಿೋಷ್ಮ-ದ ೊರೋಣರು ಹತರಾದಾಗಲ ೋ


ಸವಣವಿೋರರ ೊಂದಿಗ ಧಾತಣರಾಷ್ರನ ಘೊೋರ ಸ ೋನ ಯು
ನಾಶ್ವಾಗಿ ಹ ೊೋಯಿತು. ರ್ೋಧಪ್ರವರರಿಂದ
ಕ್ಷ್ೋಣವಾಗಿರುವ, ಕುದುರ -ಸ ೈನಿಕ-ಆನ ಗಳು ಹತವಾಗಿರುವ
ಭಾರತ್ರೋ ಸ ೋನ ಯು ಸೊಯಣ-ಚಂದರ-ನಕ್ಷತರಗಳ ಬ ಳಕ್ತನಿಂದ
ಹೋನವಾಗಿರುವ ಆಕಾಶ್ದಂತ ತ ೊೋರುತ್ರಾದ . ಹಂದ
ಪ್ರಾಕರಮದಿಂದ ಶ್ಕರನು ಅಸುರ ಸ ೋನ ಯನುು ಮಾಡಿದಂತ
ನಿೋನು ಕೊಡ ರಣದಲ್ಲಿ ಭಿೋಮವಿಕರಮದಿಂದ ಈ ಸ ೋನ ಯನುು

427
ಧವಂಸಗ ೊಳಿಸು! ಅವರಲ್ಲಿ ಅಳಿದುಳಿದವರು ಐವರು
ಮಹಾರಥರಿದಾದರ : ಅಶ್ವತಾಾಮ, ಕೃತವಮಣ, ಕಣಣ,
ಮದಾರಧಿಪ್ ಮತುಾ ಕೃಪ್. ಆ ಐವರು ಮಹಾರಥರನುು ಇಂದು
ಸಂಹರಿಸಿ ಶ್ತುರಗಳಿಲಿದ ದಿವೋಪ್-ಪ್ಟಿಣಗಳಿಂದ ೊಡಗೊಡಿದ
ಈ ಪ್ೃಥಿವಯನುು ರಾರ್ನಿಗ ೊಪ್ತಪಸು! ಆ
ಅಮಿತವಿೋಯಣಪಾಥಣನು ಇಂದು ಆಕಾಶ್-ರ್ಲ-
ಪಾತಾಳಗಳ ಂದಿಗ ಮತುಾ ಪ್ವಣತ-ಮಹಾವನಗಳ ಂದಿಗ
ಈ ವಸುಂಧರ ಯನೊು ಶ್ರೋಯನುು ಪ್ಡ ಯಲ್ಲ! ಹಂದ ವಿಷ್ುಣ
ಹರಿಯು ದ ೈತಾ-ದಾನವರನುು ಸಂಹರಿಸಿ ಮೋದಿನಿಯನುು
ರಾರ್ ಶ್ಕರನಿಗ ಇತಾಂತ ಯೋ ಆಗಲ್ಲ. ವಿಷ್ುಣವಿನಿಂದ
ದಾನವ ೋಯರು ಹತರಾದಾಗ ದ ೋವತ ಗಳು ಹ ೋಗ ೊೋ ಹಾಗ
ನಿನಿುಂದ ಶ್ತುರಗಳು ಹತರಾಗಲು ಇಂದು ಪಾಂಚಾಲರು
ಮೋದಿಸುತಾಾರ .

ಒಂದುವ ೋಳ ನಿೋನು ಗುರು ದ ೊರೋಣನನುು ಗೌರವಿಸಿ


ಅಶ್ವತಾಾಮನನುು ಸಂಹರಿಸದಿರಬಹುದು. ಮತುಾ ಆಚಾಯಣ
ಗೌರವದಿಂದ ಕೃಪ್ನನುು ಸಂಹರಿಸದಿರಬಹುದು. ಅಥವಾ
ಅತಾಂತ ಅನುಪ್ಚಿತವ ಂದು ನಿೋನು ಭಾರತೃಬಾಂಧವರನುು

428
ಮನಿುಸಿ ಕೃತವಮಣನನುು ಯಮಕ್ಷಯಕ ೆ ಕಳುಹಸುವುದು
ಅಸಾಧಾವ ಂದು ತ್ರಳಿದಿರಬಹುದು. ತಾಯಿಯ ಅಣಣ ಶ್ಲಾನನುು
ಎದುರಿಸಿ ದಯಯಿಂದ ಕ ೊಲಿಲು ನಿೋನು
ಇಷ್ಿಪ್ಡದಿರಬಹುದು. ಆದರ ಇಂದು ಈ ಪಾಪ್ಮತ್ರ
ಕಣಣನನುು ಮಾತರ ನಿಶ್ತ ಶ್ರಗಳನುು ಸಂಹರಿಸಬ ೋಕು! ಇದ ೋ
ನಿನು ಸುಕೃತ ಕಮಣ. ಅಲ್ಲಿ ರ್ೋಚಿಸಬ ೋಕಾದುದು ಏನೊ
ಇಲಿ. ನಾನೊ ಕೊಡ ನಿನಗ ಅನುಜ್ಞ ನಿೋಡುತ್ರಾದ ದೋನ . ಅದರಲ್ಲಿ
ಯಾವ ದ ೊೋಷ್ವೂ ಇಲಿ. ಪ್ುತರರ ೊಂದಿಗ ನಿನು ತಾಯಿಯನುು
ರಾತ್ರರವ ೋಳ ಯಲ್ಲಿ ಸುರ್ೋಧನನು ಸುಡಲು ಪ್ರಯತ್ರುಸಿದುದು
ಮತುಾ ನಿಮಮನುು ದೊಾತದಲ್ಲಿ ತ ೊಡಗಿಸಿದುದು ಇವ ಲಿದರ
ಮೊಲವು ದುಷಾಿತಮ ಕಣಣನ ೋ ಆಗಿದಾದನ . ಕಣಣನ ೋ ತನು
ತಾರಣವ ಂದು ನಿತಾವೂ ಸುರ್ೋಧನನು ತ್ರಳಿದುಕ ೊಂಡಿದಾದನ .
ಆದುದರಿಂದಲ ೋ ಅವನು ಸಂರಬಧನಾಗಿ ನನುನುು ಕೊಡ
ಬಂಧಿಸಲು ಪ್ರಯತ್ರುಸಿದನು. ಧಾತಣರಾಷ್ರನ ಸಿಾರ
ಬುದಿಧಯಾಗಿರುವ ಕಣಣನು ರಣದಲ್ಲಿ ಪಾಥಣರ ಲಿರನೊು
ರ್ಯಿಸುತಾಾನ ಎನುುವುದರಲ್ಲಿ ಸಂಶ್ಯವಿಲಿ. ಕಣಣನನುು
ಆಶ್ರಯಿಸಿ ಧಾತಣರಾಷ್ರನು ನಿನು ಬಲವನುು ತ್ರಳಿದು ಕೊಡ
ನಿಮಮಂದಿಗ ಯುದಧಮಾಡಲು ಬಯಸಿದನು. ಏಕ ಂದರ

429
“ನಾನು ಪಾಥಣರನೊು ವಾಸುದ ೋವನನೊು ಅವರ ೊಡನ
ಸ ೋರಿರುವ ರಾರ್ರ ೊಂದಿಗ ಮಹಾರಣದಲ್ಲಿ ರ್ಯಿಸುತ ೋಾ ನ !”
ಎಂದು ಕಣಣನು ನಿತಾವೂ ಹ ೋಳುತ್ರಾರುತಾಾನ . ದುರಾತಮ
ಧಾತಣರಾಷ್ರನನುು ಪರೋತಾಿಹಸುತಾಾ ಇಬಬರೊ ಒಂದಾಗಿ
ಗಜಿಣಸುತ್ರಾರುವ ಕಣಣನನುು ನಿೋನು ಇಂದು ಸಂಹರಿಸು!
ನಿಮಮಡನ ಧಾತಣರಾಷ್ರನು ಏನ ಲಿ ಪಾಪ್ವನ ುಸಗಿದಾದನ ೊೋ
ಅವ ಲಿದರ ಮುಖ್ವಾಗಿ ದುಷಾಿತಾಮ ಪಾಪ್ಮತ್ರ
ಕಣಣನಿದದನು.

ಮಹಾರಥರಾದ ವಿೋರ ದ ೊರೋಣ, ದೌರಣಿ ಮತುಾ ಕೃಪ್ರನುು


ಕಂಪ್ತಸುತಾಾ, ಮಾತಂಗಗಳನುು ನಿಮಣನುಷ್ಾರನಾುಗಿಸುತಾಾ,
ಮಹಾರಥರನುು ವಿರಥರನಾುಗಿಸುತಾಾ, ಕುದುರ ಗಳನುು
ಅಶಾವರ ೊೋಹಗಳಿಂದ ವಿಹೋನರನಾುಗಿಸುತಾಾ, ಪ್ದಾತ್ರಗಳ
ಆಯುಧ ಮತುಾ ಜಿೋವಗಳನುು ತ ಗ ಯುತ್ರಾದದ ಆ
ಋಷ್ಭಸೆಂಧ, ಕುರು-ವೃಷ್ಠಣ ಯಶ್ಸೆರ ಋಷ್ಭ ೋಕ್ಷಣ ವಿೋರ
ಸೌಭದರನು ಧಾತಣರಾಷ್ರರ ಆ ಕೊರರ ಷ್ಢಮಹಾರಥರಿಂದ
ಹತನಾದುದನುು ನಾವು ನ ೊೋಡಿದ ವು. ಸ ೋನ ಗಳನುು
ಧವಂಸಗ ೊಳಿಸುತಾಾ, ಮಹಾರಥರನುು ವಾಥ ಗ ೊಳಿಸುತಾಾ,

430
ಮನುಷ್ಾ-ಕುದುರ -ಮಾತಂಗಗಳನುು ಯಮಕ್ಷಯಕ ೆ
ಕಳುಗಿಸುತಾಾ ಸೌಭದರನು ಶ್ರಗಳಿಂದ ವಾಹನಿಗಳನುು
ಸುಡುತ್ರಾದದನು. ಸಖಾ! ನಿನು ಮೋಲ ಆಣ ಯನಿುಟುಿ
ಹ ೋಳುತ್ರಾದ ದೋನ : ಅದನುು ನ ನಪ್ತಸಿಕ ೊಂಡು ನನು ದ ೋಹವು
ಸುಡುತ್ರಾದ ! ಅಲ್ಲಿ ಕೊಡ ದುಷಾಿತಮ ಕಣಣನ ದ ೊರೋಹವಿತುಾ.
ರಣದ ಮುಂದಿದದ ಅಭಿಮನುಾವನುು ತಡ ಯಲು ಕಣಣನೊ
ಕೊಡ ಅಶ್ಕಾನಾಗಿದದನು. ಸೌಭದರನ ಶ್ರಗಳಿಂದ
ಗಾಯಗ ೊಂಡು ರಕಾಸುರಿಸುತ್ರಾದದ ಅವನು ಮೊರ್ ಣಗ ೊಂಡು
ಸಾಯಕಗಳಿಂದ ಪ್ತೋಡಿತನಾಗಿ ಕ ೊರೋಧದಿಂದ ಉರಿದ ದುದ
ನಿಟುಿಸಿರುಬಿಡುತಾಾ ವಿಮುಖ್ನಾಗಿದದನು. ಪ್ರಹಾರಗಳಿಂದ
ಬಳಲ್ಲ ಜಿೋವಿತದಲ್ಲಿ ನಿರಾಶ್ನಾಗಿ ಪ್ಲಾಯನಮಾಡಲು
ಬಯಸಿ ಇವನು ರಣದಲ್ಲಿ ವಿಹವಲನಾಗಿ ನಿಂತ್ರದದನು. ಆಗ
ದ ೊರೋಣನ ಸಮರ್ೋಚಿತವಾದ ಸಮರದ ಕೊರರ
ಉಪಾಯವನುು ಕ ೋಳಿ ಕಣಣನು ಅಭಿಮನುಾವಿನ
ಕಾಮುಣಕವನುು ತುಂಡರಿಸಿದನು. ಆಯುಧವು ಭಗುವಾಗಲು
ರಣದಲ್ಲಿ ಅಭಿಮನುಾವನುು ಮೋಸಗಾರರಾದ ಆ ಐವರು
ಮಹಾರಥರು ಶ್ರವೃಷ್ಠಿಗಳಿಂದ ಮುಚಿಚಬಿಟಿರು. ಸಭ ಯಲ್ಲಿ
ಕಣಣನು ಕೃಷ ಣಗ ಪಾಂಡವ ೋಯರ ಮತುಾ ಕುರುಗಳ

431
ಪ್ರಮುಖ್ವ ೋ ಕರುಣ ಯಿಲಿದವನಂತ ಈ ಕಠ ೊೋರ
ಮಾತುಗಳನಾುಡಿರಲ್ಲಲಿವ ೋ? “ಕೃಷ ಣೋ! ಪಾಂಡವರು
ವಿನಷ್ಿರಾಗಿ ಶಾಶ್ವತ ನರಕಕ ೆ ಹ ೊೋಗಿಬಿಟ್ಟಿದಾದರ !
ಬ ೋರ ಯಾರನಾುದರೊ ಪ್ತ್ರಯನಾುಗಿ ಆರಿಸಿಕ ೊೋ!
ಧೃತರಾಷ್ರನ ದಾಸಿಯಾಗಿ ಅವನ ಮನ ಯನುು ಪ್ರವ ೋಶ್ಸು!
ನಿನು ಪ್ತ್ರಗಳು ಇನುು ಇಲಿವಾಗಿದಾದರ !”

ಆಗ ಆ ಪಾಪ್ತ ಕಣಣನು ನಿನಗ ಕ ೋಳುವಂತ ಈ ಪಾಪ್ದ


ಮಾತುಗಳನಾುಡಿದದನು. ಪಾಪ್ತಯ ಆ ಮಾತುಗಳನುು
ಜಿೋವವನುು ಹಾರಿಸುವ ಸುವಣಣದಿಂದ ಕ ೊರ ಯಲಪಟಿ
ಶ್ಲಾಧೌತ ಬಾಣಗಳನುು ಪ್ರರ್ೋಗಿಸಿ ಉಪ್ಶ್ಮನಗ ೊಳಿಸು!
ಇನೊು ಏನ ಲಿ ಪಾಪ್ಗಳನುು ನಿನುಕುರಿತು ಈ ದುಷಾಿತಮನು
ಮಾಡಿರುವನ ೊೋ ಅವ ಲಿವನೊು ಮತುಾ ಅವನ ಜಿೋವವನೊು
ನಿನು ಶ್ರಗಳು ಇಂದು ಉಪ್ಶ್ಮನಗ ೊಳಿಸಲ್ಲ!
ಗಾಂಡಿೋವದಿಂದ ಪ್ರರ್ೋಗಿಸಲಪಟಿ ಘೊೋರಶ್ರಗಳು ಇಂದು
ಅವನ ಶ್ರಿೋರಗಳನುು ಹ ೊಗಲು ದುಷಾಿತಮ ಕಣಣನು
ದ ೊರೋಣ-ಭಿೋಷ್ಮರ ಮಾತುಗಳನುು ಸಮರಿಸಿಕ ೊಳುುತಾಾನ ! ನಿೋನು
ಬಿಡುವ ಶ್ತುರಗಳನುು ಸಂಹರಿಸಬಲಿ ವಿದುಾತ್ರಾನ ಪ್ರಭ ಯುಳು

432
ಸುವಣಣಪ್ುಂಖ್ಗಳ ನಾರಾಚಗಳು ಅವನ ಕವಚವನುು
ಭ ೋದಿಸಿ ರಕಾವನುು ಕುಡಿಯುತಾವ ! ಇಂದು ನಿನು ಭುರ್ಗಳಿಂದ
ಪ್ರರ್ೋಗಿಸಲಪಟಿ ಮಹಾವ ೋಗದ ಉಗರ ನಿಶ್ತ ಶ್ರಗಳು
ಕವಚಗಳನುು ಭ ೋದಿಸಿ ಕಣಣನನುು ಯಮಕ್ಷಯಕ ೆ
ಕಳುಹಸುತಾವ ! ಇಂದು ನಿನು ಶ್ರಗಳಿಂದ ಪ್ತೋಡಿತನಾಗಿ
ದಿೋನನಾಗಿ ದುಃಖ್ದಿಂದ ಹಾಹಾಕಾರಮಾಡುತಾಾ ಕಣಣನು
ರಥದಿಂದ ಬಿೋಳುವುದನುು ವಸುಧಾಧಿಪ್ರು ನ ೊೋಡಲ್ಲದಾದರ !
ಇಂದು ಆಯುಧವನುು ಎಸ ದು ಭೊಮಿಯ ಮೋಲ ಬಿದುದ
ತನುದ ೋ ರಕಾದಲ್ಲಿ ಮುಳುಗಿ ಮಲಗಿರುವ ಕಣಣನನುು ಅವನ
ಸುಹೃದಯರು ನ ೊೋಡಲ್ಲದಾದರ ! ಹಸಿಾಕಕ್ಷದ ಚಿಹ ುಯುಳು ಈ
ಆಧಿರಥನ ಮಹಾ ಧವರ್ವು ನಿನು ಭಲಿಗಳಿಂದ ಮಥಿಸಲಪಟುಿ
ಅಲುಗಾಡುತಾಾ ಭೊಮಿಯಮೋಲ ಬಿೋಳಲ್ಲದ ! ರ್ೋಧನು
ಹತನಾಗಿ, ನಿನು ನೊರಾರು ಶ್ರಗಳಿಂದ ರ್ಛನುವಾಗಿರುವ
ಹ ೋಮವಿಭೊಷ್ಠತವಾದ ರಥವನುು ಬಿಟುಿ ಭಿೋತನಾಗಿ ಶ್ಲಾನು
ಪ್ಲಾಯನ ಮಾಡುವನು! ನಿನಿುಂದ ಹತನಾದ ಆಧಿರಥನನುು
ನ ೊೋಡಿ ಸುರ್ೋಧನನು ಇಂದು ಜಿೋವಿತದಲ್ಲಿ ಮತುಾ
ರಾರ್ಾದಲ್ಲಿ ನಿರಾಶ್ನಾಗಲ್ಲದಾದನ !

433
ಪಾಂಡವರ ರ್ಯವನುು ಬಯಸುವ ಪಾಂಚಾಲರು ಇಗ ೊೋ
ಕಣಣನ ನಿಶ್ತ ಶ್ರಗಳಿಂದ ಪ್ರಹರಿಸಲಪಟುಿ
ಓಡುಹ ೊೋಗುತ್ರಾದಾದರ ! ಪಾಂಚಾಲರು, ದೌರಪ್ದ ೋಯರು,
ಧೃಷ್ಿದುಾಮು-ಶ್ಖ್ಂಡಿಯರು, ಧೃಷ್ಿದುಾಮುನ ಮಕೆಳು,
ನಾಕುಲ್ಲ ಶ್ತಾನಿೋಕ, ನಕುಲ, ಸಹದ ೋವ, ದುಮುಣಖ್,
ರ್ನಮೋರ್ಯ ಮತುಾ ಸಾತಾಕ್ತಯರು ಕಣಣನ ವಶ್ದಲ್ಲಿ
ಸಿಲುಕ್ತರುವುದನುು ನ ೊೋಡು! ಮಹಾರಣದಲ್ಲಿ ಕಣಣನಿಂದ
ಅಭಾಾಹತರಾಗುತ್ರಾರುವ ನಿನು ಬಂಧು ಪಾಂಚಾಲರ ಘೊೋರ
ನಿನಾದವು ಕ ೋಳಿಬರುತ್ರಾದ ! ಈ ಪಾಂಚಾಲರು
ಭಿೋತರಾಗುವವರಲಿ. ಎಂದೊ ಇವರು ಯುದಧದಿಂದ
ಪ್ರಾಙ್ುಮಖ್ರಾಗುವವರಲಿ. ಏಕ ಂದರ ಈ ಮಹಾರಥರು
ಮೃತುಾವನ ುೋ ಎಣಿಸುತ್ರಾದಾದರ ! ಭಿೋಷ್ಮನ ೊಬಬನ ೋ ಪಾಂಡವಿೋ
ಸ ೋನ ಯನುು ಶ್ರೌರ್ಗಳಿಂದ ಮುಚಿಚಬಿಟ್ಟಿರಲು ಪಾಂಚಾಲರು
ಅವನನುು ಎದುರಿಸಿದರ ೋ ಹ ೊರತು ಪ್ರಾಙ್ುಮಖ್ರಾಗಲ್ಲಲಿ!
ಹಾಗ ಯೋ ಅವರು ತನು ಓರ್ಸಿಿನಿಂದ ಅಸಾರಗಿುಯನುು
ಉರಿಯಿಸುತಾಾ ಸುಡುತ್ರಾದದ ಸವಣಧನುಷ್ಮತರ ಗುರು
ದುಧಣಷ್ಣ ದ ೊರೋಣನನುು ಆಕರಮಣಿಸುತ್ರಾದದರು. ಯುದಧದಲ್ಲಿ
ಶ್ತುರಗಳನುು ಗ ಲಿಲು ನಿತಾವೂ ಸಿದಧರಾಗಿರುವ ಆ ಅರಿಂದಮ

434
ಪಾಂಚಾಲರು ಆಧಿರಥಿಯ ಭಯದಿಂದ
ಪ್ರಾಙ್ುಮಖ್ರಾಗುವುದಿಲಿ! ತನು ಮೋಲ ಬಿೋಳುತ್ರಾರುವ ಆ
ತರಸಿವೋ ಶ್ ರ ಪಾಂಚಾಲರನುು ಪ್ತಂಗಗಳನುು ಬ ಂಕ್ತಯು
ಹ ೋಗ ೊೋ ಹಾಗ ಕಣಣನು ಶ್ರಗಳಿಂದ
ಸುಟುಿಹಾಕ್ತಬಿಡುತ್ರಾದಾದನ . ಮಿತರನಿಗಾಗಿ ಜಿೋವವನ ುೋ ತ ೊರ ದು
ಎದುರಿಸಿರುವ ಆ ವಿೋರ ಪಾಂಚಾಲರನುು ರಣದಲ್ಲಿ ನೊರಾರು
ಸಂಖ ಾಗಳಲ್ಲಿ ರಾಧ ೋಯನು ನಾಶ್ಗ ೊಳಿಸುತ್ರಾದಾದನ . ಹಂದ
ಋಷ್ಠಸತಾಮ ಭಾಗಣವ ರಾಮನಿಂದ ಪ್ಡ ದ ಘೊೋರರೊಪ್ತೋ
ಅಸರವನ ುೋ ಇಂದು ಕಣಣನು ಪ್ರರ್ೋಗಿಸಿದಾದನ .
ಸವಣಸ ೋನ ಗಳನುು ಸುಡಬಲಿ ಘೊೋರರೊಪ್ತಯಾದ
ಸುದಾರುಣವಾದ ಆ ಅಸರವು ತನು ತ ೋರ್ಸಿಿನಿಂದ
ಉರಿಯುತಾಾ ಮಹಾಸ ೋನ ಯನುು ಆವರಿಸಿದ ! ಇಗ ೊೋ
ಸಂಗಾರಮದಲ್ಲಿ ಕಣಣನ ಚಾಪ್ದಿಂದ ಹ ೊರಟ ಶ್ರಗಳು
ಭರಮರಗಳಂತ ಹಾರಿಬಂದು ನಿನುವರನುು ಸುಡುತ್ರಾವ ! ಇಗ ೊೋ
ಪಾಂಚಾಲರು, ಸಮರದಲ್ಲಿ ಕಣಣನ ಅಸರಕ ೆ ಸಿಲುಕ್ತ ತಮಮನುು
ತಾವು ತಡ ಯಲಾರದ ೋ ಸವಣ ದಿಕುೆಗಳಲ್ಲಿಯೊ ಚದುರಿ
ಹ ೊೋಗುತ್ರಾದಾದರ ! ಇಗ ೊೋ ದೃಢಕ ೊರೋಧನಾದ ಭಿೋಮನು
ಎಲಿಕಡ ಗಳಿಂದ ಸೃಂರ್ಯರಿಂದ ಸುತುಾವರ ಯಲಪಟುಿ

435
ಕಣಣನನುು ನಿಶ್ತ ಶ್ರಗಳಿಂದ ಪ್ತೋಡಿಸಿ ಹ ೊೋರಾಡುತ್ರಾದಾದನ !
ರ ೊೋಗವು ದ ೋಹವನುು ಹ ೋಗ ೊೋ ಹಾಗ ಕಣಣನು
ಪಾಂಡವರನೊು, ಸೃಂರ್ಯರನೊು, ಪಾಂಚಾಲರನೊು
ಸಂಹರಿಸಲು ನ ೊೋಡುತ್ರಾದಾದನ . ನಿೋನಲಿದ ೋ - ರಾಧ ೋಯನನುು
ಎದುರಿಸಿ ಕುಶ್ಲನಾಗಿ ಮನ ಗ ತ ರಳುವ - ಬ ೋರ ಯಾವ
ರ್ೋಧನನೊು ನಾನು ಯುಧಿಷ್ಠಿರನ ಸ ೋನ ಯಲ್ಲಿ ಕಾಣ !
ಪ್ರತ್ರಜ್ಞ ಮಾಡಿದಂತ ಮಾಡಿ ಇಂದು ನಿೋನು
ನಿಶ್ತಬಾಣಗಳಿಂದ ಅವನನುು ಸಂಹರಿಸಿ ಕ್ತೋತ್ರಣಯನುು
ಹ ೊಂದುವ ! ನಿೋನು ಮಾತರ ಕಣಣನಿರುವ ಕೌರವರನುು
ರಣದಲ್ಲಿ ಗ ಲಿಲು ಶ್ಕಾ. ರ್ೋಧರಲ್ಲಿ ಶ ರೋಷ್ಿ! ಬ ೋರ ಯಾವ
ರ್ೋಧನಿಗೊ ಇದು ಶ್ಕಾವಿಲಿ. ನಾನು ನಿನಗ ಸತಾವನ ುೋ
ಹ ೋಳುತ್ರಾದ ದೋನ . ಮಹಾರಥ ಕಣಣನನುು ಕ ೊಲುಿವ ಈ
ಮಹಾಕಾಯಣವನುು ಮಾಡಿ ಪಾಥಣ! ನರ ೊೋತಾಮ!
ಕೃತಾಥಣನೊ, ಸಫಲನೊ ಮತುಾ ಸುಖಿಯೊ ಆಗು!”

ಕ ೋಶ್ವನಾಡಿದ ಆ ಮಾತನುು ಕ ೋಳಿ ಕ್ಷಣದಲ್ಲಿಯೋ ಬಿೋಭತುಿವು


ಶ ೋಕರಹತನೊ, ಸಂಪ್ರಹೃಷ್ಿನೊ, ಉತಾಿಹತನೊ ಆದನು. ಆಗ
ಅವನು ಗಾಂಡಿೋವ ಧನುಸಿನುು ಸ ಳ ದು, ಮೌವಿಣಯನುು ತ್ರೋಡಿ

436
ಠ ೋಂಕರಿಸಿ ಕಣಣನ ವಿನಾಶ್ಕಾೆಗಿ ನಿಶ್ಚಯಿಸಿ ಕ ೋಶ್ವನಿಗ ಹ ೋಳಿದನು:

“ಗ ೊೋವಿಂದ! ನಿೋನು ನಾಥನಾಗಿರುವಾಗ ನನು ರ್ಯವು


ನಿಶ್ಚಯಿಸಿದ ದೋ ಆಗಿದ . ನನು ಮೋಲ ಇಂದು ಪ್ರಸನುನಾಗಿರುವ
ನಿೋನು ಭೊತ-ಭವಾ-ಭವತುಾಗಳ ಪ್ರಭುವು! ಕೃಷ್ಣ! ನಿನು
ಸಹಾಯದಿಂದ ನಾನು ಮೊರು ಲ ೊೋಕಗಳನೊು
ಎದುರಿಸಬಲ ಿ. ಪ್ರಮ ಲ ೊೋಕವನೊು ಸ ೋರಬಲ ಿ. ಇನುು
ಮಹಾರಣದಲ್ಲಿ ಕಣಣನು ಯಾವ ಲ ಖ್ೆಕ ೆ? ರ್ನಾದಣನ!
ಓಡಿಹ ೊೋಗುತ್ರಾರುವ ಪಾಂಚಾಲರ ಸ ೋನ ಯನುು
ನ ೊೋಡುತ್ರಾದ ದೋನ . ಸಮರದಲ್ಲಿ ನಿಭಿೋಣತನಾಗಿ
ಸಂಚರಿಸುತ್ರಾರುವ ಕಣಣನನೊು ನ ೊೋಡುತ್ರಾದ ದೋನ . ಕಣಣನಿಂದ
ಸೃಷ್ಠಿಸಲಪಟಿ, ಸುತಾಲೊ ಹರಡುತ್ರಾರುವ, ಶ್ಕರನ
ಮಹಾವರ್ರದಂತ್ರರುವ ಭಾಗಣವಾಸರವನೊು ನಾನು
ನ ೊೋಡುತ್ರಾದ ದೋನ . ನಾನು ಇಲ್ಲಿ ಏನು ಸಂಗಾರಮವನುು
ನಡ ಸುತ ೋಾ ನ ೊೋ ಅದರ ಕುರಿತು ಭೊತಗಳು ಭೊಮಿಯು
ಧರಿಸಿರುವವರ ಗ ಮಾತನಾಡಿಕ ೊಳುುತ್ರಾರುತಾವ . ಇಂದು ನನು
ಕ ೈಯಿಂದ ಪ್ರಜ ೊೋದಿತಗ ೊಂಡು ಗಾಂಡಿೋವದಿಂದ
ಹ ೊರಡುವ ವಿಕಣಣ ಬಾಣಗಳು ಕಣಣನನುು ಗಾಯಗ ೊಳಿಸಿ

437
ಮೃತುಾವಿಗ ಒಯುಾವವು! ಇಂದು ರಾಜಾ ಧೃತರಾಷ್ರನು
ರಾರ್ಾಕ ೆ ಅಹಣನಾಗಿರದ ದುರ್ೋಣಧನನನುು
ರಾಜಾಾಭಿೋಷ ೋಕಮಾಡಿದುದಕ ೆ ತನುದ ೋ ಬುದಿಧಯನುು
ಹಳಿದುಕ ೊಳುುತಾಾನ ! ಇಂದು ಧೃತರಾಷ್ರನು ರಾರ್ಾ, ಸುಖ್,
ಸಂಪ್ತುಾ, ರಾಷ್ರ, ಮತುಾ ನಂತರ ಪ್ುತರರಿಂದಲೊ
ವಿರ್ೋಗಹ ೊಂದುತಾಾನ ! ಕಣಣನು ಹತನಾಗಲು ಇಂದು
ರಾಜಾ ದುರ್ೋಣಧನನು ಜಿೋವದಲ್ಲಿಯೋ ನಿರಾಶ್ನಾಗುತಾಾನ .
ನಿನಗ ಸತಾವನ ುೋ ಹ ೋಳುತ್ರಾದ ದೋನ ! ಇಂದು ನನು ಶ್ರಗಳಿಂದ
ಚೊರು ಚೊರುಗಳಾಗಿ ತುಂಡಾದನಂತರ ರ್ನ ೋಶ್ವರನು
ಸಂಧಿಯಕುರಿತು ನಿೋನು ಹ ೋಳಿದ ಮಾತುಗಳನುು
ಸಮರಿಸಿಕ ೊಳುುತಾಾನ ! ಇಂದು ಸೌಬಲನು ನನು ಶ್ರಗಳನ ುೋ
ದಾಳಗಳ ಂದೊ, ಗಾಂಡಿೋವವ ೋ ರ್ೊರ್ುಗಾರ ಮತುಾ ರಥವ ೋ
ರ್ೊಜಾಡುವ ಕಟ ಿ ಎಂದು ತ್ರಳಿದುಕ ೊಳುುತಾಾನ ! ರಣದಲ್ಲಿ
ಪ್ೃಥಿವಯ ಬ ೋರ ಯಾವ ನರನನೊು ಮನಿುಸದಿದದ ಸೊತಪ್ುತರನ
ರಕಾವನುು ಭೊಮಿಯು ಕುಡಿಯಲ್ಲದ ! ಗಾಂಡಿೋವದಿಂದ
ಸೃಷ್ಠಿಸಲಪಟಿ ಶ್ರಗಳು ಕಣಣನಿಗ ಪ್ರಮಗತ್ರಯನುು
ನಿೋಡುತಾವ ! ಅಂದು ಸಭಾಮಧಾದಲ್ಲಿ ಪಾಂಡವರ ಕುರಿತು
ತ್ರರಸಾೆರಪ್ೊವಣಕವಾಗಿ ಮಾತನಾಡುತಾ ಪಾಂಚಾಲ್ಲಗ

438
ಯಾವ ಕೊರರ ಮಾತುಗಳನಾುಡಿದನುು ಅದಕ ೆ ಇಂದು
ರಾಧ ೋಯನು ಪ್ಶಾಚತಾಾಪ್ಪ್ಡುತಾಾನ . ಅಂದು ಎಣ ಣಯನುು
ತ ಗ ದ ಪಳುು ಎಳಿುನಂತ್ರರುವರ ಂದು ಕರ ಯಲಪಟಿವರು
ಇಂದು ದುರಾತಮ ಸೊತಪ್ುತರ ವ ೈಕತಣನ ಕಣಣನು
ಹತನಾದನಂತರ ಎಣ ಣಯಿಂದ ಕೊಡಿದ ಎಳಿುನಂತ ಯೋ
ಆಗುತಾಾರ ! ನಾನು ನಿಮಮನುು ಪಾಂಡುಪ್ುತರರಿಂದ
ಸಂರಕ್ಷ್ಸುತ ೋಾ ನ ಎಂದು ಹ ೋಳಿದ ಅವನ ಮಾತುಗಳನುು ನನು
ನಿಶ್ತ ಶ್ರಗಳು ಸುಳಾುಗಿಸುತಾವ ! ಪ್ುತರರ ೊಂದಿಗ ಸವಣ
ಪಾಂಡವರನೊು ನಾನು ಸಂಹರಿಸುತ ೋಾ ನ ಎಂದು ಯಾರು
ಹ ೋಳಿದದನ ೊೋ ಆ ಕಣಣನನುು ನಾನು ಇಂದು ಸವಣಧನಿವಗಳ
ನ ೊೋಡುತ್ರಾದದಂತ ಸಂಹರಿಸುತ ೋಾ ನ ! ಯಾರ ವಿೋಯಣದಮೋಲ
ವಿಶಾವಸವನಿುಟುಿ ದುಬುಣದಿಧ ಧಾತಣರಾಷ್ರನು ನಿತಾವೂ
ನಮಮನುು ಅಪ್ಮಾನಿಸುತಾಾ ಬಂದನ ೊೋ ಆ ರಾಧ ೋಯ
ಕಣಣನನುು ನಾನು ಇಂದು ಸಂಹರಿಸುತ ೋಾ ನ . ಇಂದು ಕಣಣನು
ಹತರಾಗಲು ರಾರ್ರ ೊಂದಿಗ ಧಾತಣರಾಷ್ರರು ಸಿಂಹಕ ೆ
ಹ ದರಿದ ಮೃಗಗಳಂತ ದಿಕಾೆಪಾಲಾಗಿ ಓಡಿ ಹ ೊೋಗುವರು!
ಮಕೆಳು ಮತುಾ ಸುಹೃರ್ಾನರ ೊಂದಿಗ ಕಣಣನು ರಣದಲ್ಲಿ
ಇಂದು ನನಿುಂದ ಹತನಾದಾಗ ರಾಜಾ ದುರ್ೋಣಧನನು

439
ಭೊಮಿಯಲ್ಲಿಯೋ ನಿರಾಶ ಹ ೊಂದುತಾಾನ ! ಇಂದು ಕಣಣನು
ಹತನಾದುದನುು ನ ೊೋಡಿ ಅಮಷ್ಣಣ ಧಾತಣರಾಷ್ಿನು
ರಣದಲ್ಲಿ ನಾನ ೋ ಸವಣಧನಿವಗಳಲ್ಲಿ ಶ ರೋಷ್ಿ ಎನುುವುದನುು
ತ್ರಳಿದುಕ ೊಳುುತಾಾನ ! ಇಂದು ನಾನು ಧನುಧಾಣರಿಗಳ,
ಕುರುಗಳ ಕ ೊರೋಧದ ಮತುಾ ಗಾಂಡಿವದ ಶ್ರಗಳ
ಅನೃಣನಾಗುತ ೋಾ ನ ! ಮರ್ವಾನನು ಶ್ಂಬರನನುು ಹ ೋಗ ೊೋ
ಹಾಗ ಇಂದು ರಣದಲ್ಲಿ ಕಣಣನನುು ಸಂಹರಿಸಿ ನಾನು
ಹದಿಮೊರುವಷ್ಣಗಳಿಂದ ಬ ಳ ಯುತ್ರಾರುವ ಈ ದುಃಖ್ದಿಂದ
ಮುಕ್ತಾಹ ೊಂದುತ ೋಾ ನ ! ಇಂದು ಯುದಧದಲ್ಲಿ ಕಣಣನು
ಹತನಾಗಲು ಯುದಧದಲ್ಲಿ ಮಿತರಕಾಯಣವನ ುೋ ಬಯಸಿ
ಮಾಡುತ್ರಾದದ ಸ ೊೋಮಕ ಮಹಾರಥರು ಕಾಯಣವು
ಮುಗಿಯಿತ ಂದು ಅಭಿಪಾರಯಪ್ಡುತಾಾರ . ಇಂದು ನನಿುಂದ
ಕಣಣನು ಹತನಾಗಿ ರ್ಯವು ಅಧಿಕವಾಗಲು ಶ ೈನ ೋಯನು
ಎಷ್ುಿ ಸಂತ ೊೋಷ್ಪ್ಡುತಾಾನ ೊೋ ಅದನುು ತ್ರಳಿಯಲು
ಅಸಾಧಾ! ಇಂದು ನಾನು ರಣದಲ್ಲಿ ಮಹಾರಥ ಕಣಣ ಮತುಾ
ಅವನ ಮಗನನುು ಕ ೊಂದು ಭಿೋಮ, ಯಮಳರು ಮತುಾ
ಸಾತಾಕ್ತಯರ ಪ್ತರೋತ್ರಪಾತರನಾಗುತ ೋಾ ನ . ಇಂದು ಮಹಾರಣದಲ್ಲಿ
ಕಣಣನನುು ಕ ೊಂದು ನಾನು ಧೃಷ್ಿದುಾಮು ಮತುಾ ಶ್ಖ್ಂಡಿ

440
ಈ ಇಬಬರೊ ಪಾಂಚಾಲರ ಋಣಮುಕಾನಾಗುತ ೋಾ ನ ! ಇಂದಿನ
ಸಂಗಾರಮದಲ್ಲಿ ಕುಪ್ತತನಾದ ಧನಂರ್ಯನು ಕೌರವರ ೊಡನ
ಯುದಧಮಾಡಿ ಸೊತರ್ನನುು ರಣದಲ್ಲಿ ಬಿೋಳಿಸುವುದನುು
ನ ೊೋಡಲ್ಲದಾದರ !

ನಿನು ಸಮುಮಖ್ದಲ್ಲಿ ಮಾತರ ನಾನು ಈ ಆತಮಸಂಸುಾತ್ರಯನುು


ಮಾಡಿಕ ೊಳುುತ್ರಾದ ದೋನ ! ಧನುವ ೋಣದದಲ್ಲಿ ನನು
ಸಮನಾದವನು ಲ ೊೋಕದಲ್ಲಿ ಇಲಿ. ಪ್ರಾಕರಮದಲ್ಲಿ ನನು
ತುಲಾನಾದವನು ಯಾರೊ ಇಲಿ. ಕ್ಷಮಯಲ್ಲಿಯೊ ನನುಂತಹ
ಬ ೋರ ೊಬಬನು ಇಲಿ. ಹಾಗ ಯೋ ಕ ೊರೋಧದಲ್ಲಿಯೊ ನನು
ಸದೃಶ್ನಾದ ಇನ ೊುಬಬನಿಲಿ! ಧನುಷ್ಮಂತನಾದ ನಾನು
ಒಟಾಿಗಿ ಬಂದ ಅಸುರರನೊು, ಸುರರನೊು ಮತುಾ ಸವಣ
ಭೊತಗಳನೊು ಸವಬಾಹುವಿೋಯಣದಿಂದ
ಪ್ರಾಭವಗ ೊಳಿಸಬಲ ಿನು. ಎಲಿರ ಪೌರುಷ್ಕ್ತೆಂತ ನನು
ಪೌರುಷ್ವು ಹ ಚಿಚನದ ಂದು ತ್ರಳಿ. ಬಾಣಗಳ ೋ
ಜಾವಲ ಗಳಾಗಿರುವ ಈ ಗಾಂಡಿೋವದಿಂದ ನಾನ ೊಬಬನ ೋ ಸವಣ
ಕುರುಗಳನೊು, ಬಾಹಿೋಕರನೊು ಸಂಹರಿಸಿ ಗಿರೋಷ್ಮಋತುವಿನಲ್ಲಿ
ಒಣಪದ ಗಳನುು ಅಗಿುಯು ದಹಸಿಬಿಡುವಂತ

441
ಬಲಪ್ೊವಣಕವಾಗಿ ದಹಸಿಬಿಡುತ ೋಾ ನ ! ನನು ಒಂದು ಕ ೈಯಲ್ಲಿ
ಬಾಣಗಳ ಚಿಹ ುಗಳಿವ . ಮತ ೊಾಂದರಲ್ಲಿ ಬಾಣವನುು
ಹೊಡಿರುವ ಧನುಸಿಿನ ಚಿಹ ುಯಿದ . ನನು ಎರಡೊ
ಪಾದಗಳಲ್ಲಿ ರಥ-ಧವರ್ಗಳ ಚಿಹ ುಗಳಿವ . ಯುದಧಗತನಾಗಿರುವ
ನನುಂತಹವನನುು ಯಾರೊ ರ್ಯಿಸಲಾರರು!”

ಬ ೋಸಗ ಯ ಕ ೊನ ಯಲ್ಲಿ ಮೋರ್ಗಣಗಳು ಹ ೋಗ ಸ ೋರಿಕ ೊಳುುವವೋ


ಹಾಗ ದ ೊಡಡ ದ ೊಡಡ ಧವರ್ಗಳನುುಳು ಕೌರವ-ಪಾಂಡವರ ಸಮೃದಧ
ಸ ೋನ ಗಳು ಭ ೋರಿೋನಿನಾದಗಳನುು ಮಾಡಿ ಗಜಿಣಸುತಾಾ ರಣದಲ್ಲಿ ಬಂದು
ಸ ೋರಿದವು. ಮಹಾಗರ್ಗಳ ಸಮೊಹಗಳು ಮೋರ್ಗಳಂತ್ರದದವು.
ರಣವಾದಾಗಳ ಮತುಾ ರಥಚಕರಗಳ ಶ್ಬಧವು ಗುಡುಗಿನ
ಶ್ಬಧಗಳಂತ್ರದದವು. ಮಹಾರಥರಿಂದ ಪ್ರರ್ೋಗಿಸಲಪಟಿ ಬಂಗಾರದ
ಬಣಣಗಳ ಆಯುಧಗಳು ಶ್ಬಧಮಾಡಿ ಮಿಂಚಿನಂತ ಹ ೊಳ ಯುತ್ರಾದದವು.
ಆ ಭಿೋಮವ ೋಗದಿಂದ ಬಿೋಳುತ್ರಾದದ, ರಕಾದ ಪ್ರವಾಹವನ ುೋ ಹರಿಸುತ್ರಾದದ,
ಕ್ಷತ್ರರಯರ ಜಿೋವವನುು ಹರಿಸುತ್ರಾದದ ಆ ಖ್ಡಗಗಳ ಕೊರರವಾದ ಅನಿಷ್ಿ
ವೃಷ್ಠಿಯು ಆತಣರಾದ ಪ್ರಜ ಗಳ ಸಂಹಾರಕವಾಗಿತುಾ. ಅಲ್ಲಿ ಪಾಥಣನು
ಶ್ರೌರ್ಗಳಿಂದ ಸಾರಥಿಗಳ ಂದಿಗ ರಥಗಳನೊು, ಸವಾರಿಗಳ ಂದಿಗ
ಆನ ಗಳನೊು, ಸವಾರರ ೊಂದಿಗ ಕುದುರ ಗಳನೊು ಮತುಾ ಪ್ದಾತ್ರ

442
ಸಂರ್ಗಳನೊು ಮೃತುಾವಶ್ರನಾುಗಿ ಮಾಡಿದನು. ರಣದಲ್ಲಿ ಕೃಪ್ನು
ಶ್ಖ್ಂಡಿರ್ಡನ ಯೊ, ದುರ್ೋಣಧನನು ಸಾತಾಕ್ತರ್ಡನ ಯೊ,
ಶ್ುರತಶ್ರವನು ದ ೊರೋಣಸುತನ ೊಡನ ಯೊ ಮತುಾ ಯುಧಾಮನುಾವು
ಚಿತರಸ ೋನನ ೊಡನ ಯೊ ಯುದಧಮಾಡುತ್ರಾದದರು. ಕಣಣನ ಪ್ುತರ
ಸುಷ ೋಣನನುು ಉತಾಮೌರ್ಸನು ಎದುರಿಸಿದನು. ಹಸಿದ ಸಿಂಹವು
ಮಹಾ ಹ ೊೋರಿಯನುು ಹ ೋಗ ೊೋ ಹಾಗ ಸಹದ ೋವನು
ಗಾಂಧಾರರಾರ್ನನುು ಆಕರಮಣಿಸಿದನು. ನಾಕುಲ್ಲ ಶ್ತಾನಿೋಕನು
ಕಣಣಪ್ುತರ ವೃಷ್ಸ ೋನನನುು ಶ್ರೌರ್ಗಳಿಂದ ಪ್ರಹರಿಸಿದನು. ವಿೋರ
ಕಣಣಸುತನೊ ಕೊಡ ಪಾಂಚಾಲ್ಲಯ ಆ ಮಗನನುು ಅನ ೋಕ
ಶ್ರವಷ್ಣಗಳಿಂದ ಪ್ರಹರಿಸಿದನು. ನಕುಲನು ಕೃತವಮಣನನುು
ಆಕರಮಣಿಸಿದನು. ಧೃಷ್ಿದುಾಮುನು ಕಣಣನನುು ಆಕರಮಣಿಸಿದನು.
ದುಃಶಾಸನನು ಸಂಶ್ಪ್ಾಕರ ಸಮೃದಧ ಸ ೋನ ಗಳ ಂದಿಗ ಭಿೋಮನನುು
ಆಕರಮಣಿಸಿದನು.

ಆಗ ಉತಾಮೌರ್ಸನು ಬಲವನುುಪ್ರ್ೋಗಿಸಿ ಕಣಾಣತಮರ್ನ ಶ್ರವನುು


ಭೊಮಿಗ ಕ ಡವಿ ಜ ೊೋರಾಗಿ ಗಜಿಣಸಿ ಭೊಮಾಾಕಾಶ್ಗಳನುು
ಮಳಗಿಸಿದನು. ಸುಷ ೋಣನ ಶ್ರವು ಭೊಮಿಯ ಮೋಲ ಬಿದುದದನುು
ನ ೊೋಡಿ ಆತಣರೊಪ್ನಾದ ಕಣಣನು ಕ ೊರೋಧದಿಂದ ಉತಾಮೌರ್ಸನ
ಕುದುರ ಗಳನೊು, ರಥವನೊು, ಧವರ್ವನೊು ನಿಶ್ತವಾದ ಹರಿತ
443
ಮಲಗುಗಳುಳು ಬಾಣಗಳಿಂದ ಕತಾರಿಸಿದನು. ಉತಾಮೌರ್ಸನಾದರ ೊೋ
ನಿಶ್ತ ಪ್ೃಷ್ತೆಗಳಿಂದ ಮತುಾ ಹ ೊಳ ಯುತ್ರಾರುವ ಖ್ಡಗದಿಂದ ಕೃಪ್ನ
ಪಾಷ್ಠಣಣಯನೊು ಕುದುರ ಗಳನೊು ಸಂಹರಿಸಿ ಶ್ಖ್ಂಡಿಯ
ರಥವನ ುೋರಿದನು. ಕೃಪ್ನು ವಿರಥನಾಗಿರುವುದನುು ನ ೊೋಡಿ
ರಥಸಾನಾಗಿದದ ಶ್ಖ್ಂಡಿಯು ಶ್ರಗಳಿಂದ ಅವನನುು ಪ್ರಹರಿಸಲು
ಇಚಿೆಸಲ್ಲಲಿ. ಆಗ ದೌರಣಿಯು ಕ ಸರಿನಲ್ಲಿ ಸಿಲುಕ್ತಕ ೊಂಡಿರುವ ಹಸುವನುು
ಹ ೋಗ ೊೋ ಹಾಗ ಕೃಪ್ನ ರಥವನುು ಎತ್ರಾ ಉದಧರಿಸಿದನು. ಆಗ
ಬಂಗಾರದ ಕವಚವನುು ಧರಿಸಿದದ ಅನಿಲಾತಮರ್ ಭಿೋಮನು
ಮಧಾಾಹುದಲ್ಲಿ ಶ್ುಚಿಯಾದ ಆಗಸದಲ್ಲಿರುವ ಸೊಯಣನಂತ ನಿಶ್ತ
ಬಾಣಗಳಿಂದ ಧೃತರಾಷ್ರನ ಮಕೆಳನುು ಸಂಕಟಕ್ತೆೋಡುಮಾಡಿದನು.

ಅರ್ುಣನನು ರಣಕ ೆ ಇನೊು ಹಂದಿರುಗಲ್ಲಲಿವ ಂದು


ಚಿಂತ್ರಸುತ್ರಾದದ ಭಿೋಮಸ ೋನ-ವಿಶ ೋಕರ ಸಂವಾದ;
ಭಿೋಮಸ ೋನನು ಅರ್ುಣನನು ಹಂದಿರುಗಿದುದನುು
ನ ೊೋಡಿದುದು
ಅನ ೋಕ ವ ೈರಿಗಳಿಂದ ಸಮಾವೃತನಾಗಿ ಏಕಾಂಗಿಯಾಗಿ
ಮದಿಣಸಲಪಡುತ್ರಾದದ ಭಿೋಮನು ಧಾತಣರಾಷ್ರರ ಸ ೋನ ಯನುು
ತಡ ಯುತಾಾ ಮಹಾಭಯದಿಂದ ಸಾರಥಿಗ

444
“ಸಾರಥ ೋ! ನಿೋನು ವ ೋಗದಿಂದ ರಥವನುು ಕ ೊಂಡ ೊಯಿಾ! ಈ
ಧಾತಣರಾಷ್ರರನುು ಯಮಲ ೊೋಕಕ ೆ ಕಳುಹಸ ೊೋಣ!” ಎಂದು
ಹ ೋಳಿದನು. ಭಿೋಮಸ ೋನನಿಂದ ಪ್ರಚ ೊೋದಿತನಾದ ಸಾರಥಿಯು
ಭಿೋಮನು ಯಾವ ಸ ೋನ ಯ ಕಡ ಹ ೊೋಗಲು ಬಯಸಿದದನ ೊೋ ಆ
ಸ ೋನ ಯ ಬಳಿ ರಥವನುು ಕ ೊಂಡ ೊಯದನು. ಅನಂತರ
ಕುರುಗಳು ಆನ -ರಥ-ಕುದುರ -ಪ್ದಾತ್ರಗಳ ಂದಿಗ
ಉದಾರವ ೋಗದಲ್ಲಿದದ ಭಿೋಮನ ರಥವನುು ಎಲಿಕಡ ಗಳಿಂದ
ಆಕರಮಣಿಸಿ ಬಾಣಗಣಗಳಿಂದ ಸುತಾಲೊ ಹ ೊಡ ದರು.
ಅವನು ಮೋಲ ಬಿೋಳುತ್ರಾದದ ಬಾಣಗಳನುು
ಸುವಣಣಮಯಪ್ುಂಖ್ಗಳಿಂದ ಕೊಡಿದದ ಬಾಣಗಳಿಂದ
ಕತಾರಿಸಿದನು. ಅವರ ಬಾಣಗಳು ಭಿೋಮನ ಬಾಣಗಳಿಂದ
ಕತಾರಿಸಲಪಟುಿ ಎರಡು ಅಥವಾ ಮೊರು ಭಾಗಗಳಾಗಿ
ಬಿೋಳುತ್ರಾದದವು. ಆಗ ವರ್ರಗಳಿಂದ ಹತಗ ೊಂಡ
ಪ್ವಣತಗಳಂತ ಭಿೋಮನಿಂದ ಹತರಾದ ಗಜಾಶ್ವರಥಪ್ದಾತ್ರ
ಸ ೋನ ಗಳ ಘೊೋರ ನಿನಾದವುಂಟಾಯಿತು. ಭಿೋಮಸ ೋನನ ಶ ರೋಷ್ಿ
ಬಾಣಗಳಿಂದ ವಧಿಸಲಪಟುಿ ಗಾಯಗ ೊಂಡಿರುವ ಆ
ನರ ೋಂದರಮುಖ್ಾರು ಸಮರದಲ್ಲಿ ಪ್ಕ್ಷ್ಗಳು ಪ್ುಷ್ಪಕಾೆಗಿ
ವೃಕ್ಷವನುು ಮುತ್ರಾಗ ಹಾಕುವಂತ ಎಲಿಕಡ ಗಳಿಂದ ಭಿೋಮನನುು

445
ಮುತ್ರಾಗ ಹಾಕ್ತದರು. ಹಾಗ ಸ ೈನಾಮಧಾದಲ್ಲಿ
ಆಕರಮಣಕ ೊೆಳಗಾದ ಅತ್ರವ ೋಗಶಾಲ್ಲೋ ಭಿೋಮನು
ಪ್ರಳಯಕಾಲದಲ್ಲಿ ದಂಡಧರ ಕಾಲನು ಪ್ರಪ್ಂಚವನ ುೋ
ದಹಸುವ ಇಚ ೆಯಿಂದ ವ ೋಗವಾಗಿ
ಕಾಯಣಪ್ರವೃತಾನಾಗುವಂತ ಆಕರಮಣಿಸಿದನು.
ಪ್ರಳಯಕಾಲದಲ್ಲಿ ಪ್ರಜ ಗಳ ಪಾರಣಗಳನುು ಅಪ್ಹರಿಸುವ
ಬಾಯಿಕಳ ದ ಕಾಲನಿಂದ ಹ ೋಗ ೊೋ ಹಾಗ , ರಣದಲ್ಲಿ
ಅತ್ರವ ೋಗಿಯಾಗಿದದ ಅವನ ಆ ಅತ್ರವ ೋಗವನುು ಸಹಸಿಕ ೊಳುಲು
ಕೌರವರಿಗ ಸಾಧಾವಾಗಲ್ಲಲಿ. ಸಮರದಲ್ಲಿ ಭಿೋಮನಿಂದ ಹಾಗ
ಸುಡಲಪಡುತ್ರಾದದ ಭಾರತರ ಸ ೋನ ಯು ಭಿೋತ್ರಗ ೊಂಡು
ಚಂಡಮಾರುತದಿಂದ ಚದುರಿಹ ೊೋಗುವ ಮೋಡಗಳ
ಗುಂಪ್ುಗಳಂತ ದಿಕಾೆಪಾಲಾಗಿ ಓಡಿ ಹ ೊೋಯಿತು. ಆಗ
ಭಿೋಮಸ ೋನನು ಹೃಷ್ಿನಾಗಿ ಪ್ುನಃ ಸಾರಥಿಗ ಹ ೋಳಿದನು:
“ಸೊತ! ಒಟಾಿಗಿ ಮೋಲ ಬಿೋಳುತ್ರಾರುವ ಈ ರಥಧವರ್ಗಳು
ಶ್ತುರಗಳದ ೊದೋ ಅಥವಾ ನಮಮವರದ ೊದೋ ಎನುುವುದು
ತ್ರಳಿಯದಂತಾಗಿದ ! ಏಕ ಂದರ ಯುದಧದಲ್ಲಿ ತ ೊಡಗಿರುವಾಗ
ನನಗ ಏನ ೊಂದೊ ತ್ರಳಿಯುತ್ರಾಲಿ! ನಾನು ನನುದ ೋ ಸ ೋನ ಯನುು
ಬಾಣಗಳಿಂದ ಹ ೊಡ ಯಬಾರದಲಿ! ಸುತಾಲೊ ನ ೊೋಡಿದರ

446
ಚಿಂತ ಯು ನನು ಮನಸಿನುು ತುಂಬಾ ಕಾಡುತ್ರಾದ .
ಯುಧಿಷ್ಠಿರನನುು ನ ೊೋಡಲು ಹ ೊೋಗಿದದ ಕ್ತರಿೋಟ್ಟಯು ಇನೊು
ಬರಲ್ಲಲಿವ ಂದು ಬಹಳ ದುಃಖಿತನಾಗಿದ ದೋನ ! ಧಮಣರಾರ್ನು
ನನುನುು ಬಿಟುಿ ಶ್ತುರಗಳ ಮಧಾದಲ್ಲಿ ಹ ೊೋದಾಗಲ ೋ ನನಗ
ದುಃಖ್ವಾಗಿತುಾ. ಈಗ ಅವನು ಅಥವಾ ಬಿೋಭತುಿವು
ಬದುಕ್ತರುವನ ೊೋ ಇಲಿವೋ ಎನುುವುದನೊು ನಾನು
ತ್ರಳಿಯದಂತಾಗಿದ ದೋನ . ಏನ ೋ ಆದರೊ ನಾನು ಶ್ತುರಗಳ ಈ
ಉಗರಕಲಪ ಸ ೋನ ಯನುು ವಿನಾಶ್ಗ ೊಳಿಸುತ ೋಾ ನ . ರಣಮಧಾದಲ್ಲಿ
ಸ ೋರಿರುವ ಇವರನುು ಇಂದು ನಿನು ಸಹಾಯದಿಂದ ಸಂಹರಿಸಿ
ಪ್ತರೋತನಾಗುತ ೋಾ ನ . ನನು ರಥದಲ್ಲಿರುವ ತೊಣಿೋರಗಳನೊು
ಮಾಗಣಣಗಳನೊು ಸಾಯಕಗಳನೊು ನ ೊೋಡಿ ಯಾವ ಯಾವ
ಜಾತ್ರಯ ಬಾಣಗಳು ಎಷ್ುಿ ಪ್ರಮಾಣಗಳಲ್ಲಿವ ಯನುುವುದನುು
ತ್ರಳಿದುಕ ೊಂಡು ನನಗ ಹ ೋಳು!”

ವಿಶ ೋಕನು ಹ ೋಳಿದನು:

“ವಿೋರ! ನಿನುಲ್ಲಿ ಅರುವತುಾ ಸಾವಿರ ಮಾಗಣಣಗಳ , ಹತುಾ


ಸಾವಿರ ಕ್ಷುರಗಳ , ಹತುಾಸಾವಿರ ಭಲಿಗಳ , ಎರಡು ಸಾವಿರ
ನಾರಾಚಗಳ ಮತುಾ ಮೊರು ಸಾವಿರ ಪ್ರದರಣಗಳ ಇವ .

447
ನಿನುಲ್ಲಿ ಎಷ್ುಿ ಆಯುಧಗಳು ಉಳಿದಿವ ಯಂದರ ಅವುಗಳನುು
ಒಂದು ಗಾಡಿಯಲ್ಲಿ ತುಂಬಿಸಿದರ ಆರು ಎತುಾಗಳಿಗೊ ಆ
ಗಾಡಿಯನುು ಎಳ ದುಕ ೊಂಡು ಹ ೊೋಗುವುದಿಕಾೆಗುವುದಿಲಿ!
ಇದಕ ೆ ಹ ೊರತಾಗಿ ನಿನುಲ್ಲಿ ಗದ , ಖ್ಡಗ ಮತುಾ ಬಾಹುಬಲವೂ
ಇದ ಯಂದು ತ್ರಳಿದು ಸಹಸರಸಂಖ ಾಗಳಲ್ಲಿ ಬಾಣಗಳನುು
ಪ್ರರ್ೋಗಿಸು!”

ಭಿೋಮನು ಹ ೋಳಿದನು:

“ಸೊತ! ನಿೋನು ಇಂದು ಭಿೋಮಪ್ರಮುಕಾ ವ ೋಗಯುಕಾ


ಆಶ್ುಗಗಳಿಂದ ಚಿಂದಿಚಿಂದಿಗ ೊಳುುವ ಪಾಥಿಣವರನೊು, ಉಗರ
ಬಾಣಗಳಿಂದ ಸೊಯಣನನೊು ಮುಚಿಚ ಆಕಾಶ್ವನುು
ಘೊೋರರೊಪ್ದ ಮೃತುಾಲ ೊೋಕಕ ೆ ಸಮನಾಗಿ ಮಾಡುವುದನುು
ನ ೊೋಡು! ಇಂದು ಭಿೋಮಸ ೋನನು ಸಮರದಲ್ಲಿ
ಮುಳುಗಿಹ ೊೋದನು ಅಥವಾ ಸಮರದಲ್ಲಿ ಒಬಬನ ೋ
ಕುರುಗಳನುು ರ್ಯಿಸಿದನು ಎನುುವ ಈ ವಾತ ಣಯು
ಬಾಲಕರಿಂದ ಹಡಿದು ವೃದಧರವರ ಗಿನ ಎಲಿ ರಾರ್ರಿಗೊ
ತ್ರಳಿಯುತಾದ ! ಸವಣಕುರುಗಳ ಯುದಧದಲ್ಲಿ ಬಿದದರು ಅಥವಾ
ಎಲಿರೊ ಒಂದಾಗಿ ನನುನುು ಕ ಳಗ ಬಿೋಳಿಸಿದರು ಅಥವಾ

448
ಎಲಿರೊ ಭಿೋಮಸ ೋನನನುು ಪ್ತೋಡಿಸಿದರು ಎಂದು ಬಾಲಕರಿಂದ
ಹಡಿದು ವೃದಧರವರ ಗಿನ ರ್ನರು ಮಾತನಾಡಿಕ ೊಳುಲ್ಲ!
ಉತಾಮ ಕಮಣಗಳನುು ಆಶ್ಸುವ ದ ೋವತ ಗಳು ನನು ಕ ೋವಲ
ಈ ಇಚ ೆಯನುು ಸಾಧಿಸಿಕ ೊಡಲ್ಲ! ಯಜ್ಞದಲ್ಲಿ
ಆಹಾವನಿಸಲಪಟ ೊಿಡನ ಯೋ ಇಂದರನು ಬಹಳ ಬ ೋಗ
ಬರುವಂತ ಶ್ತುರಘ್ರತ್ರೋ ಅರ್ುಣನನು ಇಲ್ಲಿಗ ಕೊಡಲ ೋ
ಬರಲ್ಲ! ಅಲ್ಲಿ ನ ೊೋಡು! ಭಾರತ್ರೋ ಸ ೋನ ಯು ಒಡ ದು ಹೋಗ
ಏಕ ನರ ೋಂದರರು ಪ್ಲಾಯನಮಾಡುತ್ರಾದಾದರ ? ನರಾಗರಯ
ಸವಾಸಾಚಿಯು ಇವರ ಸ ೈನಾವನುು ಆಶ್ುಗ ಬಾಣಗಳಿಂದ
ಮುಸುಕ್ತದಾದನ ಂದು ವಾಕಾವಾಗುತ್ರಾದ ! ರಣದಲ್ಲಿ
ಓಡಿಹ ೊೋಗುತ್ರಾರುವ ಧವರ್ಗಳನೊು, ಆನ ಗಳನೊು,
ಕುದುರ ಗಳನೊು, ಪ್ದಾತ್ರಸಂರ್ಗಳನೊು ನ ೊೋಡು! ಶ್ರ-
ಶ್ಕ್ತಾಗಳಿಂದ ಪ್ತೋಡಿತವಾಗಿ ಒಡ ದು ಹ ೊೋದ ರಥಗಳನೊು
ರಥಿಗಳನೊು ನ ೊೋಡು! ಈ ಕೌರವಿೋ ಸ ೋನ ಯು
ಮಿಂಚಿನವ ೋಗವುಳು ಧನಂರ್ಯನ ಸುವಣಣಮಯ ನವಿಲ್ಲನ
ರ ಕ ೆಗಳನುುಳು ಶ್ರಗಳಪ್ರಹಾರದಿಂದ ಬಹಳವಾಗಿ
ಗಾಯಗ ೊಂಡಿದ . ರಥ-ಕುದುರ -ಆನ ಗಳು ಮತುಾ
ಪ್ದಾತ್ರಸಂರ್ಗಳು ಮದಿಣಸಲಪಟುಿ ಓಡಿ ಹ ೊೋಗುತ್ರಾವ . ಸವಣ

449
ಕೌರವರೊ ಬುದಿಧಗ ಟಿವರಂತಾಗಿದಾದರ . ಆನ ಗಳು ರಣದಲ್ಲಿ
ಭಯಭಿೋತರಾಗಿ ಹಾಹಾಕಾರಗ ೈಯುತಾಾ ಓಡಿಹ ೊೋಗುತ್ರಾವ .
ಗಜ ೋಂದರಗಳು ಜ ೊೋರಾಗಿ ಘ್ೋಳಿಡುತ್ರಾವ !”

ವಿಶ ೋಕನು ಹ ೋಳಿದನು:

“ಪಾಂಡವ! ನಿನು ಸವಣಕಾಮಗಳನೊು ಪ್ೊರ ೈಸಲು


ಹಸಿಾಸ ೋನ ಯಲ್ಲಿ ಕಪ್ತಧವರ್ನು ಕಾಣಿಸಿಕ ೊಂಡಿದಾದನ .
ಮೋರ್ದಂತ್ರರುವ ಧನುಸಿಿನಲ್ಲಿ ಮಿಂಚಿನಂತ್ರರುವ ಅವನ
ಮೌವಿಣಯನುು ನ ೊೋಡು. ಧನುಸಿಿನ ಠ ೋಂಕಾರವನುು ಕ ೋಳು!
ಧನಂರ್ಯನ ಧವರ್ವನ ುೋರಿದ ಕಪ್ತಯು ಸುತಾಲೊ
ನ ೊೋಡುತ್ರಾದಾದನ . ಅರ್ುಣನನ ಕ್ತರಿೋಟದ ಮೋಲ್ಲರುವ ದಿವಾ
ಮಣಿಯು ದಿವಾಕರನ ಪ್ರಕಾಶ್ದಿಂದ ಹ ೊಳ ಯುತ್ರಾದ ! ಅವನ
ಪ್ಕೆದಲ್ಲಿ ಬಿಳಿಯ ಮೋಡದ ಪ್ರಕಾಶ್ವುಳು ಸುಘೊೋಷ್
ದ ೋವದತಾವನುು ನ ೊೋಡುತ್ರಾದ ದೋವ . ರ್ನಾದಣನನ ಕ ೈಯಲ್ಲಿ
ಶ್ತುರಗಳ ಸ ೋನ ಯನುು ನುಗಿಗಹ ೊೋಗುವ ಕುದುರ ಗಳ
ಲಗಾಮಿರುವುದನುು ನ ೊೋಡು! ರ್ನಾದಣನನ ಪ್ಕೆದಲ್ಲಿ
ನಿಂತ್ರರುವ, ಯದುಗಳು ಸದಾ ಅಚಿಣಸುವ, ಕ ೋಶ್ವನ
ಯಶ್ಸಿನುು ವಧಿಣಸುವ, ರವಿಪ್ರಭ ಯುಳು, ವರ್ರನಾಭಿೋ,

450
ಕ್ಷುರಾಂತ ಚಕರವನುು ನ ೊೋಡು!”

ಭಿೋಮನು ಹ ೋಳಿದನು:

“ಸಾರಥ ೋ! ಪ್ತರಯವಾತ ಣಯನುು ಹ ೋಳಿದುದಕ ೆ ಸುಪ್ರಸನುನಾಗಿ


ನಿನಗ ಹದಿನಾಲುೆ ಶ ರೋಷ್ಿ ಗಾರಮಗಳನುು ನಿೋಡುತ ೋಾ ನ !
ಅರ್ುಣನನು ಬಂದಿರುವುದನುು ತ್ರಳಿಸಿದುದಕ ೆ ನಿನಗ ನೊರು
ದಾಸಿಯರನೊು ಇಪ್ಪತುಾ ರಥಗಳನೊು ಕ ೊಡುತ ೋಾ ನ !”

ರಣರಂಗದಲ್ಲಿ ರಥನಿಘೊೋಣಷ್ವನೊು ಸಿಂಹನಾದವನುು ಕ ೋಳಿದ


ಅರ್ುಣನನು ಕುದುರ ಗಳನುು ಶ್ೋರ್ರವಾಗಿ ಓಡಿಸುವಂತ ಗ ೊೋವಿಂದನಿಗ
ಹ ೋಳಿದನು. ಅರ್ುಣನನ ಮಾತನುು ಕ ೋಳಿ ಗ ೊೋವಿಂದನು

“ಇಗ ೊೋ ಭಿೋಮನ ಲ್ಲಿರುವನ ೊೋ ಅಲ್ಲಿಗ ಕ್ಷ್ಪ್ರವಾಗಿ


ಹ ೊೋಗುತ ೋಾ ನ !”

ಎಂದು ಅರ್ುಣನನಿಗ ಹ ೋಳಿದನು. ಹಮಶ್ಂಖ್ವಣಣದ ಕುದುರ ಗಳನುು


ಕಟ್ಟಿದದ, ಸುವಣಣ ಮುಕಾಾಮಣಿಗಳ ಜಾಲಗಳಿಂದ ಅಲಂಕೃತವಾಗಿದದ
ರಥದಲ್ಲಿ ರ್ಂಭಾಸುರನನನುು ಸಂಹರಿಸಲು ವರ್ರವನುು ಹಡಿದು
ಬರುತ್ರಾರುವ ದ ೋವ ೋಂದರನಂತ ರ್ಯಕಾೆಗಿ ಉಗರಕ ೊೋಪ್ದಿಂದ
ಬರುತ್ರಾರುವ ರ್ಯನನುು ಕುರದಧ ನರಸಿಂಹರು ರಥ-ಕುದುರ -ಮಾತಂಗ-

451
ಪ್ದಾತ್ರಸಂರ್ಗಳಿಂದ ಮತುಾ ಬಾಣಗಳ ಶ್ಬಧ, ರಥಚಕರಗಳ
ಶ್ಬಧಗಳ ಂದಿಗ ಭೊಮಿ-ದಿಕುೆಗಳನುು ಮಳಗಿಸುತಾಾ
ಆಕರಮಣಿಸಿದರು. ತ ೈಲ ೊೋಕಾಕಾೆಗಿ ಅಸುರರಿಗೊ ಮತುಾ ವಿರ್ಯಿಗಳಲ್ಲಿ
ಶ ರೋಷ್ಿ ದ ೋವ ವಿಷ್ುಣವಿಗೊ ಹ ೋಗ ಯುದಧವು ನಡ ಯಿತ ೊೋ ಹಾಗ
ಕೌರವರ ಮತುಾ ಪಾಥಣರ ನಡುವ ದ ೋಹ-ಪಾರಣ-ಪಾಪ್ಗಳ
ವಿನಾಶ್ಕಾರಿೋ ಮಹಾ ಯುದಧವು ನಡ ಯಿತು. ಅವರು ಬಿಡುತ್ರಾದದ
ವಿವಿಧಬಗ ಯ ಆಯುಧಸಂರ್ಗಳನುು ಕ್ತರಿೋಟಮಾಲ್ಲರ್ಬಬನ ೋ
ತುಂಡರಿಸಿದನು. ಅಧಣಚಂದರದ ಕ್ಷುರಗಳು ಮತುಾ ನಿಶ್ತ ಬಾಣಗಳಿಂದ
ಅವರ ಅನ ೋಕ ಶ್ರಗಳನೊು ಬಾಹುಗಳನೊು, ಚತರಗಳನೊು,
ವಾಲವಾರ್ನಗಳನೊು, ಧವರ್ಗಳನೊು, ಅಶ್ವಗಳನೊು, ರಥಗಳನೊು,
ಪ್ದಾತ್ರಗಣಗಳನೊು, ಆನ ಗಳನೊು ತುಂಡರಿಸಿದನು. ವನದಲ್ಲಿ
ಚಂಡಮಾರುತಕ ೆ ಸಿಲುಕ್ತದ ಮರಗಳಂತ ಅವುಗಳು ಅನ ೋಕ
ಸಂಖ ಾಗಳಲ್ಲಿ ವಿರೊಪ್ಗ ೊಂಡು ನ ಲದ ಮೋಲ ಬಿದದವು.
ಸುವಣಣಜಾಲಗಳಿಂದ ಮತುಾ ವ ೈರ್ಯಂತ್ರೋ ಧವರ್ಗಳಿಂದ
ಅಲಂಕೃತಗ ೊಂಡು ರ್ೋಧರಿಂದ ಸರ್ುಾಗ ೊಳಿಸಿದದ ಮಹಾ ಗರ್ಗಳು
ಅರ್ುಣನನ ಸುವಣಣಪ್ುಂಖ್ಗಳ ಬಾಣಗಳಿಂದ ಚುಚಚಲಪಟುಿ
ಪ್ರರ್ವಲ್ಲಸುವ ಪ್ವಣತಗಳಂತ ಕಾಣುತ್ರಾದದವು. ಹಂದ ಬಲಭ ೋದನ ಗ
ಮರುತಾವನನು ಬರುವಂತ ವಾಸವನ ವರ್ರಸನಿುಭ ಉತಾಮ

452
ಶ್ರಗಳಿಂದ ಆನ -ರಥ-ಕುದುರ ಗಳನುು ಸಿೋಳುತಾಾ ಅರ್ುಣನನು
ಕಣಣನನುು ಸಂಹರಿಸಲು ಉತುಿಕನಾಗಿ ಬಹುಬ ೋಗ ಬಂದನು. ಆಗ ಆ
ಮಹಾಬಾಹುವು ಮಸಳ ಯು ಸಾಗರವನುು ಹ ೋಗ ೊೋ ಹಾಗ ಸೊತ
ಕಣಣನ ಸ ೈನಾವನುು ಪ್ರವ ೋಶ್ಸಿದನು. ಅವನನುು ನ ೊೋಡಿ ಕೌರವರು
ಅನ ೋಕ ರಥ-ಪ್ದಾತ್ರ-ಆನ -ಕುದುರ ಗಳ ಸವಾರರ ೊಂದಿಗ
ಪಾಂಡವನನುು ಆಕರಮಣಿಸಿದರು. ಉಕ್ತೆ ಬರುತ್ರಾರುವ ಸಾಗರದ
ಅಲ ಗಳ ಭ ೊೋಗಣರ ತದಂತ ಪಾಥಣನ ಮೋಲ ಬಿೋಳುತ್ರಾದದ ಆ ಸ ೋನ ಗಳ
ಕ ೊೋಲಾಹಲ ಶ್ಬಧವು ಸವಣತರ ವಾಾಪ್ಾವಾಯಿತು. ಸಂಗಾರಮದಲ್ಲಿ
ಪಾರಣಭಯವನೊು ತ ೊರ ದು ಆ ಮಹಾರಥರು ಹುಲ್ಲಗಳಂತ
ಪ್ುರುಷ್ವಾಾರ್ರ ಅರ್ುಣನನನುು ಆಕರಮಣಿಸಿದರು. ಮೋಲ ಬಿೋಳುತ್ರಾರುವ
ಆ ಸ ೋನ ಯನುು ಅರ್ುಣನನು ಶ್ರವಷ್ಣಗಳಿಂದ ಮುಚಿಚ
ಚಂಡಮಾರುತವು ಮೋಡಗಳನುು ಹ ೋಗ ೊೋ ಹಾಗ ವಧಿಸಿದನು.

ಆ ಪ್ರಹಾರಿಗಳು ರಥಸಮೊಹಗಳ ಡನ ಸಂರ್ಟ್ಟತರಾಗಿ ನಿಶ್ತ


ಶ್ರಗಳಿಂದ ಅರ್ುಣನನನುು ಪ್ರಹರಿಸಿದರು. ಆಗ ವಿಶ್ಖ್ಗಳಿಂದ
ಅರ್ುಣನನು ಸಹಸಾರರು ರಥ-ಆನ -ಕುದುರ ಗಳನುು ಯಮಸದನಕ ೆ
ಕಳುಹಸಿದನು. ಪಾಥಣನ ಚಾಪ್ದಿಂದ ಬಿಡಲಪಟಿ ಬಾಣಗಳಿಂದ
ವಧಿಸಲಪಡುತ್ರಾದದ ಆ ಮಹಾರಥರು ಸಮರದಲ್ಲಿ ಭಯಗ ೊಂಡು

453
ಅಲಿಲ್ಲಿಯೋ ಅಡಗಿಕ ೊಳುುತ್ರಾದದರು. ಪ್ರಯತುಪ್ಡುತ್ರಾದದ ಆ ನಾಲುೆ
ನೊರು ವಿೋರ ಮಹಾರಥರನುು ಅರ್ುಣನನು ನಿಶ್ತ ಬಾಣಗಳಿಂದ
ಯಮಸದನಕ ೆ ಕಳುಹಸಿದನು. ಸಮರದಲ್ಲಿ ನಾನಾ ರಿೋತ್ರಯ ನಿಶ್ತ
ಶ್ರಗಳಿಂದ ವಧಿಸಲಪಡುತ್ರಾದದ ಅವರು ಭಯದಿಂದ ಅರ್ುಣನನನುು
ಬಿಟುಿ ದಿಕಾೆಪಾಲಾಗಿ ಓಡಿ ಹ ೊೋದರು. ವಾಹನಿೋಮುಖ್ದಲ್ಲಿ ಓಡಿ
ಹ ೊೋಗುತ್ರಾದದ ಅವರ ಶ್ಬಧವು ಮಹಾಪ್ರವಾಹದ ೊಂದಿಗ ಗಿರಿಯನುು
ಅಪ್ಪಳಿಸಿ ಮುಂದ ಹ ೊೋಗಲಾರದ ೋ ಭಾಗಗಳಾಗಿ ಹರಿದುಹ ೊೋಗುವ
ನದಿಯಂತ ಮಹತಾರವಾಗಿತುಾ. ಆ ಸ ೋನ ಯನುು ಶ್ರಗಳಿಂದ ಚ ನಾುಗಿ
ಹ ೊಡ ದು ಓಡಿಸಿ ಪಾಥಣ ಅರ್ುಣನನು ಸೊತ ಕಣಣನ ಸ ೋನ ಗ
ಅಭಿಮುಖ್ವಾಗಿ ಮುಂದುವರ ದನು. ಶ್ತುರಗಳನುು ಎದುರಿಸಿ
ಹ ೊೋಗುತ್ರಾದದ ಅವನ ಶ್ಬಧವು ಹಂದ ಪ್ನುಗಗಳಿಗಾಗಿ ಗರುಡನು ಎರಗಿ
ಬಿದದಂತ ಅತ್ರ ಭಯಂಕರವಾಗಿತುಾ. ಆ ಶ್ಬಧವನುು ಕ ೋಳಿದ
ಭಿೋಮಸ ೋನನು ಅತಾಂತ ಹಷ್ಣಗ ೊಂಡನು. ಪಾಥಣನು
ಬರುತ್ರಾರುವುದನುು ಕ ೋಳಿಯೋ ಪ್ರತಾಪ್ವಾನ್ ಭಿೋಮಸ ೋನನು
ಪಾರಣಗಳನೊು ತಾಜಿಸಿ ಕೌರವ ಸ ೋನ ಯನುು ಮದಿಣಸಿದನು.
ವಾಯುವ ೋಗಸಮನಾದ ಆ ವಾಯುವ ೋಗಪ್ರತ್ರಮ ವಾಯುಪ್ುತರ
ಭಿೋಮನು ವಾಯುವಿನಂತ ಯೋ ಸಂಚರಿಸುತ್ರಾದದನು. ಅವನಿಂದ
ಮದಿಣಸಲಪಡುತ್ರಾದದ ಕೌರವ ಸ ೈನಾವು ಸಾಗರಮಧಾದಲ್ಲಿ ಒಡ ದು

454
ಹ ೊೋಗುವ ನೌಕ ಯಂತ ಒಡ ದುಹ ೊೋಯಿತು.

ಭಿೋಮಸ ೋನನಿಂದ ಶ್ಕುನಿಯ ಪ್ರಾರ್ಯ


ಆಗ ಭಿೋಮನು ತನು ಹಸಾಲಾರ್ವವನುು ತ ೊೋರಿಸುತಾಾ ಉಗರಶ್ರಗಳಿಂದ
ಆ ಸ ೋನ ಯನುು ತುಂಡರಿಸಿ ಯಮಕ್ಷಯಕ ೆ ಕಳುಹಸಿದನು. ಅಲ್ಲಿ ಭಿೋಮನ
ಅತ್ರಮಾನುಷ್ ಬಲವನುು ಕಂಡು ರ್ೋಧರು ಯುಗಕ್ಷಯದಲ್ಲಿ
ಕಾಲನಿಂದ ಓಡಿಹ ೊೋಗುವಂತ ರಣದಲ್ಲಿ ಓಡತ ೊಡಗಿದರು.
ಭಿೋಮಬಲ ಭಿೋಮಸ ೋನನಿಂದ ಹಾಗ ಆದಿಣತರಾದವರನುು ನ ೊೋಡಿ
ರಾಜಾ ದುರ್ೋಣಧನನು ಸ ೈನಿಕ ರ್ೋಧರನುು ಆಹಾವನಿಸುತಾಾ ಈ
ಮಾತನಾುಡಿದನು: “ನಿೋವ ಲಿರೊ ಸಂರ್ಟ್ಟತರಾಗಿ ಭಿೋಮನನುು
ಸಂಹರಿಸಿರಿ! ಅವನ ೊಬಬನು ಹತನಾದರ ಪಾಂಡವರ ಸವಣಸ ೋನಾವೂ
ಹತವಾದಂತ ಎಂದು ತ್ರಳಿಯಿರಿ!” ಅವನ ಆಜ್ಞ ಯನುು ಸಿವೋಕರಿಸಿ
ಪಾಥಿಣವರು ಭಿೋಮನನುು ಶ್ರವಷ್ಣಗಳಿಂದ ಸುತಾಲೊ ಮುತ್ರಾಗ
ಹಾಕ್ತದರು. ರ್ಯವನುು ಬಯಸಿದದ ಅನ ೋಕ ನರರು, ರಥರು ಮತುಾ
ಕುದುರ ಗಳು ವೃಕ ೊೋದರನನುು ಸುತುಾವರ ದರು. ಶ್ ರರಿಂದ
ಪ್ರಿವೃತನಾಗಿದದ ಆ ಶ್ ರ ಭಿೋಮಸ ೋನನು ನಕ್ಷತರಗಳಿಂದ
ಸುತುಾವರ ಯಲಪಟ್ಟಿದದ ಚಂದರಮನಂತ ಶ ೋಭಿಸಿದನು. ಹಾಗ ರಣದಲ್ಲಿ
ಆ ನರ ೊೋತಾಮನು, ವಿರ್ಯ ಅರ್ುಣನನಂತ ಯೋ, ನ ೊೋಡಲು

455
ಸುಂದರನಾಗಿ ಕಾಣುತ್ರಾದದನು. ಅವರಿಬಬರಲ್ಲಿ ವಾತಾಾಸವ ೋ
ಕಾಣುತ್ರಾರಲ್ಲಲಿ. ಅಲ್ಲಿ ಕ ೊರೋಧದಿಂದ ರಕ ೋಾ ಕ್ಷಣರಾಗಿದದ ಕೊರರ
ಪಾಥಿಣವರ ಲಿರೊ ವೃಕ ೊೋದರನನುು ಕ ೊಲಿಲು ಬಯಸಿ
ಶ್ರವೃಷ್ಠಿಗಳನುು ಸೃಷ್ಠಿಸಿದರು. ಆದರ ನಿೋರಿನಲ್ಲಿ ಮಿೋನು ಬಲ ಯಿಂದ
ಹ ೊರಬರುವಂತ ಭಿೋಮನು ಸನುತಪ್ವಣ ಶ್ರಗಳಿಂದ
ಮಹಾಸ ೋನ ಯನುು ಸಿೋಳಿ ರಣದಿಂದ ಹ ೊರಬಂದನು.

ಹತುಾ ಸಾವಿರ ಆನ ಗಳನೊು, ಎರಡು ಲಕ್ಷದ ಎರಡು ನೊರು


ಪ್ದಾತ್ರಗಳನೊು, ಐದುಸಾವಿರ ಕುದುರ ಗಳನೊು ಮತುಾ ಒಂದು ನೊರು
ರಥಿಗಳನೊು ಸಂಹರಿಸಿ ರಕಾ ಮಾಂಸಗಳ ನದಿಯನ ುೋ ಭಿೋಮನು
ಹರಿಸಿದನು. ಯುದಧದಲ್ಲಿ ರ್ೋಧರನುು ಯಮಸಾದನದ ಕಡ
ಕ ೊಂಡ ೊಯುದ ಹರಿಯುತ್ರಾದದ ಆ ನದಿಯಲ್ಲಿ ರಕಾವ ೋ ನಿೋರಾಗಿತುಾ.
ರಥಗಳು ಸುಳಿಗಳಾಗಿದದವು. ಆನ ಗಳು ದ ೊಡಡ ಮಸಳ ಗಳಂತ್ರದದವು.
ಪ್ದಾತ್ರಗಳು ಮಿೋನುಗಳಂತ್ರದದರು. ಕುದುರ ಗಳು ನಕರಗಳಂತ್ರದದವು.
ಕೊದಲುಗಳು ಪಾಚಿಯಂತ್ರದದವು. ತುಂಡಾದ ಭುರ್ಗಳು
ಸಪ್ಣಗಳಂತ್ರದದವು. ಅನ ೋಕ ರತುಗಳನುು ನದಿಯು ಕ ೊಚಿಚಕ ೊಂಡು
ಹ ೊೋಗುತ್ರಾತುಾ. ತ ೊಡ ಗಳು ಮಸಳ ಗಳಂತ್ರದದವು. ಮಾಂಸವ ೋ
ಕ ಸರಾಗಿತುಾ. ಶ್ರಗಳು ಕಲುಿಬಂಡ ಗಳಂತ್ರದದವು. ಧನುಸುಿಗಳು

456
ಜ ೊಂಡುಹುಲುಿಗಳಂತ್ರದದವು. ಬಾಣಗಳು ಜ ೊಂಡುಹುಲ್ಲಿನ
ಚಿಗುರುಗಳಂತ್ರದದವು. ಹದ ಗಳು ಪ್ರಿರ್ಗಳು
ನಾಗರಹಾವುಗಳಂತ್ರದದವು. ಆ ಪ್ುರುಷ್ವಾಾರ್ರನು ಕ್ಷಣದಲ್ಲಿಯೋ
ಉಗರವಾದ, ಅಕೃತಾತಮರಿಗ ದುಸಾರವಾದ ವ ೈತರಣಿಯಂತ್ರದದ
ನದಿಯನುು ಸೃಷ್ಠಿಸಿದನು. ರಥಸತಾಮ ಪಾಂಡವ ೋಯನು ಎಲ ಲ್ಲ
ಿ ಿ
ಹ ೊೋಗುತ್ರಾದದನ ೊೋ ಅಲಿಲ್ಲಿ ನೊರಾರು ಸಹಸಾರರು ರ್ೋಧರನುು
ಕ ಳಗುರುಳಿಸುತ್ರಾದದನು. ಭಿೋಮಸ ೋನನು ಯುದಧದಲ್ಲಿ ಮಾಡುತ್ರಾದದ ಈ
ಕಮಣಗಳನುು ನ ೊೋಡಿ ದುರ್ೋಣಧನನು ಶ್ಕುನಿಗ ಹ ೋಳಿದನು:

“ಮಾವ! ಸಂಗಾರಮದಲ್ಲಿ ಮಹಾಬಲ ಭಿೋಮಸ ೋನನನುು


ರ್ಯಿಸು. ಈ ಪಾಂಡವ ೋಯನನುು ಗ ದದರ ನಾವು
ಗ ದದಂತ ಯೋ!”

ಆಗ ಪ್ರತಾಪ್ವಾನ್ ಸೌಬಲ ೋಯನು ಸಹ ೊೋದರರಿಂದ


ಪ್ರಿವಾರಿತನಾಗಿ ಮಹಾ ಸ ೋನ ರ್ಂದಿಗ ಯುದಧಕ ೆ ಹ ೊರಟನು.
ಸಂಗಾರಮದಲ್ಲಿ ಅವನು ಭಿೋಮಪ್ರಾಕರಮಿ ಭಿೋಮನನುು ಎದುರಿಸಿ ಆ
ವಿೋರನನುು ದಡವು ಸಮುದರವನುು ತಡ ಯುವಂತ ತಡ ದು ನಿಲ್ಲಿಸಿದನು.
ನಿಶ್ತ ಶ್ರಗಳಿಂದ ತಡ ಯಲಪಟಿ ಭಿೋಮನು ಅವನನುು ಎದುರಿಸಿದನು.
ಶ್ಕುನಿಯು ರುಕಮಪ್ುಂಖ್ಗಳುಳು ಶ್ಲಾಶ್ತ ನಾರಾಚಗಳನುು ಅವನ

457
ವಕ್ಷಃಸಾಳದ ಎಡಭಾಗಕ ೆ ಪ್ರರ್ೋಗಿಸಿದನು. ಆ ಬಾಣಗಳು ಮಹಾತಮನ
ಸುವಣಣ ಕವಚವನುು ಭ ೋದಿಸಿ ಶ್ರಿೋರದ ೊಳಗ ನಾಟ್ಟಕ ೊಂಡವು. ಹಾಗ
ಅತ್ರಯಾಗಿ ಗಾಯಗ ೊಂಡ ಭಿೋಮನು ತಕ್ಷಣವ ೋ ಹ ೋಮವಿಭೊಷ್ಠತ
ಶ್ರವನುು ಸೌಬಲನ ಮೋಲ ಪ್ರರ್ೋಗಿಸಿದನು. ತನು ಮೋಲ ಬಿೋಳುತ್ರಾದದ
ಆ ಘೊೋರ ಶ್ರವನುು ಶ್ಕುನಿಯು ನೊರುಭಾಗಗಳಾಗಿ ತುಂಡರಿಸಿದನು.
ಅದು ಭೊಮಿಯ ಮೋಲ ಬಿೋಳಲು ಕುರದಧನಾದ ಭಿೋಮನು ನಗುತಾಾ
ಭಲಿದಿಂದ ಸೌಬಲನ ಧನುಸಿನುು ತುಂಡರಿಸಿದನು. ತುಂಡಾದ
ಧನುಸಿನುು ಎಸ ದು ಸೌಬಲ ೋಯನು ವ ೋಗದಿಂದ ಇನ ೊುಂದು
ಧನುಸಿನೊು ಹದಿನಾರು ಭಲಿಗಳನೊು ಕ ೈಗ ತ್ರಾಕ ೊಂಡನು. ಆ
ಸನುತಪ್ವಣಗಳಲ್ಲಿ ನಾಲೆರಿಂದ ಭಿೋಮನ ಸಾರಥಿಯನೊು, ಐದರಿಂದ
ಭಿೋಮನನೊು ಹ ೊಡ ದನು. ಸುಬಲಾತಮರ್ನು ಒಂದರಿಂದ ಧವರ್ವನೊು,
ಎರಡರಿಂದ ಚತರವನೊು, ನಾಲೆರಿಂದ ನಾಲುೆ ಕುದುರ ಗಳನೊು
ಹ ೊಡ ದನು.

ಆಗ ಕುರದಧನಾದ ಭಿೋಮಸ ೋನನು ಬಂಗಾರದ ದಂಡವನುು ಹ ೊಂದಿದದ


ಲ ೊೋಹಮಯ ಶ್ಕ್ತಾಯನುು ಶ್ಕುನಿಯಮೋಲ ಎಸ ದನು. ಭಿೋಮನ
ಭುರ್ದಿಂದ ಹ ೊರಟ ಹಾವಿನ ನಾಲ್ಲಗ ಯಂತ ಚಂಚಲವಾಗಿದದ ಆ
ಶ್ಕ್ತಾಯು ತಕ್ಷಣವ ೋ ಸೌಬಲನ ರಥದ ಮೋಲ ಬಿದಿದತು. ಕುರದಧರೊಪ್

458
ಶ್ಕುನಿಯು ಕನಕಭೊಷ್ಣವಾಗಿದದ ಅದ ೋ ಶ್ಕ್ತಾಯನುು ಹಡಿದು
ಭಿೋಮಸ ೋನನ ಮೋಲ ಎಸ ದನು. ಅದು ಪಾಂಡವನ ಎಡಭುರ್ವನುು
ಭ ೋದಿಸಿ ಆಕಾಶ್ದಿಂದ ಬಿದದ ಸಿಡಿಲ್ಲನಂತ ನ ಲದಮೋಲ ಬಿದಿದತು. ಆಗ
ಸುತುಾವರ ದಿದದ ಧಾತಣಷ್ರರ ಉತೃಷ್ಿ ಸಿಂಹನಾದವನುು ಭಿೋಮನು
ಸಹಸಿಕ ೊಳುಲ್ಲಲಿ. ಆಗ ಆ ಮಹಾಬಲನು ತವರ ಮಾಡಿ ಪಾರಣದ
ಹಂಗನ ುೋ ತ ೊರ ದು ಸಜಾಾಗಿದದ ಇನ ೊುಂದು ಧನುಸಿನುು ಎತ್ರಾಕ ೊಂಡು
ಮುಹೊತಣಮಾತರದಲ್ಲಿ ಸೌಬಲನ ಸ ೋನ ಗಳನುು ಸಾಯಕಗಳಿಂದ
ಮುಚಿಚಬಿಟಿನು. ತವರ ಮಾಡಿ ಆ ಪ್ರಾಕರಮಿಯು ಶ್ಕುನಿಯ ನಾಲೊೆ
ಕುದುರ ಗಳನುು ಮತುಾ ಸೊತನನುು ಸಂಹರಿಸಿ ಭಲಿದಿಂದ ಅವನ
ಧವರ್ವನೊು ತುಂಡರಿಸಿದನು. ಕ ೊರೋಧದಿಂದ ರಕಾಾಕ್ಷನಾಗಿದದ ಶ್ಕುನಿಯು
ಕುದುರ ಗಳನುು ಕಳ ದುಕ ೊಂಡ ರಥವನುು ಬಿಟುಿ ಅವಸರದಿಂದ
ಕ ಳಗಿಳಿದು ನಿಟುಿಸಿರುಬಿಡುತಾಾ ಧನುಸಿನುು ಟ ೋಂಕರಿಸಿ ನಿಂತುಕ ೊಂಡ ೋ
ಅನ ೋಕ ಶ್ರಗಳಿಂದ ಭಿೋಮನನುು ಎಲಿಕಡ ಮುಚಿಚದನು. ಭಿೋಮಸ ೋನನು
ವ ೋಗದಿಂದ ಅವುಗಳನುು ನಾಶ್ಗ ೊಳಿಸಿ ಸಂಕುರದಧನಾಗಿ ಅವನ
ಧನುಸಿನುು ತುಂಡರಿಸಿದನು ಮತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಶ್ಕುನಿಯು ಶ್ತುರವಿನಿಂದ ಹಾಗಿ ಬಲವಾಗಿ ಗಾಯಗ ೊಂಡು
ಅಲಪಪಾರಣನಾಗಿ ಭೊಮಿಯ ಮೋಲ ಬಿದದನು. ಶ್ಕುನಿಯು
ವಿಹವಲನಾಗಿರುವುದನುು ತ್ರಳಿದು ದುರ್ೋಣಧನನು ಭಿೋಮಸ ೋನನು

459
ನ ೊೋಡುತ್ರಾರುವಂತ ಯೋ ಅವನನುು ತನು ರಥದಲ್ಲಿ ಕುಳಿುರಿಸಿಕ ೊಂಡು
ಹ ೊರಟುಹ ೊೋದನು.

ಭಿೋಮಸ ೋನನು ರಥದಲ್ಲಿಯೋ ಕುಳಿತ್ರರಲು ಭಿೋಮನಿಂದ ಉಂಟಾದ


ಮಹಾಭಯದಿಂದಾಗಿ ಧಾತಣರಾಷ್ರರು ಪ್ರಾಙ್ುಮಖ್ರಾಗಿ
ದಿಕಾೆಪಾಲಾಗಿ ಓಡಿ ಹ ೊೋದರು. ಭಿೋಮಸ ೋನನಿಂದ ಸೌಬಲನು
ಸ ೊೋತುಹ ೊೋಗಲು ಮಹಾಭಯದಿಂದ ದುರ್ೋಣಧನನು
ಭಗುನಾಗಿಹ ೊೋದನು. ವ ೋಗದ ಕುದುರ ಗಳ ಂದಿಗ ಅವನು
ಸ ೊೋದರಮಾವನನುು ಉಳಿಸಿಕ ೊಳುುವ ಸಲುವಾಗಿ ಅಲ್ಲಿಂದ
ಹ ೊರಟುಹ ೊೋದನು. ರಾರ್ನು ಪ್ರಾಙ್ುಮಖ್ನಾಗಿರುವುದನುು ಕಂಡು
ಎಲಿ ಸ ೈನಿಕರೊ ದ ವೈರಥಯುದಧವನುು ಬಿಟುಿ ಎಲಿ ಕಡ
ಓಡಿಹ ೊೋದರು. ಆ ಎಲಿ ಧಾತಣರಾಷ್ರ ಅತ್ರರಥರೊ
ಪ್ರಾಙ್ುಮಖ್ರಾದುದನುು ನ ೊೋಡಿ ಭಿೋಮನು ಅನ ೋಕ ನೊರು
ಬಾಣಗಳನುು ಎರಚುತಾಾ ವ ೋಗದಿಂದ ಅವರನುು ಹಂಬಾಲ್ಲಸಿ
ಹ ೊೋದನು. ಭಿೋಮನಿಂದ ವಧಿಸಲಪಡುತ್ರಾದದ ಆ ಧಾತಣರಾಷ್ರರು
ಪ್ರಾಙ್ುಮಖ್ರಾಗಿ ಕಣಣನನುು ಸ ೋರಿ ರಣದಲ್ಲಿ ಅವನನುು ಸುತುಾವರ ದು
ನಿಂತರು. ಆ ಮಹಾವಿೋಯಣ ಮಹಾಬಲನ ೋ ಅವರ ದಿವೋಪ್ದಂತ್ರದದನು.
ನೌಕ ಯು ಒಡ ದುಹ ೊೋಗಲು ನಾವಿಕರು ದಿವೋಪ್ವನುು ಸ ೋರಿ

460
ಸಂತುಷ್ಿರಾಗುವಂತ ಕೌರವರು ಕಣಣನನುು ಸ ೋರಿ ಪ್ರಸಪರರಿಗ
ಆಶಾವಸನ ಗಳನುು ನಿೋಡುತಾಾ ಸಂಪ್ರಹೃಷ್ಿರಾದರು. ಮೃತುಾವನ ುೋ
ಹಂದಿರುಗುವ ಗುರಿಯನಾುಗಿರಿಸಿಕ ೊಂಡ ಅವರು ಯುದಧಕ ೆ ಪ್ುನಃ
ಮುಂದಾದರು.

ಕಣಣನ ಯುದಧ
ಭಿೋಮಸ ೋನನಿಂದ ಬಲವು ಪ್ಲಾಯನಗ ೊಳುುತ್ರಾರುವುದನುು ನ ೊೋಡಿ
ಕಣಣನು ಸಾರಥಿಗ “ಪಾಂಚಾಲರಿರುವಲ್ಲಿಗ ನನುನುು ಕ ೊಂಡ ೊಯಿಾ!”
ಎಂದನು. ಆಗ ಮದರರಾರ್ ಶ್ಲಾನು ಮಹಾವ ೋಗವುಳು
ಶ ವೋತಾಶ್ವಗಳನುು ಚ ೋದಿ-ಪಾಂಚಾಲ-ಕರೊಷ್ರಿದದಲ್ಲಿಗ ಓಡಿಸಿದನು.
ಅವರ ಸ ೋನ ಗಳನುು ಪ್ರವ ೋಶ್ಸಿ ಶ್ಲಾನು ಹೃಷ್ಿನಾಗಿ ಎಲ ಿಲ್ಲಿ ಬ ೋಕ ೊೋ
ಅಲಿಲ್ಲಿ ಕುದುರ ಗಳನುು ಕ ೊಂಡ ೊಯುದ ನಿಲ್ಲಿಸುತ್ರಾದದನು.
ವಾಾರ್ರಚಮಣದಿಂದ ಆಚಾೆದಿತವಾಗಿದದ ಮೋರ್ಸದೃಶ್ ಆ ರಥವನುು
ನ ೊೋಡಿ ಪಾಂಡು-ಪಾಂಚಾಲರಲ್ಲಿ ಭಯವುಂಟಾಯಿತು. ಕಣಣನ ರಥದ
ನಿಘೊೋಣಷ್ವು ಗುಡುಗಿನ ಸಮನಾಗಿತುಾ ಮತುಾ ಪ್ವಣತವ ೋ
ಸಿೋಳಿಹ ೊೋಗುತ್ರಾವ ರ್ೋ ಎಂಬಂತ್ರಾತುಾ. ಕಣಣನು ಕ್ತವಿಯವರ ಗೊ ಸ ಳ ದು
ಬಿಡುತ್ರಾದದ ನೊರಾರು ತ್ರೋಕ್ಷ್ಣ ಶ್ರಗಳಿಂದ ಪಾಂಡವ ಸ ೋನ ಯನುು
ನೊರಾರು ಸಹಸಾರರು ಸಂಖ ಾಗಳಲ್ಲಿ ಸಂಹರಿಸಿದನು. ಹಾಗ ಸಮರದಲ್ಲಿ

461
ಅತ್ರ ಅಮಾನುಷ್ ಕಮಣಗಳನ ುಸಗುತ್ರಾರುವ ಕಣಣನನುು ಪಾಂಡವರು
ಸುತುಾವರ ದರು. ಶ್ಖ್ಂಡಿೋ, ಭಿೋಮ, ಧೃಷ್ಿದುಾಮು, ನಕುಲ, ಸಹದ ೋವ,
ಮತುಾ ಸಾತಾಕ್ತರ್ಡನ ದೌರಪ್ದ ೋಯರು ರಾಧ ೋಯನನುು ಕ ೊಲಿಲು
ಬಯಸಿ ಅವನನುು ಶ್ರವೃಷ್ಠಿಗಳ ಂದಿಗ ಸುತುಾವರ ದು
ಆಕರಮಣಿಸಿದರು. ಸಾತಾಕ್ತಯಾದರ ೊೋ ರಣದಲ್ಲಿ ಕಣಣನನುು
ರ್ತುರದ ೋಶ್ಕ ೆ ಗುರಿಯಿಟುಿ ಇಪ್ಪತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಶ್ಖ್ಂಡಿಯು ಇಪ್ಪತ ೈದು, ಧೃಷ್ಿದುಾಮುನು ಐದು, ದೌರಪ್ದ ೋಯರು
ಅರವತಾುಲುೆ, ಸಹದ ೋವನು ಏಳು ಮತುಾ ನಕುಲನು ನೊರು
ಸಾಯಕಗಳಿಂದ ಕಣಣನನುು ಹ ೊಡ ದರು. ಭಿೋಮಸ ೋನನಾದರ ೊೋ
ಕುರದಧನಾಗಿ ರಾಧ ೋಯನ ರ್ತುರಪ್ರದ ೋಶ್ಕ ೆ ಗುರಿಯಿಟುಿ ತ ೊಂಭತುಾ
ನತಪ್ವಣಣಗಳನುು ಪ್ರರ್ೋಗಿಸಿದನು.

ಆಗ ಆಧಿರಥಿಯು ಜ ೊೋರಾಗಿ ನಕುೆ ಉತಾಮ ಧನುಸಿನುು ಟ ೋಂಕರಿಸಿ


ಅವರನುು ಪ್ತೋಡಿಸುತಾಾ ನಿಶ್ತ ಬಾಣಗಳನುು ಪ್ರರ್ೋಗಿಸಿದನು.
ರಾಧ ೋಯನು ಪ್ರತ್ರರ್ಬಬರನೊು ಐದ ೈದು ಬಾಣಗಳಿಂದ ತ್ರರುಗಿ
ಹ ೊಡ ದನು. ಆ ಪ್ುರುಷ್ಷ್ಣಭನು ಸಾತಾಕ್ತಯ ಧನುಸುಿ-ಧವರ್ಗಳನುು
ತುಂಡರಿಸಿ ಒಂಭತುಾ ಬಾಣಗಳಿಂದ ಅವನ ವಕ್ಷಸಾಳಕ ೆ ಹ ೊಡ ದನು.
ಅನಂತರ ಪ್ರಂತಪ್ನು ಕುರದಧನಾಗಿ ಭಿೋಮಸ ೋನನನುು ಮೊವತುಾ

462
ಶ್ರಗಳಿಂದ ಹ ೊಡ ದು ಮೊರು ಬಾಣಗಳಿಂದ ಅವನ ಸಾರಥಿಯನುು
ಸಂಹರಿಸಿದನು. ಆ ಪ್ುರುಷ್ಷ್ಣಭನು ದೌರಪ್ದ ೋಯರನೊು
ವಿರಥರನಾುಗಿ ಮಾಡಿದನು. ಇವ ಲಿವನೊು ಅವನು ನಿಮಿಷ್ಮಾತರದಲ್ಲಿ
ಮಾಡಲು ಅದ ೊಂದು ಅದುಭತವಾಗಿತುಾ! ಅವರ ಲಿರನೊು ಸನುತಪ್ವಣ
ಶ್ರಗಳಿಂದ ವಿಮುಖ್ರನಾುಗಿ ಮಾಡಿ ಶ್ ರ ಕಣಣನು ಪಾಂಚಾಲ-
ಚ ೋದಿಗಳ ಮಹಾರಥರನುು ಸಂಹರಿಸಿದನು. ಸಮರದಲ್ಲಿ ಅವನಿಂದ
ವಧಿಸಲಪಡುತ್ರಾರುವ ಚ ೋದಿ-ಮತಿಯರು ಕಣಣನ ೊಬಬನನ ುೋ
ಶ್ರಸಂರ್ಗಳಿಂದ ಮದಿಣಸುತಾಾ ಮುತ್ರಾಗ ಹಾಕ್ತದರು. ಸೊತಪ್ುತರನು
ಅವರನುು ನಿಶ್ತ ಬಾಣಗಳಿಂದ ಸಂಹರಿಸಿದನು. ಸಮರದಲ್ಲಿ ತುಂಬಾ
ಪ್ರಯತುಪ್ಡುತಾಾ ಶ್ಕ್ತಾಯುತವಾಗಿ ಹ ೊೋರಾಡುತ್ರಾದದ ಶ್ ರ
ಪಾಂಡವರನುು ರಣದಲ್ಲಿ ಏಕಾಂಗಿಯಾಗಿ ತಡ ಹಡಿದ ಆ
ಪ್ರತಾಪ್ವಾನ್ ಧನಿವ ಸೊತಪ್ುತರ ಕಣಣನ ಆ ಕಮಣವು
ಅದುಭತವಾಗಿತುಾ! ಅಲ್ಲಿ ಮಹಾತಮ ಕಣಣನ ಹಸಾಲಾರ್ವದಿಂದ
ದ ೋವತ ಗಳ ಲಿರೊ, ಸಿದಧ-ಪ್ರಮ ಋಷ್ಠಗಳ ಸಂತುಷ್ಿರಾದರು.
ಧಾತಣರಾಷ್ರರೊ ಆ ಕಣಣನನುು ಗೌರವಿಸಿದರು.

ಆಗ ಬ ೋಸಿಗ ಯ ಕಾಲದಲ್ಲಿ ಹುಲುಿಮದ ಗ ಹ ೊತ್ರಾಕ ೊಂಡ ಬ ಂಕ್ತಯು


ಕ್ಷಣಮಾತರದಲ್ಲಿ ಪ್ರರ್ಚಲ್ಲಸಿ ಎಲಿವನೊು ಭಸಮಮಾಡುವಂತ ಕಣಣನು

463
ರಿಪ್ುವಾಹನಿಯನುು ಸುಟುಿಹಾಕ್ತದನು. ಕಣಣನಿಂದ ವಧಿಸಲಪಡುತ್ರಾದದ
ಪಾಂಡವ ೋಯರು ರಣದಲ್ಲಿ ಮಹಾಬಲ ಕಣಣನನುು ನ ೊೋಡಿ ಭಿೋತರಾಗಿ
ಎಲ ಿಲ ೊಿೋ ಓಡ ತ ೊಡಗಿದರು. ಕಣಣನ ಶ ರೋಷ್ಿಧನುಸಿಿನಿಂದ ಹ ೊರಟ
ತ್ರೋಕ್ಷ್ಣ ಸಾಯಕಗಳಿಂದ ವಧಿಸಲಪಡುತ್ರಾದದ ಪಾಂಚಾಲರ ಆಕರಂದವು
ಜ ೊೋರಾಗಿತುಾ. ಆ ಶ್ಬಧದಿಂದ ಪಾಂಡವರ ಮಹಾಸ ೋನ ಯು
ಭಯದಿಂದ ನಡುಗಿತು. ಆ ರಣದಲ್ಲಿ ಕಣಣನ ೊಬಬನ ೋ ರ್ೋಧನ ಂದು
ಶ್ತುರಗಳು ಭಾವಿಸಿದರು. ಪಾಂಡವರ ಲಿರಲ್ಲಿ ಒಬಬನೊ ಕಣಣನನುು
ತಲ ಯತ್ರಾ ನ ೊೋಡಲು ಸಮಥಣನಾಗಿರಲ್ಲಲಿ. ಅಂಥಹ ಪ್ರಮ
ಅದುಭತವನುು ಶ್ತುರಕತಣನ ರಾಧ ೋಯನು ತ ೊೋರಿಸಿದನು. ಪ್ರವಾಹವು
ಶ ರೋಷ್ಿ ಪ್ವಣತದ ಬಳಿಬಂದು ಅದರಿಂದ ತಡ ಯಲಪಟುಿ ಅನ ೋಕ
ಕವಲುಗಳಾಗಿ ಹ ೋಗಿ ಒಡ ದುಹ ೊೋಗುತಾದ ರ್ೋ ಹಾಗ ಪಾಂಡವರ
ಸ ೋನ ಯು ಕಣಣನನುು ಸಂಧಿಸಿ ಕವಲುಗಳಾಗಿ ಒಡ ದು ಹ ೊೋಯಿತು.
ಮಹಾಬಾಹು ಕಣಣನೊ ಕೊಡ ಹ ೊಗ ಯಿಲಿದ ಅಗಿುಯಂತ
ಪ್ರರ್ವಲ್ಲಸುತಾಾ ಪಾಂಡವರ ಮಹಾಸ ೋನ ಯನುು ಸುಡುತ್ರಾದದನು. ವಿೋರ
ಕಣಣನು ವಿೋರರ ಶ್ರಗಳನೊು, ಚಂಚಲ ಕುಂಡಲಗಳನೊು, ಮತುಾ
ಬಾಹುಗಳನೊು ಬಾಣಗಳಿಂದ ಬ ೋಗ ತುಂಡರಿಸುತ್ರಾದದನು. ರ್ೋಧವರತ
ನಿರತನಾಗಿದದ ಕಣಣನು ಆನ ಯದಂತಗಳ ಹಡಿಯಿದದ ಖ್ಡಗಗಳನೊು,
ಧವರ್ಗಳನೊು, ಶ್ಕ್ತಾಗಳನುು, ಕುದುರ -ಆನ ಗಳನುು, ವಿವಿಧ ರಥಗಳನುು,

464
ಪ್ತಾಕ -ವಾರ್ನಗಳನುು, ಅಚುಚಮರಗಳನೊು, ರಥಮೊಕ್ತಗಳನೊು,
ವಿವಿಧ ಚಕರಗಳನೊು ನೊರಾರು ತುಂಡುಗಳನಾುಗಿ ಕತಾರಿಸಿದನು.
ಕಣಣನಿಂದ ಆನ -ಕುದುರ ಗಳು ಹತಗ ೊಳುುತ್ರಾರಲು ಮಾಂಸ-ರಕಾಗಳಿಂದ
ಕ ಸರಾಗಿದದ ರಣಭೊಮಿಯು ಅಗಮಾವಾಗಿ ತ ೊೋರುತ್ರಾತುಾ. ಹತರಾದ
ಆನ -ರಥ-ಕುದುರ -ಪ್ದಾತ್ರಗಳಿಂದ ತುಂಬಿದ ರಣಭೊಮಿಯಲ್ಲಿ ಹಳು-
ತ್ರಟುಿಗಳ ಂದೊ ಕಾಣುತಾಲ ೋ ಇರಲ್ಲಲಿ. ಕಣಾಣಸರವು
ವಿರ್ೃಂಭಿಸುತ್ರಾರಲು ಬಾಣಗಳಿಂದ ಘೊೋರ ಅಂಧಕಾರವು ಮುಸುಕ್ತ
ಕೌರವರು ಮತುಾ ಶ್ತುರಗಳು ಪ್ರಸಪರರನುು ಗುರಿತ್ರಸಲೊ
ಸಾಧಾವಾಗುತ್ರಾರಲ್ಲಲಿ. ರಾಧ ೋಯನ ಧನುಸಿಿನಿಂತ ಹ ೊರಟ ಕಾಂಚನ
ಭೊಷ್ಠತ ಶ್ರಗಳಿಂದ ಮಹಾರಥರು ಮುಚಿಚಹ ೊೋಗಿದದರು. ಮಹಾರಥ
ಪಾಂಡವ ೋಯರನುು ಕಣಣನು ಪ್ುನಃ ಪ್ುನಃ ಭಗುಗ ೊಳಿಸುತ್ರಾದದನು.
ವನದಲ್ಲಿ ಕುರದಧಸಿಂಹವು ಮೃಗಗುಂಪ್ುಗಳನುು ಓಡಿಸುವಂತ
ಮಹಾಯಶ್ಸಿವ ಕಣಣನು ರ್ೋಧರನುು ಎಲಿಕಡ ಓಡಿಸುತ್ರಾದದನು.
ತ ೊೋಳವು ಪ್ಶ್ುಸಮೊಹವನುು ಹ ೋಗ ೊೋ ಹಾಗ ಪಾಂಡವ ಸ ೋನ ಯನುು
ಕದಡಿಬಿಟಿನು.

ಪಾಂಡವಿೋ ಸ ೋನ ಯು ಪ್ರಾಙ್ುಮಖ್ವಾಗುತ್ರಾದುದದನುು ನ ೊೋಡಿ


ಮಹ ೋಷಾವಸ ಧಾತಣರಾಷ್ರರು ಭ ೈರವ ಕೊಗುಗಳನುು ಕೊಗುತಾಾ

465
ಕಣಣನಿದದಲ್ಲಿಗ ಬಂದರು. ದುರ್ೋಣಧನನು ಪ್ರಮ ಹಷ್ಣದಿಂದ
ಸಂಹೃಷ್ಿನಾಗಿ ನಾನಾ ವಾದಾಗಳನುು ಎಲಿಕಡ ಮಳಗಿಸಿದನು. ಪ್ುನಃ
ಪ್ುನಃ ಭಗುರಾದ ಶ್ ರ ಪಾಂಚಾಲರೊ ಕೊಡ ಮೃತುಾವನ ುೋ
ಹಂದಿರುಗುವ ತಾಣವನಾುಗಿರಿಕ ೊಂಡು ಯುದಧಕ ೆ ಹಂದಿರುಗಿದರು.
ಹಾಗ ರಣಕ ೆ ಹಂದಿರುಗಿ ಬಂದ ಶ್ ರರನುು ರಾಧ ೋಯನು ಹಲವು
ಬಾರಿ ಭ ೋದಿಸಿದನು. ಅಲ್ಲಿ ಕಣಣನು ಕ ೊರೋಧಗ ೊಂಡು ಇಪ್ಪತುಾ
ಪಾಂಚಾಲ ರಥರನೊು, ನೊರಕೊೆ ಹ ಚುಚ ಚ ೋದಿರ್ೋಧರನೊು ಮತುಾ
ಕುದುರ ಸವಾರರನೊು ಸಂಹರಿಸಿದನು. ರಥ ಮತುಾ ಕುದುರ ಯ
ಬ ನುುಗಳನುು ಕುಳಿತುಕ ೊಳುುವವರು ಇಲಿದಂತ ಶ್ ನಾಮಾಡಿದನು.
ಆನ ಯ ಬ ನುುಗಳ ಮೋಲ ಮನುಷ್ಾರಿಲಿದಿರುವಂತ ಮಾಡಿದನು ಮತುಾ
ಓಡಿಹ ೊೋಗುತ್ರಾರುವ ಪ್ದಾತ್ರಗಳನುು ಸಂಹರಿಸಿದನು. ಮಧಾಾಹುದ
ಸೊಯಣನಂತ್ರದದ ಆ ಪ್ರಂತಪ್ನನುು ನ ೊೋಡಲೊ ಆಗುತ್ರಾರಲ್ಲಲಿ.
ಕಾಲಾಂತಕನ ರೊಪ್ವನುು ಧರಿಸಿ ಕೊರರ ಸೊತಪ್ುತರನು
ಸಂಚರಿಸುತ್ರಾದದನು. ಹೋಗ ಆನ -ರಥ-ಕುದುರ -ಪ್ದಾತ್ರಗಳನುು
ಸಂಹರಿಸುತಾಾ ಮಹ ೋಷಾವಸ ಕಣಣನು ರಣದಲ್ಲಿ ನಿಂತ್ರದದನು.
ಮಹಾಬಲ ಕಾಲನು ಹ ೋಗ ಭೊತಗಣಗಳನುು ಸಂಹರಿಸಿ ನಿಲುಿತಾಾನ ೊೋ
ಹಾಗ ಮಹಾರಥ ಕಣಣನು ಒಬಬನ ೋ ಸ ೊೋಮಕರನುು ಸಂಹರಿಸಿ
ನಿಂತ್ರದದನು.

466
ಅಲ್ಲಿ ಪಾಂಚಾಲರ ಅದುಭತ ಪ್ರಾಕರವು ಕಂಡುಬಂದಿತು. ಕಣಣನಿಂದ
ವಧಿಸಲಪಡುತ್ರಾದದರು ಅವರು ರಣರಂಗವನುು ಮಾತರ ಬಿಟುಿ
ಹ ೊೋಗಲ್ಲಲಿ. ದುರ್ೋಣಧನ, ದುಃಶಾಸನ, ಕೃಪ್, ಅಶ್ವತಾಾಮ,
ಕೃತವಮಣ, ಮತುಾ ಶ್ಕುನಿ ಇವರು ಪಾಂಡವಿೋ ಸ ೋನ ಯನುು ನೊರಾರು
ಸಹಸಾರರು ಸಂಖ ಾಗಳಲ್ಲಿ ವಧಿಸಿದರು. ಕಣಣಪ್ುತರ ಸಹ ೊೋದರರಿಬಬರೊ
ಅಲಿಲ್ಲಿ ಪಾಂಚಾಲರನುು ಸಂಹರಿಸುತ್ರಾದದರು. ಆಗ ಅಲ್ಲಿ ಮಹಾ
ವಿನಾಶ್ಕಾರಿೋ ಯುದಧವು ನಡ ಯಿತು. ಹಾಗ ಯೋ ಪಾಂಡವ ಶ್ ರರೊ,
ಧೃಷ್ಿದುಾಮು-ಶ್ಖ್ಂಡಿಯರೊ, ದೌರಪ್ದ ೋಯರೊ ಸಂಕುರದಧರಾಗಿ ಕೌರವ
ಸ ೋನ ಯನುು ಆಕರಮಣಿಸುತ್ರಾದದರು. ಹೋಗ ಪಾಂಡವರ ವಿನಾಶ್ವು
ನಡ ಯುತ್ರಾರಲು ಆ ರಣಕ ೆ ಮಹಾಬಲ ಭಿೋಮನು ಬಂದು ಕೌರವರನುು
ನಾಶ್ಗ ೊಳಿಸಿದನು.

ಪ್ುರುಷ್ಷ್ಣಭ ಅರ್ುಣನನಾದರ ೊೋ ಸ ೋನ ಯನುು ಚದುರಿಸಿ,


ಮಹಾರಣದಲ್ಲಿ ಅತ್ರಕುರದಧ ಸೊತಪ್ುತರನನುು ನ ೊೋಡಿ, ರಣಭೊಮಿಯಲ್ಲಿ
ರಕಾವ ೋ ನಿೋರಾದ ಮಾಂಸಮರ್ಾಗಳನ ುೋ ತ ೋಲ್ಲಸಿಕ ೊಂಡು
ಹ ೊೋಗುತ್ರಾರುವ ನದಿಯನುು ಸೃಷ್ಠಿಸಿ ವಾಸುದ ೋವನಿಗ ಈ
ಮಾತನಾುಡಿದನು:

“ಕೃಷ್ಣ! ಅಗ ೊೋ ರಣದಲ್ಲಿ ಸೊತಪ್ುತರನ ಧವರ್ವು ಕಾಣುತ್ರಾದ !

467
ಭಿೋಮಸ ೋನನ ೋ ಮದಲಾದ ಮಹಾರಥರು
ಯುದಧಮಾಡುತ್ರಾದಾದರ . ಅಗ ೊೋ ಕಣಣನಿಗ ಹ ದರಿ
ಪಾಂಚಾಲರು ಓಡಿಹ ೊೋಗುತ್ರಾದಾದರ ! ಕಣಣನಿಂದ ಭಗುರಾದ
ಪಾಂಚಾಲರನುು ಓಡಿಸುತ್ರಾರುವ ರಾಜಾ ದುರ್ೋಣಧನನು
ತನು ಬ ಳಗುತ್ರಾರುವ ಶ ವೋತಛತರದಡಿಯಲ್ಲಿ ಬಹಳವಾಗಿ
ಶ ೋಭಿಸುತ್ರಾದಾದನ ! ಕೃಪ್, ಕೃತವಮಣ ಮತುಾ ದೌರಣಿಯರು
ಸೊತಪ್ುತರನ ರಕ್ಷಣ ಯಡಿಯಲ್ಲಿ ರಾರ್ನನುು ರಕ್ಷ್ಸುತ್ರಾದಾದರ .
ನಮಿಮಂದ ಅವಧಾರಾದ ಅವರು ಸ ೊೋಮಕರನುು
ಘ್ರತ್ರಗ ೊಳಿಸುತ್ರಾದಾದರ . ಇಗ ೊೋ ರಥದಲ್ಲಿ ಕುಳಿತ್ರರುವ ಶ್ಲಾನು
ಸೊತಪ್ುತರನ ರಥವನುು ನಡ ಸುತಾಾ ಬಹಳವಾಗಿ
ಶ ೋಭಿಸುತ್ರಾದಾದನ ! ಅಲ್ಲಿಗ ಹ ೊೋಗಲು ನಿಶ್ಚಯಿಸಿದ ದೋನ .
ಅಲ್ಲಿಗ ಮಹಾರಥವನುು ನಡ ಸು! ಸಮರದಲ್ಲಿ ಕಣಣನನುು
ಸಂಹರಿಸದ ೋ ಯಾವುದ ೋ ಕಾರಣದಿಂದಲೊ ನಾನು
ಹಂದಿರುಗುವುದಿಲಿ! ಅನಾಥಾ ರಾಧ ೋಯನು ಪಾಥಣ-
ಸೃಂರ್ಯರನುು ಸಮರದಲ್ಲಿ, ನಾವಿಬಬರೊ
ನ ೊೋಡುತ್ರಾದದಂತ ಯೋ, ನಿಃಶ ೋಷ್ರನಾುಗಿ ಮಾಡಿಬಿಡುತಾಾನ .”

ಆಗ ಕ ೋಶ್ವನು ಕಣಣನ ೊಡನ ದ ವೈರಥಕ ೆಂದು ಸವಾಸಾಚಿಯನುು

468
ಕೌರವ ಕಡ ಕರ ದುಕ ೊಂಡುಹ ೊೋದನು. ಪಾಂಡವನ ಅನುಜ್ಞ ಯಂತ
ಹ ೊೋಗುತ್ರಾದದ ಹರಿಯು ರಥದಿಂದಲ ೋ ಎಲಿಕಡ ಪಾಂಡುಸ ೋನ ಗಳಿಗ
ಆಶಾವಸನ ಯನುು ನಿೋಡುತ್ರಾದದನು. ಸಂಗಾರಮದಲ್ಲಿ ಪಾಂಡವ ೋಯನ
ರಥಘೊೋಷ್ವು ವಾಸವನ ವಜಾರಯುಧದ ಧವನಿಗ ಸಮನಾಗಿತುಾ ಮತುಾ
ಮಹಾಮೋರ್ದ ಗರ್ಣನ ಯನುು ಅನುಕರಿಸುತ್ರಾತುಾ. ಮಹಾ
ರಥಘೊೋಷ್ದ ೊಂದಿಗ ಸತಾವಿಕರಮ ಅಪ್ರಮೋಯಾತಮ ಪಾಂಡವನು ನಿನು
ಸ ೋನ ಯನುು ಗ ಲಿಲು ಆಗಮಿಸಿದನು.

ಶ ವೋತಾಶ್ವ ಕೃಷ್ಣಸಾರಥಿಯು ಬರುತ್ರಾರುವುದನುು ಮತುಾ ಅವನ


ಧವರ್ವನುು ನ ೊೋಡಿದ ೊಡನ ಯೋ ಮದರರಾರ್ನು ಕಣಣನಿಗ ಹ ೋಳಿದನು:

“ಕಣಣ! ಸಮರದಲ್ಲಿ ಯಾರ ಕುರಿತು ಕ ೋಳುತ್ರಾದ ದರ್ೋ ಆ


ಶ ವೋತಾಶ್ವ ಕೃಷ್ಣಸಾರಥಿಯ ರಥವು, ಶ್ತುರಗಳನುು
ಸಂಹರಿಸುತಾಾ, ಇಗ ೊೋ ಬರುತ್ರಾದ ! ಕೌಂತ ೋಯನು ಗಾಂಡಿೋವ
ಧನುಸಿನುು ಹಡಿದು ನಿಂತ್ರದಾದನ ! ಇಂದು ನಿೋನು ಅವನನುು
ಸಂಹರಿಸಿದ ದೋ ಆದರ ನಿನಗ ಶ ರೋಯಸುಿಂಟಾಗುತಾದ ! ಅನ ೋಕ
ಶ್ತುರಗಳನುು ಸಂಹರಿಸುತ್ರಾರುವ ಅರ್ುಣನನ ಭಯದಿಂದ
ಧಾತಣರಾಷ್ಠರೋ ಸ ೋನ ಯು ಬ ೋಗನ ಚದುರಿ ಎಲಿ ಕಡ
ಓಡಿಹ ೊೋಗುತ್ರಾದ ! ಅವನ ಶ್ರಿೋರವು ಉಬಿಬರುವುದನುು

469
ನ ೊೋಡಿದರ ಧನಂರ್ಯನು ಎಲಿ ಸ ೋನ ಗಳನೊು ಬಿಟುಿ
ನಿನಗ ೊೋಸೆರವಾಗಿ ಇಲ್ಲಿಗ ತವರ ಮಾಡಿ ಬರುತ್ರಾದಾದನ ಎಂದು
ನನಗನಿುಸುತ್ರಾದ . ವೃಕ ೊೋದರನು ನಿನಿುಂದ
ಪ್ತೋಡ ಗ ೊಳಗಾಗಿರಲು ಕ ೊರೋಧದಿಂದ ಉರಿಯುತ್ರಾರುವ
ಪಾಥಣನು ನಿನುನುಲಿದ ೋ ಬ ೋರ ಯಾರ ೊಡನ ರ್ೋ ಯುದಧಕ ೆ
ನಿಲುಿವವನಲಿ. ನಿನಿುಂದ ಧಮಣರಾರ್, ಶ್ಖ್ಂಡಿ, ಸಾತಾಕ್ತ,
ಧೃಷ್ಿದುಾಮು, ದೌರಪ್ದ ೋಯರು, ಯುಧಾಮನುಾ,
ಉತಾಮೌರ್ಸ, ಸಹ ೊೋದರರಾದ ನಕುಲ ಸಹದ ೋವರಿಬಬರೊ
ವಿರಥರಾಗಿದುದದನುು ಮತುಾ ಅತ್ರಯಾಗಿ
ಗಾಯಗ ೊಂಡಿರುವುದನುು ನ ೊೋಡಿ ಕುರದಧನಾಗಿ ಕ ೊರೋಧದಿಂದ
ರಕಾಗಳನುು ಕ ಂಪ್ುಮಾಡಿಕ ೊಂಡು ಪಾಥಣನು ಒಂದ ೋರಥದ
ಸಹಾಯದಿಂದ ಸವಣಧನಿವಗಳನುು ಸಂಹರಿಸಲು ಇಚಿೆಸಿ
ನಿನುಕಡ ಯೋ ಬರುತ್ರಾದಾದನ ! ಕಣಣ! ನಿಸಿಂಶ್ಯವಾಗಿಯೊ ಆ
ಧನುಧಣರನು ಅನಾ ಸ ೋನ ಗಳನುು ಬಿಟುಿ ಅತಾಂತ ವ ೋಗವಾಗಿ
ಬಂದು ನಿನುಮೋಲ ಯೋ ಎರಗುತ್ರಾದಾದನ . ಈ ಲ ೊೋಕದಲ್ಲಿ ನಿನು
ಹ ೊರತಾಗಿ ಉಕ್ತೆಬರುತ್ರಾರುವ ಸಮುದರವನುು ತಡ ದು
ನಿಲ್ಲಿಸುವ ತ್ರೋರಪ್ರದ ೋಶ್ದಂತ ಸಮರದಲ್ಲಿ ಕುರದಧನಾಗಿರುವ
ಅರ್ುಣನನನುು ಎದುರಿಸುವ ಬ ೋರ ಯಾವ ಧನುಧಣರನನೊು

470
ನಾನು ಕಾಣ ! ಅವನ ಪಾಶ್ವಣಗಳಲ್ಲಿಯೊ ಹಂದ ಯೊ
ರಕ್ಷಕರನುು ನಾನು ಕಾಣುತ್ರಾಲಿ. ಅವನ ೊಬಬನ ೋ ಬರುತ್ರಾದಾದನ .
ನ ೊೋಡು! ನಿನು ಆತಮಸಾಫಲಾವಾಗಲ್ಲಕ್ತೆದ ! ರಣದಲ್ಲಿ ಆ
ಕೃಷ್ಣರಿಬಬರನೊು ಎದುರಿಸಲು ನಿೋನ ೊಬಬನ ೋ ಶ್ಕಾನಾಗಿರುವ .
ನಿನು ಮೋಲ ಯೋ ಇದರ ಭಾರವಿದ ! ಧನಂರ್ಯನನುು
ಎದುರಿಸಿ ಯುದಧಮಾಡು! ಭಿೋಷ್ಮ, ದ ೊರೋಣ, ದೌರಣಿ,
ಕೃಪ್ರಿಗಿಂತ ನಿೋನು ಸಮಥಣನಾಗಿರುವ ! ಆದುದರಿಂದ
ಪಾಂಡವ ಸವಾಸಾಚಿಯ ರಥದ ಕಡ ಹ ೊರಡು! ಸಪ್ಣದಂತ
ಕಟವಾಯಿಯನುು ನ ಕ್ತೆಕ ೊಳುುತ್ರಾರುವ, ಗೊಳಿಯಂತ
ಗಜಿಣಸುತ್ರಾರುವ, ಅರಣಾದಲ್ಲಿರುವ ವಾಾರ್ರದಂತ್ರರುವ
ಧನಂರ್ಯನನುು ಸಂಹರಿಸು! ಇಗ ೊೋ ಸಮರದಲ್ಲಿ
ಅರ್ುಣನನ ಭಯದಿಂದ ಧಾತಣರಾಷ್ರರ ಮಹಾರಥ
ರ್ನಾಧಿಪ್ರು ನಿರಪ ೋಕ್ಷರಾಗಿ ಬ ೋಗನ ೋ ಓಡಿಹ ೊೋಗುತ್ರಾದಾದರ .
ನಿನುನುು ಬಿಟಿರ ಬ ೋರ ಯಾವ ಮಾನವನೊ ಹೋಗ
ಓಡಿಹ ೊೋಗುತ್ರಾರುವ ಅವರ ಭಯವನುು
ಹ ೊೋಗಲಾಡಿಸಬಲಿನು! ಈ ಎಲಿ ಕುರುಗಳ ಯುದಧದಲ್ಲಿ
ದಿವೋಪ್ದಂತ್ರರುವ ನಿನು ಆಶ್ರಯವನುು ಪ್ಡ ಯಲು ಬಯಸಿ
ನಿಂತ್ರದಾದರ ! ಯುದಧದಲ್ಲಿ ಹಂದ ನಿೋನು ಯಾವ

471
ಧ ೈಯಣದಿಂದ ದುರ್ಣಯರಾದ ವ ೈದ ೋಹ-ಅಂಬಷ್ಿ-
ಕಾಂಬ ೊೋರ್-ನಗುಜಿತ-ಗಾಂಧಾರರನುು ಗ ದಿದದ ದರ್ೋ ಅದ ೋ
ಧೃತ್ರಯಿಂದ ಪಾಂಡವನನುು ಮತುಾ ಕ್ತರಿೋಟ್ಟಗ ಪ್ತರಯಕರನಾದ
ವಾಷ ಣೋಣಯ ವಾಸುದ ೋವನನುು ಸಂಹರಿಸು!”

ಕಣಣನು ಹ ೋಳಿದನು:

“ಶ್ಲಾ! ಈಗ ನಿೋನು ನಿನು ಸವಭಾವಕ ೆ ಸಮಮತನಾಗಿದುದ


ಪ್ರಕಾಶ್ಸುತ್ರಾರುವ ! ಧನಂರ್ಯನಿಗ ಭಯಪ್ಡುವ
ಕಾರಣವಿಲಿ! ನನು ಈ ಬಾಹುಗಳ ಬಲವನುು ನ ೊೋಡು!
ಇಂದು ನನು ಶ್ಕ್ಷಣದ ಶ್ಕ್ತಾಯನುು ನ ೊೋಡು! ನಾನ ೊಬಬನ ೋ
ಪಾಂಡವರ ಮಹಾಸ ೋನ ಯನುು ವಿನಾಶ್ಗ ೊಳಿಸುತ ೋಾ ನ ! ಆ
ಇಬಬರು ಕೃಷ್ಣರೊ ಪ್ುರುಷ್ವಾಾರ್ರರು. ಯುದಧದಲ್ಲಿ ಆ
ಇಬಬರು ವಿೋರರನೊು ಸಂಹರಿಸದ ೋ ನಾನು ಯುದಧದಿಂದ
ಹಂದಿರುಗುವುದಿಲಿ! ಅಥವಾ ಅವರಿಬಬರಿಂದ ಹತನಾಗಿ
ರಣದಲ್ಲಿ ಮಲಗುತ ೋಾ ನ ! ರಣದಲ್ಲಿ ರ್ಯವು ಅಸತಾವಾದುದು.
ಅವರನುು ಸಂಹರಿಸಿಯಾದರೊ ಅಥವಾ ಅವರಿಂದ
ಹತನಾಗಿಯಾದರೊ ನಾನು ಕೃತಾಥಣನಾಗುತ ೋಾ ನ !
ಇವನಂತಹ ರಥ ೊೋತಾಮನು ಲ ೊೋಕದಲ್ಲಿ ಹುಟ್ಟಿರಲ್ಲಲಿ ಮತುಾ

472
ಇಂಥವನಿದದನ ಂದು ನಾನು ಕ ೋಳಿಯೊ ಇಲಿ. ಅಂತಹ
ಪಾಥಣನನುು ಎದುರಿಸಿ ಯುದಧಮಾಡುತ ೋಾ ನ ! ಮಹಾರಣದಲ್ಲಿ
ನನು ಪೌರುಷ್ವನುು ನ ೊೋಡು! ಈ ರಥಪ್ರವಿೋರ
ಕೌರವರಾರ್ಪ್ುತರನು ಶ್ೋರ್ರ ಹಯಗಳಿಂದ ಯುಕಾನಾಗಿ
ರಥದಲ್ಲಿ ಸಂಚರಿಸುತಾಾನ . ಇಂದು ಅವನು ಅಥವಾ ನಾನು
ಅವನನುು ಸಂಕಟಕ್ತೆೋಡುಮಾಡುವವರಿದ ದೋವ . ಕಣಣನ
ಅಂತಾವಾಯಿತ ಂದರ ಎಲಿರ ಅಂತಾವಾದಂತ ಯೋ! ಆ
ರಾರ್ಪ್ುತರನ ಕ ೈಗಳು ಬ ವರುವುದಿಲಿ ಮತುಾ ನಡುಗುವುದಿಲಿ.
ಅವನ ತ ೊೋಳುಗಳು ದಿೋರ್ಣವಾಗಿಯೊ
ದಷ್ಿಪ್ುಷ್ಿವಾಗಿಯೊ ಇವ . ದೃಢಾಯುಧ, ಅಸರಶಾಸರನಿಪ್ುಣ
ಮತುಾ ಕ್ಷ್ಪ್ರಹಸಾನಾದ ಪಾಂಡವ ೋಯನಿಗ ಸಮನಾದ
ರ್ೋಧನಿಲಿ! ಅವನು ಅನ ೋಕ ಕಂಕಪ್ತರ ಶ್ರಗಳನುು ಹಡಿದು
ಅವು ಒಂದ ೋ ಬಾಣವೋ ಎಂಬಂತ ಧನುಸಿಿಗ ಜ ೊೋಡಿಸಿ,
ಸ ಳ ದು ಬಿಟಿ ಬಾಣಗಳು ಒಂದು ಕ ೊರೋಶ್ದವರ ಗೊ ಹ ೊೋಗಿ
ವಿಫಲವಾಗದ ೋ ಗುರಿಗಳ ಮೋಲ ಬಿೋಳುತಾವ . ಅಂಥಹ
ಅವನಿಗ ಸಮನಾದ ರ್ೋಧನು ಭೊಮಿಯಲ್ಲಿಯೋ
ಯಾರಿದಾದನ ? ಆ ಅತ್ರರಥ ತರಸಿವೋ ಪಾಂಡವ ೋಯನು ಎರಡನ
ಕೃಷ್ಣನನ ೊುಡಗೊಡಿ ಹುತಾಶ್ನನನುು ತೃಪ್ತಾಪ್ಡ ಸಿದನು. ಅಲ್ಲಿ

473
ಮಹಾತಮ ಕೃಷ್ಣನು ಚಕರವನೊು ಪಾಂಡವ ಸವಾಸಾಚಿಯು
ಗಾಂಡಿವ ಧನುಸಿನೊು ಪ್ಡ ದರು. ಆ ಮಹಾಬಾಹು
ಅದಿೋನಸತಾವನು ಶ ವೋತಾಶ್ವಗಳಿಂದ ಯುಕಾವಾದ, ಉತಾಮ
ಧವನಿಯನುುಂಟುಮಾಡುವ, ಅಗರಣಿೋಯ ರಥವನೊು,
ದಿವಾರೊಪ್ದ ಎರಡು ಅಕ್ಷಯ ಬತಾಳಿಕ ಗಳನೊು, ದಿವಾ
ಶ್ಸರಗಳನೊು ಹವಾವಾಹನನಿಂದ ಪ್ಡ ದನು. ಹಾಗ ಯೋ
ಅವನು ಇಂದರಲ ೊೋಕದಲ್ಲಿ ಅಸಂಖ್ಾ ಕಾಲಕ ೋಯ
ದ ೈತಾರ ಲಿರನೊು ಸಂಹರಿಸಿದನು. ಅಲ್ಲಿ ಅವನು ದ ೋವದತಾ
ಶ್ಂಖ್ವನುು ಪ್ಡ ದನು. ಅವನಿಗಿಂಥ ಅಧಿಕನಾಗಿರುವವನು
ಈ ಭೊಮಿಯಲ್ಲಿ ಯಾರಿದಾದರ ? ಆ ಮಹಾನುಭಾವನು
ಉತಾಮ ಯುದಧದಿಂದ ಸಾಕ್ಷಾತ್ ಮಹಾದ ೋವನನುು
ತೃಪ್ತಾಗ ೊಳಿಸಿದನು. ಅನಂತರ ಸುಘೊೋರವೂ ತ ೈಲ ೊೋಕಾ
ಸಂಹಾರಕವೂ ಆದ ಮಹಾ ಪಾಶ್ುಪ್ತಾಸರವನುು
ಪ್ಡ ದುಕ ೊಂಡನು. ಜ ೊತ ಗ ಲ ೊೋಕಪಾಲಕರು ಪ್ರತ ಾೋಕ
ಪ್ರತ ಾೋಕವಾಗಿ ಅಪ್ರಮೋಯ ಅಸರಗಳನುು ದಯಪಾಲ್ಲಸಿದರು.
ಅವುಗಳಿಂದಲ ೋ ಅರ್ಣನನು ರಣದಲ್ಲಿ ಕಾಲಖ್ಂರ್ ಅಸುರ
ನರಸಿಂಹರನುು ಒಟ್ಟಿಗ ೋ ಸಂಹರಿಸಿದನು. ಹಾಗ ಯೋ ವಿರಾಟ
ಪ್ುರದಲ್ಲಿ ಒಟಾಿಗಿದದ ನಮಮಲಿರನೊು ಒಂದ ೋ ರಥದಿಂದ

474
ಗ ದುದ ಅವನು ರಣಮಧಾದಲ್ಲಿ ಆ ಗ ೊೋಧನವನುು
ಬಿಡಿಸಿಕ ೊಂಡು ಹ ೊೋದನು ಮತುಾ ಮಹಾರಥರ ವಸರಗಳನೊು
ಕ ೊಂಡ ೊಯದನು. ಇಂತಹ ವಿೋಯಣಗುಣಸಂಪ್ನುನಾದ ಈ
ಎರಡನ ಯ ಕೃಷ್ಣ ರಣದಲ್ಲಿ ಯುದಧಕ ೆ ಆರಿಸಿಕ ೊೋ! ಹತುಾ
ಸಾವಿರ ವಷ್ಣಗಳ ಪ್ಯಣಂತವಾಗಿ ಎಲಿ ಲ ೊೋಕಗಳ ಎಲಿ
ರ್ನರೊ ಒಟಾಿಗಿ ಸ ೋರಿಕ ೊಂಡು ಹ ೋಳಿದರೊ ಯಾವನ
ಅನಂತ ವಿೋಯಣಗಳನುು ಪ್ೊಣಣವಾಗಿ ಹ ೋಳಿ ಮುಗಿಸಲು
ಸಾಧಾವಾಗುವುದಿಲಿವೋ ಅಂತಹ ಮಹಾತಮ, ಶ್ಂಖ್-ಚಕರ-
ಖ್ಡಗಗಳನುು ಹಡಿದಿರವ ವಿಷ್ುಣ ಜಿಷ್ುಣ ವಸುದ ೋವಾತಮರ್
ನಾರಾಯಣನಿಂದ ಅವನು ರಕ್ಷ್ತನಾಗಿದಾದನ ! ಶ್ಲಾ!
ಕೃಷ್ಣರಿಬಬರೊ ಒಂದ ೋ ರಥದಲ್ಲಿ ಒಟಾಿಗಿರುವುದನುು
ನ ೊೋಡಿದ ೊಡನ ಯೋ ನನಗ ಭಯವುಂಟಾಗುತಾದ ! ಇಬಬರೊ
ಶ್ ರರೊ, ಬಲ್ಲಷ್ಿರೊ, ದೃಢಾಯುಧರೊ, ಮಹಾರಥರೊ,
ಒಳ ುಯ ಮೈಕಟುಿಳುವರೊ ಆಗಿದಾದರ . ಇಂಥಹ ಫಲುಗನ-
ವಾಸುದ ೋವರನುು ನನುನುು ಬಿಟುಿ ಬ ೋರ ಯಾರು ತಾನ ೋ
ಎದುರಿಸಬಲಿರು? ಇಂದಿನ ಯುದಧದಲ್ಲಿ ನಾನು ಆ
ಕೃಷ್ಣರಿಬಬರನುು ಕ ಡವುತ ೋಾ ನ ಅಥವಾ ಅವರು ನನುನುು
ಸಂಹರಿಸುತಾಾರ !”

475
ಶ್ಲಾನಿಗ ಹೋಗ ಹ ೋಳಿ ಅಮಿತರಹಂತ ಕಣಣನು ರಣದಲ್ಲಿ ಮೋರ್ದಂತ
ಗಜಿಣಸಿದನು.

ಆಗ ದುರ್ೋಣಧನನು ಅವನ ಬಳಿ ಬಂದು ಅಭಿನಂದಿಸಿದನು.


ಅನಂತರ ಅವನು ಕೃಪ್-ಭ ೊೋರ್ರನೊು, ಹಾಗ ಯೋ ಅನುರ್ರ ೊಂದಿಗ
ಗಾಂಧಾರನೃಪ್ನನೊು, ಗುರುಸುತ ಅಶ್ವತಾಾಮನನೊು, ತನು ತಮಮ
ದುಃಶಾಸನನೊು, ಇತರ ಪ್ದಾತ್ರ-ಗರ್ಸ ೋನ -ಅಶ್ವಸ ೋನ ಗಳನುು ಒಟಾಿಗಿ
ಸ ೋರಿಸಿ ಹ ೋಳಿದನು:

“ಭೊಮಿಪ್ರ ೋ! ಅಚುಾತ-ಅರ್ುಣನರನುು ತಡ ಯಿರಿ.


ಎಲಿಕಡ ಗಳಿಂದ ಬಾಣಗಳ ಮಳ ಗರ ಯುತಾಾ ಅವರ ಮೋಲ
ಆಕರಮಣಮಾಡಿರಿ! ನಿಮಿಮಂದ ಕ್ಷತವಿಕ್ಷತರಾದ
ಅವರಿಬಬರನೊು ಸುಲಭವಾಗಿ ಇಂದು ಸಂಹರಿಸಬಹುದು!”

ಅರ್ುಣನನ ಯುದಧ
ಹಾಗ ಯೋ ಆಗಲ ಂದು ಹ ೋಳಿ ತವರ ಮಾಡಿ ಅರ್ುಣನನನುು
ಸಂಹರಿಸಲ್ಲಚಿೆಸಿ ಆ ಮಹಾವಿೋರರು ಹ ೊರಟರು. ಆದರ ಅಪಾರ
ರ್ಲರಾಶ್ಯುಳು ಸಮುದರವು ನದಿೋನದಗಳನುು ನುಂಗಿಹಾಕುವಂತ
ಸಮರದಲ್ಲಿ ಅರ್ುಣನನು ಅವರ ಲಿರನೊು ನುಂಗಿಬಿಟಿನು. ಅವನು

476
ಶ್ರಗಳನುು ಸಂಧಾನಮಾಡುತ್ರಾರುವುದಾಗಲ್ಲೋ ಬಿಡುತ್ರಾರುವುದಾಗಲ್ಲೋ
ಶ್ತುರಗಳಿಗ ಕಾಣಿಸುತ್ರಾರಲ್ಲಲಿ. ಆದರ ಧನಂರ್ಯನ ಶ್ರಗಳಿಂದ
ಸಿೋಳಲಪಟುಿ ಹತರಾದ ಮನುಷ್ಾ-ಕುದುರ -ಆನ ಗಳು ಮಾತರ ಕ ಳಕ ೆ
ಬಿೋಳುತ್ರಾದದವು. ಗಾಂಡಿೋವವನುು ಮಂಡಲಾಕಾರದಲ್ಲಿ ಸ ಳ ದು
ಬಾಣಗಳನುು ಬಿಡುತ್ರಾದದ ಅರ್ುಣನನು ಯುಗಾಂತದ ಸೊಯಣನಂತ
ಅಪ್ರತ್ರಮ ತ ೋರ್ಸಿವಯಾಗಿದದನು. ಕಣುಣಬ ೋನ ಯಿರುವ ರ್ನರು ರವಿಯನುು
ನ ೊೋಡಲು ಶ್ಕಾರಾಗದಂತ ಅರ್ುಣನನನುು ನ ೊೋಡಲು ಕೌರವರಿಗ
ಸಾಧಾವಾಗುತ್ರಾರಲ್ಲಲಿ. ಆಗ ಕೃಪ್, ಭ ೊೋರ್, ಮತುಾ ಸವಯಂ
ದುರ್ೋಣಧನ ಇವರು ಬಾಣಗಳನುು ಪ್ರರ್ೋಗಿಸುತಾಾ ಅವನನುು
ಆಕರಮಣಿಸಿದರು. ಸಂಹರಿಸಲು ಬಯಸಿ ಪ್ರಯತುಪ್ಟುಿ ಕುಶ್ಲವಾಗಿ
ಬಿಡುತ್ರಾದದ ಅವರ ಉತಾಮ ಶ್ರಗಳನುು ಪಾಂಡವನು ತವರ ಮಾಡಿ
ಶ್ರಗಳಿಂದಲ ೋ ತುಂಡರಿಸಿ ತನು ಶ್ತುರಗಳನುು ಮೊರು ಮೊರು
ಬಾಣಗಳಿಂದ ಗಾಯಗ ೊಳಿಸಿದನು. ಗಾಂಡಿೋವವನುು
ಪ್ೊಣಣಮಂಡಲಾಕಾರದಲ್ಲಿ ಸ ಳ ದು ಶ್ತುರಗಳನುು ಸುಡುತ್ರಾದದ
ಅರ್ುಣನನು ಜ ಾೋಷ್ಿ-ಆಷಾಢ ಮಾಸಗಳ ಮಧ ಾ ವತುಣಲಾಕರದ
ಪ್ರಭ ಯಿಂದ ಕೊಡಿದ ಭಾಸೆರ ಸೊಯಣನಂತ ಯೋ ಕಾಣುತ್ರಾದದನು.

ಆಗ ದ ೊರೋಣಸುತನು ಧನಂರ್ಯನನುು ಹತುಾ ಬಾಣಗಳಿಂದ ಹ ೊಡ ದು

477
ಅಚುಾತನನುು ಮೊರುಗಳಿಂದಲೊ, ನಾಲುೆ ಬಾಣಗಳಿಂದ ನಾಲುೆ
ಕುದುರ ಗಳನೊು ಪ್ರಹರಿಸಿ ನಾರಾಚ ಶ್ರಗಳಿಂದ ಕಪ್ತಯನುು
ಮುಸುಕ್ತದನು. ಅದಕ ೆ ಪ್ರತ್ರಯಾಗಿ ಧನಂರ್ಯನು ಮೊರು ಶ್ರಗಳಿಂದ
ದೌರಣಿಯ ಧನುಸಿನುು ತುಂಡರಿಸಿ, ಕ್ಷುರದಿಂದ ಅವನ ಸಾರಥಿಯ
ಶ್ರವನುು ತುಂಡರಿಸಿ, ನಾಲುೆ ಬಾಣಗಳಿಂದ ಅವನ ನಾಲುೆ
ಕುದುರ ಗಳನುು ಸಂಹರಿಸಿ ಮೊರರಿಂದ ಅವನ ಧವರ್ವನುು ರಥದಿಂದ
ಕ ಳಕ ೆ ಬಿೋಳಿಸಿದನು. ಅದರಿಂದ ರ ೊೋಷ್ಪ್ೊಣಣನಾದ ಅಶ್ವತಾಾಮನು
ಮಣಿ-ವರ್ರ-ಸುವಣಣಗಳಿಂದ ಅಲಂಕೃತವಾದ ತಕ್ಷಕನ ಹ ಡ ಯಂತ
ಪ್ರಕಾಶ್ಸುತ್ರಾದದ, ಬಹುಮೊಲಾವಾದ ಮತ ೊಾಂದು ಧನುಸಿನು
ಪ್ವಣತದ ತಪ್ಪಲ್ಲನಲ್ಲಿದದ ಮಹಾಸಪ್ಣವನುು ಕ ೈಗ ತ್ರಾಕ ೊಳುುವಂತ
ಕ ೈಗ ತ್ರಾಕ ೊಂಡನು. ತನು ಆಯುಧವನುು ಭೊಮಿಯ ಮೋಲ ಬಿಸುಟು
ಹ ೊಸಧನುಸಿನುು ಸಿದಧಗ ೊಳಿಸಿ ಅಧಿಕ ಗುಣವುಳು ದೌರಣಿಯು ಉತಾಮ
ಶ್ರಗಳಿಂದ ಹತ್ರಾರದಿಂದಲ ೋ ಒಂದ ೋ ರಥದಲ್ಲಿ ಕುಳಿತ್ರದದ
ನರ ೊೋತಾಮರಿೋವಣರನೊು ಪ್ರಹರಿಸಿದನು.

ಕೃಪ್, ಭ ೊೋರ್ ಮತುಾ ದುರ್ೋಣಧನರು ಮೋಡಗಳು


ಮಳ ಸುರಿಸುವಂತ ಅರ್ುಣನನ ಮೋಲ ಎರಗಿದರು. ಪಾಥಣನು
ಪ್ತ್ರಣಗಳಿಂದ ಕೃಪ್ನ ಧನುಸಿನೊು, ಕುದುರ ಗಳನೊು, ಧವರ್ವನೊು,

478
ಸಾರಥಿಯನೊು ನಾಶ್ಗ ೊಳಿಸಿದನು. ಅರ್ುಣನನು ದುರ್ೋಣಧನನ
ಧವರ್-ಧನುಸುಿಗಳನುು ಕತಾರಿಸಿ ಗಜಿಣಸಿದನು. ಕೃತವಮಣನ
ಕುದುರ ಗಳನುು ಸಂಹರಿಸಿ ಅವನ ಧವರ್ವನೊು ತುಂಡರಿಸಿದನು.
ಅನಂತರ ಅವನು ಸಾರಥಿ-ಅಶ್ವ-ಧನುಸುಿ-ಧವರ್ಗಳಿಂದ ಕೊಡಿದ
ರಥಗಳನೊು, ಗಜಾಶ್ವರಥಗಳನೊು ಸಂಹರಿಸಿದನು. ಅಣ ಕಟುಿ
ಒಡ ದುಹ ೊೋಗಲು ನಿೋರಿನ ಪ್ರವಾಹವು ಹರಿಯುವಂತ ಕೌರವ
ಸ ೋನ ಯು ಚ ಲಾಿಪ್ತಲ್ಲಿಯಾಯಿತು. ಆಗ ಕ ೋಶ್ವನು ಅರ್ುಣನನ ರಥವನುು
ಆತುರರಾಗಿದದ ಶ್ತುರಗಳನುು ಬಲಭಾಗಕ ೆ ಇಟುಿಕ ೊಂಡು
ಕ ೊಂಡ ೊಯದನು. ಹಾಗ ತವರ ಮಾಡಿ ಹ ೊೋಗುತ್ರಾರುವ ಧನಂರ್ಯನನುು
ವೃತರನನುು ಸಂಹರಿಸಲು ಹ ೊರಟ್ಟರುವ ಶ್ತಕರತುವನುು ಹ ೋಗ ೊೋ ಹಾಗ
ಇತರ ಯುದಾಧಕಾಂಕ್ಷ್ೋ ರ್ೋಧರು ಸುಸಜಿಾತ ರಥಗಳಲ್ಲಿ ಕುಳಿತು ಪ್ುನಃ
ಆಕರಮಣಿಸಿದರು. ಧನಂರ್ಯನ ರಥದ ಮೋಲ ಪ್ುನಃ
ಧಾಳಿಯಿಡುತ್ರಾದದ ಆ ಶ್ತುರಗಳನುು ಶ್ಖ್ಂಡಿ-ಶ ೈನ ೋಯ-ನಕುಲ-
ಸಹದ ೋವರು ನಿಶ್ತ ಶ್ರಗಳಿಂದ ಹ ೊಡ ದು ತಡ ದು ಭ ೈರವವಾಗಿ
ಗಜಿಣಸಿದರು. ಆಗ ಕುಪ್ತತ ಕುರುಪ್ರವಿೋರರು ಸೃಂರ್ಯರನುು
ವ ೋಗಯುಕಾ ನಿಶ್ತ ಬಾಣಗಳಿಂದ ಹಂದ ಅಸುರರು ದ ೋವತ ಗಳ ಂದಿಗ
ಹ ೋಗ ೊೋ ಹಾಗ ಪ್ರಸಪರರನುು ಪ್ರಹರಿಸುತಾಾ ಯುದಧಮಾಡಿದರು.
ವಿರ್ಯವನುು ಬಯಸಿದದ, ಸವಗಣಗಮನಕ ೆ ಉತುಿಕರಾಗಿದದ ಆನ -ಅಶ್ವ-

479
ರಥಗಳು ಉಚಚಬಲಗಳಿಂದ ಪ್ರಸಪರರನುು ಪ್ರತ ಾೋಕವಾದ ಶ್ರಗಳಿಂದ
ಹ ೊಡ ದು ಆಕರಮಣಿಸುತ್ರಾದದರು. ಮಹಾಯುದಧದಲ್ಲಿ ಪ್ರಸಪರ
ಹ ೊೋರಾಡುತ್ರಾರುವ ಮಹಾತಮ ರ್ೋಧಶ ರೋಷ್ಿರ ಶ್ರಗಳಿಂದ
ಅಂಧಕಾರವ ೋ ಕವಿಯಿತು. ದಿಕುೆ-ಉಪ್ದಿಕುೆಗಳ , ಸೊಯಣನ
ಪ್ರಭ ಯೊ ಶ್ರಾಂಧಕಾರದಿಂದ ಮುಚಿಚಹ ೊೋದವು.

ಕುರುಗಳ ಬಲ್ಲಷ್ಿ ಸ ೋನ ಯ ಆಕರಮಣಕ ೊೆಳಗಾಗಿ


ಮುಳುಗಿಹ ೊೋಗುತ್ರಾರುವಂತ್ರದದ ಭಿೋಮ ಕೌಂತ ೋಯನನುು ಮೋಲ ತಾಲು
ಬಯಸಿದ ಧನಂರ್ಯನು ಸೊತಪ್ುತರನ ಸ ೋನ ಯನುು ಸಾಯಕಗಳಿಂದ
ಸದ ಬಡಿದು ಪ್ರವಿೋರರನುು ಮೃತುಾಲ ೊೋಕಗಳಿಗ ಕಳುಹಸಿದನು. ಆ
ಶ್ರಜಾಲಗಳು ಭಾಗಶ್ಃ ಆಕಾಶ್ವನುು ಮುಸುಕ್ತ ಅದೃಶ್ಾವಾಗಿ ಅನಾ
ಭಾಗವು ಕೌರವ ಸ ೋನ ಯನುು ಸಂಹರಿಸುತ್ರಾದದವು. ಸಾಲುಸಾಲಾಗಿ
ಹ ೊೋಗುತ್ರಾರುವ ಪ್ಕ್ಷ್ಸಮೊಹಗಳಂತ್ರದದ ಶ್ರಗಳಿಂದ ಆಕಾಶ್ವನುು
ಮುಚಿಚ ಧನಂರ್ಯನು ಕುರುಗಳಿಗ ಯಮಪಾರಯನಾದನು. ಪಾಥಣನು
ಆಗ ಭಲಿ-ಕ್ಷುರಪ್ರ-ವಿಮನ ನಾರಾಚಗಳಿಂದ ಅವರ ಶ್ರಿೋರಗಳನುು
ಗಾಯಗ ೊಳಿಸಿ ಶ್ರಗಳನುು ಕತಾರಿಸುತ್ರಾದದನು. ತುಂಡಾದ ಕವಚ-
ಶ್ರಗಳಿಲಿದ ಶ್ರಿೋರಗಳಿಂದ, ಬಿೋಳುತ್ರಾರುವ ಮತುಾ ಬಿದಿದರುವ
ರ್ೋಧರಿಂದ ರಣಭೊಮಿಯು ತುಂಬಿಹ ೊೋಯಿತು. ಧನಂರ್ಯನ

480
ಶ್ರಗಳಿಂದ ಬಿದದ ರಥ-ಅಶ್ವ-ಪ್ದಾತ್ರ-ಆನ ಗಳಿಂದ ರಣಭೊಮಿಯು
ಮಹಾ ವ ೈತರಣಿೋ ನದಿಯಂತ ದಾಟಲಸಾಧಾವಾಗಿತುಾ. ಈಷಾದಂಡ-
ಚಕರ-ಅಚುಚಮರಗಳು ಮುರಿದುಹ ೊೋಗಿದದ, ಕುದುರ ಗಳಿದದ,
ಕುದುರ ಗಳಿಲಿದ, ಸೊತರಿದದ, ಸೊತರಿಲಿದ, ರಥಗಳಿಂದ
ರಣಭೊಮಿಯು ತುಂಬಿಹ ೊೋಯಿತು. ಕುರದಧರಾಗಿದದ ಮಹಾಗಾತರದ
ನಿತಾವೂ ಮದಿಸಿದದ ಆನ ಗಳು ಸುವಣಣಮಯ ಕವಚಗಳನುು ಧರಿಸಿ
ಕನಕಭೊಷ್ಣಗಳಿಂದ ಅಲಂಕೃತ ಮಾವಟ್ಟಗ ರ್ೋಧರ
ರಕ್ಷಣ ಗ ೊಳಗಾಗಿ ಕ ೊರೋಧದಿಂದ ಅರ್ುಣನನ ಮೋಲ ಬಿೋಳುತ್ರಾದದವು.
ಅಂತಹ ನಾಲುೆ ನೊರು ಆನ ಗಳನುು ಕ್ತರಿೋಟ್ಟಯು ಶ್ರವಷ್ಣಗಳಿಂದ
ಕ ಳಗುರುಳಿಸಿದನು. ಅವುಗಳು ಜಿೋವರ್ಂತುಗಳ ಡನ ಕ ಳಗುರುಳಿದ
ಮಹಾಗಿರಿ ಶ್ೃಂಗಗಳಂತ ತ ೊೋರುತ್ರಾದದವು. ಕವಿದ ಮೋಡಗಳನುು ಸಿೋಳಿ
ಹ ೊರಬರುವ ಅಂಶ್ುಮಾನ್ ಸೊಯಣನಂತ ಧನಂರ್ಯನು
ಶ್ರಗಳಿಂದ ಶ ರೋಷ್ಿ ಆನ ಗಳ ಆ ಸ ೋನ ಯನುು ಭ ೋದಿಸಿ ರಥದಲ್ಲಿ
ಮುಂದುವರ ದನು.

ಹತರಾದ ಅನ ೋಕ ಆನ -ಮನುಷ್ಾ-ಅಶ್ವಗಳಿಂದ ಮತುಾ ಭಗುವಾದ


ರಥಗಳಿಂದ, ಶ್ಸರ-ಕವಚ-ಯಂತರಗಳಿಂದ ವಿಹೋನರಾಗಿ ಅಸುನಿೋಗಿದದ
ಯುದಧಶೌಂಡರಿಂದಲೊ, ಚ ಲಾಿಪ್ತಲ್ಲಿಯಾಗಿ ಬಿದಿದದದ

481
ಆಯುಧಗಳಿಂದಲೊ ಫಲುಗನನ ಆ ಮಾಗಣವು ಮುಚಿಚಹ ೊೋಗಿತುಾ.
ಮೋಡಗಳು ಆಕಾಶ್ದಲ್ಲಿ ಸಿಡಿಲ್ಲನ ಶ್ಬಧವುಂಟುಮಾಡುವಂತ
ಅರ್ುಣನನು ತನು ಗಾಂಡಿೋವವನುು ಟ ೋಂಕರಿಸಿ ಮಹಾ ಭ ೈರವ ಘೊೋರ
ನಿನಾದವನುುಂಟುಮಾಡಿದನು. ಆಗ ಧನಂರ್ಯನ ಶ್ರಗಳಿಂದ
ಹತಗ ೊಂಡ ಸ ೋನ ಯು ಮಹಾ ಚಂಡಮಾರುತಕ ೆ ಸಿಲುಕ್ತದ
ಸಾಗರದಲ್ಲಿದದ ಮಹಾನೌಕ ಯಂತ ಒಡ ದು ಹ ೊೋಯಿತು.
ಗಾಂಡಿೋವದಿಂದ ಹ ೊರಟ ಕ ೊಳಿು, ಧೊಮಕ ೋತು ಮತುಾ ಮಿಂಚುಗಳಿಗ
ಸಮಾನವಾದ ಶ್ರಗಳ ಪ್ರಹಾರಗಳಿಂದ ಕೌರವ ಸ ೋನ ಯು
ಸುಟುಿಹ ೊೋಯಿತು. ರಾತ್ರರಯ ಹ ೊತ್ರಾನಲ್ಲಿ ಮಹಾಗಿರಿಯಲ್ಲಿರುವ
ಬಿದಿರಿನ ವನವು ಹತ್ರಾಕ ೊಂಡು ಉರಿಯುವಂತ ಕೌರವ ಮಹಾಸ ೋನ ಯು
ಅರ್ುಣನನ ಶ್ರಗಳಿಂದ ಪ್ತೋಡಿತಗ ೊಂಡು ಉರಿದುಹ ೊೋಗುತ್ರಾತುಾ.
ಕ್ತರಿೋಟ್ಟಯಿಂದ ಕೌರವ ಸ ೋನ ಯು ಮುದ ದಮುದ ದಯಾಯಿತು,
ಸುಟುಿಹ ೊೋಯಿತು ಮತುಾ ಧವಂಸಗ ೊಂಡಿತು. ಬಾಣಗಳ ಪ್ರಹಾರದಿಂದ
ಅಳಿದುಳಿದ ಕೌರವ ಸ ೋನ ಯು ದಿಕಾೆಪಾಲಾಗಿ ಓಡತ ೊಡಗಿತು.
ಮಹಾವನದಲ್ಲಿ ಕಾಡಿಗಚಿಚಗ ಸಿಲುಕ್ತದ ಮೃಗಗಣಗಳಂತ
ಸವಾಸಾಚಿಯಿಂದ ಸುಡದ ೋ ಇದದ ಕುರುಗಳು ದಿಕುೆಕಾಣದ ೋ
ಓಡುತ್ರಾದದರು. ಭಿೋಮಸ ೋನನನುು ರಣದಲ್ಲಿಯೋ ಬಿಟುಿ ಕುರುಗಳ
ಸ ೋನ ಯಲಿವೂ ಉದಿವಗುಗ ೊಂಡು ಪ್ರಾಙ್ುಮಖ್ವಾಯಿತು.

482
ಕುರುಗಳು ಭಗುರಾಗಿಹ ೊೋಗಲು ಬಿೋಭತುಿವು ಭಿೋಮಸ ೋನನ ಬಳಿಸಾರಿ
ಸವಲಪಹ ೊತುಾ ಅಲ್ಲಿಯೋ ಇದದನು. ಫಲುಗನನು ಭಿೋಮನನುು ಸಂಧಿಸಿ
ಸಮಾಲ ೊೋಚನ ಗ ೈದು ಯುಧಿಷ್ಠಿರನ ಶ್ರಿೋರದಿಂದ ಬಾಣಗಳನುು
ತ ಗ ದುದರ ಮತುಾ ಅವನು ಕುಶ್ಲನಾಗಿರುವುದರ ಕುರಿತು ಹ ೋಳಿದನು.
ಅನಂತರ ಭಿೋಮಸ ೋನನ ಅನುಜ್ಞ ಯನುು ಪ್ಡ ದು ಧನಂರ್ಯನು
ರಥಘೊೋಷ್ದಿಂದ ಪ್ೃಥಿವ-ಆಕಾಶ್ಗಳನುು ಮಳಗಿಸುತಾಾ ಮುಂದ
ನಡ ದನು. ಆಗ ಧನಂರ್ಯನು ಧೃತರಾಷ್ರನ ಹತುಾ ಮಕೆಳಿಂದ
ಸುತುಾವರ ಯಲಪಟಿನು. ಅವರು ಕೊರರವಾಗಿ ನತ್ರಣಸುತಾಾ
ಪ್ಂರ್ುಗಳಿಂದ ಆನ ಯನುು ಪ್ತೋಡಿಸುವಂತ ಅವರು ಸ ಳ ದ
ಧನುಸುಿಗಳಿಂದ ಹ ೊರಟ ಶ್ರಗಳಿಂದ ಅವನನುು ಪ್ತೋಡಿಸಿದರು.
ಮಧುಸೊದದನು ರಥವನುು ಅವರ ಎಡಭಾಗದಿಂದ ಮುಂದ
ಕ ೊಂಡ ೊಯಾಲು ಆ ಶ್ ರರು ಪ್ರಾಙ್ುಮಖ್ನಾಗುತ್ರಾದದ ಅರ್ುಣನನನುು
ಆಕರಮಣಿಸಿದರು. ಮೋಲ ಬಿೋಳುತ್ರಾದದ ಅವರ ಧವರ್ಗಳನೊು,
ರಥಗಳನೊು, ಧನುಸುಿ-ಸಾಯಕಗಳನೊು ಪಾಥಣನು ಕ್ಷ್ಪ್ರವಾಗಿ
ಅಧಣಚಂದರ ನಾರಾಚಗಳಿಂದ ಕ ಳಗುರುಳಿಸಿದನು. ಹೋಗ ಶ್ತುರಹಂತಕ
ಅರ್ುಣನನು ಸುವಣಣಮಯ ಸುವಣಣಪ್ುಂಖ್ಗಳಿದದ ಮಹಾವ ೋಗದ
ಹತುಾ ಭಲಿಗಳಿಂದ ಆ ಕೌರವರನುು ಗಾಯಗ ೊಳಿಸಿ ಮುನುಡ ದನು.

483
ಮಹಾವ ೋಗದ ಅಶ್ವಗಳ ಡನ ಬರುತ್ರಾದದ ಆ ಕಪ್ತವರಧವರ್ನನುು
ತ ೊಂಭತುಾ ವಿೋರ ಕುರುಗಳು ಯುದಧಮಾಡುತಾಾ ಅಕರಮಣಿಸಿದರು.
ರಣದಲ್ಲಿ ಆ ನರವಾಾರ್ರರು ಅರ್ುಣನನನುು ಸುತುಾವರ ದರು. ಕೃಷ್ಣನು
ಮಹಾವ ೋಗಯುಕಾವಾದ ಕನಕಭೊಷ್ಣಗಳಿಂದ ಅಲಂಕೃತವಾದ,
ಮುತ್ರಾನ ಬಲ ಗಳಿಂದ ಆಚಾೆದಿತಗ ೊಂದಿದದ ಶ ವೋತ ಕುದುರ ಗಳನುು
ಕಣಣನ ರಥದ ಕಡ ಕ ೊಂಡ ೊಯದನು. ಆಗ ಶ್ತುರಗಳನುು ಸಂಹರಿಸುತಾಾ
ಕಣಣನ ರಥದ ಕಡ ಹ ೊೋಗುತ್ರಾದದ ಧನಂರ್ಯನನುು ಸಂಶ್ಪ್ಾಕ
ರಥರ್ೋಧರು ಬಾಣವೃಷ್ಠಿಗಳನುು ಸುರಿಸುತಾಾ ಆಕರಮಣಿಸಿದರು.
ಅರ್ುಣನನಾದರ ೊೋ ನಿಶ್ತ ಶ್ರಗಳಿಂದ ಆ ತ ೊಂಭತುಾ ಮಂದಿ
ವಿೋರರ ಲಿರನೊು ಸಾರಥಿ-ಧನುಸುಿ-ಧವರ್ಗಳ ಂದಿಗ ಸಂಹರಿಸಿದನು.
ಕ್ತರಿೋಟ್ಟಯ ನಾನಾರೊಪ್ಗಳ ಬಾಣಗಳಿಂದ ಹತರಾದ ಅವರು
ಪ್ುಣಾವು ಕ್ಷಯವಾಗಿ ಸಿದಧರು ವಿಮಾನಗಳ ಂದಿಗ ಸವಗಣದಿಂದ
ಹ ೋಗ ೊೋ ಹಾಗ ಕ ಳಗುರುಳಿದರು. ಕುರುಗಳು ರಥ-ಆನ -ಅಶ್ವಗಳ ಡನ
ನಿಭಣಯರಾಗಿ ಭರತಶ ರೋಷ್ಿ ಫಲುಗನನನುು ಆಕರಮಣಿಸಿದರು. ಆಗ
ಧನಂರ್ಯನು ಅಸರವನುು ಪ್ರರ್ೋಗಿಸಿ ಆ ಶ ರೋಷ್ಿ ಆನ ಗಳಿಂದ ಕೊಡಿದದ
ಕೌರವ ಮಹಾಸ ೋನ ಯನುು ಸಂಹರಿಸಿದನು. ಕುರುಗಳು
ಕುರುನಂದನನನುು ಶ್ಕ್ತಾ-ಋಷ್ಠಿ-ತ ೊೋಮರ-ಪಾರಸ-ಗದ -ಖ್ಡಗ-
ಸಾಯಕಗಳಿಂದ ಮುಚಿಚಬಿಟಿರು. ಸೊಯಣನು ಕ್ತರಣಗಳಿಂದ

484
ಕತಾಲ ಯನುು ಹ ೋಗ ೊೋ ಹಾಗ ಪಾಂಡವನು ಎಲಿಕಡ ಗಳಿಂದ ಬಿೋಳುತ್ರಾದದ
ಕುರುಗಳ ಆ ಶ್ರವೃಷ್ಠಿಯನುು ಬಾಣಗಳಿಂದ ನಾಶ್ಗ ೊಳಿಸಿದನು. ಆಗ
ದುರ್ೋಣಧನನ ಶಾಸನದಂತ ಮಿೋಚೆರು ಹದಿನೊರು ನೊರು
ಆನ ಗಳ ಡನ ಪಾಥಣನನುು ಎರಡೊ ಕಡ ಗಳಿಂದ
ಆಕರಮಣಿಸತ ೊಡಗಿದರು. ಅವರು ಕಣಿಣ-ನಾಲ್ಲೋಕ-ನಾರಾಚ-
ತ ೊೋಮರ-ಪಾರಸ-ಶ್ಕ್ತಾ-ಕಂಪ್ನ-ಭಿಂಡಿಪಾಲಗಳಿಂದ ರಥಸಾನಾಗಿದದ
ಪಾಥಣನನುು ಪ್ರಹರಿಸಿದರು. ಆನ ಗಳ ಸವಾರಿಮಾಡಿದದ ಯವನರಿಂದ
ಪ್ರರ್ೋಗಿಸಲಪಟಿ ಆ ಅಸರವೃಷ್ಠಿಯನುು ಫಲುಗನನು ನಗುತಾಾ ನಿಶ್ತ
ಅಧಣಚಂದರ ಭಲಿಗಳಿಂದ ಕತಾರಿಸಿದನು. ಅರ್ುಣನನು ಆ
ಆನ ಗಳ ಲಿವನೊು ಪ್ತಾಕ -ಆರ ೊೋಹಗಳ ಂದಿಗ ವರ್ರದಿಂದ ಗಿರಿಗಳನುು
ಹ ೋಗ ೊೋ ಹಾಗ ನಾನಾ ಚಿಹ ುಯ ಮಹಾಶ್ರಗಳಿಂದ ಹ ೊಡ ದು
ಕ ಳಗುರುಳಿಸಿದನು.

ಹ ೋಮಮಾಲ ಗಳನುು ಧರಿಸಿದದ ಆ ಮಹಾ ಆನ ಗಳು


ಹ ೋಮಪ್ುಂಖ್ಗಳಿದದ ಬಾಣಗಳಿಂದ ಹ ೊಡ ಯಲಪಟುಿ ಹತರಾಗಿ
ಅಗಿುಜಾವಲ ಯಿಂದ ಕೊಡಿದ ಪ್ವಣತಗಳಂತ ಕ ಳಕ ೆ ಬಿದದವು. ಆಗ
ಗಾಂಡಿೋವ ನಿಘೊೋಣಷ್ವೂ, ಮನುಷ್ಾ-ಆನ -ಕುದುರ ಗಳ
ಆತಣನಾದಗಳ , ಚಿೋತಾೆರಗಳ ಜ ೊೋರಾಗಿ ಕ ೋಳಿಬಂದವು.

485
ಹತಗ ೊಂಡ ಆನ ಗಳು ಮತುಾ ಆರ ೊೋಹಗಳು ಹತರಾದ ಕುದುರ ಗಳು
ಹತೊಾ ದಿಕುೆಗಳಲ್ಲಿ ಓಡತ ೊಡಗಿದವು. ರಥಿಗಳಿಂದಲೊ
ಕುದುರ ಗಳಿಂದಲೊ ವಿಹೋನವಾಗಿದದ ಗಂಧವಣನಗರಾಕಾರದ
ಸಹಸಾರರು ರಥಗಳು ಅಲ್ಲಿ ಕಾಣುತ್ರಾದದವು. ಅಶಾವರ ೊೋಹಗಳು
ಅಲ್ಲಿಂದಲ್ಲಿಗ ಓಡುತ್ರಾರುವಾಗ ಪಾಥಣನ ಸಾಯಕಗಳಿಂದ
ಹ ೊಡ ಯಲಪಟುಿ ಅಲಿಲ್ಲಯ
ಿ ೋ ಬಿೋಳುತ್ರಾರುವುದು ಕಂಡಿತು. ಆ ಕ್ಷಣದಲ್ಲಿ
– ಅಶಾವರ ೊೋಹಗಳನೊು, ಆನ ಗಳನೊು, ರಥಗಳನೊು ಯುದಧದಲ್ಲಿ
ಏಕಾಕ್ತಯಾಗಿ ಸ ೊೋಲ್ಲಸಿದ - ಪಾಂಡವನ ಬಾಹುಗಳ ಬಲವು
ಕಂಡುಬಂದಿತು. ಗಜಾಶ್ವಸ ೈನಿಕರ ಮಹಾ ಸ ೋನ ಯಿಂದ ಪ್ರಿವೃತನಾದ
ಕ್ತರಿೋಟ್ಟಯನುು ನ ೊೋಡಿ ಭಿೋಮಸ ೋನನು ಅಳಿದುಳಿದಿದದ ಕೌರವ
ರಥಗಳನುು ಬಿಟುಿ ವ ೋಗದಿಂದ ಧನಂರ್ಯನ ರಥದ ಕಡ
ಧಾವಿಸಿದನು. ಅರ್ುಣನನನುು ಆಕರಮಣಿಸಿದದ ಸ ೋನ ಯಲ್ಲಿ
ಅಳಿದುಳಿದವರು ಆತುರಗ ೊಂಡು ಓಡಿ ಹ ೊೋದುದನುು ನ ೊೋಡಿ
ಭಿೋಮನು ತಮಮನ ಬಳಿ ಧಾವಿಸಿದನು. ಅರ್ುಣನನಿಂದ ಅಳಿದುಳಿದ
ಕುದುರ ಗಳನುು ಗದಾಪಾಣಿ ಭಿೋಮನು ಭಾರಂತ್ರಗ ೊಳುದ ೋ
ಸಂಹರಿಸಿದನು. ಕಾಲರಾತ್ರರಯಂತ ಉಗರವಾಗಿದದ, ಮನುಷ್ಾ-ಆನ -
ಕುದುರ ಗಳ ೋ ಭ ೊೋರ್ನವಾಗಿದದ, ಪಾರಕಾರಗಳನೊು, ಉಪ್ಪರಿಗ
ಮನ ಗಳನೊು, ಪ್ುರದಾವರಗಳನೊು ಭ ೋದಿಸಲು ಸಮಥಣವಾದ

486
ದಾರುಣ ಗದ ಯನುು ಭಿೋಮನು ಮನುಷ್ಾ-ಆನ -ಕುದುರ ಗಳ ಮೋಲ
ಪ್ರರ್ೋಗಿಸಲು ಅದು ಅನ ೋಕ ಕುದುರ ಗಳನೊು ಅಶಾವರ ೊೋಹಗಳನೊು
ಸಂಹರಿಸಿತು. ಭಿೋಮಸ ೋನನು ಕಬಿಬಣದಿಂದ ಮಾಡಲಪಟಿ ಕವಚಗಳಿದದ
ಪ್ದಾತ್ರಗಳನೊು ಮತುಾ ಕುದುರ ಗಳನೊು ಗದ ಯಿಂದ ಸದ ಬಡಿಯಲು
ಅವುಗಳು ಆತಣನಾದಗ ೈಯುತಾಾ ಹತಗ ೊಂಡು ಕ ಳಕುೆರುಳಿದವು.

ಆ ಗರ್ಸ ೋನ ಯನುು ಸಂಹರಿಸಿ ಮಹಾಬಲ ಭಿೋಮಸ ೋನನು ಪ್ುನಃ ತನು


ರಥದಲ್ಲಿ ಕುಳಿತು ಅರ್ುಣನನ ಹಂದ ಹ ೊೋದನು. ಶ್ಸರಗಳಿಂದ
ಪ್ರಹರಿಸಲಪಟಿ ಕೌರವ ಸ ೋನ ಯು ಪಾರಯಶ್ಃ ನಿರುತಾಿಹಗ ೊಂಡು
ರ್ಡವಾಗಿ ಪ್ರಾಙ್ುಮಖ್ವಾಗುತ್ರಾತುಾ. ರ್ಡವಾಗಿ
ಉದ ೊಾೋಗಶ್ ನಾವಾಗಿದದ ಆ ಸ ೋನ ಯನುು ನ ೊೋಡಿ ಅರ್ುಣನನು
ಪಾರಣಗಳನುು ಸುಡುವ ಬಾಣಗಳಿಂದ ಮುಚಿಚಬಿಟಿನು. ಆಗ
ಅರ್ುಣನನ ಬಾಣಗಳಿಂದ ವಧಿಸಲಪಡುತ್ರಾದದ ಕುರುಗಳ ರಥ-ಕುದುರ -
ಆನ ಗಳಲ್ಲಿ ಆತಣನಾದವುಂಟಾಯಿತು. ತುಂಬಾ ಹಾಹಾಕಾರ
ಮಾಡುತಾಾ ಪ್ರಸಪರರನುು ಆಲಂಗಿಸಿಕ ೊಂಡು ಆ ಸ ೋನ ಯು ನಿಂತ್ರತುಾ
ಮತುಾ ಚಕರದಂತ ಸುತಾಲೊ ತ್ರರುಗುತ್ರಾತುಾ. ಬಾಣಗಳಿಂದ ರ್ಛನುವಾದ
ಕವಚಗಳಿಂದ ಆ ಸ ೋನ ಯು ಹತ್ರಾಕ ೊಂಡು ಉರಿಯುತ್ರಾರುವಂತ ಮತುಾ
ತಮಮದ ೋ ರಕಾದಿಂದ ತ ೊೋಯುದ ಹ ೊೋಗಿ ಹೊಬಿಟಿ ಅಶ ೋಕ ವನದಂತ

487
ಕಾಣುತ್ರಾತುಾ. ಅಲ್ಲಿ ಸವಾಸಾಚಿಯ ಆ ವಿಕರಮವನುು ನ ೊೋಡಿ ಕುರುಗಳು
ಎಲಿರೊ ಕಣಣನು ಜಿೋವಿಸಿರುವ ವಿಷ್ಯದಲ್ಲಿ ನಿರಾಶ ಗ ೊಂಡರು.
ಪಾಥಣನ ಶ್ರಸಂಘ್ರತವನುು ಸಹಸಲಸಾಧಾವ ಂದು ತ್ರಳಿದು
ಗಾಂಡಿೋವಧನಿವಯಿಂದ ಪ್ರಾಜಿತರಾದ ಕುರುಗಳು ಹಮಮಟ್ಟಿದರು.

ಅವರು ಸಾಯಕಗಳಿಂದ ವಧಿಸುತ್ರಾದದ ಪಾಥಣನನುು ಸಮರದಲ್ಲಿ ಬಿಟುಿ


ಭಿೋತರಾಗಿ ಸೊತರ್ನನುು ಕೊಗಿ ಕರ ಯುತಾಾ ದಿಕಾೆಪಾಲಾಗಿ ಓಡಿ
ಹ ೊೋದರು. ಪಾಥಣನು ಅನ ೋಕ ನೊರು ಬಾಣಗಳನುು ಎರಚುತಾಾ
ಅವರನುು ಆಕರಮಣಿಸಿ ಭಿೋಮಸ ೋನನ ೋ ಮದಲಾದ ಪಾಂಡವ
ರ್ೋಧರನುು ಹಷ್ಣಗ ೊಳಿಸಿದನು. ಧೃತರಾಷ್ರ ಪ್ುತರರಾದರ ೊೋ
ಕಣಣನ ರಥದ ಕಡ ಹ ೊೋದರು. ಅಗಾಧ ಸಾಗರದಲ್ಲಿ ಮುಳುಗುತ್ರಾದದ
ಅವರಿಗ ಕಣಣನು ದಿವೋಪ್ಪಾರಯನಾಗಿದದನು. ಗಾಂಡಿವಧನಿವಯ
ಭಯದಿಂದ ವಿಷ್ರಹತ ಸಪ್ಣಗಳಂತ ಕುರುಗಳು ಕಣಣನನ ುೋ
ಆಶ್ರಯಿಸಿ ನಿಂತ್ರದದರು. ಸವಣಭೊತಗಳ ಮೃತುಾವಿನ ಭಯದಿಂದ
ಧಮಣವನ ುೋ ಅವಲಂಬಿಸಿ ಕಮಣಗಳನುು ಮಾಡುವಂತ ಕೌರವ
ಪ್ುತರರು ಪಾಂಡವನಿಗ ಹ ದರಿ ಕಣಣನನ ುೋ ಅವಲಂಬಿಸಿದದರು.
ರಕಾದಿಂದ ತ ೊೋಯುದಹ ೊೋಗಿದದ ಶ್ರಗಳ ಭಯದಿಂದ ನಡುಗುತ್ರಾದದ
ಅವರನುು ಕಣಣನು “ಹ ದರಬ ೋಡಿರಿ! ನನು ಬಳಿ ಬನಿು!” ಎಂದು ಕೊಗಿ

488
ಕರ ಯುತ್ರಾದದನು.

ಪಾಥಣನಿಂದ ಕೌರವ ಸ ೋನ ಯು ಭಗುವಾದುದನುು ನ ೊೋಡಿ ಕಣಣನು


ಶ್ತುರಗಳನುು ಸಂಹರಿಸಲು ಬಯಸಿ ಧನುಸಿನುು ಟ ೋಂಕರಿಸಿ
ಸವಾಸಾಚಿಯು ನ ೊೋಡುತ್ರಾದದಂತ ಯೋ ಪ್ುನಃ ಪಾಂಚಾಲರನುು
ಆಕರಮಣಿಸಿದನು. ಆಗ ಕ್ಷಣದಲ್ಲಿಯೋ ಗಾಯಗ ೊಂಡ ಪಾಂಚಾಲ
ರಾರ್ರು ಮೋರ್ಗಳು ಪ್ವಣತದ ಮೋಲ ಹ ೋಗ ೊೋ ಹಾಗ ಕಣಣನ
ಮೋಲ ಬಾಣಗಳನುು ಸುರಿಸಿದರು. ಆಗ ಕಣಣನಿಂದ ಹ ೊರಟ
ಸಹಸಾರರು ಬಾಣಗಳು ಪಾಂಚಾಲರಿಂದ ಪಾರಣಗಳನುು ಪ್ರತ ಾೋಕ್ತಸಿದವು.
ಮಿತರನಿಗಾಗಿ ಶ್ತುರಘ್ರತ್ರ ಪಾಂಚಾಲರನುು ವಧಿಸುತ್ರಾದದ
ಸೊತಪ್ುತರನಿಗಾಗಿ ರಣದಲ್ಲಿ ಮಹಾ ಹಾಹಾಕಾರವುಂಟಾಯಿತು.

ಕುರುಗಳು ಪ್ಲಾಯನಮಾಡುತ್ರಾರಲು ಸೊತಪ್ುತರ ಕಣಣನು


ಶ ವೋತಹಯಯುಕಾವಾದ ರಥದಲ್ಲಿ ಕುಳಿತು ದ ೊಡಡ ಬಾಣಗಳಿಂದ
ಚಂಡಮಾರುತವು ಮೋಡಗಳ ಸಮೊಹವನುು ಚ ಲಿಪ್ತಲ್ಲಿಯಾಗಿ
ಮಾಡುವಂತ ಪಾಂಚಾಲಪ್ುತರರನುು ವಧಿಸಿದನು. ಅಂರ್ಲ್ಲಕದಿಂದ
ರ್ನಮೋರ್ಯನ ಕುದುರ ಗಳನುು ಕ ೊಂದು ಸಾರಥಿಯನುು
ಕ ಳಗುರುಳಿಸಿದನು. ಭಲಿಗಳಿಂದ ಶ್ತಾನಿೋಕ ಮತುಾ ಸುತಸ ೊೋಮರನುು
ಮುಚಿಚ, ಅವರ ಧನುಸುಿಗಳನುು ಕತಾರಿಸಿದನು. ಬಳಿಕ ಸೊತಪ್ುತರನು

489
ಆರು ಬಾಣಗಳಿಂದ ಧೃಷ್ಿದುಾಮುನನುು ಪ್ರಹರಿಸಿ, ರಣದಲ್ಲಿ ಅವನ
ಬಲಗಡ ಯಿದದ ಸಾತಾಕ್ತಯ ಕುದುರ ಗಳನೊು ಸಂಹರಿಸಿ, ಕ ೈಕ ೋಯಪ್ುತರ
ವಿಶ ೋಕನನುು ಸಂಹರಿಸಿದನು. ಕುಮಾರನು ಹತನಾಗಲು
ಕ ೈಕ ೋಯಸ ೋನಾಪ್ತ್ರ ಉಗರಧನವನು ಮುನುುಗಿಗ ಅತಾಂತ ವ ೋಗಯುಕಾವಾದ
ಶ್ರಗಳಿಂದ ಕಣಣನ ಮಗ ಸುಷ ೋಣನನುು ಬಹಳವಾಗಿ ಪ್ತೋಡಿಸಿದನು.
ಕಣಣನು ಜ ೊೋರಾಗಿ ನಗುತಾಾ ಮೊರು ಅಧಣಚಂದರಬಾಣಗಳಿಂದ
ಅವನ ಬಾಹುಗಳನೊು ಶ್ರವನೊು ಕತಾರಿಸಿದನು. ಕ ೊಡಲ್ಲಯಿಂದ
ಕತಾರಿಸಲಪಟಿ ಶಾಲವೃಕ್ಷದಂತ ಪಾರಣಗಳನುು ತ ೊರ ದು ಅವನು
ರಥದಿಂದ ಕ ಳಕ ೆ ಬಿದದನು. ರಣದಲ್ಲಿ ನತ್ರಣಸುತ್ರಾರುವನ ೊೋ ಎನುುವಂತ
ಸೌತ್ರಪ್ುತರ ಸುಷ ೋಣನು ಅಶ್ವಗಳನುು ಕಳ ದುಕ ೊಂಡಿದದ ಸಾತಾಕ್ತಯನುು
ಶ್ೋರ್ರವಾಗಿ ಹ ೊೋಗುವ ನಿಶ್ತ ಪ್ೃಷ್ತೆಗಳಿಂದ ಮುಚಿಚದನು. ಆದರ
ಶ ೈನ ೋಯನ ಬಾಣಗಳಿಂದ ಹ ೊಡ ಯಲಪಟುಿ ಕ ಳಗುರುಳಿದನು. ಪ್ುತರನು
ಹತನಾಗಲು ವಿಪ್ರಿೋತವಾಗಿ ಕ ೊೋಪ್ಗ ೊಂಡ ಕಣಣನು ಶ್ನಿಗಳ
ವೃಷ್ಭ ಸಾತಾಕ್ತಯನುು ಕ ೊಲಿಲು ಬಯಸಿ “ಶ ೈನ ೋಯ! ನಿೋನು ಸತ !ಾ ”
ಎಂದು ಹ ೋಳುತಾ ಬಾಣವನುು ಪ್ರರ್ೋಗಿಸಿದನು. ಅವನ ಆ ಶ್ರವನುು
ಶ್ಖ್ಂಡಿಯು ಕತಾರಿಸಿ ಮೊವತೊಮರು ಬಾಣಗಳಿಂದ ಕಣಣನನುು
ಪ್ರತ್ರಯಾಗಿ ಹ ೊಡ ದನು. ಅದಕ ೆ ಪ್ರತ್ರಯಾಗಿ ಕಣಣನು ಚ ನಾುಗಿ
ಪ್ರರ್ೋಗಿಸಿದ ಎರಡು ಬಾಣಗಳಿಂದ ಶ್ಖ್ಂಡಿಯ ಧನುಸಿನೊು

490
ಧವರ್ವನೊು ಕತಾರಿಸಿ ಕ ಳಕ ೆ ಬಿೋಳಿಸಿದನು. ಆ ಉಗರ ಕಣಣನು
ಶ್ಖ್ಂಡಿಯನುು ಆರು ಬಾಣಗಳಿಂದ ಹ ೊಡ ದು ಧೃಷ್ಿದುಾಮುನ ಮಗನ
ಶ್ರವನುು ಕತಾರಿಸಿದನು. ಅನಂತರ ಆಧಿರಥಿಯು ಶ್ರಗಳಿಂದ
ಸುತಸ ೊೋಮನನುು ಆಕರಮಣಿಸಿದನು. ಧೃಷ್ಿದುಾಮುನ ಮಗನು
ಹತನಾಗಿ ತುಮುಲ ಆಕರಂದವು ನಡ ಯುತ್ರಾರಲು ಕೃಷ್ಣನು “ಪಾಥಣ!
ಕಣಣನು ರಣಭೊಮಿಯನುು ಪಾಂಚಾಲಾರಿಲಿದಿರುವಂತ
ಮಾಡುತ್ರಾದಾದನ . ಹ ೊೋಗಿ ಕಣಣನನುು ಸಂಹರಿಸು!” ಎಂದು ಹ ೋಳಿದನು.

ಆಗ ರಥಯೊಥಪ್ ಕಣಣನಿಂದ ಪ್ರಹರಿಸಲಪಟುಿ ಭಯಗ ೊಂಡಿರುವ


ಅವರನುು ರಕ್ಷ್ಸಲು ಬಯಸಿ ಸುಬಾಹು ನರಪ್ರವಿೋರ ಅರ್ುಣನನು
ನಗುತಾಾ ತನು ರಥದಲ್ಲಿ ಕುಳಿತು ಆಧಿರಥನ ರಥದ ಬಳಿ ಬಂದನು.
ಉಗರಘೊೋಷ್ವುಳು ಗಾಂಡಿೋವವನುು ಹಡಿದು ಮೌವಿಣಯಿಂದ ಎಳ ದು
ಟ ೋಂಕರಿಸಿ, ಅರ್ುಣನನು ಕೊಡಲ ೋ ಬಾಣಾಂಧಕರವನುು ಸೃಷ್ಠಿಸಿ, ಆನ -
ಕುದುರ -ರಥ-ಪ್ದಾತ್ರಗಳನುು ಸಂಹರಿಸಿದನು. ಆ ಪಾಂಡವ
ಏಕವಿೋರನನುು ಹಂಬಾಗದಿಂದ ರಕ್ಷ್ಸುತಾಾ ಭಿೋಮಸ ೋನನು ರಥದಿಂದ
ಹಂಬಾಲ್ಲಸಿ ಬಂದನು. ಆ ಇಬಬರು ರಾರ್ಪ್ುತರರೊ ತವರ ಮಾಡಿ
ರಥಗಳಿಂದ ಕಣಣನ ರಥದ ಕಡ ಧಾವಿಸಿ ಆಕರಮಣಿಸಿದರು.

ಅದರ ಮಧಾದಲ್ಲಿ ಸೊತಪ್ುತರನು ಸ ೊೋಮಕರನುು ಮದಿಣಸುತಾಾ

491
ಜ ೊೋರಾಗಿ ಯುದಧಮಾಡುತ್ರಾದದನು. ಅವನು ರಥ-ಅಶ್ವ-ಮಾತಂಗ
ಗಣಗಳನುು ಸಂಹರಿಸಿ, ಶ್ರಗಳಿಂದ ದಿಕುೆಗಳನುು ಆಚಾೆದಿಸಿದನು.
ಅದಕ ೆ ಪ್ರತ್ರಯಾಗಿ ಉತಾಮೌರ್ಸ, ರ್ನಮೋರ್ಯ, ಕುರದಧರಾದ
ಯುಧಾಮನುಾ-ಶ್ಖ್ಂಡಿಯರು ಧೃಷ್ಿದುಾಮುನನ ೊುಡಗೊಡಿ
ಪ್ೃಷ್ತೆಗಳಿಂದ ಕಣಣನನುು ಮದಿಣಸುತಾಾ ಸಿಂಹನಾದಗ ೈದರು.
ಕಣಣನನುು ಆಕರಮಣಿಸುತ್ರಾದದ ಆ ಐವರು ಪಾಂಚಾಲಮಹಾರಥರು
ಜಿತ ೋಂದಿರಯನನುು ಸ ಾೈಯಣದಿಂದ ಕದಲ್ಲಸಲು ಶ್ಕಾವಲಿದ
ಪ್ಂಚ ೋಂದಿರಯಗಳಂತ ಕಣಣನನುು ರಥದಿಂದ ಕದಲ್ಲಸಲು
ಶ್ಕಾರಾಗಲ್ಲಲಿ. ಅವರ ಧನುಸುಿ, ಧವರ್, ಕುದುರ ಗಳು, ಸಾರಥಿಗಳು,
ಪ್ತಾಕ ಗಳನುು ಬಾಣಗಳಿಂದ ಕತಾರಿಸಿ ಕಣಣನು ಆ ಐವರನೊು
ಪ್ೃಷ್ತೆಗಳಿಂದ ಪ್ರಹರಿಸಿ ಸಿಂಹನಂತ ಗಜಿಣಸಿದನು. ಮೌವಿಣ-
ಬಾಣಗಳನುು ಹಡಿದು ನಿರಂತರವಾಗಿ ಬಾಣಗಳನುು ಪ್ರರ್ೋಗಿಸಿ
ಶ್ತುರಗಳನುು ಸಂಹರಿಸುತ್ರಾದದ ಅವನ ಧನುಸಿಿನ ಟ ೋಂಕಾರ ಶ್ಬಧದಿಂದ
ಗಿರಿವೃಕ್ಷಗಳ ಂದಿಗ ಭೊಮಿಯು ಸಿೋಳಿಹ ೊೋಗುತ್ರಾದ ರ್ೋ ಎಂದು
ತ್ರಳಿದು ರ್ನರು ಖಿನುರಾದರು. ಆಧಿರಥಿಯು ಶ್ಕರಚಾಪ್ದಂತ್ರರುವ
ಧನುಸಿಿನಿಂದ ಅನವರತವಾಗಿ ಅನ ೋಕ ಶ್ರಗಳನುು ಸೃಷ್ಠಿಸುತಾಾ
ಮರಿೋಚಿಮಂಡಲದಲ್ಲಿ ಉರಿಯುತ್ರಾರುವ ಅಂಶ್ುಮಾಲ್ಲೋ
ಸೊಯಣನಂತ ಯೋ ರಣದಲ್ಲಿ ಪ್ರಕಾಶ್ಸುತ್ರಾದದನು. ಅವನು

492
ಶ್ಖ್ಂಡಿಯನುು ಹನ ುರಡು ಶ್ರಗಳಿಂದ, ಉತಾಮೌರ್ಸನನುು ಆರು ನಿಶ್ತ
ಬಾಣಗಳಿಂದಲೊ, ಯುಧಾಮನುಾವನುು ಮೊರು ಬಾಣಗಳಿಂದ
ಹ ೊಡ ದು ಮೊರು ಮೊರರಿಂದ ರ್ನಮೋರ್ಯ-ಧೃಷ್ಿದುಾಮುರನುು
ಪ್ರಹರಿಸಿದನು. ಜಿತ ೋಂದಿರಯ ಆತಮವತನಿಂದ ಇಂದಿರಯಗಳು ಹ ೋಗ ೊೋ
ಹಾಗ ಮಹಾಹವದಲ್ಲಿ ಸೊತಸುತನಿಂದ ಪ್ರಾಜಿತರಾದ ಆ ಐವರು
ಮಹಾರಥರು ನಿಶ ಚೋಷ್ಿರಾಗಿ ನಿಂತ್ರದದರು. ಸಮುದರದಲ್ಲಿ
ಒಡ ದುಹ ೊೋದ ನಾವ ಯಲ್ಲಿರುವ ವಣಿರ್ರಂತ ಕಣಣಸಾಗರದಲ್ಲಿ
ಮುಳುಗಿಹ ೊೋಗುತ್ರಾರುವ ತಮಮ ಸ ೊೋದರ ಮಾವಂದಿರನುು ದೌರಪ್ದಿಯ
ಐವರು ಮಕೆಳು ಸಾಗರದಲ್ಲಿ ಹ ೊಸ ನಾವ ಗಳಂತ್ರರುವ ಸುಸಜಿಾತ
ರಥಗಳಿಂದ ಉದಧರಿಸಿದರು.

ಆಗ ಸಾತಾಕ್ತಯು ಕಣಣನು ಪ್ರರ್ೋಗಿಸಿದ ಅನ ೋಕ ಬಾಣಗಳನುು


ಕತಾರಿಸಿ, ಕಣಣನನುು ನಿಶ್ತ ಆಯಸಗಳಿಂದ ಗಾಯಗ ೊಳಿಸಿ,
ದುರ್ೋಣಧನನನುು ಎಂಟು ಬಾಣಗಳಿಂದ ಹ ೊಡ ದನು. ಕೊಡಲ ೋ
ಕೃಪ್, ಭ ೊೋರ್, ದುರ್ೋಣಧನ ಮತುಾ ಸವಯಂ ಕಣಣರು ಅವನನುು
ನಿಶ್ತ ಬಾಣಗಳಿಂದ ಹ ೊಡ ದರು. ಆ ಯದೊತಾಮನಾದರ ೊೋ ಹಂದ
ದ ೈತಾಪ್ತ್ರಯು ದಿಕಾಪಲಕರನುು ಎದುರಿಸಿದಂತ ಆ ನಾಲವರನುು
ಎದುರಿಸಿ ಯುದಧಮಾಡಿದನು. ಸಮಾನ ನಿಸವನದಿಂದ
ಟ ೋಂಕರಿಸುತ್ರಾರುವ ಅಮಿತ ಬಾಣಗಳ ಮಳ ಗರ ಯುತ್ರಾರುವ ಆ
493
ಧನುಸಿನುು ಹಡಿದ ಸಾತಾಕ್ತಯು ಶ್ರತಾೆಲದಲ್ಲಿ ಆಕಾಶ್ದ
ಮಧಾಗತನಾಗಿದದ ರವಿಯಂತ ದುಧಣಷ್ಣನಾದನು. ಅರಿನಿಗರಹದಲ್ಲಿ
ಶ್ಕರನನುು ಮರುದಗಣಗಳು ಹ ೋಗ ೊೋ ಹಾಗ ಪ್ುನಃ ಉತಾಮ ರಕ್ಷಣ ಯುಳು
ರಥಗಳನುು ಪ್ಡ ದು ಪ್ರಂತಪ್ ಪಾಂಚಾಲರಥರು ಒಂದಾಗಿ
ಮಹಾರಣದಲ್ಲಿ ಶ್ನಿಪ್ರವಿೋರನನುು ರಕ್ಷ್ಸಲು ಬಂದರು. ಆಗ
ಪಾಂಡವರು ಮತುಾ ಕೌರವರ ಸ ೈನಿಕರ ನಡುವ ಹಂದ ಸುರಾಸುರರ
ನಡುವ ನಡ ದಂತ ರಥ-ಅಶ್ವ-ಮಾತಂಗ ವಿನಾಶ್ಕಾರಕ ಅತ್ರೋವ
ದಾರುಣ ಯುದಧವು ನಡ ಯಿತು. ರಥಗಳು, ಆನ ಗಳು, ಕುದುರ ಗಳು,
ಮತುಾ ಪ್ದಾತ್ರಗಳು ನಾನಾವಿಧದ ಶ್ಸರಗಳಿಂದ ಪ್ರಹರಿಸಲಪಟುಿ
ತ್ರರುಗುತ್ರಾದುದ, ಪ್ರಸಪರರಿಂದ ಅಭಿಹತರಾಗಿ ಭಯಪ್ಟುಿ, ಆತಣರಾಗಿ
ಕೊಗುತಾಾ ದುಃಖಿತರಾಗಿ ಕ ಳಗ ಬಿೋಳುತ್ರಾದದವು.

ದುಃಶಾಸನ ವಧ
ಹೋಗ ಯುದಧವು ನಡ ಯುತ್ರಾರಲು ದುಃಶಾಸನನು ಭಯರಹತನಾಗಿ
ಬಾಣಗಳನುು ಎರಚುತಾಾ ಭಿೋಮಸ ೋನನನುು ಸಮಿೋಪ್ತಸಿದನು.
ಮಹಾರುರುವಿನ ಮೋಲ ಸಿಂಹವು ಹ ೋಗ ೊೋ ಹಾಗ ತವರ ಮಾಡಿ
ಬರುತ್ರಾದದ ಅವನ ಮೋಲ ವೃಕ ೊೋದರನು ಎರಗಿದನು. ಆಗ
ಪಾರಣಗಳನ ುೋ ಪ್ಣವನಾುಗಿಟಿ ಪ್ರಸಪರರ ಮೋಲ ದದ ರ ೊೋಷ್ದಿಂದ

494
ತುಂಬಿಹ ೊೋಗಿದದ ಅವರಿಬಬರ ನಡುವ ಹಂದ ಶ್ಂಬರ-ಶ್ಕರರ ನಡುವ
ನಡ ದ ಮಹಾಸಂಗಾರಮದಂತ ಅತ್ರೋವ ಅಮಾನುಷ್ವಾದ ಯುದಧವು
ನಡ ಯಿತು. ಮದ ೊೋದಕಗಳನುು ಸುರಿಸುತ್ರಾರುವ ಮನಮಥಸಕಾಚ ೋತಸ
ಮಹಾಗರ್ಗಳ ರಡು ರತ್ರಸುಖ್ವನುಪ ೋಕ್ಷ್ಸಿ ನಿಂತ್ರರುವ ಹ ಣಾಣನ ಯ
ಸಮಿೋಪ್ದಲ್ಲಿ ಹ ೊೋರಾಡುವಂತ ಅವರಿಬಬರೊ ಹರಿತವಾಗಿದದ
ಶ್ರಿೋರಗಳಿಗ ನ ೊೋವನುುಂಟು ಮಾಡುವ ಶ್ರಗಳನುು ಅನ ೊಾೋನಾರನುು
ಬಹಳವಾಗಿ ಗಾಯಗ ೊಳಿಸುತ್ರಾದದರು. ಆಗ ವೃಕ ೊೋದರನು ತವರ ಮಾಡಿ
ಕ್ಷುರಗಳ ರಡರಿಂದ ದುಃಶಾಸನನ ಧನುಸಿನೊು ಧವರ್ವನೊು
ಕತಾರಿಸಿದನು. ಪ್ತ್ರರಯಿಂದ ಅವನ ಹಣ ಗೊ ಹ ೊಡ ದು ಅವನ
ಸಾರಥಿಯ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿದನು. ಆ
ರಾರ್ಪ್ುತರನು ಅನಾ ಧನುಸಿನುು ತ ಗ ದುಕ ೊಂಡು ವೃಕ ೊೋದರನನುು
ಹನ ುರಡು ಬಾಣಗಳಿಂದ ಪ್ರಹರಿಸಿದನು. ತಾನ ೋ ಸವತಃ ಕುದುರ ಗಳನುು
ನಿಯಂತ್ರರಸುತಾಾ ಜಿಹಮಗ ಶ್ರಗಳನುು ಭಿೋಮನ ಮೋಲ ಪ್ುನಃ
ಸುರಿಸಿದನು.

ತುಮುಲದಲ್ಲಿ ಯುದಧಮಾಡುತ್ರಾದದ ರಾರ್ಪ್ುತರ ದುಃಶಾಸನನು


ದುಷ್ೆರವಾದುದನುು ಮಾಡಿದನು. ಅವನು ಕ್ಷುರದಿಂದ ಭಿೋಮನ
ಧನುಸಿನುು ತುಂಡರಿಸಿದನು ಮತುಾ ಆರು ಶ್ರಗಳಿಂದ ಸಾರಥಿಯನುು
ಕ ಳಗುರುಳಿಸಿದನು. ಆಗ ಆ ಮಹಾತಮನು ಕ್ಷ್ಪ್ರವಾಗಿ ಅನ ೋಕ ಶ ರೋಷ್ಿ
495
ಬಾಣಗಳಿಂದ ಭಿೋಮಸ ೋನನನುು ಹ ೊಡ ದನು. ಭಿೋಮನು ಗಾಯಗ ೊಂಡ
ಮದಿಸಿದ ಆನ ಯಂತ ತುಮುಲದಲ್ಲಿ ಉಕ್ತೆನ ಗದ ಯನುು ಎಸ ದನು.
ಅದರಿಂದ ದುಃಶಾಸನನನುು ಹತುಾ ಧನುಸುಿಗಳಷ್ುಿ ಹಂದ ತಳಿು
ಭಿೋಮಸ ೋನನು ಜ ೊೋರಾಗಿ ನಕೆನು. ವ ೋಗವುಳು ಆ ಗದ ಯಿಂದ
ಪ್ರಹೃತನಾದ ದುಃಶಾಸನನು ನಡುಗುತಾಾ ಕ ಳಗ ಬಿದದನು. ಮೋಲ ಬಿದದ
ಗದ ಯು ಅವನ ಕುದುರ ಗಳನೊು, ಸಾರಥಿಯನೊು, ರಥವನೊು
ನುಚುಚನೊರಾಗಿಸಿತು. ಕವಚ ವಸಾರಭರಣಗಳು ಚದುರಿಹ ೊೋಗಿದದ
ದುಃಶಾಸನನು ಅತಾಂತ ವ ೋದನ ಯಿಂದ ಆತಣನಾಗಿ
ಉರುಳತ ೊಡಗಿದನು. ಆಗ ತರಸಿವೋ ಭಿೋಮಸ ೋನನು ತನು ಪ್ತ್ರುಯ
ಕುರಿತು ದುಃಶಾಸನನು ಮಾಡಿದುದನುು ಸಮರಿಸಿಕ ೊಂಡು ರಥದಿಂದ
ನ ಲಕ ೆ ಹಾರಿ ಪ್ರಯತುಪ್ಟುಿ ಅವನ ಕಣುಣಗಳಲ್ಲಿ ಕಣಿಣಟುಿ ನ ೊೋಡಿದನು.
ಹರಿತ ಶ್ುದಧ ಖ್ಡಗವನುು ಮೋಲ್ಲತ್ರಾ ಉರುಳಾಡುತ್ರಾದದ ಅವನ
ಕುತ್ರಾಗ ಯನುು ಮಟ್ಟಿ ಕತಾರಿಸಿ ಭೊಮಿಯಮೋಲ ಬಿದದವನ ಎದ ಯನುು
ಮೋಲ ತ್ರಾ ಸುರಿಯುತ್ರಾದದ ಅವನ ರಕಾವನುು ಕುಡಿದನು.

ರಕಾದ ರುಚಿಯನುು ಪ್ುನಃ ಪ್ುನಃ ಆಸಾವದಿಸುತಾಾ ದುಃಶಾಸನನನ ುೋ


ನ ೊೋಡುತಾಾ ಪ್ರಮ ಕುರದಧನಾಗಿ ಹ ೋಳಿದನು: “ತಾಯಿಯ
ಮಲ ಹಾಲ್ಲಗಿಂತಲೊ, ತುಪ್ಪ-ಜ ೋನುತುಪ್ಪಗಳ ಮಿಶ್ರಣಕ್ತೆಂತಲೊ,
ಚ ನಾುಗಿ ಮಾಡಲಪಟಿ ದಾರಕ್ಷಾರಸದ ಪಾನಿೋಯಕ್ತೆಂತಲೊ, ದಿವಾವಾದ
496
497
ತ ೊೋಯರಸದ ಪಾನಿೋಯಕ್ತೆಂತಲೊ, ಹಾಲು-ಮಸರನುು ಕಡ ದು
ಮಾಡಿದ ಮಜಿಾಗ ಗಿಂತಲೊ ಮತುಾ ಎಲಿ ಪಾನಿೋಯಗಳಿಗಿಂತಲೊ ನನು
ಶ್ತುರವಿನ ರಕಾವು ಅಧಿಕ ರುಚಿಯನುು ಹ ೊಂದಿದ ಯಂದು
ನನಗನಿುಸುತ್ರಾದ !” ಹೋಗ ಹ ೋಳುತಾಾ ರಕಾವನುು ಕುಡಿತು
ಅತ್ರಪ್ರಹೃಷ್ಿನಾಗಿ ಪ್ುನಃ ಪ್ುನಃ ಕೊಗಿ ಕುಣಿದು ಕುಪ್ಪಳಿಸುತ್ರಾದದ ಆ
ಭಿೋಮಸ ೋನನನುು ನ ೊೋಡಿದವರ ಲಿರೊ ವಾಥಿತರಾಗಿ ಕುಸಿದುಬಿದದರು.
ಅಲ್ಲಿ ಭಯದಿಂದ ನಡುಗುತ್ರಾದದ ಮನುಷ್ಾರ ಕ ೈಗಳಿಂದ ಶ್ಸರಗಳು ಕ ಳಗ
ಬಿದದವು. ಭಯದಿಂದ ವಿಕಾರಸವರದಲ್ಲಿ ಸಹಾಯಕ ೆಂದು
ಕೊಗಿಕ ೊಳುುತ್ರಾದದರು. ಕ ಲವರು ಅವನನುು ನ ೊೋಡಲ್ಲಕಾೆಗದ ೋ
ಕಣುಣಗಳನ ುೋ ಮುಚಿಚಕ ೊಂಡರು. ದುಃಶಾಸನನ ರಕಾವನುು ಕುಡಿಯುತ್ರಾದದ
ಭಿೋಮಸ ೋನನನುು ಎಲಿಕಡ ಗಳಿಂದ ನ ೊೋಡುತ್ರಾದದವರು ಎಲಿರೊ
“ಇವನು ಮನುಷ್ಾನಲಿ!” ಎಂದು ಮಾತನಾಡಿಕ ೊಳುುತಾಾ
ಭಯಾದಿಣತರಾಗಿ ಪ್ಲಾಯನಗ ೈದರು. ಲ ೊೋಕವಿೋರರಿಗ ಕ ೋಳುವಂತ
ಭಿೋಮಸ ೋನನು ಈ ಮಾತನಾುಡಿದನು:

“ಪ್ುರುಷಾಧಮ! ನಿನು ಈ ರಕಾವನುು ಕಂಠದಿಂದ


ಕುಡಿಯುತ್ರಾದ ದೋನ . ಈಗ ಸಂರಬಧನಾಗಿ “ಗೌಃ ಗೌಃ” ಎಂದು
ಪ್ುನಃ ಹ ೋಳು ನ ೊೋಡ ೊೋಣ! ತನು ಮಕೆಳ ಸ ೋರಿ
ಧೃತರಾಷ್ರನು ನಮಮ ಮೋಲ ಸದಾ ಇಟ್ಟಿರುವ
498
ದುರಾತಮತ ಯಿಂದ ಪ್ರಮಾಣಕ ೊೋಟ್ಟಯಲ್ಲಿ ಕಾಲಕೊಟವನುು
ಉಣಿಸಿ ಮಲಗಿಸಿ ಸಪ್ಣಗಳಿಂದ ಕಚಿಚಸಿ ಕಷ್ಿವನಿುತುಾದುದು,
ರ್ತುಗೃಹದಲ್ಲಿ ಸುಟ್ಟಿದುದದು, ದೊಾತದಲ್ಲಿ ರಾರ್ಾವನುು
ಅಪ್ಹರಿಸಿದುದು, ಅರಣಾದಲ್ಲಿ ವಸತ್ರಮಾಡಿಸಿದುದು,
ಸಂಗಾರಮದಲ್ಲಿ ಬಾಣ-ಅಸರಗಳನುು ಪ್ರರ್ೋಗಿಸಿದುದು,
ಅರಮನ ಯಲ್ಲಿ ಸುಖ್ವಾಗಿರಲು ಅವಕಾಶ್ಕ ೊಡದ ೋ ಇದುದದು,
ಈ ಇಲಿ ದುಃಖ್ವನ ುೋ ತ್ರಳಿದಿದ ದೋವ ಯೋ ಹ ೊರತು ಎಂದು
ಸುಖ್ವ ೋನ ಂಬುದನುು ತ್ರಳಿಯಲ್ಲಲಿ!”

ಹೋಗ ಹ ೋಳಿ ವೃಕ ೊೋದರನು ರ್ಯವನುು ಹ ೊಂದಿದನು. ಪ್ುನಃ ನಗುತಾಾ


ಕ ೋಶ್ವಾರ್ುಣನರಿಗ ಹ ೋಳಿದನು:

“ವಿೋರರ ೋ! ದುಃಶಾಸನನ ಕುರಿತು ನಾನು ಏನ ಲಿ ಪ್ರತ್ರಜ್ಞ


ಮಾಡಿದ ದನ ೊೋ ಅವ ಲಿವನೊು ಇಂದು ರಣದಲ್ಲಿ ಮಾಡಿ
ತ ೊೋರಿಸಿದ ದೋನ ! ಎರಡನ ಯ ಯಜ್ಞಪ್ಶ್ುವಾದ
ದುರ್ೋಣಧನನನುು ಕೊಡ ಇಲ್ಲಿಯೋ ಹಸುಕ್ತ
ಬಲ್ಲಕ ೊಡುತ ೋಾ ನ ! ಕೌರವರ ಸಮಕ್ಷಮದಲ್ಲಿ ಆ ದುರಾತಮನ
ಶ್ರವನುು ತುಳಿದ ೋ ಶಾಂತ್ರಯನುು ಪ್ಡ ಯುತ ೋಾ ನ !”

ಪ್ರಹೃಷ್ಿನಾಗಿ ಹೋಗ ಹ ೋಳಿ ರಕಾದಿಂದ ತ ೊೋಯುದಹ ೊೋಗಿದದ ಮಹಾತಮ

499
ಅತ್ರಬಲ ಭಿೋಮಸ ೋನನು ವೃತರನನುು ಸಂಹರಿಸಿದ ಸಹಸರನ ೋತರನಂತ
ಜ ೊೋರಾಗಿ ಕೊಗಿ ನತ್ರಣಸಿದನು.

ದುಃಶಾಸನನು ಹತನಾಗಲು ಸಮರದಲ್ಲಿ ಪ್ಲಾಯನಗ ೈಯದ


ಮಹಾಕ ೊರೋಧವಿಷ್ರಾದ ಧೃತರಾಷ್ರನ ಹತುಾ ಮಕೆಳು
ಮಹಾವಿೋಯಣದಿಂದ ಭಿೋಮಸ ೋನನನುು ಶ್ರಗಳಿಂದ ಮುಚಿಚದರು.
ಭಾರತೃವಾಸದಿಂದ ಪ್ತೋಡಿತರಾಗಿದದ ಕವಚಿ, ನಿಷ್ಂಗಿ, ಪಾಶ್ೋ,
ದಂಡಧಾರ, ಧನುಧಣರ, ಅಲ ೊೋಲುಪ್, ಶ್ಲ, ಸಂಧ, ವಾತವ ೋಗ
ಮತುಾ ಸುವಚಣಸ ಇವರು ಒಟಾಿಗಿ ಭಿೋಮಸ ೋನನನುು
ಮಾಗಣಣಗಳಿಂದ ಮುತ್ರಾಗ ಹಾಕ್ತದರು. ಮಹಾರಥರ ವಿಶ್ಖ್ಗಳಿಂದ
ಹೋಗ ಎಲಿ ಕಡ ಗಳಿಂದ ತಡ ಯಲಪಟಿ ಭಿೋಮನು ಕ ೊರೋಧದಿಂದ
ರಕಾಾಕ್ಷನಾಗಿ ಕುರದಧನಾದ ಕಾಲನಂತ ಯೋ ಆದನು. ರುಕಾಮಂಗದ
ರುಕಮಪ್ುಂಖ್ಗಳುಳು ಹತುಾ ಹತುಾ ನಿಶ್ತವಾದ ಮತುಾ
ಮಹಾವ ೋಗಗಳುಳು ಭಲಿಗಳಿಂದ ಅವರನುು ಪಾಥಣನು ಯಮಕ್ಷಯಕ ೆ
ಕಳುಹಸಿದನು. ಆ ವಿೋರರು ಹತರಾಗಲು ಸೊತಪ್ುತರ ಮತುಾ
ಪಾಂಡವರು ನ ೊೋಡುತ್ರಾದದಂತ ಯೋ ಭಯಾದಿಣತವಾದ ಕೌರವ
ಸ ೋನ ಯು ಪ್ಲಾಯನಗ ೈಯಿತು.

ಪ್ರಜ ಗಳ ಅಂತಕನಿಗಿರುವಂಥಹ ಭಿೋಮನ ವಿಕಾರಂತವನುು ನ ೊೋಡಿ

500
ಕಣಣನು ಮಹಾರಣವನುು ಪ್ರವ ೋಶ್ಸಿದನು. ಅವನ ಆಕಾರಭಾವವನುು
ತ್ರಳಿದ ಶ್ಲಾನು ಇದು ಸರಿಯಾದ ಕಾಲವ ಂದು ತ್ರಳಿದು ಕಣಣನಿಗ
ಹ ೋಳಿದನು:

“ರಾಧ ೋಯ! ವಾಥ ಪ್ಡಬ ೋಡ! ಇದು ನಿನಗ


ಸರಿಗಾಣುವುದಿಲಿ! ಭಿೋಮಸ ೋನನಿಂದ ಭಯಾದಿಣತರಾದ
ರಾರ್ರು ಇಗ ೊೋ ಓಡಿಹ ೊೋಗುತ್ರಾದಾದರ ! ಭಾರತೃವಾಸನದಿಂದ
ದುಃಖಿತನಾಗಿ ದುರ್ೋಣಧನನಾದರ ೊೋ
ಸಮೊಮಢನಾಗಿದಾದನ ! ಆ ಮಹಾತಮನು ದುಃಶಾಸನನ
ರಕಾವನುು ಕುಡಿಯಲು ಶ ೋಕ-ಕ ೊೋಪ್ಗಳಿಂದ ಪ್ತೋಡಿತನಾಗಿ,
ಚ ೋತನವನುು ಕಳ ದುಕ ೊಂಡು ನಡುಗುತ್ರಾರುವ
ದುರ್ೋಣಧನನನುು ಕೃಪ್ನ ೋ ಮದಲಾದವರು ಮತುಾ
ಅಳಿದುಳಿದ ಸಹ ೊೋದರರು ಎಲಿಕಡ ಗಳಿಂದ ಸುತುಾವರ ದು
ಉಪ್ಚರಿಸುತ್ರಾದಾದರ ! ಧನಂರ್ಯನ ೋ ಮದಲಾದ ಲಬಧಲಕ್ಷಯ
ಶ್ ರ ಪಾಂಡವರು ನಿನುನ ುೋ ಎದುರಿಸಿ ಯುದಧಮಾಡಲು
ಸಿದಧರಾಗಿದಾದರ ! ಕ್ಷತರಧಮಣವನುು ಪಾಲ್ಲಸಿ
ಮಹಾಪೌರುಷ್ವಿರುವ ನಿೋನು ಧನಂರ್ಯನನುು ಎದುರಿಸು!
ಧಾತಣರಾಷ್ರರ ಸವಣ ಭಾರವೂ ನಿನು ಮೋಲ

501
ಸಮಪ್ತಣತಗ ೊಂಡಿದ ! ನಿೋನು ಯಥಾಶ್ಕ್ತಾಯಾಗಿ
ಯಥಾಬಲವನುುಪ್ರ್ೋಗಿಸಿ ಯುದಧಮಾಡು! ರ್ಯವಾದರ
ವಿಪ್ುಲ ಕ್ತೋತ್ರಣಯು ಮತುಾ ಪ್ರಾಜಿತನಾದರ ಸವಗಣವು
ನಿಶ್ಚಯವಾಗಿದ ! ಸಂಕುರದಧನಾದ ನಿನು ಮಗ
ವೃಷ್ಸ ೋನನಾದರ ೊೋ ನಿೋನು ಮೋಹಸಂಪ್ನುನಾಗಿರುವುದನುು
ನ ೊೋಡಿ ಪಾಂಡವರನುು ಎದುರಿಸಿ ಯುದಧಮಾಡುತ್ರಾದಾದನ !”

ಶ್ಲಾನ ಈ ಮಾತನುು ಕ ೋಳಿ ಕಣಣನ ಹೃದಯದಲ್ಲಿ ಯುದಧದಲ್ಲಿ


ಸುಸಿಾರವಾದ ಮಾನುಷ್ಾಕ ಭಾವವುಂಟಾಯಿತು.

ವೃಷ್ಸ ೋನವಧ
ಅಗ ಕುರದಧನಾದ ವೃಷ್ಸ ೋನನು ಸವರಥದಲ್ಲಿ ಕುಳಿತು ಶ್ತುರಗಳನುು
ಕ ೊಲುಿತ್ರದ
ಾ ದ, ದಂಡವನುು ಹಡಿದ ಕಾಲನಂತ ಕ ೈಯಲ್ಲಿ ಗದ ಯನುು
ಹಡಿದು ಕೌರವರನುು ಸದ ಬಡಿಯುತ್ರಾರುವ ವೃಕ ೊೋದರನನುು
ಆಕರಮಣಿಸಿದನು. ಸಮರದಲ್ಲಿ ಪ್ರಹೃಷ್ಿನಾಗಿ ಮುನುುಗಿಗ ಬರುತ್ರಾರುವ
ಆ ಕಣಣ-ಪ್ುತರನನುು ನಕುಲನು ರ ೊೋಷ್ದಿಂದ ಕ ೊಂದು ಗ ಲಿಲು
ಮರ್ವತನು ರ್ಂಭನನುು ಹ ೋಗ ೊೋ ಹಾಗ ಹರಿತ ಬಾಣಗಳಿಂದ
ತಡ ದನು. ನಕುಲನು ಕ್ಷುರಗಳಿಂದ ಅವನ ಸಪಟ್ಟಕದ ಧವರ್ಕಂಬವನುು
ತುಂಡರಿಸಿದನು. ಹಾಗ ೋಯೋ ಕಣಾಣತಮರ್ನ ಬಂಗಾರದ ಪ್ಟ್ಟಿಯಿಂದ

502
ಅಲಂಕೃತವಾಗಿದದ ಧನುಸಿನೊು ತುಂಡರಿಸಿದನು. ಕೊಡಲ ೋ
ಕಣಾಣತಮರ್ನು ಸುಶ್ೋರ್ರವಾಗಿ ಇನ ೊುಂದು ಧನುಸಿನುು ತ ಗ ದುಕ ೊಂಡು
ಪಾಂಡವನನುು ಆಕರಮಣಿಸಿದನು. ದುಃಶಾಸನನ ಸ ೋಡನುು
ತ್ರೋರಿಸಿಕ ೊಳುಲು ಮಹಾಸರಗಳನುು ತ್ರಳಿದಿದದ ಅವನು ನಕುಲನನುು
ದಿವಾವಾದ ಮಹಾಸರಗಳಿಂದ ಪ್ರಹರಿಸಿದನು. ಆಗ ಕುರದಧನಾದ
ನಕುಲನು ಮಹಾ ಉಲ ೆಗಳಸಮಾನವಾಗಿದದ ಶ್ರಗಳಿಂದ ಅವನನುು
ಪ್ರತ್ರಯಾಗಿ ಹ ೊಡ ದನು. ಕಣಣನ ಮಗನೊ ಕೊಡ ಅವನನುು
ದಿವಾಸರಗಳಿಂದ ಪ್ರತ್ರಯಾಗಿ ಪ್ರಹರಿಸಿದನು. ಕಣಣನ ಪ್ುತರನು
ಶ್ೋರ್ರವಾಗಿ ಉತಾಮ ಅಸರಗಳಿಂದ ನಕುಲನ ಕುದುರ ಗಳ ಲಿವನೊು
ಸಂಹರಿಸಿದನು.

ಆಗ ನಕುಲನು ಅಶ್ವಗಳು ಹತಗ ೊಂಡ ರಥದಿಂದ ಇಳಿದು


ಸುಂದರವಾದ ಎಂಟು ಚಂದರಗಳುಳು ಗುರಾಣಿಯನೊು
ಆಕಾಶ್ಸಂಕಾಶ್ದ ಖ್ಡಗವನೊು ಹಡಿದು ಪ್ಕ್ಷ್ಯಂತ ರಣರಂಗದಲ್ಲಿ
ಹಾರಾಡತ ೊಡಗಿದನು. ಅಂತರಿಕ್ಷದ ವಿಚಿತರ ಮಾಗಣಗಳಲ್ಲಿ
ಸಂಚರಿಸುತಾಾ ಅವನು ಅನ ೋಕ ಕುದುರ ಆನ ಗಳನುು ತುಂಡರಿಸಿದನು.
ಅಶ್ವಮೋಧದಲ್ಲಿ ಶ್ಮಿತರನ ಪ್ರಹಾರದಿಂದ ಪ್ಶ್ುಗಳು ಹ ೋಗ ೊೋ ಹಾಗ
ಅವನ ಖ್ಡಗಕ ೆ ಸಿಲುಕ್ತದ ಪಾರಣಿಗಳು ತ ೊಪ್ತ ೊಪ್ನ ಕ ಳಗ ಬಿದದವು.

503
ನಕುಲನ ೊಬಬನಿಂದಲ ೋ ಆಗ ಶ್ೋರ್ರವಾಗಿ ನಾನಾದ ೋಶ್ದ ದಷ್ಿಪ್ುಷಾಿದ
ಸತಾಸಂಧರಾದ ಉತಾಮ ಚಂದನಗಳನುು ಲ ೋಪ್ತಸಿಕ ೊಂಡಿದದ
ವಿರ್ಯೋಚುೆಗಳಾದ ಎರಡುಸಾವಿರ ಯುದಧಶೌಂಡರು ಕತಾರಿಸಲಪಟುಿ
ಕ ಳಗುರುಳಿದರು. ಹಾಗ ಸ ೋನ ಯನುು ಕ ಳಗುರುಳುಸಿತ್ರಾದದ ನಕುಲನನುು
ವೃಷ್ಸ ೋನನು ಎಲಿಕಡ ಗಳಿಂದಲೊ ಸಾಯಕಗಳಿಂದ ಹ ೊಡ ದು
ಆಕರಮಣಿಸಿದನು. ಹಾಗ ಗಾಯಗ ೊಂಡ ನಕುಲನು ಕ ೊೋಪ್ದಿಂದ ಆ
ವಿೋರನನುು ಪ್ೃಷ್ತೆಗಳಿಂದ ಹ ೊಡ ದು ಗಾಯಗ ೊಳಿಸಿದನು. ಒಬಬನ ೋ
ಅನ ೋಕ ಪ್ದಾತ್ರ, ಕುದುರ , ಆನ ಮತುಾ ರಥಗಳನುು
ಆಟವಾದುವವನಂತ ಧವಂಸಮಾಡುತ್ರಾರುವುದನುು ನ ೊೋಡಿ
ಕಣಣಪ್ುತರನು ಕ ೊೋಪ್ಗ ೊಂಡು ವಿೋರ ನಕುಲನನುು ಹದಿನ ಂಟು
ಪ್ೃಷ್ತೆಗಳಿಂದ ಪ್ರಹರಿಸಿದನು. ಕಣಾಣತಮರ್ನನುು ಸಂಹರಿಸಲು
ನರವಿೋರ ಪಾಂಡುಸುತನು ಆಕರಮಣಿಸಲು ಕಣಣಪ್ುತರನು
ಮಹಾರಣದಲ್ಲಿ ನಕುಲ ಸಹಸರತಾರ ಗಳುಳು ಗುರಾಣಿಯನುು
ಬಾಣಗಳಿಂದ ಹ ೊಡ ದನು. ಆಗ ವೃಷ್ಸ ೋನನು ನಿಶ್ತವಾದ ಕ್ಷ್ಪ್ರವಾಗಿ
ಒಂದ ೋ ಧಾರ ಯಂತ ಹ ೊೋಗುತ್ರಾದದ ಆರು ಕ್ಷ್ಪ್ರ ಶ್ರಗಳಿಂದ ನಕುಲನ
ನಿಶ್ತವಾದ, ತ್ರೋಕ್ಷ್ಣ ಅಲಗುಳು, ಉತಾಮ ಕ ೊೋಶ್ದ ೊಳಗಿದದ, ಅತ್ರಯಾದ
ಭಾರವನೊು ಹ ೊರಬಲಿ, ಶ್ತುರಗಳ ಶ್ರಿೋರವನುು ಅಪ್ಹರಿಸಬಲಿ,
ಘೊೋರವಾದ, ಸಪ್ಣದಂತ ಉಗರರೊಪ್ದ ಖ್ಡಗವನುು ತುಂಡರಿಸಿದನು.

504
ಪ್ುನಃ ಹತಾಾಳ ಯ ನಿಶ್ತ ಪ್ೃಷ್ತೆಗಳಿಂದ ಅವನ ಎದ ಗ ಗಾಢವಾಗಿ
ಪ್ರಹರಿಸಿದನು. ಕಣಣಸುತನಿಂದ ಪ್ತೋಡಿತನಾದ, ಅಶ್ವಗಳನುು
ಕಳ ದುಕ ೊಂಡಿದದ ನಕುಲನು, ಧನಂರ್ಯನು ನ ೊೋಡುತ್ರಾದದಂತ ಯೋ,
ಭಿೋಮಸ ೋನನ ರಥಕ ೆ ಸಿಂಹವು ಗಿರಿಶ್ಖ್ರವನುು ಏರುವಂತ ಹಾರಿ
ಏರಿದನು.

ಕಣಣಪ್ುತರನಿಂದ ಬಾಣ-ಖ್ಡಗಗಳನುು ಕತಾರಿಸಿಕ ೊಂಡು ವಿರಥನನಾಗಿ


ಅಸರಭಗುನಾಗಿ ನಕುಲನು ಅರಿಶ್ರಗಳಿಂದ ಆತಣನಾಗಿರುವುದನುು
ತ್ರಳಿದು ಅರ್ುಣನನು ಪ್ವನಧುತಪ್ತಾಕ ಯುಳು ಮತುಾ ವರಪ್ುರುಷ್ನು
ನಡ ಸುತ್ರಾದದ ರಥದಲ್ಲಿ ಶ್ೋರ್ರವಾಗಿ ವೃಷ್ಸ ೋನನಿದದಲ್ಲಿಗ ನಡ ದನು.
ಐವರು ದುರಪ್ದಸುತರು, ಆರನ ಯವನು ಸಾತಾಕ್ತ, ಐವರು ದುರಪ್ದನ
ಪ್ುತ್ರರಯ ಪ್ುತರರು ಈ ಹನ ೊುಂದು ಮಂದಿ ಪ್ದಾತ್ರ-ರಥ-ಗರ್-ಅಶ್ವ
ಸ ೋನ ಗಳಿಂದ ಭುರ್ಗಪ್ತ್ರಸಮಾನ ಮಾಗಣಣಗಳಿಂದ ಮತುಾ
ಅಸರಗಳಿಂದ ಕೌರವರನುು ಸದ ಬಡಿಯುತಾಾ ಆಕರಮಣಿಸಿದರು. ಕೊಡಲ ೋ
ತವರ ಮಾಡಿ ಕೌರವ ರಥಮುಖ್ಾರಾದ ಕೃತವಮಣ, ಕೃಪ್, ದೌರಣಿ,
ದುರ್ೋಣಧನ, ಉಲೊಕ, ವೃಕ, ಕಾರಥ, ಮತುಾ ದ ೋವಾವೃಧರು
ಮೋಡಗಳಂತ ಗುಡುಗುವ ರಥಗಳಲ್ಲಿ ಕುಳಿತು ಕಾಮುಣಕಗಳನುು
ಹಡಿದು ಎದುರಾಗಿ ಬಂದರು. ಆ ನರವರರು ಅವರ ಕಡ ಯ ಆ
ಹನ ೊುಂದು ವಿೋರರನುು ಶ ರೋಷ್ಿ ಶ್ರವರಾಗರಗಳಿಂದ ಹ ೊಡ ಯುತಾಾ
505
ಅವರ ಗಮನವನುು ಪ್ರತ್ರರ ೊೋಧಿಸಲು ಹ ೊಸಮೋಡದ ಸಮಾನ
ಬಣಣಗಳ ಪ್ವಣತಶ್ಖ್ಸದೃಶ್ವಾದ ಭಯಂಕರ ವ ೋಗವುಳು
ಆನ ಗಳಮೋಲ ಕುಳಿತ ಕುಳಿಂದರು ಅವರನುು ಆಕರಮಣಿಸಿದರು.
ಹಮವತಪವಣತ ಪ್ರದ ೋಶ್ದವುಗಳಾಗಿದದ ಆ ಆನ ಗಳು ಸುಂದರವಾಗಿ
ಸಜಾಾಗಿದದವು, ಮದ ೊೋದಕವನುು ಸುರಿಸುತ್ರಾದದವು, ರಣದಲ್ಲಿ
ಹ ೊೋರಾಡಲು ಬಯಸುತ್ರಾದದವು ಮತುಾ ರಣಕುಶ್ಲರ್ೋಧರು ಅವುಗಳ
ಮೋಲ ಕುಳಿತ್ರದದರು. ಸುವಣಣಜಾಲಗಳಿಂದ ಅಲಂಕೃತಗ ೊಂಡಿದದ ಆ
ಆನ ಗಳು ಮಿಂಚಿನಿಂದ ಕೊಡಿದ ಮೋರ್ಗಳಂತ ಕಾಣುತ್ರಾದದವು.
ಕುಣಿಂದಪ್ುತರನು ಹತುಾ ಮಹಾಯಸಗಳಿಂದ ಕೃಪ್ನನುು ಅವನ
ಸಾರಥಿ-ಕುದುರ ಗಳ ಂದಿಗ ಬಹಳವಾಗಿ ಪ್ತೋಡಿಸಿದನು. ಆಗ
ಶ್ರದವತಸುತನು ಸಾಯಕಗಳಿಂದ ಒಮಮಲ ೋ ಅವನನುು ಆನ ರ್ಂದಿಗ
ಭೊತಲಕ ೆ ಕ ಡವಿದನು. ಕುಣಿಂದಪ್ುತಾರವರರ್ನಾದರ ೊೋ
ತ ೊೋಮರಗಳಿಂದ ಮತುಾ ದಿವಾಕರನ ಕ್ತರಣಗಳಂತ್ರದದ ಅಯಸಮಗಳಿಂದ
ಗಾಂಧಾರಪ್ತ್ರಯ ರಥವನುು ವಿಕ್ಷ ೊೋಭಗ ೊಳಿಸಿ ಗಜಿಣಸಲು
ಗಾಂಧಾರಪ್ತ್ರಯು ಅವನ ಶ್ರವನುು ಕತಾರಿಸಿದನು.

ಕುಣಿಂದರು ಹಾಗ ಹತರಾಗಲು ಪ್ರಹೃಷ್ಿರೊಪ್ರಾದ ಕೌರವ


ಮಹಾರಥರು ಶ್ಂಖ್ಗಳನುು ಜ ೊೋರಾಗಿ ಊದಿದರು ಮತುಾ ಅನ ೋಕ
ಬಾಣಗಳಿಂದ ಶ್ತುರಗಳನುು ಪ್ುನಃ ಆಕರಮಣಿಸಿದರು. ಆಗ ಪಾಂಡು-
506
ಸೃಂರ್ಯರ ೊಡನ ಕುರುಗಳ, ಬಾಣ-ಖ್ಡಗ-ಶ್ಕ್ತಾ-ಋಷ್ಠಿ-ಗದ -
ಪ್ರಶ್ುಗಳಿಂದ ಪ್ದಾತ್ರ-ಕುದುರ -ಆನ ಗಳ ಅನ ೋಕ ಗುಂಪ್ುಗಳ
ಸಂಹಾರಕ್ತರಯಯ ಅತ್ರೋವ ದಾರುಣ ಯುದಧವು ಪ್ುನಃ
ಪಾರರಂಭವಾಯಿತು. ಉಗರ ಚಂಡಮಾರುತಕ ೆ ಸಿಲುಕ್ತದ ಮೋಡಗಳು
ದಿಕುೆದಿಕುೆಗಳಿಗ ಚದುರಿ ಹ ೊೋಗುವಂತ ಪ್ರಸಪರರನುು ಪ್ರಹರಿಸುತ್ರಾದದ
ಪ್ದಾತ್ರ-ಆನ -ಕುದುರ -ರಥಗಳು ಅಸುಗಳನುು ತ ೊರ ದು ತಂಡ
ತಂಡವಾಗಿ ರಣದಲ್ಲಿ ಬಿೋಳುತ್ರಾದದವು. ಆಗ ಶ್ತಾನಿೋಕನು ಕೌರವರ
ಕಡ ಯ ಮಹಾಗರ್ಗಳನೊು, ಹಾಗ ಯೋ ರಥಗಳನೊು
ಪ್ದಾತ್ರಗಣಗಳನೊು ನಾಶ್ಗ ೊಳಿಸಲು ಕೃತವಮಣನು ಆನ
ಕುದುರ ಗಳನುು ಶ್ಸರದಿಂದ ಕತಾರಿಸಿ ಕ ಳಗುರುಳಿಸಿದನು. ಇನ ೊುಂದು ಕಡ
ದೌರಣಿಯು ಆಯುಧ, ರ್ೋಧ ಮತುಾ ಧವರ್ ಈ ಎಲಿವನೊು ಸ ೋರಿಸಿ
ಮೊರು ಆನ ಗಳನುು ಶ್ರಗಳಿಂದ ಸಂಹರಿಸಿ ವರ್ರದಿಂದ ಹತವಾದ
ಮಹಾಗಿರಿಗಳಂತ ಭೊಮಿಯಮೋಲ ಅಲಿಲ್ಲಿ ಬಿೋಳಿಸಿ ಹರಡಿದನು.
ಅನಂತರ ಕುಣಿಂದರಾರ್ನ ತಮಮನು ದುರ್ೋಣಧನನ ವಕ್ಷಃಸಾಳಕ ೆ
ಗುರಿಯಿಟುಿ ಶ ರೋಷ್ಿ ಪ್ತ್ರರಗಳಿಂದ ಹ ೊಡ ದನು. ಅದಕ ೆ ಪ್ರತ್ರಯಾಗಿ
ದುರ್ೋಣಧನನು ನಿಶ್ತ ಶ್ರಗಳಿಂದ ಅವನ ಶ್ರಿೋರವನುು ಮತುಾ
ಅವನ ಆನ ಯನುು ಭಿೋದಿಸಿದನು. ವಷಾಣಕಾಲದಲ್ಲಿ ಇಂದರನ
ವಜಾರಯುಧದಿಂದ ಪ್ರಹೃತವಾದ ಗ ೈರಿಕಪ್ವಣತವು ಕ ಂಪ್ುಬಣಣದ

507
ನಿೋರನುು ಸುರಿಸುವಂತ ಆ ಮಹಾಗರ್ವು ರಾರ್ಪ್ುತರನ ೊಂದಿಗ ಎಲಿ
ಕಡ ಗಾಯಗ ೊಂಡು ರಕಾವನುು ಸುರಿಸುತಾಾ ಕ ಳಗ ಬಿದಿದತು.

ಕುಣಿಂದಪ್ುತರನಿಂದ ಕಳುಹಸಲಪಟಿ ಇನ ೊುಂದು ಆನ ಯು ಸಾರಥಿ-


ಕುದ ರಗಳ ಂದಿಗ ಶ್ುಕನ ರಥವನುು ನಾಶ್ಪ್ಡಿಸಿತು. ಆಗ ಕಾರಥನ
ಶ್ರಗಳಿಂದ ಪ್ರಹರಿಸಲಪಟಿ ಆ ಆನ ಯು ಒಡ ಯನ ೊಂದಿಗ
ವರ್ಣದಿಂದ ಹತವಾದ ಗಿರಿಯಂತ ಕ ಳಗ ಉರುಳಿ ಬಿದಿದತು. ಆದರ
ಆನ ಯ ಮೋಲ ಕುಳಿತ್ರದದ ಪ್ವಣತಪ್ರದ ೋಶ್ದ ರಥಿಯ ಶ್ರಗಳಿಂದ
ಪ್ರಹೃತನಾಗಿ ದುರ್ಣಯ ಕಾರಥಾಧಿಪ್ನು ಕುದುರ -ಸಾರಥಿ-ಧನುಸುಿ-
ಧವರ್ಗಳ ಡನ ಚಂಡಮಾರುತಕ ೆ ಸಿಲುಕ್ತದ ಮಹಾವೃಕ್ಷದಂತ
ಕ ಳಗುರುಳಿ ಬಿದದನು.

ಆಗ ವೃಕನು ಆ ಆನ ಯ ಮೋಲ ಕುಳಿತ್ರದದ ಗಿರಿರಾರ್ವಾಸಿಯನುು


ಹನ ುರಡು ಬಾಣಗಳಿಂದ ಜ ೊೋರಾಗಿ ಪ್ರಹರಿಸಿದನು. ಆದರ ಆ
ಅನ ಯು ತನು ನಾಲೊೆ ಕಾಲುಗಳಿಂದ ಮಹಾವ ೋಗವುಳು ಕುದುರ -
ರಥಗಳ ಡನ ವೃಕನನುು ತುಳಿದು ಧವಂಸಮಾಡಿತು. ಆ ಮಹಾಗರ್ವು
ತನು ನಿಯಂತರಕನ ೊಡನ ಬಭುರಸುತನ ಬಾಣಗಳಿಂದ ಜ ೊೋರಾಗಿ
ಹ ೊಡ ಯಲಪಟುಿ ಕ ಳಗುರುಳಿತು. ಮತುಾ ದ ೋವಾವೃಧನ ಮಗನು
ಸಹದ ೋವನ ಮಗನಿಂದ ಪ್ರಹರಿಸಲಪಟುಿ ಕ ಳಗುರುಳಿದನು. ತನು

508
ದಂತಗಳಿಂದಲ ೋ ಶ್ತುರಗಳ ಶ್ರಿೋರಗಳನುು ಸಂಹರಿಸಬಲಿ
ಆನ ರ್ಂದಿಗ ಕುಣಿಂದನ ಮಗನು ಶ್ಕುನಿಯನುು ಸಂಹರಿಸಲು
ವ ೋಗದಿಂದ ಮುಂದಾಗಿ ಅವನನುು ಬಹಳವಾಗಿ ಪ್ತೋಡಿಸಿದನು. ಆಗ
ಗಾಂಧಾರಪ್ತ್ರಯು ಅವನ ಶ್ರವನ ುೋ ಅಪ್ಹರಿಸಿದನು. ಆಗ
ಶ್ತಾನಿೋಕನಿಂದ ಹತಗ ೊಂಡ ಕೌರವರ ಕಡ ಯ ಮಹಾಗರ್ಗಳು,
ಕುದುರ -ರಥ-ಪ್ದಾತ್ರಗಣಗಳು ಗರುಡನ ರ ಕ ೆಗಳ ರಭಸದಿಂದುಂಟಾದ
ಚಂಡಮಾರುತಕ ೆ ಸಿಲುಕ್ತದ ನಾಗಗಳಂತ ಪಾರಣಗಳನುು ತ ೊರ ದು
ತುಂಡು-ತುಂಡುಗಳಾಗಿ ನ ಲದಮೋಲ ಬಿೋಳುತ್ರಾದದವು. ಆಗ
ಕುಣಿಂದಪ್ುತರನು ನಸುನಗುತಾಾ ನಕುಲಾತಮರ್ನನುು ಅನ ೋಕ ನಿಶ್ತ
ಶ್ರಗಳಿಂದ ಬಹಳವಾಗಿ ಗಾಯಗ ೊಳಿಸಿದನು. ಆಗ ನಾಕುಲ್ಲಯು
ಕ್ಷುರದಿಂದ ಕಮಲದಂತ್ರದದ ಅವನ ಮುಖ್ವನುು ಶ್ರಿೋರದಿಂದ
ಬ ೋಪ್ಣಡಿಸಿದನು. ಕಣಣಸುತನು ಶ್ತಾನಿೋಕನನುು ಮೊರು
ಆಶ್ುಗಗಳಿಂದ, ಅರ್ುಣನನನುು ಮೊರರಿಂದ, ಭಿೋಮನನುು
ಮೊರರಿಂದ, ನಕುಲನನುು ಏಳರಿಂದ ಮತುಾ ರ್ನಾದಣನನನುು
ಹನ ುರಡು ಸಾಯಕಗಳಿಂದ ಹ ೊಡ ದನು. ಅವನ ಆ
ಅತ್ರಮನುಷ್ಾಕಮಣವನುು ನ ೊೋಡಿ ಹೃಷ್ಿರಾದ ಕುರುಗಳು ಅವನನುು
ಗೌರವಿಸಿದರು. ಆದರ ಧನಂರ್ಯನ ಪ್ರಾಕರಮವನುು ತ್ರಳಿದಿದದವರು
ಇವನು ಈಗ ಅಗಿುಯಲ್ಲಿ ಹುತನಾಗಿಹ ೊೋದನ ಂದ ೋ ಭಾವಿಸಿದರು.

509
ಆಗ ಪ್ರವಿೋರಘ್ರತ್ರೋ ಕ್ತರಿೋಟ್ಟಯು ಕುದುರ ಗಳನುು ಸಂಹರಿಸಿದದ ಆ
ನರಪ್ರವಿೋರನನುು ನ ೊೋಡಿ ವೃಷ್ಸ ೋನನನುು ಆಕರಮಣಿಸಿದನು. ಆಗ
ಅವನು ಸೊತರ್ ಕಣಣನ ಮುಂದಿದದನು. ಮಹಾಹವದಲ್ಲಿ
ಆಕರಮಣಿಸುತ್ರಾದದ ಆ ಉಗರನರವಿೋರ, ಸಹಸರಬಾಣಧಾರಿ
ಅರ್ುಣನನನುು ಮಹಾರಥ ಕಣಣಸುತನು ಹಂದ ಇಂದರನು
ನಮುಚಿಯನುು ಹ ೋಗ ೊೋ ಹಾಗ ಎದುರಿಸಿದನು. ಆಗ ಸೊತಪ್ುತರನ ಆ
ಮಹಾನುಭಾವ ಪ್ುತರನು ಅದುಭತವಾಗಿ ಪಾಥಣನನುು ಒಂದು ನೊರು
ಬಾಣಗಳಿಂದ ಹ ೊಡ ದು ಹಂದ ಶ್ಕರನನುು ಹ ೊಡ ದ ನಮುಚಿಯಂತ
ಸಿಂಹನಾದಗ ೈದನು. ವೃಷ್ಸ ೋನನು ಪ್ುನಃ ಉಗರ ಬಾಣಗಳಿಂದ
ಪಾಥಣನ ಭುರ್ಮೊಲದ ಮಧಾಕ ೆ ಹ ೊಡ ದು ಹಾಗ ಯೋ ಒಂಭತುಾ
ಶ್ತಾಗರ ಬಾಣಗಳಿಂದ ಕೃಷ್ಣನನೊು ಪ್ುನಃ ಹತಾರಿಂದ ಪಾಥಣನನೊು
ಹ ೊಡ ದನು. ಆಗ ರಣಮೊಧಣನಿಯಲ್ಲಿ ಕ್ತರಿೋಟ್ಟಯು ಕ ೊೋಪ್ದಿಂದ
ಹಣ ಯಲ್ಲಿ ಮೊರು ಗ ರ ಗಳುಂಟಾಗುವಂತ ಹುಬಬನುು ಗಂಟ್ಟಕ್ತೆ
ಸೊತಪ್ುತರನನುು ವಧಿಸಲು ವಿಶ್ಖ್ ಬಾಣಗಳನುು ಪ್ರರ್ೋಗಿಸಿದನು.
ಕ್ತರಿೋಟ್ಟಯು ಹತುಾ ಪ್ೃಷ್ತೆಗಳಿಂದ ವೃಷ್ಸ ೋನನ ಮಮಣಸಾಳಕ ೆ
ಜ ೊೋರಾಗಿ ಹ ೊಡ ದು, ಉಗರವಾದ ನಾಲುೆ ಕ್ಷುರಗಳಿಂದ ಅವನ
ಧನುಸಿನೊು, ಎರಡು ಭುರ್ಗಳನೊು ಮತುಾ ಶ್ರಸಿನೊು ಕತಾರಿಸಿದನು.
ಪಾಥಣನ ಬಾಣಗಳಿಂದ ಹ ೊಡ ಯಲಪಟಿ ವೃಷ್ಸ ೋನನು ಹೊಬಿಟಿ

510
ಎಲ ಗಳಿಂದ ತುಂಬಿದದ ವಿಶಾಲವಾದ ಶಾಲವೃಕ್ಷವು ಭಿರುಗಾಳಿಗ
ಸಿಲುಕ್ತ ಪ್ವಣತಶ್ಖ್ರದ ಮೋಲ್ಲಂದ ಬಿೋಳುವಂತ ರಥದಿಂದ ಬಾಹು-
ಶ್ರಗಳನುು ಕಳ ದುಕ ೊಂಡು ಭೊಮಿಯಮೋಲ ಬಿದದನು.

ಬಾಣದಿಂದ ಹತನಾಗಿ ರಥದಿಂದ ಕ ಳಕ ೆ ಬಿದದ ಮಗನನುು ನ ೊೋಡಿ


ಕ್ಷ್ಪ್ರಕಾರಿೋ ಸೊತರ್ ಕಣಣನು ಪ್ುತರವಧ ಯಿಂದ ಪ್ರಿತಪ್ತಸುತಾಾ
ವ ೋಗದಿಂದ ತನು ರಥದಲ್ಲಿ ಕ್ತರಿೋಟ್ಟಯ ರಥದ ಬಳಿ ಧಾವಿಸಿದನು.

ಹದಿನ ೋಳನ ೋ ದಿನದ ಯುದಧ: ಕಣಣವಧ


ವೃಷ್ಸ ೋನನು ಹತನಾದುದನುು ಕಂಡು ಕೊಡಲ ೋ ಶ ೋಕ-ಕ ೊೋಪ್
ಸಮನಿವತನಾದ ಕಣಣನು ಎರಡೊ ಕಣುಣಗಳಿಂದ ಶ ೋಕ ೊೋದಭವ
ಕಣಿಣೋರನುು ಸುರಿಸಿದನು. ಕ ೊೋಪ್ದಿಂದ ರಕಾಾಕ್ಷನಾಗಿದದ ತ ೋರ್ಸಿವ
ಕಣಣನು ರಥದಲ್ಲಿ ಕುಳಿತು ಶ್ತುರಗಳ ಅಭಿಮುಖ್ವಾಗಿ ತ ರಳಿ
ಧನಂರ್ಯನನುು ಯುದಧಕ ೆ ಆಹಾವನಿಸಿದನು. ವಾಾರ್ರಚಮಣ
ಆಚಾೆದಿತ ಸೊಯಣಸಂಕಾಶ್ ರಥಗಳಲ್ಲಿ ಕುಳಿತ್ರದದ ಅವರಿಬಬರೊ
ಎದುರುಬದಿರಾಗಿರುವ ಎರಡು ಸೊಯಣರಂತ ಕಂಡರು.
ಶ ವೋತಾಶ್ವರಾಗಿದದ ಅವರಿಬಬರು ಪ್ುರುಷಾದಿತಾ ಅರಿಮದಣನ
ಮಹಾತಮರು ದಿವಿಯಲ್ಲಿ ಚಂದರ-ಆದಿತಾರಂತ ಶ ೋಭಿಸಿದರು.
511
ಅವರಿಬಬರನುು ನ ೊೋಡಿ ಸವಣಭೊತಗಳ ಇಂದರ ವ ೈರ ೊೋಚರು
ತ ೈಲ ೊೋಕಾವಿರ್ಯಕ ೆ ನಿಂತ್ರದಾದಗ ಹ ೋಗ ೊೋ ಹಾಗ ವಿಸಿಮತರಾದರು.
ರಥಘೊೋಷ್ಗಳಿಂದಲೊ, ಮೌವಿಣಗಳ ಟ ೋಂಕಾರಗಳಿಂದಲೊ,
ಚಪ್ಪಳ ಯ ಶ್ಬಧಗಳಿಂದಲೊ, ಬಾಣಗಳ ಸಿೋತಾೆರಗಳಿಂದಲೊ,
ಶ್ಂಖ್ಗಳ ಶ್ಬಧಗಳಿಂದಲೊ ಕ್ತರಿೋಟ್ಟಯ ವಾನರಧವರ್ ಮತುಾ ಕಣಣನ
ಆನ ಯ ಹಗಗದ ಚಿಹ ುಯ ಧವರ್ಗಳ ಎರಡು ರಥಗಳ ಯುದಧದಲ್ಲಿ
ಸಂಸಕಾವಾದುದನುು ನ ೊೋಡಿ ಮಹೋಕ್ಷ್ತರು ವಿಸಿಮತನಾದರು. ಆ ಎರಡು
ಮಹಾರಥರೊ ಒಂದ ಡ ಯಲ್ಲಿ ಯುದಧಮಾಡಲು ತ ೊಡಗಿದುದನುು
ನ ೊೋಡಿ ಪಾಥಿಣವರು ಸಿಂಹನಾದಗ ೈದರು ಮತುಾ ಪ್ುಷ್ೆಲವಾಗಿ
“ಸಾಧು! ಸಾಧು!” ಎಂದು ಘೊೋಷ್ಠಸಿದರು. ಅವರಿಬಬರು
ದ ವೈರಥಯುದಧದಲ್ಲಿ ತ ೊಡಗಿದಾದರ ಂದು ಕ ೋಳಿದ ರ್ೋಧರು
ಎಲಿಕಡ ಗಳಿಂದ ಬಂದು ಭುರ್ಗಳನುು ತಟ್ಟಿಕ ೊಳುುತಾಾ
ಅಂಗವಸರಗಳನುು ಹಾರಿಸಿ ಮಹಾ ತುಮುಲಶ್ಬಧವನುುಂಟುಮಾಡಿದರು.
ಕಣಣನಿಗ ಹಷ್ಣವನುುಂಟುಮಾಡಲು ಅಲ್ಲಿಗ ಕುರುಗಳು ವಾದಾಗಳಿಂದ
ಕೊಡಿಕ ೊಂಡು ಬಂದು ಪ್ುಷ್ೆಲವಾಗಿ ಶ್ಂಖ್ಗಳನೊುದಿದರು. ಹಾಗ ಯೋ
ಪಾಂಡವರ ಲಿರೊ ಧನಂರ್ಯನನುು ಹಷ್ಣಗ ೊಳಿಸಲು ತೊಯಣ
ಶ್ಂಖ್ನಿನಾದಗಳಿಂದ ಎಲಿ ದಿಕುೆಗಳನೊು ಮಳಗಿಸಿದರು.
ಕಣಾಣರ್ುಣನರ ಆ ಸಮಾಗಮದಲ್ಲಿ ವಿೋರರ ಸಿಂಹನಾದ, ಚಪಾಳ

512
ಮತುಾ ಕೊಗಾಟಗಳಿಂದ ಸವಣತರ ಕ ೊೋಲಾಹಲವುಂಟಾಯಿತು.

ರಥಸಾರಾಗಿದದ ಮಹಾಚಾಪ್-ಶ್ರ-ಶ್ಕ್ತಾ-ಗದಾಯುಧಗಳನುು ಹಡಿದ ಆ


ರಥಿಗಳಲ್ಲಿ ಶ ರೋಷ್ಿ ಪ್ುರುಷ್ವಾಾರ್ರರಿಬಬರನುು, ಕವಚಗಳನುು ಧರಿಸಿದದ,
ಖ್ಡಗಗಳನುು ಕಟ್ಟಿಕ ೊಂಡಿದದ, ಶ ವೋತಾಶ್ವರಾದ, ಶ್ಂಖ್ಗಳಿಂದ
ಸುಶ ೋಭಿತರಾಗಿದದ, ಶ ರೋಷ್ಿ ಬತಾಳಿಕ ಗಳಿಂದ ಸಂಪ್ನುರಾಗಿದದ,
ಸುಂದರರಾಗಿ ಕಾಣುತ್ರಾದದ ಅವರಿಬಬರನೊು, ಕ ಂಪಾದ ರಕಾದಿಂದ
ಲ ೋಪ್ತತರಾಗಿದದ, ಮದಿಸಿದ ಹ ೊೋರಿಗಳಂತ್ರದದ, ಸಪ್ಣದ ವಿಷ್ದಂತ
ಪ್ರಖ್ರರಾಗಿದದ, ಕಾಲಾಂತಕ ಯಮರಂತ್ರದದ, ಇಂದರ-ವೃತರರಂತ
ಕುರದಧರಾಗಿದದ, ಸೊಯಣಚಂದರರ ಸಮಪ್ರಭ ಯುಳು, ಯುಗಾಂತದಲ್ಲಿ
ಕೊಡಿಕ ೊಳುುವ ಕೊರರ ಮಹಾಗರಹಗಳಂತ್ರದದ, ದ ೋವಗಭಣರಾದ,
ದ ೋವಸಮರಾದ, ರೊಪ್ದಲ್ಲಿ ದ ೋವತುಲಾರಾದ, ಸಮೋತರಾಗಿದದ
ಪ್ುರುಷ್ವಾಾರ್ರರಾದ ಕಣಣ-ಧನಂರ್ಯರನುು ನ ೊೋಡಿ ವಿಸಿಮತರಾದರು.
ಇಬಬರೊ ಶ ರೋಷ್ಿ ಅಯುಧಗಳನುು ಧರಿಸಿದದರು. ಇಬಬರೊ ಯುದಧಮಾಡಿ
ಬಳಲ್ಲದದರು, ಇಬಬರೊ ಬಾಹುಶ್ಬಧಗಳಿಂದ ನಭಸಾಲವನುು
ಮಳಗಿಸುತ್ರಾದದರು. ಇಬಬರೊ ಬಲ ಮತುಾ ಪೌರುಷ್ ಕಮಣಗಳಲ್ಲಿ
ವಿಶ್ುರತರಾಗಿದದರು. ಇಬಬರೊ ಯುದಧದಲ್ಲಿ ಶ್ಂಬರ ಮತುಾ
ಅಮರರಾರ್ರಂತ ಕಾಣುತ್ರಾದದರು. ಇಬಬರೊ ಯುದಧದಲ್ಲಿ

513
ಕಾತಣವಿೋಯಣನ ಮತುಾ ದಾಶ್ರಥಿಯ ಸಮನಾಗಿದದರು. ಇಬಬರೊ
ವಿೋಯಣದಲ್ಲಿ ವಿಷ್ುಣವಿನ ಸಮನಾಗಿದದರು ಮತುಾ ಯುದಧದಲ್ಲಿ ಭವನ
ಸಮನಾಗಿದದರು. ಇಬಬರ ಕುದುರ ಗಳ ಶ ವೋತವಣಣದಾದಗಿದದವು.
ರಥಗಳು ಶ ರೋಷ್ಿವಾಗಿದದವು. ಅವರಿಬಬರ ಸಾರಥಿಗಳ
ಮಹಾಬಲಶಾಲ್ಲಗಳು ಮತುಾ ಪ್ರಮುಖ್ರಾಗಿದದರು. ವಿರಾಜಿಸುತ್ರಾರುವ
ಆ ಮಹಾರಥರನುು ಕಂಡು ಸಿದಧಚಾರಣಸಂರ್ಗಳಿಗ
ವಿಸಮಯವುಂಟಾಯಿತು.

ಆಗ ಬ ೋಗನ ೋ ಸ ೋನ ಗಳ ಂದಿಗ ಧಾತಣರಾಷ್ರರು ಕಣಣನನುು


ಸುತುಾವರ ದರು. ಹಾಗ ಯೋ ಧೃಷ್ಿದುಾಮುಪ್ುರ ೊೋಗಮ ಪಾಂಡವರು
ಹೃಷ್ಿರಾಗಿ ಪಾಥಣನನುು ಸುತುಾವರ ದರು. ರಣವ ಂಬ ರ್ೊಜಿನಲ್ಲಿ
ಕೌರವರಿಗ ಕಣಣನು ಪ್ಣವಾದನು. ಹಾಗ ಯೋ ಯುದಧದಲ್ಲಿ
ಪಾಂಡವ ೋಯರಿಗ ಪಾಥಣನು ಪ್ಣವಾದನು. ಅಂದು ಸಭಾಸದರಾಗಿ
ಯಾರಿದದರ ೊೋ ಅವರ ೋ ಇಂದು ಪ ರೋಕ್ಷಕರಾಗಿದದರು. ಪ್ಣವನಿುಟ್ಟಿದದ
ಅವರಲ್ಲಿ ಒಬಬರಿಗ ರ್ಯ ಮತುಾ ಇನ ೊುಬಬರಿಗ ಪ್ರಾರ್ಯವು
ನಿಶ್ಚಯವಾಗಿತುಾ. ರಣಮೊಧಣನಿಯಲ್ಲಿ ನಿಂತ್ರರುವ ಕೌರವರು ಮತುಾ
ಪಾಂಡವರ ನಡುವ ಅವರಿಬಬರ ವಿರ್ಯ ಅಥವಾ ಪ್ರಾರ್ಯದ
ಕುರಿತಾದ ದೊಾತವು ಪಾರರಂಭವಾಯಿತು. ಆ ಇಬಬರು

514
ಯುದಧಶಾಲ್ಲಗಳ ಅನ ೊಾೋನಾರ ೊಡನ ಕುಪ್ತತರಾಗಿ ಅನ ೊಾೋನಾರನುು
ರ್ಯಿಸಲು ಬಯಸಿ ಎದುರಾಳಿಗಳಾಗಿ ನಿಂತ್ರದದರು. ಇಂದರ-ವೃತರರಂತ
ಅವರಿಬಬರೊ ಅನ ೊಾೋನಾರನುು ಪ್ರಹರಿಸಲು ಉತುಿಕರಾಗಿದದರು.
ಮಹಾಧೊಮಗರಹಗಳಾದ ರಾಹು-ಕ ೋತುಗಳಂತ ಭಯಂಕರ
ರೊಪ್ಗಳನುು ತಳ ದಿದದರು.

ಆಗ ಅಂತರಿಕ್ಷದಲ್ಲಿದದವರಲ್ಲಿ ಕಣಾಣರ್ುಣನರಲ್ಲಿ ಯಾರು


ವಿರ್ಯಿಗಳಾಗುವರ ನುುವ ವಿಷ್ಯದಲ್ಲಿ ವಿವಾದಗಳ
ಭಿನಾುಭಿಪಾರಯಗಳ ಉಂಟಾಗಲು ಅವರ ಭಿನು ಅಭಿಪಾರಯದ
ಮಾತುಗಳ ಸವಣಲ ೊೋಕಗಳಿಗೊ ಸವಣ ದಿಕುೆಗಳಲ್ಲಿಯೊ
ಕ ೋಳಿಬರುತ್ರಾತುಾ. ಕಣಾಣರ್ುಣನರ ಆ ಸಮಾಗಮದಲ್ಲಿ ದ ೋವ-ದಾನವ-
ಗಂಧವಣರೊ ಪ್ತಶಾಚ-ಉರಗ-ರಾಕ್ಷಸರೊ ಒಂದ ೊಂದು ಪ್ಕ್ಷವನುು
ಹಡಿದರು. ನಕ್ಷತರಗಳ ಂದಿಗ ನಭವು ವಾಗರಳಾಗಿ ಕಣಣನ ಪ್ಕ್ಷವನುು
ವಹಸಿದಳು. ಮಾತ ಯಂತ್ರದದ ವಿಶಾಲ ಭೊಮಿಯು ಮಗ ಪಾಥಣನ
ಪ್ಕ್ಷವನುು ವಹಸಿದಳು. ಸಾಗರ-ಸರಿತುಾಗಳ , ಗಿರಿಗಳ , ವೃಕ್ಷ-
ಔಷ್ಧಗಳ ಕ್ತರಿೋಟ್ಟಯನುು ಆಶ್ರಯಿಸಿದವು. ಅಸುರರೊ,
ಯಾತುಧಾನರೊ, ಗುಹಾಕರೊ, ಖ ೋಚರರೊ, ಪ್ಕ್ಷ್ಗಳ ಕಣಣನ
ಪ್ಕ್ಷವನುು ಸ ೋರಿದರು. ರತುಗಣಿಗಳು, ಸವಣ ವ ೋದ-ಆಖಾಾನ-

515
ಪ್ಂಚಮಗಳ , ರಹಸಾಗಳು ಮತುಾ ಸಂಗರಹಗಳ ಂದಿಗ ಸಮಸಾ
ವ ೋದ-ಉಪ್ನಿಢತುಾಗಳ , ವಾಸುಕ್ತ, ಚಿತರಸ ೋನ, ತಕ್ಷಕ, ಉಪ್ತಕ್ಷಕ,
ಪ್ವಣತಗಳು, ಕದುರವಿನ ಸಪ್ಣ ಪ್ತೋಳಿಗ ಗಳು, ಮಹಾರ ೊೋಷ್ವುಳು
ವಿಷ್ಯುಕಾ ನಾಗಗಳು ಅರ್ುಣನನ ಪ್ಕ್ಷವನುು ಸ ೋರಿದವು. ಐರಾವತರು,
ಸೌರಭ ೋಯರು, ಹ ಡ ಗಳುಳು ವ ೈಶಾಲ ೋಯರು ಅರ್ುಣನನ
ಪ್ಕ್ಷದವರಾದರು. ಕ್ಷುದರ ಸಪ್ಣಗಳು ಕಣಣನ ಪ್ಕ್ಷಕ ೆ ಸ ೋರಿದವು.
ಮಹಾಮೃಗಗಳು, ವಾಾಲಮೃಗಗಳು, ಮಂಗಳಸೊಚಕ ಮೃಗಳು,
ಪ್ಕ್ಷ್ಗಳು ಎಲಿವೂ ಪಾಥಣನ ವಿರ್ಯವನುು ಬಯಸಿ ಅವನ ಪ್ಕ್ಷವನ ುೋ
ಸ ೋರಿದವು. ವಸುಗಳು, ಮರುತರು, ಸಾಧಾರು, ರುದರರು, ವಿಶ ವೋದ ೋವರು,
ಅಶ್ವನಿಗಳು, ಅಗಿು-ಇಂದರರು, ಸ ೊೋಮ, ಪ್ವನ ಮತುಾ ಹತುಾ ದಿಕುೆಗಳು
ಧನಂರ್ಯನ ಪ್ಕ್ಷವನುು ಸ ೋರಿದರು. ಆದರ ಆದಿತಾರು ಕಣಣನ
ಪ್ಕ್ಷದವರಾದರು. ಪ್ತತೃಗಳ ಂದಿಗ ದ ೋವತ ಗಳು ಗಣಗಳ ಂದಿಗ
ಅರ್ುಣನನ ಕಡ ಯವರಾದರು. ಯಮ, ವ ೈಶ್ರವಣ, ವರುಣರೊ
ಅರ್ುಣನನ ಕಡ ಯವರಾದರು. ದ ೋವ-ಬರಹಮಷ್ಠಣ-ನೃಪ್ಷ್ಠಣಗಣಗಳು
ಪಾಂಡವನ ಕಡ ಯಾಯಿತು. ಹಾಗ ಯೋ ತುಂಬುರು ಪ್ರಮುಖ್
ಗಂಧವಣರೊ, ಮೌನ ೋಯರ ೊಂದಿಗ ಪಾರವ ೋಯರೊ, ಗಂಧವಾಣಪ್ಿರ
ಗಣಗಳ ಅರ್ುಣನನ ಕಡ ಯವರಾದರು.

516
ತ ೊೋಳಗಳ ಂದಿಗ ಹುಲ್ಲಯೋ ಮದಲಾದ ದುಷ್ಿಪಾರಣಿಗಳ , ರಥ-
ಪ್ದಾತ್ರಗಳ , ಮೋರ್-ವಾಯುಗಳನುು ವಾಹನವನಾುಗಿಸಿಕ ೊಂಡ
ಮನಿೋಷ್ಠಗಳ ಕಣಾಣರ್ುಣನರ ಆ ಸಮಾಗಮವನುು ನ ೊೋಡಲು
ಸ ೋರಿದರು. ದ ೋವ-ದಾನವ-ಗಂಧವಣರೊ, ನಾಗ-ಯಕ್ಷ-ಪ್ಕ್ಷ್ಗಳ ,
ವ ೋದವಿದ ಮಹಷ್ಠಣಗಳ , ಸವಧಾಭುರ್ ಪ್ತತೃಗಳು,
ನಾನಾರೊಪ್ಗಳಲ್ಲಿದದ ತಪ್ಸುಿ, ವಿದ ಾ, ಔಷ್ಧಿಗಳ ಅಂತರಿಕ್ಷದಲ್ಲಿ
ನ ರ ದು ಆನಂದಿಸುತ್ರಾದದರು. ಬರಹಮಷ್ಠಣಗಳ ಡನ ಪ್ರಜಾಪ್ತ್ರ ಬರಹಮನು
ಭವನ ೊಂದಿಗ ದಿವಾ ಯಾನದಲ್ಲಿ ಆ ಪ್ರದ ೋಶ್ಕ ೆ ಆಗಮಿಸಿದನು.
ಸವಯಂಭು ಪ್ರಜಾಪ್ತ್ರಯು ಬಂದುದನುು ನ ೊೋಡಿ ದ ೋವತ ಗಳು

“ದ ೋವ! ನಿನಗ ನಮಸಾೆರ! ಈ ಎಬಬರು ನರಸಿಂಹರಲ್ಲಿ


ವಿರ್ಯವು ಸಮನಾಗಿರಲ್ಲ!’

ಎನುಲು ಅದನುು ಕ ೋಳಿದ ಮರ್ವನು ಪ್ತತಾಮಹನಿಗ ನಮಸೆರಿಸಿ

“ಕಣಾಣರ್ುಣನರ ವಿನಾಶ್ದಿಂದ ಅಖಿಲ ರ್ಗತಾನೊು


ನಾಶ್ಪ್ಡಿಸದಿರು! ಸವಯಂಭ ೊೋ! ನಿನಗ ನಮಸಾೆರ!
ಇವರಿಬಬರ ವಿರ್ಯವೂ ಸಮವಾಗಿರಲ್ಲ ಎಂದು ಹ ೋಳು!
ನಿೋನು ಹ ೋಳಿದಂತ ಯೋ ಆಗಲ್ಲ. ನಿನಗ ನಮಸಾೆರ! ಭಗವನ್!
ನನು ಮೋಲ ಪ್ರಸಿೋದನಾಗು!”
517
ಆಗ ಬರಹ ೀಶ್ನು ತ್ರರದಶ ೋಶ್ವರನಿಗ ಈ ಮಾತನಾುಡಿದನು:

“ಮಹಾತಮ ವಿರ್ಯನಿಗ ೋ ವಿರ್ಯವ ನುುವುದು


ನಿಶ್ಚತವಾದುದು. ಅವನು ಮನಸಿವ. ಬಲಶಾಲ್ಲ. ಶ್ ರ.
ಅಸರಗಳನುು ಕಲ್ಲತ್ರದಾದನ ಮತುಾ ತಪೋಧನನು. ಆ
ಮಹಾತ ೋರ್ಸಿವಯು ಧನುವ ೋಣದವನುು ಸಂಪ್ೊಣಣವಾಗಿ
ಧರಿಸಿದಾದನ . ಈ ಮಹಾತಮನು ದ ೈವವನೊು
ಅತ್ರಕರಮಿಸಬಲಿನು. ಇವನ ೋನಾದರೊ ದ ೈವವನುು
ಅತ್ರಕರಮಿಸಿದರ ಲ ೊೋಕಗಳ ನಾಶ್ವು ನಿಶ್ಚತವಾಗುತಾದ . ಈ
ಕೃಷ್ಣರಿಬಬರು ಕುರದಧರಾದರ ಲ ೊೋಕದಲ್ಲಿ ಯಾವ ವಾವಸ ಾಯೊ
ಉಳಿಯುವುದಿಲಿ. ಶ ೋಭಿಸುತ್ರಾರುವ ಇವರಿಬಬರು
ಪ್ುರುಷ್ಷ್ಣಭರೊ ಸತತವಾಗಿ ಸೃಷ್ಠಿಸುತ್ರಾರುತಾಾರ . ಇವರು
ಪ್ುರಾಣರಾದ ನರನಾರಾಯಣ ಋಷ್ಠಸತಾಮರು. ಇವರು
ಯಾರ ನಿಯಂತರಣಕೊೆ ಒಳಪ್ಡದವರು. ನಿಭಿೋಣತರಾದ ಈ
ಪ್ರಂತಪ್ರು ಎಲಿವನೊು ನಿಯಂತ್ರರಸುವವರು. ವಿೋರ ಕಣಣನು
ಮುಖ್ಾ ಲ ೊೋಕಗಳಿಗ ಹ ೊೋಗಲ್ಲ. ಅವನು ಭಿೋಷ್ಮನ ೊಂದಿಗ
ವಸುಗಳ ಲ ೊೋಕಕಾೆಗಲ್ಲೋ ಅಥವಾ ದ ೊರೋಣನ ೊಂದಿಗ
ಮರುತರ ಲ ೊೋಕಕಾೆಗಲ್ಲೋ ಹ ೊೋಗಲ್ಲ ಅಥವಾ

518
ನಾಕಲ ೊೋಕಾಗಲ್ಲೋ ಹ ೊೋಗಲ್ಲ! ಆದರ ವಿರ್ಯವು
ಕೃಷ್ಣರಿಬಬರದಾಗುತಾದ .”

ದ ೋವದ ೋವರಿಬಬರೊ ಇದನುು ಹ ೋಳಲು ಸಹಸಾರಕ್ಷನು


ಸವಣಭೊತಗಳನೊು ಆಮಂತ್ರರಸಿ ಹ ೋಳಿದನು:

“ಬರಹಮ-ಈಶಾನರ ಶಾಸನಗಳನುು ನಿೋವು ಕ ೋಳಿದಿರಿ. ರ್ಗತ್ರಾನ


ಹತಕಾೆಗಿ ಈ ಭಗವಂತರಿಬಬರೊ ಹ ೋಳಿದಂತ ಯೋ ಆಗುತಾದ .
ಅದಲಿದ ೋ ಬ ೋರ ಆಗುವುದ ೋ ಇಲಿ. ಆದುದರಿಂದ ನಿೋವು
ನಿಶ್ಚಂತರಾಗಿರಿ!”

ಇಂದರನ ಈ ಮಾತನುು ಕ ೋಳಿ ಸವಣಭೊತಗಳ ವಿಸಿಮತರಾಗಿ


ಕೃಷಾಣರ್ುಣನರನುು ಪ್ೊಜಿಸತ ೊಡಗಿದವು. ದ ೋವತ ಗಳು ಅವರ ಮೋಲ
ಸುಗಂಧದರವಾಗಳನ ುರಚಿದರು. ನಾನಾರೊಪ್ದ ಪ್ುಷ್ಪವೃಷ್ಠಿಯನುು
ಸುರಿಸಿದರು. ದ ೋವತೊಯಣಗಳನುು ಬಾರಿಸಿದರು. ಮಹಾರಥಿಗಳಾದ,
ಶ ವೋತಹಯರಾದ, ಯುಕಾಕ ೋತುಗಳಾಗಿದದ, ಮಹಾಸವನರಾಗಿದದ ಆ
ಇಬಬರು ನರಸಿಂಹರ ದ ವೈರಥಯುದಧವನುು ನ ೊೋಡಲು ದ ೋವ-ದಾನವ-
ಗಂಧವಣರ ಲಿರೊ ನ ರ ದರು. ಅಲ್ಲಿ ಸ ೋರಿದದ ಲ ೊೋಕವಿೋರರು ಪ್ರತ ಾೋಕ
ಪ್ರತ ಾೋಕವಾಗಿ ಶ್ಂಖ್ಗಳನೊುದಿದರು. ವಿೋರರಾದ ವಾಸುದ ೋವ-
ಅರ್ುಣನರೊ, ಕಣಣ-ಶ್ಲಾರೊ ಶ್ಂಖ್ಗಳನೊುದಿದರು. ಆಗ ಶ್ಕರ-
519
ಶ್ಂಬರರಂತ ಅನ ೊಾೋನಾರ ೊಡನ ಸಪಧಿಣಸುತ್ರಾದದ ಆ ವಿೋರರ ನಡುವ
ಹ ೋಡಿಗಳನುು ನಡುಗಿಸಬಲಿ ಯುದಧವು ಪಾರರಂಭವಾಯಿತು.

ಪ್ರಸಪರರರನುು ಕ ೊರೋಧದಿಂದ ನ ೊೋಡುತ್ರಾರುವ ಮಹಾಗರಹಗಳಂತ


ಮಾಲ ಗಳುಳು ಅವರ ರಥಗಳ ಮೋಲ್ಲದದ ಎರಡು ಧವರ್ಗಳು
ಶ ೋಭಿಸಿದವು. ಸಪ್ಣದಂತ್ರದದ ಆನ ಯ ಹಗಗದ ಚಿಹ ುಯುಳು,
ರತುಸಾರಮಯವಾಗಿದದ, ದೃಢವಾಗಿದದ, ಪ್ುರಂಧರನ ಧನುಸಿಿನಂತ್ರದದ
ಕಣಣನ ಧವರ್ವು ವಿರಾಜಿಸುತ್ರಾತುಾ. ಪಾಥಣನ ಕಪ್ತಶ ರೋಷ್ಿನಾದರ ೊೋ
ಬಾಯಿಕಳ ದು ಕ ೊೋರ ದಾಡ ಗಳಿಂದ ಭಯಂಕರನಾಗಿ, ಸೊಯಣನು
ಹ ೋಗ ೊೋ ಹಾಗ ನ ೊೋಡಲೊ ಅಸಾಧಾನಾಗಿದದನು. ಗಾಂಡಿವಧನಿವಯ
ಧವರ್ದಲ್ಲಿದದ ಹನುಮಂತನು ಯುದಾಧಭಿಲಾಷ್ಠಯಾಗಿ
ಕಣಣಧವರ್ವನ ುೋರಿ ಜ ೊೋರಾಗಿ ಗಜಿಣಸಿದನು. ಮಹಾವ ೋಗದಿಂದ ಹಾರಿ
ಆ ಕಪ್ತಯು ಆನ ಯಕಕ್ಷದ ಧವರ್ವನುು ಗರುಡನು ಸಪ್ಣವನುು ಹ ೋಗ ೊೋ
ಹಾಗ ಉಗುರುಗಳಿಂದ ಪ್ರಚಿ ಹಲುಿಗಳಿಂದ ಕಚಿಚಹಾಕಲು
ಪಾರರಂಭಿಸಿದನು. ಕ್ತಂಕ್ತಣಿಗಳನ ುೋ ಆಭರಣಗಳನಾುಗುಳು
ಕಾಲಪಾಶ್ದಂತ್ರದದ ಉಕ್ತೆನ ಆನ ಯ ಕಕ್ಷವು ಸಂಕುರದಧವಾಗಿ
ಮಹಾಕಪ್ತಯನುು ಆಕರಮಣಿಸಿತು. ಅವರಿಬಬರ ನಡುವ
ದ ವೈರಥಯುದಧದ ದೊಾತವು ನಡ ಯುತ್ರಾರಲು ಧವರ್ಗಳ ರಡು ಮತುಾ

520
ಅವರ ಕುದುರ ಗಳು ಕುದುರ ಗಳ ಡನ ಹ ೋಷಾರವ ಮಾಡಿ
ಯುದಧಮಾಡುತ್ರಾದದವು. ಪ್ುಂಡರಿೋಕಾಕ್ಷನು ಶ್ಲಾನನುು ತನು
ಸಾಯಕದಂತಹ ದೃಷ್ಠಿಯಿಂದ ಹ ೊಡ ಯುತ್ರಾದನು. ಅವನೊ ಕೊಡ
ಪ್ುಂಡರಿೋಕಾಕ್ಷನನುು ಹಾಗ ಯೋ ನ ೊೋಡುತ್ರಾದದನು. ಅಲ್ಲಿ ವಾಸುದ ೋವನ ೋ
ನಯನಸಾಯಕಗಳಿಂದ ಶ್ಲಾನನುು ಗ ದದನು. ಕುಂತ್ರೋಪ್ುತರ
ಧನಂರ್ಯನೊ ಕೊಡ ಕಣಣನನುು ದೃಷ್ಠಿಯುದಧದಲ್ಲಿ ಗ ದದನು.

ಆಗ ಸೊತಪ್ುತರನು ಮಂದಹಾಸಪ್ೊವಣಕವಾಗಿ ಮಾತನಾಡುತಾಾ


ಹ ೋಳಿದನು:

“ಸಖಾ! ರಣದಲ್ಲಿ ಪಾಥಣನ ೋನಾದರೊ ನನುನುು


ಸಂಹರಿಸಿದರ ಅದರ ನಂತರ ನಿೋನು ಏನು ಮಾಡುತ್ರಾೋಯ?
ಸತಾವನ ುೋ ನನಗ ಹ ೋಳು!”

ಶ್ಲಾನು ಹ ೋಳಿದನು:

“ಕಣಣ! ರಣದಲ್ಲಿ ಇಂದು ಶ ವೋತವಾಹನನು ನಿನುನುು


ಸಂಹರಿಸಿದ ದೋ ಆದರ ನಾನು ಏಕರಥನಾಗಿ ಮಾಧವ-
ಪಾಂಡವರಿಬಬರನೊು ಸಂಹರಿಸುತ ೋಾ ನ !”

ಅದ ೋರಿೋತ್ರ ಅರ್ುಣನನೊ ಕೊಡ ಗ ೊೋವಿಂದನನುು ಕ ೋಳಿದನು. ಆಗ

521
ಜ ೊೋರಾಗಿ ನಕುೆ ಕೃಷ್ಣನಿಗ ಈ ಪ್ರಮವಚನವನಿುತಾನು:

“ದಿವಾಕರನು ತಾನಿರುವ ಸಾಳದಿಂದ ಚುಾತನಾಗಿ


ಬಿೋಳಬಹುದು. ಮಹಾಸಾಗರವು ಬತ್ರಾಹ ೊೋಗಬಹುದು.
ಅಗಿುಯು ಶ್ೋತಲನಾಗಬಹುದು. ಆದರ ಕಣಣನು
ಧನಂರ್ಯನನುು ಸಂಹರಿಸಲಾರನು! ಆದರ ಲ ೊೋಕಸಿಾತ್ರಯೋ
ವಾತಾಾಸಹ ೊಂದಿ ಹಾಗ ೋನಾದರೊ ಆಗಿ ಹ ೊೋದರ ನನು ಈ
ತ ೊೋಳುಗಳಿಂದಲ ೋ ಯುದಧದಲ್ಲಿ ನಾನು ಕಣಣನನೊು
ಶ್ಲಾನನೊು ಸಂಹರಿಸುತ ೋಾ ನ !”

ಕೃಷ್ಣನ ಈ ಮಾತನುು ಕ ೋಳಿ ನಗುತಾಾ ಕಪ್ತಕ ೋತನ ಅರ್ುಣನನು ಕೃಷ್ಣನಿಗ


ಉತಾರಿಸಿದನು:

“ರ್ನಾದಣನ! ಈ ಕಣಣ-ಶ್ಲಾರು ನನಗ ಕೊಡ


ಪ್ಯಾಣಪ್ಾರಲಿ! ನನು ಶ್ರಗಳಿಂದ ಇಂದು ಕಣಣನು ಶ್ಲಾ,
ರಥ, ಕುದುರ ಗಳು, ಪ್ತಾಕ , ಧವರ್, ಚೆತರ, ಕವಚ, ಶ್ಕ್ತಾ-ಶ್ರ-
ಕಾಮುಣಕಗಳ ಡನ ಅನ ೋಕ ಭಾಗಗಳಾಗಿ
ಕತಾರಿಸಿಲಪಡುವುದನುು ನಿೋನು ನ ೊೋಡುವ ಯಂತ ! ಇಂದು
ಇವನನುು ರಥ-ಕುದುರ -ಶ್ಕ್ತಾ-ಕವಚ-ಆಯುಧಗಳ ಂದಿಗ
ನಾಶ್ಪ್ಡಿಸದ ೋ ಹಂದ ಇವನು ವ ೈರದಿಂದ ಕೃಷ ಣಯನುು
522
ನ ೊೋಡಿ ಹ ೋಗ ನಕೆನ ೊೋ ಅದರ ಕ ೊೋಪ್ವು
ಶಾಂತವಾಗುವುದಿಲಿ! ಗ ೊೋವಿಂದ! ಅರಣಾದಲ್ಲಿ ಮದಿಸಿದ
ಆನ ಯು ಪ್ುಷ್ಠಪತವಾದ ದ ೊಡಡ ವೃಕ್ಷವನುು
ಮಥಿಸಿಬಿಡುವಂತ ಕಣಣನನುು ಪ್ುಡಿಪ್ುಡಿ ಮಾಡುವುದನುು
ನಿೋನು ಇಂದು ನ ೊೋಡುವಿಯಂತ ! ಇಂದು ನಿೋನು ಆ ಮಧುರ
ಮಾತುಗಳನುು ಕ ೋಳುವ . ಇಂದು ನಿೋನು ಅಭಿಮನುಾವಿನ
ತಾಯಿಯನೊು ನಿನು ತಂದ ಯ ತಂಗಿ ಕುಂತ್ರಯನೊು
ಪ್ರಹೃಷ್ಿನಾಗಿ ಸಂತವಿಸುತ್ರಾೋಯ! ಇಂದು ನಿೋನು
ಅಮೃತಕಲಪವಾದ ಮಾತುಗಳಿಂದ ಕಣಿಣೋರುತುಂಬಿದ
ಕೃಷ ಣಯನೊು, ಧಮಣರಾರ್ ಯುಧಿಷ್ಠಿರನನೊು
ಸಂತವಿಸುತ್ರಾೋಯ!”

ಆಗ ಆಕಾಶ್ದಲ್ಲಿ ದ ೋವ, ನಾಗ, ಅಸುರ, ಸಿದಧಸಂರ್ಗಳ , ಗಂಧವಣ-


ಯಕ್ಷ-ಅಪ್ಿರ ಯರ ಸಂರ್ಗಳ , ಬರಹಮಷ್ಠಣ-ರಾರ್ಷ್ಠಣ-ಗರುಡರು ಸ ೋರಿ
ವಿಸಮಯರೊಪ್ವನುು ತಾಳಿದಿದತು. ಕ್ತವಿಗಿಂಪಾಗುವ ನಾನಾವಿಧದ
ನಾದಗಳಿಂದಲೊ, ವಾದಾ-ಗಿೋತ-ಸ ೊರೋತರ-ನೃತಾಗಳಿಂದಲೊ
ಅಂತರಿಕ್ಷವ ಲಿವೂ ತುಂಬಿರಲು ಮನುಷ್ಾರೊ ಆಕಾಶ್ದಲ್ಲಿ
ನಿಂತ್ರದದವರೊ ವಿಸಮಯರಾಗಿ ನ ೊೋಡುತ್ರಾದದರು. ಆಗ ಪ್ರಹೃಷ್ಿರಾದ

523
ಕುರು-ಪಾಂಡವ ರ್ೋಧರು ವಾದಾ, ಶ್ಂಖ್ ಮತುಾ ಸಿಂಹನಾದ
ಶ್ಬಧಗಳಿಂದ ವಸುಧ ಯನೊು ದಿಶ್ಗಳನೊು ಮಳಗಿಸಿ, ಶ್ತುರಗಳನುು
ಸಂಹರಿಸತ ೊಡಗಿದರು. ಅನ ೋಕ ಅಶ್ವ-ಗರ್-ರಥ-ಪ್ದಾತ್ರ
ಸಂಕುಲಗಳಿಂದ ಕೊಡಿದದ, ಖ್ಡಗ-ಶ್ಕ್ತಾ-ಋಷ್ಠಿ-ಬಾಣ ಈ ಆಯುಧಗಳ
ಪ್ತನದಿಂದ ದುಃಸಿಹವಾಗಿದದ, ವಿೋರರಿಂದ ಮತುಾ ಮೃತದ ೋಹಗಳಿಂದ
ಕೊಡಿದದ ಆ ರಣಾಂಗಣವು ರಕಾದಿಂದಾಗಿ ಕ ಂಪಾಗಿ ತ ೊೋರುತ್ರಾತುಾ. ಹಾಗ
ಶ್ಸರಭೃತರ ಪ್ರಾಭವವು ಪಾರರಂಭವಾಯಿತು. ಕವಚಧಾರಿಗಳಾಗಿದದ
ಧನಂರ್ಯ-ಆಧಿರಥರು ಸಾಯಕಗಳಿಂದ ದಿಕುೆಗಳನೊು ಸ ೈನಾವನೊು
ಮುಸುಕ್ತ, ನಿಶ್ತ ಜಿಹಮಗಗಳಿಂದ ಪ್ರಸಪರರನುು ಮುಚಿಚಬಿಟಿರು. ಆ
ಸಾಯಕಗಳಿಂದ ನಿಮಿಣತವಾದ ಅಂಧಕಾರದಲ್ಲಿ ನಿನುವರು ಮತುಾ
ಅವರಿಗ ಏನೊ ತ್ರಳಿಯದಂತಾಯಿತು. ಭಯದಲ್ಲಿ ಅವರು ಆ ಇಬಬರು
ಮಹಾರಥರ ಆಶ್ರಯವನ ುೋ ಪ್ಡ ದರು. ಆಕಾಶ್ದಲ್ಲಿ ಅವರಿಬಬರನೊು
ಅನುಮೋದಿಸುತ್ರಾದದರು. ಪ್ೊವಣ-ಪ್ಶ್ಚಮದ ಗಾಳಿಗಳು ಎದುರಾಗಿ
ಪ್ರಸಪರರ ವ ೋಗವನುು ಕುಂಠಿತಗ ೊಳಿಸುವಂತ ಅವರಿಬಬರು ಪ್ರಸಪರರ
ಅಸರಗಳನುು ಅಸರಗಳಿಂದ ನಿರಸನಗ ೊಳಿಸುತ್ರಾದದರು. ರ್ನಾಂಧಕಾರವನುು
ಹ ೊೋಗಲಾಡಿಸಲು ಉದಯಿಸುವ ಎರಡು ಸೊಯಣರಂತ ಅವರು
ಅತ್ರೋವ ತ ೋರ್ಸಿಿನಿಂದ ಪ್ರಕಾಶ್ಸುತ್ರಾದದರು. ಮುನುುಗಿಗ
ಹ ೊೋಗಬಾರದ ಂದು ಪ ರೋರಿತರಾದ ನಿನುವರು ಮತುಾ ಶ್ತುರಗಳ

524
ಕಡ ಯವರು ಹಂದ ವಾಸವ-ಶ್ಂಬರರನುು ಸುತುಾವರ ದ
ಸುರಾಸುರರಂತ ಆ ಮಹಾರಥರನುು ಸುತುಾವರ ದು ನಿಂತ್ರದದರು.
ಮೃದಂಗ-ಭ ೋರಿೋ-ಪ್ಣವಾನಕ ಧವನಿಗಳಿಂದಲೊ, ಶ್ಂಖ್ಗಳ
ಧವನಿಗಳಿಂದಲೊ, ಸಿಂಹನಾದಗಳಿಂದಲೊ ಪ್ರಿವೃತರಾಗಿದದ ಆ
ಇಬಬರು ನರ ೊೋತಾಮರು ಗುಡುಗುತ್ರಾರುವ ಮೋಡಗಳ ಮಧಾದಲ್ಲಿರುವ
ಶ್ಶಾಂಕ-ಸೊಯಣರಿಂದ ಕಾಣುತ್ರಾದದರು. ರಣದಲ್ಲಿ
ಮಹಾಧನುಮಣಂಡಲಗಳ ಮಧಾದಲ್ಲಿದದ ಸಹಸರಬಾಣಗಳ
ಕ್ತರಣಗಳಿಂದ ಸುವಚಣಸರಾಗಿದದ ಆ ಇಬಬರೊ ಸಚರಾಚರ ರ್ಗದ
ಯುಗಾಸಾದ ಕಾಲದಲ್ಲಿ ದುಃಸಿಹರಾಗಿರುವ ಎರಡು ಸೊಯಣರಂತ
ಪ್ರಖ್ರರಾಗಿ ಕಾಣುತ್ರಾದದರು. ಅಜ ೋಯರಾದ, ಅಹತರ ಅಂತಕರಾದ,
ಪ್ರಸಪರರನುು ಸಂಹರಿಸಲು ಪ್ರಯತ್ರುಸುತ್ರಾರುವ ಆ ವಿೋರವರರಾದ
ಕಣಣಪಾಂಡವರು ಮಹಾಹವದಲ್ಲಿ ಇಂದರ ಮತುಾ ರ್ಂಭಾಸುರರಂತ
ಕಾಣುತ್ರಾದದರು. ಆಗ ಮಹಾಸರಗಳನುು ಮತುಾ ಭಯಾನಕ ಬಾಣಗಳನುು
ಬಿಡುತ್ರಾದದ ಆ ಮಹಾಧನುಧಣರರಿಬಬರೊ ಅಮಿತವಾದ ನರ-ಅಶ್ವ-
ಗರ್ಗಳನುು ಸಂಹರಿಸಿ ಉತಾಮ ಬಾಣಗಳಿಂದ ಪ್ರಸಪರರನುು
ಆಕರಮಣಿಸಿದರು. ಆ ನರ ೊೋತಾಮರಿಬಬರ ಶ್ರಗಳಿಂದ ಭಯಪ್ಟಿ
ಕುರುಪಾಂಡವ ಸ ೋನ ಗಳು ಆನ -ಪ್ದಾತ್ರ-ಕುದುರ -ರಥಗಳ ಂದಿಗ
ದಿಕಾೆಪಾಲಾಗಿ ಸಿಂಹದ ಭಯದಿಂದ ವನಾಮೃಗಗಳು ಹ ೋಗ ೊೋ ಹಾಗ

525
ಪ್ಲಾಯನಮಾಡಿದವು.

ಅಶ್ವತಾಾಮನ ಮಾತು
ಆಗ ದುರ್ೋಣಧನ, ಕೃತವಮಣ, ಸೌಬಲ ಶ್ಕುನಿ, ಕೃಪ್, ಅಶ್ವತಾಾಮ
ಈ ಐವರು ಮಹಾರಥರು ಧನಂರ್ಯ-ಅಚುಾತರನುು ಶ್ರಿೋರಾಂತಕ
ಶ್ರಗಳಿಂದ ಹ ೊಡ ದರು. ಅದಕ ೆ ಪ್ರತ್ರಯಾಗಿ ಧನಂರ್ಯನು
ಶ್ರಗಳಿಂದ ಅವರ ಧನುಸುಿಗಳನೊು, ಬತಾಳಿಕ ಗಳನೊು,
ಕುದುರ ಗಳನೊು, ಧವರ್ಗಳನೊು, ರಥಗಳನೊು, ಸಾರಥಿಗಳನೊು ಒಂದ ೋ
ಬಾರಿಗ ತುಂಡರಿಸಿ ಕಣಣನನುು ಹನ ುರಡು ಉತಾಮ ಬಾಣಗಳಿಂದ
ಹ ೊಡ ದನು. ಆಗ ಅರ್ುಣನನನುು ಸಂಹರಿಸಲು ಇಚಿೆಸಿದ ನೊರು
ರಥಿಕರೊ, ನೊರು ಗರ್ಸ ೈನಿಕರೊ, ಶ್ಕ-ತುಖಾರ-ಯವನ ಮತುಾ
ಕಾಂಬ ೊೋರ್ರ ಶ ರೋಷ್ಿ ಕುದುರ ಸವಾರರೊ ತವರ ಮಾಡಿ ಅವನನುು
ಆಕರಮಣಿಸಿದರು. ಧನಂರ್ಯನು ತವರ ಮಾಡಿ ಕ್ಷುರಗಳಿಂದ ಅವರ
ಶ ರೋಷ್ಿ ಆಯುಧಗಳನುು ಹಡಿದಿದದ ಕ ೈಗಳ ಂದಿಗ ಶ್ರಗಳನುು
ತುಂಡರಿಸಿದನು. ಕುದುರ -ಆನ -ರಥಗಳನೊು, ಯುದಧಮಾಡುತ್ರಾದದ
ಶ್ತುರಗಣಗಳನೊು ಸಂಹರಿಸಿ ನ ಲದಮೋಲ ಕ ಡವಿದನು. ಆಗ
ಅಂತರಿಕ್ಷದಲ್ಲಿ ಸುರರು ಹಷ್ಠಣತರಾಗಿ ಸಾಧು ಸಾಧು ಎಂದು
ಉದಗರಿಸಿದರು, ತೊಯಣಗಳನುು ಮಳಗಿಸಿದರು ಮತುಾ ಉತಾಮ

526
ಪ್ುಷ್ಪಗಳ ಮಳ ಯನುು ಸುರಿಸಿದರು. ಮಂಗಳವಾದ ಸುಗಂಧಿತ
ಗಾಳಿಯು ಬಿೋಸತ ೊಡಗಿತು.

ದ ೋವಮನುಷ್ಾ ಸಾಕ್ಷ್ಕವಾದ ಆ ಅದುಭತವನುು ನ ೊೋಡಿ ಭೊತಗಳು


ವಿಸಿಮತಗ ೊಂಡವು. ಆದರ ಒಂದ ೋ ಮನಸಿಿನವರಾದ ದುರ್ೋಣಧನ
ಮತುಾ ಸೊತಸುತರು ವಾಥಿತರಾಗಲೊ ಇಲಿ; ಅಚಚರಿಯನೊು
ತ ೊೋಪ್ಣಡಿಸಲ್ಲಲಿ. ಆಗ ದ ೊರೋಣಸುತನು ದುರ್ೋಣಧನನ ಕ ೈಯನುು
ಕ ೈಯಿಂದ ಒತ್ರಾ ಹಡಿತು ಸಾಂತವನಗ ೊಳಿಸುತಾಾ ಇದನುು ಹ ೋಳಿದನು:

“ದುರ್ೋಣಧನ! ಪ್ರಸನುನಾಗು! ಪಾಂಡವರ ೊಡನ


ಸಂಧಾನಮಾಡಿಕ ೊೋ! ವಿರ ೊೋಧದಿಂದ ಯಾವ
ಪ್ರರ್ೋರ್ನವೂ ಇಲಿ. ಈ ಯುದಧಕ ೆ ಧಿಕಾೆರ! ಬರಹಮಸಮ
ಮಹಾಸರವಿದು ಗುರುವು ಹತನಾದನು ಮತುಾ ಹಾಗ ಯೋ
ಭಿೋಷ್ಮಪ್ರಮುಖ್ರಾದ ನರಷ್ಣಭರು ಹತರಾದರು. ನಾನು
ಮತುಾ ನನು ಸ ೊೋದರಮಾವರು ಅವಧಾರು. ಪಾಂಡವರ ೊಡನ
ಸ ೋರಿ, ಚಿರಕಾಲ ರಾರ್ಾಭಾರಮಾಡು! ನಾನು ಬ ೋಡವ ಂದರ
ಧನಂರ್ಯನು ಯುದಧವನುು ನಿಲ್ಲಿಸುತಾಾನ . ರ್ನಾದಣನನೊ
ಇದಕ ೆ ವಿರ ೊೋಧಿಸಲು ಬಯಸುವುದಿಲಿ. ಯುಧಿಷ್ಠಿರನು ಸದಾ
ಭೊತಹತರತನಾಗಿರುವನು. ವೃಕ ೊೋದರ ಮತುಾ ಯಮಳರು

527
ಅವನ ಅಧಿೋನದಲ್ಲಿದಾದರ . ನಿೋನು ಮತುಾ ಪಾಥಣರು
ಪ್ರಸಪರರಲ್ಲಿ ಸಂಧಿಮಾಡಿಕ ೊಂಡರ ನಿನು ಇಚ ೆಯಂತ
ಪ್ರಜ ಗಳು ಸೌಖ್ಾವನುು ಹ ೊಂದುತಾಾರ . ಉಳಿದ ಪಾಥಿಣವರು
ತಮಮ ತಮಮ ಪ್ುರಗಳಿಗ ತ ರಳುತಾಾರ . ಸ ೈನಿಕರು ವ ೈರವನುು
ಕಳ ದುಕ ೊಂಡವರಾಗುತಾಾರ . ಒಂದು ವ ೋಳ ನಿೋನು ನನು ಈ
ಮಾತನುು ಕ ೋಳದ ೋ ಇದದರ ಶ್ತುರಗಳಿಂದ ಯುದಧದಲ್ಲಿ
ಹತನಾಗಿ ಪ್ಶಾಚತಾಾಪ್ಪ್ಡುವ ಎನುುವುದು ನಿಶ್ಚಯ!
ಕ್ತರಿೋಟಮಾಲ್ಲನಿಯು ಏಕಾಕ್ತಯಾಗಿ ಏನ ಲಿ ಮಾಡಿದನ ೊೋ
ಅದನುು ನಿನ ೊುಂದಿಗ ರ್ಗತೊಾ ಕೊಡ ನ ೊೋಡಿದ !
ಇಂಥಹುದನುು ಇಂದರನೊ, ಅಂತಕ ಯಮನೊ, ಪ್ರಚ ೋತಸ
ಬರಹಮನೊ, ಭಗವಾನ್ ಯಕ್ಷರಾರ್ನೊ ಮಾಡಲಾರರು!
ಇದಕ್ತೆಂತಲೊ ಹ ಚಿಚನ ಗುಣವಂತನಾಗಿದದರೊ ಧನಂರ್ಯನು
ನನು ಎಲಿ ಮಾತುಗಳನೊು ಕ ೋಳುತಾಾನ . ಅನಂತರ ನಿನು
ಅಭಿಪಾರಯದಂತ ಕೊಡ ಮಾಡುತಾಾನ . ಆದುದರಿಂದ
ರ್ಗತ್ರಾನ ಶಾಂತ್ರಗಾಗಿ ಪ್ರಸಿೋದನಾಗು! ನನಗ ನಿನ ೊುಡನ ಸದಾ
ವಿಶ ೋಷ್ ಗೌರವವಿರುವುದರಿಂದ ಮತುಾ ಪ್ರಮ
ಸೌಹಾದಣತ ಯಿರುವುದರಿಂದ ನಾನು ನಿನಗ ಇದನುು
ಹ ೋಳುತ್ರಾದ ದೋನ . ಒಂದು ವ ೋಳ ನಿೋನು ಪಾಂಡವರ ವಿಷ್ಯದಲ್ಲಿ

528
ಪ್ತರೋತನಾದರ ನಾನು ಕಣಣನನುು ಕೊಡ ಯುದಧದಿಂದ
ಹಂದಿರುಗುವಂತ ಮಾಡುತ ೋಾ ನ ! ನಾಲುೆ ವಿಧದ ಮಿತರತವದ
ಕುರಿತು ತ್ರಳಿದವರು ಹ ೋಳುತಾಾರ : ಸಹರ್ಮಿತರ,
ಸಂಧಿಮಾಡಿಕ ೊಂಡು ಆದ ಮಿತರ, ಧನದಿಂದ ಗಳಿಸಿಕ ೊಂಡ
ಮಿತರ, ಮತುಾ ಪ್ರತಾಪ್ದಿಂದ ಶ್ರಣಾಗತನನಾುಗಿಸಿಕ ೊಂಡ
ಮಿತರ. ಇವ ಲಿ ಪ್ರಕಾರಗಳಲ್ಲಿ ನಿೋನು ಪಾಂಡವರ
ಮಿತರನಾಗಬಲ ಿ! ನಿಸಗಣದತಾವಾಗಿ ಅವರು ನಿನು
ಬಾಂಧವರು. ಮತ ಾ ಸಂಧಿ ಮಾಡಿಕ ೊಂಡು ಪ್ುನಃ ನಿೋನು
ಅವರನುು ಸಿಾರರಾದ ಮಿತರರನಾುಗಿ ಪ್ಡ ದುಕ ೊೋ! ನಿೋನು
ಪ್ರಸನುನಾಗಿ ಅವರ ೊಡನ ಮಿತರನಾದರ ನಿಶ್ಚಯವಾಗಿಯೊ
ನಿೋನು ರ್ಗತ್ರಾಗ ೋ ಅನುಪ್ಮ
ಹತವನುುಂಟುಮಾಡಿದಂತಾಗುತಾದ !”

ಸುಹೃದನ ಈ ಹತ ಮಾತುಗಳನುು ಕ ೋಳಿ ದುರ್ೋಣಧನನು


ರ್ೋಚನ ಗ ೊಳಗಾಗಿ, ನಿಟುಿಸಿರು ಬಿಡುತಾಾ, ವಾಾಕುಲಗ ೊಂಡು
ಹ ೋಳಿದನು:

“ಸಖಾ! ನಿೋನು ಹ ೋಳಿದುದು ವಾಸಾವವ ೋ ಸರಿ! ಆದರ


ಇದರಲ್ಲಿ ನನು ಅಭಿಪಾರಯವ ೋನ ಂದು ಹ ೋಳುತ ೋಾ ನ . ಕ ೋಳು! ಆ

529
ದುಮಣತ್ರ ವೃಕ ೊೋದರನು ದುಃಶಾಸನನನುು ಹುಲ್ಲಯಂತ
ಎಳ ದುತಂದು ಸಂಹರಿಸಿ ಜ ೊೋರಾಗಿ ನಗುತಾಾ ಹ ೋಳಿದುದು
ನನು ಹೃದಯದಲ್ಲಿ ನ ಲ ಸಿಬಿಟ್ಟಿದ ! ನಿನು ಪ್ರ ೊೋಕ್ಷದಲ್ಲಿ
ಅದನ ುೋನೊ ಹ ೋಳಲ್ಲಲಿವಲಿ! ಅದನುು ಹ ೋಗ ನಾನು
ಶಾಂತಗ ೊಳಿಸಬಲ ಿ? ಗುರುಪ್ುತರ! ಈ ಸಮಯದಲ್ಲಿ
ಕಣಣನನುು ಯುದಧದಿಂದ ವಿರಮಿಸುವಂತ ಹ ೋಳುವುದೊ
ಉಚಿತವಲಿ. ಇಂದು ಫಲುಗನನು ಶ್ರಮದಿಂದ ಬಹಳವಾಗಿ
ಬಳಲ್ಲದಾದನ . ಕಣಣನು ಬಲಪ್ೊವಣಕವಾಗಿ ಅವನನುು
ಕ ೊಲುಿತಾಾನ !”

ದುರ್ೋಣಧನನು ಅವನಿಗ ಹೋಗ ಹ ೋಳಿ ಸಮಾಧಾನಗ ೊಳಿಸಿ ತನು


ಸ ೈನಿಕರಿಗ ಆಜ್ಞಾಪ್ತಸಿ ಹ ೋಳಿದನು:

“ಬಾಣಗಳನುು ಹಡಿದು ಸುಮಮನ ೋಕ ನಿಂತ್ರದಿದೋರಿ?


ಶ್ತುರಗಳನುು ಆಕರಮಣಿಸಿ ಸಂಹರಿಸಿರಿ!”

ಕಣಾಣರ್ುಣನರ ದ ವೈರಥಯುದಧ
ದುರ್ೋಣಧನನ ದುಮಣಂತರದಿಂದಾಗಿ ಸಮೃದಧವಾದ ಶ್ಂಖ್ಭ ೋರಿ
ನಿನಾದದ ಮಧ ಾ ನರಾಗರರಾದ ಶ ವೋತಹಯರಾದ ವ ೈಕತಣನ ಕಣಣ
ಮತುಾ ಅರ್ುಣನರು ಎದುರಾಗಿ ಯುದಧಮಾಡತ ೊಡಗಿದರು.
530
ಮದ ೊೋದಕವನುು ಸುರಿಸುತ್ರಾರುವ ದಿೋರ್ಣ ದಂತಗಳನುು ಹ ೊಂದಿದದ
ಹಮಾಲಯದ ಎರಡು ಆನ ಗಳು ಹ ಣಾಣನ ಗ ೊೋಸೆರವಾಗಿ ಸ ಣಸಾಡಲು
ಮುನುುಗಿಗಹ ೊೋಗುವಂತ ವಿೋರರಾದ ಧನಂರ್ಯ ಮತುಾ ಆಧಿರಥರು
ಉಗರವ ೋಗದಿಂದ ಅನ ೊಾೋನಾರ ಮೋಲ ಎರಗಿದರು.
ಮಹಾಮೋರ್ದ ೊಡನ ಮಹಾಮೋರ್ವು ಠಕೆರಿಸುವಂತ , ಪ್ವಣತವು
ಪ್ವಣತಕ ೆ ಠಕೆರಿಸುವಂತ ಬಾಣಗಳ ಮಳ ಯನ ುೋ ಸುರಿಸುತ್ರಾದದ
ಕಣಾಣರ್ುಣನರು ಧನುಸಿಿನ ಟ ೋಂಕಾರ ಶ್ಬಧಗಳಿಂದಲೊ, ಚಪ್ಪಳ ಯ

531
ಶ್ಬಧಗಳಿಂದಲೊ, ರಥಚಕರದ ಶ್ಬಧಗಳಿಂದಲೊ ಪ್ರಸಪರರನುು
ಎದುರಿಸಿದರು. ಬ ಳ ದಿರುವ ಶ್ಖ್ರಗಳಿಂದಲೊ, ವೃಕ್ಷಗಳಿಂದಲೊ,
ಲತಾ-ಗುಲಮಗಳಿಂದಲೊ, ಔಷ್ಧಿಮೊಲ್ಲಕ ಗಳಿಂದಲೊ ಕೊಡಿರುವ,
ತುಂಬಿಹರಿಯುತ್ರಾರುವ ನಾನಾ ಝರಿಗಳಿಂದ ಕೊಡಿದ ಎರಡು
ಪ್ವಣತಗಳಂತ ಆ ಮಹಾಬಲಶಾಲ್ಲಗಳಿಬಬರು ಕಂಡರು. ಅವರಿಬಬರ
ಆಕರಮಣವು ಹಂದ ಸುರ ೋಶ್-ವ ೈರ ೊೋಚನರ ನಡುವ ನಡ ದಂತ
ಘೊೋರವಾಗಿದಿದತು. ಬ ೋರ ಯವರಿಗ ದುಃಸಿಹವಾದ ಆ ಯುದಧದಲ್ಲಿ
ಶ್ರಗಳಿಂದ ಗಾಯಗ ೊಂಡ ಅವರ ದ ೋಹಗಳಿಂದ, ಸಾರಥಿಗಳಿಂದ
ಮತುಾ ಕುದುರ ಗಳಿಂದ ರಕಾವ ೋ ನಿೋರಾದ ಕ ೊೋಡಿಯು
ಹರಿಯತ ೊಡಗಿತು. ಬ ಳಿದಿದದ ಪ್ದಮಗಳಿಂದಲೊ, ಮಿೋನು
ಆಮಗಳಿಂದಲೊ ಕೊಡಿದದ, ಪ್ಕ್ಷ್ಗಣಗಳ ಇಂಚರಗಳಿಂದಲೊ ಕೊಡಿದದ
ಮಹಾ ಸರ ೊೋವರಗಳ ರಡು ಭಿರುಗಾಳಿಯಿಂದ ಮೋಲ ದದ ಅಲ ಗಳ
ಮೊಲಕವಾಗಿ ಪ್ರಸಪರ ಸಮಿಮಲ್ಲತವಾಗುವಂತ ಧವರ್ವುಳು ಅವರಿಬಬರ
ರಥಗಳು ಪ್ರಸಪರರ ೊಡನ ಸಂರ್ಷ್ಠಣಸಿದವು. ಇಬಬರೊ
ಮಹ ೋಂದರಸಮಾನ ವಿಕರಮಿಗಳಾಗಿದದರು. ಇಬಬರೊ ಮಹ ೋಂದರನಂತ
ಮಹಾರಥರಾಗಿದದರು. ಇಬಬರ ಸಾಯಕಗಳ ಮಹ ೋಂದರನ
ವರ್ರಗಳಿಂತ್ರದದವು. ಇಬಬರೊ ಮಹ ೋಂದರ-ವೃತರರಂತ
ಸ ಣಸಾಡುತ್ರಾದದರು. ಕಣಾಣರ್ುಣನರ ಆ ದವಂದವಯುದಧದಲ್ಲಿ ವಿಚಿತರ

532
ಕವಚ-ಆಭರಣ-ವಸರಗಳನುು ಧರಿಸಿದದ ಎರಡೊ ಸ ೋನ ಗಳ , ಗರ್-
ಪ್ದಾತ್ರ-ಅಶ್ವ-ರಥಗಳ ಡನ ವಿಸಮಯ-ಭಯಗಳಿಂದ ನಡುಗಿದವು.
ಮದಿಸಿದ ಆನ ಯು ಇನ ೊುಂದು ಮದಿಸಿದ ಆನ ಯನುು
ಆಕರಮಣಿಸುವಂತ ಅರ್ುಣನನು ಆಧಿರಥಿಯನುು ಸಂಹರಿಸಲು
ಮುನುುಗಗಲು ಹೃಷ್ಿರಾದ ಪ ರೋಕ್ಷಕರು ಬ ರಳುಗಳಲ್ಲಿ ಅಂಗವಸರಗಳನುು
ಹಡಿದು ಭುರ್ಗಳನ ುತ್ರಾ ಸಿಂಹನಾದಗಳ ಂದಿಗ
ಹಾರಾಡಿಸತ ೊಡಗಿದರು. ಆಗ ಸ ೊೋಮಕರು ಪಾಥಣನಿಗ ಕೊಗಿ
ಹ ೋಳಿದರು:

“ಅರ್ುಣನ! ತವರ ಮಾಡಿ ಕಣಣನನುು ಸಂಹರಿಸು. ಕೊಡಲ ೋ


ಅವನ ತಲ ಯನುು ಶ್ರಸಿಿನಿಂದ ತುಂಡರಿಸು! ರಾರ್ಾದ ಮೋಲ
ಧೃತರಾಷ್ರನ ಮಗನಿಗಿದದ ಶ್ರದ ಧಯನೊು ನಾಶ್ಪ್ಡಿಸು!”

ಹಾಗ ಯೋ ಕೌರವ ಕಡ ಯ ಅನ ೋಕ ರ್ೋಧರೊ ಕೊಡ

“ಮುಂದುವರ ! ಮುಂದುವರ !” ಎಂದು ಹ ೋಳುತಾಾ “ಕಣಣ!


ತಕ್ಷಣವ ೋ ಅರ್ುಣನನನುು ಸಂಹರಿಸು! ದಿೋರ್ಣಕಾಲದವರ ಗ
ಪಾಥಣರು ವನಕ ೆ ತ ರಳಲ್ಲ!”

ಎಂದು ಕೊಗುತ್ರಾದದರು.

533
ಆಗ ಕಣಣನು ಮದಲು ಪಾಥಣನನುು ಹತುಾ ಮಹಾಶ್ರಗಳಿಂದ
ಹ ೊಡ ದನು. ಅದಕ ೆ ಪ್ರತ್ರಯಾಗಿ ಅರ್ುಣನನು ಅತ್ರೋವ ಕುರದಧನಾಗಿ
ಹತುಾ ನಿಶ್ತ ಬಾಣಗಳಿಂದ ಅವನ ಭುರ್ಗಳಿಗ ಹ ೊಡ ದನು.
ಸೊತಪ್ುತರ-ಅರ್ುಣನರು ಪ್ರಸಪರರನುು ಸುತ್ರೋಕ್ಷ್ಣ ವಿಶ್ಖ್ಗಳಿಂದ
ಗಾಯಗ ೊಳಿಸಿದರು. ಪ್ರಹೃಷ್ಿರಾಗಿದದ ಅವರಿಬಬರೊ ಪ್ರಸಪರರನುು
ಮಿೋರಿಸಲು ಪ್ರಯತ್ರುಸಿ ಭಯಂಕರವಾಗಿ ಯುದಧಮಾಡುತ್ರಾದದರು. ಆ
ಮಹಾಯುದಧದಲ್ಲಿ ಸಹನ ಯನುು ಕಳ ದುಕ ೊಂಡ ಭಿೋಮಸ ೋನನು
ಕುರದಧನಾಗಿ, ಕ ೈಯಲ್ಲಿ ಕ ೈಯನುು ಮಸ ಯುತಾಾ, ತುಟ್ಟಗಳು
ನೃತಾವಾಡುತ್ರಾವ ರ್ೋ ಎಂಬಂತ ಅಲುಗಾಡುತ್ರಾರಲು ಕೊಗಿ
ಹ ೋಳಿದನು:

“ಕ್ತರಿೋಟ್ಟ! ಸೊತಪ್ುತರನು ಹ ೋಗ ಮದಲು ನಿನುನುು ಹತುಾ


ಮಹಾ ಬಾಣಗಳಿಂದ ಪ್ರಹರಿಸಿದನು? ಯಾವ ಧ ೈಯಣದಿಂದ
ನಿೋನು ಸವಣಭೊತಗಳನೊು ರ್ಯಿಸಿ ಖಾಂಡವವನುು ಅಗಿುಗ
ಆಹಾರವನಾುಗಿತ ರ್
ಾ ೋ ಅದ ೋ ಧ ೈಯಣದಿಂದ ನಿೋನು
ಸೊತಪ್ುತರನನುು ಸಂಹರಿಸು! ಇಲಿದಿದದರ ನಾನು ಇವನನುು
ಗದ ಯಿಂದ ಪ್ರಹರಿಸುತ ೋಾ ನ !”

ರಥದಿಂದ ಹ ೊರಟ ಬಾಣಗಳು ಪ್ರತ್ರಯಾಗಿ ನಾಶ್ಗ ೊಳುುತ್ರಾರುವುದನುು

534
ನ ೊೋಡಿ ವಾಸುದ ೋವನೊ ಕೊಡ ಪಾಥಣನಿಗ ಹ ೋಳಿದನು:

“ಕ್ತರಿೋಟ್ಟೋ! ಇದ ೋನಿದು? ಇಂದು ನಿೋನು ಬಿಟಿ


ಅಸರಗಳ ಲಿವನೊು ಕಣಣನು ನಾಶ್ಪ್ಡಿಸುತ್ರಾದಾದನ !
ಮೋಹಗ ೊಂಡಿರುವ ಯಾ? ಧ ೈಯಣವನುು
ಕಳ ದುಕ ೊಂಡಿರುವ ಯಾ? ನಿನು ಅಸರಗಳನುು ಅವನು
ಅಸರಗಳನುು ವಿನಾಶ್ಗ ೊಳಿಸುತ್ರಾರುವುದರಿಂದ ಕಣಣನನುು
ಗೌರವಿಸಿ ಕುರುಗಳ ಲಿರೊ ಸಂತ ೊೋಷ್ದಿಂದ
ಸಿಂಹನಾದಗ ೈಯುತ್ರಾದಾದರ ! ಯುಗಯುಗಗಳಲ್ಲಿ ಯಾವ
ಧ ೈಯಣದಿಂದ ನಿೋನು ಘೊೋರ ರಾಕ್ಷಸರ ತಾಮಸಾಸರಗಳನುು
ನಾಶ್ಗ ೊಳಿಸಿರುವ ರ್ೋ ಮತುಾ ಯುದಧಗಳಲ್ಲಿ ದಂಭ ೊೋದಭವ
ಮತುಾ ಅಸುರರರನುು ಸಂಹರಿಸಿರುವ ರ್ೋ ಅದ ೋ
ಧ ೈಯಣದಿಂದ ನಿೋನು ಸೊತಪ್ುತರನನುು ಸಂಹರಿಸು! ಶ್ಕರನು
ಅರಿ ನಮೊಚಿಯನುು ವರ್ರದಿಂದ ಹ ೋಗ ೊೋ ಹಾಗ ಇಗ ೊೋ
ನನಿುಂದ ಸೃಷ್ಠಿಸಲಪಟಿ, ಹರಿತ ಅಲಗುಗಳುಳು ಈ
ಸುದಶ್ಣನದಿಂದ ಶ್ತುರವಿನ ಶ್ರವನುು ಇಂದು ಕತಾರಿಸಿ ನಗು!
ಕ್ತರಾತರೊಪ್ತೋ ಭಗವಾನನನುು ಹ ೋಗ ನಿೋನು ಬಹಳವಾಗಿ
ತೃಪ್ತಾಪ್ಡಿಸಿದ ದರ್ೋ ಅದ ೋ ಧೃತ್ರಯನುು ಪ್ುನಃ ಪ್ಡ ದು
ಪ್ರಿವಾರಸಹತನಾದ ಸೊತಪ್ುತರನನುು ಸಂಹರಿಸು!
535
ಶ್ತುರಸಮೊಹಗಳನುು ಸಂಹರಿಸಿದ ಅನಂತರ ನಿೋನು
ಸಮುದರಗಳ ೋ ಒಡಾಾಣವಾಗಿರುವ, ಪ್ಟಿನ-ಗಾರಮಗಳಿಂದ
ಕೊಡಿದ ಸಮೃದಧವಾಗಿರುವ ಈ ಮಹಯನುು ರಾರ್ನಿಗ
ಒಪ್ತಪಸು! ಇದರಿಂದ ನಿೋನು ವಿಪ್ುಲ ಯಶ್ಸಿನುು
ಪ್ಡ ಯುತ್ರಾೋಯ!”

ಹೋಗ ಭಿೋಮ-ರ್ನಾದಣನರಿಂದ ಪ ರೋರಿತನಾದ ಅರ್ುಣನನು ತನು


ಸತಾವವನುು ನ ನಪ್ತಸಿಕ ೊಂಡು, ತನು ಆಗಮನದ ಮಹಾತ ಮಯನುು
ಪ್ರರ್ೋರ್ನಗಳನುು ತ್ರಳಿದು ಕ ೋಶ್ವನಿಗ ಇದನುು ಹ ೋಳಿದನು:

“ಲ ೊೋಕಮಂಗಳಕಾೆಗಿ ಮತುಾ ಸೌತ್ರಯವಧ ಗಾಗಿ ಉಗರವಾದ


ಈ ಮಹಾಸರವನುು ಪ್ರಕಟ್ಟಸುತ ೋಾ ನ . ನಿೋನು, ಸುರರು, ಬರಹಮ,
ಭವ, ಮತುಾ ಬರಹಮವಿದರ ಲಿರೊ ನನಗ ಅನುಮತ್ರಯನುು
ನಿೋಡಬ ೋಕು!”

ಹೋಗ ಹ ೋಳಿ ಅವನು ಸಹಸಲಸಾಧಾವಾದ ಮನಸಿಿನಲ್ಲಿಯೋ


ನ ಲ ಗ ೊಂಡಿದದ ಬರಹಾಮಸರವನುು ಪ್ರಕಟ್ಟಸಿದನು. ಆಗ ದಿಕುೆ-
ಉಪ್ದಿಕುೆಗಳಲ ಲಾಿ ಭೊರಿತ ೋರ್ಸುಿಳು ಸಾಯಕಗಳು ತುಂಬಿಕ ೊಂಡವು.
ಭರತಷ್ಣಭನಾದರ ೊೋ ಮಿಂಚಿನವ ೋಗಗಳ ನೊರಾರು ಬಾಣಗಳನುು
ಒಂದ ೋ ಬಾಣವೋ ಎನುುವಂತ ಸೃಷ್ಠಿಸಿದನು. ಆ ರಣಮಧಾದಲ್ಲಿ

536
ವ ೈಕತಣನನನೊ ಕೊಡ ಸಹಸಾರರು ಬಾಣಗಳನುು ಸೃಷ್ಠಿಸಿದನು.
ಗುಡುಗುತ್ರಾದದ ಅವು ಮೋರ್ವು ಮಳ ಯ ಧಾರ ಗಳನುು ಸುರಿಸುವಂತ
ಪಾಂಡವನ ಮೋಲ ಸುರಿದವು. ಆ ಭಿೋಮಬಲ ಅಮಾನುಷ್ಕಮಿಣ
ಕಣಣನು ಭಿೋಮಸ ೋನನನುು, ರ್ನಾದಣನನನುು ಮತುಾ ಕ್ತರಿೋಟ್ಟಯನುು
ಮೊರು ಮೊರು ಬಾಣಗಳಿಂದ ಹ ೊಡ ದು ಘೊೋರ ಮಹಾಸವರದಿಂದ
ನಿನಾದಿಸಿದನು. ಕಣಣನ ಬಾಣಗಳಿಂದ ಹಾಗ ಭಿೋಮ ಮತುಾ
ರ್ನಾದಣನರು ಹ ೊಡ ಯಲಪಟುಿದುದನುು ನ ೊೋಡಿ ಪಾಥಣ ಕ್ತರಿೋಟ್ಟಯು
ಸಹಸಿಕ ೊಳುಲಾಗದ ೋ ಪ್ುನಃ ಹದಿನ ಂಟು ಬಾಣಗಳನುು ಭತಾಳಿಕ ಯಿಂದ
ತ ಗ ದು ಪ್ರರ್ೋಗಿಸಿದನು. ಒಂದು ಶ್ರದಿಂದ ಸುಷ ೋಣನನುು ಹ ೊಡ ದು,
ನಾಲೆರಿಂದ ಶ್ಲಾನನೊು, ಮೊರರಿಂದ ಕಣಣನನೊು, ಮತುಾ ಹತುಾ
ಬಾಣಗಳಿಂದ ಕಾಂಚನಕವಚವನುು ಧರಿಸಿದದ ಸಭಾಪ್ತ್ರಯನುು
ಹ ೊಡ ದನು. ಆ ರಾರ್ಪ್ುತರನು ಶ್ರಸುಿ, ಬಾಹುಗಳು, ಕುದುರ , ಸಾರಥಿ,
ಧನುಸುಿ ಮತುಾ ಧವರ್ಗಳನುು ಕಳ ದುಕ ೊಂಡು ಕ ೊಡಲ್ಲಯಿಂದ
ಕಡಿಯಲಪಟಿ ಶಾಲವೃಕ್ಷದಂತ ಭಗುನಾಗಿ ರಥದಿಂದ ಕ ಳಕ ೆ ಬಿದದನು.
ಪ್ುನಃ ಕಣಣನನುು ಮೊರು, ಎಂಟು, ಎರಡು, ನಾಲುೆ ಮತುಾ ಹತುಾ
ಬಾಣಗಳಿಂದ ಹ ೊಡ ದು, ಆಯುಧಪಾಣಿಗಳಾದ ಸವಾರರನುುಳು
ನಾಲುೆನೊರು ಆನ ಗಳನೊು, ಎಂಟುನೊರು ರಥಗಳನೊು, ಇನ ೊುಂದು
ಸಾವಿರ ಸವಾರರ ೊಡನಿದದ ಕುದುರ ಗಳನೊು ಮತುಾ ಎಂಟು ಸಾವಿರ

537
ಪ್ದಾತ್ರ ವಿೋರರನುು ಹ ೊಡ ದು ನಾಶ್ಪ್ಡಿಸಿದನು.

ಪ್ರಸಪರರ ೊಡನ ಯುದಧದಲ್ಲಿ ತ ೊಡಗಿದದ ಶ್ತುರಹಂತಕರಾದ


ರ್ೋಧಮುಖ್ಾರಾದ ಆ ಇಬಬರು ಶ್ ರಶ ರೋಷ್ಿರಾದ ಕಣಣ ಮತುಾ
ಪಾಥಣರನುು ನ ೊೋಡಲು ವಾಹನಗಳನುು ನಿಯಂತ್ರರಸಿಕ ೊಂಡು
ಆಕಾಶ್ದಲ್ಲಿ ಮತುಾ ಭೊಮಿಯಮೋಲ ರ್ನರು ನಿಂತ್ರದದರು. ಆಗ
ಸುದಿೋರ್ಣವಾಗಿ ಸ ಳ ದುದಕಾೆಗಿ ಜ ೊೋರಾದ ಶ್ಬಧದ ೊಂದಿಗ
ಪಾಂಡವನ ಧನುಸಿಿನ ಮೌವಿಣಯು ತುಂಡಾಗಲೊ, ಅದ ೋ ಕ್ಷಣದಲ್ಲಿ
ಸೊತಪ್ುತರನು ನೊರಾರು ಕ್ಷುದರಕಗಳಿಂದ ಪಾಥಣನನುು ಮುಚಿಚಬಿಟಿನು.
ಪರ ಬಿಟಿ ಸಪ್ಣಗಳಂತ್ರದದ ಎಣ ಣಯಿಂದ ಹದಮಾಡಲಪಟ್ಟಿದದ ಪ್ಕ್ಷ್ಗಳ
ರ ಕ ೆಗಳನುು ಹ ೊಂದಿದದ ಅರವತುಾ ನಾರಾಚಗಳಿಂದ ವಾಸುದ ೋವನನುು
ಹ ೊಡ ದನು. ಅಷ್ಿರಲ್ಲಿ ಸ ೊೋಮಕರು ಪ್ಲಾಯನಮಾಡುತ್ರಾದದರು. ಆಗ
ಧನಂರ್ಯನು ಧನುಸಿಿನ ಮೌವಿಣಯನುು ಶ್ೋರ್ರವಾಗಿ ಕಟ್ಟಿ ಅದರಿಂದ
ಬಾಣಗಳನುು ಆಧಿರಥಿಯ ಮೋಲ ಪ್ರರ್ೋಗಿಸಿದನು. ಕಣಣನನುು
ಶ್ರಗಳಿಂದ ಗಾಯಗ ೊಳಿಸಿ ರಣದಲ್ಲಿ ಸಂರಬಧನಾಗಿ ಪಾಥಣನು
ಸ ೊೋಮಕರನುು ಪ್ುನಃ ಹಂದಿರುಗುವಂತ ಮಾಡಿದನು. ಅಸರಗಳಿಂದ
ಅಂಧಕಾರವುಂಟಾಗಿರಲು ಅಂತರಿಕ್ಷದಲ್ಲಿ ಪ್ಕ್ಷ್ಗಳು ಹಾರಾಡುತ್ರಾರಲ್ಲಲಿ.

ಪಾಥಣನು ನಗುನಗುತಾಲ ೋ ಶ್ಲಾನನುು ಹತುಾ ಬಾಣಗಳಿಂದ ಗಾಢವಾಗಿ

538
ಪ್ರಹರಿಸಿ ಅವನ ಕವಚವನುು ಒಡ ದನು. ಅನಂತರ ಉತಾಮವಾಗಿ
ಪ್ರರ್ೋಗಿಸಿದ ಹನ ುರಡು ಬಾಣಗಳಿಂದ ಕಣಣನನುು ಹ ೊಡ ದು ಪ್ುನಃ
ಏಳರಿಂದ ಹ ೊಡ ದನು. ಪಾಥಣನ ಬತಾಳಿಕ ಯಿಂದ ವ ೋಗವಾಗಿ
ಹ ೊರಟು ಉಗರವ ೋಗದಿಂದ ಬರುತ್ರಾದದ ಪ್ತ್ರರಗಳಿಂದ ಗಾಢವಾಗಿ
ಹ ೊಡ ಯಲಪಟಿ ಕಣಣನು ಶ್ರಿೋರವು ಭಗುವಾಗಿ ಅಂಗಾಂಗಗಳು
ಗಾಯಗ ೊಂಡಿರಲು ಶ್ಮಶಾನದ ಮಧಾದಲ್ಲಿರುವ ರುದರನಂತ ಕಂಡನು.
ಆಗ ಆಧಿರಥನು ಧನಂರ್ಯನನುು ಮೊರು ಶ್ರಗಳಿಂದ ಹ ೊಡ ದನು.
ಮತುಾ ಅಚುಾತನನುು ಸಂಹರಿಸಲು ಬಯಸಿ ಉರಗಗಳಂತ
ಪ್ರರ್ವಲ್ಲಸುತ್ರಾದದ ಐದು ಬಾಣಗಳನುು ಅವನ ಶ್ರಿೋರದಲ್ಲಿ ನ ಟಿನು.
ಉತಾಮವಾಗಿ ಪ್ರರ್ೋಗಿಸಲಪಟಿ ಆ ಬಾಣಗಳು ಪ್ುರುಷ ೊೋತಾಮನ
ಸುವಣಣಚಿತ್ರರತವಾದ ಕವಚವನುು ಸಿೋಳಿ ಭೊಮಿಯ ಮೋಲ ಬಿದದವು.
ವ ೋಗಯುಕಾವಾಗಿದದ ಆ ಬಾಣಗಳು ಭೊಮಿಯನುು ಬಹಳ
ಆಳದವರ ಗೊ ಕ ೊರ ದು ಪಾತಾಳಗಂಗ ಯಲ್ಲಿ ಸಾುನಮಾಡಿ ಪ್ುನಃ
ಕಣಣನ ಅಭಿಮುಖ್ವಾಗಿ ತ ರಳಿದವು. ಧನಂರ್ಯನು ತವರ ಮಾಡಿ
ಐದು ಸುಮುಕಾ ಭಲಿಗಳಿಂದ ಆ ಐದು ಬಾಣಗಳಲ್ಲಿ ಒಂದ ೊಂದನೊು
ಮೊರು ಮೊರು ಭಾಗಗಳನಾುಗಿ ಕತಾರಿಸಿ, ಭೊಮಿಯಮೋಲ
ಬಿೋಳಿಸಿದನು. ಅವುಗಳು ತಕ್ಷಕಪ್ುತರನ ಪ್ಕ್ಷದಲ್ಲಿಯ
ಮಹಾಸಪ್ಣಗಳಾಗಿದದವು. ಆಗ ಕ್ತರಿೋಟಮಾಲ್ಲಯು ಕ ೊರೋಧದಿಂದ

539
ಹುಲುಿಮದ ಯನುು ಸುಡುವ ಅಗಿುಯಂತ ಉರಿಯುತಾಾ
ಆಕಣಾಣಂತವಾಗಿ ಸ ಳ ದುಬಿಟಿ ಶ್ರಿೋರಾಂತಕವಾದ ಪ್ರರ್ವಲ್ಲಸುತ್ರಾರುವ
ಬಾಣಗಳಿಂದ ಕಣಣನ ಮಮಣಸಾಾನಗಳನುು ಹ ೊಡ ದನು. ಆಗ
ಕಣಣನು ವ ೋದನ ಯಿಂದ ತತಾರಿಸಿದನು. ಆದರ ಅತ್ರಧ ೈಯಣವುಳು
ಅವನು ರಥದಲ್ಲಿಯೋ ಕುಳಿತುಕ ೊಂಡನು. ಧನಂರ್ಯನು
ಕುಪ್ತತನಾಗಲು ಹಮಕಣಗಳಿಂದಲೊ ಮಂಜಿನಿಂದಲೊ
ಆಚಾೆದಿತವಾದ ಆಕಾಶ್ದಂತ ಅರ್ುಣನನು ಬಿಟಿ ಬಾಣಗಳ
ಸಮೊಹದಿಂದ ದಿಕುೆಗಳ , ಉಪ್ದಿಕುೆಗಳ , ಸೊಯಣನ ಪ್ರಭ ಯೊ,
ಕಣಣನ ರಥವೂ ಅದೃಶ್ಾವಾದವು. ಅವನು ಆಗ ಚಕರರಕ್ಷಕರನೊು,
ಪಾದರಕ್ಷಕರನೊು, ಮುಂದಿದದ ಮತುಾ ಹಂದಿದದ ರಕ್ಷಕರ ಲಿರನೊು,
ದುರ್ೋಣಧನನ ಅನುಯಾಯಿಗಳನೊು ಸಂಹರಿಸಿದನು. ವಿೋರ
ಸವಾಸಾಚಿರ್ಬಬನ ೋ ಕ್ಷಣದಲ್ಲಿ ರಥ-ಅಶ್ವ-ಸಾರಥಿಗಳ ಂದಿಗ ಎರಡು
ಸಾವಿರ ಕುರುಪ್ರವಿೋರ ಕುರುಗಳ ಋಷ್ಭರ ಲಿರನೊು ಕ್ಷಯಗ ೊಳಿಸಿದನು.
ಅಳಿದುಳಿದ ಕುರುಗಳು ಹತರಾದವರನೊು, ಬಾಣಗಳಿಂದ
ಗಾಯಗ ೊಂಡವರನೊು, ಕೊಗಿಕ ೊಳುುತ್ರಾದದವರನೊು, ಪ್ತತೃಗಳನೊು
ಕಣಣನನೊು ಉಪ ೋಕ್ಷ್ಸಿ ಪ್ಲಾಯನಮಾಡಿದರು. ಭಯದಿಂದ
ಭಗುರಾದ ಕುರುಸ ೋನ ಯಿಂದ ವಿಹೋನವಾಗಿದದ ರಣಭೊಮಿಯನುು
ಮತುಾ ಶ್ ನಾವಾಗಿದದ ದಿಕುೆಗಳನುು ನ ೊೋಡಿಯೊ ಕಣಣನು ಅಲ್ಲಿ

540
ವಾಥಿತನಾಗಲ್ಲಲಿ. ಸಂತುಷ್ಿನಾಗಿಯೋ ಅರ್ುಣನನನುು ಪ್ುನಃ
ಆಕರಮಿಸಿದನು.

ಕಣಣನು ಅರ್ುಣನನ ಮೋಲ ಸಪಾಣಸರವನುು


ಪ್ರರ್ೋಗಿಸಿದುದು
ಚದುರಿಹ ೊೋಗಿ ಪ್ಲಾಯನಮಾಡುತ್ರಾದದ ಕುರುಸ ೋನ ಗಳು ಧನಂರ್ಯನ
ಬಾಣಗಳು ಬಿೋಳುವ ಸಾಳವನುು ಬಿಟುಿ ಬ ೋರ ಕಡ ಹ ೊೋಗಿ
ನಿಂತುಕ ೊಂಡವು. ಎಲಿಕಡ ಗಳಿಂದ ಅವರು ವಿದುಾತ್ರಾನಂತ
ಪ್ರಕಾಶ್ಮಾನವಾಗಿ ವಧಿಣಸುತ್ರಾರುವ ಧನಂರ್ಯನ ಅಸರವನುು
ನ ೊೋಡಿದರು. ಆ ಮಹಾಯುದಧದಲ್ಲಿ ಕಣಣನ ವಧ ಗ ೊೋಸೆರವಾಗಿ
ಕುರದಧನಾದ ಪಾಥಣನು ಬಿಡುತ್ರಾದದ ಅಸರಗಳನುು ಆಕಾಶ್ದಲ್ಲಿಯೋ
ಅನಂತಘೊೋಷ್ದ ೊಂದಿಗ ಕಣಣನು ನುಂಗಿಬಿಡುತ್ರಾದದನು. ಕಣಣನು
ಪ್ರಶ್ುರಾಮನಿಂದ ಪ್ಡ ದುಕ ೊಂಡ ಮಹಾಮಹಮಯುಳು
ಶ್ತುರನಾಶ್ಕವಾದ ಅಥವಣಣಾಸರವನುು ಪ್ರಕಟ್ಟಸಿ ಸ ೋನ ಗಳನುು
ಮದಿಣಸುತ್ರಾರುವ ಅರ್ುಣನನ ಅಸರವನುು ಧವಂಸಗ ೊಳಿಸಿ, ನಿಶ್ತ
ಬಾಣಗಳಿಂದ ಅರ್ುಣನನನುು ಹ ೊಡ ದನು. ಅನಂತರ ಉಗರ
ದಂತಗಳಿಂದ ಅನ ೊಾೋನಾರನುು ತ್ರವಿಯುತ್ರಾದದ ಆನ ಗಳಂತ ಪ್ರಸಪರರನುು
ಬಾಣಗಳಿಂದ ಆಕರಮಿಸುತ್ರಾದದ ಕಣಾಣರ್ುಣನರ ನಡುವ ಪ್ುನಃ

541
ಭಯಂಕರ ಯುದಧವು ಪಾರರಂಭಿಸಿತು. ಆಗ ರಿಪ್ುವನುು ಸಂಹರಿಸುವ,
ಬಹಳ ಹಂದ ಯೋ ಸಂಚಯಿಸಿ ಇಟುಿಕ ೊಂಡಿದದ, ಪಾಥಣನ
ಸಲುವಾಗಿಯೋ ಬಹಳಕಾಲದಿಂದ ಸಂರಕ್ಷ್ಸಿ ಇಟುಿಕ ೊಂಡಿದದ,
ಪ್ರರ್ವಲ್ಲಸುತ್ರಾರುವ ಸಪ್ಣದ ಮುಖ್ವುಳು, ಎಣ ಣಯಿಂದ
ಹದಮಾಡಲಪಟ್ಟಿದದ ರೌದರವಾದ, ಸದಾ ಪ್ೊಜಿಸಲಪಡುತ್ರಾದದ,
ಸುವಣಣಮಯವಾದ ಕ ೊಳವ ಯಲ್ಲಿ ಚಂದನಚೊಣಣದಲ್ಲಿ ಇರಿಸಿದದ,
ಮಹಾಜಾವಲ ಯುಳು, ಐರಾವತವಂಶ್ಸಂಭವ ಮಹಾವಿಷ್ಭರಿತವಾದ
ಅಶ್ವಸ ೋನನ ಶ್ರವನುು ಯುದಧದಲ್ಲಿ ಫಲುಗನನ ಶ್ರವನುು ಕತಾರಿಸಲು
ಎತ್ರಾಕ ೊಂಡನು. ವ ೈಕತಣನನು ಧನುಸಿಿಗ ಆ ಬಾಣವನುು
ಹೊಡಿದುದನುು ನ ೊೋಡಿ ಮಹಾತಮ ಮದರರಾರ್ನು

“ಕಣಣ! ಈ ಬಾಣವು ಅವನ ಕುತ್ರಾಗ ಗ ತಾಗುವುದಿಲಿ.


ಆದುದರಿಂದ ಗುರಿಯಿಟುಿ ಶ್ರವು ಕತಾರಿಸುವಂತ ಪ್ುನಃ
ಅನುಸಂಧಾನಮಾಡು!”

ಕೊಡಲ ೋ ಕ ೊರೋಧದಿಂದ ಕಣುಣಗಳು ಕ ಂಪಾದ ಕಣಣನು ಜ ೊೋರಾಗಿ


ನಕುೆ ಬಾಣವನುು ಹೊಡಿಕ ೊಂಡ ೋ ಶ್ಲಾನಿಗ ಹ ೋಳಿದನು:

“ಶ್ಲಾ! ಕಣಣನು ಎಂದೊ ಶ್ರವನುು ಎರಡನ ಯ ಬಾರಿ


ಹೊಡುವುದಿಲಿ! ನನುಂಥವನು ಮೋಸಗಾರನಾಗುವುದಿಲಿ!”

542
ಹೋಗ ಹ ೋಳಿ ಹಲವು ವಷ್ಣಗಳಿಂದ ಪ್ೊಜಿಸಿಕ ೊಂಡು ಬಂದಿದದ
ಬಲಶಾಲ್ಲಯಾಗಿದದ ಆ ಶ್ರವನುು “ಫಲುಗನ! ನಿೋನು ಹತನಾದ !”
ಎಂದು ಜ ೊೋರಾಗಿ ಕೊಗಿ ತವರ ಮಾಡಿ ವಿಸಜಿಣಸಿದನು. ಕಣಣನು
ಸಂಧಾನಮಾಡಿದ ಆ ಸಪಾಣಸರವನುು ನ ೊೋಡಿ ಮಾಧವನು ತನು
ಪಾದಗಳಿಂದ ರಥವನುು ಒತ್ರಾದನು. ರಥವು ಭೊಮಿಯಲ್ಲಿ
ಹುಗಿದುಹ ೊೋಗಲು ಕುದುರ ಗಳು ತಮಮ ಮಣಕಾಲುಗಳನುು
ಬಗಿಗಸಿದವು. ಆಗ ಶ್ರವು ಧಿೋಮತ ಅರ್ುಣನನ ಕ್ತರಿೋಟವನುು
ಹಾರಿಸಿತು.

ಭೊಮಿ-ಅಂತರಿಕ್ಷ-ಸವಗಣ-ಪಾತಾಳಗಳಲ್ಲಿಯೊ ವಿಶ್ುರತವಾಗಿದದ ಮತುಾ


ಅರ್ುಣನನ ಶ್ರಸಿಿಗ ಭೊಷ್ಣವಾಗಿದದ, ಕ್ತರಿೋಟವನುು ಅಸರಬಲ,
ಸಂಧಾನ, ಪ್ರಯತು, ಮತುಾ ಕ ೊೋಪ್ಗಳಿಂದ ಕೊಡಿದ ಆ ಶ್ರದಿಂದ
ಸೊತರ್ನು ಹಾರಿಸಿದನು. ಸೊಯಣ-ಚಂದರ-ಅಗಿುಗಳ ಕಾಂತ್ರಗ
ಸಮಾನಕಾಂತ್ರಯುಳು, ಸುವಣಣ-ಮುತುಾ-ಮಣಿಗಳ ಜಾಲದಿಂದ
ವಿಭೊಷ್ಠತವಾಗಿದದ, ಪ್ುರಂಧರನಿಗಾಗಿ ಭುವನನ ಮಗನಿಂದ
ತಪ್ಸುಿಮಾಡಿ ಪ್ರಯತುತಃ ಸವಯಂ ಮಾಡಲಪಟ್ಟಿದದ, ಬಹು
ಅಮೊಲಾವಾಗಿದದ, ದ ವೋಷ್ಠಗಳಿಗ ಭಯಂಕರವಾಗಿ ಕಾಣುತ್ರಾದದ,
ಸುಗಂಧಿತವಾಗಿದದ, ಧರಿಸಿದವನಿಗ ಅತಾಂತ ಸುಖ್ವನುು ನಿೋಡುತ್ರಾದದ,
ದ ೋವರಿಪ್ುಗಳನುು ಸಂಹರಿಸಲು ಹ ೊರಟಾಗ ಸವಯಂ ಸುರ ೋಶ್ವರನು
543
ಸಂತ ೊೋಷ್ದಿಂದ ಕ್ತರಿೋಟ್ಟಗ ತ ೊಡಿಸಿದದ, ಹರ-ವರುಣ-ಯಮ-
ಕುಬ ೋರರಿಗೊ, ಪ್ತನಾಕ-ಪಾಶ್-ವಜಾರಯುಧ-ಉತಾಮ ಸಾಯಕಗಳಿಗೊ,
ಸುರ ೊೋತಾಮರಿಗೊ ನಾಶ್ಗ ೊಳಿಸಲು ಅಸಾಧಾವಾಗಿದದ ಕ್ತರಿೋಟವನುು
ವೃಷ್ಸ ೋನನನು ನಾಗಾಸರದಿಂದ ಹಾರಿಸಿ ಜ ೊೋರಾಗಿ ನಕೆನು. ಆ
ಉತಾಮ ಬಾಣದ ವಿಷಾಗಿುಯಿಂದ ಮಥಿಸಲಪಟಿ ಸೊಯಣನ
ಪ್ರಕಾಶ್ದಂತ ಉರಿಯುತ್ರಾದದ ಪ್ತರಯವಾದ ಪಾಥಣನ ಉತಾಮ
ಕ್ತರಿೋಟವು ಪ್ವಣತವನುು ಬ ಳಗುಸುತಾಾ ಅಸಾನಾಗುವ ದಿವಾಕರನಂತ
ಕ ಳಗ ಬಿದಿದತು. ಅರ್ುಣನನ ನ ತ್ರಾಯ ಮೋಲ್ಲದದ ಅನ ೋಕ ರತುಗಳಿಂದ
ಸಮಲಂಕೃತವಾಗಿದದ ಕ್ತರಿೋಟವನುು ಆ ನಾಗವು ಅಂಕುರಗಳಿಂದಲೊ
ಹೊಬಿಟಿ ವೃಕ್ಷಗಳಿಂಡಲೊ ಕೊಡಿದದ ಉತಾಮ ಶ್ಖ್ರವನುು
ಮಹ ೋಂದರನ ವರ್ರವು ಹ ೋಗ ೊೋ ಹಾಗ ಕ ಳಗುರುಳಿಸಿತು.
ವಾಯುವಿನಿಂದ ಭೊಮಿ, ಆಕಾಶ್ ಮತುಾ ಸಮುದರಗಳು ಒಡ ದಾಗ
ಎಷ್ುಿ ಜ ೊೋರಾಗಿ ಶ್ಬಧವುಂಟಾಗುವುದ ೊೋ ಹಾಗ ಶ್ಬಧವುಂಟಾಗಲು
ಭುವನಗಳ ರ್ನರ ಲಿರೊ ವಾಥಿತರಾಗಿ ನಡುಗಿದರು.

ಆಗ ಬಿಳಿಯವಸರವನುು ತಲ ಗ ಬಿಗಿದಿದದ ಅರ್ುಣನನು ವಾಥಿತನಾಗದ ೋ


ಸಂಪ್ೊಣಣನಾದ ಸೊಯಣನಂತ ಮತುಾ ಶ್ಖ್ರವಿಲಿದ ಪ್ವಣತದಂತ
ಮಿಂಚಿದನು. ಕಣಣನ ಭುರ್ಗಳಿಂದ ಪ್ರರ್ೋಗಿಸಲಪಟಿ ಸೊಯಣ-
ಆಗಿುಗಳ ಸಮನಾದ ಬ ಳಕ್ತದದ ಆ ಬಲಶಾಲ್ಲೋ ಮಹ ೊೋರಗವು
544
ಅರ್ುಣನನ ಮೋಲ್ಲನ ಸ ೋಡನುು ತ್ರೋರಿಸಿಕ ೊಳುಲ ೊೋಸುಗ ಕ್ತರಿೋಟವನುು
ಕ ಡವಿ ಪ್ುನಃ ಮೋಲ ದಿದತು. ಅವನು ಕಣಣನಿಗ

“ನನು ತಾಯಿಯ ವಧ ಯ ವ ೈರವನುು ಇಂದು


ತ್ರೋರಿಸಿಕ ೊಳುುತ ೋಾ ನ ”

ಎಂದು ಹ ೋಳಲು ಕೃಷ್ಣನು ಪಾಥಣನಿಗ

“ಯುದಧದಲ್ಲಿ ಬದಧವ ೈರಿಯಾಗಿರುವ ಈ ಮಹ ೊೋರಗವನುು


ನಿೋನು ಕ ೊಲುಿ!”

ಎಂದು ಹ ೋಳಿದನು. ಮಧುಸೊದನನು ಹೋಗ ಹ ೋಳಲು


ಗಾಂಡಿೋವಧನಿವಯು

“ಇಂದು ಗರುಡನ ಬಾಯಿಗ ತಾನಾಗಿಯೋ ಬಂದು


ಬಿೋಳುತ್ರಾರುವ ಈ ನಾಗವು ಯಾರು?”

ಎಂದು ಕ ೋಳಿದನು. ಕೃಷ್ಣನು ಹ ೋಳಿದನು:

“ಖಾಂಡವದಲ್ಲಿ ಅಗಿುಯನುು ತೃಪ್ತಾಪ್ಡಿಸಲು ಧನುಧಣರನಾದ


ನಿೋನು ಇವನ ತಾಯಿಯನುು ಬಾಣದಿಂದ ಕತಾರಿಸಿ ಕ ೊಂದ .
ಆದರ ಇವನು ಅವಳ ದ ೋಹದಲ್ಲಿ ಅಡಗಿದದನು.”

545
ಆಗ ಜಿಷ್ುಣವಾದರ ೊೋ ಆಕಾಶ್ದಲ್ಲಿ ವಕರಗತ್ರಯಲ್ಲಿ ಹಾರಿಕ ೊಂಡು
ಬರುತ್ರಾದದ ಆ ನಾಗವನುು ತ್ರರುಗಿ ನ ೊೋಡಿ ಅದನುು ನಿಶ್ತ ಅಲಗುಗಳುಳು
ಆರು ಬಾಣಗಳಿಂದ ತುಂಡು ತುಂಡು ಮಾಡಿದನು. ಕತಾರಿಸಲಪಟಿ ಆ
ಸಪ್ಣವು ನ ಲದ ಮೋಲ ಬಿದಿದತು.

ಕಣಣನ ರಥಚಕರವು ಹುಗಿದುಹ ೊೋದುದು


ಅದ ೋ ಕ್ಷಣದಲ್ಲಿ ಕಣಣನು ಕಡ ಗಣಿಣನಿಂದ ನ ೊೋಡುತಾಾ ಪ್ುರುಷ್ಪ್ರವಿೋರ
ಧನಂರ್ಯನನುು ಮಸ ಗಲ್ಲಿನಿಂದ ಮಸ ಯಲಪಟ್ಟಿದದ, ನವಿಲುಗರಿಗಳಿಂದ
ಕೊಡಿದದ ಹತುಾ ಬಾಣಗಳಿಂದ ಪ್ರಹರಿಸಿದನು. ಆಗ ಅರ್ುಣನನು
ಹನ ುರಡು ವಿಮುಕಾವಾದ ಸಪ್ಣದ ವಿಷ್ಕ ೆ ಸಮನಾದ ವ ೋಗವುಳು
ನಿಶ್ತ ನಾರಾಚಗಳನುು ಕ್ತವಿಯವರ ಗೊ ಎಳ ದು ಪ್ರರ್ೋಗಿಸಿ
ಹ ೊಡ ದನು. ಚ ನಾುಗಿ ಪ್ರರ್ೋಗಿಸಲಪಟಿ ಆ ಶ ರೋಷ್ಿ ಬಾಣವು ಕಣಣನ
ಚಿತ್ರರತ ಕವಚವನುು ಸಿೋಳಿ ರಕಾವನುು ಕುಡಿದು ರ ಕ ೆಗಳು ರಕಾದಲ್ಲಿ
ಅದದಲಪಟಿವುಗಳಾಗಿ ನ ಲದ ಮೋಲ ಬಿದದವು. ಆಗ ಮಹಾಸಪ್ಣವು
ದಂಡಪ್ರಹಾರದಿಂದ ಕುಪ್ತತಗ ೊಳುುವಂತ ವೃಷ್ಸ ೋನನು ಕುಪ್ತತನಾಗಿ
ಉತಾಮ ವಿಷ್ವನುುಳು ಮಹಾವಿಷ್ದ ಸಪ್ಣಗಳಂತ್ರರುವ ಉತಾಮ
ಬಾಣಗಳನುು ಪ್ರರ್ೋಗಿಸಿದನು. ರ್ನಾದಣನನನುು ಹನ ುರಡು
ಬಾಣಗಳಿಂದ ಮತುಾ ಅರ್ುಣನನನುು ತ ೊಂಬತುಾ ಬಾಣಗಳಿಂದ

546
ಪ್ರಹರಿಸಿ ಪ್ುನಃ ಪಾಂಡವನನುು ಘೊೋರ ಶ್ರದಿಂದ ಗಾಯಗ ೊಳಿಸಿ
ಕಣಣನು ಅಟಿಹಾಸಗ ೈದನು. ಅವನ ಆ ಹಷ್ಣವನುು
ಸಹಸಿಕ ೊಳುಲಾಗದ ೋ ಮಮಣಗಳನುು ತ್ರಳಿದಿದದ ಪಾಂಡವನು ಹ ೋಗ
ಇಂದರನು ಬಲನನುು ವರ್ರದಿಂದ ಹ ೊಡ ಯುವಂತ ವಿಕರಮದಿಂದ
ಪ್ರಮ ಬಾಣಗಳಿಂದ ಹ ೊಡ ದನು.

ಆಗ ಅರ್ುಣನನು ಯಮದಂಡಸದೃಶ್ವಾದ ತ ೊಂಬತುಾ ಬಾಣಗಳನುು


ಕಣಣನ ಮೋಲ ಪ್ರರ್ೋಗಿಸಿದನು. ವಜಾರಯುಧದಿಂದ ಸಿೋಳಲಪಟಿ
ಪ್ವಣತದಂತ ಶ್ರಗಳಿಂತ ತುಂಬಾ ಗಾಯಗ ೊಂಡ ಕಣಣನು
ನ ೊೋವಿನಿಂದ ವಾಥಿತನಾದನು. ಧನಂರ್ಯನ ಧನುಸಿಿನಿಂದ ಹ ೊರಟ
ಪ್ತ್ರರಗಳು ಕಣಣನ ಮಣಿ-ವರ್ರ-ಸುವಣಣಗಳಿಂದ ಅಲಂಕೃತವಾದ
ಶ್ರ ೊೋಭೊಷ್ಣ ಕ್ತರಿೋಟವನೊು ಉತಾಮ ಕುಂಡಲಗಳನೊು ಕ ಳಗ
ಬಿೋಳಿಸಿದವು. ಶ ರೋಷ್ಿ ಶ್ಲ್ಲಪಗಳು ಪ್ರಯತುಪ್ಟುಿ ತುಂಬಾ ಸಮಯವನುು
ತ ಗ ದುಕ ೊಂಡು ನಿಮಿಣಸಿದದ ಮಹಾಬ ಲ ಬಾಳುವ ಹ ೊಳ ಯುತ್ರಾದದ
ಕಣಣನ ಉತಾಮ ಕವಚವನೊು ಕೊಡ ಪಾಂಡವನು ಒಂದ ೋ ಕ್ಷಣದಲ್ಲಿ
ಬಾಣಗಳಿಂದ ತುಂಡು ತುಂಡು ಮಾಡಿದನು. ಕವಚರಹತನಾಗಿದದ
ಅವನನುು ಅರ್ುಣನನು ಕುಪ್ತತನಾಗಿ ನಾಲುೆ ಉತಾಮ ಶ್ರಗಳಿಂದ
ಜ ೊೋರಾಗಿ ಹ ೊಡ ದನು. ಶ್ತುರವಿನಿಂದ ಗಾಢವಾಗಿ ಪ್ರಹೃತನಾದ
ಕಣಣನು ರ ೊೋಗಿಯು ವಾತ-ಪ್ತತಾ-ಕಫಗಳಿಂದ ಮತುಾ ರ್ವರಗಳಿಂದ
547
ನರಳುವಂತ ಬಹಳವಾಗಿ ಸಂಕಟಪ್ಟಿನು. ಕ್ತರಯ-ಪ್ರಯತು-ಬಲಗಳನುು
ಸ ೋರಿಸಿ ಮಹಾಧನುಸಿಿನ ಮಂಡಲದಿಂದ ಸತತವಾಗಿ ಹ ೊರಬರುತ್ರಾದದ
ನಿಶ್ತ ಶ್ರಗಳಿಂದ ಅರ್ುಣನನು ಕಣಣನನುು ಗಾಯಗ ೊಳಿಸಿದನು.
ಉತಾಮ ಶ್ರಗಳಿಂದ ಅರ್ುಣನನು ತವರ ಮಾಡಿ ಅವನ
ಮಮಣಸಾಾನಗಳಿಗೊ ಹ ೊಡ ದನು. ಪಾಥಣನ ಉಗರವ ೋಗಗಳುಳು
ಪ್ತ್ರರಗಳಿಂದ ಮತುಾ ವಿವಿಧ ಶ್ತಾಗರಗಳಿಂದ ದೃಢವಾಗಿ
ಹ ೊಡ ಯಲಪಟಿ ಕಣಣನು ರಕಾವನುು ಸುರಿಸುತಾಾ ಗ ೈರಿಕಾದಿ
ಧಾತುಗಳಿಂದ ಕೊಡಿದ ಕ ಂಪ್ು ನಿೋರಿನ ರ್ಲಪಾತವನುು ಸುರಿಸುವ
ಪ್ವಣತದಂತ ಕಂಡನು. ಆಗ ಕ್ತರಿೋಟ್ಟಯು ಕುದುರ ರಥಗಳ ಂದಿಗ
ಕಣಣನನುು ವತಿದಂತ ಶ್ರಗಳಿಂದ ಮುಚಿಚಬಿಟಿನು ಮತುಾ ಸವಣ
ಪ್ರಯತುಪ್ಟುಿ ಪ್ುಂಖ್ಗಳು ಉರಿಯುತ್ರಾರುವ ಬಾಣಗಳಿಂದ
ದಿಕುೆಗಳನೊು ಮುಚಿಚಬಿಟಿನು. ಆ ವತಿದಂತಗಳಿಂದ ಚುಚಚಲಪಟಿ
ವಿಶಾಲ ಪ್ತೋನವಕ್ಷಸಾನಾದ ಆಧಿರಥಿ ಕಣಣನು ಹೊಬಿಟಿ ಅಶ ೋಕ,
ಮುತುಾಗ, ಬೊರುಗ ಮರಗಳಿಂದ ಕೊಡಿದ ಎತಾರ ಪ್ವಣತದಂತ ಯೋ
ತ ೊೋರಿದನು.

ಅನ ೋಕ ಶ್ರಗಳಿಂದ ಶ್ರಿೋರಾದಾಂತ ಚುಚಚಲಪಟಿ ಕಣಣನು ವೃಕ್ಷಗಳಿಂದ


ವಾಾಪ್ಾವಾದ ಶ್ಖ್ರದಂತ ಮತುಾ ಸುಪ್ುಷ್ಠಪತವಾದ ಕ ಂಪ್ು ಕಣಗಿಲ
ಮರಗಳುಳು ಪ್ವಣತದಂತ ಕಂಡನು. ಆಗ ಧನುಸಿಿನಿಂದ
548
ಬಾಣಸಂರ್ಗಳನುು ಸೃಷ್ಠಿಸುತ್ರಾದದ ಕಣಣನು ಶ್ರಜಾಲಗಳ
ಕಾಂತ್ರಯನುು ಸೊಸುತ್ರಾರುವಂತ ತ ೊೋರುತ್ರಾದದನು. ರಕಾದಿಂದ ತ ೊೋಯುದ
ಲ ೊೋಹತ ವಣಣನಾಗಿದದ ಅವನು ಕ ಂಪಾದ ಸೊಯಣಮಂಡಲದಲ್ಲಿ
ದಿವಾಕರನು ಅಸಾನಾಗುತ್ರಾರುವಂತ ತ ೊೋರುತ್ರಾದದನು. ಆಧಿರಥಿಯ
ಎರಡು ತ ೊೋಳುಗಳ ಮಧಾದಿಂದ ಹ ೊರಬರುತ್ರಾದದ ಉರಿಯುವ
ಸಪ್ಣಗಳಂತಹ ನಿಶ್ತ ಬಾಣಗಳು ದಿಕುೆಗಳನುು ಸ ೋರಿ ಅರ್ುಣನನ
ಬಾಹುಗಳಿಂದ ಬಿಡಲಪಟಿ ಬಾಣಗಳನುು ಧವಂಸಮಾಡಿದವು.

ಆಗ ಸಮರದಲ್ಲಿ ಅವನ ಚಕರಗಳು ಭೊಮಿಯಲ್ಲಿ ಹುಗಿದುಹ ೊೋಗಲು


ಸೊತಪ್ುತರನು ವಿಹವಲನಾದನು. ಬಾರಹಮಣನ ಶಾಪ್ದಿಂದಾಗಿ ರಥವು
ಕುಸಿಯಲು ಪ್ರಶ್ುರಾಮನ ಶಾಪ್ದಂತ ಅವನಿಗ ಅಸರಗಳ
ಹ ೊಳ ಯದಾದವು. ಆ ವಾಸನಗಳನುು ಸಹಸಿಕ ೊಳುಲಾಗದ ೋ ಕ ೈಗಳನುು
ಕ ೊಡವುತಾಾ ಅವನು ಧಮಣವನುು ನಿಂದಿಸಿದನು:

“ಧಮಣವ ೋ ಪ್ರಧಾನವಾಗಿರುವವನನುು ಧಮಣವು ರಕ್ಷ್ಸುತಾದ


ಎಂದು ಸದ ೈವ ಧಮಣವಿದರು ಹ ೋಳುತಾಾರ . ಇಂದು
ನನಗನಿುಸುತ್ರಾದ – ಧಮಣವು ಭಕಾರನುು ಪಾಲ್ಲಸುವುದಿಲಿ.
ಧಮಣವು ನಿತಾವೂ ಪ್ರಿಪಾಲ್ಲಸುವುದಿಲಿ.”

ಹೋಗ ಹ ೋಳುತ್ರಾರಲು ಕುದುರ ಗಳ ಸೊತನೊ ತತಾರಿಸಿದವು.

549
ಮಮಣಸಾಾನಗಳಲ್ಲಿ ಚುಚಚಲಪಟ್ಟಿದದ ಅವನು ಏನನುು ಮಾಡಲೊ
ವಿಚಲ್ಲತನಾಗಿದದನು. ತನಗಾದ ಅವಸ ಾಗ ಧಮಣವನ ುೋ ಪ್ುನಃ ಪ್ುನಃ
ನಿಂದಿಸುತ್ರಾದದನು. ಆಗ ಕಣಣನು ಆಹವದಲ್ಲಿ ಮೊರು ಭಯಂಕರ
ಶ್ರಗಳಿಂದ ಕೃಷ್ಣನ ಕ ೈಗ ಹ ೊಡ ದು, ಏಳರಿಂದ ಪಾಥಣನನುು
ಮುಸುಕ್ತದನು. ಆಗ ಅರ್ುಣನನು ಹದಿನ ೋಳು ಉಗರತ ೋರ್ಸುಿಳು,
ಇಂದರನ ವರ್ರಕ ೆ ಸಮಾನವಾದ, ಅಗಿುಯಂತ್ರದದ ಘೊೋರ

550
ಜಿಹಮಗಗಳನುು ಪ್ರರ್ೋಗಿಸಿದನು. ಭಿೋಮವ ೋಗದ ಅವು ಅವನನುು
ಭ ೋದಿಸಿ ನ ಲದಮೋಲ ಬಿದದವು. ಆಗ ನಡುಗಿದ ಕಣಣನು ತನು
ಶ್ಕ್ತಾರ್ಡನ ಒಟುಿಗೊಡಿಸಿ ಪ್ರಯತ್ರುಸಿರುವಂತ ಕಂಡುಬಂದನು.
ಕೊಡಲ ೋ ಅವನು ಧ ೈಯಣವನುು ತಾಳಿ ಬಲವನುುಪ್ರ್ೋಗಿಸಿ
ಬರಹಾಮಸರವನುು ಬಳಸಿದನು. ಅದನುು ನ ೊೋಡಿ ಅರ್ುಣನನು
ಐಂದಾರಸರವನುು ಅಭಿಮಂತ್ರರಸಿದನು. ಗಾಂಡಿೋವ, ಮೌವಿಣ ಮತುಾ
ಬಾಣಗಳನುು ಅನುಮಂತ್ರರಸಿ ಧನಂರ್ಯನು ಪ್ುರಂದರನು
ಮಳ ಸುರಿಸುವಂತ ಶ್ರವಷ್ಣಗಳನುು ಸೃಷ್ಠಿಸಿದನು. ಪಾಥಣನ
ರಥದಿಂದ ಹ ೊರಟ ಆ ತ ೋಜ ೊೋಮಯ ಮಹಾವಿೋಯಣ ಬಾಣಗಳು
ಕಣಣನ ರಥದ ಬಳಿ ಪ್ರಕಟವಾದವು. ಮಹಾರಥ ಕಣಣನು
ವ ೋಗದಿಂದ ಬರುತ್ರಾದದ ಆ ಅಸರಗಳನುು ವಾಥಣಗ ೊಳಿಸಿದನು. ಆ
ಅಸರವೂ ನಾಶ್ವಾಗಲು ವೃಷ್ಠಣವಿೋರನು ಹ ೋಳಿದನು:

“ಪಾಥಣ! ಪ್ರಮ ಅಸರವನುು ಪ್ರರ್ೋಗಿಸು! ರಾಧ ೋಯನು


ಶ್ರಗಳನುು ನುಂಗಿಬಿಡುತ್ರಾದಾದನ !”

ಆ ಸಲಹ ಯಂತ ಅರ್ುಣನನು ಆಗ ಬರಹಾಮಸರವನುು ಪ್ರರ್ೋಗಿಸಿದನು.


ಆಗ ಬಾಣಗಳಿಂದ ಅರ್ುಣನನು ಕಣಣನನುು ಭಾರಂತಗ ೊಳಿಸಿದನು.
ಆದರ ಅವುಗಳನುು ಕುರದಧನಾದ ಕಣಣನು ತ ೋರ್ಸುಿಳು ಮೌವಿಣಯಿಂದ

551
ಹ ೊರಟ ಶ್ರಗಳಿಂದ ಕತಾರಿಸಿದನು. ಆಗ ಮೌವಿಣಯನುು ಕತಾರಿಸಲು
ಪಾಂಡವನು ಪ್ುನಃ ಮೌವಿಣಯನುು ಕಟ್ಟಿ ಸಹಸಾರರು ಉರಿಯುತ್ರಾರುವ
ಶ್ರಗಳಿಂದ ಕಣಣನನುು ಮುಚಿಚಬಿಟಿನು. ಸಂಯುಗದಲ್ಲಿ ಅವನ
ಮೌವಿಣಯನುು ಕತಾರಿಸುತ್ರಾದ ದಂತ ಲಿ ಅರ್ುಣನನು ಬಾಣಗಳನುು
ಹೊಡುತ್ರಾದದನು. ಅವನ ಶ್ೋರ್ರತವವು ತ್ರಳಿಯುತಾಲ ೋ ಇರಲ್ಲಲಿ.
ಅದ ೊಂದು ಅದುಭತವಾಗಿತುಾ. ಸವಾಸಾಚಿಯ ಅಸರಗಳನುು ಅಸರಗಳಿಂದ
ರಾಧ ೋಯನು ನಾಶ್ಗ ೊಳಿಸಿ, ಪಾಥಣನಿಗಿಂತಲೊ ಅಧಿಕವಾದ
ವಿೋಯಣವನುು ಪ್ರದಶ್ಣಸಿದನು. ಆಗ ಕೃಷ್ಣನು ಕಣಣನ ಅಸರಗಳಿಂದ
ಪ್ತೋಡಿತನಾದ ಅರ್ುಣನನನುು ನ ೊೋಡಿ

“ಪಾಥಣ! ಅನುತಾಮವಾದ ಅಸರವನುು ಬಳಸು!”

ಎಂದು ಹ ೋಳಿದನು. ಆಗ ಧನಂರ್ಯನು ಅಗಿುಸದೃಶ್ ಸಪ್ಣವಿಷ್ಸಮ


ಉಕ್ತೆನ ಸಾರಮಯ ದಿವಾ ಶ್ರವನುು ಅನುಮಂತ್ರರಸಿದನು.
ಕ್ತರಿೋಟವಾನನು ಆ ರೌದರ ಅಸರವನುು ಹೊಡಿ ಪ್ರರ್ೋಗಿಸಲು
ಬಯಸಲು ಭೊಮಿಯು ಮಹಾರಣದಲ್ಲಿ ರಾಧ ೋಯನ ಚಕರವನುು
ನುಂಗಿತು.

ಚಕರವು ಹುಗಿದುಕ ೊಳುಲು ರಾಧ ೋಯನು ಕ ೊೋಪ್ದಿಂದ ಕಣಿಣೋರನುು


ಸುರಿಸುತಾಾ ಅರ್ುಣನನಿಗ ಹ ೋಳಿದನು:
552
553
“ಪಾಂಡವ! ಒಂದು ಕ್ಷಣಕಾಲ ಕ್ಷಮಿಸು! ಚಕರವು
ಭೊಮಿಯಲ್ಲಿ ಹುಗಿದುಕ ೊಂಡಿದುದನುು ನ ೊೋಡಿ ಇದ ೋ
ದ ೈವವಿತಾ ಸರಿಯಾದ ಸಮಯವ ಂದು ತ್ರಳಿಯಬ ೋಡ!
ಕಾಪ್ುರುಷ್ರು ಅನುಸರಿಸುವ ಈ ಮಾಗಣವನುು ಬಿಟುಿಬಿಡು!
ಮುಡಿಯು ಬಿಚಿಚಹ ೊೋಗಿರುವವರನೊು, ಯುದಧದಿಂದ
ವಿಮುಖ್ರಾಗಿರುವವರನೊು, ಬಾರಹಮಣರನೊು, ಕ ೈಮುದು
ಶ್ರಣಾಗತನಾದವರನೊು, ಶ್ಸರನಾಾಸಮಾಡಿದವರನೊು,
ಜಿೋವಯಾಚಕರನೊು, ಬಾಣಗಳಿಲಿದವರನೊು, ಕವಚದಿಂದ
ವಿಹೋನರಾದವರನೊು, ಆಯುಧಗಳನುು ಕಳ ದುಕ ೊಂಡವರನುು
ಅಥವಾ ಆಯುಧಗಳು ಭಗುರಾದವರನುು ಶ್ ರರಾದ
ರಾರ್ರು ಪಾಥಿಣವರು ಪ್ರಹರಿಸುವುದಿಲಿ. ನಿೋನಾದರ ೊೋ
ಶ್ ರನಾಗಿದಿದೋಯ. ಆದುದರಿಂದ ಮುಹೊತಣಕಾಲ ತಡ ! ಈ
ಚಕರವನುು ಭೊಮಿಯಿಂದ ಮೋಲ ತುಾತ ೋಾ ನ . ರಥಸಾನಾಗಿರದ,
ನ ಲದಮೋಲ್ಲರುವ ಮತುಾ ಯುದಧಕ ೆ ಸಜಾಾಗಿರದ ನನುನುು
ಹ ೊಡ ಯಕೊಡದು! ನಾನು ಇದನುು ಭಯದಿಂದ
ಹ ೋಳುತ್ರಾದ ದೋನ ಂದು ವಾಸುದ ೋವ ಅಥವಾ ಪಾಂಡವ ೋಯ
ನಿೋನು ತ್ರಳಿಯಬಾರದು! ನಿೋನಾದರ ೊೋ ಕ್ಷತ್ರರಯರ
ದಾಯಾದನಾಗಿರುವ ! ಮಹಾಕುಲದ ವಿವಧಣಕನಾಗಿರುವ !

554
555
ಧಮೋಣಪ್ದ ೋಶ್ವನುು ಸಮರಿಸಿಕ ೊಂಡು ನಿೋನು
ಮುಹೊಣತಣಕಾಲ ಸ ೈರಿಸಿಕ ೊೋ!”

ಕಣಣವಧ
ಆಗ ರಥಸಾನಾದ ವಾಸುದ ೋವನು ಹ ೋಳಿದನು:

“ರಾಧ ೋಯ! ಅದೃಷ್ಿವಶಾತ್ ಈಗ ನಿೋನು ಧಮಣವನುು


ನ ನಪ್ತಸಿಕ ೊಳುುತ್ರಾರುವ . ಕಷ್ಿದಲ್ಲಿ ಮುಳುಗಿದ ನಿೋಚರು
ಸಾಮಾನಾವಾಗಿ ತಾವು ಮಾಡಿದ ಕ ಟಿ ಕ ಲಸಗಳನುಲಿದ ೋ
ಕ ೋವಲ ದ ೈವವನ ುೋ ನಿಂದಿಸುತಾಾರ . ಯಾವಾಗ ನಿೋನು,
ಸುರ್ೋಧನ, ದುಃಶಾಸನ ಮತುಾ ಸೌಬಲ ಶ್ಕುನಿಯರು
ಎಕವಸರಳಾಗಿದದ ದೌರಪ್ದಿಯನುು ಸಭ ಗ ಎಳ ದು ತರಿಸಿದಾಗ
ನಿನಗ ಅಲ್ಲಿ ಧಮಣದ ವಿಚಾರವ ೋ ಹ ೊಳ ದಿರಲ್ಲಲಿ!
ಅಕ್ಷವಿದ ಾಯನುು ತ್ರಳಿದಿರದ ಕೌಂತ ೋಯ ಯುಧಿಷ್ಠಿರನನುು
ಸಭ ಯಲ್ಲಿ ಅಕ್ಷಜ್ಞನಾದ ಶ್ಕುನಿಯು ಗ ದಾದಗ ನಿನು ಧಮಣವು
ಎಲ್ಲಿ ಹ ೊೋಗಿತುಾ? ದುಃಶಾಸನ ವಶ್ದಲ್ಲಿದದ ರರ್ಸವಲ
ಕೃಷ ಣಯನುು ಸಭ ಯಲ್ಲಿ ಅಪ್ಹಾಸಾಮಾಡುವಾಗ ನಿನು
ಧಮಣವು ಎಲ್ಲಿ ಹ ೊೋಗಿತುಾ? ಪ್ುನಃ ಪಾಂಡವನನುು ಕರ ಯಿಸಿ
ಗಾಂಧಾರರಾರ್ನನುು ಅವಲಂಬಿಸಿ ರಾರ್ಾವನುು

556
ಕಸಿದುಕ ೊಳುುವಾಗ ನಿನು ಧಮಣವು ಎಲ್ಲಿ ಹ ೊೋಗಿತುಾ?”

ಕಣಣನಿಗ ವಾಸುದ ೋವನು ಹೋಗ ಹ ೋಳುತ್ರಾರಲು ಅವುಗಳನುು


ಸಮರಿಸಿಕ ೊಂಡ ಪಾಂಡವ ಧನಂರ್ಯನನುು ತ್ರೋವರವಾದ ಕ ೊೋಪ್ವು
ಆವರಿಸಿತು. ಕ ೊರೋಧದಿಂದ ಅವನ ರಂಧರ ರಂಧರಗಳಲ್ಲಿ ಅಗಿುಯ
ಜಾವಲ ಗಳು ಹ ೊರಹ ೊಮಿಮ ಅದ ೊಂದು ಅದುಭತವ ನಿಸಿತು. ಅದನುು
ನ ೊೋಡಿ ಕಣಣನು ಬರಹಾಮಸರದಿಂದ ಧನಂರ್ಯನ ಮೋಲ ಬಾಣಗಳ
ಮಳ ಯನುು ಸುರಿಸಿ ಪ್ುನಃ ರಥವನುು ಮೋಲ ತುಾವ ಪ್ರಯತುವನುು
ಮಾಡಿದನು. ಅ ಅಸರವನುು ಕೌಂತ ೋಯನು ಅಸರದಿಂದಲ ೋ
ನಿರಸನಗ ೊಳಿಸಿನು. ಅನಂತರ ಪಾಥಣನು ಜಾತವ ೋದಸನಿಗ
ಪ್ತರಯವಾದ ಇನ ೊುಂದು ಅಸರವನುು ಕಣಣನ ಮೋಲ ಗುರಿಯಿಟುಿ
ಪ್ರರ್ೋಗಿಸಿದನು. ಅದು ಬಹಳವಾಗಿ ಪ್ರರ್ವಲ್ಲಸುತ್ರಾತುಾ. ಆಗ ಕಣಣನು
ಆ ಅಗಿುಯನುು ವಾರುಣಾಸರದಿಂದ ಶ್ಮನಗ ೊಳಿಸಿದನು. ಮತುಾ
ಮೋಡಗಳಿಂದ ಎಲಿ ದಿಕುೆಗಳನೊು ತುಂಬಿಸಿ ಹಗಲನ ುೋ
ಕತಾಲ ಯನಾುಗಿಸಿದನು. ಪಾಂಡವ ೋಯನು ಸವಲಪವೂ ಗಾಬರಿಗ ೊಳುದ ೋ
ವಾಯವಾಾಸರದಿಂದ ರಾಧ ೋಯನು ನ ೊೋಡುತ್ರಾದದಂತ ಯೋ ಆ
ಮೋಡಗಳನುು ನಿರಸನಗ ೊಳಿಸಿದನು. ಅನಂತರ ಕ್ತರಿೋಟ್ಟಯು
ಸುವಣಣಪ್ುಂಖ್ಗಳುಳು ನಿಶ್ತ ಕ್ಷುರದಿಂದ ಪ್ರಯತುಮಾಡಿ ಆಧಿರಥಿಯ
ಮಹಾರಥದ ಮೋಲ ಹಾರಾಡುತ್ರಾದದ ಆನ ಯ ಹಗಗದ ಚಿಹ ುಯನುು
557
ಹ ೊಂದಿದದ, ಸುವಣಣ-ಮುತುಾ ಮತುಾ ವರ್ರಗಳಿಂದ
ಸಮಲಂಕೃತವಾಗಿದದ, ಉತಾಮ ಶ್ಲ್ಲಪಗಳಿಂದ ನಿಮಿಣಸಲಪಟ್ಟಿದದ,
ಸೊಯಣನಂತ ವಿಶ್ವವಿಖಾಾತವಾಗಿದದ, ಕೌರವ ಸ ೈನಾದ ವಿರ್ಯಕ ೆ
ಆಧಾರಸಾಂಭವ ಂತ್ರದದ, ಶ್ತುರಗಳಿಗ ಭಯವನುುಂಟುಮಾಡುತ್ರಾದದ,
ಸವಣರ ಸುಾತ್ರಗೊ ಪಾತರವಾಗಿದದ, ಕಾಂತ್ರಯಲ್ಲಿ ಸೊಯಾಣಗಿುಗಳಿಗ
ಸಮಾನವಾಗಿದದ ಧವರ್ವನುು ಪ್ರಹರಿಸಿ ಕ ಡವಿದನು. ಆ ಧವರ್ದ
ಜ ೊತ ಯಲ್ಲಿಯೋ ಕೌರವರ ಯಶ್ಸುಿ, ಧಮಣ, ರ್ಯ, ಮತುಾ ಸವಣರ
ಸಂತ ೊೋಷ್ವೂ, ಹಾಗ ಯೋ ಕುರುಗಳ ಹೃದಯವೂ ಕ ಳಗ ಬಿದಿದತು!
ನಿಟುಿಸಿರಿನ ಮಹಾ ಹಾಹಾಕಾರವುಂಟಾಯಿತು.

558
ಕಣಣನ ವಧ ಯನುು ತವರ ಗ ೊಳಿಸಲು ಕೊಡಲ ೋ ಪಾಂಡವ ಪಾಥಣನು
ಮಹ ೋಂದರನ ವರ್ರ, ಅಗಿುದಂಡ ಮತುಾ ಸೊಯಣನ ಶ ರೋಷ್ಿ ಕ್ತರಣಗಳಿಗ
ಸಮನಾದ ಅಂರ್ಲ್ಲಕವನುು ಕ ೈಗ ತ್ರಾಕ ೊಂಡನು. ಮಮಣಗಳನುು
ಕತಾರಿಸುವ, ರಕಾಮಾಂಸಗಳಿಂದ ಲ ೋಪ್ತತವಾಗಿದದ,
ಸೊಯಾಣಗಿುಸದೃಶ್ವಾಗಿದದ, ಬಹುಮೊಲಾವಾಗಿದದ, ನರ-ಅಶ್ವ-
ಗರ್ಗಳನುು ಸಂಹರಿಸಬಲಿ, ಮೊರುಮಳ ಉದದದ, ಆರು ರ ಕ ೆಗಳುಳು,
ಉಗರವ ೋಗದ, ಸಹಸರನ ೋತರನ ವಜಾರಯುದಧದ ಸಮಾನ ತ ೋರ್ಸುಿಳು,
ಬಾಯಿತ ರ ದ ಅಂತಕನಂತ ಸಹಸಲಸಾಧಾವಾದ, ಶ್ವನ ಪ್ತನಾಕಕೊೆ,
ನಾರಾಯಣನ ಚಕರಕೊೆ ಸಮನಾಗಿದದ, ಭಯಂಕರವಾಗಿದದ,
ಪಾರಣಭೃತರ ವಿನಾಶ್ಕಾರಿಯಾಗಿದದ, ಆ ಬಾಣವನುು ಮಹಾಸರದಿಂದ
ಅಭಿಮಂತ್ರರಸಿ ಗಾಂಡಿೋವಕ ೆ ಹೊಡಿ ಟ ೋಂಕಾರದ ೊಂದಿಗ ಕೊಗಿ
ಹ ೋಳಿದನು:

“ನಾನು ತಪ್ಸಿನುು ತಪ್ತಸಿದದರ , ಗುರುಗಳನುು


ತೃಪ್ತಾಗ ೊಳಿಸಿದದರ , ಯಜ್ಞಯಾಗಾದಿಗಳನುು ಮಾಡಿದದರ ,
ಸುಹೃದಯರನುು ಕ ೋಳಿದಿದದದರ , ಈ ಸತಾಗಳಿಂದ
ಸುವಿಹತವಾಗಿ ಸಂಧಾನಗ ೊಂಡಿರುವ, ಶ್ತುರಗಳ
ಶ್ರಿೋರವನೊು ಪಾರಣವನೊು ಹರಣಮಾಡಬಲಿ ಈ ಅಪ್ರತ್ರಮ,
ಧೃತ, ಮಹಾಸರದಿಂದ ಅಭಿಮಂತ್ರರತ ಈ ಶ್ರವು ನನು
559
ಪ್ರಬಲಶ್ತುರವಾದ ಕಣಣನನುು ಸಂಹರಿಸಲ್ಲ!”

ಹೋಗ ಹ ೋಳಿ ಧನಂರ್ಯನು ಕಣಣನ ವಧ ಗ ಂದು ಅಥವಾಣಂಗಿೋರಸ


ಮಂತರದಿಂದ ಮಾಡಿದ ಕೃತಾವು ಹ ೋಗ ಉಗರವೂ, ಪ್ರದಿೋಪ್ಾವೂ,
ಮೃತುಾವಿಗೊ ಯುದಧದದಲ್ಲಿ ಎದುರಿಸಲಸಾಧಾವಾಗಿರುತಾದ ರ್ೋ
ಹಾಗಿದದ ಆ ಘೊೋರವಾದ ಬಾಣವನುು ಪ್ರರ್ೋಗಿಸಿದನು.

ಅದರಿಂದ ಪ್ರಮ ಹೃಷ್ಿನಾದ ಕ್ತರಿೋಟ್ಟಯು ಪ್ುನಃ ಹ ೋಳಿದನು:

“ಈ ಶ್ರವು ನನಗ ವಿರ್ಯದಾಯಕವಾಗಲ್ಲ! ಚಂದಾರದಿತಾರ


ಪ್ರಭ ಗ ಸಮಾನವಾಗಿರುವ ಇದು ಕಣಣನನುು ಸಂಹರಿಸಿ,
ಸಮಾಪ್ತಾಗ ೊಳಿಸಿ, ಯಮನಲ್ಲಿಗ ಕಳುಹಸಲ್ಲ!”

ಯುದಧದಲ್ಲಿ ವಿರ್ಯವನುು ತರಬಲಿ ಆ ಶ ರೋಷ್ಿಬಾಣದಿಂದ


ಪ್ರಹೃಷ್ಿನಾಗಿ ಕಾಣುತ್ರಾದದ ಕ್ತರಿೋಟಮಾಲ್ಲಯು ತನು ರಿಪ್ು
ಆತಯಾಯಿಯನುು ಸಂಹರಿಸಲು ಚಂದಾರದಿತಾಸಮ ಪ್ರಭ ಯುಳು ಆ
ಶ್ರವನುು ಪ್ರರ್ೋಗಿಸಿದನು. ಉದಯಿಸುವ ಸೊಯಣನ ಸಮಾನ
ವಚಣಸುಿಳು ಮತುಾ ನಭ ೊೋಮಧಾದಲ್ಲಿದದ ಭಾಸೆರನಂತ್ರರುವ ಆ
ಬಾಣವು ಕ ಂಪಾದ ಅಸಾಾಚಲದಿಂದ ದಿವಾಕರನು ಕ ಳಗ
ಬಿೋಳುತ್ರಾರುವನ ೊೋ ಎಂಬಂತ ಕಣಣನ ಶ್ರಸಿನುು ಸ ೋನ ಯ
ಅಗರಭಾಗದಲ್ಲಿ ಕ ಡವಿತು. ಸತತವೂ ಸುಖ್ವನ ುೋ ಅನುಭವಿಸಿದದ ಆ
560
561
ಅತಾಂತ ಸುಂದರ ದ ೋಹವನುು ಉದಾರಕಮಿಣಯಾದ ಕಣಣನ ಶ್ರಸುಿ
ಐಶ್ವಯಣವಂತನು ಸಂಪ್ತ್ರಾನಿಂದ ಮತುಾ ಪ್ತರಯರ್ನರಿಂದ ತುಂಬಿರುವ
ಮನ ಯನುು ಬಹಳ ಕಷ್ಿದಿಂದ ಬಿಟುಿಹ ೊೋಗುವಂತ ಬಹಳ ಕಷ್ಿದಿಂದ
ಆ ಈಶ್ವರನ ಸಂಗವನುು ತ ೊರ ದು ಹ ೊೋಯಿತು. ವರ್ರದಿಂದ ಹತವಾದ
ಗಿರಿಯಂತ ಶ್ರದಿಂದ ಶ್ರವು ಕತಾರಿಸಲಪಡಲು ಪಾರಣವನುು ತ ೊರ ದ
ಕಣಣನ ಎತಾರ ಶ್ರಿೋರವು ಗ ೈರಿಕಾದಿ ಧಾತುಗಳಿಂದ ಕೊಡಿದ
ಕ ಂಪ್ುನಿೋರನುು ಸುರಿಸುವ ಪ್ವಣತದಂತ ರಕಾವನುು ಸುರಿಸುತಾಾ
ಭೊಮಿಯ ಮೋಲ ಬಿದಿದತು.

ಕಣಣನ ದ ೋಹವು ಕ ಳಗ ಬಿೋಳುತಾಲ ೋ ಅವನ ದ ೋಹದಿಂದ


ಬ ಳಗುತ್ರಾರುವ ತ ೋರ್ಸ ೊಿಂದು ಹ ೊರಹ ೊರಟು ಆಕಾಶ್ದಲ್ಲಿ
ಸೊಯಣಮಂಡಲದಲ್ಲಿ ಲ್ಲೋನವಾಯಿತು. ಕಣಣನು ಹತನಾದಾಗ
ನಡ ದ ಆ ಅದುಭತವನುು ಸವಣ ಮನುಷ್ಾರ್ೋಧರೊ ನ ೊೋಡಿದರು.
ಹತನಾಗಿ ಮಲಗಿರುವ ಅವನನುು ನ ೊೋಡಿ ಪ್ತರೋತರಾದ ಸ ೊೋಮಕರು
ಸ ೋನ ಗಳ ಂದಿಗ ನಿನಾದಿಸಿದರು. ಅತ್ರೋವ ಹೃಷ್ಿರಾಗಿ ತೊಯಣಗಳನುು
ಮಳಗಿಸಿದರು ಮತುಾ ಭುರ್ಗಳನುು ಮೋಲ ತ್ರಾ ಉತಾರಿೋಯಗಳನುು
ಹಾರಿಸಿದರು. ಇತರ ಬಲಾನಿವತರು ಅನ ೊಾೋನಾರನುು ಆಲಂಗಿಸಿ,
ಕುಣಿದಾಡಿ, ಗಜಿಣಸುತಾಾ ಒಬಬರಿಗ ೊಬಬರು ಹೋಗ
ಮಾತನಾಡಿಕ ೊಂಡರು:
562
“ಸಾಯಕದಿಂದ ಕತಾರಿಸಲಪಟುಿ ರಥದಿಂದ ಕ ಳಕ ೆ ಬಿದಿದರುವ
ಅವನು ಚಂಡಮಾರುತದಿಂದ ಭಗುವಾಗಿ ಕ ಳಗ ಬಿದದ
ಪ್ವಣತ ಶ್ಖ್ರದಂತ ಯೊ, ಯಜ್ಞಾವಸಾನದ
ಅಗಿುಯಂತ ಯೊ, ಮುಳುಗಿರುವ ಸೊಯಣನಂತ ಯೊ
ಕಾಣುತ್ರಾದಾದನ ! ಸವಾಣಂಗಗಳಲ್ಲಿಯೊ ಶ್ರಗಳಿಂದ
ಚುಚಚಲಪಟುಿ ಸುರಿಯುತ್ರಾರುವ ರಕಾದಿಂದ ಲ ೋಪ್ತತನಾಗಿರುವ
ಕಣಣನ ದ ೋಹವು ತನುದ ೋ ರಶ್ಮಗಳಿಂದ ಬ ಳಗುವ
ಸೊಯಣನಂತ ಬ ಳಗುತ್ರಾದ ! ಉರಿಯುತ್ರಾರುವ ಶ್ರಗಳ ಂಬ
ಕ್ತರಣಗಳಿಂದ ಸ ೋನ ಗಳನುು ತ್ರೋವರವಾಗಿ ಉರಿಸಿ ಬಲಶಾಲ್ಲ
ಅರ್ುಣನನ ಂಬ ಸಮಯದಿಂದ ಕಣಣನ ಂಬ ಭಾಸೆರನು
ಅಸಾಗ ೊಂಡಿದಾದನ ! ಅಸಾನಾಗುತ್ರಾರುವ ಸೊಯಣನು ಹ ೋಗ ತನು
ಪ್ರಭ ಗಳನೊು ತ ಗ ದುಕ ೊಂಡು ಹ ೊೋಗುತಾಾನ ೊೋ ಹಾಗ ಈ
ಶ್ರವು ಕಣಣನ ಜಿೋವವನೊು ತ ಗ ದುಕ ೊಂಡು ಹ ೊೋಯಿತು!
ಸೊತಪ್ುತರನ ಮರಣವು ದಿವಸದ ಕಡ ಯ ಭಾಗದಲಾಿಯಿತು.
ಅಂರ್ಲ್ಲಕ ಬಾಣದಿಂದ ಕತಾರಿಸಲಪಟುಿ ಶ್ರಸುಿ ದ ೋಹದಿಂದ
ಕ ಳಗ ಬಿದಿದತು. ಅದು ಸ ೋನ ಯ ಮೋಲಾಭಗದಲ್ಲಿಯೋ
ಹ ೊೋಗುತಾಾ ಎತಾರವಾದ ಶ್ರಸಿನುು ಬಹಳ ಬ ೋಗ
ಅಪ್ಹರಿಸಿಬಿಟ್ಟಿತು!”

563
ಬಾಣಗಳಿಂದ ಚುಚಚಲಪಟುಿ ರಕಾದಿಂದ ತ ೊೋಯುದಹ ೊೋಗಿ ಭೊಮಿಯ
ಮೋಲ ಬಿದಿದದದ ಶ್ ರನಾದ ಕಣಣನನುು ನ ೊೋಡಿ ಮದರರಾರ್ನು
ಧವರ್ದಿಂದ ವಿಹೋನವಾಗಿದದ ರಥದಿಂದ ಹ ೊರಬಂದು ಹ ೊರಟು
ಹ ೊೋದನು. ಕಣಣನು ಹತನಾಗಲು ಬಾಣಗಳಿಂದ ಗಾಢವಾಗಿ
ಗಾಯಗ ೊಂಡಿದದ ಕೌರವ ಸ ೋನ ಯು ರಣದಲ್ಲಿ ತ ೋರ್ಸಿಿನಿಂದ
ಬ ಳಗುತ್ರಾದದ ಅರ್ುಣನನ ಮಹಾಧವರ್ವನುು ತ್ರರುಗಿ ತ್ರರುಗಿ ನ ೊೋಡುತಾಾ
ಪ್ಲಾಯನಮಾಡಿತು. ಸಹಸರನ ೋತರನ ಕಮಣಗಳಿಗ ಸಮಾನ
ಕಮಣಗಳನುು ಮಾಡಿದದ ಕಣಣನ ಸಹಸರದಳ ಕಮಲಕ ೆ ಸಮಾನ ಶ್ುಭ
ಮುಖ್ವು ದಿನವು ಕಳ ದಾಗ ಮುಳುಗುವ ಸಹಸರರಶ್ಮ ಸೊಯಣನು
ಪ್ಶ್ಚಮ ಪ್ವಣತದಲ್ಲಿ ಬಿೋಳುವಂತ ಭೊಮಿಯ ಮೋಲ ಬಿದಿದತು.

ಯುಧಿಷ್ಠಿರನು ರಣಭೊಮಿಗ ಬಂದು ಮೃತನಾದ


ಕಣಣನನುು ವಿೋಕ್ಷ್ಸಿದುದು
ಕಣಾಣರ್ುಣನರ ಯುದಧದಲ್ಲಿ ಬಾಣಗಳಿಂದ ನಾಶ್ಗ ೊಂಡ ಸ ೋನ ಗಳನುು
ನ ೊೋಡಿ ಶ್ಲಾನು ವಿೋಕ್ಷ್ಸಲು ಬರುತ್ರಾದದ ದುರ್ೋಣಧನನಿಗ
ಯುದಧಭೊಮಿಯನುು ತ ೊೋರಿಸಿದನು. ನಾಶ್ವಾಗಿ ಕ ಳಗುರುಳಿದದ ರಥ-
ಕುದುರ -ಆನ ಗಳ ಸ ೋನ ಯನುು ಮತುಾ ಸೊತಪ್ುತರನು ಹತನಾದುದನುು
ನ ೊೋಡಿ ದುರ್ೋಣಧನನು ಕಂಬನಿದುಂಬಿದ ಕಣುಣಗಳುಳುವನಾಗಿ

564
ಆತಣರೊಪ್ವನುು ತಾಳಿ ಬಾರಿಬಾರಿಗೊ ನಿಟುಿಸಿರುಬಿಡುತ್ರಾದದನು.
ಸ ವೋಚ ೆಯಿಂದ ಭೊಮಿಗ ಬಂದಿಳಿದಿರುವ ಸೊಯಣನಂತ ಕಾಣುತ್ರಾದದ
ಬಾಣಗಳಿಂದ ಚುಚಚಲಪಟುಿ ರಕಾದಿಂದ ತ ೊೋಯುದಹ ೊೋಗಿ
ರಣಭೊಮಿಯಲ್ಲಿ ಬಿದಿದದದ ಶ್ ರ ಕಣಣನನುು ನ ೊೋಡಲು ಎಲಿ
ರ್ೋಧರೊ ಅವನನುು ಸುತುಾವರ ದು ನಿಂತರು. ಕ ಲವರು
ಪ್ರಹೃಷ್ಿರಾಗಿದದರು, ಕ ಲವರು ಭಯಕರಸಾರಾಗಿದದರು, ಕ ಲವರು
ವಿಷ್ಣಣರಾಗಿದದರು, ಕ ಲವರು ವಿಸಿಮತರಾಗಿದದರು ಮತುಾ ಇತರರು
ಶ ೋಕಗತರಾಗಿದದರು. ಹೋಗ ಕೌರವರು ಮತುಾ ಪಾಂಡವರು ತಮಮ
ತಮಮ ಸವಭಾವಗಳಿಗನುಗುಣವಾಗಿ ಪ್ರತ್ರಕ್ತರಯಗಳನುು
ವಾಕಾಪ್ಡಿಸುತ್ರಾದದರು. ಚದುರಿಹ ೊೋಗಿದದ ಕವಚ-ವಸರ-ಆಭರಣ-
ಆಯುಧಗಳಿಂದ ಯುಕಾನಾಗಿದದ ಧನಂರ್ಯನಿಂದ ಹತನಾಗಿ
ವಿೋಯಣವನುು ಕಳ ದುಕ ೊಂಡಿದದ ಕಣಣನನುು ನ ೊೋಡಿ ವಿರ್ನ
ಅರಣಾದಲ್ಲಿ ಗೊಳಿಯು ಸತುಾಹ ೊೋದನಂತರ ಹಸುಗಳು ಹ ೋಗ ೊೋ ಹಾಗ
ದಿಕಾೆಪಾಲಾಗಿ ಓಡಿ ಹ ೊೋದರು. ಸಿಂಹದಿಂದ ಆನ ಯು
ಹತಗ ೊಂಡಂತ ಅರ್ುಣನನ ೊಡನ ಭಿೋಕರ ಯುದಧವನುು ಮಾಡಿ
ರಣಭೊಮಿಯಲ್ಲಿ ಮಲಗಿದದ ಕಣಣನನುು ನ ೊೋಡಿ ಭಿೋತನಾದ
ಮದರರಾರ್ನು ಶ್ೋರ್ರವಾಗಿ ತನು ರಥವನುು ಓಡಿಸಿದನು.
ವಿಮೊಢಚ ೋತನನಾಗಿದದ ಮದಾರಧಿಪ್ತ್ರಯು ಬ ೋಗನ ಧವರ್ವಿಲಿದ ತನು

565
ರಥದಲ್ಲಿ ಕುಳಿತು ಶ್ೋರ್ರವಾಗಿ ದುರ್ೋಣಧನನ ಬಳಿ ಹ ೊೋಗಿ
ದುಃಖಾತಣನಾಗಿ ಈ ಮಾತುಗಳನಾುಡಿದನು:

“ಆನ -ಕುದುರ -ರಥಪ್ರವಿೋರರು ನಾಶ್ವಾಗಿರುವ ನಿನು ಸ ೋನ ಯು


ಯಮರಾಷ್ರದಂತಾಗಿ ಹ ೊೋಗಿದ ! ಪ್ವಣತ ಶ್ಖ್ರಗಳಂತ್ರದದ
ಮನುಷ್ಾ-ಆನ -ಕುದುರ -ರಥಗಳಿಂದ ಕೊಡಿದದ ನಿನು
ಮಹಾಸ ೋನ ಯು ಅನ ೊಾೋನಾರ ೊಡನ ಕಾದಾಡಿ
ಅವಸಾನಹ ೊಂದಿದ ! ಇಂದು ಕಣಾಣರ್ುಣನರ ನಡುವ
ನಡ ದ ಯುದಧವು ಹಂದ ಂದೊ ನಡ ದಿರಲ್ಲಲಿ.
ಕೃಷಾಣರ್ುಣನರಿಬಬರೊ, ನಿನು ಅನಾ ಶ್ತುರಗಳ ಲಿರೊ ಕಣಣನ
ಹಡಿತಕ ೆ ಬಂದಿದದರು! ತನುದ ೋ ವಶ್ದಲ್ಲಿದುದಕ ೊಂಡು
ನಡ ದುಕ ೊಳುುವ ದ ೈವವು ಪಾಂಡವರನುು ರಕ್ಷ್ಸುತ್ರಾದ ಮತುಾ
ನಮಮನುು ವಿನಾಶ್ಗ ೊಳಿಸುತ್ರಾದ ! ಇದರಿಂದಲ ೋ ಬಹುಷ್ಃ ನಿನು
ಸಿದಿಧ-ಅಥಣ-ಹತಗಳಿಗ ನಡ ದುಕ ೊಳುುತ್ರಾರುವ ಎಲಿ ವಿೋರರೊ
ಶ್ತುರಗಳಿಂದ ಹತರಾಗುತ್ರಾದಾದರ ! ನಿನ ೊುಡನಿದದ ವಿೋರರು
ವಿೋಯಣ-ಶೌಯಣಗಳಲ್ಲಿ ಕುಬ ೋರ-ವ ೈವಸವತ-ವಾಸವ-
ವರುಣರ ಸಮಾನರಾಗಿದುದ ವಿಪ್ುಲ ಗುಣಸಮೋತರಾಗಿದದರು.
ನಿನು ಅಥಣಕಾಮಗಳಿಗಾಗಿ ಪಾಂಡವ ೋಯರ ೊಂದಿಗ
ಹ ೊೋರಾಡಿ ನಿಧನರಾದ ನರ ೋಂದರರು ಅವಧಾರ ೋ ಆಗಿದದರು.
566
ಈ ಪ್ಯಾಣಯ ಸಿದಿಧಯು ದ ೈವದ ಇಚ ೆ. ಆದುದರಿಂದ
ಶ ೋಕ್ತಸಬ ೋಡ! ಎಲಿರಿಗೊ ಎಲಿ ಸಮಯಗಳಲ್ಲಿಯೊ
ಕಾಯಣಸಿದಿಧಯಾಗುವುದಿಲಿ!”

ಮದರಪ್ತ್ರಯ ಈ ಮಾತುಗಳನುು ಕ ೋಳಿ ತನುದ ೋ ಅನಿೋತ್ರಗಳನುು ಮನಸಾ


ನಿರಿೋಕ್ಷ್ಸಿ ದುರ್ೋಣಧನನು ದಿೋನಮನಸೆನಾಗಿ ಮೊರ್ಛಣತನಾದನು.
ಆತಣರೊಪ್ನಾದ ಅವನು ಪ್ುನಃ ಪ್ುನಃ ನಿಟುಿಸಿರುಬಿಡುತ್ರಾದದನು.
ಧಾಾನಮೊಕನೊ ಕೃಪ್ಣನೊ ತುಂಬಾ ಆತಣನೊ ಆಗಿದದ
ದುರ್ೋಣಧನನಿಗ ಶ್ಲಾನು ಈ ಮಾತನಾುಡಿದನು:

“ಸತುಾಹ ೊೋಗಿರುವ ಯುದಧಮಾಡುತಾ ಹತರಾದ ವಿೋರ


ನರಾಶ್ವಗರ್ಗಳಿಂದ ತುಂಬಿಹ ೊೋಗಿರುವ ಈ ಉಗರ
ಭೊಮಿಯನುು ನ ೊೋಡು! ಮದ ೊೋದಕವನುು ಸುರಿಸುತ್ರಾದದ
ಪ್ವಣತ ೊೋಪ್ಮ ಆನ ಗಳು ಬಾಣಗಳಿಂದ ಶ್ರಿೋರಗಳನುು
ಕತಾರಿಸಿಕ ೊಂಡು, ವಿಹವಲ್ಲಸುತಾಾ ಅಥವಾ ಅಸುನಿೋಗಿ, ಸುತಾಲೊ
ಹರಡಿಹ ೊೋಗಿರುವ ರ್ೋಧರು, ಕವಚ-ಆಯುಧ-
ಯಂತರಗಳ ಂದಿಗ ಈ ರಣರಂಗದ ಸುತಾಲೊ ಬಿದಿದವ ! ಈ
ಆನ ಗಳು ವಜಾರಯುಧದಿಂದ ಒಡ ದು ಬಿದಿದರುವ ವಿಭಿನು
ಕಲುಿಬಂಡ ಗಳು, ಮೃಗಗಳು, ಔಷ್ಧ-ವೃಕ್ಷಗಳನ ೊುಡಗೊಡಿದ

567
ಪ್ವಣತಗಳಂತ ತ ೊೋರುತ್ರಾವ ! ಆ ಆನ ಗಳ ಮೋಲ್ಲದದ ಚಿಕೆ
ಚಿಕೆ ಗಂಟ ಗಳ , ಅಂಕುಶ್ಗಳ , ತ ೊೋಮರಗಳ ,
ಧವರ್ಗಳ ರ್ಛದರ ರ್ಛದರವಾಗಿ ಹ ೊೋಗಿವ ! ಮೋಲ ಹ ೊದಿಸಿದದ
ಸುವಣಣಮಯ ಜಾಲಗಳ ಸಹತವಾಗಿ ರಕಾದಿಂದ ತ ೊೋಯುದ
ಹ ೊೋಗಿವ ! ಶ್ರಗಳಿಂದ ಗಾಯಗ ೊಂಡು ಬಿದಿದರುವ
ಕುದುರ ಗಳು ವಿಲ್ಲವಿಲ್ಲಗುಟುಿತ್ರಾವ . ಅನಾ ಕುದುರ ಗಳು
ರಕಾವನ ುೋ ಕಾರುತ್ರಾವ . ಎಲಿವೂ ದಿೋನವಾಗಿ ಧವನಿಮಾಡುತಾಾ
ಕಣುಣಗಳನುು ತ್ರರುಗಿಸುತಾಾ ನ ಲವನುು ಕಚಿಚ ಆತಣನಾದ
ಮಾಡುತ್ರಾವ ! ಬಾಣಗಳ ಆಘ್ರತಕ ೆ ಸಿಕ್ತೆ ಪಾರಣಗಳನುು
ಬಿಟ್ಟಿರುವ ಮತುಾ ಬಿಡುತ್ರಾರುವ ಗಜಾಶ್ವ-ಪ್ದಾತ್ರ
ರ್ೋಧರಿಂದ ನಿಬಿಡವಾಗಿರುವ, ನಾಶ್ಗ ೊಂಡಿರುವ ನರಾಶ್ವ-
ಆನ -ರಥಗಳಿಂದ ಈ ರಣಭೊಮಿಯು ಮಹಾ ವ ೈತರಣಿ
ನದಿಯಂತ ಯೋ ತ ೊೋರುತ್ರಾದ . ತುಂಡಾಗಿರುವ ಸ ೊಂಡಿಲು
ಶ್ರಿೋರಗಳಿರುವ ಆನ ಗಳಿಂದಲೊ, ಚಡಪ್ಡಿಸುತಾ ಬಿದಿದರುವ
ಯಶ್ಸಿವ ಆನ -ರಥ-ಅಶ್ವ-ರ್ೋಧರಿಂದ, ಯುದಾಧಭಿಮುಖ್
ಶ್ತುರಗಳಿಂದ ಹತರಾದ ಪ್ದಾತ್ರಗಳಿಂದ, ಚೊರು ಚೊರಾಗಿ
ಬಿದಿದರುವ ಕವಚ-ಆಭರಣ-ವಸರ-ಆಯುಧಗಳಿಂದ
ತುಂಬಿರುವ ಈ ರಣಭೊಮಿಯು ಆರಿಹ ೊೋದ

568
ಯಜ್ಞಾಗಿುಗಳಿಂದ ತುಂಬಿದ ಯಜ್ಞಭೊಮಿಯಂತ ಯೋ
ತ ೊೋರುತ್ರಾದ ! ಆಕಾಶ್ದಿಂದ ಚುಾತವಾದ ಗರಹಗಳಂತ್ರರುವ -
ಶ್ರಪ್ರಹಾರಗಳಿಂದ ಕಣುಣತ ರ ದು ಸಂಜ್ಞ ಗಳನುು
ಕಳ ದುಕ ೊಂಡು, ಹತರಾಗಿ ಬಿದಿದರುವ ಸಹಸಾರರು
ಮಹಾಬಲರಿಂದ ತುಂಬಿರುವ ರಣಭೊಮಿಯು ನಿಮಣಲ
ಆಕಾಶ್ವು ರಾತ್ರರವ ೋಳ ಗರಹಗಳಿಂದ ತುಂಬಿ
ಶ ೋಭಾಯಮಾನವಾಗಿ ಕಾಣುವಂತ ಕಾಣುತ್ರಾದ .
ಕಣಾಣರ್ುಣನರ ಬಾಹುಗಳಿಂದ ಬಿಡಲಪಟಿ ಶ್ರಗಳು ಆನ -
ಕುದುರ -ಮನುಷ್ಾರ ದ ೋಹಗಳನುು ಸಿೋಳಿಕ ೊಂಡು ಪಾರಣಗಳನುು
ಹೋರಿಕ ೊಂಡು ಮಹಾಸಪ್ಣಗಳು ಬಿಲವನುು ಹ ೊಗುವಂತ
ಭೊಮಿಯಲ್ಲಿ ನಾಟ್ಟಕ ೊಂಡಿವ ! ಧನಂರ್ಯ-ಆಧಿರಥಿಯರ
ರಥಮಾಗಣಗಳಲ್ಲಿ ಶ್ರಗಳಿಂದ ಕತಾರಿಸಲಪಟುಿ ಹತರಾಗಿ
ಬಿದಿದರುವ ಮನುಷ್ಾ-ಕುದುರ -ಆನ ಗಳು ಮತುಾ ರಥಗಳಿಂದ
ರಣಭೊಮಿಯು ಸಂಚಾರಕ ೆ ಅಸಾಧಾವಾಗಿ ತ ೊೋರುತ್ರಾದ .
ಸಾರಥಿಗಳು, ಕುದುರ ಗಳು, ಶ ರೋಷ್ಿ ಆಯುಧಗಳು ಮತುಾ
ಧವರ್ಗಳಿಂದ ಸುಸಜಿಾತವಾಗಿದದ ಶ ರೋಷ್ಿ ರಥಗಳು
ರ್ೋಧರ ೊಂದಿಗ ಮಥಿಸಲಪಟುಿ, ಶ್ಸರಗಳಿಂದ ಚೊರು
ಚೊರಾಗಿ ಶ್ಸಾರಯುಧ-ಧವರ್ಗಳು, ಚಕರಗಳು, ನ ೊಗಗಳು,

569
ಹಗಗಗಳು, ಮರ, ತ್ರರವ ೋಣು, ಮಣಿ-ಚಿನುಗಳಿಂದ ಮಾಡಿದ
ಆಸನಗಳು ಒಡ ದು ಚ ಲ್ಲಿ ರಣಭೊಮಿಯು ಶ್ರತಾೆಲದ
ಮೋರ್ಗಳಿಂದ ಆಚಾೆದಿತ ಆಕಾಶ್ದಂತ ಯೋ ಕಾಣುತ್ರಾದ !
ಒಡ ಯರನುು ಕಳ ದುಕ ೊಂಡ ಕುದುರ ಗಳಿಂದ ವ ೋಗವಾಗಿ
ಎಳ ದುಕ ೊಂಡು ಹ ೊೋಗಲಪಡುತ್ರಾರುವ ಅಲಂಕೃತ ಸುಸಜಿಾತ
ರಥಗಳಿಂದಲೊ ಓಡಿಹ ೊೋಗುತ್ರಾರುವ ಮನುಷ್ಾ-ಮಾತಂಗ-
ರಥ-ಅಶ್ವಗಳಿಂದಲೊ ತುಳಿಯಲಪಟುಿ ಅನ ೋಕ
ಚೊರುಚೊರುಗಳಾಗಿ ಬಿದಿದವ . ಸುವಣಣ ಪ್ಟ್ಟಿಗಳನುು
ಹ ೊಂದಿದದ ಪ್ರಿರ್ಗಳು, ಪ್ರಶ್ುಗಳು, ಗಂಡುಗ ೊಡಲ್ಲಗಳು,
ನಿಶ್ತ ಶ್ ಲಗಳು, ಮುಸಲಗಳು, ಪ್ಟ್ಟಿಶ್ಗಳು, ಒರ ಯಿಂದ
ಹ ೊರತ ಗ ದ ಶ್ುಭರ ಖ್ಡಗಗಳ , ಬಂಗಾರದ ಪ್ಟ್ಟಿಗಳಿಂದ
ಕಟಿಲಪಟಿ ಗದ ಗಳ , ಧನುಸುಿಗಳ , ಬ ಳಿುಯ ಅಂಗದ
ಭೊಷ್ಣಗಳ , ಬಂಗಾರದ ಬಣಣದ ಪ್ುಂಖ್ಗಳುಳು ಶ್ರಗಳು,
ಒರ ಯಿಂದ ತ ಗ ದಿದದ ವಿಮಲ ಹಳದಿೋ ಬಣಣದ ಋಷ್ಠಿಗಳು,
ಪಾರಸಗಳು, ಬಂಗಾರದಂತ ಹ ೊಳ ಯುವ ಖ್ಡಗಗಳು,
ಚತರಗಳು, ವಾಲ-ವಾರ್ನಗಳು, ಶ್ಂಖ್ಗಳು, ಹ ೋಮಚಿತರಗಳುಳು
ತುಂಡಾದ ಹಾರಗಳು, ರತುಗಂಬಳಿಗಳ , ಪ್ತಾಕ-
ವಸಾರಭರಣಗಳು, ಕ್ತರಿೋಟಮಾಲ ಗಳು, ಶ್ುಭರ ಮುಕುಟಗಳು,

570
ಶ ವೋತಚಾಮರಗಳು, ಹವಳ ಮತುಾ ಮುತ್ರಾನ ಹಾರಗಳು,
ಶ್ರಸಾರಣ, ಕ ೋಯೊರ, ಸುಂದರ ಅಂಗದಗಳು, ಕಂಠಹಾರ,
ಪ್ದಕ, ಚಿನುದ ಸರಪ್ಣಿ, ಶ ರೋಷ್ಿ ಮಣಿ-ವರ್ರ-ಸುವಣಣ-
ಮುತುಾ-ರತುಗಳು, ಬಗ ಬಗ ಯ ಮಂಗಲಕಾರಕ ರತುಗಳು,
ಅತಾಂತ ಸುಖ್ಬ ೊೋಗಗಳಿಗ ರ್ೋಗಾ ಶ್ರಿೋರಗಳು,
ಚಂದರಸದೃಶ್ ಮುಖ್ವುಳು ಶ್ರಗಳು – ಇವ ಲಿವೂ
ರಣರಂಗದಲ್ಲಿ ಹರಡಿಹ ೊೋಗಿವ ! ದ ೋಹ-ಭ ೊೋಗ-ವಸರಗಳು
ಮತುಾ ಮನಸಿಿಗ ಬ ೋಕಾದ ಸುಖ್ಗಳನುು ತ ೊರ ದು
ಸವಧಮಣನಿಷ್ಿರಾಗಿದುದಕ ೊಂಡು ಮಹಾ ಲ ೊೋಕಗಳನುು
ಪ್ಡ ದು ಯಶ್ಸಿನುು ಪ್ರಸರಿಸಿ ಅವರು
ಹ ೊರಟುಹ ೊೋಗಿದಾದರ .”

ಶ ೋಕದಿಂದ ಸಂಕಟಪ್ಡುತಾಾ “ಹಾ ಕಣಣ! ಹಾ ಕಣಣ!” ಎಂದು


ಹ ೋಳುತಾಾ ಕಂಬನಿದುಂಬಿದ ಕಣುಣಗಳಿಂದ ಆತಣನಾಗಿ
ಮೊರ್ ಣಹ ೊೋಗುತ್ರಾದದ ದುರ್ಣಧನನಿಗ ಹೋಗ ಹ ೋಳಿ ಶ್ಲಾನು
ಸುಮಮನಾದನು. ದ ೊರೋಣಪ್ುತರನ ೋ ಮದಲಾದ ನರ ೋಂದರರು ಎಲಿರೊ
ದುರ್ೋಣಧನನುು ಸಮಾಧಾನಗ ೊಳಿಸುತಾಾ ಅವನ ೊಡನ ಯೋ ಪ್ುನಃ
ಪ್ುನಃ ಅರ್ುಣನನ ಅತ್ರದ ೊಡಡದಾದ ಯಶ್ಸಿಿನಿಂದ ಪ್ರರ್ವಲ್ಲಸುತ್ರಾದದ
ಧವರ್ವನ ುೋ ನ ೊೋಡುತಾಾ ಹ ೊೋಗುತ್ರಾದದರು. ನರ-ಅಶ್ವ-ಮಾತಂಗಗಳ
571
ಶ್ರಿೋರಗಳಿಂದ ಸುರಿದ ರಕಾದಿಂದ ತ ೊೋಯುದಹ ೊೋಗಿ ಕ ಂಪಾಗಿದದ
ರಣಭೊಮಿಯು ರಕಾಮಾಲ , ರಕಾಾಂಬರ ಮತುಾ ಸುವಣಣ
ಆಭರಣಗಳನುು ತ ೊಟ್ಟಿದದ ವ ೈಶ ಾಯಂತ ಪ್ರಕಾಶ್ಸುತ್ರಾದದಳು. ಅತಾಂತ
ವಿರಾರ್ಮಾನವಾಗಿದದ ಆ ರೌದರ ಮುಹೊತಣದಲ್ಲಿ ರಕಾದಿಂದಲ ೋ ತನು
ನಿರ್ಸವರೊಪ್ವನುು ಮರ ಮಾಡಿಕ ೊಂಡಿದದ ರಣ ಭೊಮಿಯನುು ನ ೊೋಡಿ
ಕುರುಗಳ ಲಿರೊ ಅಲ್ಲಿ ನಿಲಿಲಾರದ ೋ ದ ೋವಲ ೊೋಕದ ದಿೋಕ್ಷ ಯನುು
ಸಿವೋಕರಿಸಿದರು. ಕಣಣನ ವಧ ಯಿಂದ ದುಃಖಿತರಾಗಿದದ ಅವರು “ಹಾ
ಕಣಣ! ಹಾ ಕಣಣ!” ಎಂದು ಹ ೋಳಿಕ ೊಳುುತಾಾ ಕ ಂಪ್ುಬಣಣಕ ೆ ತ್ರರುಗಿದ
ದಿವಾಕರನನುು ನ ೊೋಡುತಾಾ ತಮಮ ತಮಮ ಶ್ಬಿರಗಳಿಗ ತ ರಳಿದರು.

“ಗಾಂಡಿೋವದಿಂದ ಪ್ರಮುಕಾವಾದ ಸುವಣಣಪ್ುಂಖ್ಗಳ ನಿಶ್ತ


ಶ್ರಗಳಿಂದ ಮತುಾ ರಕಾದಿಂದ ತ ೊೋಯುದಹ ೊೋಗಿದದ ರ ಕ ೆಗಳುಳು
ಶ್ರಗಳಿಂದ ಚುಚಚಲಪಟಿ ಕಣಣನು ಹತನಾಗಿದದರೊ
ಅಂಶ್ುಮಾಲ್ಲೋ ಸೊಯಣನಂತ ಪ್ರಕಾಶ್ಸುತ್ರಾದಾದನ ! ರಕಾದಿಂದ
ತ ೊೋಯುದಹ ೊೋಗಿದದ ಕಣಣನ ದ ೋಹವನುು ತನು ಕ್ತರಣಗಳಿಂದ
ಸಪಷ್ಠಣಸಿ ಭಕಾಾನುಕಂಪ್ತೋ ಭಗವಾನ್ ವಿವಸವತನು ತಾನೊ
ರಕಾದಂತ ಕ ಂಪಾದ ದ ೋಹವನುು ಧರಿಸಿ ಆ ಕ ಂಪ್ನುು
ತ ೊಳ ದುಕ ೊಳುುವ ಇಚ ೆಯಿಂದ ಪ್ಶ್ಚಮ ಸಮುದರದ ಕಡ
ಹ ೊರಟುಹ ೊೋಗುತ್ರಾದಾದನ !”
572
ಹೋಗ ರ್ೋಚಿಸುತ್ರಾದದ ಸುರಷ್ಠಣಸಂರ್ಗಳು ತಮಮ ತಮಮ ನಿವಾಸಗಳಿಗ
ತ ರಳಿದಂತ ಇತರ ರ್ನರೊ ಅದ ೋ ರಿೋತ್ರಯಲ್ಲಿ ತಮಮ ತಮಮ
ಸವಭಾವಗಳಿಗನುಗುಣವಾಗಿ ರ್ೋಚಿಸುತಾಾ ಭೊಮಾಾಂತರಿಕ್ಷಗಳಲ್ಲಿದದ
ತಮಮ ತಮಮ ನಿವಾಸಗಳಿಗ ಸುಖ್ವಾಗಿ ಪ್ರಯಾಣಿಸಿದರು.
ಪಾರಣಭೃತರಿಗ ಭಯಂಕರವಾಗಿದದ ಕುರುವಿೋರ ಮುಖ್ಾರಾದ
ಧನಂರ್ಯ-ಆಥಿರಥರ ಯುದಧವನುು ನ ೊೋಡಿ ವಿಸಿಮತರಾಗಿ ಇಬಬರನೊು
ಪ್ರಶ್ಂಸಿಸುತಾಾ ರ್ನರು ತ ರಳಿದರು.

ಶ್ರಗಳಿಂದ ಕವಚವು ಕತಾರಿಸಲಪಟುಿ ಹತನಾಗಿ ಅಸುನಿೋಗಿ ಮಲಗಿದದ


ಆ ವಿೋರ ರಾಧ ೋಯನನುು ಲಕ್ಷ್ಮಯು ಮಾತರ ಬಿಟುಿ ಹ ೊೋಗಿರಲ್ಲಲಿ.
ನಾನಾ ಆಭರಣಗಳನುು ಮತುಾ ಚಿನುದ ಅಂಗದಗಳನುು ತ ೊಟುಿ
ಹತನಾಗಿ ಮಲಗಿದದ ವ ೈಕತಣನ ಕಣಣನು ಅಂಕುರಗಳಿದದ ವೃಕ್ಷದಂತ
ಕಾಣುತ್ರಾದದನು. ಉತಾಮ ಕನಕದ ಕಾಂತ್ರಯಿದದ, ಪಾವಕನಂತ
ಉರಿಯುತ್ರಾದದ, ಆ ಪ್ುತರವಾನ್ ಪ್ುರುಷ್ವಾಾರ್ರನು ಅಸರತ ೋರ್ಸಿಿನಿಂದ
ಪಾಂಚಾಲರನುು ಮತುಾ ಪಾಂಡವರನುು ಸುಟುಿ ಪಾಥಣನ
ತ ೋರ್ಸಿಿನಿಂದ ಶಾಂತನಾದನು. ಸತುಪರುಷ್ ಯಾಚಕರು ಕ ೋಳಿಕ ೊಂಡಾಗ
ಯಾರು ಕ ೊಡುತ ೋಾ ನ ಂದು ಹ ೋಳುತ್ರಾದದನ ೋ ಹ ೊರತು ಇಲಿವ ಂದು
ಹ ೋಳುತ್ರಾರಲ್ಲಲಿವೂ ಆ ಸತುಪರುಷ್ ವೃಷ್ ಕಣಣನು ದ ವೈರಥದಲ್ಲಿ
ಹತನಾದನು. ಆ ಮಹಾತಮನ ಸವ ೈಣಶ್ವಯಣವೂ ಬಾರಹಮಣರಿಗ
573
ಮಿೋಸಲಾಗಿದಿದತು. ತನು ಜಿೋವವೂ ಸ ೋರಿ ಬಾರಹಮಣರಿಗ
ಕ ೊಡಬಾರದ ಂಬಾ ಯಾವ ವಸುಾವೂ ಅವನಲ್ಲಿರಲ್ಲಲಿ. ನರರಿಗ ಸದಾ
ಪ್ತರಯನಾಗಿದದ, ದಾನಿ, ಪ್ತರಯವಾದುದನುು ನಿೋಡುವ ಕಣಣನು ನಿನು
ಪ್ುತರರ ರ್ಯ, ಆಶ , ರಕ್ಷಣ ಮತುಾ ನ ರಳನೊು ಜ ೊತ ಯಲ್ಲಿಯೋ
ತ ಗ ದುಕ ೊಂಡು ದಿವಂಗತನಾದನು.

ಕಣಣನು ಹತನಾಗಲು ನದಿಗಳು ಹರಿಯುವುದನುು ನಿಲ್ಲಿಸಿಬಿಟಿವು,


ಸೊಯಣನು ಕುಂದಿ ಅಸಾನಾದನು. ಸೊಯಣವಣಣದ ಯಮನ ಪ್ುತರ
ಗರಹವು ಅಡಡವಾಗಿ ಉದಯಿಸಿತು. ಆಕಾಶ್ವು ಸಿೋಳಿದಂತಾಯಿತು.
ಭೊಮಿಯು ಚಿೋತಾೆರಮಾಡಿತು. ಕೊರರವಾದ ಭಿರುಗಾಳಿಯು
ಬಿೋಸತ ೊಡಗಿತು. ದಿಕುೆಗಳು ತುಂಬಾಹ ೊಗ ರ್ಂದಿಗ
ಪ್ರರ್ವಲ್ಲಸತ ೊಡಗಿತು. ಸಮುದರಗಳು ಗಜಿಣಸುತಾಾ
ಅಲ ೊಿೋಲಕಲ ೊಿೋಲವಾದವು. ಕಾನನ ಶ್ಖ್ರಗಳ ಂದಿಗ ಪ್ವಣತಗಳು
ನಡುಗಿದವು. ಭೊತಗಣಗಳು ಅತಾಂತ ವಾಥ ಗ ೊಂಡವು. ಬೃಹಸಪತ್ರಯು
ರ ೊೋಹಣಿಯನುು ಆವರಿಸಿ ಚಂದರ-ಸೊಯಣರಿಗ ಸಮಾನನಾಗಿ
ಪ್ರಕಾಶ್ಸಿದನು. ಕಣಣನು ಹತನಾಗಲು ದಿಕುೆಗಳು ಬ ಳಗಿದವು.
ಆಕಾಶ್ವು ಕತಾಲ ಯಿಂದ ಆವೃತವಾಯಿತು. ಭೊಮಿಯು ಕಂಪ್ತಸಿತು.
ರ್ವಲನದಿಂದ ಪ್ರಕಾಶ್ಸುತಾಾ ಉಲ ೆಗಳು ಬಿದದವು. ನಿಶಾಚರರೊ
ಅತಾಂತ ಹಷ್ಠಣತರಾದರು. ಚಂದರನಂತ ಪ್ರಕಾಶ್ಸುವ ಮುಖ್ವುಳು
574
ಅರ್ುಣನನು ಕ್ಷುರದಿಂದ ಕಣಣನ ಶ್ರವನುು ಉರುಳಿಸಿದಾಗ ಅಂತರಿಕ್ಷ
ಮತುಾ ಸವಗಣಗಳಲ್ಲಿ ರ್ನರ ಹಾಹಾಕಾರವುಂಟಾಯಿತು.

ಶ್ತುರ ಕಣಣನನುು ಯುದಧದಲ್ಲಿ ಸಂಹರಿಸಿದ ಪಾಥಣ ಅರ್ುಣನನು


ದ ೋವಗಂಧವಣಮನುಷ್ಾರಿಂದ ಪ್ೊಜಿಸಲಪಟುಿ ವೃತರನನುು ಸಂಹರಿಸಿದ
ಸಹಸರಲ ೊೋಚನನಂತ ಪ್ರಮ ತ ೋರ್ಸಿಿನಿಂದ ರಾರಾಜಿಸಿದನು. ಆಗ
ಮೋಡಗಳ ವೃಂದಗಳಂತ ಶ್ಬಧಮಾಡುತ್ರಾದದ, ಶ್ರತಾೆಲದ
ಮಧಾಾಹುದ ಸೊಯಣನಂತ ಬ ಳಗುತ್ರಾದದ, ಭಯಂಕರವಾಗಿ
ಶ್ಬಧಮಾಡುತ್ರಾದದ ಪ್ತಾಕ -ಧವರ್ವುಳು, ಹಮ-ಚಂದರ-ಶ್ಂಖ್ ಮತುಾ
ಸಪಟ್ಟಕಶ್ಲ ಗಳಂತ ಕಾಂತ್ರಯುಕಾವಾಗಿದದ, ಸುವಣಣ-ಮುಕಾ-ಮಣಿ-ವರ್ರ-
ವಿದುರಮಗಳಿಂದ ಅಲಂಕೃತವಾಗಿದದ, ಹಂಸಗಳ ವ ೋಗವುಳು ರಥದಲ್ಲಿ
ಕುಳಿತು ಅಗಿು-ದಿವಾಕರರಂತ ಬ ಳಗುತ್ರಾದದ ನರ ೊೋತಾಮರಾದ
ಪಾಂಡವ-ಕ ೋಶ್ಮದಣನರು ರಣರಂಗದಲ್ಲಿ ಭಯವಿಲಿದ ೋ ಒಂದ ೋ
ರಥದಲ್ಲಿ ಕುಳಿತ್ರರುವ ವಿಷ್ುಣ-ವಾಸವರಂತ ವಿರಾಜಿಸುತ್ರಾದದರು. ಆಗ
ಧನುಸುಿ-ಶ್ಂರ್ನಿ ಮತುಾ ಚಪಾಪಳ ಯ ಶ್ಬಧಗಳ ಂದಿಗ ಶ್ತುರಗಳನುು
ಹತಪ್ರಭರನಾುಗಿಸಿ ಶ್ರೌರ್ಗಳಿಂದ ಕುರುಗಳನುು ಆಚಾೆದಿಸಿ ಕಪ್ತಧವರ್
ಮತುಾ ಗರುಡಧವರ್ರಿಬಬರೊ ಶ್ತುರಗಳ ಮನಸುಿಗಳನುು ಭ ೋದಿಸುವ
ಸುಘೊೋಷ್ವುಳು ಶ್ಂಖ್ಗಳನುು ಜ ೊೋರಾಗಿ ಊದಿದರು.
ಸುವಣಣಬಲ ಗಳಿಂದ ಅಚಾೆದಿತವಾಗಿದದ,
575
ಮಹಾಧವನಿಯನುುಂಟುಮಾಡುವ, ಹಮದಂತ ಬಿಳುಪಾಗಿದದ ತಮಮ
ಶ ರೋಷ್ಿ ಶ್ಂಖ್ಗಳನುು ಕ ೈಗ ತ್ರಾಕ ೊಂಡು ಆ ಇಬಬರು ನರಶ ರೋಷ್ಿರೊ ಶ ರೋಷ್ಿ
ಮುಖ್ಗಳಿಂದ ಚುಂಬಿಸಿ ಏಕಕಾಲದಲ್ಲಿ ಊದಿದರು. ಪಾಂಚರ್ನಾ
ಮತುಾ ದ ೋವದತಾಗಳ ನಿಘೊೋಣಷ್ವು ಪ್ೃಥಿವ, ಅಂತರಿಕಶ ಮತುಾ ಎಲಿ
ದಿಕುೆಳಲ್ಲಿಯೊ ಪ್ರತ್ರಧವನಿಯನುುಂಟುಮಾಡಿತು. ಆ ಎರಡು ಶ್ಂಖ್ಗಳ
ಶ್ಬಧದಿಂದ ವನ, ಶ ೈಲ, ನದಿ, ದಿಕುೆಗಳು ನಿನಾದಿಸಿದವು. ನಿನು ಪ್ುತರನ
ಸ ೋನ ಯು ಭಯಗ ೊಂಡಿತು ಮತುಾ ಆ ವಿೋರರಿಬಬರೊ ಯುಧಿಷ್ಠಿರನಿಗ
ಆನಂದವನಿುತಾರು.

ಶ್ಂಖ್ಧವನಿಗಳನುು ಕ ೋಳುತಾಲ ೋ ಕುರುಸ ೈನಿಕರು ವ ೋಗದಿಂದ


ಮದಾರಧಿಪ್ತ್ರಯನೊು ಭಾರತರ ಒಡ ಯ ದುರ್ೋಣಧನನನೊು
ಅಲ್ಲಿಯೋ ಬಿಟುಿ ಪ್ಲಾಯನಗ ೈದರು. ಆಗ ಭೊತಗಣಗಳು ಒಟಾಿಗಿ
ಇಬಬರು ಸೊಯಣರಂತ ರಣರಂಗವನುು ಶ ೋಭಿಸುತ್ರಾದದ ಧನಂರ್ಯ
ಮತುಾ ರ್ನಾದಣನರನುು ಅನುಮೋದಿಸಿದರು. ಸಮರದಲ್ಲಿ ಕಣಣನ
ಶ್ರಗಳಿಂದ ವಾಾಪ್ಾರಾಗಿದದ ಅಚುಾತ-ಅರ್ುಣನರು ಕತಾಲ ಯನುು
ಕ ೊಂದು ಉದಿಸಿದ ಅಮಲ ಕ್ತರಣಗಳನ ುೋ ಮಾಲ ಗಳನಾುಗಿಸಿಕ ೊಂಡ
ಸೊಯಣ-ಚಂದರರಂತ ಪ್ರಕಾಶ್ಸುತ್ರಾದದರು. ಅಪ್ರತ್ರಮ ವಿಕರಮಿಗಳಾದ
ವಾಸವ-ಅಚುಾತರಿಬಬರೊ ಆ ಬಾಣಗಣಗಳನುು ಹ ೊರತ ಗ ದು,
ಸುಹೃದಯರಿಂದ ಪ್ರಿವೃತರಾಗಿ, ಯಜ್ಞಕ ೆ ಆಹಾವನಿತರಾದ ವಿಷ್ುಣ-
576
ವಾಸವರಂತ ಸುಖ್ವಾಗಿ ತಮಮ ಶ್ಬಿರವನುು ಪ್ರವ ೋಶ್ಸಿದರು. ಆ
ಮಹಾರಣದಲ್ಲಿ ಕಣಣನನುು ಸಂಹರಿಸಿದ ಅವರಿಬಬರನೊು ದ ೋವ-
ಗಂಧವಣ-ಮನುಷ್ಾ-ಚಾರಣ-ಮಹಷ್ಠಣ-ಯಕ್ಷ-ಮಹ ೊೋರಗರ ಲಿರೊ
ರ್ಯಕಾರಗಳಿಂದ ಸಂಪ್ೊಜಿಸಿದರು.

ಹಾಗ ಕಣಣನ ಪ್ತನವಾಗಿ ಕೌರವ ಸ ೋನ ಯು ಪ್ಲಾಯನಮಾಡಲು


ದಾಶಾಹಣನು ಪಾಥಣನನುು ಬಿಗಿದಪ್ತಪ ಹಷ್ಣದಿಂದ ಈ
ಮಾತನಾುಡಿದನು:

“ಧನಂರ್ಯ! ವೃತರನು ಬಲಭಿದ ಇಂದರನಿಂದ ಮತುಾ


ಕಣಣನು ನಿನಿುಂದ ಹತರಾದರು. ಕಣಣ ಮತುಾ ವೃತರರ
ವಧ ಯನುು ಮಾನವರು ಹ ೋಳುತ್ರಾರುತಾಾರ . ಭೊರಿತ ೋರ್ಸ
ಇಂದರನು ವೃತರನನುು ವರ್ರದಿಂದ ಯುದಧದಲ್ಲಿ ಸಂಹರಿಸಿದನು.
ನಿೋನಾದರ ೊೋ ಕಣಣನನುು ಧನುಸುಿ ಮತುಾ ನಿಶ್ತ ಶ್ರಗಳಿಂದ
ಸಂಹರಿಸಿದ . ನಿನು ಈ ಯಶ ೋಕಾರಿ ವಿಕರಮವು ಲ ೊೋಕದಲ್ಲಿ
ಪ್ರಥಿತವಾಗುತಾದ . ಇದರ ಕುರಿತು ಧಮಣರಾರ್ನಿಗ
ಹ ೋಳ ೋಣ! ದಿೋರ್ಣಕಾಲದಿಂದ ಕಣಣನ
ವಧ ಯಾಗಬ ೋಕ ಂದು ಅವನು ಬಯಸಿದದನು. ಅದು
ಆಯಿತ ಂದು ಧಮಣರಾರ್ನಿಗ ಹ ೋಳು. ಅವನ ಋಣದಿಂದ

577
ನಿೋನು ಮುಕಾನಾಗುವ .”

ಹಾಗ ಯೋ ಆಗಲ ಂದು ಪಾಥಣನು ಹ ೋಳಲು ಕ ೋಶ್ವನು ಅವಾಗರನಾಗಿ


ರಥಶ ರೋಷ್ಿನ ರಥವನುು ಹಂದಿರುಗಿಸಿದನು. ಗ ೊೋವಿಂದನು
ಧೃಷ್ಿದುಾಮು, ಯುಧಾಮನುಾ, ಮಾದಿರೋಪ್ುತರರು, ವೃಕ ೊೋದರ ಮತುಾ
ಯುಯುಧಾನರಿಗ ಇದನುು ಹ ೋಳಿದನು:

“ಕಣಣನು ಅರ್ುಣನನಿಂದ ಹತನಾದುದನುು ರಾರ್ನಿಗ ತ್ರಳಿಸಿ


ಬರುವವರ ಗ ನಿೋವು ಶ್ತುರಗಳಿಗ ಅಭಿಮುಖ್ರಾಗಿ ನಿಂತು
ಅವರನುು ತಡ ಯಿರಿ. ನಿಮಗ ಮಂಗಳವಾಗಲ್ಲ! “

ಹಾಗ ಆ ಶ್ ರರಿಂದ ಬಿೋಳ ೆಂಡು ಅವರಿಬಬರೊ ರಾರ್ನಿವ ೋಶ್ನಕ ೆ


ಹ ೊೋದರು. ಪಾಥಣನನುು ಕರ ದುಕ ೊಂಡು ಗ ೊೋವಿಂದನು
ಯುಧಿಷ್ಠಿರನನುು ಸಂದಶ್ಣಸಿದನು. ಕಾಂಚನದ ಉತಾಮ ಶ್ಯನದಲ್ಲಿ
ಮಲಗಿದದ ಆ ರಾರ್ಶಾದೊಣಲನ ಚರಣಗಳನುು ಸಂತ ೊೋಷ್ದಿಂದಿದದ
ಅವರಿಬಬರೊ ಹಡಿದುಕ ೊಂಡರು. ಅವರ ಹಷ್ಣವನೊು ಸ ೈನಿಕರು
ಎದ ಯನುು ಹ ೊಡ ದುಕ ೊಳುುತ್ರಾರುವುದನೊು ಕಂಡ ಯುಧಿಷ್ಠಿರನು
ರಾಧ ೋಯನು ಹತನಾದನ ಂದು ತ್ರಳಿದು ಮೋಲ ದುದ ನಿಂತನು. ಆಗ
ಯದುನಂದನನು ಅವನಿಗ ಕಣಣನ ನಿಧನದ ಕುರಿತು, ಅಲ್ಲಿ ಹ ೋಗ
ನಡ ಯಿತ ೊೋ ಹಾಗ , ಹ ೋಳಿದನು. ಅಚುಾತ ಕೃಷ್ಣನು ನಸುನಗುತಾ
578
ಶ್ತುರವನುು ಕಳ ದುಕ ೊಂಡ ಯುಧಿಷ್ಠಿರನಿಗ ಬದಾಧಂರ್ಲ್ಲಯಾಗಿ
ಹ ೋಳಿದನು:

“ರಾರ್ನ್! ಒಳ ುಯದಾಯಿತು ಗಾಂಡಿೋವಧನಿವ ಪಾಂಡವ,


ವೃಕ ೊೋದರ, ಮಾದಿರೋಪ್ುತರ ಪಾಂಡವರಿೋವಣರೊ ಮತುಾ
ನಿೋನೊ ಕೊಡ ಕುಶ್ಲರಾಗಿರುವಿರಿ! ಈ ಲ ೊೋಮಹಷ್ಣಣ
ವಿೋರಕ್ಷಯಕಾರಕ ಸಂಗಾರಮದಿಂದ ನಿೋವು ಪಾರಾಗಿದಿದೋರಿ.
ಆದುದರಿಂದ ಮುಂದ ಮಾಡಬ ೋಕಾದ ಕಾಯಣಗಳನುು
ಮಾಡಲು ಬ ೋಗನ ೋ ಉಪ್ಕರಮಿಸು. ಕೊರರ ಮಹಾಬಲ
ಸೊತಪ್ುತರನು ಹತನಾಗಿದಾದನ . ಅದೃಷ್ಿವಷಾತ್ ನಿನಗ
ರ್ಯವಾಗಿದ . ಅದೃಷ್ಿವಷಾತ್ ನಿನು ಏಳ ಗಯಾಗುತ್ರಾದ .
ದೊಾತದಲ್ಲಿ ಗ ದಿದದದ ಕೃಷ ಣಯನುು ನ ೊೋಡಿ ಯಾವ
ಪ್ುರುಷಾಧಮನು ನಕ್ತೆದದನ ೊೋ ಆ ಸೊತಪ್ುತರನ ರಕಾವನುು
ಇಂದು ಭೊಮಿಯು ಕುಡಿಯುತ್ರಾದ . ಬಾಣಗಳಿಂದ ಸಿೋಳಲಪಟುಿ
ಅನ ೋಕ ಶ್ರಗಳಿಂದ ಕತಾರಿಸಲಪಟ್ಟಿರುವ ನಿನು ಶ್ತುರವನುು
ನ ೊೋಡು!”

ಯುಧಿಷ್ಠಿರನಾದರ ೊೋ ಪ್ರಹೃಷ್ಿನಾಗಿ ದಾಶಾಹಣನನುು


ಪ್ರತ್ರಪ್ೊಜಿಸಿದನು. ಸಂತ ೊೋಷ್ದಿಂದ

579
“ಒಳ ುಯದಾಯಿತು! ಒಳ ುಯದಾಯಿತು!” ಎಂದು ಹ ೋಳುತಾಾ
ಇದನೊು ಹ ೋಳಿದನು: “ದ ೋವಕ್ತೋನಂದನ! ನಿೋನಿರುವಾಗ ಮತುಾ
ನಿೋನು ಸಾರಥಿಯಾಗಿರುವಾಗ ಇಂದು ಪಾಥಣನು ತ ೊೋರಿಸಿದ
ಪೌರುಷ್ವು ನನಗ ಆಶ್ಚಯಣವ ನಿಸುವುದಿಲಿ.”

ಅನಂತರ ಆ ಕುರುಶ ರೋಷ್ಿ ಪಾಥಣನು ತ ೊೋಳಬಂದಿಯಿಂದ ಕೊಡಿದ


ಬಲಭುರ್ವನುು ಮೋಲ ತ್ರಾ ಕ ೋಶ್ವಾರ್ುಣನರಿಬಬರಿಗೊ ಹ ೋಳಿದನು:

“ನಾರದನು ಹ ೋಳಿದಂತ ನಿೋವಿಬಬರೊ ನರ-ನಾರಾಯಣ


ದ ೋವರುಗಳು. ಧಮಣಸಂಸಾಾಪ್ನ ಯಲ್ಲಿ ನಿರತರಾಗಿರುವ
ಪ್ುರಾಣ ಪ್ುರುಷ ೊೋತಾಮರು. ಹಾಗ ಯೋ ತತಾವವಿದ
ಮೋಧಾವಿೋ ಪ್ರಭು ಕೃಷ್ಣದ ವೈಪಾಯನನೊ ಕೊಡ ಈ
ವಿಷ್ಯವನುು ಹಲವು ಬಾರಿ ನನಗ ಹ ೋಳಿದದನು. ಕೃಷ್ಣ! ನಿನು
ಪ್ರಭಾವದಿಂದಾಗಿ ಧನಂರ್ಯನು ಗಾಂಡಿೋವದಿಂದ
ಶ್ತುರಗಳನುು ಎದುರಿಸಿ ರ್ಯವನ ುೋ ಪ್ಡ ದಿದಾದನ . ಎಂದೊ
ವಿಮುಖ್ನಾಗಲ್ಲಲಿ. ಯುದಧದಲ್ಲಿ ನಿೋನು ಪಾಥಣನ
ಸಾರಥಾವನುು ವಹಸುತ್ರಾರುವಾಗ ನಮಗ ರ್ಯವ ೋ
ನಿಶ್ಚಯವಾದುದು. ನಮಗ ಪ್ರಾರ್ಯವ ನುುವುದ ೋ
ಇರುವುದಿಲಿ.”

580
ಹೋಗ ಹ ೋಳಿ ಆ ಮಹಾರಥನು ಶ್ರಿೋರದಲ್ಲಿ ಬಿಳುಪಾಗಿಯೊ ಬಾಲದಲ್ಲಿ
ಕಪಾಪಗಿಯೊ ಇದದ ಕುದುರ ಗಳನುು ಕಟ್ಟಿದದ ಪ್ತರಯ ಹ ೋಮಭೊಷ್ಠತ
ರಥವನ ುೋರಿ ಸವಸ ೋನ ಯಿಂದ ಪ್ರಿವೃತವಾಗಿ,
ಕೃಷಾಣರ್ುಣನರನ ೊುಡಗೊಡಿ ಹ ೊರಟನು. ದಾರಿಯಲ್ಲಿ ವಿೋರರಾದ
ಮಾಧವ-ಫಲುಗನರ ೊಂದಿಗ ಯುದಧದ ವಿಷ್ವಾಗಿ ಬಹಳವಾಗಿ
ಮಾತನಾಡಿಕ ೊಳುುತಾಾ ರಣಭೊಮಿಯನುು ನ ೊೋಡಲು ಹ ೊರಟ ಅವನು
ರಣದಲ್ಲಿ ಗಾಂಡಿೋವದಿಂದ ಹ ೊರಟ ವಿಶ್ಖ್ಗಳಿಂದ ದ ೋಹದಲ ಿಲಾಿ
ಗಾಯಗ ೊಂಡು ಮಲಗಿದದ ಕಣಣನನುು ನ ೊೋಡಿದನು. ಪ್ುತರನ ೊಂದಿಗ
ಹತನಾಗಿದದ ಕಣಣನನುು ನ ೊೋಡಿ ಯುಧಿಷ್ಠಿರನು ಮಾಧವ-
ಪಾಂಡವರಿಬಬರನೊು ಪ್ರಶ್ಂಸಿಸಿದನು.

“ಗ ೊೋವಿಂದ! ನಿನು ರಕ್ಷಣ ಯಿಂದ, ವಿೋಯಣದಿಂದ, ಮತುಾ


ಬುದಿಧವಂತ್ರಕ ಯಿಂದ ಪ್ರಿಪಾಲ್ಲತನಾದ ನಾನು ಇಂದು
ಸಹ ೊೋದರರ ೊಂದಿಗ ಪ್ೃಥಿವಯ ರಾರ್ನಾಗಿದ ದೋನ . ನರವಾಾರ್ರ
ಅಭಿಮಾನಿ ರಾಧ ೋಯನು ಹತನಾದುದನುು ನ ೊೋಡಿ ಇಂದು
ದುರಾತಮ ಧಾತಣರಾಷ್ರನು ಮಹಾರಥ ಕಣಣನು
ಹತನಾದನ ಂದು ಜಿೋವಿತದಲ್ಲಿಯೊ ರಾರ್ಾದ
ವಿಷ್ಯದಲ್ಲಿಯೊ ಅತಾಂತ ನಿರಾಶ್ನಾಗುತಾಾನ . ನಿನು

581
ಅನುಗರಹದಿಂದ ನಾವು ಕೃತಾಥಣರಾಗಿದ ದೋವ . ನಿೋನು ಮತುಾ
ಗಾಂಡಿೋವಧನಿವಯು ವಿರ್ಯಿಯಾಗಿರುವಿರಿ.
ಸೌಭಾಗಾದಿಂದಲ ೋ ನಿೋವು ರ್ಯಿಸಿರುವಿರಿ!
ಸೌಭಾಗಾದಿಂದಲ ೋ ಕಣಣನು ಪ್ತನಹ ೊಂದಿದನು!”

ಹೋಗ ಧಮಣರಾರ್ ಯುಧಿಷ್ಠಿರನು ಅತಾಂತ ಹಷ್ಠಣತನಾಗಿ


ರ್ನಾದಣನನನೊು ಅರ್ುಣನನನೊು ಬಹಳವಾಗಿ ಪ್ರಶ್ಂಸಿಸಿದನು. ಆಗ
ಭಿೋಮಸ ೋನನ ೋ ಮದಲಾದ ಸವಣ ಭಾತೃಗಳ ಹಷ್ಣಯುಕಾರಾದ
ಮಹಾರಥರೊ ರಾರ್ನನುು ಅಭಿನಂದಿಸಿದರು. ಸೊತನಂದನನು
ಹತನಾಗಲು ನಕುಲ, ಸಹದ ೋವರು, ವೃಕ ೊೋದರ, ಸಾತಾಕ್ತ,
ಧೃಷ್ಿದುಾಮು, ಶ್ಖ್ಂಡಿ ಮತುಾ ಇತರ ಪಾಂಡು-ಪಾಂಚಾಲ-
ಸೃಂರ್ಯರು ಕೌಂತ ೋಯನನುು ಗೌರವಿಸಿದರು. ವಿರ್ರ್ೋಲಾಿಸಿತರಾದ,
ಗುರಿಯನುು ತಲುಪ್ತದದ, ಯುದಧಕುಶ್ಲರಾದ, ಪ್ರಹಾರಿಗಳಾದ
ಮಹಾರಥರು ಮುದಿತರಾಗಿ ನೃಪ್ತ್ರ ಯುಧಿಷ್ಠಿರನನುು ಅಭಿನಂದಿಸಿ,
ಪ್ರಂತಪ್ರಾದ ಕೃಷ್ಣರಿಬಬರನೊು ಪ್ರಶ್ಂಸಯುಕಾವಾದ ಮಾತುಗಳಿಂದ
ಸುಾತ್ರಸುತಾಾ ತಮಮ ತಮಮ ಶ್ಬಿರಗಳಿಗ ತ ರಳಿದರು.

582
ಶ್ಲಾ ಪ್ವಣ

ದುರ್ೋಣಧನನು ಹತನಾದುದನುು ಕ ೋಳಿ


ಧೃತರಾಷ್ರನ ಶ ೋಕ
ಕಣಣನು ಹತನಾಗಲು ಧಾತಣರಾಷ್ರ ಸುರ್ೋಧನನು ಅತಾಂತ
ಶ ೋಕಸಾಗರದಲ್ಲಿ ಮುಳುಗಿಹ ೊೋದನು. ಎಲ ಿಡ ಯೊ ನಿರಾಶ ಯೋ
ಕಂಡುಬಂದಿತು. “ಹಾ ಕಣಣ! ಹಾ ಕಣಣ!” ಎಂದು ಪ್ುನಃ ಪ್ುನಃ
ಶ ೋಕ್ತಸುತಾಾ ಬಹಳ ಕಷ್ಿದಿಂದ ಅವನು ಅಳಿದುಳಿದ ನೃಪ್ರ ೊಂದಿಗ

583
ಸವಶ್ಬಿರಕ ೆ ತ ರಳಿದನು. ಶಾಸರನಿಶ್ಚತ ಕಾರಣಗಳಿಂದ ರಾರ್ರು
ಸಮಾಧಾನಗ ೊಳಿಸಲು ಪ್ರಯತ್ರುಸಿದರೊ ಸೊತಪ್ುತರನ ವಧ ಯನುು
ಸಮರಿಸಿಕ ೊಳುುತಾಾ ರಾರ್ನಿಗ ಶಾಂತ್ರಯನುುವುದ ೋ ಇಲಿವಾಯಿತು.
ಆಗಬ ೋಕಾದುದನುು ಆಗಿಸಿಕ ೊಳುುವುದರಲ್ಲಿ ದ ೈವವ ೋ
ಬಲಶಾಲ್ಲಯಾದುದ ಂದು ಮನಿುಸಿ ರಾರ್ನು ಸಂಗಾರಮವನುು ನಿಶ್ಚಯಿಸಿ
ಪ್ುನಃ ಯುದಧಕ ೆ ಹ ೊರಟನು. ವಿಧಿವತಾಾಗಿ ಶ್ಲಾನನುು
ಸ ೋನಾಪ್ತ್ರಯನಾುಗಿ ಮಾಡಿ ರಾರ್ಪ್ುಂಗವನು ಅಳಿದುಳಿದ
ನೃಪ್ರ ೊಂದಿಗ ರಣಕ ೆ ತ ರಳಿದನು. ಆಗ ಕುರು-ಪಾಂಡವ ಸ ೋನ ಗಳ
ನಡುವ ದ ೋವಾಸುರರ ರಣದಂತ ಅತಾಂತ ತುಮುಲ ಯುದಧವು
ನಡ ಯಿತು. ಆ ದಿನ ಶ್ಲಾನು ಪಾಂಡುಸ ೋನ ರ್ಂದಿಗ ಕದನವಾಡಿ
ಮಧಾಾಹುದಲ್ಲಿ ಧಮಣರಾರ್ನಿಂದ ಹತನಾದನು.

ಆಗ ಬಂಧುಗಳನುು ಕಳ ದುಕ ೊಂಡ ರಾಜಾ ದುರ್ೋಣಧನನು ರಿಪ್ುಗಳ


ಭಯದಿಂದ ರಣದಿಂದ ತಪ್ತಪಸಿಕ ೊಂಡು ಘೊೋರ ಸರ ೊೋವರವನುು
ಪ್ರವ ೋಶ್ಸಿದನು. ಆ ದಿನದ ಅಪ್ರಾಹಣದಲ್ಲಿ ಮಹಾರಥರಿಂದ
ಸುತುಾವರ ಯಲಪಟುಿ ಭಿೋಮಸ ೋನನು ಸರ ೊೋವರದಿಂದ
ದುರ್ೋಣಧನನುು ಕರ ದು ರ್ೋಗವಶಾತ್ ಕ ಳಗುರುಳಿಸಿದನು.

ಆ ಮಹ ೋಷಾವಸನು ಹತನಾಗಲು ಅಳಿದುಳಿದ ಮೊರು ಮಹಾರಥರು

584
ಕ ೊೋಪ್ದಿಂದ ರಾತ್ರರಯಲ್ಲಿ ಪಾಂಚಾಲಸ ೈನಿಕರನುು ಸಂಹರಿಸಿದರು.

ಮರುದಿನ ಪ್ೊವಾಣಹಣದ ಸಮಯದಲ್ಲಿ ದುಃಖ್ಶ ೋಕಸಮನಿವತ ದಿೋನ


ಸಂರ್ಯನು ಶ್ಬಿರದಿಂದ ಹ ೊರಟು ಹಸಿಾನಾಪ್ುರಿಯನುು
ಪ್ರವ ೋಶ್ಸಿದನು. ಪ್ುರವನುು ಪ್ರವ ೋಶ್ಸಿ ಭುರ್ಗಳನುು ಮೋಲ ತ್ರಾ
ದುಃಖಿತನಾಗಿ ನಡುಗುತಾಾ ಅವನು ಬ ೋಗನ ೋ ರಾರ್ನಿವ ೋಶ್ನವನುು
ಪ್ರವ ೋಶ್ಸಿದನು. “ಹಾ ರಾರ್! ಮಹಾತಮ ದುರ್ೋಣಧನನ
ನಿಧನದಿಂದ ನಾವ ಲಿರೊ ನಾಶ್ಗ ೊಂಡ ವು!” ಎಂದು ದುಃಖಿತನಾಗಿ
ರ ೊೋದಿಸಿದನು. “ಅರ್ಾೋ! ಕಾಲವ ೋ ಅತಾಂತ ಬಲಶಾಲ್ಲ! ಬಲದಲ್ಲಿ
ಶ್ಕರನಿಗ ಸಮರಾಗಿದದ ಪಾಥಿಣವರ ಲಿರೊ ವಧಿಸಲಪಟುಿ ಪ್ರಮ
ಗತ್ರಯನುು ಹ ೊಂದಿದರು” ಎಂದನು.

ಸಂರ್ಯನನುು ನ ೊೋಡಿದ ಪ್ುರರ್ನರ ಲಿರೊ ಅತಾಂತ ಉದಿವಗುರಾಗಿ


ಒಟುಿ ಸವರದಲ್ಲಿ “ಹಾ ರಾಜಾ!” ಎಂದು ಗ ೊೋಳಿಟಿರು. ನೃಪ್ನು
ಹತನಾದುದನುು ಕ ೋಳಿ ಕುಮಾರಾದಾಂತರಾಗಿ ಸುತಾಲ್ಲದದ ಎಲಿರೊ
ಆತಣನಾದಗ ೈದರು. ವಿಹವಲ ಸೊತನು ನೃಪ್ತ್ರಕಕ್ಷವನುು ಪ್ರವ ೋಶ್ಸಿ
ತನು ಒಡ ಯ ಧೃತರಾಷ್ರನನುು ಕಂಡನು. ಅಲ್ಲಿ ಕಣಣನ ನಿಧನದ
ಕುರಿತ ೋ ರ್ೋಚಿಸುತ್ರಾದದ, ಸ ೊಸ ಯಂದಿರು, ಗಾಂಧಾರಿ-ವಿದುರರು, ಅನಾ
ಸುಹೃದಯರು, ಕುಟುಂಬದವರು, ಮತುಾ ಹತ ೈಷ್ಠಗಳಿಂದ

585
ಸುತುಾವರ ಯಲಪಟುಿ ಕುಳಿತ್ರದದ ಧೃತರಾಷ್ರನನುು ನ ೊೋಡಿ
ದುಃಖ್ಮನಸೆನಾಗಿ ಅಳುತಾಾ ಕಣಿಣೋರಿನಿಂದ ತಡ ಯಲಪಟಿ ಧವನಿಯಿಂದ
ಸೊತನು ರಾರ್ನಿಗ ಈ ಮಾತನಾುಡಿದನು:

“ಭರತಷ್ಣಭ! ನಾನು ಸಂರ್ಯ! ಮದಾರಧಿಪ್ ಶ್ಲಾ ಸೌಬಲ


ಶ್ಕುನಿ, ಮತುಾ ದೃಢವಿಕರಮಿ ಉಲೊಕರು ಹತರಾದರು!
ಕಾಂಬ ೊೋರ್ರು, ಶ್ಕರು ಮತುಾ ಸಂಶ್ಪ್ಾಕರು ಎಲಿರೊ
ಹತರಾದರು! ಮಿೋಚೆರು, ಪ್ವಣತ ೋಯರು, ಮತುಾ ಯವನರು
ಕೊಡ ಕ ಳಗುರುಳಿದರು! ಪ್ೊವಣದ ೋಶ್ದವರೊ
ದಕ್ಷ್ಣದವರೊ ಎಲಿರೊ ಹತರಾದರು! ಉತಾರದವರು ಮತುಾ
ಪ್ಶ್ಚಮದವರು ಎಲಿರೊ ಹತರಾದರು! ರಾರ್ರು ಮತುಾ
ರಾರ್ಪ್ುತರರ ಲಿರೊ ಹತರಾದರು! ದುರ್ೋಣಧನನೊ
ಹತನಾದನು! ಅವನು ತ ೊಡ ರ್ಡ ದು ಗಾಯಗ ೊಂಡು
ಕ ಸರಿನಲ್ಲಿ ಮಲಗಿದಾದನ ! ಧೃಷ್ಿದುಾಮು, ಶ್ಖ್ಂಡಿೋ,
ಉತಾಮೌರ್, ಯುಧಾಮನುಾ ಮತುಾ ಇತರ ಪ್ರಭದರಕರೊ
ಹತರಾದರು! ಪಾಂಚಾಲರೊ, ಚ ೋದಿದ ೋಶ್ದವರೊ
ಸಂಹರಿಸಲಪಟ್ಟಿದಾದರ ! ನಿನು ಮತುಾ ದೌರಪ್ದಿಯ ಪ್ುತರರ ಲಿರೊ
ಹತರಾಗಿದಾದರ ! ಕಣಣಪ್ುತರ ವೃಷ್ಸ ೋನನೊ ಹತನಾಗಿದಾದನ !

586
ನರರು ಹತರಾದರು! ಆನ ಗಳು ಕ ಳಗುರುಳಿದವು! ಯುದಧದಲ್ಲಿ
ರಥಿಗಳು ಮತುಾ ಕುದುರ ಗಳ ಹತಗ ೊಂಡವು! ಪಾಂಡವರ
ಮತುಾ ನಿನು ಶ್ಬಿರಗಳಲ್ಲಿ ಕ ಲವರು ಮಾತರ
ಉಳಿದುಕ ೊಂಡಿದಾದರ . ಕಾಲ-ಮೋಹತವಾದ ಈ ರ್ಗತ್ರಾನಲ್ಲಿ
ಪಾರಯಶ್ಃ ಕ ೋವಲ ಸಿರೋಯರು ಮಾತರ ಉಳಿದುಕ ೊಂಡಿದಾದರ :
ಪಾಂಡವರು ಏಳು ಮಂದಿ ಮತುಾ ಧಾತಣರಾಷ್ರರು ಮೊರು
ಮಂದಿ. ಅವರು ಐವರು ಸಹ ೊೋದರರು, ವಾಸುದ ೋವ ಮತುಾ
ಸಾತಾಕ್ತ. ಕೃಪ್, ಕೃತವಮಣ ಹಾಗೊ ದೌರಣಿ. ಮಹಾರಾರ್!
ಒಂದುಗೊಡಿದದ ಎಲಿ ಅಕ್ಷೌಹಣಿೋ ಸ ೋನ ಗಳಲ್ಲಿ ಈ ರಥಿಗಳು
ಮಾತರ ಉಳಿದುಕ ೊಂಡಿದಾದರ . ಅನಾ ಎಲಿರೊ
ನಿಧನಹ ೊಂದಿದರು. ದುರ್ೋಣಧನ ಮತುಾ ಅವನ
ವ ೈರವನುು ಮುಂದಿಟುಿಕ ೊಂಡು ಕಾಲನ ೋ ಈ ರ್ಗತ ಲ
ಾ ಿವನೊು
ವಿನಾಶ್ಗ ೊಳಿಸಿದನು!”

ಈ ಕೊರರ ಮಾತನುು ಕ ೋಳಿ ರ್ನ ೋಶ್ವರ ಧೃತರಾಷ್ರನು


ಪಾರಣಹ ೊೋದಂತಾಗಿ ನ ಲದಮೋಲ ಬಿದದನು. ಅವನು ಕ ಳಗ ಬಿೋಳಲು
ರಾರ್ವಾಸನದಿಂದ ದುಃಖಿತನಾಗಿದದ ವಿದುರನು ಕೊಡ
ಭೊಮಿಯಮೋಲ ಬಿದದನು. ಆ ಕೊರರ ಮಾತನುು ಕ ೋಳಿ ಕೊಡಲ ೋ

587
ಗಾಂಧಾರಿ ಮತುಾ ಕುರುಸಿರೋಯರ ಲಿರೊ ಭೊಮಿಯಮೋಲ ಬಿದದರು.
ವಿಶಾಲ ಚಿತರಪ್ಟದಲ್ಲಿ ಅಂಕ್ತತ ಚಿತರಗಳಂತ ಪ್ರಲಪ್ತಸುತ್ರಾದದ ಆ
ರಾರ್ಮಂಡಲವು ಸಂಜ್ಞ ಗಳನುು ಕಳ ದುಕ ೊಂಡು ಭೊಮಿಯ ಮೋಲ
ಬಿದಿದತು. ಆಗ ಪ್ುತರವಾಸನದಿಂದ ದುಃಖಿತ ರಾಜಾ ಧೃತರಾಷ್ರನು
ಕಷ್ಿದಿಂದ ಮಲಿನ ಚ ೋತರಿಸಿಕ ೊಂಡನು. ಸಂಜ್ಞ ಗಳನುು ಪ್ಡ ದು ಆ
ನೃಪ್ನು ಅತ್ರ ದುಃಖ್ದಿಂದ ಕಂಪ್ತಸುತಾಾ ಎಲಿ ದಿಕುೆಗಳಲ್ಲಿಯೊ
ನ ೊೋಡುತಾಾ ಕ್ಷತಾನಿಗ ಈ ಮಾತನಾುಡಿದನು:

“ಕ್ಷತಾ! ಮಹಾಪಾರಜ್ಞ! ಎಲಿ ಪ್ುತರರನೊು ಕಳ ದುಕ ೊಂಡು


ಅತ್ರೋವ ಅನಾಥನಾಗಿರುವ ನನಗ ನಿೋನ ೋ ಗತ್ರ!”

ಎಂದು ಹ ೋಳಿ ಪ್ುನಃ ಮೊರ್ಛಣತನಾಗಿ ಕ ಳಗ ಬಿದದನು.

ಹಾಗ ಅವನು ಬಿದುದದನುು ನ ೊೋಡಿ ಬಾಂಧವರಲ್ಲಿ ಕ ಲವರು


ತಣಿಣೋರನುು ಚುಮಿಕ್ತಸಿದರು ಮತುಾ ಬಿೋಸಣಿಗ ಯನುು ಬಿೋಸಿದರು.
ದಿೋರ್ಣಕಾಲದ ನಂತರ ಪ್ುನಃ ಎಚಚರಗ ೊಂಡ ಆ ಮಹೋಪಾಲನು
ಪ್ುತರವಾಸನದಿಂದ ಪ್ತೋಡಿತನಾಗಿ ಗಡಿಗ ಯಲ್ಲಿಟಿ ಹಾವಿನಂತ
ನಿಟುಿಸಿರುಬಿಡುತಾಾ ಮೌನಿಯಾಗಿ ಕುಳಿತ್ರದದನು. ಆತುರನಾಗಿದದ
ರಾರ್ನನುು ನ ೊೋಡಿ ಸಂರ್ಯನೊ, ಯಶ್ಸಿವನಿೋ ಗಾಂಧಾರಿೋ ಮತುಾ ಎಲಿ
ಸಿರೋಯರೊ ರ ೊೋದಿಸತ ೊಡಗಿದರು. ದಿೋರ್ಣ ಕಾಲದ ನಂತರ ಕ್ಷಣ-
588
ಕ್ಷಣಕೊೆ ಮೊರ್ಛಣತನಾಗುತ್ರಾದದ ಧೃತರಾಷ್ರನು ವಿದುರನಲ್ಲಿ ಈ
ಮಾತನಾುಡಿದನು:

“ಯಶ್ಸಿವನಿೋ ಗಾಂಧಾರಿ, ಸಿರೋಯರು ಮತುಾ ಸುಹೃದರು


ಎಲಿರೊ ಹ ೊರಟುಹ ೊೋಗಲ್ಲ! ನನು ಮನಸುಿ ತುಂಬಾ
ಭರಮಗ ೊಂಡಿದ !”

ಹೋಗ ಹ ೋಳಲು ಪ್ುನಃ ಪ್ುನಃ ಕಂಪ್ತಸುತ್ರಾದದ ಕ್ಷತಾನು ಮಲಿನ ಸಿರೋಯರನುು


ಕಳುಹಸಿಕ ೊಟಿನು. ಆತುರ ರಾರ್ನನುು ನ ೊೋಡಿ ಆ ಎಲಿ ಸಿರೋಯರೊ-
ಸುಹೃದಯರೊ ಅಲ್ಲಿಂದ ಹ ೊರಟುಹ ೊೋದರು. ಆಗ ಅಲ್ಲಿ
ಸಂಜ್ಞ ಗಳನುು ಪ್ಡ ದು ತುಂಬಾ ಆತುರನಾಗಿ ರ ೊೋದಿಸುತ್ರಾದದ
ನರಪ್ತ್ರಯನುು ಸಂರ್ಯನು ನ ೊೋಡಿದನು. ಬಾರಿ ಬಾರಿ
ನಿಟುಿಸಿರುಬಿಡುತ್ರಾದದ ಆ ನರ ೋಂದರನನುು ಅಂರ್ಲ್ಲೋಬದಧನಾದ ಕ್ಷತಾನು
ಮಧುರ ಮಾತುಗಳಿಂದ ಸಂತಯಿಸಿದನು. ಸಿರೋಯರು
ಹ ೊರಟುಹ ೊೋದನಂತರ ಒಂದು ದುಃಖ್ದಿಂದ ಇನ ೊುಂದು
ದುಃಖ್ವನುು ಪ್ಡ ದ ಧೃತರಾಷ್ರನು ವಿಲಪ್ತಸಿದನು. ಹ ೊಗ ಯನುು
ಹ ೊರಬಿಡುವಂತ ನಿಟುಿಸಿರು ಬಿಡುತಾಾ, ಪ್ುನಃ ಪ್ುನಃ ಕ ೈಗಳನುು
ಕ ೊಡವುತಾಾ, ರ್ೋಚಿಸಿ ಅವನು ಈ ಮಾತನಾುಡಿದನು:

“ಅರ್ಾೋ ಸೊತ! ರಣದಲ್ಲಿ ಪಾಂಡವರು ಅವಾಯರೊ


589
ಕ್ಷ ೋಮಿಗಳ ಆಗಿದಾದರ ಂದು ನಿನಿುಂದ ಕ ೋಳಿದ ನಲಾಿ ಅದ ೋ
ಮಹಾ ದುಃಖ್ಕರವಾದುದು! ಪ್ುತರರು ಹತರಾದರ ಂದು
ಕ ೋಳಿಯೊ ಸಹಸರಚೊರುಗಳಾಗಿ ಸಿೋಳಿಹ ೊೋಗದಿರುವ ಈ
ಹೃದಯವು ಸುದೃಢ ವರ್ರದಿಂದ ಮಾಡಲಪಟ್ಟಿಲಿ ತಾನ ೋ?
ಅವರ ಬಾಲಕ್ತರೋಡ ಗಳನೊು ಮಾತುಗಳನೊು ನ ನಪ್ತಸಿಕ ೊಂಡು
ನನು ಮನಸುಿ ಅತಾಂತವಾಗಿ ಗ ೊೋಳಿಡುತ್ರಾದ .
ಅಂಧತವದಿಂದಾಗಿ ಅವರ ರೊಪ್ಗಳನುು ಕಾಣದಿದದರೊ
ಪ್ುತರಸ ುೋಹದಿಂದುಂಟಾದ ಪ್ತರೋತ್ರಯು ಸದಾ
ಅವರಮೋಲ್ಲದಿದತುಾ. ಅವರು ಬಾಲಭಾವವನುು ದಾಟ್ಟ
ಯೌವನಸಾರಾದರ ಂದೊ ನಂತರ ಮಧಾವಯಸೆರಾದರ ಂದೊ
ಕ ೋಳಿದಾಗ ನಾನು ಅತಾಂತ ಹಷ್ಠಣತನಾಗಿದ ದನು. ಇಂದು
ಅವರು ಐಶ್ವಯಣಗಳನೊು ತ ೋರ್ಸಿನೊು ಕಳ ದುಕ ೊಂಡು
ಹತರಾದರ ಂದು ಕ ೋಳಿ ಮನಸಿಿಗ ಸವಲಪವೂ ಶಾಂತ್ರ
ದ ೊರ ಯುತ್ರಾಲಿ. ಮಗನ ೋ! ಇಲ್ಲಿ ಬಾ! ಅನಾಥನಾಗಿರುವ ನನು
ಬಳಿ ಬಾ! ನಿನುನುು ಕಳ ದುಕ ೊಂಡ ನನು
ಗತ್ರಯೋನಾಗಬಹುದು? ಕುಲದವರ ಮತುಾ ಸುಹೃದಯರ
ಹಾಗೊ ಈ ಅಂಧ ವೃದಧನ ಗತ್ರಯಾಗಿದದ ನಿೋನು ನನುನುು
ಬಿಟುಿ ಎಲ್ಲಿ ಹ ೊೋಗಿರುವ ? ನಿನುಲ್ಲಿದದ ಕೃಪ -ಪ್ತರೋತ್ರ-

590
ಅಭಿಮಾನಗಳು ಎಲ್ಲಿ ಹ ೊೋದವು? ಯುದಧದಲ್ಲಿ
ಅಪ್ರಾಜಿತನಾದ ನಿೋನು ಪಾಥಣನಿಂದ ಹ ೋಗ
ಸಂಹರಿಸಲಪಟ ಿ? ಮಗನ ೋ! ನಿನುಲ್ಲಿಗ ಬಂದಿದದ
ಪ್ೃಥಿವಿೋಪಾಲರನುು ಬಿಟುಿ ಪಾರಕೃತ ಹೋನ ರಾರ್ನಂತ ಏಕ
ನ ಲದಮೋಲ ಮಲಗಿರುವ ? ಪಾರತಃ ಕಾಲ ಏಳುವಾಗ
ಸತತವೂ “ಅಪಾಪ! ಮಹಾರಾರ್!” ಎಂದು ನನುನುು ಇನುು
ಯಾರು ಕರ ಯುತಾಾರ ? ಸ ುೋಹದಿಂದ ಕಣುಣಗಳು ತುಂಬಿ ನನು
ಕತಾನುು ಆಲಂಗಿಸಿ “ಕೌರವಾ! ಏನು ಮಾಡಬ ೋಕ ಂದು ಹ ೋಳು!”
ಎಂಬ ಆ ಸುಮಧುರ ಮಾತನುು ಇನ ೊುಮಮ ಹ ೋಳು. ಅಂದು
ನಮಮ ಭೊಮಿಯ ಇಷ ೊಿಂದು ಭಾಗವು ಪಾಥಣನದಾಗಿದ
ಎಂದು ನನು ಮಗನ ವಚನವನುು ಯಾವಾಗಲೊ ಕ ೋಳುತ್ರಾದ ದ.
“ರಾರ್ಸತಾಮ! ಭಗದತಾ, ಕೃಪ್, ಶ್ಲಾ, ಅವಂತ್ರಯವರು,
ರ್ಯದರಥ, ಭೊರಿಶ್ರವ, ಸ ೊೋಮದತಾ, ಬಾಹಿಕ, ಅಶ್ವತಾಾಮ,
ಭ ೊೋರ್, ಮಾಗಧ, ಕಾಶ್ೋಶ್ ಬೃಹದಬಲ, ಸೌಬಲ ಶ್ಕುನಿ,
ಶ್ಕರು ಮತುಾ ಯವನರ ೊಂದಿಗ ಅನ ೋಕ ಸಹಸರ ಮಿೋಚೆರು,
ಕಾಂಬ ೊೋರ್ ತ್ರರಗತಾಣಧಿಪ್ತ್ರ ಸುದಕ್ಷ್ಣ, ಪ್ತತಾಮಹ ಭಿೋಷ್ಮ,
ಭಾರದಾವರ್, ಗೌತಮ, ಶ್ುರತಾಯು, ಅಚುಾತಾಯು,
ವಿೋಯಣವಾನ್ ಶ್ತಾಯು, ರ್ಲಸಂಧ, ಆಶ್ಾಣಶ್ೃಂಗಿ, ರಾಕ್ಷಸ

591
ಅಲಾಯುಧ, ಮಹಾಬಾಹು ಅಲಂಬುಸ, ಮಹಾರಥ
ಸುಬಾಹು, ಇವರು ಮತುಾ ಅನಾ ಅನ ೋಕ ರಾರ್ರು ಎಲಿರೊ
ನನಗಾಗಿ ಪಾರಣಗಳನ ುೋ ತ ೊರ ದು ರಣದಲ್ಲಿ ಸಿದಧರಾಗಿದಾದರ !
ಇವರ ಮಧಾದಲ್ಲಿ ನಿಂತು, ಸಹ ೊೋದರರಿಂದ ಪ್ರಿವಾರಿತನಾಗಿ
ನಾನು ಪಾಥಣ-ಪಾಂಚಾಲರ ಲಿರ ೊಡನ ಯುದಧಮಾಡುತ ೋಾ ನ .
ನಾನ ೊಬಬನ ೋ ಚ ೋದಿರಾರ್, ದೌರಪ್ದ ೋಯರು, ಸಾತಾಕ್ತ,
ಕುಂತ್ರಭ ೊೋರ್, ರ್ಟ ೊೋತೆಚ ಇವರನುು ಮತುಾ ಸಂಗಾರಮದಲ್ಲಿ
ಆಕರಮಣಿಸುವ ಪಾಂಡವರನುು ನಿವಾರಿಸಲು
ಸಮಥಣನಾಗಿದ ದೋನ . ಪಾಂಡವರ ೊಂದಿಗ ವ ೈರವನುು
ಸಾಧಿಸಿಕ ೊಂಡು ಬಂದಿರುವ ಈ ವಿೋರರೊ ನನ ೊುಡನ
ಸ ೋರಿದರ ಂದರ ಪಾಂಡವರು ಇನುು ಯಾವ ಲ ಖ್ೆಕ ೆ?
ನನ ೊುಡನ ಕಣಣನ ೊಬಬನ ೋ ಪಾಂಡವರನುು ಸಂಹರಿಸುತಾಾನ .
ಆಗ ವಿೋರ ನೃಪ್ತ್ರಗಳು ನನು ಶಾಸನದಡಿಯಲಾಿಗುತಾಾರ .
ಅವರ ಪ್ರಣ ೋತ ವಾಸುದ ೋವನು ಹ ೋಗೊ
ಯುದಧಮಾಡುವುದಿಲಿ!” ಎಂದು ನನಗ ಹ ೋಳಿದ ದ.

ಸೊತ! ನನು ಸನಿುಧಿಯಲ್ಲಿ ಹೋಗ ಅವನು ಅನ ೋಕಬಾರಿ


ಹ ೋಳುತ್ರಾದದನು. ರಣದಲ್ಲಿ ಪಾಂಡವರು ಹತರಾದರ ಂದ ೋ

592
ತ್ರಳಿದಿದ ದ. ಆದರ ನನು ಪ್ುತರರು ಹತರಾದರ ಂದರ ಸಮರದಲ್ಲಿ
ಪಾಂಡವರ ೋ ಭಾಗಾವಂತರ ಂದಾಯಿತಲಿವ ೋ? ಪ್ರತಾಪ್ವಾನ್
ಭಿೋಷ್ಮನೊ ಕೊಡ ಮೃಗ ೋಂದರ ಸಿಂಹವು ನರಿಯನುು
ಎದುರಿಸಿದಂತ ಶ್ಖ್ಂಡಿಯನುು ಎದುರಿಸಿ ಹತನಾದನ ಂದರ ,
ಸವಣಶ್ಸರಪಾರಗ ಬಾರಹಮಣ ದ ೊರೋಣನು ಯುದಧದಲ್ಲಿ
ಪಾಂಡವರಿಂದ ಹತನಾದನ ಂದರ ಅದೃಷ್ಿವಲಿದ ೋ
ಇನ ುೋನು? ಯುದಧದಲ್ಲಿ ಸ ೊೋಮದತಾ-ಭೊರಿಶ್ರವ-ಬಾಹಿೋಕರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ಸುದಕ್ಷ್ಣ,
ರ್ಲಸಂಧ, ಶ್ುರತಾಯು, ಅಚುಾತಾಯು ಇವರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ಬೃಹದಬಲ,
ಮಾಗಧ, ಅವಂತ್ರಯವರು, ತ್ರರಗತಣ, ಮತುಾ ಅನ ೋಕ
ಸಂಶ್ಪ್ಾಕರು ಹತರಾದರ ಂದರ ಅದೃಷ್ಿವಲಿದ ೋ ಇನ ುೋನು?
ಅಲಂಬುಸ, ಅಲಾಯುಧ, ಆಶ್ಾಣಶ್ೃಂಗರು ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು? ಯುದಧದುಮಣದ ನಾರಾಯಣ
ಗ ೊೋಪಾಲರು ಮತುಾ ಅನ ೋಕ ಸಹಸರ ಮಿೋಚೆರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ವಿೋರ ಶ್ಕುನಿ
ಮತುಾ ಕ ೈತವರು ಸ ೋನ ಗಳ ಂದಿಗ ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು? ಪ್ರಿರ್ಗಳಂತಹ

593
ಬಾಹುಗಳನುುಳು ಅನ ೋಕ ಶ್ ರ ರಾರ್ರು-ರಾರ್ಪ್ುತರರು
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು?
ನಾನಾದ ೋಶ್ಗಳಿಂದ ಬಂದು ಸ ೋರಿದದ ಕ್ಷತ್ರರಯರು ಎಲಿರೊ
ಹತರಾದರ ಂದರ ಅದೃಷ್ಿವಲಿದ ೋ ಇನ ುೋನು? ನನು ಪ್ುತರರೊ,
ಪೌತರರೊ, ವಯಸೆರೊ, ಭಾರತೃಗಳ ಹತರಾದರ ಂದರ
ಅದೃಷ್ಿವಲಿದ ೋ ಇನ ುೋನು?

ಮನುಷ್ಾನು ತನು ಭಾಗಾವನುು ಹ ೊತುಾಕ ೊಂಡ ೋ ಹುಟುಿತಾಾನ


ಎನುುವುದು ಸತಾ. ಯಾವ ಭಾಗಾದಿಂದ ಮನುಷ್ಾನು
ಹುಟ್ಟಿರುತಾಾನ ೊೋ ಅದ ೋ ಶ್ುಭಗಳನುು ಅವನು ಪ್ಡ ಯುತಾಾನ .
ನನು ಮಕೆಳು-ಭಾಗಾಗಳಿಂದ ನಾನು ವಿಹೋನನಾಗಿದ ದೋನ .
ವೃದಧನಾದ ನಾನು ಶ್ತುರಗಳ ವಶ್ನಾಗಿ ಹ ೋಗಿರಲ್ಲ?
ವನವಾಸದ ಹ ೊರತಾದ ಬ ೋರ ಯಾವ ದಾರಿಯೊ ನನಗ
ತ ೊೋರುತ್ರಾಲಿ! ಬಂಧು-ಕುಲದವರ ನಾಶ್ವಾಗಿರುವ ನಾನು
ವನಕ ೆೋ ಹ ೊೋಗುತ ೋಾ ನ ! ರ ಕ ೆಗಳನುು ಕತಾರಿಸಿದ ಪ್ಕ್ಷ್ಗಾದಂತ
ಈ ಅವಸ ಾಯನುು ಹ ೊಂದಿರುವ ನನಗ ವನಕ ೆ ಸ ೋರುವುದರ
ಹ ೊರತಾಗಿ ಬ ೋರ ಯಾವ ಶ ರೋಯಸೊಿ ಇಲಿ! ಯುದಧದಲ್ಲಿ
ದುರ್ೋಣಧನನು ಹತನಾದನು. ಶ್ಲಾ, ದುಃಶಾಸನ,

594
ವಿಕಣಣರೊ ಹತರಾದರು. ಸಮರದಲ್ಲಿ ಒವಣನ ೋ ನನು
ನೊರು ಮಕೆಳನೊು ಸಂಹರಿಸಿದ ಭಿೋಮಸ ೋನನ ಗರ್ಣನ ಯನುು
ನಾನು ಹ ೋಗ ತಾನ ೋ ಕ ೋಳಬಲ ?ಿ ಹ ೋಳಿದಂತ ದುರ್ೋಣಧನನ
ವಧ ಗ ೈದ ಭಿೋಮನ ಕಠ ೊೋರ ಮಾತುಗಳನುು ದುಃಖ್ಶ ೋಕ
ಸಂತಪ್ಾನಾಗಿರುವ ನಾನು ಹ ೋಗ ತಾನ ೋ ಕ ೋಳಿಕ ೊಂಡಿರಲ್ಲ?”

ಬಾಂಧವರನುು ಕಳ ದುಕ ೊಂಡ ಪಾಥಿಣವನು ಹೋಗ


ಶ ೋಕಸಂತಪ್ಾನಾಗಿರಲು ಅವನು ಪ್ುನಃ ಪ್ುನಃ
ಮೊರ್ ಣಹ ೊೋಗುತ್ರಾದದನು ಮತುಾ ಪ್ುತರಶ ೋಕದಲ್ಲಿ
ಮುಳುಗಿಹ ೊೋಗಿದದನು. ಬಹಳ ಹ ೊತುಾ ವಿಲಪ್ತಸಿ ರಾಜಾ ಅಂಬಿಕಾಸುತ
ಧೃತರಾಷ್ರನು ಪ್ರಾಭವದ ಕುರಿತು ಚಿಂತ್ರಸುತಾಾ ದಿೋರ್ಣ ಬಿಸಿ
ನಿಟುಿಸಿರು ಬಿಡುತಾಾ, ಮಹಾ ದುಃಖ್ದಿಂದ ಸಂತಪ್ಾನಾಗಿ
ನಡ ದುಹ ೊೋದುದರ ಕುರಿತು ಪ್ುನಃ ಸೊತ ಗಾವಲಗಣಿಯನುು
ಪ್ರಶ್ುಸಿದನು:

“ಭಿೋಷ್ಮ-ದ ೊರೋಣ ಮತುಾ ಸೊತಪ್ುತರನೊ ಕ ಳಗುರುಳಿದುದನುು


ಕ ೋಳಿ ನಮಮವರು ಏನು ಮಾಡಿದರು? ನಮಮವರು
ಯಾಯಾಣರನುು ಯುದಧದಲ್ಲಿ ಸ ೋನಾಪ್ತ್ರಗಳನಾುಗಿ
ಮಾಡಿದರ ೊೋ ಅವರ ಲಿರನೊು ಸವಲಪ ಕಾಲದಲ್ಲಿಯೋ

595
ಪಾಂಡವರು ಸಂಹರಿಸಿದರು. ನಾವು ನ ೊೋಡುತ್ರಾದದಂತ ಯೋ
ರಣಮೊಧಣನಿಯಲ್ಲಿ ಭಿೋಷ್ಮನು ಕ್ತರಿೋಟ್ಟಯಿಂದ ಹತನಾದನು.
ಹಾಗ ಯೋ ಎಲಿರೊ ನ ೊೋಡುತ್ರಾರುವಾಗಲ ೋ ದ ೊರೋಣನು
ಹತನಾದನು. ಹಾಗ ಯೋ ನಮಮ ಎಲಿ ರಾರ್ರು
ನ ೊೋಡುತ್ರಾರುವಾಗಲ ೋ ಪ್ರತಾಪ್ವಾನ್ ಸೊತಪ್ುತರ ಕಣಣನು
ಕ್ತರಿೋಟ್ಟಯಿಂದ ಹತನಾದನು. “ದುರ್ೋಣಧನನ
ಅಪ್ರಾಧದಿಂದ ಪ್ರಜ ಗಳು ನಾಶ್ವಾಗುತಾಾರ !” ಎಂದು
ಹಂದ ಯೋ ಮಹಾತಮ ವಿದುರನು ನನಗ ಹ ೋಳಿದದನು. ಕ ಲವು
ಮೊಢರು ವಿಷ್ಯಗಳನುು ಚ ನಾುಗಿ ಪ್ರಿಶ್ೋಲ್ಲಸಿದದರೊ ಅದರ
ಕಡ ಗಮನಕ ೊಡದ ೋ ಬ ೋರ ಕಡ ಯೋ ನ ೊೋಡುತ್ರಾರುತಾಾರ .
ಮೊಢನಾದ ನನುಲ್ಲಿಯೊ ವಿದುರನ ಮಾತ್ರನ ವಿಷ್ಯದಲ್ಲಿ
ಇದ ೋ ರಿೋತ್ರ ನಡ ದುಹ ೊೋಯಿತು. ದಿೋರ್ಣದಶ್ಣ ಧಮಾಣತಮ
ವಿದುರನು ಏನು ಹ ೋಳಿದದನ ೊೋ ಅದು ಹಾಗ ಯೋ ಆಗಿ ಆ
ಸತಾವಾದಿನಿಯ ವಚನವು ನಿರ್ವಾಗಿ ಹ ೊೋಯಿತು! ಹಂದ
ದ ೈವದಿಂದ ನನು ಚಿತಾವು ಅಪ್ಹರಿಸಲಪಟುಿ ನಾನು
ಅಪ್ಕೃತವನುು ಮಾಡಿದುದರ ಫಲವಿದು. ಅದರ ಕುರಿತು
ಪ್ುನಃ ಹ ೋಳು.

596
“ಕಣಣನು ಬಿದದ ನಂತರ ನಮಮ ಸ ೋನ ಗಳ ಮುಖ್ಾರಾಗಿ ಯಾರಿದದರು?
ಯಾವ ರಥಿಯು ಅರ್ುಣನ-ವಾಸುದ ೋವರ ವಿರುದಧ
ಯುದಧಮಾಡಿದನು? ಯುದಧದಲ್ಲಿ ಮದರರಾರ್ನ ಬಲಚಕರವನುು ಯಾರು
ರಕ್ಷ್ಸುತ್ರಾದದರು? ಯುದಧಮಾಡಲು ಬಯಸಿದದ ಆ ವಿೋರನ ಎಡಭಾಗದಲ್ಲಿ
ಮತುಾ ಹಂದ ಯಾರಿದದರು? ನಾವ ಲಿರೊ ಹೋಗ ಒಟಾಿಗಿರುವಾಗ
ಮದರರಾರ್ ಅಥವಾ ನನು ಪ್ುತರರು ಹ ೋಗ ಯುದಧದಲ್ಲಿ ಪಾಂಡವರಿಂದ
ಹತರಾದರು? ಭಾರತರ ಮಹಾಕ್ಷಯದ ಕುರಿತು ಸವಣವನುು -
ಯುದಧದಲ್ಲಿ ನನು ಮಗ ದುರ್ೋಣಧನನು ಹ ೋಗ ಹತನಾದನು
ಎನುುವುದನೊು - ಯಥಾವತಾಾಗಿ ಹ ೋಳು. ಧೃಷ್ಿದುಾಮು, ಶ್ಖ್ಂಡಿೋ,
ದೌರಪ್ದಿಯ ಐವರು ಮಕೆಳು ಮತುಾ ಅನುಯಾಯಿಗಳ ಂದಿಗ
ಪಾಂಚಾಲರ ಲಿರೊ ಹ ೋಗ ಹತರಾದರು? ಯುದಧದಿಂದ ಹ ೋಗ
ಪಾಂಡವರು, ಇಬಬರು ಸಾತವತರು, ಕೃಪ್, ಕೃತವಮಣ ಮತುಾ
ಅಶ್ವತಾಾಮ ಇವರುಗಳು ಮುಕಾರಾದರು? ಯಾವುದು ಹ ೋಗ
ನಡ ಯಿತು? ಯುದಧವು ಹ ೋಗ ನಡ ಯಿತು? ಈ ಎಲಿ ವಿಷ್ಯಗಳನೊು
ಸಂಪ್ೊಣಣವಾಗಿ ಕ ೋಳಲು ಬಯಸುತ ೋಾ ನ . ನಿೋನು
ವರದಿಮಾಡುವುದರಲ್ಲಿ ಕುಶ್ಲನಾಗಿರುವ !”

ಆಗ ಸಂರ್ಯನು ಧೃತರಾಷ್ರನಿಗ ಹದಿನ ಂಟನ ೋ ದಿನ-ರಾತ್ರರಯ

597
ಯುದಧವನುು ವಣಿಣಸಿದನು.

ಹದಿನ ಂಟನ ೋ ದಿನದ ಯುದಧ: ಶ್ಲಾ


ಸ ೋನಾಪ್ತಾ
ಕಣಣನು ಹತನಾದ ನಂತರ ಕೃಪ್ನು ದುರ್ೋಣಧನನಿಗ
ಯುದಧವನುು ನಿಲ್ಲಿಸುವ ಸಲಹ ಯನಿುತ್ರಾದುದು
ಅರ್ುಣನನಿಂದ ಸೊತಪ್ುತರ ಕಣಣನು ಹತನಾಗಲು, ಒಂದುಗೊಡಿಸಲು
ಪ್ರಯತ್ರುಸಿದರೊ, ಸ ೋನ ಗಳು ಓಡಿಹ ೊೋದವು. ಶ ೋಕದಿಂದ
ಚ ೋತನವನ ುೋ ಕಳ ದುಕ ೊಂಡ ದುರ್ೋಣಧನನು ವಿಮುಖ್ನಾಗಿದದನು
ಮತುಾ ಪಾಥಣನ ವಿಕರಮವನುು ನ ೊೋಡಿ ಸ ೋನ ಗಳಲ್ಲಿ ತುಂಬಾ ಭಯ-
ಉದ ವೋಗಗಳುಂಟಾಗಿದದವು. ದುಃಖ್ವನುು ಪ್ಡ ದು ಚಿಂತ್ರಸುತ್ರಾರುವ
ಸ ೋನ ಯನುು ನ ೊೋಡಿ, ಸ ೋನ ಯನುು ಸದ ಬಡಿಯುತ್ರಾರುವವರ
ಸಿಂಹನಾದಗಳನುು ಕ ೋಳಿ, ಯುದಧಭೊಮಿಯಲ್ಲಿ ನರ ೋಂದರರ ಧವರ್ಗಳು
ರ್ಛನುವಿಚಿೆನುವಾದುದನುು ನ ೊೋಡಿ, ಮಹಾತಮರ ರಥನಿೋಡಗಳ
ರಥಗಳ ಬಿದಿದರುವುದನುು ನ ೊೋಡಿ, ರಣದಲ್ಲಿ ಹತರಾಗಿ ಬಿದಿದದದ
ಆನ ಗಳನೊು ಪ್ದಾತ್ರಗಳನೊು ನ ೊೋಡಿ, ರುದರನ ಆಟದ ಮೈದಾನವಾದ

598
ಸಮಶಾನದಂತ ಕಾಣುತ್ರಾದದ ಆ ರಣಭೊಮಿಯನುು ನ ೊೋಡಿ, ಲಕ್ಷಗಟಿಲ
ರಾರ್ರುಗಳು ನಿನಾಣಮವಾದುದನುು ನ ೊೋಡಿ, ಕೃಪಾವಿಷ್ಿನಾದ,
ವಯಸಿಿಗ ತಕೆಂತಹ ನಡತ ಗಳನುುಳು, ಮಾತನಾಡುವುದರಲ್ಲಿ
ಚತುರನಾಗಿದದ ತ ೋರ್ಸಿವ ಕೃಪ್ನು ರ್ನಾಧಿಪ್ ದುರ್ೋಣಧನನ
ಬಳಿಸಾರಿ ದ ೈನಾದಿಂದ ಈ ಮಾತುಗಳನಾುಡಿದನು:

“ದುರ್ೋಣಧನ! ನಾನು ಹ ೋಳುವುದನುು ಕ ೋಳು! ಅದನುು ಕ ೋಳಿ


ನಿನಗ ಯಾವುದು ಸೊಕಾವ ಂದು ತ ೊೋರುವುದ ೊೋ
ಅದರಂತ ಯೋ ಮಾಡು! ಯುದಧಧಮಣವನಾುಶ್ರಯಿಸಿ
ಯುದಧಮಾಡುವುದಕ್ತೆಂತ ಶ ರೋಯಸೆರವಾದ ಇನ ೊುಂದು
ಮಾಗಣವು ಕ್ಷತ್ರರಯರಿಗಿಲಿ! ಕ್ಷತ್ರರಯನಾಗಿ ಜಿೋವಿಸುವವನಿಗ
ಪ್ುತರ, ಭಾರತಾ, ಪ್ತತ, ಸ ೊೋದರಳಿಯ, ಸ ೊೋದರ ಮಾವ,
ಮತುಾ ಇತರ ಬಂಧು-ಬಾಂಧವರ ೊಡನ ಯುದಧಮಾಡುವುದು
ಅನಿವಾಯಣವಾಗುತಾದ . ಯುದಧದಲ್ಲಿ ಶ್ತುರಗಳನುು
ವಧಿಸುವುದು ಅಥವಾ ಅವರಿಂದ ವಧಿಸಲಪಡುವುದು ಪ್ರಮ
ಧಮಣವ ನಿಸಿಕ ೊಳುುತಾದ . ಪ್ಲಾಯನಮಾಡುವುದು ಅಧಮಣ.
ಕ್ಷತ್ರರಯನಾಗಿ ಜಿೋವಿಸುವವನು ಈ ರಿೋತ್ರಯ ಘೊೋರ
ಜಿೋವನಶ ೈಲ್ಲಯನುು ಪಾಲ್ಲಸುತಾಾನ . ಅದಕ ೆ ಸಂಬಂಧಿಸಿದಂತ

599
ನಿನಗ ಒಂದಿಷ್ುಿ ಹತವಚನವನುು ಹ ೋಳುತ ೋಾ ನ .

ಮಹಾರಥರಾದ ಭಿೋಷ್ಮ, ದ ೊರೋಣ, ಕಣಣ, ರ್ಯದರಥ, ನಿನು


ಸಹ ೊೋದರರು ಮತುಾ ನಿನು ಮಗ ಲಕ್ಷಮಣರು ಹತರಾಗಿರಲು
ನಾವು ಬ ೋರ ಯಾರನುು ಆಶ್ರಯಿಸ ೊೋಣ? ನಾವು ಯಾರ
ಮೋಲ ಭಾರವನುು ಹ ೊರಿಸಿ ಈ ರಾರ್ಾದ
ಆಸ ಯನಿುಟುಿಕ ೊಂಡಿದ ದವೋ ಆ ಶ್ ರರ ಲಿರೊ ತಮಮ
ದ ೋಹಗಳನುು ತಾಾಗಮಾಡಿ ಬರಹಮವಿದರ ಗತ್ರಯನುು
ಹ ೊಂದಿದರು. ಗುಣವತಾ ಮಹಾರಥರಿಂದ ಈಗ ನಾವು
ವಿಹೋನರಾಗಿದ ದೋವ . ಅನ ೋಕ ನೃಪ್ರನುು ಬಲ್ಲಗ ೊಟುಿ ನಾವಿೋಗ
ಶ ೋಕಸಿಾತ್ರಯಲ್ಲಿದ ದೋವ . ಅವರ ಲಿರೊ ಜಿೋವಿತರಾಗಿದುದ
ಒಟಾಿಗಿ ಸ ಣ ಸಿದದರೊ ಬಿೋಭತುಿ ಅರ್ುಣನನನುು
ಸ ೊೋಲ್ಲಸಲಾಗುತ್ರಾರಲ್ಲಲಿ. ಕೃಷ್ಣನನ ುೋ ಕಣಾಣಗುಳು ಆ
ಮಹಾಬಾಹುವು ದ ೋವತ ಗಳಿಗೊ ಕಷ್ಿಸಾಧಾನು.
ಇಂದರಧನುಸಿಿನಂತ ಎತಾರವಾಗಿ ಹ ೊಳ ಯುತ್ರಾರುವ
ವಾನರಧವರ್ವನುು ಎದುರಿಸಿ ಮಹಾಸ ೋನ ಯು ನಡುಗಿದ .
ಭಿೋಮನ ಸಿಂಹನಾದ, ಪಾಂಚರ್ನಾದ ಧವನಿ ಮತುಾ
ಗಾಂಡಿೋವದ ನಿಘೊೋಣಷ್ದಿಂದ ನಮಮವರ ಮನಸುಿಗಳು

600
ಮೋಹಗ ೊಳುುತ್ರಾವ . ಕಣಿಣನ ಪ್ರಭ ಯನುು ಅಪ್ಹರಿಸಿ
ತ್ರರುಗುತ್ರಾರುವ ಮಹಾ ಮಿಂಚಿನಂತ ಅರ್ುಣನನ
ಗಾಂಡಿೋವವು ಕಾಣುತ್ರಾದ . ಸ ಳ ಯಲಪಡುತ್ರಾರುವ ಆ ಚಿನು-
ಚಿತ್ರರತ ಮಹಾ ಧನುಸುಿ ಮೋಡಗಳ ಮಧಾದಲ್ಲಿ
ಕಾಣಿಸಿಕ ೊಳುುವ ಮಿಂಚಿನಂತ ಸವಣ ದಿಕುೆಗಳಲ್ಲಿ
ಕಾಣಿಸುತ್ರಾದ . ಕೃಷ್ಣನು ನಡ ಸುತ್ರಾರುವ ವಾಯುವಿನಂತ
ಅತ್ರವ ೋಗದ ರಥದಲ್ಲಿ ಕುಳಿತು ಅಸರವಿದ ಶ ರೋಷ್ಿ ಅರ್ುಣನನು
ಶ್ಶ್ರ ಋತುವಿನಲ್ಲಿ ಗಹನ ಹುಲುಿ ಮದ ಗಳನುು ಅಗಿುಯು
ಹ ೋಗ ೊೋ ಹಾಗ ನಿನು ಸ ೋನ ಯನುು ದಹಸಿಬಿಟ್ಟಿದಾದನ .
ಮಹ ೋಂದರನ ಪ್ರಭ ಯುಳು ಧನಂರ್ಯನು ನಾಲುೆ
ದಂತಗಳಿರುವ ಸಲಗದಂತ ಸ ೋನ ಗಳಲ್ಲಿ ನುಗಿಗ
ಹ ೊೋಗುತ್ರಾರುವುದನುು ನಾವು ನ ೊೋಡಿದ ವು. ಕಮಲಗಳ
ಸರ ೊೋವರಕ ೆ ಆನ ಯು ಹ ೋಗ ೊೋ ಹಾಗ ಧನಂರ್ಯನು ನಿನು
ಸ ೋನ ಗಳನುು ನುಗಿಗ ಅಲ ೊಿೋಲಕಲ ೊಿೋಲಗ ೊಳಿಸಿ ಪಾಥಿಣವರನುು
ನಡುಗಿಸಿದುದನುು ನಾವು ನ ೊೋಡಿದ ವು. ಸಿಂಹವು
ಮೃಗಗಣಗಳನುು ಹ ೋಗ ೊೋ ಹಾಗ ಪಾಂಡವನು ತನು
ಧನುಷ ೊೋಣಷ್ದಿಂದ ರ್ೋಧರನುು ಪ್ುನಃ ಪ್ುನಃ
ಭಯಗ ೊಳಿಸುತ್ರಾರುವುದನುು ನಾವು ನ ೊೋಡಿದ ವು.

601
ಸವಣಲ ೊೋಕ ಮಹ ೋಷಾವಸರೊ, ಸವಣಧನಿವಗಳ ವೃಷ್ಭರೊ
ಆದ ಕವಚಧಾರಿೋ ಕೃಷ್ಣರಿಬಬರೊ ಲ ೊೋಕಮಧಾದಲ್ಲಿ
ವಿರಾಜಿಸುತ್ರಾದಾದರ . ಯುದಧದಲ್ಲಿ ವಧ ಯಾಗುತ್ರಾರುವ ಈ ಅತ್ರ
ಘೊೋರ ಸಂಗಾರಮದ ಹದಿನ ೋಳನ ೋ ದಿನವು ಇಂದು
ನಡ ಯುತ್ರಾದ .

ಶ್ರತಾೆಲದ ಮೋಡ ಸಮೊಹಗಳು ಗಾಳಿಯಿಂದ


ಚದುರಿಹ ೊೋಗುವಂತ ನಿನು ಸ ೋನ ಗಳ ಲಿವೂ ಎಲಿ ಕಡ
ಚದುರಿಹ ೊೋಗಿವ . ಮಹಾಸಮುದರದಲ್ಲಿ ಭಿರುಗಾಳಿಗ ಸಿಲುಕ್ತ
ನಡುಗುತ್ರಾರುವ ಹಡಗಿನಂತ ಸವಾಸಾಚಿಯು ನಿನು ಸ ೋನ ಯನುು
ನಡುಗಿಸುತ್ರಾದಾದನ ! ರ್ಯದರಥನು ಅವನ ಬಾಣದ
ಲಕ್ಷಯವಾಗಿದಾದಗ ಸೊತಪ್ುತರನು ಎಲ್ಲಿದದನು? ದ ೊರೋಣನು
ಎಲ್ಲಿದದನು? ನಾನು ಅಥವಾ ನಿೋನು ಎಲ್ಲಿದ ದವು? ಹಾಗ ಯೋ
ಹಾದಿಣಕಾನು ಎಲ್ಲಿದದನು? ಸಹ ೊೋದರರ ೊಂದಿಗ ನಿನು ಭಾರತಾ
ದುಃಶಾಸನನು ಎಲ್ಲಿದದನು? ನಿನು ಸಹಾಯಕ ಸಂಬಂಧಿಗಳು,
ಸಹ ೊೋದರರು, ಸ ೊೋದರ ಮಾವಂದಿರು ಮತುಾ ಎಲಿರ ನ ತ್ರಾಯ
ಮೋಲ ಕಾಲ್ಲಟುಿ ಅರ್ುಣನನು ಒಂದ ೋ ಕ್ಷಣದಲ್ಲಿ
ರ್ಯದರಥನನು ಸಂಹರಿಸಿದನು. ಇನ ುೋನು ನಾವು

602
ಮಾಡಬಹುದಾಕ್ತತುಾ? ಪಾಂಡವನನುು ರ್ಯಿಸಬಲಿ
ಪ್ುರುಷ್ನು ನಮಮವರಲ್ಲಿ ಯಾರಿದಾದರ ? ಆ ಮಹಾತಮನ
ವಿವಿಧ ದಿವಾಾಸರಗಳು ಮತುಾ ಗಾಂಡಿೋವ ನಿಘೊೋಣಷ್ವು
ನಮಮ ವಿೋಯಣಗಳನುು ಅಪ್ಹರಿಸಿಬಿಟ್ಟಿವ ! ನಾಯಕನನುು
ಕಳ ದುಕ ೊಂಡ ನಮಮ ಈ ಸ ೋನ ಯು ಚಂದರನಿಲಿದ
ರಾತ್ರರಯಂತ , ಆನ ಗಳಿಂದ ವೃಕ್ಷಗಳು ನಾಶ್ವಾದ ವನದಂತ
ಮತುಾ ಬತ್ರಾಹ ೊೋದ ನದಿಯಂತ ವಾಾಕುಲಗ ೊಂಡಿದ .
ನ ೋತಾರನನುು ಕಳ ದುಕ ೊಂಡ ನಮಮ ಸ ೋನ ರ್ಳಗ ನುಗಿಗ
ಮಹಾಬಾಹು ಶ ವೋತವಾಹನನು ಅಗಿುಯು ಹುಲುಿಮದ ಗಳನುು
ಹ ೋಗ ೊೋ ಹಾಗ ಸುಡುತಾಾ ಸಂಚರಿಸುತ್ರಾದಾದನ . ವ ೋಗಶಾಲ್ಲೋ
ಸಾತಾಕ್ತ-ಭಿೋಮಸ ೋನರಿಬಬರೊ ಗಿರಿಗಳ ಲಿವನೊು ಸಿೋಳಬಲಿರು
ಮತುಾ ಸಾಗರಗಳನುು ಬತ್ರಾಸಬಲಿರು. ಸಭಾಮಧಾದಲ್ಲಿ
ಭಿೋಮನು ಏನ ಲಿ ಮಾತುಗಳನುು ಆಡಿದದನ ೊೋ ಅವ ಲಿವನೊು
ಮಾಡಿದಾದನ ಮತುಾ ಮುಂದ ಮಾಡುತಾಾನ ಕೊಡ! ಗಾಂಡಿೋವ
ಧನಿವಯು ವೂಾಹ ರಚಿಸಿ ರಕ್ಷ್ಸುತ್ರಾರುವ ಆ ಪಾಂಡವ ಸ ೋನ ಯು
ಕಣಣನ ನಾಯಕತವದಲ್ಲಿಯೊ ದುರಾಸದವಾಗಿತುಾ.
ಅಕಾರಣವಾಗಿ ಸಾಧುಗಳ ಂದಿಗ ಅಸಾಧುಗಳಂತ
ವತ್ರಣಸಿದುದಕಾೆಗಿ ಅದರ ಫಲವು ನಮಗ ದ ೊರ ಯುತ್ರಾದ .

603
ನಿನಗ ೊೋಸೆರವಾಗಿ ನಿೋನು ಕರ ದಿರುವ ಎಲಿರೊ
ಪ್ರಯತುಪ್ಟಿರೊ ಅವರಾಗಲ್ಲೋ ಅಥವಾ ನಿೋನಾಗಲ್ಲೋ
ಉಳಿಯುವುದು ಸಂಶ್ಯವ ೋ ಆಗಿದ .

ಮಗೊ! ದುರ್ೋಣಧನ! ನಿನುನುು ನಿೋನು ರಕ್ಷ್ಸಿಕ ೊೋ! ಈ


ಶ್ರಿೋರವ ೋ ಸವಣ ಸುಖ್ಗಳ ಅನುಭವಸಾಾನವಾಗಿದ .
ಪಾತ ರಯು ಒಡ ದಾಗ ಅದರಲ್ಲಿರುವ ನಿೋರು ಎಲಿ ಕಡ
ಹರಿದುಹ ೊೋಗುವಂತ ಶ್ರಿೋರವು ನಾಶ್ವಾಗಲು ಸವಣ
ಸುಖ್ಗಳ ಅಂತಾಗ ೊಳುುತಾವ . ತನು ಬಲವು ಶ್ತುರಬಲಕ್ತೆಂತ
ಕಡಿಮಯಾಗಿರುವಾಗ ಅಥವಾ ಸಮನಾಗಿರುವಾಗ
ಶ್ತುರಗಳ ಡನ ಸಂಧಿಯ ಮಾಗಣವನುು ಹುಡುಕಬ ೋಕು.
ಅಧಿಕವಾಗಿರುವಾಗ ಯುದಧಮಾಡಬ ೋಕು. ಇದ ೋ ಬೃಹಸಪತ್ರಯ
ನಿೋತ್ರ. ಈಗ ನಾವು ನಮಮ ಶ್ಕ್ತಾಯಲ್ಲಿ ಪಾಂಡುಪ್ುತರರಿಗಿಂತಲೊ
ಹೋನರಾಗಿದ ದೋವ . ಆದುದರಿಂದ ಪಾಂಡವರ ೊಂದಿಗ
ಸಂಧಿಯೋ ಸರಿಯಾದುದ ಂದು ಅನಿುಸುತ್ರಾದ . ಯಾವ
ರಿೋತ್ರಯಲ್ಲಿ ನಡ ದರ ಶ ರೋಯಸುಿಂಟಾಗುತಾದ ಎನುುವುದನುು
ಅರಿಯದವನು ಶ ರೋಯಸಿನುು ಅಪ್ಮಾನಿಸಿದಂತ . ಅವನು
ಕ್ಷ್ಪ್ರವಾಗಿ ರಾರ್ಾ-ಶ ರೋಯಸುಿಗಳನುು ಕಳ ದುಕ ೊಳುುತಾಾನ . ರಾರ್

604
ಯುಧಿಷ್ಠಿರನಿಗ ತಲ ಬಾಗಿ ನಮಮ ರಾರ್ಾವನುು
ಪ್ಡ ದುಕ ೊಂಡ ವ ಂದರ ಅದರಿಂದ ನಮಗ ಶ ರೋಯಸ ಿೋ
ಉಂಟಾಗುತಾದ . ಮೌಡಾತನದಿಂದ ಹೋಗ ಯೋ
ಮುಂದುವರ ದರ ಪ್ರಾಭವವನುು ಹ ೊಂದುತ ೋಾ ವ ಯೋ ವಿನಃ
ಶ ರೋಯಸುಿ ದ ೊರಕುವುದಿಲಿ. ಕೃಪಾಶ್ೋಲ ಯುಧಿಷ್ಠಿರನು
ವ ೈಚಿತರವಿೋಯಣನ ಅಥವಾ ಗ ೊೋವಿಂದನ ಹ ೋಳಿಕ ಯಂತ
ನಿನಗ ೋ ರಾರ್ಾವ ಲಿವನುು ನಿೋಡಿಯಾನು! ಹೃಷ್ಠೋಕ ೋಶ್ನು
ಯುಧಿಷ್ಠಿರನಿಗ ಏನನುು ಹ ೋಳುವನ ೊೋ ಅದರಂತ ಯೋ
ಭಿೋಮಾರ್ುಣನರ ಲಿರೊ ಮಾಡುತಾಾರ ಎನುುವುದರಲ್ಲಿ
ಸಂಶ್ಯವಿಲಿ. ಧೃತರಾಷ್ರನ ಮಾತನುು ಕೃಷ್ಣನು
ಉಲಿಂಘ್ಸುವುದಿಲಿ, ಮತುಾ ಅಂತ ಯೋ ಕೃಷ್ಣನ ಮಾತನುು
ಪಾಂಡವರು ಉಲಿಂಘ್ಸುವುದಿಲಿ. ನಿೋನು ಪಾಥಣರ ೊಂದಿಗ
ಯುದಧವನುು ನಿಲ್ಲಿಸುವುದ ೋ ಉತಾಮವ ಂದು ನನಗನಿುಸುತ್ರಾದ .
ಇದನುು ನಾನು ಯುದಧಮಾಡುವುದು ಕಷ್ಿವ ಂಬ
ಕಾರಣದಿಂದಾಗಲ್ಲೋ ಪಾರಣರಕ್ಷಣ ಯ ಸಲುವಾಗಲ್ಲೋ
ಹ ೋಳುತ್ರಾಲಿ. ನಿನಗ ಪ್ಥಾ-ಹತವಾಗುವ ಮಾತನುು
ಹ ೋಳುತ್ರಾದ ದೋನ .”

605
ಹೋಗ ಹ ೋಳಿ ವೃದಧ ಶಾರದವತ ಕೃಪ್ನು ಬಿಸಿಬಿಸಿ ನಿಟುಿಸಿರು ಬಿಡುತಾಾ,
ಬಹಳವಾಗಿ ಶ ೋಕ್ತಸುತಾಾ, ದುಃಖಾತ್ರರ ೋಕದಿಂದ ಮೊರ್ಛಣತನಾದನು.

ಗೌತಮನು ಹೋಗ ಹ ೋಳಲು ರಾರ್ ದುರ್ೋಣಧನನು ದಿೋರ್ಣವಾಗಿ


ಬಿಸಿಬಿಸಿ ನಿಟುಿಸಿರು ಬಿಟುಿ ಸುಮಮನಿದದನು. ಸವಲಪಕಾಲ ರ್ೋಚಿಸಿ
ಧಾತಣರಾಷ್ರನು ಶಾರದವತ ಕೃಪ್ನಿಗ ಇಂತ ಂದನು:

“ಸುಹೃದಯರು ಏನ ಲಿ ಹ ೋಳಬ ೋಕ ೊೋ ಅವ ಲಿವನೊು ನಿೋವು


ನನಗ ಹ ೋಳಿದಿದೋರಿ. ನಿಮಮ ಪಾರಣ ಸವಣಸವವನೊು ತಾಜಿಸಿ
ಯುದಧಮಾಡುತ್ರಾರುವಿರಿ! ಅತ್ರತ ೋರ್ಸಿವ ಮಹಾರಥ ಪಾಂಡವರ
ಸ ೋನ ಗಳಲ್ಲಿ ನುಗಿಗ ಯುದಧಮಾಡುತ್ರಾರುವ ನಿಮಮನುು ಲ ೊೋಕವ ೋ
ಅವಲ ೊೋಕ್ತಸಿದ . ಆದರ ಸುಹೃದತ ಯಿಂದ ನಿೋವು ನನಗ
ಹ ೋಳಿದ ಮಾತುಗಳು ಸಾಯುವವನಿಗ ಔಷ್ಧಿಯು ಹ ೋಗ ೊೋ
ಹಾಗ ಪ್ತರಯವ ನಿಸುತ್ರಾಲಿ. ವಿಪಾರಗರಯ! ನಿೋವು ಯುಕ್ತಾ ಮತುಾ
ಕಾರಣಗಳಿಂದ ಸುಸಂಗತ- ಹತಕರ-ಉತಾಮ ಮಾತುಗಳನ ುೋ
ಆಡಿರುವಿರಿ. ಆದರ ಅವು ನನಗ ರುಚಿಸುತ್ರಾಲಿ. ನಮಿಮಂದಲ ೋ
ರಾರ್ಾವಂಚಿತನಾದ ಅವನು ನಮಮಡನ ಹ ೋಗ
ವಿಶಾವಸವಿಡುತಾಾನ ? ಅಕ್ಷದೊಾತದಲ್ಲಿ ಮಹಾಧವನುು ಗ ದದ
ನಮಮ ಮಾತುಗಳಲ್ಲಿ ಪ್ುನಃ ಆ ನೃಪ್ತ್ರಯು ಹ ೋಗ

606
ಶ್ರದ ಧಯಿಡುತಾಾನ ? ಹಾಗ ಯೋ ದೊಾತದ ಪ್ರಿಣಾಮವಾಗಿ
ಪಾಥಣಹತರತನಾಗಿರುವ ಹೃಷ್ಠೋಕ ೋಶ್ನು ಸಂಧಿಗಾಗಿ
ಬಂದಾಗ ಅವನನುು ನಾವು ವಿರ ೊೋಧಿಸಿದ ವು. ಈಗ ಅವನು
ನಮಮ ಮಾತನುು ಹ ೋಗ ಮನಿುಸುತಾಾನ ? ಸಭಾಮಧಾದಲ್ಲಿ
ಕೃಷ ಣಯನುು ಎಳ ತಂದಾಗ ಅವಳು ವಿಲಪ್ತಸಿದುದನುು ಮತುಾ
ರಾರ್ಾಹರಣವನುು ಕೃಷ್ಣನು ಎಂದಿಗೊ ಸಹಸುವವನಲಿ.
ಕೃಷ್ಣರಿಬಬರ ಪಾರಣವೂ ಒಂದ ೋ. ಅವರು ಅನ ೊಾೋನಾರನುು
ಆಶ್ರಯಿಸಿರುವವರು ಎಂದು ಹ ೋಳಿದುದನುು ನಾನು ಹಂದ
ಕ ೋಳಿದ ದ. ಆದರ ಅದನುು ಇಂದು ಪ್ರತಾಕ್ಷವಾಗಿ ಕಾಣುತ್ರಾದ ದೋನ .
ಸ ೊೋದರಳಿಯನು ಹತನಾದುದನುು ಕ ೋಳಿ ಕ ೋಶ್ವನು
ದುಃಖ್ದಿಂದ ನಿದ ದಮಾಡುತ್ರಾಲ.ಿ ಅವನ ಮೋಲ ಈ
ಅಪ್ರಾಧವ ಸಗಿದ ನಮಮನುು ಅವನು ಹ ೋಗ ತಾನ ೋ
ಕ್ಷಮಿಸಿಯಾನು? ಅಭಿಮನುಾವಿನ ವಿನಾಶ್ದಿಂದ ಅರ್ುಣನನಿಗ
ಸುಖ್ವ ಂಬುದ ೋ ಇಲಿವಾಗಿದ . ಪಾರಥಿಣಸಿದರೊ ಅವನು ನನು
ಹತವನುು ಏಕ ಪ್ರಯತ್ರುಸುತಾಾನ ? ಮಧಾಮ ಪಾಂಡವ ತ್ರೋಕ್ಷ್ಣ
ಮಹಾಬಲ ಭಿೋಮಸ ೋನನು ಉಗರ ಪ್ರತ್ರಜ್ಞ ಯನುು
ಮಾಡಿರುವನು. ಅವನು ಭಗುನಾಗಬಲಿನ ೋ ಹ ೊರತು
ಬಾಗುವವನಲಿ! ಕವಚಗಳನುು ತ ೊಟುಿ ಖ್ಡಗಗಳನುು

607
ಸ ೊಂಟಗಳಿಗ ಕಟ್ಟಿಕ ೊಂಡಿರುವ ಯಮರೊಪ್ದ ವಿೋರ
ಯಮಳರು ಕೊಡ ನಮಗ ಬದಧವ ೈರಿಗಳು. ಧೃಷ್ಿದುಾಮು-
ಶ್ಖ್ಂಡಿಯರು ಸಹ ನನ ೊುಡನ ವ ೈರವನುು
ಕಟ್ಟಿಕ ೊಂಡಿರುವರು. ಅವರಿಬಬರೊ ನನು ಹತಕಾೆಗಿ ಏಕ
ಪ್ರಯತ್ರುಸುವರು? ಏಕವಸರಳ ರರ್ಸವಲ ಯೊ ಆಗಿದದ
ಕೃಷ ಣಯನುು ದುಃಶಾಸನನು ಸಭಾಮಧಾದಲ್ಲಿ ಸವಣರೊ
ನ ೊೋಡುತ್ರಾರುವಂತ ಯೋ ಕಾಡಿಸಿದುದ, ಹಾಗ ಯೋ ಆ
ದಿೋನಳಾದವಳನುು ವಸರಹೋನಳನಾುಗಿ ಮಾಡಿದುದು
ಇವುಗಳನುು ಸಮರಿಸಿಕ ೊಂಡಿರುವ ಪ್ರಂತಪ್ ಪಾಂಡವರು
ಈಗ ಸಂಗಾರಮವನುು ನಿಲ್ಲಿಸಲು ಸಾಧಾವಿಲಿ. ದುಃಖಿತಳಾದ
ದೌರಪ್ದಿೋ ಕೃಷ ಣಯು ತನು ಪ್ತ್ರಯಂದಿರ ಅಥಣಸಿದಿಧಗಾಗಿ
ಉಗರತಪ್ಸಿನುು ತಪ್ತಸುತ್ರಾದಾದಳ . ವ ೈರದ
ಯಾತನ ಯಿರುವವರ ಗ ಅವಳು ನಿತಾವೂ ನ ಲದ ಮೋಲ ಯೋ
ಮಲಗುತ್ರಾದಾದಳ . ಮಾನ-ದಪ್ಣಗಳನುು ಬದಿಗ ೊತ್ರಾ
ವಾಸುದ ೋವನ ಸಹ ೊೋದರಿ ಸುಭದ ರಯು ಕೃಷ ಣಯ ದಾಸಿಯಾಗಿ
ಸದಾ ಅವಳ ಶ್ುಶ್ ರಷ ಯನುು ಮಾಡುತ್ರಾದಾದಳ . ಹೋಗ ಎಲಿ
ಪ್ರಕಾರಗಳಿಂದಲೊ ವೃದಿಧಯಾಗುತ್ರಾರುವ ವ ೈರವನುು
ನಿವಾರಿಸಲು ಎಂದೊ ಸಾಧಾವಿಲಿ. ಅಭಿಮನುಾವಿನ ವಿನಾಶ್

608
ಕಾರಣನಾದ ನನ ೊುಂದಿಗ ಅವರು ಹ ೋಗ ತಾನ ೋ
ಸಂಧಿಮಾಡಿಕ ೊಂಡಾರು?

ಪಾಂಡವರ ಪ್ರಸಾದವಾದ ಭೊಮಿಯನುು ಅಲಪಕ ರಾರ್ನಂತ


ನಾನು ಹ ೋಗ ತಾನ ೋ ಭ ೊೋಗಿಸಲ್ಲ? ರಾರ್ರನುು ಮಟ್ಟಿ
ಭಾಸೆರನಂತ ಪ್ರರ್ವಲ್ಲಸುತ್ರಾರುವ ನಾನು ಹ ೋಗ ತಾನ ೋ
ಯುಧಿಷ್ಠಿರನ ಹಂದ ಓವಣ ದಾಸನಂತ ಹ ೊೋಗಬಲ ಿ?
ಸವಯಂ ನಾನು ಭ ೊೋಗಗಳನುು ಭ ೊೋಗಿಸಿ ಪ್ುಷ್ೆಲ
ದಾನಗಳನುು ನಿೋಡಿ ದ ೈನಾನಾಗಿ ದಿೋನತ ಯಿಂದ ಹ ೋಗ
ಜಿೋವಿಸಬಲ ಿ? ನಿನು ಸ ುೋಹಪ್ೊರಕ-ಹತಕರ ಮಾತುಗಳನುು
ನಾನು ಅಲಿಗಳ ಯುತ್ರಾಲ.ಿ ಆದರ ಸಂಧಿಮಾಡಿಕ ೊಳುುವ
ಕಾಲವದಗಿದ ಎನುುವುದನುು ಮಾತರ ಸವಣಥಾ
ಒಪ್ತಪಕ ೊಳುುವುದಿಲಿ. ಉತಾಮ ನಿೋತ್ರಯನುನುಸರಿಸಿ
ಉತಾಮವಾಗಿ ಯುದಧಮಾಡಬ ೋಕ ಂದು ನನಗ ತ ೊೋರುತಾದ .
ದುಬಣಲರಾಗಿರುವ ಕಾಲವಿದಲಿ. ನಾವು ಇನೊು ಸರಿಯಾಗಿ
ಯುದಧಮಾಡುವ ಕಾಲವಿದು.

ನಾನು ವಿಪ್ರರಿಗ ದಕ್ಷ್ಣ ಗಳನಿುತುಾ ಅನ ೋಕ ಇಷ್ಠಿ-ಯಜ್ಞಗಳನುು


ಮಾಡಿದ ದೋನ . ವ ೋದ-ಶ್ುರತ್ರಗಳನುು ಕಲ್ಲತುಕ ೊಂಡಿರುವ ನು.

609
ಶ್ತುರಗಳ ತಲ ಮಟ್ಟಿ ನಿಂತ್ರದ ದೋನ . ಭೃತಾರ ಪಾಲನ -
ಪೋಷ್ಣ ಗಳನುು ಮಾಡುತ್ರಾದ ದೋನ . ದಿೋನ ದಲ್ಲತರನುು
ಉದಧರಿಸಿದ ದೋನ . ಪ್ರರಾಷ್ರಗಳನೊು ನನು ರಾಷ್ರಗಳಲ್ಲಿ
ಸ ೋರಿಸಿಕ ೊಂಡು ಪ್ರಿಪಾಲ್ಲಸುತ್ರಾದ ದೋನ . ವಿವಿಧ ಭ ೊೋಗಗಳನುು
ಅನುಭವಿಸಿದ ದೋನ . ಧಮಣ-ಅಥಣ-ಕಾಮಗಳ ಂಬ
ತ್ರರವಗಣಗಳನೊು ಸ ೋವಿಸಿದ ದೋನ . ಕ್ಷತ್ರರಯ ಧಮಣ ಮತುಾ
ಪ್ತತೃಗಳ ಋಣಗಳ ರಡನೊು ತ್ರೋರಿಸಿದ ದೋನ . ಸುಖ್ವ ೋ
ಶಾಶ್ವತವಿಲಿದಿರುವಾಗ ರಾರ್ಾವಾಗಲ್ಲೋ ಯಶ್ಸಾಿಗಲ್ಲೋ ಹ ೋಗ
ತಾನ ೋ ಶಾಶ್ವತವಾಗಿರುವವು? ಇಲ್ಲಿ ಕ್ತೋತ್ರಣಯನುು
ಯುದಧದಿಂದ ಮಾತರ ಪ್ಡ ಯಬಹುದ ೋ ವಿನಃ ಅನಾ
ಕಾಯಣಗಳಿಂದಲಿ! ಮನ ಯಲ್ಲಿ ನಿಧನಹ ೊಂದಿದ ಕ್ಷತ್ರರಯನು
ಅತ್ರನಿಂದನಿೋಯನು. ಅದರಲೊಿ ಮನ ಯಲ್ಲಿ ಹಾಸಿಗ ಯ
ಮೋಲ ಮರಣಹ ೊಂದಿದರ ಮಹಾ
ಅಧಮಣವ ನಿಸಿಕ ೊಳುುತಾದ . ಮಹಾ ಕರತುಗಳನುು ಮಾಡಿ
ಅರಣಾದಲ್ಲಿ ಅಥವಾ ಸಂಗಾರಮದಲ್ಲಿ ಶ್ರಿೋರತಾಾಗ ಮಾಡುವ
ಕ್ಷತ್ರರಯನು ಮಹಾ ಮಹಮಯನುು ಪ್ಡ ಯುತಾಾನ .
ಮುಪ್ತಪನಿಂದ ಶ್ಥಿಲವಾದ ಶ್ರಿೋರವುಳುವನಾಗಿ
ರ ೊೋಗಪ್ತೋಡಿತನಾಗಿ ಆತಣನಾಗಿ ವಿಲಪ್ತಸುತಾಾ

610
ಗ ೊೋಳಾಡುತ್ರಾರುವ ಜ್ಞಾತ್ರಗಳ ಮಧಾದಲ್ಲಿ
ಮರಣಹ ೊಂದುವವನು ಖ್ಂಡಿತವಾಗಿಯೊ ಪ್ುರುಷ್ನ ೋ
ಅಲಿ! ವಿವಿಧ ಭ ೊೋಗಗಳನುು ಪ್ರಿತಾಜಿಸಿದವರಿಗ ಯಾವ
ಪ್ರಮ ಗತ್ರಯು ದ ೊರಕುವುದ ೊೋ ಆ ಉತಾಮ ಲ ೊೋಕಗಳಿಗ
ನಾನು ಈ ಉತಾಮ ಯುದಧದಿಂದ ಹ ೊೋಗುತ ೋಾ ನ ! ಶ್ ರರಿಗ ,
ಉತಾಮ ನಡತ ಯುಳುವರಿಗ , ಸಂಗಾರಮದಿಂದ
ಹಂದಿರುಗದವರಿಗ , ಧಿೋಮತ ಸತಾಸಂಧರಿಗ , ಕರತು-
ಯಜ್ಞಗಳನುು ನಡ ಸಿದವರಿಗ , ಶ್ಸರಗಳಿಂದ ಅವಭೃತಸಾುನ
ಮಾಡಿ ಪ್ೊತರಾದವರಿಗ – ಇವರ ಲಿರಿಗೊ ಸವಗಣವಾಸವು
ನಿಶ್ಚತವಾಗಿದ . ಯುದಧದಲ್ಲಿ ಪಾರಣಾಪ್ಣಣ ಮಾಡಿದವರನುು
ಅಪ್ಿರ ಯರು ಪ್ರಮ ಸಂತ ೊೋಷ್ದಿಂದ ಸಾವಗತ್ರಸುತಾಾರ .
ಶ್ಕರಸಭ ಯಲ್ಲಿ ಅಪ್ಿರ ಯರಿಂದ ಪ್ರಿವೃತರಾಗಿ ಸವಗಣದಲ್ಲಿ
ಗೌರವಿಸಲಪಡುವವರನುು ಪ್ತತೃಗಳು ಕೊಡ ನ ೊೋಡಿ
ಸಂತ ೊೋಷ್ಪ್ಡುತಾಾರ . ಯುದಧದಿಂದ ಹಂದಿರುಗದಿರುವ
ಶ್ ರರು ಹ ೊೋಗುವ ದಾರಿಯಲ್ಲಿಯೋ ಹ ೊೋದರ ನಾವೂ ಕೊಡ
ಪ್ತತಾಮಹ ಭಿೋಷ್ಮ, ಧಿೋಮಂತ ಆಚಾಯಣ, ರ್ಯದರಥ,
ಕಣಣ ಮತುಾ ದುಃಶಾಸನರು ಹ ೊೋಗಿರುವ ಪ್ುಣಾ ಲ ೊೋಕಗಳಿಗ
ಹ ೊೋಗುತ ೋಾ ವ . ನನಗಾಗಿ ಸಂರ್ಟ್ಟತರಾಗಿ ಬಂದಿರುವ ಶ್ ರ

611
ರ್ನಾಧಿಪ್ರು ಬಾಣಗಳಿಂದ ಗಾಯಗ ೊಂಡು ಅಂಗಗಳು
ರಕಾದಿಂದ ತ ೊೋಯುದಹ ೊೋಗಿ ರಣಭೊಮಿಯ ಮೋಲ
ಮಲಗಿದಾದರ . ಉತಾಮಾಸರಗಳನುು ತ್ರಳಿದಿದದ ಶ್ ರರು
ಯಥ ೊೋಕಾವಾಗಿ ಕರತುಗಳನುು ಯಾಜಿಸಿ ಯಥಾನಾಾಯವಾಗಿ
ಪಾರಣಗಳನುು ತ ೊರ ದು ಇಂದರಲ ೊೋಕದಲ್ಲಿ
ಆಶ್ರಯಪ್ಡ ದಿದಾದರ . ಮಹಾರಭಸದಿಂದ ನಡ ಯುತ್ರಾರುವ ಈ
ಯುದಧದಲ್ಲಿ ಮಡಿದು ಸದಗತ್ರಯನುು ಪ್ಡ ದವರು ನಿಮಿಣಸಿದ
ಈ ಮಾಗಣವು ಸುಗಮವಾಗಿದ . ಇಂತಹ ಮಾಗಣವು ಪ್ುನಃ
ದ ೊರ ಯದ ೋ ಇರಬಹುದು. ನನಗ ೊೋಸೆರವಾಗಿ
ಹತರಾಗಿರುವವರ ಕಮಣಗಳನುು ಸಮರಿಸುತಾಾ ಅವರ
ಋಣದಿಂದ ಮುಕಾನಾಗಲು ಪ್ರಯತ್ರುಸುತ್ರಾರುವ ನನಗ
ರಾರ್ಾದಲ್ಲಿ ಮನಸಿಿಲಿ. ಸ ುೋಹತರು-ಸಹ ೊೋದರರು-
ಪ್ತತಾಮಹರು ಎಲಿರನೊು ಸಾಯಗ ೊಟುಿ ಈ ಜಿೋವವನುು
ರಕ್ಷ್ಸಿಕ ೊಂಡರ ಲ ೊೋಕವು ನನುನುು ನಿಶ್ಚಯವಾಗಿಯೊ
ನಿಂದಿಸುತಾದ . ಬಂಧು-ಸ ುೋಹತ-ಸುಹೃದಯರಿಂದ
ವಿಹೋನನಾಗಿ ಪಾಂಡವನಿಗ ಶ್ರಣಾಗತನಾಗಿ ಪ್ಡ ಯುವ
ರಾರ್ಾದ ರಾರ್ಾಭಾರವಾದರೊ ಹ ೋಗಿರಬಹುದು? ರ್ಗತಾನ ುೋ
ಪ್ರಾಭವಗ ೊಳಿಸಿದಂತಹ ಕಾಯಣಗಳನುು ಮಾಡಿ ಈಗ

612
ಉತಾಮ ಯುದಧದಿಂದ ಸವಗಣವನುು ಪ್ಡ ಯುತ ೋಾ ನ . ಅನಾಥಾ
ಇಲಿ!”

ದುರ್ೋಣಧನನಾಡಿದ ಆ ಮಾತನುು ಸವಣ ಕ್ಷತ್ರರಯ ರಾರ್ರೊ


ಗೌರವಿಸಿ “ಸಾಧು! ಸಾಧು!” ಎಂದು ಮಾತನಾಡಿಕ ೊಂಡರು. ತಮಮ
ಪ್ರಾರ್ಯದ ಕುರಿತು ಶ ೋಕ್ತಸುವುದನುು ನಿಲ್ಲಿಸಿ ಪ್ರಾಕರಮವನುು
ತ ೊೋರಿಸುವುದರಲ್ಲಿಯೋ ದೃಢಚಿತಾರಾಗಿ ಯುದಧಮಾಡಲು ನಿಶ್ಚಯಿಸಿ
ಮುದಿತ ಮನಸೆರಾದರು. ಅನಂತರ ವಾಹನಗಳನುು ಸಂತಯಿಸಿ,
ಯುದಾಧಭಿನಂದಿನ ಕೌರವರ ಲಿರೊ ಅಲ್ಲಿಂದ ಎರಡು ರ್ೋರ್ನ
ದೊರಕ ೆ ಹ ೊೋಗಿ ನಿಂತುಕ ೊಂಡರು. ಆಕಾಶ್ದಲ್ಲಿರುವಂತ ತ ೊೋರುತ್ರಾದದ,
ವೃಕ್ಷಭರಿತ ಪ್ುಣಾ ಹಮವತಪವಣತ ತಪ್ಪಲ್ಲನಲ್ಲಿ ಹರಿಯುತ್ರಾದದ
ಎಣ ಗ ಂಪ್ತನ ಸರಸವತ್ರೋ ನದಿಗ ಹ ೊೋಗಿ ಆ ನಿೋರನುು ಕುಡಿದು
ಸಾುನಮಾಡಿದರು. ಕಾಲಚ ೊೋದಿತ ಸವಣ ಕ್ಷತ್ರರಯರೊ
ದುರ್ೋಣಧನನಿಂದ ಪರೋತಾಿಹತರಾಗಿ ಅನ ೊಾೋನಾರ ೊಂದಿಗ
ಸಂಭಾಷ್ಣ ಗ ೈಯುತಾಾ ತಮಮ ಮನಸಿನುು ಯುದಧದಲ್ಲಿಯೋ ಸಿಾರಗ ೊಳಿಸಿ
ಪ್ುನಃ ಯುದಧಭೊಮಿಗ ಹಂದಿರುಗಿದರು.

ಶ್ಲಾಸ ೋನಾಪ್ತಾಾಭಿಷ ೋಕ
ಹಮಾಲಯದ ತಪ್ಪಲ್ಲನಲ್ಲಿ ತಂಗಿ ಯುದಾಧಭಿನಂದಿ ರ್ೋಧರ ಲಿರೊ

613
ಅಲ್ಲಿ ಸ ೋರಿದರು. ಶ್ಲಾ, ಚಿತರಸ ೋನ, ಶ್ಕುನಿ, ಅಶ್ವತಾಾಮ, ಕೃಪ್,
ಕೃತವಮಣ, ಸುಷ ೋಣ, ಅರಿಷ್ಿಸ ೋನ, ಧೃತಸ ೋನ, ಮತುಾ ರ್ಯತ ಿೋನ
ಇವರುಗಳು ರಾತ್ರರಯನುು ಕಳ ದರು. ರಣದಲ್ಲಿ ವಿೋರ ಕಣಣನು
ಹತನಾಗಲು ರ್ಯದಿಂದ ಉಬಿಬದದ ಪಾಂಡವರ ಭಯದಿಂದ
ತತಾರಿಸಿದ ಕೌರವರಿಗ ಆ ಹಮಾಲಯದ ತಪ್ಪಲ್ಲನಲ್ಲಿಯೊ
ಸಮಾಧಾನವು ದ ೊರಕಲ್ಲಲಿ. ರಣದಲ್ಲಿ ಪ್ರಯತುಮಾಡಿ ಅಲ್ಲಿ ನ ರ ದಿದದ
ಅವರು ಸ ೈನಾ ಸನಿುಧಿಯಲ್ಲಿ ರಾರ್ನನುು ವಿಧಿವತಾಾಗಿ ಗೌರವಿಸಿ ಅವನಿಗ
ಹ ೋಳಿದರು:

“ಸ ೋನಾನಾಯಕನನುು ಮಾಡಿಕ ೊಂಡು ಶ್ತುರಗಳ ಂದಿಗ ನಿೋನು


ಯುದಧಮಾಡಬ ೋಕು. ಸ ೋನಾಪ್ತ್ರಯ ರಕ್ಷಣ ಯಡಿಯಲ್ಲಿ ನಾವು
ಸಂಗಾರಮದಲ್ಲಿ ರ್ಯವನುು ಗಳಿಸಬಲ ಿವು!”

ಆಗ ದುರ್ೋಣಧನನು ಶ ರೋಷ್ಿ ಉತಾಮ ರಥದಲ್ಲಿ ನಿಂತು


ಸವಣಯುದಧವಿಭಾವಜ್ಞನೊ, ಯುದಧದಲ್ಲಿ ಅಂತಕನಂತ್ರರುವವನೊ ಆದ
ಅಶ್ವತಾಾಮನನುು ನ ೊೋಡಿದನು. ಅಶ್ವತಾಾಮನು
ಸುಂದರಾಂಗನಾಗಿದದನು. ಶ್ರದಲ್ಲಿ ಕ ೋಶ್ರಾಶ್ಯುಳುವನಾಗಿದದನು.
ಕಂಬುಗಿರೋವನೊ, ಪ್ತರಯವದನೊ, ಅರಳಿದ ಕಮಲದಳಗಳಂತ್ರರುವ
ಕಣುಣಳುವನೊ, ವಾಾರ್ರದಂತ ವಿಶಾಲ ಮುಖ್ವುಳುವನೊ,

614
ಮೋರುಪ್ವಣದಂತ ಗಂಭಿೋರನೊ, ಸಾಾಣುವಿನ ನಂದಿಯಂತಹ ಹ ಗಲು-
ಕಣುಣಗಳು-ನಡಿಗ ಮತುಾ ಗರ್ಣನ ಯುಳುವನೊ, ಪ್ುಷ್ಿ-ಸುಸಂರ್ಟ್ಟತ-
ನಿೋಳ ತ ೊೋಳುಗಳುಳುವನೊ, ವಿಶಾಲ-ಶ ರೋಷ್ಿ ವಕ್ಷಸಾಳವುಳುವನೊ,
ಅರುಣಾನುರ್ ಗರುಡ ಮತುಾ ವಾಯುವಿನ ಬಲ-ವ ೋಗವುಳುವನೊ,
ಸೊಯಣನ ತ ೋರ್ಸುಿ ಮತುಾ ಶ್ುಕಾರಚಾಯಣನ ಬುದಿಧಯುಳುವನೊ,
ಚಂದರನ ಮುಖ್ಕಾಂತ್ರ-ರೊಪ ೈಶ್ವಯಣಯುಕಾನೊ, ಸುವಣಣಶ್ಲ ಯ
ಕಾಂತ್ರಯ ಶ್ರಿೋರವುಳುವನೊ, ಸುರ್ಟ್ಟತ ಸಂಧಿಗಳಿಂದ ಕೊಡಿದವನೊ,
ವೃತಾಾಕಾರದ ತ ೊಡ -ಕಟ್ಟ-ಮಣಕಾಲ್ಲನವನೊ, ಸುಂದರ ಪಾದ-
ಬ ರಳು-ಉಗುರುಗಳಿದದವನೊ, ಬರಹಮನು ಒಳ ುಳ ುಯ ಗುಣಗಳನುು
ಸಮರಣ ಗ ತಂದುಕ ೊಂಡು ಪ್ರಯತುಪ್ೊವಣಕವಾಗಿ ನಿಮಿಣಸಿದಂತ್ರದದ
ಸುಂದರ ಅವಯವಗಳುಳುವನೊ, ಸವಣಲಕ್ಷಣ ಸಂಪ್ನುನೊ ಆಗಿದದನು.
ಅಶ್ವತಾಾಮನು ನಿಪ್ುಣನೊ, ಶ್ುರತ್ರಸಾಗರನೊ, ಶ್ತುರಗಳನುು ಬಹುಬ ೋಗ
ರ್ಯಿಸಬಲಿವನೊ, ಶ್ತುರಗಳಿಗ ದುಲಣಭನೊ ಆಗಿದದನು. ಅವನು
ಧನುವ ೋಣದದ ಹತುಾ ಅಂಗಗಳನುು ಮತುಾ ನಾಲುೆ ಪಾದಗಳನೊು
ತ್ರಳಿದಿದದನು. ಇಷ್ವಸರಗಳ ತತವಗಳನುು ತ್ರಳಿದಿದದಮು. ನಾಲುೆ
ವ ೋದಗಳನುು ಸಾಂಗವಾಗಿ ತ್ರಳಿದಿದದನು. ಐದನ ಯ ವ ೋದವನುು
ತ್ರಳಿದಿದದ ಅವನು ಉಗರ ವರತಾನುಷಾಿನಗಳಿಂದ ಪ್ರಯತುಪ್ಟುಿ
ತರಯಂಬಕನನುು ಆರಾಧಿಸಿ ಅನುಗರಹ ಪ್ಡ ದುಕ ೊಂಡಿದದನು. ಅರ್ೋನಿಜ

615
ಕೃಪ ಮತುಾ ಅರ್ೋನಿರ್ ದ ೊರೋಣರಿಂದ ಉತಪನುನಾಗಿದದ ಅವನು
ಅಪ್ರತ್ರಮ ಕಮಣಗಳನ ುಸಗಿದದನು. ರೊಪ್ದಲ್ಲಿ ಭುವಿಯಲ್ಲಿಯೋ
ಅಸದೃಶ್ನಾಗಿದದನು. ಸವಣವಿದಾಾ ಪಾರಂಗತನೊ ಗುಣಗಳ
ಸಾಗರನೊ ಆಗಿದದನು.

ಆ ಅನಿಂದಿತ ಅಶ್ವತಾಾಮನಿಗ ದುರ್ೋಣಧನನು ಹ ೋಳಿದನು:

“ಗುರುಪ್ುತರ! ಯಾರನುು ಮುಂದಿಟುಿಕ ೊಂಡು ಒಟಾಿಗಿ ನಾವು


ಯುದಧದಲ್ಲಿ ಪಾಂಡವರನುು ರ್ಯಿಸಬಲ ಿವೋ ಅಂತಹ ನಿೋನ ೋ
ನಮಮಲಿರ ಪ್ರಮ ಗತ್ರಯು. ಆದುದರಿಂದ ನಿನು
ನಿದ ೋಣಶ್ನದಂತ ಯೋ ನಾವು ನಡ ದುಕ ೊಳುುತ ೋಾ ವ . ಯಾರು
ನನು ಸ ೋನಾಪ್ತ್ರಯಾಗಬಹುದು?”

ದೌರಣಿಯು ಹ ೋಳಿದನು:

“ಈ ಶ್ಲಾನು ಕುಲ, ವಿೋಯಣ, ತ ೋರ್ಸುಿ, ಯಶ್ಸುಿ ಮತುಾ ಶ್ರೋ


ಈ ಸವಣಗುಣಗಳಿಂದ ಸಮುದಿತನಾಗಿರುವನು. ಅವನ ೋ
ನಮಮ ಸ ೋನಾಪ್ತ್ರಯಾಗಲ್ಲ! ಕೃತಜ್ಞನಾದ ಇವನು ತಂಗಿಯ
ಮಕೆಳನೊು ಪ್ರಿತಾಜಿಸಿ ನಮಮನುು ಅನುಸರಿಸಿ ಬಂದಿದಾದನ .
ಈ ಮಹಾಬಾಹುವು ಮತ ೊಾಬಬ ಕಾತ್ರಣಕ ೋಯನಂತ

616
ಮಹಾಸ ೋನಾನಿಯಾಗಿದಾದನ . ಅಪ್ರಾಜಿತ ದ ೋವತ ಗಳು
ಸೆಂದನನುು ಪ್ಡ ದು ರ್ಯವನುು ಗಳಿಸಿದಂತ ನಾವೂ ಕೊಡ
ಈ ನೃಪ್ತ್ರಯನುು ಸ ೋನಾಪ್ತ್ರಯನಾುಗಿ ಮಾಡಿಕ ೊಂಡು
ರ್ಯಗಳಿಸುತ ೋಾ ವ .”

ದ ೊರೋಣಪ್ುತರನು ಹೋಗ ಹ ೋಳಲು ಸವಣ ನರಾಧಿಪ್ರೊ ಶ್ಲಾನನುು


ಸುತುಾವರ ದು ನಿಂತು ರ್ಯಕಾರ ಮಾಡಿದರು. ಯುದಧಮಾಡಬ ೋಕ ಂದು
ನಿಧಣರಿಸಿ ಪ್ರಮ ಆವ ೋಶ್ಪ್ೊಣಣರಾದರು. ಅನಂತರ
ದುರ್ೋಣಧನನು ನ ಲದ ಮೋಲ ಯೋ ನಿಂತು ರಥದಲ್ಲಿ ಕುಳಿತ್ರದದ,
ರಣದಲ್ಲಿ ಪ್ರಶ್ುರಾಮ-ಭಿೋಷ್ಮರ ಸಮನಾಗಿದದ ಶ್ಲಾನಿಗ ಕ ೈಮುಗಿದು
ಹ ೋಳಿದನು:

“ಮಿತರವತಿಲ! ವಿಧಾವಂಸರು ಮಿತರರು ಯಾರು ಮತುಾ


ಅಮಿತರರು ಯಾರು ಎಂದು ಪ್ರಿೋಕ್ಷ್ಸುವಂತಹ, ಮಿತರರಿಗ
ಸರಿಯಾದ, ಕಾಲವು ಬಂದ ೊದಗಿದ . ಶ್ ರನಾದ ನಿೋನು
ಸ ೋನಾಮುಖ್ದಲ್ಲಿ ನಮಮ ಪ್ರಣ ೋತನಾಗು. ನಿೋನು ಯುದಧಕ ೆ
ಹ ೊೋದ ಯಾದರ ಮಂದಬುದಿಧಯ ಪಾಂಡವರೊ,
ಅಮಾತಾರ ೊಂದಿಗ ಪಾಂಚಾಲರೊ
ಉದ ೊಾೋಗಶ್ ನಾರಾಗುತಾಾರ !”

617
ಶ್ಲಾನು ಹ ೋಳಿದನು:

“ರಾರ್ನ್! ನಿೋನು ನನಗ ಹ ೊರಿಸುವ ಕಾಯಣವನುು


ಮಾಡುತ ೋಾ ನ . ನನು ಪಾರಣ, ರಾರ್ಾ, ಧನ ಸವಣವೂ ನಿನು
ಪ್ತರೋತಾಥಣವಾಗಿಯೋ ಇವ !”

ದುರ್ೋಣಧನನು ಹ ೋಳಿದನು:

“ಮಾತುಲ! ಅತುಲ ಪ್ರಾಕರಮಿಯಾಗಿರುವ ನಿನುನುು ನಾನು


ಸ ೋನಾಪ್ತ್ರಯನಾುಗಿ ಆರಿಸುತ ೋಾ ನ . ರ್ೋಧರಲ್ಲಿ ಶ ರೋಷ್ಿ
ಸೆಂದನು ದ ೋವತ ಗಳನುು ಹ ೋಗ ೊೋ ಹಾಗ ನಿೋನು ನಮಮನುು
ಯುದಧದಲ್ಲಿ ರಕ್ಷ್ಸುವವನಾಗು! ಪಾವಕ್ತಯನುು ದ ೋವತ ಗಳು
ಹ ೋಗ ೊೋ ಹಾಗ ನಾನು ನಿನುನುು ಸ ೋನಾಪ್ತ್ರಯಾಗಿ
ಅಭಿಷ ೋಕ್ತಸುತ ೋಾ ನ . ಮಹ ೋಂದರನು ದಾನವರನುು ಹ ೋಗ ೊೋ
ಹಾಗ ರಣದಲ್ಲಿ ಶ್ತುರಗಳನುು ಸಂಹರಿಸು!”

ರಾರ್ನ ಈ ಮಾತನುು ಕ ೋಳಿದ ಪ್ರತಾಪ್ವಾನ್ ಮದರರಾರ್ನು


ದುರ್ೋಣಧನನಿಗ ಈ ಮಾತುಗಳನಾುಡಿದನು:

“ದುರ್ೋಣಧನ! ನನು ಮಾತನುು ಕ ೋಳು! ಯಾರನುು ನಿೋನು


ರಥಿಗಳಲ್ಲಿ ಶ ರೋಷ್ಿರ ಂದು ತ್ರಳಿದುಕ ೊಂಡಿರುವ ರ್ೋ ಆ ರಥಸಾ

618
ಕೃಷ್ಣರಿಬಬರೊ ಬಾಹುವಿೋಯಣದಲ್ಲಿ ಎಂದೊ ನನಗ
ಸರಿಸಾಟ್ಟಯಾಗುವವರಲಿ! ಸುರಾಸುರಮಾನವ
ಸವಣರ ೊಂದಿಗ ಈ ಪ್ೃಥಿವಯೋ ಯುದಧಕ ೆ ನಿಂತರೊ
ರಣಮುಖ್ದಲ್ಲಿ ಸಂಕುರದಧನಾದ ನಾನು ಎದುರಿಸಿ
ಯುದಧಮಾಡಬಲ ಿ! ಇನುು ಪಾಂಡವರು ಯಾವ ಲ ಖ್ೆಕ ೆ?
ರಣದಲ್ಲಿ ಸ ೋರಿರುವ ಪಾಥಣರನೊು ಸ ೊೋಮಕರನೊು ನಾನು
ಗ ಲುಿತ ೋಾ ನ ! ನಾನು ನಿನು ಸ ೋನಾಪ್ತ್ರಯಾಗುತ ೋಾ ನ . ಅದರಲ್ಲಿ
ಸಂಶ್ಯವಿಲಿ. ಶ್ತುರಗಳಿಗ ಭ ೋದಿಸಲಸಾಧಾವಾದ
ವೂಾಹವನೊು ರಚಿಸುತ ೋಾ ನ . ದುರ್ೋಣಧನ!
ನಾನುಹ ೋಳುತ್ರಾರುವ ಇದು ಸತಾವಾದುದು. ಅದರಲ್ಲಿ
ಸಂಶ್ಯವಿಲಿ!”

ಮದಾರಧಿಪ್ತ್ರಯು ಹೋಗ ಹ ೋಳಲು ರಾರ್ನು ಸ ೋನ ಗಳ ಮಧಾದಲ್ಲಿ


ಹೃಷ್ಿರೊಪ್ನಾಗಿ ಶಾಸರಗಳಲ್ಲಿ ತ ೊೋರಿಸಿಕ ೊಟಿ ವಿಧಿಗಳಿಂದ ಅವನನುು
ಅಭಿಷ ೋಕ್ತಸಿದನು. ಅವನು ಅಭಿಷ್ಠಕಾನಾಗಲು ಅಲ್ಲಿ ಮಹಾ
ಸಿಂಹನಾದವು ಕ ೋಳಿಬಂದಿತು. ಕೌರವ ಸ ೋನ ಗಳಲ್ಲಿ ವಾದಾಗಳು
ಮಳಗಿದವು. ಆಗ ಮದರಕ ಮಹಾರಥ ರ್ೋಧರು ಹಷ್ಠಣತರಾಗಿ
ಆಹವಶ ೋಭಿೋ ರಾಜಾ ಶ್ಲಾನನುು ಸುಾತ್ರಸಿದರು:

619
620
“ರಾರ್ನ್! ನಿನಗ ರ್ಯವಾಗಲ್ಲ! ಚಿರಂಜಿೋವಿಯಾಗು!
ಸಮಾಗತರಾಗಿರುವ ಶ್ತುರಗಳನುು ಸಂಹರಿಸು! ನಿನು
ಬಾಹುಬಲವನುು ಪ್ಡ ದಿರುವ ಮಹಾಬಲ ಧಾತಣರಾಷ್ರರು
ಶ್ತುರಗಳು ಹತರಾಗಿ ಅಖಿಲ ಪ್ೃಥಿವಯಲಿವನೊು ಆಳುತಾಾರ !
ರಣದಲ್ಲಿ ಸುರಾಸುರಮಾನವರನುು ನಿೋನು ಗ ಲಿಲು
ಶ್ಕಾನಾಗಿರುವಾಗ ಮತಾಣಧಮಣವನುನುಸರಿಸುವ ಸ ೊೋಮಕ-
ಸೃಂರ್ಯರು ಯಾವ ಲ ಖ್ೆಕ ೆ?”

ಹೋಗ ಸಂಸುಾತ್ರಸಲಪಡಲು ಬಲಶಾಲ್ಲೋ ವಿೋರ ಮದಾರಧಿಪ್ತ್ರಯು


ಅಕೃತಾತಮರಿಗ ದುಲಣಭ ಹಷ್ಣವನುು ಹ ೊಂದಿ ಹ ೋಳಿದನು:

“ರಾಜ ೋಂದರ! ಇಂದು ನಾನು ರಣದಲ್ಲಿ ಪಾಂಚಾಲರ ೊಂದಿಗ


ಸವಣ ಪಾಂಡವರನೊು ಸಂಹರಿಸುತ ೋಾ ನ . ಅಥವಾ ಹತನಾಗಿ
ಸವಗಣಕ ೆ ಹ ೊೋಗುತ ೋಾ ನ ! ಇಂದು ನಿಭಿೋಣತನಾಗಿ ಸಂಚರಿಸುವ
ನನುನುು ಲ ೊೋಕಗಳ ಲಿವೂ, ಪಾಂಡುಸುತರ ಲಿರೊ,
ಸಾತಾಕ್ತರ್ಂದಿಗ ವಾಸುದ ೋವ, ಪಾಂಚಾಲರು ಮತುಾ
ದೌರಪ್ದ ೋಯರ ಲಿರೊ, ಧೃಷ್ಿದುಾಮು, ಶ್ಖ್ಂಡಿ ಮತುಾ ಸವಣ
ಪ್ರಭದರಕರೊ ನ ೊೋಡಲ್ಲ! ಯುದಧದಲ್ಲಿ ನನು ವಿಕರಮ, ಧನುಸಿಿನ
ಮಹಾ ಬಲ, ಹಸಾಲಾರ್ವ, ಅಸರವಿೋಯಣ ಮತುಾ ಭುರ್ಗಳ

621
ಬಲವನುು ನ ೊೋಡಲ್ಲದಾದರ ! ನನುಲ್ಲಿರುವ ಬಾಹು ಬಲವನೊು,
ಅಸರಗಳ ಸಂಪ್ತಾನೊು ಇಂದು ಪಾಥಣರು, ಚಾರಣ-
ಸಿದಧರ ೊಂದಿಗ ನ ೊೋಡಲ್ಲ. ಇಂದು ನನು ವಿಕರಮವನುು ನ ೊೋಡಿ
ಮಹಾರಥ ಪಾಂಡವರು ಪ್ರತ್ರೋಕಾರಪ್ರರಾಗಿ ಯುದಧ
ಮಾಡುವಂತಾಗಲ್ಲ! ಇಂದು ನಾನು ಪಾಂಡವರ ಸ ೋನ ಗಳನುು
ಎಲಿಕಡ ಓಡಿಸುತ ೋಾ ನ ! ನಿನು ಪ್ತರಯಾಥಣವಾಗಿ ಯುದಧದಲ್ಲಿ
ದ ೊರೋಣ-ಭಿೋಷ್ಮರನೊು, ಸೊತಪ್ುತರನನೊು ಮಿೋರಿಸಿ ನಾನು
ಯುದಧಮಾಡುತಾಾ ರಣದಲ್ಲಿ ಚರಿಸುತ ೋಾ ನ !”

ಶ್ಲಾನು ಅಭಿಷ್ಠಕಾನಾಗಲು ಕೌರವ ಸ ೋನ ಗಳು ಕಣಣನ ಕುರಿತಾದ


ವಾಸನವನುು ಸವಲಪವೂ ಮನಸಿಿಗ ತ ಗ ದುಕ ೊಳುಲ್ಲಲಿ! ಮದರರಾರ್ನ
ಶ್ರಣಕ ೆ ಬಂದ ಸ ೈನಿಕರು ಹೃಷ್ಿರಾಗಿ ಸುಮನಸೆರಾದರಲಿದ ೋ
ಪಾಥಣರು ಹತರಾದರ ಂದ ೋ ಭಾವಿಸಿದರು. ಹಷ್ಣವನುು ಪ್ಡ ದ ಆ
ಸ ೋನ ಯು ರಾತ್ರರಯನುು ಅಲ್ಲಿಯೋ ಸವಸಾಚಿತಾದಿಂದ ಸುಖ್ವಾಗಿ ಮಲಗಿ
ಕಳ ಯಿತು.

ಕೌರವ ಸ ೋನ ಯ ಆ ಶ್ಬಧವನುು ಕ ೋಳಿದ ರಾಜಾ ಯುಧಿಷ್ಠಿರನು ಸವಣ


ಕ್ಷತ್ರರಯರೊ ಕ ೋಳುವಂತ ವಾಷ ಣೋಣಯನಿಗ ಈ ಮಾತನಾುಡಿದನು:

“ಮಾಧವ! ಧಾತಣರಾಷ್ರರು ಸವಣಸ ೋನ ಗಳಿಂದ


622
ಪ್ೊಜಿತನಾಗಿರುವ ಮಹ ೋಷಾವಸ ಮದರರಾರ್ ಶ್ಲಾನನುು
ಸ ೋನಾಪ್ತ್ರಯನಾುಗಿ ಮಾಡಿಕ ೊಂಡಿದಾದರ . ಇದನುು ಕ ೋಳಿ ಏನು
ಉಚಿತವೋ ಅದನುು ಮಾಡು. ನಿೋನು ನಮಮ ನ ೋತಾರನೊ,
ರಕ್ಷಕನೊ ಆಗಿರುವ . ಆದುದರಿಂದ ನಂತರ ಏನು
ಮಾಡಬ ೋಕ ನುುವುದನುು ನಿಶ್ಚಯಿಸು!”

ವಾಸುದ ೋವನು ರ್ನಾಧಿಪ್ನಿಗ ಹ ೋಳಿದನು:

“ಭಾರತ! ಋತಾಯನನ ಮಗ ಶ್ಲಾನನುು ಯಥಾತತಾವವಾಗಿ


ತ್ರಳಿದುಕ ೊಂಡಿದ ದೋನ . ಅವನು ವಿೋಯಣವಾನನೊ,
ಮಹಾತ ೋರ್ಸಿವಯೊ, ಮಹಾತಮನೊ, ವಿಶ ೋಷ್ತಃ
ಯುದಧವಿಶಾರದನೊ, ಚಿತರರ್ೋಧಿಯೊ, ಲಾರ್ವ
ಸಂಯುಕಾನೊ ಆಗಿದಾದನ . ಮದರರಾರ್ನು ರಣದಲ್ಲಿ ಭಿೋಷ್ಮ,
ದ ೊರೋಣ ಮತುಾ ಕಣಣರು ಹ ೋಗಿದದರ ೊೋ ಹಾಗ ಅಥವಾ
ಅವರಿಗಿಂತಲೊ ವಿಶ್ಷ್ಿನಾಗಿದಾದನ ಎಂದು ನನಗನಿುಸುತಾದ .
ಎಷ್ುಿ ರ್ೋಚಿಸಿದರೊ ಯುದಧಮಾಡುತ್ರಾರುವ ಅವನ
ಸಮಾನರೊಪ್ನಾಗಿರುವ ರ್ೋಧನನುು ನಾನು ಕಾಣುತ್ರಾಲಿ.
ರಣದಲ್ಲಿ ಅವನು ಶ್ಖ್ಂಡಿ, ಅರ್ುಣನ, ಭಿೋಮಸ ೋನ, ಸಾತವತ
ಮತುಾ ಧೃಷ್ಿದುಾಮುರಿಗಿಂತ ಅಧಿಕ ಬಲಶಾಲ್ಲಯು.

623
ಮದರರಾರ್ನು ಸಿಂಹ-ಆನ ಗಳ ವಿಕರಮವುಳುವನು.
ಪ್ರಳಯಕಾಲದಲ್ಲಿ ಪ್ರಜ ಗಳ ಮೋಲ ಕುರದಧನಾಗಿರುವ
ಕಾಲನಂತ ಅವನು ರಣದಲ್ಲಿ ಸಂಚರಿಸುತಾಾನ .
ಶಾದೊಣಲಸಮವಿಕರಮಿಯಾದ ನಿನುನುು ಬಿಟಿರ ಅವನನುು
ಇಂದು ರಣದಲ್ಲಿ ಎದುರಿಸುವ ಬ ೋರ ಯಾವ ರ್ೋಧನನೊು
ನಾನು ಕಾಣಲಾರ ! ರಣದಲ್ಲಿ ಕುರದಧನಾಗಿ ಪ್ರತ್ರದಿನವೂ
ಯುದಧಮಾಡುತಾಾ ನಿನು ಸ ೋನ ಯನುು ಕ್ಷ ೊೋಭ ಗ ೊಳಿಸುತ್ರಾರುವ
ಮದರರಾರ್ನನುು ಸಂಹರಿಸಬಲಿ ನಿನುಂತಹ ಪ್ುರುಷ್ನು
ದ ೋವಲ ೊೋಕವೂ ಸ ೋರಿ ಇಡಿೋ ರ್ಗತ್ರಾನಲ್ಲಿಯೋ ಇಲಿ.
ಆದುದರಿಂದ ಮರ್ವಾನನು ಶ್ಂಬರನನುು ಹ ೋಗ ೊೋ ಹಾಗ
ರಣದಲ್ಲಿ ಶ್ಲಾನನುು ಸಂಹರಿಸು. ಅವನು ಅತ್ರ ವಿೋರನೊ
ಧಾತಣರಾಷ್ರರಿಂದ ಸತೃತನೊ ಆಗಿದ ದೋನ . ಯುದಧದಲ್ಲಿ
ಮದ ರೋಶ್ವರನು ಹತನಾದನ ಂದರ ನಿನಗ ೋ ರ್ಯವದಗುತಾದ .
ಅವನು ಹತನಾದರ ಧಾತಣರಾಷ್ರರ ಮಹಾ ಸ ೋನ ಯಲಿವೂ
ಹತಗ ೊಂಡಂತ . ನನು ಈ ಮಾತನುು ಕ ೋಳಿ ನನು ಸಲಹ ಯಂತ
ರಣದಲ್ಲಿ ಮಹಾಬಲ ಮದರರಾರ್ನನುು ಎದುರಿಸಿ
ಯುದಧಮಾಡಿ ವಾಸವನು ನಮುಚಿಯನುು ಹ ೋಗ ೊೋ ಹಾಗ
ಅವನನುು ಸಂಹರಿಸು! ನನು ಮಾತುಲನಿವನು ಎಂದು ಅವನ

624
ಮೋಲ ದಯವನುು ತ ೊೋರಿಸದ ಯೋ ಕ್ಷತರಧಮಣವನುು
ಪ್ುರಸೆರಿಸಿ ಮದರರ್ನ ೋಶ್ವರನನುು ಸಂಹರಿಸು. ಭಿೋಷ್ಮ-
ದ ೊರೋಣರ ಂಬ ಮಹಾ ಸಾಗರವನೊು, ಕಣಣನ ಂಬ
ಪಾತಾಳದಂತಹ ಅಗಾಧ ಮಡುವನೊು ದಾಟ್ಟದ ನಿೋನು
ಶ್ಲಾನ ಂಬ ಗ ೊೋವಿನ ಪಾದದಷ್ಠಿರುವ ಗುಂಡಿಯಲ್ಲಿ
ಗಣಸಮೋತನಾಗಿ ಮುಳುಗಿಹ ೊೋಗಬ ೋಡ! ನಿನುಲ್ಲಿರುವ
ತಪ್ಸುಿ, ವಿೋಯಣ, ಮತುಾ ಕ್ಷಾತರಬಲಗಳ ಲಿವನೊು ರಣದಲ್ಲಿ
ತ ೊೋರಿಸಿ ಆ ಮಹಾರಥನನುು ಸಂಹರಿಸು!”

ಈ ಮಾತುಗಳನುು ಹ ೋಳಿ ಪ್ರವಿೋರಹ ಕ ೋಶ್ವನು ಪಾಂಡವರಿಂದ


ಗೌರವಿಸಲಪಟುಿ ಸಾಯಂಕಾಲದ ಹ ೊತ್ರಾಗ ತನು ಶ್ಬಿರಕ ೆ ಹ ೊೋದನು.
ಕ ೋಶ್ವನು ಹ ೊರಟು ಹ ೊೋಗಲು ಧಮಣರಾರ್ ಯುಧಿಷ್ಠಿರನು ತನು
ಭಾರತೃಗಳನೊು, ಪಾಂಚಾಲ-ಸ ೊೋಮಕರ ಲಿರನೊು ಕಳುಹಸಿ
ಅಂಕುಶ್ವಿಲಿದ ಸಲಗದಂತ ಸುಖ್ವಾಗಿ ಆ ರಾತ್ರರ ನಿದಿರಸಿದನು.
ಕಣಣನ ನಿಧನದಿಂದ ಹೃಷ್ಿರಾಗಿದದ ಮಹ ೋಷಾವಸ ಪಾಂಚಾಲ-
ಪಾಂಡವರ ಲಿರೊ ಆ ರಾತ್ರರ ಸುಖ್ವಾಗಿ ನಿದಿರಸಿದರು. ಸೊತಪ್ುತರನ
ನಿಧನದಿಂದಾಗಿ ರ್ಯವನುು ಪ್ಡ ದ ಪಾಂಡವ ಸ ೋನ ಯು,
ಕಣಣನಂತಹ ಮಹಾರಥ ಮಹ ೋಷಾವಸನನುು ದಾಟ್ಟ ಚಿಂತ ಗಳನುು

625
ಕಳ ದುಕ ೊಂಡು ಆ ರಾತ್ರರ ಅತಾಂತ ಮುದಿತವಾಗಿತುಾ.

ಹದಿನ ಂಟನ ೋ ದಿನದ ಯುದಧ: ಶ್ಲಾ ವಧ


ಯುದಾಧರಂಭ
ರಾತ್ರರಯು ಕಳ ಯಲು ರಾಜಾ ದುರ್ೋಣಧನನು ಮಹಾರಥರ ಲಿರೊ
ಕವಚಗಳನುು ಧರಿಸಿ ಯುದಧಸನುದಧರಾಗುವಂತ ನಿನು ಕಡ ಯವರ ಲಿರಿಗ
ಹ ೋಳಿದನು. ರಾರ್ನ ಅಭಿಪಾರಯವನುು ತ್ರಳಿದ ಆ ಸ ೋನ ಯು
ಸನುದಧವಾಗತ ೊಡಗಿತು. ಬ ೋಗನ ರಥವನುು ಸರ್ುಾಗ ೊಳಿಸಲು ಸ ೈನಿಕರು
ಅತ್ರಾತಾ ಓಡಾಡುತ್ರಾದದರು. ಆನ ಗಳನುು ಸರ್ುಾಗ ೊಳಿಸಿದರು. ಪ್ದಾತ್ರಗಳು
ಕವಚಗಳನುು ತ ೊಟುಿಕ ೊಂಡರು. ಇನುು ಕ ಲವರು ಸಹಸಾರರು
ಕುದುರ ಗಳನುು ಸರ್ುಾಗ ೊಳಿಸಿದರು. ವಾದಾಗಳು ಮಳಗಿದವು.
ಗಜಿಣಸುತ್ರಾದದ ರ್ೋಧ-ಸ ೋನ ಗಳ ಶ್ಬಧಗಳ ಕ ೋಳಿಬಂದಿತು.
ಮೃತುಾವನ ುೋ ಹಂದಿರುಗುವ ಸಾಾನವನಾುಗಿ ಕಲ್ಲಪಸಿಕ ೊಂಡಿದದ
ಅಳಿದುಳಿದಿದದ ಸವಣ ಸ ೋನ ಗಳ ಯುದಧಸನುದಧರಾಗಿ
ಮುಂದುವರ ದವು. ಮಹಾರಥರು ಮದರರಾರ್ ಶ್ಲಾನನುು
ಸ ೋನಾಪ್ತ್ರಯನಾುಗಿ ಮಾಡಿಕ ೊಂಡು ಸ ೋನ ಗಳ ಲಿವನೊು ವಿಭಜಿಸಿ ತಮಮ
ತಮಮ ದಳಗಳಲ್ಲಿ ಸನುದಧರಾಗಿದದರು. ಅನಂತರ ಸವಣ ಸ ೈನಿಕರೊ,
626
ಕೃಪ್, ಕೃತವಮಣ, ದೌರಣಿ, ಶ್ಲಾ, ಸೌಬಲ ಮತುಾ ಅಳಿದುಳಿದ ಅನಾ
ಪಾಥಿಣವರು ದುರ್ೋಣಧನನ ೊಡನ ಸ ೋರಿ ಈ ನಿಯಮಗಳನುು
ಮಾಡಿಕ ೊಂಡರು:

“ಪಾಂಡವರ ೊಂದಿಗ ನಮಮವರಲ್ಲಿ ಯಾರೊ ಒಬಬನ ೋ


ಯುದಧಮಾಡಬಾರದು. ಪಾಂಡವರ ೊಂದಿಗ ಒಬಬನ ೋ
ಯುದಧಮಾಡುತ್ರಾರುವವನನುು ಬಿಟುಿಬಂದರ ಅಂತವನು
ಪ್ಂಚಮಹಾಪಾತಕ ಮತುಾ ಉಪ್ಪಾತಕಗಳಿಂದ
ಯುಕಾನಾಗುತಾಾನ . ನಾವ ಲಿರೊ ಒಟಾಿಗಿ ಅನ ೊಾೋನಾರನುು
ರಕ್ಷ್ಸುತಾಾ ಶ್ತುರಗಳ ಂದಿಗ ಯುದಧಮಾಡಬ ೋಕು!”

ಹೋಗ ಒಪ್ಪಂದವನುು ಮಾಡಿಕ ೊಂಡು ಆ ಮಹಾರಥರ ಲಿರೊ


ಮದರರಾರ್ನನುು ಮುಂದ ಬಿಟುಿಕ ೊಂಡು ಬ ೋಗನ ಶ್ತುರಗಳ ಮೋಲ
ಆಕರಮಣ ನಡ ಸಿದರು. ಭಿೋಷ್ಮ, ದ ೊರೋಣ ಮತುಾ ಸೊತಪ್ುತರರು
ಹತರಾಗಿರಲು ರಣದಲ್ಲಿ ಶ್ಲಾನು ಪಾಥಣರ ಲಿರನೊು ಸಂಹರಿಸುತಾಾನ
ಎಂಬ ಬಲವತಾಾದ ಆಶ ಯು ಧೃತರಾಷ್ರನ ಪ್ುತರರಲುಿಂಟಾಗಿತುಾ.
ಅದ ೋ ಆಶ ಯನುು ಹೃದಯಲ್ಲಿಟುಿಕ ೊಂಡು ಆಶಾವಸನ ಗಳಿಂದ
ಸಮರದಲ್ಲಿ ಮಹಾರಥ ಮದರರಾರ್ನನುು ಆಶ್ರಯಿಸಿ ಅವನ ಮಕೆಳು
ತಮಮನುು ತಾವ ೋ ನಾಥವಂತರ ಂದು ತ್ರಳಿದುಕ ೊಂಡಿದದರು. ಕಣಣನು

627
ಹತನಾದಾಗ ಪಾಥಣರು ಮಾಡಿದ ಸಿಂಹನಾದದಿಂದ
ಧಾತಣರಾಷ್ರರಲ್ಲಿ ಮಹಾ ಭಯವು ಆವ ೋಶ್ಗ ೊಂಡಿತುಾ. ಅವರನುು
ಸಮಾಧಾನಗ ೊಳಿಸಿ ಪ್ರತಾಪ್ವಾನ್ ಮದರರಾರ್ನು ಸ ೋನ ಯನುು
ಸವಣತ ೊೋಭದರ ವೂಾಹದಲ್ಲಿ ರಚಿಸಿದನು. ಮದರರಾರ್ನು ರಣದಲ್ಲಿ
ಚಿತ್ರರತ-ಶ್ತುರಭಾರನಾಶ್ಕ-ವ ೋಗವತಾರ ಧನುಸಿನುು ಸ ೋಲ ಯುತಾಾ
ಸಿಂಧುದ ೋಶ್ದ ಕುದುರ ಗಳನುು ಕಟ್ಟಿದದ ಶ ೋಷ್ಿ ರಥವನುು ಏರಿ
ಪಾಥಣರನುು ಆಕರಮಣಿಸಿದನು. ರಥದಲ್ಲಿದದ ಅವನ ಸಾರಥಿಯೊ
ರಥವನುು ಶ ೋಭಾಯಮಾನಗ ೊಳಿಸಿದನು. ಆ ಶ್ ರನು ಧೃತರಾಷ್ರ-
ಪ್ುತರರ ಭಯವನುು ಹ ೊೋಗಲಾಡಿಸುತಾಾ ಆ ರಥದಲ್ಲಿ ಸಿದಧನಾಗಿ
ನಿಂತ್ರದದನು. ಪ್ರಯಾಣದ ಸಮಯದಲ್ಲಿ ಮದರರಾರ್ನು ಕವಚವನುು
ಧರಿಸಿ ವಿೋರ ಮದರಕರು ಮತುಾ ದುರ್ಣಯ ಕಣಣಪ್ುತರರ ೊಂದಿಗ
ವೂಾಹದ ಮುಖ್ಭಾಗದಲ್ಲಿದದನು. ಎಡಭಾಗದಲ್ಲಿ ತ್ರರಗತಣರಿಂದ
ಪ್ರಿವಾರಿತನಾದ ಕೃತವಮಣನೊ, ಬಲಭಾಗದಲ್ಲಿ ಶ್ಕ-
ಯವನರ ೊಂದಿಗ ಕೃಪ್ನೊ ಇದದರು. ಕಾಂಬ ೊೋರ್ರಿಂದ
ಪ್ರಿವಾರಿತನಾಗಿ ಅಶ್ವತಾಾಮನು ಪ್ೃಷ್ಿ ಭಾಗದಲ್ಲಿದದನು ಮತುಾ
ಕುರುಪ್ುಂಗವರಿಂದ ರಕ್ಷ್ತನಾಗಿ ದುರ್ೋಣಧನನು ಮಧಾದಲ್ಲಿದದನು.
ಮಹಾ ಸ ೋನ ಯಿಂದ ಪ್ರಿವೃತನಾಗಿ ಶ್ಕುನಿ-ಉಲೊಕರು ವೂಾಹದ
ಪ್ೃಷ್ಿಭಾಗದಲ್ಲಿ ಇದದರು.

628
ಹಾಗ ಯೋ ಪಾಂಡವರು ಕೊಡ ಮಹಾರಣದಲ್ಲಿ ಸ ೈನಾವನುು
ವೂಾಹದಲ್ಲಿ ರಚಿಸಿ ಉತಾಿಹದಿಂದ ಎಲಿಕಡ ಗಳಿಂದ ಕೌರವರ ಲಿರನೊು
ಆಕರಮಣಿಸಿದರು. ಆ ಸ ೋನ ಯು ಕ್ಷ ೊೋಭ ಗ ೊಂಡ ಮಹಾ ಸಮುದರದಂತ
ಭ ೊೋಗಣರ ಯುತ್ರಾತುಾ. ಉಕ್ತೆಮರುವ ಮಹಾಸಮುದರದಂತ ರಥ-
ಆನ ಗಳು ಮುನುುಗಿಗ ಹ ೊೋಗುತ್ರಾದದವು. ಪಾಂಡವರ ವೂಾಹವು ಮೊರು
ಮೊರು ಭಾಗಗಳಲ್ಲಿ ಕೌರವ ಸ ೋನ ಯನುು ಆಕರಮಣಿಸಿತು.
ಧೃಷ್ಿದುಾಮು-ಶ್ಖ್ಂಡಿ-ಸಾತಾಕ್ತಯರು ಶ್ಲಾನ ಸ ೋನ ಯನುು
ಆಕರಮಣಿಸಿದರು. ಯುಧಿಷ್ಠಿರನು ಶ್ಲಾನನ ುೋ ಕ ೊಲಿಲು ಬಯಸಿ
ಅವನನುು ಆಕರಮಣಿಸಿದನು. ಅರ್ುಣನನು ಹಾದಿಣಕಾನನೊು,
ಸಂಶ್ಪ್ಾಕಗಣಗಳನೊು ಆಕರಮಣಿಸಿದನು. ಭಿೋಮಸ ೋನ ಮತುಾ
ಸ ೊೋಮಕರು ಗೌತಮ ಕೃಪ್ನನುು ಆಕರಮಣಿಸಿದರು.
ಮಾದಿರೋಪ್ುತರರಿಬಬರೊ ಶ್ಕುನಿ-ಉಲೊಕರನುು ಆಕರಮಣಿಸಿದರು.

ಆ ದಿನ ಕೌರವನ ಪ್ಕ್ಷದಲ್ಲಿ ಹನ ೊುಂದು ಸಾವಿರ ರಥಗಳ , ಹತುಾ


ಸಾವಿರದ ಏಳು ನೊರು ಆನ ಗಳ , ಎರಡು ಲಕ್ಷ ಕುದುರ ಗಳ ಮತುಾ
ಮೊರು ಕ ೊೋಟ್ಟ ಪ್ದಾತ್ರಸ ೈನಿಕರೊ ಉಳಿದಿದದರು. ಪಾಂಡವರ
ಪ್ಕ್ಷದಲ್ಲಿ ಆರು ಸಾವಿರ ರಥಗಳ , ಆರು ಸಾವಿರ ಆನ ಗಳ , ಹತುಾ
ಸಾವಿರ ಕುದುರ ಗಳ ಮತುಾ ಎರಡು ಕ ೊೋಟ್ಟ ಪ್ದಾತ್ರಸ ೈನಿಕರೊ

629
ಉಳಿದಿದದರು.

ಈ ರಿೋತ್ರ ಸ ೋನ ಗಳ ಂದಿಗ ಪ್ರಸಪರರನುು ವಧಿಸಲು ಇಚಿೆಸಿ


ನರವಾಾರ್ರರು ಆ ದಿನದ ಪಾರತಃಸಂಧಾಾಸಮಯದಲ್ಲಿ ಹ ೊರಟರು. ಆಗ
ಕೌರವರ ಮತುಾ ಶ್ತುರಗಳ ನಡುವ ಪ್ರಸಪರರನುು ಸಂಹರಿಸುವ
ಭಯಾನಕ ಘೊೋರರೊಪ್ತೋ ಯುದಧವು ಪಾರರಂಭವಾಯಿತು.

ಪ್ದಾತ್ರ-ರಥ-ಆನ ಗಳ ಗುಂಪ್ುಗಳ , ಸಾವಿರಾರು ಕುದುರ ಸವಾರರೊ


ತಮಮ ಪ್ರಾಕರಮಗಳನುು ಪ್ರದಶ್ಣಸುತಾಾ ಪ್ರಸಪರ ೊಡನ
ಕಾದಾಡಿದರು. ನಭಸಾಲದಲ್ಲಿ ಮೋರ್ಗಳ ನಿನಾದದಂತ ಘೊೋರರೊಪ್ತೋ
ಆನ ಗಳು ಓಡುತ್ರಾರುವ ಮಹಾ ನಿನಾದವು ಕ ೋಳಿಬಂದಿತು. ಕ ಲವು
ರಥಿಗಳು ಆನ ಗಳ ಆಘ್ರತದಿಂದ ರಥಗಳ ಂದಿಗ ಕ ಳಕುೆರುಳಿದರು.
ಮದ ೊೋತೆಟ ಆನ ಗಳಿಂದ ದೊಡಲಪಟಿ ಅನ ೋಕ ವಿೋರರು ರಣದಿಂದ
ಓಡಿಹ ೊೋಗುತ್ರಾದದರು. ರಥಿಗಳು ಶ್ರಗಳಿಂದ ಕುದುರ ಗಳ
ಗುಂಪ್ುಗಳನೊು ಪಾದರಕ್ಷಕರನೊು ಪ್ರಲ ೊೋಕಕ ೆ ಕಳುಹಸುತ್ರಾದದರು.
ಅಶಾವರ ೊೋಹಗಳು ಮಹಾರಥರನುು ಸುತುಾವರ ದು ಪಾರಶ್-ಶ್ಕ್ತಾ-
ಋಷ್ಠಿಗಳಿಂದ ಅವರನುು ಸಂಹರಿಸುತಾಾ ಸಂಚರಿಸುತ್ರಾದದರು.
ಧನುಧಾಣರಿೋ ಪ್ುರುಷ್ರು ಮಹಾರಥರನುು ತಡ ದು -ಒಬಬರ ೋ
ಅನ ೋಕರನುು ಎದುರಿಸಿ, ಯಮಕ್ಷಯಕ ೆ ಕಳುಹಸುತ್ರಾದದರು. ಅನಾ

630
ರಥಶ ರೋಷ್ಿರು ಮಹಾರಥರನುು ಸುತುಾವರ ದು ಮಹಾರವದ ೊಂದಿಗ
ಆಯುಧಗಳನುು ಬಿಟುಿ ಓಡಿಹ ೊೋಗುತ್ರಾದದವರನುು ಸಂಹರಿಸುತ್ರಾದದರು.
ಹಾಗ ಯೋ ಕುರದಧ ಆನ ಗಳು ಅನ ೋಕ ಶ್ರಗಳನುು ಚ ಲುಿತ್ರಾದದ ರಥಿಗಳನುು
ಎಲಿ ಕಡ ಗಳಿಂದ ಸುತುಾವರ ದು ಕ ೊಲುಿತ್ರದ
ಾ ದವು. ಆನ ಗಳು ಆನ ಗಳನೊು,
ರಥಿಗಳು ರಥಿಗಳನೊು, ಶ್ಕ್ತಾ-ತ ೊೋಮರ-ನಾರಚಗಳಿಂದ
ಸಂಹರಿಸುತ್ರಾದದರು. ರಥ-ಆನ -ಕುದುರ ಗಳು ರಣಮಧಾದಲ್ಲಿ
ಪಾದಾತ್ರಗಳನುು ತುಳಿದು ಮಹಾ ವಾಾಕುಲವನುುಂಟುಮಾಡುತ್ರಾದದವು.
ಹಮವತಪವಣತ ಪ್ರಸಾದಲ್ಲಿರುವ ಹಂಸಗಳು ನಿೋರು ಕುಡಿಯಲು
ಭೊಮಿಯ ಕಡ ವ ೋಗದಿಂದ ಹಾರಿಬರುವಂತ ಚಾಮರ-ಸುಶ ೋಭಿತ
ಕುದುರ ಗಳು ಓಡುತ್ರಾದದವು. ಆ ಕುದುರ ಗಳ ಖ್ುರಗಳಿಂದ ಚಿತ್ರರತವಾದ
ರಣಭೊಮಿಯು ಪ್ತರಯತಮನ ಉಗುರುಗಳಿಂದ ಗಾಯಗ ೊಂಡ
ನಾರಿಯಂತ ಶ ೋಭಿಸುತ್ರಾತುಾ. ಕುದುರ ಗಳ ಖ್ುರಶ್ಬಧಗಳು, ರಥಚಕರಗಳ
ನಿಸವನಗಳು, ಪ್ದಾತ್ರಗಳ ಕೊಗುಗಳು, ಆನ ಗಳ ಘ್ೋಂಕಾರ, ವಾದಾಗಳ
ಘೊೋಷ್ಗಳು ಮತುಾ ಶ್ಂಖ್ಗಳ ನಿನಾದಗಳಿಂದ ಸಿಡಿಲುಗಳು
ಭೊಮಿಯನುು ಬಡಿಯುತ್ರಾವ ರ್ೋ ಎಂಬಂತ ತ ೊೋರುತ್ರಾತುಾ.
ಧನುಸುಿಗಳ ಠ ೋಂಕಾರ, ಅಸರಗಳ ಉರಿ ಮತುಾ ಕವಚಗಳ ಪ್ರಭ ಗಳಿಂದ
ಯಾವುದ ೊಂದೊ ತ್ರಳಿಯುತಾಲ್ಲರಲ್ಲಲಿ. ಆನ ಗಳ ಸ ೊಂಡಿಲುಗಳಂತ್ರದದ
ಅನ ೋಕ ಬಾಹುಗಳು ತುಂಡಾಗಿ ವ ೋಗವಾಗಿ ಕುಪ್ಪಳಿಸಿ ದಾರುಣವಾಗಿ

631
ಸುತುಾತ್ರದ
ಾ ದವು. ವಸುಧಾತಲದಲ್ಲಿ ಬಿೋಳುತ್ರಾದದ ಶ್ರಗಳು ತಾಳ ಯ
ಮರದಿಂದ ಕ ಳಕ ೆ ಬಿೋಳುತ್ರಾದದ ತಾಲಫಲಗಳಂತ ಶ್ಬಧಮಾಡುತ್ರಾದದವು.
ಕ ಳಕ ೆ ಬಿೋಳುತ್ರಾದದ ರಕಾ-ಸಿಕಾ ಶ್ರಗಳು ಸುವಣಣಮಯ
ಕಮಲಪ್ುಷ್ಪಗಳಂತ ತ ೊೋರುತ್ರಾದದವು.

ಕಣುಣಗಳು ಹ ೊರಬಂದಿದದ ಮತುಾ ಗಾಯಗ ೊಂಡು ಪಾರಣಹ ೊೋದ


ಶ್ರಸುಿಗಳಿಂದ ಆವೃತವಾಗಿದದ ರಣರಂಗವು ಕಮಲಪ್ುಷ್ಪಗಳಿಂದ
ಅಚಾೆದಿತವಾಗಿದ ರ್ೋ ಎನುುವಂತ ಕಾಣುತ್ರಾತುಾ. ಚಂದನ-ಲ ೋಪ್ತತ
ಮಹಾಧನ-ಅಂಗದ ಕ ೋಯೊರಗಳಿಂದ ಅಲಂಕೃತ ತ ೊೋಳುಗಳು
ಸುತಾಲೊ ಬಿದಿದರಲು ರಣರಂಗವು ದ ೊಡಡ ದ ೊಡಡ ಇಂದರಧವರ್ಗಳಿಂದ
ಆವೃತವಾಗಿರುವಂತ ತ ೊೋರುತ್ರಾತುಾ. ಆ ಮಹಾಹವದಲ್ಲಿ ಆನ ಗಳ
ಸ ೊಂಡಿಲುಗಳಂತ್ರದದ ನರ ೋಂದರರ ತ ೊಡ ಗಳು ಕತಾರಿಸಿ ಬಿದುದ
ರಣಾಂಗಣವನುು ತುಂಬಿಬಿಟ್ಟಿದದವು. ನೊರಾರು ಮುಂಡ-
ಸಮಾಕುಲಗಳಿಂದ ಮತುಾ ಚತರ-ಚಾಮರಗಳಿಂದ ಶ ೋಭಿತವಾದ ಆ
ಸ ೋನಾವನವು ಪ್ುಷ್ಪಭರಿತ ಶ್ುಭ ವನದಂತ ತ ೊೋರುತ್ರಾತುಾ. ಅಂಗಗಳು
ರಕಾಲ ೋಪ್ತತಗ ೊಂಡು ಅಭಿೋತರಾಗಿ ಸಂಚರಿಸುತ್ರಾದದ ರ್ೋಧರು ಪ್ುಷ್ಠಪತ
ಕ್ತಂಶ್ುಕ ವೃಕ್ಷಗಳಂತ ಕಾಣುತ್ರಾದದರು. ಶ್ರ-ತ ೊೋಮರಗಳಿಂದ ಪ್ತೋಡಿತ
ಆನ ಗಳು ಅಲಿಲ್ಲಿಯೋ ಬಿದುದ ಮೋಡಗಳು ತುಂಡಾಗಿ ಬಿೋಳುತ್ರಾವ ರ್ೋ

632
ಎನುುವಂತ ತ ೊೋರುತ್ರಾದದವು. ಮಹಾತಮರು ವಧಿಸುತ್ರಾದದ ಗರ್ಸ ೋನ ಯು
ಭಿರುಗಾಳಿಗ ಸಿಲುಕ್ತದ ಮೋಡಗಳಂತ ಎಲಿ ದಿಕುೆಗಳಲ್ಲಿಯೊ
ಚದುರಿಹ ೊೋಯಿತು. ಮೋಡಗಳಂತ್ರದದ ಆ ಆನ ಗಳು
ಯುಗಸಂಕ್ಷಯದಲ್ಲಿ ವರ್ರಗಳಿಂದ ಪ್ರಹರಿಸಲಪಟಿ ಪ್ವಣತಗಳಂತ
ಭೊಮಿಯ ಮೋಲ ಎಲಿಕಡ ಬಿದದವು. ಆರ ೊೋಹಗಳ ಂದಿಗ ರಣದಲ್ಲಿ
ಅಲಿಲ್ಲಿ ಬಿೋಳುತ್ರಾದದ ಕುದುರ ಗಳ ರಾಶ್ಗಳು ಪ್ವಣತಗಳಂತ ಯೋ
ಕಾಣುತ್ರಾದದವು. ರಣಭೊಮಿಯಲ್ಲಿ ರಕಾವ ೋ ನಿೋರಾಗಿದದ, ರಥಗಳ ೋ
ಸುಳಿಗಳಾಗಿದದ, ಧವರ್ಗಳ ೋ ವೃಕ್ಷಗಳಾಗಿದದ ಮತುಾ ಮೊಳ ಗಳ ೋ
ಕಲಾಿಗಿದದ ಪ್ರಲ ೊೋಕಕ ೆ ಕ ೊಂಡ ೊಯುಾವ ನದಿಯೋ ಹರಿಯತ ೊಡಗಿತು.
ಆ ನದಿಯಲ್ಲಿ ಭುರ್ಗಳು ಮಸಳ ಗಳಂತ್ರದದವು. ಧನುಸುಿಗಳು
ಪ್ರಹಾವರೊಪ್ದಲ್ಲಿದದವು. ಆನ ಗಳು ಪ್ವಣತಗಳಂತ ಯೊ, ಕುದುರ ಗಳು
ಪ್ವಣತದ ಕೆಲುಿಬಂಡ ಗಳಂತ ಯೊ, ಮೋದ-ಮಜ ಾಗಳ ೋ
ಕ ಸರಾಗಿಯೊ, ಶ ವೋತಛತರಗಳು ಹಂಸಗಳಂತ ಯೊ, ಗದ ಗಳು
ನೌಕ ಗಳಂತ ಯೊ ತ ೊೋರುತ್ರಾದದವು. ಕವಚ-ಕ್ತರಿೋಟಗಳಿಂದ ತುಂಬಿದದ ಆ
ನದಿಯಲ್ಲಿ ಪ್ತಾಕ ಗಳು ಸುಂದರ ವೃಕ್ಷಗಳಂತ ಯೊ, ಚಕರಗಳಿಂದ
ಸಮೃದಧ ಆ ನದಿಯು ಚಕರವಾಕ ಪ್ಕ್ಷ್ಗಳಿಂದ ತುಂಬಿದಂತ ಯೊ,
ರಥಗಳ ತ್ರರವ ೋಣಿಗಳ ಂಬ ಸಪ್ಣಗಳಿಂದ ತುಂಬಿದಂತ ಯೊ
ತ ೊೋರುತ್ರಾತುಾ. ಕುರು-ಸೃಂರ್ಯರಿಂದ ಹುಟ್ಟಿದದ, ಶ್ ರರಿಗ

633
ಹಷ್ಣವನುುಂಟುಮಾಡುವ ಮತುಾ ಹ ೋಡಿಗಳ ಭಯವನುು ಹ ಚಿಚಸುವ ಆ
ನದಿಯು ರೌದರವಾಗಿ ಹರಿಯುತ್ರಾತುಾ. ಪ್ತತೃಲ ೊೋಕಗಳಿಗ ೊಯುಾತ್ರಾದದ ಆ
ಭ ೈರವನದಿಯನುು ಪ್ರಿರ್ದಂತಹ ಬಾಹುಗಳುಳು ಶ್ ರರು
ವಾಹನಗಳ ಮೋಲ ದಾಟುತ್ರಾದದರು. ಹಂದ ನಡ ದ ದ ೋವಾಸುರ
ಯುದಧದಂತ್ರದದ, ಮಯಾಣದ ಮಿೋರಿದ, ಚತುರಂಗ ಬಲಗಳನೊು
ನಾಶ್ಗ ೊಳಿಸುವ ಆ ಘೊೋರ ಯುದಧವು ನಡ ಯುತ್ರಾರಲು ಭಯಾತಣ
ರ್ೋಧರು ಬಾಂಧವರನುು ಕೊಗಿ ಕರ ಯುತ್ರಾದದರು. ಬಾಂಧವರು
ಕರ ಯುತ್ರಾದದರೊ ಕ ಲವರು ಯುದಧದಿಂದ ಹಮಮಟುಿತ್ರಾರಲ್ಲಲಿ. ಆ ರಿೋತ್ರ
ನಿಮಣಯಾಣದಾಯುಕಾ ಭಯಾನಕ ಯುದಧವು ನಡ ಯುತ್ರಾರಲು
ಅರ್ುಣನ-ಭಿೋಮಸ ೋನರು ಶ್ತುರಗಳನುು ವಿಮೋಹಗ ೊಳಿಸಿದರು. ಅವರು
ವಧಿಸುತ್ರಾದದ ಕೌರವ ಮಹಾ ಸ ೋನ ಯು ಮದಮತಾ ಯುವತ್ರಯಂತ
ಅಲಿಲ್ಲಿಯೋ ಮೊರ್ ಣಹ ೊೋಗುತ್ರಾತುಾ.

ಭಿೋಮಸ ೋನ-ಧನಂರ್ಯರಿಬಬರೊ ಆ ಸ ೋನ ಯನುು ಮೋಹಗ ೊಳಿಸಿ


ಶ್ಂಖ್ಗಳನುು ಊದಿ ಸಿಂಹನಾದಗ ೈದರು. ಆ ಮಹಾಶ್ಬಧವನುು ಕ ೋಳಿ
ಧೃಷ್ಿದುಾಮು-ಶ್ಖ್ಂಡಿಯರು ಧಮಣರಾರ್ನನುು ಮುಂದಿಟುಿಕ ೊಂಡು
ಮದರರಾರ್ನನುು ಆಕರಮಣಿಸಿದರು. ಯುದಧದುಮಣದ
ಮಾದಿರೋಪ್ುತರರಿಬಬರೊ ರಭಸದಿಂದ ತವರ ಮಾಡಿ ಕೌರವ ಸ ೋನ ಯನುು

634
ಗ ಲಿಲು ಆಕರಮಣಿಸಿದರು. ವಿರ್ರ್ೋತಾಿಹತ ಪಾಂಡವರು ಶ್ರಗಳಿಂದ
ಬಹಳವಾಗಿ ಪ್ರಹರಿಸುತ್ರಾದದ ಕೌರವ ಸ ೋನ ಯು ಹಂದ ಸರಿಯಿತು.
ಧೃತರಾಷ್ಟ್ರನ ಮಕೆಳು ನ ೊೋಡುತ್ರಾದದಂತ ಯೋ ದೃಢಧನಿವಗಳು ಚುಚಿಚ
ವಧಿಸುತ್ರಾದದ ಆ ಸ ೋನ ಯು ದಿಕಾೆಪಾಲಾಗಿ ಹ ೊೋಯಿತು. ಕೌರವ
ರ್ೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದಧದಲ್ಲಿ
ಅನ ೊಾೋನಾರ ಸಹಾಯದಿಂದ ರ್ಯವನುು ಬಯಸಿದದ ಕ್ಷತ್ರರಯರು
ಓಡಿಹ ೊೋಗುತ್ರಾದದ ಮಹಾತಮರಿಗ “ನಿಲ್ಲಿ! ನಿಲ್ಲಿ!” ಎಂದು ಕೊಗಿ
ಕರ ಯುವುದೊ ಕ ೋಳಿಬರುತ್ರಾತುಾ. ಪಾಂಡವರಿಂದ ಭಗುರಾದ ಕೌರವ
ಸ ೈನಿಕರು ಯುದಧದಲ್ಲಿ ಪ್ತರಯ ಪ್ುತರ-ಸಹ ೊೋದರ-ಪ್ತತಾಮಹ-
ಸ ೊೋದರಮಾವಂದಿರನೊು, ತಂಗಿಯ ಮಕೆಳನೊು, ಸಂಬಂಧಿ-
ಬಾಂಧವರನೊು ಬಿಟುಿ ಓಡುತ್ರಾದದರು. ಕುದುರ -ಆನ ಗಳನುು
ತವರ ಗ ೊಳಿಸುತಾಾ ಆತಮರಕ್ಷಣ ಯಲ್ಲಿ ಉತಾಿಹವಿದದ ಕೌರವ ರ್ೋಧರು
ಎಲಿ ದಿಕುೆಗಳಲ್ಲಿ ಓಡಿ ಹ ೊೋದರು.

ಆ ಸ ೋನ ಯು ಭಗುವಾಗುತ್ರಾರುವುದನುು ಕಂಡ ಪ್ರತಾಪ್ವಾನ್


ಮದರರಾರ್ನು ಮಹಾವ ೋಗವುಳು ಕುದುರ ಗಳನುು ಶ್ೋರ್ರವಾಗಿ
ನಡ ಸುವಂತ ಸಾರಥಿಗ ಹ ೋಳಿದನು:

“ಇಗ ೊೋ ರಾಜಾ ಪಾಂಡುಪ್ುತರ ಯುಧಿಷ್ಠಿರನು

635
ಹ ೊಳ ಯುತ್ರಾರುವ ಬಿಳಿಯ ಚತರದಡಿಯಲ್ಲಿ
ವಿರಾಜಿಸುತ್ರಾದಾದನ ! ಸಾರಥ ೋ! ಅಲ್ಲಿಗ ನನುನುು ಬ ೋಗನ
ತಲುಪ್ತಸಿ ನನು ಬಲವನುು ನ ೊೋಡು. ಇಂದಿನ ಯುದಧದಲ್ಲಿ
ನನುನುು ಎದುರಿಸಿಸಲು ಪಾಥಣರು ಸಮಥಣರಿಲಿ!”

ಹೋಗ ಹ ೋಳಲು ಮದರರಾರ್ನ ಸಾರಥಿಯು ಧಮಣರಾಜಾ


ಯುಧಿಷ್ಠಿರನಿರುವಲ್ಲಿಗ ಅವನನುು ಕ ೊಂಡ ೊಯದನು. ಆಕರಮಣಿಸುತ್ರಾದದ
ಪಾಂಡವರ ಮಹಾ ಬಲವನುು ರಣದಲ್ಲಿ ಶ್ಲಾನು ಓವಣನ ೋ ಮೋಲುಕ್ತೆ
ಬರುತ್ರಾರುವ ಸಾಗರವನುು ದಡವು ಹ ೋಗ ೊೋ ಹಾಗ ತಡ ದನು.
ಪಾಂಡವರ ಸ ೋನ ಯಾದರ ೊೋ ಶ್ಲಾನನುು ಸಮಿೋಪ್ತಸಿ ಪ್ವಣತವನುು
ಸಮಿೋಪ್ತಸಿದ ನದಿಯಂತ ಯುದಧದಲ್ಲಿ ನಿಂತುಬಿಟ್ಟಿತು. ಸಮರದಲ್ಲಿ
ಯುದಧಕ ೆಂದು ನಿಂತ್ರದದ ಮದರರಾರ್ನನುು ಕುರುಗಳು ಸುತುಾವರ ದರು. ಆ
ವೂಾಹದ ಭಾಗವಾಗಿದದ ಸ ೋನ ಗಳ ನಡುವ ರಕಾವ ೋ ನಿೋರಾಗಿ ಚ ಲ್ಲಿದ
ಮಹಾರೌದರ ಸಂಗಾರಮವು ನಡ ಯಿತು.

ನಕುಲನು ಕಣಣನ ಮಕೆಳಾದ ಚಿತರಸ ೋನ, ಸುಷ ೋಣ ಮತುಾ


ಸತಾಸ ೋನರನುು ವಧಿಸಿದುದು
ಆಗ ಕಣಣನ ಮಗ ಚಿತರಸ ೋನನು ಯುದಧದುಮಣದ ನಕುಲನನುು
ಪ್ರಹರಿಸಿದನು. ದಕ್ಷ್ಣ ೊೋತಾರ ದಿಕುೆಗಳಿಂದ ಮೋಲುಮಖ್ವಾಗಿ ಬಂದು
636
ಆಕಾಶ್ ಮಧಾದಲ್ಲಿ ಸಂರ್ಷ್ಠಣಸಿ ಮಳ ಗರ ಯುವ ಎರಡು
ಮೋಡಗಳಂತ ಚಿತ್ರರತ ಧನುಸುಿಗಳನುು ಧರಿಸಿದದ ಅವರಿಬಬರೊ
ಪ್ರಸಪರರನುು ಎದುರಿಸಿದರು. ಯುದಧದಲ್ಲಿ ಪ್ರಸಪರರ ಮೋಲ ಶ್ರಗಳ
ಮಳ ಗರ ಯುತ್ರಾದದ ಪಾಂಡವ ಅಥವಾ ಚಿತರಸ ೋನನ ನಡುವ ಅಂತರವ ೋ
ಕಾಣಲ್ಲಲಿ. ಆ ಇಬಬರು ಕೃತಾಸರ-ಬಲಶಾಲ್ಲಗಳ , ರಥವನುು
ನಡ ಸುವುದರಲ್ಲಿ ವಿಶಾರದರೊ, ಪ್ರಸಪರರ ವಧ ಯ ಪ್ರಯತುಶ್ೋಲರೊ
ಯುದಧದಲ್ಲಿ ಪ್ರಸಪರರಲ್ಲಿ ನೊಾನತ ಗಳನುು ಹುಡುಕುವವರೊ ಆಗಿದದರು.
ಚಿತರಸ ೋನನಾದರ ೊೋ ಹಳದಿೋ ಬಣಣದ ನಿಶ್ತ ಭಲಿದಿಂದ ನಕುಲನ
ಧನುಸಿನುು ಮುಷ್ಠಿದ ೋಶ್ದಲ್ಲಿ ತುಂಡರಿಸಿದನು. ಕೊಡಲ ೋ
ಅಸಂಭಾರಂತನಾಗಿ ಧನುಸುಿತುಂಡಾಗಿದದ ನಕುಲನ ಹಣ ಗ ಮೊರು
ರುಕಮಪ್ುಂಖ್ಗಳ ಶ್ಲಾಶ್ತ ಬಾಣಗಳಿಂದ ಹ ೊಡ ದನು. ತ್ರೋಕ್ಷ್ಣ
ಶ್ರಗಳಿಂದ ಅವನ ಕುದುರ ಗಳನುು ಮೃತುಾಲ ೊೋಕಕ ೆ ಕಳುಹಸಿದನು.
ಹಾಗ ಯೋ ಧವರ್ ಮತುಾ ಸಾರಥಿಗಳನುು ಮೊರು ಮೊರು ಬಾಣಗಳಿಂದ
ಹ ೊಡ ದು ಕ ಳಗುರುಳಿಸಿದನು. ಶ್ತುರಭುರ್ದಿಂದ ಪ್ರರ್ೋಗಿಸಲಪಟಿ ಆ
ಮೊರು ಶ್ರಗಳು ಹಣ ಗ ತಾಗಲು ನಕುಲನು ಮೊರು ಶ್ೃಂಗಗಳುಳು
ಪ್ವಣತದಂತ ಸುಶ ೋಭಿಸಿದನು. ಧನುಸುಿ ತುಂಡಾಗಿ ವಿರಥನಾಗಿದದ
ಆ ವಿೋರನು ಖ್ಡಗ-ಗುರಾಣಿಗಳನುು ಹಡಿದು ಬ ಟಿದಿಂದ ಧುಮುಕುವ
ಕ ೋಸರಿಯಂತ ರಥದ ಮೋಲ್ಲಂದ ಕ ಳಕ ೆ ಹಾರಿದನು.

637
ಪ್ದಾತ್ರಯಾಗಿಯೋ ತನುನುು ಆಕರಮಣಿಸಲು ಬರುತ್ರಾದದ ನಕುಲನ ಮೋಲ
ಚಿತರಸ ೋನನು ಶ್ರಗಳ ಮಳ ಯನುು ಸುರಿಸಿದನು. ಆದರ ಲರ್ುವಿಕರಮಿ
ನಕುಲನು ಅವುಗಳನುು ತನು ಗುರಾಣಿಯಿಂದಲ ೋ ತಡ ದನು. ಆಗ
ಚಿತರರ್ೋಧಿೋ ಜಿತಶ್ರಮಿ ಮಹಾಬಾಹು ನಕುಲನು ಸವಣ ಸ ೋನ ಗಳು
ನ ೊೋಡುತ್ರಾದದಂತ ಯೋ ಚಿತರಸ ೋನನ ರಥದ ಬಳಿಸಾರಿ ಅದನುು ಏರಿ,
ಕುಂಡಲ-ಮುಕುಟ-ಸುಂದರ ಮೊಗು ಮತುಾ ಆಯತ ಕಣುಣಗಳಿದದ
ಚಿತರಸ ೋನನ ಶ್ರವನುು ಕಾಯದಿಂದ ಅಪ್ಹರಿಸಿದನು. ದಿವಾಕರಪ್ರಭ ಯ
ಚಿತರಸ ೋನನು ರಥಾಸನದ ಕ ಳಕ ೆ ಬಿದದನು.

ಚಿತರಸ ೋನನು ಹತನಾದುದನುು ನ ೊೋಡಿ ಮಹಾರಥ ಪಾಂಡವರು


“ಸಾಧು! ಸಾಧು!” ಎಂದು ಕೊಗಿ ಪ್ುಷ್ೆಲ ಸಿಂಹನಾದಗ ೈದರು.
ಸಹ ೊೋದರನು ಹತನಾದುದನುು ನ ೊೋಡಿ ಕಣಣನ ಇನಿುಬಬರು
ಮಹಾರಥ ಪ್ುತರರು – ಸುಷ ೋಣ ಮತುಾ ಸತಾಸ ೋನ - ನಿಶ್ತ ಶ್ರಗಳನುು
ಎರಚುತಾಾ ಮಹಾವನದಲ್ಲಿ ಆನ ಯನುು ಕ ೊಲಿಲು ಬರುವ
ವಾಾರ್ರಗಳಂತ ನಕುಲನನುು ಆಕರಮಣಿಸಿದರು. ಆ ಇಬಬರು ತ್ರೋಕ್ಷ್ಣರೊ
ಮಹಾರಥ ನಕುಲನನುು ಮೋರ್ಗಳು ಮಳ ಗರ ಯುವಂತ ಬಾಣಗಳನುು
ಸುರಿಸುತಾಾ ಆಕರಮಿಸಿದರು. ಶ್ರಗಳಿಂದ ಎಲಿಕಡ ಪ್ರಹರಿಸಲಪಟಿರೊ
ಕೊಡ ನಕುಲನು ಪ್ರಹೃಷ್ಿನಾಗಿಯೋ ಇದುದ, ಇನ ೊುಂದು ಧನುಸಿನುು

638
ಹಡಿದು ರಥವನ ುೋರಿ ರಣದಲ್ಲಿ ಕುರದಧರೊಪ್ತೋ ಅಂತಕನಂತ ನಿಂತನು. ಆ
ಇಬಬರು ಸಹ ೊೋದರರು ಸನುತಪ್ವಣ ಶ್ರಗಳಿಂದ ಅವನ ರಥವನ ುೋ
ಚೊರು ಚೊರು ಮಾಡಲು ಪಾರರಂಭಿಸಿದರು. ಆಗ ನಕುಲನು ರಣದಲ್ಲಿ
ನಗುತಾಾ ನಿಶ್ತ ತ್ರೋಕ್ಷ್ಣ ನಾಲುೆ ಶ್ರಗಳಿಂದ ಸತಾಸ ೋನನ ನಾಲೊೆ
ಕುದುರ ಗಳನುು ಸಂಹರಿಸಿದನು. ಅನಂತರ ಪಾಂಡವನು ರುಕಮಪ್ುಂಖ್
ಶ್ಲಾಶ್ತ ನಾರಚವನುು ಸಂಧಾನಮಾಡಿ ಸತಾಸ ೋನನ ಧನುಸಿನುು
ತುಂಡರಿಸಿದನು. ಕೊಡಲ ೋ ಅನಾ ರಥವನ ುೋರಿ ಇನ ೊುಂದು ಧನುಸಿನುು
ತ ಗ ದುಕ ೊಂಡು ಸತಾಸ ೋನ-ಸುಷ ೋಣರು ಪಾಂಡವನನುು ಪ್ುನಃ
ಆಕರಮಣಿಸಿದರು. ಅದರಿಂದ ಸವಲಪವೂ ಗಾಬರಿಗ ೊಳುದ ೋ
ಪ್ರತಾಪ್ವಾನ್ ಮಾದಿರೋಪ್ುತರನು ಅವರಿಬಬರನುು ರಣಮೊಧಣನಿಯಲ್ಲಿ
ಎರಡ ರಡು ಬಾಣಗಳಿಂದ ಹ ೊಡ ದನು. ಆಗ ಮಹಾರಥ
ಸುಷ ೋಣನಾದರ ೊೋ ಕುರದಧನಾಗಿ ಕ್ಷುರಪ್ರದಿಂದ ಪಾಂಡವನ ಮಹಾ
ಧನುಸಿನುು ತುಂಡರಿಸಿ ನಕೆನು. ಕೊಡಲ ೋ ಕ ೊರೋಧಮೊರ್ಛಣತ ನಕುಲನು
ಇನ ೊುಂದು ಧನುಸಿನುು ಹಡಿದು ಸುಷ ೋಣನನುು ಐದು ಬಾಣಗಳಿಂದ
ಹ ೊಡ ದು ಒಂದರಿಂದ ಧವರ್ವನುು ಕತಾರಿಸಿದನು. ಕೊಡಲ ೋ ಅವನು
ಸತಾಸ ೋನನ ಧನುಸಿನೊು ಕ ೈಚಿೋಲವನೊು ಕತಾರಿಸಿದನು. ಆಗ ರ್ನರು
ಗಟ್ಟಿಯಾಗಿ ಕೊಗಿಕ ೊಂಡರು. ಸತಾಸ ೋನನು ಇನ ೊುಂದು ವ ೋಗವಾದ
ಮತುಾ ಭಾರವನುು ಹ ೊರಬಲಿ ಧನುಸಿನುು ಎತ್ರಾಕ ೊಂಡು ಶ್ರಗಳಿಂದ

639
ಪಾಂಡುನಂದನನನುು ಎಲಿ ಕಡ ಗಳಿಂದ ಮುಚಿಚಬಿಟಿನು. ನಕುಲನು ಆ
ಬಾಣಗಳನುು ತಡ ದು ನಿಲ್ಲಿಸಿ, ಸತಾಸ ೋನ ಮತುಾ ಸುಷ ೋಣರನುು
ಎರಡ ರಡು ಬಾಣಗಳಿಂದ ಹ ೊಡ ದನು. ಅವರಿಬಬರೊ ಪ್ರತ ಾೋಕ
ಪ್ರತ ಾೋಕವಾಗಿ ಪ್ರತ್ರಯಾಗಿ ಹ ೊಡ ಯುತಾಾ ನಿಶ್ತ ಶ್ರಗಳಿಂದ ನಕುಲನ
ಸಾರಥಿಯನುು ಪ್ರಹರಿಸಿದರು. ಸತಾಸ ೋನನು ಪ್ರತ ಾೋಕ ಎರಡು
ಬಾಣಗಳಿಂದ ನಕುಲನ ರಥದ ಈಷಾದಂಡವನೊು ಧನುಸಿನೊು
ತುಂಡರಿಸಿದನು. ಅದರಿಂದ ಕುಪ್ತತನಾದ ನಕುಲನು ರಥದಲ್ಲಿಯೋ
ನಿಂತು ಸವಣಣದಂಡದ, ನ ೋರ ಅಗರಭಾಗವಿದದ, ಎಣ ಣಯಿಂದ
ಹದಮಾಡಲಪಟ್ಟಿದದ, ನಿಮಣಲ, ಕಟವಾಯಿಯನುು ನ ಕುೆತ್ರಾರುವ ಮಹಾ
ವಿಷ್ಯುಕಾ ಸಪ್ತಣಣಿಯಂತ್ರರುವ ರಥಶ್ಕ್ತಾಯನುು ಮೋಲಕ ೆತ್ರಾ ಸತಾಸ ೋನನ
ಮೋಲ ಎಸ ದನು. ಅದು ಅವನ ಹೃದಯವನುು ನೊರು ಚೊರುಗಳಾಗಿ
ಒಡ ಯಲು ಅವನು ಪಾರಣಗಳನುು ತ ೊರ ದು ಒಡನ ಯೋ ರಥದಿಂದ
ಭೊಮಿಯ ಮೋಲ ಬಿದದನು.

ಸಹ ೊೋದರನು ಹತನಾದುದನುು ನ ೊೋಡಿ ಕ ೊರೋಧಮೊರ್ಛಣತ


ಸುಷ ೋಣನು ಕೊಡಲ ೋ ಪ್ದಾತ್ರ ಪಾಂಡುನಂದನನನುು ಶ್ರಗಳಿಂದ
ಮುಚಿಚಬಿಟಿನು. ನಕುಲನು ವಿರಥನಾದುದನುು ನ ೊೋಡಿ ಮಹಾಬಲ
ದೌರಪ್ದ ೋಯ ಸುತಸ ೊೋಮನು ರಣದಲ್ಲಿ ತಂದ ಯನುು ರಕ್ಷ್ಸುತಾಾ ಅಲ್ಲಿಗ

640
ಧಾವಿಸಿಬಂದನು. ಅನಂತರ ಭರತಶ ೋಷ್ಿ ನಕುಲನು ಸುತಸ ೊೋಮನ ಆ
ರಥವನ ುೋರಿ ಗಿರಿಯನ ುೋರಿದ ಕ ೋಸರಿಯಂತ ಸುಶ ೋಭಿಸಿದನು. ಅವನು
ಇನ ೊುಂದು ಧನುಸಿನ ುತ್ರಾಕ ೊಂಡು ಸುಷ ೋಣನ ೊಡನ ಯುದಧಮಾಡಿದನು.
ಅವರಿಬಬರು ಮಹಾರಥರೊ ಶ್ರವಷ್ಣಗಳಿಂದ ಪ್ರಸಪರರನುು
ಎದುರಿಸುತಾಾ ಪ್ರಸಪರರ ವಧ ಯನುು ಪ್ರಯತ್ರುಸುತ್ರಾದದರು. ಅನಂತರ
ಸುಶ ೋಣನಾದರ ೊೋ ಕುರದಧನಾಗಿ ಪಾಂಡವನನುು ಮೊರು ವಿಶ್ಖ್ಗಳಿಂದ
ಮತುಾ ಇಪ್ಪತುಾ ಬಾಣಗಳಿಂದ ಸುತಸ ೊೋಮನ ಬಾಹು-ಎದ ಗಳಿಗ
ಹ ೊಡ ದನು. ಆಗ ಪ್ರವಿೋರಹ ವಿೋಯಣವಾನ್ ನಕುಲನು ಕುರದಧನಾಗಿ
ಅವನನುು ಎಲಿ ಕಡ ಗಳನೊು ಶ್ರಗಳಿಂದ ಮುಚಿಚಬಿಟಿನು. ಅನಂತರ
ನಕುಲನು ತ್ರೋಕ್ಷ್ಣಅಗರದ ಸುತ ೋರ್ನ ಅಧಣಚಂದರವನುು ಹಡಿದು ಅದನುು
ವ ೋಗಯುಕಾವಾಗಿ ಕಣಣಪ್ುತರನ ಮೋಲ ಎಸ ದನು. ಅದು ಅವನ
ಶ್ರವನುು ದ ೋಹದಿಂದ ಬ ೋಪ್ಣಡಿಸಿತು. ಅದನುು ಸವಣಸ ೋನ ಗಳ
ನ ೊೋಡಿದವು. ಅದ ೊಂದು ಅದುಭತವಾಗಿತುಾ. ಮಹಾತಮ ನಕುಲನಿಂದ
ಹತನಾದ ಅವನು ನದಿಯ ವ ೋಗಕ ೆ ಸಿಲುಕ್ತದ ದಡದಲ್ಲಿದದ ಮಹಾ
ವೃಕ್ಷದಂತ ಕ ಳಕುೆರುಳಿದನು. ಕಣಣಪ್ುತರನ ವಧ ಯನುು ಮತುಾ
ನಕುಲನ ವಿಕರಮವನುು ನ ೊೋಡಿ ಕೌರವ ಸ ೋನ ಯು ಭಯದಿಂದ ಓಡಿ
ಹ ೊೋಯಿತು.

641
ಆಗ ಶ್ ರ ಸ ೋನಾಪ್ತ್ರ ಮದರರಾರ್ನು ರಣದಲ್ಲಿ ಆ ಸ ೋನ ಯನುು
ಪಾಲ್ಲಸಿದನು. ಭಿೋತರಾಗಿದದ ಸ ೋನ ಯನುು ಪ್ುನಃ ವಾವಸ ಾಗ ೊಳಿಸಿ ಅವನು
ಜ ೊೋರಾಗಿ ಸಿಂಹನಾದ ಗ ೈದು ಧನುಸಿನುು ದಾರುಣವಾಗಿ
ಟ ೋಂಕರಿಸಿದನು. ದುರಢಧನಿವಯಿಂದ ರಕ್ಷ್ತರಾದ ಕೌರವರು ಸಮರದಲ್ಲಿ
ವಾಥ ಯನುು ಕಳ ದುಕ ೊಂಡು ಒಟಾಿಗಿ ಎದುರಿಸಿ
ಯುದಧಮಾಡತ ೊಡಗಿದರು. ಯುದಧಮಾಡಲು ಬಯಸಿದ
ಮಹಾಸ ೋನ ಯು ಮಹ ೋಷಾವಸ ಮದರರಾರ್ನನುು ಸುತಾಲ್ಲನಿಂದಲೊ
ಆವರಿಸಿ ನಿಂತುಕ ೊಂಡಿತು. ಸಾತಾಕ್ತ, ಭಿೋಮಸ ೋನ, ಮಾದಿರೋಪ್ುತರ
ಪಾಂಡವರಿೋವಣರು ಯುಧಿಷ್ಠಿರನನುು ಮುಂದಿಟುಿಕ ೊಂಡು ಶ್ಲಾನನುು
ಎದುರಿಸಿದರು. ರಣದಲ್ಲಿ ವಿೋರರು ತುಂಬಿ ಸಿಂಹನಾದಗ ೈದರು. ಉಗರ
ಬಾಣಗಳ ಶ್ಬಧಗಳ , ವಿಧ-ವಿಧದ ರ್ಯಘೊೋಷ್ಗಳ
ಕ ೋಳಿಬಂದವು. ಹಾಗ ಯೋ ಕೌರವರ ಲಿರೊ ಮದಾರಧಿಪ್ತ್ರಯನುು
ಸುತುಾವರ ದು ನಿಂತು ಪ್ುನಃ ಯುದಧಮಾಡಲು ಆಸಕ್ತಾತ ೊೋರಿಸುತ್ರಾದದರು.
ಆಗ ಮೃತುಾವನ ುೋ ಹಂದಿರುಗುವ ಸಾಾನವನಾುಗಿಸಿಕ ೊಂಡಿದದ ಕೌರವರ
ಮತುಾ ಶ್ತುರಗಳ ನಡುವ ಹ ೋಡಿಗಳ ಭಯವನುು ಹ ಚಿಚಸುವ ಯುದಧವು
ಪಾರರಂಭವಾಯಿತು. ಹಂದ ದ ೋವಾಸುರರ ನಡುವ ನಡ ದ
ಯುದಧದಂತ ಯಮರಾಷ್ರವನುು ವಿವಧಿಣಸುವ ಅಭಿೋತರ ಯುದಧವು
ನಡ ಯಿತು.

642
ಪ್ರಸಪರರನುು ವಧಿಸುತಾಾ ಹ ೊೋರಾಡುತ್ರಾದದ ಸ ೋನ ಗಳಲ್ಲಿ ರ್ೋಧರು
ಓಡಿ ಹ ೊೋಗುತ್ರಾದದರು ಮತುಾ ಆನ ಗಳು ಚಿೋತೆರಿಸುತ್ರಾದದವು. ಆ
ಮಹಾಹವದಲ್ಲಿ ಪ್ದಾತ್ರಗಳು ಜ ೊೋರಾಗಿ ಕೊಗಿಕ ೊಳುುತ್ರಾದದರು. ಅನ ೋಕ
ಕುದುರ ಗಳು ಓಡಿಹ ೊೋಗುತ್ರಾದದವು. ಸವಣದ ೋಹಗಳ ಸಂಹಾರಕ
ದಾರುಣ ಕ್ಷಯಕಾರವು ನಡ ಯುತ್ರಾರಲು ನಾನಾ ಶ್ಸರಗಳ ಪ್ರಹಾರವು
ನಡ ಯುತ್ರಾತುಾ ಮತುಾ ರಥ-ಆನ ಗಳು ಸಂರ್ಷ್ಠಣಸುತ್ರಾದದವು.
ಯುದಧಶೌಂಡರಿಗ ಹಷ್ಣವನುುಂಟುಮಾಡುವ, ಹ ೋಡಿಗಳ ಭಯವನುು
ಹ ಚಿಚಸುವ ಆ ಯುದಧದಲ್ಲಿ ರ್ೋಧರು ಪ್ರಸಪರರನುು ವಧಿಸಲು ಬಯಸಿ
ನುಗಿಗ ಹ ೊೋಗುತ್ರಾದದರು. ಯಮರಾಷ್ರವನುು ವಧಿಣಸುವ ಆ
ಘೊೋರರೊಪ್ತೋ ಸಂಗಾರಮದಲ್ಲಿ ಪಾರಣಗಳನುು ಪ್ಣವಾಗಿಟಿ ಮಹಾ
ರ್ೊಜಾಟವು ನಡ ಯುತ್ರಾತುಾ. ಪಾಂಡವರು ಕೌರವ ಸ ೈನಾವನುು ನಿಶ್ತ
ಶ್ರಗಳಿಂದ ವಧಿಸುತ್ರಾದದರು. ಕೌರವರ ಕಡ ಯ ರ್ೋಧರೊ ಕೊಡ
ಪಾಂಡವ ಸ ೈನಿಕರನುು ಸಂಹರಿಸುತ್ರಾದದರು. ಹ ೋಡಿಗಳಿಗ ಭಯವನುು
ನಿೋಡುವ ಆ ಯುದಧವು ಹಾಗ ನಡ ಯುತ್ರಾರಲು, ಸೊಯಣನು ಉದಯಿಸಿ
ಪ್ೊವಾಣಹಣವು ಪಾರಪ್ಾವಾಯಿತು.

ಮಹಾತಮ ಅರ್ುಣನನಿಂದ ರಕ್ಷ್ತವಾಗಿದದ, ಮೃತುಾವನ ುೋ ಹಂದಿರುಗುವ


ಸಾಾನವನಾುಗಿ ಮಾಡಿಕ ೊಂಡು ಗುರಿಯನಿುಟುಿಕ ೊಂಡಿದದ ಶ್ತುರಸ ೋನ ಯು

643
ಕೌರವ ಸ ೋನ ರ್ಂದಿಗ ಹ ೊೋರಾಡುತ್ರಾತುಾ. ಪ್ರಹಾರ ಕುಶ್ಲ ಲಬಧಲಕ್ಷಯ
ದೃಪ್ಾ ಬಲ್ಲಷ್ಿ ಪಾಂಡವ ರ್ೋಧರಿಂದ ಪ್ರಹರಿಸಲಪಟಿ ಕೌರವ
ಸ ೋನ ಯು ದಾವಾಗಿುಯಿಂದ ಸುತುಾವರ ಯಲಪಟಿ ಹರಿಣಿಯಂತ
ವಾಾಕುಲಗ ೊಂಡಿತುಾ. ಕ ಸರಿನಲ್ಲಿ ಸಿಕ್ತೆಬಿದದ ದುಬಣಲ ಹಸುವಿನಂತ
ಕೌರವ ಸ ೋನ ಯು ಕುಸಿಯುತ್ರಾರುವುದನುು ನ ೊೋಡಿ ಶ್ಲಾನು ಅದನುು
ಮೋಲ ತಾಲು ಬಯಸಿ ಪಾಂಡವ ಸ ೋನ ಯ ಕಡ ಹ ೊೋದನು.
ಮದರರಾರ್ನಾದರ ೊೋ ಸಂಕುರದಧನಾಗಿ ಉತಾಮ ಧನುಸಿನುು ಹಡಿದು
ಸಂಗಾರಮದಲ್ಲಿ ಪಾಂಡವರನುು ಆಕರಮಣಿಸಿದನು.
ವಿರ್ರ್ೋತಾಿಹಗಳಾಗಿದದ ಪಾಂಡವರು ಕೊಡ ಸಮರದಲ್ಲಿ
ಮದರರಾರ್ನನುು ಎದುರಿಸಿ ನಿಶ್ತ ಶ್ರಗಳಿಂದ ಹ ೊಡ ದರು. ಆಗ
ಧಮಣರಾರ್ನು ನ ೊೋಡುತ್ರಾದದಂತ ಯೋ ಮಹಾಬಲ ಮದರರಾರ್ನು
ನೊರಾರು ತ್ರೋಕ್ಷ್ಣ ಶ್ರಗಳಿಂದ ಅವನ ಸ ೋನ ಯನುು
ಮದಿಣಸತ ೊಡಗಿದನು.

ಆಗ ನಾನಾ ರೊಪ್ದ ಅನ ೋಕ ನಿಮಿತಾಗಳು ಕಾಣಿಸಿಕ ೊಂಡವು.


ಪ್ವಣತಗಳ ಂದಿಗ ಶ್ಬಧಮಾಡುತಾಾ ಭೊಮಿಯು ನಡುಗಿತು.
ಆಕಾಶ್ದಿಂದ ಅನ ೋಕ ಉಲ ೆಗಳು ಮತುಾ ದಂಡಗಳ ಡನ ದಿೋಪಾಾಗರ
ಶ್ ಲಗಳ ಸೊಯಣಮಂಡಲವನುು ಅಪ್ಪಳಿಸಿ ಎಲಿ ಕಡ ಗಳನೊು

644
ಸಿೋಳುವಂತ ಭೊಮಿಯ ಮೋಲ ಬಿದದವು. ಮೃಗಗಳು, ಎಮಮಗಳು
ಮತುಾ ಪ್ಕ್ಷ್ಗಳು ಅನ ೋಕ ಸಂಖ ಾಗಳಲ್ಲಿ ನಿನು ಸ ೋನ ಯನುು
ಬಲಬದಿಯಿಂದ ಸುತುಾತ್ರದ
ಾ ದವು. ಆಗ ಸಂರ್ಟ್ಟತರಾಗಿದದವರ ನಡುವ
ಅತುಾಗರ ಯುದಧವು ನಡ ಯಿತು. ಕೌರವರು ಸವಣ ಸ ೋನ ಗಳನೊು
ಒಟುಿಮಾಡಿಕ ೊಂಡು ಪಾಂಡವಸ ೋನ ಯನುು ಆಕರಮಣಿಸಿದರು.
ಶ್ಲಾನಾದರ ೊೋ ವಷಾಣಕಾಲದಲ್ಲಿ ಸಹಸಾರಕ್ಷನು ಮಳ ಸುರಿಸುವಂತ
ಶ್ರವಷ್ಣಗಳನುು ಯುಧಿಷ್ಠಿರನ ಮೋಲ ಸುರಿಸಿದನು. ಆ ಮಹಾಬಲನು
ರಕಮಪ್ುಂಖ್ ಶ್ಲಾಶ್ತ ಶ್ರಗಳಿಂದ ಭಿೋಮಸ ೋನನನೊು,
ದೌರಪ್ದ ೋಯರ ಲಿರನೊು, ಮಾದಿರೋಪ್ುತರ ಪಾಂಡವರಿಬಬರನೊು,
ಧೃಷ್ಿದುಾಮು, ಶ ೈನ ೋಯ, ಶ್ಖ್ಂಡಿಯರನುು ಕೊಡ ಒಬ ೊಬಬಬರನೊು
ಹತಾತುಾ ಬಾಣಗಳಿಂದ ಹ ೊಡ ದನು. ಅನಂತರ ಬ ೋಸಗ ಯ ಕ ೊನ ಯಲ್ಲಿ
ಇಂದರನು ಸುರಿಸುವಂತ ಬಾಣವಷ್ಣಗಳನುು ಸೃಷ್ಠಿಸಿದನು. ಆಗ
ಸಹಸಾರರು ಪ್ರಭದರಕ-ಸ ೊೋಮಕರು ಶ್ಲಾಸಾಯಕಗಳಿಂದ
ಉರುಳಿಸಲಪಟುಿ ಕ ಳಗ ಬಿೋಳುತ್ರಾರುವುದು ಕಂಡುಬಂದಿತು. ಶ್ಲಾನ
ಶ್ರಗಳು ದುಂಬಿಗಳ ಸಮೊಹಗಳಂತ , ಮಿಡತ ಹುಳುಗಳ
ಗುಂಪ್ುಗಳಂತ , ಮೋರ್ಗಳ ಗುಂಪ್ುಗಳಂತ ಸ ೋನ ಗಳ ಮೋಲ
ಬಿೋಳುತ್ರಾದದವು. ಶ್ಲಾನ ಬಾಣಗಳಿಂದ ಆತಣರಾಗಿ ಆನ ಗಳ ,
ಕುದುರ ಗಳ , ಪ್ದಾತ್ರಗಳ , ರಥಿಗಳ ಕ ಳಗುರುಳುತ್ರಾದದವು.

645
ದಿಕುೆಕಾಣದ ೋ ತ್ರರುಗುತ್ರಾದದವು. ಕಾಲಸೃಷ್ಿ ಅಂತಕನಂತ ಕ ೊೋಪ್-
ಪೌರುಷ್ಗಳಿಂದ ಆವಿಷ್ಿನಾಗಿದದ ಮದ ರೋಶ್ನು ಯುದಧದಲ್ಲಿ ಶ್ತುರಗಳನುು
ಬಾಣಗಳಿಂದ ಮುಚಿಚಬಿಟಿನು. ಮಹಾಬಲ ಮದ ರೋಶ್ನು
ಮೋರ್ಗರ್ಣನ ಯಂತ ಗಜಿಣಸುತ್ರಾದದನು. ಶ್ಲಾನಿಂದ ಹಾಗ
ವಧಿಸಲಪಡುತ್ರಾದದ ಪಾಂಡವ ಸ ೋನ ಯು ಯುಧಿಷ್ಠಿರನ ಬಳಿ ಸಾರಿತು.
ಲರ್ುಹಸಾ ಶ್ಲಾನು ನಿಶ್ತ ಶ್ರಗಳಿಂದ ಆ ಸ ೋನ ಯನುು ಮದಿಣಸಿ
ಮಹಾ ಶ್ರವಷ್ಣದಿಂದ ಯುಧಿಷ್ಠಿರನನುು ಪ್ತೋಡಿಸಿದನು. ಪ್ದಾತ್ರ-
ಅಶ್ವಗಳ ಂದಿಗ ತನು ಮೋಲ ಎರಗುತ್ರಾದದ ಶ್ಲಾನನುು ಕುರದಧ
ಯುಧಿಷ್ಠಿರನು ತ್ರೋಕ್ಷ್ಣ ಶ್ರಗಳಿಂದ ಮುಸುಕ್ತ ಮದಿಸಿದ ಆನ ಯನುು
ಅಂಕುಶ್ಗಳಿಂದ ಹ ೋಗ ೊೋ ಹಾಗ ನಿಯಂತ್ರರಸಿದನು. ಅವನ ಮೋಲ
ಶ್ಲಾನು ಘೊೋರ ಸಪ್ಣವಿಷ್ದಂತ್ರರುವ ಶ್ರವನುು ಪ್ರರ್ೋಗಿಸಿದನು.
ಅದು ಮಹಾತಮ ಯುಧಿಷ್ಠಿರನನುು ಭ ೋಧಿಸಿ ವ ೋಗದಿಂದ ಭೊಮಿಯನುು
ಹ ೊಕ್ತೆತು.

ಆಗ ಕುರದಧ ವೃಕ ೊೋದರನು ಶ್ಲಾನನುು ಏಳು ಬಾಣಗಳಿಂದ,


ಸಹದ ೋವನು ಐದರಿಂದ ಮತುಾ ನಕುಲನು ಹತುಾ ಶ್ರಗಳಿಂದ
ಹ ೊಡ ದರು. ದೌರಪ್ದ ೋಯರು ಕೊಡ ಮೋರ್ಗಳು ಭೊಮಿಯ ಮೋಲ
ಹ ೋಗ ೊೋ ಹಾಗ ಶ್ತುರರ್ು-ಶ್ ರ-ಆತಾಣಯನಿ-ಮಹಾಭಾಗ ಶ್ಲಾನ

646
ಮೋಲ ಶ್ರಗಳನುು ಸುರಿಸಿದರು.

ಎಲಿಕಡ ಗಳಲ್ಲಿ ಪಾಥಣರಿಂದ ಆಕರಮಣಿಸಲಪಟಿ ಶ್ಲಾನನುು ನ ೊೋಡಿ


ಸಂಕುರದಧ ಕೃತವಮಣ-ಕೃಪ್ರು ಅಲ್ಲಿಗ ಧಾವಿಸಿದರು. ಪ್ತತ್ರರೋ,
ಉಲೊಕ, ಸೌಬಲ ಶ್ಕುನಿ, ಅಶ್ವತಾಾಮ, ಧೃತರಾಷ್ರ ಪ್ುತರರು ಎಲಿರೊ
ಯುದಧದಲ್ಲಿ ಶ್ಲಾನ ಸಹಾಯಕಾೆಗಿ ಹ ೊೋದರು. ಕೃತವಮಣನು ಮೊರು
ಶ್ಲ್ಲೋಮುಖ್ಗಳಿಂದ ಭಿೋಮಸ ೋನನನುು ಹ ೊಡ ದು ಮಹಾ
ಬಾಣವಷ್ಣದಿಂದ ಆ ಕುರದಧರೊಪ್ನನುು ತಡ ದನು. ಕೃಪ್ನು
ಧೃಷ್ಿದುಾಮುನನುು ಬಾಣವಷ್ಣಗಳಿಂದ ಪ್ತೋಡಿಸಿದನು.
ದೌರಪ್ದ ೋಯರನುು ಶ್ಕುನಿಯೊ, ದೌರಣಿಯು ಯಮಳರನೊು
ಆಕರಮಣಿಸಿದರು. ದುರ್ೋಣಧನನು ಕ ೋಶ್ವಾರ್ುಣನರನುು ಎದುರಿಸಿ
ಬಾಣಗಳಿಂದ ಅವರನುು ಪ್ರಹರಿಸಿದನು. ಹೋಗ ಕೌರವ ಮತುಾ ಶ್ತುರಗಳ
ನಡುವ ನೊರಾರು ಘೊೋರರೊಪ್ತೋ-ವಿಚಿತರ ದವಂದವಯುದಧಗಳು ಅಲಿಲ್ಲಿ
ನಡ ಯುತ್ರಾದದವು. ಭ ೊೋರ್ ಕೃತವಮಣನು ಭಿೋಮನ ಕರಡಿಬಣಣದ
ಕುದುರ ಗಳನುು ಸಂಹರಿಸಿದನು. ಹತಾಶ್ವ ಪಾಂಡುನಂದನನು
ರಥದಿಂದ ಕ ಳಗಿಳಿದು ಕಾಲದಂಡದಂತ್ರರುವ ಗದ ಯನುು ಎತ್ರಾಹಡಿದು
ಯುದಧಮಾಡಿದನು. ಎದುರಾಳಿಯಾಗಿದದ ಸಹದ ೋವನ ಕುದುರ ಗಳನುು
ಮದರರಾರ್ನು ಸಂಹರಿಸಿದನು. ಆಗ ಸಹದ ೋವನು ಖ್ಡಗದಿಂದ ಶ್ಲಾನ

647
ಮಗನನುು ವಧಿಸಿದನು. ಆಚಾಯಣ ಗೌತಮನು ಅಸಂಭಾರಂತನಾಗಿ,
ಪ್ರಯತುಪ್ಟುಿ ಧೃಷ್ಿದುಾಮುನ ೊಡನ ಹ ೊೋರಾಡಿದನು.
ಆಚಾಯಣಸುತ ಅಶ್ವತಾಾಮನು ನಗುತ್ರಾರುವನ ೊೋ ಎನುುವಂತ ಹತಾತುಾ
ಶ್ರಗಳಿಂದ ಒಬ ೊಬಬಬ ದೌರಪ್ದ ೋಯ ವಿೋರನನೊು ಪ್ರಹರಿಸಿದನು.
ಶ್ಲಾನೊ ಕೊಡ ಸಂಕುರದಧನಾಗಿ ಸ ೊೋಮಕ-ಪಾಂಡವರನುು ವಧಿಸುತಾ
ಪ್ುನಃ ನಿಶ್ತ ಬಾಣಗಳಿಂದ ಯುಧಿಷ್ಠಿರನನುು ಪ್ತೋಡಿಸಿದನು.

ಶ್ಲಾ-ಭಿೋಮಸ ೋನರ ಗದಾಯುದಧ


ಭಿೋಮನು ಕುರದಧನಾಗಿ ತುಟ್ಟಯನುು ಕಚುಚತಾಾ ಶ್ಲಾನನುು
ವಿನಾಶ್ಗ ೊಳಿಸಲು ಯಮದಂಡ ಸದೃಶ್, ಮೋಲ ದುದಬಂದ
ಕಾಳರಾತ್ರರಯಂತ ಕಾಣುತ್ರಾದದ ಆನ -ಕುದುರ -ಪ್ದಾತ್ರ ಶ್ರಿೋರಗಳನುು
ವಿನಾಶ್ಗ ೊಳಿಸಬಹುದಾದ ಮಹಾ ಗದ ಯನುು ಎತ್ರಾ ಹಡಿದನು.
ಸುವಣಣಪ್ಟ್ಟಿಯನುು ಸುತ್ರಾದದ, ಉಲ ೆಯಂತ ಪ್ರರ್ವಲ್ಲಸುತ್ರಾದದ,
ವರ್ರದಂತಹ ಕಠಿನ ಲ ೊೋಹಮಯವಾಗಿದದ, ಉಯಾಾಲ ಯ ಮೋಲ್ಲರುವ
ಭಯಂಕರ ವಿಷ್ಸಪ್ತಣಣಿಯಂತ್ರದದ, ಚಂದನ-ಅಗರುಗಳಿಂದ
ಲ ೋಪ್ತತಗ ೊಂಡು ಅಭಿೋಷ್ಿಳಾದ ಪ್ತರಯತಮಯಂತ್ರದದ ಆ ಗದ ಯು
ಪಾರಣಿಗಳ ವಸ -ಮೋಧಸುಿಗಳಿಂದ ಲ ೋಪ್ತಸಲಪಟುಿ ಯಮರಾರ್ನ
ನಾಲ್ಲಗ ಯಂತ ಭಯಂಕರವಾಗಿತುಾ. ಆ ಗದ ಯಲ್ಲಿದದ ನೊರಾರು

648
ಕ್ತರುಗಂಟ ಗಳು ಯಾವಾಗಲೊ ಧವನಿಗ ೈಯುತ್ರಾದದವು. ವಾಸವನ
ವರ್ರದಂತ್ರದದ ಆ ಗದ ಯು ಪರ ಕಳಚಿದ ವಿಷ್ಸಪ್ಣದಂತ್ರತುಾ ಮತುಾ
ಆನ ಗಳ ಮದ ೊೋದಕಗಳಿಂದ ತ ೊೋಯುದಹ ೊೋಗಿತುಾ. ಶ್ತುರಸ ೋನ ಗಳಿಗ
ಭಯದಾಯಕವೂ ಸವಸ ೈನಾಗಳಿಗ ಹಷ್ಣದಾಯಕವೂ ಆಗಿದದ ಅದು
ಮನುಷ್ಾಲ ೊೋಕದಲ್ಲಿ ಗಿರಿಶ್ೃಂಗಗಳನೊು ಸಿೋಳಬಲಿದು ಎಂದು
ವಿಖಾಾತವಾಗಿತುಾ. ಆ ಗದ ಯ ಆಶ್ರಯದಿಂದಲ ೋ ಕೌಂತ ೋಯನು
ಕ ೈಲಾಸಭವನದಲ್ಲಿ ಮಹ ೋಶ್ವರಸಖ್-ಬಲಶಾಲ್ಲ-ಅಲಕಾಧಿಪ್
ಕುಬ ೋರನನುು ಯುದಧಕ ೆ ಆಹಾವನಿಸಿದದನು. ದೌರಪ್ದಿಗ
ಪ್ತರಯವನುುಂಟುಮಾಡಲು ಮಂದರ ಪ್ುಷ್ಪಕಾೆಗಿ ಮಹಾಬಲ ಕುರದಧ
ಭಿೋಮನು ಅನ ೋಕರು ತಡ ದಿದದರೊ ಗಣನ ಗ ತ ಗ ದುಕ ೊಳುದ ೋ ಆ
ಗದ ಯನ ುೋ ಅವಲಂಬಿಸಿ ಕುಬ ೋರನ ಪ್ಟಿಣದಲ್ಲಿ ಮಾಯಾವಿೋ ದೃಪ್ಾ
ಗುಹಾಕರನುು ಸಂಹರಿಸಿದದನು. ಮಹಾಬಾಹು ಭಿೋಮನು ವರ್ರ-ಮಣಿ-
ರತುಚಿತ್ರರತ, ವರ್ರದಂತ ಭಾರವಾಗಿದದ ಆ ಗದ ಯನ ುತ್ರಾಕ ೊಂಡು
ರಣದಲ್ಲಿ ಶ್ಲಾನನುು ಆಕರಮಣಿಸಿದನು. ದಾರುಣ ಶ್ಬಧಮಾಡುತ್ರಾದದ ಆ
ಗದ ಯಿಂದ ಯುದಧಕುಶ್ಲ ಭಿೋಮಸ ೋನನು ಶ್ಲಾನ ನಾಲೊೆ
ಮಹಾವ ೋಗಯುಕಾ ಕುದುರ ಗಳನುು ಅಪ್ಪಳಿಸಿ ಧವಂಸಮಾಡಿದನು.

ಆಗ ಕುರದಧನಾದ ವಿೋರ ಶ್ಲಾನು ಗಜಿಣಸುತಾಾ ಭಿೋಮಸ ೋನನ ವಿಶಾಲ

649
ವಕ್ಷಃಸಾಳಕ ೆ ತ ೊೋಮರವನುು ಎಸ ಯಲು ಅದು ಅವನ ಕವಚವನುು
ಭ ೋದಿಸಿ ಅಲ್ಲಿ ನ ಟ್ಟಿಕ ೊಂಡಿತು. ಅಸಂಭಾರಂತನಾದ ವೃಕ ೊೋದರನು ಆ
ತ ೊೋಮರವನುು ಕ್ತತ ಾತ್ರಾ ಅದರಿಂದಲ ೋ ಮದರರಾರ್ನ ಸಾರಥಿಯ
ಹೃದಯವನುು ಭ ೋದಿಸಿದನು. ಭಿನು ಕವಚನಾದ ಅವನು ರಕಾವನುು
ಕಾರುತಾಾ ಭಯಗ ೊಂಡ ಮನಸಿಿನಿಂದ ದಿೋನನಾಗಿ ಶ್ಲಾನಿಗ
ಅಭಿಮುಖ್ನಾಗಿ ಬಳಿಯಲ್ಲಿಯೋ ಬಿದದನು. ಪ್ರತ್ರೋಕಾರಮಾಡಿದುದನುು
ನ ೊೋಡಿ ವಿಸಿಮತಮಾನಸನಾದ ಶ್ಲಾನು ಗದ ಯನುು ಹಡಿದು ಶ್ತುರವನುು
ದುರುಗುಟ್ಟಿ ನ ೊೋಡಿದನು. ಸಂಗಾರಮದಲ್ಲಿ ಅನಾಯಾಸವಾಗಿ
ಘೊೋರಕಮಣಗಳನ ುಸಗುವ ಭಿೋಮಸ ೋನನ ಆ ಕೃತಾವನುು ನ ೊೋಡಿ
ಸುಮನಸೆ ಪಾಥಣರು ಭಿೋಮಸ ೋನನನುು ಗೌರವಿಸಿದರು.

ಸಾರಥಿಯು ಬಿದುದದನುು ಕಂಡು ಶ್ಲಾನು ಬ ೋಗನ ೋ ಲ ೊೋಹಮಯ


ಗದ ಯನುು ಹಡಿದು ಅಚಲ ಪ್ವಣತದಂತ ನಿಂತನು. ಭಿೋಮಸ ೋನನು
ಮಹಾ ಗದ ಯನುು ಹಡಿದು ಕಾಲಾಗಿುಯಂತ ಉರಿಯುತ್ರಾದದ, ಪಾಶ್ಹಸಾ
ಅಂತಕ-ಶ್ೃಂಗವಿರುವ ಕ ೈಲಾಸ-ವರ್ರವನುು ಹಡಿದಿರುವ ವಾಸವ-
ಶ್ ಲವನುು ಹಡಿದಿದದ ಹಯಣಕ್ಷ ರುದರನಂತ್ರದದ ಶ್ಲಾನನುು ವ ೋಗದಿಂದ
ಆಕರಮಣಿಸಿದನು. ಆಗ ಸಹಸಾರರು ಶ್ಂಖ್-ಪ್ರಣಾದ-ತೊಯಣಗಳು
ಮಳಗಿದವು ಮತುಾ ಶ್ ರರ ಹಷ್ಣವನುು ಹ ಚಿಚಸುವ

650
ಸಿಂಹನಾದಗಳುಂಟಾದವು. ಕಾಳಗವಾಡುತ್ರಾರುವ ಎರಡು
ಮಹಾಗರ್ಗಳಂತ್ರದದ ಅವರಿಬಬರನೊು ಅಲ್ಲಿದದ ಪ ರೋಕ್ಷಕ ರ್ೋಧರ ಲಿರೊ
– ಕೌರವರು ಮತುಾ ಪಾಂಡವರ ಕಡ ಯವರು – ಸಾಧು ಸಾಧು ಎಂದು
ಹ ೋಳುತ್ರಾದದರು. ಮದಾರಧಿಪ್ ಅಥವಾ ಬಲರಾಮನನುು ಬಿಟಿರ ಬ ೋರ
ಯಾರೊ ಯುದಧದಲ್ಲಿ ಭಿೋಮಸ ೋನನ ವ ೋಗವನುು ಸಹಸಿಕ ೊಳುಲು
ಉತಾಿಹತರಾಗಿರಲ್ಲಲಿ. ಅದ ೋರಿೋತ್ರ ಮದಾರಧಿಪ್ನ ಗದಾವ ೋಗವನುು
ಕೊಡ ಯುದಧದಲ್ಲಿ ವೃಕ ೊೋದರನಲಿದ ೋ ಅನಾ ಯಾವ ರ್ೋಧನೊ
ಸಹಸಿಕ ೊಳುಲು ಉತಾಿಹತನಾಗಿರಲ್ಲಲಿ. ಮದರರಾರ್-
ವೃಕ ೊೋದರರಿಬಬರೊ ಗೊಳಿಗಳಂತ ಗಜಿಣಸುತಾಾ ಗದ ಗಳನುು ಹಡಿದು
ತ್ರರುಗಿಸುತಾಾ ಮಂಡಲಾಕಾರಗಳಲ್ಲಿ ತ್ರರುಗುತ್ರಾದದರು.
ಮಂಡಲಾಕಾರದಲ್ಲಿ ತ್ರರುಗುವುದರಲಾಿಗಲ್ಲೋ, ಗದ ಗಳನುು
ತ್ರರುಗಿಸುವುದರಲಾಿಗಲ್ಲೋ ಆ ಇಬಬರು ಪ್ುರುಷ್ಸಿಂಹಗಳ ನಡುವಿನ
ಯುದಧದಲ್ಲಿ ವಾತಾಾಸಗಳ ೋ ಇರಲ್ಲಲಿ. ಅಪ್ಪಟ ಚಿನುದ ಪ್ಟ್ಟಿಯ ಶ್ಲಾನ
ಆ ಗದ ಯು ಅಗಿುಜಾವಲ ಯಂತ ಹ ೊಳ ಯುತ್ರಾದುದ ಶ್ುಭರವೂ
ಭಯವಧಣನಿಯೊ ಆಗಿತುಾ. ಹಾಗ ಯೋ ಮಂಡಲಮಾಗಣಗಳಲ್ಲಿ
ಸುತುಾತ್ರದ
ಾ ದ ಮಹಾತಮ ಭಿೋಮನ ಗದ ಯೊ ಮಿಂಚಿನ ಪ್ರಕಾಶ್ದಂತ
ಹ ೊಳ ದು ಶ ೋಭಿಸುತ್ರಾತುಾ. ಮದರರಾರ್ನು ಗದ ಯಿಂದ ಭಿೋಮನ
ಗದ ಯನುು ಹ ೊಡ ಯಲು ಅದರಿಂದ ಉರಿಯುವ ಅಗಿುಜಾವಲ ಗಳು

651
ಹ ೊರಸೊಸುತ್ರಾದದವು. ಹಾಗ ಯೋ ಭಿೋಮನು ತನು ಗದ ಯಿಂದ ಶ್ಲಾನ
ಗದ ಯನುು ಹ ೊಡ ಯಲು ಅದರಿಂದಲೊ ಕ್ತಡಿಗಳ ಮಳ ಯೋ
ಸುರಿಯಿತು. ಅದ ೊಂದು ಅದುಭತವಾಗಿತುಾ. ಮಹಾಗರ್ಗಳು
ದಂತಗಳಿಂದಲೊ ಮಹಾಗೊಳಿಗಳು ಕ ೊೋಡುಗಳಿಂದಲೊ
ತ್ರವಿದಾಡುವಂತ ಅವರಿಬಬರೊ ಅನ ೊಾೋನಾರನುು ಗದ ಯ
ಅಗರಬಾಗದಿಂದ ಪ್ರಹರಿಸುತ್ರಾದದರು. ಗದ ಗಳಿಂದ ಪ್ರಹರಿಸಲಪಟಿ
ಅವರಿಬಬರ ಶ್ರಿೋರಗಳಲ್ಲಿ ಕ್ಷಣದಲ್ಲಿಯೋ ಗಾಯಗಳುಂಟಾಗಿ ರಕಾವು
ಸ ೊೋರುತ್ರಾರಲು ಅವರಿಬಬರೊ ಹೊಬಿಟಿ ಕ್ತಂಶ್ುಕ ವೃಕ್ಷಗಳಂತ
ಪ ರೋಕ್ಷಣಿೋಯರಾಗಿದದರು. ಮದರರಾರ್ನು ಗದ ಯಿಂದ ಭಿೋಮಸ ೋನನ ಎಡ
ಮತುಾ ಬಲ ಪಾಶ್ವಣಗಳಲ್ಲಿ ಹ ೊಡ ಯಲು ಆ ಮಹಾಬಾಹುವು
ಪ್ವಣತದಂತ ಅಲುಗಾಡಲ ೋ ಇಲಿ. ಅದ ೋ ರಿೋತ್ರಯಲ್ಲಿ ಭಿೋಮನ
ಗದ ಯಿಂದ ವ ೋಗವಾಗಿ ಪ್ುನಃ ಪ್ುನಃ ಪ್ರಹರಿಸಲಪಡುತ್ರಾದದರೊ ಶ್ಲಾನು
ಆನ ಯಿಂದ ಪ್ರಹರಿಸಲಪಟಿ ಗಿರಿಯಂತ ಸವಲಪವೂ ವಾಥ ಗ ೊಳುಲ್ಲಲಿ. ಆ
ಇಬಬರು ಪ್ುರುಷ್ಸಿಂಹರ ಗದಾಪ್ರಹಾರಗಳ ಧವನಿಯು ಮಿಂಚಿನ
ಧವನಿಯಂತ ಎಲಿ ದಿಕುೆಗಳಲ್ಲಿಯೊ ಮಳಗಿತು.

ಆ ಮಹಾವಿೋಯಣರಿಬಬರೊ ಗದ ಯನ ುತ್ರಾ ಮುಂದ ಸಾಗುತ್ರಾದದರು, ಹಂದ


ಸರಿಯುತ್ರಾದದರು ಮತುಾ ಪ್ುನಃ ಮಂಡಲ ಮಾಗಣಗಳಲ್ಲಿ

652
ಸಂಚರಿಸುತ್ರಾದದರು. ಹೋಗ ಅವರು ಎಂಟು ಹ ಜ ಾಗಳನಿುಟಿ ಮೋಲ ಆ
ಅತ್ರಮಾನುಷ್ಕಮಿಣಗಳು ಲ ೊೋಹದಂಡಗಳನುು ಮೋಲ ತ್ರಾ
ಒಬಬರನ ೊುಬಬರು ಹ ೊಡ ಯತ ೊಡಗಿದರು. ಮಂಡಲಗಳಲ್ಲಿ
ಸಂಚರಿಸುತಾಾ ಅನ ೊಾೋನಾರನುು ಹ ೊಡ ಯಲು ಪ್ರಯತ್ರುಸುತಾಾ ತಮಮ
ಕ್ತರಯಾವಿಶ ೋಷ್ತ ಗಳನುು ಪ್ರದಶ್ಣಸುತ್ರಾದದರು. ಶ್ೃಂಗಸಹತ
ಪ್ವಣತಗಳಂತ್ರದದ ಅವರಿಬಬರೊ ಘೊೋರ ಗದ ಗಳನುು ಮೋಲ ತ್ರಾ
ಅನ ೊಾೋನಾರನುು ಪ್ರಹರಿಸಿದರು. ಆದರೊ ಅವರು ರಣಭೊಮಿಯಲ್ಲಿ
ಅಚಲರಾಗಿಯೋ ಇದದರು. ಪ್ರಸಪರರ ಗದಾವ ೋಗದಿಂದ ತುಂಬಾ
ಗಾಯಗ ೊಂಡ ಆ ವಿೋರರಿಬಬರೊ ಎರಡು
ಇಂದರಧವರ್ಗಳ ೋಪಾದಿಯಲ್ಲಿ ಒಟ್ಟಿಗ ೋ ಕ ಳಕ ೆ ಬಿದದರು. ಆಗ ಎರಡೊ
ಸ ೋನ ಗಳ ವಿೋರರಲ್ಲಿ ಹಾಹಾಕಾರವುಂಟಾಯಿತು. ಮಮಣಸಾಾನಗಳಲ್ಲಿ
ತುಂಬಾ ಗಾಯಗ ೊಂಡಿದದ ಅವರಿಬಬರೊ ಅತಾಂತ ವಿಹವಲರಾಗಿದದರು.
ಆಗ ಕೃಪ್ನು ಶ್ಲಾನನುು ತನು ರಥದಲ್ಲಿ ಕುಳಿುರಿಸಿಕ ೊಂಡು ಬ ೋಗನ ೋ
ಅಲ್ಲಿಂದ ಕರ ದುಕ ೊಂಡು ಹ ೊೋದನು.

ದುರ್ೋಣಧನನಿಂದ ಚ ೋಕ್ತತಾನನ ವಧ
ವಿಹವಲತ ಯಿಂದ ಕ್ಷ್ೋಣನಾದವನಂತ ಯೋ ಇದದ ಭಿೋಮಸ ೋನನು
ನಿಮಿಷ್ಮಾತರದಲ್ಲಿ ಪ್ುನಃ ಮೋಲ ದುದ ಗದಾಪಾಣಿಯಾಗಿ ಮದರಪ್ನನುು

653
ಯುದಧಕ ೆ ಆಹಾವನಿಸಿದನು. ಆಗ ಕೌರವ ಶ್ ರರು ನಾನಾಶ್ಸರಗಳನುು
ಹಡಿದು ನಾನಾ ವಾದಿತರಶ್ಬಧಗಳ ಂದಿಗ ಪಾಂಡುಸ ೋನ ರ್ಡನ
ಹ ೊೋರಾಡಿದರು. ದುರ್ೋಣಧನನ ೋ ಮದಲಾದವರು ಭುರ್-
ಶ್ಸರಗಳನುು ಮೋಲ ತ್ರಾ ಮಹಾ ಗರ್ಣನ ಗಳ ಂದಿಗ ಶ್ತುರಸ ೋನ ಯನುು
ಆಕರಮಣಿಸಿದರು. ಆ ಸ ೋನ ಯನುು ನ ೊೋಡಿ ಪಾಂಡುನಂದನರು
ದುರ್ೋಣಧನನುು ವಧಿಸಲು ಬಯಸಿ ಸಿಂಹನಾದದ ೊಂದಿಗ
ಆಕರಮಣಿಸಿದರು. ರಭಸದಿಂದ ಅವರು ಮೋಲ ಬಿೋಳುತ್ರಾರಲು
ದುರ್ೋಣಧನನು ಪಾರಸದಿಂದ ಚ ೋಕ್ತತಾನನ ಹೃದಯಕ ೆ ಜ ೊೋರಾಗಿ
ಪ್ರಹರಿಸಿದನು. ಅವನಿಂದ ಹ ೊಡ ಯಲಪಟಿ ಚ ೋಕ್ತತಾನನು ಅಸುನಿೋಗಿ
ಕುಳಿತ್ರದದ ರಥದಿಂದ ಬಿದದನು. ರಕಾದಿಂದ ಅವನು
ತ ೊೋಯುದಹ ೊೋಗಿದದನು.

ಚ ೋಕ್ತತಾನನು ಹತನಾದುದನುು ನ ೊೋಡಿ ಮಹಾರಥ ಪಾಂಡವರು


ಪ್ರತ ಾೋಕ ಪ್ರತ ಾೋಕವಾಗಿ ಶ್ರವಷ್ಣಗಳನುು ಸುರಿಸಲು ಉಪ್ಕರಮಿಸಿದರು.
ವಿರ್ರ್ೋತಾಿಹೋ ಪಾಂಡವರು ಕುರುಸ ೋನ ಗಳಲ್ಲಿ ನುಗಿಗ
ಸಂಚರಿಸುತ್ರಾರುವಾಗ ಎಲಿಕಡ ಗಳಿಂದ ಪ ರೋಕ್ಷಣಿೋಯರಾಗಿದದರು.
ಮದರರಾರ್ನನುು ಮುಂದಿಟುಿಕ ೊಂಡು ಕೃಪ್, ಕೃತವಮಣ, ಮತುಾ
ಸೌಬಲರು ಧಮಣರಾರ್ನನುು ಆಕರಮಣಿಸಿದರು. ದುರ್ೋಣಧನನು

654
ಧೃಷ್ಿದುಾಮುನ ೊಡನ ಯುದಧಮಾಡಿದನು. ದುರ್ೋಣಧನನಿಂದ
ಪ್ರಚ ೊೋದಿತರಾದ ಮೊರು ಸಾವಿರ ರಥಗಳು ದ ೊರೋಣಪ್ುತರನನುು
ಮುಂದ ಮಾಡಿಕ ೊಂಡು ಅರ್ುಣನನ ೊಡನ ಯುದಧಮಾಡಿದರು.
ಹಂಸಗಳು ಮಹಾಸರ ೊೋವರವನುು ಹ ೋಗ ೊೋ ಹಾಗ ವಿರ್ಯವನ ುೋ
ಧೃಢಸಂಕಲಪವಾಗಿಟುಿಕ ೊಂಡು ಜಿೋವನವನ ುೋ ತ ೊರ ದು ಕೌರವರು
ಶ್ತುರಸ ೋನ ಗಳನುು ಪ್ರವ ೋಶ್ಸಿದರು. ಆಗ ಪ್ರಸಪರರನುು ವಧಿಸಲು
ಇಚಿೆಸಿದವರ ಮಧ ಾ ಅನ ೊಾೋನಾರನುು ವಧಿಸುವ ಮತುಾ ಅನ ೊಾೋನಾರಿಗ
ಸಂತ ೊೋಷ್ವನುುಂಟುಮಾಡುವ ಆ ಘೊೋರ ಯುದಧವು ನಡ ಯಿತು.

ವಿೋರಶ ರೋಷ್ಿರ ಕ್ಷಯವಾಗುತ್ರಾರುವ ಆ ಸಂಗಾರಮವು ನಡ ಯಲು


ಭಿರುಗಾಳಿಯಿಂದ ಎಬಿಬಸಲಪಟಿ ಭಯಂಕರ ಧೊಳು ಭೊಮಿಯ
ಮೋಲ ದಿದತು. ಪಾಂಡವರು ತಮಮ ನಾಮಧ ೋಯಗಳನುು
ಹ ೋಳಿಕ ೊಂಡಿದುದದನುು ಕ ೋಳಿದ ನಂತರವ ೋ ಕೌರವರು ಅವರ ಎದಿರು
ನಿಂತು ಯುದಧಮಾಡುವವರು ಯಾರ ಂದು ತ್ರಳಿದುಕ ೊಳುುತ್ರಾದದರು.
ರಕಾದಿಂದ ಆ ಧೊಳು ಅಡಗಿತು. ಧೊಳು ನಾಶ್ವಾಗಲು ದಿಕುೆಗಳು
ಸವಚೆವಾದವು. ಆ ಘೊೋರರೊಪ್ತೋ ಭಯಾನಕ ಸಂಗಾರಮವು
ನಡ ಯುತ್ರಾರಲು ಕೌರವರಲಾಿಗಲ್ಲೋ ಪಾಂಡವರಲಾಿಗಲ್ಲೋ ಯಾರೊ
ಪ್ರಾಙ್ುಮಖ್ರಾಗಲ್ಲಲಿ. ಬರಹಮಲ ೊೋಕವನ ುೋ ಗುರಿಯನಾುಗಿಟುಿಕ ೊಂಡು

655
ಯುದಧದಲ್ಲಿ ರ್ಯವನುು ಪಾರಥಿಣಸುತ್ರಾದದರು. ಧಮಣಯುದಧದಲ್ಲಿ ತಮಮ
ಪ್ರಾಕರಮವನುು ತ ೊೋರಿಸಿ ನರರು ಸವಗಣವನ ುೋ ಬಯಸುತ್ರಾದದರು.
ಒಡ ಯನ ಅನುದ ಋಣವನುು ತ್ರೋರಿಸಲು, ಒಡ ಯನ ಕಾಯಣವನುು
ಮಾಡುವ ನಿಷ ಿಯುಳುವರಾಗಿ ರ್ೋಧರು ಸವಗಣಪಾರಪ್ತಾಯಲ್ಲಿಯೋ
ಮನಸಿನುು ಇಟುಿಕ ೊಂಡು ಯುದಧಮಾಡುತ್ರಾದದರು. ಮಹಾರಥರು
ನಾನಾರೊಪ್ದ ಶ್ಸರಗಳನುು ಪ್ರರ್ೋಗಿಸುತ್ರಾದದರು. ಅನ ೊಾೋನಾರ ಮೋಲ
ಗಜಿಣಸುತಾಾ ಪ್ರಸಪರ ಪ್ರಹರಿಸುತ್ರಾದದರು. “ಕ ೊಲ್ಲಿರಿ! ಪ್ರಹರಿಸಿರಿ!
ಬಂಧಿಸಿರಿ! ಹ ೊಡ ಯಿರಿ! ಕತಾರಿಸಿರಿ!” ಇವ ೋ ಮದಲಾದ ಕೊಗುಗಳು
ಕೌರವ ಮತುಾ ಶ್ತುರ ಸ ೈನಾಗಳಲ್ಲಿ ಕ ೋಳಿಬರುತ್ರಾತುಾ.

ಶ್ಲಾ-ಯುಧಿಷ್ಠಿರರ ಯುದಧ
ಆಗ ಶ್ಲಾನು ಧಮಣರಾರ್ ಮಹಾರಥ ಯುಧಿಷ್ಠಿರನನುು ಕ ೊಲಿಲು
ಬಯಸಿ ಅವನನುು ನಿಶ್ತ ಬಾಣಗಳಿಂದ ಹ ೊಡ ದನು. ಅದಕ ೆ
ಪ್ರತ್ರಯಾಗಿ ಮಮಣಜ್ಞ ಪಾಥಣನು ನಗು ನಗುತಾಲ ೋ ಹದಿನಾಲುೆ
ನಾರಾಚಗಳನುು ಶ್ಲಾನ ಮಮಣಸಾಾನಗಳಲ್ಲಿ ನಾಟ್ಟಸಿದನು.
ಪಾಂಡವನನುು ಕ ೊಲಿಲು ಬಯಸಿದದ ಶ್ಲಾನು ಕುರದಧನಾಗಿ ಬಾಣಗಳಿಂದ
ಅವನನುು ತಡ ದು ಸಮರದಲ್ಲಿ ಅನ ೋಕ ಕಂಕಪ್ತ್ರರ ಬಾಣಗಳಿಂದ
ಅವನನುು ಹ ೊಡ ದನು. ಪ್ುನಃ ಸವಣ ಸ ೋನ ಗಳ

656
ನ ೊೋಡುತ್ರಾರುವಂತ ಯೋ, ಅವನು ನತಪ್ವಣ ಶ್ರಗಳಿಂದ
ಯುಧಿಷ್ಠಿರನನುು ಪ್ರಹರಿಸಿದನು. ಮಹಾಯಶ್ಸಿವ ಧಮಣರಾರ್ನೊ
ಕೊಡ ಕುಪ್ತತನಾಗಿ ನವಿಲು ಮತುಾ ರಣಹದುದಗಳ ರ ಕ ೆಗಳುಳು ನಿಶ್ತ
ಬಾಣಗಳಿಂದ ಮದರರಾರ್ನನುು ಹ ೊಡ ದನು. ಮಹಾರಥ
ಯುಧಿಷ್ಠಿರನು ಚಂದರಸ ೋನನನುು ಎಪ್ಪತುಾ, ಸಾರಥಿಯನುು ಒಂಭತುಾ,
ಮತುಾ ದುರಮಸ ೋನನನುು ಅರವತಾುಲುೆ ಬಾಣಗಳಿಂದ ಹ ೊಡ ದು
ಸಂಹರಿಸಿದನು. ಪಾಂಡವನಿಂದ ತನು ಚಕರರಕ್ಷಕರು ಹತರಾಗಲು
ಶ್ಲಾನು ಇಪ್ಪತ ೈದು ಚ ೋದಿರ್ೋಧರನುು ಸಂಹರಿಸಿದನು. ಸಾತಾಕ್ತಯನುು
ಇಪ್ಪತ ೈದು, ಭಿೋಮಸ ೋನನನುು ಐದು, ಮತುಾ ಮಾದಿರೋಪ್ುತರರನುು ನೊರು
ನಿಶ್ತ ಶ್ರಗಳಿಂದ ಪ್ರಹರಿಸಿದನು. ಸಂಗಾರಮದಲ್ಲಿ ಹೋಗ
ಸಂಚರಿಸುತ್ರಾದದ ಶ್ಲಾನ ಮೋಲ ಪಾಥಣನು ಅನ ೋಕ ಸಪ್ಣವಿಷ್ಸಮಾನ
ಬಾಣಗಳನುು ಪ್ರರ್ೋಗಿಸಿದನು. ಯುಧಿಷ್ಠಿರನು ಸಮರದಲ್ಲಿ ಶ್ಲಾನ
ಧವರ್ದ ಅಗರಭಾಗವನುು ಭಲಿದಿಂದ ಕತಾರಿಸಿ ರಥದಿಂದ ಕ ಳಕ ೆ
ಬಿೋಳಿಸಿದನು. ಪಾಂಡುಪ್ುತರನಿಂದ ತುಂಡರಿಸಲಪಟಿ ಆ ಕ ೋತುವು
ಪ್ರಹಾರದಿಂದ ಕತಾರಿಸಲಪಟುಿ ಪ್ವಣತ ಶ್ಖ್ರದಂತ ಬಿದಿದತು. ಧವರ್ವು
ಕ ಳಗ ಬಿದುದದನೊು, ವಾವಸಿಾತನಾಗಿ ನಿಂತ್ರದದ ಪಾಂಡವನನೊು ನ ೊೋಡಿ
ಸಂಕುರದಧನಾದ ಮದರರಾರ್ನು ಶ್ರವಷ್ಣಗಳನುು ಪ್ರರ್ೋಗಿಸಿದನು.
ಮಳ ಸುರಿಸುತ್ರಾರುವ ಮೋಡದಂತ ಶ್ಲಾನು ಸಾಯಕಗಳ ಮಳ ಯನುು

657
ಯುಧಿಷ್ಠಿರನ ಮೋಲ ಸುರಿಸಿದನು. ಸಾತಾಕ್ತ, ಭಿೋಮಸ ೋನ, ಮಾದಿರೋಪ್ುತರ
ಪಾಂಡವರಿಬಬರಲ್ಲಿ ಒಬ ೊಬಬಬರನೊು ಐದ ೈದು ಬಾಣಗಳಿಂದ
ಹ ೊಡ ದು ಯುಧಿಷ್ಠಿರನನುು ಪ್ತೋಡಿಸಿದನು. ಆಗ ಮೋರ್ಗಳ ಜಾಲವು
ಮೋಲ ದುದ ಬರುವಂತ ಬಾಣಮಯ ಜಾಲವು ಪಾಂಡವನ
ಎದ ಯಮೋಲ ಬಂದಿತು. ಅವನ ಮೋಲ ಕುರದಧ ಶ್ಲಾನು ಸನುತಪ್ವಣ
ಬಾಣಗಳಿಂದ ದಿಕುೆ ಉಪ್ದಿಕುೆಗಳನುು ಮುಚಿಚಬಿಟಿನು. ಆಗ
ಯುಧಿಷ್ಠಿರನು ಬಾಣಜಾಲಗಳಿಂದ ಪ್ತೋಡಿತನಾಗಿ ಇಂದರನಿಂದ
ರ್ಂಭಾಸುರನು ಹ ೋಗ ೊೋ ಹಾಗ ಹತವಿಕಾರಂತನಾದನು.

ಧಮಣರಾರ್ನು ಹಾಗ ಮದರರಾರ್ನಿಂದ ಪ್ತೋಡಿತನಾಗಿರಲು ಸಾತಾಕ್ತ,


ಭಿೋಮಸ ೋನ ಮತುಾ ಮಾದಿರೋಪ್ುತರ ಪಾಂಡವರಿೋವಣರು ರಥಗಳಿಂದ
ಶ್ಲಾನನುು ಸುತುಾವರ ದು ಯುದಧದಲ್ಲಿ ಅವನನುು ಪ್ತೋಡಿಸತ ೊಡಗಿದರು.
ಅವನ ೊಬಬನನುು ಅನ ೋಕ ಮಹಾರಥರು ಪ್ತೋಡಿಸುತ್ರಾರುವುದನುು ಕಂಡು
ಸಾಧು ಸಾಧುವ ನುುವ ಜ ೊೋರಾದ ಮಾತುಗಳು ಕ ೋಳಿಬಂದವು. ಸಿದಧರು
ಪ್ರಹಷ್ಠಣತರಾದರು. ಸ ೋರಿದ ಮುನಿಗಳ ಕೊಡ ಆಶ್ಚಯಣದಿಂದ
ಮಾತನಾಡಿಕ ೊಳುುತ್ರಾದದರು. ರಣದಲ್ಲಿ ಭಿೋಮಸ ೋನನು ತನು ಪ್ರಾಕರಮಕ ೆ
ಕಂಟಕಪಾರಯನಾಗಿದದ ಶ್ಲಾನನುು ಒಂದ ೋ ಬಾಣದಿಂದ ಹ ೊಡ ದು
ಪ್ುನಃ ಏಳರಿಂದ ಹ ೊಡ ದನು. ಸಾತಾಕ್ತಯೊ ಕೊಡ ಧಮಣಪ್ುತರನನುು

658
ರಕ್ಷ್ಸಲ ೊೋಸುಗ ಮದ ರೋಶ್ವರನನುು ನೊರು ಬಾಣಗಳಿಂದ ಮುಚಿಚ
ಸಿಂಹನಾದಗ ೈದನು. ನಕುಲನು ಐದು ಮತುಾ ಸಹದ ೋವನು ಏಳು
ಬಾಣಗಳಿಂದ ಅವನನುು ಹ ೊಡ ದು ನಂತರ ತಕ್ಷಣವ ೋ ಪ್ುನಃ
ಏಳರಿಂದ ಹ ೊಡ ದನು. ರಣದಲ್ಲಿ ಮಹಾರಥರಿಂದ ಪ್ತೋಡಿತನಾದ
ಶ್ಲಾನು ಭಾರಸಾಧನ-ವ ೋಗವಾಗಿ ಕ ೊಲುಿವ ಘೊೋರ ಕಾಮುಣಕವನುು
ಸ ಳ ದು ಸಾತಾಕ್ತಯನುು ಇಪ್ಪತ ೈದು ಬಾಣಗಳಿಂದ, ಭಿೋಮನನುು
ಎಪ್ಪತುಾ ಬಾಣಗಳಿಂದ ಮತುಾ ನಕುಲನನುು ಏಳರಿಂದ ಹ ೊಡ ದನು.
ಆಗ ಶ್ಲಾನು ಸಮರದಲ್ಲಿ ವಿಶ್ಖ್ದ ೊಂದಿಗ ಸಹದ ೋವನ ಧನುಸಿನುು
ಭಲಿದಿಂದ ತುಂಡರಿಸಿ ಅವನನುು ಎಪ್ಪತೊಮರು ಬಾಣಗಳಿಂದ
ಹ ೊಡ ದನು. ಸಹದ ೋವನಾದರ ೊೋ ಸಮರದಲ್ಲಿ ಇನ ೊುಂದು ಧನುಸಿನುು
ಸರ್ುಾಗ ೊಳಿಸಿ ಪ್ರರ್ವಲ್ಲಸುವ ಅಗಿುಗ ಸಮಾನ ಸಪ್ಣವಿಷ್ದಾಕಾರದ
ಐದು ಶ್ರಗಳಿಂದ ತನು ಸ ೊೋದರಮಾವನನುು ಹ ೊಡ ದನು. ಸಮರದಲ್ಲಿ
ಅವನು ನತಪ್ವಣ ಶ್ರದಿಂದ ಅವನ ಸಾರಥಿಯನುು ಹ ೊಡ ದು ಪ್ುನಃ
ಕುರದಧನಾಗಿ ಮೊರು ಬಾಣಗಳಿಂದ ಶ್ಲಾನನುು ಹ ೊಡ ದನು.
ಭಿೋಮಸ ೋನನು ಎಪ್ಪತೊಮರು ಶ್ರಗಳಿಂದಲೊ, ಸಾತಾಕ್ತಯು
ಒಂಭತಾರಿಂದಲೊ, ಹಾಗ ಯೋ ಧಮಣರಾರ್ನು ಅರವತುಾ
ಶ್ರಗಳಿಂದಲೊ ಶ್ಲಾನ ದ ೋಹವನುು ಚುಚಿಚದರು. ಆ ಮಹಾರಥರಿಂದ
ಚ ನಾುಗಿ ಪ್ರಹರಿಸಲಪಟಿ ಶ್ಲಾನ ದ ೋಹದಿಂದ ಗ ೈರಕಾದಿ ಧಾತುಗಳುಳು

659
ಕ ಂಪ್ು ನಿೋರು ಪ್ವಣತದಿಂದ ಸುರಿಯುವಂತ ರಕಾವು ಸುರಿಯಿತು.
ಕೊಡಲ ೋ ಅವನು ಆ ಎಲಿ ಮಹಾರಥರನೊು ಐದ ೈದು ಶ್ರಗಳಿಂದ
ಹ ೊಡ ದನು. ಅದ ೊಂದು ಅದುಭತವಾಗಿತುಾ. ಅನಂತರ ಇನ ೊುಂದು
ಭಲಿದಿಂದ ಆ ಸುಮಹಾರಥನು ಧಮಣಪ್ುತರನ ಧನುಸಿನುು
ತುಂಡರಿಸಿದನು. ಆಗ ಮಹಾರಥ ಧಮಣಪ್ುತರನು ಇನ ೊುಂದು
ಧನುಸಿನುು ಎತ್ರಾಕ ೊಂಡು ಶ್ರಗಳಿಂದ ಕುದುರ ಗಳು, ಸಾರಥಿ, ಧವರ್
ಮತುಾ ರಥಗಳ ಸಹತ ಶ್ಲಾನನುು ಮುಚಿಚಬಿಟಿನು. ಸಮರದಲ್ಲಿ
ಧಮಣಪ್ುತರನ ಸಾಯಕಗಳಿಂದ ಮುಚಿಚಹ ೊೋದ ಶ್ಲಾನು ಕೊಡಲ ೋ
ಯುಧಿಷ್ಠಿರನನುು ಹತುಾ ನಿಶ್ತ ಶ್ರಗಳಿಂದ ಪ್ರಹರಿಸಿದನು.
ಧಮಣಪ್ುತರನನುು ಶ್ರಗಳಿಂದ ಪ್ತೋಡಿಸಲು, ಕುರದಧನಾದ ಸಾತಾಕ್ತಯು
ಶ್ ರ ಮದಾರಧಿಪ್ನನುು ಶ್ರಸಮೊಹಗಳಿಂದ ತುಂಬಿಬಿಟಿನು. ಶ್ಲಾನು
ಕ್ಷುರಪ್ರದಿಂದ ಸಾತಾಕ್ತಯ ಮಹಾ ಧನುಸಿನುು ಕತಾರಿಸಿದನು ಮತುಾ
ಭಿೋಮಸ ೋನನ ೋ ಮದಲಾದವರನುು ಮೊರು ಮೊರು ಬಾಣಗಳಿಂದ
ಹ ೊಡ ದನು.

ಆಗ ಕುರದಧ ಸತಾವಿಕರಮಿ ಸಾತಾಕ್ತಯು ಸವಣಣದಂಡದ ತ ೊೋಮರವನುು


ಶ್ಲಾನ ಮೋಲ ಪ್ರರ್ೋಗಿಸಿದನು. ಯುದಧದಲ್ಲಿ ಶ್ಲಾನನುು
ಸಂಹರಿಸಲ ೊೋಸುಗ ಭಿೋಮಸ ೋನನು ಸಪ್ಣದಂತ ಪ್ರರ್ಚಲ್ಲಸುತ್ರಾದದ

660
ನಾರಾಚವನೊು, ನಕುಲನು ಶ್ಕ್ತಾಯನೊು, ಸಹದ ೋವನು ಗದ ಯನೊು
ಮತುಾ ಧಮಣರಾರ್ನು ಶ್ತಘ್ುಯನೊು ಪ್ರರ್ೋಗಿಸಿದರು. ಈ ಐವರ
ಭುರ್ಗಳಿಂದ ಹ ೊರಟ ಅಸರಗಳು ತನು ಮೋಲ ಬಿೋಳುವುದರ ೊಳಗ ೋ
ಶ್ಲಾನು ಅವುಗಳನುು ನಿವಾರಿಸಿದನು. ಸಾತಾಕ್ತಯು ಕಳುಹಸಿದ
ತ ೊೋಮರವನುು ಭಲಿಗಳಿಂದ ತುಂಡರಿಸಿದನು. ಭಿೋಮನು
ಪ್ರರ್ೋಗಿಸಿದ ಕನಕಭೊಷ್ಣ ಶ್ರವನುು ಎರಡಾಗಿ ತುಂಡರಿಸಿದನು.
ಶ್ರೌರ್ಗಳಿಂದ ನಕುಲನು ಪ್ರರ್ೋಗಿಸಿದ ಭಯವನುುಂಟುಮಾಡುವ
ಹ ೋಮದಂಡಯುಕಾ ಶ್ಕ್ತಾಯನುು ಮತುಾ ಸಹದ ೋವನ ಗದ ಯನುು
ನಿವಾರಿಸಿದನು. ಧಮಣರಾರ್ನ ಶ್ರಗಳನೊು ಶ್ತಘ್ುಯನೊು
ತುಂಡರಿಸಿ, ಪಾಂಡುಪ್ುತರರು ನ ೊೋಡುತ್ರಾದದಂತ ಯೋ
ಸಿಂಹನಾದಗ ೈದನು. ಯುದಧದಲ್ಲಿ ಶ್ತುರವಿನ ಆ ವಿರ್ಯವನುು
ಶ ೈನ ೋಯನಿಗ ಸಹಸಿಕ ೊಳುಲಾಗಲ್ಲಲಿ. ಆಗ ಕ ೊರೋಧಮೊರ್ಛಣತ
ಸಾತಾಕ್ತಯು ಇನ ೊುಂದು ಧನುುಸಿನ ುತ್ರಾಕ ೊಂಡು ಎರಡು ಬಾಣಗಳಿಂದ
ಮದ ರೋಶ್ವರನನೊು ಮೊರರಿಂದ ಅವನ ಸಾರಥಿಯನೊು ಹ ೊಡ ದನು.
ಆಗ ಕುರದಧ ಶ್ಲಾನು ಅವರ ಲಿರನುು – ಮಹಾಗರ್ಗಳನುು
ಅಂಕುಶ್ಗಳಿಂದ ಹ ೋಗ ೊೋ ಹಾಗ – ಹತುಾ ಬಾಣಗಳಿಂದ ಪ್ರಹರಿಸಿದನು.
ಸಮರದಲ್ಲಿ ಮದರರಾರ್ನಿಂದ ತಡ ಯಲಪಡುತ್ರಾದದ ಆ ಶ್ತುರನಿಷ್ೊದನ
ಮಹಾರಥರು ಅವನ ಎದುರು ನಿಲಿಲು ಶ್ಕಾರಾಗಿರಲ್ಲಲಿ.

661
ಆಗ ಶ್ಲಾನ ವಿಕರಮವನುು ನ ೊೋಡಿ ರಾಜಾ ದುರ್ೋಣಧನನು
ಪಾಂಡವ-ಪಾಂಚಾಲ-ಸೃಂರ್ಯರು ಹತರಾದರ ಂದ ೋ ಭಾವಿಸಿದನು.
ಆಗ ಭಿೋಮಸ ೋನನು ಮನಸಾ ಪಾರಣಗಳನ ುೋ ಪ್ರಿತಾಜಿಸಿ
ಮದಾರಧಿಪ್ನ ೊಡನ ಯುದಧಮಾಡಿದನು. ನಕುಲ, ಸಹದ ೋವ ಮತುಾ
ಸಾತಾಕ್ತಯರು ಎಲಿಕಡ ಗಳಲ್ಲಿ ಶ್ರಗಳನುು ಎರಚುತಾಾ ಶ್ಲಾನನುು
ತಡ ದರು. ಮದರರಾರ್ನು ಆ ನಾಲುೆ ಪಾಂಡವ ಮಹಾರಥರಿಂದ
ಸುತುಾವರ ಯಲಪಟುಿ ಯುದಧಮಾಡಿದನು. ಮಹಾಯುದಧದಲ್ಲಿ
ಧಮಣಸುತನು ಮದರರಾರ್ನ ಚಕರರಕ್ಷಕನನುು ಕ್ಷುರಪ್ರದಿಂದ
ಸಂಹರಿಸಿದನು. ಚಕರರಕ್ಷಕನು ಹತನಾಗಲು ಶ್ ರ ಮಹಾರಥಿ
ಬಲವಾನ್ ಮದರರಾರ್ನು ಶ್ರಗಳಿಂದ ಸ ೈನಿಕರನುು ಮುಚಿಚಬಿಟಿನು.
ಸ ೈನಿಕರು ಶ್ಲಾನ ಬಾಣಗಳಿಂದ ಮುಚಿಚಹ ೊೋಗಿರುವುದನುು ವಿೋಕ್ಷ್ಸಿದ
ಯುಧಿಷ್ಠಿರನು ಚಿಂತ್ರಸತ ೊಡಗಿದನು: “ಮಾಧವನ ಮಹಾ ವಚನವು
ಹ ೋಗ ತಾನ ೋ ಸತಾವಾಗಬಲಿದು? ರಣದಲ್ಲಿ ಕುರದಧನಾದ ಈ ರಾರ್ನು
ನನು ಸ ೋನ ಯನುು ಸಂಪ್ೊಣಣವಾಗಿ ನಾಶ್ಮಾಡದ ೋ ಇರುವನ ೋ?”

ಅನಂತರ ರಥ-ಗರ್-ಅಶ್ವ ಸ ೋನಾ ಸಮೋತರಾದ ಪಾಂಡವರು


ಮದ ರೋಶ್ವರನನುು ಎಲಿ ಕಡ ಗಳಿಂದ ಪ್ತೋಡಿಸುತಾಾ ಅವನ ಮೋಲ
ಧಾಳಿನಡ ಸಿದರು. ಮೋಲ ದದ ದ ೊಡಡ ದ ೊಡಡ ಮೋರ್ಗಳನುು

662
ಭಿರುಗಾಳಿಯು ಹ ೋಗ ೊೋ ಹಾಗ ಅವನು ಸಮರದಲ್ಲಿ ನಾನಾ
ಶ್ಸರಗಳಿಂದ ಕೊಡಿದದ ಆ ಅನ ೋಕ ಶ್ರವೃಷ್ಠಿಯನುು ನಾಶ್ಗ ೊಳಿಸಿದನು.
ಮಿಡತ ಗಳ ಹಂಡುಗಳಂತ ಶ್ಲಾನಿಂದ ಪ್ರರ್ೋಗಿಸಲಪಟುಿ
ಆಕಾಶ್ವನ ುೋ ತುಂಬಿದದ, ಬಾಣಗಳ ವೃಷ್ಠಿಯು ಸುರಿಯಿತು.
ಮದರರಾರ್ನಿಂದ ಪ್ರರ್ೋಗಿಸಲಪಟಿ ಆ ಬಾಣಗಳು ಮಿಡತ ಗಳ
ಗುಂಪ್ುಗಳಂತ ರಣಮೊಧಣನಿಯಲ್ಲಿ ಬಿೋಳುತ್ರಾದದವು. ಮದರರಾರ್ನ
ಧನುಸಿಿನಿಂದ ಹ ೊರಟ ಆ ಕನಕಭೊಷ್ಣ ಶ್ರಗಳಿಂದ ತುಂಬಿಹ ೊೋದ
ಆಕಾಶ್ದಲ್ಲಿ ಸವಲಪವೂ ಸಾಳಾವಕಾಶ್ವಿಲಿದಂತಾಯಿತು. ಅವನು
ಸೃಷ್ಠಿಸಿದ ಮಹಾ ಬಾಣಾಂಧಕಾರದಿಂದ ಕೌರವರಿಗಾಗಲ್ಲೋ
ಪಾಂಡವರಿಗಾಗಲ್ಲೋ ಏನೊ ಕಾಣುತ್ರಾರಲ್ಲಲಿ. ಅಲ್ಲಿ ಮಹಾಭಯವ ೋ
ಉತಪನುವಾಯಿತು. ಮದರರಾರ್ನ ಹಸಾಲಾರ್ವದಿಂದ ಸೃಷ್ಠಿಸಲಪಟಿ ಆ
ಶ್ರವೃಷ್ಠಿಯಿಂದ ಪಾಂಡವರ ಸ ೋನಾಸಾಗರವು
ಅಲ ೊಿೋಲಕಲ ೊಿೋಲವಾಗುತ್ರಾರುವುದನುು ನ ೊೋಡಿ ದ ೋವ-ಗಂಧವಣ-
ದಾನವರಲ್ಲಿಯೊ ಪ್ರಮ ವಿಸಮಯವುಂಟಾಯಿತು. ಶ್ಲಾನು ಆ
ಪ್ರಯತುಶ್ೋಲರ ಲಿರನೊು ಶ್ರಗಳಿಂದ ಪ್ತೋಡಿಸಿ, ಧಮಣರಾರ್ನನೊು
ಶ್ರಗಳಿಂದ ಮುಚಿಚ, ಪ್ುನಃ ಪ್ುನಃ ಸಿಂಹನಾದಗ ೈದನು. ಸಮರದಲ್ಲಿ
ಅವನಿಂದ ಮುಸುಕಲಪಟಿ ಪಾಂಡವ ಮಹಾರಥರು ಆಗ ಯುದಧದಲ್ಲಿ
ಆ ಮಹಾರಥ ಶ್ಲಾನನುು ಎದುರಿಸಿ ಯುದಧಮಾಡಲು ಶ್ಕಾರಾಗಿರಲ್ಲಲಿ.

663
ಆದರೊ ಧಮಣರಾರ್ನ ನಾಯಕತವದಲ್ಲಿದದ ಭಿೋಮಸ ೋನನ ೋ
ಮದಲಾದ ಮಹಾರಥರು ಸಮರದಲ್ಲಿ ಆಹವಶ ೋಭಿೋ ಶ್ ರ
ಶ್ಲಾನನುು ಬಿಟುಿ ಹಂದ ಸರಿಯಲ್ಲಲಿ.

ಅರ್ುಣನ-ಅಶ್ವತಾಾಮರ ಯುದಧ; ಅಶ್ವತಾಾಮನಿಂದ


ಪಾಂಚಾಲ ಸುರಥನ ವಧ
ದೌರಣಿ ಮತುಾ ಅವನನುು ಅನುಸರಿಸಿ ಹ ೊೋಗುತ್ರಾದದ ತ್ರರಗತಣರ
ಮಹಾರಥ ಶ್ ರರು ಅರ್ುಣನನನುು ಅನ ೋಕ ಲ ೊೋಹಮಯ
ಬಾಣಗಳಿಂದ ಗಾಯಗ ೊಳಿಸಿದರು. ಆಗ ಅರ್ುಣನನು ದೌರಣಿಯನುು
ಮೊರು ಶ್ಲ್ಲೋಮುಖಿಗಳಿಂದ ಹ ೊಡ ದನು. ಇತರ ಮಹ ೋಷಾವಸರನೊು
ಎರ ಡ ರಡು ಬಾಣಗಳಿಂದ ಹ ೊಡ ದು ಪ್ುನಃ ಅವರನುು
ಶ್ರವಷ್ಣಗಳಿಂದ ಮುಚಿಚಬಿಟಿನು. ಮುಳುುಗಳಂತ್ರದದ ಬಾಣಗಳು
ನಾಟ್ಟಕ ೊಂಡಿದದರೊ ಪಾಥಣನ ನಿಶ್ತ ಶ್ರಗಳಿಂದ ಪ್ರಹರಿಸಲಪಡುತ್ರಾದದ
ಕೌರವರು ಸಮರದಲ್ಲಿ ಪಾಥಣನನುು ಬಿಟುಿ ಕದಲಲ್ಲಲಿ.
ದ ೊರೋಣಪ್ುತರನ ನಾಯಕತವದಲ್ಲಿ ಆ ಮಹಾರಥರು
ರಥಸಮೊಹಗಳಿಂದ ಅರ್ುಣನನನುು ಸುತುಾವರ ದು
ಯುದಧಮಾಡುತ್ರಾದದರು. ಅವರು ಪ್ರರ್ೋಗಿಸುತ್ರಾದದ ಸುವಣಣ
ವಿಭೊಷ್ಠತ ಶ್ರಗಳು ಬ ೋಗನ ೋ ಅರ್ುಣನನ ರಥಪ್ತೋಠವನುು

664
ತುಂಬಿಬಿಟಿವು. ಆಗ ಸವಣಧನಿವಗಳಲ್ಲಿ ವೃಷ್ಭರಂತ್ರದದ
ಯುದಧದುಮಣದ ಮಹ ೋಷಾವಸ ಕೃಷ್ಣರಿಬಬರ ಅಂಗಗಳ ತಮಮ
ಶ್ರಗಳಿಂದ ಕ್ಷತವಿಕ್ಷತವಾಗಿರುವುದನುು ನ ೊೋಡಿ ಅವರು
ಪ್ರಹೃಷ್ಿರಾದರು. ಅರ್ುಣನನ ರಥದ ಮೊಕ್ತ, ಚಕರಗಳು, ಹಗಗಗಳು,
ನ ೊಗ, ತ ೊೋಳುಮರ – ಎಲಿವೂ ಬಾಣಮಯವಾಗಿದದವು. ಅದ ೊಂದು
ಅಭೊತಪ್ೊವಣವಾಗಿದಿದತು. ಅಲ್ಲಿ ಕೌರವರು ಪಾಥಣನಿಗ ಕ ೊಟಿ
ಉಪ್ಟಳವನುು ಇದಕೊೆ ಮದಲು ಯಾರೊ ಕಂಡಿರಲ್ಲಲಿ ಮತುಾ
ಕ ೋಳಿರಲ್ಲಲಿ. ವಿಚಿತರ ಪ್ುಂಖ್ಗಳ ನಿಶ್ತ ಶ್ರಗಳಿಂದ ಎಲಿಕಡ
ತುಂಬಿಹ ೊೋಗಿದದ ಅವನ ರಥವು ರಣಭೊಮಿಯಲ್ಲಿ ಉರಿಯುತ್ರಾರುವ
ನೊರಾರು ಉಲ ೆಗಳಿರುವ ವಿಮಾನದಂತ ಯೋ ಕಾಣುತ್ರಾತುಾ. ಆಗ
ಅರ್ುಣನನು ಸನುತಪ್ವಣ ಶ್ರಗಳಿಂದ ಮೋರ್ವು ಪ್ವಣತವನುು
ಮಳ ಯಿಂದ ಹ ೋಗ ೊೋ ಹಾಗ ಸ ೋನಾಸಮೊಹಗಳನುು ಮುಚಿಚಬಿಟಿನು.
ಸಮರದಲ್ಲಿ ಪಾಥಣನಾಮಾಂಕ್ತತ ಶ್ರಗಳಿಂದ ವಧಿಸಲಪಡುತ್ರಾರುವ
ಅವರು ಪಾಥಣನನುು ಬಾಣರೊಪ್ದಲ್ಲಿಯೋ ಕಾಣುತಾಾ ಸವಣವೂ
ಪಾಥಣಮಯವಾಗಿಬಿಟ್ಟಿರುವುದ ಂದ ೋ ಭಾವಿಸಿದರು. ಆಗ ಅದುಭತ
ಶ್ರಜಾವಲ ಮತುಾ ಧನುಸಿಿನ ಟ ೋಂಕಾರ ಶ್ಬಧದ ಮಹಾ
ಭಿರುಗಾಳಿಯಿಂದ ಪಾಥಣನ ಂಬ ಪಾವಕನು ನಿನು ಸ ೋನ ಯನುು
ಇಂಧನದಂತ ಸುಟುಿಬಿಟಿನು.

665
ರಣಭೊಮಿಯಲ್ಲಿ ಪಾಥಣನ ರಥಮಾಗಣದಲ್ಲಿ ರಥಗಳ ಂದಿಗ
ಚಕರಗಳು-ನ ೊಗಗಳು-ತೊಣಿೋರಗಳು-ಪ್ತಾಕ ಗಳು- ಧವರ್ಗಳು-
ಈಷಾದಂಡಗಳು-ಹಗಗಗಳು-ತ್ರರವ ೋಣುಗಳು-ಅಚುಚಮರಗಳು-
ಲಗಾಮುಗಳು-ಚಾವಟ್ಟಗಳು-ಕುಂಡಲ-ಶ್ರಸಾರಣಗಳನುು ಧರಿಸಿದದ
ಶ್ರಸುಿಗಳು-ಭುರ್ಗಳು-ಹ ಗಲುಗಳು-ಛತರ-ವಾರ್ನಗಳು-ಕ್ತರಿೋಟಗಳು
ರಾಶ್ ರಾಶ್ಯಾಗಿ ಬಿದಿದರುವುದು ಕಂಡುಬಂದಿತು. ಮಾಂಸ-ರಕಾಗಳ
ಕ ಸರಿನಿಂದ ರಣಭೊಮಿಯು ತ್ರರುಗಾಡಲು ದುಗಣಮವಾಗಿ, ಅದು
ಹ ೋಡಿಗಳಿಗ ಭಯವನುುಂಟುಮಾಡುವ ಮತುಾ ಶ್ ರರ ಹಷ್ಣವನುು
ಹ ಚಿಚಸುವ, ರುದರದ ೋವನ ಆಟದ ಮೈದಾನದಂತಾಯಿತು. ಸಮರದಲ್ಲಿ
ಪ್ರಂತಪ್ ಪಾಥಣನು ಎರಡು ಸಾವಿರ ರಥಗಳನುು ಧವಂಸಮಾಡಿ
ಧೊಮರಹತ ಅಗಿುಜಾವಲ ಯಂತ ಪ್ರಕಾಶ್ಸಿದನು. ಚರಾಚರಗಳ ಂದಿಗ
ರ್ಗತಾನ ುೋ ಸುಟಿ ಭಗವಾನ್ ಅಗಿುಯು ಧೊಮರಹತನಾಗಿ ಕಾಣುವಂತ
ಮಹಾರಥ ಪಾಥಣನು ತ ೊೋರಿದನು. ಪಾಂಡವನ ಪ್ರಾಕರಮವನುು
ನ ೊೋಡಿ ದೌರಣಿಯಾದರ ೊೋ ಉನುತ ಧವರ್ವುಳು ರಥದಿಂದ
ಪಾಂಡವನನುು ತಡ ದನು. ಆ ಇಬಬರು ಪ್ುರುಷ್ವಾಾರ್ರ-ಶ ವೋತಾಶ್ವ
ಧನಿವಶ ರೋಷ್ಿರು ಪ್ರಸಪರರನುು ವಧಿಸಲು ಬಯಸಿ ಸಂರ್ಷ್ಠಣಸಿದರು. ಆಗ
ಮಳ ಗಾಲದಲ್ಲಿ ಮೋರ್ಗಳು ಮಳ ಸುರಿಸುವಂತ ಅವರ ಸುದಾರುಣ
ಬಾಣವಷ್ಣವು ಸುರಿಯಿತು. ಅನ ೊಾೋನಾರ ೊಂದಿಗ ಸಪಧಿಣಸುತ್ರಾರುವ

666
ಅವರಿಬಬರೊ ಎರಡು ಗೊಳಿಗಳು ತಮಮ ಕ ೊೋಡುಗಳಿಂದ ಹ ೋಗ ೊೋ
ಹಾಗ ಸನುತಪ್ವಣ ಶ್ರಗಳಿಂದ ಅನ ೊಾೋನಾರನುು ಗಾಯಗ ೊಳಿಸಿದರು.
ಬಹಳ ಸಮಯದವರ ಗ ಅವರಿಬಬರ ಯುದಧವು ಸಮಸಮವಾಗಿಯೋ
ನಡ ಯಿತು. ಅಲ್ಲಿ ಘೊೋರ ಅಸರಗಳ ಮಹಾ ಸಂಗಮವು ನಡ ಯಿತು.

ಆಗ ದೌರಣಿಯು ಅರ್ುಣನನನುು ಹನ ುರಡು ರುಕಮಪ್ುಂಖ್ ತ ೋರ್ಯುಕಾ


ಬಾಣಗಳಿಂದ ಮತುಾ ವಾಸುದ ೋವನನುು ಹತುಾ ಬಾಣಗಳಿಂದ
ಹ ೊಡ ದನು. ಆ ಮಹಾಯುದಧದಲ್ಲಿ ಮುಹೊತಣಕಾಲ ಗುರುಪ್ುತರನನುು
ಗೌರವಿಸಿ, ಜ ೊೋರಾಗಿ ನಗುತಾಾ ಬಿೋಭತುಿವು ಗಾಂಡಿೋವ ಧನುಸಿನುು
ದಿೋರ್ಣವಾಗಿ ಸ ಳ ದನು. ಸವಾಸಾಚಿಯು ಅವನನುು ಅಶ್ವ-ಸೊತ-
ರಥಗಳಿಂದ ವಿಹೋನನನಾುಗಿ ಮಾಡಿ ಮೊರು ಸಾಯಕಗಳಿಂದ
ಮೃದುಪ್ೊವಣಕವಾಗಿಯೋ ಹ ೊಡ ದನು. ಕುದುರ ಗಳು ಹತಗ ೊಳುಲು
ದ ೊರೋಣಪ್ುತರನು ರಥದ ಮೋಲ ಯೋ ನಿಂತು ಲ ೊೋಹಮಯ
ಪ್ರಿರ್ದಂತ್ರದದ ಮುಸಲವನುು ಪಾಂಡುಪ್ುತರನ ಮೋಲ ಎಸ ದನು.
ಮೋಲ ಬಿೋಳುತ್ರಾದದ ಆ ಹ ೋಮಪ್ಟಿವಿಭೊಷ್ಠತ ಮುಸಲವನುು ತಕ್ಷಣವ ೋ
ಪಾಥಣನು ಎಳು ತುಂಡುಗಳನಾುಗಿ ಕತಾರಿಸಿದನು. ಆ ಮುಸಲವು
ತುಂಡಾಗಿದುದದನುು ಕಂಡ ದೌರಣಿಯು ಪ್ವಣತಶ್ಖ್ರದಂತ್ರದದ ಘೊೋರ
ಪ್ರಿರ್ವನುು ತ ಗ ದುಕ ೊಂಡು ಅದನುು ಪಾಥಣನ ಮೋಲ ಎಸ ದನು.

667
ಕುರದಧ ಅಂತಕನಂತ್ರರುವ ಆ ಪ್ರಿರ್ವನುು ನ ೊೋಡಿದ ಅರ್ುಣನನು
ತವರ ಮಾಡಿ ಐದು ಉತಾಮ ಸಾಯಕಗಳಿಂದ ಅದನುು
ನಾಶ್ಗ ೊಳಿಸಿದನು. ಪಾಥಣನ ಬಾಣಗಳಿಂದ ಕತಾರಿಸಲಪಟಿ ಆ
ಪ್ರಿರ್ವು ರಾರ್ರ ಮನಸಿನುು ಸಿೋಳುವಂತ ಶ್ಬಧಮಾಡುತಾಾ ಭೊಮಿಯ
ಮೋಲ ಬಿದಿದತು. ಅನಂತರ ಪಾಂಡವನು ದೌರಣಿಯನುು ಬ ೋರ ಮೊರು
ಬಾಣಗಳಿಂದ ಹ ೊಡ ದನು. ಪಾಥಣನಿಂದ ಬಲವಾಗಿ
ಪ್ರಹರಿಸಲಪಟಿರೊ ಆ ಸುಮಹಾಬಲ ದೌರಣಿಯು ಪೌರುಷ್ದಿಂದ
ಸವಲವವೂ ವಿಚಲ್ಲತನಾಗಲ್ಲಲಿ.

ಆಗ ಪಾಂಚಾಲರ ಮಹಾರಥ ಸುರಥನು ದೌರಣಿಯನುು


ಆಕರಮಣಿಸಿದನು. ದೃಢ ಶ ರೋಷ್ಿ ಧನುಸಿನುು ಸ ಳ ದು ಸಪಾಣಗಿುಸದೃಶ್
ಬಾಣಗಳಿಂದ ಅಶ್ವತಾಾಮನನುು ಮುಚಿಚದನು. ಸಮರದಲ್ಲಿ ಕುರದಧನಾಗಿ
ತನು ಮೋಲ ಎರಗುತ್ರಾದದ ಸುರಥನನುು ನ ೊೋಡಿ ದೌರಣಿಯು ದಂಡದಿಂದ
ಪ ಟುಿತ್ರಂದ ಸಪ್ಣದಂತ ಅತ್ರ ಕುಪ್ತತನಾದನು. ಹುಬಬನುು ಗಂಟ್ಟಕ್ತೆ
ಕಟವಾಯಿಯನುು ನ ಕುೆತಾಾ ಸುರಥನನುು ಕ ೊೋಪ್ದಿಂದ ದಿಟ್ಟಿಸಿ
ನ ೊೋಡುತಾಾ ಧನುಸಿಿನ ಶ್ಂರ್ನಿಯನುು ತ್ರೋಡಿ ಯಮದಂಡದಂತ
ಬ ಳಗುತ್ರಾದದ ತ್ರೋಕ್ಷ್ಣ ನಾರಾಚವನುು ಅವನ ಮೋಲ ಪ್ರರ್ೋಗಿಸಿದನು.
ಶ್ಕರನಿಂದ ಪ್ರರ್ೋಗಿಸಲಪಟಿ ವಜಾರಯುಧವು ಭೊಮಿಯನುು ಭ ೋದಿಸಿ

668
ಹ ೊೋಗುವಂತ ಅದು ಅತ್ರವ ೋಗದಿಂದ ಸುರಥನ ಹೃದಯವನುು ಭ ೋದಿಸಿ
ಭೊಮಿಯನುು ಹ ೊಕ್ತೆತು. ವಜಾರಯುಧ ಪ್ರಹಾರದಿಂದ ಭಿನು ಪ್ವಣತ
ಶ್ಖ್ರವು ಕ ಳಕ ೆ ಬಿೋಳುವಂತ ಆ ನಾರಾಚದಿಂದ ಪ್ರಹೃತನಾದ
ಸುರಥನು ಭಗುನಾಗಿ ಭೊಮಿಯ ಮೋಲ ಬಿದದನು.

ಅನಂತರ ದೌರಣಿಯು ಸಂಶ್ಪ್ಾಕರಿಂದ ಸುತುಾವರ ಯಲಪಟುಿ


ಅರ್ುಣನನ ೊಡನ ಯುದಧದಲ್ಲಿ ತ ೊಡಗಿದನು. ಸೊಯಣನು ನಡುನ ತ್ರಾಗ
ಬರಲು ಶ್ತುರಗಳ ಂದಿಗ ಅರ್ುಣನನ ಯಮರಾಷ್ರವನುು ವಧಿಣಸುವ
ಮಹಾ ಯುದಧವು ನಡ ಯಿತು. ಒಬಬನ ೋ ಅನ ೋಕ ವಿೋರ ರ್ೋಧರ ೊಡನ
ಯುದಧಮಾಡುತ್ರಾರುವ ಅರ್ುಣನನ ಪ್ರಾಕರಮವು ಒಂದು
ಆಶ್ಚಯಣವಾಗಿತುಾ. ದ ೈತಾರ ಮಹಾಸ ೋನ ರ್ಡನ ಹಂದ ಶ್ತಕರತುವಿನ
ಯುದಧವು ಹ ೋಗಿತ ೊಾೋ ಹಾಗ ಶ್ತುರಗಳ ಂದಿಗ ಅರ್ುಣನನ ಯುದಧವು
ಮಹಾ ವಿಮದಣನಕಾರಿಯಾಗಿತುಾ.

ಸಂಕುಲ ಯುದಧ
ದುರ್ೋಣಧನ ಮತುಾ ಧೃಷ್ಿದುಾಮುರು ಬಾಣ-ಶ್ಕಾಾಯುಧಗಳಿಂದ
ಕೊಡಿದದ ಮಹಾ ಯುದಧದಲ್ಲಿ ತ ೊಡಗಿದರು. ವಷಾಣಕಾಲದಲ್ಲಿ
ಮೋಡಗಳು ರ್ಲಧಾರ ಗಳನುು ಸುರಿಸುವಂತ ಅಲ್ಲಿ ಸಹಸಾರರು
ಬಾಣಗಳ ಮಳ ಯೋ ಸುರಿಯಿತು. ದುರ್ೋಣಧನನು ಪಾಷ್ಣತನನುು

669
ಐದು ಉಕ್ತೆನ ಶ್ರಗಳಿಂದ ಹ ೊಡ ದು ಆ ದ ೊರೋಣಹಂತಾರನನುು ಪ್ುನಃ
ಏಳು ಉಗರಬಾಣಗಳಿಂದ ಪ್ರಹರಿಸಿದನು. ಧೃಷ್ಿದುಾಮುನಾದರ ೊೋ
ಸಮರದಲ್ಲಿ ದುರ್ೋಣಧನನನುು ಎಪ್ಪತುಾ ವಿಶ್ಖ್ಗಳಿಂದ ಪ್ತೋಡಿಸಿದನು.
ರಾರ್ನು ಪ್ತೋಡಿತನಾಗುತ್ರಾರುವುದನುು ನ ೊೋಡಿ ಅವನ ಸಹ ೊೋದರರು
ಮಹಾ ಸ ೋನ ರ್ಂದಿಗ ಪಾಷ್ಣತನನುು ಸುತುಾವರ ದು ಆಕರಮಣಿಸಿದರು.
ಎಲಿಕಡ ಗಳಿಂದಲೊ ಆ ಶ್ ರ ಅತ್ರರಥರಿಂದ ಸುತುಾವರ ಯಲಪಟಿ
ಧೃಷ್ಿದುಾಮುನು ಸಮರದಲ್ಲಿ ತನು ಹಸಾಲಾರ್ವವನುು ಚ ನಾುಗಿ
ಪ್ರದಶ್ಣಸಿದನು.

ಶ್ಖ್ಂಡಿಯು ಪ್ರಭದರಕರಿಂದ ಕೊಡಿ ಮಹಾರಥ ಗೌತಮ -


ಕೃತವಮಣರ ೊಡನ ಯುದಧಮಾಡಿದನು. ಅಲ್ಲಿ ಕೊಡ ಪಾರಣಗಳನ ುೋ
ತ ೊರ ದು ಯುದಧವ ಂಬ ದೊಾತದಲ್ಲಿ ಪಾರಣಗಳನ ುೋ ಪ್ಣವನಾುಗಿಟುಿ
ಘೊೋರರೊಪ್ದ ಯುದಧವು ನಡ ಯಿತು.

ಶ್ಲಾನಾದರ ೊೋ ಸವಣ ದಿಕುೆಗಳಲ್ಲಿ ಶ್ರವಷ್ಣಗಳನುು ಸುರಿಸುತಾಾ


ಸಾತಾಕ್ತ-ವೃಕ ೊೋದರರ ೊಡನಿದದ ಪಾಂಡವರನುು ಪ್ತೋಡಿಸತ ೊಡಗಿದನು.
ಹಾಗ ಯೋ ಅವನು ಯುದಧ ಪ್ರಾಕರಮದಲ್ಲಿ ಯಮನ ಸಮನಾಗಿದದ
ಯಮಳರ ೊಂದಿಗ ವಿೋಯಣ-ಬಲಗಳ ಂದಿಗ ಹ ೊೋರಾಡಿದನು. ಶ್ಲಾನ
ಸಾಯಕಗಳಿಂದ ಪ್ತೋಡಿತರಾದ ಪಾಂಡವ ಮಹಾರಥರು ಆ

670
ಮಹಾಯುದಧದಲ್ಲಿ ಯಾವ ತಾರತಾರನನೊು ಕಾಣದ ೋ ಹ ೊೋದರು.

ಧಮಣರಾರ್ನೊ ಪ್ತೋಡಿತನಾಗಿರಲು ಶ್ ರ ಮಾದಿರನಂದನ ನಕುಲನು


ವ ೋಗದಿಂದ ತನು ಸ ೊೋದರ ಮಾವ ಶ್ಲಾನನುು ಆಕರಮಣಿಸಿದನು.
ನಕುಲನು ಶ್ಲಾನನುು ಬಾಣಗಳಿಂದ ಮುಚಿಚಬಿಟುಿ, ನಸುನಗುತಾಾ ಅವನ
ಎದ ಗ ಹತುಾ ಬಾಣಗಳಿಂದ ಹ ೊಡ ದನು. ಸ ೊೋದರಳಿಯನ
ಸವಣಣಪ್ುಂಖ್ಗಳ ಲ ೊೋಹಮಯ ಬಾಣಗಳಿಂದ ಪ್ತೋಡಿತನಾದ ಶ್ಲಾನು
ನತಪ್ವಣ-ಪ್ತ್ರರಗಳಿಂದ ನಕುಲನನುು ಪ್ತೋಡಿಸತ ೊಡಗಿದನು.

ಆಗ ಯುಧಿಷ್ಠಿರ, ಭಿೋಮಸ ೋನ, ಸಾತಾಕ್ತ ಮತುಾ ಸಹದ ೋವರು


ಮದರರಾರ್ನನುು ಮುತ್ರಾದರು. ರಥಘೊೋಷ್ಗಳಿಂದ ದಿಕುೆ-
ಉಪ್ದಿಕುೆಗಳನುು ಮಳಗಿಸುತಾಾ, ಭೊಮಿಯನ ುೋ ನಡುಗಿಸುತಾಾ ತನು
ಮೋಲ ಬಿೋಳುತ್ರಾದದ ಅವರನುು ಸಮರದಲ್ಲಿ ಸ ೋನಾಪ್ತ್ರ- ಶ್ಲಾನು
ತಡ ದನು. ಅವನು ಯುಧಿಷ್ಠಿರನನುು ಮೊರು ಬಾಣಗಳಿಂದಲೊ,
ಭಿೋಮಸ ೋನನನುು ಏಳರಿಂದಲೊ, ಸಾತಾಕ್ತಯನುು ನೊರರಿಂದಲೊ ಮತುಾ
ಸಹದ ೋವನನುು ಮೊರು ಶ್ರಗಳಿಂದಲೊ ಹ ೊಡ ದನು.

ಅನಂತರ ಮದರರಾರ್ನು ನಕುಲನ ಬಾಣಸಹತ ಧನುಸಿನುು


ಕ್ಷುರಪ್ರದಿಂದ ಕತಾರಿಸಿದನು. ಶ್ಲಾನ ಸಾಯಕಗಳಿಂದ ಸಿೋಳಲಪಟಿ ಆ
ಧನುಸುಿ ಚೊರುಚೊರಾಯಿತು. ಕೊಡಲ ೋ ಮಹಾರಥ ಮಾದಿರೋಪ್ುತರನು
671
ಇನ ೊುಂದು ಧನುಸಿನುು ಎತ್ರಾಕ ೊಂಡು ಪ್ತ್ರರಗಳಿಂದ ಮದರರಾರ್ನ
ರಥವನುು ತುಂಬಿಸಿಬಿಟಿನು. ಯುಧಿಷ್ಠಿರ ಮತುಾ ಸಹದ ೋವರಾದರ ೊೋ
ಮದ ರೋಶ್ನ ಎದ ಗ ಹತುಾ-ಹತುಾ ಬಾಣಗಳಿಂದ ಹ ೊಡ ದರು. ಅನಂತರ
ಭಿೋಮಸ ೋನನು ಅರವತುಾ ಬಾಣಗಳಿಂದಲೊ ಸಾತಾಕ್ತಯು ಒಂಭತುಾ
ಕಂಕಪ್ತ್ರರ ಶ್ರಗಳಿಂದಲೊ ಮದರರಾರ್ನನುು ವ ೋಗದಿಂದ ಹ ೊಡ ದರು.

ಆಗ ಕುರದಧ ಮದರರಾರ್ನು ಸಾತಾಕ್ತಯನುು ಒಂಭತುಾ ಶ್ರಗಳಿಂದ


ಹ ೊಡ ದು ಪ್ುನಃ ಅವನನುು ಏಳು ನತಪ್ವಣ ಶ್ರಗಳಿಂದ ಹ ೊಡ ದನು.
ಕೊಡಲ ೋ ಅವನು ಸಾತಾಕ್ತಯ ಧನುಸಿನುು ಬಾಣದ ೊಂದಿಗ ಅದರ
ಮುಷ್ಠಿಪ್ರದ ೋಶ್ದಲ್ಲಿ ತುಂಡರಿಸಿ, ಯುದಧದಲ್ಲಿ ಅವನ ನಾಲುೆ
ಕುದುರ ಗಳನೊು ಮೃತುಾಲ ೊೋಕಕ ೆ ಕಳುಹಸಿದನು. ಸಾತಾಕ್ತಯನುು
ವಿರಥನನಾುಗಿಸಿ ಮಹಾಬಲ ಮದರರಾರ್ನು ನೊರು ವಿಶ್ಖ್ಗಳಿಂದ
ಅವನನುು ಎಲಿಕಡ ಗಾಯಗ ೊಳಿಸಿದನು.

ಶ್ಲಾನು ಕುರದಧ ಮಾದಿರೋಪ್ುತರರಿಬಬರನೊು, ಪಾಂಡವ ಭಿೋಮಸ ೋನನನೊು,


ಯುಧಿಷ್ಠಿರನನೊು ಹತುಾ ಶ್ರಗಳಿಂದ ಪ್ರಹರಿಸಿದನು. ಅಲ್ಲಿ ಮದರರಾರ್ನ
ಪೌರುಷ್ವು ಅದುಭತವಾಗಿತುಾ. ಪಾಥಣರು ಒಂದಾಗಿ
ಹ ೊೋರಾಡುತ್ರಾದದರೊ ಅವನನುು ಯುದಧದಿಂದ ಹಮಮಟ್ಟಿಸಲಾಗಲ್ಲಲಿ.
ಆಗ ಸಾತಾಕ್ತಯು ಇನ ೊುಂದು ರಥವನ ುೋರಿ ಮದರರಾರ್ನ ವಶ್ರಾಗಿ

672
ಪ್ತೋಡ ಗ ೊಳಗಾಗುತ್ರಾದದ ಪಾಂಡವರನುು ನ ೊೋಡಿ ವ ೋಗದಿಂದ
ಮದರರಾರ್ನನುು ಆಕರಮಣಿಸಿದನು. ಮೋಲ ಎರಗುತ್ರಾದದ ಅವನ
ರಥವನುು ಶ್ಲಾನು ಮದಿಸಿದ ಆನ ಯು ಇನ ೊುಂದು ಮದಿಸಿದ
ಆನ ಯನುು ಹ ೋಗ ೊೋ ಹಾಗ ರಥದಿಂದಲ ೋ ಆಕರಮಣಿಸಿ
ಯುದಧಮಾಡಿದನು. ಸಾತಾಕ್ತ ಮತುಾ ಮದರರಾರ್ರ ನಡುವ ನಡ ದ ಆ
ತುಮುಲ ಯುದಧವು ಹಂದ ಶ್ಂಬರ-ಅಮರರಾರ್ರ ನಡುವ ನಡ ದ
ಯುದಧದಂತ ನ ೊೋಡಲು ಅಧುಭತವಾಗಿತುಾ. ಸಮರದಲ್ಲಿ
ವಾವಸಿಾತನಾಗಿದದ ಮದರರಾರ್ನನುು ನ ೊೋಡಿ ಸಾತಾಕ್ತಯು ಅವನನುು
ಹತುಾ ಬಾಣಗಳಿಂದ ಪ್ರಹರಿಸಿ ನಿಲುಿ ನಿಲ ಿಂದು ಹ ೋಳಿದನು. ಆ
ಮಹಾತಮನಿಂದ ಬಹಳವಾಗಿ ಗಾಯಗ ೊಂಡ ಮದರರಾರ್ನು ವಿಚಿತರ
ಪ್ುಂಖ್ಗಳ ನಿಶ್ತ ಶ್ರಗಳಿಂದ ಸಾತಾಕ್ತಯನುು ತ್ರರುಗಿ ಪ್ರಹರಿಸಿದನು.
ಆಗ ಪಾಥಣರು ಸಾತವತನ ೊಡನ ಯುದಧದಲ್ಲಿ ತ ೊಡಗಿದದ
ಸ ೊೋದರಮಾವ ನೃಪ್ನನುು ವಧಿಸಲು ಬಯಸಿ ಕೊಡಲ ೋ
ರಥಗಳ ಂದಿಗ ಅವನನುು ಆಕರಮಣಿಸಿದರು. ಆಗ ಅಲ್ಲಿ ಸಿಂಹಗಳಂತ
ಗಜಿಣಸುತ್ರಾದದ ಪ್ರಸಪರರನುು ಗಾಯಗ ೊಳಿಸಿ ರಕಾದ ನಿೋರನ ುೋ
ಸುರಿಸುತ್ರಾದದ ಶ್ ರರ ತುಮುಲಯುದಧವು ನಡ ಯಿತು. ಒಂದ ೋ
ಮಾಂಸದ ತುಂಡಿಗಾಗಿ ಗಜಿಣಸಿ ಹ ೊಡ ದಾಡುತ್ರಾರುವ ಸಿಂಹಗಳಂತ
ಪ್ರಸಪರರನುು ಗಾಯಗ ೊಳಿಸುವ ಮಹಾಯುದಧವು ಅವರ ನಡುವ

673
ನಡ ಯಿತು.

ಅವರ ಸಹಸಾರರು ಬಾಣಗಳಿಂದ ಭೊಮಿಯು ತುಂಬಿಹ ೊೋಯಿತು.


ಕೊಡಲ ೋ ಅಂತರಿಕ್ಷವೂ ಕೊಡ ಬಾಣಮಯವಾಯಿತು. ಆ ಮಹಾತಮರು
ಪ್ರರ್ೋಗಿಸಿದ ಶ್ರಗಳಿಂದ ಅಲ್ಲಿ ಎಲಿ ಕಡ ಅತಾಂತ
ಶ್ರಾಂಧಕಾರವುಂಟಾಗಿ, ಮೋಡಗಳಿಂದ ಉಂಟಾದ ನ ರಳಿನಂತ ಯೋ
ಕಾಣುತ್ರಾತುಾ. ಅಲ್ಲಿ ಪ್ರರ್ೋಗಿಸಲಪಟಿ ಪರ ಬಿಟಿ ಸಪ್ಣಗಳಂತ
ಹ ೊಳ ಯುತ್ರಾದದ ಸವಣಣಪ್ುಂಖ್ ಶ್ರಗಳಿಂದ ದಿಕುೆಗಳು ಬ ಳಗಿದವು.
ಸಮರದಲ್ಲಿ ಶ್ತುರನಾಶ್ಕ ಶ್ ರ ಶ್ಲಾನು ಒಬಬನ ೋ ಅನ ೋಕರ ೊಡನ
ಯುದಧಮಾಡುತ್ರಾದದ ಅದು ಒಂದು ಪ್ರಮ ಅದುಭತವಾಗಿತುಾ.
ಮದರರಾರ್ನ ಭುರ್ಗಳಿಂದ ಪ್ರಮುಕಾವಾಗಿ ಕ ಳಗಿ ಬಿೋಳುತ್ರಾದದ
ರಣಹದುದ-ನವಿಲ ಗರಿಗಳ ಘೊೋರಶ್ರಗಳಿಂದ ರಣಭೊಮಿಯು
ತುಂಬಿಹ ೊೋಯಿತು. ಹಂದ ಅಸುರವಿನಾಶ್ನಸಮಯದಲ್ಲಿ ಶ್ಕರನ
ರಥವು ಹ ೋಗಿತ ೊಾೋ ಹಾಗ ಆ ಮಹಾಯುದಧದಲ್ಲಿ ಶ್ಲಾನ ರಥವು
ಸಂಚರಿಸುತ್ರಾತುಾ.

ಮದರರಾರ್ನ ನಾಯಕತವದಲ್ಲಿದದ ಕೌರವ ಸ ೋನ ಯು ಆ ಮಹಾರಣದಲ್ಲಿ


ಪ್ುನಃ ವ ೋಗದಿಂದ ಪಾಥಣರನುು ಆಕರಮಣಿಸಿತು.
ಪ್ತೋಡ ಗ ೊಳಗಾಗಿದದರೊ ರಣ ೊೋತೆಟರಾದ ಕೌರವರ ಲಿರೊ ಸಂಖ ಾಯಲ್ಲಿ

674
ಅಧಿಕರಾಗಿದುದದರಿಂದ ಕ್ಷಣದಲ್ಲಿಯೋ ಮುನುುಗಿಗ ಪಾಥಣರನುು
ಮದಿಣಸತ ೊಡಗಿದರು. ಅವರಿಂದ ವಧಿಸಲಪಡುತ್ರಾದದ ಪಾಂಡವರು,
ಭಿೋಮನಿಂದ ತಡ ಯಲಪಟಿರೊ, ಕೃಷ್ಣ-ಪಾಥಣರು ನ ೊೋಡುತ್ರಾದದಂತ ಯೋ
ಅಲ್ಲಿ ನಿಲಿದ ೋ ಪ್ಲಾಯನಮಾಡತ ೊಡಗಿದರು. ಆಗ ಧನಂರ್ಯನು
ಕುರದಧನಾಗಿ ಅನುಯಾಯಿಗಳಿಂದ ಕೊಡಿದದ ಕೃಪ್-ಕೃತವಮಣರನುು
ಬಾಣಗಳ ಸಮೊಹಗಳಿಂದ ಮುಚಿಚಬಿಟಿನು.

ಸಹದ ೋವನು ಸ ೋನಾಸಮೋತನಾಗಿ ಶ್ಕುನಿಯನುು ತಡ ದನು. ನಕುಲನು


ಪ್ಕೆದಲ್ಲಿಯೋ ನಿಂತು ಮದರರಾರ್ನನುು ನ ೊೋಡುತ್ರಾದದನು.
ದೌರಪ್ದ ೋಯರು ಮುನುುಗಿಗ ಅನ ೋಕ ಕುರು ನರ ೋಂದರರರನುು ತಡ ದರು.
ಶ್ಖ್ಂಡಿಯು ದ ೊರೋಣಪ್ುತರನನುು ಎದುರಿಸಿದನು.
ಭಿೋಮಸ ೋನನಾದರ ೊೋ ರಾರ್ರನುು ಗದಾಪಾಣಿಯಾಗಿ ತಡ ದನು.
ಯುಧಿಷ್ಠಿರನು ಸ ೋನ ಗಳ ಡಗೊಡಿ ಶ್ಲಾನನುು ತಡ ದನು. ಆಗ
ಕೌರವರು ಮತುಾ ಶ್ತುರಗಳು ಅಲಿಲ್ಲಿಯೋ ಯುದಧದಲ್ಲಿ ತ ೊಡಗಿದರು. ಆ
ಮಹಾರಣಲ್ಲಿ ಪಾಂಡವರ ಸವಣಸ ೋನ ಗಳ ಡನ ಓವಣ ಶ್ಲಾನು
ಹ ೊೋರಾಡಿದ ಅತ್ರದ ೊಡಡ ಸಾಹಸವು ತ ೊೋರುತ್ರಾತುಾ.

ಯುಧಿಷ್ಠಿರನು ಶ್ಲಾನನುು ವಧಿಸಿದುದು


ಆಗ ಚಂದರಗರಹದ ಸಮಿೋಪ್ದಲ್ಲಿ ಶ್ನ ೈಶ್ಚರಗರಹವು ಕಾಣಿಸಿಕ ೊಳುುವಂತ

675
ಯುಧಿಷ್ಠಿರನ ಬಳಿ ಶ್ಲಾನು ಕಾಣಿಸಿಕ ೊಂಡನು. ಸಪ್ಣವಿಷ್ಗಳಿಂತ್ರದದ
ಬಾಣಗಳಿಂದ ರಾರ್ ಯುಧಿಷ್ಠಿರನನುು ಪ್ತೋಡಿಸಿ, ಪ್ುನಃ ಭಿೋಮನ ಬಳಿ
ಹ ೊೋಗಿ ಅವನನುು ಶ್ರವಷ್ಣಗಳಿಂದ ಮುಚಿಚದನು. ಅವನ ಆ
ಹಸಾಲಾರ್ವ ಮತುಾ ಅಸರ-ಪಾಂಡಿತಾಗಳನುು ನ ೊೋಡಿ ಕೌರವ ಮತುಾ
ಶ್ತುರಸ ೋನ ಗಳು ಅವನನುು ಶಾಿಘ್ಸಿದರು. ಶ್ಲಾನಿಂದ ಪ್ತೋಡಿಸಲಪಟುಿ
ತುಂಬಾ ಗಾಯಗ ೊಂಡಿದದ ಪಾಂಡವ ಸ ೈನಿಕರು ಯುಧಿಷ್ಠಿರನು ಕೊಗಿ
ಕರ ಯುತ್ರಾದದರೊ ರಣವನುು ಬಿಟುಿ ಓಡಿಹ ೊೋಗುತ್ರಾದದರು. ಮದರರಾರ್ನು
ತನು ಸ ೋನ ಗಳನುು ವಧಿಸುತ್ರಾರುವುದನುು ನ ೊೋಡಿ ಕುಪ್ತತನಾದ
ಯುಧಿಷ್ಠಿರನು ಪೌರುಷ್ವನುು ತಾಳಿ ಮದರರಾರ್ನನುು ಪ್ತೋಡಿಸಿದನು.
ರ್ಯವಾಗಲ್ಲ ಅಥವಾ ವಧ ಯಾಗಲ್ಲ ಎಂದು ನಿಶ್ಚಯಿಸಿ ಯುಧಿಷ್ಠಿರನು
ತನು ಸಹ ೊೋದರರನೊು ಮಾಧವ ಕೃಷ್ಣನನೊು ಕರ ಯಿಸಿ ಹ ೋಳಿದನು:

“ಭಿೋಷ್ಮ, ದ ೊರೋಣ, ಕಣಣ ಮತುಾ ಪ್ರಾಕಾರಂತ ಅನಾ


ಪ್ೃಥಿವಿೋಪ್ತ್ರಗಳು ಕೌರವನಿಗಾಗಿ ಯುದಧಮಾಡಿ
ನಿಧನಹ ೊಂದಿದಾದರ . ನಿೋವು ಕೊಡ ನಿಮ-ನಿಮಗ
ಹಂಚಿಕ ೊಟಿ ಯುದಧಭಾಗಳ ಡನ ಉತಾಿಹಪ್ೊಣಣರಾಗಿ
ಪೌರುಷ್ವನುು ಪ್ರದಶ್ಣಸುತಾಾ ಹ ೊೋರಾಡಿದಿದೋರಿ. ನನು
ಭಾಗವಾದ ಮಹಾರಥ ಶ್ಲಾನ ೊೋವಣನ ೋ

676
ಉಳಿದುಕ ೊಂಡಿದಾದನ . ಇಂದು ಯುದಧದಲ್ಲಿ ನಾನು
ಮದರಕ ೋಶ್ವರನನುು ರ್ಯಿಸಲು ಬಯಸುತ ೋಾ ನ . ಈ ವಿಷ್ಯದಲ್ಲಿ
ನನು ಮನಸಿಿನಲ್ಲಿರುವುದನುು ಹ ೋಳಿಬಿಡುತ ೋಾ ನ . ಎಲಿರೊ
ಕ ೋಳಿರಿ. ಸಮರದಲ್ಲಿ ವಾಸವನಿಂದಲೊ ಅಜ ೋಯರಾಗಿರುವ
ವಿೋರಸಮಮತ ಶ್ ರ ಮಾದರವತ್ರೋ ಸುತರಿಬಬರೊ ನನು
ಚಕರರಕ್ಷಕರಾಗಲ್ಲ. ಯುದಧದಲ್ಲಿ ಕ್ಷತರಧಮಣವನುು
ಮುಂದಿಟುಿಕ ೊಂಡು ಈ ಇಬಬರು ಸಾಧಿವಗಳ ,
ಮಾನಾಹಣರೊ ಸತಾಸಂಗರರೊ ನನಗಾಗಿ ತಮಮ
ಸ ೊೋದರಮಾವನ ೊಂದಿಗ ಯುದಧಮಾಡುತಾಾರ . ರಣದಲ್ಲಿ
ನಾನಾಗಲ್ಲೋ ಶ್ಲಾನಾಗಲ್ಲೋ ಹತರಾಗುತ ೋಾ ವ . ನಿಮಗ
ಮಂಗಳವಾಗಲ್ಲ! ನನು ಈ ಸತಾವಚನವನುು ನಿೋವ ಲಿರೊ
ಕ ೋಳಿಕ ೊಳಿುರಿ! ಕ್ಷತರಧಮಣವನುು ಅನುಸರಿಸಿ ನಾನಿಂದು ನನು
ಭಾಗದ ಪ್ರತ್ರಜ್ಞ ಯನುು ಪ್ೊರ ೈಸಲು ವಿರ್ಯವಾಗಲ್ಲೋ
ಇನ ೊುಂದಾಗಲ್ಲೋ ಸ ೊೋದರಮಾವನ ೊಂದಿಗ
ಯುದಧಮಾಡುತ ೋಾ ನ . ರಥರ್ೋರ್ಕರು ನನು ರಥವನುು ಅಧಿಕ
ಶ್ಸರಗಳಿಂದ ಮತುಾ ಸವೋಣಪ್ಕರಣಗಳಿಂದ ಶಾಸರವತಾಾಗಿ
ಸಿದಧಗ ೊಳಿಸಲ್ಲ. ಸಾತಾಕ್ತಯು ಬಲಚಕರವನೊು ಧೃಷ್ಿದುಾಮುನು
ಎಡಚಕರವನೊು ಮತುಾ ನನು ರಥದ ಹಂಭಾಗವನುು

677
ಧನಂರ್ಯನು ರಕ್ಷ್ಸಲ್ಲ. ಭಿೋಮನು ನನು ಮುಂದಿರಲ್ಲ. ಹೋಗ
ನಾನು ಮಹಾರಣದಲ್ಲಿ ಶ್ಲಾನಿಗಿಂತ ಅಧಿಕನಾಗುತ ೋಾ ನ !”

ಅವನು ಹೋಗ ಹ ೋಳಲು ರಾರ್-ಹತ ೈಷ್ಠಗಳ ಲಿರೊ ಹಾಗ ಯೋ


ಮಾಡಿದರು. ಸ ೋನ ಗಳು ಪ್ುನಃ ಹಷ್ಠಣತರಾದವು. ಸಂಗಾರಮದಲ್ಲಿ
ಧಮಣರಾರ್ನು ಪ್ರತ್ರಜ್ಞ ಯನುು ಪ್ೊರ ೈಸುವನ ಂದು ಪಾಂಚಾಲ-
ಸ ೊೋಮಕ-ಮತಿಯರು ವಿಶ ೋಷ್ವಾಗಿ ಉತಾಿಹತರಾದರು. ಪಾಂಚಾಲರು
ನೊರಾರು ಶ್ಂಖ್-ಭ ೋರಿ-ಪ್ುಷ್ೆರಗಳನುು ಮಳಗಿಸಿ
ಸಿಂಹನಾದಗ ೈದರು. ಕುಪ್ತತರಾಗಿ, ಭೊಮಿಯನ ುೋ ಮಳಗಿಸುವ
ಹಷ್ಣನಾದ, ಆನ ಗಳ ಗಂಟ ಗಳ ಶ್ಬಧ, ಶ್ಂಖ್ ನಿನಾದ ಮತುಾ
ತೊಯಣಶ್ಬಧಗಳ ಂದಿಗ ಅವರು ವ ೋಗಶಾಲ್ಲೋ ಮದರರಾರ್ನನುು
ಆಕರಮಣಿಸಿದರು. ಉದಯಾಚಲ ಮತುಾ ಅಸಾಾಚಲ ಪ್ವಣತಗಳು
ಅನ ೋಕ ಮಹಾಮೋರ್ಗಳನುು ತಡ ದು ನಿಲ್ಲಿಸುವಂತ ದುರ್ೋಣಧನ
ಮತುಾ ಮದರರಾರ್ರು ಪಾಂಡವ ಸ ೋನ ಯನುು ತಡ ದು ನಿಲ್ಲಿಸಿದರು.

ಶ್ಲಾನಾದರ ೊೋ ಧಮಣರಾರ್ನ ಮೋಲ ಇಂದರನು ಮಳ ಸುರಿಸುವಂತ


ಶ್ರಗಳ ಮಳ ಗರ ದನು. ಹಾಗ ಯೋ ಯುಧಿಷ್ಠಿರನೊ ಕೊಡ ಸುಂದರ
ಧನುಸಿನುು ಹಡಿದು ದ ೊರೋಣನು ಉಪ್ದ ೋಶ್ಸಿದದ ವಿವಿಧ ಅಸರಗಳನುು
ಪ್ರದಶ್ಣಸುತಾಾ ಶ್ೋರ್ರವಾಗಿ ವಿಚಿತರ-ದಟಿ ಶ್ರವಷ್ಣಗಳನುು

678
ಸುರಿಸಿದನು. ರಣದಲ್ಲಿ ಅವನು ಚರಿಸುತ್ರಾದದ ರಿೋತ್ರಯಲ್ಲಿ ಯಾವುದ ೋ
ದ ೊೋಷ್ವು ಕಾಣುತ್ರಾರಲ್ಲಲಿ. ಮಾಂಸದ ಲ ೊೋಭಕಾೆಗಿ
ಹ ೊಡ ದಾಡುತ್ರಾರುವ ಎರಡು ಶಾದೊಣಲಗಳಂತ ಅವರಿಬಬರು
ಪ್ರಾಕಾರಂತರೊ ಯುದಧದಲ್ಲಿ ಪ್ರಸಪರರನುು ವಿವಿಧ ಬಾಣಗಳಿಂದ
ಗಾಯಗ ೊಳಿಸಿದರು.

ಭಿೋಮನು ದುರ್ೋಣಧನನ ೊಡನ ಯುದಧದಲ್ಲಿ ತ ೊಡಗಿದನು.


ಧೃಷ್ಿದುಾಮು, ಸಾತಾಕ್ತ, ಮತುಾ ಮಾದಿರೋಪ್ುತರರಿಬಬರೊ ಶ್ಕುನಿಪ್ರಮುಖ್
ವಿೋರರನುು ಎದುರಿಸಿ ಯುದಧಮಾಡುತ್ರಾದದರು. ದುರ್ೋಣಧನನು
ನತಪ್ವಣ ಶ್ರದಿಂದ ಭಿೋಮನ ಹ ೋಮವಿಭೊಷ್ಠತ ಧವರ್ವನುು
ಕತಾರಿಸಿದನು. ಸಣಣ-ಸಣಣ ಗಂಟ ಗಳ ಸಮೊಹಗಳಿಂದ ನ ೊೋಡಲು
ಸುಂದರವಾಗಿದದ ಭಿೋಮಸ ೋನನ ಆ ಧವರ್ವು ಕ ಳಗ ಬಿೋಳಲು
ಭಿೋಮಸ ೋನನು ಸಿಂಹದಂತ ಗಜಿಣಸಿದನು. ದುರ್ೋಣಧನನು ಪ್ುನಃ
ಆನ ಯ ಸ ೊಂಡಿಲ್ಲನಂತ್ರದದ ಭಿೋಮನ ಚಿತ್ರರತ ಧನುಸಿನುು ನಿಶ್ತ
ಅಲುಗಿನ ಕ್ಷುರದಿಂದ ಕತಾರಿಸಿದನು. ಧನುಸುಿ ತುಂಡಾದ ಭಿೋಮಸ ೋನನು
ವಿಕರಮದಿಂದ ಶ್ಕ್ತಾಯನುು ದುರ್ೋಣಧನನ ಎದ ಗ ಎಸ ಯಲು
ಅದರಿಂದ ಪ್ತೋಡಿತ ದುರ್ೋಣಧನನು ರಥದಲ್ಲಿ ಕುಸಿದು ಬಿದದನು.
ಅವನು ಮೊರ್ಛಣತನಾಗಲು ವೃಕ ೊೋದರನು ಪ್ುನಃ ಕ್ಷುರಪ್ರದಿಂದ

679
ದುರ್ೋಣಧನನ ಸಾರಥಿಯ ಶ್ರವನುು ಶ್ರಿೋರದಿಂದ ಪ್ರತ ಾೋಕ್ತಸಿದನು.
ಸಾರಥಿಯನುು ಕಳ ದುಕ ೊಂಡ ಆ ಕುದುರ ಗಳು ರಥವನ ುಳ ದುಕ ೊಂಡು
ದಿಕಾೆಪಾಲಾಗಿ ಓಡಿಹ ೊೋದವು. ಆಗ ಹಾಹಾಕಾರವುಂಟಾಯಿತು.

ದುರ್ೋಣಧನನನುು ರಕ್ಷ್ಸಲು ಅಲ್ಲಿಗ ದ ೊರೋಣಪ್ುತರ, ಕೃಪ್ ಮತುಾ


ಕೃತವಮಣರು ಧಾವಿಸಿ ಬಂದರು. ದುರ್ೋಣಧನನ ಸ ೋನ ಯು
ಅಸಾವಾಸಾಗ ೊಳುಲು ಅವನ ಅನುಚರರು ಭಯಗರಸಾರಾದರು. ಆಗ
ಗಾಂಡಿೋವಧನಿವಯು ಧನುಸಿನುು ಟ ೋಂಕರಿಸುತಾಾ ಅವರನುು ಶ್ರಗಳಿಂದ
ಸಂಹರಿಸಿದನು.

ಯುಧಿಷ್ಠಿರನು ದಂತದ ಬಣಣದ ಮನ ೊೋವ ೋಗದ ಕುದುರ ಗಳನುು ತಾನ ೋ


ಓಡಿಸುತಾಾ ಮದ ರೋಶ್ನನುು ಆಕರಮಣಿಸಿದನು. ಆಗ ಯುಧಿಷ್ಠಿರನಲ್ಲಿ
ಒಂದು ಅದುಭತವು ಕಂಡಿತು. ಹಂದ ಮೃದುಸವಭಾವದವನೊ
ಜಿತ ೋಂದಿರಯನೊ ಆಗಿದದ ಅವನು ಆಗ
ಕಠ ೊೋರಸವಭಾವದವನಾಗಿದದನು. ಕೌಂತ ೋಯನು ಕ ೊೋಪ್ದಿಂದ
ಕಣುಣಗಳನುರಳಿಸಿಕ ೊಂಡು ಕಂಪ್ತಸುತಾಾ ನಿಶ್ತ ಶ್ರಗಳಿಂದ ನೊರಾರು
ಸಹಸಾರರು ರ್ೋಧರನುು ಸಂಹರಿಸಿದನು. ಯಾವ ಯಾವ ಸ ೋನ ಗಳು
ಎದುರಿಸಿ ಯುದಧ ಮಾಡುತ್ರಾದದವೋ ಆ ಆ ಸ ೋನ ಗಳನುು ಜ ಾೋಷ್ಿ
ಪಾಂಡವನು, ಇಂದರನು ಉತಾಮ ವರ್ರಪ್ರಹಾರಗಳಿಂದ ಪ್ವಣತಗಳನುು

680
ಕ ಳಗುರುಳಿಸಿದಂತ , ಬಾಣಗಳಿಂದ ಧವಂಸಮಾಡುತ್ರಾದದನು.
ಭಿರುಗಾಳಿಯು ಮೋರ್ಗಳನುು ರ್ಛನು-ಭಿನುಗ ೊಳಿಸುವಂತ ಅವನು
ಒಬಬನ ೋ ಅಶ್ವ-ಸಾರಥಿ-ಧವರ್-ರಥಗಳ ಂದಿಗ ರಥಿಗಳನುು ಅನ ೋಕ
ಸಂಖ ಾಗಳಲ್ಲಿ ಕ ಡವುತಾಾ ರಣರಂಗದಲ್ಲಿ ಆಟವಾಡುತ್ರಾದದನು.

ಅಶಾವರ ೊೋಹಗಳ ಂದಿಗ ಕುದುರ ಗಳ ಪ್ದಾತ್ರಗಳ ಸಹಸಾರರು


ಸಂಖ ಾಗಳಲ್ಲಿ ಕುರದಧ ರುದರನಿಂದ ಪ್ಶ್ುಗಳು ಹ ೋಗ ೊೋ ಹಾಗ
ಸಂಗಾರಮದಲ್ಲಿ ಬಿೋಳುತ್ರಾದದವು. ಶ್ರವಷ್ಣಗಳಿಂದ ಸುತಾಲೊ
ರಣರಂಗವನುು ಶ್ ನಾವನಾುಗಿ ಮಾಡಿ “ಶ್ಲಾ! ನಿಲುಿ!” ಎಂದು
ಕೊಗುತಾಾ ಮದ ರೋಶ್ನನುು ಆಕರಮಣಿಸಿದನು. ಸಂಗಾರಮದಲ್ಲಿ ಅವನ
ಭಯಂಕರ ಕೃತಾವನುು ನ ೊೋಡಿ ಕೌರವರ ಲಿರೊ ಭಯದಿಂದ
ನಡುಗಿದರು. ಆದರ ಶ್ಲಾನ ೊಬಬನ ೋ ನಿಭಣಯನಾಗಿ ಅವನನುು
ಎದುರಿಸಿದನು. ಕುಪ್ತತರಾಗಿದದ ಶ್ಲಾ-ಧಮಣರ್ರಿಬಬರೊ
ಶ್ಂಖ್ಗಳನೊುದಿ ಅನ ೊಾೋನಾರನುು ಯುದಧಕ ೆ ಆಹಾವನಿಸುತಾಾ,
ಗರ್ಣನ ಗಳಿಂದ ಅನ ೊಾೋನಾರನುು ಭಯಪ್ಡಿಸುತಾಾ ಭಿೋಕರ ಯುದಧದಲ್ಲಿ
ತ ೊಡಗಿದರು.

ಶ್ಲಾನಾದರ ೊೋ ಶ್ರವಷ್ಣದಿಂದ ಯುಧಿಷ್ಠಿರನನುು ಮುಚಿಚಬಿಟಿನು.


ಕೌಂತ ೋಯನೊ ಕೊಡ ಮದರರಾರ್ನನುು ಶ್ರವಷ್ಣದಿಂದ ಮುಚಿಚದನು.

681
ಆಗ ಯುದಧದಲ್ಲಿ ಕಂಕಪ್ತ್ರರ ಬಾಣಗಳಿಂದ ಗಾಯಗ ೊಂಡ ಮದರರಾರ್-
ಯುಧಿಷ್ಠಿರರಿಬಬರ ಶ್ರಿೋರಗಳಿಂದ ರಕಾವು ಹರಿಯುತ್ರಾತುಾ. ಪಾರಣಗಳನ ುೋ
ಪ್ಣವಾಗಿಟಿ ಆ ಯುದಧದುಮಣದರಿಬಬರೊ ವಸಂತಕಾಲದಲ್ಲಿ
ವನದಲ್ಲಿ ಹೊಬಿಟಿ ಮುತುಾಗದ ಮರಗಳಂತ ಪ್ರಕಾಶ್ಸುತ್ರಾದದರು.
ಯುದಧವನುು ನ ೊೋಡುತ್ರಾದದ ಸವಣ ಸ ೋನ ಗಳ ಅವರಿಬಬರಲ್ಲಿ ಯಾರಿಗ
ರ್ಯವಾಗುತಾದ ಯಂದು ನಿಧಣರಿಸಲು ಅಶ್ಕಾರಾಗಿದದರು.

“ಯುಧಿಷ್ಠಿರನು ಮದಾರಧಿಪ್ತ್ರಯನುು ಸಂಹರಿಸಿ


ವಸುಂಧರ ಯನುು ಭ ೊೋಗಿಸುತಾಾನ ೊೋ ಅಥವಾ ಪಾಂಡವನನುು
ಸಂಹರಿಸಿ ಶ್ಲಾನು ಈ ಭೊಮಂಡಲವನುು ದುರ್ೋಣಧನನಿಗ
ನಿೋಡುತಾಾನ ೊೋ!”

ಎಂದು ರ್ೋಧರು ಯಾವ ನಿಶ್ಚಯಕೊೆ ಬರಲ್ಲಲಿ. ಆದರ ಯುದಧದಲ್ಲಿ


ಎಲಿವೂ ಧಮಣರಾರ್ನಿಗ ಅನುಕೊಲವಾಗಿಯೋ ನಡ ಯುತ್ರಾತುಾ.

ಅನಂತರ ಶ್ಲಾನು ಯುಧಿಷ್ಠಿರನ ಮೋಲ ನೊರು ಬಾಣಗಳನುು


ಪ್ರರ್ೋಗಿಸಿದನು ಮತುಾ ನಿಶ್ತ ಮನ ಯಿರುವ ಬಾಣದಿಂದ ಅವನ
ಧನುಸಿನೊು ಕತಾರಿಸಿದನು. ಕೊಡಲ ೋ ಯುಧಿಷ್ಠಿರನು ಇನ ೊುಂದು
ಧನುಸಿನುು ಎತ್ರಾಕ ೊಂಡು ಶ್ಲಾನನುು ಮುನೊುರು ಬಾಣಗಳಿಂದ
ಪ್ರಹರಿಸಿ, ಅವನ ಧನುಸಿನೊು ಕ್ಷುರದಿಂದ ಕತಾರಿಸಿದನು. ಅನಂತರ
682
ನತಪ್ವಣ ಬಾಣಗಳಿಂದ ಶ್ಲಾನ ನಾಲುೆಕುದುರ ಗಳನೊು
ಸಂಹರಿಸಿದನು. ಶ್ತಾಗರ ಬಾಣಗಳ ರಡರಿಂದ ಅವನ ಇಬಬರು
ಪಾಶ್ವಣಸಾರಥಿಗಳನೊು ಸಂಹರಿಸಿದನು. ಉರಿಯುತ್ರಾದದ ನಿಶ್ತ
ಹ ೊಂಬಣಣದ ಭಲಿದಿಂದ ಶ್ಲಾನ ಧವರ್ವನೊು ಕತಾರಿಸಿದನು.

ಆಗ ದುರ್ೋಣಧನನ ಸ ೈನಾವು ಭಗುವಾಗಿ ಹ ೊೋಯಿತು. ದೌರಣಿಯು


ಧಾವಿಸಿಬಂದು ತವರ ಮಾಡಿ ಮದಾರಧಿಪ್ನನುು ತನು
ರಥದಲ ಿೋರಿಸಿಕ ೊಂಡು ಹ ೊರಟುಹ ೊೋದನು. ಯುಧಿಷ್ಠಿರನು
ಸವಲಪಹ ೊತುಾ ಅವನನುು ಹಂಬಾಲ್ಲಸಿ ಹ ೊೋಗಿ ಗಜಿಣಸಿದನು. ಅನಂತರ
ಮದರಪ್ತ್ರಯು ವಿಧಿವತಾಾಗಿ ಸಜಾಾಗಿಸಿದ, ಯಂತ ೊರೋಪ್ಕರಣಗಳಿಂದ
ಸುಸಜಿಾತವಾದ, ಶ್ುಭರ, ಮಹಾಮೋರ್ದ ಗುಡುಗಿನಂತ
ಶ್ಬಧಮಾಡುತ್ರಾದದ, ಶ್ತುರಗಳಿಗ ರ ೊೋಮಾಂಚನವನುುಂಟುಮಾಡುವ
ಇನ ೊುಂದು ರಥವನ ುೋರಿ ನಿಂತನು. ಇನ ೊುಂದು ಬಲವತಾರ-ವ ೋಗವತಾರ
ಧನುಸಿನುು ಎತ್ರಾ ಮದರಪ್ತ್ರಯು ಯುಧಿಷ್ಠಿರನನುು ಗಾಯಗ ೊಳಿಸಿ
ಸಿಂಹದಂತ ಗಜಿಣಸಿದನು. ಆಗ ಮಳ ಸುರಿಸುವ ಪ್ರ್ಣನಾನಂತ
ಶ್ಲಾನು ಪಾಂಡವ ಕ್ಷತ್ರರಯರ ಮೋಲ ಶ್ರವಷ್ಣಗಳನುು ಸುರಿಸಿದನು.
ಸಾತಾಕ್ತಯನುು ಹತುಾಬಾಣಗಳಿಂದ, ಭಿೋಮಸ ೋನನನುು ಮೊರರಿಂದ
ಮತುಾ ಸಹದ ೋವನನುು ಮೊರರಿಂದ ಹ ೊಡ ದು ಯುಧಿಷ್ಠಿರನನುು

683
ಪ್ತೋಡಿಸಿದನು. ಆ ರಥಿಶ ರೋಷ್ಿನು ರಥ-ಕುಂರ್ರಗಳ ಂದಿಗ ಅನಾ
ಮಹ ೋಷಾವಸರನೊು, ಆನ ಸವಾರರ ೊಂದಿಗ ಆನ ಗಳನುು,
ಸವಾರರ ೊಂದಿಗ ಕುದುರ ಗಳನುು, ಮತುಾ ರಥಗಳನುು ರಥಿಗಳ ಂದಿಗ
ಸಂಹರಿಸಿದನು. ಬಾಹುಗಳನುು ಕತಾರಿಸಿದನು ಮತುಾ ಹಾಗ ಯೋ
ಆಯುಧ-ಧವರ್ಗಳನುು ತುಂಡರಿಸಿ, ದಬ ಣಗಳನುು ಹಾಸಿದ
ಯಜ್ಞವ ೋದಿಕ ಯಂತ , ರಣಭೊಮಿಯನುು ರ್ೋಧರ
ಮೃತಶ್ರಿೋರಗಳಿಂದ ತುಂಬಿದನು. ಹಾಗ ಅಂತಕ ಮೃತುಾವಿನಂತ
ಶ್ತುರಸ ೋನ ಗಳನುು ನಾಶ್ಪ್ಡಿಸುತ್ರಾದದ ಅವನನುು ಅತ್ರೋವ ಕುರದಧರಾದ
ಪಾಂಡವ-ಪಾಂಚಾಲ-ಸ ೊೋಮಕರು ಸುತುಾವರ ದರು. ಭಿೋಮಸ ೋನ,
ಸಾತಾಕ್ತ, ಮಾದಿರೋಪ್ುತರರು, ಭಿೋಮಬಲದಿಂದ ೊಡಗೊಡಿ
ಯುಧಿಷ್ಠಿರನ ೊಡನ ಯುದಧಮಾಡುತ್ರಾದದ ಶ್ಲಾನನುು ಪ್ರತ ಾೋಕ
ಪ್ರತ ಾೋಕವಾಗಿ ಆಹಾವನಿಸುತ್ರಾದದರು. ಆಗ ಸಮರದಲ್ಲಿ ಆ ಶ್ ರ
ನರವಿೋರರು ಮದ ರೋಶ್ವರನ ಸಮಿೋಪ್ಕ ೆ ಹ ೊೋಗಿ ಉಗರವ ೋಗದ ಪ್ತ್ರರ
ಶ್ರಗಳಿಂದ ಗಾಯಗ ೊಳಿಸಿದರು. ಭಿೋಮಸ ೋನ, ಮಾದಿರೋಸುತರು ಮತುಾ
ಸಾತಾಕ್ತಯಿಂದ ಸಂರಕ್ಷ್ತನಾಗಿದದ ರಾಜಾ ಧಮಣಸುತನು ಉಗರವ ೋಗದ
ಪ್ತ್ರರಗಳಿಂದ ಮದಾರಧಿಪ್ನ ವಕ್ಷಸಾಳಕ ೆ ಪ್ರಹರಿಸಿದನು.
ಮದಾರಧಿಪ್ತ್ರಯು ಶ್ರಗಳಿಂದ ಪ್ತೋಡಿತನಾಗಿದುದದನುು ಕಂಡು ಕೌರವರ
ಪ್ರಮುಖ್ ರಥಗುಂಪ್ುಗಳು ಎಲಿವೂ ದುರ್ೋಣಧನನ

684
ಅನುಮತ್ರಯಂತ ಶ್ಲಾನನುು ಸುತುಾವರ ದು ಬಂದವು.

ಆಗ ರಣದಲ್ಲಿ ಮದಾರಧಿಪ್ನು ಬ ೋಗನ ೋ ಏಳು ಬಾಣಗಳಿಂದ


ಯುಧಿಷ್ಠಿರನನುು ಹ ೊಡ ದನು. ಆ ತುಮುಲ ಯುದಧದಲ್ಲಿ ಪಾಥಣನೊ
ಕೊಡ ಅವನನುು ಒಂಭತುಾ ಪ್ೃಷ್ತಗಳಿಂದ ಹ ೊಡ ದನು. ಮದಾರಧಿಪ್-
ಯುಧಿಷ್ಠಿರರಿಬಬರೊ ಎಣ ಣಯಿಂದ ಹದಮಾಡಲಪಟಿ ಬಾಣಗಳನುು
ಕ್ತವಿಯ ತುದಿಯವರ ಗೊ ಸ ಳ ದು ಬಿಟುಿ ಅನ ೊಾೋನಾರನುು
ಮುಚಿಚಬಿಟಿರು. ಆಗ ಸಮರದಲ್ಲಿ ಪ್ರಸಪರರ ದುಬಣಲತ ಯನುು
ಹುಡುಕುತ್ರಾದದ, ಶ್ತುರಗಳಿಂದ ಎದುರಿಸಲು ಅಸಾಧಾರಾಗಿದದ,
ನೃಪೋತಾಮರಿಬಬರೊ ಬ ೋಗ ಬ ೋಗನ ೋ ಶ್ರಗಳಿಂದ ಪ್ರಸಪರರನುು
ಹ ೊಡ ಯುತ್ರಾದದರು. ಪ್ರಸಪರರ ಮೋಲ ಬಾಣಗಣಗಳನುು ಸುರಿಸುತ್ರಾದದ
ಆ ಪಾಂಡವ-ಮದರ ವಿೋರರ ಧನುಸಿಿನ ಶ್ಂರ್ನಿಯ ಟ ೋಂಕಾರ ಶ್ಬಧವು
ಮಹ ೋಂದರನ ವಜಾರಯುಧದ ಗರ್ಣನ ಗ ಸಮನಾಗಿದಿದತು.
ಮಹಾವನದಲ್ಲಿ ಮಾಂಸದ ತುಂಡಿಗಾಗಿ ಪ್ರಚಾಡುವ ಹುಲ್ಲಯ
ಮರಿಗಳಂತ್ರದದ ಮತುಾ ದಂತಗಳುಳು ಸಲಗಶ ರೋಷ್ಿರಂತ ದಪ್ತಣತರಾಗಿದದ
ಅವರಿಬಬರೊ ಪ್ರಸಪರರನುು ಗಾಯಗ ೊಳಿಸಿದರು. ಆಗ
ಮದಾರಧಿಪ್ತ್ರಯು ಸೊಯಾಣಗಿುತ ೋರ್ಸಿಿಗ ಸಮಾನ ತ ೋರ್ಸುಿಳು
ಅತ್ರವ ೋಗದ ಭಯಂಕರ ಶ್ರವನುು, ಬಲವನುುಪ್ರ್ೋಗಿಸಿ, ಯುಧಿಷ್ಠಿರನ

685
ಎದ ಗ ಪ್ರಹರಿಸಿದನು. ಅತ್ರಯಾಗಿ ಗಾಯಗ ೊಂಡ ಯುಧಿಷ್ಠಿರನಾದರ ೊೋ
ಚ ನಾುಗಿ ಹೊಡಿದ ಬಾಣದಿಂದ ಮದಾರಧಿಪ್ತ್ರಯನುು ಹ ೊಡ ದು,
ಅವನು ಮೊರ್ಛಣತನಾದುದನುು ಕಂಡು ಆನಂದಿಸಿದನು.

ಸಹಸರನ ೋತರನಂತ ಅಪ್ರತ್ರಮ ಪ್ರಭಾವವುಳು ಪಾಥಿಣವ ೋಂದರ ಶ್ಲಾನು


ಮುಹೊತಣಕಾಲದಲ್ಲಿಯೋ ಸಂಜ್ಞ ಯನುು ಪ್ಡ ದು ಕ ೊರೋಧದಿಂದ
ಕ ಂಗಣಣನಾಗಿ ತವರ ಮಾಡಿ ನೊರು ಬಾಣಗಳಿಂದ ಯುಧಿಷ್ಠಿರನನುು
ಪ್ರಹರಿಸಿದನು. ಆಗ ಕುರದಧ ಧಮಣಸುತನು ತವರ ಮಾಡಿ ಒಂಭತುಾ
ಬಾಣಗಳಿಂದ ಶ್ಲಾನ ಸುವಣಣಮಯ ಕವಚವನುು ಭ ೋದಿಸಿ ಪ್ುನಃ
ಆರು ಪ್ೃಷ್ತಗಳಿಂದ ಅವನ ವಕ್ಷಸಾಳಕ ೆ ಹ ೊಡ ದನು. ಆಗ ಪ್ರಹೃಷ್ಿ
ಮದಾರಧಿಪ್ತ್ರಯು ಧನುಸಿನುು ಸ ಳ ದು ಪ್ೃಷ್ತಗಳನೊು ಎರಡು
ಕ್ಷುರಗಳನುು ಪ್ರರ್ೋಗಿಸಿ ರಾರ್ನನುು ಹ ೊಡ ದು ಕುರುಪ್ುಂಗವನ
ಧನುಸಿನುು ತುಂಡರಿಸಿದನು. ಆಗ ರಾರ್ನು ಘೊೋರತರ ಅನಾ
ಧನುಸಿನುು ತ ಗ ದುಕ ೊಂಡು ನಿಶ್ತ ಶ್ರಗಳಿಂದ ಮಹ ೋಂದರನು
ಶ್ತಾಗರಗಳಿಂದ ನಮುಚಿಯನುು ಹ ೋಗ ೊೋ ಹಾಗ ಎಲಿ ಕಡ ಗಳಲ್ಲಿ
ಪ್ರಹರಿಸಿದನು. ಶ್ಲಾನು ಒಂಭತುಾ ಪ್ೃಷ್ತಗಳಿಂದ ಭಿೋಮಸ ೋನ ಮತುಾ
ಯುಧಿಷ್ಠಿರರ ಸುವಣಣಮಯ ಸುದೃಢ ಕವಚಗಳನುು ಕತಾರಿಸಿ
ಅವರಿಬಬರ ಭುರ್ಗಳನುು ಸಿೋಳಿದನು. ಅನಂತರ ಇನ ೊುಂದು ಅಗಿು-
ಸೊಯಣರ ತ ೋರ್ಸಿಿನಿಂದ ಬ ಳಗುತ್ರಾದದ ಕ್ಷುರದಿಂದ ಯುಧಿಷ್ಠಿರನ
686
ಧನುಸಿನುು ಧವಂಸಗ ೊಳಿಸಿದನು. ಎದುರಿಗಿದದ ಕೃಪ್ನೊ ಕೊಡ ಆರು
ಶ್ರಗಳಿಂದ ಯುಧಿಷ್ಠಿರನ ಸಾರಥಿಯನುು ಕ ಳಗುರುಳಿಸಿದನು.
ಮದಾರಧಿಪ್ತ್ರಯೊ ಕೊಡ ಶ್ರಗಳಿಂದ ಯುಧಿಷ್ಠಿರನ ನಾಲುೆ
ಕುದುರ ಗಳನುು ಸಂಹರಿಸಿದನು. ಕುದುರ ಗಳನುು ಸಂಹರಿಸಿ ಅವನು
ಧಮಣಸುತನ ರ್ೋಧರನುು ನಾಶ್ಗ ೊಳಿಸಿದನು.

ಮದಾರಧಿಪ್ನು ರಾರ್ನನುು ಈ ಅವಸ ಾಗ ೊಳಪ್ಡಿಸಿದುದನುು ನ ೊೋಡಿದ


ಭಿೋಮಸ ೋನನು ವ ೋಗವತ ಶ್ರದಿಂದ ಅವನ ಧನುಸಿನುು ತುಂಡರಿಸಿ,
ಇನ ುರಡು ಶ್ರಗಳಿಂದ ಬಹಳವಾಗಿ ಗಾಯಗ ೊಳಿಸಿದನು. ತುಂಬಾ
ಕುಪ್ತತನಾಗಿದದ ಭಿೋಮಸ ೋನನು ಹಾಗ ಯೋ ಶ್ೋರ್ರವಾಗಿ ಇನ ೊುಂದು
ಶ್ರದಿಂದ ಸಾರಥಿಯ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿ, ಅವನ
ನಾಲುೆ ಕುದುರ ಗಳನೊು ಸಂಹರಿಸಿದನು. ಸಮರದಲ್ಲಿ ಅತ್ರವ ೋಗದಿಂದ
ಸಂಚರಿಸುತ್ರಾದದ ಆ ಶ್ಲಾನ ಮೋಲ ಭಿೋಮ ಮತುಾ ಸಹದ ೋವರು ನೊರು
ಬಾಣಗಳನುು ಎರಚಿದರು. ಆ ಸಾಯಕಗಳಿಂದ ಶ್ಲಾನು
ಮೊರ್ಛಣತನಾದುದನುು ಕಂಡು ಭಿೋಮನು ಶ್ರಗಳಿಂದ ಅವನ
ಕವಚವನುು ತುಂಡರಿಸಿದನು. ಭಿೋಮಸ ೋನನು ಕವಚಗಳನುು ಕತಾರಿಸಲು
ಮದಾರಧಿಪ್ನು ಸಹಸರತಾರ ಗಳ ಚಿತರವುಳು ಗುರಾಣಿ-ಖ್ಡಗಗಳನುು
ಹಡಿದು ರಥದಿಂದ ಧುಮಿಕ್ತ ಕುಂತ್ರೋಸುತನ ಡ ಗ ಧಾವಿಸಿದನು. ನಕುಲನ
ರಥದ ಈಷಾದಂಡವನುು ತುಂಡರಿಸಿ ಆ ಭಿೋಮಬಲನು
687
ಯುಧಿಷ್ಠಿರನನನುು ಆಕರಮಣಿಸಿದನು. ಹಾಗ ಕುರದಧ ಅಂತಕನಂತ ಮೋಲ
ಬಿೋಳುತ್ರಾದದ ರಾರ್ನನುು ಧೃಷ್ಿದುಾಮು, ದೌರಪ್ದ ೋಯರು, ಶ್ಖ್ಂಡಿೋ,
ಮತುಾ ಶ ೈನ ೋಯರು ಕೊಡಲ ೋ ಸುತುಾವರ ದರು. ಭಿೋಮನು ಹತುಾ
ಪ್ೃಷ್ತಗಳಿಂದ ಅವನ ಅಪ್ರತ್ರಮ ಗುರಾಣಿಯನುು ಪ್ುಡಿಮಾಡಿ,
ಭಲಿದಿಂದ ಮುಷ್ಠಿಪ್ರದ ೋಶ್ದಲ್ಲಿ ಅವನ ಖ್ಡಗವನೊು ಕತಾರಿಸಿ ನಿನು
ಸ ೋನಾಮಧಾದಲ್ಲಿ ಪ್ರಹೃಷ್ಿನಾಗಿ ಗಜಿಣಸಿದನು.

ಭಿೋಮನ ಆ ಕಮಣವನುು ನ ೊೋಡಿ ಪಾಂಡವರ ಕಡ ಯ ಪ್ರಮುಖ್


ರಥಸ ೋನ ಗಳು ಉತಾಿಹದಿಂದ ಜ ೊೋರಾಗಿ ಸಿಂಹನಾದಗ ೈದವು ಮತುಾ
ಚಂದರಪ್ರಭ ಯ ಶ್ಂಖ್ಗಳನುು ಊದಿದರು. ರಕಾದಿಂದ
ತ ೊೋಯುದಹ ೊೋಗಿದದ ಕೌರವ ಸ ೋನ ಯು ಆ ವಿಭಿೋಷ್ಣ ಶ್ಬಧದಿಂದ ತಪ್ತಸಿ
ದುಃಖ್ಗ ೊಂಡು ವಿಷ್ಣಣರಾಗಿ ದಿಕುೆಗಾಣದ ೋ ಸಾಬಧವಾಗಿ
ನಿಂತುಬಿಟ್ಟಿತು. ಭಿೋಮಸ ೋನನ ೋ ಮದಲಾದವರ ಶ್ರಗಳಿಂದ ಪ್ತೋಡಿತ
ಮದರರಾರ್ನು ಜಿಂಕ ಯ ಸಲುವಾಗಿ ಸಿಂಹವು ಹ ೋಗ ೊೋ ಹಾಗ
ವ ೋಗದಿಂದ ಯುಧಿಷ್ಠಿರನ ಬಳಿಗ ಓಡಿದನು. ಕುದುರ -ಸಾರಥಿಯರನುು
ಕಳ ದುಕ ೊಂಡು ಕ ೊರೋಧದಿಂದ ಪ್ರರ್ವಲ್ಲಸುತ್ರಾರುವ ಅಗಿುಯಂತ
ಪ್ರಕಾಶ್ಸುತ್ರಾದದ ಧಮಣರಾರ್ನು ಮದಾರಧಿಪ್ತ್ರಯನುು ನ ೊೋಡಿ ಬ ೋಗನ
ಬಲವನುುಪ್ರ್ೋಗಿಸಿ ಶ್ತುರವನುು ಆಕರಮಣಿಸಿದನು. ಕೊಡಲ ೋ
ಗ ೊೋವಿಂದನ ಮಾತನುು ನ ನಪ್ತಸಿಕ ೊಂಡ ಅವನು ಶ್ಲಾನ ವಿನಾಶ್ಕ ೆ
688
ಮನಸುಿಮಾಡಿದನು. ಕುದುರ -ಸಾರಥಿಗಳನುು ಕಳ ದುಕ ೊಂಡಿದದ ಆ
ಧಮಣರಾರ್ನು ರಥದಲ್ಲಿ ನಿಂತು ಶ್ಕ್ತಾಯನ ುೋ ಬಯಸಿದನು. ಶ್ಲಾನ
ಕಮಣಗಳನುು ವಿೋಕ್ಷ್ಸಿ, ತನು ಭಾಗವಂದು ಉಳಿದುಕ ೊಂಡಿದ ಯಂದು
ನ ನಪ್ತಸಿಕ ೊಂಡು, ಶ್ಲಾವಧ ಗ ಪ್ರಯತ್ರುಸಿ, ಇಂದಾರವರರ್ ಕೃಷ್ಣನು
ಹ ೋಳಿದಂತ ಯೋ ಮಾಡಿದನು.

ಧಮಣರಾರ್ನು ಮಣಿಹ ೋಮದಂಡವುಳು ಕನಕಪ್ರಕಾಶ್ತ ಶ್ಕ್ತಾಯನುು


ಹಡಿದು, ಉರಿಯುತ್ರಾದದ ಕಣುಣಗಳನುು ಅರಳಿಸಿಕ ೊಂಡು,
ಕುರದಧಮನಸೆನಾಗಿ ಮದಾರಧಿಪ್ನನುು ದಿಟ್ಟಿಸಿ ನ ೊೋಡಿದನು. ಪ್ೊತಾತಮ
ಕಲಮಷ್ಗಳ ೋ ಇಲಿದ ಆ ಪ್ರಿಶ್ುದಧ ರಾರ್ನು ದುರುಗುಟ್ಟಿ ನ ೊೋಡಿದರೊ
ಮದರರಾರ್ನು ಭಸಿೀಭೊತನಾಗಲ್ಲಲಿ! ಅದ ೊಂದು ಅದುಭತವಾಗಿಯೋ
ತ ೊೋರಿತು. ಆಗ ಯುಧಿಷ್ಠಿರನು ಆ ಸುಂದರ, ಉಗರದಂಡವುಳು,
ಮಣಿರತುಗಳಿಂದ ಪ್ರರ್ವಲ್ಲಸುತ್ರಾದದ ಶ್ಕಾಾಯುಧವನುು ಅತ್ರವ ೋಗದಿಂದ
ಮದಾರಧಿಪ್ನ ಮೋಲ ಪ್ರಹರಿಸಿದನು. ಮಹಾಬಲದಿಂದ
ಪ್ರರ್ೋಗಿಸಲಪಟುಿ ವ ೋಗವಾಗಿ ಬಿೋಳುತ್ರಾದದ, ಕ್ತಡಿಗಳನುು ಕಾರುತಾಾ
ಉರಿಯುತ್ರಾದದ, ಯುಗಾಂತದಲ್ಲಿ ಕಾಣಿಸಿಕ ೊಳುುವ ಮಹಾ ಉಲ ೆಯಂತ
ತ ೊೋರುತ್ರಾದದ ಆ ಶ್ಕ್ತಾಯನುು ಸವಣಕುರುಗಳ ನ ೊೋಡಿದರು.
ಕಾಲರಾತ್ರರಯಂತ್ರದದ, ಯಮನ ಕ ೈಯಲ್ಲಿರುವ ಪಾಶ್ದಂತ್ರದದ,
ಧಾತ್ರರಯಂತ ಉಗರರೊಪ್ದಿಂದಿದದ, ಬರಹಮದಂಡದಂತ ಅಪ್ರತ್ರಮ
689
ಅಮೋರ್ವಾಗಿದದ ಆ ಶ್ಕ್ತಾಯನುು ಯುದಧದಲ್ಲಿ ಧಮಣರಾರ್ನು
ಪ್ರಯತ್ರುಸಿ ಪ್ರರ್ೋಗಿಸಿದನು. ಪಾಂಡುಸುತನಿಂದ ಗಂಧ-ಮಾಲ -
ಅಗಾರಸನ-ಪಾನ-ಭ ೊೋರ್ನಗಳಿಂದ ಪ್ರಯತುಪ್ೊವಣಕವಾಗಿ
ಪ್ೊಜಿಸಲಪಡುತ್ರಾದದ, ಪ್ರಳಯಕಾಲದ ಅಗಿುಗ ಸಮನಾಗಿ ಪ್ರರ್ವಲ್ಲಸುತ್ರಾದದ,
ಅಥವಾಣಂಗಿರಸ ಮಂತರಗಳಿಂದ ಅಭಿಮಂತ್ರರತ, ಕೃತ ಾಯಂತ
ಉಗರವಾಗಿದದ, ಈಶಾನನ ಸಲುವಾಗಿ ಶ್ತುರಗಳ ಪಾರಣ-ದ ೋಹಗಳನುು
ಭಕ್ಷ್ಸಲು ತವಷ್ಿನಿಂದ ನಿಮಿಣಸಲಪಟ್ಟಿದದ, ಭೊಮಿ-ಅಂತರಿಕ್ಷ-
ರ್ಲಾಶ್ಯಾದಿಗಳಲ್ಲಿದದರೊ ಪಾರಣಿಗಳನುು ಸ ಳ ದು ಕ ೊಲಿಬಹುದಾಗಿದದ,
ರ್ಂಟ -ಪ್ತಾಕ -ಮಣಿ-ವರ್ರಗಳಿಂದ ಬ ಳಗುತ್ರಾದದ, ವ ೈಡೊಯಣ ಚಿತ್ರರತ
ಹ ೋಮದಂಡವುಳು, ತವಷ್ಿನು ಪ್ರಯತುಪ್ೊವಣಕವಾಗಿ ಮತುಾ
ನಿಯಮಬದಧನಾಗಿ ರಚಿಸಿದದ, ಬರಹಮದ ವೋಷ್ಠಗಳನುು ವಿನಾಶ್ಗ ೊಳಿಸುವ,
ಆ ಅಮೋರ್ ಶ್ಕ್ತಾಯನುು ಯುಧಿಷ್ಠಿರನು ಬಲ-ಪ್ರಯತು ಮತುಾ ಘೊೋರ
ಮಂತರಗಳಿಂದ ಅಭಿಮಂತ್ರರಸಿ ಶ್ತುರ ಮದಾರಧಿಪ್ತ್ರಯ ವಧ ಗಾಗಿ
ಮಾಗಣದಲ್ಲಿ ಅತ್ರವ ೋಗವಾಗಿ ಹ ೊೋಗುವಂತ ಪ್ರರ್ೋಗಿಸಿದನು.
ರುದರನು ಅಂತಕನನುು ಸಂಹರಿಸಲು ಹ ೋಗ ಬಾಣಪ್ರರ್ೋಗ
ಮಾಡಿದದನ ೊೋ ಹಾಗ ಕ ೊರೋಧದಿಂದ ನತ್ರಣಸುತ್ರಾರುವನ ೊೋ ಎಂಬಂತ
ಧಮಣರಾರ್ನು ತನು ಸುಂದರ ಸುದೃಢ ಕ ೈ-ಬಾಹುಗಳನುು ಚಾಚಿ
“ಇವನನುು ಕ ೊಲುಿ!” ಎಂದು ಗಜಿಣಸುತಾಾ ಆ ಶ್ಕ್ತಾಯನುು

690
ಪ್ರರ್ೋಗಿಸಿದನು.

ವಿೋರ ಯುಧಿಷ್ಠಿರನು ಸವಣಶ್ಕ್ತಾಯನುುಪ್ರ್ೋಗಿಸಿ ಪ್ರರ್ೋಗಿಸಿದ,


ತಡ ಯಲಸಾಧಾ ಆ ಶ್ಕ್ತಾಯನುು ಶ್ಲಾನು ಆರ್ಾಧಾರ ಯನುು
ಸಿವೋಕರಿಸುವಾಗ ಅಗಿುಯು ಚಟಪ್ಟ ಶ್ಬಧಮಾಡುವಂತ ಗಜಿಣಸಿ
ಸಿವೋಕರಿಸಿದನು. ಆ ಶ್ಕ್ತಾಯು ಶ್ಲಾನ ಮಮಣಸಾಳಗಳನುು ಸಿೋಳಿ, ಶ್ುಭರ-
ವಿಶಾಲ ಕವಚ-ವಕ್ಷಸಾಲಗಳನುು ಭ ೋದಿಸಿ, ಸವಣತರ ವಾಾಪ್ತ ನೃಪ್ತ್ರಯ
ಕ್ತೋತ್ರಣಯನುು ದಹಸುತಾಾ, ತಡ ಯಿಲಿದ ೋ ನಿೋರನುು ಪ್ರವ ೋಶ್ಸುವಂತ

691
ಭೊಮಿಯನುು ಹ ೊಕ್ತೆತು. ಮೊಗು-ಕಣುಣ-ಕ್ತವಿ-ಮುಖ್ಗಳಿಂದ ಮತುಾ
ಗಾಯಗಳಿಂದ ಪ್ಸರಿಸುವ ರಕಾದಿಂದ ತ ೊೋಯುದಹ ೊೋಗಿದದ ಶ್ಲಾನ
ಶ್ರಿೋರವು ಸೆಂದನಿಂದ ಪ್ರಹರಿಸಲಪಟಿ ಮಹಾದಿರ ಕೌರಂಚದಂತ
ತ ೊೋರಿತು. ಯುಧಿಷ್ಠಿರನಿಂದ ಕವಚ ಒಡ ದಿದದ ತುಂಡರಿಸಿದದ ಶ್ಲಾನು
ಮಹ ೋಂದರನು ಪ್ರರ್ೋಗಿಸಿದ ಅಪ್ರತ್ರಮ ವರ್ರದಿಂದ ಹತಗ ೊಂಡ
ಪ್ವಣತ ಶ್ಖ್ರದಂತ ಬಾಹುಗಳನುು ಚಾಚಿ ರಥದಿಂದ ಭೊಮಿಯ
ಮೋಲ ಬಿದದನು. ಮದರರಾರ್ನು ಬಾಹುಗಳನುು ಚಾಚಿ ಎತಾರ
ಇಂದರಧವರ್ವು ಬಿೋಳುವಂತ ಧಮಣರಾರ್ನ ಅಭಿಮುಖ್ನಾಗಿಯೋ
ಭೊಮಿಯ ಮೋಲ ಬಿದದನು. ಸವಾಣಂಗಗಳಲ್ಲಿ ಗಾಯಗ ೊಂಡು
ರಕಾದಿಂದ ತ ೊೋಯುದಹ ೊೋಗಿದದ ಆ ನರಪ್ುಂಗವನು ಬಿೋಳಲು
ಭೊಮಿಯು ಪ ರೋಮದಿಂದ ಪ್ತರಯ ಕಾಂತನು ಎದ ಯ ಮೋಲ
ಬಿೋಳುವಾಗ ತಬಿಬಕ ೊಳುುವಂತ ಅವನನುು ಸಿವೋಕರಿಸಿದಳು.
ಪ್ತರಯಕಾಂತ ಯಂತ್ರದದ ವಸುಮತ್ರಯನುು ಬಹುಕಾಲ ಭ ೊೋಗಿಸಿ
ಅವಳನುು ಸವಾಣಂಗಗಳಿಂದ ಆಲ್ಲಂಗನಮಾಡಿಕ ೊಂಡು
ಮಲಗಿರುವನ ೊೋ ಎನುುವಂತ ಶ್ಲಾನು ತ ೊೋರುತ್ರಾದದನು.
ಧಮಣಯುದಧದಲ್ಲಿ ಧಮಾಣತಾಮ ಧಮಣಸೊನುವಿನಿಂದ ಹತನಾದ
ಶ್ಲಾನು ಯಜ್ಞದಲ್ಲಿ ವಿಧಿಪ್ೊವಣಕ ಆಜಾಾಹುತ್ರಯನುು ಪ್ಡ ದು
ಪ್ೊಜಾದಿಗಳಿಂದ ಆರಾಧಿಸಲಪಟುಿ ಪ್ರಶಾಂತನಾಗುವ ಅಗಿುಯಂತ

692
ಶಾಂತನಾದನು. ಶ್ಕ್ತಾಯಿಂದ ಹೃದಯವು ಒಡ ದುಹ ೊೋಗಿದದ, ಆಯುಧ-
ಧವರ್ಗಳು ವಿನಾಶ್ಗ ೊಂಡು ಸುಶಾಂತನಾಗಿದದ ಮದ ರೋಶ್ನನುು ಲಕ್ಷ್ಮಯು
ಬಿಟುಿ ಹ ೊೋಗಿರಲ್ಲಲಿ.

ಸಂಗಾರಮದಲ್ಲಿ ಕುರುಪ್ುಂಗವನಿಂದ ಮಹ ೋಷಾವಸರಲ್ಲಿ ಶ ರೋಷ್ಿ ಶ್ಲಾನು


ಹತನಾದುದನುು ಕಂಡು ಪ್ರಮಹೃಷ್ಿರಾದ ಪಾಥಣರು ಒಟ್ಟಿಗ ೋ
ಶ್ಂಖ್ಗಳನೊುದಿದರು. ಹಂದ ವೃತರವಧ ಯಾದಾಗ ಸುರರು
ಇಂದರನನುು ಹ ೋಗ ೊೋ ಹಾಗ ಯುಧಿಷ್ಠಿರನನುು ಪ್ರಶ್ಂಸಿಸಿದರು.
ನಾನಾವಿಧದ ವಾದಾಶ್ಬಧಗಳಿಂದ ವಸುಧ ಯ ಎಲಿ ದಿಕುೆಗಳನುು
ಮಳಗಿಸಿದರು.

ಹದಿನ ಂಟನ ೋ ದಿನದ ಯುದಧ:


ದುರ್ೋಣಧನನ ಪ್ಲಾಯನ
ಮದರಸ ೋನ ಯ ಸಂಹಾರ; ಕೌರವ ಸ ೋನ ಯ ಪ್ಲಾಯನ
ಶ್ಲಾವಧ ಯ ನಂತರ ಯುಧಿಷ್ಠಿರನು ಪ್ರಭ ಯುಳು ಧನುಸಿನ ುತ್ರಾಕ ೊಂಡು
ಪ್ಕ್ಷ್ರಾರ್ ಗರುಡನು ಸಪ್ಣಗಳನುು ಹ ೋಗ ೊೋ ಹಾಗ ಯುದಧದಲ್ಲಿ
ಶ್ತುರಗಳನುು ನಾಶ್ಪ್ಡಿಸಿದನು. ನಿಶ್ತ ಭಲಿಗಳಿಂದ ಶ್ತುರಗಳ

693
ಶ್ರಿೋರಗಳನುು ಕ್ಷಣದಲ್ಲಿ ನಾಶ್ಗ ೊಳಿಸಿದನು. ಪಾಥಣನ
ಬಾಣಸಮೊಹಗಳಿಂದ ಆಚಾೆದಿತ ಕೌರವ ಸ ೈನಿಕರು ಕಣುಣಗಳನುು
ಮುಚಿಚಕ ೊಂಡರು. ಪ್ರಸಪರರ ಸಂರ್ಷ್ಣದಿಂದ ಬಹಳವಾಗಿ
ಗಾಯಗ ೊಂಡರು. ಕವಚಗಳು ಕಳಚಿಕ ೊಂಡಂತ ಶ್ರಿೋರ-ಆಯುಧ-
ಜಿೋವಗಳನುು ತ ೊರ ದರು. ಶ್ಲಾನು ಬಿೋಳಲು ಎಲಿಗುಣಗಳಲ್ಲಿಯೊ
ಅಣಣನ ಸಮನಾಗಿದದ ಮದರರಾರ್ನ ಯುವ ಸಹ ೊೋದರ ರಥಿಯು
ಪಾಂಡವನನುು ಆಕರಮಣಿಸಿದನು. ಆ ಯುದಧದುಮಣದನು ಅನ ೋಕ
ನಾರಾಚಗಳಿಂದ ಯುಧಿಷ್ಠಿರನನುು ಗಾಯಗ ೊಳಿಸಿದನು. ಧಮಣರಾರ್ನು
ತವರ ಮಾಡಿ ಅವನನುು ಆರು ಆಶ್ುಗಗಳಿಂದ ಹ ೊಡ ದನು ಮತುಾ
ಎರಡು ಕ್ಷುರಗಳಿಂದ ಅವನ ಧನುಸುಿ-ಧವರ್ಗಳನುು ತುಂಡರಿಸಿದನು.
ಅನಂತರ ಬ ಳಗುತ್ರಾದದ ಸುದೃಢ ನಿಶ್ತ ಭಲಿದಿಂದ ಪ್ರಮುಖ್ದಲ್ಲಿದದ
ಶ್ಲಾಾನುರ್ನ ಶ್ರವನುು ಅಪ್ಹರಿಸಿದನು. ಕುಂಡಲ ಸಹತ ರಥದಿಂದ
ಕ ಳಗ ಬಿೋಳುತ್ರಾದದ ಆ ಶ್ರವು ಪ್ುಣಾಕಳ ದು ಕ ಳಕ ೆ ಬಿೋಳುವ
ಸವಗಣವಾಸಿಯಂತ ತ ೊೋರುತ್ರಾತುಾ. ಶ್ರಸಿಿನಿಂದ ಬ ೋಪ್ಣಟ್ಟಿದದ ಅವನ
ಶ್ರಿೋರವೂ ಕೊಡ ರಥದಿಂದ ಕ ಳಗ ಬಿದಿದತು. ರಕಾದಿಂದ
ತ ೊೋಯುದಹ ೊೋಗಿದದ ಅವನ ಶ್ರಿೋರವನುು ನ ೊೋಡಿ ಸ ೈನಾವು ಭಗುವಾಗಿ
ಹ ೊೋಯಿತು.

694
ವಿಚಿತರಕವಚಿ ಆ ಮದರನೃಪ್ನ ಅನುರ್ನು ಹತನಾಗಲು ಸ ೋನ ಯು
ಹಾಹಾಕಾರಮಾಡುತಾಾ ಪ್ಲಾಯನಮಾಡಿತು. ಶ್ಲಾಾನುರ್ನು
ಹತನಾದುದನುು ಕಂಡು ಜಿೋವವನ ುೋ ಮುಡುಪಾಗಿಟ್ಟಿದದ ಕೌರವರು
ಪಾಂಡವರ ಭಯದಿಂದ ಗಾಬರಿಗ ೊಂಡರು. ಭಯಗ ೊಂಡಿದದ ಕೌರವರ
ಮೋಲ ಸಾತಾಕ್ತಯು ಬಾಣಗಳನುು ಎರಚುತಾಾ ಹಂಬಾಲ್ಲಸಿದನು. ಹಾಗ
ಹಂಬಾಲ್ಲಸಿ ಬರುತ್ರಾದದ ಆ ಸಾತಾಕ್ತಯನುು ಕೃತವಮಣನು ತವರ ಮಾಡಿ
ಸವಲಪವೂ ಭಯವಿಲಿದವನಂತ ಎದುರಿಸಿದನು. ಆ ಇಬಬರು ಮಹಾತಮ-
ಅಪ್ರಾಜಿತ-ವಾಷ ಣೋಣಯ ಹಾದಿಣಕಾ-ಸಾತಾಕ್ತಯರು ಮದ ೊೋತೆಟ
ಸಿಂಹಗಳಂತ ಸಂರ್ಷ್ಠಣಸಿದರು. ದಿವಾಕರನ ಸಮಪ್ರಭ ಯುಳು
ಅವರಿಬಬರೊ ಸೊಯಣಕ್ತರಣಗಳಂತ ವಿಮಲವಾಗಿ ಹ ೊಳ ಯುತ್ರಾರುವ
ಬಾಣಗಳಿಂದ ಪ್ರಸಪರರನುು ಮುಸುಕ್ತದರು. ವೃಷ್ಠಣಸಿಂಹರ
ಚಾಪ್ಮಾಗಣದಿಂದ ಬಲವಾಗಿ ಹ ೊರಟ ಮಾಗಣಣಗಳು ಆಕಾಶ್ದಲ್ಲಿ
ಪ್ತಂಗಗಳಂತ ಶ್ೋರ್ರವಾಗಿ ಹ ೊೋಗುತ್ರಾದದವು. ಹಾದಿಣಕಾನು ಹತುಾ
ಬಾಣಗಳಿಂದ ಸಾತಾಕ್ತಯನುು ಮತುಾ ಮೊರು ಶ್ರಗಳಿಂದ ಅವನ
ಕುದುರ ಗಳ ಪ್ರಹರಿಸಿ ಒಂದು ನತಪ್ವಣಶ್ರದಿಂದ ಅವನ ಧನುಸಿನುು
ತುಂಡರಿಸಿದನು. ತುಂಡಾದ ಆ ಶ ರೋಷ್ಿ ಧನುಸಿನುು ಎಸ ದು
ಶ್ನಿಪ್ುಂಗವನು ವ ೋಗದಿಂದ ವ ೋಗವತಾರವಾದ ಇನ ೊುಂದು
ಆಯುಧವನುು ಎತ್ರಾಕ ೊಂಡನು. ಸವಣಧನಿವಗಳಲ್ಲಿ ವರಿಷ್ಿ ಸಾತಾಕ್ತಯು

695
ಆ ಶ ರೋಷ್ಿ ಧನುಸಿನ ುತ್ರಾಕ ೊಂಡು ಹತುಾ ಬಾಣಗಳಿಂದ ಹಾದಿಣಕಾನ
ಎದ ಗ ಹ ೊಡ ದನು. ಅನಂತರ ಚ ನಾುಗಿ ಹೊಡಿ ಪ್ರಹರಿಸಿದ
ಭಲಿಗಳಿಂದ ಅವನ ರಥದ ನ ೊಗಗಳನುು ತುಂಡರಿಸಿ, ಅವನ
ಕುದುರ ಗಳನೊು ಇಬಬರು ಪಾಶ್ವಣಸಾರಥಿಗಳನೊು ಬ ೋಗನ ೋ
ಸಂಹರಿಸಿದನು.

ಮದರರಾರ್ನು ಹತನಾಗಲು ಮತುಾ ಕೃತವಮಣನು ವಿರಥನಾಗಲು


ದುರ್ೋಣಧನನ ಸ ೋನ ಗಳ ಲಿವೂ ಪ್ುನಃ ಪ್ರಾಙ್ುಮಖ್ವಾಯಿತು. ಆದರ
ಆ ಸಮಯದಲ್ಲಿ ರಣರಂಗವು ಧೊಳಿನಿಂದ ತುಂಬಿಹ ೊೋಗಿದುದದರಿಂದ
ಅಳಿದುಳಿದ ಸ ೋನ ಯು ಪ್ರಾಙ್ುಮಖ್ವಾದುದು ಇತರರಿಗ ತ್ರಳಿಯಲ್ಲಲಿ.
ಮುಹೊತಣದಲ್ಲಿಯೋ ವಿವಿಧ ರಕಾಸಾರವಗಳಿಂದ ಭೊಮಿಯ
ಮೋಲ ದಿದದದ ಧೊಳು ಪ್ರಶಾಂತವಾಯಿತು. ತನು ಸ ೋನ ಯು
ಭಗುವಾಗುತ್ರಾರುವುದನುು ಹತ್ರಾರದಿಂದಲ ೋ ನ ೊೋಡಿದ ದುರ್ೋಣಧನನು
ವ ೋಗದಿಂದ ಮೋಲ ಬಿೋಳುತ್ರಾದದ ಅನ ೋಕ ಪಾಥಣರ ಲಿರನೊು ತಡ ದನು.
ರಥವ ೋರಿದದ ಪಾಂಡವರನೊು, ಧೃಷ್ಿದುಾಮು-ಸಾತಾಕ್ತಯರನುು ನ ೊೋಡಿ
ನಿಶ್ತ ಬಾಣಗಳಿಂದ ಅವರನುು ಮುಸುಕ್ತದನು. ಬಂದಿರುವ
ಮೃತುಾವನುು ತಡ ಯಲಾರದ ಮತಾಣರಂತ ಪಾಂಡವರು
ದುರ್ೋಣಧನನನುು ಅತ್ರಕರಮಿಸಿ ಹ ೊೋಗಲಾಗಲ್ಲಲಿ.

696
ಆಗ ಹಾದಿಣಕಾನೊ ಇನ ೊುಂದು ರಥವನ ುೋರಿ ಹಂದಿರುಗಿದನು.
ಯುಧಿಷ್ಠಿರನು ತವರ ಮಾಡಿ ನಾಲುೆ ಪ್ತ್ರರಗಳಿಂದ ಕೃತವಮಣನ
ಕುದುರ ಗಳನುು ಸಂಹರಿಸಿದನು. ತ ೋರ್ಸಿಿನಿಂದ ಉರಿಯುತ್ರಾರುವ ಆರು
ಭಲಿಗಳಿಂದ ಗೌತಮ ಕೃಪ್ನನುು ಪ್ರಹರಿಸಿದನು. ರಾರ್ನಿಂದ
ಹತಾಶ್ವನೊ ವಿರಥನೊ ಆಗಿದದ ಹಾದಿಣಕಾನನುು ಅಶ್ವತಾಾಮನು ತನು
ರಥದ ಮೋಲ ೋರಿಸಿಕ ೊಂಡು ಯುಧಿಷ್ಠಿರನಿಂದ ದೊರಕ ೆ
ಕ ೊಂಡ ೊಯದನು. ಶಾರದವತ ಕೃಪ್ನು ಯುಧಿಷ್ಠಿರನನುು ಎಂಟು
ಬಾಣಗಳಿಂದ ಪ್ರಹರಿಸಿ, ಎಂಟು ನಿಶ್ತ ಶ್ಲ್ಲೋಮುಖ್ಗಳಿಂದ ಅವನ
ಕುದುರ ಗಳನೊು ಗಾಯಗ ೊಳಿಸಿದನು.

ಶ್ಲಾನು ಹತನಾಗಲು ಮದರರಾರ್ ಪ್ದಾನುಗ ಏಳುನೊರು ವಿೋರ


ರಥರು ಮಹಾ ಸ ೋನ ರ್ಂದಿಗ ಯುದಧಕ ೆ ಮರಳಿದರು.
ದುರ್ೋಣಧನನಾದರ ೊೋ ಪ್ವಣತದಂತ್ರದದ ಆನ ಯನ ುೋರಿ,
ಶ ವೋತಛತರದಡಿಯಲ್ಲಿ, ಚಾಮರಗಳು ಬಿೋಸುತ್ರಾರಲು, “ಹ ೊೋಗಬ ೋಡಿ!
ಹ ೊೋಗಬ ೋಡಿ!” ಎಂದು ಮದರರನುು ತಡ ದನು. ದುರ್ೋಣಧನನಿಂದ
ಪ್ುನಃ ಪ್ುನಃ ತಡ ಯಲಪಟಿರೊ ಆ ವಿೋರರು ಯುಧಿಷ್ಠಿರನ ಪಾಂಡವ
ಸ ೋನ ಯನುು ಪ್ರವ ೋಶ್ಸಿದರು. ಆ ಶ್ ರರಾದರ ೊೋ ಯುದಧದ
ದೃಢನಿಶ್ಚಯವನುು ಮಾಡಿ ಜ ೊೋರಾಗಿ ಧನುಸುಿಗಳನುು ಟ ೋಂಕರಿಸುತಾಾ

697
ಪಾಂಡವರ ೊಂದಿಗ ಯುದಧದಲ್ಲಿ ತ ೊಡಗಿದರು. ಶ್ಲಾನನುು ಸಂಹರಿಸಿದ
ಧಮಣಪ್ುತರನನುು ಮದರರಾರ್ನ ಪ್ತರಯರು ಮದರಕರ
ಮಹಾರಥರಿಂದ ೊಡಗೊಡಿ ಪ್ತೋಡಿಸುತ್ರಾದಾದರ ಎಂದು ಕ ೋಳಿದ
ಮಹಾರಥ ಪಾಥಣನು ಗಾಂಡಿೋವ ಧನುಸಿನುು ಟ ೋಂಕರಿಸುತಾಾ
ರಥಘೊೋಷ್ದಿಂದ ಎಲಿ ದಿಕುೆಗಳನೊು ಮಳಗಿಸುತಾಾ ಅಲ್ಲಿಗ
ಆಗಮಿಸಿದನು. ಆಗ ಅರ್ುಣನ, ಭಿೋಮ, ಮಾದಿರೋಪ್ುತರ
ಪಾಂಡವರಿಬಬರು, ನರವಾಾರ್ರ ಸಾತಾಕ್ತ, ಎಲಿ ದೌರಪ್ದ ೋಯರು,
ಸ ೊೋಮಕರ ೊಂದಿಗ ಪಾಂಚಾಲ ಧೃಷ್ಿದುಾಮು ಮತುಾ ಶ್ಖ್ಂಡಿಯರು
ಯುಧಿಷ್ಠಿರನನುು ರಕ್ಷ್ಸಲು ಎಲಿಕಡ ಗಳಿಂದ ಅವನನುು ಸುತುಾವರ ದರು.
ಎಲಿಕಡ ಗಳಿಂದ ಸುತುಾವರ ದ ಆ ಪಾಂಡವ ಪ್ುರುಷ್ಷ್ಣಭರು
ಮದರಸ ೋನ ಯನುು ಮಸಳ ಗಳು ಸಮುದರವನುು ಹ ೋಗ ೊೋ ಹಾಗ
ಕ್ಷ ೊೋಭ ಗ ೊಳಿಸಿದರು. ಪ್ೊವಣದಿಕ್ತೆನ ಗಾಳಿಯಿಂದ ಮಹಾನದಿೋ
ಗಂಗ ಯು ಅಲ ೊಿೋಲ-ಕಲ ೊಿೋಲಗ ೊಳುುವಂತ ಮದರಸ ೋನ ಯು ಪಾಂಡವ
ಸ ೋನ ಯಿಂದ ಕ್ಷ ೊೋಭ ಗ ೊಂಡಿತು. ತಮಮನುು ತಾವ ೋ ಮುಡುಪಾಗಿಟ್ಟಿದದ
ಕೌರವನ ಕಡ ಯ ಮಹಾರಥರು ಆ ಮಹಾ ಸ ೋನ ಗ ಸಿಲುಕ್ತ ಭಿರುಗಾಳಿಗ
ಸಿಲುಕ್ತದ ವೃಕ್ಷಗಳಂತ ತತಾರಿಸುತ್ರಾದದರು. ಅಲ್ಲಿ ಅನ ೋಕರು

“ರಾಜಾ ಯುಧಿಷ್ಠಿರನ ಲ್ಲಿ? ಅವನ ಶ್ ರ ಸಹ ೊೋದರರ ಲ್ಲಿ?

698
ಯಾರೊ ಇಲ್ಲಿ ಕಾಣುತ್ರಾಲಿವಲಿ! ಪಾಂಚಾಲರ ಮಹಾವಿೋರ
ಮಹಾರಥ ಶ್ಖ್ಂಡಿೋ ಮತುಾ ಧೃಷ್ಿದುಾಮುರ ಲ್ಲಿ? ಶ ೈನ ೋಯ
ಮತುಾ ಎಲಿ ದೌರಪ್ದ ೋಯರು ಎಲ್ಲಿ?”

ಎಂಬ ಕೊಗುಗಳು ಎಲಿ ಕಡ ಗಳಿಂದ ಕ ೋಳಿಬರುತ್ರಾದದವು.

ಹೋಗ ಕೊಗಿಕ ೊಳುುತ್ರಾದದ ಮದರರಾರ್ನ ಅನುಯಾಯಿ ಆ ಶ್ ರರನುು


ಮಹಾರಥ ದೌರಪ್ದ ೋಯರು ಮತುಾ ಯುಯುಧಾನರು ಸಂಹರಿಸಿದರು.
ಕ ಲವರ ರಥಚಕರಗಳು ತುಂಡಾದವು. ಇನುು ಕ ಲವರ ಮಹಾಧವರ್ಗಳು
ಮುರಿದು ಬಿದದವು. ಸುತುಾವರ ದ ಪಾಂಡವ ರ್ೋಧರು
ಯುದಧಮಾಡುತ್ರಾರುವುದನುು ನ ೊೋಡಿ ದುರ್ೋಣಧನನು
ಮದರಸ ೋನ ಯನುು ಮುನುುಗಗದಂತ ತಡ ಯಲು ವ ೋಗದಿಂದ ಬಂದನು.
ದುರ್ೋಣಧನನಾದರ ೊೋ ಆ ವಿೋರರನುು ಸಂತವಿಸಿ ತಡ ಯುತ್ರಾದದನು.
ಆದರೊ ಅವನ ಆಜ್ಞ ಯಂತ ಅಲ್ಲಿ ಯಾರೊ ಮಾಡುತ್ರಾರಲ್ಲಲಿ. ಆಗ
ಮಾತ್ರನ ಮಲಿ ಗಾಂಧಾರರಾರ್ನ ಮಗ ಶ್ಕುನಿಯು ದುರ್ೋಣಧನನಿಗ
ಹ ೋಳಿದನು:

“ಭಾರತ! ಮದರಸ ೋನ ಯು ಹತವಾಗುತ್ರಾರುವುದನುು ನಾವು


ಸುಮಮನ ೋ ಏಕ ನ ೊೋಡುತ್ರಾದ ದೋವ ? ನಿೋನು ಇಲ್ಲಿ ನಿಂತ್ರರುವಾಗ
ಸಮರದಲ್ಲಿ ಹೋಗಾಗುತ್ರಾರುವುದು ಸರಿಯಲಿ. ನಾವ ಲಿರೊ
699
ಒಟ್ಟಿಗ ೋ ಯುದಧ ಮಾಡುತ ೋಾ ವ ಂದು ಒಪ್ಪಂದ
ಮಾಡಿಕ ೊಂಡಿರಲ್ಲಲಿವ ೋ? ಆದರೊ ಶ್ತುರಗಳು
ವಧಿಸುತ್ರಾರುವಾಗ ಹ ೋಗ ತಾನ ೋ ನಿೋನು
ಸಹಸಿಕ ೊಂಡಿದಿದೋಯ?”

ದುರ್ೋಣಧನನು ಹ ೋಳಿದನು:

“ಈ ಹಂದ ಯೋ ನಾನು ಅವರನುು ತಡ ದರೊ ಅವರು ನನು


ಮಾತ್ರನಂತ ನಡ ದುಕ ೊಳುಲ್ಲಲಿ. ಪಾಂಡುಸ ೋನ ರ್ಳಗ
ಹ ೊಕ್ತೆರುವ ಅವರ ಲಿರೊ ಹತರಾಗಿರಬಹುದು.”

ಶ್ಕುನಿಯು ಹ ೋಳಿದನು:

“ಕ ೊರೋಧಾಭಿಭೊತರಾಗಿ ಯುದಧಮಾಡುತ್ರಾರುವ ವಿೋರರು


ಒಡ ಯನ ಆಜ್ಞ ಯನುು ಪಾಲ್ಲಸುವುದಿಲಿ. ಆದುದರಿಂದ ಅವರ
ಮೋಲ ಕುಪ್ತತರಾಗುವ ಕಾಲವಿದಲಿ! ಆದುದರಿಂದ
ನಾವ ಲಿರೊ ಮದರರಾರ್ನ ಅನುಯಾಯಿೋ ಮಹ ೋಷಾವಸರನುು
ರಕ್ಷ್ಸಲು ಅಶ್ವ-ರಥ-ಗರ್ಸ ೋನ ಗಳ ಂದಿಗ ಅಲ್ಲಿಗ
ಹ ೊೋಗ ೊೋಣ. ಮಹಾ ಪ್ರಯತುದಿಂದ ಅನ ೊಾೋನಾರನೊು
ರಕ್ಷ್ಸಿಕ ೊಳ ುೋಣ. ಇವ ಲಿವನೊು ಆಲ ೊೋಚಿಸಿ

700
ಸ ೈನಿಕರಿರುವಲ್ಲಿಗ ನಾವ ಲಿರೊ ಹ ೊೋಗ ೊೋಣ!”

ಹೋಗ ಹ ೋಳಿ ರಾರ್ನು ಮಹಾಸ ೋನ ಯಿಂದ ಆವೃತನಾಗಿ


ಸಿಂಹನಾದದಿಂದ ವಸುಂಧರ ಯನುು ಕಂಪ್ತಸುತಾಾ ಹ ೊರಟನು. ಕೌರವ
ಸ ೋನ ಯಲ್ಲಿ “ಕ ೊಲ್ಲಿರಿ! ಗಾಯಗ ೊಳಿಸಿರಿ! ಬಂಧಿಸಿರಿ! ಪ್ರಹರಿಸಿರಿ!
ಕತಾರಿಸಿರಿ!” ಎಂಬ ತುಮುಲ ಶ್ಬಧಗಳು ಕ ೋಳಿಬಂದವು. ರಣದಲ್ಲಿ
ಮದರರಾರ್ನ ಅನುಯಾಯಿಗಳನುು ನ ೊೋಡಿ ಪಾಂಡವರು ಮಧಾಮ
ಗುಲಮದ ಆಶ್ರಯವನುು ಪ್ಡ ದು ಒಟಾಿಗಿ ಎದುರಿಸಿದರು. ಕ ೈ-ಕ ೈತಾಗಿ
ನಡ ದ ಆ ಯುದಧದಲ್ಲಿ ಮುಹೊತಣಕಾಲದಲ್ಲಿಯೋ ಮದರರಾರ್ನ
ಅನುಯಾಯಿಗಳು ಹತರಾದರು. ಕೌರವರ ಕಡ ಯವರು ಅಲ್ಲಿಗ
ಹ ೊೋಗುವುದರ ೊಳಗ ೋ ಪಾಂಡವರು ಅವರನುು ಸಂಹರಿಸಿಬಿಟ್ಟಿದದರು.
ಶ್ತುರಗಳು ಒಂದಾಗಿ ಹೃಷ್ಿರಾಗಿ ಕ್ತಲ-ಕ್ತಲಾ ಶ್ಬಧವನುು ಮಾಡುತ್ರಾದದರು.

ಎಲಿಕಡ ರುಂಡಗಳು ಎದುದ ಕುಳಿಯುತ್ರಾದದವು. ಆದಿತಾಮಂಡಲದ


ಮಧಾದಿಂದ ಮಹಾಉಲ ೆರ್ಂದು ಬಿದಿದತು. ಮುರಿದುಹ ೊೋದ ರಥ-
ನ ೊಗಗಳಿಂದಲೊ, ಹತರಾದ ಮಹಾರಥರಿಂದಲೊ, ಕ ಳಗುರುಳಿದ
ಕುದುರ ಗಳಿಂದಲೊ ವಸುಂಧರ ಯು ತುಂಬಿಹ ೊೋಗಿತುಾ. ಆ
ರಣಾಂಗಣದಲ್ಲಿ ರಥದ ನ ೊಗಕ ೆ ಸಿಕ್ತೆಕ ೊಂಡಿದದ ರ್ೋಧರನುು ಗಾಳಿಯ
ವ ೋಗದಲ್ಲಿ ಹ ೊೋಗುತ್ರಾದದ ಕುದುರ ಗಳು ಎಳ ದುಕ ೊಂಡು ಹ ೊೋಗುತ್ರಾದದವು.

701
ಕ ಲವು ಕುದುರ ಗಳು ಮುರಿದುಹ ೊೋಗಿದದ ರಥ ಚಕರಗಳನುು, ಇನುು
ಕ ಲವು ಅಧಣರಥವನ ುೋ ಎಳ ದುಕ ೊಂಡು ದಿಕಾೆಪಾಲಾಗಿ
ಓಡಿಹ ೊೋಗುತ್ರಾದದವು. ನ ೊಗಪ್ಟ್ಟಿಗಳಿಗ ಸಿಲುಕ್ತಕ ೊಂಡ ಕುದುರ ಗಳು
ಅಲಿಲ್ಲಿ ಕಾಣುತ್ರಾದದವು. ಪ್ುಣಾಗಳು ಮುಗಿದುಹ ೊೋಗಲು ಗಗನದಿಂದ
ಚುಾತರಾಗಿ ಬಿೋಳುತ್ರಾರುವ ಸಿದಧರಂತ ರಥಿಗಳು ಬಿೋಳುತ್ರಾದದರು. ಶ್ ರ
ಮದರರಾರ್ನ ಅನುಯಾಯಿಗಳು ಹತರಾಗಲು, ಬರುತ್ರಾರುವ
ಕೌರವರನುು ನ ೊೋಡಿದ ವಿರ್ಯೋಚುೆ ಮಹಾರಥ ಪಾಥಣರು
ವ ೋಗದಿಂದ ಬಾಣಶ್ಬಧರವದ ೊಂದಿಗ ಶ್ಂಖ್ನಾದಗಳನುು ಸ ೋರಿಸುತಾಾ
ಪ್ರಹರಿಸಿ ಆಕರಮಣಿಸಿದರು. ಅವರ ಬಳಿಬಂದು ಗುರಿಸಾಧಿಸಿದ ಆ
ಪ್ರಹಾರಿಗಳು ಪ್ುನಃ ಧನುಸುಿಗಳನುು ಟ ೋಂಕರಿಸುತಾಾ
ಸಿಂಹನಾದಗ ೈದರು. ಸಮರದಲ್ಲಿ ಶ್ ರ ಮದರರಾರ್ನು
ಕ ಳಗುರುಳಿದುದನೊು, ಮದರರಾರ್ನ ಮಹಾ ಸ ೋನ ಯೊ
ಹತವಾದುದನುು ನ ೊೋಡಿದ ದುರ್ೋಣಧನ ಸ ೋನ ಯಲಿವೂ ಪ್ುನಃ
ಪ್ರಾಙ್ುಮಖ್ವಾಯಿತು. ವಿರ್ರ್ೋಲಾಿಸಿತ ದೃಢಧನಿವ ಪಾಂಡವರಿಂದ
ವಧಿಸಲಪಟುಿ ಸಂಭಾರಂತಗ ೊಂಡಿದದ ಕೌರವ ಸ ೋನ ಯು ಗಾಬರಿಗ ೊಂಡು
ದಿಕಾೆಪಾಲಾಗಿ ಪ್ಲಾಯನಮಾಡಿತು.

ಯುದಧದಲ್ಲಿ ಮದರರಾರ್ನು ಕ ಳಗುರುಳಲು ಕೌರವ ಸ ೋನ ಯ

702
ಹ ಚುಚಭಾಗವು ವಿಮುಖ್ವಾಯಿತು. ಅಗಾಧ ಮಹಾಸಾಗರದ ಸುಳಿಗ
ಸಿಲುಕ್ತ ಒಡ ದುಹ ೊೋದ ನೌಕ ಯ ಆಶ್ರಯದಲ್ಲಿ ಅಪಾರ ಸಾಗರವನುು
ದಾಟಲು ಬಯಸುವ ವತಣಕರಂತ ಶ್ರಗಳಿಂದ ಗಾಯಗ ೊಂಡು
ಕುರುಸ ೋನ ಯು ಸಿಂಹಾದಿಣತ ಮೃಗದಂತ , ನಾಥನನುು ಬಯಸುವ
ಅನಾಥರಂತ ಭಯವಿಹವಲಗ ೊಂಡಿತು. ಕ ೊೋಡುಮುರಿದು ಹ ೊೋದ
ಹ ೊೋರಿಯಂತ ಮತುಾ ದಂತಗಳನುು ಕಳ ದುಕ ೊಂಡ ಆನ ಯಂತ ಕೌರವ
ಸ ೋನ ಯು ಯುಧಿಷ್ಠಿರನಿಂದ ಪ್ರಾಜಿತಗ ೊಂಡು ಮಧಾಾಹುನ ಹ ೊತ್ರಾಗ
ಯುದಧದಿಂದ ಹಂದ ಸರಿಯಿತು. ಶ್ಲಾನು ಹತನಾಗಲು ಕೌರವ
ರ್ೋಧನಲ್ಲಿ ಯಾರಿಗೊ ಸ ೋನ ಗಳನುು ಸಂರ್ಟ್ಟಸುವ ಪ್ರಾಕರಮವಾಗಲ್ಲೋ
ಬುದಿಧಯಾಗಲ್ಲೋ ಇರಲ್ಲಲಿ. ಭಿೋಷ್ಮ, ದ ೊರೋಣ ಮತುಾ ಸೊತಪ್ುತರರು
ಹತರಾದಾಗ ಕೌರವ ರ್ೋಧರಲ್ಲಿ ಯಾವ ದುಃಖ್ವುಂಟಾಗಿತ ೊಾೋ ಅದ ೋ
ಭಯ-ಶ ೋಕಗಳು ಪ್ುನಃ ಅವರಲ್ಲಿ ಉಂಟಾದವು. ಪ್ರಮುಖ್
ರ್ೋಧರನುು ಕಳ ದುಕ ೊಂಡಿದದ ಕೌರವ ಸ ೋನ ಯು ನಿಶ್ತ ಶ್ರಗಳಿಂದ
ಗಾಯಗ ೊಂಡು ವಿಧವಸಗಾ ೊಂಡು ರ್ಯದಲ್ಲಿ ನಿರಾಶ ಯನುು ತಾಳಿತು.
ಮಹಾರಥರಲ್ಲಿ ಕ ಲವರು ಕುದುರ ಗಳನುು, ಕ ಲವರು ಆನ ಗಳನುು,
ಕ ಲವರು ರಥಗಳನುು ಏರಿ ಮತುಾ ವ ೋಗವಾಗಿ ಓಡಬಲಿವರು
ಪ್ದಾತ್ರಗಳಾಗಿಯೋ ಭಯದಿಂದ ಓಡಿಹ ೊೋದರು. ಶ್ಲಾನು ಹತನಾಗಲು
ಪ್ರಹರಿಸುವ ಗಿರಿಗಳಂತ್ರದದ ಎರಡು ಸಾವಿರ ಆನ ಗಳು ಅಂಕುಶ್-

703
ಅಂಗುಷ್ಿಗಳಿಂದ ಪ್ರಚ ೊೋದಿಸಲಪಟುಿ ಓಡಿ ಹ ೊೋದವು.
ಪ್ರಾಜಿತಗ ೊಂಡು ನಿರುತಾಿಹದಿಂದ ಓಡಿ ಹ ೊೋಗುತ್ರಾದದ ಅವರನುು
ಪಾಂಚಾಲ-ಪಾಂಡವರು ಬ ನುಟ್ಟಿ ಹ ೊೋದರು. ಬಾಣಗಳ ಶ್ಬಧ,
ಪ್ುಷ್ೆಲ ಸಿಂಹನಾದಗಳು, ಮತುಾ ಶ್ ರರ ದಾರುಣ ಶ್ಂಖ್ಶ್ಬಧಗಳು
ಕ ೋಳಿಬಂದವು. ಭಯದಿಂದ ನಡುಗಿ ಓಡಿಹ ೊೋಗುತ್ರಾರುವ ಕೌರವ
ಸ ೈನಾವನುು ನ ೊೋಡಿ ಪಾಂಚಾಲ-ಪಾಂಡವರು ಒಟ್ಟಿಗ ೋ ಅನ ೊಾೋನಾರಲ್ಲಿ
ಮಾತನಾಡಿಕ ೊಂಡರು:

“ಇಂದು ಸತಾಧೃತ್ರ ರಾಜಾ ಯುಧಿಷ್ಠಿರನು ಗ ದಿದದಾದನ . ಇಂದು


ದುರ್ೋಣಧನನು ಪ್ರದಿೋಪ್ಾ ರಾರ್ಶ್ರೋಯನುು
ಕಳ ದುಕ ೊಂಡಿದಾದನ . ಇಂದು ರ್ನ ೋಶ್ವರ ಧೃತರಾಷ್ರನು
ಮಗನು ಹತನಾದನ ಂದು ಕ ೋಳಿ ಮೊರ್ಛಣತನಾಗಿ ಭೊಮಿಯ
ಮೋಲ ಬಿದುದ ಚ ನಾುಗಿ ರ ೊೋದಿಸುವಂತಾಗಲ್ಲ!
ಸವಣಧನಿವಗಳಲ್ಲಿ ಕೌಂತ ೋಯನು ಸಮಥಣನು ಎಂದು ಇಂದು
ತ್ರಳಿದುಕ ೊಳುಲ್ಲ! ಕ ಟಿಬುದಿಧ ಪಾಪ್ಕಮಿಣಯು ಇಂದು ತನುನುು
ತಾನ ೋ ನಿಂದಿಸಿಕ ೊಳುುವಂತಾಗಲ್ಲ! ಕ್ಷತಾ ವಿದುರನ ಸತಾ
ಹತ ೊೋಕ್ತಾಗಳನುು ಇಂದು ನ ನಪ್ತಸಿಕ ೊಳುಲ್ಲ! ಇಂದಿನಿಂದ
ಪಾಥಣರ ಸ ೋವಕನಾಗಿದುದಕ ೊಂಡು ನೃಪ್ನು

704
ಪಾಂಡುನಂದನರು ಅನುಭವಿಸಿದ ದುಃಖ್ಗಳನುು
ಅರಿತುಕ ೊಳುಲ್ಲ! ಇಂದು ಆ ಮಹೋಪ್ತ್ರಯು ಕೃಷ್ಣನ
ಮಹಾತ ಮಯನುು ತ್ರಳಿದುಕ ೊಳುಲ್ಲ! ಯುದಧದಲ್ಲಿ ಅರ್ುಣನನ
ಧನುಘೊೋಣಷ್ವು ಘೊೋರವಾದುದು ಎನುುವುದನುು ಇಂದು
ಅವನು ಅರಿತುಕ ೊಳುಲ್ಲ! ಅಸರಗಳ ಬಲವನೊು, ಯುದಧದಲ್ಲಿ
ಬಾಹುಗಳ ಬಲವನೊು, ಭಿೋಮನ ಘೊೋರ ಸವಣಬಲವನುು
ಇಂದು ಆ ಮಹಾತಮನು ತ್ರಳಿದುಕ ೊಳುಲ್ಲ! ಯುದಧದಲ್ಲಿ
ಶ್ಕರನಿಂದ ಮಯಾಸುರನು ಹತನಾದಂತ ದುರ್ೋಣಧನನು
ಹತನಾಗಲು, ಭಿೋಮಸ ೋನನು ಮಾಡಿದ
ದುಃಶಾಸನವಧ ಯಂತಹ ಕೃತಾವನುು ಮಹಾಬಲ
ಭಿೋಮನಲಿದ ೋ ಲ ೊೋಕದಲ್ಲಿ ಬ ೋರ ಯಾರು ಮಾಡಬಲಿರು!
ದ ೋವತ ಗಳಿಗೊ ದುಸಿಹನಾಗಿದದ ಮದರರಾರ್ನು
ಹತನಾದುದನುು ಕ ೋಳಿ ಇಂದು ಅವನು ಜ ಾೋಷ್ಿ ಪಾಂಡವನ
ಪ್ರಾಕರಮವ ೋನ ಂದು ತ್ರಳಿದುಕ ೊಳುಲ್ಲ! ಇಂದಿನ
ಸಂಗಾರಮದಲ್ಲಿ ಶ್ ರ ಗಾಂಧಾರ ಸೌಬಲ ಮತುಾ ಎಲಿರೊ
ಹತರಾಗಲು ಮಾದಿರೋಪ್ುತರರ ಮಹಾಬಲವನುು ಅವನು
ತ್ರಳಿದುಕ ೊಳುಲ್ಲ! ಯಾರ ರ್ೋದಧರು ಧನಂರ್ಯ, ಸಾತಾಕ್ತ,
ಭಿೋಮಸ ೋನ, ಧೃಷ್ಿದುಾಮು, ದೌರಪ್ದಿಯರ ಐವರು ಮಕೆಳು,

705
ಮಾದಿರೋಪ್ುತರರು, ಶ್ಖ್ಂಡಿೋ ಮತುಾ ರಾಜಾ ಯುಧಷ್ಠಿರರ ೊೋ
ಅವರಿಗ ಹ ೋಗ ತಾನ ರ್ಯವು ಲಭಿಸುವುದಿಲಿ? ರ್ಗತ್ರಾಗ ೋ
ನಾಥನಾಗಿರುವ ರ್ನಾದಣನ ಕೃಷ್ಣನು ಯಾರ ನಾಥನ ೊೋ,
ಯಾರು ಧಮಣವನ ುೋ ಆಶ್ರಯಿಸಿರುವರ ೊೋ ಅವರಿಗ ರ್ಯವು
ಹ ೋಗ ಸಾಧಾವಾಗುವುದಿಲಿ? ಸದಾ
ಧಮಣಯಶ ೋನಿಧಿಯಾಗಿರುವ ಹೃಷ್ಠೋಕ ೋಶ್ನು ಯಾರ
ನಾಥನ ೊೋ ಅಂತಹ ಯುಧಿಷ್ಠಿರನ ಹ ೊರತಾಗಿ ಬ ೋರ ಯಾರು
ತಾನ ೋ ರಣದಲ್ಲಿ ಭಿೋಷ್ಮ, ದ ೊರೋಣ, ಕಣಣ, ಮದರರಾರ್, ಮತುಾ
ಅನಾ ನೊರಾರು ಸಹಸಾರರು ನೃಪ್ತ್ರವಿೋರರನುು ರಣದಲ್ಲಿ
ಗ ಲಿಲು ಶ್ಕಾರು?”

ಹೋಗ ಮಾತನಾಡಿಕ ೊಳುುತಾಾ, ಮಹಾ ಹಷ್ಣದಿಂದ ಸೃಂರ್ಯರು


ಓಡಿಹ ೊೋಗುತ್ರಾರುವ ಕೌರವರನುು ಬ ನುಟ್ಟಿ ಹ ೊೋದರು.

ಧನಂರ್ಯ, ಮಾದಿರೋಪ್ುತರರು ಮತುಾ ಸಾತಾಕ್ತಯು ಶ್ಕುನಿಯ


ರಥಸ ೋನ ಯನುು ಆಕರಮಣಿಸಿದರು. ಭಿೋಮಸ ೋನನ ಭಯದಿಂದ
ಪ್ತೋಡಿತರಾಗಿ ಓಡಿ ಹ ೊೋಗುತ್ರಾದದ ಅವರ ಲಿರನೊು ನ ೊೋಡಿ
ದುರ್ೋಣಧನನು ಸೊತನಿಗ ಹ ೋಳಿದನು:

“ಧನುಷಾಪಣಿಯಾಗಿ ನಿಂತ್ರರುವ ನನುನುು ಪಾಥಣನು


706
ಅತ್ರಕರಮಿಸಲಾರದಂತ ನನು ಕುದುರ ಗಳನುು ಸವಣಸ ೋನ ಗಳ
ಹಂಭಾಗಕ ೆ ನಡ ಸಿಕ ೊಂಡು ಹ ೊೋಗು! ಹಂದಿನಿಂದ
ಯುದಧಮಾಡುತ್ರಾರುವ ನನುನುು ಧನಂರ್ಯನು
ಮಿೋರಿಹ ೊೋಗಲು ಉತಾಿಹಸುವುದಿಲಿ. ಸೊತ! ಪಾಂಡವರ
ಆಕರಮಣಕ ೆ ಒಳಗಾಗಿರುವ ಮಹಾ ಸ ೋನ ಯನುು ನ ೊೋಡು!
ಸ ೈನಾಗಳಿಂದ ಮೋಲ ದದ ಧೊಳು ಸವಣತರ ವಾಾಪ್ತಸಿರುವುದನುು
ನ ೊೋಡು! ಘೊೋರ-ಭಯಂಕರ ಸಿಂಹನಾದಗಳನ ೋಕವು
ಕ ೋಳಿಬರುತ್ರಾವ . ಆದುದರಿಂದ ಸೊತ! ನಿಧಾನವಾಗಿ ಸ ೋನ ಯ
ಹಂಭಾಗಕ ೆ ನಡ ಸಿಕ ೊಂಡು ಹ ೊೋಗು. ನಾನು
ಸಮರಸನುದಧನಾಗಿ ಪಾಂಡವರನುು ವಿರ ೊೋಧಿಸಿ
ಯುದಧಮಾಡಲು ನನು ಸ ೋನ ಯು ತ ೋರ್ಸಿಿನಿಂದ ಪ್ುನಃ
ಬ ೋಗನ ೋ ಹಂದಿರುಗಿ ಬರುತಾದ .”

ಶ್ ರಾಗರನಿಗ ತಕುೆದಾದ ದುರ್ೋಣಧನನ ಆ ಮಾತನುು ಕ ೋಳಿದ


ಸಾರಥಿಯು ಸುವಣಣಭೊಷ್ಠತ ಕುದುರ ಗಳನುು ಮಲಿನ
ಪ್ರಚ ೊೋದಿಸಿದನು.

ಭಿೋಮಸ ೋನನಿಂದ ಇಪ್ಪತ ೊಾಂದು ಸಾವಿರ ಪ್ದಾತ್ರಗಳ


ಸಂಹಾರ
707
ಆನ -ಕುದುರ -ರಥಗಳಿಂದ ವಿಹೋನರಾಗಿದದ, ತಮಮ ಜಿೋವಿತವನ ುೋ
ತ ೊರ ದಿದದ, ಇಪ್ಪತ ೊಾಂದು ಸಾವಿರ ಪ್ದಾತ್ರಗಳು ಅಲ್ಲಿ ಯುದಧಮಾಡಲು
ನಿಂತ್ರದದರು. ನಾನಾದ ೋಶ್ಗಳಲ್ಲಿ ಹುಟ್ಟಿದದ, ನಾನಾ ನಗರಗಳಲ್ಲಿ
ವಾಸಮಾಡುತ್ರಾದದ ರ್ೋಧರು ಮಹಾಯಶ್ಸಿನುು ಬಯಸಿ ಅಲ್ಲಿ
ಯುದಧಕ ೆ ಸಿದಧರಾಗಿದದರು. ಪ್ರಹೃಷ್ಿರಾಗಿ ಪ್ರಸಪರರ ಮೋಲ ಬಿದುದ
ಮದಿಣಸುತ್ರಾದದ ಅವರ ನಡುವ ಘೊೋರರೊಪ್ದ ಭಯಾನಕ ಯುದಧವು
ಪಾರರಂಭವಾಯಿತು. ಆಗ ಭಿೋಮಸ ೋನ-ಧೃಷ್ಿದುಾಮುರು ತಮಮ
ಚತುರಂಗ ಬಲದಿಂದ ಆ ನಾನಾದ ೋಶ್ದ ಪ್ದಾತ್ರಗಳನುು ತಡ ದರು.
ವಿೋರಲ ೊೋಕಗಳಿಗ ಹ ೊೋಗಲು ಬಯಸಿ ಸಂಹೃಷ್ಿರಾದ ಕ ಲವು
ಪ್ದಾತ್ರಗಳು ಭುರ್ಗಳನುು ತಟ್ಟಿಕ ೊಳುುತಾಾ ಸಿಂಹನಾದಗ ೈಯುತಾಾ
ರಣದಲ್ಲಿ ಭಿೋಮಸ ೋನನನ ುೋ ಆಕರಮಣಿಸುತ್ರಾದದರು. ರ ೊೋಷ್ಗ ೊಂಡಿದದ ಆ
ಧಾತಣರಾಷ್ರ ಯುದಧದುಮಣದರು ಭಿೋಮಸ ೋನನ ಬಳಿಹ ೊೋಗಿ
ಸಿಂಹನಾದಗ ೈಯುತ್ರಾದದರು. ರಣದಲ್ಲಿ ಭಿೋಮಸ ೋನನನುು ಸುತುಾವರ ದು
ಎಲಿಕಡ ಗಳಿಂದ ಪ್ರಹರಿಸುತ್ರಾದದರು. ಸಮರದಲ್ಲಿ ಪ್ದಾತ್ರಗಣಗಳಿಂದ
ಸುತುಾವರ ಯಲಪಟುಿ ಪ್ರಹಾರಕ ೊೆಳಪ್ಟ್ಟಿದದ ಭಿೋಮನು ಅಲುಗಾಡದ ೋ
ಮೈನಾಕ ಪ್ವಣತದಂತ ರಥದಲ್ಲಿಯೋ ಕುಳಿತ್ರದದನು.

ಮಹಾರಥ ಭಿೋಮಸ ೋನನನುು ಸ ರ ಹಡಿಯಲು ಪ್ರಯತ್ರುಸುತ್ರಾದದ

708
ರ್ೋಧರು ಅನಾರು ಯಾರೊ ಅಲ್ಲಿಗ ಬಾರದಂತ ತಡ ದರು. ಅವರಿಂದ
ಹಾಗ ಮುತಾಲಪಟಿ ಭಿೋಮಸ ೋನನು ಅತಾಂತ ಕ ೊರೋಧಿತನಾದನು.
ಬ ೋಗನ ೋ ಅವನು ರಥದಿಂದ ಕ ಳಕ್ತೆಳಿದು ತಾನೊ ಪ್ದಾತ್ರಯಾದನು.
ಸುವಣಣಪ್ಟ್ಟಿಯನುು ಸುತ್ರಾದದ ಮಹಾಗದ ಯನುು ಕ ೈಗ ತ್ರಾಕ ೊಂಡು
ದಂಡಪಾಣಿ ಯಮನಂತ ಕೌರವ ಪ್ದಾತ್ರಸ ೈನಿಕರನುು
ಸಂಹರಿಸತ ೊಡಗಿದನು. ರಥ-ಕುದುರ -ಆನ ಗಳಿಂದ ವಿಹೋನವಾಗಿದದ ಆ
ಇಪ್ಪತ ೊಾಂದು ಸಾವಿರ ಪ್ದಾತ್ರಗಳನುು ಬಲಶಾಲ್ಲೋ ಭಿೋಮನು
ಗದ ಯಿಂದ ಸಂಹರಿಸಿ ಕ ಳಕುೆರುಳಿಸಿದನು. ಆ ಪ್ುರುಷ್ಸ ೋನ ಯನುು
ಸಂಹರಿಸಿ ಸತಾಪ್ರಾಕರಮಿ ಭಿೋಮನು ಸವಲಪವ ೋ ಸಮಯದಲ್ಲಿ
ಧೃಷ್ಿದುಾಮುನ ಎದುರಿಗ ಕಾಣಿಸಿಕ ೊಂಡನು.

ಭಿರುಗಾಳಿಯಿಂದ ಧವಂಸಗ ೊಂಡ ಹೊಬಿಟಿ ಕಣಿಣಕಾರ ವೃಕ್ಷಗಳಂತ


ರಕಾದಿಂದ ತ ೊೋಯುದಹ ೊೋಗಿದದ ಪ್ದಾತ್ರಗಳು ಹತರಾಗಿ ಭೊಮಿಯ
ಮೋಲ ಮಲಗಿದರು. ನಾನಾ ಪ್ುಷ್ಪಗಳ ಮಾಲ ಗಳನುು ಧರಿಸಿದದ,
ನಾನಾ ಕುಂಡಲಗಳನುು ಧರಿಸಿದದ, ನಾನಾ ಜಾತ್ರಯ ನಾನಾ
ದ ೋಶ್ಗಳಿಂದ ಬಂದುಸ ೋರಿದದ ಪ್ದಾತ್ರಗಳು ಅಲ್ಲಿ ಹತರಾದರು. ಪ್ತಾಕ -
ಧವರ್ಗಳಿಂದ ಆಚಾೆದಿತವಾಗಿದದ ಪ್ದಾತ್ರಗಳ ಆ ಮಹಾ ಸ ೋನ ಯು
ಕತಾರಿಸಲಪಟುಿ ಭಯಾನಕ ಘೊೋರರೊಪ್ವನುು ತಾಳಿತು.

709
ಶ್ಕುನಿ ಸ ೋನ ರ್ಡನ ಪಾಂಡವರ ಯುದಧ; ಶಾಲವ ವಧ
ಯುಧಿಷ್ಠಿರನ ನಾಯಕತವದಲ್ಲಿ ಸವಣಸ ೋನ ಗಳ ಡನ ಮಹಾರಥರು
ದುರ್ೋಣಧನನನುು ಆಕರಮಣಿಸಿದರು. ಆಕರಮಣಿಸಿದ ಅವರನುು
ದುರ್ೋಣಧನನು ಸಾಗರವನುು ತಡ ಯುವ ತ್ರೋರದಂತ ತಡ ದನು.
ಒಬಬನ ೋ ಇದದರೊ ಒಟಾಿಗಿದದ ಪಾಥಣರು ಅವನನುು ದಾಟ್ಟಹ ೊೋಗಲು
ಶ್ಕಾರಾಗಲ್ಲಲಿ! ಅನತ್ರದೊರದಲ್ಲಿಯೋ ಪ್ಲಾಯನದ ಮನಸುಿಮಾಡಿ
ಓಡಿಹ ೊೋಗುತ್ರಾದದ ಬಹಳವಾಗಿ ಗಾಯಗ ೊಂಡಿದದ ತನು ಸ ೈನಾವನುು
ಉದ ದೋಶ್ಸಿ ದುರ್ೋಣಧನನು ಇಂತ ಂದನು:

“ರ್ೋಧರ ೋ! ನಿೋವು ಪ್ೃಥಿವ-ಪ್ವಣತ ಎಲ್ಲಿ ಹ ೊೋದರೊ


ಪಾಂಡವರು ನಿಮಮನುು ಸಂಹರಿಸಲಾಗದ ಸಾಳವನುು ನಾನು
ಕಾಣ ! ಹೋಗಿರುವಾಗ ಓಡಿಹ ೊೋಗುವುದ ೋಕ ?
ಕೃಷಾಣರ್ುಣನರಿಬಬರೊ ಬಹಳವಾಗಿ ಗಾಯಗ ೊಂಡಿದಾದರ .
ಅವರ ಸ ೋನ ಯೊ ಸವಲಪವ ೋ ಉಳಿದಿದ . ಒಂದುವ ೋಳ
ನಾವ ಲಿರೊ ಒಟಾಿಗಿ ನಿಂತರ ನಿಶ್ಚಯವಾಗಿಯೊ ನಮಗ
ವಿರ್ಯವಾಗುವುದು. ನಾವು ಬ ೋರ ಬ ೋರ ಯಾಗಿ
ಓಡಿಹ ೊೋದರ ತಮಗ ಅಪ್ತರಯವ ಸಗಿದ ನಮಮನುು
ಪಾಂಡವರು ಬ ನುಟ್ಟಿ ಬಂದು ಸಂಹರಿಸುತಾಾರ . ಸಮರದಲ್ಲಿ

710
ನಿಲುಿವುದ ೋ ನಮಗ ಶ ರೋಯಸೆರವಾದುದು. ಇಲ್ಲಿಗ ಬಂದು
ಸ ೋರಿರುವ ಕ್ಷತ್ರರಯರ ಲಿರೊ ಇದನುು ಕ ೋಳಿ! ಅಂತಕನು ಸದಾ
ಶ್ ರ ಮತುಾ ಹ ೋಡಿಗಳ ಂಬ ತಾರತಮಾವಿಲಿದ ೋ ಕ ೊಲುಿತಾಾನ .
ಹೋಗಿರುವಾಗ ಕ್ಷತ್ರರಯನ ನಿಸಿಕ ೊಳುುವ ಯಾವ ಮೊಢ
ಪ್ುರುಷ್ನು ತಾನ ೋ ಯುದಧಮಾಡುವುದಿಲಿ? ಕುರದಧ
ಭಿೋಮಸ ೋನನ ಎದಿರು ನಿಲುಿವುದ ೋ ನಮಗ
ಶ ರೋಯಸೆರವಾದುದು. ಕ್ಷತರಧಮಣದಿಂದ ಯುದಧಮಾಡುವಾಗ
ದ ೊರಕುವ ಮೃತುಾವು ಸುಖ್ಕರವಾದುದು. ಗ ದದರ
ಸುಖ್ವನುು ಪ್ಡ ಯುತಾಾನ . ಹತನಾದರ ನಂತರದ
ಮಹಾಫಲವನುು ಪ್ಡ ಯುತಾಾನ . ಕೌರವರ ೋ! ಸವಗಣದ
ಮಾಗಣಕ ೆ ಯುದಧಧಮಣಕ್ತೆಂತಲೊ ಶ ರೋಯಸೆರವಾದುದಿಲಿ.
ಯುದಧದಲ್ಲಿ ಹತನಾದವನು ಅಲಪಕಾಲದಲ್ಲಿಯೋ ಉತಾಮ
ಲ ೊೋಕಗಳನುು ಗ ಲುಿತಾಾನ .”

ಅವನ ಆ ಮಾತನುು ಕ ೋಳಿ ಗೌರವಿಸಿ ಪಾಥಿಣವರು ಪ್ುನಃ


ಪಾಂಡವರನುು ಎದುರಿಸಲು ಹಂದಿರುಗಿದರು. ಮೋಲ ೋರಿ ಬರುತ್ರಾದದ
ಅವರನುು ವಿರ್ಯೋಚುೆ-ಪ್ರಹಾರಿ ಪಾಥಣರು ಸ ೋನ ಗಳನುು ವೂಾಹದಲ್ಲಿ
ರಚಿಸಿ ಪ್ರತ್ರಯಾಗಿ ಆಕರಮಣಿಸಿದರು. ಮೊರು ಲ ೊೋಕಗಳಲ್ಲಿಯೊ

711
ವಿಶ್ುರತ ಗಾಂಡಿೋವ ಧನುಸಿನುು ಟ ೋಂಕರಿಸುತಾಾ ವಿೋಯಣವಾನ್
ಧನಂರ್ಯನು ರಥದಲ್ಲಿ ಅಲ್ಲಿಗ ಆಗಮಿಸಿದನು. ಮಹಾಬಲ ಸಾತಾಕ್ತ
ಮತುಾ ಮಾದಿರೋಪ್ುತರರಿಬಬರೊ ಹೃಷ್ಿರಾಗಿ ಪ್ರಯತುಪ್ಟುಿ ವ ೋಗದಿಂದ
ಶ್ಕುನಿಯ ಸ ೋನ ಯನುು ಆಕರಮಣಿಸಿದರು.

ಸ ೋನ ಗಳು ಹಂದಿರುಗಲು ಮಿೋಚೆಗಣಾಧಿಪ್ ಶಾಲವನು ಸಂಕುರದಧನಾಗಿ


ಮದ ೊೋದಕವನುು ಸುರಿಸುತ್ರಾದದ ಪ್ವಣತ ೊೋಪ್ಮ ಐರಾವತ ಸಮಾನ
ಅಮಿತರಗಣಗಳನುು ಮದಿಣಸುವ ಅತ್ರದ ೊಡಡ ಆನ ಯನ ುೋರಿ ಪಾಂಡವರ
ಮಹಾಬಲವನುು ಆಕರಮಣಿಸಿದನು. ಮಹಾಭದರಕುಲದಲ್ಲಿ ಹುಟ್ಟಿದದ ಆ
ಆನ ಯನುು ಧಾತಣರಾಷ್ರರು ನಿತಾವೂ ಪ್ೊಜಿಸುತ್ರಾದದರು.
ಶಾಸರವಿನಿಶ್ಚಯಗಳನುು ತ್ರಳಿದು ಚ ನಾುಗಿ ಸಿದಧಪ್ಡಿಸಿದದ ಆ ಆನ ಯನುು
ಏರಿ ಶಾಲವನು ಸಮರಕ ೆ ಬಂದಿದದನು. ಅದರ ಮೋಲ ೋರಿ ಕುಳಿತ್ರದದ
ರಾರ್ವರನು ರಾತ್ರರಯು ಕಳ ದ ಉದಯಕಾಲದ ರವಿಯಂತ
ಪ್ರಕಾಶ್ಸುತ್ರಾದದನು. ಆ ಗರ್ಪ್ರವರದ ಮೋಲ ೋರಿ ಅವನು ಒಟಾಿಗಿದದ
ಪಾಂಡುಸುತರನುು ಆಕರಮಣಿಸಿದನು. ಮಹ ೋಂದರನ ವರ್ರಸಮ ಘೊೋರ
ನಿಶ್ತ ಪ್ೃಷ್ತೆಗಳಿಂದ ಅವನು ಪಾಂಡವ ಸ ೋನ ಯನುು
ಸಿೋಳತ ೊಡಗಿದನು. ಮಹಾರಣದಲ್ಲಿ ಶ್ರಗಳನುು ಪ್ರರ್ೋಗಿಸಿ ಹಂದ
ವರ್ರಧರನು ದ ೈತಾರನುು ಹ ೋಗ ೊೋ ಹಾಗ ಪಾಂಡವ ರ್ೋಧರನುು

712
ಯಮನಲ್ಲಿಗ ಕಳುಹಸುತ್ರಾರುವಾಗ ಕೌರವ-ಪಾಂಡವರಲ್ಲಿ ವಾತಾಾಸವ ೋ
ಕಾಣಲ್ಲಲಿ. ಸಮಿೋಪ್ದಲ್ಲಿ ಮಹ ೋಂದರನ ಆನ ಯಿದ ರ್ೋ ಎನುುವಂತ
ಪಾಂಡವ-ಸ ೊೋಮಕ-ಸೃಂರ್ಯರಿಗ ಆ ಆನ ಯು ಒಂದ ೋ ಆಗಿದದರೊ
ಸುತಾಲೊ ಸಹಸಾರರು ಆನ ಗಳು ಸಂಚರಿಸುತ್ರಾರುವಂತ ತ ೊೋರುತ್ರಾತುಾ.
ಓಡಿಹ ೊೋಗುತ್ರಾದದ ಶ್ತುರ ಸ ೋನ ಯನುು ಅದು ಎಲಿಕಡ ಗಳಿಂದಲೊ
ಬ ನುಟ್ಟಿಹ ೊೋಗುತ್ರಾರುವಂತ ತ ೊೋರುತ್ರಾತುಾ. ಅತಾಂತ ಭಯದಿಂದಾಗಿ
ಸಮರದಲ್ಲಿ ನಿಲಿಲಾರದ ೋ ಓಡಿಹ ೊೋಗುತ್ರಾದದ ಅವರು ಪ್ರಸಪರರನ ುೋ
ತುಳಿದು ಗಾಯಗ ೊಳಿಸುತ್ರಾದದರು. ಆ ನರಾಧಿಪ್ನಿಂದ ಪಾಂಡವರ
ಮಹಾಸ ೋನ ಯು ಒಮಮಲ ೋ ಭಗುಗ ೊಂಡಿತು. ಆನ ಯ ವ ೋಗವನುು
ತಡ ದುಕ ೊಳುಲಾಗದ ೋ ಅವರ ಸ ೋನ ಯು ನಾಲುೆ ದಿಕುೆಗಳಿಗೊ
ಪ್ಲಾಯನಗ ೈದಿತು.

ಪಾಂಡವ ಸ ೋನ ಯು ಭಗುವಾಗಿದುದನುು ನ ೊೋಡಿ ಯುದಧದಲ್ಲಿ ಕೌರವ


ರ್ೋಧಮುಖ್ಾರ ಲಿರೊ ಶಾಲವನನುು ಗೌರವಿಸಿ, ಚಂದರಸಮಾನ
ಶ್ಂಖ್ಗಳನುು ಊದಿದರು. ಶ್ಂಖ್ಶ್ಬಧಗಳ ಂದಿಗ ಹಷ್ಣದಿಂದ
ಹ ೊರಟ ಕೌರವರ ಆ ನಿನಾದವನುು ಪಾಂಡವ-ಸೃಂರ್ಯರ ಸ ೋನಾಪ್ತ್ರ
ಪಾಂಚಾಲಪ್ುತರನು ರ ೊೋಷ್ದಿಂದ ಸಹಸಿಕ ೊಳುಲ್ಲಲಿ. ಇಂದರನ ೊಡನ
ಯುದಧಮಾಡುವಾಗ ಇಂದರನ ವಾಹನ ಗಜ ೋಂದರ ಐರಾವತನನುು

713
ರ್ಂಭಾಸುರನು ಎದುರಿಸಿದಂತ ಧೃಷ್ಿದುಾಮುನು ಆ ಆನ ಯನುು
ಎದುರಿಸಿ ಯುದಧಮಾಡಿದನು. ಯುದಧದಲ್ಲಿ ಒಮಮಲ ೋ ತನು ಮೋಲ
ಬಿೋಳುತ್ರಾದದ ಪಾಂಚಾಲರಾರ್ನನುು ನ ೊೋಡಿ ರಾರ್ಸಿಂಹ ಶಾಲವನು
ದುರಪ್ದಾತಮರ್ನ ವಧ ಗಾಗಿ ಬ ೋಗನ ೋ ತನು ಆನ ಯನುು ನುಗಿಗಸಿದನು.
ವ ೋಗದಿಂದ ಬಿೋಳುತ್ರಾದದ ಆ ಆನ ಯನುು ಧೃಷ್ಿದುಾಮುನು ಸೊಯಣನ
ತ ೋರ್ಸಿಿನಿಂದ ಪ್ರರ್ವಲ್ಲಸುತ್ರಾದದ ಕಮಾಮರನಿಂದ ಹದಮಾಡಿಸಲಪಟಿ
ನಿಶ್ತ ಉಗರವ ೋಗದ ಮೊರು ನಾರಾಚಮುಖ್ಾ ಪ್ೃಷ್ತೆಗಳಿಂದ
ಗಾಯಗ ೊಳಿಸಿದನು. ಆ ಮಹಾತಮನು ಪ್ುನಃ ಐದು ನಿಶ್ತ
ನಾರಾಚಮುಖ್ಾಗಳನುು ಅವನ ಕುಂಭಸಾಳಕ ೆ ಹ ೊಡ ಯಲು ಅತ್ರಯಾಗಿ
ಗಾಯಗ ೊಂಡ ಆ ಶ ರೋಷ್ಿಗರ್ವು ಯುದಧದಿಂದ ಹಮಮಟ್ಟಿ
ಓಡಿಹ ೊೋಯಿತು. ಒಮಮಲ ೋ ಗಾಯಗ ೊಂಡು ಓಡುಹ ೊೋಗುತ್ರಾದದ ಆ
ಗರ್ರಾರ್ನನುು ನ ೊೋಡಿ ಶಾಲವನು ಚಾವಟ್ಟ-ಅಂಕುಶ್ಗಳಿಂದ ಬ ೋಗನ ೋ
ಅದನುು ತ್ರರುಗಿಸಿ ಪಾಂಚಾಲರಾರ್ನ ರಥದ ಕಡ ನುಗಿಗಸಿದನು.
ವ ೋಗದಿಂದ ಮೋಲ ರಗಿ ಬರುತ್ರಾರುವ ಆ ಆನ ಯನುು ಕಂಡು ಭಯದಿಂದ
ಅಂಗಾಂಗಗಳು ನಡುಗುತ್ರಾರಲು ವಿೋರ ಧೃಷ್ಿದುಾಮುನು ಶ್ೋರ್ರದಲ್ಲಿಯೋ
ಗದ ಯನ ುತ್ರಾಕ ೊಂಡು ತನು ರಥದಿಂದ ವ ೋಗವಾಗಿ ಧುಮುಕ್ತ ಭೊಮಿಯ
ಆಶ್ರಯವನುು ಪ್ಡ ದನು. ಮಹಾ ಆನ ಯು ಕೊಡಲ ೋ ಆ
ಹ ೋಮವಿಭೊಷ್ಠತ ರಥವನುು ಸಾರಥಿ-ಕುದುರ ಗಳ ಂದಿಗ

714
ಸ ೊಂಡಿಲ್ಲನಿಂದ ಮೋಲ ತ್ರಾ ಗಜಿಣಸಿ ಭೊಮಿಯ ಮೋಲ ಅಪ್ಪಳಿಸಿತು.
ಪಾಂಚಾಲರಾರ್ನ ಮಗನು ಹಾಗ ಆ ಶ ರೋಷ್ಿ ಆನ ಯಿಂದ
ಪ್ತೋಡಿತನಾದುದನುು ಕಂಡು ಕೊಡಲ ೋ ಅಲ್ಲಿಗ ವ ೋಗದಿಂದ ಭಿೋಮ-
ಶ್ಖ್ಂಡಿ-ಸಾತಾಕ್ತಯರು ಆಗಮಿಸಿದರು. ಎಲಿ ಕಡ ಗಳಿಂದಲೊ
ಆಕರಮಣಿಸುತ್ರಾದದ ಅದನುು ಶ್ರವ ೋಗಗಳಿಂದ ಅವರು ನಿಯಂತ್ರರಸಿದರು.
ರಥಿಗಳಿಂದ ಹಾಗ ಸುತುಾವರ ಯಲಪಟಿ ಆನ ಯು ರಣದಲ್ಲಿ
ಮುಂದ ೋನುಮಾಡಬ ೋಕ ಂದು ತ್ರಳಿಯದ ೋ ನಡುಗತ ೊಡಗಿತು. ಆಗ
ರಾಜಾ ಶಾಲವನು ಸೊಯಣನು ಎಲಿಕಡ ಗಳನೊು ರಶ್ಮಜಾಲಗಳನುು
ಪ್ರಸರಿಸುವಂತ ಎಲಿಕಡ ಪ್ೃಷ್ತೆಗಳನುು ಸುರಿಸಿದನು. ಆ
ಆಶ್ುಗಗಳಿಂದ ವಧಿಸಲಪಡುತ್ರಾದದ ಪಾಂಡವರ ರಥಗುಂಪ್ುಗಳು
ಎಲಿವೂ ಅಲಿಲ್ಲಿ ಓಡ ತ ೊಡಗಿದವು. ಶಾಲವನ ಆ ಕೃತಾವನುು ನ ೊೋಡಿ
ಪಾಂಚಾಲ-ಮತಿಯ-ಸೃಂರ್ಯರು ಹಾಹಾಕಾರ ಮಾಡಿದರು. ಅವರು
ಧನುಸಿಿನ ತುದಿಗಳಿಂದ ಆನ ಯನುು ಎಲಿಕಡ ಗಳಿಂದ ತ್ರವಿದು
ಯುದಧಮಾಡತ ೊಡಗಿದರು. ಆಗ ವಿೋರ ಪಾಂಚಾಲರಾರ್ನು ತವರ ಮಾಡಿ
ಗಿರಿಶ್ೃಂಗದಂತ್ರದದ ಗದ ಯನುು ಹಡಿದು ಸವಲಪವೂ ಗಾಬರಿಗ ೊಳುದ ೋ
ವ ೋಗದಿಂದ ಆ ಆನ ಯನುು ಅನುಸರಿಸಿದನು. ತರಸಿವೋ
ಪಾಂಚಾಲರಾರ್ಕುಮಾರನು ಕೊಡಲ ೋ ಗದ ಯನ ುತ್ರಾ ಭೊಮಿಯನುು
ಹ ೊತಾ ದಿಗಗರ್ದಂತ್ರದದ, ಮೋಡದಂತ ಹ ೊಳ ಯುತ್ರಾದದ,

715
ಮದ ೊೋದಕವನುು ಸುರಿಸುತ್ರಾದದ ಆ ಆನ ಯನುು ಜ ೊೋರಾಗಿ ಹ ೊಡ ದನು.
ಪ್ವಣತ ೊೋಪ್ಮ ಆ ಆನ ಯು ಕೊಡಲ ೋ ಕುಂಭವು ಒಡ ದು
ಮುಖ್ದಿಂದ ಹ ೋರಳ ರಕಾವನುು ಕಕುೆತಾಾ ಗಟ್ಟಿಯಾಗಿ ಚಿೋತಾೆರ ಮಾಡಿ,
ಭೊಕಂಪ್ದಿಂದ ಕ ಳಗುರುಳಿಸಲಪಟಿ ಗಿರಿಯಂತ ಭೊಮಿಯ ಮೋಲ
ಬಿದಿದತು.

ಗಜ ೋಂದರವು ಹಾಗ ಕ ಳಗುರುಳಲು ನಿನು ಮಗನ ಸ ೋನ ಯು


ಹಾಹಾಕಾರಮಾಡುತ್ರಾರುವಾಗ ಶ್ನಿಪ್ರವಿೋರ ಸಾತಾಕ್ತಯು ನಿಶ್ತ
ಭಲಿದಿಂದ ಶಾಲವರಾರ್ನ ಶ್ರಸಿನುು ತುಂಡರಿಸಿದನು. ದ ೋವಾಧಿಪ್ನು
ಪ್ರಚ ೊೋದಿಸಿದ ವರ್ರದಿಂದ ಮಹಾ ಗಿರಿಶ್ೃಂಗವು ಚೊರಾದಂತ
ಯುದಧದಲ್ಲಿ ಸಾತವತನು ಶ್ರವನುು ಕತಾರಿಸಲು ಶಾಲವನು ಗರ್ರಾರ್ನ
ಸಹತ ಭೊಮಿಯ ಮೋಲ ಬಿದದನು.

ಕ್ಷ ೋಮಧೊತ್ರಣ ವಧ , ಕೃತವಮಣನ ಸ ೊೋಲು ಮತುಾ ಕೌರವ


ಸ ೋನಾ ಪ್ಲಾಯನ

ಶ್ ರ ಶಾಲವನು ಹತನಾಗಲು ಭಿರುಗಾಳಿಯಿಂದ ಮಹಾವೃಕ್ಷವು


ಮುರಿದುಬಿೋಳುವಂತ ಕೌರವ ಸ ೋನ ಯು ಬ ೋಗನ ಭಗುವಾಯಿತು. ಆ
ಸ ೋನ ಯು ಭಗುವಾದುದನುು ಕಂಡು ಕೃತವಮಣನು ಸಮರಕ ೆ ನಿಂತನು.

716
ಯುದಧದಲ್ಲಿ ಶ್ರಗಳನುು ಎರಚುತಾಾ ಪ್ವಣತದಂತ ನಿಂತ್ರದದ ಶ್ ರ
ಸಾತವತನನುು ನ ೊೋಡಿ ಕೌರವ ಸ ೋನ ಯು ಹಂದಿರುಗಿತು. ದುರಾಸದ
ಪಾಂಡುಸ ೋನ ಯನುು ಒಬಬನ ೋ ತಡ ಯುತ್ರಾದದ ಕೃತವಮಣ ಮತುಾ
ಪಾಂಡವರ ನಡುವ ಆಶ್ಚಯಣಕರ ಯುದಧವು ನಡ ಯಿತು.
ಕೃತವಮಣನ ಆ ದುಷ್ೆರ ಕಮಣಗಳನುು ನ ೊೋಡಿ ಪ್ರಹೃಷ್ಿ ಅನ ೊಾೋನಾ
ಸುಹೃದಯರು ಮಾಡಿದ ಸಿಂಹನಾದವು ಆಕಾಶ್ವನೊು ಮುಟುಿವಷ್ುಿ
ಜ ೊೋರಾಗಿತುಾ. ಆ ಶ್ಬಧದಿಂದ ಪಾಂಚಾಲರು ನಡುಗಿದರು. ಆಗ
ಸಾತಾಕ್ತಯು ಶ್ತುರಗಳನುು ಆಕರಮಣಿಸಿದನು. ಅವನು ಮಹಾಬಲ
ರಾಜಾ ಕ್ಷ ೋಮಧೊತ್ರಣಯನುು ಎದುರಿಸಿ ಏಳು ನಿಶ್ತ ಬಾಣಗಳಿಂದ
ಅವನನುು ಯಮಸಾದನಕ ೆ ಕಳುಹಸಿದನು. ನಿಶ್ತ ಶ್ರಗಳನುು
ಪ್ರರ್ೋಗಿಸುತಾಾ ತನು ಕಡ ಬರುತ್ರಾದದ ಶ್ನಿಪ್ುಂಗವನನುು ಧಿೋಮಾನ್
ಹಾದಿಣಕಾನು ವ ೋಗದಿಂದ ತಡ ದನು. ಸಿಂಹಗಳಂತ ಗಜಿಣಸುತ್ರಾದದ ಆ
ಇಬಬರು ಧನಿವ-ರಥಶ ರೋಷ್ಿ-ಶ್ಸರಧಾರಿಶ ರೋಷ್ಿರಿಬಬರೊ ಅನ ೊಾೋನಾರನುು
ಆಕರಮಣಿಸಿದರು. ಪಾಂಡವರ ೊಂದಿಗ ಪಾಂಚಾಲರೊ ಮತುಾ ಅನಾ
ರ್ೋಧ-ನೃಪೋತಾಮರೊ ಆ ಇಬಬರು ಪ್ುರುಷ್ಸಿಂಹರ ಯುದಧದ
ಪ ರೋಕ್ಷಕರಾದರು. ಪ್ರಹೃಷ್ಿ ಆನ ಗಳಂತ ಆ ವೃಷ್ಠಣ-ಅಂಧಕ
ಮಹಾರಥರು ನಾರಾಚ-ವತಿದಂತಗಳಿಂದ ಅನ ೊಾೋನಾರನುು
ಗಾಯಗ ೊಳಿಸಿದರು.

717
ವಿವಿಧ ಮಾಗಣಗಳಲ್ಲಿ ಸಂಚರಿಸುತಾಾ ಹಾದಿಣಕಾ-ಶ್ನಿಪ್ುಂಗವರು
ಬಾಣಗಳ ಮಳ ಸುರಿಸಿ ಮುಹೊತಣಕಾಲ ಪ್ರಸಪರರನುು
ಅಂತಧಾಣನಗ ೊಳಿಸಿದರು. ಆ ವೃಷ್ಠಣಸಿಂಹರ ಧನುಸುಿಗಳಿಂದ
ವ ೋಗವಾಗಿ ಬರುತ್ರಾದದ ಮಾಗಣಣಗಳು ಆಕಾಶ್ದಲ್ಲಿ ಪ್ತಂಗಗಳಂತ
ಶ್ೋರ್ರವಾಗಿ ಹ ೊೋಗುತ್ರಾದದವು. ಹೃದಿಕಾತಮರ್ನು ಸತಾಕಮಣ
ಸಾತಾಕ್ತಯನ ೊುಬಬನನ ುೋ ಎದುರಿಸಿ ನಿಶ್ತ ಬಾಣಗಳಿಂದ ಅವನ ನಾಲುೆ
ಕುದುರ ಗಳನುು ಪ್ರಹರಿಸಿದನು. ಅಂಕುಶ್ದಿಂದ ತ್ರವಿಯಲಪಟಿ
ಆನ ಯಂತ ಸಂಕುರದಧನಾದ ಆ ದಿೋರ್ಣಬಾಹು ಸಾತಾಕ್ತಯು ಎಂಟು
ಪ್ರಮ ಬಾಣಗಳಿಂದ ಕೃತವಮಣನನುು ಪ್ರಹರಿಸಿದನು. ಆಗ
ಕೃತವಮಣನು ಧನುಸಿನುು ಸಂಪ್ೊಣಣವಾಗಿ ಸ ಳ ದು ಬಿಟಿ ಮೊರು
ಶ್ಲಾಶ್ತಗಳಿಂದ ಸಾತಾಕ್ತಯನುು ಹ ೊಡ ದು ಒಂದರಿಂದ ಅವನ
ಧನುಸಿನುು ತುಂಡರಿಸಿದನು. ತುಂಡಾದ ಆ ಶ ರೋಷ್ಿ ಧನುಸಿನುು ಎಸ ದು
ಶ್ನಿಪ್ುಂಗವ ಶ ೈನ ೋಯನು ವ ೋಗದಿಂದ ಶ್ರದ ೊಂದಿಗ ಇನ ೊುಂದು
ಧನುಸಿನುು ಎತ್ರಾಕ ೊಂಡನು. ಕೃತವಮಣನು ತನು ಧನುಸಿನುು
ಕತಾರಿಸಿದುದನುು ಸಹಸಿಕ ೊಳುಲಾರದ ೋ ಕುಪ್ತತನಾದ ಸಾತಾಕ್ತಯು ಆ
ಶ ರೋಷ್ಿ ಧನುಸಿನುು ತ ಗ ದುಕ ೊಂಡು ಸಿದಧಗ ೊಳಿಸಿ ಶ್ೋರ್ರದಲ್ಲಿಯೋ
ಕೃತವಮಣನನುು ಆಕರಮಣಿಸಿದನು. ಅನಂತರ ಶ್ನಿಪ್ುಂಗವನು ಹತುಾ
ನಿಶ್ತ ಬಾಣಗಳಿಂದ ಕೃತವಮಣನ ಸೊತ-ಕುದುರ -ಧವರ್ಗಳನುು

718
ನಾಶ್ಗ ೊಳಿಸಿದನು.

ತನು ಹ ೋಮಪ್ರಿಷ್ೃತ ರಥ, ಕುದುರ ಮತುಾ ಸಾರಥಿಗಳು


ಹತಗ ೊಂಡಿದುದನುು ನ ೊೋಡಿ ಮಹಾ ರ ೊೋಷ್ದಿಂದ ಆವಿಷ್ಿನಾದ
ಕೃತವಮಣನು ಶ್ ಲವನ ುತ್ರಾ ಭುರ್ವ ೋಗದಿಂದ ಶ್ನಿಪ್ುಂಗವನನುು
ಕ ೊಲಿಲು ಎಸ ದನು. ಸಾತವತನು ಆ ಶ್ ಲವನುು ನಿಶ್ತ ಶ್ರಗಳಿಂದ
ಭ ೋದಿಸಿ ಚೊರುಚೊರುಮಾಡಿ ಮಾಧವನನುು ಮೋಹಗ ೊಳಿಸುವಂತ
ಕ ಳಗುರುಳಿಸಿದನು. ಅನಂತರ ಇನ ೊುಂದು ಭಲಿದಿಂದ ಅವನ ಎದ ಗ
ಹ ೊಡ ದನು. ಕೃತಾಸರ ಯುಯುಧಾನನಿಂದ ಹತಾಶ್ವನೊ
ಹತಸಾರಥಿಯೊ ಆದ ಕೃತವಮಣನು ಭೊಮಿಯ ಮೋಲ ಹಾರಿ
ನಿಂತುಕ ೊಂಡನು. ಕೃತವಮಣನು ಹತಾಶ್ವನೊ ಹತಸೊತನೊ
ಆದುದನುು ನ ೊೋಡಿದ ಕೃಪ್ನು ಶ್ನಿಪ್ುಂಗವನನುು ಸಂಹರಿಸಲು
ವ ೋಗವಾಗಿ ಬಂದನು. ಸವಣಧನಿವಗಳ ನ ೊೋಡುತ್ರಾದದಂತ ಯೋ ಆ
ಮಹಾಬಾಹುವು ಬ ೋಗನ ೋ ಕೃತವಮಣವನುು ತನು ರಥದಲ್ಲಿ
ಏರಿಸಿಕ ೊಂಡು ರಣದಿಂದ ದೊರ ಹ ೊರಟುಹ ೊೋದನು.

ದುರ್ೋಣಧನ ಪ್ರಾಕರಮ
ದ ವೈರಥ ಯುದಧದಲ್ಲಿ ಹಾಗ ಸಾತಾಕ್ತಯಿಂದ ಕೃತವಮಣನು
ವಿರಥನಾಗಲು ಸವಣ ಸ ೋನ ಗಳಲ್ಲಿ ಮಹಾ ಭಯವುಂಟಾಯಿತು.

719
ಕೃತವಮಣನು ಹತಸಾರಥಿಯೊ ಹತಾಶ್ವನೊ ವಿರಥನೊ ಆಗಿದುದನುು
ನ ೊೋಡಿ ದುರ್ೋಣಧನನಿಗೊ ವಿಷಾದವುಂಟಾಯಿತು. ಶ ೈನ ೋಯನು
ಯುದಧಕ ೆ ನಿಂತ್ರರಲು ಮತುಾ ಕೃತವಮಣನು ವಿರಥನಾಗಲು
ದುರ್ೋಣಧನನ ಸ ೋನ ಯು ಪ್ುನಃ ಪ್ರಾಙ್ುಮಖ್ವಾಯಿತು.
ಧೊಳುತುಂಬಿಕ ೊಂಡಿದುದದರಿಂದ ಸ ೋನ ಗಳು ಓಡಿಹ ೊೋಗುತ್ರಾರುವುದು
ಕಾಣುತ್ರಾರಲ್ಲಲಿ. ನೃಪ್ ದುರ್ೋಣಧನನನುು ಬಿಟುಿ ಕೌರವರಿತರರು
ಎಲಿರೊ ಓಡಿಹ ೊೋದರು. ತನು ಸ ೋನ ಯು ಭಗುವಾಗುತ್ರಾರುವುದನುು
ಹತ್ರಾರದಿಂದಲ ೋ ನ ೊೋಡಿದ ದುರ್ೋಣಧನನಾದರ ೊೋ ಬ ೋಗನ ೋ
ವ ೋಗದಿಂದ ಒಬಬನ ೋ ಎಲಿರನೊು ತಡ ದನು.

ದುರಾಧಷ್ಣ ದುರ್ೋಣಧನನು ಸಂಕುರದಧನಾಗಿ ಸವಲಪವೂ


ಗಾಬರಿಗ ೊಳುದಿದದ ಪಾಂಡವರ ಲಿರನೊು, ಪಾಷ್ಣತ ಧೃಷ್ಿದುಾಮು,
ಶ್ಖ್ಂಡಿ, ದೌರಪ್ದ ೋಯರು, ಪಾಂಚಾಲಗಣಗಳು, ಕ ೋಕಯ-ಸ ೊೋಮಕ-
ಪಾಂಚಾಲರನೊು ನಿಶ್ತ ಅಸರಗಳಿಂದ ಮುಸುಕ್ತದನು. ಮಂತರಗಳಿಂದ
ಪ್ೊತನಾದ ಮಹಾ ಅಗಿುಯು ಯಜ್ಞದಲ್ಲಿ ಹ ೋಗ ೊೋ ಹಾಗ ರಣದಲ್ಲಿ
ದುರ್ೋಣಧನನು ಪ್ರಕಾಶ್ಸುತಾಾ ನಿಂತ್ರದದನು. ಮತಾಣರು ಮೃತುಾವನುು
ಹ ೋಗ ೊೋ ಹಾಗ ಶ್ತುರಗಳು ರಣದಲ್ಲಿ ಅವನನುು ಮಿೋರಿ
ಹ ೊೋಗಲ್ಲಕಾೆಗಲ್ಲಲಿ. ಆಗ ಕೃತವಮಣನು ಇನ ೊುಂದು ರಥವನ ುೋರಿ

720
ಅಲ್ಲಿ ಸ ೋರಿಕ ೊಂಡನು.

ದುರ್ೋಣಧನನು ರಥಿಗಳಲ್ಲಿ ಶ ರೋಷ್ಿ ಪ್ರತಾಪ್ವಾನ್ ರುದರನಂತ


ರಥದಲ್ಲಿ ಕುಳಿತು ಶ್ತುರಗಳಿಗ ದುಃಸಿಹನಾಗಿದದನು. ಬಾಣಧಾರ ಗಳಿಂದ
ಪ್ವಣತವನುು ತ ೊೋಯಿಸುವಂತ ಅವನು ಶ್ತುರಸ ೋನ ಗಳನುು
ತ ೊೋಯಿಸಲು, ಅವನ ಸಹಸಾರರು ಬಾಣಗಳಿಂದ ರಣಭೊಮಿಯು
ಮುಚಿಚಹ ೊೋಯಿತು. ಆ ಮಹಾರಣದಲ್ಲಿ ಅವನ ಬಾಣದಿಂದ
ಗಾಯಗ ೊಳುದ ಪಾಂಡವರ ಕಡ ಯ ಯಾರ ೊಬಬ ಪ್ುರುಷ್ನಾಗಲ್ಲೋ,
ಆನ ಯಾಗಲ್ಲೋ, ಕುದುರ ಯಾಗಲ್ಲೋ, ರಥವಾಗಲ್ಲೋ ಇರಲ್ಲಲಿ. ಸಮರದಲ್ಲಿ
ಯಾವ ಯಾವ ರ್ೋಧರಿದದರ ೊೋ ಅವರ ಲಿರೊ ದುರ್ೋಣಧನನ
ಬಾಣಗಳಿಂದ ಗಾಯಗ ೊಂಡಿದದರು. ಓಡಾಡುತ್ರಾರುವ ಸ ೈನಾದಿಂದ
ಮೋಲ ದದ ಧೊಳಿನಂತ ಆ ಮಹಾತಮನ ಬಾಣಗಳಿಂದ ಮುಚಿಚಹ ೊೋದ
ಸ ೋನ ಯು ಕಾಣುತಾಲ ೋ ಇರಲ್ಲಲಿ. ಧನಿವ ದುರ್ೋಣಧನನ ಕ್ಷ್ಪ್ರಹಸಾದಿಂದ
ಪ್ರರ್ೋಗಿಸಲಪಟಿ ಬಾಣಗಳಿಂದ ಸಮರಭೊಮಿಯೋ
ಬಾಣಮಯವಾಯಿತು. ಪಾಥಣರ ಲಿರೊ ಒಟಾಿಗಿದದರೊ ವಿಕರಮಿ
ದುರ್ೋಣಧನನ ೊಬಬನನ ುೋ ಎದುರಿಸಲಾರದ ೋ ಹ ೊೋದರು! ಅವನು
ಯುಧಿಷ್ಠಿರನನುು ನೊರು ಬಾಣಗಳಿಂದ ಹ ೊಡ ದನು. ಭಿೋಮಸ ೋನನನುು
ಎಪ್ಪತುಾ ಬಾಣಗಳಿಂದಲೊ, ಸಹದ ೋವನನುು ಏಳರಿಂದಲೊ,

721
ನಕುಲನನುು ಅರವತಾುಲೆರಿಂದಲೊ, ಧೃಷ್ಿದುಾಮುನನುು
ಐದರಿಂದಲೊ, ದೌರಪ್ದ ೋಯರನುು ಏಳರಿಂದಲೊ, ಮೊರರಿಂದ
ಸಾತಾಕ್ತಯನೊು ಹ ೊಡ ದು, ಭಲಿದಿಂದ ಸಹದ ೋವನ ಧನುಸಿನುು
ತುಂಡರಿಸಿದನು. ಪ್ರತಾಪ್ವಾನ್ ಮಾದಿರೋಪ್ುತರನು ತುಂಡಾದ
ಧನುಸಿನುು ಬಿಸುಟು ಇನ ೊುಂದು ಮಹಾಧನುಸಿನುು ಹಡಿದು
ರಾರ್ನನುು ಆಕರಮಣಿಸಿದನು. ಆಗ ದುರ್ೋಣಧನನು ಅವನನುು ಹತುಾ
ಶ್ರಗಳಿಂದ ಪ್ರಹರಿಸಿದನು. ವಿೋರ ನಕುಲನಾದರ ೊೋ ರಾರ್ನನುು
ಒಂಭತುಾ ಘೊೋರರೊಪ್ತೋ ಶ್ರಗಳಿಂದ ಹ ೊಡ ದು ಗಜಿಣಸಿದನು.

ರಾರ್ನನುು ಸಾತಾಕ್ತಯು ನತಪ್ವಣ ಶ್ರದಿಂದ, ದೌರಪ್ದ ೋಯರು


ಎಪ್ಪತೊಮರು, ಧಮಣರಾರ್ನು ಏಳು, ಮತುಾ ಭಿೋಮಸ ೋನನು ಎಂಭತುಾ
ಬಾಣಗಳಿಂದಲೊ ಹ ೊಡ ದರು. ಎಲಿಕಡ ಗಳಿಂದಲೊ ಆ ಮಹಾತಮರು
ಬಾಣಸಂರ್ಗಳನುು ಎರಚಿದರೊ, ಎಲಿ ಸ ೋನ ಗಳ
ನ ೊೋಡುತ್ರಾದದಂತ ಯೋ, ಅವನು ವಿಚಲ್ಲತನಾಗಲ್ಲಲಿ.
ಸವಣಭೊತಗಳನೊು ಮಿೋರಿಸಿದ ಆ ಮಹಾತಮನ ಸ ೊಗಸಾದ
ಹಸಾಲಾರ್ವ ಮತುಾ ವಿೋಯಣವನುು ಸವಣಮಾನವರೊ ನ ೊೋಡಿದರು.
ಸವಲಪದೊರವ ೋ ಓಡಿಹ ೊೋಗಿದದ ಧಾತಣರಾಷ್ರರು ರಾರ್ನನುು ನ ೊೋಡಿ
ಕವಚಧಾರಿಗಳಾಗಿ ಹಂದಿರುಗಿದರು. ವಷಾಣಕಾಲದ ರಾತ್ರರಯಲ್ಲಿ

722
ಕ್ಷ ೊೋಭ ಗ ೊಂಡ ಸಮುದರದ ಭ ೊೋಗಣರ ತದಂತ ಹಂದಿರುಗಿ
ಆಕರಮಣಿಸುತ್ರಾದದ ಸ ೋನ ಯಿಂದಾಗಿ ಘೊೋರ ತುಮುಲ
ಶ್ಬಧವುಂಟಾಯಿತು. ರಣದಲ್ಲಿ ಆ ಅಪ್ರಾಜಿತ ರಾರ್ನನುು ಸ ೋರಿ
ಮಹ ೋಷಾವಸರು ಪಾಂಡವರ ೊಡನ ಪ್ುನಃ ಯುದಧಮಾಡಿದರು.

ಸಂಕುಲ ಯುದಧ
ರಣದಲ್ಲಿ ಕುರದಧ ಭಿೋಮಸ ೋನನನುು ದ ೊರೋಣಪ್ುತರನು ತಡ ದನು.
ಎಲಿಕಡ ಗಳಿಂದ ಪ್ರರ್ೋಗಿಸಲಪಟಿ ಬಾಣಗಳಿಂದ ದಿಕುೆ-
ಉಪ್ದಿಕುೆಗಳ ಲಿ ಮುಚಿಚಹ ೊೋಗಿ ರಣದಲ್ಲಿ ವಿೋರಯಾಣರು
ಕಾಣುತ್ರಾರಲ್ಲಲಿ. ಆ ಇಬಬರು ಕೊರರಕಮಿಣ-ದುಃಸಿಹರು ಪ ಟ್ಟಿಗ
ಪ ಟುಿಕ ೊಡಲು ಬಯಸುತಾಾ ಘೊೋರರೊಪ್ದ ಯುದಧದಲ್ಲಿ
ತ ೊಡಗಿದರು, ಅವರು ಶ್ಂರ್ನಿಯನುು ತ್ರೋಡಿ ಟ ೋಂಕಾರಮಾಡುತ್ರಾರಲು
ಸವಣ ರ್ಗತೊಾ ಭಯಗ ೊಂಡಿತು.

ವಿೋರ ಶ್ಕುನಿಯಾದರ ೊೋ ರಣದಲ್ಲಿ ಯುಧಿಷ್ಠಿರನನುು ಪ್ತೋಡಿಸಿದನು.


ಅವನ ನಾಲುೆ ಕುದುರ ಗಳನುು ಸಂಹರಿಸಿ ಶ್ಕುನಿಯು
ಸವಣಸ ೈನಾಗಳನೊು ನಡುಗಿಸುವಂಥಹ ಸಿಂಹನಾದಗ ೈದನು.
ಅಷ್ಿರಲ್ಲಿಯೋ ಪ್ರತಾಪ್ವಾನ್ ಸಹದ ೋವನು ಅಪ್ರಾಜಿತ ವಿೋರ ರಾರ್
ಯುಧಿಷ್ಠಿರನನುು ತನು ರಥದಲ್ಲಿ ಕುಳಿುರಿಸಿಕ ೊಂಡು ಹ ೊರಟುಹ ೊೋದನು.

723
ಧಮಣರಾರ್ ಯುಧಿಷ್ಠಿರನು ಕೊಡಲ ೋ ಇನ ೊುಂದು ರಥವನ ುೋರಿ
ಶ್ಕುನಿಯನುು ಒಂಭತುಾ ಶ್ರಗಳಿಂದ ಹ ೊಡ ದು ಪ್ುನಃ ಐದರಿಂದ
ಪ್ರಹರಿಸಿದನು. ಆ ಸವಣಧನಿವಶ ರೋಷ್ಿನು ಜ ೊೋರಾಗಿ ಸಿಂಹನಾದವನೊು
ಮಾಡಿದನು. ಆ ಯುದಧವು ವಿಚಿತರವೂ, ಘೊೋರರೊಪ್ವೂ, ಪ ರೋಕ್ಷಕರಿಗ
ಆನಂದದಾಯಕವೂ, ಸಿದಧ-ಚಾರಣರ ಪ್ರಶ್ಂಸ ಗ ಪಾತರವೂ ಆಗಿತುಾ.

ಉಲೊಕನಾದರ ೊೋ ನಕುಲನನುು ಶ್ರವಷ್ಣಗಳನುು ಸುರಿಸಿ


ಎಲಿಕಡ ಗಳಿಂದಲೊ ಆಕರಮಣಿಸಿದನು. ಹಾಗ ಯೋ ನಕುಲನೊ ಕೊಡ
ರಣದಲ್ಲಿ ಸೌಬಲನ ಮಗನನುು ಮಹಾ ಶ್ರವಷ್ಣದಿಂದ
ಎಲಿಕಡ ಗಳಿಂದ ಮುಚಿಚಬಿಟಿನು. ಪ್ರಸಪರರನುು ನಿರಸನಗ ೊಳಿಸಲು
ತ ೊಡಗಿದದ ಆ ವಿೋರ ಮಹಾರಥರಿಬಬರೊ ಸಮರದಲ್ಲಿ
ಯುದಧಮಾಡುತ್ರಾದದರು.

ಹಾಗ ಯೋ ಕೃತವಮಣನು ಯುದಧದಲ್ಲಿ ಶ್ತುರತಾಪ್ನ ಶ ೈನ ೋಯನ ೊಡನ


ಯುದಧಮಾಡುತ್ರಾರಲು ಬಲನ ೊಂದಿಗ ಯುದಧಮಾಡುತ್ರಾದದ ಶ್ಕರನಂತ
ರಣದಲ್ಲಿ ಶ ೋಭಿಸಿದನು.

ದುರ್ೋಣಧನನು ಧೃಷ್ಿದುಾಮುನ ಧನುಸಿನುು ತುಂಡರಿಸಿ, ಧನುಸುಿ


ತುಂಡಾದ ಅವನನುು ನಿಶ್ತ ಶ್ರಗಳಿಂದ ಪ್ರಹರಿಸಿದನು.
ಧೃಷ್ಿದುಾಮುನಾದರ ೊೋ ಸಮರದಲ್ಲಿ ಪ್ರಮಾಯುಧವನುು ಹಡಿದು
724
ಸವಣಧನಿವಗಳ ನ ೊೋಡುತ್ರಾರಲು ದುರ್ೋಣಧನನನ ೊಡನ
ಯುದಧಮಾಡತ ೊಡಗಿದನು. ಸಂಗಾರಮದಲ್ಲಿ ಅವರಿಬಬರ ಯುದಧವು
ಕುಂಭಸಾಳವಡ ದು ಮದಿಸಿದ ಆನ ಗಳು ಸ ಣಸಾಡುವಂತ
ಜ ೊೋರಾಗಿತುಾ.

ಕುರದಧನಾದ ಗೌತಮನಾದರ ೊೋ ದೌರಪ್ದ ೋಯರನುು ಅನ ೋಕ ಸನುತಪ್ವಣ


ಶ್ರಗಳಿಂದ ಪ್ರಹರಿಸಿದನು. ದ ೋಹಧಾರಿ ಜಿೋವ ಮತುಾ
ಪ್ಂಚ ೋಂದಿರಯಗಳ ನಡುವ ನಡ ಯುವ ಸಂರ್ಷ್ಣದಂತ ಅವರ
ಯುದಧವು ಘೊೋರರೊಪ್ವೂ, ಅನಿವಾಯಣವೂ,
ಯುದಧಮಯಾಣದ ಯನುು ಮಿೋರಿದ ಸಂರ್ಷ್ಣವಾಗಿತುಾ. ಇಂದಿರಯಗಳು
ಬಾಲ್ಲಶ್ ಮನುಷ್ಾನನುು ಪ್ತೋಡಿಸುವಂತ ದೌರಪ್ದ ೋಯರು ಕೃಪ್ರನುು
ಬಹಳವಾಗಿ ಪ್ತೋಡಿಸಲು, ಅವನು ಪ್ರಮಕೃದಧನಾಗಿ
ಪ್ರತ್ರಪ್ರಹಾರಗಳ ಂದಿಗ ಯುದಧಮಾಡಿದನು. ಬಾರಿಬಾರಿಗೊ
ಉಲಬಣಗ ೊಳುುವ ಇಂದಿರಯಗಳಿಗೊ ಜಿೋವಾತಮನಿಗೊ
ಸಂರ್ಷ್ಣಣ ಯಾಗುವಂತ ದೌರಪ್ದ ೋಯರ ೊಡನ ಕೃಪ್ನ ಯುದಧವು
ವಿಚಿತರವಾಗಿತುಾ.

ಪ್ದಾತ್ರಗಳು ಪ್ದಾತ್ರಗಳ ಡನ , ಆನ ಗಳು ಆನ ಗಳ ಡನ , ಕುದುರ ಗಳು


ಕುದುರ ಗಳ ಡನ ಮತುಾ ರಥಿಗಳು ರಥಿಗಳ ಡನ ಘೊೋರರೊಪ್ದ

725
ಸಂಕುಲ ಯುದಧವು ಪ್ುನಃ ನಡ ಯಿತು. ಇಂತಹ ಅನ ೋಕ ವಿಚಿತರ,
ಘೊೋರ, ರೌದರ ಯುದಧಗಳು ಅಲ್ಲಿ ನಡ ದವು. ಸಮರದಲ್ಲಿ ಪ್ರಸಪರರನುು
ಎದುರಿಸಿ ಆ ಅರಿಂದಮರು ಮಹಾರಣದಲ್ಲಿ
ಸಿಂಹನಾದಗ ೈಯುತ್ರಾದದರು ಮತುಾ ಸಂಹರಿಸುತ್ರಾದದರು.
ಶ್ಸರಗಳಿಂದುಂಟಾದ, ಓಡುತ್ರಾದದ ಕುದುರ -ಪ್ದಾತ್ರಗಳಿಂದುಂಟಾದ
ಧೊಳು ಗಾಳಿಯಿಂದ ತ್ರೋವರವಾಗಿ ಮೋಲ ದುದ ಪ್ಸರಿಸಿತು.
ರಥಚಕರಗಳಿಂದ ಮತುಾ ಆನ ಗಳ ನಿಃಶಾವಸಗಳಿಂದ ಮೋಲ ದದ ಧೊಳು
ಸಂಧಾಾಕಾಲದ ಮೋಡದಂತ ಸೊಯಣನ ಪ್ಥದಲ್ಲಿ ಹ ೊೋಗುತ್ರಾತುಾ. ಆ
ಧೊಳಿನಿಂದಾಗಿ ಬಾಸೆರನು ಕಾಂತ್ರಹೋನನಾದನು. ರಣದಲ್ಲಿ ಮಹಾರಥ
ಶ್ ರರು ಧೊಳಿನಲ್ಲಿ ಮುಚಿಚಹ ೊೋದರು. ಧೊಳು ಸವಲಪಕಾಲ ಮಾತರವ ೋ
ಇತುಾ, ಭೊಮಿಯು ವಿೋರರ್ೋಧರ ರಕಾದಿಂದ ತ ೊೋಯುದಹ ೊೋಗಿ
ಘೊೋರವಾಗಿ ಕಾಣುತ್ರಾದದ ಆ ತ್ರೋವರ ಧೊಳು ಉಪ್ಶ್ಮನಹ ೊಂದಿತು.
ಮಧಾಾಹುದ ಆ ಸಮಯದಲ್ಲಿ ಬಲ-ಶ ರೋಷ್ಿತ ಗಳಿಗನುಗುಣವಾಗಿ
ದವಂಧವಯುದಧಗಳು ನಡ ದವು. ರ್ೋಧರ ಕವಚಗಳ ಉರ್ವಲ ಪ್ರಭ ಯು
ಎಲ ಿಡ ತ ೊೋರಿಬರುತ್ರಾತುಾ. ಬಿದುರಿನ ಮಹಾವನವು ಸುಡುವಾಗ
ಉಂಟಾಗುವ ಶ್ಬಧದಂತ ಆ ತುಮುಲ ಯುದಧದಲ್ಲಿ ಶ್ರಗಳು ಬಿೋಳುವ
ಶ್ಬಧವು ಎಲಿಕಡ ಗಳಲ್ಲಿ ಕ ೋಳಿ ಬರುತ್ರಾತುಾ.

726
ಘೊೋರರೊಪ್ದ ಆ ಭಯಾನಕ ಯುದಧವು ನಡ ಯುತ್ರಾರಲು ಪಾಂಡವರು
ಕೌರವ ಸ ೋನ ಯನುು ಭಗುಗ ೊಳಿಸಿದರು. ಓಡಿಹ ೊೋಗುತ್ರಾದದ
ಮಹಾರಥರನುು ಮಹಾಯತುದಿಂದ ತಡ ಯುತಾಾ ದುರ್ೋಣಧನನು
ಪಾಂಡವ ಸ ೋನ ಗಳ ಡನ ಯುದಧಮಾಡುತ್ರಾದದನು. ದುರ್ೋಣಧನನಿಗ
ಪ್ತರಯವಾದುದನ ುೋ ಬಯಸಿದ ರ್ೋಧರು ಕೊಡಲ ೋ ಹಂದಿರುಗಿದರು.
ಅವರು ಹಂದಿರುಗಲು, ಅಲ್ಲಿ ಸುದಾರುಣ ಯುದಧವು ನಡ ಯಿತು.
ದ ೋವಾಸುರರ ಯುದಧದಂತ್ರದದ ಕೌರವ-ಪಾಂಡವರ ಆ ಯುದಧದಲ್ಲಿ
ಯಾರೊ ಪಾರಙ್ುಮಖ್ರಾಗಲ್ಲಲಿ. ಅನುಮಾನ-ಸಂಜ್ಞ ಗಳಿಂದ
ಪ್ರಸಪರರನುು ಗುರುತ್ರಸಿ ಯುದಧಮಾಡುತ್ರಾದದರು. ಅನ ೊಾೋನಾರ ೊಂದಿಗ
ಯುದಧಮಾಡುತ್ರಾದದ ಅವರಲ್ಲಿ ಮಹಾ ನಾಶ್ವುಂಟಾಯಿತು.

ಆಗ ಯುಧಿಷ್ಠಿರನು ಮಹಾ ಕ ೊರೋಧಯುಕಾನಾಗಿ ಮೊರು ರುಕಮಪ್ುಂಖ್


ಶ್ಲಾಶ್ತಗಳಿಂದ ಶಾರದವತನನುು ಹ ೊಡ ದು ನಾಲುೆ ಶ್ರಗಳಿಂದ
ಕೃತವಮಣನ ನಾಲುೆ ಕುದುರ ಗಳನುು ಸಂಹರಿಸಿದನು. ಅಶಾವತಾಾಮನು
ಹಾದಿಣಕಾನನುು ಕರ ದುಕ ೊಂಡು ಹ ೊೋದನು. ಶಾರದವತನು ಎಂಟು
ಬಾಣಗಳಿಂದ ಯುಧಿಷ್ಠಿರನನುು ಪ್ರತ್ರಯಾಗಿ ಹ ೊಡ ದನು. ಆಗ
ದುರ್ೋಣಧನನು ರಣದಲ್ಲಿ ಏಳುನೊರು ರಥಗಳನುು
ಯುಧಿಷ್ಠಿರನಿರುವಲ್ಲಿಗ ಕಳುಹಸಿದನು. ರಥಿಗಳಿಂದ ಕೊಡಿದ ಆ

727
ರಥಗಳು ಮನಸುಿ-ಮಾರುತಗಳ ವ ೋಗದಿಂದ ಕೌಂತ ೋಯನ ರಥದ ಬಳಿ
ಬಂದು ಅವನನುು ಆಕರಮಣಿಸಿದವು. ಅವರು ಯುಧಿಷ್ಠಿರನನುು
ಎಲಿಕಡ ಗಳಿಂದ ಸುತುಾವರ ದು ಮೋರ್ಗಳು ದಿವಾಕರನನುು ಹ ೋಗ ೊೋ
ಹಾಗ ಸಾಯಕಗಳಿಂದ ಅವನನುು ಅದೃಶ್ಾಗ ೊಳಿಸಿದರು. ಕುಪ್ತತರಾದ
ಶ್ಖ್ಂಡಿ ಮದಲಾದ ರಥರು ಅದನುು ಸಹಸಿಕ ೊಳುಲಾರದ ೋ
ವ ೋಗಯುಕಾ ರಥಗಳ ಮೋಲ ಕುಳಿತು ಯುಧಿಷ್ಠಿರನನುು ರಕ್ಷ್ಸಲು ಅಲ್ಲಿಗ
ಧಾವಿಸಿದರು. ಆಗ ಪಾಂಡವ-ಕೌರವರ ನಡುವ ಯಮರಾಷ್ರವನುು
ವಧಿಣಸುವ ರಕಾವ ೋ ನಿೋರಾಗಿ ಹರಿಯುತ್ರಾದದ ರೌದರ ಸಂಗಾರಮವು
ನಡ ಯಿತು.

ಪಾಂಚಾಲರ ೊಂದಿಗ ಪಾಂಡವರು ಕುರುಗಳ ಆ ಏಳುನೊರು


ರಥಗಳನುು ಧವಂಸಗ ೊಳಿಸಿ ಪ್ುನಃ ಅವರನುು ತಡ ದರು. ಆಗ
ಪಾಂಡವರ ೊಂದಿಗ ದುರ್ೋಣಧನನ ಮಹಾಯುದಧವು ನಡ ಯಿತು.
ಅಂತಹ ಯುದಧವನುು ಈ ಹಂದ ಯಾರೊ ನ ೊೋಡಿರಲ್ಲಲಿ, ಕ ೋಳಿಯೊ
ಇರಲ್ಲಲಿ. ಎಲಿಕಡ ಕೌರವ ಮತುಾ ಪಾಂಡವ ರ್ೋಧರ
ವಧ ಯಾಗುತ್ರಾದದ ಆ ನಿಮಣಯಾಣದಾಯುಕಾ ಯುದಧವು
ನಡ ಯುತ್ರಾರುವಾಗ ರ್ೋಧರು ಗಜಿಣಸುತ್ರಾದದರು. ಶ್ಂಖ್ಗಳನುು
ಜ ೊೋರಾಗಿ ಊದುತ್ರಾದದರು. ಉಚೆಧವನಿಯಲ್ಲಿ

728
ಸಿಂಹನಾದಗ ೈಯುತ್ರಾದದರು. ಅತ್ರ ಜ ೊೋರಾಗಿದದ ಆ ಯುದಧದಲ್ಲಿ
ರ್ಯೋಚುೆ ರ್ೋಧರು ಮಮಣಸಾಾನಗಳಲ್ಲಿ ಗಾಯಗ ೊಂಡು ಓಡಿ
ಹ ೊೋಗುತ್ರಾದದರು. ರಣಭೊಮಿಯ ಎಲಿಕಡ ಸಂಹಾರವು ನಡ ಯುತ್ರಾರಲು
ಬಹುಸಂಖಾಾತ ಉತಾಮ ಸಿರೋಯರ ಸಿೋಮಂತವು ರಣದಲ್ಲಿ
ಹರಣವಾಯಿತು.

ಮಯಾಣದ ಗಳನುು ಮಿೋರಿದ ಆ ಸುದಾರುಣ ಯುದಧವು


ನಡ ಯುತ್ರಾರಲು ವಿನಾಶ್ವನುು ಸೊಚಿಸುವ ಸುದಾರುಣ ಉತಾಪತಗಳು
ಕಾಣಿಸಿಕ ೊಂಡವು. ಪ್ವಣತ-ವನಗಳ ಂದಿಗ ಭೊಮಿಯು ನಡುಗಿ
ಶ್ಬಧಮಾಡಿತು. ದಂಡ-ಕ ೊಳಿುಗಳುಳು ಉಲ ೆಗಳು ರವಿಮಂಡಲವನುು
ಅಪ್ಪಳಿಸಿ ಚೊರಾಗಿ ಭೊಮಿಯ ಮೋಲ ಎಲಿಕಡ ಬಿದದವು. ಕ ಳಗ
ಭೊಮಿಯ ಮೋಲ ಮರಳುಕಲುಿಗಳನುು ಸುರಿಸುವ ಗಾಳಿಯು ಬಿೋಸಿತು.
ಆನ ಗಳು ಕಣಿಣೋರಿಡುತಾಾ ಥರ ಥರನ ನಡುಗುತ್ರಾದದವು. ಈ ಸುದಾರುಣ
ಘೊೋರ ಶ್ಕುನಗಳನುು ಅನಾದರಿಸಿ ರಮಣಿೋಯ ಕುರುಕ್ಷ ೋತರದಲ್ಲಿ ಪ್ುಣಾ
ಸವಗಣವನ ುೋ ಬಯಸಿದದ ವಾಥ ಯಿಲಿದ ಕ್ಷತ್ರರಯರು ಪ್ುನಃ ಯುದಧಕಾೆಗಿ
ವಿಚಾರಮಾಡಿ ಸಿದಧರಾದರು

ಆಗ ಶ್ಕುನಿಯು

“ನಿೋವು ಮುಂದಿನಿಂದ ಪಾಂಡವರ ೊಡನ ಯುದಧಮಾಡಿ.


729
ನಾನು ಹಂದಿನಿಂದ ಅವರನುು ಸಂಹರಿಸುತ ೋಾ ನ !”

ಎಂದು ಹ ೋಳಿದನು. ಆಗ ಕೌರವರು ಮುಂದಿನಿಂದ ಯುದಧಮಾಡಲು


ಹ ೊೋದರು. ಮಧರರ್ೋಧರು ಹೃಷ್ಿರಾಗಿ ಕ್ತಲಕ್ತಲಾ
ಶ್ಬಧಮಾಡುತ್ರಾದದರು. ಪಾಂಡವರು ಪ್ುನಃ ಕೌರವರ ಬಳಿಬಂದು
ಧನುಸಿನುು ಟ ೋಂಕರಿಸುತಾಾ ಶ್ರವಷ್ಣಗಳಿಂದ ಅವರನುು ಮುಸುಕ್ತದರು.
ಶ್ತುರಗಳಿಂದ ಮದರರಾರ್ನ ಬಲವು ನಾಶ್ವಾದುದನುು ನ ೊೋಡಿ
ದುರ್ೋಣಧನನ ಸ ೋನ ಯು ಪ್ುನಃ ಪ್ರಾಙ್ುಮಖ್ವಾಯಿತು. ಆಗ
ಬಲಶಾಲ್ಲೋ ಗಾಂಧಾರರಾರ್ನು

“ಧಮಣವನುು ತ್ರಳಿಯದವರ ೋ! ಹಂದಿರುಗಿರಿ! ಕ ಚಿಚನಿಂದ


ಯುದಧಮಾಡಿ! ಪ್ಲಾಯನ ಮಾಡುವುದರಿಂದ ಏನು
ಪ್ರರ್ೋರ್ನ?”

ಎಂದು ಕೊಗಿ ಕರ ದನು.

ಹ ೊಳ ಯುವ ಪಾರಸಗಳ ಂದಿಗ ಯುದಧಮಾಡಬಲಿ ಹತುಾ ಸಾವಿರ


ಅಶ್ವಗಳ ಸ ೋನ ಯು ಗಾಂಧಾರರಾರ್ನಲ್ಲಿತುಾ. ಹಾಗ ರ್ನಕ್ಷಯವು
ನಡ ಯುತ್ರಾರಲಾಗಿ ಆ ವಿಕರಮಿಯು ತನು ಸ ೋನ ಯನ ೊುಡಗೊಡಿ
ಪಾಂಡವರ ಸ ೋನ ಯನುು ಹಂದಿನಿಂದ ನಿಶ್ತ ಶ್ರಗಳನುು ಪ್ರರ್ೋಗಿಸಿ

730
ಸಂಹರಿಸತ ೊಡಗಿದನು. ಭಿರುಗಾಳಿಯಿಂದ ಮೋಡಗಳು ಹ ೋಗ ೊೋ
ಹಾಗ ಪಾಂಡವರ ಮಹಾ ಬಲವು ಆಗ ಭಗುವಾಗಿ ಹ ೊೋಯಿತು. ತನು
ಸ ೋನ ಯು ಭಗುವಾಗುತ್ರಾದುದದನುು ಹತ್ರಾರದಿಂದಲ ೋ ನ ೊೋಡಿದ
ಯುಧಿಷ್ಠಿರನು ಸಹದ ೋವನನುು ಪ್ರಚ ೊೋದಿಸಿದನು:

“ಪಾಂಡವ! ಕವಚಧಾರಿಯಾಗಿ ನಮಮ ಸ ೋನ ಯನುು


ಹಂಬಾಗದಿಂದ ಪ್ತೋಡಿಸಿ ಸಂಹರಿಸುತ್ರಾರುವ ಆ
ದುಮಣತ್ರಯನುು ನ ೊೋಡು! ನಿೋನು ದೌರಪ್ದ ೋಯರ ೊಂದಿಗ
ಹ ೊೋಗು! ಸೌಬಲ ಶ್ಕುನಿಯನುು ಸಂಹರಿಸು!
ಪಾಂಚಾಲಸಹತನಾಗಿ ನಾನು ಈ ರಥಸ ೋನ ಯನುು
ರಕ್ಷ್ಸುತ ೋಾ ನ ! ನಿನ ೊುಂದಿಗ ಆನ -ಕುದುರ ಗಳ ಲಿವೂ ಮತುಾ
ಮೊರು ಸಾವಿರ ಪ್ದಾತ್ರಗಳ ಹ ೊೋಗಲ್ಲ! ಸೌಬಲ
ಶ್ಕುನಿಯನುು ಸಂಹರಿಸು!”

ಆಗ ಧನುಷಾಪಣಿಗಳ ಂದಿಗ ಏಳು ನೊರು ಆನ ಗಳು, ಐದು ಸಾವಿರ


ಕುದುರ ಗಳು, ಮೊರು ಸಾವಿರ ಪ್ದಾತ್ರಗಳ ಮತುಾ ದೌರಪ್ದ ೋಯರೊ
ಸ ೋರಿ ವಿೋಯಣವಾನ್ ಸಹದ ೋವನು ಶ್ಕುನಿಯನುು ಎಲಿ ಕಡ ಗಳಿಂದ
ಮುತ್ರಾದನು. ಸೌಬಲನು ಪಾಂಡವರನುು ಅತ್ರಕರಮಿಸಿ ಸ ೋನ ಯನುು
ಹಂದಿನಿಂದ ಸಂಹರಿಸುತ್ರಾದದನು. ಪಾಂಡವ ಅಶಾವರ ೊೋಹಗಳು

731
ಸುಬಲನ ರಥಸ ೋನ ಯನುು ಆಕರಮಣಿಸಿ ಪ್ವ ೋಶ್ಸಿದರು. ಶ್ ರ
ಅಶ್ವಸ ೈನಿಕರು ಸೌಬಲನ ಮಹಾಸ ೋನ ಯ ಮಧ ಾ ನಿಂತು
ಶ್ರವಷ್ಣಗಳಿಂದ ಅದನುು ಮುಸುಕ್ತದರು. ಆಗ ಶ್ತುರಸ ೋನ ಗಳನುು
ಸಂಹರಿಸಲು ಗದ-ಪಾರಸಗಳನುು ಎತ್ರಾಹಡಿದಿದದ ಪ್ುರುಷ್ರ ನಡುವ
ಮಹಾ ಯುದಧವು ನಡ ಯಿತು. ಧನುಸಿಿನ ಶ್ಂರ್ನಿಯ ಶ್ಬಧಗಳು
ತಣಣಗಾಗಿ ರಥಿಗಳು ಪ ರೋಕ್ಷಕರಾದರು. ಅಲ್ಲಿ ಕೌರವ ಮತುಾ ಶ್ತುರಗಳ
ನಡುವ ಯಾವ ವಾತಾಾಸವೂ ಕಾಣಲ್ಲಲಿ. ಶ್ ರಬಾಹುಗಳು
ಪ್ರರ್ೋಗಿಸಿದ ಶ್ಕ್ತಾಗಳು ನಕ್ಷತರಗಳಂತ ಬಿೋಳುವುದನುು
ಕುರುಪಾಂಡವರು ನ ೊೋಡಿದರು.

ಅಲಿಲ್ಲಿ ಬಿೋಳುತ್ರಾದದ ವಿಮಲ ಋಷ್ಠಿಗಳು ಆಕಾಶ್ದಲ್ಲಿ ತುಂಬಿ


ಬಹಳವಾಗಿ ಶ ೋಭಿಸಿದವು. ಆಗ ಸುತಾಲೊ ಬಿೋಳುತ್ರಾದದ ಪಾರಸಗಳು
ಆಕಾಶ್ದಲ್ಲಿ ಹಾರಾಡುವ ಮಿಡಿತ ಗಳಂತ ತ ೊೋರಿದವು. ಗಾಯಗ ೊಂಡು
ಸವಾಣಂಗಗಳ ರಕಾದಿಂದ ತ ೊೋಯದ ಸವಾರರ ೊಂದಿಗ ನೊರಾರು
ಸಹಸಾರರು ಕುದುರ ಗಳು ಕ ಳಗುರುಳುತ್ರಾದದವು. ಪ್ರಸಪರರ ೊಡನ
ಸಂರ್ಷ್ಠಣಸಿ ಅನ ೊಾೋನಾರನುು ಪ್ತಂಡಿಗಳನಾುಗಿ ಹಂಡಿ, ಗಾಯಗ ೊಳಿಸಿ,
ಬಾಯಿಯಿಂದ ರಕಾವನುು ಕಾರುತ್ರಾರುವುದು ಕಂಡುಬಂಡಿತು. ಆಗ
ಸ ೋನ ಯು ಧೊಳಿನಿಂದ ತುಂಬಿ ಘೊೋರ ಕತಾಲ ಯು ಆವರಿಸಿತು.

732
ಧೊಳಿನಿಂದ ತುಂಬಿಹ ೊೋಗಿದದ ಆ ಪ್ರದ ೋಶ್ದಿಂದ ಅನ ೋಕ ಅರಿಂದಮರು
– ಕುದುರ -ಮನುಷ್ಾರು - ಓಡಿಹ ೊೋಗುತ್ರಾದದರು. ಅನಾರು ಬಹಳವಾಗಿ
ರಕಾವನುು ಕಾರುತಾಾ ಭೊಮಿಯ ಮೋಲ ಬಿೋಳುತ್ರಾದದರು. ತಮಮ ರ್ುಟಿನುು
ಹಡಿದಿದುದದರಿಂದ ಕ ಲವರಿಗ ಚಲ್ಲಸಲೊ ಸಾಧಾವಾಗುತ್ರಾರಲ್ಲಲಿ.
ಕುದುರ ಗಳ ಮೋಲ ಕುಳಿತ್ರದದ ಮಹಾಬಲರು ಅನ ೊಾೋನಾರನುು
ಎಳ ಯುತ್ರಾದದರು. ಕ ಲವರು ಮಲಿರಂತ ಇತರ ೋತರರನುು ಹ ೊಡ ದು
ಸಂಹರಿಸುತ್ರಾದದರು. ಸತುಾಹ ೊೋಗಿದದ ಅನ ೋಕರನುು ಕುದುರ ಗಳು
ಅಲ್ಲಿಂದಿಲ್ಲಿಗ ಎಳ ದುಕ ೊಂಡು ಹ ೊೋಗುತ್ರಾದದವು. ರಣಭೊಮಿಯಲ್ಲಿ
ಅಲಿಲ್ಲಿ ತಾವ ೋ ಶ್ ರರ ಂದು ತ್ರಳಿದುಕ ೊಂಡಿದದ ಅನಾ ಅನ ೋಕ
ಪ್ುರುಷ್ರು ಬಿೋಳುತ್ರಾದದರು. ರಕಾದಿಂದ ತ ೊೋಯುದಹ ೊೋಗಿದದ, ಭುರ್ಗಳು
ತುಂಡಾಗಿದದ, ಕ ದರಿದ ಕ ೋಶ್ರಾಶ್ಗಳಿಂದ ಕೊಡಿದದ ನೊರಾರು
ಸಹಸಾರರು ಶ್ರಿೋರಗಳು ರಣಭೊಮಿಯಲ್ಲಿ ಚ ಲ್ಲಿಹ ೊೋಗಿರುವುದು
ಕಾಣುತ್ರಾತುಾ. ಹತರಾದ ಅಶಾವರ ೊೋಹಗಳು ಮತುಾ ಕುದುರ ಗಳಿಂದ
ತುಂಬಿದದ ರಣಭೊಮಿಯಲ್ಲಿ ಯಾರಿಗೊ ದೊರ ಸಾಗಲು
ಸಾಧಾವಾಗುತ್ರಾರಲ್ಲಲಿ. ಶ್ಸರಗಳನುು ಮೋಲ ತ್ರಾ, ಆಯುಧಗಳನುು ಹಡಿದು
ನಾನಾ ಘೊೋರ ಪ್ರಹರಗಳಿಂದ ಪ್ರಸಪರರನುು ವಧಿಸಲು ಬಯಸಿ
ಹತ್ರಾರ-ಹತ್ರಾರದಲ್ಲಿಯೋ ಇನೊು ಯುದಧಮಾಡುತ್ರಾದದ ಮತುಾ ಆಗಲ ೋ
ಸತುಾಹ ೊೋಗಿದದ ಸ ೈನಿಕರಿಂದ ರಣಭೊಮಿಯು ತುಂಬಿಹ ೊೋಯಿತು.

733
ಸವಲಪವ ೋ ಹ ೊತುಾ ಯುದಧಮಾಡಿದ ಸೌಬಲನು ಅಳಿದುಳಿದ ಅವನ
ಆರುಸಾವಿರ ಅಶ್ವಸ ೈನಿಕರ ೊಂದಿಗ ಪ್ಲಾಯನಗ ೈದನು. ಹಾಗ ಯೋ
ರಕಾದಿಂದ ತ ೊೋಯುದಹ ೊೋಗಿದದ ಮತುಾ ಬಳಲ್ಲದದ ಅಳಿದುಳಿದ
ಆರುಸಾವಿರ ಅಶ್ವಸ ೈನಿಕರ ೊಂದಿಗ ಪಾಂಡವ ಸ ೋನ ಯೊ ಯುದಧದಿಂದ
ಹಮಮಟ್ಟಿತು. ರಕಾದಿಂದ ತ ೊೋಯುದಹ ೊೋಗಿದದ, ಸಂಗಾರಮದಲ್ಲಿ
ಜಿೋವವನ ುೋ ತ ೊರ ದು ನಿಕಟದಿಂದ ಯುದಧಮಾಡುತ್ರಾದದ ಪಾಂಡವರ
ಅಶಾವರ ೊೋಹಗಳು ಹ ೋಳಿದರು:

“ನಾವು ರಥಗಳ ಂದಿಗ ಯುದಧಮಾಡಲು ಶ್ಕಾರಿಲಿ. ಇನುು


ಮಹಾಗರ್ಗಳ ಂದಿಗ ಹ ೋಗ ಯುದಧಮಾಡಬಲ ಿವು?
ರಥಗಳ ೋ ರಥಗಳನುು ಎದುರಿಸಲ್ಲ ಮತುಾ ಆನ ಗಳ ೋ
ಆನ ಗಳನುು ಎದುರಿಸಲ್ಲ! ಪ್ಲಾಯನಮಾಡಿದ ಶ್ಕುನಿಯು
ತನು ಸ ೋನ ರ್ಳಗ ಸ ೋರಿಕ ೊಂಡುಬಿಟ್ಟಿದಾದನ . ರಾಜಾ
ಸೌಬಲನು ಪ್ುನಃ ಯುದಧಕ ೆ ಬರುವುದಿಲಿ!”

ಆಗ ದೌರಪ್ದ ೋಯರು ಮತುಾ ಮದಿಸಿದ ಮಹಾ ಆನ ಗಳು ಮಹಾರಥ


ಪಾಂಚಾಲಾ ಧೃಷ್ಿದುಾಮುನಿದ ದಡಗ ಹ ೊೋದವು. ಧೊಳಿನ ಮೋಡಗಳು
ಮೋಲ ೋಳಲು ಸಹದ ೋವನೊ ಕೊಡ ಏಕಾಂಗಿಯಾಗಿ ರಾಜಾ
ಯುಧಿಷ್ಠಿರನಿದದಲ್ಲಿಗ ಹ ೊರಟುಹ ೊೋದನು. ಅವರು ಹಾಗ

734
ಹ ೊರಟುಹ ೊೋಗಲು ಕುರದಧ ಸೌಬಲ ಶ್ಕುನಿಯು ಪ್ುನಃ ಹಂದಿನಿಂದ
ಧೃಷ್ಿದುಾಮುನ ಸ ೋನ ಯನುು ಆಕರಮಣಿಸಿದನು. ಆಗ ಅಲ್ಲಿ ಪ್ುನಃ
ಪಾರಣಗಳನುು ತ ೊರ ದು ಪ್ರಸಪರರನುು ವಧಿಸಲು ಬಯಸಿದದ ಕೌರವ-
ಪಾಂಡವರ ನಡುವ ತುಮುಲ ಯುದಧವು ಪಾರರಂಭವಾಯಿತು. ಅವರು
ಅನ ೊಾೋನಾರನುು ಸಂಹರಿಸುವುದಕ ೆೋ ಕಾಯುತ್ರಾದದರು. ಆ
ವಿೋರಸಮಾಗಮದಲ್ಲಿ ನೊರಾರು ಸಹಸಾರರು ರ್ೋಧರು
ಕ ಳಗುರುಳಿದರು. ಲ ೊೋಕಕ್ಷಯಕಾರಕ ಆ ಮಹಾಯುದಧದಲ್ಲಿ
ಖ್ಡಗಗಳಿಂದ ಕತಾರಿಸಲಪಟಿ ಶ್ರಗಳು ತಾಳ ಯ ಹಣುಣಗಳು ಬಿೋಳುವಂತ
ಜ ೊೋರಾಗಿ ಶ್ಬಧಮಾಡುತಾಾ ಬಿೋಳುತ್ರಾದದವು. ತುಂಡಾಗಿ ಪಾರಣತ ೊರ ದು
ರಣಭೊಮಿಯ ಮೋಲ ಬಿೋಳುತ್ರಾದದ ಶ್ರಿೋರಗಳ, ಆಯುಧಗಳ ಂದಿಗ
ಬಾಹುಗಳ ಮತುಾ ತ ೊಡ ಗಳ ಕಟ-ಕಟಾ ಶ್ಬಧವು ಮಹಾ
ರ ೊೋಮಾಂಚನವಾಗಿದಿದತು. ಮಾಂಸದ ತುಂಡಿಗಾಗಿ ಪ್ರದಾಡುವ
ಪ್ಕ್ಷ್ಗಳಂತ ನಿಶ್ತ ಶ್ಸರಗಳಿಂದ ಸಹ ೊೋದರ-ಪ್ುತರ-ಸಖ್ರನುು ಕೊಡ
ಸಂಹರಿಸಿ ರ್ೋಧರು ಕ ಳಗುರುಳುತ್ರಾದದರು. ಕ ೊೋಪ್ದಿಂದ
ಪ್ರಸಪರರ ೊಡನ ಸಂರ್ಷ್ಠಣತಾಾ “ನಾನು ಮದಲು! ನಾನು
ಮದಲು!” ಎನುುತಾಾ ಸಾವಿರಾರು ಸಂಖ ಾಗಳಲ್ಲಿ ಅನ ೊಾೋನಾರನುು
ಸಂಹರಿಸಿದರು. ಘ್ರತ್ರಗ ೊಂಡು ಆಸನಭರಷ್ಿರಾಗಿ ಪಾರಣತ ೊರ ದು
ಅಶಾವರ ೊೋಹಗಳು ಮತುಾ ಕುದುರ ಗಳು ನೊರಾರು ಸಹಸಾರರು

735
ಸಂಖ ಾಗಳಲ್ಲಿ ಕ ಳಗುರುಳುತ್ರಾದದರು. ರ್ಜಿಾಹ ೊೋಗಿ ನಡುಗುತ್ರಾದದ
ಶ್ೋರ್ರಸಾರಿಣ ಕುದುರ ಗಳ ದಾರುಣಧವನಿಯೊ ಮನುಷ್ಾರು
ಪ್ರರ್ೋಗಿಸುತ್ರಾದದ ಶ್ಕ್ತಾ-ಋಷ್ಠಿ-ಪಾರಸಗಳು ಶ್ತುರಗಳ ಕವಚಗಳನುು
ಭ ೋದಿಸುವ ತುಮುಲ ಶ್ಬಧಗಳ ಕ ೋಳಿಬಂದವು. ಬಾಯಾರಿದದ ಮತುಾ
ಬಳಲ್ಲದದ ಕುದುರ ಗಳನುು ಏರಿದದ ಗಾಯಗ ೊಂಡು ಬಳಲ್ಲದದ ಕೌರವ
ರ್ೋಧರು ನಿಶ್ತ ಶ್ಸರಗಳಿಂದ ಆಕರಮಣಿಸಿದರು. ರಕಾದ ವಾಸನ ಯಿಂದ
ಮತಾರಾಗಿದದ ಅನ ೋಕರು ಅಲ್ಲಿ ಬುದಿಧಕಳ ದುಕ ೊಂಡು ಹತ್ರಾರಬಂದ
ಶ್ತುರಗಳನೊು ತನುಕಡ ಯವರನೊು ಸಂಹರಿಸುತ್ರಾದದರು. ರ್ಯವನುು
ಬಯಸಿ, ಪಾರಣಗಳನುು ಕಳ ದುಕ ೊಂಡಿದದ ಅನ ೋಕ ಕ್ಷತ್ರರಯರು
ಶ್ರವೃಷ್ಠಿಗಳಿಂದ ಆವೃತರಾಗಿ ಭೊಮಿಯ ಮೋಲ ಬಿದದರು.

ತ ೊೋಳ-ಹದುದ-ನರಿಗಳಿಗ ಆನಂದದಾಯಕವಾಗಿದದ ಆ ದಿನದ ತುಮುಲ


ಯುದಧದಲ್ಲಿ ದುರ್ೋಣಧನನು ನ ೊೋಡುತ್ರಾದದಂತ ಯೋ ಘೊೋರ
ಬಲಕ್ಷಯವಾಯಿತು. ಮನುಷ್ಾರು ಮತುಾ ಕುದುರ ಗಳ ಶ್ರಿೋರಗಳಿಂದ
ರಣಭೊಮಿಯು ತುಂಬಿಹ ೊೋಗಿತುಾ. ರಕಾವ ೋ ನಿೋರಾಗಿ ಹರಿಯುತ್ರಾದದ
ಅದು ಹ ೋಡಿಗಳಿಗ ಭಯವನುುಂಟುಮಾಡುವಂತ್ರತುಾ. ಖ್ಡಗ-ಪ್ಟ್ಟಿಷ್-
ಶ್ ಲಗಳಿಂದ ಪ್ುನಃ ಪ್ುನಃ ಗಾಯಗ ೊಳುುತ್ರಾದದರೊ ಕೌರವರ
ಕಡ ಯವರಾಗಲ್ಲೋ ಪಾಂಡವರ ಕಡ ಯವರಾಗಲ್ಲೋ ಹಮಮಟಿಲ್ಲಲಿ.

736
ಪಾರಣವಿರುವವರ ಗ ಯಥಾಶ್ಕ್ತಾಯಾಗಿ ಪ್ರಹರಿಸಿ ಗಾಯಗಳಿಂದ
ರಕಾವನುು ಸುರಿಸುತಾಾ ರ್ೋಧರು ಕ ಳಗುರುಳುತ್ರಾದದರು. ಕೊದಲ್ಲನಿಂದ
ರುಂಡ-ಮುಂಡಗಳನುು ಹಡಿದು ರಕಾದಿಂದ ತ ೊೋಯದ ನಿಶ್ತ ಖ್ಡಗವನುು
ಮೋಲ್ಲತ್ರಾ ಹಡಿದಿರುವರು ಕಾಣುತ್ರಾದದರು. ಅನ ೋಕ ಮುಂಡಗಳು
ಮೋಲ ದುದ ನಿಲುಿತ್ರದ
ಾ ದವು. ರಕಾದ ವಾಸನ ಯಿಂದ ರ್ೋಧರು
ಮೊರ್ಛಣತರಾಗುತ್ರಾದದರು.

ಆ ಶ್ಬಧವು ಸವಲಪ ಮಂದವಾಗಲು ಸೌಬಲನು ಅಳಿದುಳಿದ ಅಲಪ


ಅಶ್ವಸ ೈನಿಕರ ೊಂದಿಗ ಪಾಂಡವರ ಮಹಾಸ ೋನ ಯನುು ಆಕರಮಣಿಸಿದನು.
ರ್ಯವನುು ಬಯಸಿದದ ಪಾಂಡವರು ಅಲ್ಲಿಗ ತವರ ಮಾಡಿ ಬಂದರು.
ಪ್ದಾತ್ರ-ಆನ -ಅಶಾವರ ೊೋಹಗಳ ಂದಿಗ ಆಯುಧಗಳನುು ಮೋಲ ತ್ರಾ
ಶ್ಕುನಿಯನುು ಎಲಿಕಡ ಗಳಿಂದಲೊ ಸುತುಾವರ ದು ನಾನಾವಿಧದ
ಶ್ಸರಗಳಿಂದ ಪ್ರಹರಿಸಿದರು. ಎಲಿಕಡ ಗಳಿಂದ
ಸುತುಾವರ ಯಲಪಟ್ಟಿರುವುದನುು ನ ೊೋಡಿ ಕೌರವರ ಕಡ ಯವರು ಕುದುರ -
ಪ್ದಾತ್ರ-ಆನ -ರಥಗಳಿಂದ ಪಾಂಡವರನುು ಆಕರಮಣಿಸಿದರು.
ಶ್ಸರಗಳ ಲಿವೂ ಮುಗಿದು ಹ ೊೋಗಲು ಕ ಲವು ಶ್ ರ ಪ್ದಾತ್ರಗಳು
ಸಮರದಲ್ಲಿ ಕಾಲು-ಮುಷ್ಠಿಗಳಿಂದ ಪ್ರಸಪರರ ಮೋಲ ಬಿದುದ
ಸಂಹರಿಸುತ್ರಾದದರು. ಪ್ುಣಾಕ್ಷಯವಾಗಲು ಸಿದಧರು ವಿಮಾನಗಳಿಂದ

737
ಭರಷ್ಿರಾಗಿ ಕ ಳಗ ಬಿೋಳುವಂತ ರಥಗಳಿಂದ ರಥಿಗಳು ಮತುಾ ಆನ ಗಳ
ಮೋಲ್ಲಂದ ಗರ್ಸ ೈನಿಕರು ಕ ಳಗ ಬಿೋಳುತ್ರಾದದರು. ಈ ರಿೋತ್ರ ಆ
ಮಹಾಯುದಧದಲ್ಲಿ ರ್ೋಧರು ಅನ ೊಾೋನಾರನುು ಇನುು ಕ ಲವರು ತಂದ -
ಸಹ ೊೋದರ-ಸ ುೋಹತ-ಮಕೆಳನೊು ಕ ೊಲುಿತ್ರದ
ಾ ದರು. ಪಾರಸ-ಖ್ಡಗ-
ಬಾಣಗಳಿಂದ ವಾಾಪ್ಾವಾಗಿದದ ಮಯಾಣದ ಗಳಿಲಿದ ಆ
ಸುದಾರಣಯುದಧವು ಹೋಗ ನಡ ಯಿತು.

ಸ ೋನ ಗಳು ಪಾಂಡವರಿಂದ ಹತಗ ೊಳುಲು ಯುದಧದ ಕ ೊೋಲಹಲ


ಶ್ಬಧವು ಸವಲಪಮಟ್ಟಿಗ ಕಡಿಮಯಾಯಿತು. ಉಳಿದಿರುವ ಏಳು ನೊರು
ಕುದುರ ಗಳ ಂದಿಗ ಸೌಬಲನು ಯುದಧದಿಂದ ಹಮಮಟ್ಟಿದನು. ಕೊಡಲ ೋ
ಆ ಅರಿಂದಮನು ಸ ೋನ ಯ ಬಳಿ ಹ ೊೋಗಿ ಸಂಹೃಷ್ಿರಾಗಿ ಯುದಧಮಾಡಿ
ಎಂದು ಪ್ುನಃ ಪ್ುನಃ ಹ ೋಳಿದನು. ಆ ಮಹಾರಥನು ಕ್ಷತ್ರರಯರಲ್ಲಿ
ದುರ್ೋಣಧನನು ಎಲ್ಲಿರುವನ ಂದು ಕ ೋಳಿದನು: ಶ್ಕುನಿಯ ಆ ಮಾತನುು
ಕ ೋಳಿದ ಅವರು ಹ ೋಳಿದರು: “ರಣಮಧಾದಲ್ಲಿ ಮಹಾರಥ ಕೌರವನು
ನಿಂತ್ರರುವನು. ಎಲ್ಲಿ ಪ್ೊಣಣಚಂದರಸಮ ಪ್ರಭ ಯುಳು ಮಹಾ
ಚತರವಿರುವುದ ೊೋ, ಎಲ್ಲಿ ಕವಚಧಾರಿೋ ಎತಾರ ಕಾಯದವರು ರಥಗಳಲ್ಲಿ
ನಿಂತ್ರರುವರ ೊೋ, ಎಲ್ಲಿಂದ ಮೋಡದ ಗುಡುಗಿನಂತ್ರರುವ ತುಮುಲ
ಶ್ಬಧವು ಕ ೋಳಿ ಬರುತ್ರಾದ ರ್ೋ ಅಲ್ಲಿಗ ಧಾವಿಸಿ ಹ ೊೋಗು! ಅಲ್ಲಿ ರಾರ್

738
ಕೌರವನನುು ನಿೋನು ಕಾಣುವ !”

ಆ ಶ್ ರರು ಹೋಗ ಹ ೋಳಲು ಸೌಬಲ ಶ್ಕುನಿಯು ಸಮರದಲ್ಲಿ


ಹಂದಿರುಗದ ವಿೋರರಿಂದ ಸುತಾಲೊ ಸಂವೃತನಾಗಿದದ
ದುರ್ೋಣಧನನು ಎಲ್ಲಿದದನ ೊೋ ಅಲ್ಲಿಗ ಹ ೊೋದನು. ರಥಾನಿೋಕದ
ಮಧಾದಲ್ಲಿ ವಾವಸಿಾತನಾಗಿದದ ದುರ್ೋಣಧನನನುು ಮತುಾ
ರಥಗಳ ಂದಿಗಿದದ ಅವರ ಲಿರನೊು ನ ೊೋಡಿ ಶ್ಕುನಿಯು
ಹಷ್ಠಣತನಾದನು. ತಾನು ಕೃತಾಥಣನಾದನ ಂದ ೋ ಭಾವಿಸಿ
ಹೃಷ್ಿರೊಪ್ನಾಗಿ ದುರ್ೋಣಧನನಿಗ ಈ ಮಾತನಾುಡಿದನು:

“ರಾರ್ನ್! ರಥಸ ೋನ ಯನುು ಸಂಹರಿಸು!


ಅಶ್ವಸ ೋನ ಗಳ ಲಿವನೊು ನಾನು ರ್ಯಿಸಿದ ದೋನ . ಪಾರಣಗಳ
ಮೋಲ್ಲನ ಹಂಗನ ುೋ ತ ೊರ ದು ಯುದಧಮಾಡದಿದದರ
ಯುಧಿಷ್ಠಿರನನುು ರ್ಯಿಸಲು ಶ್ಕಾವಿಲಿ. ಪಾಂಡವನಿಂದ
ರಕ್ಷ್ಸಲಪಟ್ಟಿರುವ ಆ ರಥಸ ೋನ ಯನುು ಸಂಹರಿಸಿದ ನಂತರ
ನಾವು ಈ ಗರ್ಸ ೋನ ಯನುು ಮತುಾ ಇತರ ಪ್ದಾತ್ರಗಳನುು
ಸಂಹರಿಸ ೊೋಣ!”

ಅವನ ಆ ಮಾತನುು ಕ ೋಳಿ ರ್ಯವನುು ಬಯಸಿದದ ಕೌರವರು


ಹೃಷ್ಿರಾಗಿ ವ ೋಗದಿಂದ ಪಾಂಡವರ ಸ ೋನ ಯನುು ಆಕರಮಣಿಸಿದರು.
739
ಎಲಿರೊ ಬತಾಳಿಕ ಗಳನುು ತ ರ ದು, ಧನುಸುಿಗಳನುು ಹಡಿದು,
ಧನುಸುಿಗಳನುು ಟ ೋಂಕರಿಸುತಾಾ ಸಿಂಹನಾದಗ ೈದರು. ಪ್ುನಃ ಅಲ್ಲಿ
ಟ ೋಂಕಾರ ಶ್ಬಧವೂ ಬಾಣಗಳನುು ಪ್ರರ್ೋಗಿಸುತ್ರಾದದ ಸುದಾರುಣ
ಶ್ಬಧವೂ ಕ ೋಳಿಬಂದವು. ಧನುಸುಿಗಳನುು ಮೋಲ ತ್ರಾ ತನು ಹತ್ರಾರವ ೋ
ಬರುತ್ರಾದದ ಅವರನುು ನ ೊೋಡಿ ಕುಂತ್ರೋಪ್ುತರ ಧನಂರ್ಯನು
ದ ೋವಕ್ತೋಪ್ುತರನಿಗ ಹ ೋಳಿದನು:

“ಗಾಬರಿಗ ೊಳುದ ೋ ಅಶ್ವಗಳನುು ಓಡಿಸಿ ಈ


ಸ ೋನಾಸಾಗರವನುು ಪ್ರವ ೋಶ್ಸು. ಇಂದು ನಿಶ್ತ ಶ್ರಗಳಿಂದ
ಶ್ತುರಗಳನುು ಹ ೊೋಗಲಾಡಿಸಿಬಿಡುತ ೋಾ ನ ! ರ್ನಾದಣನ!
ಪ್ರಸಪರರನುು ಎದುರಿಸಿ ನಡ ಯುತ್ರಾರುವ ಈ ಮಹಾ
ಯುದಧದ ಹದಿನ ಂಟನ ಯ ದಿನವಿದು. ಅನಂತವಾಗಿದ ರ್ೋ
ಎಂಬಂತ್ರದದ ಈ ಮಹಾತಮರ ಸ ೋನ ಯು ಇಂದು ಬಹಳವಾಗಿ
ಕ್ಷಯಗ ೊಂಡಿದ . ದ ೈವದ ರಿೋತ್ರಯನಾುದರೊ ನ ೊೋಡು!
ಸಮುದರದಂತ್ರದದ ಧಾತಣರಾಷ್ರನ ಸ ೋನ ಯು ನಮಮಡನ
ಹ ೊೋರಾಡಿ ಈಗ ಗ ೊೋಪಾದದಷಾಿಗಿದ ! ಭಿೋಷ್ಮನು
ಹತನಾದಾಗಲ ೋ ಸಂಧಿಯನುು ಮಾಡಿಕ ೊಂಡಿದದರ
ಮಂಗಳವಾಗುತ್ರಾತುಾ. ಆದರ ಬಾಲಬುದಿಧಯ ಮೊಢ

740
ಧಾತಣರಾಷ್ರನು ಹಾಗ ಮಾಡಲ್ಲಲಿ! ಬುದಿಧಯನುು
ಕಳ ದುಕ ೊಂಡಿದದ ಸುರ್ೋಧನನು ಹತವೂ ಪ್ಥಾವೂ ಆಗಿದದ
ಭಿೋಷ್ಮನಾಡಿದ ಮಾತನಂತ ಮಾಡಲ್ಲಲಿ. ರಥದಿಂದ
ಚುಾತನಾಗಿ ಭೊಮಿಯ ಮೋಲ ಭಿೋಷ್ಮನು ಬಿದದ ನಂತರವೂ
ಯುದಧವು ಏಕ ಮುಂದುವರ ಯಿತ ನುುವುದು ಅಥಣವಾಗುತ್ರಾಲಿ.
ಶ್ಂತನುವಿನ ಮಗನು ಬಿದದನಂತರವೂ ಪ್ುನಃ ಯುದಧವನುು
ಮುಂದುವರ ಸಿದ ಧಾತಣರಾಷ್ರರು ತುಂಬಾ ಬಾಲ್ಲಶ್ರ ೋ ಸರಿ!
ಬರಹಮವಿದರಲ್ಲಿ ಶ ರೋಷ್ಿ ದ ೊರೋಣ, ರಾಧ ೋಯ ಮತುಾ ವಿಕಣಣರು
ಹತರಾದ ನಂತರವೂ ಈ ವ ೈರವು ಶಾಂತವಾಗಲ್ಲಲಿ.
ಪ್ುತರನ ೊಂದಿಗ ಸೊತಪ್ುತರನು ಬಿದಾದಗ ಸವಲಪವ ೋ ಸ ೋನ ಯು
ಉಳಿದುಕ ೊಂಡಿತುಾ. ಆಗಲೊ ಈ ವ ೈರವು ಶಾಂತವಾಗಲ್ಲಲಿ.
ಶ್ ರ ಶ್ುರತಾಯುಷ್ಠ, ರ್ಲಸಂಧ, ಪೌರವ-ಶ್ೃತಾಯುಧ
ನೃಪ್ತ್ರಯರು ಹತರಾದ ನಂತರವೂ ಈ ಸಂಹಾರಕಾಯಣವು
ಉಪ್ಶ್ಮನಗ ೊಳುಲ್ಲಲಿ. ಭೊರಿಶ್ರವ, ಶ್ಲಾ, ಶಾಲವ, ಮತುಾ
ಅವಂತ್ರಯ ವಿೋರರು ಹತರಾದ ನಂತರವೂ ಈ
ಸಂಹಾರಕಾಯಣವು ನಿಲಿಲ್ಲಲಿ. ರ್ಯದರಥ, ರಾಕ್ಷಸ
ಅಲಾಯುಧ, ಬಾಹಿೋಕ-ಸ ೊೋಮದತಾರು ಹತರಾದ ನಂತರವೂ
ಈ ಸಂಹಾರಕಾಯಣವು ಪ್ರಶ್ಮನಗ ೊಳುಲ್ಲಲಿ. ಶ್ ರ

741
ಭಗದತಾ, ಕಾಂಬ ೊೋರ್ದ ಸುದಕ್ಷ್ಣ, ಮತುಾ ದುಃಶಾಸನರು
ಹತರಾದ ನಂತರವೂ ಈ ವ ೈರವು ಪ್ರಶ್ಮನಗ ೊಳುಲ್ಲಲಿ.
ಬ ೋರ ಬ ೋರ ದ ೋಶ್ಗಳಿಂದ ಆಗಮಿಸಿದದ ಶ್ ರ ಬಲಶಾಲ್ಲೋ
ನೃಪ್ರು ರಣದಲ್ಲಿ ಹತರಾದುದನುು ನ ೊೋಡಿಯೊ ಈ
ಸಂಹಾರಕಾಯಣವು ನಿಲಿಲ್ಲಲಿ! ಭಿೋಮಸ ೋನನಿಂದ ಹತರಾಗಿ
ಕ ಳಗುರುಳುತ್ರಾದದ ಅಕ್ಷೌಹಣಿೋಪ್ತ್ರಗಳನುು ನ ೊೋಡಿಯೊ
ಮೋಹದಿಂದಲ ೊೋ ಅಥವಾ ಲ ೊೋಭದಿಂದಲ ೊೋ ಈ ವ ೈರವು
ಉಪ್ಶ್ಮನಗ ೊಳುಲ್ಲಲಿ.

ರಾರ್ಕುಲದಲ್ಲಿ, ಅದರಲೊಿ ವಿಶ ೋಷ್ವಾಗಿ ಕೌರವಕುಲದಲ್ಲಿ


ಹುಟ್ಟಿದ ಸುರ್ೋಧನನಲಿದ ೋ ಬ ೋರ ಯಾರುತಾನ ೋ
ನಿರಥಣಕವಾದ ಈ ಮಹಾ ವ ೈರವನುು ಕಟ್ಟಿಕ ೊಂಡಾನು?
ಗುಣ-ಬಲ-ಶೌಯಣಗಳಲ್ಲಿ ಶ್ತುರಗಳು ತನಗಿಂತಲೊ
ಅಧಿಕರಾಗಿರುವರ ನುುವುದನುು ತ್ರಳಿದೊ ಹತಾಹತಗಳನುು
ತ್ರಳಿದ ಮೊಢನಲಿದ ಬ ೋರ ಯಾರುತಾನ ೋ
ಯುದಧಮಾಡುತಾಾನ ? ನಿೋನ ೋ ಹ ೋಳಿದ ಹತವಚನಗಳನುು
ಮನಸಿಿಗ ತ ಗ ದುಕ ೊಳುದಿದದ ಅವನು ಪಾಂಡವರ ೊಂದಿಗ
ಶಾಂತ್ರಯಿಂದಿರು ಎನುುವ ಬ ೋರ ಯಾರ ಮಾತನುು ಹ ೋಗ

742
ಕ ೋಳಿಯಾನು? ಶಾಂತ್ರಗಾಗಿ ಶಾಂತನವ ಭಿೋಷ್ಮ, ದ ೊರೋಣ,
ಮತುಾ ವಿದುರರು ಕ ೋಳಿಕ ೊಂಡರೊ ತ್ರರಸೆರಿಸಿದ ಅವನಿಗ
ಇಂದು ಔಷ್ಧಿಯೋನಿದ ? ವೃದಧ ತಂದ ಯೊ ಹ ೋಳಿದ ಹಾಗ
ಹತ ೈಷ್ಠಣಿೋ ತಾಯಿಯ ಹತವಚನವನೊು ಸತೆರಿಸದ ೋ ಇದದ
ಆ ಮೊಖ್ಣನಿಗ ಬ ೋರ ಯಾರ ಮಾತು ಹಡಿಸುತಾದ ?
ಕುಲವನುು ಅಂತಾಗ ೊಳಿಸುವುದಕಾೆಗಿಯೋ ಇವನು
ಹುಟ್ಟಿದನ ಂದು ವಾಕಾವಾಗುತ್ರಾದ . ಅದಕ ೆ ಅನುಗುಣವಾಗಿಯೋ
ಅವನ ನಡತ -ನಿೋತ್ರಗಳು ತ ೊೋರುತ್ರಾವ . ಈಗಲೊ ಇವನು
ನಮಗ ರಾರ್ಾವನುು ಕ ೊಡುವುದಿಲಿ ಎನಿಸುತಾದ .
“ಧಾತಣರಾಷ್ರನು ಜಿೋವಂತವಿರುವಾಗ ರಾರ್ಾದ ಭಾಗವನುು
ಕ ೊಡುವುದಿಲಿ!” ಎಂದು ಮಹಾತಮ ವಿದುರನು ನನಗ ಅನ ೋಕ
ಬಾರಿ ಹ ೋಳಿದದನು. “ಎಂದಿನವರ ಗ ಧಾತಣರಾಷ್ರನ ಪಾರಣವು
ಸಿಾರವಾಗಿರುವುದ ೊೋ ಅಲ್ಲಿಯವರ ಗ ನಿಷಾಪಪ್ತಗಳಾದ
ನಿಮಮಡನ ಪಾತಕನಾಗಿಯೋ ವಾವಹರಿಸುತಾಾನ !
ಯುದಧದಿಂದಲಿದ ೋ ಅನಾಥಾ ಇವನನುು ಗ ಲಿಲು ಸಾಧಾವಿಲಿ!”
ಹೋಗ ಸದಾ ನನಗ ಸತಾದಶ್ಣನ ವಿದುರನು ಹ ೋಳುತ್ರಾದದನು.
ಮಹಾತಮ ವಿದುರನಾಡಿದ ಆ ಮಾತುಗಳಿಂದಲ ೋ ನಾನು
ದುರಾತಮ ದುರ್ೋಣಧನನ ವಾವಸಾಯಗಳ ಲಿವನೊು

743
ಅರಿತುಕ ೊಂಡಿದ ದೋನ . ಜಾಮದಗಿುಯು ಇದದಹಾಗ ಪ್ಥಾ
ಮಾತುಗಳನುು ಹ ೋಳಿದಾಗಲೊ ಅದನುು ಮನಿುಸದ ೋ ಇದದ
ದುಬುಣದಿಧಯು ನಿರ್ವಾಗಿಯೊ ನಾಶ್ದ ಎದುರ ೋ
ನಿಂತ್ರದಾದನ ! ಸುರ್ೋಧನನು ಹುಟ್ಟಿದಾಗಲ ೋ ಅನ ೋಕ ಸಿದಧರು
ಹ ೋಳಿದದರಂತ : “ಈ ದುರಾತಮನನುು ಪ್ಡ ದ ಕ್ಷತ್ರರಯರು
ಕ್ಷಯರಾಗುತಾಾರ !” ರ್ನಾದಣನ! ಅವರ ಆ ಮಾತು
ಸುಳಾುಗಲ್ಲಲಿ. ದುರ್ೋಣಧನನ ಕೃತಾದಿಂದಲ ೋ ರಾರ್ರ
ಭಿೋಷ್ಣ ಕ್ಷಯವಾಗುತ್ರಾದ . ಇಂದು ನಾನು ರಣದಲ್ಲಿ ಸವಣ
ರ್ೋಧರನೊು ಸಂಹರಿಸುತ ೋಾ ನ . ಎಲಿ ಕ್ಷತ್ರರಯರನೊು ಸಂಹರಿಸಿ
ಅವನ ಶ್ಬಿರವನುು ಶ್ ನಾಗ ೊಳಿಸುತ ೋಾ ನ . ಆಗ ಅವನು ತನು
ವಧ ಗಾಗಿಯಾದರೊ ನಮಮಡನ ಯುದಧಮಾಡಲು
ಬಯಸುತಾಾನ . ಆಗಲ ೋ ಈ ವ ೈರದ ಅಂತಾವಾಗುತಾದ ಎಂದು
ಊಹಸುತ ೋಾ ನ . ವಿದುರನ ಮಾತು, ದುರಾತಮ
ದುರ್ೋಣಧನನ ಚ ೋಷ ಿಗಳು ಮತುಾ ನನು ಸವಂತ ಬುದಿಧಯ
ರ್ೋಚನ ಯಿಂದ ಇದು ಹೋಗ ಯೋ ಆಗುತಾದ ಎಂದು ನನಗ
ತ ೊೋರುತಾದ . ಭಾರತ್ರೋ ಸ ೋನ ರ್ಳಗ ಪ್ರವ ೋಶ್ಸು! ಅಲ್ಲಿ ನಾನು
ನಿಶ್ತ ಬಾಣಗಳಿಂದ ದುರ್ೋಣಧನನನೊು ಅವನ
ಸ ೋನ ಯನೊು ಯುದಧದಲ್ಲಿ ಸಂಹರಿಸುತ ೋಾ ನ . ಧಾತಣರಾಷ್ರನು

744
ನ ೊೋಡುತ್ರಾರುವಂತ ಯೋ ಅವನ ದುಬಣಲ ಸ ೈನಾವನುು
ಸಂಹರಿಸಿ ಇಂದು ಧಮಣರಾರ್ನಿಗ
ಕ್ಷ ೋಮವನುುಂಟುಮಾಡುತ ೋಾ ನ !”

ಸವಾಸಾಚಿಯು ಹೋಗ ಹ ೋಳಲು ಲಗಾಮುಗಳನುು ಕ ೈಯಲ್ಲಿ ಹಡಿದು


ದಾಶಾಹಣನು ಭಿೋತ್ರಯಿಲಿದ ೋ ರಣದಲ್ಲಿ ಶ್ತುರಸ ೋನ ಗಳನುು
ಪ್ರವ ೋಶ್ಸಿದನು. ಧನುಸಿಿನ ಘೊೋರ ಟ ೋಂಕಾರ ಶ್ಬಧಗಳಿಂದ ಕೊಡಿದದ,
ಶ್ಕ್ತಾಗಳ ೋ ಮುಳಾುಗಿದದ, ಗದ -ಪ್ರಿರ್ಗಳ ೋ ಮಾಗಣಗಳಂತ್ರದದ, ರಥ-
ಆನ ಗಳ ೋ ಮಹಾವೃಕ್ಷಗಳಂತ್ರದದ, ಕುದುರ -ಪ್ದಾತ್ರಗಳ ೋ ಲತ ಗಳಂತ್ರದದ,
ಮಹಾಯಶ್ರಿಂದ ಗಹನವಾಗಿದದ ಆ ಸ ೋನಾರಣಾದಲ್ಲಿ ಗ ೊೋವಿಂದನು
ಅತ್ರ ಎತಾರದಲ್ಲಿ ಹಾರಾಡುತ್ರಾದದ ಪ್ತಾಕ ಯುಳು ರಥದಲ್ಲಿ
ಸಂಚರಿಸುತ್ರಾದದನು. ದಾಶಾಹಣನು ಓಡಿಸುತ್ರಾದದ ಮತುಾ ಅರ್ುಣನನನುು
ಯುದಧಕ ೆ ಕ ೊಂಡ ೊಯುಾತ್ರಾದದ ಆ ಬಿಳಿಯ ವಣಣದ ಕುದುರ ಗಳು ಎಲಿ
ದಿಕುೆಗಳಲ್ಲಿಯೊ ಕಾಣಿಸುತ್ರಾದದವು.

ಸವಾಸಾಚಿಯು ಮಳ ಯನುು ಸುರಿಸುವ ಮೋಡದಂತ ನೊರಾರು ತ್ರೋಕ್ಷ್ಣ


ಬಾಣಗಳನುು ಸುರಿಸುತಾಾ ವ ೋಗದಿಂದ ರಥದಲ್ಲಿ ಮುಂದುವರ ದನು.
ಸಮರದಲ್ಲಿ ಸವಾಸಾಚಿಯು ಪ್ರರ್ೋಗಿಸುತ್ರಾದದ ನತಪ್ವಣ ಶ್ರಗಳ
ಮಹಾ ಶ್ಬಧವು ಕ ೋಳಿಬರುತ್ರಾತುಾ. ಗಾಂಡಿೋವವು ಪ್ರರ್ೋಗಿಸುತ್ರಾದದ

745
ಇಂದರನ ವಜಾರಯುಧಕ ೆ ಸಮಾನ ಸಪಶ್ಣವುಳು ಶ್ರಗಳು ಶ್ರಿೋರಗಳನುು
ಹ ೊಕುೆ ಭೊಮಿಯ ಮೋಲ ಬಿೋಳುತ್ರಾದದವು. ಮನುಷ್ಾ-ಆನ -
ಕುದುರ ಗಳನುು ಸಂಹರಿಸಿ ಬಾಣಗಳು ಪ್ತಂಗಗಳಂತ ಶ್ಬಧಮಾಡುತಾಾ
ರಣದಲ್ಲಿ ಬಿೋಳುತ್ರಾದದವು. ಗಾಂಡಿೋವದಿಂದ ಪ್ರರ್ೋಗಿಸಿದ
ಬಾಣಗಳಿಂದ ಎಲಿವೂ ಮುಚಿಚಹ ೊೋಯಿತು. ಸಮರದಲ್ಲಿ
ದಿಕುೆಗಳಾಗಲ್ಲೋ ಉಪ್ದಿಕುೆಗಳಾಗಲ್ಲೋ ತ್ರಳಿಯುತ್ರಾರಲ್ಲಲಿ. ರ್ಗತ ಲ
ಾ ಿವೂ
ಪಾಥಣ-ನಾಮಾಂಕ್ತತ ರುಕಮಪ್ುಂಖ್-ತ ೈಲಧೌತ-ಕಮಾಮರನಿಮಿಣತ
ಶ್ರಗಳಿಂದ ತುಂಬಿಹ ೊೋಯಿತು. ಕಾಡಿಗಚಿಚನಲ್ಲಿ ಆನ ಗಳು ಹ ೋಗ ೊೋ ಹಾಗ
ಪಾಥಣನ ನಿಶ್ತ ಶ್ರಗಳಿಂದ ಕೌರವಾರು ವಧಿಸಲಪಟಿರು. ಶ್ರ-
ಚಾಪ್ಗಳನುು ಹಡಿದು ಪ್ರರ್ವಲ್ಲಸುತ್ರಾದದ ಪಾಥಣನು ಪ್ರರ್ವಲ್ಲತ ಅಗಿುಯು
ಹುಲುಿಮದ ಗಳನುು ಹ ೋಗ ೊೋ ಹಾಗ ಸಮರದಲ್ಲಿ ರ್ೋಧರನುು
ಸುಟುಿಹಾಕ್ತದನು. ವನದಲ್ಲಿ ವನಚರರು ಹುಟ್ಟಿಸಿದ ಸಮೃದಧ
ಪ್ರರ್ವಲ್ಲತ ಪ್ರತಾಪ್ತೋ ಅಗಿುಯು ಶ್ಬಧಮಾಡುತಾಾ ಕಪ್ುಪಹ ೊಗ ಯಿಂದ
ಕೊಡಿ ಪದರು-ವೃಕ್ಷ -ಒಣ ಲತ ಗಳನುು ಸುಟುಿಬಿಡುವಂತ ಪ್ರತಾಪ್ತೋ
ಕುಪ್ತತ ತರಸಿವೋ ಅರ್ುಣನನು ಜ ೊೋರಾಗಿ ಶ್ಬಧಮಾಡುತ್ರಾದದ
ತ್ರಗಮತ ೋರ್ಸಿಿನ ನಾರಾಚಸಮೊಹಗಳಿಂದ ದುರ್ೋಣಧನನ
ಸ ೋನ ಯಲಿವನೊು ದಹಸಿಬಿಟಿನು. ಉತಾಮವಾಗಿ ಪ್ರಹರಿಸಿದ ಆ
ರುಕಮಪ್ುಂಖ್ ಬಾಣಗಳು ಕವಚಗಳನುು ಮಾತರ ಚುಚಚದ ೋ

746
ಪಾರಣಗಳನೊು ತ ಗ ದುಕ ೊಂಡು ಬಿೋಳುತ್ರಾದದವು. ಅರ್ುಣನನು ಮನುಷ್ಾ-
ಕುದುರ -ಮಹಾಗರ್ಗಳ ಮೋಲ ಎರಡನ ಯ ಬಾಣವನುು
ಪ್ರರ್ೋಗಿಸುತ್ರಾರಲ್ಲಲಿ. ವರ್ರಪಾಣಿಯು ದ ೈತಾರನುು ಹ ೋಗ ೊೋ ಹಾಗ
ಏಕಾಕ್ತಯಾಗಿ ಅರ್ುಣನನು ರಥಿಗಳ ವಿಶಾಲಸ ೋನ ಯನುು ಪ್ರವ ೋಶ್ಸಿ
ಅನ ೋಕ ರೊಪ್-ಆಕೃತ್ರಗಳ ಬಾಣಗಳಿಂದ ನಿನು ಮಗನ ಸ ೋನ ಯನುು
ಸಂಹರಿಸಿದನು.

ಯುದಧದಿಂದ ಪ್ಲಾಯನ ಮಾಡದ ೋ ಪ್ರಯತುಪ್ಡುತ್ರಾದದ ಕೌರವ


ಶ್ ರರ ಸಂಕಲಪಗಳನುು ಧನಂರ್ಯನು ಗಾಂಡಿೋವದಿಂದ
ವಾಥಣಗ ೊಳಿಸಿದನು. ಇಂದರನ ವರ್ರಸಪಷ್ಣಕ ೆ ಸಮನಾದ
ಸಹಸಲಸಾಧಾ ಬಾಣಗಳನುು ಪ್ರರ್ೋಗಿಸುತ್ರಾದದ ಮಹೌರ್ಸ
ಅರ್ುಣನನು ಮಳ ಗರ ಯುವ ಮೋಡದಂತ ಕಾಣುತ್ರಾದದನು. ಆ
ಸ ೋನ ಯನುು ಕ್ತರಿೋಟ್ಟಯು ವಧಿಸುತ್ರಾರಲು ದುರ್ೋಣಧನನು
ನ ೊೋಡುತ್ರಾದದಂತ ಯೋ ಸಂಗಾರಮದಿಂದ ಅದು ಪ್ಲಾಯನಮಾಡಿತು.
ಕ ಲವರ ರಥದ ಕುದುರ ಗಳು ಹತವಾಗಿದದವು. ಇತರರ ಸಾರಥಿಗಳು
ಹತರಾಗಿದದರು. ಇನುು ಕ ಲವರ ರಥದ ನ ೊಗಗಳು ಮತುಾ ಚಕರಗಳು
ತುಂಡಾಗಿದದವು. ಅನಾರಲ್ಲಿ ಸಾಯಕಗಳು ಕಡಿಮಯಿದದವು. ಅನಾರು
ಶ್ರಪ್ತೋಡಿತರಾಗಿದದರು. ಕ ಲವರು ಬಾಣಗಳಿಂದ

747
ಗಾಯಗ ೊಂಡಿರದಿದದರೊ ಭಯಪ್ತೋಡಿತರಾಗಿ ಓಡಿಹ ೊೋಗುತ್ರಾದದರು.
ವಾಹನಗಳನುು ಕಳ ದುಕ ೊಂಡಿದದ ಕ ಲವರು ಮಕೆಳನುು ಕರ ದುಕ ೊಂಡು
ಪ್ಲಾಯನಮಾಡುತ್ರಾದದರ ಇನುು ಕ ಲವರು ತಂದ ಯರನುು ಪ್ುನಃ ಪ್ುನಃ
ಕೊಗಿ ಕರ ಯುತ್ರಾದದರು. ಕ ಲವರು ಬಾಂಧವರನೊು, ಸಂಬಂಧಿಗಳನೊು
ಅಲಿಲ್ಲಿಯೋ ಬಿಟುಿ ಓಡಿ ಹ ೊೋಗುತ್ರಾದದರು. ಅಲ್ಲಿ ಅನ ೋಕ ಮಹಾರಥರು
ಬಹಳ ಗಾಯಗ ೊಂಡು ಮೊರ್ಛಣತರಾಗಿದದರು. ಪಾಥಣನ
ಬಾಣಗಳಿಂದ ಗಾಯಗ ೊಂಡ ನರರು ನಿಟುಿಸಿರು ಬಿಡುತ್ರಾರುವುದು
ಕಂಡುಬಂದಿತು. ಅಂಥವರು ಅನಾರ ರಥವನ ುೋರಿ ಸಮಾಧಾನಗ ೊಂಡು
ಸವಲಪಕಾಲ ವಿಶಾರಂತ್ರ ಪ್ಡ ದು ಬಾಯಾರಿಕ ಯನುು ತ್ರೋರಿಸಿಕ ೊಂಡು
ಪ್ುನಃ ಯುದಧಕ ೆ ಹಂದಿರುಗಿದರು. ಓಡಿ ಹ ೊೋದವರಲ್ಲಿ ಕ ಲವು
ಯುದಧದುಮಣದರು ದುರ್ೋಣಧನನ ಶಾಸನದಂತ
ಯುದ ೊಧೋತುಿಕರಾಗಿ ಪ್ುನಃ ಯುದಧಕ ೆ ಹಂದಿರುಗುತ್ರಾದದರು. ಕ ಲವರು
ಪಾನಿೋಯಗಳನುು ಕುಡಿದು, ವಾಹನಗಳನುು ಉಪ್ಚರಿಸಿ, ಕವಚಗಳನುು
ಧರಿಸಿ ಬರುತ್ರಾದದರು. ಕ ಲವರು ಸಹ ೊೋದರರರನುು, ಕ ಲವರು
ಮಕೆಳನುು, ಕ ಲವರು ತಂದ ಯರನುು ಶ್ಬಿರಗಳಿಗ ಕ ೊಂಡ ೊಯುದ,
ಸಮಾಧಾನಪ್ಡಿಸಿ, ಪ್ುನಃ ಯುದಧಕ ೆ ಮರಳುತ್ರಾದದರು. ಕ ಲವರು
ರಥಗಳನುು ಸರ್ುಾಗ ೊಳಿಸಿ ಪಾಂಡವ ಸ ೋನ ಯನುು ಆಕರಮಣಿಸಿ ತಮಮ
ತಮಮ ಅಂತಸಿಾಗ ಸಮನಾಗಿ ಪ್ುನಃ ಯುದಧದಲ್ಲಿ ತ ೊಡಗಿದರು.

748
ತ ೈಲ ೊೋಕಾವಿರ್ಯದಲ್ಲಿ ನಿರತರಾದ ದ ೈತಾ-ದಾನವರಂತ ಆ ಶ್ ರರು
ಕ್ತಂಕ್ತಣಿೋಜಾಲಗಳಿಂದ ಆಚಾೆದಿತರಾಗಿ ಪ್ರಕಾಶ್ಸುತ್ರಾದದರು.

ಕ ಲವರು ಸುವಣಣವಿಭೊಷ್ಠತ ರಥಗಳಲ್ಲಿ ಬ ೋಗನ ೋ ಬಂದು


ಪಾಂಡವರ ಸ ೋನ ಗಳಲ್ಲಿ ಧೃಷ್ಿದುಾಮುನ ೊಡನ ಯುದಧದಲ್ಲಿ
ತ ೊಡಗಿದರು. ಆ ರಥಸ ೋನ ಯನುು ಧೃಷ್ಿದುಾಮು, ಶ್ಖ್ಂಡಿೋ,
ಶ್ತಾನಿೋಕರು ಎದುರಿಸಿ ಯುದಧಮಾಡಿದರು. ಆಗ ಪಾಂಚಾಲಾನು
ಕುರದಧನಾಗಿ ತನು ಮಹಾಸ ೋನ ಯಿಂದ ಆವೃತನಾಗಿ ಕೌರವರನುು
ಕೊಡಲ ೋ ಆಕರಮಣಿಸಿ ಸಂಹರಿಸಲು ತ ೊಡಗಿದನು.

ಆಗ ದುರ್ೋಣಧನನು ತನು ಸ ೋನ ಯನುು ಆಕರಮಣಿಸುತ್ರಾದದ


ಧೃಷ್ಿದುಾಮುನ ಮೋಲ ಅನ ೋಕ ಬಾಣಸಮೊಹಗಳನುು
ಪ್ರರ್ೋಗಿಸಿದನು. ಅವನು ಕ್ಷ್ಪ್ರವಾಗಿ ಧೃಷ್ಿದುಾಮುನನುು ಅನ ೋಕ
ನಾರಾಚಗಳಿಂದ ಅವನ ಬಾಹು-ಎದ ಗಳಿಗ ಹ ೊಡ ದನು.
ಅಂಕುಶ್ದಿಂದ ಚುಚಚಲಪಟಿ ಆನ ಯಂತ ಅತ್ರಯಾಗಿ ಗಾಯಗ ೊಂಡ
ಧೃಷ್ಿದುಾಮುನು ಬಾಣಗಳಿಂದ ದುರ್ೋಣಧನನ ನಾಲುೆ
ಕುದುರ ಗಳನೊು ಮೃತುಾಲ ೊೋಕಗಳಿಗ ಕಳುಹಸಿದನು. ಮತುಾ ಭಲಿದಿಂದ
ಸಾರಥಿಯ ಶ್ರವನುು ಕಾಯದಿಂದ ಅಪ್ಹರಿಸಿದನು. ರಥವನುು
ಕಳ ದುಕ ೊಂಡ ದುರ್ೋಣಧನನು ಕುದುರ ಯನ ುೋರಿ ರಣರಂಗದಿಂದ

749
ಸವಲಪ ದೊರ ಹ ೊೋದನು. ತನು ಸ ೋನ ಯ ವಿಕರಮವು ಹತವಾದುದನುು
ನ ೊೋಡಿದ ಆ ಮಹಾಬಲನು ಸೌಬಲನಿದದಲ್ಲಿಗ ಹ ೊೋದನು.

ರಥಸ ೋನ ಯು ಭಗುವಾಗಲು ಮೊರುಸಾವಿರ ಮಹಾಗರ್ಗಳು ಐವರು


ಮಹಾರಥ ಪಾಂಡವರನುು ಎಲಿ ಕಡ ಗಳಿಂದ ಸುತುಾವರ ದರು.
ಸಮರದಲ್ಲಿ ಗರ್ಸ ೋನ ಯಿಂದ ಸಮಾವೃತರಾದ ಆ ಐವರು
ನರವಾಾರ್ರರು ಮೋಡಗಳು ಮುಚಿಚದ ಗರಹಗಳಂತ ಶ ೋಭಿಸಿದರು.
ಆಗ ಅರ್ುಣನನು ತನು ರಥವನುು ಅಲ್ಲಿಗ ೋ ಕ ೊಂಡ ೊಯದನು.
ಪ್ವಣತ ೊೋಪ್ಮ ಆನ ಗಳಿಂದ ಪ್ರಿವೃತನಾಗಿದದ ಅವನು ವಿಮಲ ತ್ರೋಕ್ಷ್ಣ
ನಾರಾಚಗಳಿಂದ ಗರ್ಸ ೋನ ಯನುು ಧವಂಸಗ ೊಳಿಸಿದನು. ಅಲ್ಲಿ
ಸವಾಸಾಚಿಯ ಒಂದ ೊಂದು ಬಾಣದಿಂದ ಹತವಾಗಿ ಕ ಳಗ ಬಿದಿದದದ,
ಬಿೋಳುತ್ರಾದದ ಮತುಾ ಭಿನುಶ್ರಿೋರವುಳು ಮಹಾಗರ್ಗಳು ಕಾಣುತ್ರಾದದವು.

ಆ ಆನ ಗಳನುು ನ ೊೋಡಿ ಮದಿಸಿದ ಆನ ಯಂತ್ರದದ ಬಲಶಾಲ್ಲ


ಭಿೋಮಸ ೋನನು ಕ ೈಯಲ್ಲಿ ಅತ್ರದ ೊಡಡ ಗದ ಯನುು ಹಡಿದು ಬ ೋಗನ
ರಥದಿಂದ ಧುಮುಕ್ತ ದಂಡಪಾಣಿ ಅಂತಕನಂತ ಮುನುುಗಿಗದನು.
ಗದ ಯನುು ಎತ್ರಾಹಡಿದ ಆ ಪಾಂಡವ ಮಹಾರಥನನುು ನ ೊೋಡಿ ಕೌರವ
ಸ ೋನ ಗಳು ನಡುಗಿದವು ಮತುಾ ಮಲ-ಮೊತರಗಳನುು ವಿಸಜಿಣಸಿದವು.
ಗದಾಧಾರಿಯಾದ ವೃಕ ೊೋದರನನುು ನ ೊೋಡಿ ಎಲಿ ಸ ೋನ ಗಳ

750
ಉದಿವಗುಗ ೊಂಡವು. ಪ್ವಣತ ೊೋಪ್ಮ ಆನ ಗಳು ಭಿೋಮಸ ೋನನ
ಗದ ಯಿಂದ ಕುಂಭಗಳ ಡ ದು ಧೊಳುಮುಕ್ತೆ ಓಡಿಹ ೊೋದವು.
ಭಿೋಮಸ ೋನನ ಗದ ಯಿಂದ ಪ್ರಹರಿತಗ ೊಂಡ ಆ ಆನ ಗಳು
ಓಡಿಹ ೊೋದವು. ರ ಕ ೆಗಳು ಕತಾರಿಸಲಪಟಿ ಪ್ವಣತಗಳಂತ
ಆತಣಸವರದಲ್ಲಿ ಚಿೋರಿಕ ೊಳುುತಾಾ ಕ ಲವು ಅಲ್ಲಿಯೋ ಬಿದದವು.
ಕುಂಭಗಳ ಡ ದು ಹಾಗ ಓಡಿಹ ೊೋಗುತ್ರಾದದ ಮತುಾ ಕ ಳಗ ಉರುಳುತ್ರಾದದ
ಅನ ೋಕ ಆನ ಗಳನುು ನ ೊೋಡಿ ಸ ೈನಿಕರು ನಡುಗಿದರು. ಸಂಕುರದಧ
ಯುಧಿಷ್ಠಿರನೊ, ಮಾದಿರೋಪ್ುತರ ಪಾಂಡವರೊ ಹದಿದನ ಗರಿಗಳುಳು ನಿಶ್ತ
ಬಾಣಗಳಿಂದ ಗರ್ರ್ೋಧಿಗಳನುು ಸಂಹರಿಸುತ್ರಾದದರು.
ಧೃಷ್ಿದುಾಮುನಾದರ ೊೋ ಸಮರದಲ್ಲಿ ನರಾಧಿಪ್ನನುು ಸ ೊೋಲ್ಲಸಿ,
ದುರ್ೋಣಧನನು ಕುದುರ ಯ ಮೋಲ ಹ ೊರಟುಹ ೊೋಗಲು,
ಸುಧಾರಿಸಿಕ ೊಂಡು, ಪಾಂಡವರ ಲಿರೊ ಆನ ಗಳಿಂದ
ಸುತುಾವರ ಯಲಪಟ್ಟಿರುವುದನುು ಕಂಡನು. ಆಗ ಧೃಷ್ಿದುಾಮುನು ಸವಣ
ಪ್ರಭದರಕರ ೊಡನ ಆನ ಗಳನುು ಸಂಹರಿಸಲು ಬಂದನು.

ರಥಸ ೋನ ಯಲ್ಲಿ ಅರಿಂದಮ ದುರ್ೋಣಧನನನುು ಕಾಣದ ೋ ಅಶ್ವತಾಾಮ,


ಕೃಪ್ ಮತುಾ ಕೃತವಮಣರು ಅಲ್ಲಿದದ ಕ್ಷತ್ರರಯರಲ್ಲಿ ದುರ್ೋಣಧನನು
ಎಲ್ಲಿ ಹ ೊೋದ ಎಂದು ಪ್ರಶ್ುಸಿದರು. ರ್ನಕ್ಷಯವು ನಡ ಯುತ್ರಾರುವಾಗ

751
ರಾರ್ನನುು ಕಾಣದ ೋ ಆ ಮಹಾರಥರು ದುರ್ೋಣಧನನು ಅಲ್ಲಿ
ಹತನಾದನ ಂದ ೋ ಭಾವಿಸಿ ವಿಷ್ಣಣವದನರಾಗಿ ಅವನ ಕುರಿತಾಗಿ ಪ್ುನಃ
ಪ್ುನಃ ಕ ೋಳತ ೊಡಗಿದರು. ಸೊತನು ಹತನಾಗಲು ಅವನು
ಸೌಬಲನಿದದಲ್ಲಿಗ ಹ ೊೋದನ ಂದು ಕ ಲವರು ಹ ೋಳಿದರ ತುಂಬಾ
ಗಾಯಗ ೊಂಡಿರುವ ಇತರ ಕ್ಷತ್ರರಯರು ಅವರಿಗ ಹೋಗ ಹ ೋಳಿದರು:

“ದುರ್ೋಣಧನನಿಂದ ಏನು ಕ ಲಸವಾಗಬ ೋಕಾಗಿದ ?


ಜಿೋವಂತವಾಗಿದದರ ಅವನನುು ನಿೋವು ಕಾಣುತ್ರಾದಿದರಿ.
ನಿೋವ ಲಿರೊ ಒಟಾಿಗಿ ಯುದಧಮಾಡಿರಿ. ಇದರಲ್ಲಿ ರಾರ್ನ ೋನು
ಮಾಡಬಲಿನು?”

ಹ ಚುಚ ಭಾಗ ವಾಹನಗಳ ಲಿವನೊು ಕಳ ದುಕ ೊಂಡಿದದ ಶ್ರಿೋರಗಳಲ್ಲಿ


ಅತಾಂತ ಗಾಯಗ ೊಂಡಿದದ ಕ್ಷತ್ರರಯರು ಶ್ರಗಳಿಂದ ಪ್ತೋಡಿತರಾಗಿ
ಅಸಪಷ್ಿವಾಗಿ ಈ ಮಾತುಗಳನಾುಡಿದರು:

“ನಮಮನುು ಸುತುಾವರ ದಿರುವ ಈ ಸ ೋನ ಗಳ ಲಿವನೊು ನಾವು


ಸಂಹರಿಸುತ ೋಾ ವ . ಆದರ ಆ ಆನ ಗಳ ಲಿವನೊು ಸಂಹರಿಸಿ
ಪಾಂಡವರು ನಮಮ ಕಡ ಗ ೋ ಬರುತ್ರಾದಾದರ !”

ಅವರ ಆ ಮಾತನುು ಕ ೋಳಿ ಅಶ್ವತಾಾಮ, ಕೃಪ್ ಮತುಾ ಕೃತವಮಣರು

752
ಪಾಂಚಾಲರಾರ್ನ ಆ ದುಗಣಮ ರಥ ಸ ೋನ ಯನುು ಬಿಟುಿ
ಸೌಬಲನಿದದಲ್ಲಿಗ ತ ರಳಿದರು. ಅವರು ಹಾಗ ಹ ೊರಟುಹ ೊೋಗಲು
ಧೃಷ್ಿದುಾಮುನ ನಾಯಕತವದಲ್ಲಿ ಪಾಂಡವರು ಕೌರವರರನುು
ಸಂಹರಿಸಲು ಮುಂದುವರ ದರು. ತಮಮ ಮೋಲ ಎರಗುತ್ರಾದದ
ಸಂಪ್ರಹೃಷ್ಿ ಮಹಾರಥರನುು ನ ೊೋಡಿ ಆ ವಿೋರರಲ್ಲಿ ಜಿೋವದ
ನಿರಾಶ ಯು ಆವರಿಸಿತು. ಕೌರವ ಸ ೋನ ಯಲ್ಲಿ ಹ ಚುಚರ್ನರ ಮುಖ್ಗಳು
ವಿವಣಣವಾದವು. ಅವರ ಆಯುಧಗಳ ಲಿವೂ
ಮುಗಿದುಹ ೊೋಗಿರುವುದನುು ನ ೊೋಡಿ ಅವರಿಂದ ಪ್ರಿವಾರಿತನಾಗಿ
ಸಂರ್ಯನು ತನು ಜಿೋವವನ ುೋ ತ ೊರ ದು ಆ ಅಶ್ವ-ಗರ್ ಸ ೋನ ಗಳ ಂದಿಗ
ಎಲ್ಲಿ ಶಾರದವತ ಕೃಪ್ನು ನಿಂತು ಯುದಧಮಾಡಿದದನ ೊೋ ಅದ ೋ ಸಾಳದಲ್ಲಿ
ನಿಂತು ಅವನು ಮತುಾ ಇತರ ಐವರು ರ್ೋಧರು ಪಾಂಚಾಲಾನ
ಸ ೋನ ರ್ಂದಿಗ ಯುದಧಮಾಡಿದರು. ಕ್ತರಿೋಟ್ಟಯ ಶ್ರಗಳಿಂದ
ಪ್ತೋಡಿತರಾಗಿದದ ಆ ಐವರು ಧೃಷ್ಿದುಾಮುನ ಮಹಾಸ ೋನ ರ್ಂದಿಗ
ಯುದಧಮಾಡಿದರು. ಆದರ ಅವನಿಂದ ಸ ೊೋತ ಅವರ ಲಿರೊ ಆಗ
ರಣದಿಂದ ಹಂದ ಸರಿದರು. ಆಗ ಅಲ್ಲಿಗ ಬರುತ್ರಾದದ ಮಹಾರಥ
ಸಾತಾಕ್ತಯನುು ಅವರು ನ ೊೋಡಿದರು. ಆ ವಿೋರನು ನಾಲುೆ ನೊರು
ರಥಗಳ ಡನ ಅವರನುು ಆಕರಮಣಿಸಿದನು. ಕುದುರ ಗಳು ಬಳಲ್ಲರಲು
ಧೃಷ್ಿದುಾಮುನಿಂದ ಹ ೋಗ ೊೋ ತಪ್ತಪಸಿಕ ೊಂಡು ಬಂದ ಅವರು

753
ಪಾಪ್ತಯು ನರಕವನುು ಹ ೋಗ ೊೋ ಹಾಗ ಮಾಧವ ಸಾತಾಕ್ತಯ
ಸ ೋನ ಯಡಿಯಲ್ಲಿ ಬಿದದರು! ಸಾತಾಕ್ತಯಾದರ ೊೋ ಸಂರ್ಯನ ಕುದುರ -
ಸಾರಥಿಗಳನುು ಸಂಹರಿಸಿ, ಮೊರ್ಛಣತನಾಗಿ ಭೊಮಿಯ ಮೋಲ ಬಿದದ
ಅವನನುು ಜಿೋವಂತ ಸ ರ ಹಡಿದನು. ಆಗ ಭಿೋಮಸ ೋನನು
ಗದ ಯಿಂದಲೊ ಅರ್ುಣನನು ನಾರಾಚಗಳಿಂದಲೊ
ಮುಹೊತಣಮಾತರದಲ್ಲಿ ಆ ಗರ್ಸ ೋನ ಯನುು ಸಂಹರಿಸಿದರು. ಎಲಿ
ಕಡ ಗಳಲ್ಲಿಯೊ ಪ್ವಣತ ೊೋಪ್ಮ ಮಹಾಆನ ಗಳ ಮೃತಶ್ರಿೋರಗಳು
ಬಿದಿದರಲು ಪಾಂಡವ ರಥಗಳಿಗ ಮುಂದುವರ ಯಲ ೋ ಸಾಧಾವಾಗಲ್ಲಲಿ.
ಆಗ ಮಹಾಬಲ ಭಿೋಮಸ ೋನನು ಮಹಾ ಆನ ಗಳನುು ಎಳ ದು ಸರಿಸಿ
ಪಾಂಡವರಿಗ ರಥಮಾಗಣವನುು ಮಾಡಿಕ ೊಟಿನು.

ಅಶ್ವತಾಾಮ, ಕೃಪ್ ಮತುಾ ಕೃತವಮಣರು ರಥಸ ೋನ ಯಲ್ಲಿ


ದುರ್ೋಣಧನನನುು ಕಾಣದ ೋ ಅವನನುು ಹುಡುಕತ ೊಡಗಿದರು.
ಪಾಂಚಾಲರನುು ಬಿಟುಿ ಸೌಬಲನಿದದಲ್ಲಿಗ ಹ ೊೋಗಿ ರ್ನಕ್ಷಯವು
ನಡ ಯುತ್ರಾರುವ ಅಲ್ಲಿಯೊ ರಾರ್ನನುು ಕಾಣದ ೋ ಅವರು
ಉದಿವಗುರಾದರು.

ಹನ ೊುಂದು ಧಾತಣರಾಷ್ರರ ವಧ
ಭಿೋಮಸ ೋನನಿಂದ ಆ ಗರ್ಸ ೋನ ಯು ಹತವಾಗಲು ಅವನು ಕುರದಧ

754
ಪಾರಣಹಾರಿೋ ಅಂತಕನಂತ ದಂಡವನುು ಹಡಿದು ಸಂಚರಿಸುತ್ರಾದದನು.
ದುರ್ೋಣಧನನು ಅದೃಶ್ಾನಾಗಲು ಧೃತರಾಷ್ರನ ಅಳಿದುಳಿದ
ಮಕೆಳು ಒಟಾಿಗಿ ಸಮರದಲ್ಲಿ ಭಿೋಮಸ ೋನನನುು ಆಕರಮಣಿಸಿದರು.
ದುಮಣಷ್ಣಣ, ಚ ೈತರ, ರವಿ, ಮತುಾ ಇತರರು ಒಟಾಿಗಿ
ಭಿೋಮಸ ೋನನನುು ಆಕರಮಣಿಸಿ ಅವನನುು ಎಲಿ ಕಡ ಗಳಿಂದ ತಡ ದರು.
ಆಗ ಭಿೋಮನು ತನು ರಥವನುು ಪ್ುನಃ ಏರಿ ಅವರ ಮಮಣಸಾಾನಗಳಿಗ
ಗುರಿಯಿಟುಿ ನಿಶ್ತ ಬಾಣಗಳನುು ಪ್ರರ್ೋಗಿಸಿದನು. ಭಿೋಮಸ ೋನನಿಂದ
ಪ್ರಹರಿಸಲಪಟಿ ಧೃತರಾಷ್ರನ ಮಕೆಳು ಇಳಿಜಾರಿನ ಪ್ರದ ೋಶ್ದಿಂದ
ಆನ ಯನುು ಮೋಲಕ ೆಳ ಯುವಂತ ಭಿೋಮಸ ೋನನನುು ಸ ಳ ಯ
ತ ೊಡಗಿದರು. ಆಗ ಕುರದಧ ಭಿೋಮಸ ೋನನು ರಣದಲ್ಲಿ ದುಮಣಷ್ಣಣನ
ಶ್ರವನುು ಕ್ಷುರಪ್ರದಿಂದ ಹ ೊಡ ಯಲು ಅವನು ಭೊತಲದ ಮೋಲ
ಬಿದದನು. ಭಿೋಮನು ಸವಾಣವರಣಗಳನೊು ಭ ೋದಿಸಬಲಿ ಇನ ೊುಂದು
ಭಲಿದಿಂದ ಧೃತರಾಷ್ರ ಪ್ುತರ ಶ್ುರತಾಂತನನುು ವಧಿಸಿದನು. ಅನಂತರ
ಮುಗುಳುಗ ರ್ಂದಿಗ ನಾರಾಚದಿಂದ ರ್ಯತ ಿೋನನನುು ಹ ೊಡ ದು
ರಥಪ್ತೋಠದಿಂದ ಕ ಳಕುೆರುಳಿಸಿದನು. ಕೊಡಲ ೋ ಅವನು ರಥದಿಂದ
ಕ ಳಕ ೆ ಬಿದುದ ಅಸುನಿೋಗಿದನು. ಆಗ ಶ್ುರತವಣನು ಕುರದಧನಾಗಿ
ಭಿೋಮನನುು ಹದಿದನಗರಿಗಳುಳು ನೊರು ನತಪ್ವಣ ಶ್ರಗಳಿಂದ
ಹ ೊಡ ದನು. ಆಗ ಭಿೋಮನು ಚ ೈತರ, ಭೊರಿಬಲ ಮತುಾ ರವಿ ಈ

755
ಮೊವರನುು ವಿಷಾಗಿು-ಸಮ ಮೊರು ಶ್ರಗಳಿಂದ ಪ್ರಹರಿಸಿದನು.
ವಸಂತಋತುವಿನಲ್ಲಿ ಕತಾರಿಸಿ ಕ ಳಗ ಬಿೋಳುವ ಪ್ುಷ್ಪಭರಿತ ಮುತುಾಗದ
ಮರಗಳಂತ ಆ ಮೊವರು ಮಹಾರಥರೊ ಹತರಾಗಿ ತಮಮ ತಮಮ
ರಥಗಳಿಂದ ಭೊಮಿಯ ಮೋಲ ಬಿದದರು. ಅನಂತರ ಭಿೋಮನು
ಇನ ೊುಂದು ತ್ರೋಕ್ಷ್ಣ ನಾರಾಚದಿಂದ ದುವಿಣಮೋಚನನನುು ಹ ೊಡ ದು
ಅವನನುು ಮೃತುಾಲ ೊೋಕಕ ೆ ಕಳುಹಸಿದನು. ಪ್ವಣತ ಶ್ಖ್ರದಲ್ಲಿದದ
ವೃಕ್ಷವು ಭಿರುಗಾಳಿಯಿಂದ ಭಗುವಾಗಿ ಉರುಳಿ ಬಿೋಳುವಂತ ಆ ರಥಿ-
ಶ ರೋಷ್ಿನು ಹತನಾಗಿ ಭೊಮಿಯ ಮೋಲ ಬಿದದನು. ಅನಂತರ
ಭಿೋಮಸ ೋನನು ಧೃತರಾಷ್ರನ ಮಕೆಳಾದ ದುಷ್ರಧಷ್ಣ ಮತುಾ
ಸುಜಾತರನುು ಒಬ ೊಬಬಬರನೊು ಎರಡ ರಡು ಬಾಣಗಳಿಂದ ಹ ೊಡ ದು
ಸಂಹರಿಸಿದನು. ಶ್ಲ್ಲೋಮುಖ್ಗಳಿಂದ ಗಾಯಗ ೊಂಡಿದದ ಆ ಇಬಬರು
ರಥಸತಾಮರೊ ಕ ಳಗ ಬಿದದರು. ಆಗ ರಣದಲ್ಲಿ ಪ್ರಯತ್ರುಸುತ್ರಾದದ
ಧೃತರಾಷ್ರನ ಇನ ೊುಬಬ ಮಗ ದುವಿಣಷ್ಹನನುು ನ ೊೋಡಿ ಭಿೋಮನು
ಅವನನುು ಭಲಿದಿಂದ ಹ ೊಡ ದನು. ಅವನು ಸವಣಧನಿವಗಳ
ನ ೊೋಡುತ್ರಾದದಂತ ವಾಹನದಿಂದ ಕ ಳಕುೆರುಳಿ ಬಿದದನು. ಒಬಬನಿಂದಲ ೋ
ತನು ಅನ ೋಕ ಸಹ ೊೋದರರು ಹತರಾಗಿದುದದನುು ಕಂಡು
ಸಹಸಿಕ ೊಳುಲಾರದ ೋ ಶ್ುರತವಣನು ಸುವಣಣವಿಭೊಷ್ಠತ
ಮಹಾಚಾಪ್ವನುು ಸ ಳ ಯುತಾಾ ವಿಷಾಗಿುಗ ಸಮಾನ ಅನ ೋಕ

756
ಸಾಯಕಗಳನುು ಪ್ರರ್ೋಗಿಸುತಾಾ ಭಿೋಮನನುು ಆಕರಮಣಿಸಿದನು.

ಅವನು ಪಾಂಡವನ ಧನುಸಿನುು ತುಂಡರಿಸಿ, ಅವನನುು ಇಪ್ಪತುಾ


ಬಾಣಗಳಿಂದ ಮುಸುಕ್ತದನು. ಆಗ ಭಿೋಮಸ ೋನನು ಅನಾ ಧನುಸಿನುು
ಮೋಲ ತ್ರಾಕ ೊಂಡು ಅವನನುು ಆಕರಮಣಿಸಿ ನಿಲುಿ ನಿಲ ಿಂದು ಹ ೋಳಿದನು.
ಹಂದ ರ್ಂಭವ-ವಾಸವರ ನಡುವ ನಡ ದ ಸಮರದಂತ ಅವರಿಬಬರ
ಮಹಾ ಯುದಧವು ವಿಚಿತರವೂ ಭಯಾನಕವೂ ಆಗಿತುಾ. ಅವರಿಬಬರಿಂದ
ಮುಕಾವಾದ ಯಮದಂಡಗಳಂತ ನಿಶ್ತ-ಶ್ುಭ ಬಾಣಗಳು ಭೊಮಿ,
ಆಕಾಶ್, ದಿಕುೆ ಮತುಾ ಉಪ್ದಿಕುೆಗಳನುು ಮುಸುಕ್ತದವು. ಆಗ ರಣದಲ್ಲಿ
ಸಂಕುರದಧನಾದ ಶ್ುರತವಣನು ಧನುಸಿನ ುತ್ರಾ ಸಾಯಕಗಳಿಂದ
ಭಿೋಮಸ ೋನನ ಬಾಹು-ಎದ ಗಳಿಗ ಹ ೊಡ ದನು. ಅವನಿಂದ ಹೋಗ
ಅತ್ರಯಾಗಿ ಪ್ರಹರಿಸಲಪಟಿ ಭಿೋಮನು ಪ್ವಣಕಾಲದಲ್ಲಿ
ಮಹಾಸಾಗರವು ಕ್ಷ ೊೋಭ ಗ ೊಳುುವಂತ ಕುರದಧನಾಗಿ ಭುಗಿಲ ದದನು. ಆಗ
ರ ೊೋಷಾವಿಷ್ಿನಾದ ಭಿೋಮನು ಶ್ುರತವಣನ ಸಾರಥಿಯನೊು, ನಾಲುೆ
ಅಶ್ವಗಳನೊು ಬಾಣಗಳಿಂದ ಯಮಕ್ಷಯಕ ೆ ಕಳುಹಸಿದನು. ಅವನು
ವಿರಥನಾದುದನುು ನ ೊೋಡಿ ಆ ಅಮೋಯಾತಮ ಭಿೋಮನು ಕೊದಲನೊು
ಸಿೋಳಬಲಿಷ್ುಿ ಹರಿತವಾದ ವಿಶ್ಖ್ಗಳಿಂದ ಅವನನುು ಮುಚಿಚ ತನು
ಹಸಾಲಾರ್ವವನುು ತ ೊೋರಿಸಿದನು. ವಿರಥನಾದ ಶ್ುರತವಣನು ಖ್ಡಗ-

757
ಗುರಾಣಿಗಳನುು ಎತ್ರಾಕ ೊಂಡನು. ಅವನು ನೊರು ಚಂದರಗಳಂತ
ಹ ೊಳ ಯುತ್ರಾದದ ಖ್ಡಗವನುು ಎತ್ರಾಕ ೊಳುಲು ಪಾಂಡವ ಭಿೋಮನು
ಕ್ಷುರಪ್ರದಿಂದ ಅವನ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿ
ಬಿೋಳಿಸಿದನು. ಆ ಮಹಾತಮನ ಕ್ಷುರಪ್ರದಿಂದ ಶ್ರವು ಕತಾರಿಸಲಪಡಲು
ಅವನ ಕಾಯವು ಶ್ಬಧಮಾಡುತಾಾ ರಥದಿಂದ ಭೊಮಿಯ ಮೋಲ
ಬಿದಿದತು. ಆ ವಿೋರನು ಕ ಳಗ ಬಿೋಳಲು ಭಯಮೋಹತರಾದ ಕೌರವರು
ಭಿೋಮಸ ೋನನ ೊಡನ ಯುದಧಮಾಡುತಾಾ ಆಕರಮಣಿಸಿದರು. ತನು ಮೋಲ
ಎರಗಿದ ಆ ಅಳಿದುಳಿದ ಸ ೋನ ಯನುು ಕವಚಧಾರಿೋ ಪ್ರತಾಪ್ವಾನ್
ಭಿೋಮಸ ೋನನು ತಡ ದು ಎದುರಿಸಿದನು. ಅವರಿಂದ ಸುತುಾವರ ಯಲಪಟಿ
ಭಿೋಮಸ ೋನನು ನಿಶ್ತ ಶ್ರಗಳಿಂದ ಅವರ ಲಿರನೊು ಸಹಸಾರಕ್ಷ ಇಂದರನು
ಅಸುರರನುು ಹ ೋಗ ೊೋ ಹಾಗ ಪ್ತೋಡಿಸತ ೊಡಗಿದನು. ಆಗ ಅವನು
ಯುದಧದಲ್ಲಿ ಐದು ನೊರು ಆವರಣಗಳಿಂದ ಕೊಡಿದದ ಮಹಾರಥರನುು
ಸಂಹರಿಸಿ ಪ್ುನಃ ಏಳು ನೊರು ಗರ್ಸ ೋನ ಗಳನುು ಸಂಹರಿಸಿದನು.
ಪ್ರಮ ಬಾಣಗಳಿಂದ ಹತುಾಸಾವಿರ ಪ್ದಾತ್ರಗಳನುು ಸಂಹರಿಸಿ
ಪಾಂಡವನು ಎಂಟು ನೊರು ಕುದುರ ಗಳನುು ಸಂಹರಿಸಿ ವಿರಾಜಿಸಿದನು.
ಧೃತರಾಷ್ರನ ಮಕೆಳನುು ಯುದಧದಲ್ಲಿ ಕ ೊಂದು ಭಿೋಮಸ ೋನನು ತನುನುು
ತಾನು ಕೃತಾಥಣನಾದನ ಂದೊ ರ್ನಮವು ಸಫಲವಾಯಿತ ಂದೊ
ತ್ರಳಿದುಕ ೊಂಡನು. ಹಾಗ ಯುದಧಮಾಡಿ ಅವರನುು ಸಂಹರಿಸುತ್ರಾದದ

758
ಭಿೋಮನನುು ನ ೊೋಡಲು ಕೌರವ ಸ ೈನಾದವರು ಯಾರೊ
ಉತುಿಕರಾಗಿರಲ್ಲಲಿ. ಕುರುಗಳ ಲಿರನೊು ಓಡಿಸಿ, ಅವರ
ಅನುಯಾಯಿಗಳ ಲಿರನೊು ಸಂಹರಿಸಿ, ಭಿೋಮಸ ೋನನು ತನು ಎರಡೊ
ಭುರ್ಗಳನುು ತಟ್ಟಿಕ ೊಳುುತಾಾ ಅದರ ಶ್ಬಢದಿಂದ ಮಹಾಗರ್ಗಳನುು
ಹ ದರಿಸುತ್ರಾದದನು. ಕೌರವ ಸ ೋನ ಯಲ್ಲಿ ಬಹುಪಾಲು ರ್ೋಧರು
ಹತರಾಗಿ ಹ ೊೋಗಿದದರು. ಉಳಿದ ಸವಲಪ ರ್ನರೊ ದಿೋನರಾಗಿದದರು.

ತ್ರರಗತಣರ ರಾರ್ ಸುಶ್ಮಣನ ವಧ


ಆಗ ಸ ೋನಾಮಧಾದಲ್ಲಿ ಧೃತರಾಷ್ರನ ಮಕೆಳಲ್ಲಿ ದುರ್ೋಣಧನ ಮತುಾ
ಸುದಶ್ಣನ ಇವರಿಬಬರ ೋ ಹತರಾಗದ ೋ ಉಳಿದಿದದರು. ಆಗ
ಸ ೋನಾಮಧಾದಲ್ಲಿ ವಾವಸಿಾತನಾಗಿದದ ದುರ್ೋಣಧನನನುು ನ ೊೋಡಿ
ದ ೋವಕ್ತೋಪ್ುತರನು ಧನಂರ್ಯನಿಗ ಹ ೋಳಿದನು:

“ಶ್ತುರಗಳು ಅಧಿಕಾಂಶ್ವಾಗಿ ಹತರಾಗಿದಾದರ . ನಮಮ


ಬಂಧುರ್ನರು ರಕ್ಷ್ತರಾಗಿದಾದರ . ಸಾತಾಕ್ತಯು ಸಂರ್ಯನನುು
ಕೊಡ ಸ ರ ಹಡಿದು ಹ ೊೋಗಿದಾದನ . ರಣದಲ್ಲಿ ಧಾತಣರಾಷ್ರರ
ಅನುಯಾಯಿಗಳ ಡನ ಯುದಧಮಾಡಿ ನಕುಲ ಸಹದ ೋವರು
ಬಳಲ್ಲದಾದರ . ಸುರ್ೋಧನನನುು ಬಿಟುಿ ಕೃಪ್, ಕೃತವಮಣ
ಮತುಾ ದೌರಣಿ ಈ ಮೊವರೊ ಯುದಧದಲ್ಲಿ ನಿಂತ್ರದಾದರ .

759
ದುರ್ೋಣಧನನ ಸ ೋನ ಯನುು ಸಂಹರಿಸಿ ಸವಣ
ಪ್ರಭದರಕರ ೊಡನ ಪಾಂಚಾಲಾನು ಇಲ್ಲಿ ಪ್ರಮ ಕಾಂತ್ರಯಿಂದ
ನಿಂತ್ರದಾದನ . ವಾಜಿಮಧಾದಲ್ಲಿ ದುರ್ೋಣಧನನು
ಶ ವೋತಚತರದಡಿಯಲ್ಲಿ ಬಾರಿ ಬಾರಿಗೊ ಇತಾಕಡ ನ ೊೋಡುತಾಾ
ನಿಂತ್ರದಾದನ . ಸವಣ ಸ ೋನ ಯನೊು ಇನ ೊುಮಮ ವೂಾಹದಲ್ಲಿ
ರಚಿಸಿ ರಣಮಧಾದಲ್ಲಿ ನಿಂತ್ರರುವ ಅವನನುು
ನಿಶ್ತಬಾಣಗಳಿಂದ ಸಂಹರಿಸಿದರ ನಿೋನು
ಕೃತಕೃತಾನಾಗುತ್ರಾೋಯ. ಗರ್ಸ ೋನ ಯು ನಾಶ್ವಾದುದನುು
ನ ೊೋಡಿ ಮತುಾ ನಿೋನು ಇಲ್ಲಿರುವುದನುು ನ ೊೋಡಿ ಇವರು
ಪ್ಲಾಯಮಾಡುತ್ರಾರುವಾಗ ನಿೋನು ಸುರ್ೋಧನನನುು
ಸಂಹರಿಸು! ಯಾರಾದರೊ ಬ ೋಗನ ಹ ೊೋಗಿ ಪಾಂಚಾಲಾನು
ಇಲ್ಲಿಗ ಬರುವಂತ ಹ ೋಳಲ್ಲ. ಸ ೋನ ಯು ಬಳಲ್ಲರುವಾಗ ಈ
ಪಾಪ್ತಯು ತಪ್ತಪಸಿಕ ೊಂಡು ಹ ೊೋಗಬಾರದು! ನಿನು
ಸ ೋನ ಗಳ ಲಿವನೊು ಸಂಹರಿಸಿ ಪಾಂಡುಸುತರನುು
ರ್ಯಿಸುತ ೋಾ ನ ಂದು ತ್ರಳಿದುಕ ೊಂಡು ಧೃತರಾಷ್ರರ್ನು ಮಹಾ
ರೊಪ್ವನುು ಧರಿಸಿದಾದನ . ತನು ಸ ೋನ ಯು ನಾಶ್ವಾದುದನುು
ಮತುಾ ಪಾಂಡವರಿಂದ ಪ್ತೋಡಿಸಲಪಟ್ಟಿರುವುದನುು ನ ೊೋಡಿಯೊ
ನೃಪ್ನು ಸಂಗಾರಮದಲ್ಲಿ ತನು ವಧ ಯನುು ನಿಶ್ಚಯಿಸಿಯೋ

760
ಬರುತ್ರಾದಾದನ .”

ಹೋಗ ಹ ೋಳಲು ಫಲುಗನನಾದರ ೊೋ ಕೃಷ್ಣನಿಗ ಹ ೋಳಿದನು:

“ಮಾನದ! ಧೃತರಾಷ್ರನ ಮಕೆಳ ಲಿರೊ ಭಿೋಮನಿಂದಲ ೋ


ಹತರಾದರು. ಇಂದು ಯುದಧಕ ೆ ನಿಂತ್ರರುವ ಇವರಿಬಬರೊ
ಉಳಿಯಲಾರರು! ಭಿೋಷ್ಮನು ಹತನಾದನು. ದ ೊರೋಣನು
ಹತನಾದನು. ವ ೈಕತಣನ ಕಣಣನೊ ಹತನಾದನು.
ಮದರರಾರ್ ಶ್ಲಾನು ಹತನಾದನು. ರ್ಯದರಥನೊ
ಹತನಾದನು. ಶ್ಕುನಿಯ ಐದುನೊರು ಕುದುರ ಗಳು
ಉಳಿದುಕ ೊಂಡಿವ . ಇನೊುರು ರಥಗಳು ಉಳಿದುಕ ೊಂಡಿವ .
ನೊರು ಆನ ಗಳಿವ ಮತುಾ ಮೊರು ಸಾವಿರ ಪ್ದಾತ್ರಗಳಿದಾದರ .
ಅಶ್ವತಾಾಮ, ಕೃಪ್, ತ್ರರಗತಾಣಧಿಪ್ತ್ರ, ಉಲೊಕ, ಶ್ಕುನಿ, ಮತುಾ
ಕೃತವಮಣ ಇವರಿಷ ಿೋ ಧಾತಣರಾಷ್ರನ ಸ ೋನ ಯಲ್ಲಿ
ಉಳಿದುಕ ೊಂಡಿದಾದರ . ಭುವಿಯಲ್ಲಿ ಯಾರಿಗೊ ಕಾಲದಿಂದ
ಮೋಕ್ಷ ಎನುುವುದಿಲಿ. ಸ ೋನ ಗಳು ಹತವಾದರೊ ಹಾಗ
ನಿಂತ್ರರುವ ದುರ್ೋಣಧನನನುು ನ ೊೋಡು! ಇಂದು
ರಾತ್ರರಯಾಗುವುದರ ೊಳಗ ಮಹಾರಾರ್ ಯುಧಿಷ್ಠಿರನು
ಶ್ತುರರಹತನಾಗುತಾಾನ . ಇಂದು ಶ್ತುರಗಳಾಾರೊ ನನಿುಂದ

761
ತಪ್ತಪಸಿಕ ೊಂಡು ಹ ೊೋಗಲಾರರ ಂದು ಭಾವಿಸುತ ೋಾ ನ .
ಒಂದುವ ೋಳ ಈ ರಣ ೊೋತೆಟರು ಸಮರದಿಂದ ಪ್ಲಾಯನ
ಮಾಡದಿದದರ , ಅವರು ಸುರ-ಅಮಾನುಷ್ರ ೋ ಆಗಿರಲ್ಲ,
ಎಲಿರನೊು ನಾನು ಸಂಹರಿಸುತ ೋಾ ನ . ಇಂದು ಯುದಧದಲ್ಲಿ
ಕುರದಧನಾಗಿ ನಿಶ್ತ ಶ್ರಗಳಿಂದ ಗಾಂಧಾರನನುು ಕ ಳಗುರುಳಿಸಿ
ರಾರ್ ಯುಧಿಷ್ಠಿರನ ದಿೋರ್ಣ ನಿದಾರಹೋನತ ಯನುು
ಇಲಿವಾಗಿಸುತ ೋಾ ನ . ದುರಾಚಾರಿ ಸೌಬಲನು ಸಭ ಯಲ್ಲಿ
ಮೋಸದಿಂದ ದೊಾತದಲ್ಲಿ ಯಾವ ರತುಗಳನುು ಮೋಸದಿಂದ
ಅಪ್ಹರಿಸಿದದನ ೊೋ ಅವುಗಳನುು ನಾನು ಯುದಧದಲ್ಲಿ ಪ್ುನಃ
ಪ್ಡ ಯುತ ೋಾ ನ . ಇಂದು ಹಸಿಾನಾಪ್ುರದ ಸಿರೋಯರ ಲಿರೊ
ಯುದಧದಲ್ಲಿ ತಮಮ ಪ್ತ್ರ-ಪ್ುತರರು ಪಾಂಡವರಿಂದ
ಹತರಾದರ ಂದು ಕ ೋಳಿ ಗ ೊೋಳಿಡಲ್ಲದಾದರ . ಇಂದು ನಮಮ
ಕಮಣಗಳ ಲಿವೂ ಸಮಾಪ್ಾಗ ೊಳುುತಾವ . ಇಂದು
ದುರ್ೋಣಧನನು ಬ ಳಗುತ್ರಾದದ ಸಂಪ್ತ್ರಾನ ೊಂದಿಗ
ಪಾರಣಗಳನೊು ತಾಜಿಸಲ್ಲದಾದನ . ಬಾಲಮತ್ರ ಧಾತಣರಾಷ್ರನು
ಒಂದು ವ ೋಳ ಭಯಪ್ಟುಿ ಸಂಗಾರಮದಿಂದ ಪ್ಲಾಯನ
ಮಾಡದಿದದರ ಅವನು ನನಿುಂದ ಹತನಾದನ ಂದ ೋ ತ್ರಳಿ!
ಮುಂದ ಹ ೊೋಗು! ನನು ಧನುಸಿಿನ ಟ ೋಂಕಾರವನ ುೋ

762
ಸಹಸಿಕ ೊಳುಲು ಅಶ್ಕಾವಾಗಿರುವ ಈ ಗರ್ಸ ೋನ ಯನುು ನಾನು
ಸಂಹರಿಸುತ ೋಾ ನ .”

ಯಶ್ಸಿವ ಪಾಂಡವನು ಹೋಗ ಹ ೋಳಲು ದಾಶಾಹಣನು ಕುದುರ ಗಳನುು


ದುರ್ೋಣಧನನ ಸ ೋನ ಯ ಕಡ ಓಡಿಸಿದನು. ಆ ಸ ೋನ ಯನುು ನ ೊೋಡಿ
ದುರ್ೋಣಧನನುು ಸಂಹರಿಸುವ ಇಚ ೆಯಿಂದ ಸಜಾಾಗಿ ಭಿೋಮಸ ೋನ,
ಅರ್ುಣನ ಮತುಾ ಸಹದ ೋವ ಈ ಮೊವರು ಮಹಾರಥರು
ಸಿಂಹನಾದದ ೊಂದಿಗ ಹ ೊರಟರು. ಧನುಸುಿಗಳನುು ಮೋಲ ತ್ರಾ
ವ ೋಗದಿಂದ ಒಟ್ಟಿಗ ೋ ಬರುತ್ರಾದದ ಆ ಪಾಂಡವರ ಲಿರನೊು ನ ೊೋಡಿ
ಆತತಾಯಿ ಸೌಬಲನು ಯುದಧದಲ್ಲಿ ಅವರನುು ಎದುರಿಸಿದನು.

ಧೃತರಾಷ್ರನ ಮಗ ಸುದಶ್ಣನನು ಭಿೋಮಸ ೋನನನುು ಎದುರಿಸಿದನು.


ಸುಶ್ಮಣ ಶ್ಕುನಿಯರು ಕ್ತರಿೋಟ್ಟರ್ಂದಿಗ ಹ ೊೋರಾಡಿದರು. ಕುದುರ ಯ
ಮೋಲ ಕುಳಿತ್ರದದ ದುರ್ೋಣಧನನು ಸಹದ ೋವನ ಮೋಲ ಆಕರಮಣಿಸಿ
ಬ ೋಗನ ಪಾರಸದಿಂದ ಸಹದ ೋವನ ಶ್ರಸಿಿಗ ಜ ೊೋರಾಗಿ ಹ ೊಡ ದನು.
ಅವನಿಂದ ಪ್ರಹರಿಸಲಪಟುಿ ಸವಾಣಂಗಗಳ ರಕಾದಿಂದ ತ ೊೋಯದ
ಸಹದ ೋವನು ವಿಷ್ಸಪ್ಣದಂತ ನಿಟುಿಸಿರು ಬಿಡುತಾಾ ರಥಪ್ತೋಠದ
ಮೋಲ ಕುಳಿತನು. ಆಗ ಸಂಜ್ಞ ಗಳನುು ಪ್ುನಃ ಪ್ಡ ದುಕ ೊಂಡು
ಸಹದ ೋವನು ಕುರದಧನಾಗಿ ದುರ್ೋಣಧನನುು ತ್ರೋಕ್ಷ್ಣ ಶ್ರಗಳಿಂದ

763
ಮುಚಿಚದನು.

ಧನಂರ್ಯನು ವಿಕರಮದಿಂದ ಕುದುರ ಗಳ ಮೋಲ ಕುಳಿತ್ರದದ ಶ್ ರರ


ಶ್ರಗಳನುು ಕತಾರಿಸುತ್ರಾದದನು. ಅನ ೋಕ ಶ್ರಗಳಿಂದ ಪಾಥಣನು ಅ
ಸ ೋನ ಯನುು ಸಂಹರಿಸಿದನು. ಎಲಿ ಕುದುರ ಗಳನೊು ಕ ಳಗುರುಳಿಸಿ
ಅವನು ತ್ರರಗತಣರ ರಥಗಳ ಕಡ ಹ ೊೋದನು. ಆಗ ಮಹಾರಥ
ತ್ರರಗತಣರು ಒಟಾಿಗಿ ಶ್ರವಷ್ಣಗಳಿಂದ ಅರ್ುಣನ-ವಾಸುದ ೋವರನುು
ಮುಚಿಚದರು. ಆಗ ಮಹಾಯಶ್ಸಿವ ಪಾಂಡುನಂದನನು ಕ್ಷುರದಿಂದ
ಸತಾಕಮಣನನುು ಪ್ರಹರಿಸಿ ನಂತರ ಅವನ ರಥದ ಈಷಾದಂಡವನುು
ಕತಾರಿಸಿದನು. ಮಹಾಯಶ್ಸಿವಯು ಶ್ಲಾಶ್ತ ಕ್ಷುರಗಳಿಂದ ಅವನ
ಸುವಣಣಕುಂಡಲ ಭೊಷ್ಠತ ಶ್ರವನುು ತುಂಡರಿಸಿ ನಕೆನು. ವನದಲ್ಲಿ
ಹಸಿದ ಸಿಂಹವು ಮೃಗವನುು ಕಬಳಿಸುವಂತ ರ್ೋಧರು
ನ ೊೋಡುತ್ರಾದದಂತ ಯೋ ಅವನು ಸತ ಾೋಷ್ುವನುು ಸಂಹರಿಸಿದನು.

ಅವನನುು ಸಂಹರಿಸಿದ ನಂತರ ಪಾಥಣನು ಮೊರು ಶ್ರಗಳಿಂದ


ಸುಶ್ಮಣನನುು ಹ ೊಡ ದು ಅವನ ಸುವಣಣವಿಭೊಷ್ಠತ
ರಥಗಳ ಲಿವನೊು ಧವಂಸಗ ೊಳಿಸಿದನು. ಆಗ ಪಾಥಣನು ದಿೋರ್ಣಕಾಲ
ಒಟುಿಗೊಡಿದದ ತ್ರೋಕ್ಷ್ಣ ಕ ೊರೋಧವಿಷ್ವನುು ಪ್ರಸಾಲಾಧಿಪ್ತ್ರ ಸುಶ್ಮಣನ
ಮೋಲ ಪ್ರರ್ೋಗಿಸಿದನು. ಧನಿವ ಅರ್ುಣನನು ನೊರು ಪ್ೃಷ್ತೆಗಳಿಂದ

764
ಅವನನುು ಮುಚಿಚ, ಅವನ ಕುದುರ ಗಳನುು ಗಾಯಗ ೊಳಿಸಿದನು.
ಅನಂತರ ಯಮದಂಡದಂತ್ರರುವ ನಿಶ್ತ ಶ್ರವನ ುತ್ರಾಕ ೊಂಡು
ಸುಶ್ಮಣನನ ುೋ ಗುರಿಯನಾುಗಿಸಿ ಬ ೋಗನ ಪ್ರಹರಿಸಿ ನಕೆನು. ಆ
ಧನಿವಯಿಂದ ಪ್ರಹರಿಸಲಪಟಿ ಕ ೊರೋಧದಿೋಪ್ಾವಾದ ಆ ಬಾಣವು ರಣದಲ್ಲಿ
ಸುಶ್ಮಣನ ಬಳಿ ಹ ೊೋಗಿ ಅವನ ಹೃದಯವನುು ಭ ೋದಿಸಿತು. ಅವನು
ಪಾರಣಹ ೊೋಗಿ ಸವಣಪಾಂಡವರನೊು ಸಂತ ೊೋಷ್ಗ ೊಳಿಸುತಾಾ ಮತುಾ
ಕೌರವರ ಕಡ ಯವರಿಗ ದುಃಖ್ವನುುಂಟುಮಾಡುತಾಾ ಧರಣಿೋತಲದಲ್ಲಿ
ಬಿದದನು.

ರಣದಲ್ಲಿ ಸುಶ್ಮಣನನುು ಸಂಹರಿಸಿ ಪಾಥಣನು ಅವನ ನಲವತ ೈದು


ಮಹಾರಥ ಪ್ುತರರನೊು ಸಾಯಕಗಳಿಂದ ಹ ೊಡ ದು ಯಮಸಾದನಕ ೆ
ಕಳುಹಸಿದನು. ಅನಂತರ ಆ ಮಹಾರಥನು ನಿಶ್ತ ಬಾಣಗಳಿಂದ
ಅವರ ಅನುಯಾಯಿಗಳ ಲಿರನೊು ಸಂಹರಿಸಿ ಹತಶ ೋಷ್ವಾಗಿದದ
ಭಾರತ್ರೋ ಸ ೋನ ಯನುು ಆಕರಮಣಿಸಿದನು.

ಸಮರದಲ್ಲಿ ಕುರದಧನಾದ ಭಿೋಮನಾದರ ೊೋ ನಗುನಗುತಾಲ ೋ


ಬಾಣಗಳಿಂದ ಧೃತರಾಷ್ರನ ಮಗ ಸುದಶ್ಣನನುು ಅದೃಶ್ಾನನಾುಗಿ
ಮಾಡಿದನು. ಕುರದಧನಾಗಿ ಜ ೊೋರಾಗಿ ನಗುತಾಾ ಅವನು ತ್ರೋಕ್ಷ್ಣ
ಕ್ಷುರಪ್ರದಿಂದ ಅವನ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿ ಕ ಳಕ ೆ

765
ಕ ಡವಿದನು. ಆ ವಿೋರನು ಹತನಾಗಲು ಅವನ ಅನುಯಾಯಿಗಳು
ರಣದಲ್ಲಿ ನಿಶ್ತ ವಿಶ್ಖ್ಗಳನುು ತೊರುತಾಾ ಭಿೋಮನನುು ಸುತುಾವರ ದರು.
ಅನಂತರ ವೃಕ ೊೋದರನು ಇಂದರನ ವಜಾರಯುಧದ ಸಪಶ್ಣಕ ೆ
ಸಮನಾದ ನಿಶ್ತ ಬಾಣಗಳಿಂದ ಕೌರವ ಸ ೋನ ಯನುು ಮುಚಿಚದನು.
ಕ್ಷಣದಲ್ಲಿಯೋ ಭಿೋಮನು ಅವರನುು ಸಂಹರಿಸಿದನು. ಅವರು
ಹತರಾಗಲು ಮಹಾಬಲ ಸ ೋನಾಧಾಕ್ಷರು ಭಿೋಮಸ ೋನನ ಬಳಿಸಾರಿ
ಅವನ ೊಡನ ಯುದಧಮಾಡತ ೊಡಗಿದರು. ಅವರ ಲಿರನೊು ಪಾಂಡವನು
ಘೊೋರ ಶ್ರಗಳಿಂದ ಮುಚಿಚದನು. ಹಾಗ ಯೋ ಕೌರವರ ಕಡ ಯ
ಮಹಾರಥರು ಕೊಡ ಮಹಾ ಶ್ರವಷ್ಣದಿಂದ ಎಲಿಕಡ ಗಳಿಂದ
ಪಾಂಡವ ೋಯರನುು ಸುತುಾವರ ದರು. ಆಗ ಶ್ತುರಗಳ ಡನ
ಯುದಧಮಾಡುತ್ರಾದದ ಪಾಂಡವರಿಗೊ ಮತುಾ ಸಮರದಲ್ಲಿ
ಪಾಂಡವರ ೊಂದಿಗ ಯುದಧಮಾಡುತ್ರಾದದ ಕೌರವರಿಗೊ ಎಲಿರಿಗೊ
ವಾಾಕುಲವುಂಟಾಯಿತು. ಬಾಂಧವರ ಕುರಿತು ಶ ೋಕ್ತಸುತಾಾ
ಪ್ರಸಪರರನುು ಹ ೊಡ ಯುತಾಾ ಎರಡೊ ಕಡ ಯ ಸ ೋನ ಗಳ ರ್ೋಧರು
ಕ ಳಗುರುಳಿದರು.

ಶ್ಕುನಿ-ಉಲೊಿಕರ ವಧ
ನರ-ಕುದುರ -ಆನ ಗಳ ನಾಶ್ಯುಕಾ ಆ ಸಂಗಾರಮವು ನಡ ಯುತ್ರಾರಲು

766
ಸೌಬಲ ಶ್ಕುನಿಯು ಸಹದ ೋವನನುು ಎದುರಿಸಿದನು. ಕೊಡಲ ೋ
ಸಹದ ೋವನು ಪ್ತಂಗಗಳಂತ ಶ್ೋರ್ರ ಶ್ರೌರ್ಗಳನುು ಅವನ ಮೋಲ
ಸುರಿಸಿದನು. ರಣದಲ್ಲಿ ಉಲೊಕನು ಹತುಾ ಶ್ರಗಳಿಂದ ಭಿೋಮನನುು
ಹ ೊಡ ದನು. ಶ್ಕುನಿಯಾದರ ೊೋ ಮೊರು ಬಾಣಗಳಿಂದ ಭಿೋಮನನುು
ಹ ೊಡ ದು ತ ೊಂಬತುಾ ಸಾಯಕಗಳಿಂದ ಸಹದ ೋವನನುು ಮುಚಿಚದನು.
ಆ ಶ್ ರರು ಪ್ರಸಪರರನುು ಎದುರಿಸಿ ರಣಹದುದಗಳ ರ ಕ ೆಗಳನುು
ಹ ೊಂದಿದದ ಸುವಣಣಪ್ುಂಖ್ಗಳುಳು ಮಸ ಗಲ್ಲಿನಿಂದ
ಹರಿತಗ ೊಳಿಸಲಪಟಿ ಮತುಾ ಕ್ತವಿಯ ತುದಿಯವರ ಗೊ ಎಳ ಯಲಪಟುಿ
ಬಿಟಿ ನಿಶ್ತ ಬಾಣಗಳಿಂದ ಪ್ರಸಪರರನುು ಹ ೊಡ ದರು.

ಇದರ ಮಧ ಾ ಶ್ ರ ಪ್ರತಾಪ್ವಾನ್ ಸೌಬಲ ೋಯನು ಪಾರಸದಿಂದ


ಸಹದ ೋವನ ತಲ ಗ ಜ ೊೋರಾಗಿ ಹ ೊಡ ದನು. ಅವನು ವಿಹವಲನಾಗಿ
ರಥದಲ್ಲಿಯೋ ಕುಳಿತುಕ ೊಂಡನು. ಹಾಗಾದ ಸಹದ ೋವನನುು ನ ೊೋಡಿ
ಸಂಕುರದಧನಾದ ಪ್ರತಾಪ್ವಾನ್ ಭಿೋಮಸ ೋನನು ಎಲಿ ಸ ೋನ ಗಳನುು
ತಡ ದನು. ನೊರಾರು ಸಹಸಾರರು ನಾರಾಚಗಳಿಂದ ಭ ೋದಿಸಿ,
ನಾಶ್ಗ ೊಳಿಸಿ ಆ ಅರಿಂದಮನು ಸಿಂಹನಾದಗ ೈದನು. ಆ ಶ್ಬಧದಿಂದ
ನಡುಗಿದ ಶ್ಕುನಿಯ ಅನುಯಾಯಿಗಳ ಲಿರೊ ಭಿೋತರಾಗಿ ಕುದುರ -
ಆನ ಗಳ ಡನ ಬ ೋಗನ ಓಡಿ ಹ ೊೋದರು. ಭಗುರಾಗಿ ಓಡಿಹ ೊೋಗುತ್ರಾದದ

767
ಅವರನುು ನ ೊೋಡಿ ರಾಜಾ ದುರ್ೋಣಧನನು ಹ ೋಳಿದನು:

“ಅಧಮಣಜ್ಞರ ೋ! ಹಂದುರಿಗಿ ಬಂದು ಯುದಧಮಾಡಿರಿ! ಓಡಿ


ಹ ೊೋಗುವುದರಿಂದ ಏನಾಗಲ್ಲಕ್ತೆದ ? ರಣದಲ್ಲಿ
ಬ ನುುತ ೊೋರಿಸದ ೋ ಯುದಧಮಾಡುತಾಾ ಪಾರಣಬಿಡುವ ವಿೋರನು
ಇಲ್ಲಿ ಕ್ತೋತ್ರಣಯನೊು ಮರಣದ ನಂತರ ಉತಾಮ
ಲ ೊೋಕಗಳನೊು ಹ ೊಂದುತಾಾನ .”

ರಾರ್ನು ಹೋಗ ಹ ೋಳಲು ಸೌಬಲನ ಪ್ದಾನುಗರು ಪಾಂಡವರ ಮೋಲ


ಎರಗಿದರು. ಓಡಿಬಂದು ಎರಗುತ್ರಾದದ ಅವರು ಅತ್ರ ದಾರುಣ
ಶ್ಬಧಮಾಡುತ್ರಾದದರು. ಅಲ ೊಿೋಲಕಲ ೊಿೋಲಗ ೊಂಡ ಸಾಗರದಂತ ಎಲಿ
ಕಡ ಕ್ಷ ೊೋಭ ಯುಂಟಾಗುತ್ರಾತುಾ. ಸೌಬಲನ ಪ್ದಾನುಗರು ಮೋಲ
ಬಿೋಳುತ್ರಾರುವುದನುು ನ ೊೋಡಿ ವಿರ್ಯದಲ್ಲಿ ನಡ ಯುತ್ರಾದದ ಪಾಂಡವರು
ಅವರನುು ಎದುರಿಸಿ ಯುದಧಮಾಡಿದರು. ಪ್ುನಃ ಚ ೋತರಿಸಿಕ ೊಂಡ
ಸಹದ ೋವನು ಶ್ಕುನಿಯನುು ಹತುಾ ಮತುಾ ಅವನ ಕುದುರ ಗಳನುು
ಮೊರು ಶ್ರಗಳಿಂದ ಹ ೊಡ ದನು. ಹಾಗೊ ನಸುನಗುತಾಾ ಶ್ರಗಳಿಂದ
ಶ್ಕುನಿಯ ಧನುಸಿನುು ಕತಾರಿಸಿದನು. ಆಗ ಶ್ಕುನಿಯು ಇನ ೊುಂದು
ಧನುಸಿನುು ಎತ್ರಾಕ ೊಂಡು ನಕುಲನನುು ಆರು ಮತುಾ ಭಿೋಮಸ ೋನನನುು
ಏಳು ಬಾಣಗಳಿಂದ ಹ ೊಡ ದನು. ಉಲೊಕನು ಕೊಡ ಏಳು

768
ಬಾಣಗಳಿಂದ ಭಿೋಮನನುು ಮತುಾ ಏಳರಿಂದ ಸಹದ ೋವನನುು
ಹ ೊಡ ದು ರಣದಲ್ಲಿ ತನು ತಂದ ಗ ಸಂತಸವನಿುತಾನು. ಭಿೋಮಸ ೋನನು
ಶ್ಕುನಿಯನುು ಅರವತಾುಲುೆ ನಿಶ್ತ ಶ್ರಗಳಿಂದ ಮತುಾ ಅವನ
ಪಾಶ್ವಣಸಾರಥಿಗಳನುು ಮೊರು ಮೊರು ಬಾಣಗಳಿಂದ ಹ ೊಡ ದನು.
ಎಣ ಣಯಿಂದ ತ ೊೋಯಿಸಿದ ಭಿೋಮನ ನಾರಾಚಗಳಿಂದ ಹ ೊಡ ಯಲಪಟಿ
ಅವರು ಕುರದಧರಾಗಿ ಮಿಂಚಿನಿಂದ ಕೊಡಿದ ಮೋಡಗಳು ಮಳ ಯಿಂದ
ಪ್ವಣತವನುು ಹ ೋಗ ೊೋ ಹಾಗ ರಣದಲ್ಲಿ ಸಹದ ೋವನನುು
ಶ್ರವೃಷ್ಠಿಗಳಿಂದ ಮುಚಿಚಬಿಟಿರು. ಆಗ ಸಹದ ೋವನು ತನು ಮೋಲ
ಆಕರಮಣಿಸುತ್ರಾದದ ಉಲೊಕನ ಶ್ರವನುು ಭಲಿದಿಂದ ತುಂಡರಿಸಿದನು.
ಯುದಧದಲ್ಲಿ ಪಾಂಡವರಿಗ ಸಂತಸವನುು ನಿೋಡುತಾಾ ಸಹದ ೋವನಿಂದ
ಕ ಳಗುರುಳಿಸಲಪಟಿ ಉಲೊಕನು ಸವಾಣಂಗಗಳ ರಕಾದಿಂದ
ತ ೊೋಯಿಸಲಪಟುಿ ರಥದಿಂದ ನ ಲಕುೆರುಳಿ ಬಿದದನು.

ಪ್ುತರನು ಹತನಾದುದನುು ನ ೊೋಡಿ ಶ್ಕುನಿಯು ಅಲ್ಲಿ ಕಣಿಣೋರುತುಂಬಿದ


ಕಂಠವುಳುವನಾಗಿ, ನಿಟುಿಸಿರುಬಿಡುತಾಾ ಕ್ಷತಾ ವಿದುರನ ಮಾತನುು
ಸಮರಿಸಿಕ ೊಂಡನು. ಕಣುಣಗಳು ಕಣಿಣೋರಿನಿಂದ ತುಂಬಿ, ನಿಟುಿಸಿರುಬಿಡುತಾಾ
ಅವನು ಮುಹೊತಣಕಾಲ ರ್ೋಚಿಸಿದನು. ನಂತರ ಸಹದ ೋವನ
ಬಳಿಸಾರಿ ಅವನನುು ಮೊರು ಸಾಯಕಗಳಿಂದ ಹ ೊಡ ದನು.

769
ಸಹದ ೋವನು ಅವನು ಪ್ರರ್ೋಗಿಸಿದ ಬಾಣಗಳನುು ಶ್ರಸಂರ್ಗಳಿಂದ
ನಿರಸನಗ ೊಳಿಸಿ ಅವನ ಧನುಸಿನುು ತುಂಡರಿಸಿದನು. ಧನುಸುಿ
ತುಂಡಾಗಲು ಸೌಬಲ ಶ್ಕುನಿಯು ಭಾರವಾದ ಖ್ಡಗವನುು ಹಡಿದು
ಸಹದ ೋವನ ಮೋಲ ಪ್ರರ್ೋಗಿಸಿದನು. ರಭಸದಿಂದ ಮೋಲ ಬಿೋಳುತ್ರಾದದ
ಸೌಬಲನ ಘೊೋರರೊಪ್ತೋ ಖ್ಡಗವನುು ಅವನು ನಸುನಗುತಾಾ ಎರಡಾಗಿ
ಕತಾರಿಸಿದನು. ಖ್ಡಗವು ಎರಡಾಗಿ ತುಂಡಾದುದನುು ನ ೊೋಡಿ ಅವನು
ಭಾರ ಗದ ರ್ಂದನುು ಹಡಿದು ಸಹದ ೋವನ ಮೋಲ ಪ್ರರ್ೋಗಿಸಲು
ಅದು ನಿಷ್ಪಲವಾಗಿ ನ ಲದ ಮೋಲ ಬಿದಿದತು. ಆಗ ಸಂಕುರದಧ ಸೌಬಲನು
ಪಾಂಡವನ ಮೋಲ ಮೋಲ ದುದಬಂದ ಕಾಲರಾತ್ರರಯಂತ ಇದದ
ಮಹಾಘೊೋರ ಶ್ಕ್ತಾಯನುು ಪ್ರರ್ೋಗಿಸಿದನು. ರಭಸದಿಂದ ಬರುತ್ರಾದದ
ಅದನುು ಸಮರದಲ್ಲಿ ಸಹದ ೋವನು ನಸುನಗುತಾಾ ಕಾಂಚನಭೊಷ್ಣ
ಶ್ರಗಳಿಂದ ಮೊರಾಗಿ ಕತಾರಿಸಿದನು. ಉರಿಯುತ್ರಾರುವ ಮಿಂಚು
ಗಗನವನುು ಸಿೋಳಿ ಬರುವಂತ ಆ ಕನಕಭೊಷ್ಣ ಶ್ಕ್ತಾಯು ಮೊರು
ಭಾಗಗಳಾಗಿ ಕ ಳಗ ಬಿದಿದತು. ಶ್ಕ್ತಾಯು ನಾಶ್ವಾದುದನುು ಮತುಾ
ಭಯಾದಿಣತ ಸೌಬಲನನುು ನ ೊೋಡಿ ಕೌರವನ ಕಡ ಯವರ ಲಿರೊ
ಶ್ಕುನಿರ್ಂದಿಗ ಭಯಹುಟ್ಟಿ ಪ್ಲಾಯನಗ ೈದರು. ಆಗ
ವಿರ್ರ್ೋಲಾಿಸಿ ಪಾಂಡವರ ಕೊಗು ಜ ೊೋರಾಗಿದಿದತು. ದುರ್ೋಣಧನನ
ಕಡ ಯ ಪಾರಯಶ್ಃ ಎಲಿರೊ ವಿಮುಖ್ರಾಗಿದದರು. ಸಂಯುಗದಲ್ಲಿ

770
ಅವರು ವಿಮನಸೆರಾದುದನುು ನ ೊೋಡಿ ಪ್ರತಾಪ್ವಾನ್
ಮಾದಿರೋಪ್ುತರನು ಅನ ೋಕ ಸಹಸರ ಶ್ರಗಳಿಂದ ಅವರನುು ತಡ ದು
ನಿಲ್ಲಿಸಿದನು. ಅನಂತರ ಗಾಂಧಾರರ ಅಶ್ವಸ ೋನ ಯಿಂದ ರಕ್ಷ್ಸಲಪಟುಿ
ರಣದಲ್ಲಿ ಎದುರಾಗಿ ಬಂದ ರ್ಯದಲ್ಲಿ ದೃಢನಾಗಿದದ ಸೌಬಲನನುು
ಸಹದ ೋವನು ಆಕರಮಣಿಸಿದನು.

ಅಳಿದುಳಿದಿರುವ ಶ್ಕುನಿಯು ತನು ಪಾಲ್ಲಗ ಸ ೋರಿದವನ ಂದು


ನ ನಪ್ತಸಿಕ ೊಂಡು ಸಹದ ೋವನು ಕಾಂಚನ ರಥದ ಮೋಲ ಕುಳಿತು
ಧನುಸಿಿಗ ಶ್ಂರ್ನಿಯನುು ಬಲವಾಗಿ ಬಿಗಿದು ಕಟ್ಟಿ, ಸ ಳ ದು ಟ ೋಂಕರಿಸಿ
ಅವನನುು ಆಕರಮಣಿಸಿದನು. ಅವನು ಕುರದಧನಾಗಿ ಶ್ಲಾಶ್ತ ಹದಿದನ
ಗರಿಗಳ ಬಾಣಗಳಿಂದ ಸೌಬಲನನುು ಅಂಕುಶ್ದಿಂದ ಮಹಾಗರ್ವನುು
ತ್ರವಿಯುವಂತ ಹ ೊಡ ದು ನ ೊೋಯಿಸಿದನು. ಮೋಧಾವಿೋ ಸಹದ ೋವನು
ಅವನಿಗ ಹಂದಿನದನುು ಸಮರಿಸಿಕ ೊಡುವಂತ ಹೋಗ ಹ ೋಳಿದನು:

“ಕ್ಷತರಧಮಣದಲ್ಲಿ ಸಿಾರನಾಗಿದುದಕ ೊಂಡು ಯುದಧಮಾಡಿ


ಪ್ುರುಷ್ನಾಗು! ದುಮಣತ ೋ! ಮೊಢ! ಸಭಾತಲದಲ್ಲಿ
ದಾಳಗಳನ ುಸ ದು ಹ ೋಗ ನಗುತ್ರಾದ ದರ್ೋ ಆ ಪಾಪ್ಕಮಣದ
ಫಲವ ೋನ ನುುವುದನುು ಈಗ ನ ೊೋಡು! ಹಂದ ನಮಮನುು
ನ ೊೋಡಿ ನಗುತ್ರಾದದ ದುರಾತಮರು ಹತರಾದರು. ಕುಲಕ ೆ

771
ಅಗಿುಪಾರಯ ದುರ್ೋಣಧನ ಮತುಾ ಅವನ ಮಾವನಾದ ನಿೋನು
ಉಳಿದುಕ ೊಂಡಿರುವಿರಿ. ದ ೊಣ ಣಯನುು ಎಸ ದು ಮರದಿಂದ
ಹಣಣನುು ಕ ಡಹುವಂತ ನಾನು ಇಂದು ಕ್ಷುರದಿಂದ ನಿನು
ತಲ ಯನುು ಕತಾರಿಸಿ ಕ ಡುಹ ಸಂಹರಿಸುತ ೋಾ ನ .”

ಹೋಗ ಹ ೋಳಿ ಸಂಕುರದಧನಾದ ಮಹಾಬಲ ಸಹದ ೋವನು ವ ೋಗದಿಂದ


ಅವನನುು ಆಕರಮಣಿಸಿದನು. ಸಹದ ೋವನು ಅವನ ಬಳಿಸಾರಿ
ಕ ೊರೋಧದಿಂದ ಗಹಗಹಸಿ ನಗುತ್ರಾರುವನಂತ ಬಲವತಾಾಗಿ ಬಿಲಿನುು
ಸ ಳ ದನು. ಹತುಾ ಬಾಣಗಳಿಂದ ಶ್ಕುನಿಯನೊು, ನಾಲೆರಿಂದ ಅವನ
ಕುದುರ -ಚತರ-ಧವರ್-ಧನುಸುಿಗಳನೊು ಕತಾರಿಸಿ ಸಿಂಹದಂತ
ಗಜಿಣಸಿದನು. ಸಹದ ೋವನು ಧವರ್-ಧನುಸುಿ-ಚತರಗಳನುು ತುಂಡರಿಸಲು
ಸೌಬಲನು ಅನ ೋಕ ಸಾಯಕಗಳಿಂದ ಅವನ ಸವಣಮಮಣಗಳಿಗ
ಹ ೊಡ ದನು. ಅನಂತರ ಸಹದ ೋವನು ಇನ ೊುಮಮ ದುರಾಸದ
ಶ್ರವೃಷ್ಠಿಯನುು ಶ್ಕುನಿಯ ಮೋಲ ಪ್ರಹರಿಸಿದನು. ಆಗ ಕುರದಧನಾದ
ಸುಬಲನ ಪ್ುತರನು ಏಕಾಕ್ತಯಾಗಿ ಮಾದಿರೋಪ್ುತರ ಸಹದ ೋವನನುು
ಸಂಹರಿಸಲು ಶ್ೋರ್ರವಾಗಿ ಸುವಣಣಭೊಷ್ಠತ ಪಾರಸದಿಂದ ಅವನ
ಮೋಲ ಎರಗಿದನು. ಆಗ ಮಾದಿರೋಸುತನು ಒಡನ ಯೋ ರಣಾಗರದಲ್ಲಿ
ಪಾರಸವನುು ಮೋಲ ತ್ರಾ ಹಡಿದಿದದ ಅವನ ದುಂಡಾದ ಭುರ್ಗಳ ರಡನೊು

772
ಭಲಿದಿಂದ ಒಂದ ೋ ಬಾರಿಗ ಕತಾರಿಸಿ ಉಚೆ ಸವರದಲ್ಲಿ ಗಜಿಣಸಿದನು.
ಆಗ ಶ್ೋರ್ರವಾಗಿ ಕ ಲಸಮಾಡಿ ಮುಗಿಸುವ ಸಹದ ೋವನು
ಸಮಾಹತನಾಗಿ ಸುವಣಣಪ್ುಂಖ್ಗಳುಳು ಸವಣ ಆವರಣಗಳನೊು
ಅತ್ರಕರಮಿಸಿ ಹ ೊೋಗಬಲಿ ದೃಢವಾದ ಉಕ್ತೆನ ಭಲಿದಿಂದ ಶ್ಕುನಿಯ
ಶ್ರವನುು ಶ್ರಿೋರದಿಂದ ಕ ಳಕ ೆ ಕ ಡಹದನು. ಚ ನಾುಗಿ ಪ್ರರ್ೋಗಿಸಲಪಟಿ
ಪಾಂಡವನ ಆ ಸುವಣಣಭೊಷ್ಠತ ದಿವಾಕರನ ಪ್ರಭ ಯುಳು ಶ್ರದಿಂದ
ಶ್ರವನುು ಕಳ ದುಕ ೊಂಡ ಸುಬಲನ ಪ್ುತರನು ರಣರಂಗದ ಮೋಲ
ಬಿದದನು. ಹೋಗ ಕುಪ್ತತ ಪಾಂಡುಪ್ುತರನು ಕುರುಗಳ ಅನಾಾಯಕ ೆ
ಮೊಲನಾದ ಅವನ ಶ್ರವನುು ವ ೋಗವಾದ ಸುವಣಣಪ್ುಂಖ್ಗಳುಳು
ಶ್ಲಾಶ್ತ ಶ್ರದಿಂದ ಕತಾರಿಸಿದನು. ಶ್ರವನುು ಕಳ ದುಕ ೊಂಡು
ಅಂಗಾಂಗಗಳು ರಕಾದಿಂದ ತ ೊೋಯುದಹ ೊೋಗಿ ನ ಲದಮೋಲ ಮಲಗಿದ
ಶ್ಕುನಿಯನುು ನ ೊೋಡಿ ಕೌರವನ ಕಡ ಯ ರ್ೋಧರು ಭಯದಿಂದ
ಸತಾವವನ ುೋ ಕಳ ದುಕ ೊಂಡು ಶ್ಸರಪಾಣಿಗಳಾಗಿಯೋ ದಿಕುೆಪಾಲರಾದರು.

ಮುಖ್ವಣಗಿ, ಸಂಜ್ಞ ಗಳನುು ಕಳ ದುಕ ೊಂಡಿದದ,


ಗಾಂಡಿೋವಘೊೋಷ್ದಿಂದ ಮೃತಪಾರಯರಾದವರಂತ
ಭಯಾದಿಣತರಾಗಿದದ, ರಥ-ಅಶ್ವ-ಗರ್ಗಳನುು ಕಳ ದುಕ ೊಂಡಿದದ ಅವರು
ಧಾತಣರಾಷ್ರನ ೊಂದಿಗ ಪ್ದಾತ್ರಗಳಾಗಿಯೋ ಓಡಿ ಹ ೊೋಗುತ್ರಾದದರು.

773
ಹಾಗ ರಥದಿಂದ ಶ್ಕುನಿಯನುು ಕ ಳಗುರುಳಿಸಿ ಮುದಾನಿವತ
ಪಾಂಡವ ೋಯರು ಕ ೋಶ್ವ ಮತುಾ ಸ ೈನಿಕರ ೊಂದಿಗ ಪ್ರಹೃಷ್ಿರಾಗಿ
ಶ್ಂಖ್ಗಳನೊುದಿ ಹಷ್ಠಣತರಾದರು. ಅವರ ಲಿರೊ ಸಹದ ೋವನನುು
ಪ್ರಶ್ಂಸಿಸುತಾಾ ಹೃಷ್ಿರಾಗಿ

“ವಿೋರ! ಒಳ ುಯದಾಯಿತು! ನಿೋನು ವಂಚಕ ದುರಾತಮ


ಶ್ಕುನಿಯನುು ಅವನ ಪ್ುತರನ ೊಂದಿಗ ರಣದಲ್ಲಿ ಸಂಹರಿಸಿದ !”

ಎಂದರು.

ಆಗ ಸೌಬಲನ ಅನುಯಾಯಿಗಳು ಕುರದಧರಾಗಿ ಜಿೋವವನುು ತ ೊರ ದು


ಪಾಂಡವರನುು ಸುತುಾವರ ದು ಆಕರಮಣಿಸಿದರು. ಅರ್ುಣನ-
ಭಿೋಮಸ ೋನರು ಅವರನುು ಎದುರಿಸಿದರು. ಸಹದ ೋವನನುು ಸಂಹರಿಸಲು
ಶ್ಕ್ತಾ-ಋಷ್ಠಿ-ಪಾರಸಗಳನುು ಹಡಿದಿದದ ಸಹಸಾರರು ರ್ೋಧರ
ಸಂಕಲಪಗಳನುು ಧನಂರ್ಯನು ಗಾಂಡಿೋವದಿಂದ ವಾಥಣಗ ೊಳಿಸಿದನು.
ಧಾವಿಸಿ ಬರುತ್ರಾದದ ರ್ೋಧರ ಆಯುಧಗಳನುು ಹಡಿದಿದದವರ ಬಾಹು-
ಶ್ರ-ಕುದುರ ಗಳನುು ಬಿೋಭತುಿವು ಭಲಿಗಳಿಂದ ತುಂಡರಿಸಿದನು.
ಲ ೊೋಕವಿೋರ ಸವಾಸಾಚಿಯಿಂದ ಪ್ರಹರಿಸಲಪಟಿವರು ಅಸುನಿೋಗಿ
ವಸುಧ ಯಮೋಲ ತ ೊಪ್ತ ೊಪ್ನ ಬಿೋಳುತ್ರಾದದರು. ಆಗ
ದುರ್ೋಣಧನನು ತನು ಸ ೋನ ಯು ಕ್ಷಯವಾಗುತ್ರಾರುವುದನುು ನ ೊೋಡಿ

774
ಕುರದಧನಾಗಿ, ನಾಶ್ಗ ೊಳುದ ೋ ಉಳಿದಿದದ ನೊರಾರು ರಥ-ಆನ -
ಕುದುರ ಗಳ ಸವಾರರನುು ಮತುಾ ಪ್ದಾತ್ರಗಳನುು ಒಟಾಿಗಿ ಕರ ದು ಈ
ಮಾತನಾುಡಿದನು:

“ಕೊಡಲ ೋ ರಣವನುು ಸ ೋರಿ ತಮಮ ಮತುಾ ಪಾಂಚಾಲಾ


ಗಣಗಳಿಂದ ಕೊಡಿರುವ ಪಾಂಡವರ ಲಿರನೊು ಸಂಹರಿಸಿ
ಹಂದಿರುಗಿರಿ!”

ಅವನ ಆ ಮಾತನುು ಶ್ರಸಾವಹಸಿ ಅವನ ಶಾಸನದಂತ ಯೋ ಆ


ಯುದಧದುಮಣದರು ರಣದಲ್ಲಿ ಪಾಥಣರನುು ಎದುರಿಸಿ
ಯುದಧಮಾಡಿದರು. ಮಹಾರಣದಲ್ಲಿ ಹತರಾಗದ ೋ ತಮಮ ಮೋಲ
ಬಿೋಳುತ್ರಾದದ ಅವರನುು ಪಾಂಡವರು ಶ್ೋರ್ರದಲ್ಲಿಯೋ ವಿಷ್ಸಪ್ಣಗಳ
ಆಕಾರದ ಬಾಣಗಳಿಂದ ಮುಚಿಚಬಿಟಿರು. ತಾರತಾರರಿಲಿದ ೋ ರಣವನುು
ಸ ೋರಿದ ಅವರನುು ಮುಹೊತಣಮಾತರದಲ್ಲಿ ಮಹಾತಮ ಪಾಂಡವರು
ವಧಿಸಿಬಿಟಿರು. ಕವಚಧಾರಿಗಳಾಗಿ ಯುದಧದಲ್ಲಿ ನಿಂತ್ರದದರೊ
ಭಯದಿಂದ ಅವರು ಹ ಚುಚಕಾಲ ನಿಲಿಲ್ಲಲಿ. ಕುದುರ ಗಳನ ುೋರಿ
ಪ್ಲಾಯನ ಮಾಡುತ್ರಾದದ ಸ ೋನ ಗಳಿಂದ ಮೋಲ ದದ ಧೊಳು
ತುಂಬಿಕ ೊಂಡಿರಲು ರಣರಂಗದಲ್ಲಿ ದಿಕುೆ ಉಪ್ದಿಕುೆಗಳಾಾವುವ ಂದ ೋ
ತ ೊೋರುತ್ರಾರಲ್ಲಲಿ. ಆಗ ಪಾಂಡವರ ಸ ೋನ ಯಿಂದ ಹ ೊರಬಂದ ಅನ ೋಕ

775
ರ್ನರು ಓಡಿಹ ೊೋಗುತ್ರಾರುವ ಕೌರವರನುು ಕ್ಷಣಮಾತರದಲ್ಲಿ
ಸಂಹರಿಸಿದರು. ಆಗ ಕೌರವ ಸ ೋನ ಯಲ್ಲಿ ಯಾರೊ ಉಳಿದುಕ ೊಂಡಿರದ
ಹಾಗಾಯಿತು.

ದುರ್ೋಣಧನನ ಪ್ಲಾಯನ
ಯುದಧದಲ್ಲಿ ಒಂದಾಗಿದದ ದುರ್ೋಣಧನನ ಹನ ೊುಂದು ಅಕ್ಷೌಹಣಿೋ
ಸ ೋನ ಯು ಪಾಂಡು-ಸೃಂರ್ಯರಿಂದ ನಾಶ್ಗ ೊಂಡಿತು. ಆ ಸಹಸಾರರು
ರಾರ್ರಲ್ಲಿ, ಅತಾಂತ ಗಾಯಗ ೊಂಡಿರುವ ದುರ್ೋಣಧನನ ೊಬಬನ ೋ ಅಲ್ಲಿ
ಕಾಣುತ್ರಾದದನು. ಆಗ ಸವಣದಿಕುೆಗಳನೊು ನ ೊೋಡಿ, ಭೊಮಿಯು
ಸವಣರ್ೋಧರಿಂದ ವಿಹೋನವಾಗಿ ಶ್ ನಾವಾದುದನುು ಕಂಡು, ಸವಣ
ಉದ ದೋಶ್ಗಳನೊು ಪ್ೊರ ೈಸಿ ಹಷ್ಠಣತರಾದ ಪಾಂಡವರನುು ಎಲ ಿಡ ಯೊ
ಕಂಡು, ಆ ಮಹಾತಮರ ಬಾಣಗಳ ಶ್ಬಧ ಮತುಾ ಕೊಗುಗಳನುು ಕ ೋಳಿ
ಸ ೋನ -ವಾಹನಗಳನುು ಕಳ ದುಕ ೊಂಡಿದದ ದುರ್ೋಣಧನನು
ಶ ೋಕಸಂತಪ್ಾನಾಗಿ ಯುದಧದಿಂದ ಹಮಮಟುಿವ ಮನಸುಿಮಾಡಿದನು.

ಪಾಂಡವರ ಮಹಾ ಸ ೋನ ಯಲ್ಲಿ ಎರಡು ಸಾವಿರ ರಥಗಳ , ಏಳು


ನೊರು ಆನ ಗಳ , ಐದು ಸಾವಿರ ಕುದುರ ಗಳ , ಹತುಾಸಾವಿರ
ಪ್ದಾತ್ರಗಳ ಉಳಿದುಕ ೊಂಡಿದದವು. ಆ ಸ ೋನ ರ್ಡನ
ಧೃಷ್ಿದುಾಮುನು ಯುದಧದಲ್ಲಿ ನಿಂತ್ರದದನು. ಆಗ ಏಕಾಕ್ತಯಾಗಿದದ

776
ರಥಿಗಳಲ್ಲಿ ಶ ರೋಷ್ಿ ನೃಪ್ ದುರ್ೋಣಧನನು ಸಮರದಲ್ಲಿ
ಸಹಾಯಕರಾಗಿರುವ ಯಾರ ೊಬಬನನೊು ಕಾಣಲ್ಲಲಿ. ಗಜಿಣಸುತ್ರಾದದ
ಶ್ತುರಗಳನೊು, ನಾಶ್ವಾಗಿದದ ತನು ಸ ೋನ ಯನೊು, ಮತುಾ ಸತುಾಹ ೊೋಗಿದದ
ತನು ಕುದುರ ಯನುು ಬಿಟುಿ ಭಯದಿಂದ ಪ್ೊವಣದಿಕ್ತೆನಲ್ಲಿ
ಓಡತ ೊಡಗಿದನು. ಹನ ೊುಂದು ಅಕ್ಷೌಹಣಿೋ ಸ ೋನ ಗಳ ಒಡ ಯನಾಗಿದದ
ತ ೋರ್ಸಿವೋ ದುರ್ೋಣಧನನು ಗದ ಯನ ುತ್ರಾಕ ೊಂಡು ಕಾಲುಡುಗ ಯಲ್ಲಿಯೋ
ಸರ ೊೋವರದ ಕಡ ಹ ೊರಟನು. ಕಾಲುಡುಗ ಯಲ್ಲಿಯೋ ಸವಲಪದೊರ
ಹ ೊೋಗಿ ನರಾಧಿಪ್ನು ಕ್ಷತಾ ವಿದುರನ ಮಾತನುು ನ ನಪ್ತಸಿಕ ೊಂಡನು:
“ಯುದಧದಲ್ಲಿ ನಮಮ ಕ್ಷತ್ರರಯರ ಈ ಮಹಾ ವಿನಾಶ್ವನುು ಮಹಾಪಾರಜ್ಞ
ವಿದುರನು ಬಹಳ ಹಂದ ಯೋ ಕಂಡಿದದನು!” ಹೋಗ ರ್ೋಚಿಸುತಾಾ
ಸ ೋನ ಗಳ ನಾಶ್ವನುು ನ ೊೋಡಿ ದುಃಖ್ಸಂತಪ್ಾ ಹೃದಯನಾಗಿ ನೃಪ್ನು
ಸರ ೊೋವರವನುು ಪ್ರವ ೋಶ್ಸಿದನು.

ಧೃಷ್ಿದುಾಮುನನುು ಮುಂದಿರಿಸಿಕ ೊಂಡು ಪಾಂಡವರು ಸಂಕುರದಧರಾಗಿ


ಕೌರವ ಸ ೋನ ಯನುು ಆಕರಮಣಿಸಿದರು. ಆಗ ಶ್ಕ್ತಾ-ಋಷ್ಠಿ-ಪಾರಸಗಳನುು
ಹಡಿದು ಗಜಿಣಸುತ್ರಾರುವ ಸಹಸಾರರು ರ್ೋಧರ ಸಂಕಲಪಗಳನುು
ಗಾಂಡಿೋವದಿಂದ ಧನಂರ್ಯನು ವಾಥಣಗ ೊಳಿಸಿದನು. ಅಮಾತಾ-
ಬಂಧುಗಳ ಂದಿಗ ಅವರನುು ನಿಶ್ತಬಾಣಗಳಿಂದ ಸಂಹರಿಸಿ

777
ಶ ವೋತಕುದುರ ಗಳ ರಥದಲ್ಲಿ ನಿಂತ್ರದದ ಅರ್ುಣನನು ಬಹಳವಾಗಿ
ಶ ೋಭಿಸಿದನು. ರಥ-ಕುದುರ -ಆನ ಗಳ ಂದಿಗ ಸುಬಲನ ಮಗನು
ಹತನಾಗಲು ನಿನು ಸ ೋನ ಯು ಮರಗಳು ಕಡಿದುಬಿದಿದರುವ
ಮಹಾವನದಂತ ತ ೊೋರುತ್ರಾತುಾ. ದುರ್ೋಣಧನನ ಅನ ೋಕ
ಲಕ್ಷಸಂಖಾಾತ ಸ ೋನ ಯಲ್ಲಿ ದ ೊರೋಣಪ್ುತರ, ಕೃತವಮಣ, ಗೌತಮ ಕೃಪ್
ಮತುಾ ದುರ್ೋಣಧನನನುು ಬಿಟುಿ ಬ ೋರ ಯಾವ ಮಹಾರಥನೊ
ಜಿೋವಂತವಾಗಿರುವುದು ತ ೊೋರಿಬರಲ್ಲಲಿ. ಧೃಷ್ಿದುಾಮುನಾದರ ೊೋ
ಸ ರ ಯಾಗಿದದ ಸಂರ್ಯನನನುು ನ ೊೋಡಿ ನಗುತಾಾ ಸಾತಾಕ್ತಗ ಹ ೋಳಿದನು:

“ಸ ರ ಯಲ್ಲಿರುವ ಇವನನುು ಜಿೋವಂತವಿಡುವುದರಿಂದ


ನಮಗ ೋನಾಗಲ್ಲಕ್ತೆದ ?”

ಧೃಷ್ಿದುಾಮುನ ಮಾತನುು ಕ ೋಳಿ ಮಹಾರಥ ಶ್ನಿಯ ಮಗನು


ಸಂರ್ಯನನುು ಕ ೊಲಿಲು ನಿಶ್ತ ಖ್ಡಗವನುು ಮೋಲ ತ್ರಾದನು. ಆಗ ಅಲ್ಲಿಗ
ಮಹಾಪಾರಜ್ಞ ಕೃಷ್ಣದ ವೈಪಾಯನನು ಬಂದು

“ಸಂರ್ಯನನುು ಜಿೋವಸಹತ ಬಿಟುಿ ಬಿಡಿ! ಯಾವುದ ೋ


ಕಾರಣದಿಂದ ಇವನನುು ಸಂಹರಿಸಬಾರದು!”

ಎಂದು ಹ ೋಳಿದನು. ದ ವೈಪಾಯನನ ಮಾತನುು ಕ ೋಳಿ ಶ ೈನ ೋಯನು

778
ಕ ೈಮುಗಿದು ಸಂರ್ಯನನುು ಬಂಧನದಿಂದ ಬಿಡಿಸಿ

“ಸಂರ್ಯ! ನಿನಗ ಮಂಗಳವಾಗಲ್ಲ! ನಿೋನಿನುು ಹ ೊರಡು!”

ಎಂದನು. ಹಾಗ ಅವನಿಂದ ಅನುಜ್ಞ ಯನುು ಪ್ಡ ದು ಕವಚವನುು


ಬಿಚಿಚಟುಿ ನಿರಾಯುಧನಾಗಿ ರಕಾದಿಂದ ತ ೊೋಯುದ ಹ ೊೋಗಿದದ
ಸಂರ್ಯನು ಸಾಯಂಕಾಲದ ಹ ೊತ್ರಾಗ ನಗರದ ಕಡ ಹ ೊರಟ ನು.

ಕ ೊರೋಶ್ಮಾತರ ದೊರಬಂದಾಗ ಅಲ್ಲಿ ಅವನು ತುಂಬಾ ಗಾಯಗ ೊಂಡು


ಗದಾಪಾಣಿಯಾಗಿ ಏಕಾಂಗಿಯಾಗಿ ನಿಂತ್ರದದ ದುರ್ೋಣಧನನನುು
ಕಂಡನು. ಕಣಿಣೋರು ತುಂಬಿಕ ೊಂಡಿದುದದರಿಂದ ಅವನಿಗ ಸಂರ್ಯನನುು
ನ ೊೋಡಲಾಗಲ್ಲಲಿ. ಸವಲಪಹ ೊತ್ರಾನ ನಂತರ ದಿೋನನಾಗಿ ಬಳಿಯಲ್ಲಿಯೋ
ನಿಂತ್ರದದ ಸಂರ್ಯನನುು ಅವನು ನ ೊೋಡಿದನು. ರಣರಂಗದಲ್ಲಿ
ಏಕಾಂಗಿಯಾಗಿ ಶ ೋಕ್ತಸುತ್ರಾದದ ಅವನನುು ನ ೊೋಡಿ
ದುಃಖ್ತುಂಬಿಬಂದಿದದ ಸಂರ್ಯನಿಗ ಕೊಡ ಸವಲಪಹ ೊತುಾ ಅವನಿಗ
ಏನನುು ಹ ೋಳಲೊ ಸಾಧಾವಾಗಲ್ಲಲಿ. ಅನಂತರ ಸಂರ್ಯನು ಅವನಿಗ
ಯುದಧದಲ್ಲಿ ತಾನು ಸ ರ ಯಾದುದು ಮತುಾ ದ ವೈಪಾಯನನ
ಪ್ರಸಾದದಿಂದ ಜಿೋವಂತನಾಗಿ ಬಿಡುಗಡ ಹ ೊಂದಿದುದದು ಎಲಿದರ
ಕುರಿತು ಹ ೋಳಿದನು. ಮುಹೊತಣಕಾಲ ಚಿಂತ್ರಸುತಾಲ ೋ ಇದುದ, ಪ್ುನಃ
ತನು ಮನಸಿನುು ಹಡಿತಕ ೆ ತಂದುಕ ೊಂಡು, ಸಂರ್ಯನಲ್ಲಿ ತನು
779
ಸಹ ೊೋದರರ ಮತುಾ ಸವಣ ಸ ೋನ ಗಳ ಕುರಿತು ಪ್ರಶ್ುಸಿದನು. ಆಗ
ಎಲಿವನೊು ಪ್ರತಾಕ್ಷವಾಗಿ ಕಂಡಿದದ ಸಂರ್ಯನು ಅವನಿಗ ಸವಣ
ಸಹ ೊೋದರರೊ ಸ ೋನ ಗಳ ನಿಧನಹ ೊಂದಿರುವುದನುು ವರದಿಮಾಡಿದ .

“ನರಾಧಿಪ್! ನಿನು ಕಡ ಯಲ್ಲಿ ಮೊವರು ಮಹಾರಥರು ಮಾತರ


ಉಳಿದುಕ ೊಂಡಿದಾದರ ಂದು ನಾನು ಯುದಧಭೊಮಿಯಿಂದ
ಹ ೊರಡುವಾಗ ಕೃಷ್ಣದ ವೈಪಾಯನನು ಹ ೋಳಿದದನು.”

ಆಗ ದುರ್ೋಣಧನನು ದಿೋರ್ಣ ನಿಟುಿಸಿರು ಬಿಡುತಾಾ ಸಂರ್ಯನನ ುೋ


ಪ್ುನಃ ಪ್ುನಃ ನ ೊೋಡುತಾಾ ಕ ೈಯಿಂದ ಮುಟ್ಟಿ ಹ ೋಳಿದನು:

“ಸಂರ್ಯ! ಈ ಸಂಗಾರಮದಲ್ಲಿ ನಮಮ ಕಡ ಯವನಾಗಿ


ನಿನ ೊುಬಬನನುು ಬಿಟುಿ ಬ ೋರ ಯಾರೊ ಜಿೋವಿಸಿರುವುದಿಲಿ.
ಏಕ ಂದರ ನಿನುನುು ಬಿಟುಿ ಎರಡನ ಯವನನುು ನಾನು
ಕಾಣುತಾಲ ೋ ಇಲಿ. ಆದರ ಪಾಂಡವರು ಸಹಾಯಕರಿಂದ
ಸಂಪ್ನುರಾಗಿದಾದರ . ಪ್ರಜ್ಞಾಚಕ್ಷು ರಾರ್ನಿಗ “ನಿನು ಮಗ
ದುರ್ೋಣಧನನು ಸರ ೊೋವರವನುು ಪ್ರವ ೋಶ್ಸಿದಾದನ ” ಎಂದು
ಹ ೋಳು. ಸುಹೃದಯರಿಂದಲೊ, ಪ್ುತರರಿಂದಲೊ,
ಸಹ ೊೋದರರಿಂದಲೊ ವಿಹೋನನಾದ ನನುಂಥವನು
ಪಾಂಡವರು ರಾರ್ಾವನುು ಅಪ್ಹರಿಸಿದ ನಂತರ ಹ ೋಗ ತಾನ ೋ
780
ಜಿೋವಿಸಿರುವನು? ತುಂಬಾ ಗಾಯಗ ೊಂಡಿರುವ ನಾನು
ಮಹಾಯುದಧದಿಂದ ತಪ್ತಪಸಿಕ ೊಂಡು ಜಿೋವಂತನಾಗಿ
ನಿೋರಿನಿಂದ ತುಂಬಿದ ಈ ಸರ ೊೋವರದಲ್ಲಿ
ಬಚಿಚಟುಿಕ ೊಂಡಿದ ದೋನ ಎಂದು ಎಲಿವನೊು ಅವನಿಗ ಹ ೋಳು.”

ಹೋಗ ಹ ೋಳಿ ನೃಪ್ ಮನುಜಾಧಿಪ್ನು ಸರ ೊೋವರವನುು ಪ್ರವ ೋಶ್ಸಿದನು


ಮತುಾ ಮಾಯಯಿಂದ ನಿೋರನುು ಸಾಂಭಿಸಿದನು. ಅವನು
ಸರ ೊೋವರವನುು ಪ್ರವ ೋಶ್ಸಲು ಒಂಟ್ಟಯಾಗಿ ನಿಂತ್ರದದ ಸಂರ್ಯನು ಆ
ಪ್ರದ ೋಶ್ವನುು ಒಟಾಿಗಿ ತಲುಪ್ತದ ಮೊವರು ರಥರನುು –ಕೃಪ್
ಶಾರದವತ, ದೌರಣಿ ಮತುಾ ಕೃತವಮಣರನುು ನ ೊೋಡಿದನು. ಅವರ
ಕುದುರ ಗಳು ಬಳಲ್ಲದದವು ಮತುಾ ಅವರುಗಳು ಕೊಡ
ಶ್ರಪ್ರಹಾರಗಳಿಂದ ಗಾಯಗ ೊಂಡಿದದರು. ಅವರ ಲಿರೊ ಸಂರ್ಯನನುು
ನ ೊೋಡಿ ಬ ೋಗನ ೋ ಕುದುರ ಗಳನುು ಓಡಿಸಿಕ ೊಂಡು ಹತ್ರಾರಬಂದು

“ಸಂರ್ಯ! ಒಳ ುಯದಾಯಿತು! ನಿೋನು ಜಿೋವಂತವಿರುವ !”

ಎಂದರು. ದುರ್ೋಣಧನನ ವಿಷ್ಯವಾಗಿ ಎಲಿವನೊು ಅವರು


ಪ್ರಶ್ುಸುತಾಾ

“ಸಂರ್ಯ! ನಮಮ ರಾರ್ ದುರ್ೋಣಧನನು

781
ಬದುಕ್ತರುವನ ೋ?”

ಎಂದು ಪ್ರಶ್ುಸಿದರು. ಅವರ ೊಡನ ಸಂರ್ಯನು ನೃಪ್ನು


ಕುಶ್ಲನಾಗಿರುವನ ಂದು ಹ ೋಳಿ ದುರ್ೋಣಧನನು ಅವನಿಗ
ಹ ೋಳಿದುದ ಲಿವನೊು ಅವರಿಗ ಹ ೋಳಿದನು. ನರಾಧಿಪ್ನು
ಸರ ೊೋವರವನುು ಪ್ರವ ೋಶ್ಸಿದನ ನುುವುದನೊು ಹ ೋಳಿದನು. ಅವನ
ವಚನವನುು ಕ ೋಳಿದ ಅಶ್ವತಾಾಮನಾದರ ೊೋ ಆ ವಿಶಾಲ
ಸರ ೊೋವರವನುು ನ ೊೋಡಿ ಕರುಣ ಯಿಂದ ವಿಲಪ್ತಸಿದನು:

782
“ಅರ್ಾೋ! ನಮಗ ಧಿಕಾೆರ! ನರಾಧಿಪ್ನಿಗ ನಾವಿನೊು
ಜಿೋವಿಸಿರುವ ವ ಂದು ತ್ರಳಿದಿಲಿ. ಅವನ ೊಂದಿಗ ಸ ೋರಿ
ಶ್ತುರಗಳ ಡನ ಯುದಧಮಾಡಲು ಈಗಲೊ ನಾವು
ಪ್ಯಾಣಪ್ಾರಾಗಿದ ದೋವ !”

ಬಹಳ ಹ ೊತ್ರಾನವರ ಗ ಆ ಮಹಾರಥರು ಅಲ್ಲಿ ವಿಲಪ್ತಸುತ್ರಾದದರು.


ರಣದಲ್ಲಿ ಪಾಂಡುಸುತರನುು ಕಂಡು ಆ ರಥಶ ರೋಷ್ಿರು
ಪ್ಲಾಯನಗ ೈದರು. ಅಳಿದುಳಿದಿದದ ಆ ಮೊವರು ಮಹಾರಥರೊ
ಸಂರ್ಯನನುು ಕೃಪ್ನ ಸುಸಜಿಾತ ರಥದಲ್ಲಿ ಕುಳಿುರಿಸಿಕ ೊಂಡು ಸ ೋನಾ
ಶ್ಬಿರದಕಡ ತ ರಳಿದರು. ಸೊಯಣನು ಅಸಾಮಿಸಲಾಗಿ ಶ್ಬಿರವನುು
ಕಾಯುತ್ರಾದದ ಸ ೈನಿಕರು ಬಹಳವಾಗಿ ಭಯಗ ೊಂಡರು ಮತುಾ
ಧೃತರಾಷ್ರನ ಮಕೆಳ ಲಿರೊ ಹತರಾದುದನುು ಕ ೋಳಿ ಎಲಿರೊ
ಗಟ್ಟಿಯಾಗಿ ರ ೊೋದಿಸಿದರು. ಆಗ ರಕ್ಷಣ ಯಲ್ಲಿದದ ವೃದಧರು
ರಾರ್ಪ್ತ್ರುಯರನುು ಕರ ದುಕ ೊಂಡು ನಗರದ ಕಡ ಹ ೊರಟರು.
ಸ ೋನ ಗಳು ನಾಶ್ವಾದುದನುು ಕ ೋಳಿ ರ ೊೋದಿಸುತ್ರಾದದ ಅವರ
ಮಹಾಧವನಿಯು ಎಲಿಕಡ ಗಳಿಂದಲೊ ಕ ೋಳಿಬರುತ್ರಾತುಾ. ಕಡಲ
ಹದುದಗಳು ಕೊಗಿಕ ೊಳುುವಂತ ಪ್ುನಃ ಪ್ುನಃ ರ ೊೋದಿಸುತ್ರಾದದ ಅವರ
ಧವನಿಗಳು ಭೊತಲದಲ್ಲಿಯೋ ಪ್ರತ್ರಧವನಿಸುತ್ರಾದದವು. ಕ ೈಗಳಿಂದ

783
ಪ್ರಚಿಕ ೊಳುುತ್ರಾದದರು. ಕ ೈಗಳಿಂದ ತಲ ಗಳನುು ಬಡಿದುಕ ೊಳುುತ್ರಾದದರು.
ತಲ ಗೊದಲನುು ಕ್ತತುಾಕ ೊಳುುತಾಾ ಅಲಿಲ್ಲಿ ವಿಲಪ್ತಸುತ್ರಾದದರು. ಎದ ಗಳನುು
ಬಡಿದುಕ ೊಂಡು ಹಾಹಾಕಾರಮಾಡುತ್ರಾದದರು. ಶ ೋಕತಪ್ಾರಾಗಿ
ಕರ ಕರ ದು ಕೊಗಿಕ ೊಳುುತ್ರಾದದರು. ಆಗ ದುರ್ೋಣಧನನ ಅಮಾತಾರು ಆ
ಅಶ್ೃಕಂಠ ಅತ್ರ ಆತುರ ರಾರ್ಪ್ತ್ರುಯರನುು ಕರ ದುಕ ೊಂಡು ನಗರದ
ಕಡ ನಡ ದರು. ಹಾಗ ಯೋ ದಂಡಧಾರಿ ದಾವರಪಾಲಕರೊ
ರಾರ್ಪ್ತ್ರುಯರ ರಕ್ಷಕರೊ ಶ್ುಭರ ಅಮೊಲಾ ಹಾಸಿಗ ಗಳನೊು
ಎತ್ರಾಕ ೊಂಡು ಬಹುಬ ೋಗ ನಗರವನುು ಸ ೋರಿದರು. ಇತರರು
ಹ ೋಸರಗತ ಗ
ಾ ಳಿಗ ಕಟ್ಟಿದ ರಥಗಳಲ್ಲಿ ತಮಮ ತಮಮ ಪ್ತ್ರುಯರನುು
ಕರ ದುಕ ೊಂಡು ನಗರದ ಕಡ ಹ ೊರಟರು. ಹಂದ ಸೊಯಣನ ಕಣಿಣಗೊ
ಬಿೋಳದಿದದ ಅಂತಃಪ್ುರದ ಸಿರೋಯರು ಈಗ ಪ್ುರದ ಕಡ
ಹ ೊೋಗುತ್ರಾರುವಾಗ ಸಾಮಾನಾ ರ್ನರಿಗೊ ಕಾಣುತ್ರಾದದರು. ಸವರ್ನರನೊು
ಬಾಂಧವರನೊು ಕಳ ದುಕ ೊಂಡ ಆ ಸುಕುಮಾರ ಸಿರೋಯರು ಬ ೋಗ
ಬ ೋಗನ ೋ ನಗರದ ಕಡ ಪ್ರಯಾಣಿಸಿದರು. ಭಿೋಮಸ ೋನನ ಭಯದಿಂದ
ಪ್ತೋಡಿತರಾದ ಗ ೊಲಿ-ಕುರುಬರೊ ಕೊಡ ಸಂಭಾರಂತರಾಗಿ ನಗರದ ಕಡ
ಓಡಿಹ ೊೋಗುತ್ರಾದದರು. ಪಾಥಣರ ತ್ರೋವರ ದಾರುಣ ಭಯದಿಂದಾಗಿ
ಅವರು ಅನ ೊಾೋನಾರನುು ನ ೊೋಡುತಾಾ ನಗರದ ಕಡ ಓಡಿ
ಹ ೊೋಗುತ್ರಾದದರು. ಹಾಗ ದಾರುಣ ಪ್ಲಾಯನವು ನಡ ಯುತ್ರಾರಲು

784
ಶ ೋಕಸಮೊಮಢನಾದ ಯುಯುತುಿವು ಆಗ ಮಾಡಬ ೋಕಾದುದರ
ಕುರಿತು ರ್ೋಚಿಸಿದನು.

“ಹನ ೊುಂದು ಅಕ್ಷೌಹಣಿೋ ಸ ೋನ ಗಳ ಒಡ ಯ


ದುರ್ೋಣಧನನು ರಣದಲ್ಲಿ ಪಾಂಡವರ ಭಿೋಮವಿಕರಮದಿಂದ
ಗ ಲಿಲಪಟ್ಟಿದಾದನ . ಅವನ ಸಹ ೊೋದರರೊ
ಸಂಹರಿಸಲಪಟ್ಟಿದಾದರ . ಭಿೋಷ್ಮ-ದ ೊರೋಣರ ೋ ಮದಲಾದ
ಕುರುಗಳು ಎಲಿರೊ ಹತರಾಗಿದಾದರ . ಭಾಗಾ-ರ್ೋಗಗಳ
ಇಚ ೆಯಂತ ನಾನ ೊಬಬನ ೋ ತಪ್ತಪಸಿಕ ೊಂಡಿದ ದೋನ .
ಶ್ಬಿರಗಳಲ್ಲಿದದವರ ಲಿರೊ ದಿಕಾೆಪಾಲಾಗಿ
ಓಡಿಹ ೊೋಗುತ್ರಾದಾದರ . ದುರ್ೋಣಧನನ ಅಳಿದುಳಿದ ಕ ಲವ ೋ
ಸಚಿವರು ರಾರ್ಪ್ತ್ರುಯರನುು ಕರ ದುಕ ೊಂಡು ನಗರದ ಕಡ
ಓಡಿ ಹ ೊೋಗುತ್ರಾದಾದರ . ವಿಭು ಯುಧಿಷ್ಠಿರ ಮತುಾ ಭಿೋಮಸ ೋನರ
ಅನುಮತ್ರಯನುು ಪ್ಡ ದು ನಾನೊ ಕೊಡ ಅವರ ೊಡನ
ನಗರಪ್ರವ ೋಶ್ಮಾಡುವ ಕಾಲ ಬಂದ ೊದಗಿದ ಯಂದು
ನನಗನಿುಸುತಾದ .”

ಹೋಗ ರ್ೋಚಿಸಿದುದನುು ಆ ಮಹಾಬಾಹುವು ಅವರಿಬಬರಿಗೊ


ನಿವ ೋದಿಸಿದನು. ನಿತಾವೂ ಕರುಣಾಮಯಿಯಾದ ಯುಧಿಷ್ಠಿರನು

785
ಪ್ತರೋತನಾಗಿ ವ ೈಶಾಾಪ್ುತರನನುು ಆಲಂಗಿಸಿ ಬಿೋಳ ೆಟಿನು. ಕೊಡಲ ೋ
ಅವನು ರಾರ್ಪ್ತ್ರುಯರನುು ರಥದಲ್ಲಿ ಕುಳಿುರಿಸಿಕ ೊಂಡು ಪ್ುರದ ಕಡ
ಕುದುರ ಗಳನುು ಓಡಿಸಿದನು. ಸೊಯಣನು ಅಸಾಂಗತನಾಗುತ್ರಾರಲಾಗಿ
ಕ್ಷ್ಪ್ರವಾಗಿ ಆ ಬಾಷ್ಪಕಂಠ ಅಶ್ುರಲ ೊೋಚನನು ಅವರ ೊಂದಿಗ
ಹಸಿಾನಾಪ್ುರವನುು ಪ್ರವ ೋಶ್ಸಿದನು. ಅಲ್ಲಿ ಅವನು ರಾರ್ನ ಸಮಿೋಪ್ದಲ್ಲಿ
ಶ ೋಕದಿಂದ ಹತಚ ೋತನನಾಗಿ ಕಣಿಣೋರುತುಂಬಿದ ಮಹಾಪಾರಜ್ಞ
ವಿದುರನನುು ಕಂಡನು. ನಮಸೆರಿಸಿ ಎದಿರು ನಿಂತ್ರದದ ಅವನಿಗ
ಸತಾಧೃತ್ರ ವಿದುರನು ಹ ೋಳಿದನು:

“ನಡ ದುಹ ೊೋದ ಈ ಕುರುಕ್ಷಯದಲ್ಲಿ ಮಗನ ೋ ನಿೋನು


ಜಿೋವಿಸಿರುವುದು ಅದೃಷ್ಿವ ೋ ಸರಿ! ಆದರ ರಾಜಾ
ಯುಧಿಷ್ಠಿರನು ರಾರ್ಾಪ್ರವ ೋಶ್ಮಾಡದ ೋ ನಿೋನ ೋಕ ಇಲ್ಲಿಗ
ಆಗಮಿಸಿರುವ ? ಇದರ ಕಾರಣವ ಲಿವನೊು ವಿಸಾಾರವಾಗಿ
ಹ ೋಳು!”

ಯುಯುತುಿವು ಹ ೋಳಿದನು:

“ಅಯಾಾ! ಜ್ಞಾತ್ರ-ಸುತ-ಬಾಂಧವರ ೊಡನ ಶ್ಕುನಿಯು


ಹತನಾಗಲು ಮತುಾ ಅಳಿದುಳಿದ ಪ್ರಿವಾರದವರೊ
ಹತರಾಗಲು ರಾಜಾ ದುರ್ೋಣಧನನು ತನು ಕುದುರ ಯನುು
786
ತ ೊರ ದು ಭಯದಿಂದ ಪ್ೊವಾಣಭಿಮುಖ್ವಾಗಿ
ಹ ೊರಟುಹ ೊೋದನು. ನೃಪ್ತ್ರಯು ಪ್ಲಾಯನಮಾಡಲಾಗಿ
ಸ ೋನಾಶ್ಬಿರದಿಂದ ಭಯವಾಾಕುಲ್ಲತರು ಎಲಿರೊ ನಗರದ ಕಡ
ಓಡಿಬಂದರು. ಆಗ ಶ್ಬಿರಾಧಾಕ್ಷರು ಭಯದಿಂದ ರಾರ್ನ
ಮತುಾ ಅವನ ಸಹ ೊೋದರರ ಪ್ತ್ರುಯರ ಲಿರನೊು ವಾಹನಗಳಲ್ಲಿ
ಏರಿಸಿಕ ೊಂಡು ಓಡಿದರು. ಆಗ ನಾನು ಕ ೋಶ್ವನ ೊಡನ
ರಾರ್ನ ಅನುಜ್ಞ ಯನುು ಪ್ಡ ದು ಅವರನುು ರಕ್ಷ್ಸುತಾಾ
ಹಸಿಾನಾಪ್ುರಕ ೆ ಬಂದ ನು.”

ವ ೈಶಾಾಪ್ುತರನಾಡಿದ ಮಾತನುು ಕ ೋಳಿ ಅಮೋಯಾತಮ


ಸವಣಧಮಣವಿದು ವಿದುರನು ಸಮಯಕ ೆ ಸರಿಯಾದುದನ ುೋ
ಮಾಡಿರುವನ ಂದು ತ್ರಳಿದು ವಾಕಾಕ ೊೋವಿದ ಯುಯುತುಿವನುು
ಪ್ರಶ್ಂಸಿಸಿದನು.

“ಭರತರ ಈ ವಿನಾಶ್ಸಮಯದಲ್ಲಿ ನಿೋನು ಸಮರ್ೋಚಿತ


ಕಾಯಣವನ ುೋ ಮಾಡಿದಿದೋಯ. ಇಂದು ನಿೋನು ಇಲ್ಲಿಯೋ
ವಿಶಾರಂತ್ರಪ್ಡ . ನಾಳ ಯುಧಿಷ್ಠಿರನಲ್ಲಿಗ ಹ ೊೋಗುವಿಯಂತ .”

ಹೋಗ ಮಾತನಾಡಿ ಸವಣಧಮಣವಿದು ವಿದುರನು ಯುಯುತುಿವಿಗ


ಅಪ್ಪಣ ಯನಿುತುಾ ರಾರ್ಭವನವನುು ಪ್ರವ ೋಶ್ಸಿದನು.
787
ಯುಯುತುಿವಾದರೊ ರಾತ್ರರಯನುು ತನು ಮನ ಯಲ್ಲಿಯೋ ಕಳ ದನು.

ಹದಿನ ಂಟನ ೋ ದಿನದ ಯುದಧ:


ದುರ್ೋಣಧನ ವಧ
ಪಾಂಡವರಿಗ ದುರ್ೋಣಧನನ ಕುರುಹು
ಮಹಾತಮ ಕ್ಷತ್ರರಯರ ಪ್ತ್ರುಯರು ಪ್ಲಾಯನ ಮಾಡಿ ಶ್ಬಿರವು
ಶ್ ನಾವಾಗಲು, ವಿರ್ಯಿ ಪಾಂಡುಪ್ುತರರ ಕೊಗನುು ಕ ೋಳಿ, ಖಾಲ್ಲಯಾದ
ಶ್ಬಿರವನುು ನ ೊೋಡಿ ಆ ರಾತ್ರರ ಅಲ್ಲಿ ಉಳಿಯಲು ಇಚಿೆಸದ ೋ ಮಹಾರಥ
ಕೃಪ್-ಅಶ್ವತಾಾಮ-ಕೃತವಮಣರು ತುಂಬಾ ಉದಿವಗುಗ ೊಂಡು
ರಾರ್ನನುು ನ ೊೋಡಬ ೋಕ ಂದು ಬಯಸಿ ಸರ ೊೋವರಕ ೆ ಆಗಮಿಸಿದರು.
ಹೃಷ್ಿನಾಗಿದದ ಯುಧಿಷ್ಠಿರನಾದರ ೊೋ ದುರ್ೋಣಧನನನುು ವಧಿಸಲು
ಬಯಸಿ ಸಹ ೊೋದರರ ೊಂದಿಗ ಅವನನುು ರಣದಲ್ಲಿ ಹುಡುಕಾಡಿದನು.
ಸಂಕುರದಧರಾಗಿ ದುರ್ೋಣಧನನನುು ರ್ಯಿಸಲು ಬಯಸಿದದ ಅವರು
ಎಷ ಿೋ ಪ್ರಯತುಪ್ಟುಿ ಹುಡುಕ್ತದರೊ ಅವನನುು ಕಾಣಲ್ಲಲಿ.
ದುರ್ೋಣಧನನಾದರ ೊೋ ಗದಾಪಾಣಿಯಾಗಿ ತ್ರೋವರ ವ ೋಗದಿಂದ ಆ
ಸರ ೊೋವರಕ ೆ ಹ ೊೋಗಿ ತನುದ ೋ ಮಾಯಯಿಂದ ನಿೋರನುು ಸಾಂಭಿಸಿ

788
ಪ್ರವ ೋಶ್ಸಿದದನು. ಅವರ ವಾಹನಗಳ ಅತಾಂತ ಬಳಲ್ಲರಲು
ಪಾಂಡವರ ಲಿರೊ ಸ ೈನಿಕರ ೊಂದಿಗ ತಮಮ ಶ್ಬಿರಗಳಿಗ
ಹಂದಿರುಗಿದರು.

ಪಾಥಣರು ವಿಶಾರಂತ್ರಪ್ಡ ಯುತ್ರಾರಲಾಗಿ ಕೃಪ್, ದೌರಣಿ ಮತುಾ ಸಾತವತ


ಕೃತಮವಣರು ಮಲಿನ ಆ ಸರ ೊೋವರದ ಬಳಿ ಬಂದರು. ರ್ನಾಧಿಪ್ನು
ಮಲಗಿದದ ಆ ಸರ ೊೋವರವನುು ತಲುಪ್ತ ಅವರು ನಿೋರಿನಲ್ಲಿ ಮಲಗಿದದ
ದುಧಣಷ್ಣ ರಾರ್ನನುು ಸಂಬ ೊೋಧಿಸಿ ಹೋಗ ಂದರು:

“ರಾರ್ನ್! ಕೊಡಲ ೋ ಮೋಲ ೋಳು! ನಮಮಂದಿಗ ಸ ೋರಿ


ಯುಧಿಷ್ಠಿರನ ೊಡನ ಯುದಧಮಾಡು! ಗ ದದರ ಪ್ೃಥಿವಯನುು
ಭ ೊೋಗಿಸುವ ಅಥವಾ ಹತನಾಗಿ ಸವಗಣವನುು ಪ್ಡ ಯುವ !
ದುರ್ೋಣಧನ! ಅವರ ಸ ೋನ ಯಲಿವನೊು ನಿೋನು
ಸಂಹರಿಸಿರುವ ! ಅಳಿದುಳಿದಿರುವ ಸ ೈನಿಕರು ಕೊಡ ಬಳಲ್ಲ
ಬ ಂಡಾಗಿದಾದರ . ನಮಮ ರಕ್ಷಣ ಯಿರುವ ನಿನು ಶ್ಕ್ತಾಯ
ವ ೋಗವನುು ತಡ ದುಕ ೊಳುಲು ಅವರು ಶ್ಕಾರಿಲಿ. ಆದುದರಿಂದ
ಮೋಲ ೋಳು!”

ದುರ್ೋಣಧನನು ಹ ೋಳಿದನು:

“ಒಳ ುಯದಾಯಿತು ಈ ರಿೋತ್ರಯ ಪ್ುರುಷ್ಕ್ಷಯಕಾರಿೋ


789
ಪಾಂಡವ-ಕೌರವರ ಮಹಾಸಂಗಾರಮದಿಂದ
ಜಿೋವನುಮಕಾರಾಗಿರುವ ನಿಮಮನುು ನಾನು ನ ೊೋಡುತ್ರಾದ ದೋನ .
ವಿಶಾರಂತ್ರಪ್ಡ ದು ಬಳಲ್ಲಕ ಯನುು ಕಳ ದುಕ ೊಂಡ ನಂತರ
ನಾವ ಲಿರೊ ಅವರನುು ರ್ಯಿಸ ೊೋಣ. ನಿೋವೂ ಕೊಡ
ಬಳಲ್ಲದಿದೋರಿ. ನಾನೊ ಕೊಡ ತುಂಬಾ ಗಾಯಗ ೊಂಡಿದ ದೋನ .
ಇನೊು ಅಪಾರ ಸ ೋನ ಯಿರುವ ಅವರ ೊಂದಿಗ ಈಗ
ಯುದಧಮಾಡುವುದು ಸೊಕಾವ ಂದು ನನಗನಿುಸುತ್ರಾಲಿ. ಇದು
ಮಹಾ ವಿೋರತನವ ಂದು ನನು ಮನಸಿಿಗ ಅನಿಸುತ್ರಾಲಿ. ನನು
ಮೋಲ್ಲನ ಅಪಾರ ಭಕ್ತಾಯ ಹ ೊರತಾಗಿ ಇದು ಪ್ರಾಕರಮಕ ೆ
ಸಮಯವ ಂದು ಕಾಣುತ್ರಾಲಿ. ಇಂದು ಒಂದು ರಾತ್ರರ
ವಿಶ್ರಮಿಸಿಕ ೊಂಡ ನಂತರ ನಾಳ ನಿಮಮಂದಿಗ ರಣದಲ್ಲಿ
ನಾನು ಶ್ತುರಗಳನುು ಎದುರಿಸಿ ಹ ೊೋರಾಡುತ ೋಾ ನ . ಇದರಲ್ಲಿ
ಸಂಶ್ಯವ ೋ ಇಲಿ!”

ಹೋಗ ಹ ೋಳಲು ದೌರಣಿಯು ರಾರ್ನನುು ಕುರಿತು ಹ ೋಳಿದನು:

“ರಾರ್ನ್! ಎದ ದೋಳು! ನಿನಗ ಮಂಗಳವಾಗಲ್ಲ! ರಣದಲ್ಲಿ


ಶ್ತುರಗಳನುು ರ್ಯಿಸ ೊೋಣ! ಪ್ೊರ ೈಸಿರುವ ಇಷ್ಠಿ-ದಾನಗಳ,
ಸತಾ-ರ್ಪ್ಗಳ ಮೋಲ ಆಣ ಯಿಟುಿ ಹ ೋಳುತ ೋಾ ನ . ಇಂದು

790
ನಾನು ಸ ೊೋಮಕರನುು ನಾಶ್ಗ ೊಳಿಸುತ ೋಾ ನ ! ಈ ರಾತ್ರರ
ಕಳ ಯುವುದರ ೊಳಗ ಒಂದುವ ೋಳ ನಾನು ರಣದಲ್ಲಿ
ಶ್ತುರಗಳನುು ಸಂಹರಿಸದ ೋ ಇದದರ ಯಜ್ಞಗಳನುು ಮಾಡಿದ
ಸರ್ಾನರಿಗ ಉಚಿತವಾದ ಪ್ರಸನುತ ಯನುು ನಾನು
ಹ ೊಂದದಂತಾಗಲ್ಲ! ಸವಣಪಾಂಚಾಲರನೊು ಸಂಹರಿಸದ ೋ
ನಾನು ಕವಚವನುು ಬಿಚುಚವುದಿಲಿ. ನಿನಗ ಹ ೋಳುತ್ರಾರುವ ಈ
ನನು ಮಾತು ಸತಾ!”

ಅವರು ಹೋಗ ಮಾತನಾಡಿಕ ೊಳುುತ್ರಾರಲು ಮಾಂಸದ ಭಾರವನುು


ಹ ೊತುಾ ಪ್ರಿಶಾರಂತರಾಗಿದದ ಕ ಲವು ವಾಾಧರು ನಿೋರನುು
ಕುಡಿಯಲ ೊೋಸುಗ ಆ ಪ್ರದ ೋಶ್ಕ ೆ ಆಗಮಿಸಿದರು. ಆಸ ಬುರುಕರಾದ
ಅವರು ನಿತಾವೂ ಪ್ರಮ ಭಕ್ತಾಯಿಂದ ಭಿೋಮಸ ೋನನಿಗ ಮಾಂಸವನುು
ಹ ೊತುಾಕ ೊಂಡು ಹ ೊೋಗಿ ಕ ೊಡುತ್ರಾದದರು. ಅಲ್ಲಿ ಅವರು ಒಟಾಿಗಿ
ಅಡಗಿನಿಂತು ರಹಸಾದಲ್ಲಿ ಅವರಾಡಿದ ಎಲಿ ಮಾತುಗಳನೊು,
ದುರ್ೋಣಧನನ ಮಾತನೊು ಕ ೋಳಿಸಿಕ ೊಂಡರು.
ಯುದಾಧಕಾಂಕ್ಷ್ಗಳಾಗಿದದ ಆ ಎಲಿ ಮಹ ೋಷಾವಸರೊ ಯುದಧಮಾಡಲು
ಬಯಸಿರದಿದದ ಕೌರವನಿಗ ಪ್ರಮ ನಿಬಣಂಧಗ ಳನುು ಹಾಕುತ್ರಾದದರು.
ಆಗ ಅವರು ಕೌರವರನೊು, ಯುದಧಮಾಡಲು ಮನಸಿಿಲಿದ ರಾರ್ನು
ನಿೋರಿನಲ್ಲಿ ಕುಳಿತುಕ ೊಂಡಿರುವುದನೊು ನ ೊೋಡಿದರು. ಅವರ ಮತುಾ
791
ನಿೋರಿನಲ್ಲಿದುದಕ ೊಂಡು ಮಾತನಾಡುತ್ರಾದದ ರಾರ್ನ ಸಂಭಾಷ್ಣ ಯನುು
ಕ ೋಳಿ ವಾಾಧರು ಸುರ್ೋಧನನು ನಿೋರಿನಲ್ಲಿ ಮುಳುಗಿಕ ೊಂಡಿದಾದನ ಂದು
ತ್ರಳಿದುಕ ೊಂಡರು.

ಇದಕ ೆ ಮದಲು ದುರ್ೋಣಧನನನುು ಹುಡುಕ್ತಕ ೊಂಡು ಬರುತ್ರಾರುವ


ಪಾಂಡುಪ್ುತರರಿಗ ದಾರಿಯಲ್ಲಿ ಇವರು ಸಿಕ್ತೆದದರು. ಆ ಮೃಗವಾಾಧರು
ಪಾಂಡುಪ್ುತರನು ಆಗ ಆಡಿದ ಮಾತನುು ಸಮರಿಸಿಕ ೊಂಡು
ಅನ ೊಾೋನಾರ ೊಡನ ಮಲಿನ ಹೋಗ ಮಾತನಾಡಿಕ ೊಂಡರು:

“ದುರ್ೋಣಧನನ ಕುರುಹನುು ನಿೋಡ ೊೋಣ! ಪಾಂಡವನು


ನಮಗ ಧನವನುು ನಿೋಡುತಾಾನ . ಸರ ೊೋವರದಲ್ಲಿ ನೃಪ್
ದುರ್ೋಣಧನನಿರುವನ ಂದು ನಮಗ ಸಪಷ್ಿವಾಗಿ
ತ್ರಳಿದುಹ ೊೋಯಿತು. ಆದುದರಿಂದ ನಾವ ಲಿರೊ ರಾಜಾ
ಯುಧಿಷ್ಠಿರನಿರುವಲ್ಲಿಗ ಹ ೊೋಗಿ ನಿೋರಿನಲ್ಲಿ ಮಲಗಿರುವ
ದುರ್ೋಣಧನನ ಕುರಿತು ಹ ೋಳ ೋಣ! ಭಿೋಮಸ ೋನನಿಗ
ಧೃತರಾಷ್ರನ ಮಗನು ನಿೋರಿನಲ್ಲಿ ಮಲಗಿರುವುದ ಲಿವನೊು
ಹ ೋಳ ೋಣ! ಸುಪ್ತರೋತನಾಗಿ ಅವನು ನಮಗ ಹ ೋಳಿದಂತ
ಬಹಳ ಧನವನುು ನಿೋಡುತಾಾನ . ಕಷ್ಿದಿಂದ ನಮಮನ ುೋ
ಶ ೋಷ್ಠಸುವ ಈ ಶ್ುಷ್ೆ ಮಾಂಸದಿಂದ

792
ನಮಗ ೋನಾಗಬ ೋಕಾಗಿದ ?”

ಹೋಗ ಮಾತನಾಡಿಕ ೊಂಡು ಸಂತ ೊೋಷ್ಗ ೊಂಡ ಆ ಧನಾಥಿಣ ವಾಾಧರು


ಮಾಂಸದ ಹ ೊರ ಯನುು ಹ ೊತುಾಕ ೊಂಡು ಶ್ಬಿರದ ಕಡ ನಡ ದರು.
ಪ್ರಹಾರಿ-ಲಬಧಲಕ್ಷ ಪಾಂಡವರಾದರ ೊೋ ಸಮರದಲ್ಲಿ ದುರ್ೋಣಧನನ
ಕುರುಹನುು ಕಾಣದ ೋ ಆ ಪಾಪ್ತಯ ಮೋಸದಿಂದ ಪಾರಾಗಬ ೋಕ ಂದು
ಬಯಸಿ, ರಣಾಂಗಣದ ಎಲಿ ಕಡ ಗಳಲ್ಲಿ ಚಾರರನುು ಕಳುಹಸಿದದರು.
ಧಮಣರಾರ್ನ ಸ ೈನಿಕರ ಲಿರೊ ಒಟಾಿಗಿ ಬಂದು ದುರ್ೋಣಧನನು
ಯಾರಿಗೊ ಕಾಣಲ್ಲಲಿವ ಂದು ನಿವ ೋದಿಸಿದರು. ಚಾರರ ಆ ಮಾತನುು
ಕ ೋಳಿ ಯುಧಿಷ್ಠಿರನು ತ್ರೋವರ ಚಿಂತಾಮಗುನಾಗಿ ನಿಟುಿಸಿರು ಬಿಟಿನು.
ಹಾಗ ಪಾಂಡವರು ದಿೋನರಾಗಿ ಕುಳಿತುಕ ೊಂಡಿರುವ ಸಾಳಕ ೆ ಆ
ಆಸ ಬುರುಕ ಬ ೋಟ ಗಾರರು ತವರ ಮಾಡಿ ಆಗಮಿಸಿದರು. ನೃಪ್
ದುರ್ೋಣಧನನುು ನ ೊೋಡಿ ಹಷ್ಣಗ ೊಂಡಿದದ ಅವರು ಶ್ಬಿರಕ ೆ ಬಂದು
ತಡ ಯಲಪಟಿರೊ ಭಿೋಮಸ ೋನನನುು ನ ೊೋಡಿ ಒಳನುಗಿಗದರು. ಅವರು
ಭಿೋಮಸ ೋನನ ಬಳಿಸಾರಿ ಅವನಿಗ ಅಲ್ಲಿ ನಡ ದ ಮತುಾ
ಕ ೋಳಿದುದ ಲಿವನೊು ವರದಿಮಾಡಿದರು. ಆಗ ವೃಕ ೊೋದರನು ಅವರಿಗ
ಬಹಳ ಧನವನಿುತುಾ ಅವ ಲಿವನೊು ಧಮಣರಾರ್ನಿಗ ತ್ರಳಿಸಿದನು.

“ರಾರ್ನ್! ನನು ಬ ೋಟ ಗಾರರು ದುರ್ೋಣಧನ ಕುರುಹನುು

793
ತ್ರಳಿದಿದಾದರ . ಯಾರಿಗಾಗಿ ಪ್ರಿತಪ್ತಸುತ್ರಾರುವ ರ್ೋ ಅವನು
ಸರ ೊೋವರವನುು ಸಾಂಭನಗ ೊಳಿಸಿ ನಿೋರಿನಲ್ಲಿ ಮಲಗಿದಾದನ !”

ಭಿೋಮಸ ೋನನ ಆ ಪ್ತರಯ ಮಾತನುು ಕ ೋಳಿದ ಯುಧಿಷ್ಠಿರನು


ಸಹ ೊೋದರರ ೊಂದಿಗ ಹಷ್ಠಣತನಾದನು. ಆ ಮಹ ೋಷಾವಸನು
ಸರ ೊೋವರದ ನಿೋರನುು ಪ್ರವ ೋಶ್ಸಿದಾದನ ಂದು ಕ ೋಳಿ ಅವನು
ಕ್ಷ್ಪ್ರದಲ್ಲಿಯೋ ರ್ನಾದಣನನನುು ಮುಂದಿರಿಸಿಕ ೊಂಡು ಅಲ್ಲಿಗ
ಧಾವಿಸಿದನು. ಆಗ ಪ್ರಹೃಷ್ಿ ಪಾಂಡವ-ಪಾಂಚಾಲರ ಕ್ತಲಕ್ತಲಾ
ಶ್ಬಧವು ಎಲ ಿಡ ಕ ೋಳಿಬಂದಿತು. ಸಿಂಹನಾದ ಗ ೈಯುತಾಾ ಗಜಿಣಸುತಾಾ
ತವರ ಮಾಡಿ ಆ ಕ್ಷತ್ರರಯರು ದ ವೈಪಾಯನ ಸರ ೊೋವರಕ ೆ ಹ ೊರಟರು.

“ಪಾಪ್ತ ಧಾತಣರಾಷ್ರನ ಕುರುಹು ಸಿಕ್ತೆಬಿಟ್ಟಿತು! ಅವನನುು


ರಣದಲ್ಲಿ ಕಂಡುಬಿಟ ಿವು!”

ಎಂದು ಹೃಷ್ಿರೊಪ್ ಸ ೊೋಮಕರು ಎಲಿಕಡ ಕೊಗಿಕ ೊಳುುತ್ರಾದದರು. ಅಲ್ಲಿ


ವ ೋಗದಿಂದ ಹ ೊೋಗುತ್ರಾರುವ ಅವರ ರಥಗಳ ತುಮುಲ ಶ್ಬಧವು
ಆಕಾಶ್ವನೊು ತಲುಪ್ತತು. ದುರ್ೋಣಧನನನುು ಹುಡುಕುತಾಾ,
ವಾಹನಗಳು ಬಳಲ್ಲದದರೊ, ಅರ್ುಣನ-ಭಿೋಮಸ ೋನ-ಮಾದಿರೋಪ್ುತರ
ಪಾಂಡವರಿಬಬರು- ಪಾಂಚಾಲಾ ಧೃಷ್ಿದುಾಮು-ಅಪ್ರಾಜಿತ ಶ್ಖ್ಂಡಿೋ-
ಉತಾಮೌರ್-ಯುಧಾಮನುಾ-ಅಪ್ರಾಜಿರ್ ಸಾತಾಕ್ತ-ಉಳಿದ

794
ಪಾಂಚಾಲರು-ದೌರಪ್ದ ೋಯರು-ಎಲಿ ಕುದುರ ಗಳು-ಆನ ಗಳು ಮತುಾ
ನೊರಾರು ಪ್ದಾತ್ರಗಳು ತವರ ಮಾಡಿ ರಾಜಾ ಯುಧಿಷ್ಠಿರನನುು
ಹಂಬಾಲ್ಲಸಿಕ ೊಂಡು ಹ ೊೋದರು. ಅನಂತರ ಧಮಣಪ್ುತರ
ಯುಧಿಷ್ಠಿರನು ಎಲ್ಲಿ ದುರ್ೋಣಧನನಿರುವನ ಂದು ಹ ೋಳಿದದರ ೊೋ ಆ
ದ ವೈಪಾಯನ ಸರ ೊೋವರವನುು ತಲುಪ್ತದನು.

ಶ್ುದಧ ಶ್ೋತಲ ನಿೋರಿನಿಂದ ಕೊಡಿದುದ ಎರಡನ ಯ ಸಮುದರವೋ


ಎಂಬಂತ ತ ೊೋರುತ್ರಾದದ ಆ ಸರ ೊೋವರದಲ್ಲಿ ಮಾಯಯಿಂದ ನಿೋರನುು
ಸಾಬಧಗ ೊಳಿಸಿ ದುರ್ೋಣಧನನು ಕುಳಿತ್ರದದನು. ಅತಾದುಭತ ವಿಧಿಯಲ್ಲಿ,
ದ ೈವರ್ೋಗದಿಂದ ನಿೋರಿನಲ್ಲಿ ಅಂತಗಣತನಾಗಿ ಮಲಗಿದದ ಆ
ಗದಾಪಾಣಿಯು ಯಾವ ಮನುಷ್ಾನಿಗೊ ಕಾಣಿಸುತ್ರಾರಲ್ಲಲಿ. ನಿೋರಿನಲ್ಲಿ
ಅಂತಗಣತನಾಗಿ ಮಲಗಿದದ ರಾಜಾ ದುರ್ೋಣಧನನು ಮೋರ್ಗಳ
ಗುಡುಗಿನಂತಹ ತುಮುಲ ಶ್ಬಧವನುು ಕ ೋಳಿದನು. ಯುಧಿಷ್ಠಿರನಾದರ ೊೋ
ಸ ೊೋದರರ ೊಂದಿಗ ಮಹಾ ಶ್ಂಖ್ನಾದಗಳು ಮತುಾ ರಥಚಕರದ
ಸದಿದನ ೊಂದಿಗ ಮಹಾ ಧೊಳಿನ ರಾಶ್ಯನ ುಬಿಬಸಿ ಮೋದಿನಿಯನುು
ನಡುಗಿಸುತಾಾ ದುರ್ೋಣಧನನ ವಧ ಗಾಗಿ ಆ ಸರ ೊೋವರಕ ೆ
ಆಗಮಿಸಿದನು. ಯುಧಿಷ್ಠಿರನ ಸ ೈನಾದ ಶ್ಬಧವನುು ಕ ೋಳಿದ ಕೃತವಮಣ,
ಕೃಪ್, ದೌರಣಿಯರು ದುರ್ೋಣಧನನಿಗ ಹ ೋಳಿದರು:

795
“ವಿರ್ರ್ೋಲಾಸಿತ ಪಾಂಡವರು ಇಲ್ಲಿಗ ೋ ಬರುತ್ರಾದಾದರ .
ನಾವು ಇಲ್ಲಿಂದ ಹ ೊರಟುಹ ೊೋಗುತ ೋಾ ವ . ಅನುಮತ್ರಯನುು
ನಿೋಡು!”

ಆ ಯಶ್ಸಿವಗಳನುು ಕ ೋಳಿದ ದುರ್ೋಣಧನನಾದರ ೊೋ ಹಾಗ ಯೋ


ಆಗಲ ಂದು ಹ ೋಳಿ ಮಾಯಯಿಂದ ಪ್ುನಃ ಸರ ೊೋವರವನುು
ಸಾಂಭಿಸಿದನು. ರಾರ್ನ ಅನುಜ್ಞ ಯನುು ಪ್ಡ ದು ತುಂಬಾ
ಶ ೋಕಪ್ರಾಯಣರಾಗಿದದ ಕೃಪ್ನ ೋ ಮದಲಾದ ಮಹಾರಥರು ದೊರ
ಹ ೊರಟುಹ ೊೋದರು. ದೊರ ಹ ೊೋಗಿ ಆಯಾಸಗ ೊಂಡಿದದ ಅವರು
ಅಲ ೊಿಂದು ಆಲದ ಮರವನುು ನ ೊೋಡಿ ಅದರಡಿಯಲ್ಲಿ ನೃಪ್ನ ಕುರಿತ ೋ
ಚಿಂತ್ರಸುತಾಾ ವಿಶಾರಂತ್ರಪ್ಡ ದರು.

“ಮಹಾಬಲ ಧಾತಣರಾಷ್ರನು ನಿೋರನುು ಸಾಂಭನಗ ೊಳಿಸಿ


ಮಲಗಿದಾದನ . ಯುದಧವನುು ಬಯಸಿರುವ ಪಾಂಡವರಾದರ ೊೋ
ಆ ಪ್ರದ ೋಶ್ಕ ೆ ಬಂದುಬಿಟ್ಟಿದಾದರ . ಯುದಧವು ಹ ೋಗ
ನಡ ದಿೋತು? ರಾರ್ನು ಏನಾಗುತಾಾನ ? ಪಾಂಡವ ರಾರ್ನು
ಕೌರವನನುು ಹ ೋಗ ಮೋಲ ಬಿಬಸುತಾಾನ ?”

ಹೋಗ ಯೋ ಚಿಂತ್ರಸುತಾಾ ಕೃಪ್ನ ೋ ಮದಲಾದ ಆ ಮಹಾರಥರು


ಕುದುರ ಗಳನುು ರಥಗಳಿಂದ ಬಿಚಿಚ ಅಲ್ಲಿಯೋ ಕುಳಿತು ವಿಶಾರಂತ್ರ

796
ಪ್ಡ ದರು.

ಸುರ್ೋಧನ-ಯುಧಿಷ್ಠಿರ ಸಂವಾದ
ಆ ಮೊವರು ಮಹಾರಥರೊ ಹ ೊರಟುಹ ೊೋದನಂತರ
ದುರ್ೋಣಧನನಿದದ ಆ ಸರ ೊೋವರಕ ೆ ಪಾಂಡವರು ತಲುಪ್ತದರು.
ದ ವೈಪಾಯನ ಸರ ೊೋವರವನುು ತಲುಪ್ತ ಧಾತಣರಾಷ್ರನು ಆ
ರ್ಲಾರಾಶ್ಯನುು ಸಾಂಭನಗ ೊಳಿಸಿರುವುದನುು ಕಂಡು ಯುಧಿಷ್ಠಿರನು
ವಾಸುದ ೋವನಿಗ ಈ ಮಾತನಾುಡಿದನು:

“ಧಾತಣರಾಷ್ರನು ತನು ಮಾಯಯನುು ನಿೋರಿನ ಮೋಲ


ಪ್ರರ್ೋಗಿಸಿದುದನುು ನ ೊೋಡು! ನಿೋರನುು ಗಟ್ಟಿಯಾಗಿಸಿ
ಮನುಷ್ಾರ ಭಯವಿಲಿದ ೋ ಇಲ್ಲಿ ಮಲಗಿದಾದನ ! ದ ೈವಿೋ
ಮಾಯಯನುುಪ್ರ್ೋಗಿಸಿ ನಿೋರಿನ ೊಳಗಿದಾದನ . ಮೋಸಗಳನುು
ಚ ನಾುಗಿ ತ್ರಳಿದುಕ ೊಂಡಿರುವ ಇವನು ಮೋಸವನುು
ಬಳಸಿದರೊ ನನಿುಂದ ಜಿೋವಂತವಾಗಿ ಉಳಿಯುವುದಿಲಿ!
ಮಾಧವ! ಒಂದುವ ೋಳ ಸಮರದಲ್ಲಿ ಸವಯಂ ವರ್ರಧಾರಿ
ಇಂದರನ ೋ ಇವನ ಸಹಾಯಕ ೆ ಬಂದರೊ ಯುದಧದಲ್ಲಿ ಇವನು
ಹತನಾಗುವುದನುು ಲ ೊೋಕವು ನ ೊೋಡುತಾದ !”

ಕೃಷ್ಣನು ಹ ೋಳಿದನು:
797
“ಭಾರತ! ಮಾಯಾವಿಯಾದ ಇವನ ಮಾಯಯನುು
ಮಾಯಯಿಂದಲ ೋ ನಾಶ್ಗ ೊಳಿಸು. ಯುಧಿಷ್ಠಿರ!
ಮಾಯಾವಿಯನುು ಮಾಯಯಿಂದಲ ೋ ವಧಿಸಬ ೋಕು. ಇದು
ಸತಾ! ಉಪಾಯಗಳಿಂದ ಮತುಾ ಕ್ತರಯಗಳಿಂದ ಪಾಪಾತಮ
ಸುರ್ೋಧನನನುು ಸಂಹರಿಸು! ಮಾಯಯನುು
ಪ್ರರ್ೋಗಿಸಿರುವ ನಿದಶ್ಣನಗಳು ಅನ ೋಕವಿವ . ಉಪಾಯಯುಕಾ
ಕ್ತರಯಗಳಿಂದಲ ೋ ಇಂದರನು ದ ೈತಾ-ದಾನವರನುು
ಸಂಹರಿಸಿದನು. ಅನ ೋಕ ಉಪಾಯಯುಕಾ ಕ್ತರಯಗಳಿಂದಲ ೋ
ಮಹಾತಮ ವಾಮನನು ಬಲ್ಲಯನುು ಬಂಧಿಸಿದನು.
ಉಪಾಯಯುಕಾ ಕ್ತರಯಗಳಿಂದಲ ೋ ಹಂದ ಮಹಾಸುರ
ಹರಣಾಾಕ್ಷ ಮತುಾ ಹರಣಾಕಶ್ಪ್ುಗಳು ವಧಿಸಲಪಟಿರು.
ಇಂತಹ ಕ್ತರಯಗಳಿಂದಲ ೋ ವೃತರನೊ ಹತನಾದನು
ಎನುುವುದರಲ್ಲಿ ಸಂಶ್ಯವ ೋ ಇಲಿ. ಪೌಲಸಾ ತನಯ
ರಾವಣನ ಂಬ ಹ ಸರಿನ ರಾಕ್ಷಸನೊ ಕೊಡ ಬಾಂಧವ-
ಅನುಯಾಯಿಗಳ ಂದಿಗ ರಾಮನಿಂದ ಹತನಾದನು.
ಹಾಗ ಯೋ ನಿೋನೊ ಕೊಡ ರ್ೋಗ ಮತುಾ ಕ್ತರಯಗಳನುು
ಉಪ್ರ್ೋಗಿಸಿ ನಿನು ವಿಕರಮವನುು ತ ೊೋರಿಸು!
ಉಪಾಯಯುಕಾ ಕ್ತರಯಗಳಿಂದಲ ೋ ನಾನು ಹಂದ ಮಹಾದ ೈತಾ

798
ತಾರಕನನೊು ವಿೋಯಣವಾನ್ ವಿಪ್ರಚಿತ್ರಾಯನೊು ಸಂಹರಿಸಿದ ದ.
ಹಾಗ ಯೋ ವಾತಾಪ್ತ-ಇಲವಲರೊ, ತ್ರರಶ್ರನೊ ಮತುಾ ಅಸುರ
ಸುಂದ ೊೋಪ್ಸುಂದರೊ ಕ್ತರಯಯಿಂದಲ ೋ ವಧಿಸಲಪಟಿರು.
ಉಪಾಯಯುಕಾ ಕ್ತರಯಗಳಿಂದಲ ೋ ಇಂದರನು ತ್ರರದಿವವನುು
ಭ ೊೋಗಿಸುತ್ರಾದಾದನ . ಕ್ತರಯಗಿಂತಲೊ ಬಲವಾದುದು ಬ ೋರ
ಯಾವುದೊ ಇಲಿ. ದ ೈತಾ-ದಾನವ-ರಾಕ್ಷಸರೊ ಮತುಾ
ಪಾಥಿಣವರೊ ಉಪಾಯಯುಕಾಕ್ತರಯಗಳಿಂದಲ ೋ ಹತರಾದರು.
ಆದುದರಿಂದ ನಿೋನೊ ಕೊಡ ಅಂತಹ ಕ್ತರಯಗಳನುು ಬಳಸು!”

ವಾಸುದ ೋವನು ಹೋಗ ಹ ೋಳಲು ಯುಧಿಷ್ಠಿರನು ನಗುತಾಾ ರ್ಲಸಾನಾಗಿದದ


ಧೃತರಾಷ್ರನ ಮಹಾಬಲ ಪ್ುತರನನುು ಉದ ದೋಶ್ಸಿ ಹ ೋಳಿದನು:

“ಸುರ್ೋಧನ! ಎಲಿ ಕ್ಷತ್ರರಯರನೊು, ನಿನು ಕುಲವನೊು


ನಾಶ್ಗ ೊಳಿಸಿ ಈಗ ಯಾವ ಕಾರಣಕಾೆಗಿ ನಿೋರಿನಲ್ಲಿ ಈ
ಅನುಷಾಿನವನುು ಪಾರರಂಭಿಸಿರುವ ? ರ್ಲಾಶ್ಯವನುು
ಪ್ರವ ೋಶ್ಸಿ ನಿನು ಜಿೋವವನುುಳಿಸಿಕ ೊಳುಲು ಇಚಿೆಸಿರುವ ಯಾ?
ಮೋಲ ೋಳು! ನಮಮಡನ ಯುದಧಮಾಡು! ಭಿೋತನಾಗಿ
ರ್ಲವನುು ಸಾಂಭನಗ ೊಳಿಸಿ ಕುಳಿತುಕ ೊಂಡಿರುವ ಯಲಾಿ! ನಿನು
ಆ ದಪ್ಣ-ಅಭಿಮಾನಗಳು ಎಲ್ಲಿ ಹ ೊೋದವು? ಸಭ ಗಳಲ್ಲಿ

799
ರ್ನರ ಲಿರೊ ನಿನುನುು ಶ್ ರನ ಂದು ಹ ೊಗಳುತ್ರಾದದರು.
ನಿೋರಿನಲ್ಲಿ ಮಲಗಿ ನಿನು ಆ ಶೌಯಣವು ವಾಥಣವಾಯಿತ ಂದ ೋ
ಭಾವಿಸುತ ೋಾ ನ . ಎದ ದೋಳು! ಯುದಧಮಾಡು! ಕ್ಷತ್ರರಯನಾಗಿರುವ .
ಕುಲ ೊೋದಭವನಾಗಿರುವ ! ವಿಶ ೋಷ್ವಾಗಿ ಕೌರವ ೋಯನಾಗಿರುವ .
ಉತಾಮ ಕುಲದಲ್ಲಿ ರ್ನಿಸಿರುವುದನುು ಸಮರಿಸಿಕ ೊೋ! ಕೌರವ
ವಂಶ್ದಲ್ಲಿ ರ್ನಮತಾಳಿದುದಕ ೆ ಪ್ರಶ್ಂಸ ಮಾಡಿಸಿ ಕ ೊಳುುತ್ರಾದದ
ನಿೋನು ಹ ೋಗ ತಾನ ೋ ಈಗ ಯುದಧಕ ೆ ಹ ದರಿ ನಿೋರನುು
ಪ್ರವ ೋಶ್ಸಿ ಕುಳಿತುಕ ೊಂಡಿರುವ ? ಯುದಧಮಾಡದಿರುವುದೊ,
ಯುದಧದಲ್ಲಿ ನಿಲಿದ ೋ ಓಡಿಹ ೊೋಗುವುದೊ ಸನಾತನ
ಧಮಣವಲಿ. ರಣದಿಂದ ಪ್ಲಾಯನಗ ೈಯುವ ಅನಾಯಣ
ಕಾಯಣವು ಸವಗಣವನುು ನಿೋಡಲಾರದು! ಯುದಧವು ಇನೊು
ಮುಗಿಯುವುದರ ೊಳಗ ೋ ನಿೋನು ಹ ೋಗ ತಾನ ೋ ಜಿೋವಿಸಲು
ಇಚಿೆಸುವ ? ಪ್ುತರರು-ಸಹ ೊೋದರರು-ಪ್ತತೃಗಳು- ಹಾಗ ಯೋ
ಸಂಬಂಧಿಗಳು-ಸ ುೋಹತರು-ಸ ೊೋದರ ಮಾವಂದಿರು ಮತುಾ
ಬಾಂಧವರು ಹೋಗ ವಧಿಸಲಪಟುಿ ಕ ಳಗುರುಳಿರುವಾಗ ನಿೋನು
ಹ ೋಗ ತಾನ ೋ ಸರ ೊೋವರದಲ್ಲಿ ಅಡಗಿಕ ೊಂಡಿರುವ ?
ಶ್ ರನ ಂದು ತ್ರಳಿದುಕ ೊಂಡಿರುವ ನಿೋನು ಶ್ ರನಲಿ!
ದುಬುಣದ ಧೋ! ನಾನು ಶ್ ರನ ಂದು ಸವಣಲ ೊೋಕಕ ೆ

800
ಸುಳುುಹ ೋಳಿಕ ೊಂಡು ಬಂದಿರುವ . ಶ್ ರರು ಎಂದೊ
ಶ್ತುರಗಳನುು ನ ೊೋಡಿ ಪ್ಲಾಯನಮಾಡುವುದಿಲಿ.

ನಿರ್ವಾಗಿ ಹ ೋಳು. ನಿೋನು ಏಕ ಯುದಧವನುು ತಾಜಿಸಿ ಇಲ್ಲಿಗ


ಬಂದಿರುವ ? ನಿನುಲ್ಲಿರುವ ಭಯವನುು ತ ೊರ ದು ಎದ ದೋಳು!
ಯುದಧಮಾಡು! ಸುರ್ೋಧನ! ಸವಣ ಸ ೈನಾವನೊು,
ಸ ೊೋದರರನೊು ಸಾಯಗ ೊಟುಿ ಧಮಾಣಚರಣ ಯನುು ಬಯಸಿ
ಜಿೋವವನುುಳಿಸಿಕ ೊಳುುವ ಬುದಿಧ-ಕಾಯಣಗಳನ ುಸಗುವುದು
ಕ್ಷತರಧಮಣವನುುಸರಿಸಿದ ನಿನುಂಥವನಿಗ ಸರಿಯಲಿ! ಕಣಣ
ಮತುಾ ಶ್ಕುನಿಯರನುು ಆಶ್ರಯಿಸಿ ಮೋಹಪ್ರವಶ್ನಾಗಿ
ನಾನೊ ಕೊಡ ಮರಣಧಮಣವಿರುವವನು ಎಂದು ನಿೋನು
ತ್ರಳಿದುಕ ೊಂಡಿರಲ ೋ ಇಲಿ. ಮಹಾಪಾಪ್ವನುು ಮಾಡಿರುವ
ನಿೋನು ಪ್ರತ್ರಯಾಗಿ ಯುದಧಮಾಡು! ಮೋಹದಿಂದ
ಪ್ಲಾಯನಮಾಡುವುದನುು ನಿನುಂಥವನು ಹ ೋಗ ತಾನ ೋ
ಬಯಸುತಾಾನ ? ನಿನು ಆ ಪೌರುಷ್ವ ಲ್ಲಿ ಹ ೊೋಯಿತು?
ಮಾನವ ಲ್ಲಿ ಹ ೊೋಯಿತು? ಆ ನಿನು ವಿಕಾರಂತವ ಲ್ಲಿ
ಹ ೊೋಯಿತು? ನಿನು ಆ ಮಹಾ ಗರ್ಣನ ಯು ಎಲ್ಲಿ ಅಡಗಿತು?
ನಿನು ಅಸರವಿದ ಾಯು ಎಲ್ಲಿ ಹ ೊೋಯಿತು? ರ್ಲಾಶ್ಯದಲ ಿೋಕ
ಮಲಗಿರುವ ? ಮೋಲ ದುದ ಕ್ಷತರಧಮಣದಂತ ಯುದಧಮಾಡು!
801
ನಿೋನು ನಮಮನುು ಪ್ರಾರ್ಯಗ ೊಳಿಸಿ ಈ ಪ್ೃಥಿವಯನುು ಆಳು.
ಅಥವಾ ನಮಿಮಂದ ಹತನಾಗಿ ನ ಲದ ಮೋಲ ಮಲಗು! ಇದ ೋ
ಮಹಾತಮ ಧಾತರನು ಸೃಷ್ಠಿಸಿರುವ ನಿನು ಪ್ರಥಮ ಧಮಣ!
ಅದನುು ಹಾಗ ಯೋ ಮಾಡಿ ರಾರ್ನಾಗು!”

ಆಗ ಸರ ೊೋವರದ ಒಳಗಿನಿಂದಲ ೋ ದುರ್ೋಣಧನನು ಹ ೋಳಿದನು:

“ಮಹಾರಾರ್! ಪಾರಣಿಗಳನುು ಭಯವು ಆವರಿಸುತಾದ


ಎನುುವುದರಲ್ಲಿ ಆಶ್ಚಯಣವ ೋನೊ ಇಲಿ. ಆದರ ನಾನು ಮಾತರ
ಪಾರಣಭಯದಿಂದ ಭಿೋತನಾಗಿ ಇಲ್ಲಿಗ ಬಂದಿಲಿ!
ರಥಹೋನನಾಗಿದ ದ. ಬತಾಳಿಕ ಯೊ ಇರಲ್ಲಲಿ.
ಪಾಷ್ಠಣಣಸಾರಥಿಗಳು ಹತರಾಗಿದದರು. ಸ ೋನ ಗಳಿಲಿದ ೋ
ಏಕಾಂಗಿಯಾಗಿದ ದನು. ಆಗ ಸವಲಪಹ ೊತುಾ ವಿಶಾರಂತ್ರ ಪ್ಡ ಯಲು
ರಣದಿಂದ ಇಲ್ಲಿಗ ಬಂದಿದ ದೋನ . ಪಾರಣಕಾೆಗಿಯಾಗಲ್ಲೋ,
ಭಯದಿಂದಾಗಲ್ಲೋ, ವಿಷಾದದಿಂದಾಗಲ್ಲೋ ನಾನು ಈ ನಿೋರನುು
ಪ್ರವ ೋಶ್ಸಿಲಿ! ಆಯಾಸಪ್ರಿಹಾರಮಾಡಿಕ ೊಳುಲು ಇಲ್ಲಿ
ಕುಳಿತ್ರದ ದೋನ . ನಿೋನು ಕೊಡ ಬಳಲ್ಲರುವ ಮತುಾ ನಿನು
ಅನುಯಾಯಿಗಳ ಬಳಲ್ಲದಾದರ . ನಾಳ ನಾನು ಮೋಲ ಎದುದ
ರಣದಲ್ಲಿ ನಿಮಮಲಿರನೊು ಎದುರಿಸಿ ಯುದಧಮಾಡುತ ೋಾ ನ .”

802
ಯುಧಿಷ್ಠಿರನು ಹ ೋಳಿದನು:

“ನಾವ ಲಾಿ ವಿಶ್ರಮಿಸಿಕ ೊಂಡಿದ ದೋವ . ನಿನುನುು ನಾವು ಬಹಳ


ಸಮಯದಿಂದ ಹುಡುಕುತ್ರಾದ ದೋವ . ಆದುದರಿಂದ
ಸುರ್ೋಧನ! ಈಗಲ ೋ ಮೋಲ ದುದ ಯುದಧಮಾಡು.
ಸಮರದಲ್ಲಿ ಪಾಥಣರನುು ಸಂಹರಿಸಿ ಸಮೃದಧ ರಾರ್ಾವನುು
ಹ ೊಂದು. ಅಥವಾ ರಣದಲ್ಲಿ ನಮಿಮಂದ ವಧಿಸಲಪಟುಿ
ವಿೋರಲ ೊೋಕವನುು ಪ್ಡ !”

ದುರ್ೋಣಧನನು ಹ ೋಳಿದನು:

“ರ್ನ ೋಶ್ವರ! ಯಾರಿಗಾಗಿ ರಾರ್ಾವನುು ಇಚಿೆಸಿದ ದನ ೊೋ ಆ


ಕುರುಭಾರತರರ ಲಿರೊ ಹತರಾಗಿದಾದರ ! ಸಂಪ್ತಾನುು
ಕಳ ದುಕ ೊಂಡು ಮತುಾ ಕ್ಷತ್ರರಯ ಪ್ುಂಗವರು ಹತರಾಗಿ
ವಿಧವ ಯಂತ ಹೋನವಾಗಿರುವ ಈ ಪ್ೃಥಿವಯನುು
ಭ ೊೋಗಿಸುವಲ್ಲಿ ನನಗ ಉತಾಿಹವಿಲಿ! ಆದರ ಇಂದು ಕೊಡ
ಪಾಂಚಾಲ-ಪಾಂಡವರ ಉತಾಿಹವನುು ಭಗುಗ ೊಳಿಸಿ ನಿನುನುು
ರ್ಯಿಸುವ ಆಸ ಯನಿುಟುಿಕ ೊಂಡಿದ ದೋನ ! ಆದರ ದ ೊರೋಣ,
ಕಣಣ ಮತುಾ ಪ್ತತಾಮಹರು ಹತರಾಗಿ ಮಲಗಿರುವ ನಂತರ
ಈ ಯುದಧದಿಂದ ಏನಾದರೊ ಪ್ರರ್ೋರ್ನವಾಗುತಾದ ಯಂದು

803
ನನಗನಿುಸುವುದಿಲಿ. ಕ ೋವಲ ಈ ಪ್ೃಥಿವಯು ಮಾತರ
ನಿನುದಾಗುತಾದ . ಆದರ ಯಾವುದೊ ಮತುಾ ಯಾರೊ ಇಲಿದ
ರಾರ್ಾವನುು ಯಾವ ರಾರ್ನು ತಾನ ೋ ಆಳಲು ಬಯಸುತಾಾನ ?
ಅಂತಹ ಸುಹೃದರನೊು, ಪ್ುತರರನೊು, ಸಹ ೊೋದರರನೊು,
ಪ್ತತೃಗಳನೊು ವಧ ಗಿೋಡುಮಾಡಿ, ನಿನಿುಂದ ರಾರ್ಾವೂ
ಅಪ್ಹೃತವಾದನಂತರ ನನುಂಥವನು ಹ ೋಗ ತಾನ ೋ
ಜಿೋವಿಸಿರುವನು? ನಾನು ಮೃಗಚಮಣವನುು ಹ ೊದುದ ವನಕ ೆ
ಹ ೊರಟುಹ ೊೋಗುತ ೋಾ ನ . ನನು ಕಡ ಯವರನುು ಕಳ ದುಕ ೊಂಡ
ನನಗ ರಾರ್ಾದ ಮೋಲ್ಲನ ಪ್ತರೋತ್ರಯೋ ಇಲಿವಾಗಿದ . ಅನ ೋಕ
ರಾರ್ಬಾಂಧವರನುು ಕಳ ದುಕ ೊಂಡ, ಹತಾಶ್ವ-
ಹತಕುಂರ್ರವಾಗಿರುವ ಈ ಪ್ೃಥಿವಯನುು ಆತಂಕವಿಲಿದ ೋ
ಭ ೊೋಗಿಸು! ಮೃಗಚಮಣವನುು ಧರಿಸಿ ವನಕ ೆೋ ಹ ೊೋಗುತ ೋಾ ನ .
ಸವರ್ನರಿಂದ ವಿಹೋನರಾಗಿರುವ ನನಗ ಇಂದು
ಜಿೋವಿಸಿರುವುದರಲ್ಲಿ ಆಸಕ್ತಾಯೋ ಇಲಿವಾಗಿದ . ಹ ೊೋಗು!
ಈಶ್ವರರನುು ಕಳ ದುಕ ೊಂಡಿರುವ, ರ್ೋಧರು ಹತರಾಗಿರುವ,
ಸಂಪ್ತುಾಗಳು ನಷ್ಿವಾಗಿರುವ, ಕ್ಷ್ೋಣ ಕಾಂತ್ರಯುಳು ಈ
ಪ್ೃಥಿವಯನುು ಯಥಾಸುಖ್ವಾಗಿ ಭ ೊೋಗಿಸು!”

ಯುಧಿಷ್ಠಿರನು ಹ ೋಳಿದನು:
804
“ಅಯಾಾ! ನಿೋರಿನಲ ಿೋ ಕುಳಿತುಕ ೊಂಡು
ಆತಣಪ್ರಲಾಪ್ಮಾಡುತಾಾ ಮಾತನಾಡಬ ೋಡ! ಪ್ಕ್ಷ್ಯಂತ
ಚಿಲ್ಲಪ್ತಲ್ಲಗುಡುತ್ರಾರುವ ನಿನು ಈ ಮಾತುಗಳು ನನು ಮೋಲ
ಯಾವ ಪ್ರಿಣಾಮವನೊು ಬಿೋರುತ್ರಾಲಿ! ಒಂದುವ ೋಳ ನಿೋನು
ದಾನಮಾಡಲು ಸಮಥಣನಾಗಿರುವ ಯಾದರೊ ನಿೋನು
ದಾನವಾಗಿ ಕ ೊಡುವ ಈ ಅವನಿಯನುು ಆಳಲು ನನಗ
ಇಚ ೆಯಿಲಿ. ಅಧಮಣದಿಂದ ನಿೋಡುತ್ರಾರುವ ಈ ಮಹಯನುು
ನಾನು ಸಿವೋಕರಿಸುವುದಿಲಿ. ಕ್ಷತ್ರರಯನು ದಾನವನುು
ಸಿವೋಕರಿಸಬಹುದ ಂದು ಯಾವ ಸೃತ್ರಯಲ್ಲಿಯೊ ಹ ೋಳಿಲಿ.
ನಿೋನು ದಾನವನಾುಗಿ ನಿೋಡುವ ಈ ಅಖಿಲ ಪ್ೃಥಿವಯನೊು
ನಾನು ಬಯಸುವುದಿಲಿ. ಆದರ ಯುದಧದಲ್ಲಿ ನಿನುನುು ಸ ೊೋಲ್ಲಸಿ
ಈ ವಸುಧ ಯನುು ಭ ೊೋಗಿಸುತ ೋಾ ನ . ಈಶ್ವರನಿಲಿದಿರುವ ಈ
ಪ್ೃಥಿವಯನುು ನಿೋನು ಹ ೋಗ ದಾನವಾಗಿ ಕ ೊಡಲ್ಲಚಿೆಸುವ ?
ನಿನುದಲಿದಾಗಿರುವ ಈ ಭೊಮಿಯನುು ನಿೋನು ಹ ೋಗ
ದಾನವಾಗಿ ಕ ೊಡಬಲ ಿ? ಕುಲದಲ್ಲಿ ಶಾಂತ್ರಯನಿುರಿಸಲ ೊೋಸುಗ
ಧಮಣದಿಂದ ಮಹಾಬಲ ವಾಷ ಣೋಣಯನು ಮದಲು ಬಂದು
ಕ ೋಳಿದಾಗ ನಿೋನ ೋನು ಪ್ರತುಾತಾರವನಿುತ್ರಾದ ದ? ಈಗ ನಿೋನು
ದಾನವಾಗಿ ಕ ೊಡುತ ೋಾ ನ ಎಂದು ಹ ೋಳುತ್ರಾರುವ ಯಲಿ!

805
ನಿನಗ ೋನಾದರೊ ಚಿತಾಭರಮಯುಂಟಾಗಿದ ಯೋ? ಶ್ತುರಗಳ
ಆಕರಮಣಕ ೊೆಳಗಾಗಿರುವ ರಾರ್ಾವನುು ಯಾವ ರಾರ್ನು
ತಾನ ೋ ದಾನವಾಗಿ ಕ ೊಡಲು ಬಯಸುತಾಾನ ? ಇಂದು ನಿೋನು
ಭೊಮಿಯನುು ದಾನವನಾುಗಿಕ ೊಡಲು ಈಶ್ನೊ ಆಗಿಲಿ
ಅಥವಾ ಬಲವಾಗಿ ಕಸಿದುಕ ೊಳುಲೊ ಸಮಥಣನಾಗಿಲಿ!
ಹೋಗಿರುವಾಗ ಹ ೋಗ ತಾನ ೋ ದಾನವನುು ಕ ೊಡಲು
ಬಯಸುತ್ರಾರುವ ? “ನನುನುು ಸಂಗಾರಮದಲ್ಲಿ ಸ ೊೋಲ್ಲಸಿಯೋ
ನಿೋನು ಈ ವಸುಂಧರ ಯನುು ಪಾಲ್ಲಸು! ಸೊಜಿಯ
ಮನ ಯಷ್ುಿ ಭೊಮಿಯನೊು ಕ ೊಡುವುದಿಲಿ” ಎಂದು ಹ ೋಳಿ
ನಿೋನು ನನಗ ಅಷ್ುಿ ಭೊಮಿಯನೊು ಕ ೊಡಲು
ಇಷ್ಿಪ್ಟ್ಟಿರಲ್ಲಲಿ! ಹಾಗಿರುವಾಗ ಈಗ ಹ ೋಗ ಈ
ಪ್ೃಥಿವಯನುು ನನಗ ಕ ೊಡುತ್ರಾರುವ ? ಹಂದ ಸೊಜಿಯ
ಮನ ಯಷ್ುಿ ಭೊಮಿಯನುು ಬಿಟುಿಕ ೊಟ್ಟಿರದವನು ಈಗ
ಇಡಿೋ ಭೊಮಿಯನ ುೋ ಹ ೋಗ ತಾಜಿಸುತ್ರಾದಿದೋಯ? ಈ ರಿೋತ್ರ
ಐಶ್ವಯಣವನುು ಒಟುಿಗೊಡಿಸಿಕ ೊಂಡು ಈ
ಭೊಮಿಯನಾುಳಿದ ಯಾವ ಮೊಢನು ತಾನ ೋ
ವಸುಂಧರ ಯನುು ಶ್ತುರವಿಗ ಕ ೊಡಲು ಬಯಸುತಾಾನ ?
ನಿನಾದರ ೊೋ ಕ ೋವಲ ಮೊಖ್ಣತನದಿಂದ

806
ವಿಮೊಢನಾಗಿರುವ ! ಪ್ೃಥಿವಯನುು ಕ ೊಡಲು ಬಯಸಿದರೊ
ಇಂದು ಜಿೋವವನುು ತ ೊರ ಯಬ ೋಕಾಗುತಾದ ಎನುುವುದನುು
ನಿೋನು ಅರಿತ್ರಲಿ! ನಮಮನುು ನಿೋನು ಪ್ರಾರ್ಯಗ ೊಳಿಸಿ ಈ
ಪ್ೃಥಿವಯನುು ಆಳು. ಅಥವಾ ನಮಿಮಂದ ಹತನಾಗಿ ಉತಾಮ
ಲ ೊೋಕಗಳಿಗ ತ ರಳು! ನಾನು ಮತುಾ ನಿೋನು ಇಬಬರೊ
ಜಿೋವಂತವಾಗಿದದರ ನಮಿಮಬಬರಲ್ಲಿ ವಿರ್ಯಿಯಾರ ಂದು
ಸವಣಭೊತಗಳಲ್ಲಿಯೊ ಸಂಶ್ಯವುಂಟಾಗುತಾದ . ನಿನು
ಜಿೋವನವು ನನು ಕ ೈಯಲ್ಲಿದ ! ನಾನು ಬಯಸಿದರ ಮಾತರ
ನಿೋನು ಜಿೋವಂತನಾಗಿರಬಲ ಿ! ನಿನು ಇಚ ಚಯಿಂದ ಜಿೋವಿಸಲು
ನಿೋನು ಶ್ಕಾನಿಲಿ! ವಿಶ ೋಷ್ವಾಗಿ ನಿೋನು ನಮಮನುು ಮೋಸದಿಂದ
ಸುಡಲು ಪ್ರಯತ್ರುಸಿದ . ಹಾವಿನ ವಿಷ್ವನುುಣಿಣಸಿದ . ನಿೋರಿಗ
ಕೊಡ ತಳಿುದ ! ಪಾಪ್ತಯೋ! ಈ ಎಲಿ ಕಾರಣಗಳಿಂದ ನಿೋನು
ಜಿೋವದಿಂದುಳಿಯಲು ಸಾಧಾವಿಲಿ. ಮೋಲ ೋಳು! ಎದ ದೋಳು!
ಯುದಧಮಾಡು! ಅದರಿಂದಲ ೋ ನಿನಗ
ಶ ರೋಯಸುಿಂಟಾಗುತಾದ !”

ರ್ಯಯುಕಾ ಆ ವಿೋರರು ಅಲ್ಲಿ ಪ್ುನಃ ಪ್ುನಃ ಈ ರಿೋತ್ರಯ


ಮಾತುಗಳನುು ಹ ೋಳುತಾಲ ೋ ಇದದರು.

807
ನಿೋರಿನಲ್ಲಿದದ ದುರ್ೋಣಧನನನುು ಯುಧಿಷ್ಠಿರನು ಬಹಳವಾಗಿ
ಬ ದರಿಸಿದನು. ಕಟುಕು ಮಾತುಗಳನುು ಕ ೋಳಿ ವಿಷ್ಮ ಪ್ರಿಸಿಾತ್ರಯಲ್ಲಿ
ನಿೋರಿನಲ್ಲಿದದ ರ್ನಾಧಿಪ್ನು ಪ್ುನಃ ಪ್ುನಃ ದಿೋರ್ಣ ಬಿಸಿಯುಸಿರನುು
ಬಿಡುತ್ರಾದದನು. ನಿೋರಿನಲ್ಲಿ ಹುದುಗಿದದ ರಾರ್ನು ಪ್ುನಃ ಪ್ುನಃ ಕ ೈಗಳನುು
ಕ ೊಡವುತಾಾ ಯುದಧದ ಮನಸುಿ ಮಾಡಿ ರಾರ್ನಿಗ ಹ ೋಳಿದನು:

“ಪಾಥಣರ ೋ! ನಿೋವ ಲಿರೊ ಸುಹೃದಯರ ೊಂದಿಗಿದಿದೋರಿ.


ರಥವಾಹನಗಳ ಂದಿಗಿದಿದೋರಿ. ನಾನಾದರ ೊೋ
ಏಕಾಂಗಿಯಾಗಿದ ದೋನ . ವಿರಥನಾಗಿದ ದೋನ . ವಾಹನಗಳನುು
ಕಳ ದುಕ ೊಂಡಿದ ದೋನ . ಪ್ದಾತ್ರಯಾಗಿರುವ,
ಶ್ಸರರಹತನಾಗಿರುವ, ಏಕಾಂಗಿಯಾಗಿರುವ ನಾನು
ರಥಾರೊಢರಾಗಿರುವ, ಅನ ೋಕರಿಂದ ಸುತುಾವರ ಯಲಪಟ್ಟಿರುವ
ನಿಮಮಡನ ಹ ೋಗ ಯುದಧಮಾಡಲ್ಲ? ಯುಧಿಷ್ಠಿರ! ನಿೋವು
ಒಬ ೊಬಬಬರ ೋ ನನ ೊುಡನ ಯುದಧಮಾಡಿ! ಅನ ೋಕ
ವಿೋರರ ೊಂದಿಗ ಒಬಬನನ ುೋ ಯುದಧದಲ್ಲಿ ತ ೊಡಗಿಸುವುದು
ನಾಾಯವಲಿ. ವಿಶ ೋಷ್ವಾಗಿ ನಾನು
ಕವಚಗಳಿಲಿದವನಾಗಿದ ದೋನ . ಬಹಳವಾಗಿ ಬಳಲ್ಲದ ದೋನ .
ನಿೋರನುು ಆಶ್ರಯಿಸಿ ಕುಳಿತ್ರದ ದೋನ . ದ ೋಹವು ಬಹಳವಾಗಿ

808
ಗಾಯಗ ೊಂಡಿದ . ವಾಹನ-ಸ ೈನಿಕರು ಹತರಾಗಿದಾದರ . ನನಗ
ನಿನು ಭಯವಿಲಿ. ವೃಕ ೊೋದರನ, ಫಲುಗನ-ವಾಸುದ ೋವರ
ಅಥವಾ ಧೃಷ್ಿದುಾಮು-ಶ್ಖ್ಂಡಿಯರ ಭಯವೂ ನನಗಿಲಿ.
ನಕುಲ-ಸಹದ ೋವರ ಅಥವಾ ಸಾತಾಕ್ತಯ ಅಥವಾ ನಿನು ಅನಾ
ಸ ೈನಿಕರ ಭಯವಿಲಿ. ಯುದಧದಲ್ಲಿ ಕುರದಧನಾದ ನಾನ ೊಬಬನ ೋ
ಅವರನುು ಎದುರಿಸಬಲ ಿನು. ಸತುಪರುಷ್ರ ಕ್ತೋತ್ರಣಗ
ಧಮಣವ ೋ ಮೊಲ. ಧಮಣ ಮತುಾ ಕ್ತೋತ್ರಣಯನುು
ಪಾಲ್ಲಸುವಂತಹ ಈ ಮಾತುಗಳನಾುಡುತ್ರಾದ ದೋನ . ಸಂವತಿರವು
ಎಲಿ ಋತುಗಳನುು ಒಂದಾದ ನಂತರ ಒಂದನುು
ಎದುರಿಸುವಂತ ಮೋಲ ದುದ ನಾನು ಯುದಧದಲ್ಲಿ
ಒಬ ೊಬಬಬರಾಗಿ ನಿಮಮಲಿರನೊು ಎದುರಿಸುತ ೋಾ ನ .
ಪಾಂಡವರ ೋ! ಸಿಾರರಾಗಿರಿ! ನಿಃಶ್ಸರ ಮತುಾ ವಿರಥನಾಗಿದದರೊ
ನಾನು ಇಂದು ನಿಮಮಲಿರನೊು ರಾತ್ರರಕಳ ಯುವಾಗ
ಸೊಯಣನು ಸವಣ ನಕ್ಷತರಗಳನುು ಹ ೋಗ ೊೋ ಹಾಗ ನನು
ತ ೋರ್ಸಿಿನಿಂದ ನಾಶ್ಗ ೊಳಿಸುತ ೋಾ ನ . ಇಂದು ನಾನು ಯಶ್ಸಿವ
ಕ್ಷತ್ರರಯರ – ಬಾಹಿೋಕ, ದ ೊರೋಣ, ಭಿೋಷ್ಮ, ಮಹಾತಮ ಕಣಣ,
ಶ್ ರ ರ್ಯದರಥ, ಭಗದತಾ, ಮದರರಾರ್ ಶ್ಲಾ, ಭೊರಿಶ್ರವ,
ಸೌಬಲ ಶ್ಕುನಿ ಮತುಾ ಪ್ುತರರ – ಋಣಮುಕಾನಾಗುತ ೋಾ ನ .

809
ಸಹ ೊೋದರರ ೊಂದಿಗ ನಿನುನುು ಸಂಹರಿಸಿ ಇಂದು ನಾನು
ಮಿತರ-ಸುಹೃದಯ-ಬಾಂಧವರ ಋಣಮುಕಾನಾಗುತ ೋಾ ನ !”
ಹೋಗ ಹ ೋಳಿ ದುರ್ೋಣಧನನು ಸುಮಮನಾದನು.

ಆಗ ಯುಧಿಷ್ಠಿರನು ಹ ೋಳಿದನು:

“ಒಳ ುಯದಾಯಿತು! ಸುರ್ೋಧನ! ನಿೋನೊ ಕೊಡ


ಕ್ಷತರಧಮಣವನುು ತ್ರಳಿದುಕ ೊಂಡಿರುವ ! ಒಳ ುಯದಾಯಿತು!
ನಿೋನು ಯುದಧಕ ೆ ಮನಸುಿ ಮಾಡಿರುವ ! ಒಳ ುಯದಾಯಿತು!
ನಿೋನ ೊಬಬನ ೋ ನಮಮಲಿರ ೊಡನ ಯೊ ರಣದಲ್ಲಿ ಹ ೊೋರಾಡಲು
ಬಯಸುತ್ರಾರುವ ! ಶ್ ರನಾಗಿರುವ . ಯುದಧವನುು
ತ್ರಳಿದುಕ ೊಂಡಿರುವ . ಏಕಾಂಗಿಯಾಗಿ ನಿನಗ ಸಮಮತವಾದ
ಆಯುಧವನುು ತ ಗ ದುಕ ೊಂಡು ಒಬಬನ ೊಂದಿಗ ೋ
ಯುದಧಮಾಡು. ನಾವು ಪ ರೋಕ್ಷಕರಾಗಿ ನಿಂತ್ರರುತ ೋಾ ವ .
ನಿನಗಿಷ್ಿವಾದ ಈ ಅವಕಾಶ್ವನುು ಪ್ುನಃ ನಾನು
ನಿೋಡುತ್ರಾದ ದೋನ . ಒಬಬನನುು ಸಂಹರಿಸಿದರೊ ರಾರ್ಾವು
ನಿನುದಾಗುವುದು. ಅಥವಾ ನಿೋನ ೋ ಹತನಾದರ ಸವಗಣವನುು
ಹ ೊಂದುತ್ರಾೋಯ!”

ದುರ್ೋಣಧನನು ಹ ೋಳಿದನು:
810
“ಒಬಬನ ೊಡನ ಯೋ ಯುದಧಮಾಡಬಹುದ ಂದಾದರ ಆ
ಒಬಬನನುು ಆರಿಸಿ ನನಗ ಕ ೊಡು! ನಿನು ಅನುಮತ್ರಯಂತ
ಆಯುಧಗಳಲ್ಲಿ ನಾನು ಗದ ಯನುು ಆರಿಸಿಕ ೊಂಡಿದ ದೋನ . ನಿನು
ಸಹ ೊೋದರರಲ್ಲಿ ನನ ೊುಡನ ಹ ೊೋರಾಡಲು ಶ್ಕಾನ ಂದು
ತ್ರಳಿದುಕ ೊಂಡಿರುವವನು ರಣದಲ್ಲಿ ಪ್ದಾತ್ರಯಾಗಿ ಗದ ಯನುು
ಹಡಿದ ೋ ನನ ೊುಡನ ಯುದಧಮಾಡಲ್ಲ. ವಿಚಿತರ ರಥಯುದಧಗಳು
ಪ್ದ ೋ ಪ್ದ ೋ ನಡ ಯುತಾಲ ೋ ಇರುತಾವ . ಮಹತಾರ
ಅದುಭತವಾದ ಇದ ೊಂದು ಗದಾಯುದಧವೂ
ನಡ ದುಹ ೊೋಗಲ್ಲ! ಸಾಮಾನಾವಾಗಿ ಮಾನವರು ಒಂದರ
ನಂತರ ಇನ ೊುಂದು ಅಸರಗಳನುು ಬಳಸುತಾಾರ . ನಿನು
ಅನುಮತ್ರಯಂತ ಯುದಧಗಳ ಪ್ಯಾಣಯವೂ
ನಡ ದುಹ ೊೋಗಲ್ಲ! ಗದ ಯಿಂದಲ ೋ ನಾನು ಅನುರ್ರ ೊಂದಿಗ
ನಿನುನುು, ಹಾಗ ಯೋ ಪಾಂಚಾಲ-ಸೃಂರ್ಯರನೊು, ನಿನು ಇತರ
ಸ ೈನಿಕರನೊು ರ್ಯಿಸುತ ೋಾ ನ !”

ಯುಧಿಷ್ಠಿರನು ಹ ೋಳಿದನು:

“ಗಾಂಧಾರ ೋ! ಏಳು ಎದ ದೋಳು! ನನ ೊುಡನ ಯುದಧಮಾಡು.


ಬಲಶಾಲ್ಲಯಾದ ನಿೋನು ನಮಮಲ್ಲಿನ ಒಬಬ

811
ರ್ೋಧನ ೊಡನ ಯೋ ಗದ ಯಿಂದ ಯುದಧಮಾಡು.
ಪ್ುರುಷ್ನಾಗು! ಸಮಾಹತನಾಗಿ ಯುದಧಮಾಡು!
ಒಂದುವ ೋಳ ಮನಸಿಿನ ವ ೋಗವುಳುವನಾಗಿದದರೊ ಇಂದು
ನಿೋನು ಜಿೋವಂತವಾಗಿರಲಾರ !”

ದುರ್ೋಣಧನನಿಗ ಇದನುು ಸಹಸಿಕ ೊಳುಲಾಗಲ್ಲಲಿ. ನಿೋರಿನಲ್ಲಿದದ


ಅವನು ಬಿಲದಲ್ಲಿದದ ಮಹಾನಾಗದಂತ ಭುಸುಗುಟುಿತ್ರಾದದನು. ಶ ರೋಷ್ಿ
ಕುದುರ ಯು ಚಾವಟ್ಟಯನುು ಹ ೋಗ ೊೋ ಹಾಗ ಪ್ುನಃ ಪ್ುನಃ ಚುಚುಚತ್ರಾದದ
ಅವನ ಆ ಮಾತ ಂಬ ಚಾವಟ್ಟಯೋಟುಗಳನುು ಅವನು
ಸಹಸಿಕ ೊಳುಲಾರದ ೋ ಹ ೊೋದನು. ಆ ವಿೋಯಣವಾನನು ಲ ೊೋಹಮಯ-
ಬಹುಭಾರ-ಕಾಂಚನಾಂಗದಗಳಿಂದ ವಿಭೊಷ್ಠತವಾಗಿದದ ಗದ ಯನುು
ಹಡಿದು ನಾಗ ೋಂದರನಂತ ಭುಸುಗುಟುಿತಾಾ, ನಿೋರನುು
ಅಲ ೊಿೋಲಕಲ ೊಿೋಲಗ ೊಳಿಸುತಾಾ ವ ೋಗದಿಂದ ಸರ ೊೋವರದ ತಳದಿಂದ
ಮೋಲ ದದನು. ಸಾಂಭಿತ ನಿೋರನುು ಒಡ ದು ಉಕ್ತೆನ ಗದ ಯನುು
ಹ ಗಲಮೋಲ್ಲರಿಸಿಕ ೊಂಡು ಅವನು ಸೊಯಣನಂತ ಸುಡುತಾಾ
ಸರ ೊೋವರದಿಂದ ಮೋಲ ಬಂದನು. ಆಗ ಮಹಾಬಲ ಧಾತಣರಾಷ್ರನು
ಬಂಗಾರದಿಂದ ಪ್ರಿಷ್ೃತಗ ೊಂಡ ಆ ಲ ೊೋಹಮಯ ಭಾರ ಗದ ಯನುು
ಕ ೈಗ ತ್ರಾಕ ೊಂಡನು. ಶ್ಖ್ರವುಳು ಪ್ವಣತದಂತ ಗದ ಯನುು ಹಡಿದಿದದ

812
813
ಅವನು ಪ್ರಜ ಗಳ ಮೋಲ ಸಂಕುರದಧನಾಗಿ ನಿಂತ್ರದದ ಶ್ ಲಪಾಣಿಯಂತ
ಕಂಡನು. ಗದ ಯನುು ಹಡಿದಿದದ ಭಾರತನು ತಾಪ್ವನುುಂಟುಮಾಡುವ
ಭಾಸೆರನಂತ ಕಾಣುತ್ರಾದದನು. ಹಾಗ ಗದ ಯನುು ಹಡಿದು ಮೋಲ
ಬರುತ್ರಾರುವ ಆ ಮಹಾಬಾಹು ಅರಿಂದಮನನುು ನ ೊೋಡಿ
ಸವಣಭೊತಗಳ ದಂಡವನುು ಹಡಿದ ಅಂತಕನ ೋ ಮೋಲ ೋರಿ
ಬರುತ್ರಾದಾದನ ೊೋ ಎಂದು ಅಭಿಪಾರಯಪ್ಟಿರು. ಸವಣ ಪಾಂಚಾಲರಿಗ
ಅವನು ವರ್ರವನುು ಹಡಿದ ಶ್ಕರನಂತ ಮತುಾ ಶ್ ಲವನುು ಹಡಿದ
ಹರನಂತ ಕಂಡನು. ಮೋಲ ದುದಬರುತ್ರಾದದ ಅವನನುು ನ ೊೋಡಿ
ಎಲ ಿಡ ಯೊ ಹಷ್ಣವುಂಟಾಯಿತು. ಪಾಂಚಾಲ-ಪಾಂಡವರು
ಅನ ೊಾೋನಾರ ಅಂಗ ೈಗಳಿಗ ಹ ೊಡ ದು ಚಪಾಪಳ ತಟ್ಟಿದರು.

ಅದು ತನಗ ಅಪ್ಹಾಸಾವ ಂದು ತ್ರಳಿದ ದುರ್ೋಣಧನನು ಸಿಟ್ಟಿನಿಂದ


ಕಣುಣಗಳನುು ಮೋಲ ಮಾಡಿ ಸುಟುಿಬಿಡುವನ ೊೋ ಎಂಬಂತ
ಪಾಂಡವರನುು ನ ೊೋಡಿದನು. ಹುಬಬನುು ಗಂಟ್ಟಕ್ತೆ ಅವುಡುಗಚುಚತಾಾ
ಅವನು ಕ ೋಶ್ವಸಹತರಾದ ಪಾಂಡವರಿಗ ಹ ೋಳಿದನು:

“ಪಾಂಡವರ ೋ! ನಿೋವು ಮಾಡುವ ಈ ಅಪ್ಹಾಸಾಕ ೆ


ಪ್ರತ್ರೋಕಾರವನುು ಇಂದ ೋ ಪ್ಡ ಯುವಿರಿ! ಸದಾದಲ್ಲಿಯೋ ನಿೋವು
ಪಾಂಚಾಲರ ೊಂದಿಗ ಹತರಾಗಿ ಯಮಕ್ಷಯಕ ೆ ಹ ೊೋಗುವಿರಿ!”

814
ರಕಾದಿಂದ ತುಂಬಿಕ ೊಂಡಿದದ ದುರ್ೋಣಧನನು ನಿೋರಿನಿಂದ ಮೋಲ ದುದ
ಗದಾಪಾಣಿಯಾಗಿ ನಿಂತನು. ರಕಾಮಿಶ್ರತ ನಿೋರಿನುು ಸುರಿಸುತ್ರಾದದ ಅವನ
ಶ್ರಿೋರವು ಲ ೊೋಹಮಯ ನದಿಯನುು ಸುರಿಸುತ್ರಾದದ ಪ್ವಣತದಂತ
ತ ೊೋರುತ್ರಾತುಾ. ಅಲ್ಲಿ ಮೋಲ ದುದ ನಿಂತ್ರದದ ಅವನು ಕುರದಧ ವ ೈವಸವತನಂತ
ಮತುಾ ಶ್ ಲಪಾಣಿ ರುದರನಂತ ಪಾಂಡವರಿಗ ತ ೊೋರಿದನು.
ಗೊಳಿಯಂತ ಹಷ್ಣದಿಂದ ಮೋರ್ಸವರದಲ್ಲಿ ಕೊಗುತಾಾ ಆ
ವಿೋಯಣವಾನನು ಗದ ಯಿಂದ ಪಾಥಣರನುು ಯುದಧಕ ೆ ಆಹಾವನಿಸಿದನು.

ದುರ್ೋಣಧನನು ಹ ೋಳಿದನು:

“ಯುಧಿಷ್ಠಿರ! ನಿೋವು ಒಬ ೊಬಬಬರಾಗಿಯೋ ನನ ೊುಡನ


ಯುದಧಮಾಡಿರಿ! ವಿೋರ! ಯುದಧದಲ್ಲಿ ಅನ ೋಕರು ಒಬಬನ ೊಡನ ,
ಅದರಲೊಿ ವಿಶ ೋಷ್ವಾಗಿ, ಕವಚವನುು ಬಿಚಿಚಟ್ಟಿದದ,
ಬಳಲ್ಲರುವ, ನಿೋರಿನಿಂದ ಮೋಲ ದುದಬಂದಿರುವ, ದ ೋಹದಲ್ಲಿ
ತುಂಬಾಗಾಯಗ ೊಂಡಿರುವ, ವಾಹನ-ಸ ೈನಿಕರನುು
ಕಳ ದುಕ ೊಂಡಿರುವವನ ೊಡನ , ಯುದಧಮಾಡುವುದು
ನಾಾಯವಲಿ!”

ಯುಧಿಷ್ಠಿರನು ಹ ೋಳಿದನು:

815
“ಸುರ್ೋಧನ! ಯುದಧದಲ್ಲಿ ಅಭಿಮನುಾವನುು ಅನ ೋಕ
ಮಹಾರಥರು ಕ ೊಲುಿವಾಗ ಈ ಪ್ರಜ್ಞ ಯು ನಿನಗ ಏಕ
ಇರಲ್ಲಲಿ? ವಿೋರ! ಕವಚವನುು ಧರಿಸು! ತಲ ಗೊದಲನುು
ಕಟ್ಟಿಕ ೊೋ! ಇನಾುಯವುದಾದರೊ ನಿನುಲ್ಲಿ ಇಲಿದಿದದರ ಅದನೊು
ನಿೋನು ಪ್ಡ ದುಕ ೊಳುಬಹುದು. ನಾನು ಪ್ುನಃ ನಿನಗ
ನಿನಗಿಷ್ಿವಾದುದ ೊಂದನುು ಕ ೊಡುತ್ರಾದ ದೋನ . ಐವರು
ಪಾಂಡವರಲ್ಲಿ ಯಾರ ೊಡನ ಯುದಧಮಾಡಲು
ಇಚಿೆಸುವ ರ್ೋ ಅವನನುು ಸಂಹರಿಸಿ ರಾರ್ನಾಗು ಅಥವಾ
ಹತನಾಗಿ ಸವಗಣವನುು ಪ್ಡ ! ನಿನುನುು ಜಿೋವಂತ ಬಿಡುವುದರ
ಹ ೊರತಾಗಿ ಯುದಧದಲ್ಲಿ ನಿನಗ ಪ್ತರಯವಾದ ಬ ೋರ ಏನನುು
ಮಾಡಬಲ ಿವು?”

ಆಗ ದುರ್ೋಣಧನನು ಕಾಂಚನ ಕವಚ ಮತುಾ ಕಾಂಚನಪ್ರಿಷ್ೃತ


ವಿಚಿತರ ಶ್ರಸಾರಣವನುು ಧರಿಸಿದನು. ಶ್ರಸಾರಣವನುು ಕಟ್ಟಿದ,
ಶ್ುಭಕಾಂಚನ ಕವಚವನುು ಧರಿಸಿದ ಅವನು ಕಾಂಚನಪ್ವಣತದಂತ
ರಾರಾಜಿಸಿದನು. ಸಂಗಾರಮಮೊಧಣನಿಯಲ್ಲಿ ಹಾಗ ಗದ ಯನುು
ಹಡಿದು ಸನುದಧನಾಗಿರುವ ದುರ್ೋಣಧನನು ಪಾಂಡವರ ಲಿರಿಗ
ಹ ೋಳಿದನು:

816
“ಭಾತೃಗಳಾದ ನಿಮಮಲ್ಲಿ ಒಬಬನು ನನ ೊುಡನ
ಗದಾಯುದಧಮಾಡಲ್ಲ! ನಾನಾದರ ೊೋ ಸಹದ ೋವನ ೊಡನ
ಅಥವಾ ಭಿೋಮನ ೊಡನ ಅಥವಾ ನಕುಲನ ೊಂದಿಗ ಅಥವಾ
ಫಲುಗನನ ೊಂದಿಗ ಅಥವಾ ನಿನ ೊುಡನ ಯುದಧಮಾಡಬಲ ಿ.
ರಣರಂಗದಲ್ಲಿ ಯುದಧಮಾಡಿ ನಾನು ವಿರ್ಯವನುು
ಪ್ಡ ಯುತ ೋಾ ನ . ಕಾಂಚನಪ್ಟ್ಟಿಯಿರುವ ಈ ಗದ ಯಿಂದ ನಾನು
ಇಂದು ನಮಮ ಈ ಸುದುಗಣಮ ವ ೈರದ ಅಂತಾವನುು
ಕಾಣುತ ೋಾ ನ . ಗದಾಯುದಧದಲ್ಲಿ ನನು ಸಮಾನರು ಯಾರೊ
ಇಲಿವ ಂದು ನಾನು ರ್ೋಚಿಸುತಾಾ ಬಂದಿದ ದೋನ . ನನುನುು
ಎದುರಿಸುವ ಎಲಿರನೊು ಗದ ಯಿಂದ ಸಂಹರಿಸುತ ೋಾ ನ .
ನನ ೊುಡನ ಇಂದು ಯುದಧಮಾಡುವವನು
ಗದ ಯನ ುತ್ರಾಕ ೊಳುಲ್ಲ!”

ಹೋಗ ಮತ ಾ ಮತ ಾ ದುರ್ೋಣಧನನು ಗಜಿಣಸುತ್ರಾರಲು ಯುಧಿಷ್ಠಿರನ


ಮೋಲ ಸಂಕುರದಧನಾಗಿ ವಾಸುದ ೋವನು ಇದನುು ಹ ೋಳಿದನು:

“ಯುಧಿಷ್ಠಿರ! ಯುದಧದಲ್ಲಿ ಎಂಥಹ ವರವನುು ನಿೋನು


ಕ ೊಟುಿಬಿಟ ಿ! ಒಂದುವ ೋಳ ಅವನು ಅರ್ುಣನ, ನಕುಲ,
ಸಹದ ೋವ ಅಥವಾ ನಿನ ೊುಡನ ಯುದಧಮಾಡಲು ಬಯಸಿದರ

817
ಏನಾಗುತಾದ ? “ನಮೈವರಲ್ಲಿ ಒಬಬನನ ುೋ ಕ ೊಂದು ನಿೋನು
ರಾರ್ನಾಗು!” ಎಂದು ಹ ೋಳಿ ಇದ ೋನು ಸಾಹಸಮಾಡಿಬಿಟ ಿ?
ಭಿೋಮಸ ೋನನನುು ಸಂಹರಿಸಲು ಬಯಸಿ ಇವನು ಕಳ ದ
ಹದಿಮೊರು ವಷ್ಣಗಳು ಭಿೋಮಸ ೋನನ ಲ ೊೋಹದ
ಮೊತ್ರಣಯನುು ಮಾಡಿಕ ೊಂಡು ಅದರ ೊಡನ ಗದಾಯುದಧದ
ಅಭಾಾಸಮಾಡಿಕ ೊಂಡು ಬಂದಿರುವನು! ಈಗ ನಾವು ನಿನು
ಕಾಯಣವನುು ಹ ೋಗ ಪ್ೊರ ೈಸಿಕ ೊಡಬಲ ಿವು? ಕ ೋವಲ
ದಯಾಪ್ೊಣಣನಾಗಿ ಈ ದುಃಸಾಿಹಸವನುು ನಿೋನು
ಮಾಡಿರುವ ! ವೃಕ ೊೋದರನಲಿದ ೋ ಇವನ ೊಂದಿಗ
ಯುದಧಮಾಡಬಲಿ ಬ ೋರ ಯಾರನೊು ನಾನು ಕಾಣ . ಇವನೊ
ಕೊಡ ಚ ನಾುಗಿ ಅಭಾಾಸವನುು ಮಾಡಿಲಿ. ಹಂದಿನಂತ ಯೋ
ಈಗ ಕೊಡ ಪ್ುನಃ ದೊಾತವನುು ಪಾರರಂಭಿಸಿಬಿಟ ಿಯಲಿ!
ಇಂದಿನ ಈ ರ್ೊಜಾಟವು ಶ್ಕುನಿರ್ಡನಾಡಿನ
ಅಂದಿನದಂತ ವಿಷ್ಮವಾದುದು. ಭಿೋಮನು ಬಲಶಾಲ್ಲ ಮತುಾ
ಸಮಥಣ. ಸುರ್ೋಧನನು ಕುಶ್ಲನು. ನ ೊೋಡಿದರ ಬಲಶಾಲ್ಲ
ಮತುಾ ಕುಶ್ಲ್ಲ ಇಬಬರಲ್ಲಿ ಕುಶ್ಲ್ಲಯೋ ಅಧಿಕನ ನಿಸಿಕ ೊಳುುತಾಾನ .
ಅತಾಂತ ವಿಷ್ಮ ಪ್ರದ ೋಶ್ದಲ್ಲಿ ಕಷ್ಿಪ್ಡುತ್ರಾರುವ ಶ್ತುರವನುು
ನಿೋನು ಸಮಪ್ರದ ೋಶ್ಕ ೆ ತಂದು ಇಟ್ಟಿರುವ .

818
ಸಮಪ್ರದ ೋಶ್ದಲ್ಲಿದದ ನಮಮನುು ವಿಷ್ಮಪ್ರದ ೋಶ್ಕ ೆ
ಕ ೊಂಡ ೊಯುದ ಮಹಾ ಕಷ್ಿದಲ್ಲಿ ಸಿಕ್ತೆಸಿದ . ಯಾರುತಾನ ೋ
ಸವಣ ಶ್ತುರಗಳನೊು ಸ ೊೋಲ್ಲಸಿ ಒಂಟ್ಟಗನಾಗಿರುವ ವ ೈರಿಗ
ಒಂದ ೋ ಒಂದು ಪ್ಣದಲ್ಲಿ ರಾರ್ಾವನುು ಕ ೊಡಲು
ಬಯಸುತಾಾನ ? ಯುದಧದಲ್ಲಿ ದುರ್ೋಣಧನನ ೊಡನ ,
ಅದರಲೊಿ ವಿಶ ೋಷ್ವಾಗಿ ಅಭಾಾಸಮಾಡಿರುವ ಇವನ ೊಡನ ,
ಗದಾಪಾಣಿಯಾಗಿ ಯುದಧಮಾಡುವ ನರ ೊೋತಾಮನನುು ನಾನು
ಈ ಲ ೊೋಕಗಳಲ್ಲಿ ಯಾರನೊು ಕಾಣುತ್ರಾಲಿ. ಫಲುಗನನಾಗಲ್ಲೋ,
ನಿೋನಾಗಲ್ಲೋ, ಮಾದಿರೋಪ್ುತರರಾಗಲ್ಲೋ ಯುದಧದಲ್ಲಿ ಈ
ಗದಾಪಾಣಿಯನುು ಎದುರಿಸಲು ಸಮಥಣರ ಂದು
ನನಗನಿುಸುವುದಿಲಿ. ಹ ೋಗ ತಾನ ೋ ನಿೋನು ಶ್ತುರವಿಗ “ನಮಮಲ್ಲಿ
ಒಬಬನನುು ಸಂಹರಿಸಿ ರಾರ್ನಾಗು!” ಎಂದು ಹ ೋಳಿಬಿಟ ಿ?
ವೃಕ ೊೋದರನ ೋ ಇವನನುು ಎದುರಿಸಿದರೊ ನಾಾಯರಿೋತ್ರಯಲ್ಲಿ
ಯುದಧಮಾಡುವ ನಮಗ ವಿರ್ಯದ ಸಂದ ೋಹವ ೋ ಇದ .
ಏಕ ಂದರ ಮಹಾಬಲ ದುರ್ೋಣಧನನು ಗದಾಯುದಧದಲ್ಲಿ
ಪ್ರಿಣಿತನಾಗಿದಾದನ .”

ಭಿೋಮನು ಹ ೋಳಿದನು:

819
“ಮಧುಸೊದನ! ವಿಷಾದಪ್ಡಬ ೋಡ! ಅತಾಂತ ದುಗಣಮ
ವ ೈರದ ದಡವನುು ನಾನು ಇಂದು ಸ ೋರಿಯೋ ತ್ರೋರುತ ೋಾ ನ !
ಸುರ್ೋಧನನನುು ನಾನು ಯುದಧದಲ್ಲಿ ಸಂಹರಿಸುತ ೋಾ ನ
ಎನುುವುದರಲ್ಲಿ ಸಂಶ್ಯವ ೋ ಇಲಿ! ಧಮಣರಾರ್ನ
ಕಣ ಣದುರಿಗ ವಿರ್ಯವು ನಿಶ್ಚಯವಾದುದು! ನನು ಈ ಗದ ಯು
ಅವನ ಗದ ಗಿಂತ ಒಂದೊವರ ಯಷ್ುಿ ಹ ಚುಚ ಭಾರವಾಗಿದ .
ಧಾತಣರಾಷ್ರನ ಗದ ಯು ನನು ಗದ ಗ ಸಮಾನವಲಿ.
ವಾಥ ಪ್ಡ ಯದಿರು! ಯುದಧದಲ್ಲಿ ನಾನಾ ಶ್ಸರಗಳನುು
ಧರಿಸಿರುವ ಮೊರುಲ ೊೋಕಗಳ ಅಮರರ ೊಂದಿಗ ಕೊಡ
ನಾನು ಸಂತ ೊೋಷ್ದಿಂದ ಯುದಧಮಾಡಬಲ ಿನು. ಇನುು
ರಣದಲ್ಲಿ ಸುರ್ೋಧನನ ೋನು?”

ಹಾಗ ಮಾತನಾಡುತ್ರಾದದ ವೃಕ ೊೋಧರನನುು ಸಂತ ೊೋಷ್ದಿಂದ ಗೌರವಿಸಿ


ವಾಸುದ ೋವನು ಈ ಮಾತುಗಳನಾುಡಿದನು:

“ಮಹಾಬಾಹ ೊೋ! ನಿನುನ ುೋ ಆಶ್ರಯಿಸಿ ಯುಧಿಷ್ಠಿರನು


ಶ್ತುರಗಳನುು ಕಳ ದುಕ ೊಂಡು ಬ ಳಗುತ್ರಾರುವ ತನು ಸಂಪ್ತಾನುು
ಪ್ಡ ಯುತಾಾನ ಎನುುವುದರಲ್ಲಿ ಸಂಶ್ಯವಿಲಿ. ನಿನಿುಂದಾಗಿ
ರಣದಲ್ಲಿ ಧೃತರಾಷ್ರನ ಸವಣಸುತರೊ, ರಾರ್ರೊ,

820
ರಾರ್ಪ್ುತರರೊ, ಆನ ಗಳ ಹತರಾಗಿ ಬಿದಿದದಾದರ .
ಮಹಾಯುದಧದಲ್ಲಿ ನಿನುನುು ಎದುರಿಸಿ ಕಲ್ಲಂಗರು, ಮಾಗಧರು,
ಪ್ೊವಣದವರು, ಗಾಂಧಾರರು ಮತುಾ ಕುರವರು
ಹತರಾಗಿದಾದರ . ದುರ್ೋಣಧನನನುು ಕೊಡ ಸಂಹರಿಸಿ
ವಿಷ್ುಣವು ಶ್ಚಿೋಪ್ತ್ರಗ ಹ ೋಗ ೊೋ ಹಾಗ ನಿೋನು ಧಮಣರಾರ್ನಿಗ
ಈ ಸಾಗರಮೋಖ್ಲ ಭೊಮಿಯನುು ಸಮಪ್ತಣಸು. ರಣದಲ್ಲಿ
ನಿನುನುು ಎದುರಿಸಿ ಪಾಪ್ತ ಧಾತಣರಾಷ್ರನು
ವಿನಾಶ್ಹ ೊಂದುತಾಾನ . ಅವನ ಎಡ ತ ೊಡ ಯನುು ಮುರಿದು
ನಿೋನು ಪ್ರತ್ರಜ್ಞ ಯನುು ಪ್ೊರ ೈಸಿಕ ೊಳುುವ . ಸದಾ
ಪ್ರಯತುಪ್ೊವಣಕವಾಗಿ ಧೃತರಾಷ್ರರ್ನ ೊಡನ
ಯುದಧಮಾಡಬ ೋಕು. ಏಕ ಂದರ ಅವನು ಕುಶ್ಲನು, ಬಲ್ಲಷ್ಿನು
ಮತುಾ ನಿತಾವೂ ಯುದಧಕಲ ಯನುು ಸಂಪ್ೊಣಣವಾಗಿ
ತ್ರಳಿದಿರುವನು.”

ಆಗ ಸಾತಾಕ್ತಯು ಭಿೋಮಸ ೋನನನುು ವಿವಿಧ ಮಾತುಗಳಿಂದ


ಪ್ರಶ್ಂಸಿಸಿದನು. ಧಮಣರಾರ್ನ ನಾಯಕತವದಲ್ಲಿದದ ಪಾಂಚಾಲರೊ
ಪಾಂಡವ ೋಯರೊ ಎಲಿರೊ ಭಿೋಮಸ ೋನನ ಆ ಮಾತನುು
ಗೌರವಿಸಿದರು. ಆಗ ಭಿೋಮಬಲ ಭಿೋಮನು ಸೃಂರ್ಯರ ೊಡನ

821
ಸುಡುತ್ರಾರುವ ಭಾಸೆರನಂತ ನಿಂತ್ರರುವ ಯುಧಿಷ್ಠಿರನಿಗ ಹ ೋಳಿದನು:

“ರಣದಲ್ಲಿ ನಾನ ೋ ಇವನ ೊಡನ ಯುದಧಮಾಡಲು


ಬಯಸುತ ೋಾ ನ . ಏಕ ಂದರ ಈ ಪ್ುರುಷಾಧಮನು ರಣದಲ್ಲಿ
ನನುನುು ಗ ಲಿಲು ಶ್ಕಾನಿಲಿ. ಖಾಂಡವದಲ್ಲಿ ಅರ್ುಣನನು
ಅಗಿುಯನುು ಸುರಿಸಿದಂತ ನನು ಹೃದಯದಲ್ಲಿ ಚ ನಾುಗಿ
ಹುದುಗಿರುವ ಕ ೊರೋಧಾಗಿುಯನುು ಇಂದು ನಾನು ಧಾತಣರಾಷ್ರ
ಸುರ್ೋಧನನ ಮೋಲ ಸುರಿಯುತ ೋಾ ನ . ಇಂದು ಈ
ಪಾಪ್ತಯನುು ಗದ ಯಿಂದ ಸಂಹರಿಸಿ ನಿನು ಹೃದಯದಲ್ಲಿ
ನ ಟ್ಟಿಕ ೊಂಡಿರುವ ಮುಳುನುು ಕ್ತತುಾಹಾಕುತ ೋಾ ನ . ಸುಖಿಯಾಗಿರು!
ಇಂದು ಕ್ತೋತ್ರಣಮಯಿೋ ಮಾಲ ಯನುು ನಿನಗ ತ ೊಡಿಸುತ ೋಾ ನ .
ಸುರ್ೋಧನನನುು ಪಾರಣ-ಸಂಪ್ತುಾ-ರಾರ್ಾಗಳಿಂದ ಇಂದು
ಮೋಕ್ಷಗ ೊಳಿಸುತ ೋಾ ನ . ತನು ಮಗನು ನನಿುಂದ ಹತನಾದುದನುು
ಕ ೋಳಿ ರಾಜಾ ಧೃತರಾಷ್ರನೊ ಕೊಡ ಇಂದು ಶ್ಕುನಿಯ
ಬುದಿಧಯಿಂದ ಹುಟ್ಟಿದ ಅಶ್ುಭ ಕಮಣಗಳನುು
ನ ನಪ್ತಸಿಕ ೊಳುುತಾಾನ !”

ಹೋಗ ಹ ೋಳಿ ಆ ಭರತಶ ರೋಷ್ಿ ವಿೋಯಣವಾನನು ಗದ ಯನುು ಮೋಲ ತ್ರಾ


ಶ್ಕರನು ವೃತರನನುು ಯುದಧಕ ೆ ಆಹಾವನಿಸುವಂತ ಮೋಲ ದುದನಿಂತನು.

822
ಹಂಡಿನಿಂದ ಬ ೋಪ್ಣಟಿ ಸಲಗದಂತ ಒಂಟ್ಟಯಾಗಿದದ ಮಹಾಬಲ
ಧಾತಣರಾಷ್ರನನುು ನ ೊೋಡಿ ಪಾಂಡವರ ಲಿರೊ ಹಷ್ಠಣತರಾದರು.
ಗದ ಯನುು ಎತ್ರಾಹಡಿದು ಶ್ಖ್ರಯುಕಾ ಕ ೈಲಾಸದಂತ ನಿಂತ್ರರುವ
ದುರ್ೋಣಧನನನುು ನ ೊೋಡಿ ಭಿೋಮಸ ೋನನು ಹ ೋಳಿದನು:

“ನಿೋನು ಮತುಾ ರಾಜಾ ಧೃತರಾಷ್ರರು ನಮಮ ಮೋಲ


ವಾರಣಾವತಲ್ಲಿ ಎಸಗಿದ ದುಷ್ೃತಗಳನುು ಸಮರಿಸಿಕ ೊೋ!
ದುಷಾಿತಮನ್! ಸಭಾಮಧಾದಲ್ಲಿ ರರ್ಸವಲ ದೌರಪ್ದಿಯನುು
ಕಾಡಿದುದು ಮತುಾ ಶ್ಕುನಿಯ ಬುದಿಧನಿಶ್ಚಯದಂತ ದೊಾತದಲ್ಲಿ
ರಾರ್ನನುು ಗ ದುದದು – ಇವು ಮತುಾ ಇನೊು ಅನ ೋಕ
ಪಾಪ್ಗಳನ ುಸಗಿರುವ ! ನಿರಪ್ರಾಧಿ ಪಾಥಣರ ಮೋಲ ಸಗಿದ
ಅವುಗಳ ಮಹಾಫಲವನುು ನ ೊೋಡು! ನಿೋನು
ಮಾಡಿದುದರಿಂದಾಗಿ ನಮಮಲಿರ ಪ್ತತಾಮಹ ಗಾಂಗ ೋಯನು
ಹತನಾಗಿ ಶ್ರತಲಪದಲ್ಲಿ ಮಲಗಿದಾದನ . ದ ೊರೋಣನು
ಹತನಾದನು. ಕಣಣನೊ ಶ್ಲಾನೊ ಹತರಾದರು. ವ ೈರದ
ಆದಿಕತಣ ಶ್ಕುನಿಯೊ ಯುದಧದಲ್ಲಿ ಮಡಿದನು. ನಿನು ಶ್ ರ
ಭಾರತರರೊ, ಸ ೈನಿಕರ ೊಂದಿಗ ಪ್ುತರರೊ, ಸಮರದಿಂದ
ಹಂದಿರುಗದ ಶ್ ರ ರಾರ್ರೊ ಹತರಾದರು. ಇವರು ಮತುಾ

823
ಅನಾ ಅನ ೋಕ ಕ್ಷತ್ರರಯಷ್ಣಭರೊ ಹತರಾದರು. ದೌರಪ್ದಿಗ
ಕ ಿೋಶ್ವನುು ತಂದ ಪಾಪ್ತ ಪ್ರತ್ರಕಾಮಿಯೊ ಹತನಾದನು.
ನಿೋನ ೊಬಬನ ೋ ಕುಲರ್ು ಅಧಮ ಪ್ುರುಷ್
ಉಳಿದುಕ ೊಂಡಿದಿದೋಯ. ನಿನುನುು ಇಂದು ಗದ ಯಿಂದ
ಕ ೊಲುಿತ ೋಾ ನ ಎನುುವುದರಲ್ಲಿ ಸಂಶ್ಯವಿಲಿ. ಇಂದು ರಣದಲ್ಲಿ
ನಿನು ದಪ್ಣವ ಲಿವನೊು, ರಾರ್ಾದಮೋಲ್ಲನ ಅತಾಾಶ ಯನೊು,
ಪಾಂಡವರ ಮೋಲ ಸಗಿದ ದುಷ್ೃತಗಳನೊು
ನಾಶ್ಗ ೊಳಿಸುತ ೋಾ ನ !”

ದುರ್ೋಣಧನನು ಹ ೋಳಿದನು:

“ವೃಕ ೊೋದರ! ವೃಥಾ ಕ ೊಚಿಚಕ ೊಳುುವುದರಿಂದ


ಏನಾಗಲ್ಲಕ್ತೆದ ? ಇಂದು ನನ ೊುಡನ ಯುದಧಮಾಡು!
ನಿನುಲ್ಲಿರುವ ಯುದಧಶ್ರದ ಧಯನುು ಇಂದು ನಾನು
ನಾಶ್ಗ ೊಳಿಸುತ ೋಾ ನ ! ಪಾಪ್ತ! ಹಮಾಲಯ ಶ್ಖ್ರಾಕಾರದ
ಮಹಾ ಗದ ಯನುು ಹಡಿದು ಗದಾಯುದಧಕ ೆ ನಿಂತ್ರರುವ
ನನುನುು ನಿೋನು ನ ೊೋಡುತ್ರಾಲಿವ ೋ? ಇಂದು
ಗದಾಪಾಣಿಯಾಗಿರುವ ನನುನುು ಯಾವ ಶ್ತುರವು ಗ ಲುಿವ
ಉತಾಿಹತಾಳಿರುತಾಾನ ? ನಾಾಯರಿೋತ್ರಯಲ್ಲಿ ಯುದಧಮಾಡುವ

824
ದ ೋವ ಪ್ುರಂದರನೊ ಈ ಉತಾಿಹತ ೊೋರಿಸಲ್ಲಕ್ತೆಲಿ!
ಶ್ರತಾೆಲದ ನಿರ್ಣಲ ಮೋರ್ದಂತ ವಾಥಣವಾಗಿ
ಗಜಿಣಸಬ ೋಡ! ನಿನುಲ್ಲಿ ಎಷ್ುಿ ಬಲವಿದ ಯಂದು
ತ್ರಳಿದುಕ ೊಂಡಿರುವ ರ್ೋ ಅದನುು ಯುದಧದಲ್ಲಿ ಪ್ರದಶ್ಣಸು!”

ಅವನ ಆ ಮಾತನುು ಕ ೋಳಿ ವಿರ್ಯೋಚಿೆ ಸೃಂರ್ಯರ ೊಂದಿಗ


ಪಾಂಚಾಲರ ಲಿರೊ ಆ ಮಾತನುು ಗೌರವಿಸಿದರು. ಚಪಾಪಳ ಶ್ಬಧಗಳಿಂದ
ಮಾನವರು ಮದಿಸಿದ ಆನ ಯನುು ಉದ ರೋಕಗ ೊಳಿಸುವಂತ ರಾರ್
ದುರ್ೋಣಧನನನುು ಮತ ಾ ಮತ ಾ ಅವರು ಹಷ್ಣಗ ೊಳಿಸಿದರು. ಆಗ
ರ್ಯೈಷ್ಠ ಪಾಂಡವರ ಆನ ಗಳು ಘ್ೋಳಿಟಿವು. ಕುದುರ ಗಳು ಕ ನ ದವು,
ಮತುಾ ಶ್ಸರಗಳು ಪ್ರರ್ವಲ್ಲಸಿದವು.

ಬಲದ ೋವನ ತ್ರೋಥಣಯಾತ ರ

ಮಹಾತಮ ಪಾಂಡವರು ಉಪ್ಪ್ಿವಾದಲ್ಲಿ ವಾಸಿಸಿರುವಾಗ


ಸವಣದ ೋಹಗಳ ಹತಾಥಣ ಶಾಂತ್ರಗಾಗಿ ಮಹಾಬಾಹು
ಮಧುಸೊದನನನುು ಧೃತರಾಷ್ರನ ಬಳಿ ಕಳುಹಸಲಾಗಿತುಾ. ಅವನು
ಹಸಿಾನಾಪ್ುರಕ ೆ ಹ ೊೋಗಿ ಧೃತರಾಷ್ರನನುು ಸಂಧಿಸಿ ತಥಾವೂ
ವಿಶ ೋಷ್ವಾಗಿ ಹತವೂ ಆದ ಮಾತುಗಳನಾುಡಿದನು. ಆದರ ರಾರ್ನು

825
ಅದರಂತ ಮಾಡಲ್ಲಲಿ. ಅಲ್ಲಿ ಶಾಂತ್ರಯನುು ಪ್ಡ ಯದ ೋ ಮಹಾಬಾಹು
ಪ್ುರುಷ್ಸತಾಮ ಕೃಷ್ಣನು ಉಪ್ಪ್ಿವಾಕ ೆ ಹಂದಿರುಗಿದನು.
ಧಾತಣರಾಷ್ರನಿಂದ ಕಳುಹಸಲಪಟಿ ಕೃಷ್ಣನು ಹಂದಿರುಗಿ ಪಾಂಡವರಿಗ
ಇದನುು ಹ ೋಳಿದನು:

“ಕಾಲಚ ೊೋದಿತ ಕುರುಗಳು ನನು ಮಾತ್ರನಂತ ಮಾಡುವುದಿಲಿ.


ಪಾಂಡವ ೋಯರ ೋ! ಪ್ುಷ್ಾನಕ್ಷತರದಲ್ಲಿ ನನ ೊುಡನ ಹ ೊರಡಿ!”

ಆಗ ಸ ೋನಗಳ ವಿಭರ್ನ ಯು ನಡ ಯುತ್ರಾರಲು ಬಲ್ಲಗಳಲ್ಲಿ ಶ ರೋಷ್ಿ


ಮಹಾಮನಸಿವ ರೌಹಣ ೋಯನು ತಮಮ ಕೃಷ್ಣನಿಗ ಹ ೋಳಿದನು:

“ಮಹಾಬಾಹ ೊೋ! ಮಧುಸೊದನ! ಕೌರವರಿಗೊ


ಸಹಾಯಮಾಡು!”

ಕೃಷ್ಣನು ಆ ಮಾತ್ರನಂತ ಮಾಡಲ್ಲಲಿ. ಆಗ ಕ ೊೋಪ್ಗ ೊಂಡ ಹಲಧರನು


ಅನುರಾಧಾ ನಕ್ಷತರರ್ೋಗದಂದು ಸವಣ ಯಾದವರ ೊಡಗೊಡಿ
ಸರಸವತ್ರೋ ನದಿಗ ತ್ರೋಥಣಯಾತ ರಗ ಹ ೊರಟನು. ಭ ೊೋರ್
ಕೃತವಮಣನಾದರ ೊೋ ದುರ್ೋಣಧನನನುು ಆಶ್ರಯಿಸಿದನು.
ಯುಯುಧಾನ ಸಾತಾಕ್ತಯ ಸಹತ ವಾಸುದ ೋವನು ಪಾಂಡವರನುು
ಸ ೋರಿದನು. ಶ್ ರ ರೌಹಣ ೋಯನು ಹ ೊರಟುಹ ೊೋದ ನಂತರ ಪ್ುಷಾಾ

826
ನಕ್ಷತರದಲ್ಲಿ ಮಧುಸೊದನನು ಪಾಂಡವ ೋಯರನುು
ಮುಂದ ಮಾಡಿಕ ೊಂಡು ಕುರುಗಳನುು ಎದುರಿಸಿ ಹ ೊರಟನು.

ಹ ೊರಟ ರಾಮನು ದಾರಿಯಲ್ಲಿಯೋ ನಿಂತು ತ್ರೋಥಣಯಾತ ರಗ


ಬ ೋಕಾಗುವ ಸಕಲ ಸಾಮಗಿರಗಳನೊು, ಉಪ್ಕರಣಗಳನೊು,
ಅಗಿುಗಳನೊು, ಯಾರ್ಕರನೊು ದಾವರಕ ಯಿಂದ ತರಿಸಿಕ ೊಂಡನು. ಚಿನು,
ಬ ಳಿು, ಗ ೊೋವುಗಳು, ವಸರಗಳು, ಕುದುರ ಗಳು, ಅನ ಗಳು, ರಥಗಳು,
ಒಂಟ ಗಳು ಮತುಾ ವಾಹನಗಳು – ತ್ರೋಥಣಯಾತ ರಗ ಂದು ಎಲಿವನೊು
ಬ ೋಗ ಸ ೋವಕರಿಂದ ತರಿಸಿಕ ೊಂಡನು. ಸರಸವತ್ರೋ ನದಿಯ ತ್ರೋರಕ ೆ
ಶ್ೋರ್ರವಾಗಿ ಪ್ರಯಾಣಿಸಬ ೋಕ ಂದೊ ಅದಕ ೆ ನೊರಾರು
ದಿವರ್ಷ್ಣಭರನೊು ಋತ್ರವರ್ರನೊು ಕರ ತರಬ ೋಕ ಂದು ಆಜ್ಞ ಯಿತಾನು.
ಹೋಗ ಕುರುಗಳ ಯುದಧವು ನಡ ಯುವಾಗ ಬಲದ ೋವನು ಸ ೋವಕರಿಗ
ಆಜ್ಞ ಯನಿುತುಾ ತ್ರೋಥಣಯಾತ ರಗ ಹ ೊರಟನು. ಅವನು ಋತ್ರವರ್ರು,
ಸುಹೃದಯರು ಮತುಾ ಅನಾ ದಿವರ್ಸತಾಮರ ೊಡನ ರಥ-ಆನ -ಕುದುರ -
ಸ ೋವಕರ ೊಡನ , ಮತುಾ ಅನ ೋಕ ಎತುಾ, ಕತ ಾ ಮತುಾ ಒಂಟ ಗಳನುು ಕಟ್ಟಿದದ
ಯಾನಗಳಿಂದ ಪ್ರಿವೃತನಾಗಿ ಸರಸವತ್ರಯ ಪ್ರತ್ರಸ ೊರೋತ ಸಮುದರದ
ಕಡ ಪ್ರಯಾಣಿಸಿದನು. ಯಾವ ದ ೋಶ್ಗಳಲ್ಲಿ ಅವನು ಹ ೊೋದನ ೊೋ ಅಲ್ಲಿ
ರ ೊೋಗಿಗಳಿಗೊ, ವೃದಧರಿಗೊ, ಶ್ಶ್ುಗಳಿಗೊ, ಅಂಗವಿಕಲರಿಗೊ,

827
ಬಳಲ್ಲದವರಿಗೊ ಕ ೊಡಲು ಬ ೋಕಾದ ವಸುಾಗಳನುು ಸಂಗರಹಸಿಕ ೊಂಡು
ಹ ೊೋಗಿದದನು. ಎಲ ಿಲ್ಲಿ ದಿವರ್ರು ಯಾವುದನುು ಬಯಸುತ್ರಾದದರ ೊೋ
ಅದನ ುೋ ಅವರಿಗ ಅವನು ಕ ೊಡುತ್ರಾದದನು. ಅವನು ತಂಗಿದಲ ಿಲಾಿ
ರೌಹಣ ೋಯನ ಶಾಸನದಂತ ಎಲಿರಿಗೊ ಭ ೊೋರ್ನ-ಪಾನಿೋಯಗಳ
ವಾವಸ ಾಯನುು ಮಾಡಲಾಗುತ್ರಾತುಾ. ಸುಖಾಪ ೋಕ್ಷ್ೋ ವಿಪ್ರರ
ಸತಾೆರಾಥಣವಾಗಿ ಅಲ್ಲಿ ಮಹಾಬ ಲ ಯ ವಸರಗಳ ಮತುಾ ಮಂಚ
ಮದಲಾದವುಗಳ ವಾವಸ ಾಗಳನೊು ಮಾಡಲಾಗಿತುಾ. ಎಲ ಿಲ್ಲಿ ವಿಪ್ರ-
ಕ್ಷತ್ರರಯರು ಮಲಗುತ್ರಾದದರ ೊೋ ಅಲಿಲ್ಲಿ ಅವನು ಸವಣ ವಾವಸ ಾಗಳನೊು
ಮಾಡಿಸಿದುದದು ಕಾಣುತ್ರಾತುಾ. ರ್ನರಿಗ ಯಥಾಸುಖ್ವಾಗಿ ಎಲಿವೂ ಅಲ್ಲಿ
ಸಿದಧವಾಗಿದದವು. ಪ್ರಯಾಣಿಕರಿಗ ವಾಹನಗಳ ಬಾಯಾರಿದವರಿಗ
ಪಾನಿೋಯಗಳ ದ ೊರಕುತ್ರಾದದವು. ಹಸಿದು ಬಂದವರಿಗ ಸಾವದಿಷ್ಿ
ಭ ೊೋರ್ನ ಮತುಾ ಅತ್ರಥಿಗಳಿಗ ವಸಾರಭರಣ ಉಡುಗರ ಗಳ
ದ ೊರ ಯುತ್ರಾದದವು. ಅವನ ೊಂದಿಗ ಹ ೊೋಗಿದದ ಎಲಿರಿಗೊ ಯಾತ ರಯು
ಸವಗಣದಂತ ಸುಖ್ಮಯವಾಗಿಯೋ ಇದಿದತು. ನಿತಾವೂ
ಪ್ರಮೋದವಾಗಿತುಾ. ಶ್ುಭ-ಸಾವದ ಭಕ್ಷಗಳಿದದವು. ನೊರಾರು ರ್ನರಿಂದ
ಮುತಾಲಪಟಿ ನಾನಾತರಗದ ಅಂಗಡಿಗಳ ಇದದವು. ಆ ಮಾಗಣವು
ನಾನಾ ವೃಕ್ಷ-ಲತ ಗಳಿಂದಲೊ ನಾನಾ ರತುಗಳಿಂದಲೊ
ವಿಭೊಷ್ಠತವಾಗಿತುಾ.

828
ಹಲಭೃತನ ಂದು ಪ್ರತ್ರೋತನಾಗಿದದ ರಾಮನು ಪ್ುಣಾತ್ರೋಥಣಗಳಲ್ಲಿ
ನಿಯಮಸಾನಾಗಿ ಉಳಿಯುತಾಾ ದಿವರ್ರಿಗ ಯಜ್ಞದಕ್ಷ್ಣ ಗಳನೊು
ದಾನಮಾಡಿದನು. ರಾಮನು ದಿವಜಾತ್ರಪ್ರವರರಿಗ ವಸರಗಳನುು
ಹ ೊದಿಸಿದದ, ಕ ೊಂಬುಗಳಿಗ ಸುವಣಣವನುು ಕಟ್ಟಿದದ ಸಾವಿರಾರು
ಹಾಲುಕರ ಯುವ ಹಸುಗಳನೊು, ನಾನಾ ದ ೋಶ್ಗಳಲ್ಲಿ ಹುಟ್ಟಿದದ
ಕುದುರ ಗಳನೊು, ರಥಗಳನೊು, ದಾಸಿಯರನೊು, ರತು-ಮಣಿ-
ಹವಳಗಳನೊು, ಶ ರೋಷ್ಿ ಸುವಣಣವನೊು, ಪ್ರಿಶ್ುದಧ ಬ ಳಿುಯನೊು,
ಉಕ್ತೆನ ಮತುಾ ತಾಮರದ ಪಾತ ರಗಳನೊು, ನಿೋಡಿದನು. ಹೋಗ ಆ
ಮಹಾತಮನು ಸರಸವತ್ರೋ ನದಿಯ ಶ ರೋಷ್ಿ ತ್ರೋಥಣಗಳಲ್ಲಿ ಅಪಾರ
ಧನವನುು ದಕ್ಷ್ಣ ಗಳನಾುಗಿತಾನು. ಆ ಅಪ್ರತ್ರಮ ಪ್ರಭಾವಿಯು
ಕರಮೋಣವಾಗಿ ಕುರುಕ್ಷ ೋತರಕೊೆ ಆಗಮಿಸಿದನು.

ಮದಲು ಯದುಪ್ರವಿೋರನು ಋತ್ರವರ್-ಸುಹೃದಗಣಗಳ ಂದಿಗ ಪ್ುಣಾ


ಪ್ರಭಾಸಕ್ಷ ೋತರಕ ೆ ಹ ೊೋದನು. ಅಲ್ಲಿ ಯಕ್ಷಮ(ಕ್ಷಯರ ೊೋಗ) ದಿಂದ ಪ್ತೋಡಿತ
ಉಡುರಾರ್ ಚಂದರನು ಶಾಪ್ದಿಂದ ವಿಮುಕಾನಾಗಿ ಪ್ುನಃ ತ ೋರ್ಸಿನುು
ಪ್ಡ ದು ರ್ಗತ ಲ
ಾ ಿವನೊು ಬ ಳಗಿಸಿದನು. ಅವನಿಗೆ ಪ್ರಭ ಯನುು ನಿೋಡಿದ
ಇದು ಭೊಮಿಯಲ್ಲಿ ಪ್ರಭಾಸವ ಂಬ ಶ ರೋಷ್ಿತ್ರೋಥಣವ ನಿಸಿಕ ೊಂಡಿತು.
ಅನಂತರ ಬಲರಾಮನು ಚಮಸ ೊೋದ ಭೋದಕ ೆ ಹ ೊೋದನು.

829
ಹಲಾಯುಧನು ಅಲ್ಲಿ ವಿಶ್ಷ್ಿ ದಾನಗಳನಿುತುಾ ಒಂದು ರಾತ್ರರ ತಂಗಿ
ವಿಧಿವತಾಾಗಿ ಸಾುನಮಾಡಿದನು. ಅನಂತರ ಕ ೋಶ್ವಾಗರರ್ನು
ವರಗಳನಿುೋಯುವ ಉದಪಾನಕ ೆ ಹ ೊೋದನು. ಅಲ್ಲಿ ಕಾಲ್ಲಡುತಾಲ ೋ
ಮಹಾ ಫಲಗಳು ದ ೊರ ಯುತಾವ . ಔಷ್ಧಿಗಳ ಸಿುಗಧತವದಿಂದಾಗಿ ಸಿದಧರು
ಇದ ೋ ಪ್ರದ ೋಶ್ದಲ್ಲಿ ಸರಸವತ್ರಯು ನಷ್ಿಳಾದಳ ಂದು ತ್ರಳಿದಿದಾದರ .
ಹಲಾಯುಧನು ಆ ನದಿಗ ಹ ೊೋಗಿ ಅಲ್ಲಿ ತ್ರರತನ ಉದಪಾನಕ ೆ
ಹ ೊೋದನು. ಮುಸಲಾಯುಧನು ಪ್ರಹೃಷ್ಿನಾಗಿ ಅಲ್ಲಿ ನಿೋರನುು ಮುಟ್ಟಿ,
ದಿವರ್ರನುು ಪ್ೊಜಿಸಿ ಬಹಳ ದರವಾವನುು ದಾನವನಾುಗಿತಾನು. ಅಲ್ಲಿ
ಮಹಾತಪ್ಸಿವ ಧಮಣಪ್ರ ತ್ರರತನಿದದನು. ಬಾವಿಯಲ್ಲಿ ವಾಸಿಸಿದ ಆ
ಮಹಾತಮನು ಅಲ್ಲಿಯೋ ಸ ೊೋಮವನುು ಕುಡಿದನು. ಅಲ್ಲಿಯೋ ಅವನ
ಸಹ ೊೋದರರಿಬಬರು ಅವನನುು ಬಿಟುಿ ಮನ ಗಳಿಗ ಹ ೊರಟು
ಹ ೊೋದರು. ಆಗ ಬಾರಹಮಣಸತಾಮ ತ್ರರತನು ಅವರಿಬಬರನೊು
ಶ್ಪ್ತಸಿದನು. ಹಲಾಯುಧನು ಆ ನಿೋರನುು ಸಪಷ್ಠಣಸಿ ದಿವರ್ರನುು ಪ್ೊಜಿಸಿ
ವಿವಿಧ ದಾನಗಳನಿುತಾನು. ಉದಪಾನವನುು ನ ೊೋಡಿ ಪ್ುನಃ ಪ್ುನಃ
ಅದನುು ಪ್ರಶ್ಂಸಿಸುತಾಾ ಆ ಅದಿೋನಾತಮನು ಸರಸವತ್ರಯು
ಕಣಮರ ಯಾಗಿದದ ವಿನಶ್ನ ಪ್ರದ ೋಶ್ವನುು ತಲುಪ್ತದನು. ದ ವೋಷ್ದಿಂದ
ಸರಸವತ್ರಯು ನಷ್ಿಳಾಗಿ ಹ ೊೋಗಿದದ ಆ ಸಾಳವನುು ಋಷ್ಠಗಳು ನಿತಾವೂ
ವಿನಶ್ನವ ಂದು ಕರ ಯುತಾಾರ . ಬಲರಾಮನು ಆ ಸರಸವತ್ರಯಲ್ಲಿ ನಿೋರನುು

830
ಮುಟ್ಟಿ ಸರಸವತ್ರೋ ತಟದಲ್ಲಿದದ ಶ ರೋಷ್ಿ ಸುಭೊಮಿಕಕ ೆ ಹ ೊೋದನು. ಅಲ್ಲಿ
ವಿಮಲ-ಶ್ುಭರ-ದ ೊೋಷ್ರಹತ-ವಿಮಲಾನನ ಅಪ್ಿರ ಯರೊ ಕೊಡ
ಕ್ತರೋಡ ಗಳನುು ಆಡುತಾಾರ . ಗಂಧವಣರ ೊಡನ ದ ೋವತ ಗಳು
ಪ್ರತ್ರಮಾಸವೂ ಬ್ಾರಹಮಣಸ ೋವಿತ ಆ ಪ್ುಣಾತ್ರೋಥಣಕ ೆ ಬರುತಾಾರ . ಅಲ್ಲಿ
ಗಂಧವಣ ಮತುಾ ಅಪ್ಿರ ಗಣಗಳು ಒಟಾಿಗಿ ಬಂದು
ಸಂತ ೊೋಷ್ಪ್ಡುತ್ರಾರುವುದು ಕಂಡುಬರುತಾದ . ಅಲ್ಲಿ ದ ೋವತ ಗಳು ಮತುಾ
ಬಳಿುಗಳನಾುಶ್ರಯಿಸಿರುವ ಪ್ತತೃಗಳು ತಮಮ ಮೋಲ ಪ್ುನಃ ಪ್ುನಃ ದಿವಾ
ಪ್ುಣಾ ಪ್ುಷ್ಪಗಳ ಮಳ ಯಾಗುತ್ರಾರುವುದರಿಂದ ಆನಂದಪ್ಡುತಾಾರ . ಆ
ಶ ರೋಷ್ಿ ಸರಸವತ್ರೋ ತಟವು ಅಪ್ಿರ ಯರ ಶ್ುಭ ಕ್ತರೋಡಾಭೊಮಿಯಾಗಿದುದ
ಸುಭೊಮಿಕಾ ಎಂದು ವಿಖಾಾತವಾಗಿದ .

ಮಾಧವನು ಅಲ್ಲಿ ಸಾುನಮಾಡಿ ವಿಪ್ರರಿಗ ಧನವನುು ದಾನಮಾಡಿ, ದಿವಾ


ಗಿೋತವನೊು ವಾದಾಗಳ ನಿಃಸವನವನೊು ಕ ೋಳಿದನು. ದ ೋವ-ಗಂಧವಣ-
ರಾಕ್ಷಸರ ವಿಪ್ುಲ ರ್ಾಯಗಳನುು ನ ೊೋಡಿ ರ ೊೋಹಣಿೋಸುತನು
ಗಂಧವಣರ ತ್ರೋಥಣಕ ೆ ಬಂದನು. ಅಲ್ಲಿ ವಿಶಾವವಸುವ ೋ ಮದಲಾದ
ತಪ್ಸಾನಿವತರು ಸುಮನ ೊೋರಮ ನೃತಾ-ವಾದಾ-ಗಿೋತ ಗಳನುು
ಮಾಡುತ್ರಾರುತಾಾರ . ಹಲಧರನು ಅಲ್ಲಿ ವಿಪ್ರರಿಗ ವಿವಿಧ ಸಂಪ್ತುಾಗಳನುು
– ಆಡು, ಕುರಿ, ಹಸು, ಕತ ಾ ಮತುಾ ಒಂಟ ಗಳನೊು, ಸುವಣಣ-
ರರ್ತಗಳನೊು ದಾನವನಾುಗಿತಾನು. ದಿವರ್ರಿಗ ಬ ೋಕಾದ
831
ಭ ೊೋರ್ನಗಳನಿುತುಾ ಮಹಾಧನಗಳಿಂದ ತೃಪ್ತಾಗ ೊಳಿಸಿ ಮಾಧವನು
ಸುಾತ್ರಸುತ್ರಾರುವ ವಿಪ್ರರ ೊಂದಿಗ ಮುಂದುವರ ದನು. ಆ
ಗಂಧವಣತ್ರೋಥಣದಿಂದ ಅವನು ಗಗಣಸ ೊರೋತ ಮಹಾತ್ರೋಥಣಕ ೆ
ಆಗಮಿಸಿದನು. ಅಲ್ಲಿ ಭಾವಿತಾತಮ ವೃದಧ ಗಗಣನು ತಪ್ಸಿಿನಿಂದ
ಕಾಲಜ್ಞಾನವನೊು, ನಕ್ಷತರಗಳ ಗತ್ರಯನೊು, ದಾರುಣ ಮತುಾ ಶ್ುಭ
ಉತಾಪತಗಳನೊು ತ್ರಳಿದುಕ ೊಂಡಿದದನು. ಸರಸವತ್ರಯ ಶ್ುಭ ತ್ರೋಥಣದಲ್ಲಿ
ಆ ಮಹಾತಮನಿದುದದರಿಂದ ಆ ತ್ರೋಥಣವು ಗಗಣಸ ೊರೋತವ ಂಬ
ಹ ಸರಿನಿಂದ ಪ್ರಸಿದಧವಾಗಿದ . ಅಲ್ಲಿ ಸುವರತ ಋಷ್ಠಗಳು ಕಾಲಜ್ಞಾನಕಾೆಗಿ
ಮಹಾಭಾಗ ಗಗಣನನುು ನಿತಾವೂ ಉಪಾಸಿಸುತ್ರಾರುತಾಾರ . ನಿೋಲಾವಾಸ
ಬಲರಾಮನು ಅಲ್ಲಿ ಹ ೊೋಗಿ ಭಾವಿತಾತಮ ಮುನಿಗಳಿಗ ವಿಧಿವತಾಾಗಿ
ಧನವನುು ದಾನವನಾುಗಿತುಾ, ದಿವರ್ರಿಗ ಉತಾಮ ಭಕ್ಷಗಳ
ಬ ೊೋರ್ನಗಳನಿುತುಾ ಅಲ್ಲಿಂದ ಮಹಾಯಶ್ಸಿವ ಶ್ಂಖ್ತ್ರೋಥಣಕ ೆ
ಹ ೊೋದನು.

ಬಲಶಾಲ್ಲೋ ತಾಲಧವರ್ನು ಶ ವೋತಪ್ವಣತದ ಬಳಿ ಋಷ್ಠಗಣಗಳಿಂದ


ಸ ೋವಿಸಲಪಟ್ಟಿದದ ಮಹಾಮೋರುವಿನಂತ ಎತಾರವಾಗಿದದ, ಸರಸವತ್ರೋ
ತಟದಲ್ಲಿ ಹುಟ್ಟಿದದ, ಮಹಾಶ್ಂಖ್ವ ಂಬ ವೃಕ್ಷವನುು ನ ೊೋಡಿದನು. ಅಲ್ಲಿ
ಯಕ್ಷರೊ, ವಿದಾಾಧರರೊ, ಅಮಿತೌರ್ಸ ರಾಕ್ಷಸರೊ, ಅಮಿತ

832
ಬಲಶಾಲ್ಲೋ ಪ್ತಶಾಚರೊ ಮತುಾ ಸಹಸಾರರು ಸಿದಧರೊ ಇದದರು.
ಅವರ ಲಿರೊ ವರತ-ನಿಯಮಗಳ ಂದಿಗ ಆಹಾರವನುು ತ ೊರ ದು ಆ
ವನಸಪತ್ರಯ ಫಲವನುು ಕಾಲ ಕಾಲದಲ್ಲಿ ಭುಂಜಿಸುತ್ರಾದದರು. ಅವರವರ
ನಿಯಮಗಳನುು ಪಾಲ್ಲಸುತಾಾ ಪ್ರತ ಾೋಕ ಪ್ರತ ಾೋಕವಾಗಿ ಅವರುಗಳು
ಮನುಷ್ಾರಿಗ ಅದೃಶ್ಾರಾಗಿ ಅಲ್ಲಿ ಸಂಚರಿಸುತ್ರಾದದರು. ಈ ರಿೋತ್ರ
ಸರಸವತ್ರೋ ತ್ರೋರದಲ್ಲಿರುವ ಆ ವನಸಪತ್ರಯು ಈ ಲ ೊೋಕದಲ್ಲಿ ಪಾವನ
ತ್ರೋಥಣವ ಂದು ಲ ೊೋಕವಿಶ್ುರತವಾಗಿದ . ಆ ಯಶ್ಸಿವೋ ತ್ರೋಥಣದಲ್ಲಿ
ಯದುಶಾದೊಣಲನು ತಾಮರದ ಪಾತ ರಗಳನೊು ವಿವಿಧ ವಸರಗಳನೊು
ದಾನವನಾುಗಿತಾನು. ಅಲ್ಲಿ ದಿವರ್ರನುು ಪ್ೊಜಿಸಿ ಮತುಾ ತಪೋಧನರಿಂದ
ಪ್ೊಜಿಸಲಪಟುಿ ಹಲಾಯುಧನು ಪ್ುಣಾ ದ ವೈತವನಕ ೆ ಬಂದನು.

ಅಲ್ಲಿ ಬಲರಾಮನು ನಾನಾವ ೋಷ್ಗಳನುು ಧರಿಸಿದದ ಮುನಿಗಳನುು


ನ ೊೋಡಿ, ನಿೋರಿನಲ್ಲಿ ಸಾುನಮಾಡಿ, ದಿವರ್ರನುು ಪ್ೊಜಿಸಿದನು. ಅಲ್ಲಿ ಕೊಡ
ವಿಪ್ರರಿಗ ಪ್ುಷ್ೆಳ ಭ ೊೋಗವಸುಾಗಳನುು ದಾನವನಾುಗಿತುಾ ಬಲರಾಮನು
ಸರಸವತ್ರಯ ದಕ್ಷ್ಣ ತ್ರೋರದ ಕಡ ಪ್ರಯಾಣಿಸಿದನು.
ಅನತ್ರದೊರದಲ್ಲಿಯೋ ಅವನು ನಾಗಧನವ ಎಂಬ ತ್ರೋಥಣಕ ೆ
ಆಗಮಿಸಿದನು. ಅಲ್ಲಿ ಅನ ೋಕ ಪ್ನುಗಗಳಿಂದ ಆವೃತನಾದ ಮಹಾದುಾತ್ರ
ಪ್ನುಗರಾರ್ ವಾಸುಕ್ತಯ ನಿವ ೋಶ್ನವಿದ . ಅಲ್ಲಿ ಹದಿನಾಲ್ುು ಸಹಸರ

833
ಸಿದ್ಧ-ಋಷಿಗಳು ವಾಸಿಸುತಾುರೆ. ಅಲ್ಲಿ ದ ೋವತ ಗಳು ಒಟಾಿಗಿ
ಪ್ನುಗ ೊೋತಾಮ ವಾಸುಕ್ತಯನುು ಸವಣಪ್ನುಗಗಳ ರಾರ್ನಾಗಿ
ಯಥಾವಿಧಿಯಾಗಿ ಅಭಿಷ ೋಕ್ತಸಿದರು. ಅಲ್ಲಿದದ ಸಪ್ಣಗಳಿಂದ ಯಾವ
ಭಯವೂ ಇಲಿ. ತನುದ ೋ ತ ೋರ್ಸಿಿನಿಂದ ಬ ಳಗುತ್ರಾದದ ಬಲರಾಮನು
ಅಲ್ಲಿ ಕೊಡ ವಿಧಿವತಾಾಗಿ ವಿಪ್ರರಿಗ ರತುಸಂಚಯಗಳನುು
ದಾನವನಾುಗಿತುಾ ಪ್ೊವಣ ದಿಕ್ತೆಗ ಪ್ರಯಾಣಿಸಿದನು.

ಅನ ೋಕ ತ್ರೋಥಣಗಳಲ್ಲಿ ಮಿಂದು ಹೃಷ್ಿನಾಗಿ ಲಾಂಗಲ್ಲಯು ದಿವರ್ರಿಗ


ಧನವನುು ದಾನವನಾುಗಿತುಾ ತಪ್ಸಿವಗಳ ಡನ ಮುಂದುವರ ದನು.
ಅಲ್ಲಿದದ ಋಷ್ಠಸಂರ್ಗಳಿಗ ಅಭಿವಂದಿಸಿ ಹಲಾಯುಧ ರಾಮನು
ಋಷ್ಠಗಳಿಂದ ಸ ೋವಿತ ಮಹಾ ತ್ರೋಥಣಕ ೆ ಆಗಮಿಸಿದನು. ಅಲ್ಲಿ
ನ ೈಮಿಷಾರಣಾವಾಸಿಗಳಾಗಿದದ ಮಹಾತಮ ಋಷ್ಠಗಳಿಗ ೊೋಸೆರವಾಗಿ
ಸರಸವತ್ರಯು ಪ್ೊವಣಕ ೆ ತ್ರರುಗಿ ಹರಿಯುತ್ರಾದದಳು. ಬಲರಾಮನು
ತ್ರರುಗಿದದ ಆ ಶ ರೋಷ್ಿ ನದಿಯನುು ನ ೊೋಡಿ ವಿಸಿಮತನಾದನು. ಅಲ್ಲಿದದ
ಅನ ೋಕ ಲತಾಕುಂರ್ಗಳನೊು ಮತುಾ ಆ ನದಿಯು
ತ್ರರುಗಿಕ ೊಂಡಿರುವುದನೊು ನ ೊೋಡಿ ಮಹಾತಮ ರಾಮನಿಗ
ಅಚಚರಿಯುಂಟಾಯಿತು. ಯದುನಂದನನು ಅಲ್ಲಿ ಕೊಡ ವಿಧಿವತಾಾಗಿ
ಸಾುನಾಚಮನಿೋಯಗಳನುು ಮಾಡಿ ದಿವಜಾತ್ರಯವರಿಗ ವಿವಿಧ

834
ಭಾಂಡಗಳನುು ದಾನಮಾಡಿದನು. ಬ್ಾರಹಮಣರಿಗ ವಿವಿಧ ಭಕ್ಷಯ-
ಪಾನಿೋಯಗಳನುು ಒದಗಿಸಿಕ ೊಟಿನು. ದಿವಜಾತ್ರಯವರಿಂದ
ಗೌರವಿಸಲಪಟಿ ಹಲಾಯುಧ ಬಲರಾಮನು ಮುಂದ ಪ್ರಯಾಣ ಬ ಳ ಸಿ
ನಾನಾ ದಿವರ್ಗಣ ಸಹಸರರಿಂದ ಕೊಡಿದದ ಸರಸವತ್ರಯ ತ್ರೋಥಣಗಳಲ್ಲಿಯೋ
ಅತ್ರ ಶ ರೋಷ್ಿವಾದ ಸಪ್ಾಸಾರಸವತ್ರೋ ತ್ರೋಥಣಕ ೆ ಬಂದನು. ಆ ಕ್ಷ ೋತರವು
ಬದರ, ಇಂಗುದ, ಕಾಶ್ಮಯಣ, ಪ್ಿಕ್ಷ, ಅಶ್ವತಾ, ವಿಭಿೋತಕ, ಪ್ನಸ,
ಪ್ಲಾಶ್, ಕರಿೋರ, ಪ್ತೋಲು, ಮದಲಾದ ಸರಸವತ್ರೋ ತ್ರೋರದಲ್ಲಿ ಬ ಳ ಯುವ
ಇನೊು ಅನ ೋಕ ವೃಕ್ಷಗಳಿಂದ, ಪ್ರೊಷ್ಕವನಗಳು, ಬಿಲವ, ಆಮರ,
ಅತ್ರಮುಕಾ, ಪಾರಿಜಾತ ಮದಲಾದ ವೃಕ್ಷವನಗಳಿಂದ
ಶ ೋಭಿತವಾಗಿದುದ. ಅಲ್ಲಿ ಸಾಕಷ್ುಿ ಬಾಳ ಯ ವನಗಳಿದುದ
ಸುಂದರವಾಗಿ ಮನ ೊೋರಮವಾಗಿದದವು. ಅಲ್ಲಿ ಕ ೋವಲ ವಾಯು-ನಿೋರು-
ಫಲ-ಪ್ಣಣಗಳನುು ತ್ರನುುವ ದಂತಲೊಖ್ಲ್ಲಕರೊ, ಆಶ್ಮಕುಟಿರೊ
ಮತುಾ ಅನ ೋಕ ವಾನಪ್ರಸಾರೊ ಸ ೋರಿಕ ೊಂಡಿದದರು. ಸಾವಧಾಾಯಿಗಳ
ಮಂತರಘೊೋಷ್ಗಳಿಂದ ಮಳಗುತ್ರಾತುಾ. ಜಿಂಕ ಗಳ ನೊರಾರು
ಗುಂಪ್ುಗಳು ಸುತಾಲೊ ಸಂಚರಿಸುತ್ರಾದದವು. ಅಹಂಸಾವರತನಿಷ್ಿ
ಧಮಣನಿಷ್ಿ ಅನ ೋಕ ರ್ನರಿದದ ಅಲ್ಲಿಯೋ ಮಹಾಮುನಿ ಸಿದಧ ಮಂಕಣನು
ತಪ್ಸುಿ ಮಾಡುತ್ರಾದದನು.

835
ಹಲಾಯುಧರಾಮನು ಅಲ್ಲಿ ತಂಗಿ ಆಶ್ರಮವಾಸಿಗಳನುು ಪ್ೊಜಿಸಿ
ಮಂಕಣಕನಿಗ ಪ್ತರೋತ್ರಯಿಂದ ಶ್ುಭಕಮಣಗಳನುು ಮಾಡಿದನು.
ದಿವಜಾತ್ರಯವರಿಗ ದಾನಗಳನುು ನಿೋಡಿ ರಾತ್ರರಯಲ್ಲಿ ಅಲ್ಲಿಯೋ ಕಳ ದು
ಲಾಂಗಲ್ಲಯು ಬ ಳಿಗ ಗ ಎದುದ ಮುನಿಸಂರ್ಗಳನುು ಪ್ೊಜಿಸಿದನು. ಸವಣ
ಮುನಿಗಳ ಅನುಜ್ಞ ಯನುು ಪ್ಡ ದು, ನಿೋರಿನಲ್ಲಿ ಸಾುನಾಚಮಗಳನುು
ಪ್ೊರ ೈಸಿ ಮಹಾಬಲ ರಾಮನು ತ್ರೋಥಣಗಳ ಸಲುವಾಗಿ ತವರ ಮಾಡಿ
ಮುಂದುವರ ದನು. ಅನಂತರ ಹಲಾಯುಧನು ಮಹಾಮುನಿಯು
ಮುಕಾನಾಗಿದದ ಕಪಾಲಮೋಚನ ಎಂಬ ಹ ಸರಿನ ಔಶ್ನಸ ತ್ರೋಥಣಕ ೆ
ಹ ೊೋದನು. ಹಂದ ರಾಮನು ಎಸ ಯಲಪಟಿ ರಾಕ್ಷಸನ ಮಹಾಶ್ರಸುಿ
ಮಹ ೊೋದರನ ಂಬ ಮುನಿಯ ಮಣಕಾಲ್ಲಗ ಅಂಟ್ಟಕ ೊಂಡುಬಿಟ್ಟಿತುಾ.
ಅಲ್ಲಿಯೋ ಹಂದ ಮಹಾತಮ ಕಾವಾನು ತಪ್ಸಿನುು ತಪ್ತಸುತ್ರಾದಾದಗ ಆ
ಮಹಾತಮನಿಗ ಅಖಿಲ ನಿೋತ್ರಗಳ ಕಾಣಿಸಿಕ ೊಂಡವು. ಅಲ್ಲಿಯೋ ಅವನು
ದ ೈತಾ-ದಾನವರ ಯುದಧದ ಕುರಿತು ರ್ೋಚಿಸುತ್ರಾದದನು. ಬಲರಾಮನು
ಆ ಉತಾಮ ತ್ರೋಥಣಪ್ರವರವನುು ತಲುಪ್ತ ವಿಧಿವತಾಾಗಿ ಮಹಾತಮ
ಬಾರಹಮಣರಿಗ ಸಂಪ್ತಾನುು ದಾನವಾಗಿತಾನು.

ಅಲ್ಲಿ ಅನ ೋಕ ದಾನಗಳನಿುತುಾ ವಿಪ್ರರನುು ಪ್ೊಜಿಸಿ ವೃಷ್ಠಣಪ್ರವರ


ಮಾಧವನು ರುಷ್ಂಗುವಿನ ಆಶ್ರಮಕ ೆ ಹ ೊೋದನು. ಅಲ್ಲಿಯೋ

836
ಆಷ್ಠಿಣಷ ೋಣನು ಘೊೋರ ತಪ್ಸಿನುು ತಪ್ತಸಿದದನು ಮತುಾ ಮಹಾಮುನಿ
ವಿಶಾವಮಿತರನು ಬಾರಹಮಣಾವನುು ಪ್ಡ ದುಕ ೊಂಡನು. ಅನಂತರ
ಹಲಧರನು ಬಾರಹಮಣರಿಂದ ಸುತುಾವರ ಯಲಪಟುಿ ರುಷ್ಂಗುವು
ದ ೋಹತಾಾಗಮಾಡಿದ ಸಾಳಕ ೆ ಹ ೊೋದನು. ರುಷ್ಂಗು ಬಾರಹಮಣನು
ವೃದಧನೊ ನಿತಾ ತಪೋನಿರತನೊ ಆಗಿದದನು. ಬಹಳಷ್ುಿ ಚಿಂತ್ರಸಿ
ಅವನು ದ ೋಹತಾಾಗಮಾಡಲು ನಿಶ್ಚಯಿಸಿದನು. ಆಗ ಆ ಮಹಾತಪ್ಸಿವ
ರುಷ್ಂಗುವು ತನು ಮಕೆಳ ಲಿರನೊು ಕರ ದು “ನನುನುು ಪ್ೃಥೊದಕಕ ೆ
ಕ ೊಂಡ ೊಯಿಾರಿ!” ಎಂದು ಹ ೋಳಿದನು. ಆ ತಪೋಧನರು ಅತಾಂತ
ವೃದಧನಾಗಿದದ ತಪೋಧನ ರುಷ್ಂಗುವನುು ಸರಸವತ್ರಯ ಆ ತ್ರೋಥಣಕ ೆ
ಕ ೊಂಡ ೊಯದರು. ಪ್ುತರರು ಆ ಧಿೋಮಂತನನುು ನೊರಾರು
ತ್ರೋಥಣಗಳಿಂದ ಕೊಡಿದದ, ವಿಪ್ರಸಂರ್ಗಳು ಸ ೋವಿಸುತ್ರಾದದ ಪ್ುಣಾ
ಸರಸವತ್ರೋ ತ್ರೋಥಣಕ ೆ ಕರ ತಂದರು. ಅಲ್ಲಿ ವಿಧಿವತಾಾಗಿ ಸಾುನಮಾಡಿದ ಆ
ಸುಮಹಾತಪ್ಸಿವ ಋಷ್ಠಸತಾಮನು ತ್ರೋಥಣಗುಣಗಳನುು ತ್ರಳಿದು
ಸುಪ್ತರೋತನಾಗಿ ಸಮಿೋಪ್ದಲ್ಲಿದದ ಎಲಿಮಕೆಳಿಗೊ ಹ ೋಳಿದನು:

“ಸರಸವತ್ರಯ ಉತಾರತ್ರೋರದ ಪ್ರಥೊದಕದಲ್ಲಿ ಯಾರು


ರ್ಪ್ತಸುತಾಾ ತಮಮ ಶ್ರಿೋರವನೊು ತಾಜಿಸುತಾಾರ ೊೋ ಅವರಿಗ
ಮುಂದ ಮರಣವು ಕಾಡುವುದಿಲಿ!”

837
ಅಲ್ಲಿ ಧಮಾಣತಮ ಹಲಾಯುಧನು ಮುಳುಗಿ ಸಾುನಾಚಮನಿೋಯಗಳನುು
ಪ್ೊರ ೈಸಿ ಆ ವಿಪ್ರವತಿಲನು ವಿಪ್ರರಿಗ ಅನ ೋಕ ದಾನಗಳನಿುತಾನು.

ಅನಂತರ ಬಲವಾನ್ ಪ್ರತಾಪ್ವಾನ್ ಬಲಭದರನು ಸಿಂಧುದಿವೋಪ್ಕ ೆ


ಹ ೊೋದನು. ಅಲ್ಲಿಯೋ ಲ ೊೋಕಪ್ತತಾಮಹ ಭಗವಂತನು
ಲ ೊೋಕಾಲ ೊೋಕಗಳನುು ಸೃಷ್ಠಿಸಿದದನು. ಅಲ್ಲಿಯೋ ಸಂಶ್ತವರತ
ಋಷ್ಠಸತಾಮ ಆಷ್ಠಿಣಷ ೋಣನು ಮಹಾತಪ್ಸಿಿನಿಂದ ಬಾರಹಮಣಾವನುು
ಪ್ಡ ದಿದದನು. ಅಲ್ಲಿಯೋ ರಾರ್ಷ್ಠಣ ಸಿಂಧುದಿವೋಪ್, ಮಹಾಮುನಿ
ದ ೋವಾಪ್ತ, ಮತುಾ ಮಹಾಮುನಿ ಮಹಾತಪ್ಸಿವೋ ಉಗರತ ೋರ್ಸಿವೋ
ಮಹಾತಪ್ಸಿವೋ ಭಗವಾನ್ ವಿಶಾವಮಿತರರು ಬಾರಹಮಣಾವನುು
ಪ್ಡ ದಿದದರು. ಹಂದ ಕೃತಯುಗದಲ್ಲಿ ದಿವಜ ೊೋತಾಮ ಆಷ್ಠಿಣಷ ೋಣನು
ಗುರುಕುಲದಲ್ಲಿ ವಾಸಿಸಿಕ ೊಂಡು ನಿತಾವೂ ಅಧಾಯನದಲ್ಲಿ
ತ ೊಡಗುತ್ರಾದದನು. ನಿತಾವೂ ಗುರುಕುಲದಲ್ಲಿ ವಾಸಿಸಿಕ ೊಂಡಿದದರೊ
ಅವನ ವ ೋದ-ಆಗಮಗಳ ವಿದ ಾಯು ಸಂಪ್ೊಣಣವಾಗಲ ೋ ಇಲಿ.
ನಿವಿಣಣಣನಾದ ಅವನು ಮಹಾತಪ್ಸಿನುು ತಪ್ತಸಿದನು. ಅವನ ಆ
ತಪ್ಸಿಿನಿಂದ ಅವನಿಗ ಅನುತಾಮ ವ ೋದಗಳು ಪಾರಪ್ಾವಾದವು. ಆ
ಋಷ್ಠಸತಾಮನು ವಿದಾವಂಸನೊ, ವ ೋದಯುಕಾನೊ ಸಿದಧನೊ ಆದನು.
ಅಲ್ಲಿದದ ತ್ರೋಥಣಕ ೆ ಆ ಸುಮಹಾತಪ್ಸಿವಯು ಈ ಮೊರು

838
ವರಗಳನಿುತಾನು:

“ಇಂದಿನಿಂದ ಮಹಾನದಿಯ ಈ ತ್ರೋಥಣದಲ್ಲಿ ಸಾುನಮಾಡುವ


ಮನುಷ್ಾನು ಅಶ್ವಮೋಧದ ಪ್ುಷ್ೆಲ ಫಲವನುು ಪ್ಡ ಯುತಾಾನ .
ಇಂದಿನಿಂದ ಇಲ್ಲಿ ಸಪ್ಣಭಯವು ಇರುವುದಿಲಿ. ಮತುಾ ಅಲಪ
ಯತುದಿಂದಲ ೋ ಪ್ುಷ್ೆಲ ಫಲವು ಪಾರಪ್ಾವಾಗುತಾದ .” ಹೋಗ
ಹ ೋಳಿ ಆ ಮಹಾತ ೋರ್ಸಿವ ಮುನಿಯು ತ್ರರದಿವಕ ೆ ತ ರಳಿದನು.
ಹೋಗ ಆ ಭಗವಾನ್ ಪ್ರತಾಪ್ವಾನ್ ಆಷ್ಠಿಣಷ ೋಣನು
ಸಿದಧನಾದನು. ಅದ ೋ ತ್ರೋಥಣದಲ್ಲಿ ಸಿಂಧುದಿವೋಪ್ ಮತುಾ
ದ ೋವಾಪ್ತಗಳು ಮಹಾ ಬಾರಹಮಣಾವನುು ಪ್ಡ ದರು. ಅಲ್ಲಿಯೋ
ಜಿತ ೋಂದಿರಯ ಕೌಶ್ಕನೊ ಕೊಡ ತಪೋನಿರತನಾಗಿದುದ,
ಉತಾಮವಾಗಿ ತಪ್ತಸಿದ ತಪ್ಸಿಿನಿಂದ ಬಾರಹಮಣತವವನುು
ಪ್ಡ ದುಕ ೊಂಡನು. ಆ ಶ ರೋಷ್ಿ ತ್ರೋಥಣದಲ್ಲಿ ರಾಮನು ವಿವಿಧ
ಸಂಪ್ತುಾಗಳನುು – ಹಾಲುನಿೋಡುವ ಹಸುಗಳನೊು,
ವಾಹನಗಳನೊು, ಹಾಸಿಗ ಗಳನೊು, ದಾನವನಾುಗಿತಾನು.
ಹಾಗ ಯೋ ದಿವಜ ೊೋತಾಮರನುು ಪ್ೊಜಿಸಿ ಅವನು ಶ ೋಭಿಸುವ
ವಸಾರಲಂಕಾರಗಳನೊು, ಭಕ್ಷಯ-ಪಾನಿೋಯಗಳನೊು
ಸಂತ ೊೋಷ್ದಿಂದ ದಾನವಿತಾನು.

839
ಬರಹಮರ್ೋನಿಯಿಂದ ಯದುನಂದನನು ಆಕ್ತೋಣಣಕ ೆ ಹ ೊೋದನು. ಅಲ್ಲಿ
ಪ್ಶ್ುಗ ೊೋಸೆರವಾಗಿ ಮಹಾತಪ್ಸಿವ ದಾಲಭಯ ಬಕನು ವಿಚಿತರವಿೋಯಣನ
ಮಗ ಧೃತರಾಷ್ರನ ರಾಷ್ರವನ ುೋ ಹ ೊೋಮಮಾಡಿದನು. ಅದ ೋ
ತ್ರೋಥಣದಲ್ಲಿ ಉದಾರಬುದಿಧ ಬೃಹಸಪತ್ರಯು ಅಸುರರ ವಿನಾಶ್ಕಾೆಗಿ
ಮತುಾ ದಿವೌಕಸರ ವೃದಿಧಗಾಗಿ ಮಾಂಸವನುು ಆಹುತ್ರಯನಾುಗಿತುಾ
ಹ ೊೋಮಿಸಿದನು. ಆಗ ಅಸುರರು ಕ್ಷ್ೋಣಿಸಿದರು ಮತುಾ ಯುದಧದಲ್ಲಿ
ವಿರ್ರ್ೋಲಿಸಿತ ದ ೋವತ ಗಳಿಂದ ಭಗುರಾದರು. ಅಲ್ಲಿ ಕೊಡ
ವಿಧಿವತಾಾಗಿ ಬಲರಾಮನು ಬಾರಹಮಣರಿಗ ಕುದುರ -ಆನ -
ಹ ೋಸರಗತ ಗ
ಾ ಳ ರಥ-ಬ ಲ ಬಾಳುವ ರತು-ಧನ-ದಾನಾಗಳನುು
ಹ ೋರಳವಾಗಿ ನಿೋಡಿ ಯಾಯಾತ ತ್ರೋಥಣಕ ೆ ಹ ೊೋದನು. ಅಲ್ಲಿ ನಹುಷ್ನ
ಮಗ ಮಹಾತಮ ಯಯಾತ್ರಯು ಯಜ್ಞಮಾಡಿದಾಗ ಸರಸವತ್ರಯು ಹಾಲು
ತುಪ್ಪಗಳನುು ನಿೋರಾಗಿ ಹರಿಸಿದದಳು. ಅಲ್ಲಿಯೋ ಯಾಗಮಾಡಿ
ಪ್ುರುಷ್ವಾಾರ್ರ ಪ್ೃಥಿವಿೋಪ್ತ್ರ ಯಯಾತ್ರಯು ಪ್ುಷ್ೆಲ ಲ ೊೋಕಗಳನುು
ಪ್ಡ ದು ಮುದಿತನಾಗಿ ಮೋಲ ಏರಿದನು. ಯಯಾತ್ರಯು
ಯರ್ಮಾನನಾಗಿದಾದಗ ಅಲ್ಲಿ ಸರಸವತ್ರಯು ಮಹಾತಮ ಬಾರಹಮಣರು
ಬಯಸಿದುದ ಲಿವನೊು ಒದಗಿಸಿಕ ೊಟಿಳು. ಎಲ ಿಲ್ಲಿ ವಿಪ್ರರು ಯಾವಾಾವ
ಆಸ ಗಳನುು ಬಯಸಿದರ ೊೋ ಅಲಿಲ್ಲಿ ಆ ಸರಿತಶ ರೋಷ ಿಯು ಅನ ೋಕ
ರಸಗಳನುು ಸೃಷ್ಠಿಸಿದಳು. ಗಂಧವಣರ ೊಂದಿಗ ದ ೋವತ ಗಳ ಕೊಡ ಆ

840
ಯಜ್ಞದ ವ ೈಭವವನುು ಕಂಡು ಪ್ತರೋತರಾದರು. ಆ ಯಜ್ಞಸಂಪ್ದವನುು
ನ ೊೋಡಿ ಮನುಷ್ಾರು ವಿಸಿಮತರಾದರು.

ಅನಂತರ ತಾಲಕ ೋತು ಬಲರಾಮನು ಮಹಾಭಯಂಕರ ವ ೋಗದಿಂದ


ಹರಿಯುವ ವಸಿಷಾಿಪ್ವಾಹ ತ್ರೋಥಣಕ ೆ ಹ ೊೋದನು. ಅಲ್ಲಿಯೊ ಕೊಡ
ಸಾುನಾಚಮನಿೋಯಗಳನುು ಮಾಡಿ ಅನ ೋಕ ವಿಧದ ದಾನಗಳನುು ನಿೋಡಿ
ಆಯಣಕಮಣದ ಧಮಣವನುು ಪ್ಡ ದು ಸ ೊೋಮನ ಮಹಾತ್ರೋಥಣಕ ೆ
ಹ ೊೋದನು. ಅಲ್ಲಿ ಹಂದ ಸಾಕ್ಷಾತ್ ಸ ೊೋಮನು ವಿಧಿವತಾಾಗಿ
ರಾರ್ಸೊಯಯಾಗವನುು ನ ರವ ೋರಿಸಿದದನು. ಆ ಮುಖ್ಾಕರತುವಿನಲ್ಲಿ
ಧಿೋಮಾನ್ ವಿಪ್ರಮುಖ್ಾ ಮಹಾತಮ ಅತ್ರರಯು ಹ ೊೋತಾರನಾಗಿದದನು, ಆ
ಯಜ್ಞದ ಕ ೊನ ಯಲ್ಲಿ ದ ೋವತ ಗಳ ಂದಿಗ ದಾನವ-ದ ೈತಾ-ರಾಕ್ಷಸರ
ಮಹಾ ತಾರಕ ಎಂಬ ಹ ಸರಿನ ಅತ್ರ ತ್ರೋವರ ಸಂಗಾರಮವು ನಡ ಯಿತು.
ಆ ಸಂಗಾರಮದಲ್ಲಿ ಸೆಂದನು ತಾರಕನ ಂಬುವವನನುು ಸಂಹರಿಸಿದನು.
ಆ ಸ ೊೋಮತ್ರೋಥಣದಲ್ಲಿಯೋ ದ ೈತಾರನುು ಅಂತಾಗ ೊಳಿಸಿದ
ಮಹಾಸ ೋನನು ದ ೋವತ ಗಳ ಸ ೋನಾಪ್ತಾವನುು ಪ್ಡ ದುಕ ೊಂಡನು.
ಅಶ್ವತಾವೃಕ್ಷವಿರುವ ಅಲ್ಲಿಯೋ ಸಾಕ್ಷಾತ್ ಕಾತ್ರಣಕ ೋಯ ಕುಮಾರನು
ಸದಾ ನ ಲಸಿರುತಾಾನ .

ಹಂದೆ ಪ್ೊವವದ್ಲ್ಲಿ ಅಪಾಂಪ್ತಿ ವರುಣನು ಸುರಗಣಗಳಂದ್

841
ಅಭಿಷಿಕುನಾದ್ ತಿೇರ್ವವು ಔಜಸ ಎಂಬ ಹೆಸರಿನ ತಿೇರ್ವವು. ಆ ಶೆರೇಷ್ಟ್ಠ
ತಿೇರ್ವದ್ಲ್ಲಿ ಸ್ಾುನಮಾಡಿ ಸುಂದ್ನನುು ಅರ್ಚವಸಿ ಲಾಂಗಲ್ಲ
ಬಲ್ರಾಮನು ಬ್ಾರಹಮಣರಿಗೆ ರ್ಚನು-ವಸರ-ಆಭರಣಗಳನುು
ದಾನಮಾಡಿದ್ನು. ಆ ಪ್ೊಜಯ ಶೆರೇಷ್ಟ್ಠ ತಿೇರ್ವದ್ಲ್ಲಿ ನಿೇರನುು ಮುಟ್ಟಿ
ರಾತಿರಯನುು ಕಳೆದ್ ಲಾಂಗಲ್ಲಯು ಪ್ರೇತಮನಸುನಾಗಿ
ಹಷಿವತನಾದ್ನು. ರಾಮನು ಅಲ್ಲಿ ಕೊಡ ಸ್ಾುನಮಾಡಿ, ವಿವಿಧ
ಸಂಪ್ತುುಗಳನುು ದಾನವನಾುಗಿತುು, ಅಗಿುಯು ಶಮೇ ಮರದ್ಲ್ಲಿ
ಕಾಣದ್ಂತೆ ಅಡಗಿಕೆೊಂಡಿದ್ದ ಆ ಅಗಿುತಿೇರ್ವಕೆು ಹೆೊೇದ್ನು.

ಲೆೊೇಕಾಲೆೊೇಕಗಳು ವಿನಾಶವಾಗತೆೊಡಗಿದಾಗ ದೆೇವತೆಗಳೆಲ್ಿರೊ


ಸ್ೆೇರಿ ಸವವಲೆೊೇಕಪ್ತಾಮಹ ಮಹಾತಮನ ಬಳಸ್ಾರಿ ಹೆೇಳದ್ರು:

“ಭಗವಾನ್! ಅಗಿುಯು ಕಾಣದ್ಂತಾಗಿದಾದನೆ.


ಕಾರಣವೆೇನೆಂದ್ು ತಿಳಯದ್ು! ಸವವಲೆೊೇಕಗಳ
ಕ್ಷಯವಾಗಬ್ಾರದೆಂದ್ು ಅಗಿುಯನುು ಹುಡುಕಿಕೆೊಡಬ್ೆೇಕು!”

ಭೃಗುವಿನ ಶಾಪ್ದಿಂದ್ ಅತಯಂತ ಭಿೇತನಾಗಿ ಪ್ರತಾಪ್ವಾನ್ ಭಗವಾನ್


ಜಾತವೆೇದ್ನು ಶಮೇವೃಕ್ಷದ್ಲ್ಲಿ ಸ್ೆೇರಿಕೆೊಂಡು ಅದ್ೃಶಯನಾಗಿಬಿಟ್ಟಿದ್ದನು.
ವಹುಯು ಹಾಗೆ ಪ್ರನಷ್ಟ್ಿನಾಗಲ್ು ವಾಸವನೆೊಂದಿಗೆ ಸವವ
ದೆೇವತೆಗಳೂ ತುಂಬ್ಾ ದ್ುುಃಖಿತರಾಗಿ ನಷ್ಟ್ಿನಾದ್ ಅಗಿುಯನುು
842
ಹುಡುಕಿದ್ರು. ಅನಂತರ ಅಗಿುತಿೇರ್ವಕೆು ಬಂದ್ು ಅಲ್ಲಿ ಶಮೇವೃಕ್ಷದ್
ಪೊಟರೆಯಲ್ಲಿ ಯಥಾವಿಧಿಯಾಗಿ ವಾಸಿಸುತಿುದ್ದ ಜವಲ್ನನನುು
ನೆೊೇಡಿದ್ರು. ಬೃಹಸಪತಿಯೇ ಮೊದ್ಲಾದ್ ಸವವ ದೆೇವತೆಗಳೂ
ವಾಸವನೆೊಂದಿಗೆ ಜವಲ್ನನನುು ಕಂಡು ಹಷಿವತರಾದ್ರು. ಅವರು
ಪ್ುನುಃ ಹಂದಿರುಗಲ್ು, ಬರಹಮವಾದಿ ಭೃಗುವು ಏನು ಹೆೇಳ
ಶಾಪ್ವನಿುತಿುದ್ದನೆೊೇ ಹಾಗೆಯೇ ಅಗಿುಯು ಸವವಭಕ್ಷಕನಾದ್ನು.

ಬಲ್ರಾಮನು ಅಲ್ಲಿ ಸ್ಾುನಮಾಡಿ ಎಲ್ಲಿ ಸವವಲೆೊೇಕಪ್ತಾಮಹ


ಭಗವಾನನು ಸೃಷಿಿಸಿದ್ನೆೊೇ ಆ ಬರಹಮಯೇನಿಗೆ ಹೆೊೇದ್ನು. ಹಂದೆ
ಪ್ರಭು ಬರಹಮನು ದೆೇವತೆಗಳೊಂದಿಗೆ ಅಲ್ಲಿ ಸ್ಾುನಮಾಡಿ
ಯಥಾವಿಧಿಯಾಗಿ ದೆೇವತೆಗಳ ಆಹಾರಗಳನುು ಸೃಷಿಿಸಿದ್ನು. ಅಲ್ಲಿ
ಸ್ಾುನಮಾಡಿ ವಿವಿಧ ಸಂಪ್ತುುಗಳನುು ದಾನವಾಗಿತುು ಬಲ್ರಾಮನು
ಕುಬ್ೆೇರತಿೇರ್ವಕೆು ಹೆೊೇದ್ನು. ಅಲ್ಲಿ ಪ್ರಭು ಐಲ್ಬಿಲ್ ಕುಬ್ೆೇರನು
ಮಹಾ ತಪ್ಸಸನುು ತಪ್ಸಿ ಧನಾಧಿಪ್ತಯವನುು ಪ್ಡೆದಿದ್ದನು. ಅಲ್ಲಿಯೇ
ಧನ-ನಿಧಿಗಳು ಕುಬ್ೆೇರನನುು ಸ್ೆೇವಿಸತೆೊಡಗಿದ್ವು. ಲಾಂಗಲ್ಲಯು ಅಲ್ಲಿ
ಹೆೊೇಗಿ ಸ್ಾುನಮಾಡಿ ವಿಧಿವತಾುಗಿ ಬ್ಾರಹಮಣರಿಗೆ ಧನವನಿುತುನು.
ಅಲ್ಲಿಯೇ ಹಂದೆ ಸುಮಹಾತಮ ಕುಬ್ೆೇರನು ವಿಪ್ುಲ್ ತಪ್ಸಸನುು ತಪ್ಸಿದ್ದ
ಉತುಮ ಕಾನನವನುು ನೆೊೇಡಿದ್ನು. ಅಲ್ಲಿಯೇ ರಾಜಾ ಕುಬ್ೆೇರನು

843
ಧನಾಧಿಪ್ತಯವನೊು ಅಮತತೆೇಜಸಿವ ರುದ್ರನೆೊಂದಿಗೆ ಸಖ್ಯವನೊು
ಪ್ಡೆದಿದ್ದನು. ಅಲ್ಲಿಯೇ ಮಹಾಬ್ಾಹು ಧನಪ್ತಿಯು ಸುರತವವನೊು,
ಲೆೊೇಕಪಾಲ್ತವವನೊು, ನಲ್ಕೊಬರನೆನುುವ ಪ್ುತರನನೊು ಪ್ಡೆದ್ನು.
ಅಲ್ಲಿಯೇ ಮರುದ್ಗಣಗಳಂದ್ ಅಭಿಷಿಕುನಾದ್ ಅವನು ನೆೈರುತಯದ್ ಮತುು
ಐಶವಯವಗಳ ಅಧಿಪ್ತಯವನೊು, ಹಂಸಯುಕು-ಮನೆೊೇರಮ-ದಿವಯ
ಪ್ುಷ್ಟ್ಪಕ ವಿಮಾನವನುು ಪ್ಡೆದ್ನು. ಶೆವೇತಗಂಧಾನುಲ್ಲಪ್ು ಬಲ್ರಾಮನು
ಅಲ್ಲಿ ಸ್ಾುನಮಾಡಿ, ಪ್ುಷ್ಟ್ುಲ್ ದಾನಗಳನಿುತುು ತವರೆಮಾಡಿ
ರಾಮತಿೇರ್ವಕೆು ಹೆೊೇದ್ನು. ಬದ್ರಪಾಚನವೆಂಬ ಹೆಸರಿದ್ದ ಅದ್ು
ಸವವ ಸತುವಗಳಂದ್ ಕೊಡಿತುು. ಸದಾ ಶುಭ ಪ್ುಷ್ಟ್ಪ-ಫಲ್ಬರಿತವಾಗಿದ್ದ
ಆ ತಿೇರ್ವವನುು ಅವನು ಸ್ೆೇರಿದ್ನು. ವೃಷಿಿಪ್ರವರ ಬಲ್ರಾಮನು
ಅಲ್ಲಿಕೊಡ ಸ್ಾುನಮಾಡಿ ಮಹಾದಿವಜರಿಗೆ ಸಂಪ್ತುುಗಳನಿುತುು
ಆತಮಸಮಾಹತನಾಗಿ ಶಕರತಿೇರ್ವಕೆು ಹೆೊೇದ್ನು. ಬಲ್ರಾಮನು
ಇಂದ್ರತಿೇರ್ವಕೆು ಹೆೊೇಗಿ ಅಲ್ಲಿ ಯಥಾವಿಧಿಯಾಗಿ ಸ್ಾುನಮಾಡಿ
ಧನರತಾುದಿಗಳನುು ವಿಪ್ರರಿಗೆ ದಾನವನಾುಗಿತುನು. ಅಲ್ಲಿಯೇ
ಅಮರರಾಜನು ನೊರು ಕರತುಗಳನುು ನೆರವೆೇರಿಸಿದ್ದನು ಮತುು
ದೆೇವೆೇಶನು ಬೃಹಸಪತಿಗೆ ವಿಪ್ುಲ್ ಧನವನುು ದಾನಮಾಡಿದ್ದನು.
ವೆೇದ್ಪಾರಂಗರು ಹೆೇಳರುವಂತೆ ಎಲ್ಿವನೊು ಸಜುುಗೆೊಳಸಿ ವಿವಿಧ
ದ್ಕ್ಷಿಣೆಗಳನಿುತುು ಅವನು ನಿರಗವಲ್ವಾಗಿ ಅಲ್ಲಿ ಕರತುಗಳನುು

844
ಪ್ೊರೆೈಸಿದ್ನು. ನೊರು ಕರತುಗಳನುು ವಿಧಿವತಾುಗಿ ಪ್ೊರೆೈಸಿ ಆ
ಮಹಾದ್ುಯತಿಯು ಶತಕರತುವೆಂದ್ು ವಿಖ್ಾಯತನಾದ್ನು.
ಸವವಪಾಪ್ಗಳನೊು ತೆೊಳೆಯುವ ಆ ಶುಭ, ಪ್ುಣಯ, ಸನಾತನ
ತಿೇರ್ವವು ಇಂದ್ರತಿೇರ್ವವೆಂಬ ಹೆಸರಿನಿಂದ್ ಖ್ಾಯತವಾಯಿತು. ಅಲ್ಲಿ
ಕೊಡ ವಿಧಿವತಾುಗಿ ಸ್ಾುನಮಾಡಿ ಮುಸಲಾಯುಧನು ಪಾನಿೇಯ-ವಸರ-
ಭೆೊೇಜನಗಳಂದ್ ಬ್ಾರಹಮಣರನುು ಪ್ೊಜಿಸಿ, ಅಲ್ಲಿಂದ್ ತಿೇರ್ವಶೆರೇಷ್ಟ್ಠ
ಶುಭ ರಾಮತಿೇರ್ವಕೆು ಹೆೊೇದ್ನು. ಅಲ್ಲಿ ಮಹಾತಪ್ಸಿವ ಮಹಾಭಾಗ
ಭಾಗವವ ರಾಮನು ಪ್ೃಥ್ವಿಯ ಸವವ ಕ್ಷತಿರಯ ಪ್ುಂಗವರನೊು
ಸಂಹರಿಸಿ ಮುನಿಸತುಮ ಕಶಯಪ್ನನುು ಉಪಾಧಾಯಯನನಾುಗಿ ಗೌರವಿಸಿ
ವಾಜಪೆೇಯ ಮತುು ನೊರು ಅಶವಮೇಧಗಳನುು ನಡೆಸಿದ್ದನು ಮತುು
ಸ್ಾಗರಗಳೊಂದಿಗೆ ಈ ಪ್ೃಥ್ವಿಯನುು ದ್ಕ್ಷಿಣಾರ್ವವಾಗಿ ಕೆೊಟ್ಟಿದ್ದನು.

ಆ ಪ್ುಣಯ ತಿೇರ್ವ ಶುಭ ದೆೇಶದ್ಲ್ಲಿ ಅಲ್ಲಿ ಯಥಾನಾಯಯವಾಗಿ


ಸ್ಾುನಮಾಡಿ ದಿವಜರನುು ಪ್ೊಜಿಸಿ, ದಿವಜರಿಗೆ ಧನ-ಸಂಪ್ತುುಗಳನಿುತುು,
ಮುನಿಗಳಗೆ ಅಭಿವಂದಿಸಿ ಶುಭಾನನ ಬಲ್ರಾಮನು ಯಮುನಾ
ತಿೇರ್ವಕೆು ಆಗಮಸಿದ್ನು. ಅಲ್ಲಿಯೇ ಅದಿತಿಯ ಪ್ುತರ ಮಹಾಭಾಗ
ಸಿತಪ್ರಭ ವರುಣನು ರಾಜಸೊಯ ಯಾಗವನುು ಮಾಡಿದ್ದನು.
ಸಂಗಾರಮದ್ಲ್ಲಿ ಮನುಷ್ಟ್ಯ-ದೆೇವತೆಗಳನುು ಜಯಿಸಿ ಪ್ರವಿೇರಹ

845
ವರುಣನು ಆ ಶೆರೇಷ್ಟ್ಠಕರತುವನುು ಕೆೈಗೆೊಂಡಿದ್ದನು. ಆ ಶೆರೇಷ್ಟ್ಠ ಕರತುವು
ನಡೆಯುತುಲೆೇ ಮೊರುಲೆೊೇಕಗಳನುು ನಾಶಪ್ಡಿಸುವ ದೆೇವ-ದಾನವ
ಸಂಗಾರಮವು ಪಾರರಂಭವಾಯಿತು. ಶೆರೇಷ್ಟ್ಠ ಕರತು ರಾಜಸೊಯವು
ಮುಗಿದ್ನಂತರ ಕ್ಷತಿರಯರಲ್ಲಿ ಮಹಾಘೊೇರ ಸಂಗಾರಮವು ಹುಟುಿತುದೆ.
ಆ ಶೆರೇಷ್ಟ್ಠ ತಿೇರ್ವದ್ಲ್ಲಿ ಹಲಾಯುಧ ಮಾಧವ ರಾಮನು ಸ್ಾುನಮಾಡಿ
ದಿವಜರಿಗೆ ಸಂಪ್ತುನುು ದಾನಮಾಡಿದ್ನು. ಕಮಲೆೇಕ್ಷಣ ವನಮಾಲ್ಲಯು
ದಿವಜರಿಂದ್ ಸುುತಿಸಲ್ಪಟುಿ ಹೃಷ್ಟ್ಿನಾಗಿ ಅಲ್ಲಿಂದ್ ಆದಿತಯತಿೇರ್ವಕೆು
ಹೆೊೇದ್ನು. ಅಲ್ಲಿಯೇ ಭಗವಾನ್ ಜೆೊಯೇತಿಮವಯ ಭಾಸುರನು
ಯಜ್ಞಮಾಡಿ ನಕ್ಷತರಗಳ ಅಧಿಪ್ತಯವನೊು ಪ್ರಭಾವವನೊು ಪ್ಡೆದ್ನು. ಆ
ಪ್ುಣಯ ಶಿವೆ ಸರಸವತಿೇ ನದಿಯ ತಿೇರದ್ ತಿರ್ವದ್ಲ್ಲಿಯೇ
ವಾಸವನೆೊಂದಿಗೆ ಸವವ ದೆೇವತೆಗಳೂ, ವಿಶೆವೇ ದೆೇವರೊ, ಮರುತ-
ಗಂಧವವ-ಅಪ್ಸರೆಯರೊ, ದೆವೈಪಾಯನ, ಶುಕ, ಮಧುಸೊದ್ನ ಕೃಷ್ಟ್ಿ,
ಯಕ್ಷ-ರಾಕ್ಷಸ-ಪ್ಶಾರ್ಚಗಳೂ, ಇನೊು ಅನೆೇಕ ಸಹಸರರು
ಯೇಗಸಿದಿಧಗಳನುು ಪ್ಡೆದ್ರು. ಹಂದೆ ವಿಷ್ಟ್ುಿವು ಅಸುರ ಮಧು-
ಕೆೈಟಭರನುು ಸಂಹರಿಸಿ ಈ ಉತುಮ ತಿೇರ್ವಪ್ರವರಲ್ಲಿ
ಸ್ಾುನಮಾಡಿದ್ದನು. ಧಮಾವತಮ ದೆವೈಪಾಯನನೊ ಕೊಡ ಅಲ್ಲಿಯೇ
ಸ್ಾುನಮಾಡಿ ಪ್ರಮ ಯೇಗ-ಸಿದಿಧಗಳನೊು ಪ್ರಮ ಗತಿಯನೊು
ಪ್ಡೆದ್ನು. ಮಹಾತಪ್ಸಿವ ಅಸಿತ ದೆೇವಲ್ನು ಕೊಡ ಅಲ್ಲಿಯೇ

846
ಪ್ರಮಯೇಗವನಾುಶರಯಿಸಿ ಋಷಿಯೇಗವನುು ಪ್ಡೆದ್ನು.

ಮಹಾತಮ ಪ್ರಮ ಆಯವಕಮವ ಹಲ್ನು ಅಲ್ಲಿ ಕೊಡ ಸ್ಾುನಮಾಡಿ


ದಿವಜರಿಗೆ ವಿತುವನುು ದಾನವನಾುಗಿತುು ಧಮವವನುು ಗಳಸಿ, ಮಹಾ
ಸ್ೆೊೇಮತಿೇರ್ವಕೆು ಹೆೊೇದ್ನು. ಅಲ್ಲಿಯೋ ತಾರಕಾಮಯ ಮಹಾ
ಸಂಗಾರಮವೂ ನಡ ದಿತುಾ. ಅಲ್ಲಿ ಕೊಡ ಸಾುನಮಾಡಿ ದಾನಗಳನಿುತುಾ
ಆತಮವಾನ್ ಬಲರಾಮನು ಧಮಾಣತಮ ಸಾರಸವತ ಮುನಿಯ ತ್ರೋಥಣಕ ೆ
ಬಂದನು. ಅಲ್ಲಿ ಕೊಡ ಮಹಾಬಲ ಕ ೋಶ್ವನ ಅಣಣ ರೌಹಣ ೋಯನು
ಸಂಪ್ತಾನುು ದಾನವನಾುಗಿತುಾ ಸಂತ ೊೋಷ್ದಿಂದ ಕರಮೋಣವಾಗಿ
ವೃದಧಕನ ಾಯಂದು ಮಹಾಖಾಾತ್ರಹ ೊಂದಿದದ ತ್ರೋಥಣಕ ೆ ಹ ೊೋದನು.
ಅಲ್ಲಿರುವಾಗಲ ೋ ಹಲಾಯುಧನು ಶ್ಲಾನು ಹತನಾದುದನುು ಕ ೋಳಿದದನು.
ಅಲ್ಲಿ ಕೊಡ ಪ್ರಂತಪ್ನು ದಿವಜಾತ್ರಗಳಿಗ ದಾನಗಳನಿುತಾನು.
ಪಾಂಡವರಿಂದ ಸಂಗಾರಮದಲ್ಲಿ ಹತನಾದ ಶ್ಲಾನ ಕುರಿತು
ಶ ೋಕ್ತಸಿದನು. ಅನಂತರ ಸಮಂತಪ್ಂಚಕ ದಾವರದಿಂದ ಹ ೊರಟು
ಮಾಧವ ರಾಮನು ಕುರುಕ್ಷ ೋತರದ ಫಲಗಳ ಕುರಿತು ಋಷ್ಠಗಣಗಳನುು
ಪ್ರಶ್ುಸಿದನು. ಯದುಸಿಂಹನು ಕುರುಕ್ಷ ೋತರಫಲದ ಕುರಿತು ಕ ೋಳಲು ಆ
ಮಹಾತಮರು ಅವನಿಗ ಯಥಾವತಾಾಗಿ ಎಲಿವನೊು ತ್ರಳಿಸಿಹ ೋಳಿದರು.
ಅನಂತರ ಸಾತವತನು ಕುರುಕ್ಷ ೋತರವನುು ನ ೊೋಡಿ ಅಲ್ಲಿ ದಾನಗಳನಿುತುಾ

847
ಅಲ್ಲಿಯೋ ಇದದ ದಿವಾ ಮಹಾ ಆಶ್ರಮವಂದಕ ೆ ಹ ೊೋದನು. ಆ
ಪ್ುಣಾಾಶ್ರಮದಲ್ಲಿ ಹಪ ಪ, ಮಾವು, ಅಶ್ವತಾ, ಆಲ, ಚಿರಬಿಲವ, ಹಲಸು,
ಮತ್ರಾ ಮದಲಾದ ವೃಕ್ಷಸಂಕುಲಗಳಿದದವು. ಪ್ುಣಾಲಕ್ಷಣಗಳಿಂದ
ಕೊಡಿದದ ಆ ಮುಖ್ಾ ಆಶ್ರಮವನುು ಕಂಡು ಯಾದವಶ ರೋಷ್ಿನು ಅಲ್ಲಿದದ
ಋಷ್ಠಗಳ ಲಿರನೊು “ನಿಮಮ ಈ ಆಶ್ರಮವು ಯಾರದುದ?” ಎಂದು
ಪ್ರಶ್ುಸಿದನು. ಅವರ ಲಿ ಮಹಾತಮರು ಹಲಾಯುಧನಿಗ ಹ ೋಳಿದರು:

“ರಾಮ! ಹಂದ ಈ ಆಶ್ರಮವು ಯಾರದಾದಗಿತ ಂ


ಾ ದು ನಾವು
ವಿಸಾರಿಸಿ ಹ ೋಳುತ ೋಾ ವ . ಕ ೋಳು. ಹಂದ ಇಲ್ಲಿ ದ ೋವ ವಿಷ್ುಣವು
ಉತಾಮ ತಪ್ಸಿನುು ತಪ್ತಸಿದನು. ಇಲ್ಲಿಯೋ ಅವನು ವಿವಿಧ
ಸನಾತನ ಯಜ್ಞಗಳನುು ನ ರವ ೋರಿಸಿದನು. ಇಲ್ಲಿಯೋ
ಕೌಮಾಯಣದಿಂದಲ ೋ ಬರಹಮಚಾರಿಣಿಯಾಗಿದದ
ರ್ೋಗಯುಕಾಳಾಗಿ ತಪ್ಃಸಿದಿಧಯನುು ಪ್ಡ ದು ಸವಗಣವನುು
ಸ ೋರಿದ ಸಿದ ಧ ತಪ್ಸಿವನಿೋ ಬಾರಹಮಣಿಯು ಇರುತ್ರಾದದಳು. ಅವಳು
ಮಹಾತಮ ಶಾಂಡಿಲಾನ ಮಗಳು. ಧೃತವರತ , ಸಾಧಿವೋ,
ಬರಹಮಚಾರಿಣಿೋ ಮತುಾ ನಿಯತ ಯಾಗಿದದಳು. ಅವಳು
ಪ್ರಮರ್ೋಗವನುು ಪ್ಡ ದು ಅನುತಾಮ ಸವಗಣಕ ೆ ಹ ೊೋದಳು.
ಈ ಆಶ್ರಮದಲ್ಲಿ ಅಶ್ವಮೋಧದ ಶ್ುಭ ಫಲವನುು ಪ್ಡ ದು

848
ಸವಗಣಕ ೆ ಹ ೊೋದ ಆ ಮಹಾಭಾಗ ಯನುು ನಿಯತಾತಮರು
ಪ್ೊಜಿಸುತಾಾರ .”

ಹಮಾಲಯದ ಪಾಶ್ವಣದಲ್ಲಿದದ ಅ ಪ್ುಣಾಾಶ್ರಮಕ ೆ ಹ ೊೋಗಿ ನ ೊೋಡಿ


ಯದುಪ್ುಂಗವನು ಅಲ್ಲಿದದ ಋಷ್ಠಗಳನುು ಅಭಿವಂದಿಸಿದನು. ನಂತರ
ಎಲಿವನೊು ಭುರ್ಗಳ ಮೋಲ ಹ ೊತುಾ ಪ್ವಣತವನುು ಏರಲು
ಉಪ್ಕರಮಿಸಿದನು. ಆ ಪ್ವಣತದಮೋಲ ಸವಲಪ ದೊರ ಹ ೊೋಗುತಾಲ ೋ
ಬಲಶಾಲ್ಲ ತಾಲಧವರ್ನು ಪ್ುಣಾವಾದ ಶ ರೋಷ್ಿ ತ್ರೋಥಣ, ಸರಸವತ್ರಯ
ಉಗಮಸಾಾನ, ಪ್ಿಕ್ಷಪ್ರಸರವಣವನುು ನ ೊೋಡಿ ಪ್ರಮ ವಿಸಿಮತನಾದನು.
ನಂತರ ಅವನು ತ್ರೋಥಣಪ್ರವರ ಉತಾಮ ಕಾರಪ್ಚನವನುು
ತಲುಪ್ತದನು. ಅಲ್ಲಿ ಕೊಡ ಬಹಾಬಲ ಹಲಾಯುಧನು ದಾನವನುು
ನಿೋಡಿ ಶ್ೋತಲ ನಿೋರಿನಲ್ಲಿ ಸಾುನಮಾಡಿ ಅಲ್ಲಿಂದ ಮುಂದುವರ ದನು.
ಕಾರಪ್ಚನದಿಂದ ಅವನು ಯಮುನ ಯ ತ್ರೋರದಲ್ಲಿದದ ಮಿತಾರವರುಣರ
ಆಶ್ರಮವನುು ತಲುಪ್ತ ಪ್ರಮಪ್ತರೋತನಾದನು. ಅಲ್ಲಿ ಹಂದ ಇಂದರ, ಅಗಿು
ಮತುಾ ಯಮರು ಪ್ರಸನುತ ಯನುು ಪ್ಡ ದುಕ ೊಂಡಿದದರು. ಅಲ್ಲಿ ಕೊಡ ಆ
ಧಮಾಣತಮ ಮಹಾಬಲ ಯದುಪ್ುಂಗವನು ಸಾುನಮಾಡಿ, ಋಷ್ಠಗಳು
ಮತುಾ ಸಿದಧರ ಸಹತ ಕುಳಿತು ಶ್ುಭರ ಕಥ ಗಳನುು ಕ ೋಳಿದನು.

ಹಾಗ ಅವರ ೊಡನ ಉಳಿದುಕ ೊಂಡಿರಲು, ರಾಮನಿದದ ಪ್ರದ ೋಶ್ಕ ೆ

849
ಭಗವಾನ್ ಋಷ್ಠ ನಾರದನು ಆಗಮಿಸಿದನು. ಆ ಮಹಾತಪ್ಸಿವಯು
ರ್ಟಾಮಂಡಲವನುು ಧರಿಸಿದದನು. ಸವಣಣವಣಣದ
ನಾರುಮಡಿಯನುುಟ್ಟಿದದನು. ಹ ೋಮದಂಡವನೊು ಕಮಂಡಲುವನೊು
ಹಡಿದಿದದನು. ನೃತಾಗಿೋತ ಗಳಲ್ಲಿ ಕುಶ್ಲನಾಗಿದದ
ದ ೋವಬಾರಹಮಣಪ್ೊಜಿತನಾಗಿದದ ಅವನು ಸುಖ್ಶ್ಬಧವುಳು ಕಚಚಪ್ತೋ
ಎಂಬ ಮನ ೊೋರಮ ವಿೋಣ ಯನುು ಹಡಿದಿದದನು. ನಿತಾವೂ
ಕಲಹಗಳನುುಂಟುಮಾಡುವ ಆ ಕಲಹಪ್ತರಯನು ರಾಮನು ಇದದ
ಪ್ರದ ೋಶ್ಕ ೆ ಆಗಮಿಸಿದನು. ಅವರ ಲಿರೊ ಮೋಲ ದುದ ಯತವರತನನುು
ಪ್ೊಜಿಸಿದರು. ನಂತರ ಅವನು ಕುರುಗಳ ಸಮಾಚಾರವ ೋನ ಂದು
ದ ೋವಷ್ಠಣಯನುು ಪ್ರಶ್ುಸಿದನು. ಸವಣಧಮಣಗಳನುು ತ್ರಳಿದಿರುವ
ನಾರದನು ಕುರುಸಂಕ್ಷಯದ ಕುರಿತು ನಡ ದಂತ ಎಲಿವನೊು ಹ ೋಳಿದನು.

ಆಗ ರೌಹಣ ೋಯನು ದಿೋನಸವರದಲ್ಲಿ ನಾರದನಿಗ ಹ ೋಳಿದನು:

“ತಪೋಧನ! ಕ್ಷತ್ರರಯರಿಗ ಎಂಥಹ


ದುರವಸ ಾಯುಂಟಾಯಿತು! ಅಲ್ಲಿದದ ನೃಪ್ರಿಗ ೋನಾಯಿತು? ಈ
ಹಂದ ನಾನು ಇದರ ಕುರಿತು ಅಲಿಲ್ಲಿ ಕ ೋಳುತ್ರಾದ ದನು. ಆದರ
ನನುಲ್ಲಿ ವಿಸಾಾರವಾಗಿ ನಿನಿುಂದ ಕ ೋಳಲು
ಕುತೊಹಲವುಂಟಾಗಿದ .”

850
ನಾರದನು ಹ ೋಳಿದನು:

“ಎಲಿರಿಗಿಂತ ಮದಲು ಭಿೋಷ್ಮನು ಹತನಾದನು. ಅನಂತರ


ದ ೊರೋಣ, ಸಿಂಧುಪ್ತ್ರ, ವ ೈಕತಣನ ಕಣಣ ಮತುಾ ಅವನ
ಮಹಾರಥ ಪ್ುತರರು ಹತರಾದರು. ರೌಹಣ ೋಯ! ಭೊರಿಶ್ರವ,
ವಿೋಯಣವಾನ್ ಮದರರಾರ್, ಮತುಾ ಇನೊು ಇತರ ಅನ ೋಕ
ಮಹಾಬಲ, ಸಮರದಿಂದ ಹಂದಿರುಗದ ೋ ಇದದ, ರಾರ್ರು
ಮತುಾ ರಾರ್ಪ್ುತರರು ಕೌರವನ ಪ್ತರೋತ್ರಗಾಗಿ ಪ್ತರಯ

851
ಪಾರಣಗಳನುು ತ ೊರ ದರು. ನಾನು ನಿನಗ ಹ ೋಳುವುದನುು
ಕ ೋಳು. ಅಲ್ಲಿ ಧಾತಣರಾಷ್ರನ ಬಲದಲ್ಲಿ ಉಳಿದಿರುವವರು
ಕೃಪ್, ವಿೋಯಣವಾನ್ ಭ ೊೋರ್ ಮತುಾ ವಿಕಾರಂತ ಅಶ್ವತಾಾಮ.
ಸ ೋನ ಗಳು ಭಗುವಾಗಿ ದಿಕಾೆಪಾಲಾಗಿ ಹ ೊೋಗಿವ . ಸ ೋನ ಯು
ಹತವಾಗಲು ಮತುಾ ಕೃಪಾದಿಗಳು ಪ್ಲಾಯನಗ ೈಯಲು
ತುಂಬಾ ದುಃಖಿತನಾದ ದುರ್ೋಣಧನನು
ದ ವೈಪಾಯನವ ಂಬ ಹ ಸರಿನ ಸರ ೊೋವರವನುು ಹ ೊಕ್ತೆದನು.
ನಿೋರನುು ಸಾಂಭಿಸಿ ಮಲಗಿದದ ಧಾತಣರಾಷ್ರನನುು
ಕೃಷ್ಣನ ೊಂದಿಗ ಪಾಂಡವರು ಉಗರ ಮಾತುಗಳಿಂದ
ನಿಂದಿಸಿದರು. ಎಲಿ ಕಡ ಗಳಿಂದ ಮಾತ್ರನ ಬಾಣಗಳಿಂದ
ಚುಚಚಲಪಟಿ ಬಲವಾನ್ ವಿೋರ ದುರ್ೋಣಧನನು ಮಹಾ
ಗದ ಯನುು ಹಡಿದು ಮೋಲ ದುದ ಬಂದನು. ಈಗ ಅವನು
ಭಿೋಮನ ೊಡನ ಯುದಧಮಾಡಲು ಹ ೊೋಗುತ್ರಾದಾದನ .
ಅವರಿಬಬರ ನಡುವ ಸುದಾರುಣ ಯುದಧವು ನಡ ಯಲ್ಲಕ್ತೆದ .
ನಿನುಲ್ಲಿ ಕುತೊಹಲವಿದದರ ಈಗಲ ೋ ಹ ೊರಡು!
ತಡಮಾಡಬ ೋಡ! ನಿನಗ ಇಷ್ಿವಾದರ ನಿನು ಶ್ಷ್ಾರ ನಡುವ
ನಡ ಯುವ ಮಹಾಘೊೋರ ಯುದಧವನುು ನ ೊೋಡು!”

852
ನಾರದನ ಮಾತನುು ಕ ೋಳಿ ಅವನು ತನ ೊುಂದಿಗ ಬಂದಿದದ
ದಿವರ್ಷ್ಣಭರ ಲಿರನುು ಪ್ೊಜಿಸಿ, ಕಳುಹಸಿಕ ೊಟಿನು, ತನು
ಅನುಯಾಯಿಗಳಿಗ ದಾವರಕ ಗ ತ ರಳಿ ಎಂದು ಆದ ೋಶ್ವನಿುತಾನು. ಶ ರೋಷ್ಿ
ಪ್ವಣತ ಶ್ುಭ ಪ್ಿಕ್ಷಪ್ರಸರವಣದಿಂದ ಕ ಳಗಿಳಿದು, ತ್ರೋಥಣಗಳ
ಮಹಾಫಲಗಳ ಕುರಿತು ಕ ೋಳಿ ಪ್ತರೋತಮನಸೆನಾದ ಅಚುಾತ ರಾಮನು
ವಿಪ್ರರ ಸನಿುಧಿಯಲ್ಲಿ ಈ ಗಿೋತ ಯನುು ಹಾಡಿದನು:

“ಸರಸವತ್ರೋ ತ್ರೋರದಲ್ಲಿ ವಾಸಿಸುವುದರಿಂದ ಮನಸಿಿಗ


ಉಂಟಾಗು ಆಹಾಿದವು ಮತ ಲ್ಲ
ಾ ಿ ಲಭಿಸುತಾದ ? ಸರಸವತ್ರೋ
ತ್ರೋರದಲ್ಲಿ ವಾಸಿಸುವುದರಿಂದ ಲಭಿಸುವ ಗುಣವು ಮತ ಲ್ಲ
ಾ ಿ
ದ ೊರ ಯುತಾದ ? ಸರಸವತ್ರೋ ತ್ರೋರದಲ್ಲಿದುದಕ ೊಂಡು ಸವಗಣಕ ೆ
ಹ ೊೋದ ರ್ನರು ಅಲ್ಲಿಯೊ ಕೊಡ ಸದಾ ಸರಸವತ್ರೋ ನದಿಯನುು
ಸಮರಿಸಿಕ ೊಂಡಿರುತಾಾರ ! ಸವಣನದಿಗಳಲ್ಲಿ ಸರಸವತ್ರಯು
ಪ್ುಣ ಾಯು. ಸರಸವತ್ರಯು ಸದಾ ಲ ೊೋಕಸುಖ್ಕಾೆಗಿ
ಹರಿಯುವಳು. ಸರಸವತ್ರಯನುು ಸ ೋರಿದ ದುಷ್ೃತ ರ್ನರು
ಇಲ್ಲಿಯಾಗಲ್ಲೋ ಅಲ್ಲಿಯಾಗಲ್ಲೋ ಸದಾ ಶ ೋಕ್ತಸುವುದಿಲಿ.”

ಅನಂತರ ಪ್ತರೋತ್ರಯಿಂದ ಮತ ಾ ಮತ ಾ ಸರಸವತ್ರಯನುು ನ ೊೋಡುತಾಾ ಆ


ಪ್ರಂತಪ್ನು ಕುದುರ ಗಳನುು ಹೊಡಿದದ ಶ್ುಭರ ರಥವನ ುೋರಿದನು.

853
ಶ್ೋರ್ರಗಾಮಿ ಆ ರಥದಲ್ಲಿ ಕುಳಿತು ಯದುಪ್ುಂಗವನು ಶ್ಷ್ಾರ
ಯುದಧವನುು ನ ೊೋಡುವ ಸಲುವಾಗಿ ಅವರ ಸಮಿೋಪ್ಕ ೆ ಆಗಮಿಸಿದನು.

ಬಲದ ೋವನ ಆಗಮನ

ಆ ಸುದಾರುಣ ಯುದಧವು ಪಾರರಂಭವಾಗಲ್ಲದಾದಗ, ಸವಣ ಮಹಾತಮ


ಪಾಂಡವರೊ ಕುಳಿತುಕ ೊಂಡಿರುವಾಗ, ತನು ಶ್ಷ್ಾರ ನಡುವ ಯುದಧವು
ನಡ ಯಲ್ಲದ ಯಂದು ಕ ೋಳಿದ ಹಲಾಯುಧ ಬಲರಾಮನು ಅಲ್ಲಿಗ
ಆಗಮಿಸಿದನು. ಅವನನುು ನ ೊೋಡಿ ಪ್ರಮಪ್ತರೋತ ನರಾಧಿಪ್ರು ಪ್ೊಜಿಸಿ
“ರಾಮ! ಶ್ಷ್ಾರ ಕೌಶ್ಲ ಯುದಧವನುು ನ ೊೋಡು!” ಎಂದು ಹ ೋಳಿದರು.
ಆಗ ರಾಮನು ಕೃಷ್ಣ, ಮತುಾ ಗದಾಪಾಣಿಗಳಾಗಿ ನಿಂತ್ರದದ ಪಾಂಡವ
ಮತುಾ ಕೌರವಾ ದುರ್ೋಣಧನನನುು ನ ೊೋಡಿ ಹೋಗ ಂದನು:

“ನಾನು ಹ ೊರಟುಹ ೊೋಗಿ ಇಂದಿಗ ನಲವತ ರ


ಾ ಡು
ದಿನಗಳಾದವು. ಪ್ುಷ್ಾ ನಕ್ಷತರದಲ್ಲಿ ಹ ೊೋದ ನಾನು ಶ್ರವಣ
ನಕ್ಷತರದಲ್ಲಿ ಹಂದಿರುಗಿದ ದೋನ . ಮಾಧವ! ಶ್ಷ್ಾರಿಬಬರ
ನಡುವಿನ ಗದಾಯುದಧವನುು ನ ೊೋಡಲು ಬಯಸುತ ೋಾ ನ .”

ಆಗ ರಾಜಾ ಯುಧಿಷ್ಠಿರನು ಹಲಾಯುಧನನುು ಆಲಂಗಿಸಿ ಸಾವಗತ್ರಸಿ


ಯಥಾವತಾಾಗಿ ಅವನ ಕುಶ್ಲವನುು ಕ ೋಳಿದನು. ಮಹ ೋಷಾವಸ

854
ಕೃಷಾಣರ್ುಣನರು ಕೊಡ ಹಲಾಯುಧನನುು ನಮಸೆರಿಸಿ
ಅತಾಂತಪ್ರಸನುರಾಗಿ ಪ ರೋಮಪ್ೊವಣಕವಾಗಿ ಆಲಂಗಿಸಿಕ ೊಂಡರು.
ಶ್ ರ ಮಾದಿರೋಪ್ುತರರಿಬಬರೊ ಮತುಾ ಹಾಗ ಯೋ ದೌರಪ್ದಿಯ ಐವರು
ಮಕೆಳ ಮಹಾಬಲ ರೌಹಣ ೋಯನನುು ನಮಸೆರಿಸಿ ನಿಂತುಕ ೊಂಡರು.
ಆಗ ಭಿೋಮಸ ೋನ ಮತುಾ ಬಲವಾನ್ ದುರ್ೋಣಧನರು ಕೊಡ
ಗದ ಗಳನುು ಮೋಲ ತ್ರಾ ಬಲರಾಮನನುು ಗೌರವಿಸಿದರು. ಪ್ುನಃ ಪ್ುನಃ
ಅವನನುು ಅಲ್ಲಿಗ ಸಾವಗತ್ರಸಿ “ಮಹಾಬಾಹ ೊೋ! ಯುದಧವನುು
ನ ೊೋಡು!” ಎಂದು ನರಾಧಿಪ್ರು ರೌಹಣ ೋಯ ರಾಮನಿಗ ಹ ೋಳಿದರು.
ಆಗ ರಾಮನು ಪಾಂಡವ-ಸೃಂರ್ಯರನುು ಆಲಂಗಿಸಿ ಪಾಂಡವರ
ಮತುಾ ಎಲಿರ ಕುಶ್ಲವನೊು ಕ ೋಳಿದನು. ಹಾಗ ಯೋ ಅವರೊ ಸಹ
ಅವನ ರ್ೋಗಕ್ಷ ೋಮಗಳನುು ವಿಚಾರಿಸಿದರು. ಮಹಾಮನ ಹಲ್ಲಯೊ
ಕೊಡ ಸವಣ ಕ್ಷತ್ರರಯರನುು ಪ್ರತ್ರಯಾಗಿ ಅಭಿನಂದಿಸಿ ವಯಸಿಿಗ ತಕೆಂತ
ಕುಶ್ಲಸಂಯುಕಾ ಮಾತುಗಳನಾುಡಿದನು. ಪ ರೋಮದಿಂದ ರ್ನಾದಣನ-
ಸಾತಾಕ್ತಯರನುು ಆಲಂಗಿಸಿ ಅವರ ನ ತ್ರಾಗಳನುು ಆಘ್ರರಣಿಸಿ
ಕುಶ್ಲಪ್ರಶ ುಗಳನುು ಕ ೋಳಿದನು. ಉಪ ೋಂದರರಿಬಬರು ದ ೋವ ೋಶ್ ಬರಹಮನನುು
ಹ ೋಗ ೊೋ ಹಾಗ ಮುದದಿಂದ ಅವರಿಬಬರೊ ವಿಧಿವತಾಾಗಿ ಹರಿಯನನುು
ಪ್ೊಜಿಸಿದರು. ಆಗ ಧಮಣಸುತನು ರೌಹಣ ೋಯನಿಗ “ರಾಮ!
ಸಹ ೊೋದರರ ಈ ಮಹಾಯುದಧವನುು ನ ೊೋಡು!” ಎಂದನು.

855
856
ಮಹಾರಥರಿಂದ ಗೌರವಿಸಲಪಟುಿ ಪ್ರಮಪ್ತರೋತನಾದ ಮಹಾಬಾಹು
ಶ್ರೋಮಾನ್ ಕ ೋಶ್ವಪ್ೊವಣರ್ನು ಅವರ ಮಧಾ ಕುಳಿತುಕ ೊಂಡನು.
ನಿೋಲವಸರವನುುಟ್ಟಿದದ ಬಿಳಿಯ ಬಣಣದ ಬಲರಾಮನು ರಾರ್ರ
ಮಧಾದಲ್ಲಿ ಕುಳಿತು ಆಕಾಶ್ದಲ್ಲಿ ನಕ್ಷತರಗಣಗಳ ಮಧಾದಲ್ಲಿದದ ನಿಶಾಕರ
ಚಂದರನಂತ ಶ ೋಭಿಸಿದನು. ಆಗ ಧೃತರಾಷ್ರನ ನಿನು ಪ್ುತರರ
ವ ೈರವನುು ಅಂತಾಗ ೊಳಿಸುವ ರ ೊೋಮಹಷ್ಣಣ ತುಮುಲಯುದಧವು
ಪಾರರಂಭವಾಯಿತು.

ಭಿೋಮ-ದುರ್ೋಣಧನರ ಯುದಾಧರಂಭ
ಯುದಧಕಾಮಿಯಾಗಿದದ ಮಹಾಬಾಹು ವಿೋಯಣವಾನ್
ದುರ್ೋಣಧನನು ರಾಮನ ಸಾನಿುದಧಯವನುು ನ ೊೋಡಿ ಅತಾಂತ
ಹಷ್ಠಣತನಾದನು. ಲಾಂಗಲ್ಲ ಬಲರಾಮನನುು ನ ೊೋಡಿ ರಾರ್
ಯುಧಿಷ್ಠಿರನು ಎದುದ ಪ್ರಮ ಪ್ತರೋತ್ರಯಿಂದ ಬರಮಾಡಿಕ ೊಳುಲು
ರಾಮನು ಅವನಿಗ ಹ ೋಳಿದನು:

“ವಿಶಾಂಪ್ತ ೋ! ಭೊಮಿಯಲ್ಲಿ ಪ್ರಜಾಪ್ತ್ರಯ


ಉತಾರವ ೋದಿಯಂದು ದ ೋವಲ ೊೋಕದಲೊಿ ಪ್ರಸಿದಧವಾದ
ಸಮಂತಪ್ಂಚಕಕ ೆ ನಾವು ಶ್ೋರ್ರವಾಗಿ ಹ ೊೋಗ ೊೋಣ!
ತ ೈಲ ೊೋಕಾಗಳಲ್ಲಿಯೊ ಮಹಾಪ್ುಣಾತಮವಾಗಿರುವ ಆ

857
ಸನಾತನ ಕ್ಷ ೋತರದಲ್ಲಿ ಯುದಧಮಾಡಿ ನಿಧನಗ ೊಂಡವರು
ಸವಗಣಕ ೆ ಸ ೋರುತಾಾರ ಎನುುವುದು ನಿಶ್ಚಯ!”

ಹಾಗ ಯೋ ಆಗಲ ಂದು ಹ ೋಳಿ ಮಹಾರಾರ್ ಯುಧಿಷ್ಠಿರನು


ಸಮಂತಪ್ಂಚಕಾಭಿಮುಖ್ವಾಗಿ ಹ ೊರಟನು. ಆಗ ದುರ್ೋಣಧನನು
ಮಹಾಗದ ಯನ ುತ್ರಾಕ ೊಂಡು ಕಾಲುಡುಗ ಯಲ್ಲಿಯೋ ಪಾಂಡವರ ೊಂದಿಗ
ಅಲ್ಲಿಗ ಹ ೊರಟನು. ಹಾಗ ಕವಚಧಾರಿಯಾಗಿ ಗದ ಯನುು ಹಡಿದು
ಹ ೊೋಗುತ್ರಾದದ ದುರ್ೋಣಧನನನುು ನ ೊೋಡಿ ಅಂತರಿಕ್ಷದಲ್ಲಿದದ
ದ ೋವತ ಗಳು “ಸಾಧು! ಸಾಧು!” ಎಂದು ಹ ೋಳಿ ಗೌರವಿಸಿದರು. ವಾತ್ರಕ
ಚಾರಣರೊ ಅವನನುು ನ ೊೋಡಿ ಹಷ್ಠಣತರಾದರು. ಪಾಂಡವರಿಂದ
ಸುತುಾವರ ದಿದದ ಕುರುರಾರ್ನು ಮದಿಸಿದ ಆನ ಯ ನಡುಗ ಯಲ್ಲಿ
ಅವರ ೊಡನ ಹ ೊೋಗುತ್ರಾದದನು. ಆಗ ಸವಣದಿಕುೆಗಳ ಶ್ಂಖ್-ಭ ೋರಿಗಳ
ನಿನಾದಗಳಿಂದಲೊ ಶ್ ರರ ಮಹಾಸವನ ಸಿಂಹನಾದಗಳಿಂದಲೊ
ಮಳಗಿದವು. ಪ್ಶ್ಚಮಾಭಿಮುಖ್ವಾಗಿ ಹ ೊೋಗಿ ಸಮಂತಪ್ಂಚಕವನುು
ತಲುಪ್ಲು ಎಲಿ ಕಡ ಗಳಿಂದ ಎಲಿರೊ ದುರ್ೋಣಧನನನುು
ಸುತುಾವರ ದರು. ಸರಸವತ್ರಯ ದಕ್ಷ್ಣದಲ್ಲಿದದ ಆ ಉತಾಮ ತ್ರೋಥಣದಲ್ಲಿ
ಮರಳಿಲಿದಿದದ ಪ್ರದ ೋಶ್ವನುು ಯುದಧಕ ೆ ಆರಿಸಿಕ ೊಂಡರು. ಆಗ
ಮಹಾಕ ೊೋಟ್ಟ ಗದ ಯನುು ಹಡಿದಿದದ ಕವಚಧಿರೋ ಭಿೋಮನು ಗರುಡನ

858
ರೊಪ್ದಲ್ಲಿ ಹ ೊಳ ಯುತ್ರಾದದನು.

ರಣದಲ್ಲಿ ಕ್ತರಿೋಟವನುು ಕಟ್ಟಿಕ ೊಂಡು ಕಾಂಚನ ಕವಚವನುು ಧರಿಸಿದದ


ದುರ್ೋಣಧನನು ಕಾಂಚನ ಗಿರಿಯಂತ ಶ ೋಭಿಸಿದನು. ಆ ಯುದಧದಲ್ಲಿ
ಕವಚಧಾರಿಗಳಾದ ವಿೋರ ಭಿೋಮ-ದುರ್ೋಣಧನರಿಬಬರೊ ಕ ೊರೋಧಿತ
ಆನ ಗಳಂತ ಯೋ ಪ್ರಕಾಶ್ಸಿದರು. ರಣಮಂಡಲದ ಮಧಾದಲ್ಲಿ ನಿಂತ್ರದದ
ಆ ಇಬಬರು ಸಹ ೊೋದರ ನರಷ್ಣಭರು ಉದಯಿಸುತ್ರಾರುವ ಚಂದರ-
ಸೊಯಣರಂತ ಶ ೋಭಿಸಿದರು. ಪ್ರಸಪರರನುು ವಧಿಸಲು ಇಚಿಚಸುತ್ರಾದದ
ಆ ಇಬಬರೊ ಕುರದಧ ಮಹಾಗರ್ಗಳಂತ ಉರಿಯುತ್ರಾರುವ ಕಣುಣಗಳಿಂದ
ಅನ ೊಾೋನಾರನುು ದುರುಗುಟ್ಟಿ ನ ೊೋಡುತ್ರಾದದರು.
ಸಂಪ್ರಹುರಷ್ಿಮನಸೆನಾದ ಕೌರವನು ಗದ ಯನುು ಎತ್ರಾಕ ೊಂಡು
ಕ ೊರೋಧದಿಂದ ಕಣುಣಗಳನುು ಕ ಂಪ್ುಮಾಡಿಕ ೊಂಡು, ದಿೋರ್ಣನಿಟುಿಸಿರು
ಬಿಡುತಾಾ ಕಟವಾಯಿಯನುು ನ ಕ್ತೆದನು.

ಆಗ ದುರ್ೋಣಧನನು ಗದ ಯನಿುತ್ರಾಕ ೊಂಡು ಭಿೋಮಸ ೋನನುು ನ ೊೋಡಿ


ಒಂದು ಆನ ಯು ಇನ ೊುಂದು ಆನ ಯನುು ಸ ಣ ಸಾಡಲು ಕರ ಯುವಂತ
ಕರ ದನು. ಹಾಗ ಯೋ ಭಿೋಮನು ಲ ೊೋಹಮಯವಾದ ಗದ ಯನುು
ಎತ್ರಾಕ ೊಂಡು ವನದಲ್ಲಿ ಒಂದು ಸಿಂಹವು ಇನ ೊುಂದು ಸಿಂಹವನುು
ಆಹಾವನಿಸುವಂತ ದುರ್ೋಣಧನನುು ಹ ೊೋರಾಟಕ ೆ ಆಹಾವನಿಸಿದನು.

859
ಗದ ಗಳನುು ಹಡಿದು ಕ ೈಗಳನುು ಮೋಲ ತ್ರಾದದ ದುರ್ೋಣಧನ-
ವೃಕ ೊೋದರರು ರಣದಲ್ಲಿ ಶ್ಖ್ರಗಳಿಂದ ೊಡಗೊಡಿದ ಪ್ವಣತಗಳಂತ
ಪ್ರಕಾಶ್ಸಿದರು. ಇಬಬರೊ ಸಂಕುರದಧರಾಗಿದದರು. ಇಬಬರೊ ಭಯಂಕರ
ಪ್ರಾಕರಮಿಗಳಾಗಿದದರು. ಇಬಬರೊ ಗದಾಯುದಧದಲ್ಲಿ ಬಲರಾಮನ
ಶ್ಷ್ಾರಾಗಿದದರು. ಇಬಬರೊ ಮಾಡುವುದರಲ್ಲಿ ಯಮ-
ವಾಸವರಂತ್ರದದರು. ಇಬಬರೊ ವರುಣನ ಮಹಾಬಲವನುು
ಪ್ಡ ದಿದದರು. ಯುದಧದಲ್ಲಿ ಇಬಬರೊ ವಾಸುದ ೋವ, ಬಲರಾಮ ಮತುಾ
ವ ೈಶ್ರವಣನಂತ್ರದದರು. ಇಬಬರೊ ಮಧು-ಕ ೈಟಬರಂತ್ರದದರು. ಇಬಬರು
ಪ್ರಂತಪ್ರೊ ಯುದಧದಲ್ಲಿ ಸುಂದ ೊೋಪ್ಸುಂದರಂತ್ರದದರು. ಕಾಲ ಮತುಾ
ಮೃತುಾವಿನ ಸಮನಾಗಿದದರು. ಶ್ರತಾೆಲದಲ್ಲಿ ವ ೈಥುನ ೋಚ ೆಯಿಂದ
ಹ ಣಣನ ಯ ಸಮಾಗಮಕ ೆ ಮದದಿಂದ ಕ ೊಬಿಬದ ಎರಡು ಗಂಡಾನ ಗಳು
ಪ್ರಸಪರ ಸಂರ್ಷ್ಠಣಸುವಂತ ಆ ಬಲ ೊೋನಮತಾರು ಹ ೊಡ ದಾಡಿಕ ೊಳುಲು
ಅನುವುಮಾಡಿಕ ೊಳುುತ್ರಾದದರು.

ಆ ಇಬಬರು ಭರತಷ್ಣಭರೊ ಮದಿಸಿದ ಆನ ಗಳಂತ ಸ ಣ ಸಾಡಲು


ನ ೊೋಡುತ್ರಾದದರು. ವಿಷ್ಸಪ್ಣಗಳಂತ ಇಬಬರೊ ಉರಿಯುತ್ರಾರುವ
ಕ ೊರೋಧವಿಷ್ವನುು ಕಾರುತ್ರಾದದರು. ವಿಕರಮದಿಂದ ಸಮನಿವತರಾದ ಆ
ಇಬಬರು ಭರತಶಾದೊಣಲ ಅರಿಂದಮರೊ ಕುರದಧರಾಗಿ ಪ್ರಸಪರರನುು

860
ದುರುಗುಟ್ಟಿ ನ ೊೋಡುತ್ರಾದದರು. ಇಬಬರು ಪ್ರಂತಪ್ರೊ ಗದಾಯುದಧದಲ್ಲಿ
ಸಿಂಹಗಳಂತ ದುರಾಧಷ್ಣರಾಗಿದದರು. ಉಗುರು ಮತುಾ
ಕ ೊೋರ ದಾಡ ಗಳ ೋ ಆಯುಧವಾಗಿದದ ವಾಾರ್ರದಂತ ಆ ಇಬಬರು
ವಿೋರರೊ ದುಃಸಾದಾರಾಗಿದದರು. ಪ್ರಜಾಸಂಹಾರದ ಪ್ರಳಯಕಾಲದಲ್ಲಿ
ಕ್ಷ ೊೋಭ ಗ ೊಂಡ ಎರಡು ಸಮುದರಗಳ ೋಪಾದಿಯಲ್ಲಿ ಅವರನುು
ಮಿೋರಲು ಅಸಾಧಾವಾಗಿತುಾ. ಕುರದಧರಾದ ಆ ಮಹಾರಥರು ಎರಡು
ಅಂಗಾರಕಗರಹಗಳಂತ ಪ್ರಸಪರರನುು ಸುಡುತ್ರಾದದರು. ಆ ಇಬಬರು
ಮಹಾಬಲ ಕುರುಶ ರೋಷ್ಿರೊ ಪ್ರಳಯಕಾಲದಲ್ಲಿ ಉದಯಿಸುವ ಪ್ರಖ್ರ
ಕ್ತರಣಗಳ ಇಬಬರು ಸೊಯಣರಂತ ಕಾಣುತ್ರಾದದರು. ಆ ಇಬಬರು
ಮಹಾಬಾಹುಗಳು ಕ ೊೋಪ್ಗ ೊಂಡ ಹುಲ್ಲಗಳಂತ , ಗುಡುಗುವ
ಮೋಡಗಳಂತ ಮತುಾ ಸಿಂಹ-ಕ ೋಸರಿಗಳಂತ ತ ೊೋರುತ್ರಾದದರು. ಕುಪ್ತತ
ಗರ್ಗಳಂತ ಮತುಾ ಪ್ರರ್ವಲ್ಲಸುವ ಅಗಿುಗಳಂತ್ರದದ ಆ ಮಹಾತಮರು
ಶ್ಖ್ರಗಳುಳು ಪ್ವಣತಗಳಂತ ತ ೊೋರುತ್ರಾದದರು. ರ ೊೋಷಾವ ೋಸದಿಂದ
ಇಬಬರ ತುಟ್ಟಗಳ ಅದುರುತ್ರಾದದವು. ಒಬಬರನ ೊುಬಬರು
ತ್ರೋಕ್ಷ್ಣದೃಷ್ಠಿಯಿಂದ ನ ೊೋಡುತ್ರಾದದರು. ಆ ಇಬಬರು ನರ ೊೋತಾಮರೊ
ಗದ ಗಳನುು ಹಡಿದು ಹ ೊಡ ದಾಡಿದರು. ಇಬಬರೊ
ಪ್ರಮಸಂಹೃಷ್ಿರಾಗಿದದರು. ಪ್ರಮ ಸಮಮತ್ರಯನುು ಹ ೊಂದಿದದರು.
ಉತಾಮ ಕುದುರ ಗಳಂತ ಕ ನ ಯುತ್ರಾದದರು. ಆನ ಗಳಂತ

861
ರ್ೊಳಿಡುತ್ರಾದದರು. ಗೊಳಿಗಳಂತ ಗುಟುಕುಹಾಕುತ್ರಾದದರು.
ದುರ್ೋಣಧನ-ವೃಕ ೊೋದರರು ಬಲ ೊೋನಮತಾ ದ ೈತಾರಂತ ಯೋ
ಪ್ರಕಾಶ್ಸಿದದರು.

ಆಗ ದುರ್ೋಣಧನನು ಸೃಂರ್ಯರ ೊಂದಿಗ ಉರಿಯುತ್ರಾರುವ


ಭಾಸೆರನಂತ ನಿಂತ್ರದದ ಯುಧಿಷ್ಠಿರನಿಗ ಇದನುು ಹ ೋಳಿದನು:

“ನೃಪ್ಸತಾಮರ ೋ! ನಿಶ್ಚಯವಾಗಿರುವ ನನು ಮತುಾ ಭಿೋಮ


ಇಬಬರ ಮಹಾಯುದಧವನುು ಹತ್ರಾರದಲ್ಲಿಯೋ ಕುಳಿತು
ನ ೊೋಡಿರಿ!”

ಆಗ ಆ ಮಹಾರಾರ್ಮಂಡಲವು ಕುಳಿತುಕ ೊಳುಲು ದಿವಿಯಲ್ಲಿಯ


ಆದಿತಾಮಂಡಲದಂತ ಕಂಡಿತು. ಅವರ ಮಧ ಾ ಕ ೋಶ್ವಪ್ೊವಣರ್ನು
ಎಲಿಕಡ ಗಳಿಂದ ಗೌರವಿಸಿಕ ೊಳುುತಾಾ ಕುಳಿತ್ರದದನು. ರಾರ್ರ
ಮಧಾದಲ್ಲಿದದ ಆ ನಿೋಲವಸರಧಾರಿ ಬಿಳಿೋಪ್ರಭ ಯುಳು ರಾಮನು
ರಾತ್ರರಯಲ್ಲಿ ನಕ್ಷತರಗಳಿಂದ ಆವೃತನಾದ ಸಂಪ್ೊಣಣ ಚಂದರನಂತ
ಕಂಡನು. ಆಗ ಗದ ಗಳನುು ಹಡಿದಿದದ ದುರಾಸದರಾದ ಅವರಿಬಬರೊ
ಅನ ೊಾೋನಾರನುು ವಾಗುಾದಧದಿಂದ ನ ೊೋಯಿಸತ ೊಡಗಿದರು.
ಅನ ೊಾೋನಾರಿಗ ಅಪ್ತರಯವಾದವುಗಳನುು ಹ ೋಳಿ ಆ ಕುರುಪ್ುಂಗವ
ವಿೋರರಿಬಬರೊ ವೃತರ-ಶ್ಕರರ ಯುದಧವೋ ಎಂಬಂತ ಪ್ರಸಪರರನುು
862
ದುರುಗುಟ್ಟಿ ನ ೊೋಡುತಾಾ ನಿಂತರು.

ಹಷ್ಣದಿಂದ ಮೋರ್ದಂತ ಗಜಿಣಸುತಾಾ ಮತುಾ ಹ ೊೋರಿಯಂತ


ಗುರುಟು ಹಾಕುತಾಾ ರಣದಲ್ಲಿ ಯುದಧಕ ೆ ಮಹಾತಮ ಕುರುರಾರ್ನು
ಭಿೋಮನನುು ಯುದಧಕ ೆ ಕರ ಯುತ್ರಾರಲು ಅಲ್ಲಿ ಘೊೋರರೊಪ್ದ ವಿವಿಧ
ಚಿಹ ುಗಳು ಕಾಣಿಸಿಕ ೊಂಡವು. ಸುನಿಘ್ರಣತಗಳ ಂದಿಗ
ಚಂಡಮಾರುತಗಳು ಬಿೋಸಿದವು. ಧೊಳಿನ ಮಳ ಯೋ ಸುರಿಯಿತು.
ದಿಕುೆಗಳ ಲಿರಲೊಿ ಕತಾಲ ಯು ಕವಿಯಿತು. ನಭಸಾಲವನುು ಸಿೋಳುವಂತ
ನೊರಾರು ರ ೊೋಮಹಷ್ಣಣ ಉಲ ೆಗಳು ಮಹಾಧವನಿರ್ಂದಿಗ
ನಿಘ್ರಣತಗಳ ಂದಿಗ ಬಿದದವು. ಪ್ವಣತ್ರಥಿಯಲಿದಿದದರೊ ರಾಹುವು
ಸೊಯಣನನುು ನುಂಗಿದನು. ವನ-ವೃಕ್ಷಗಳ ಡನ ಭೊಮಿಯು
ಮಹಾಕಂಪ್ನದ ೊಂದಿಗ ನಡುಗಿತು. ಕಲುಿಗಳನುು ಸುರಿಸುವ ಬಿರುಸಾದ
ಸುಂಟರಗಾಳಿಗಳು ಕ ಳಗ ಬಿೋಸತ ೊಡಗಿದವು. ಪ್ವಣತಗಳ ಶ್ಖ್ರಗಳ ೋ
ಕಳಚಿ ಭೊಮಿಯ ಮೋಲ ಬಿದದವು. ಬಹುವಿಧ ಆಕಾರಗಳ ಮೃಗಗಳು
ಹತುಾ ದಿಕುೆಗಳಲ್ಲಿಯೊ ಓಡ ತ ೊಡಗಿದವು. ಘೊೋರರೊಪ್ತೋ
ಗುಳ ುೋನರಿಗಳು ಪ್ರದಿೋಪ್ಾ ಮುಖ್ಗಳಿಂದ ಸುದಾರುಣವಾಗಿ
ಕೊಗತ ೊಡಗಿದವು. ಮಹಾಘೊೋರ ರ ೊೋಮಾಂಚಕಾರಿೋ
ನಿಘ್ರಣತಗಳುಂಟಾದವು. ಉರಿಯುತ್ರಾದದ ಆಗ ುೋಯ ದಿಕ್ತೆನಲ್ಲಿ

863
ಮೃಗಗಳು ಅಶ್ುಭವಾಗಿ ಕೊಗತ ೊಡಗಿದವು. ಎಲಿ ಕಡ ಗಳಲ್ಲಿ
ಬಾವಿಗಳಲ್ಲಿದದ ನಿೋರು ಉಕ್ತೆಬಂದಿತು. ಆಗ ಅಶ್ರಿೋರ ಮಹಾನಾದಗಳು
ಕ ೋಳಿಬಂದವು.

ಇವ ೋ ಮದಲಾದ ನಿಮಿತಾಗಳು ಕಾಣಿಸಿಕ ೊಳುಲು ವೃಕ ೊೋದರನು


ಯುಧಿಷ್ಠಿರನಿಗ ಹ ೋಳಿದನು:

“ಈ ಮಂದಾತಮ ಸುರ್ೋಧನನು ರಣದಲ್ಲಿ ನನುನುು ಗ ಲಿಲು


ಶ್ಕಾನಿಲಿ. ಖಾಂಡವದ ಮೋಲ ಅಗಿುಯು ಹ ೋಗಿ
ಸುರಿಯಲಪಟ್ಟಿತ ೊೋ ಹಾಗ ಇಂದು ನಾನು ಹೃದಯದಲ್ಲಿ
ಬಹುಕಾಲ ನಿಗೊಢವಾಗಿದದ ಕ ೊರೋಧವನುು ಕೌರವ ೋಂದರ
ಸುರ್ೋಧನನ ಮೋಲ ಸುರಿಯುತ ೋಾ ನ . ಪಾಂಡವ! ಈ ಪಾಪ್ತ
ಕುರುಕುಲಾಧಮನನುು ಗದ ಯಿಂದ ಸಂಹರಿಸಿ ನಿನು
ಹೃದಯದಲ್ಲಿ ಹುದುಗಿರುವ ಮುಳುನುು ಇಂದು
ಕ್ತತುಾಹಾಕುತ ೋಾ ನ . ರಣರಂಗದಲ್ಲಿ ಈ ಪಾಪ್ಕಮಿಣಯನುು
ಕ ೊಂದು ನಾನು ಇಂದು ನಿನಗ ಕ್ತೋತ್ರಣಮಯಿೋ ಮಾಲ ಯನುು
ಹಾಕುತ ೋಾ ನ . ಇಂದು ಗದ ಯಿಂದ ಇವನ ದ ೋಹವನುು
ನೊರಾರು ಚೊರುಗಳನಾುಗಿ ಒಡ ಯದ ೋ ನಾನು ಪ್ುನಃ
ವಾರಣಸಾಹವಯ ನಗರವನುು ನಾನು ಪ್ರವ ೋಶ್ಸುವುದಿಲಿ.

864
ಮಲಗಿರುವಾಗ ಸಪ್ಣಗಳನುು ಬಿಟುಿ ಕಚಿಚಸಿದುದು,
ಭ ೊೋರ್ನದಲ್ಲಿ ವಿಷ್ವನಿುತ್ರಾದುದು, ಪ್ರಮಾಣಕ ೊೋಟ್ಟಯಲ್ಲಿ
ಮುಳುಗಿಸಿದುದು, ರ್ತುಗೃಹದಲ್ಲಿ ಸುಟ್ಟಿದುದು, ಸಭ ಯಲ್ಲಿ
ಅಪ್ಮಾನಸಿದುದು, ಸವಣವನೊು ಅಪ್ಹರಿಸಿದುದು, ಒಂದು
ವಷ್ಣದ ಅಜ್ಞಾತವಾಸ ಮತುಾ ವನವಾಸಗಳ – ಈ ಇಲಿ
ದುಃಖ್ಗಳ ಕ ೊನ ಗಾಣಿಸುತ ೋಾ ನ . ಈ ಒಂದು ಹಗಲ್ಲನಲ್ಲಿಯೋ
ನಾನಿವನನುು ಸಂಹರಿಸಿ ನನು ಋಣದಿಂದ ಮುಕಾನಾಗುತ ೋಾ ನ .
ಇಂದು ಈ ದುಮಣತ್ರ ಧಾತಣರಾಷ್ರನ ಆಯುಷ್ಾ ಮತುಾ
ಮಾತಪ್ತತೃಗಳ ದಶ್ಣನವು ಸಮಾಪ್ಾವಾಗುವುದು. ಇಂದು
ಶ್ಂತನುವಿನ ಕುಲಕ ೆ ಕಳಂಕಪಾರಯನಾದ ಈ ಕುರುರಾರ್ನು
ಪಾರಣಗಳನೊು, ಸಂಪ್ತಾನೊು, ರಾರ್ಾವನೊು ತ ೊರ ದು ನ ಲದ
ಮೋಲ ಮಲಗುತಾಾನ . ನನಿುಂದ ತನು ಮಗನು
ಹತನಾದನ ಂದು ಕ ೋಳಿ ಇಂದು ರಾಜಾ ಧೃತರಾಷ್ರನೊ ಕೊಡ
ಶ್ಕುನಿಯ ಬುದಿಧಯಿಂದ ಹುಟ್ಟಿದದ ಅಶ್ುಭಕಮಣಗಳನುು
ಸಮರಿಸಿಕ ೊಳುುತಾಾನ !”

ಹೋಗ ಹ ೋಳಿ ವಿೋಯಣವಾನನು ಗದ ಯನುು ಎತ್ರಾ ಶ್ಕರನು ವೃತರನನುು


ಆಹಾವನಿಸಿದಂತ ಯುದಧಕ ೆ ನಿಂತನು. ಶ್ಖ್ರವನುು ಹ ೊತ್ರಾದದ

865
ಕ ೈಲಾಸದಂತ ನಿಂತ್ರದದ ದುರ್ೋಣಧನನನುು ನ ೊೋಡಿ ಭಿೋಮಸ ೋನನು
ಪ್ುನಃ ಕುರದಧನಾಗಿ ಅವನಿಗ ಹೋಗ ಹ ೋಳಿದನು:

“ವಾರಣಾವತದಲ್ಲಿ ರಾರ್ ಧೃತರಾಷ್ರ ಮತುಾ ನಿೋನು ನಮಮ


ಮೋಲ ಸಗಿದ ದುಷ್ೃತಗಳನುು ಸಮರಿಸಿಕ ೊೋ!
ರರ್ಸವಲ ಯಾಗಿದಾದಗ ಸಭ ಯಲ್ಲಿ ದೌರಪ್ದಿಯು
ಕಷ್ಿಗಳನುನುಭವಿಸಿದಳು. ಸೌಬಲನ ಮೊಲಕ ನಿೋನು
ದೊಾತದಲ್ಲಿ ರಾಜಾ ಯುಧಿಷ್ಠಿರನನುು ವಂಚಿಸಿದ . ನಿನಿುಂದಾಗಿ
ನಾವು ವನದಲ್ಲಿ ಮಹಾ ದುಃಖ್ಗಳನುನುಭವಿಸಿದ ವು.
ವಿರಾಟನಗರದಲ್ಲಿ ನಾವು ಭೊಗತರಾದವರಂತ ವಾಸಿಸಿದ ವು.
ದುಮಣತ ೋ! ಅದೃಷ್ಿವಶಾತ್ ಈ ಎಲಿ ಯಾತನ ಗಳಿಂದ
ನಾನು ನಿನುನುು ಸರಿಯಾಗಿ ನ ೊೋಡುತ್ರಾದ ದೋನ . ನಿೋನು ಮಾಡಿದ
ಕಮಣಗಳಿಂದಾಗಿ ಗಾಂಗ ೋಯನು ಯಾಜ್ಞಸ ೋನಿಯಿಂದ
ಹತನಾಗಿ ಶ್ರತಲಪದಲ್ಲಿ ಮಲಗಿದಾದನ . ದ ೊರೋಣ, ಕಣಣ ಮತುಾ
ಶ್ಲಾರು ಹತರಾದರು. ಈ ವ ೈರಾಗಿುಗ ಮೊಲಕಾರಣನಾದ
ಶ್ಕುನಿಯೊ ಹತನಾದನು. ದೌರಪ್ದಿಗ
ಕ ಿೋಶ್ವನುುಂಟುಮಾಡಿದದ ಪಾಪ್ತ ಪಾರತ್ರಕಾಮಿಯೊ, ವಿಕಾರಂತ
ರ್ೋಧರಾದ ನಿನು ಸಹ ೊೋದರ ಶ್ ರರ ಲಿರೊ ಹತರಾದರು.

866
ನಿನು ಕಾರಣದಿಂದಾಗಿ ಇವರು ಮತುಾ ಇನೊು ಅನ ೋಕ ನೃಪ್ರು
ಹತರಾದರು. ಇಂದು ನಾನು ನಿನುನುು ಗದ ಯಿಂದ
ಸಂಹರಿಸುತ ೋಾ ನ ಎನುುವುದರಲ್ಲಿ ಸಂಶ್ಯವ ೋ ಇಲಿ!”

ಹೋಗ ಮಾತನಾಡುತ್ರಾದದ ವೃಕ ೊೋದರನಿಗ ದುರ್ೋಣಧನನು ಸವಲಪವೂ


ಭಯವಿಲಿದ ಹ ೋಳಿದನು:

“ಕುಲಾಧಮ ವೃಕ ೊೋದರ! ಹೋಗ ೋಕ ಬಹಳವಾಗಿ


ಕ ೊಚಿಚಕ ೊಳುುತ್ರಾರುವ ? ಯುದಧಮಾಡು! ಇಂದು ನಿನುಲ್ಲಿರುವ
ಯುದಧಶ್ರದ ಧಯನುು ಇಲಿವಾಗಿಸುತ ೋಾ ನ ! ಸಾಮಾನಾ
ಮನುಷ್ಾರನುು ಮಾತ್ರನಿಂದ ಹ ದರಿಸುವಂತ
ದುರ್ೋಣಧನನನುು ನಿೋನು ಹ ದರಿಸಲಾರ ಯನುುವುದನುು
ತ್ರಳಿದುಕ ೊೋ! ನಿನ ೊುಡನ ಗದಾಯುದಧಮಾಡಬ ೋಕ ಂಬ
ಆಸ ಯು ಬಹುಕಾಲದಿಂದ ನನು ಹೃದಯದಲ್ಲಿತುಾ.
ಅದೃಷ್ಿವಿಶ ೋಷ್ದಿಂದ ಇಂದು ನನಗ ಆ ಅವಕಾಶ್ವನುು
ದ ೋವತ ಗಳ ೋ ಒದಗಿಸಿಕ ೊಟ್ಟಿದಾದರ . ಅಧಿಕ ಮಾತುಗಳಿಂದ
ಕ ೊಚಿಚಕ ೊಳುುವುದರಿಂದ ಏನಾಗುತಾದ ? ನಿನು ಮಾತನುು
ಕೃತ್ರಯಲ್ಲಿ ತ ೊೋರಿಸು! ತಡಮಾಡಬ ೋಡ!”

ಅವನ ಆ ಮಾತನುು ಕ ೋಳಿ ಅಲ್ಲಿ ಸ ೋರಿ ಕುಳಿತ್ರದದ ಸ ೊೋಮಕರೊ ಇತರ


867
ರಾರ್ರೊ ಅವನನುು ಪ್ರಶ್ಂಸಿಸಿದರು. ಸವಣರ ಪ್ರಶ್ಂಸ ಗ ೊಳಗಾದ
ದುರ್ೋಣಧನನ ರ ೊೋಮಗಳು ನಿಮಿರಿನಿಂತವು. ಕುರುನಂದನನು ಪ್ುನಃ
ಯುದಧಕ ೆ ತನು ಧಿೋರಮನಸಿನುು ತ ೊಡಗಿಸಿದನು. ಆನ ಯನುು
ಉನಮತಾವಾಗಿಸುವಂತ ನರಾಧಿಪ್ರು ಚಪಾಪಳ ಗಳನುು ಹ ೊಡ ದು
ದುರ್ೋಣಧನನುು ಇನೊು ಹಷ್ಣಗ ೊಳಿಸಿದರು. ಆಗ ವೃಕ ೊೋದರನು
ಗದ ಯನುು ಮೋಲ ತ್ರಾ ವ ೋಗದಿಂದ ಧಾತಣರಾಷ್ರನನುು ಆಕರಮಣಿಸಿದನು.
ಆಗ ಆನ ಗಳು ಘ್ೋಳಿಟಿವು. ಕುದುರ ಗಳ ಕ ನ ದವು. ರ್ಯೈಷ್ಠಗಳಾದ
ಪಾಂಡವರ ಶ್ಸರಗಳು ದ ೋದಿೋಪ್ಾಮಾನವಾಗಿ ಬ ಳಗುತ್ರಾದದವು.

ದುರ್ೋಣಧನನು ಹಾಗ ಬರುತ್ರಾದದ ಭಿೋಮಸ ೋನನನುು ನ ೊೋಡಿ


ಜ ೊೋರಾಗಿ ಕೊಗುತಾಾ ವ ೋಗದಿಂದ ಅವನನುು ಆಕರಮಣಿಸಿದನು.
ಕ ೊಂಬುಗಳುಳು ಎರಡು ಎತುಾಗಳಂತ ಅವರು ಪ್ರಸಪರರ ಮೋಲ
ಎರಗಿದರು. ಅವರ ಪ್ರಹಾರಗಳಿಂದ ಮಹಾ ನಿಘ್ರಣತ
ಘೊೋಷ್ಗಳುಂಟಾದವು. ಅವರಿಬಬರ ಆ ತುಮುಲ ಯುದಧವು
ರ್ಯಿಸಲು ಹ ೊೋರಾಡುತ್ರಾದದ ಇಂದರ-ಪ್ರಹಾರದರ ಯುದಧದಂತ
ನಡ ಯಿತು. ಗದ ಗಳನುು ಹಡಿದಿದದ ಆ ಮನಸಿವ ಮಹಾತಮರಿಬಬರೊ
ರಕಾದಿಂದ ತ ೊೋಯುದ ಹ ೊೋದ ಹೊಬಿಟಿ ಕ್ತಂಶ್ುಕ ವೃಕ್ಷಗಳಂತ
ಕಾಣುತ್ರಾದದರು. ಸುದಾರುಣವಾದ ಆ ಮಹಾಯುದಧವು ನಡ ಯುತ್ರಾರಲು

868
ಆಕಾಶ್ವು ಮಿಣುಕು ಹುಳುಗಳಿಂದ ತುಂಬಿಕ ೊಂಡಂತ ತ ೊೋರುತ್ರಾತುಾ.
ಹಾಗ ಆ ಅತ್ರ ತುಮುಲ ಸಂಕುಲ ಯುದಧವು ನಡ ಯುತ್ರಾರಲು
ಯುದಧದಲ್ಲಿ ತ ೊಡಗಿದದ ಇಬಬರು ಅರಿಂದಮರೊ ಬಳಲ್ಲದರು.
ಸವಲಪಹ ೊತುಾ ವಿಶ್ರಮಿಸಿ ಪ್ುನಃ ಆ ಪ್ರಂತಪ್ರಿಬಬರೊ
ಗದ ಗಳನ ುತ್ರಾಕ ೊಂಡು ಪ್ರಸಪರರನುು ಹ ೊಡ ಯತ ೊಡಗಿದರು.

ಸಮಾನಬಲರಾದ, ಮಹಾವಿೋಯಣ ನರಷ್ಣಭರು ದಣಿವಾರಿಸಿಕ ೊಂಡು


ಹ ಣಾಣನ ಯ ಸಲುವಾಗಿ ಎರಡು ಮದಗರ್ಗಳು ಸ ಣ ಸಾಡುವಂತ
ಪ್ುನಃ ಗದ ಗಳನುು ಹಡಿದು ಯುದದದಲ್ಲಿ ತ ೊಡಗಿದುದನುು ನ ೊೋಡಿ
869
ದ ೋವ-ಗಂಧವಣ-ದಾನವರ ಲಿರೊ ಪ್ರಮ ವಿಸಿಮತರಾದರು.
ದುರ್ೋಣಧನ-ವೃಕ ೊೋದರರಿಬಬರೊ ಗದ ಗಳನುು ಹಡಿದುದನುು
ನ ೊೋಡಿ ಸವಣಭೊತಗಳಲ್ಲಿ ಯಾರಿಗ ವಿರ್ಯವಾಗುವುದ ಂದು
ಸಂಶ್ಯವುಂಟಾಯಿತು. ಬಲ್ಲಗಳಲ್ಲಿ ಶ ರೋಷ್ಿರಾದ ಅವರಿಬಬರು
ಸಹ ೊೋದರರೊ ಅನ ೊಾೋನಾರ ನೊಾನತ ಗಳನುು ಹುಡುಕುತಾಾ ಆಕಾಶ್ದತಾ
ಹಾರತ ೊಡಗಿದರು. ಯಮದಂಡದಂತ್ರದದ, ಮೋಲ ತ್ರಾದದ ಇಂದರನ
ವಜಾರಯುಧದಂತ್ರದದ ಆ ಭಾರವಾದ ರೌದರ ಕ್ತಡಿಗಳನುು ಕಾರುತ್ರಾದದ
ಗದ ಯನುು ಪ ರೋಕ್ಷಕರು ನ ೊೋಡಿದರು. ಭಿೋಮನು ರಣದಲ್ಲಿ ಗದ ಯನುು
ತ್ರರುಗಿಸುತ್ರಾದಾದಗ ಮುಹೊತಣಕಾಲ ಘೊೋರ ತುಮುಲ ಶ್ಬಧವು
ಕ ೋಳಿಬರುತ್ರಾತುಾ. ಪಾಂಡವನು ಹಾಗ ವ ೋಗದಿಂದ ಅನ ೋಕರಿೋತ್ರಗಳಲ್ಲಿ
870
ಗದ ಯನುು ತ್ರರುಗಿಸುತ್ರಾರುವುದನುು ನ ೊೋಡಿ ಧಾತಣರಾಷ್ರನೊ
ವಿಸಿಮತನಾದನು. ವಿವಿಧ ಮಂಡಲ ಮಾಗಣಗಳಲ್ಲಿ ಸಂಚರಿಸುತ್ರಾದದ
ವಿೋರ ವೃಕ ೊೋದರನು ಇನೊು ಹ ಚಾಚಗಿ ಶ ೋಭಿಸಿದನು. ಪ್ರಸಪರರನುು
ಅರಕ್ಷಣಗ ೊಳಿಸಲು ಪ್ರಯತ್ರುಸುತ್ರಾದದ ಅವರಿಬಬರೊ ತ್ರನಿಸಿಗಾಗಿ
ಕಚಾಚಡುವ ಬ ಕುೆಗಳಂತ ಪ್ುನಃ ಪ್ುನಃ ಅನ ೊಾೋನಾರನುು
ಗಾಯಗ ೊಳಿಸುತ್ರಾದದರು.

ಭಿೋಮಸ ೋನನು ಬಹುವಿಧದ ಮಾಗಣಗಳನುು, ವಿಚಿತರ ಮಂಡಲಗಳನುು


ಮತುಾ ವಿವಿಧ ಸಾಾನಗಳನುು, ಗ ೊೋಮೊತರಕವ ೋ ಮದಲಾದ ವಿಚಿತರ
ಗತ-ಪ್ರತಾಾಗತಗಳನುು ಬಳಸುತ್ರಾದದನು. ಗದಾಯುದಧವಿಶಾರದರಾದ
ಅವರಿಬಬರೊ ಶ್ತುರವಿನ ಎಡ ಮತುಾ ಬಲಪ್ಕೆಗಳಿಗ ಧಾವಿಸುತಾಾ
ಪ್ರಹಾರಗಳಿಂದ ತಪ್ತಪಸಿಕ ೊಂಡು ವಾಥಣಗ ೊಳಿಸುತ್ರಾದದರು. ಅಭಿದರವಣ
(ವ ೋಗದಿಂದ ಎದುರಾಳಿಗ ಅಭಿಮುಖ್ನಾಗಿ ಹ ೊೋಗುವುದು), ಆಕ್ಷ ೋಪ್
(ಎದುರಾಳಿಯನುು ಬಿೋಳಿಸುವುದು), ಅವಸಾಾನ (ಹಂದಾಡದ ೋ
ಸಿಾರವಾಗಿರುವುದು), ಸವಿಗರಹ (ಶ್ತುರವು ಮೋಲ ದದನಂತರ
ಅವನ ೊಂದಿಗ ಪ್ುನಃ ಯುದಧಮಾಡುವುದು), ಪ್ರಾವತಣನ (ಶ್ತುರವಿನ
ಸುತಾಲೊ ಸಂಚರಿಸುವುದು), ಸಂವತಣ (ತನು ಸುತಾಲೊ
ಸಂಚರಿಸುತ್ರಾರುವ ಶ್ತುರವನುು ತಡ ಯುವುದು), ಅವಪ್ುಿತ (ದ ೋಹವನುು

871
ಬಗಿಗಸಿಕ ೊಂಡು ನಡ ದು ಪ್ರಹಾರದಿಂದ ತಪ್ತಪಸಿಕ ೊಳುುವುದು),
ಉಪ್ಪ್ುಿತ (ಹಂದಕ ೆ ಸರಿದು ಪ್ರಹಾರದಿಂದ ತಪ್ತಪಸಿಕ ೊಳುುವುದು),
ಉಪ್ನಾಸಾ (ಪ್ರಹರಿಸುವುದು), ಅಪ್ನಾಸಾ (ಹಂದ ತ್ರರುಗಿ
ಆಯುಧವಿರುವ ಕ ೈಯನುು ಹಂದ ಮಾಡಿ ಹಮುಮಖ್ನಾಗಿಯೋ
ಪ್ರಹರಿಸುವುದು) – ಇವ ೋ ಕರಮಗಳನುು ಬಳಸಿ ಹ ೊೋರಾಡುತ್ರಾದದರು.
ಹೋಗ ಆ ಇಬಬರು ಕುರುಸತಾಮರೊ ಪ್ರಸಪರರನುು ವಂಚಿಸುತಾಾ ಪ್ುನಃ
ಪ್ುನಃ ಸಂಚರಿಸುತ್ರಾದದರು. ಗದ ಗಳನುು ಹಡಿದು
ಮಂಡಲಾಕಾರಗಳಲ್ಲಿದುದ ಮಂಡಲಾಕಾರಗಳಲ್ಲಿ ತ್ರರುಗುತಾಾ ಆ
ಮಹಾಬಲಶಾಲ್ಲಗಳು ಆಟವಾಡುತ್ರಾರುವರ ೊೋ ಎಂಬಂತ ತ ೊೋರುತ್ರಾತುಾ.
ಧಾತಣರಾಷ್ರನು ಮಂಡಲದ ಬಲಭಾಗದ ಸಂಚರಿಸುತ್ರಾದದರ
ಭಿೋಮಸ ೋನನು ಎಡಭಾಗದಲ್ಲಿದದನು.

ಹೋಗ ರಣಮೊಧಣನಿಯಲ್ಲಿ ಸಂಚರಿಸುತ್ರಾರುವಾಗ ದುರ್ೋಣಧನನು


ಭಿೋಮನ ಪ್ಕ ೆಯನುು ಗದ ಯಿಂದ ಪ್ರಹರಿಸಿದನು. ಅವನ ಹ ೊಡ ತವನುು
ಗಣನ ಗ ತ ಗ ದುಕ ೊಳುದ ೋ ಭಿೋಮನು ಆ ಭಾರವಾದ ಗದ ಯನುು
ಜ ೊೋರಾಗಿ ತ್ರರುಗಿಸತ ೊಡಗಿದನು. ಮೋಲ ಎತ್ರಾಹಡಿದಿರುವ
ಭಿೋಮಸ ೋನನ ಆ ಗದ ಯು ಇಂದರನ ವಜಾರಯುಧದಂತ ಮತುಾ
ಯಮದಂಡದಂತ ಕಂಡಿತು. ಭಿೋಮಸ ೋನನು ಗದ ಯನುು

872
ತ್ರರುಗಿಸುತ್ರಾರುವುದನುು ನ ೊೋಡಿದ ದುರ್ೋಣಧನನು ತನು
ಘೊೋರಗದ ಯನುು ಮೋಲ ತ್ರಾ ಅವನ ಮೋಲ ಪ್ರಹರಿಸಿದನು. ಅವನ
ಗದ ಯು ಮಾರುತನ ವ ೋಗದಿಂದ ಹ ೊೋಗುತ್ರಾರುವಾಗ ತುಮುಲ
ಶ್ಬಧವೂ ಬ ಂಕ್ತಯ ಕ್ತಡಿಗಳ ಹುಟ್ಟಿಕ ೊಂಡವು. ವಿವಿಧ ಮಾಗಣಗಳಲ್ಲಿ
ಮತುಾ ಮಂಡಲಗಳಲ್ಲಿ ಸಂಚರಿಸುತ್ರಾದದ ತ ೋರ್ಸಿವೋ ಸುರ್ೋಧನನು
ಭಿೋಮನಿಗಿಂತ ಹ ಚಾಚಗಿ ಶ ೋಭಿಸಿದನು. ಭಿೋಮನು ಅತಾಂತ
ರಭಸದಿಂದ ತ್ರರುಗಿಸುತ್ರಾದದ ಆ ಮಾಹಾ ಗದ ಯು
ಮಹಾಧವನಿಗ ೈಯುತಾಾ ಧೊಮಸಹತ ಜಾವಲ ಗಳನುು ಉಗುಳುತ್ರಾತುಾ.
ಭಿೋಮಸ ೋನನಿಂದ ತ್ರರುಗಿಸಲಪಡುತ್ರಾದದ ಆ ಗದ ಯನುು ನ ೊೋಡಿ
ಸುರ್ೋಧನನು ಲ ೊೋಹಮಯವಾದ ತನು ಭಾರ ಗದ ಯನೊು ತ್ರರುಗಿಸಿ
ಬಹಳವಾಗಿ ಶ ೋಭಿಸಿದನು. ಮಾರುತವ ೋಗದಲ್ಲಿ ಬರುತ್ರಾದದ ಆ
ಮಹಾತಮನ ಗದ ಯನುು ನ ೊೋಡಿ ಸವಣ ಪಾಂಡವ-ಸ ೊೋಮಕರಲ್ಲಿ
ಭಯವು ಆವರಿಸಿತು. ಆ ಅರಿಂದಮರಿಬಬರೊ ಸಮರದಲ್ಲಿ ಸುತಾಲೊ
ಕುಳಿತವರಿಗ ಯುದಧಕ್ತರೋಡ ಯನುು ಪ್ರದಶ್ಣಸುತ್ರಾದದರು.
ಮರುಕ್ಷಣಗಳಲ್ಲಿಯೋ ಗದ ಗಳಿಂದ ಪ್ರಸಪರರನುು ಅಪ್ಪಳಿಸುತ್ರಾದದರು.

ಎರಡು ಮದಿಸಿದ ಆನ ಗಳು ಕ ೊಂಬುಗಳಿಂದ ಸ ಣಸಾಡಿ


ರಕಾಸಿಕಾವಾಗುವಂತ ಅವರಿಬಬರೊ ರಕಾದಿಂದ ತ ೊೋಯುದಹ ೊೋಗಿದದರು.

873
ದಿನವು ಕಳ ಯುತಾಾ ಬಂದಾಗ ಹೋಗ ವೃತರ-ವಾಸವರ ನಡುವ ಹ ೋಗ ೊೋ
ಹಾಗ ಅವರಿಬಬರ ನಡುವ ಘೊೋರ ಕೊರರ ಯುದಧವು ನಡ ಯಿತು.
ಭಿೋಮನು ನಿಂತ್ರರುವುದನುು ನ ೊೋಡಿ ದುರ್ೋಣಧನನು ವಿಚಿತರ
ಮಾಗಣಗಳಲ್ಲಿ ಸಂಚರಿಸುತಾಾ ಕೌಂತ ೋಯನನುು ಆಕರಮಣಿಸಿದನು.
ಮಹಾವ ೋಗದಿಂದ ಬರುತ್ರಾದದ ಕುರದಧನ ಆ ಬಂಗಾರದಿಂದ ಪ್ರಿಷ್ೃತ
ಗದ ಯನುು ಕುರದಧನಾದ ಭಿೋಮನು ಪ್ರಹರಿಸಿದನು. ವಜಾರಯುಧಗಳಂತ
ಸಂರ್ಷ್ಠಣಸಿದ ಆ ಎರಡು ಗದ ಗಳಿಂದ ಅಗಿುಯ ಕ್ತಡಿಗಳಿಂದ ಕೊಡಿದ
ಮಹಾ ಶ್ಬಧವು ಕ ೋಳಿಬಂದಿತು. ಭಿೋಮಸ ೋನನಿಂದ ಪ್ರಹರಿಸಲಪಟಿ ಆ
ಗದ ಯು ವ ೋಗದಿಂದ ಬಿೋಳಲು ಭೊಮಿಯೋ ಕಂಪ್ತಸಿತು. ಮದಿಸಿದ
ಆನ ರ್ಂದು ಇನ ೊುಂದು ಮದಿಸಿದ ಆನ ಯನುು ನ ೊೋಡಿ
ಕುರದಧಗ ೊಳುುವಂತ ರಣದಲ್ಲಿ ಭಿೋಮನ ಗದ ಯು ತನು ಗದ ಗ
ಹ ೊಡ ದುದನುು ನ ೊೋಡಿ ಕೌರವಾನು ಸಹಸಿಕ ೊಳುಲ್ಲಲಿ. ಅವನನುು
ಕ ೊಲಿಲು ನಿಶ್ಚಯಿಸಿ ದುರ್ೋಣಧನನು ಮಂಡಲದ ಎಡಭಾದಲ್ಲಿ
ಸಂಚರಿಸಿ ಗದ ಯಿಂದ ಭಿೋಮವ ೋಗದಲ್ಲಿ ಕೌಂತ ೋಯನ ನ ತ್ರಾಯಮೋಲ
ಹ ೊಡ ದನು. ಅವನಿಂದ ಹಾಗ ಹ ೊಡ ಯಲಪಟಿ ಭಿೋಮನು ಸವಲಪವೂ
ತತಾರಿಸಲ್ಲಲಿ. ಅದ ೊಂದು ಅದುಭತವಾಗಿತುಾ. ಗದ ಯಿಂದ
ಹ ೊಡ ಯಲಪಟಿರೊ ಹ ಜ ಾಯನುು ಕ್ತತ್ರಾಡದ ೋ ಅಕಂಪ್ನನಾಗಿದದ
ಭಿೋಮನನುು ನ ೊೋಡಿ ರ್ನರಲ್ಲಿ ಆಶ್ಚಯಣವುಂಟಾಯಿತು ಮತುಾ

874
ಸವಣಸ ೋನ ಗಳ ಅವನನುು ಗೌರವಿಸಿದವು. ಆಗ ಭಿೋಮಪ್ರಾಕರಮಿ
ಭಿೋಮನು ಹ ೋಮಪ್ರಿಷ್ೃತವಾದ ಭಾರ ಗದ ಯನುು ದುರ್ೋಣಧನನ
ಮೋಲ ಎಸ ದನು. ಸವಲಪವೂ ಗಾಬರಿಗ ೊಳುದ ೋ ಮಹಾಬಲ
ದುರ್ೋಣಧನನು ತನು ಚಲನ ಲಾರ್ವದಿಂದ ಆ ಪ್ರಹಾರದಿಂದ
ತಪ್ತಪಸಿಕ ೊಂಡನು. ಅದು ಮಹಾ ವಿಸಮಯವಾಗಿತುಾ. ಭಿೋಮನಿಂದ
ಎಸ ಯಲಪಟಿ ಗದ ಯು ವಾಥಣವಾಗಿ ಮಹಾನಿಘ್ರಣತಧವನಿರ್ಂದಿಗ
ಬಿದುದ ಭೊಮಿಯನುು ನಡುಗಿಸಿತು. ಗದ ಯು ಕ ಳಗಿ ಬಿದುದದನುು ತ್ರಳಿದು
ಕೌಶ್ಕ ಮಾಗಣಗಳನುು ಬಳಸಿ ಪ್ುನಃ ಪ್ುನಃ ಕುಪ್ಪಳಿಸುತಾಾ
ದುರ್ೋಣಧನನು ಭಿೋಮಸ ೋನನನುು ಮೋಸಗ ೊಳಿಸಿದನು.

ಹಾಗ ಭಿೋಮಸ ೋನನನುು ವಂಚಿಸುತಾಾ ಮಹಾಬಲ ಕುರುಸತಾಮನು


ಕುರದಧನಾಗಿ ಗದ ಯಿಂದ ಭಿೋಮನ ವಕ್ಷಸಾಳಕ ೆ ಹ ೊಡ ದನು. ಗದ ಯಿಂದ
ಹ ೊಡ ಯಲಪಟಿ ಭಿೋಮನು ಮಹಾರಣದಲ್ಲಿ
ಮೊರ್ ಣಹ ೊಂದಿದಂತವನಾಗಿ ಏನು ಮಾಡಬ ೋಕ ಂದು ತ್ರಳಿಯದ ೋ
ಹ ೊೋದನು. ಅದು ಹಾಗ ನಡ ಯುತ್ರಾರಲು ಸ ೊೋಮಕ-ಪಾಂಡವರು
ಬಹಳ ಹತಸಂಕಲಪರಾಗಿ ದುಃಖಿತರಾದರು. ಆ ಹ ೊಡ ತದಿಂದ
ಆನ ಯಂತ ರ ೊೋಷ್ಠತನಾದನಾದ ಭಿೋಮನು ಒಂದು ಆನ ಯು
ಇನ ೊುಂದು ಆನ ಯನುು ಆಕರಮಣಿಸುವಂತ ದುರ್ೋಣಧನನ ಮೋಲ

875
ಎರಗಿದನು. ಸಿಂಹವು ಕಾಡಾನ ಯನುು ಹ ೋಗ ೊೋ ಹಾಗ ಭಿೋಮನು
ರಭಸದಿಂದ ದುರ್ೋಣಧನನ ಮೋಲ ಆಕರಮಣಿಸಿದನು. ಗದ ಯನುು
ಪ್ರಹರಿಸುವುದರಲ್ಲಿ ವಿಶಾರದನಾದ ಅವನು ದುರ್ೋಣಧನನನುು
ಸಮಿೋಪ್ತಸಿ ಗದ ಯನ ೊುಮಮ ತ್ರರುಗಿಸಿ ಅವನ ಮೋಲ ಬಿಸುಟನು. ಹಾಗ
ಭಿೋಮಸ ೋನನು ದುರ್ೋಣಧನನ ಪ್ಕ ೆಯನುು ಹ ೊಡ ಯಲು ಆ
ಪ್ರಹಾರದಿಂದ ವಿಹವಲನಾಗಿ ದುರ್ೋಣಧನು ಮಂಡಿಯೊರಿ ನ ಲದ
ಮೋಲ ಕುಸಿದನು. ಆ ಭರತಶ ರೋಷ್ಿನು ಮಂಡಿಯೊರಿ ನ ಲದಲ್ಲಿ
ಕುಸಿಯಲು ಸೃಂರ್ಯರ ಹಷ ೊೋಣದಾಗರವು ಗಗನಕ ೆೋರಿತು.

ಸೃಂರ್ಯರ ಆ ನಿನಾದವನುು ಕ ೋಳಿ ದುರ್ೋಣಧನನು ಅಸಹನ ಯಿಂದ


ಕುಪ್ತತನಾದನು. ಕುರದಧ ನಾಗದಂತ ಭುಸುಗುಟುಿತಾಾ ಆ
ಮಹಾಬಾಹುವು ಕಣುಣಗಳಿಂದ ಸುಟುಿಬಿಡುವನ ೊೋ ಎಂಬಂತ
ಭಿೋಮಸ ೋನನನುು ದಿಟ್ಟಿಸಿ ನ ೊೋಡಿದನು. ಆಗ ಆ ಭರತಶ ರೋಷ್ಿನು
ರಣದಲ್ಲಿ ಭಿೋಮಸ ೋನನ ಶ್ರವನುು ರ್ಜಿಾಬಿಡುವನ ೊೋ ಎಂಬಂತ
ಗದ ಯನುು ಹಡಿದು ಆಕರಮಣಿಸಿದನು. ಅವನು ಭಿೋಮನ ಹಣ ಯ
ಮೊಳ ಯ ಮೋಲ ಹ ೊಡ ಯಲು ಪ್ವಣತದಂತ್ರದದ ಭಿೋಮನು ಸವಲಪವೂ
ವಿಚಲ್ಲತನಾಗಲ್ಲಲಿ. ರಣದಲ್ಲಿ ಗದ ಯಿಂದ ಹ ೊಡ ಯಲಪಟಿ ಪಾಥಣನು
ಹಣ ಯಿಂದ ರಕಾವನುು ಸುರಿಸುತಾಾ ಕಪೋಲಗಳಿಂದ ಮದ ೊೋದಕವನುು

876
ಸುರಿಸುವ ಆನ ಯಂತ ಶ ೋಭಿಸಿದನು. ಆಗ ಭಿೋಮನು
ವಿೋರವಿನಾಶ್ಯಾದ, ಲ ೊೋಹಮಯವಾದ, ವರ್ರಯುಧ ಮತುಾ ಸಿಡಿಲ್ಲನ
ಶ್ಬಧದಿಂದ ಕೊಡಿದದ ಗದ ಯನುು ಹಡಿದು ಬಲ ಮತುಾ ವಿಕರಮಗಳಿಂದ
ಶ್ತುರವನುು ಹ ೊಡ ದನು. ಭಿೋಮಸ ೋನನಿಂದ ಹ ೊಡ ಯಲಪಟಿ
ದುರ್ೋಣಧನನನ ದ ೋಹದ ಕ್ತೋಲುಗಳ ಲಿವೂ ಸಡಿಲವಾಗಿ,
ಮಹಾವನದಲ್ಲಿ ಭಿರುಗಾಳಿಯ ಆಘ್ರತಕ ೆ ಸಿಲುಕ್ತದ ಪ್ುಷ್ಪಭರಿತ
ಸಾಲವೃಕ್ಷದಂತ ಅವನು ತತಾರಿಸಿ ನ ಲದಮೋಲ ಬಿದದನು.
ದುರ್ೋಣಧನನು ಭೊಮಿಯ ಮೋಲ ಬಿದುದದನುು ನ ೊೋಡಿ ಪಾಂಡವರು
ಹಷ್ಣದಿಂದ ರ್ರ್ೋದಾಗರಗ ೈದರು. ಆಗ ದುರ್ೋಣಧನನು ಪ್ುನಃ
ಚ ೋತರಿಸಿಕ ೊಂಡು ಸರ ೊೋವರದಿಂದ ಹ ೊರಬರುವ ಆನ ಯಂತ ನ ಗ ದು
ನಿಂತನು. ನಿತಾವೂ ಸಿಟ್ಟಿನಲ್ಲಿರುತ್ರಾದದ ಆ ಮಹಾರಥ ಪಾಥಿಣವನು
ಪ್ಳಗಿದ ರ್ೋಧನಂತ ಸುತುಾತಾಾ ಮುಂದ ನಿಂತ್ರದದ ಪಾಂಡವನನುು
ಹ ೊಡ ದನು. ವಿಹವಲಾಂಗನಾದ ಭಿೋಮನು ನ ಲದ ಮೋಲ ಬಿದದನು.

ಯುದಧದಲ್ಲಿ ಭಿೋಮನನುು ನ ಲಕ ೆ ಕ ಡವಿದ ಕೌರವನು ಓರ್ಸಿಿನಿಂದ


ಸಿಂಹನಾದಗ ೈದನು. ಸಿಡಿಲ್ಲನ ತ ೋರ್ಸಿಿನಿಂದ ಬಿದದ ಆ ಗದ ಯು
ಭಿೋಮನ ಶ್ರಿೋರವನುು ರಕ್ಷ್ಸುತ್ರಾದದ ಕವಚವನುು ಭ ೋದಿಸಿತು. ಆಗ
ಅಂತರಿಕ್ಷದಲ್ಲಿ ಹಷ್ಣಧವನಿಗಳನುು ಮಾಡುತ್ರಾದದ ದ ೋವತ ಗಳ ಮತುಾ

877
ಅಪ್ಿರ ಯರ ದ ೊಡಡ ಕ ೊೋಲಾಹಲವುಂಟಾಯಿತು. ಮೋಲ್ಲನಿಂದ
ಅಮರರು ಸುರಿಸಿದ ವಿಚಿತರ ಪ್ುಷ್ಪಗಳ ಅನುತಾಮ ಮಳ ಯು ಬಿದಿದತು.
ಭೊಮಿಯಮೋಲ ಆ ನರ ೊೋತಾಮನು ಬಿದುದದನುು, ಬಲದಿಂದ ಕುಗಗದ ೋ
ಇದದ ಕೌರವನನುು, ಮತುಾ ದೃಢಕವಚವು ಒಡ ದುಹ ೊೋದುದನೊು
ನ ೊೋಡಿ ಪಾಂಡವರಲ್ಲಿ ಮಹಾಭಯವು ಆವರಿಸಿತು. ಕ್ಷಣದಲ್ಲಿಯೋ
ಪ್ುನಃ ಚ ೋತರಿಸಿಕ ೊಂಡ ವೃಕ ೊೋದರನು ರಕಾಸಿಕಾವಾದ ಮುಖ್ವನುು
ಒರ ಸಿಕ ೊಳುುತಾಾ ಧ ೈಯಣತಾಳಿ ಕಣುಣಗಳನುು ಹ ೊರಳಿಸಿ
ಬಲಪ್ೊವಣಕವಾಗಿ ರ್ರ್ಝಣರಿತ ಶ್ರಿೋರವನುು ಸಾವಧಿೋನಕ ೆ
ತಂದುಕ ೊಂಡು ಪ್ುನಃ ಯುದಧಸನುದಧನಾಗಿ ನಿಂತನು.

ಕುರುಮುಖ್ಾರ ಆ ಸಂಗಾರಮವು ಮುಕಾಾಯವಾಗದಿರುವುದನುು ನ ೊೋಡಿ


ಅರ್ುಣನನು ಯಶ್ಸಿವ ವಾಸುದ ೋವನಿಗ ಇಂತ ಂದನು:

“ರ್ನಾದಣನ! ನಿನು ಅಭಿಪಾರಯದಲ್ಲಿ ಈ ಇಬಬರು ವಿೋರರಲ್ಲಿ


ಯಾರು ಹ ಚಿಚನವರು? ಯಾರಲ್ಲಿ ಯಾವ ಗುಣವು
ಅಧಿಕವಾಗಿದ ಎನುುವುದನುು ಹ ೋಳು!”

ವಾಸುದ ೋವನು ಹ ೋಳಿದನು:

“ಶ್ಕ್ಷಣದಲ್ಲಿ ಇಬಬರೊ ಸಮಾನರ ೋ. ಆದರ ಭಿೋಮನು ಹ ಚುಚ

878
ಬಲಶಾಲ್ಲ. ಧಾತಣರಾಷ್ರನು ವೃಕ ೊೋದರನಿಗಿಂತಲೊ ಹ ಚುಚ
ಪ್ರಯತುಶ್ೋಲ. ಆದರ ಭಿೋಮಸ ೋನನು
ಧಮಣಪ್ೊವಣಕವಾಗಿಯೋ ಯುದಧಮಾಡುತ್ರಾದದರ
ರ್ಯಿಸುವುದಿಲಿ. ಅನಾಾಯದಿಂದ ಯುದಧಮಾಡಿದರ ಮಾತರ
ಸುರ್ೋಧನನನುು ಇವನು ಸಂಹರಿಸಬಲಿನು. ದ ೋವತ ಗಳು
ಅಸುರರನುು ಮಾಯಯಿಂದಲ ೋ ಸ ೊೋಲ್ಲಸಿದರ ಂದು ನಾವು
ಕ ೋಳಿದ ದೋವ . ಸಖ್ ಶ್ಕರನು ವಿರ ೊೋಚನನನುು ಮಾಯಯಿಂದಲ ೋ
ಸ ೊೋಲ್ಲಸಿದನು. ಬಲಸೊದನನು ಮಾಯಯಿಂದಲ ೋ ವೃತರನ
ತ ೋರ್ಸಿನುು ಅಪ್ಹರಿಸಿದನು. ಭಿೋಮನಾದರ ೊೋ ದೊಾತದ
ಸಮಯದಲ್ಲಿ “ಯುದಧದಲ್ಲಿ ಸುರ್ೋಧನನ ತ ೊಡ ಯನುು
ಗದ ಯಿಂದ ಒಡ ಯುತ ೋಾ ನ !” ಎಂದು ಪ್ರತ್ರಜ್ಞ ಮಾಡಿದದನು. ಆ
ಪ್ರತ್ರಜ್ಞ ಯನುು ಅರಿಕಶ್ಣನ ಭಿೋಮನು ಈಗ ಪ್ರಿಪಾಲ್ಲಸಲ್ಲ.
ಮಾಯಾವಿ ರಾರ್ನನುು ಮಾಯಯಿಂದಲ ೋ ಸಂಹರಿಸಲ್ಲ.
ಒಂದುವ ೋಳ ಭಿೋಮಸ ೋನನು ಬಲವನ ುೋ ಉಪ್ರ್ೋಗಿಸಿ
ನಾಾಯರಿೋತ್ರಯಲ್ಲಿ ಹ ೊಡ ದಾಡುತ್ರಾದದರ ರಾರ್ ಯುಧಿಷ್ಠಿರನಿಗ
ವಿಷ್ಮ ಪ್ರಿಸಿಾತ್ರಯುಂಟಾಗುತಾದ . ಪ್ುನಃ ನಿನಗ ಇದನುು
ಹ ೋಳುತ್ರಾದ ದೋನ . ಕ ೋಳು. ಧಮಣರಾರ್ನ ಅಪ್ರಾಧದಿಂದಾಗ
ನಮಗ ಪ್ುನಃ ಭಯವು ಆವರಿಸಿದ . ಮಹತಾೆಯಣವನ ುಸಗಿ

879
ಭಿೋಷ್ಮನ ೋ ಮದಲಾದ ಕುರುಮುಖ್ಾರನುು ಸಂಹರಿಸಿ,
ರ್ಯವನುು ಪ್ಡ ದು ನಾವು ವ ೈರಕ ೆ ಪ್ರತ್ರೋಕಾರವನ ುಸಗಿದ
ಯಶ್ಸಿನುು ಪ್ಡ ದಿದ ದವು. ಗಳಿಸಿದ ವಿರ್ಯವನ ುೋ ಅವನು
ಪ್ುನಃ ಸಂಶ್ಯಕ್ತೆೋಡುಮಾಡಿಬಿಟ್ಟಿದಾದನ ! ಒಬಬನನ ುೋ
ರ್ಯಿಸುವ ಈ ರಿೋತ್ರ ಪ್ಣವನಿುಟ್ಟಿರುವ ಧಮಣರಾರ್ನ
ಬುದಿಧಯು ನಿಶ್ಚಯವಾಗಿಯೊ ವಿವ ೋಕವಿಲಿದ ಬುದಿಧಯೋ ಸರಿ!
ಸುರ್ೋಧನನು ವಿೋರ, ಕಾಯಣಶಾಲ್ಲೋ ಮತುಾ ದೃಢಚಿತಾನು.
ಇದರ ಕುರಿತು ಉಶ್ಸನನು ಹ ೋಳಿದ ಪ್ುರಾತನ
ಗಿೋತ ರ್ಂದು ಕ ೋಳಿಬರುತಾದ . ತತಾಾವಥಣಸಹತವಾಗಿರುವ ಆ
ಶ ಿೋಕವನ ುೋ ಹ ೋಳುವ ನು. ಕ ೋಳು! ಜಿೋವದ ಮೋಲ್ಲನ
ಆಸ ಯಿಂದಾಗಿ ಯುದಧವನುು ಬಿಟುಿಹ ೊೋಗಿದದ,
ಜಿೋವದಿಂದುಳಿದಿರುವ ಶ್ತುರಗಳು ಒಂದು ವ ೋಳ ಪ್ುನಃ
ಯುದಧಕ ೆ ಬಂದರ ಅಂತವರ ವಿಷ್ಯದಲ್ಲಿ ಹ ಚುಚ
ಭಯಪ್ಡಬ ೋಕು. ಏಕ ಂದರ , ಅವರು ಜಿೋವದ ಮೋಲ್ಲನ
ಹಂಗನ ುೋ ತ ೊರ ದು ಕ ೋವಲ ರ್ಯಗಳಿಸುವುದ ೊಂದರಲ್ಲಿಯೋ
ತಮಮ ಅಭಾಾಸ ಮತುಾ ಪ್ರಯತುಗಳನುು ಕ ೋಂದಿರೋಕರಿಸುತಾಾರ .
ಈ ಸುರ್ೋಧನನಾದರ ೊೋ ಭಗುಮನ ೊೋರಥನಾಗಿದದನು.
ಸ ೈನಾವನುು ಕಳ ದುಕ ೊಂಡು ಸರ ೊೋವರವನುು ಸ ೋರಿದದನು.

880
ಪ್ರಾಜಿತನಾಗಿ ವನವನುು ಸ ೋರಿದದನು. ರಾರ್ಾವನುು
ಉಳಿಸಿಕ ೊಳುುವುದರಲ್ಲಿ ನಿರಾಶ್ನಾಗಿಹ ೊೋಗಿದದನು.
ಇಂಥವನನುು ತ್ರಳಿದವನು ಯಾರು ತಾನ ೋ ಪ್ುನಃ
ದವಂದವಯುದಧಕ ೆ ಆಹಾವನಿಸುತಾಾರ ? ರ್ಯಿಸಿರುವ ಈ
ರಾರ್ಾವನುು ಸುರ್ೋಧನನು ಪ್ುನಃ ಕಸಿದುಕ ೊಳುುವುದಿಲಿವ ೋ?
ಈ ಹದಿಮೊರು ವಷ್ಣಗಳು ಗದಾಯುದಧದಲ್ಲಿ ಶ್ರಮಪ್ಟುಿ
ಅಭಾಾಸಮಾಡಿರುವ ಸುರ್ೋಧನನು ಭಿೋಮನನುು ಕ ೊಲಿಲು
ಬಯಸಿ ಅಡಡವಾಗಿ ನಡ ಯಿಡುತ್ರಾದಾದನ ; ಮೋಲಕೊೆ
ನ ಗ ಯುತ್ರಾದಾದನ ! ಭಿೋಮಸ ೋನನು ಇವನನುು ಅನಾಾಯದಿಂದ
ಸಂಹರಿಸದ ೋ ಇದದರ ಧಾತಣರಾಷ್ರ ಕೌರವನ ೋ ನಿಮಮಲಿರಿಗೊ
ರಾರ್ನಾಗುತಾಾನ !”

ಮಹಾತಮ ಕ ೋಶ್ವನನುು ಕ ೋಳಿದ ಧನಂರ್ಯನಾದರ ೊೋ ಭಿೋಮಸ ೋನನಿಗ


ತ ೊೋರಿಸುತಾಾ ಕ ೈಯಿಂದ ತನು ಏಡತ ೊಡ ಯನುು ಹ ೊಡ ದುಕ ೊಂಡನು.
ಸಂಜ್ಞ ಯನುು ಗರಹಸಿದ ಭಿೋಮಸ ೋನನು ಆಗ ರಣದಲ್ಲಿ ಗದ ಯಿಂದ
ಯಮಕವ ೋ ಮದಲಾದ ವಿಚಿತರ ಮಂಡಲಗಳಲ್ಲಿ
ತ್ರರುಗಿಸತ ೊಡಗಿದನು. ಶ್ತುರವನುು ಭಾರಂತಗ ೊಳಿಸುವುದಕ ೊೆೋ
ಎನುುವಂತ ದಕ್ಷ್ಣ, ಮಂಡಲ, ಸವಾ, ಗ ೊೋಮೊತರಕ ರಿೋತ್ರಗಳಲ್ಲಿ

881
ಸಂಚರಿಸತ ೊಡಗಿದನು. ಗದಾಮಾಗಣವಿಶಾರದನಾದ
ದುರ್ೋಣಧನನೊ ಕೊಡ ಭಿೋಮಸ ೋನನನುು ಕ ೊಲಿಲ ೊೋಸುಗ
ಲರ್ುವಾಗಿ ಚಿತರ ರಿೋತ್ರಗಳಲ್ಲಿ ಸಂಚರಿಸತ ೊಡಗಿದನು. ವ ೈರದ
ಅಂತಾವನುು ಹುಡುಕುತಾಾ ಚಂದನ ಅಗರುಗಳ ಲ ೋಪ್ತತಗ ೊಂಡ ಘೊೋರ
ಗದ ಗಳನುು ತ್ರರುಗಿಸುತ್ರಾದದ ಅವರು ರಣದಲ್ಲಿ ಕುರದಧರಾದ ಇಬಬರು
ಅಂತಕರಂತ ತ ೊೋರುತ್ರಾದದರು. ಅನ ೊಾೋನಾರನುು ಕ ೊಲಿಲು
ಕಾತ ೊರ ಯುತ್ರಾದದ ಆ ಇಬಬರು ಪ್ರವಿೋರ ಪ್ುರುಷ್ಷ್ಣಭರು ನಾಗಗಳನುು
ತ್ರನುಲು ಬಯಸಿ ಹ ೊೋರಾಡುತ್ರಾದದ ಎರಡು ಗರುಡಗಳಂತ ತ ೊೋರಿದರು.
ವಿಚಿತರ ಮಂಡಲಗಳಲ್ಲಿ ತ್ರರುಗುತ್ರಾದದ ನೃಪ್ ಮತುಾ ಭಿೋಮರ ಗದ ಗಳ
ಸಂರ್ಷ್ಣದಿಂದಾಗಿ ಅಲ್ಲಿ ಬ ಂಕ್ತಯ ಕ್ತಡಿಗಳು ಕಾಣಿಸಿಕ ೊಂಡವು.
ಭಿರುಗಾಳಿಯಿಂದ ಪ್ರಕ್ಷುಬಧಗ ೊಂಡ ಎರಡು ಸಮುದರಗಳು ಅಲ ಗಳಿಂದ
ಪ್ರಸಪರರನುು ಅಪ್ಪಳಿಸುವಂತ ಆ ಶ್ ರ ಬಲಶಾಲ್ಲಗಳು ರಣದಲ್ಲಿ
ಒಬಬರನ ೊುಬಬರು ಹ ೊಡ ಯುತ್ರಾದದರು. ಅವರಿಬಬರ ಹ ೊಡ ತಗಳು
ಮದಿಸಿದ ಆನ ಗಳ ಹ ೊಡ ತಗಳಂತ್ರದದವು. ಗದ ಗಳ ಪ್ರಹಾರದಿಂದ
ಆದ ಶ್ಬಧವು ಸಿಡಿಲ್ಲನ ಶ್ಬಧದಂತ ಕ ೋಳಿಬರುತ್ರಾತುಾ. ತುಂಬಾ
ದಾರುಣವಾಗಿ ಹ ೊಡ ದಾಡುತ್ರಾದದ ಆ ಅರಿಂದಮರಿಬಬರೊ ಬಹಳವಾಗಿ
ಬಳಲ್ಲದದರು. ಮುಹೊತಣಕಾಲ ವಿಶ್ರಮಿಸಿ ದಣಿವಾರಿಸಿಕ ೊಂಡು ಪ್ುನಃ
ಆ ಪ್ರಂತಪ್ರಿಬಬರೊ ತಮಮ ಮಹಾ ಗದ ಗಳನುು ಹಡಿದು ಕುರದಧರಾಗಿ

882
ಪ್ರಹರಿಸತ ೊಡಗಿದರು. ಪ್ರಸಪರರನುು ಗದ ಗಳ ಹ ೊಡ ತದಿಂದ
ಗಾಯಗ ೊಳಿಸುವ ಘೊೋರರೊಪ್ದ ಮಹಾ ಯುದಧವು ಅವರಿಬಬರ
ನಡುವ ನಡ ಯಿತು.

ಕ ಸರಿನಲ್ಲಿ ಬಿದಿದರುವ ಎರಡು ಕಾಡುಕ ೊೋಣಗಳು ಪ್ರಸಪರ


ಹ ೊಡ ದಾಡುವಂತ ಆ ಇಬಬರು ವೃಷ್ಭಾಕ್ಷ ತರಸಿವ ವಿೋರರು
ಅನ ೊಾೋನಾರ ೊಡನ ಹ ೊಡ ದಾಡುತ್ರಾದದರು. ಸವಾಣಂಗಗಳ
ರ್ಜಿಣರತವಾಗಿ ರಕಾದಿಂದ ತ ೊೋಯುದಹ ೊೋಗಿದದ ಅವರಿಬಬರೊ
ಹಮವತಪವಣತದಲ್ಲಿ ಹೊಬಿಟ್ಟಿರುವ ಕ್ತಂಶ್ುಕ ವೃಕ್ಷಗಳಂತ
ಕಾಣುತ್ರಾದದರು. ಭಿೋಮನು ದುರ್ೋಣಧನನಿಗ ಪ್ರಹರಿಸಲು
ಅವಕಾಶ್ಕ ೊಟಿವನಂತ ಕಾಣಲು ದುರ್ೋಣಧನನು ನಸುನಕುೆ
ಒಡನ ಯೋ ಅವನ ಮೋಲ ಬಿದದನು. ರಣದಲ್ಲಿ ತನು ಮೋಲ ಎರಗಿ
ಬರುತ್ರಾದದವನನುು ಕಂಡು ವೃಕ ೊೋದರನು ಅವನ ಮೋಲ ಗದ ಯನುು
ಬಿೋಸಿ ಎಸ ದನು. ಮೋಲ ಬಿೋಳುತ್ರಾರುವ ಗದ ಯನುು ನ ೊೋಡಿ
ದುರ್ೋಣಧನನು ತಾನಿದದ ಸಾಳದಿಂದ ಸರಿಯಲು ಅದು ವಾಥಣವಾಗಿ
ಭೊಮಿಯ ಮೋಲ ಬಿದಿದತು. ಆ ಪ್ರಹಾರದಿಂದ ತಪ್ತಪಸಿಕ ೊಂಡ
ದುರ್ೋಣಧನನು ಒಡನ ಯೋ ಭಿೋಮಸ ೋನನನುು ಗದ ಯಿಂದ
ಹ ೊಡ ದನು. ಭಿೋಮನ ದ ೋಹದಿಂದ ರಕಾವು ಧಾರಾಕಾರವಾಗಿ

883
ಸ ೊೋರತ ೊಡಗಿತು. ಜ ೊೋರಾದ ಆ ಪ ಟ್ಟಿನಿಂದ ಅವನು
ಮೊರ್ ಣಗ ೊಂಡವನಂತಾದನು. ರಣದಲ್ಲಿ ಪಾಂಡವನನುು ತಾನು
ಪ್ತೋಡಿಸಿದ ನ ಂದು ದುರ್ೋಣಧನನು ತ್ರಳಿದುಕ ೊಂಡಿದದರೊ ಶ್ರಿೋರದಲ್ಲಿ
ಅತ್ರ ನ ೊೋವುಂಟಾದರೊ ಭಿೋಮನು ಅದನುು ಸಹಸಿಕ ೊಂಡನು.
ರಣದಲ್ಲಿ ಪ್ರಹಾರಕ ೊೆಳಗಾಗಿ ಭಿೋಮನು ಕ್ಷಣಕಾಲ ನಿಂತ್ರದದರೊ
ದುರ್ೋಣಧನನು ಪ್ುನಃ ಪ್ರಹರಿಸಲು ನಿಂತ್ರದಾದನ ಂದ ೋ
ತ್ರಳಿದುಕ ೊಂಡನು.

ಆಗ ಮುಹೊತಣಕಾಲ ಚ ೋತರಿಸಿಕ ೊಂಡ ಭಿೋಮಸ ೋನನು ನಿಂತ್ರದದ


ದುರ್ೋಣಧನನನುು ವ ೋಗದಿಂದ ಆಕರಮಣಿಸಿದನು. ತನು ಮೋಲ
ಬಿೋಳುತ್ರಾದದ ಕುಪ್ತತ ಭಿೋಮನನುು ನ ೊೋಡಿ ದುರ್ೋಣಧನನು ಅವನ
ಪ್ರಹಾರವನುು ವಾಥಣಗ ೊಳಿಸಲು ಪ್ರಯತ್ರುಸಿದನು. ದುರ್ೋಣಧನನು
ಚಲ್ಲಸುತ್ರಾರುವ ವೃಕ ೊೋದರನಿಗ ಮೋಸಮಾಡಲು ಬಯಸಿ ನಿಂತಲ್ಲಿಯೋ
ಮೋಲ ನ ಗ ಯಲು ನಿಶ್ಚಯಿಸಿದನು. ದುರ್ೋಣಧನ ಇಂಗಿತವನುು
ತ್ರಳಿದ ಭಿೋಮಸ ೋನನು ಅವನನುು ಸಿಂಹನಂತ ಆಕರಮಣಿಸಲು
ನಿಧಣರಿಸಿದನು. ವಂಚಿಸಲು ಪ್ುನಃ ಮೋಲ ಹಾರಿದದ ಅವನ
ತ ೊಡ ಗಳನುು ಭಿೋಮನು ಗದ ಯಿಂದ ವ ೋಗವಾಗಿ ಹ ೊಡ ದನು. ಆ
ಭಿೋಮಕಮಿಣಯಿಂದ ಪ್ರಹರಿಸಲಪಟಿ ಗದ ಯು ಸಿಡಿಲ್ಲನಂತ ಸಿಡಿದು

884
ನ ೊೋಡಲು ಬಹು ಸುಂದರವಾಗಿದದ ದುರ್ೋಣಧನನ ತ ೊಡ ಗಳನುು
ಮುರಿದುಹಾಗಿತು. ಭಿೋಮಸ ೋನನಿಂದ ತ ೊಡ ಗಳು ಮುರಿಯಲಪಟಿ ಆ
ನರವಾಾರ್ರ ದುರ್ೋಣಧನನು ಜ ೊೋರಾಗಿ ಕೊಗುತಾಾ ವಸುಧ ಯ ಮೋಲ
ಬಿದದನು.

ಆ ವಿೋರ ಸವಣಮಹೋಕ್ಷ್ತರ ಅಧಿಪ್ತ್ರಯು ಬಿೋಳಲು ಸಿಡಿಲುಗಳ ಡನ


ಚಂಡಮಾರುತಗಳು ಬಿೋಸತ ೊಡಗಿದವು. ಕ ಸರಿನ ಮಳ ಯು ಸುರಿಯಿತು.
ವೃಕ್ಷ, ಪ್ವಣತ ಕಂದರಗಳಿಂದ ಕೊಡಿದ ಭೊಮಿಯು ನಡುಗಿತು.
ಮಹಾಶ್ಬಧದಿಂದ ಕೊಡಿದ ದ ೋದಿೋಪ್ಾಮಾನವಾದ ನಿಘ್ರಣತ
ಭಯಂಕರ ಮಹಾ ಉಲ ೆಯು ಬಿದಿದತು. ದುರ್ೋಣಧನನು ಕ ಳಕ ೆ
ಬಿೋಳಲು ಮರ್ವ ಇಂದರನು ರಕಾಮಳ ಗಳನೊು ಕ ಸರಿನ ಮಳ ಗಳನೊು
ಸುರಿಸಿದನು. ಆಕಾಶ್ದಲ್ಲಿ ಯಕ್ಷ-ರಾಕ್ಷಸ- ಪ್ತಶಾಚಿಗಳ ಮಹಾನಾದವು
ಕ ೋಳಿಬಂದಿತು. ಅಂತರಿಕ್ಷದ ಆ ಘೊೋರ ಶ್ಬಧಗಳ ಂದಿಗ ಎಲಿ
ದಿಕುೆಗಳಿಂದ ಮೃಗ- ಪ್ಕ್ಷ್ಗಳ ಘೊೋರತಮ ಶ್ಬಧವು ಬಹಳವಾಗಿ
ಕ ೋಳಿಬಂದಿತು. ದುರ್ೋಣಧನನು ಬಿೋಳಲು ಅಲ್ಲಿ ಉಳಿದಿದದ
ಕುದುರ ಗಳ ಆನ ಗಳ ಮನುಷ್ಾರ ೊಂದಿಗ ಮಹಾನಾದದಿಂದ
ಕೊಗಿಕ ೊಂಡವು. ಅವನು ಬಿೋಳಲು ಭ ೋರಿ-ಶ್ಂಖ್-ಮೃದಂಗಗಳ ಮತುಾ
ಭೊಮಿಯ ಒಳಗಿನಿಂದಲೊ ಮಹಾಧವನಿಯು ಕ ೋಳಿಬಂದಿತು.

885
ಬಹುಪಾದದಗಳಿಂದ ಬಹುಭುರ್ಗಳಿಂದ ಕೊಡಿದದ ಘೊೋರವಾಗಿ
ಕಾಣುತ್ರಾದದ ನತ್ರಣಸುವ ಕಬಂಧಗಳಿಂದ ಎಲಿ ದಿಕುೆಗಳ
ತುಂಬಿಹ ೊೋಗಿದದವು. ಅವನು ಕ ಳಗುರುಳಲು ಧವರ್ವಂತ, ಅಸರವಂತ,
ಮತುಾ ಶ್ಸರವಂತ ವಿೋರರು ನಡುಗಿದರು. ಬಾವಿ ಸರ ೊೋವರಗಳು
ರಕಾವನ ುೋ ತುಂಬಿಕ ೊಂಡವು. ನದಿಗಳು ಮಹಾವ ೋಗದಿಂದ
ಹರಿಯತ ೊಡಗಿ ಪ್ರವಾಹಗಳುಂಟಾದವು. ದುರ್ೋಣಧನನು ಕ ಳಕ ೆ
ಬಿೋಳಲು ಪ್ುರುಷ್ರು ಸಿರೋಯರ ಲಕ್ಷಣಗಳನೊು ಸಿರೋಯರು ಪ್ುರುಷ್
ಲಕ್ಷಣಗಳನೊು ಪ್ಡ ದುಕ ೊಂಡರು. ಆ ಅದುಭತ ಉತಾಪತಗಳನುು
ನ ೊೋಡಿ ಪಾಂಚಾಲ ಪಾಂಡವರ ಲಿರೊ ಒಟ್ಟಿಗ ೋ
ಅವಿಗುಮನಸೆರಾದರು. ಆ ಅದುಭತ ಯುದಧವನುು ಪ್ರಶ್ಂಸಿಸುತಾಾ
ದ ೋವತ ಗಳ , ಗಂಧವಣ-ಅಪ್ಿರ ಯರೊ ತಮಗಿಷ್ಿವಾದಲ್ಲಿಗ
ತ ರಳಿದರು. ಹಾಗ ಯೋ ಸಿದಧರೊ, ವಾತ್ರಕ-ಚಾರಣರೊ ಆ
ನರಸಿಂಹರಿಬಬರನುು ಪ್ರಶ್ಂಸಿಸುತಾಾ ಎಲ್ಲಿಂದ ಬಂದಿದದರ ೊೋ ಅಲ್ಲಿಗ
ತ ರಳಿದರು.

ಮಹಾಶಾಲವೃಕ್ಷದಂತ್ರದದ ದುರ್ೋಣಧನನು ಬಿದುದದನುು ನ ೊೋಡಿ


ಪಾಂಡವರ ಲಿರೊ ಹಷ್ಠಣತರಾದರು. ಸಿಂಹದಿಂದ ಕ ಳಗುರುಳಿಸಲಪಟಿ
ಮದಿಸಿದ ಆನ ಯಂತ್ರದದ ಅವನನುು ನ ೊೋಡಿ ಅಲ್ಲಿದದ ಸ ೊೋಮಕರ ಲಿರು

886
ಕೊಡ ರ ೊೋಮಾಂಚಿತರಾದರು. ದುರ್ೋಣಧನನನುು ಹ ೊಡ ದ
ಪ್ರತಾಪ್ವಾನ್ ಭಿೋಮಸ ೋನನು ಕ ಳಗ ಬಿದಿದದದ ಕೌರವ ೋಂದರನ ಬಳಿ
ಹ ೊೋಗಿ ಹೋಗ ಹ ೋಳಿದನು:

“ಮೊಢ! ದುಮಣತ ೋ! ಹಂದ ಸಭ ಯಲ್ಲಿ ಏಕವಸರಳಾಗಿದದ


ದೌರಪ್ದಿಯನುು “ಹಸು! ಹಸು!” ಎಂದು ಹ ೋಳಿಕ ೊಂಡು
ಹಾಸಾಮಾಡಿದ ಯಲಿವ ೋ? ಆ ಅಪ್ಮಾನದ ಫಲವನುು ಇಂದು
ನಿೋನು ಪ್ಡ ದಿದಿದೋಯ!”

ಹೋಗ ಹ ೋಳಿ ಅವನು ಎಡಗಾಲ್ಲನಿಂದ ಅವನ ಕ್ತರಿೋಟವನುು ಒದ ದನು.


ರಾರ್ಸಿಂಹನ ಶ್ರವನೊು ಕಾಲ್ಲನಿಂದ ತುಳಿದನು. ಹಾಗ ಯೋ
ಕ ೊರೋಧಸಂರಕಾನಾದ ಭಿೋಮನು ಪ್ುನಃ ಈ ಮಾತುಗಳನಾುಡಿದನು.

“ಯಾರು ನಮಮ ಮುಂದ “ಹಸು! ಹಸು!” ಎಂದು


ಹ ೋಳಿಕ ೊಂಡು ಕುಣಿದಾಡುತ್ರದದನ ೊೋ ಅವನ ಎದಿರು ನಾವು
ಪ್ರತ್ರಯಾಗಿ ಪ್ುನಃ “ಹಸು! ಹಸು!” ಎಂದು ಹ ೋಳಿಕ ೊಳುುತಾಾ
ನತ್ರಣಸುತ ೋಾ ವ ! ಮೋಸ, ಬ ಂಕ್ತ, ಅಕ್ಷದೊಾತ, ಮತುಾ
ವಂಚನ ಗಳು ನಮಮಲ್ಲಿಲ.ಿ ನಮಮದ ೋ ಬಾಹುಬಲವನುು
ಆಶ್ರಯಿಸಿ ನಾವು ಶ್ತುರಗಳನುು ಸದ ಬಡಿದಿದ ದೋವ .”

887
ವ ೈರದ ಅಂತ್ರಮ ಚರಣವನುು ದಾಟ್ಟದದ ವೃಕ ೊೋದರನು ನಸುನಗುತಾಾ
ಯುಧಿಷ್ಠಿರ, ಕ ೋಶ್ವ, ಸೃಂರ್ಯರು, ಧನಂರ್ಯ ಮತುಾ
ಮಾದರವತ್ರೋಸುತರಿಗ ಹ ೋಳಿದನು:

“ರರ್ಸವಲ ದೌರಪ್ದಿಯನುು ಎಳ ದುತಂದು ಯಾರು ಅವಳನುು


ಅವಸರಳನಾುಗಿ ಮಾಡಲು ಪ್ರಯತ್ರುಸಿದರ ೊೋ ಆ
ಧಾತಣರಾಷ್ರರು ಇಂದು ಯಾಜ್ಞಸ ೋನಿಯ ತಪ್ಃಫಲದಿಂದ

888
ರಣದಲ್ಲಿ ಹತರಾಗಿರುವುದನುು ನ ೊೋಡಿ! ಹಂದ ನಮಮನುು
ಯಾರು ಎಣ ಣಯಿಲಿದ ಎಳಿುಗ ಸಮಾನ ನಪ್ುಂಸಕರ ಂದು
ಕರ ದಿದದರ ೊೋ ಆ ಕೊರರ ರಾರ್ ಧೃತರಾಷ್ರನ ಪ್ುತರರು ತಮಮ
ಪ್ಂಗಡದವರ ೊಂದಿಗ ಮತುಾ ಅನುಯಾಯಿಗಳ ಂದಿಗ
ಹತರಾಗಿದಾದರ . ಇನುು ಬ ೋಕಾದರ ಸವಗಣ ಅಥವಾ ನರಕಕ ೆ
ಹ ೊೋದರೊ ವಾತಾಾಸವಿಲಿ!”

ಪ್ುನಃ ಅವನು ಗದ ಯನುು ಹ ಗಲ ಮೋಲ್ಲರಿಸಿಕ ೊಂಡು ಭೊಮಿಯ


ಮೋಲ ಬಿದಿದದದ ರಾರ್ನನುು ನ ೊೋಡಿ ಎಡಗಾಲ್ಲನಿಂದ ದುರ್ೋಣಧನನ
ಶ್ರವನುು ಮಟ್ಟಿ “ಮೋಸಗಾರ!” ಎಂದು ಕೊಗಿದನು.

ಕುರುಪಾಥಿಣವನ ತಲ ಯನುು ಹಷ್ಠಣತನಾದ ಕ್ಷುದಾರತಮ ಭಿೋಮಸ ೋನನು


ಕಾಲ್ಲನಿಂದ ತುಳಿದುದನುು ನ ೊೋಡಿದ ಧಮಾಣತಮ ಸ ೊೋಮಕರಿಗ
ಸಂತಸವಾಗಲ್ಲಲಿ. ಅವರು ಅವನನುು ಅಭಿನಂದಿಸಲೊ ಇಲಿ.
ದುರ್ೋಣಧನನನುು ಹಾಗ ಹ ೊಡ ದು ಬಹಳವಾಗಿ ಕ ೊಚಿಚಕ ೊಳುುತಾಾ
ಕುಣಿಯುತ್ರಾದದ ವೃಕ ೊೋದರನಿಗ ಧಮಣರಾರ್ನು ಹ ೋಳಿದನು:

“ಅನರ್! ಕಾಲ್ಲನಿಂದ ಇವನ ತಲ ಯನುು ಮಟಿಬ ೋಡ!


ನಿನಿುಂದ ಧಮಣದ ಉಲಿಂರ್ನ ಯಾಗದಿರಲ್ಲ!
ರಾರ್ನಾಗಿರುವ, ನಮಮ ದಾಯಾದಿಯಾಗಿರುವ ಮತುಾ ಕ ಳಗ

889
ಬಿದಿದರುವ ಅವನ ೊಡನ ಈ ರಿೋತ್ರ ವತ್ರಣಸುವುದು ಸರಿಯಲಿ!
ಅಮಾತಾರನುು, ಸಹ ೊೋದರರನುು ಮತುಾ ಪ್ರಜ ಗಳನುು
ಕಳ ದುಕ ೊಂಡ ಇವನು ಪ್ತಂಡಪ್ರದಾನಮಾಡುವವರೊ
ಇಲಿದಂತವನಾಗಿ ಸಂಪ್ೊಣಣವಾಗಿ ನಾಶ್ಹ ೊಂದಿದಾದನ .
ನಮಮ ಸಹ ೊೋದರನಾಗಿರುವನಿಗ ಹೋಗ ಮಾಡುವುದು
ಸರಿಯಲಿ. ಈ ಮದಲು ರ್ನರು “ಭಿೋಮಸ ೋನನು
ಧಾಮಿಣಕ!” ಎಂದು ಹ ೋಳುತ್ರಾದದರು. ಹಾಗಿದಾದಗ ಭಿೋಮಸ ೋನ!
ನಿೋನು ಏಕ ರಾರ್ನನುು ಮಟ್ಟಿ ತುಳಿಯುತ್ರಾರುವ ?”

ರಾಜಾ ದುರ್ೋಣಧನನನುು ನ ೊೋಡಿ ಕುಂತ್ರೋಪ್ುತರನು ಅವನ


ಬಳಿಹ ೊೋಗಿ ಕಣುಣಗಳಲ್ಲಿ ಕಣಿಣೋರುತುಂಬಿದವನಾಗಿ ಈ
ಮಾತನಾುಡಿದನು:

“ಕುರುಸತಾಮ! ಹೋಗ ನಾವು ನಿನುನುು ಮತುಾ ನಿೋನು ನಮಮನುು


ಕ ೊಲಿಲು ಮುಂದಾದುದು ಬಲಶಾಲ್ಲೋ ಧಾತರನು ನಮಗ
ವಿಧಿಸಿದುದಲಿದ ೋ ಇನ ುೋನು? ನಿನುದ ೋ ಅಪ್ರಾಧಗಳಿಂದ –
ಲ ೊೋಭ, ಮದ ಮತುಾ ಬಾಲಬುದಿಧ – ಇವುಗಳಿಂದ ನಿೋನು ಈ
ರಿೋತ್ರಯ ಮಹಾ ವಾಸನವನುು ಪ್ಡ ದಿರುವ ! ಮಿತರರನೊು,
ಸಹ ೊೋದರರನೊು, ಪ್ತತೃಗಳನೊು, ಪ್ುತರರನೊು, ಪೌತರರನೊು

890
ಮತುಾ ಆಚಾಯಣರನೊು ಸಾವಿಗಿೋಡುಮಾಡಿ ಕ ೊನ ಯಲ್ಲಿ
ನಿೋನು ನಿಧನಹ ೊಂದಿದ . ನಿನು ಅಪ್ರಾಧದಿಂದ ನಿನು
ಮಹಾರಥ ಸಹ ೊೋದರರು ಮತುಾ ಅನಾ ದಾಯಾದಿಗಳು
ನಮಿಮಂದ ಹತರಾದರು. ದ ೈವವನುು ಮಿೋರುವುದು
ಸಾಧಾವಿಲಿ! ವಿಧವ ಯರಾಗಿ ಶ ೋಕದಿಂದ ವಿಹವಲರಾಗಿರುವ
ಧೃತರಾಷ್ರನ ಸ ೊಸ ಯಂದಿರೊ ಮತುಾ ಮಮಮಕೆಳ
ಪ್ತ್ರುಯರೊ ನಿಂದಿಸದಿರಲ್ಲ!”

ಹೋಗ ಹ ೋಳಿ ಅತಾಂತ ದುಃಖಿತನಾದ ಪಾಥಿಣವ ಧಮಣಪ್ುತರ


ಯುಧಿಷ್ಠಿರನು ನಿಟುಿಸಿರು ಬಿಡುತಾಾ ಬಹಳ ಹ ೊತ್ರಾನವರ ಗ
ವಿಲಪ್ತಸಿದನು.

ದುರ್ೋಣಧನನ ತಲ ಯನುು ಭಿೋಮಸ ೋನನು ಒದ ದುದನುು ಕಂಡು


ಬಲಶಾಲ್ಲೋ ರಾಮನು ಅತಾಂತ ಕ ೊರೋಧಿತನಾದನು. ನರ ೋಂದರರ
ಮಧಾದಲ್ಲಿ ಹಲಾಯುಧನು ಬಾಹುಗಳನುು ಮೋಲ ತ್ರಾ ಘೊೋರ
ಆತಣಸವರದಲ್ಲಿ “ಭಿೋಮ! ಧಿಕಾೆರ! ಧಿಕಾೆರ!” ಎಂದು ಕೊಗಿದನು.

“ಧಿಕಾೆರ! ಶ್ುದಧವಿಕರಮನನುು ನಾಭಿಯ ಕ ಳಗ ಹ ೊಡ ದುದಕ ೆ


ಧಿಕಾೆರ! ಗದಾಯುದಧದಲ್ಲಿ ವೃಕ ೊೋದರನು ಮಾಡಿದುದನುು
ಈ ಹಂದ ಯಾರೊ ಕಂಡಿರಲ್ಲಲಿ! ನಾಭಿಯ ಕ ಳಗ
891
ಹ ೊಡ ಯಬಾರದ ಂದು ಗದಾಯುದಧ ಶಾಸರದ ನಿಶ್ಚಯ!
ಶ್ಸರಗಳ ಕುರಿತು ಮೊಢನಾದ ಇವನು ಸವಚಚಂದವಾಗಿ
ವತ್ರಣಸಿದಾದನ !”

ಅವನು ಹೋಗ ಹ ೋಳುತ್ರಾದದಂತ ಯೋ ಅವನಲ್ಲಿ ಮಹಾ ರ ೊೋಷ್ವು


ಉದಭವಿಸಿತು. ನ ೋಗಿಲನ ುತ್ರಾಕ ೊಂಡು ಆ ಬಲಶಾಲ್ಲಯು ಭಿೋಮನನುು
ಆಕರಮಿಸ ಹ ೊರಟನು. ಆಗ ಬಾಹುಗಳನುು ಮೋಲ್ಲತ್ರಾದದ ಆ ಮಹಾತಮನ
ರೊಪ್ವು ಅನ ೋಕ ಧಾತುಗಳು ಸುರಿದು ಬಣಣದ ಲ ೋಪ್ನಗ ೊಂಡಿದದ
ಮಹಾ ಶ ವೋತಗಿರಿಯಂತ ತ ೊೋರಿತು. ಮೋಲ ೋಳುತ್ರಾದದ ಅವನನುು
ವಿನಯಾನತ ಕ ೋಶ್ವನು ಉಬಿಬದ ಉರುಟು ಬಾಹುಗಳಿಂದ
ಬಲವನುುಪ್ರ್ೋಗಿಸಿ ಪ್ರಯತುಪ್ಟುಿ ಹಡಿದುಕ ೊಂಡನು. ಕಪ್ುಪ ಮತುಾ
ಶ ವೋತವಣಣಗಳ ಆ ಇಬಬರು ಯದುವರರು ಸಾಯಂಕಾಲ ಆಕಾಶ್ದಲ್ಲಿ
ಕಾಣುವ ಚಂದರ-ಸೊಯಣರಂತ ಶ ೋಭಿಸಿದರು.
ಕುಪ್ತತನಾಗಿರುವವನನುು ಸಂತವಿಸುತಾಾ ಕ ೋಶ್ವನು ಈ
ಮಾತುಗಳನಾುಡಿದನು:

“ಆತಮವೃದಿಧ, ಮಿತರವೃದಿಧ, ಮಿತರನ ಶ್ತುರವಿನ ನಾಶ್, ಮಿತರನ


ಮಿತರನ ವೃದಿಧ, ಶ್ತುರವಿನ ಮಿತರನ ನಾಶ್ – ಈ ಆರು
ಆತಮವೃದಿಧಗ ಸಾಧನಗಳಾಗುತಾವ . ತನು ವಿಷ್ಯದಲ್ಲಿಯೊ

892
ಮತುಾ ತನು ಮಿತರನ ವಿಷ್ಯದಲ್ಲಿಯೊ ಇದಕ ೆ
ವಿಪ್ರಿೋತವಾದುದಾದರ ಮನ ೊೋವಾಥ ಯುಂಟಾಗುತಾದ .
ಬ ೋಗನ ೋ ಅದನುು ನಿವಾರಿಸಲು ಪ್ರಯತ್ರುಸಬ ೋಕು.
ಶ್ುದಧಪೌರುಷ್ ಪಾಂಡವರು ನಮಮ ಸಹರ್ ಮಿತರರು. ನಮಮ
ಸ ೊೋದರತ ಯ
ಾ ಮಕೆಳಾದುದರಿಂದ ಅವರು ನಮಮವರು.
ಶ್ತುರಗಳಿಂದ ಬಹಳವಾಗಿ ಪ್ತೋಡಿತರಾಗಿರುವರು.
ಪ್ರತ್ರಜ್ಞಾಪಾಲನ ಯು ಕ್ಷತ್ರರಯನ ಧಮಣವ ಂದು ನಾನು
ತ್ರಳಿದುಕ ೊಂಡಿದ ದೋನ . ಹಂದ ಸಭಾತಲದಲ್ಲಿ ಭಿೋಮನು
“ಮಹಾಯುದಧದಲ್ಲಿ ಗದ ಯಿಂದ ಸುರ್ೋಧನನ ತ ೊಡ ಯನುು
ಸಿೋಳುತ ೋಾ ನ !” ಎಂದು ಪ್ರತ್ರಜ್ಞ ಮಾಡಿದದನು. ಹಂದ ಮಹಷ್ಠಣ
ಮೈತ ರೋಯನೊ ಕೊಡ “ಭಿೋಮನು ಗದ ಯಿಂದ ನಿನು
ತ ೊಡ ಯನುು ಒಡ ಯುತಾಾನ !” ಎಂದು ಶ್ಪ್ತಸಿದದನು.
ಆದುದರಿಂದ ಇದರಲ್ಲಿ ದ ೊೋಷ್ವನ ುೋನೊ ನಾನು ಕಾಣುತ್ರಾಲಿ.
ಕ ೊೋಪ್ಗ ೊಳುದಿರು! ಪಾಂಡವರ ೊಂದಿಗ
ಶ್ರಿೋರಸಂಬಂಧವಿದ . ವಿವಾಹದ ಮೊಲಕವೂ ಅವರ ೊಂದಿಗ
ನಮಮ ಸಂಬಂಧವಿದ . ಅವರ ವೃದಿಧಯು ನಮಮ ವೃದಿಧಯೊ
ಒಂದ ೋ. ಪ್ುರುಷ್ಷ್ಣಭ! ಕ ೊರೋಧಿತನಾಗಬ ೋಡ!”

893
ಆಗ ಬಲರಾಮನು ಹ ೋಳಿದನು:

“ಸಂಪ್ತಾನುು ಅತ್ರಯಾಗಿ ಆಸ ಪ್ಡುವುದರಿಂದ ಮತುಾ


ಅತ್ರಯಾದ ದ ೋಹಕಾಮವನುು ಬಯಸುವುದರಿಂದ
ಸತುಪರುಷ್ರು ಆಚರಿಸುವ ಧಮಣವು ಸಂಕುಚಿತವಾಗುತಾದ .
ಯಾರು ಧಮಣ-ಅಥಣಗಳನೊು, ಧಮಣ-ಕಾಮಗಳನೊು,
ಕಾಮ-ಅಥಣಗಳನೊು ಪ್ರಸಪರ ಕುಂಠಿತವಾಗದಂತ ಧಮಣ-
ಅಥಣ-ಕಾಮ ಈ ಮೊರನೊು ಯಥ ೊೋಚಿತವಾಗಿ
ಅನುಸರಿಸುತಾಾನ ೊೋ ಅವನು ಅತಾಂತ ಸುಖ್ವನುು
ಹ ೊಂದುತಾಾನ . ಗ ೊೋವಿಂದ! ಭಿೋಮಸ ೋನನು ಬ ೋಕಂತಲ ೋ
ಧಮಣವನುು ಅವಹ ೋಳಿಸಿ ಎಲಿವನೊು ವಾಾಕುಲಗ ೊಳಿಸಿದಾದನ .
ಈ ವಿಷ್ಯದಲ್ಲಿ ನಿೋನು ನಿನಗ ತ ೊೋರಿದ ಧಮಣವನುು ನನಗ
ಹ ೋಳುತ್ರಾರುವ !”

ಕೃಷ್ಣನು ಹ ೋಳಿದನು:

“ನಿೋನು ಧಮಾಣತಮ. ಸತತವೂ ಧಮಣವತಿಲ.


ಕ ೊರೋಧರಹತನ ಂದು ಲ ೊೋಕದಲ್ಲಿ ಪ್ರಖಾಾತನಾಗಿರುವ !
ಆದುದರಿಂದ ಶಾಂತನಾಗು. ಕ ೊರೋಧಿಸಬ ೋಡ! ಕಲ್ಲಯುಗವು
ಪಾರಪ್ಾವಾದುದನೊು ಪಾಂಡವ ಭಿೋಮಸ ೋನನ ಪ್ರತ್ರಜ್ಞ ಯನೊು
894
ಗಮನಿಸು. ಪಾಂಡವ ಭಿೋಮನು ವ ೈರ ಮತುಾ ಪ್ರತ್ರಜ್ಞ ಗಳ
ಋಣಗಳಿಂದ ಮುಕಾನಾಗಲ್ಲ!”

ಕ ೋಶ್ವನಿಂದ ವಾಾರ್ರೊಪ್ವಾದ ಧಮಣದ ವಿವರಣ ಯನುು ಕ ೋಳಿ


ರಾಮನಿಗ ಸಮಾಧಾನವಾಗಲ್ಲಲಿ. ರಾರ್ಸಂಸದಿಯಲ್ಲಿ ಅವನು ಈ
ಮಾತುಗಳನಾುಡಿದನು:

“ಧಮಾಣತಮ ರಾಜಾ ಸುರ್ೋಧನನನುು ಅಧಮಣದಿಂದ


ಕ ೊಂದು ಪಾಂಡವ ಭಿೋಮನು ಈ ಲ ೊೋಕದಲ್ಲಿ ವಂಚನ ಯ
ಯುದಧಮಾಡುವವನು ಎಂದು ಪ್ರಖಾಾತನಾಗುತಾಾನ !
ಹತನಾದ ಧಮಾಣತಮ ನಾಾಯರ್ೋಧಿೋ ನರಾಧಿಪ್ ರಾಜಾ
ದುರ್ೋಣಧನನಾದರ ೊೋ ಶಾಶ್ವತ ಗತ್ರಯನುು ಹ ೊಂದುತಾಾನ .
ಯುದಧದಿೋಕ್ಷ ಯನುು ಕ ೈಗ ೊಂಡು ಪ್ರವ ೋಶ್ಸಿ ರಣಯಜ್ಞವನುು
ಪ್ಸರಿಸಿ ಶ್ತುರಗಳ ಂಬ ಅಗಿುಯಲ್ಲಿ ಆತಾಮಹುತ್ರಯನಿುತುಾ
ಇವನು ಯಶ್ಸ ಿಂಬ ಅವಭೃತವನುು ಹ ೊಂದಿದನು.”

ಹೋಗ ಹ ೋಳಿ ರಥವನ ುೋರಿ ಶ ವೋತಗಿರಿಯ ಶ್ಖ್ರಪಾರಯನಾದ


ಪ್ರತಾಪ್ವಾನ್ ರೌಹಣ ೋಯನು ದಾವರಕ ಯ ಕಡ ಪ್ರಯಾಣಿಸಿದನು.
ರಾಮನು ದಾವರವತ್ರಗ ತ ರಳುತ್ರಾರುವುವನುು ನ ೊೋಡಿ ಪಾಂಚಾಲರು,
ಸವಣ ವಾಷ ಣೋಣಯರು ಮತುಾ ಪಾಂಡವರು ಅತ್ರ ಪ್ರಸನುರಾಗಲ್ಲಲಿ. ಆಗ
895
ದಿೋನನಾಗಿ ಚಿಂತಾಪ್ರನಾಗಿ ಶ ೋಕದಿಂದ ಭಗು ಸಂಕಲಪನಾಗಿ
ಮುಖ್ವನುು ಕ ಳಗ ಮಾಡಿಕ ೊಂಡಿದದ ಯುಧಿಷ್ಠಿರನಿಗ ವಾಸುದ ೋವನು
ಹ ೋಳಿದನು:

“ಧಮಣರಾರ್! ಏಕ ಹೋಗ ನಿೋನು ಅಧಮಣಕಾಯಣಕ ೆ


ಒಪ್ತಪಗ ಯನಿುತ ?ಾ ಬಂಧುಗಳನುು ಕಳ ದುಕ ೊಂಡು
ಪ್ರಜ್ಞಾಹೋನನಾಗಿ ಅವನು ಕ ಳಗ ಬಿದಿದದದನು. ಧಮಣಜ್ಞನಾದ
ನಿೋನು ದುರ್ೋಣಧನನ ಶ್ರವನುು ಭಿೋಮಸ ೋನನು
ಪಾದಗಳಿಂದ ತುಳಿಯುವುದನುು ಏಕ ಉಪ ೋಕ್ಷ್ಸಲ್ಲಲಿ?”

ಯುಧಿಷ್ಠಿರನು ಹ ೋಳಿದನು:

“ಕೃಷ್ಣ! ವೃಕ ೊೋದರನು ಕ ೊರೋಧದಿಂದ ಕಾಲ್ಲನಿಂದ ರಾರ್ನನುು


ಮಟ್ಟಿದಿದು ನನಗೊ ಇಷ್ಿವಾಗಲ್ಲಲಿ. ಕುಲಕ್ಷಯದಲ್ಲಿ ಯಾವ
ಸಂತ ೊೋಷ್ವೂ ಇಲಿ! ಧೃತರಾಷ್ರನ ಮಕೆಳು ನಮಮನುು
ನಿತಾವೂ ವಂಚನ ಗಳಿಂದ ಮೋಸಗ ೊಳಿಸುತ್ರಾದದರು. ಅನ ೋಕ
ಕಠ ೊೋರಮಾತುಗಳನಾುಡಿ ನಮಮನುು ವನಕ ೆ ಕೊಡ
ಕಳುಹಸಿದರು. ಭಿೋಮಸ ೋನನ ಹೃದಯದಲ್ಲಿದದ ಆ ಅತ್ರೋವ
ದುಃಖ್ವು ಅವನನುು ಈ ರಿೋತ್ರ ನಡ ಸಿಕ ೊಂಡಿತು. ಹೋಗ
ರ್ೋಚಿಸಿ ನಾನು ಅವನ ಈ ಕ ಲಸವನುು ಉಪ ೋಕ್ಷ್ಸಲ್ಲಲಿ.
896
ಆದುದರಿಂದ ಪ್ರಜ್ಞ ಗಳಿಲಿದ ಲುಬಧನಾದ
ಕಾಮವಶಾನುಗನಾದ ದುರ್ೋಣಧನನಿಗ ಧಮಣ ಅಥವಾ
ಅಧಮಣ ಕಾಯಣವನ ುಸಗಿ ಪಾಂಡವ ಭಿೋಮನು ತನು
ಆಸ ಯನುು ಪ್ೊರ ೈಸಿಕ ೊಂಡಿದಾದನ !”

ಧಮಣರಾರ್ನು ಹೋಗ ಹ ೋಳಲು ಯದುಕುಲ ೊೋದವಹ ವಾಸುದ ೋವನು


ಬಹಳ ಕಷ್ಿದಿಂದ “ನಿನಗಿಷ್ಿವಾದಂತಾಗಲ್ಲ!” ಎಂದು ಹ ೋಳಿದನು.
ವಾಸುದ ೋವನು ಹೋಗ ಹ ೋಳಲು ಭಿೋಮನು ಯುದಧದಲ್ಲಿ
ಮಾಡಿದುದ ಲಿವನೊು ಅನುಮೋದಿಸಿದನು. ಅಸಹನಶ್ೋಲ
ಭಿೋಮಸ ೋನನಾದರ ೊೋ ದುರ್ೋಣಧನನನುು ಸಂಹರಿಸಿ
ಸಂತ ೊೋಷ್ದಿಂದ ಅಂರ್ಲ್ಲೋಬದಧನಾಗಿ ಅಣಣನ ಎದುರು ನಮಸೆರಿಸಿ
ನಿಂತುಕ ೊಂಡನು. ಆ ಮಹಾತ ೋರ್ಸಿವಯು ವಿರ್ಯದ ಹಷ್ಣದಿಂದ
ಕಣುಣಗಳನುರಳಿಸಿಕ ೊಂಡು ಧಮಣರಾರ್ ಯುಧಿಷ್ಠಿರನಿಗ ಹ ೋಳಿದನು:

“ರಾರ್ನ್! ಇಂದು ನಿನಗಾಗಿ ಈ ಪ್ೃಥಿವಯು ಕಂಟಕರನುು


ಕಳ ದುಕ ೊಂಡು ಕ್ಷ ೋಮವಾಗಿದ . ಸವಧಮಣವನುು
ಪಾಲ್ಲಸಿಕ ೊಂಡು ಇದರ ಮೋಳ ಪ್ರಶಾಸನ ಮಾಡು! ಯಾವ
ಮೋಸಪ್ತರಯನು ನಿನಗ ಮೋಸಗ ೈದನ ೊೋ ಆ ವ ೈರಿಯು
ಇಗ ೊೋ ಹತನಾಗಿ ಭೊಮಿಯ ಮೋಲ ಮಲಗಿದಾದನ .

897
ಕಠ ೊೋರಮಾತುಗಳನಾುಡುತ್ರಾದದ ನಿನು ಶ್ತುರಗಳಾದ
ದುಃಶಾಸನನ ೋ ಮದಲಾಗಿ ರಾಧ ೋಯ, ಶ್ಕುನಿ ಎಲಿರೊ
ಹತರಾಗಿದಾದರ . ರತುಸಮಾಕ್ತೋಣಣಳಾದ ಮಹಯು
ವನಪ್ವಣತಗಳ ಂದಿಗ ಹತಶ್ತುರವಾದ ನಿನುನುು
ಉಪಾಸಿಸುತಾಾಳ !”

ಯುಧಿಷ್ಠಿರನು ಹ ೋಳಿದನು:

“ನಿನು ವ ೈರವು ಕ ೊನ ಗ ೊಂಡಿತು. ರಾಜಾ ಸುರ್ೋಧನನು


ಹತನಾದನು. ಕೃಷ್ಣನ ಸಲಹ ಗಳನುು ಅನುಸರಿಸಿ ನಾವು ಈ
ವಸುಂಧರ ಯನುು ಗ ದ ದವು! ಒಳ ುಯದಾಯಿತು! ನಿೋನು
ಮಾತೃ ಋಣ ಮತುಾ ಕ ೊರೋಧ ಋಣ ಇವ ರಡರಿಂದಲೊ
ಮುಕಾನಾಗಿರುವ ! ಒಳ ುಯದಾಯಿತು! ದುಧಣಷ್ಣನನುು
ಗ ದಿದರುವ ! ಒಳ ುಯದಾಯಿತು! ಶ್ತುರವನುು
ಕ ಳಗುರುಳಿಸಿರುವ !”

ವನದಲ್ಲಿ ಮದಿಸಿದ ಕಾಡಾನ ಯನುು ಸಿಂಹವು ಹ ೋಗ ೊೋ ಹಾಗ


ಯುದಧದಲ್ಲಿ ದುರ್ೋಣಧನನನುು ಭಿೋಮಸ ೋನನು ಹ ೊಡ ದುರುಳಿಸಲು
ಕೃಷ್ಣನ ೊಂದಿಗ ಪಾಂಡವರು ಹಷ್ಠಣತರಾದರು. ಕುರುನಂದನನು
ಹತನಾಗಲು ಪಾಂಚಾಲರು ಮತುಾ ಸೃಂರ್ಯರು ಉತಾರಿೋಯಗಳನುು
898
ಮೋಲ ಹಾರಿಸಿದರು ಮತುಾ ಸಿಂಹನಾದಗ ೈದರು. ಹಷ್ಠಣತರಾಗಿ
ಕುಣಿದಾಡುತ್ರಾದದ ಅವರ ಭಾರವನುು ವಸುಂಧರ ಗೊ ಸಾಧಾವಾಗಲ್ಲಲಿ.
ಕ ಲವರು ಧನುಸುಿಗಳನುು ಟ ೋಂಕರಿಸಿದರು. ಇನುು ಕ ಲವರು
ಶ್ಂರ್ನಿಗಳನುು ಮಿೋಟುತ್ರಾದದರು. ಕ ಲವರು ಮಹಾಶ್ಂಖ್ಗಳನುು
ಊದಿದರ ಇನುು ಕ ಲವರು ದುಂದುಭಿಗಳನುು ಮಳಗಿಸಿದರು.
ಕ ಲವರು ಕುಣಿದಾಡಿದರು. ಕ ಲವರು ಪ್ರಿಹಾಸಮಾಡಿ ನಗುತ್ರಾದದರು. ಆ
ವಿೋರರು ಭಿೋಮಸ ೋನನ ಕುರಿತಾಗಿ ಈ ಮಾತುಗಳನಾುಡುತ್ರಾದದರು:

“ಇಂದು ರಣದಲ್ಲಿ ಗದ ಯಲ್ಲಿ ಅತ್ರ ಪ್ರಿಶ್ರಮಮಾಡಿರುವ


ಕೌರವ ೋಂದರನನುು ಕ ೊಂದು ದುಷ್ೆರವಾದ ಮಹಾ
ಕಾಯಣವನುು ಎಸಗಿರುವ ! ಮಹಾಸಮರದಲ್ಲಿ ಇಂದರನು
ವೃತರನ ವಧ ಗ ೈದಂತ ನಿೋನು ಶ್ತುರವಿನ ವಧ ಗ ೈದ ಯಂದು
ರ್ನರು ಭಾವಿಸಿದಾದರ . ವಿವಿಧ ಮಾಗಣಗಳಲ್ಲಿ ಮತುಾ
ಮಂಡಲಾಕಾರಗಳಲ್ಲಿ ಎಲಿಕಡ ತ್ರರುಗುತ್ರಾದದ ಈ ಶ್ ರ
ದುರ್ೋಣಧನನನುು ವೃಕ ೊೋದರನಲಿದ ಬ ೋರ ಯಾರು
ಸಂಹರಿಸಬಲಿವರಾಗಿದದರು? ಇತರರಿಗ ಸುದುಗಣಮವಾಗಿದದ
ಈ ವ ೈರವ ಂಬ ಸಮುದರವನುು ನಿೋನು ದಾಟ್ಟರುವ ! ಈ
ರಿೋತ್ರಯ ವಿರ್ಯವನುು ಸಂಪಾದಿಸಲು ಬ ೋರ ಯಾರಿಗೊ

899
ಸಾಧಾವಾಗುತ್ರಾರಲ್ಲಲಿ. ವಿೋರ! ಒಳ ುಯದಾಯಿತು! ಮದಿಸಿದ
ಆನ ಯಂತ ನಿೋನು ಸಂಗಾರಮದಲ್ಲಿ ದುರ್ೋಣಧನನ
ತಲ ಯನುು ನಿನು ಕಾಲ್ಲನಿಂದ ಒದ ದು ತುಳಿದ !
ಒಳ ುಯದಾಯಿತು ನಿೋನು ಸಿಂಹವು ಎಮಮಯ ರಕಾವನುು ಹೋರಿ
ಕುಡಿಯುವಂತ ಅದುಭತವಾಗಿ ಯುದಧಮಾಡಿ ದುಃಶಾಸನನ
ರಕಾವನುು ಕುಡಿದ ! ಒಳ ುಯದಾಯಿತು! ಧಮಾಣತಮ ರಾಜಾ
ಯುಧಿಷ್ಠಿರನ ಕುರಿತು ಅಪ್ರಾಧವ ಸಗಿದವರ ತಲ ಯ ಮೋಲ
ಸಾಹಸದಿಂದ ನಿನು ಕಾಲನುು ಮಟ್ಟಿದ . ಭಿೋಮ!
ಒಳ ುಯದಾಯಿತು! ದುರ್ೋಣಧನನನುು ವಧಿಸಿ ಶ್ತುರಗಳ
ಮೋಲ ಅಧಿಕಾರವನುು ಸಾಾಪ್ತಸಿದ ನಿನು ಈ ಮಹಾ ಯಶ್ಸುಿ
ಭೊಮಿಯಲ್ಲಿಯೋ ಪ್ರಥಿತವಾಗಿರುತಾದ ! ವೃತರನು ಹತನಾಗಲು
ಶ್ಕರನನುು ವಂದಿಮಾಗಧರು ಹ ೋಗ ಗೌರವಿಸಿ ಆನಂದಿಸಿದರ ೊೋ
ಹಾಗ ಅಮಿತರನನುು ಸಂಹರಿಸಿದ ನಿನುನುು ನಾವು ಗೌರವಿಸಿ
ಆನಂದಿಸುತ್ರಾದ ದೋವ . ದುರ್ೋಣಧನನ ವಧ ಯ ಸಮಯದಲ್ಲಿ
ಹಷ್ಣಗ ೊಂಡು ನಿಮಿರಿ ನಿಂತ್ರದದ ನಮಮ ರ ೊೋಮಕ ೊೋಟ್ಟಗಳು
ಈಗಲೊ ಕೊಡ ಹಷ್ಣಗ ೊಂಡು ಹಾಗ ಯೋ ನಿಂತ್ರವ
ಎನುುವುದನುು ತ್ರಳಿ!”

900
ಅಲ್ಲಿ ನ ರ ದಿದದ ವಿೋರರ್ೋಧರು ಭಿೋಮಸ ೋನನನುು ಈ ರಿೋತ್ರ ಹ ೋಳಿ
ಪ್ರಶ್ಂಸಿಸಿದರು.

ಹಾಗ ಒಟಾಿಗಿ ಹಷ್ಣದಿಂದ ಹ ೋಳುತ್ರಾದದ ಪಾಂಚಾಲ-ಪಾಂಡವ


ಪ್ುರುಷ್ವಾಾರ್ರರಿಗ ಮಧುಸೊದನನು ಹ ೋಳಿದನು:

“ರ್ನಾಧಿಪ್ರ ೋ! ಹತನಾಗಿರುವ ಶ್ತುರವನುು ಪ್ುನಃ ಪ್ುನಃ


ಕಠ ೊೋರ ಮಾತುಗಳಿಂದ ಪ್ತೋಡಿಸುವುದು ಸರಿಯಲಿ. ಈ
ಮಂದಬುದಿಧಯು ಈಗಾಗಲ ೋ ಹತನಾಗಿಹ ೊೋಗಿದಾದನ !
ಎಂದು ಪಾಪ್ತಗಳ ಸಹಾಯದಿಂದ ಸುಹೃದಯರ
ಆದ ೋಶ್ಗಳನುು ಮಿೋರಿದನ ೊೋ ಅಂದ ೋ ಈ ಪಾಪ್ತ ಲುಬಧನು
ಹತನಾದನು. ವಿದುರ, ದ ೊರೋಣ, ಕೃಪ್, ಗಾಂಗ ೋಯ, ಮತುಾ
ಸೃಂರ್ಯರು ಎಷ ಿೋ ಹ ೋಳಿದರೊ ಇವನು ಪಾಂಡವರಿಗ
ಅವರ ಪ್ತತಾರಂಶ್ವನುು ನಿೋಡಲ್ಲಲಿ! ಈ ಪ್ುರುಷಾಧಮನು
ಈಗ ಯಾರ ಮಿತರನಾಗಿರಲೊ ಶ್ತುರವಾಗಿರಲೊ
ರ್ೋಗಾನಾಗಿಲಿ. ಕಟ್ಟಿಗ ಯಂತ ಬಿದಿದರುವ ಇವನನುು
ಕಠಿಣವಾದ ಮಾತುಗಳಿಂದ ಬಗಿಗಸಲು ಪ್ರಯತ್ರುಸುವುದರಿಂದ
ಏನು ಪ್ರರ್ೋರ್ನ? ವಸುಧಾಧಿಪ್ರ ೋ! ಬ ೋಗ ರಥಗಳನ ುೋರಿ!
ಹ ೊೋಗ ೊೋಣ! ಒಳ ುಯದಾಯಿತು ಈ ಪಾಪಾತಮನು ತನು

901
ಅಮಾತಾರು ಮತುಾ ಬಂಧು-ಬಾಂಧವರನ ಹತನಾಗಿದಾದನ !”

ಕೃಷ್ಣನ ಈ ನಿಂದನ ಯನುು ಕ ೋಳಿ ನೃಪ್ ದುರ್ೋಣಧನನು ಕ ೊೋಪ್ವನುು


ತಡ ದುಕ ೊಳುಲಾರದ ೋ ಎದುದ ಕುಳಿತನು. ಎರಡು ಕ ೈಗಳನೊು ನ ಲಕ ೆ
ಒತ್ರಾಕ ೊಂಡು ಮೋಲ ದುದ ಪ್ೃಷ್ಿವನುು ಊರಿ ಕುಳಿತನು. ಹುಬಬನುು
ಗಂಟ್ಟಕ್ತೆ ಕೃಷ್ಣನನುು ದುರುಗುಟ್ಟಿ ನ ೊೋಡಿದನು. ಶ್ರಿೋರದ
ಅಧಣಭಾಗವು ಮೋಲ ಎದಿದದದ ಅವನ ರೊಪ್ವು ಬಾಲವನುು
ಕತಾರಿಸಿಕ ೊಂಡು ಕೃದಧನಾದ ಹ ಡ ಯಿತ್ರಾದ ವಿಷ್ಸಪ್ಣದಂತ ಕಾಣುತ್ರಾತುಾ.
ಆಗ ತನಗಾಗುತ್ರಾದದ ಪಾರಣಾಂತಕವಾಗಿರುವ ಘೊೋರ ವ ೋದನ ಯನೊು
ಲ ಕ್ತೆಸದ ೋ ದುರ್ೋಣಧನನು ವಾಸುದ ೋವನನುು ಕಠ ೊೋರ
ಮಾತುಗಳಿಂದ ನಿಂದಿಸಿದನು:

“ಕಂಸನ ದಾಸನ ಮಗನ ೋ! ಗದಾಯುದಧದಲ್ಲಿ


ಅಧಮಣಪ್ೊವಣಕವಾಗಿ ನನುನುು ಕ ಳಗುರುಳಿಸಿದುದರಿಂದ
ನಿನಗ ಸವಲಪವೂ ನಾಚಿಕ ಯಿಲಿವ ೋ? ತ ೊಡ ಯನುು
ಮುರಿಯುವಂತ ಮೋಸದಿಂದ ಭಿೋಮನಿಗ ನ ನಪ್ು
ಮಾಡುವಾಗ ನಿೋನು ಅರ್ುಣನನ ೊಡನ ಏನು
ಹ ೋಳಿದ ಯಂಬುದು ನನಗ ತ್ರಳಿದಿದ . ನಿರ್ವಾಗಿ
ಯುದಧಮಾಡುತ್ರಾದದ ಸಹಸಾರರು ಮಹೋಪಾಲರನುು ಅನ ೋಕ

902
ಕುಟಲ ೊೋಪಾಯಗಳ ಮೊಲಕ ಸಂಹಾರ ಮಾಡಿಸಿರುವ ನಿನಗ
ಲಜ ಾಯೊ ಇಲಿ, ಕರುಣ ಯೊ ಇಲಿ. ಅನುದಿನವೂ ಮಹಾ
ಶ್ ರರ ೊಡನ ಮಹಾ ಯುದಧವನುು ಮಾಡುತ್ರಾದದ
ಪ್ತತಾಮಹನನುು ಶ್ಂಖ್ಂಡಿಯನುು ಎದುರಿಗ ತಂದು
ಸಂಹರಿಸಿದ ! ದುಬುಣದಿಧಯೋ! ಅಶ್ವತಾಾಮವ ಂಬ ಆನ ಯನುು
ಕ ೊಂದು ಅವನ ೋ ಸತಾನ ಂದು ಹ ೋಳಿ ಆಚಾಯಣನಿಂದ
ಶ್ಸರತಾಾಗಮಾಡಿಸಿದುದು ನನಗ ತ್ರಳಿದಿಲಿವ ೋ? ಅಂತಹ
ವಿೋಯಣವಾನನನುು ಕೊರರಿ ಧೃಷ್ಿದುಾಮುನು ಕ ೊಂದುದನುು
ನಿೋನು ನ ೊೋಡಿದ ! ಆದರ ಅದನುು ನಿೋನು ತಡ ಯಲ್ಲಲಿ!
ಪಾಂಡುಪ್ುತರ ಅರ್ುಣನನ ವಧ ಗ ಂದು ಪ್ಡ ದಿದದ ಶ್ಕ್ತಾಯನುು
ರ್ಟ ೊೋತೆಚನ ವಧ ಗ ಬಳಸುವ ಕುತರಂತರವನುು ನಿೋನು
ಮಾಡಿದ . ನಿನಗಿಂತ ಪಾಪ್ತಗಳು ಇನಾುಯರಿದಾದರ ? ಬಾಹುವು
ತುಂಡಾಗಿ ಪಾರರ್ೋಪ್ವ ೋಶ್ಮಾಡಿದದ ಬಲಶಾಲ್ಲೋ
ಭೊರಿಶ್ರವನನುು ನಿನುದ ೋ ಸೊಚನ ಯಂತ ದುರಾತಮ
ಶ ೈನ ೋಯನು ಸಂಹರಿಸಿದನು! ಕಣಣನು ಪಾಥಣನ
ಸಂಹಾರವ ಂಬ ಉತಾಮ ಕಮಣವನುು ಮಾಡಹ ೊರಟ್ಟದಾದಗ
ನಿೋನು ಪ್ನುಗ ೋಂದರನ ಮಗ ಅಶ್ವಸ ೋನನನುು ಮೋಸದಿಂದ
ತಡ ದ ! ಮತ ಾ ಸಮರದಲ್ಲಿ ಹುಗಿದುಹ ೊೋಗಿದದ ರಥಚಕರವನುು

903
ಮೋಲ ತಾಲು ಪ್ರಯತ್ರುಸುವ ಸಂದಿಗಧ ಸಮಯದಲ್ಲಿ ನರಾಗರ
ಕಣಣನಿದಾದಗ ನಿೋನು ಅವನನುು ಕ ೊಲ್ಲಿಸಿದ ! ಒಂದು ವ ೋಳ
ನಿೋನು ನನ ೊುಡನ , ಕಣಣನ ೊಡನ ಅಥವಾ
ಭಿೋಷ್ಮದ ೊರೋಣರ ೊಡನ ಸಮರದಲ್ಲಿ ನಿರ್ವಾದ ಯುದಧವನ ುೋ
ಮಾಡಿದ ದಯಾದರ ವಿರ್ಯವು ಖ್ಂಡಿತವಾಗಿಯೊ
ನಿನುದಾಗುತ್ರಾರಲ್ಲಲಿ! ಪ್ುನಃ ಸವಧಮಣದಲ್ಲಿ ನಿರತರಾಗಿರುವ
ನಮಮವರಾದ ಇತರ ಪಾಥಿಣವರನೊು ನಿೋನು
ಅನಾಯಣವಾದ ಕುಟ್ಟಲಮಾಗಣಗಳನುು ಬಯಸಿ
ಸಂಹರಿಸಿದ !”

ವಾಸುದ ೋವನು ಹ ೋಳಿದನು:

“ಗಾಂಧಾರ ೋ! ಪಾಪ್ಮಾಗಣಗಳಲ್ಲಿ ನಡ ಯುತ್ರಾದದ ನಿೋನು


ಸಹ ೊೋದರರು, ಮಕೆಳು, ಬಾಂಧವರು ಮತುಾ ಸ ುೋಹತ
ಗಣಗಳ ಂದಿಗ ಹತನಾಗಿದಿದೋಯ! ನಿನು
ದುಷ್ೃತಗಳಿಂದಾಗಿಯೋ ಭಿೋಷ್ಮ-ದ ೊರೋಣರೊ ಹತರಾದರು.
ನಿನು ನಡತ ಯನ ುೋ ಅನುಸರಿಸಿದ ಕಣಣನೊ ಕೊಡ ಯುದಧದಲ್ಲಿ
ಹತನಾದನು. ಮೊಢ! ಲ ೊೋಭದಿಂದ ಮತುಾ ಶ್ಕುನಿಯ
ನಿಶ್ಚಯದಂತ ನಿೋನು ಪಾಂಡವರ ಪ್ತತಾರಜಿಣತ

904
ಅಧಣರಾರ್ಾವನುು ಅವರಿಗ ಕ ೊಡು ಎಂದು ಬ ೋಡಿಕ ೊಂಡರೊ
ಕ ೊಡಲ್ಲಲಿ. ದುಬುಣದ ಧೋ! ನಿೋನು ಭಿೋಮಸ ೋನನಿಗ
ವಿಷ್ವನುುಣಿಸಿದ . ಪಾಂಡವರ ಲಿರನೊು ಅವರ
ತಾಯಿರ್ಂದಿಗ ರ್ತುಗೃಹದಲ್ಲಿ ಸುಡಲು ಪ್ರಯತ್ರುಸಿದ .
ದುಷಾಿತಮ! ರರ್ಸವಲ ಯಾಜ್ಞಸ ೋನಿಯನುು ದೊಾತದ ಸಭ ಗ
ಎಳ ದುತಂದ ಅಪ್ರಾಧಕಾೆಗಿ ನಿನುನುು ಅಂದ ೋ
ಸಂಹರಿಸಬ ೋಕ್ತತುಾ! ರ್ೊರ್ನುು ಅರಿತ್ರರದ ದಧಮಣಜ್ಞನನುು
ಅಕ್ಷವಿದ ಾಯನುು ಚ ನಾುಗಿ ತ್ರಳಿದಿದದ ಸೌಬಲನ ಮೊಲಕ
ಮೋಸದಿಂದ ರ್ಯಿಸಿದ ಕಾರಣ ನಿೋನಿಂದು ರಣದಲ್ಲಿ
ಹತನಾಗಿದಿದೋಯ! ವನದಲ್ಲಿ ಪಾಂಡವರು ಬ ೋಟ ಗ ಂದು
ಹ ೊೋಗಿದಾದಗ ತೃಣಬಿಂದುವಿನ ಆಶ್ರಮದಲ್ಲಿ ಪಾಪ್ತ
ರ್ಯದರಥನ ಮೊಲಕ ಕೃಷ ಣಯನುು ಪ್ತೋಡಿಸಿದುದು ಮತುಾ
ಬಾಲಕ ಅಭಿಮನುಾ ಒಬಬನನ ುೋ ಅನ ೋಕರು ಯುದಧದಲ್ಲಿ
ಸಂಹರಿಸಿದುದು – ಈ ದ ೊೋಷ್ ಪಾಪ್ಗಳಿಂದಾಗಿ ನಿೋನು
ಇಂದು ರಣದಲ್ಲಿ ಹತನಾಗಿದಿದೋಯ!”

ದುರ್ೋಣಧನನು ಹ ೋಳಿದನು:

“ಕಲ್ಲತ್ರದ ದೋನ ! ವಿಧಿವತಾಾಗಿ ದಾನಗಳನಿುತ್ರಾದ ದೋನ ! ಶ್ತುರಗಳ

905
ತಲ ಯನುು ಮಟ್ಟಿ ಸಾಗರಪ್ಯಣಂತವಾದ ಭೊಮಿಯನುು
ಆಳಿದ ದೋನ ! ಇವ ಲಿವನೊು ನನಗಿಂತಲೊ ಹ ಚುಚ
ಮಾಡಿದವರು ಯಾರಿದಾದರ ? ಸವಧಮಣದಲ್ಲಿಯೋ
ದೃಷ್ಠಿಯಿಟುಿಕ ೊಂಡಿರುವ ಕ್ಷತರಬಂಧುಗಳಿಗ ಇಷ್ಿವಾದ
ನಿಧನವು ನನಗ ಪಾರಪ್ಾವಾಗಿದ . ಇದಕ್ತೆಂತಲೊ ಹ ಚಿಚನದು
ಯಾರಿಗ ದ ೊರಕ್ತದ ? ನೃಪ್ರಿಗ ಸುಲಭವಲಿದ ದ ೋವತ ಗಳಿಗ
ತಕುೆದಾದ ಮನುಷ್ಾ ಭ ೊೋಗಗಳನುು ನಾನು
ಅನುಭವಿಸಿದ ದೋನ . ಉತಾಮ ಐಶ್ವಯಣವನುು
ಪ್ಡ ದುಕ ೊಂಡ ನು. ಇವುಗಳನುು ನನಗಿಂತಲೊ ಹ ಚುಚ
ಪ್ಡ ದಿರುವವರು ಯಾರಿದಾದರ ? ಸುಹೃದಯರ ೊಡನ ಮತುಾ
ಅನುಯಾಯಿಗಳ ಡನ ನಾನು ಸವಗಣಕ ೆ ಹ ೊೋಗುತ್ರಾದ ದೋನ .
ನಿೋವುಗಳು ಸಂಕಲಪಗಳಿಲಿದ ೋ ಶ ೋಕ್ತಸುತಾಾ ಜಿೋವಿಸುವಿರಿ!”

ಕುರುರಾರ್ನ ಈ ಮಾತುಗಳನುು ಮುಗಿಸುತ್ರಾದದಂತ ಯೋ ಪ್ುಣಾ


ಸುಗಂಧಯುಕಾ ಪ್ುಷ್ಪಗಳ ಮಹಾವೃಷ್ಠಿಯಾಯಿತು. ಗಂಧವಣರು
ವಾದಾಗಳನುು ನುಡಿಸಿದರು ಮತುಾ ಅಪ್ಿರಗಣಗಳು ಹಾಡಿದರು.
ಸಿದಧರು ಪ್ುನಃ ಪ್ುನಃ “ಸಾಧು! ಸಾಧು!” ಎಂದು ಉದಗರಿಸಿದರು.
ಪ್ುಣಾಗಂಧಯುಕಾವಾದ, ಮೃದುವಾದ, ಸುಖ್ಕರವಾದ

906
ಮಂದವಾಯುವು ಬಿೋಸಿತು. ದಿಕುೆಗಳು ಪ್ರಕಾಶ್ಗ ೊಂಡವು. ಆಕಾಶ್ವು
ವ ೈಡೊಯಣದಂತ ಹ ೊಳ ಯಿತು. ದುರ್ೋಣಧನನನುು
ಗೌರವಿಸುವಂತಹ ಈ ಅದುಭತಗಳನುು ನ ೊೋಡಿ ವಾಸುದ ೋವ
ಪ್ುರಃಸರರಾದ ಅವರು ಅತಾಂತ ಲಜಿಾತರಾದಿರು. ಭಿೋಷ್ಮ, ದ ೊರೋಣ,
ಕಣಣ ಮತುಾ ಭೊರಿಶ್ರವಸರು ಅಧಮಣದಿಂದ ಹತರಾದುದನುು ಕ ೋಳಿ
ಶ ೋಕಾತಣರಾಗಿ ದುಃಖಿಸಿದರು. ದಿೋನಚ ೋತಸ ಪಾಂಡವರು ಅಪಾರ
ಚಿಂತ ಯಲ್ಲಿರುವುದನುು ಕಂಡ ಕೃಷ್ಣನು ಮೋಡಗಳ ಗುಡುಗಿನಂತಹ
ಧವನಿಯಲ್ಲಿ ಈ ಮಾತುಗಳನಾುಡಿದನು:

“ಅತ್ರ ಶ್ೋರ್ರವಾಗಿ ಅಸರಗಳನುು ಪ್ರರ್ೋಗಿಸಬಲಿ ಈ ಎಲಿ


ಮಹಾರಥ ವಿಕಾರಂತರನೊು ನಾಾಯಯುದಧದಲ್ಲಿ ನಿೋವು
ಸಂಹರಿಸಲು ಶ್ಕಾರಾಗಿರಲ್ಲಲಿ. ಆದುದರಿಂದ ನಾನು
ಉಪಾಯಗಳನುು ಬಳಸಿದುದರಿಂದ ಅವರು ಹತರಾದರು.
ಅನಾಥಾ ಪಾಂಡವರಿಗ ರ್ಯವು ಎಂದೊ ಗಳಿಸುತ್ರಾರಲ್ಲಲಿ! ಆ
ಎಲಿ ನಾಲವರು ಮಹಾತಮರೊ ಭೊಮಿಯಲ್ಲಿ
ಅತ್ರರಥರಾಗಿದದರು. ಧಮಣಪ್ೊವಣಕವಾಗಿ ಅವರನುು
ಸಂಹರಿಸಿಸಲು ಸವಯಂ ಲ ೊೋಕಪಾಲರಿಗೊ ಶ್ಕಾವಿರಲ್ಲಲಿ.
ಹಾಗ ಯೋ ಯುದಧದಲ್ಲಿ ಶ್ರಮವನ ುೋ ಕಾಣದ ಗದಾಪಾಣಿ

907
ಧಾತಣರಾಷ್ರನನುು ಧಮಣಪ್ೊವಣಕ ಸಂಹರಿಸಲು
ದಂಡಾಪಾಣಿ ಕಾಲನಿಗೊ ಶ್ಕಾವಿಲಿವಾಗಿತುಾ. ಈ ರಿೋತ್ರಯಾಗಿ
ಸಂಹರಿಸಿದ ವ ಂದು ನಿೋನು ನ ೊಂದುಕ ೊಳುಬಾರದು. ಅಧಿಕ
ಬಲಶಾಲ್ಲೋ ಶ್ತುರಗಳನುು ಅನ ೋಕ ಮಿಥ ೊಾೋಪಾಯಗಳಿಂದ
ವಧಿಸಬ ೋಕಾಗುತಾದ . ಹಂದ ಅಸುರಘ್ರತ್ರ ದ ೋವತ ಗಳ
ಕೊಡ ಇದ ೋ ಮಾಗಣವನುು ಅನುಸರಿಸಿದದರು.
ಸಾಧುಗಳ ಲಿರೊ ಇದ ೋ ಮಾಗಣವನುು ಅನುಸರಿಸುತಾಾರ .
ಕೃತಕೃತಾರಾಗಿದ ದೋವ . ಸಾಯಂಕಾಲವೂ ಆಗಿದ . ನಾವ ಲಿರೊ
ನಮಮ ನಮಮ ನಿವಾಸಗಳಿಗ ತ ರಳಲು ಬಯಸುತ್ರಾದ ದೋವ .
ನರಾಧಿಪ್ರ ೋ! ಕುದುರ -ಆನ -ರಥಗಳ ಂದಿಗ ಎಲಿರೊ
ವಿಶ್ರಮಿಸ ೊೋಣ!”

ವಾಸುದ ೋವನ ಮಾತನುು ಕ ೋಳಿ ತುಂಬಾ ಹಷ್ಠಣತರಾಗಿ


ಪಾಂಡವರ ೊಂದಿಗ ಪಾಂಚಾಲರು ಸಿಂಹಗಳ ಹಂದಿನಂತ
ಗಜಿಣಸಿದರು. ದುರ್ೋಣಧನನು ಹತನಾದುದನುು ನ ೊೋಡಿ
ಹಷ್ಣಗ ೊಂಡ ಆ ಪ್ುರುಷ್ಷ್ಣಭರು ಶ್ಂಖ್ಗಳನೊು ಮಾಧವನು
ಪಾಂಚರ್ನಾವನೊು ಜ ೊೋರಾಗಿ ಊದಿ ಮಳಗಿಸಿದರು.

ಅನಂತರ ಪ್ರಿಘ್ರಯುಧಗಳಂತಹ ತ ೊೋಳುಗಳುಳು ಮಹೋಕ್ಷ್ತರು

908
ಎಲಿರೊ ಪ್ರಹೃಷ್ಿರಾಗಿ ಶ್ಂಖ್ಗಳನುು ಊದುತಾಾ ನಿವಾಸಗಳಿಗ
ತ ರಳಿದರು. ಕೌರವ ಶ್ಬಿರದ ಕಡ ಬರುತ್ರಾದದ ಪಾಂಡವರನುು
ಯುಯುತುಿ ಮತುಾ ಸಾತಾಕ್ತಯರು ಹಂಬಾಲ್ಲಸಿ ಬಂದರು.
ಧೃಷ್ಿದುಾಮು, ಶ್ಖ್ಂಡಿೋ, ಸವಣ ದೌರಪ್ದ ೋಯರು ಮತುಾ ಅನಾ
ಮಹ ೋಷಾವಸರ ಲಿರೊ ತಮಮ ಶ್ಬಿರಗಳಿಗ ತ ರಳಿದರು. ನಾಟಕವು
ಮುಗಿದನಂತರ ರ್ನರ ಲಿರೊ ಹ ೊರಟುಹ ೊೋಗಿರುವ
ರಂಗಮಂಟಪ್ದಂತ್ರದದ, ಸಾವಮಿಯನುು ಕಳ ದುಕ ೊಂಡ ದುರ್ೋಣಧನನ
ಶ್ಬಿರವನುು ಪಾಥಣರು ಪ್ರವ ೋಶ್ಸಿದರು. ಉತಿವವು ಮುಗಿದ
ಪ್ಟಿಣದಂತ ಯೊ, ಸಪ್ಣಗಳಿಲಿದ ಸರ ೊೋವರದಂತ ಯೊ ಆ ಶ್ಬಿರವು
ಸಿರೋಯರು, ನಪ್ುಂಸಕರು ಮತುಾ ವೃದಧ ಅಮಾತಾರಿಂದ ಕೊಡಿತುಾ.
ಮದಲು ದುರ್ೋಣಧನನ ಎದುರು ಹ ೊೋಗುತ್ರಾದದ ಸ ೋವಕರು ಮಲ್ಲನ
ಕಾಷಾಯವಸರಗಳನುುಟುಿ ಕ ೈಮುಗಿದು ಅಲ್ಲಿಗ ಬರುತ್ರಾದದ
ಪಾಂಡವರನುು ಎದುರಿಸಿದರು. ಕುರುರಾರ್ನ ಶ್ಬಿರವನುು ತಲುಪ್ತ
ರಥಸತಾಮ ಪಾಂಡವರು ರಥಗಳಿಂದ ಕ ಳಗಿಳಿದರು. ಆಗ ನಿತಾವೂ
ಯಾರ ಪ್ತರಯ ಮತುಾ ಹತಗಳಲ್ಲಿ ನಿರತನಾಗಿದದನ ೊೋ ಆ
ಗಾಂಡಿೋವಧನಿವಗ ಕ ೋಶ್ವನು ನುಡಿದನು:

“ಭರತಸತಾಮ! ನಿೋನು ಮದಲು ಗಾಂಡಿೋವವನೊು ಅಕ್ಷಯ

909
ತೊಣಿೋರಗಳನೊು ಕ ಳಗಿಳಿಸು. ನಂತರ ನಿೋನೊ ಇಳಿ. ನಿನು
ನಂತರ ನಾನು ಕ ಳಗಿಳಿಯುತ ೋಾ ನ . ಅನರ್! ಇದರಿಂದ ನಿನಗ
ಶ ರೋಯಸುಿಂಟಾಗುತಾದ .”

ವಿೋರ ಪಾಂಡುಪ್ುತರ ಧನಂರ್ಯನು ಅದರಂತ ಯೋ ಮಾಡಿದನು.


ಅನಂತರ ಮೋಧಾವಿೋ ಕೃಷ್ಣನು ಕುದುರ ಗಳ ಕಡಿವಾಣಗಳನುು ಬಿಸುಟು
ಗಾಂಡಿೋವಧನಿವಯ ರಥದಿಂದ ಕ ಳಗಿಳಿದನು. ಆ ಸುಮಹಾತಮ
ಭೊತಗಳ ಈಶ್ವರನು ಕ ಳಗಿಳಿಯುತಾಲ ೋ ಗಾಂಡಿೋವಧನಿವಯ ದಿವಾ
ಧವರ್ದಿಂದ ಕಪ್ತಯು ಅಂತಧಾಣನನಾದನು. ದ ೊರೋಣ-ಕಣಾಣದಿಗಳ
ದಿವಾಾಸರಗಳಿಂದ ದಹಸಲಪಟ್ಟಿದದ ಆ ಮಹಾರಥವು ಈಗ ಅಗಿುಯಿಂದ
ಪ್ರತ್ರೋಪ್ಾವಾಗಿ ಪ್ರರ್ವಲ್ಲಸಿ ಉರಿಯತ ೊಡಗಿತು. ಗಾಂಡಿೋವಧನಿವಯ ಆ
ರಥವು ಬತಾಳಿಕ , ಕಡಿವಾಣ, ಕುದುರ ಗಳು, ನ ೊಗ, ಮೊಕ್ತಗಳ
ಸಮೋತವಾಗಿ ಭಸಿೀಭೊತವಾಗಿ ಭೊಮಿಯ ಮೋಲ ಬಿದಿದತು.

ಹೋಗ ಅದು ಭಸಿೀಭೊತವಾದುದನುು ನ ೊೋಡಿ ಪಾಂಡುಸುತರು


ವಿಸಿಮತರಾದರು. ಅರ್ುಣನನು ಕ ೈಮುಗಿದು ಪ್ರಣಯಪ್ೊವಣಕವಾಗಿ
ಕೃಷ್ಣನ ಕಾಲುಗಳನುು ಮುಟ್ಟಿ ನಮಸೆರಿಸಿ ಹ ೋಳಿದನು:

“ಗ ೊೋವಿಂದ! ಭಗವನ್! ಈ ರಥವು ಹ ೋಗ ಬ ಂಕ್ತಹತ್ರಾ


ಭಸಮವಾಗಿಹ ೊೋಯಿತು? ಈ ಮಹದಾಶ್ಚಯಣವು ಹ ೋಗ
910
ನಡ ಯಿತು? ಇದನುು ನಾನು ಕ ೋಳಬಹುದ ಂದು ನಿನಗನಿುಸಿದರ
ನನಗ ಹ ೋಳು!”

ವಾಸುದ ೋವನು ಹ ೋಳಿದನು:

“ಅರ್ುಣನ! ಇದರ ಮದಲ ೋ ಇದು ಅನ ೋಕ ವಿಧದ


ಅಸರಗಳಿಂದ ಸುಡಲಪಟ್ಟಿತುಾ. ಆದರ ಸಮರದಲ್ಲಿ ನಾನು
ಕುಳಿತುಕ ೊಂಡಿದುದದರಿಂದ ಅದು ಭಸಮವಾಗಿರಲ್ಲಲಿ. ನಿೋನು

911
ಕೃತಕೃತಾನಾದುದರಿಂದ ಇಂದು ಇದನುು ನಾನು
ವಿಮುಕಾಗ ೊಳಿಸಿದ ದೋನ . ಬರಹಾಮಸರದಿಂದ ಮದಲ ೋ
ಸುಟುಿಹ ೊೋಗಿದದ ಇದು ಈಗ ಭಸಿೀಭೊತವಾಯಿತು!”

ಬಳಿಕ ಭಗವಾನ್ ಕ ೋಶ್ವನು ಮುಗುಳುಗುತಾಾ ರಾರ್ ಯುಧಿಷ್ಠಿರನನುು


ಆಲಂಗಿಸಿ ಹ ೋಳಿದನು:

“ಕೌಂತ ೋಯ! ದ ೈವವಶಾತ್ ನಿೋನು ವಿರ್ಯಿಯಾಗಿರುವ !


ದ ೈವವಶ್ದಿಂದ ನಿನು ಶ್ತುರಗಳು ಸ ೊೋತ್ರದಾದರ !
ದ ೈವವಶ್ದಿಂದ ಗಾಂಡಿೋವಧನಿವ, ಪಾಂಡವ ಭಿೋಮಸ ೋನ,
ನಿೋನು ಮತುಾ ಪಾಂಡವ ಮಾದಿರೋಪ್ುತರರಿೋವಣರೊ
ಕುಶ್ಲ್ಲಗಳಾಗಿರುವಿರಿ! ವಿೋರರಿಗ ಕ್ಷಯಕಾರಕವಾಗಿದದ ಈ
ಸಂಗಾರಮದಲ್ಲಿ ದ ವೋಷ್ಠಗಳನುು ಸಂಹರಿಸಿ ಮುಕಾರಾಗಿರುವಿರಿ!
ಮುಂದ ಮಾಡಬ ೋಕಾದ ಕಾಯಣಗಳನುು ಶ್ೋರ್ರವಾಗಿ ಮಾಡು!
ಹಂದ ಗಾಂಡಿೋವಧನಿವರ್ಂದಿಗ ನಾನು ಉಪ್ಪ್ಿವಾಕ ೆ
ಬಂದಿದಾದಗ ಮಧುಪ್ಕಣವನಿುತುಾ ನಿೋನು ನನಗ ಹೋಗ
ಹ ೋಳಿದ ದಯಲಿವ ೋ? “ಕೃಷ್ಣ! ಈ ಭಾರತಾ ಧನಂರ್ಯನು ನಿನು
ಸಖ್ನೊ ಹೌದು. ಸವಣ ಆಪ್ತುಾಗಳಿಂದ ಇವನನುು
ರಕ್ಷ್ಸಬ ೋಕು!” ಎಂದು. ನಿನು ಮಾತ್ರಗ ಹಾಗ ಯೋ ಆಗಲ ಂದೊ

912
ನಾನು ನಿನಗ ಹ ೋಳಿದ ದ. ಆ ಶ್ ರ ಸತಾಪ್ರಾಕರಮಿ
ಸವಾಸಾಚಿಯು ಸಹ ೊೋದರರ ೊಂದಿಗ ವಿರ್ಯಿಯೊ
ಸುರಕ್ಷ್ತನೊ ಆಗಿದಾದನ ಮತುಾ ಈ ರ ೊೋಮಾಂಚಕಾರಿೋ
ವಿೋರಕ್ಷಯ ಸಂಗಾರಮದಿಂದ ಮುಕಾನಾಗಿದಾದನ .”

ಕೃಷ್ಣನು ಹೋಗ ಹ ೋಳಲು ಧಮಣರಾರ್ ಯುಧಿಷ್ಠಿರನು


ರ ೊೋಮರ ೊೋಮಗಳಲ್ಲಿಯೊ ಹಷ್ಣತುಂದಿಲನಾಗಿ ರ್ನಾದಣನನಿಗ
ಉತಾರಿಸಿದನು:

“ಅರಿಮದಣನ! ದ ೊರೋಣ-ಕಣಣರ ಬರಹಾಮಸರಗಳನುು


ನಿೋನಲಿದ ೋ ಬ ೋರ ಯಾರೊ – ಸಾಕ್ಷಾತ್ ವಜಿರೋ ಪ್ುರಂದರನೊ
– ಸಹಸಿಕ ೊಳುಲಾಗುತ್ರಾರಲ್ಲಲಿ! ನಿನು ಪ್ರಸಾದದಿಂದ
ಸಂಗಾರಮದಲ್ಲಿ ಅನ ೋಕರನುು ನಾವು ರ್ಯಿಸಿದ ವು ಮತುಾ
ಮಹಾರಣವನುು ಹ ೊಕ್ತೆದ ಪಾಥಣನು ಎಂದೊ
ಪಾರಾರ್ುಮಖ್ನಾಗಲ್ಲಲಿ! ಹಾಗ ಯೋ ನಿನು ಶ್ುಭ ತ ೋರ್ಸಿಿನ
ಗತ್ರಯಿಂದಾಗಿ ನಾನು ಮತ ಾ ಮತ ಾ ಅನ ೋಕ ಕಮಣಗಳ
ಶ್ುಭಫಲಗಳನುು ಪ್ಡ ಯುತ್ರಾದ ದೋನ . ಉಪ್ಪ್ಿವಾದಲ್ಲಿ ನನಗ
ಮಹಷ್ಠಣ ಕೃಷ್ಣದ ವೈಪಾಯನನು “ಧಮಣವ ಲ್ಲಿರುವುದ ೊೋ
ಅಲ್ಲಿ ಕೃಷ್ಣನಿರುವನು ಮತುಾ ಎಲ್ಲಿ ಕೃಷ್ಣನಿರುವನ ೊೋ ಅಲ್ಲಿ

913
ರ್ಯವಿದ !” ಎಂದು ಹ ೋಳಿದದನು.”

ಹೋಗ ಮಾತನಾಡಿಕ ೊಳುುತಾಾ ಆ ವಿೋರರು ದುರ್ೋಣಧನನ ಶ್ಬಿರವನುು


ಪ್ರವ ೋಶ್ಸಿದರು. ಪ್ರವ ೋಶ್ಸಿ ಕ ೊೋಶ್ಗಳನೊು ರತುಸಂಚಯಗಳನೊು
ತಮಮದಾಗಿಸಿಕ ೊಂಡರು. ಅಲ್ಲಿದದ ಬ ಳಿು, ಬಂಗಾರ, ಮಣಿ-ಮೌಕ್ತಾಕಗಳು,
ಆಭೊಷ್ಣಗಳು, ಕಂಬಳಿ ಮತುಾ ಜಿನಗಳು, ಅಸಂಖ್ಾ ದಾಸಿೋ-ದಾಸರು,
ರಾಜ ೊಾೋಪ್ಕರಣಗಳು, ಮತುಾ ಅಕ್ಷಯ ಧನವನುು ಪ್ಡ ದು ಆ
ಮಹ ೋಷಾವಸರು ಹಷ ೊೋಣದಾಗರಗ ೈದರು. ಆ ವಿೋರ ಪಾಂಡವರ ಲಿರೊ
ಸಾತಾಕ್ತರ್ಂದಿಗ ರಥಗಳಿಂದ ಕುದುರ ಗಳನುು ಬಿಚಿಚ ಅವುಗಳನುು
ಸಂತ ೈಸಿ ಒಂದ ಡ ಕುಳಿತುಕ ೊಂಡರು. ಆಗ ಮಹಾಯಶ್ಸಿವ
ವಾಸುದ ೋವನು

“ನಮಮ ಮಂಗಲಾಥಣವಾಗಿ ನಾವು ಶ್ಬಿರದ ಹ ೊರಗ ೋ


ರಾತ್ರರಯನುು ಕಳ ಯಬ ೋಕು!”

ಎಂದನು.

ಹಾಗ ಯೋ ಆಗಲ ಂದು ಹ ೋಳಿ ಸಾತಾಕ್ತರ್ಡನ ಸವಣ ಪಾಂಡವರೊ


ವಾಸುದ ೋವನ ಸಹತ ಮಂಗಲಾಥಣವಾಗಿ ಶ್ಬಿರದಿಂದ ಹ ೊರ
ಬಂದರು. ಶ್ತುರಗಳನುು ಸಂಹರಿಸಿದದ ಪಾಂಡವರು ಪ್ುಣಾ

914
ಅಮೋರ್ವತ್ರೋ ನದಿಯನುು ತಲುಪ್ತ ಅದರ ದಡದಲ್ಲಿ ಆ ರಾತ್ರರಯನುು
ಕಳ ಯಲು ತಂಗಿದರು. ಆಗ ಯಾದವನನುು ಹಸಿಾನಾಪ್ುರಕ ೆ
ಕಳುಹಸಲಾಯಿತು. ಪ್ರತಾಪ್ವಾನ್ ವಾಸುದ ೋವನು ಶ್ೋರ್ರವಾಗಿ
ದಾರುಕನ ೊಡನ ರಥವನ ುೋರಿ ರಾಜಾ ಅಂಬಿಕಾಸುತನಿದದಲ್ಲಿಗ
ಹ ೊರಟನು. ಸ ೈನಾಸುಗಿರೋವರನುು ಕಟ್ಟಿದದ ರಥದಲ್ಲಿ ಹ ೊರಟ್ಟದದ
ಅವನಿಗ

“ಪ್ುತರರನುು ಕಳ ದುಕ ೊಂಡ ಯಶ್ಸಿವನಿೋ ಗಾಂಧಾರಿಯನುು


ಸಮಾಧಾನಗ ೊಳಿಸು!”

ಎಂದು ಕ ೋಳಿಕ ೊಂಡರು. ಪಾಂಡವರಿಂದ ಆ ಸಲಹ ಯನುು ಪ್ಡ ದು


ಕೃಷ್ಣನು ಬಹಳಬ ೋಗ ಹತಪ್ುತರಳಾಗಿದದ ಗಾಂಧಾರಿಯ ಬಳಿ ಬಂದನು.

ಗದಾಯುದಧದಲ್ಲಿ ಭಿೋಮಸ ೋನನು ಒಪ್ಪಂದವನುು ಮುರಿದು ಮಹಾಬಲ


ದುರ್ೋಣಧನನನುು ಅನಾಾಯದಿಂದ ಸಂಹರಿಸಿದುದನುು ನ ೊೋಡಿ
ಯುಧಿಷ್ಠಿರನಿಗ ಮಹಾ ಭಯವು ಆವರಿಸಿತು. ಮೊರು ಲ ೊೋಕಗಳನೊು
ದಹಸಬಲಿ ಘೊೋರ ತಪ್ಸಿಿನಿಂದ ಯುಕಾಳಾಗಿದದ ತಪ್ಸಾನಿವತ
ಮಹಾಭಾಗ ಗಾಂಧಾರಿಯ ಕುರಿತು ಅವನು ಚಿಂತ್ರಸಿದನು. ಹೋಗ
ಚಿಂತ್ರಸುತ್ರಾರುವಾಗ ಗಾಂಧಾರಿಯ ಭುಗಿಲ ೋಳುವ ಕ ೊೋಪ್ವನುು
ಮದಲ ೋ ಪ್ರಶ್ಮನಗ ೊಳಿಸಬ ೋಕು ಎಂದು ಅವನ ಬುದಿಧಗ
915
ಹ ೊಳ ಯಿತು.

“ಈ ರಿೋತ್ರಯಲ್ಲಿ ನಾವು ಅವಳ ಪ್ುತರನನುು


ವಧಿಸಿದ ವ ನುುವುದನುು ಕ ೋಳಿ ಕುರದಧಮನಸಿಿನಿಂದಲ ೋ
ಉದಭವಿಸಿದ ಅಗಿುಯಿಂದ ಅವಳು ನಮಮನುು
ಭಸಮಮಾಡಿಬಿಡುತಾಾಳ ! ನಾಾಯಮಾಗಣದಲ್ಲಿ
ಯುದಧಮಾಡುತ್ರಾದದ ತನು ಮಗನನುು ಅನಾಾಯಮಾಗಣದಿಂದ
ಕ ೊಲಿಲಾಯಿತ ನುುವುದನುು ಕ ೋಳಿ ಆ ತ್ರೋವರ ದುಃಖ್ವನುು
ಗಾಂಧಾರಿಯು ಹ ೋಗ ಸಹಸಿಕ ೊಳುುವಳು?”

ಹೋಗ ಬಹಳವಾಗಿ ಚಿಂತ್ರಸಿ ಭಯಶ ೋಕಸಮನಿವತನಾದ


ಧಮಣರಾರ್ನು ವಾಸುದ ೋವನಿಗ ಈ ಮಾತನಾುಡಿದನು:

“ಗ ೊೋವಿಂದ! ಮನಸಿಿನಿಂದಲೊ ಪ್ಡ ದುಕ ೊಳುಲು


ಅಸಾಧಾವಾಗಿದದ ಈ ನಿಷ್ೆಂಟಕ ರಾರ್ಾವನುು ನಾವು ನಿನು
ಅನುಗರಹದಿಂದಲ ೋ ಪ್ಡ ದುಕ ೊಂಡಿದ ದೋವ . ರ ೊೋಮಹಷ್ಣಣ
ಸಂಗಾರಮದಲ್ಲಿ ಪ್ರತಾಕ್ಷ ನಿೋನ ೋ ಮಹಾ ಪ್ರಹಾರಗಳಿಗ
ಈಡಾದ ! ಹಂದ ದ ೋವಾಸುರ ಯುದಧದಲ್ಲಿ ಅಮರದ ವೋಷ್ಠಗಳ
ವಧ ಗಾಗಿ ಹ ೋಗ ಸಹಾಯವನಿುತುಾ ಅಮರದ ವೋಷ್ಠಗಳನುು
ಸಂಹರಿಸಿದ ರ್ೋ ಹಾಗ ನಮಗೊ ಸಾರಥಾದ
916
ಸಹಾಯವನಿುತುಾ ನಮಮನುು ರಕ್ಷ್ಸಿದ . ಒಂದುವ ೋಳ ನಿೋನು
ಮಹಾರಣದಲ್ಲಿ ಫಲುಗನನ ನಾಥನಾಗಿರದಿದದರ ಈ
ಸ ೋನಾಸಮುದರವನುು ನಾವು ರಣದಲ್ಲಿ ಗ ಲಿಲು ಹ ೋಗ
ಶ್ಕಾರಾಗುತ್ರಾದ ದವು? ನಮಮ ಹತ ೈಷ್ಠಯಾಗಿದುದಕ ೊಂಡು ನಿೋನು
ವಿಪ್ುಲ ಗದಾಪ್ರಹಾರಗಳನೊು, ಪ್ರಿರ್-ಶ್ಕ್ತಾ-ಭಿಂಡಿಪಾಲ-
ತ ೊೋಮರ-ಪ್ರಶ್ುಗಳ ಪ ಟುಿಗಳನೊು ಸಹಸಿಕ ೊಂಡಿರುವ
ಮತುಾ ಕಠ ೊೋರ ಮಾತುಗಳ ನಿಂದನ ಗಳನೊು ಪ್ಡ ದಿರುವ .
ದುರ್ೋಣಧನನು ಹತನಾಗಿ ಅವ ಲಿವುಗಳ
ಸಫಲವಾದಂತಾದವು,

ನಿತಾವೂ ಉಗರತಪ್ಸಿಿನಿಂದ ಕೃಶ್ಳಾಗಿರುವ ಆ ಮಹಾಭಾಗ


ಗಾಂಧಾರಿಯ ಕ ೊರೋಧವನುು ನಿೋನು ತ್ರಳಿದಿರುವ ! ಮಕೆಳು
ಮಮಮಕೆಳ ವಧ ಯನುು ಕ ೋಳಿ ನಿಶ್ಚಯವಾಗಿಯೊ ಅವಳು
ನಮಮನುು ಸುಟುಿಬಿಡುತಾಾಳ ! ಅವಳನುು ಪ್ರಸನುಗ ೊಳಿಸುವ
ಕಾಲವು ಬಂದ ೊದಗಿದ ಯಂದು ನನಗನಿುಸುತಾದ .
ಪ್ುರುಷ ೊೋತಾಮ! ಪ್ುತರವಾಸನದಿಂದ ಬ ಂದು ಕ ೊರೋಧದಿಂದ
ಉರಿಯುವ ದೃಷ್ಠಿಯ ಅವಳನುು ನ ೊೋಡಲು ನಿೋನಲಿದ ೋ
ಬ ೋರ ಯಾವ ಪ್ುರುಷ್ನಿಗ ಶ್ಕಾ? ಕ ೊರೋಧದಿಂದ

917
ಉರಿಯುತ್ರಾರುವ ಗಾಂಧಾರಿಯನುು ಪ್ರಶ್ಮನಗ ೊಳಿಸಲು
ನಿೋನು ಅಲ್ಲಿಗ ಹ ೊೋಗಬ ೋಕ ಂದು ನನಗನಿುಸುತಾದ . ನಿೋನ ೋ
ಲ ೊೋಕಗಳ ಹುಟುಿ ಮತುಾ ಅಂತಾ, ಕತಣ ಮತುಾ ವಿಕತಣ.
ಯುಕ್ತಾ ಮತುಾ ಕಾರಣಗಳ ಸಂಯುಕಾವಾದ ಮತುಾ
ಸಮರ್ೋಚಿತ ಮಾತುಗಳನುು ಬಲ ಿ! ಬ ೋಗನ ೋ ನಿೋನು
ಗಾಂಧಾರಿಯನುು ಶಾಂತಗ ೊಳಿಸಬಲ ಿ! ಅಲ್ಲಿ ಪ್ತತಾಮಹ
ಭಗವಾನ್ ಕೃಷ್ಣ ವಾಾಸನೊ ಇದಾದನ . ಗಾಂಧಾರಿಯ
ಕ ೊರೋಧವನುು ಕಡ ಗಾಣಿಸುವುದು ಪಾಂಡವರ ಹತ ೈಷ್ಠಯಾದ
ನಿನು ಸವಣಥಾ ಕತಣವಾವೂ ಆಗಿರುತಾದ !”

ಧಮಣರಾರ್ನ ಮಾತನುು ಕ ೋಳಿ ಯದುಕುಲ ೊೋದವಹನು ದಾರುಕನನುು


ಕರ ದು ರಥವನುು ಸರ್ುಾಗ ೊಳಿಸಿ ತರುವಂತ ಹ ೋಳಿದನು. ಕ ೋಶ್ವನ
ಮಾತನುು ಕ ೋಳಿ ದಾರುಕನು ತವರ ಮಾಡಿ ರಥವನುು ಸರ್ುಾಗ ೊಳಿಸಿ
ಮಹಾತಮ ಕ ೋಶ್ವನಿಗ ರಥವನುು ತಂದು ನಿವ ೋದಿಸಿದನು. ಆ ರಥವನುು
ಏರಿ ಯಾದವಶ ರೋಷ್ಿ ಕ ೋಶ್ವನು ತವರ ಮಾಡಿ ಹಸಿಾನಾಪ್ುರಕ ೆ ತ ರಳಿದನು.
ಪ್ರಯಾಣದ ನಂತರ ಭಗವಾನ್ ರಥಿೋ ವಿೋಯಣವಾನ್ ಮಾಧವನು
ನಾಗಸಾಹವಯವನುು ತಲುಪ್ತ ಪ್ರವ ೋಶ್ಸಿದನು. ರಥಘೊೋಷ್ದಿಂದ
ದಿಕುೆಗಳನುು ಮಳಗಿಸುತಾಾ ಆ ವಿೋರನು ನಗರವನುು ಪ್ರವ ೋಶ್ಸಿ

918
ಧೃತರಾಷ್ರನಿಗ ತ್ರಳಿಸಿ ಉತಾಮ ರಥದಿಂದ ಕ ಳಗಿಳಿದನು. ಆ
ಅಧಿೋನಾತಮನು ಧೃತರಾಷ್ರನ ಅರಮನ ಯನುು ಪ್ರವ ೋಶ್ಸಿ ಮದಲ ೋ
ಅಲ್ಲಿಗ ಆಗಮಿಸಿದದ ಋಷ್ಠಸತಾಮ ವಾಾಸನನುು ನ ೊೋಡಿದನು. ಕ ೋಶ್ವ
ರ್ನಾದಣನನು ಕೃಷ್ಣ ದ ವೈಪಾಯನನ ಮತುಾ ರಾರ್ನ ಪಾದಗಳಿಗ
ನಮಸೆರಿಸಿ ಗಾಂಧಾರಿಯನೊು ಅಭಿವಂದಿಸಿದನು. ಬಳಿಕ
ಯಾದವಶ ರೋಷ್ಿ ಅಧ ೊೋಕ್ಷರ್ನು ರಾರ್ ಧೃತರಾಷ್ರನ ಕ ೈಗಳನುು ಹಡಿದು
ಜ ೊೋರಾಗಿ ಅಳತ ೊಡಗಿದನು. ಮುಹೊತಣಕಾಲ ಶ ೋಕದಿಂದ
ಕಂಬನಿಯನುು ಸುರಿಸಿ ನಿೋರಿನಿಂದ ಕಣುಣಗಳನುು ಒರ ಸಿಕ ೊಂಡು
ಯಥಾವಿಧಿಯಾಗಿ ಆಚಮನವನುು ಮಾಡಿ ಅರಿಂದಮನು
ಧೃತರಾಷ್ರನಿಗ ಸಮರ್ೋಚಿತವಾದ ಈ ಮಾತನಾುಡಿದನು:

“ಪ್ರಭ ೊೋ! ನಿನಗ ತ್ರಳಿಯದ ೋ ಇರುವ ನಡ ದುಹ ೊೋದ ಮತುಾ


ನಡ ಯಲ್ಲರುವ ವಿಷ್ಯಗಳ ೋ ಇಲಿ! ಕಾಲವು ಹ ೋಗ
ನಡ ದುಕ ೊಳುುತಾದ ಎನುುವುದೊ ನಿನಗ ಚ ನಾುಗಿ ತ್ರಳಿದಿದ .
ನಿನು ಚಿತಾಾನುವತ್ರಣಗಳಾದ ಸವಣ ಪಾಂಡವರೊ ಈ
ಕುಲಕ್ಷಯ ಮತುಾ ಕ್ಷತ್ರರಯರ ನಾಶ್ವಾಗಬಾರದ ಂದು
ಪ್ರಯತ್ರುಸಿದರು. ತಾಳ ಮಯಿಂದ ಧಮಣವತಿಲ ಯುಧಿಷ್ಠಿರನು
ಸಹ ೊೋದರರ ೊಂದಿಗ ನಿಬಂಧನ ಯನುು ಮಾಡಿಕ ೊಂಡು

919
ವಂಚನ ಯ ದೊಾತದಲ್ಲಿ ಸ ೊೋತು ವನವಾಸವನುು
ಅನುಭವಿಸಿದನು. ನಾನಾವ ೋಷ್ಗಳಿಂದ ತಮಮನುು
ಅಡಗಿಸಿಕ ೊಂಡು ಅಜ್ಞಾತವಾಸವನೊು ನಡ ಸಿದರು.
ದುಬಣಲರಂತ ಅವರು ನಿತಾವೂ ಇನೊು ಅನಾ ಅನ ೋಕ
ಕ ಿೋಶ್ಗಳನುು ಅನುಭವಿಸಿದರು. ಯುದಧಕಾಲವು ಬಂದಾಗ
ಸವತಃ ನಾನ ೋ ಬಂದು ಸವಣಲ ೊೋಕಗಳ ಸಾನಿುಧಾದಲ್ಲಿ ಐದು
ಗಾರಮಗಳನುು ನಿನಿುಂದ ಯಾಚಿಸಿದ . ಕಾಲಪ ರೋರಿತನಾದ ನಿೋನು
ಲ ೊೋಭದಿಂದ ಅವುಗಳನುು ಬಿಟುಿಕ ೊಡಲ್ಲಲಿ. ನಿನು
ಅಪ್ರಾಧದಿಂದಾಗಿ ಸವಣ ಕ್ಷತ್ರರಯರೊ ನಾಶ್ಹ ೊಂದಿದಾದರ .
ಭಿೋಷ್ಮ, ಸ ೊೋಮದತಾ, ಬಾಹಿೋಕ, ಕೃಪ್, ದ ೊರೋಣ, ಮತುಾ
ಧಿೋಮತ ವಿದುರ ಇವರು ನಿತಾವೂ ನಿನಿುಂದ ಶಾಂತ್ರಯನುು
ಯಾಚಿಸುತ್ರಾದದರು. ಅದನೊು ನಿೋನು ಮಾಡಲ್ಲಲಿ. ಕಾಲದ
ಪ್ರಭಾವದಿಂದ ಬುದಿಧಯನುು ಕಳ ದುಕ ೊಂಡಿರುವವರ ಲಿರೊ
ಮೋಹಪ್ರವಶ್ರಾಗುತಾಾರ . ಹಾಗ ಯೋ ಹಂದ ಇದರ ಕುರಿತು
ನಿಧಣರಿಸಬ ೋಕಾಗಿರುವಾಗ ನಿೋನು ಮೊಢನಾಗಿದ ದ. ಇದು
ಕಾಲದ ಪ್ರಭಾವವಲಿದ ೋ ಮತ ೋಾ ನು? ಎಲಿವೂ ದ ೈವದ
ಅಧಿೋನವಾಗಿದ .

920
ಮಹಾರಾರ್! ಈ ದ ೊೋಷ್ವನುು ಪಾಂಡವರ ಮೋಲ
ಹ ೊರಿಸಬ ೋಡ! ಧಮಣದಲ್ಲಿಯಾಗಲ್ಲೋ, ನಾಾಯದಲ್ಲಿಯಾಗಲ್ಲೋ
ಮತುಾ ಸ ುೋಹದಲ್ಲಿಯಾಗಲ್ಲೋ ಮಹಾತಮ ಪಾಂಡವರು ಸವಲಪವೂ
ಗಡಿಯನುು ದಾಟ್ಟಲಿ. ಇವ ಲಿವೂ ನಿನುದ ೋ ದ ೊೋಷ್ಗಳ
ಫಲವ ಂದು ತ್ರಳಿದುಕ ೊಂಡು ನಿೋನು ಪಾಂಡುಪ್ುತರರ ಮೋಲ
ಅಸೊಯಪ್ಡಬಾರದು! ನಿನಗ ಮತುಾ ಗಾಂಧಾರಿಗ ಇಂದು
ಪ್ುತರಕೃತ ಫಲಗಳಾದ ಕುಲ, ವಂಶ್ ಮತುಾ ಪ್ತಂಡಗಳು
ಪಾಂಡವರಿಂದಲ ೋ ನಡ ಯಬ ೋಕಾಗಿದ . ಈ ಎಲಿ
ವಿಷ್ಯಗಳನೊು ಸಮಾಲ ೊೋಚಿಸಿ, ನಿನು ತಪ್ುಪಗಳನುು
ಮನಗಂಡು ಶ್ುಭಭಾವನ ಗಳಿಂದ ಪಾಂಡವರ ಕುರಿತು
ರ್ೋಚಿಸು. ನಿನಗ ನಮಸೆರಿಸುತ ೋಾ ನ . ನಿನು ಮೋಲ ಸವಭಾವತಃ
ಧಮಣರಾರ್ನಲ್ಲಿ ಭಕ್ತಾ ಮತುಾ ಸ ುೋಹಭಾವಗಳ ೋ ಇವ
ಎನುುವುದು ನಿನಗ ತ್ರಳಿದ ೋ ಇದ . ತನಗ ಅಪ್ಕಾರಗಳನ ುಸಗಿದ
ಶ್ತುರಗಳ ಂದಿಗ ಕದನವನಾುಡಿ ಹಗಲೊ ರಾತ್ರರ ಅವನು
ಸುಡುತ್ರಾದಾದನ . ಅವನಿಗ ಸುಖ್ವ ಂಬುದ ೋ ಇಲಿವಾಗಿದ . ನಿನು
ಮತುಾ ಯಶ್ಸಿವನಿೋ ಗಾಂಧಾರಿಯ ಕುರಿತೊ ಚಿಂತ್ರಸುತ್ರಾರುವ
ಅವನಿಗ ಶಾಂತ್ರಯಂಬುದ ೋ ಇಲಿವಾಗಿದ . ಪ್ುತರಶ ೋಕದಿಂದ
ಸಂತಪ್ಾರಾಗಿರುವ, ಮತುಾ ಬುದಿಧ-ಇಂದಿರಯಗಳು

921
ವಾಾಕುಲಗ ೊಂಡಿರುವ ನಿಮಮನುು ಸಂದಶ್ಣಸಲು ಅತಾಂತ
ನಾಚಿಕ ೊಂಡ ಅವನು ಇಲಿಗ ಈಗ ಬಂದಿರುವುದಿಲಿ.”

ಧೃತರಾಷ್ರನಿಗ ಹೋಗ ಹ ೋಳಿ ಯದೊತಾಮನು ಶ ೋಕಕಶ್ಣತ


ಗಾಂಧಾರಿಗ ಈ ಪ್ರಮ ವಾಕಾಗಳನಾುಡಿದನು:

“ಸೌಬಲ ೋಯಿ! ಸುವರತ ೋ! ನಾನು ಏನನುು ಹ ೋಳಲ್ಲರುವ ನ ೊೋ


ಅದನುು ಮನಸಿಿಟುಿ ಕ ೋಳು! ಇಂದು ಈ ಲ ೊೋಕದಲ್ಲಿ ನಿನು
ಸಮನಾಗಿರುವವರು ಇಲಿ. ನನು ಸನಿುಧಿಯಲ್ಲಿ ಸಭ ಯಲ್ಲಿ
ಎರಡೊ ಪ್ಕ್ಷಗಳಿಗ ಹತಕರವಾದ ಧಮಾಣಥಣಸಹತ
ಮಾತುಗಳನುು ನಿೋನು ಆಡಿದುದದು ಮತುಾ ಅದನುು ನಿನು
ಮಕೆಳು ಕ ೋಳದ ೋ ಇದುದದು ನನಗ ತ್ರಳಿದಿದ . ಆಗ
ರ್ಯಾಥಿಣಯಾದ ದುರ್ೋಣಧನನಿಗ ನಿೋನು ಕಠಿಣವಾದ ಈ
ಮಾತನಾುಡಿದ ದ: “ಮೊಢ! ನನು ಮಾತನುು ಕ ೋಳು! ಎಲ್ಲಿ
ಧಮಣವಿದ ರ್ೋ ಅಲ್ಲಿ ರ್ಯವಿದ !” ಇಗ ೊೋ! ನಿೋನು
ಹ ೋಳಿದಂತ ಯೋ ನಡ ದುಹ ೊೋಯಿತು! ಇದನುು ತ್ರಳಿದು ನಿೋನು
ಮನಸಿಿಗ ಶ ೋಕವನುು ಹಚಿಚಸಿಕ ೊಳುಬ ೋಡ! ಪಾಂಡವರ
ವಿನಾಶ್ಕಾೆಗಿ ಎಂದೊ ನಿನು ಬುದಿಧಯನುು ತ ೊಡಗಿಸಬ ೋಡ!
ತಪ್ಸಿಿನ ಬಲದಿಂದ ನಿೋನು ಕ ೊರೋಧದಿಂದ ಉರಿಯುವ

922
ದೃಷ್ಠಿಯಿಂದ ಸಚರಾಚರ ಭೊಮಿಯನ ುೋ ಭಸಮಮಾಡಲು
ಶ್ಕಾಳಾಗಿರುವ !”

ವಾಸುದ ೋವನ ಮಾತನುು ಕ ೋಳಿ ಗಾಂಧಾರಿಯು ಹೋಗ ಹ ೋಳಿದಳು:

“ಕ ೋಶ್ವ! ನಿೋನು ಹ ೋಳಿದುದು ಸರಿ! ಸುಟುಿಬಿಡುವ ಕಡ ಗ ೋ


ನನು ಬುದಿಧಯು ಹರಿಯುತ್ರಾತುಾ. ನಿನು ಮಾತನುು ಕ ೋಳಿ ಅದು
ಸಿಾರಗ ೊಂಡಿತು. ಪ್ುತರರನುು ಕಳ ದುಕ ೊಂಡ ಈ ಅಂಧವೃದಧ
ರಾರ್ನಿಗ ಆ ವಿೋರಪಾಂಡವರ ೊಂದಿಗ ನಿೋನ ೋ ಗತ್ರಯಾಗು!”

ಹೋಗ ಹ ೋಳಿ ಸಿೋರ ಯ ಸ ರಗಿನಿಂದ ಮುಖ್ವನುು ಮುಚಿಚಕ ೊಂಡು


ಪ್ುತರಶ ೋಕದಿಂದ ಸಂತಪ್ಾಳಾಗಿದದ ಗಾಂಧಾರಿಯು ಜ ೊೋರಾಗಿ
ರ ೊೋದಿಸಿದಳು. ಹೋಗ ಶ ೋಕಕಶ್ಣತಳಾದ ಅವಳನುು ಕ ೋಶ್ವನು
ಯುಕ್ತಾಯುಕಾ ಮಾತುಗಳಿಂದ ಸಮಾಧಾನಪ್ಡ ಸಿದನು. ಗಾಂಧಾರಿೋ
ಮತುಾ ಧೃತರಾಷ್ರರನುು ಸಮಾಧಾನಗ ೊಳಿಸುತ್ರಾದದ ಮಾಧವ ಕ ೋಶ್ವನು
ದೌರಣಿ ಅಶ್ವತಾಾಮನ ಸಂಕಲಪಭಾವವನುು ಅರಿತುಕ ೊಂಡನು. ಅವನು
ಕೊಡಲ ೋ ಮೋಲ ದುದ ದ ವೈಪಾಯನನ ಪಾದಗಳಿಗ ತಲ ಬಾಗಿ
ನಮಸೆರಿಸಿ ರಾಜ ೋಂದರ ಕೌರವನಿಗ ಹೋಗ ಂದನು:

“ಕುರುಶ ರೋಷ್ಿ! ನಿನು ಅನುಮತ್ರಯನುು ಕ ೋಳುತ ೋಾ ನ . ಮನಸಿನುು

923
ಶ ೋಕದಲ್ಲಿ ತ ೊಡಗಿಸಿಕ ೊಳುಬ ೋಡ. ದೌರಣಿಯಲ್ಲಿ ಪಾಪ್ಕಾರಿೋ
ಅಭಿಪಾರಯವು ಹುಟ್ಟಿಕ ೊಂಡಿರುವುದರಿಂದ ನಾನು ಬ ೋಗನ
ಮೋಲ ದಿದದ ದೋನ . ರಾತ್ರರಯಲ್ಲಿ ಪಾಂಡವರನುು ವಧಿಸುವ
ಬುದಿಧಯು ಅವನಲ್ಲಿದ ಎಂದು ನನಗ ಕಾಣುತ್ರಾದ .”

ಆ ಮಾತನುು ಕ ೋಳಿದ ಗಾಂಧಾರಿೋ ಸಹತನಾದ ಧೃತರಾಷ್ರನು


ಕ ೋಶ್ವನಿಗ ಹ ೋಳಿದನು:

“ಶ್ೋರ್ರವಾಗಿ ಹ ೊೋಗು! ಪಾಂಡವರನುು ಪ್ರಿಪಾಲ್ಲಸು!


ರ್ನಾದಣನ! ಬ ೋಗನ ನಾನು ನಿನ ೊುಂದಿಗ ಮತ ಾ
ಭ ೋಟ್ಟಯಾಗುತ ೋಾ ನ . ಅಚುಾತ! ದಾರುಕನ ೊಡನ ತವರ ಮಾಡಿ
ಅಲ್ಲಿಗ ಪ್ರಯಾಣಮಾಡು!”

ವಾಸುದ ೋವನು ಹ ೊರಟುಹ ೊೋದ ನಂತರ ಅಮೋಯಾತಮ


ಲ ೊೋಕನಮಸೃತ ವಾಾಸನು ರ್ನ ೋಶ್ವರ ಧೃತರಾಷ್ರನನುು
ಸಮಾಧಾನಗ ೊಳಿಸತ ೊಡಗಿದನು. ಕೃತಕೃತಾನಾದ ಧಮಾಣತಮ
ವಾಸುದ ೋವನೊ ಕೊಡ ಪಾಂಡವರನುು ರಕ್ಷ್ಸಲ ೊೋಸುಗ
ಹಸಿಾನಾಪ್ುರದಿಂದ ಶ್ಬಿರದ ಕಡ ಪ್ರಯಾಣಿಸಿದನು. ರಾತ್ರರಯಲ್ಲಿ
ಶ್ಬಿರವನುು ತಲುಪ್ತ ಪಾಂಡವರನುು ಕಂಡು ಅವರಿಗ
ನಡ ದುದ ಲಿವನೊು ಹ ೋಳಿ ಅವರ ೊಂದಿಗ ಸಾವಧಾನದಿಂದಿದದನು.
924
ಭಗ ೊುೋರುವಾದ ದುರ್ೋಣಧನನು ಕ ಳಗ ಬಿದದಕೊಡಲ ೋ ಧೊಳಿನಿಂದ
ಮುಚಿಚಹ ೊೋದನು. ಕ ದರಿ ಹ ೊೋಗಿದದ ತಲ ಗೊದಲನುು
ಸರಿಮಾಡಿಕ ೊಳುುತಾಾ ಅವನು ಹತುಾ ದಿಕುೆಗಳನೊು ನ ೊೋಡಿದನು.
ಕಷ್ಿದಿಂದ ತಲ ಗೊದಲನುು ಕಟ್ಟಿಕ ೊಂಡು ಹಾವಿನಂತ ಭುಸುಗುಟುಿತಾಾ
ಕ ೊೋಪ್ದಿಂದ ಕ ಂಪಾದ ಮತುಾ ಕಂಬನಿದುಂಬಿದ ಕಣುಣಗಳಿಂದ
ಸಂರ್ಯನ ಕಡ ನ ೊೋಡಿದನು. ಮದ ೊೋನಮತಾ ಆನ ಯಂತ ತನ ುರಡು
ಕ ೈಗಳನೊು ನ ಲದ ಮೋಲ ಬಡಿಯುತಾಾ ಚದುರಿಹ ೊೋಗಿದದ
ತಲ ಗೊದಲನುು ಅಲಾಿಡಿಸುತಾಾ, ಹಲುಿಗಳನುು ಕಟಕಟನ ಕಡಿಯುತಾಾ,
ನಿಟುಿಸಿರು ಬಿಡುತಾಾ ಪಾಂಡವ ಜ ಾೋಷ್ಿನನುು ನಿಂದಿಸುತಾಾ ಸಂರ್ಯನಿಗ
ಹ ೋಳಿದನು:

“ಅಸರಧಾರಿಗಳಲ್ಲಿ ಶ ರೋಷ್ಿ ಭಿೋಷ್ಮ ಶಾಂತನವ, ಗೌತಮ, ಶ್ಕುನಿ,


ದ ೊರೋಣ, ಅಶ್ವತಾಾಮ, ಶ್ಲಾ, ಶ್ ರ ಕೃತವಮಣ ಇವರುಗಳ
ರಕ್ಷಣ ಯಲ್ಲಿದದ ನಾನ ೋ ಈ ಅವಸ ಾಯನುು ಹ ೊಂದಿದ ದೋನ !
ಕಾಲವನುು ಅತ್ರಕರಮಿಸುವುದು ಕಷ್ಿ! ಹನ ೊುಂದು
ಅಕ್ಷ ೊೋಹಣಿೋ ಸ ೋನ ಗಳ ಒಡ ಯನಾದ ನನಗ ೋ ಈ ದಶ ಯು
ಪಾರಪ್ಾವಾಯಿತ ಂದರ ಬರುವಂತಹ ಕಾಲವನುು
ಹಂದ ಕಳುಹಸಲು ಸಾಧಾವ ೋ ಇಲಿ! ಸಂಗರದಲ್ಲಿ ನನುವರು
ಯಾರಾದರೊ ಜಿೋವಂತ ಉಳಿದಿದದರ ಅವರಿಗ ಭಿೋಮಸ ೋನನು
925
ನನುನುು ಹ ೋಗ ಗದಾಯುದಧದ ನಿಯಮಗಳನುು ಉಲಿಂಘ್ಸಿ
ಸಂಹರಿಸಿದನ ನುುವುದನುು ಹ ೋಳಬ ೋಕು! ಪಾಂಡವರು
ಭೊರಿಶ್ರವ, ಕಣಣ, ಭಿೋಷ್ಮ ಮತುಾ ದ ೊರೋಣರ ಕುರಿತು ಅನ ೋಕ
ಕೊರರ ಕಮಣಗಳನ ುಸಗಿದಾದರ . ಅಕ್ತೋತ್ರಣಯನುುಂಟುಮಾಡುವ
ಈ ಕೊರರಕಮಣಗಳನುು ಮಾಡಿರುವುದರಿಂದ ಪಾಂಡವರು
ಸತುಪರುಷ್ರ ನಿಂದನ ಗ ಒಳಗಾಗುತಾಾರ ಎಂದು ನನು
ಅಭಿಪಾರಯ. ವಂಚನ ಯಿಂದ ಪ್ಡ ದುಕ ೊಂಡ ವಿರ್ಯದಿಂದ
ಸತಾವಯುಕಾನಾದ ಯಾರು ತಾನ ೋ ಸಂತ ೊೋಷ್ಪ್ಡುತಾಾನ ?
ನಿಯಮವನುು ಉಲಿಂಘ್ಸುವವನನುು ಯಾವ ವಿಧಾವಂಸನು
ತಾನ ೋ ಸಮಾಮನಿಸ ಬಯಸುತಾಾನ ? ಪಾಪ್ತ ಪಾಂಡುಪ್ುತರ
ವೃಕ ೊೋದರನು ಸಂತ ೊೋಷ್ಪ್ಡುವಂತ ಅಧಮಣದಿಂದ
ರ್ಯವನುು ಪ್ಡ ದ ಯಾವ ಪ್ಂಡಿತನು ತಾನ ೋ
ಸಂತ ೊೋಷ್ಪ್ಟಾಿನು? ಭಿೋಮಸ ೋನನು ಕ ೊೋಪ್ದಿಂದ
ತ ೊಡ ಮುರಿದಿದದ ನನು ತಲ ಯನುು ಕಾಲ್ಲನಿಂದ ತುಳಿದನು.
ಇದಕ್ತೆಂತಲೊ ವಿಚಿತರವಾದು ಬ ೋರಾವುದಿದ ? ಸಂರ್ಯ!
ತ ೋರ್ಸಿಿನಿಂದ ಬ ಳಗುತ್ರಾರುವ, ಸಂಪ್ತ್ರಾನಿಂದ ಕೊಡಿರುವ
ಮತುಾ ಬಂಧುಗಳ ಮಧಾವಿರುವವನಿಗ ಹೋಗ ಮಾಡುವ
ನರನು ಸನಾಮನಾನ ೋ ಸರಿ! ನನು ಮಾತಾಪ್ತತರಿಬಬರೊ

926
ಕ್ಷತರಧಮಣವನುು ತ್ರಳಿದವರು. ದುಃಖಾತಣರಾಗಿರುವ ಅವರಿಗ
ನನು ಈ ಮಾತುಗಳನುು ತ್ರಳಿಸಬ ೋಕು. ನಾನು ಯಜ್ಞಗಳನುು
ಮಾಡಿದ ದೋನ . ಭೃತಾರನುು ಸಾಕ್ತಸಲಹದ ದೋನ . ಸಾಗರದ ೊಂದಿಗ
ಈ ಭೊಮಿಯನುು ಆಳಿದ ದೋನ . ಜಿೋವಂತವಿರುವಾಗಲ ೋ
ಅಮಿತರರ ತಲ ಗಳನುು ಮಟ್ಟಿದ ದೋನ . ಯಥಾಶ್ಕ್ತಾ
ದಾನಮಾಡಿದ ದೋನ . ಮಿತರರಿಗ ಪ್ತರಯವಾದುದನುು ಮಾಡಿದ ದೋನ .
ಅಮಿತರರ ಲಿರನೊು ಬಾಧಿಸಿದ ದೋನ . ನನು ಹಾಗ
ಸುಖಾಂತಾವನುು ಪ್ಡ ದಿರುವವ ಬ ೋರ ಯಾರಿದಾದರ ?
ಪ್ರರಾಷ್ರಗಳ ರಾರ್ರನುು ಗ ದುದ ದಾಸರನಾುಗಿಸಿ
ಭ ೊೋಗಿಸಿದ ದೋನ . ಪ್ತರಯರಾದವರಿಗ ಒಳ ುಯದನುು
ಮಾಡಿದ ದೋನ . ನನಗಿಂತಲೊ ಸುಖಾಂತಾವನುು
ಹ ೊಂದಿರುವವರು ಯಾರಿದಾದರ ? ಸವಣಬಾಂಧವರನೊು
ಸಮಾಮನಿಸಿದ ದೋನ . ರ್ನರು ನನುನುು ಮನಿುಸಿ ಸಂಪ್ೊಜಿಸಿದಾದರ .
ಧಮಾಣಥಣಕಾಮಗಳನುು ಸ ೋವಿಸಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ನೃಪ್ಮುಖ್ಾರನ ುೋ ನನು ಆಜ್ಞಾಧಾರಕರನಾುಗಿ
ಮಾಡಿಕ ೊಂಡಿದ ದೋನ . ಅವರಿಂದ ಸುದುಲಣಭವಾದ
ಗೌರವವನೊು ಪ್ಡ ದುಕ ೊಂಡಿದ ದೋನ . ನನಗಿಂತಲೊ

927
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ವಿಧಿವತಾಾಗಿ ನನು ಅಧಿೋನಗ ೊಳಿಸಿಕ ೊಂಡಿದ ದೋನ ಮತುಾ
ದಾನಮಾಡಿದ ದೋನ . ರ ೊೋಗರಹತ ಆಯುಸಿನುು ಪ್ಡ ದಿದ ದೋನ .
ಸವಧಮಣದಿಂದ ಲ ೊೋಕಗಳನುು ರ್ಯಿಸಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ಅದೃಷ್ಿವಶಾತ್ ನಾನು ಯಾವಾಗಲೊ ಯುದಧದಲ್ಲಿ
ಗ ಲಿಲಪಡಲ್ಲಲಿ. ಸ ೋವಕರಂತ ಯಾವಾಗಲೊ ಶ್ತುರಗಳಿಗ
ಶ್ರಣಾಗಲ್ಲಲಿ. ಅದೃಷ್ಿವಶಾತ್ ನನುಲ್ಲಿದದ ವಿಪ್ುಲ ಸಂಪ್ತುಾ
ನಾನು ತ್ರೋರಿಹ ೊೋದ ನಂತರವ ೋ ಅನಾರ ವಶ್ವಾಗುತಾದ .
ಸವಧಮಣದಲ್ಲಿ ನಿರತರಾಗಿರುವ ಕ್ಷತರಬಂಧುಗಳಿಗ ಇಷ್ಿವಾದ
ನಿಧನವನ ುೋ ನಾನು ಪ್ಡ ದಿದ ದೋನ . ನನಗಿಂತಲೊ
ಸುಖಾಂತಾವನುು ಹ ೊಂದಿರುವವರು ಯಾರಿದಾದರ ?
ಒಳ ುಯದಾಯಿತು ನಾನು ವ ೈರತವದಿಂದ ಹಂದ ಸರಿಯಲ್ಲಲಿ.
ಸಾಮಾನಾನಂತ ರ್ಯಿಸಲಪಡಲ್ಲಲಿ. ಒಳ ುಯದಾಯಿತು ನನು
ಬುದಿಧಯು ಯಾವುದ ೋ ರಿೋತ್ರಯಲ್ಲಿ ದಾರಿ ತಪ್ತಪ
ಪ್ರಾಜಿತನಾಗಲ್ಲಲಿ. ಮಲಗಿದದವನನುು ಕ ೊಲುಿವಂತ ,
ಮತ ೋಾ ರಿದವನನುು ಕ ೊಲುಿವಂತ ಅಥವಾ ವಿಷ್ವನುು ಕ ೊಟುಿ
ಕ ೊಲುಿವಂತ ಧಮಣವನುು ಮಿೋರಿ ಅಧಮಣದಿಂದ ಭಿೋಮನು

928
ನನುನುು ಸಂಹರಿಸಿದನು. ಅಶ್ವತಾಾಮ, ಕೃತವಮಣ ಮತುಾ
ಕೃಪ್ ಶಾರದವತರಿಗ ನನು ಈ ಮಾತನುು ತ್ರಳಿಸಬ ೋಕು.
ಅಧಮಣದಿಂದ ನಡ ದುಕ ೊಂಡಿರುವ ಮತುಾ ಅನ ೋಕಬಾರಿ
ಒಪ್ಪಂದಗಳನುು ಮುರಿದಿರುವ ಪಾಂಡವರನುು ಯಾವ
ಕಾರಣಕೊೆ ನಂಬಬಾರದು.”

ಬಳಿಕ ದುರ್ೋಣಧನನು ವಾತ ಣಗಳನುು ಕ ೊಂಡ ೊಯುಾವ ದೊತರಿಗ


ಹೋಗ ಹ ೋಳಿದನು:

“ರಣದಲ್ಲಿ ಭಿೋಮನಿಂದ ಅಧಮಣಪ್ೊವಣಕವಾಗಿ ಹತನಾದ


ನಾನು ಸವಗಣಗತರಾಗಿರುವ ದ ೊರೋಣ, ಶ್ಲಾ, ಕಣಣ,
ವೃಷ್ಸ ೋನ, ಶ್ಕುನಿ, ರ್ಲಸಂಧ, ಭಗದತಾ, ಸೌಮದತ್ರಾ,
ರ್ಯದರಥ, ದುಃಶಾಸನನ ೋ ಮದಲಾದ ನನು ಆತಮಸಮಾನ
ಸಹ ೊೋದರರು, ದುಃಶಾಸನನ ಮತುಾ ನನು ಮಗ ಲಕ್ಷಮಣ
ಮತುಾ ಇನೊು ಅನ ೋಕ ಅನ ೋಕ ಸಹಸರ ನನುವರನುು
ಹಂಬಾಲ್ಲಸಿ, ಸಂಗಡಿಗರನುು ಕಳ ದುಕ ೊಂಡ
ದಾರಿಹ ೊೋಕನಂತ ಏಕಾಕ್ತಯಾಗಿ ಹ ೊೋಗುತ್ರಾದ ದೋನ .
ಸಹ ೊೋದರರೊ ಪ್ತ್ರಯೊ ಹತರಾದರ ನುುವುದನುು ಕ ೋಳಿ ನನು
ತಂಗಿ ದುಃಶ್ಲ ಯು ದುಃಖಾತಣಳಾಗಿ ರ ೊೋದಿಸುವುದಿಲಿವ ೋ?

929
ಅವಳ ಭವಿಷ್ಾವ ೋನು? ರ ೊೋದಿಸುತ್ರಾರುವ
ಸ ೊಸ ಯಂದಿರಿಂದಲೊ ಮಮಮಕೆಳ ಪ್ತ್ರುಯರಿಂದಲೊ
ಆವೃತನಾದ ಗಾಂಧಾರಿೋಸಹತನಾದ ನನು ವೃದಧ ಪ್ತತನು
ಯಾವ ಗತ್ರಯನುು ಪ್ಡ ಯುತಾಾನ ? ಪ್ುತರನನೊು ಪ್ತ್ರಯನೊು
ಕಳ ದುಕ ೊಂಡ ಕಲಾಾಣಿೋ ಪ್ೃಥುಲ ೊೋಚನ ಲಕ್ಷಮಣನ
ತಾಯಿಯೊ ಕೊಡ ಬ ೋಗನ ೋ ವಿನಾಶ್ವನುು
ಹ ೊಂದುವುದಿಲಿವ ೋ? ಪ್ರಿವಾರರ್ಕ ವಾಗಿವಶಾರದ
ಚಾವಾಣಕನ ೋನಾದರೊ ಇದನುು ತ್ರಳಿದರ ನಿಶ್ಚಯವಾಗಿಯೊ
ಆ ಮಹಾಭಾಗನು ಇದಕ ೆ ಪ್ರತ್ರೋಕಾರವನುು ಮಾಡುತಾಾನ .
ಮೊರುಲ ೊೋಕಗಳಲ್ಲಿಯೊ ಪ್ುಣಾವ ಂದು ವಿಶ್ುರತವಾಗಿರುವ
ಈ ಸಮಂತಪ್ಂಚಕದಲ್ಲಿ ಸಾವನುಪ್ತಪ ನಾನು
ಶಾಶ್ವತಲ ೊೋಕಗಳನುು ಪ್ಡ ಯುತ ೋಾ ನ .”

ನೃಪ್ತ್ರಯ ಈ ಪ್ರಲಾಪ್ವನುು ಕ ೋಳಿ ಕಂಬನಿದುಂಬಿದ ಸಹಸಾರರು


ರ್ನರು ಹತುಾ ದಿಕುೆಗಳಿಗೊ ಓಡಿಹ ೊೋದರು. ಆಗ
ಸಾಗರವನಗಳ ಂದಿಗ , ಚರಾಚರಗಳ ಂದಿಗ ಪ್ೃಥಿವಯು
ಘೊೋರರೊಪ್ವನುು ತಾಳಿ ಸಿಡಿಲ್ಲನ ಶ್ಬಧದ ೊಂದಿಗ ನಡುಗತ ೊಡಗಿತು.
ದೊತರು ದ ೊರೋಣಪ್ುತರನ ಬಳಿಹ ೊೋಗಿ ಗದಾಯುದಧದಲ್ಲಿ
ನಡ ದುದನೊು ಪಾಥಿಣವನ ಸಂಹಾರವನೊು ನಡ ದಂತ
930
ವರದಿಮಾಡಿದರು. ಆತಣರಾಗಿದದ ಆ ದೊತರು ಅವ ಲಿವನೊು
ದ ೊರೋಣಪ್ುತರನಿಗ ವರದಿಮಾಡಿ, ಬಹಳ ಹ ೊತುಾ ಅದರ ಕುರಿತ ೋ
ಚಿಂತ್ರಸುತಾಾ ಎಲ್ಲಿಂದ ಬಂದಿದದರ ೊೋ ಅಲ್ಲಿಗ ಹ ೊರಟು ಹ ೊೋದರು.

ಹದಿನ ಂಟನ ೋ ದಿನದ ಯುದಧ:


ಅಶ್ವತಾಾಮನಿಗ ಕುರುಸ ೋನಾಪ್ತಾದ
ಅಭಿಷ ೋಕ
ವಾತಾಣವಾಹಗಳಿಂದ ದುರ್ೋಣಧನನು ಹತನಾದನ ಂದು ಕ ೋಳಿ
ಹತರಾಗದ ೋ ಉಳಿದಿದದ ಆದರ ನಿಶ್ತ ಬಾಣಗಳಿಂದ, ಗದ -ತ ೊೋಮರ-
ಶ್ಕ್ತಾಗಳ ಹ ೊಡ ತದಿಂದ ಗಾಯಗ ೊಂಡಿದದ ಕೌರವರ ಮಹಾರಥರು –
ಅಶ್ವತಾಾಮ, ಕೃಪ್ ಮತುಾ ಸಾತವತ ಕೃತವಮಣರು – ತವರ ಮಾಡಿ
ವ ೋಗಶಾಲ್ಲೋ ಕುದುರ ಗಳ ಂದಿಗ ರಣರಂಗಕ ೆ ತಲುಪ್ತದರು. ಅಲ್ಲಿ
ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದದ ಮಹಾಶಾಲ
ವೃಕ್ಷದಂತ ಕ ಳಗ ಬಿದಿದದದ ಮಹಾತಮ ಧಾತಣರಾಷ್ರನನುು ನ ೊೋಡಿದರು.
ಅರಣಾದಲ್ಲಿ ವಾಾಧನಿಂದ ಕ ಳಗುರುಳಿಸಲಪಟಿ ಮಹಾಗರ್ದಂತ ಅವನು
ರಕಾದಲ್ಲಿ ತ ೊೋಯುದಹ ೊೋಗಿ ನ ಲದಮೋಲ ಚಡಪ್ಡಿಸುತ್ರಾದದನು. ರಕಾದ
931
ಕ ೊೋಡಿಯಲ್ಲಿಯೋ ಮುಳುಗಿ ಹ ೊೋಗಿ ಪಾರಣಸಂಕಟದಿಂದ
ಹ ೊರಳಾಡುತ್ರಾದದ ಅವನು ತನು ಇಚ ೆಯಿಂದಲ ೋ ಕ ಳಗ ಬಿದಿದದದ
ಸೊಯಣನ ಚಕರದಂತ ಕಾಣುತ್ರಾದದನು. ಮೋಲ ದದ ಭಿರುಗಾಳಿಯಿಂದ
ಒಣಗಿದ ಸಾಗರದಂತ ಮತುಾ ಹಮದಿಂದ ಆವೃತವಾದ
ಆಕಾಶ್ಮಂಡಲದಿಂದ ಕೊಡಿದ ಪ್ೊಣಣಚಂದರನಂತ
ದುರ್ೋಣಧನನು ಕಾಣುತ್ರಾದದನು. ಮಾತಂಗಸಮ ವಿಕರಮಿಯಾಗಿದದ ಆ
ದಿೋರ್ಣಭುರ್ ನೃಪ್ತ್ರಸತಾಮನು ಧೊಳಿನಿಂದ ತುಂಬಿಹ ೊೋಗಿದುದ,
ಧನವನುು ಕಸಿದುಕ ೊಳುುವ ಇಚ ೆಯಿಂದ ಸ ೋವಕರು ಮುತುಾವಂತ
ಸುತಾಲೊ ಘೊೋರ ಭೊತಗಣಗಳಿಂದಲೊ ಮಾಂಸಾಶ್ ಮೃಗ-
ಪ್ಕ್ಷ್ಗಳಿಂದಲೊ ಆವೃತನಾಗಿದದನು. ಕ ಳಗುರುಳಿ ಸಿಟಾಿಗಿದದ
ವಾಾರ್ರನಂತ್ರದದ ಆ ನರವಾಾರ್ರನು ಕ ೊರೋಧದಿಂದ ಗಂಟುಕಟ್ಟಿದದ
ಹುಬುಬಗಳು ಬಾಯಿಯವರ ಗೊ ಪ್ರಸರಿಸಿದದವು. ಕಣುಣಗಳು
ಹ ೊರಚಾಚಿದಂತ್ರದದವು. ಭೊತಲದಲ್ಲಿ ಬಿದಿದರುವ ಆ ನೃಪ್ನನುು ಕಂಡು
ಕೃಪ್ನ ೋ ಮದಲಾದ ಆ ಮಹ ೋಷಾವಸ ಮಹಾರಥರಿಗ ಮೋಹವು
ಆವ ೋಶ್ಗ ೊಂಡಿತು. ರಥದಿಂದ ಕ ಳಗಿಳಿದು ರಾರ್ಸನಿುಧಿಗ ಓಡಿಬಂದು
ದುರ್ೋಣಧನನನುು ನ ೊೋಡಿ ಎಲಿರೊ ನ ಲದ ಮೋಲ
ಕುಳಿತುಕ ೊಂಡರು.

ಆಗ ಕಂಬನಿದುಂಬಿದ ಕಣುಣಗಳಿಂದ ಕೊಡಿದದ ದೌರಣಿಯು ನಿಟುಿಸಿರು


932
ಬಿಡುತಾಾ ಸವಣ ಲ ೊೋಕ ೋಶ್ವರ ೋಶ್ವರ ಭರತಶ ರೋಷ್ಿನಿಗ ಹೋಗ ಂದನು:

“ಪ್ುರುಷ್ವಾಾರ್ರ! ನಿನುಂತವನ ೋ ಕ ಸರಿನಿಂದ


ಒರಳಾಡುತ್ರಾರುವಂತಾಯಿತ ಂದರ ಮನುಷ್ಾನಿಗ
ಸಹಸಲಾಗದಂತದು ಕ್ತಂಚಿತೊಾ ಇಲಿವ ಂದಾಯಿತಲಿವ ೋ?
ಹಂದ ನೃಪ್ತ್ರಯಾಗಿ ಇಡಿೋ ಮೋದಿನಿಗ ೋ ಆಜ್ಞ ನಿೋಡುತ್ರಾದದ
ನಿೋನು ಇಂದು ಏಕಾಂಗಿಯಾಗಿ ನಿರ್ಣನ ವನದಲ್ಲಿ ಹ ೋಗಿರುವ ?
ದುಃಶಾಸನನನುು ಕಾಣುತ್ರಾಲಿ. ಮಹಾರಥ ಕಣಣನೊ
ಕಾಣುತ್ರಾಲಿ. ಸವಣ ಸುಹೃದಗಣಗಳನೊು ಕಾಣುತ್ರಾಲಿ!
ಹೋಗ ೋಕಾಯಿತು? ಕ ಸರಿನಲ್ಲಿ ಹ ೊರಳಾಡುತಾಾ ನಿೋನು
ಮಲಗಿರುವುದನುು ನ ೊೋಡಿದರ ಕೃತಾಂತನು ಲ ೊೋಕಗಳನುು
ನಡ ಸುವ ಮತುಾ ದುಃಖ್ವನುು ತಂದ ೊಡುಡವುದನುು
ಅರಿತುಕ ೊಳುುವುದು ಕಷ್ಿಸಾಧಾ ಎಂದ ನಿಸುತಾದ .
ಮೊಧಾಣಭಿಷ್ಠಕಾರಾದ ರಾರ್ರ ಮುಂದಾಳುವಾಗಿದದ ಈ
ಪ್ರಂತಪ್ನು ಹುಲ್ಲಿನ ೊಂದಿಗ ಮಿಶ್ರಣವಾಗಿರುವ ಧೊಳನುು
ತ್ರನುುತ್ರಾದಾದನ ! ಕಾಲದ ವ ೈಪ್ರಿೋತಾವನಾುದರೊ ನ ೊೋಡಿ! ನಿನು
ಆ ಅಮಲ ಚತರವ ಲ್ಲಿ? ನಿನು ಆ ಚಾಮರವ ಲ್ಲಿ?
ಪಾಥಿಣವೋತಾಮ! ನಿನು ಆ ಮಹಾಸ ೋನ ಯು ಎಲ್ಲಿ
ಹ ೊೋಯಿತು? ಲ ೊೋಕಗುರುವಾಗಿದದ ನಿನಗ ಈ
933
ದಶ ಯುಂಟಾಯಿತ ಂದರ ಆಗು ಹ ೊೋಗುಗಳ ಕಾರಣಗಳನುು
ತ್ರಳಿದುಕ ೊಳುುವುದು ಕಷ್ಿವ ಂದಾಯಿತಲಿವ ೋ? ಸಂಪ್ತ್ರಾನಲ್ಲಿ
ಶ್ಕರನ ೊಡನ ಕೊಡ ಸಪಧಿಣಸುವಂತ್ರದದ ನಿನಗ ೋ ಈ
ವಾಸನವುಂಟಾಯಿತ ಂದರ ಸವಣ ಮನುಷ್ಾರಲ್ಲಿ ಸಂಪ್ತುಾ
ಅನಿಶ್ಚತವಾದುದು ಎನುುವುದು ನಿಶ್ಚಯ!”

ವಿಶ ೋಷ್ವಾಗಿ ದುಃಖಿತನಾಗಿದದ ಅವನ ಆ ಮಾತನುು ಕ ೋಳಿ


ದುರ್ೋಣಧನನು ಶ ೋಕದಿಂದ ಉಕ್ತೆಬರುತ್ರಾದದ ಕಣಿಣೋರನುು ಎರಡೊ
ಕ ೈಗಳಿಂದ ಒರ ಸಿಕ ೊಳುುತಾಾ ಕೃಪ್ನ ೋ ಮದಲಾದ ಆ ಸವಣ ವಿೋರರಿಗ
ಸಮಯಕ ೆ ತಕುೆದಾದ ಈ ಮಾತನಾುಡಿದನು:

“ಕಾಲದ ಉರುಳುವಿಕ ಯಿಂದ ಸವಣಭೊತಗಳ


ವಿನಾಶ್ವಾಗುತಾದ . ಇದ ೋ ಮನುಷ್ಾಧಮಣವ ಂದೊ ಇದನುು
ಧಾತಾರನ ೋ ನಿಧಣರಿಸಿದಾದನ ಂದೊ ಹ ೋಳುತಾಾರ . ಅದ ೋ
ವಿನಾಶ್ವನುು ನಾನು ನಿಮಮ ಸಮಕ್ಷಮದಲ್ಲಿ ಹ ೊಂದಿದ ದೋನ .
ಪ್ೃಥಿವಯನುು ಪಾಲ್ಲಸುತ್ರಾದದ ನಾನು ಈ ಪ್ರಿಸಿಾತ್ರಯನುು
ಹ ೊಂದಿದ ದೋನ . ಒಳ ುಯದಾಯಿತು! ನಾನು ಯುದಧದಿಂದ
ಎಂದೊ ಹಂದ ಸರಿಯಲ್ಲಲಿ! ಒಳ ುಯದಾಯಿತು! ಪಾಪ್ತಷ್ಿರು
ನನುನುು ಮೋಸದಿಂದಲ ೋ ಕ ೊಂದರು! ಒಳ ುಯದಾಯಿತು!

934
ನಾನು ನಿತಾವೂ ಉತಾಿಹದಿಂದಲ ೋ ಯುದಧಮಾಡಿದ !
ಒಳ ುಯದಾಯಿತು! ನನು ಜ್ಞಾತ್ರಬಾಂಧವರ ಲಿರೊ ಯುದಧದಲ್ಲಿ
ಹತನಾದ ನಂತರವ ೋ ನಾನು ಹತನಾದ ನು!
ಒಳ ುಯದಾಯಿತು! ಈ ರ್ನಕ್ಷಯಯುದಧದಿಂದ
ಮುಕಾರಾಗಿರುವ ನಿಮಮನುು ನಾನು ನ ೊೋಡುತ್ರಾದ ದೋನ !
ಕುಶ್ಲರಾಗಿರುವಿರಿ ಮತುಾ ಕಾಯಣಸಮಥಣರಾಗಿದಿದೋರಿ
ಎಂದು ನ ೊೋಡಿ ಅತಾಂತ ಸಂತ ೊೋಷ್ವೂ ಆಗಿದ . ನನು
ನಿಧನದ ಕುರಿತು ಸ ುೋಹಭಾವದಿಂದ ನಿೋವು
ಪ್ರಿತಪ್ತಸಬ ೋಕಾಗಿಲಿ! ವ ೋದಗಳಿಗ ಪ್ರಮಾಣವಿವ ಯಂದಾದರ
ನಾನು ಅಕ್ಷಯ ಲ ೊೋಕಗಳನುು ಗ ದುದಕ ೊಂಡಿದ ದೋನ ! ಕೃಷ್ಣನ
ಪ್ರಭಾವವನುು ತ್ರಳಿದುಕ ೊಂಡಿದದರೊ ಅವನ ಪ ರೋರಣ ಗ
ಬಾರದ ೋ ನಾನು ಕ್ಷತರಧಮಣದಲ್ಲಿಯೋ ನಿರತನಾಗಿದ ದ! ಆ
ಕ್ಷತರಧಮಣದ ಫಲವನುು ನಾನು ಪ್ಡ ದುಕ ೊಂಡಿದ ದೋನ .
ಅದರಲ್ಲಿ ಶ ೋಕ್ತಸುವಂತಾದುದ ಏನೊ ಇಲಿ. ನಿೋವು ನಿಮಗ
ಅನುರೊಪ್ವಾದ ರಿೋತ್ರಗಳಲ್ಲಿ ಯುದಧಮಾಡಿರುವಿರಿ! ನಿತಾವೂ
ನನು ವಿರ್ಯಕ ೆ ಪ್ರಯತ್ರುಸಿದರೊ ದ ೈವವನುು ಅತ್ರಕರಮಿಸಲು
ಯಾರಿಗೊ ಸಾಧಾವಿಲಿ!”

ಹೋಗ ಹ ೋಳಿ ಪಾರಣಪ್ರಯಾಣದಿಂದ ತುಂಬಾ ವಿಹವಲನಾಗಿದದ


935
ರಾಜ ೋಂದರನು ಕಣಿಣೋರು ಮತುಾ ವಾಾಕುಲಗಳು ಅವನ ಕಣುಣಗಳನುು
ತುಂಬಿರಲು ಸುಮಮನಾದನು. ಹಾಗ ಬಾಷ್ಪಶ ೋಕಸಮನಿವತನಾದ
ರಾರ್ನನುು ನ ೊೋಡಿ ದೌರಣಿಯು ರ್ಗತ್ ಕ್ಷಯದಲ್ಲಿ ವಹುಯು ಹ ೋಗ ೊೋ
ಹಾಗ ಕ ೊರೋಧದಿಂದ ಪ್ರರ್ವಲ್ಲಸಿದನು. ಅವನಾದರ ೊೋ ಕ ೈಯಿಂದ
ಕ ೈಯನುು ಉಜಿಾಕ ೊಳುುತಾಾ ರಾರ್ನಿಗ ಈ ಬಾಷ್ಪವಿಹವಲ
ಮಾತುಗಳನಾುಡಿದನು:

“ಆ ಕ್ಷುದರರು ಅತಾಂತ ಕೊರರಕಮಣದಿಂದ ನನು ತಂದ ಯನುು


ಸಂಹರಿಸಿದಾಗಲೊ ಇಂದು ನಿನು ಈ ಪ್ರಿಸಿಾತ್ರಯನುು ನ ೊೋಡಿ
ಪ್ರಿತಾಪ್ಪ್ಡುವಷ್ುಿ ಪ್ರಿತಪ್ತಸಿರಲ್ಲಲಿ. ಪ್ರಭ ೊೋ! ನಾನು
ಪ್ೊರ ೈಸಿದ ಇಷ್ಠಿಗಳ, ದಾನ-ಧಮಣ ಮತುಾ ಸುಕೃತಗಳ
ಮೋಲ ಆಣ ಯನಿುಟುಿ ಹ ೋಳುವ ಈ ನನು ಸತಾವಚನವನುು
ಕ ೋಳು! ಇಂದು ನಾನು ವಾಸುದ ೋವನು ನ ೊೋಡುತ್ರಾದದಂತ ಯೋ
ಸವಣಪಾಂಚಾಲರನುು ಸವೋಣಪಾಯಗಳನುು ಬಳಸಿ
ಪ ರೋತರಾರ್ನ ನಿವ ೋಶ್ನಕ ೆ ಕಳುಹಸುತ ೋಾ ನ . ನಿೋನು ನನಗ
ಅನುಜ್ಞ ಯನುು ನಿೋಡಬ ೋಕು!”

ಮನಸಿಿಗ ಸಂತ ೊೋಷ್ವನುುಂಟುಮಾಡಿದ ದ ೊರೋಣಪ್ುತರನ ಆ ಮಾತನುು


ಕ ೋಳಿ ಕೌರವನು ಕೃಪ್ನಿಗ

936
“ಆಚಾಯಣ! ಶ್ೋರ್ರವಾಗಿ ರ್ಲಪ್ೊಣಣ ಕಲಶ್ವನುು ತರಿಸಿ!”

ಎಂದು ಹ ೋಳಿದನು. ರಾರ್ನ ಆ ಮಾತನುು ಕ ೋಳಿ ಬಾರಹಮಣಸತಾಮನು


ಪ್ೊಣಣಕಲಶ್ವನುು ಹಡಿದು ರಾರ್ನ ಬಳಿಬಂದನು. ಅವನಿಗ
ದುರ್ೋಣಧನನು ಹ ೋಳಿದನು:

“ದಿವರ್ಶ ರೋಷ್ಿ! ನಿಮಗ ಮಂಗಳವಾಗಲ್ಲ! ನನಗ


ಪ್ತರಯವಾದುದನುು ಬಯಸುವಿರಾದರ ನನು ಆಜ್ಞ ಯಂತ
ದ ೊರೋಣಪ್ುತರನನುು ಸ ೋನಪ್ತಾದಿಂದ ಅಭಿಷ ೋಕ್ತಸಿರಿ! ರಾರ್ನ
ನಿರ್ೋಗದಂತ ಯುದಧಮಾಡಬ ೋಕು! ಅದರಲೊಿ
ವಿಶ ೋಷ್ವಾಗಿ ಕ್ಷತರಧಮಣದಿಂದ ವತ್ರಣಸುವ ಬಾರಹಮಣನು
ಹೋಗ ೋ ಮಾಡಬ ೋಕ ಂದು ಧಮಣವಿದರು ತ್ರಳಿಸುತಾಾರ .”

ರಾರ್ನ ಮಾತನುು ಕ ೋಳಿ ಶಾರದವತ ಕೃಪ್ನು ರಾರ್ನ ನಿರ್ೋಗದಂತ


ದೌರಣಿಯನುು ಸ ೋನಾಪ್ತ್ರಯಾಗಿ ಅಭಿಷ ೋಕ್ತಸಿದನು. ಹಾಗ ಅಭಿಷ್ಠಕಾನಾದ
ಅಶ್ವತಾಾಮನು ನೃಪೋತಾಮನನುು ಆಲಂಗಿಸಿ ಸವಣ ದಿಶ್ಗಳಲ್ಲಿಯೊ
ಪ್ರತ್ರಧವನಿಯಾಗುವಂತ ಸಿಂಹನಾದ ಮಾಡುತಾಾ ಹ ೊರಟುಹ ೊೋದನು.
ರಕಾದಿಂದ ತ ೊೋಯುದಹ ೊೋಗಿದದ ದುರ್ೋಣಧನನಾದರ ೊೋ
ಸವಣಭೊತಗಳಿಗೊ ಭಯಂಕರವಾಗಿದದ ಆ ರಾತ್ರರಯನುು ಅಲ್ಲಿಯೋ
ಕಳ ದನು. ಅಲ್ಲಿಂದ ಶ್ೋರ್ರವಾಗಿ ಹ ೊರಟುಹ ೊೋದ ಅವರು

937
ಶ ೋಕಸಂವಿಗುಮನಸೆರಾಗಿ ಚಿಂತಾಧಾಾನಪ್ರರಾದರು.

938
ಸೌಪ್ತಾಕ ಪ್ವಣ

ರಾತ್ರರ ಮಲಗಿದದ ಪಾಂಡವ ಸ ೋನ ಯನುು


ಆಕರಮಣಿಸಲು ಅಶ್ವತಾಾಮನು
ನಿಶ್ಚಯಿಸಿದುದು
ಅನಂತರ ವಿೋರ ಅಶ್ವತಾಾಮ, ಕೃಪ್ ಮತುಾ ಕೃತವಮಣರು ಒಟಾಿಗಿ
939
ದಕ್ಷ್ಣಾಭಿಮುಖ್ವಾಗಿ ಪ್ರಯಾಣಿಸುತಾಾ ಸೊಯಾಣಸಾಮನದ
ವ ೋಳ ಯಲ್ಲಿ ಶ್ಬಿರಗಳ ಬಳಿ ಆಗಮಿಸಿದರು. ಭಿೋತರಾದ ಅವರು
ಗಹನವನಪ್ರದ ೋಶ್ವನುು ಸ ೋರಿ ತವರ ಮಾಡಿ ಕುದುರ ಗಳನುು ಬಿಚಿಚ
ಯಾರಿಗೊ ಕಾಣದಂತ ಒಂದ ಡ ಕುಳಿತುಕ ೊಂಡರು. ಸ ೋನಾಡ ೋರ ಗಳ
ಅನತ್ರದೊರದಲ್ಲಿಯೋ ಕುಳಿತುಕ ೊಂಡಿದದ ಅವರು ನಿಶ್ತ ಶ್ಸರಗಳಿಂದ
ಪ್ರಹೃತರಾಗಿ ಶ್ರಿೋರಾದಾಂತ ಕ್ಷತವಿಕ್ಷತರಾಗಿದದರು.
ರ್ರ್ೋಲಾಿಸಿತರಾದ ಪಾಂಡವರ ಘೊೋರ ನಿನಾದವನುು ಕ ೋಳಿ
ಪಾಂಡವರನ ುೋ ಬಾರಿ ಬಾರಿಗೊ ಚಿಂತ್ರಸುತಾಾ ಸುದಿೋರ್ಣವಾದ
ಬಿಸಿಬಿಸಿಯಾದ ನಿಟುಿಸಿರನುು ಬಿಡುತ್ರಾದದರು. ಅವರ ೋನಾದರೊ
ತಮಮನುು ಹಂಬಾಲ್ಲಸಿ ಬರಬಹುದ ಂಬ ಭಯದಿಂದ ಪ್ುನಃ
ಪ್ೊವಾಣಭಿಮುಖ್ವಾಗಿ ಓಡಿದರು. ಮುಹೊತಣಕಾಲ ಹ ೊೋಗಲು
ಕುದುರ ಗಳು ಬಳಲ್ಲದವು ಮತುಾ ಬಾಯಾರಿದವು. ರಾರ್ನ
ವಧ ಯಿಂದುಂಟಾದ ಕ ೊೋಪ್ವನುು ಸಹಸಿಕ ೊಳುಲಾಗದ ೋ ಆ
ಮಹ ೋಷಾವಸರು ಸಂತಪ್ಾರಾಗಿ ಮುಹೊತಣಕಾಲ ಸುಮಮನ ೋ
ಕುಳಿತುಕ ೊಂಡರು.

ಅವರು ಕುಳಿತ್ರದದ ಅನತ್ರ ದೊರದಲ್ಲಿ ನಾನಾ ವೃಕ್ಷ-ಲತ ಗಳಿಂದ


ಕೊಡಿದದ ಘೊೋರವನವಂದನುು ನ ೊೋಡಿದರು. ಮುಹೊತಣಕಾಲ
ವಿಶ್ರಮಿಸಿದ ಅವರು ಉತಾಮ ಕುದುರ ಗಳಿಗ ನಿೋರುಕುಡಿಸಿ
940
ಸೊಯಾಣಸಾದ ಸಮಯದಲ್ಲಿ ಆ ಮಹಾವನವನುು ಪ್ರವ ೋಶ್ಸಿದರು. ಆ
ಅರಣಾದಲ್ಲಿ ನಾನಾ ಮೃಗಗಣಗಳು ವಾಸಿಸುತ್ರಾದದವು. ನಾನಾ
ಪ್ಕ್ಷ್ಸಮಾಕುಲಗಳಿದದವು. ನಾನಾದುರಮಲತ ಗಳಿಂದ ಮುಚಿಚಕ ೊಂಡಿತುಾ.
ನಾನಾವಿಷ್ರ್ಂತುಗಳಿಂದ ತುಂಬಿತುಾ. ನೊರಾರು ಕಮಲಪ್ುಷ್ಪಗಳಿಂದ
ಮತುಾ ನಿೋಲ ೊೋತಪಲಗಳಿಂದ ಮುಚಿಚಹ ೊೋಗಿದದ ನಾನಾವಿಧದ
ಸರ ೊೋವರ-ಕ ೊಳಗಳಿಂದ ಶ ೋಭಿಸುತ್ರಾತುಾ. ಆ ಘೊೋರ ವನವನುು
ಪ್ರವ ೋಶ್ಸಿ ಸುತಾಲೊ ನ ೊೋಡುತ್ರಾದದ ಅವರು ಸಹಸರ ರ ಂಬ ಗಳಿಂದ
ವಿಶಾಲವಾಗಿ ಹರಡಿದದ ಆಲದ ಮರವನುು ಕಂಡರು. ಮನುರ್ರಲ್ಲಿ
ಶ ರೋಷ್ಿ ಆ ಮಹಾರಥರು ಆಲದಮರದ ಬಳಿಹ ೊೋಗಿ ಆ ಶ ರೋಷ್ಿ
ವನಸಪತ್ರಯನುು ನ ೊೋಡಿದರು. ಅವರು ರಥಗಳಿಂದ ಕ ಳಗಿಳಿದು
ಕುದುರ ಗಳನುು ಬಿಚಿಚದರು. ಯಥಾನಾಾಯವಾಗಿ ಅವರು
ಸಾುನಾಚಮನಾದಿಗಳನುು ಮಾಡಿ ಸಂಧಾಾವಂದನ ಯನೊು
ಪ್ೊರ ೈಸಿದರು. ಆಗ ದಿವಾಕರನು ಪ್ವಣತಶ ರೋಷ್ಿನನುು ಸ ೋರಿ
ಅಸಾನಾಗಲು ಸವಣ ರ್ಗತ್ರಾನ ಧಾತ್ರರೋ ಶ್ವಣರಿಯು ಆವರಿಸಿದಳು.
ಗರಹನಕ್ಷತರತಾರ ಗಳಿಂದ ಅಲಂಕೃತವಾಗಿ ಹರಡಿದದ ನಭ ಯು
ಅಂಶ್ುಕದಂತ ಎಲ ಿಡ ಪ ರೋಕ್ಷಣಿೋಯವಾಗಿ ಹ ೊಳ ಯುತ್ರಾತುಾ. ರಾತ್ರರಯಲ್ಲಿ
ಸಂಚರಿಸುವ ಪಾರಣಿಗಳು ಇಚಾೆನುಸಾರವಾಗಿ ಸಂಚರಿಸಲೊ ಕೊಗಲೊ
ತ ೊಡಗಿದವು. ಹಗಲಲ್ಲಿ ಸಂಚರಿಸುವ ಪಾರಣಿಗಳು ನಿದಾರವಶ್ವಾದವು.

941
ಕತಾಲ ಯು ಕವಿಯುತಾಲ ೋ ರಾತ್ರರಸಂಚರಿಸುವ ಮಾಂಸಾಹಾರಿ ಪಾರಣಿಗಳು
ಸಂತ ೊೋಷ್ದಿಂದ ಘೊೋರವಾಗಿ ಸುದಾರುಣವಾಗಿ ಕೊಗತ ೊಡಗಿದವು.
ಆ ಘೊೋರ ರಾತ್ರರಯ ಪಾರರಂಭದಲ್ಲಿ ದುಃಖ್ಶ ೋಕಸಮನಿವತರಾದ
ಕೃತವಮಣ, ಕೃಪ್, ಮತುಾ ದೌರಣಿಯರು ಒಂದ ೋ ಸಾಲ್ಲನಲ್ಲಿ
ಕುಳಿತುಕ ೊಂಡರು. ಆಲದ ಮರದ ಸಮಿೋಪ್ದಲ್ಲಿ ಕುಳಿತ್ರದದ ಅವರು
ಅತ್ರಕರಮಿಸಲು ಸಾಧಾವಾಗದ ಕುರುಪಾಂಡವರ ಕ್ಷಯದ ಕುರಿತ ೋ
ಮಾತನಾಡಿಕ ೊಳುುತಾಾ ಶ ೋಕ್ತಸುತ್ರಾದದರು. ವಿವಿಧ ಶ್ರಗಳಿಂದ
ಗಾಢವಾಗಿ ಕ್ಷತವಿಕ್ಷತರಾಗಿದದ ಅವರು ಬಳಲ್ಲದುದ ನಿದ ದಯಿಂದ
ತೊಕಡಿಸುತಾಾ ನ ಲದ ಮೋಲ ಯೋ ಕುಳಿತ್ರದದರು. ಆಗ
ಸುಖ ೊೋಚಿತರಾಗಿದದ ಮತುಾ ದುಃಖ್ಕ ೆ ಅನಹಣರಾಗಿದದ ಮಹಾರಥ
ಕೃಪ್-ಕೃತವಮಣರು ನಿದಾರವಶ್ರಾಗಿ ಆಯಾಸ-ಶ ೋಕಸಮನಿವತರಾಗಿ
ನ ಲದ ಮೋಲ ಯೋ ಮಲಗಿಕ ೊಂಡರು.

ಆದರ ಕ ೊರೋಧ-ಅಸಹನ ಗಳ ವಶ್ನಾಗಿದದ ದ ೊರೋಣಪ್ುತರನಿಗ ಮಾತರ


ನಿದ ದಯು ಬರಲ್ಲಲಿ. ಅವನು ಸಪ್ಣದಂತ ಸುದಿೋರ್ಣವಾಗಿ ನಿಟುಿಸಿರು
ಬಿಡುತಾಾ ಎಚ ಚತ ೋಾ ಇದದನು. ಅತ್ರಕ ೊೋಪ್ದಿಂದ ಸುಡುತಾಾ ನಿದ ರಯೋ
ಬರದಿದದ ಆ ಮಹಾಬಾಹುವು ಘೊೋರವಾಗಿ ಕಾಣುತ್ರಾದದ ಆ ವನವನ ುೋ
ವಿೋಕ್ಷ್ಸುತ್ರಾದದನು. ನಾನಾ ಪಾರಣಿಗಳಿಂದ ಕೊಡಿದದ ಆ ವನಪ್ರದ ೋಶ್ವನುು
ನ ೊೋಡುತ್ರಾದದ ಆ ಮಹಾಬಾಹುವು ಆಲದ ಮರದಲ್ಲಿ ವಾಸಿಸುತ್ರಾದದ
942
ಕಾಗ ಗಳ ಗುಂಪ್ನುು ಕಂಡನು. ಸಹಸಾರರು ಕಾಗ ಗಳು ಆ ಮರದ
ಪ್ರತ ಾೋಕ ಪ್ರತ ಾೋಕ ರ ಂಬ ಗಳನುು ಆಶ್ರಯಿಸಿ ಸುಖ್ವಾಗಿ ನಿದ ರಮಾಡುತಾಾ
ರಾತ್ರರಯನುು ಕಳ ಯುತ್ರಾದದವು. ಸುತಾಲೊ ನಿಃಶ್ಬಧವಾಗಿದುದ ಆ ಕಾಗ ಗಳು
ಮಲಗಿರಲು ಒಮಮಲ ೋ ಅಲ್ಲಿ ಮಹಾಸವರದ, ಮಹಾಕಾಯದ, ಹಳದಿೋ
ಬಣಣದ ಕಣುಣಳು, ಪ್ತಂಗಲ ಹುಬುಬಗಳುಳು, ಸುದಿೋರ್ಣ ಕ ೊಕುೆ-
ಉಗುರುಗಳುಳು, ಗರುಡನಂತಹ ವ ೋಗವುಳು ಘೊೋರ ಗೊಬ ರ್ಂದು
ಕಂಡುಬಂದಿತು. ಆಗ ಶ್ಬಧವನುು ಮೃದುವಾಗಿಸಿ, ಅಡಗಿಕ ೊಂಡ ೋ ಆ
ಪ್ಕ್ಷ್ಯು ಆಲದಮರದ ರ ಂಬ ಗಳ ಮೋಲ ಹಾರಿ ಹುಡುಕತ ೊಡಗಿತು.
ಆಲದಮರದ ರ ಂಬ ಯಿಂದ ರ ಂಬ ಗ ಹಾರುತಾಾ ಆ ಕಾಗ ಗಳ ಅಂತಕ
ಪ್ಕ್ಷ್ಯು ಮಲಗಿದದ ಅನ ೋಕ ಕಾಗ ಗಳನುು ಸಂಹರಿಸಿತು. ಕಾಲುಗಳ ೋ
ಆಯುಧವಾಗಿದದ ಆ ಗೊಬ ಯು ಕ ಲವು ಕಾಗ ಗಳ ರ ಕ ೆಗಳನುು
ಕತಾರಿಸಿತು. ಕ ಲವು ಕಾಗ ಗಳ ತಲ ಗಳನುು ಕತಾರಿಸಿತು. ಕ ಲವು ಕಾಗ ಗಳ
ಕಾಲುಗಳನುು ಮುರಿಯಿತು. ಕ್ಷಣದಲ್ಲಿಯೋ ಆ ಬಲವಾನ್ ಪ್ಕ್ಷ್ಯು ತನು
ದೃಷ್ಠಿ ಪ್ಥದಲ್ಲಿ ಬಂದ ಕಾಗ ಗಳ ಲಿವನೊು ಕ ೊಂದುಹಾಕ್ತತು. ಆ
ವಟವೃಕ್ಷದ ಮಡಲವು ಸತುಾಹ ೊೋದ ಕಾಗ ಗಳಿಂದಲೊ ಮತುಾ
ಅವುಗಳ ರ್ಛನು-ರ್ಛನು ಅವಯವಗಳಿಂದಲೊ ತುಂಬಿಹ ೊೋಯಿತು.
ಶ್ತುರಸೊದನ ಆ ಗೊಬ ಯು ಬ ೋಕಾದಂತ ಶ್ತುರಗಳನುು ಸಂಹರಿಸಿ
ಪ್ರತ್ರೋಕಾರಮಾಡಿ ಆನಂದಿಸಿತು.

943
ಗೊಬ ಯು ರಾತ್ರರಯಲ್ಲಿ ವಂಚನ ಯಿಂದ ಮಾಡಿದ ಆ ಕೊರರ
ಕಮಣವನುು ನ ೊೋಡಿದ ದೌರಣಿಯು ತಾನೊ ಕೊಡ ಹಾಗ
ಮಾಡಬ ೋಕ ಂಬ ಸಂಕಲಪದಿಂದ ಒಬಬನ ೋ ರ್ೋಚಿಸತ ೊಡಗಿದನು.

“ಯುದಧದಲ್ಲಿ ನಾನು ಏನು ಮಾಡಬ ೋಕ ನುುವುದನುು ಈ


ಪ್ಕ್ಷ್ಯೋ ನನಗ ಉಪ್ದ ೋಶ್ಸಿದಂತ್ರದ ! ಶ್ತುರಗಳ
ವಿನಾಶ್ಕಾಯಣಕ ೆ ಸಮಯವು ಬಂದ ೊದಗಿದ ಯಂದು
ನನಗನಿುಸುತಾದ . ವಿರ್ಯದ ಉತಾಿಹದಿಂದ
ಬಲವಂತರಾಗಿರುವ ಗುರಿಯಿಟುಿ ಪ್ರಹರಿಸಬಲಿ ವಿರ್ಯಶಾಲ್ಲ
ಪಾಂಡವರನುು ಸಂಹರಿಸಲು ಇಂದು ನನಗ ಶ್ಕಾವಿಲಿ. ಆದರ
ರಾರ್ ದುರ್ೋಣಧನ ಸಮಕ್ಷಮದಲ್ಲಿ ಅವರನುು
ವಧಿಸುತ ೋಾ ನ ಂದು ನಾನು ಪ್ರತ್ರಜ್ಞ ಗ ೈದಿದ ದೋನ .
ಆತಮವಿನಾಶ್ಕಾರಿ ಪ್ತಂಗಾಗಿುಸಮ ವೃತ್ರಾಯನುನುಸರಿಸಿ
ಅವರ ೊಡನ ನಾಾಯರಿೋತ್ರಯಲ್ಲಿ ಯುದಧಮಾಡಿದರ
ಪಾರಣತಾಾಗವಾಗುತಾದ ಎನುುವುದರಲ್ಲಿ ಸಂಶ್ಯವಿಲಿ.
ವಂಚನ ಯಿಂದಲೊ ಶ್ತುರಗಳ ಮಹಾಕ್ಷಯವು
ಸಾಧಾವಾಗುತಾದ . ಅಥಣಸಿದಿಧಯ ಸಂಶ್ಯವಿದಾದಗ
ನಿಃಸಂಶ್ಯವಾಗಿ ಅಥಣಸಿದಿಧಯನುುಂಟು ಮಾಡಬಲಿ
ಮಾಗಣವನುು ಅನುಸರಿಸಬ ೋಕ ಂದು ಅಥಣಶಾಸರವಿಶಾರದ
944
ಅನ ೋಕ ರ್ನರು ಅಭಿಪಾರಯಪ್ಡುತಾಾರ . ಕ್ಷತರಧಮಣವನುು
ಅನುಸರಿಸಿ ನಡ ದುಕ ೊಳುುವ ಮನುಷ್ಾನು
ಲ ೊೋಕನಿಂದಿತವಾದುದನುು ಅಥವಾ ಲ ೊೋಕವು
ದೊಷ್ಠತವ ಂದು ಹ ೋಳುವುದನುು ಕತಣವಾವ ಂದು
ಪಾಲ್ಲಸಬಹುದು. ಅಕೃತಾತಮ ಪಾಂಡವರ ಲಿರೊ ಕೊಡ ಪ್ದ ೋ
ಪ್ದ ೋ ನಿಂದನಿೋಯ ಕುತ್ರಿತ ಕಾಯಣಗಳನುು ಮಾಡುತಾಲ ೋ
ಬಂದಿದಾದರ . ಇದ ೋ ವಿಷ್ಯದ ಮೋಲ ಹಂದ ಧಮಣಚಿಂತಕ
ತತಾವದಶ್ಣಗಳು ನಾಾಯದೃಷ್ಠಿಯ ತತಾಾವಥಣಗಳನುು ಈ
ಎರಡು ಶ ಿೋಕಗಳ ಗಿೋತ ಯಲ್ಲಿ ತ್ರಳಿಸಿಕ ೊಟ್ಟಿದಾದರ . ಶ್ತುರಗಳು
ಬಳಲ್ಲರುವಾಗ, ಚದುರಿಹ ೊೋಗಿರುವಾಗ,
ಊಟಮಾಡುತ್ರಾರುವಾಗ, ಪ್ರಯಾಣಮಾಡುತ್ರಾರುವಾಗ,
ಎಲ್ಲಿಯಾದರೊ ಪ್ರವ ೋಶ್ಸುತ್ರಾರುವಾಗ ಶ್ತುರಸ ೋನ ಯನುು
ಸಂಹರಿಸಬಹುದು. ಅಥಣಸಿದಿಧಯನುು ಬಯಸುವ ಕ್ಷತ್ರರಯನು
ಅಧಣರಾತ್ರರಯಲ್ಲಿ ನಿದಾರವಶ್ರಾಗಿರುವ, ಸ ೋನಾನಾಯಕನನುು
ಹ ೊಂದಿರದ, ಮತುಾ ರ್ೋಧರು ಒಟಾಿಗಿರದ ಸ ೋನ ಯನುು
ಸಂಹರಿಸಬ ೋಕು.”

ಹೋಗ ಪ್ರತಾಪ್ವಾನ್ ದ ೊರೋಣಪ್ುತರನು ರಣದಲ್ಲಿ ಮಲಗಿರುವ


ಪಾಂಡವರನುು ಪಾಂಚಾಲರ ೊಂದಿಗ ಸಂಹರಿಸಲು ನಿಶ್ಚಯಿಸಿದನು. ಆ
945
ಕೊರರ ಬುದಿಧಯನುನುಸರಿಸಿ ಪ್ುನಃ ಪ್ುನಃ ನಿಧಾಣರಕ ೆ ಬಂದು ಅವನು
ಮಲಗಿದದ ಸ ೊೋದರಮಾವನನೊು ಬ ೊೋರ್ ಕೃತವಮಣನನೊು
ಎಚಚರಿಸಿದನು. ನಾಚಿಕ ಗ ೊಂಡ ಅವರು ಅವನಿಗ ಆಗ ಯುಕಾವಾದ
ಯಾವ ಉತಾರವನೊು ಕ ೊಡದ ೋ ಹ ೊೋದರು. ಆಗ ಅಶ್ವತಾಾಮನು
ಮುಹೊತಣಕಾಲ ರ್ೋಚಿಸಿ ಕಣಿಣೋರುತುಂಬಿ ವಿಹವಲನಾಗಿ ಹ ೋಳಿದನು:

“ಯಾರಿಗಾಗಿ ನಾವು ಪಾಂಡವರ ೊಂದಿಗ ವ ೈರವನುು


ಕಟ್ಟಿಕ ೊಂಡ ವೋ ಆ ಏಕವಿೋರ ಮಹಾಬಲ ರಾಜಾ
ದುರ್ೋಣಧನನು ಹತನಾದನು. ಹನ ೊುಂದು ಅಕ್ಷೌಹಣಿೋ
ಸ ೋನ ಗ ಒಡ ಯನಾಗಿದದ ಆ ಶ್ುದಧವಿಕರಮನು ಯುದಧದಲ್ಲಿ
ಅನ ೋಕ ಕ್ಷುದರರಿಂದ ಸುತುಾವರ ಯಲಪಟುಿ ಏಕಾಂಗಿಯಾಗಿ
ಭಿೋಮಸ ೋನನಿಂದ ಕ ಳಗುರುಳಿಸಲಪಟಿನು.
ಮೊಧಾಣಭಿಷ್ಠಕಾನಾಗಿದದವನ ಶ್ರವನುು ಪಾದದಿಂದ ಒದ ದು
ವೃಕ ೊೋದರನು ಅತ್ರ ಹೋನ ಮತುಾ ಕೊರರ
ಕಾಯಣವನ ುಸಗಿದನು. ಪಾಂಚಾಲರು ಸಂತ ೊೋಷ್ದಿಂದ
ಸಿಂಹನಾದಮಾಡುತ್ರಾದಾದರ . ಅಟಿಹಾಸದಿಂದ ನಗುತ್ರಾದಾದರ .
ಪ್ರಹೃಷ್ಿರಾಗಿ ನೊರಾರು ಶ್ಂಖ್ಗಳನುು ಊದುತ್ರಾದಾದರ .
ದುಂದುಭಿಗಳನುು ಬಾರಿಸುತ್ರಾದಾದರ . ವಾದಾಘೊೋಷ್ಗಳ
ತುಮುಲ ಶ್ಬಧವು ಶ್ಂಖ್ನಿನಾದಗಳಿಂದ ಕೊಡಿ ಗಾಳಿಯಲ್ಲಿ
946
ತ ೋಲ್ಲ ಘೊೋರವಾಗಿ ದಿಕುೆಗಳಲ್ಲಿ ಮಳಗುತ್ರಾವ . ಕುದುರ ಗಳ
ಹ ೋಂಕಾರವೂ, ಆನ ಗಳ ಘ್ೋಂಕಾರವೂ, ಶ್ ರರ
ಸಿಂಹನಾದಗಳ ಜ ೊೋರಾಗಿ ಕ ೋಳಿಬರುತ್ರಾವ .
ಆನಂದತುಂದಿಲರಾಗಿ ಪ್ೊವಣದಿಕ್ತೆನಕಡ ಜ ೊೋರಾಗಿ
ಗಜಿಣಸುತಾಾ ಹ ೊೋಗುತ್ರಾರುವವರ ರಥಚಕರಗಳ
ರ ೊೋಮಾಂಚಕಾರಿೋ ಶ್ಬಧಗಳ ಕ ೋಳಿಬರುತ್ರಾವ .
ಧಾತಣರಾಷ್ರರ ೊಂದಿಗ ಪಾಂಡವರು ನಡ ಸಿದ ಈ ಕದನದ
ಮಹಾ ಸಂಹಾರಕಾಯಣದಲ್ಲಿ ನಾವು ಮೊವರು ಮಾತರ
ಉಳಿದುಕ ೊಂಡಿದ ದೋವ . ನಮಮಲ್ಲಿ ಕ ಲವರಿಗ ನೊರು ಆನ ಗಳ
ಬಲವಿದಿದತು. ಕ ಲವರು ಸವಾಣಸರಕ ೊೋವಿದರಾಗಿದದರು. ಅವರು
ಪಾಂಡವರಿಂದ ಹತರಾದರ ಂದರ ಇದು ಕಾಲದ
ವ ೈಪ್ರಿತಾವ ಂದ ೋ ನಾವು ಭಾವಿಸಬ ೋಕಾಗುತಾದ .
ನಿಶ್ಚಯವಾಗಿಯೊ ಈ ಕಾಯಣದ ಪ್ರಿಣಾಮವು ಹೋಗ ಯೋ
ಆಗಬ ೋಕ ಂದಿತ ೋಾ ನ ೊೋ! ಈ ದುಷ್ೆರ ಕಾಯಣವನುು
ನಿಷ ಿಯಿಂದ ಮಾಡಿದದರೊ ಪ್ರಿಣಾಮವು ಹೋಗಾಯಿತಲಿ!
ಮೋಹದಿಂದ ನಿಮಮ ಪ್ರಜ್ಞ ಯು ನಷ್ಿವಾಗಿ ಹ ೊೋಗದ ೋ ಇದದರ
ನಮಮ ಕಡ ಯ ಎಲಿವೂ ನಾಶ್ವಾಗಿರುವಾಗ ನಮಗ
ಶ ರೋಯಸೆರವಾದ ಏನನುು ಮಾಡಬ ೋಕು ಎನುುವುದನುು ನಿೋವು

947
ಹ ೋಳಬ ೋಕು!”

ಕೃಪ್ನು ಹ ೋಳಿದನು:

“ಮಹಾಭುರ್! ನಿೋನು ಹ ೋಳಿದ ಎಲಿವನೊು ನಾನು ಕ ೋಳಿದ ನು.


ಈಗ ನಿೋನು ನನು ಮಾತುಗಳಲ್ಲಿ ಕ್ತಂಚಿತಾನಾುದರೊ ಕ ೋಳು!
ಮನುಷ್ಾರ ಲಿರೊ ಎರಡು ಕಮಣಗಳಿಂದ ಬದಧರಾಗಿರುತಾಾರ –
ದ ೈವ ಮತುಾ ಪ್ುರುಷ್ಕಮಣ. ಇವ ರಡರ ಹ ೊರತಾಗಿ
ಯಾವುದರಿಂದಲೊ ಬದಧನಾಗಿರುವುದಿಲಿ.
ದ ೈವವಂದರಿಂದಲ ೋ ಕಾಯಣಗಳು ಸಿದಿಧಸುವುದಿಲಿ.
ಹಾಗ ಯೋ ಕ ೋವಲ ಕಮಣಗಳನುು ಮಾಡುವುದರಿಂದಲೊ
ಕಾಯಣಗಳು ಸಿದಿಧಸುವುದಿಲಿ. ಈ ಎರಡೊ
ಒಂದುಗೊಡಿದಾಗಲ ೋ ಕಾಯಣಗಳು ಸಿದಿಧಯಾಗುತಾವ . ಈ
ಎರಡರಿಂದಲ ೋ ಉತಾಮ ಮತುಾ ಅಧಮ ಕಮಣಗಳ ಲಿವೂ
ಬದಧವಾಗಿವ . ಎಲ ಿಡ ಕಾಣುವ ಆಗುಹ ೊೋಗುಗಳ
ಇವುಗಳಿಂದಲ ೋ ನಡ ಯುತಾವ . ಪ್ರ್ಣನಾನು ಪ್ವಣತದ
ಮೋಲ ಮಳ ಸುರಿಸಿದರ ಯಾವ ಫಲವು ದ ೊರಕುತಾದ ?
ಹಾಗ ಯೋ ಫಲವತಾಾದ ಭೊಮಿಯಮೋಲ ಮಳ ಸುರಿಸದ ೋ
ಯಾವ ಫಲವು ದ ೊರಕುತಾದ ? ದ ೈವಬಲವಿಲಿದ

948
ಪ್ುರುಷ್ಪ್ರಯತುವೂ ಪ್ುರುಷ್ಯತುವಿಲಿದ ದ ೈವಬಲವೂ
ಸವಣಪ್ರಕಾರದಲ್ಲಿ ವಾಥಣವಾಗುತಾದ . ಆದರ ಮದಲನ ಯ
ದ ೈವವಿಲಿದ ಪ್ುರುಷ್ಪ್ರಯತುವು ವಾಥಣವ ನುುವುದು
ನಿಶ್ಚಯವ ೋ ಸರಿ! ಚ ನಾುಗಿ ಉತ್ರಾರುವ ಹ ೊಲದಲ್ಲಿ
ಮಳ ಸುರಿದರ ಬಿೋರ್ವು ಮಹಾಫಲದಾಯಕವಾಗುತಾದ .
ಹಾಗ ಯೋ ಮನುಷ್ಾನ ಕಾಯಣಸಿದಿಧಯು ದ ೈವದ
ಸಹರ್ೋಗದಿಂದಲ ೋ ಸಾಧಾ. ಇವ ರಡರಲ್ಲಿ ದ ೈವವು ಸವಯಂ
ನಿಶ್ಚಯಿಸಿ ವತ್ರಣಸುತಾದ . ತಮಮ ಸಾಮಥಾಣವನುು
ಅವಲಂಬಿಸಿರುವವರು ಪ್ುರುಷ್ಪ್ರಯತುವ ೋ ಹ ಚ ಚಂದು
ತ್ರಳಿತು ನಡ ಯುತ್ರಾರುತಾಾರ . ಮನುಷ್ಾರ ಸವಣ
ಕಾಯಾಣಥಣಗಳ ಇವ ರಡರಿಂದ ನಡ ಯುತ್ರಾರುವಂತ ಮತುಾ
ನಿಲುಿತ್ರರ
ಾ ುವಂತ ಕಾಣುತಾವ . ಪ್ುರುಷ್ಪ್ರಯತುವೂ ಕೊಡ
ದ ೈವಸಂಕಲಪದಿಂದಲ ೋ ಮಾಡಲಪಡುತಾದ . ದ ೈವದ ಪ ರೋರಣ ಗ
ಅನುಸಾರವಾಗಿ ಕಾಯಣವನುು ಮಾಡುತ್ರಾದದರ ಅದು
ಫಲವನುು ನಿೋಡುತಾದ . ದಕ್ಷ ಮನುಷ್ಾರ ಪ್ರಯತುಗಳ ಕೊಡ
ದ ೈವದಿಂದ ವಜಿಣತಗ ೊಂಡರ ಅಫಲವಾಗುತಾದ
ಎನುುವುದಕ ೆ ಅನ ೋಕ ಉದಾಹರಣ ಗಳು ಲ ೊೋಕದಲ್ಲಿ
ಕಾಣಸಿಗುತಾವ . ಆಲಸಾ ಮನುಷ್ಾರು ಇದು

949
ಹೋಗಾಗುತಾದ ಯಂದು ತ್ರಳಿದು ಪ್ರಯತುವನ ುೋ ಮಾಡಲು
ಹಂರ್ರಿಯುತಾಾರ . ಪಾರಜ್ಞರಿಗ ಅದು ಸರಿಯನಿಸುವುದಿಲಿ.
ಪಾರಯಶ್ಃ ಭುವಿಯಲ್ಲಿ ಮಾಡುವ ಕಮಣಗಳು
ಅಫಲವಾದಂತ ಕಾಣುತಾವ . ಆದರ ಕಮಣಗಳನುು ಮಾಡದ ೋ
ಇದದರ ಪ್ುನಃ ಪ್ುನಃ ದುಃಖ್ಗಳು ದ ೊರ ಯುತಾವ .
ಕಮಣಗಳಲ್ಲಿ ತ ೊಡಗಿರುವುದ ೋ ಮಹಾಫಲದಾಯಕವ ಂದು
ಕಾಣುತಾದ . ಪ್ರಯತುಮಾಡದ ೋ ಕ ೋವಲ ದ ೈವ ೋಚ ೆಯಿಂದಲ ೋ
ಫಲವನುು ಅನುಭವಿಸುವವರು ಅಥವಾ
ಪ್ರಯತುಮಾಡುತ್ರಾದದರೊ ಫಲವನುು ಅನುಭವಿಸದ ೋ
ಇರತಕೆವರು - ಈ ಇಬಬರನೊು ಲ ೊೋಕದಲ್ಲಿ ಕಾಣುವುದು
ದುಲಣಭ. ದಕ್ಷನಾದವನು ಸುಖ್ವಾಗಿ ಜಿೋವಿಸಬಹುದು.
ಆದರ ಆಲಸಿಯು ಸುಖ್ವನುು ಪ್ಡ ಯುವುದಿಲಿ. ಈ
ಜಿೋವಲ ೊೋಕದಲ್ಲಿ ದಕ್ಷರಾಗಿರುವವರು ಪಾರಯಶ್ಃ
ಹತ ೈಷ್ಠಗಳ ಆಗಿರುತಾಾರ . ಒಂದುವ ೋಳ ದಕ್ಷನಾದವನು
ಕಮಣಗಳನುು ಪಾರರಂಭಿಸಿ ಫಲವನುು ಪ್ಡ ಯದ ೋ ಇದದರ
ಅವನು ನಿಂದನ ಗ ಒಳಗಾಗುವುದಿಲಿ. ಅದಕ ೆ ಕ್ತಂಚಿತಾಾದರೊ
ಫಲವು ಲಭಿಸಿಯೋ ಲಭಿಸುತಾದ . ಆದರ ಕಮಣಗಳನುು
ಮಾಡದ ಯೋ ಕ ೋವಲ ಅದೃಷ್ಿವಶ್ದಿಂದ ಫಲವನುು

950
ಅನುಭವಿಸುವವನು ಲ ೊೋಕನಿಂದನ ಗ ಒಳಗಾಗುತಾಾನ .
ಅಂಥವನನುು ಪಾರಯಶ್ಃ ರ್ನರು ದ ವೋಷ್ಠಸುತಾಾರ . ಹೋಗ ದ ೈವ
ಮತುಾ ಪ್ುರುಷ್ಕಾರಗಳ ಸಹರ್ೋಗವನುು ಅನಾದರಿಸಿ
ಅದಕ ೆ ವಿರುದಧವಾಗಿ ವತ್ರಣಸುವವನು ತನಗ ತಾನ ೋ
ಅನಥಣವನುು ತಂದುಕ ೊಳುುತಾಾನ . ಪ್ರಯತುವನುು ಮಾಡುತಾಾ
ಕಾಯಣಸಿದಿಧಗ ದ ೈವದ ಒಲುಮಯನುು
ಪ್ಡ ದುಕ ೊಳುಬ ೋಕ ಂಬುದು ಬುದಿಧವಂತರ ನಿೋತ್ರಯಾಗಿದ .
ಪ್ುರುಷ್ಪ್ರಯತುವಿಲಿದ ೋ ಅದೃಷ್ಿದ ನಿರಿೋಕ್ಷಣ ಅಥವಾ
ಪ್ರಯತ್ರುಸಿದರೊ ದ ೈವದ ಒಲುಮಯಿಲಿದ ೋ ಇರುವುದು –
ಈ ಎರಡು ಕಾರಣಗಳಿಂದಲೊ ಮನುಷ್ಾನ ಪ್ರಯತುಗಳು
ನಿಷ್ಫಲವಾಗುತಾವ . ಪ್ುರುಷ್ಪ್ರಯತುವಿಲಿದ ೋ ಈ ಲ ೊೋಕದಲ್ಲಿ
ಯಾವ ಕಮಣಗಳ ಸಿದಿಧಸುವುದಿಲಿ. ದ ೋವತ ಗಳಿಗ
ನಮಸೆರಿಸಿ ಪ್ರಯತ್ರುಸುವ ದಕ್ಷ ದಾಕ್ಷ್ಣಾಸಂಪ್ನುನು
ಸಿದಿಧಯನುು ಪ್ಡ ಯುತಾಾನ . ಎಂದೊ ಅಸಫಲತ ಯನುು
ಹ ೊಂದುವುದಿಲಿ. ಈ ಸಮಾಕರಯತುವು ಪ್ುನಃ ವೃದಧರ
ಸ ೋವ ಯನುು ಮಾಡುವವರಿಗ , ಶ ರೋಯಸೆರವಾದುದ ೋನ ಂದು
ವೃದಧರಿಂದ ಕ ೋಳಿ ಅವರ ಹತವಚನದಂತ ಮಾಡುವವರಿಗ
ಮಾತರ ಸಾಧಾವಾಗುತಾದ . ಸಿದಿಧಯಾಗುವ ಕಾಯಣದ ಕುರಿತು

951
ವೃದಧಸಮಮತರನುು ಸದಾ ಕ ೋಳಬ ೋಕು. ಯಾವುದರಿಂದ
ಸಿದಿಧಯುಂಟಾಗುತಾದ ಯಂದು ಹ ೋಳುವ ಅವರ ೋ ಆ
ದ ೈವರ್ೋಗದ ಪ್ರಮ ಮೊಲರು. ವೃದಧರ ವಚನವನುು
ಕ ೋಳಿ ಯಾರು ಪ್ರಯತುವನುು ಪಾರರಂಭಿಸುತಾಾರ ೊೋ ಅವರು
ಬ ೋಗ ಉತಾಮ ಫಲವನುು ಪ್ಡ ದುಕ ೊಳುುತಾಾರ . ರಾಗ-
ಕ ೊರೋಧ-ಭಯ-ಲ ೊೋಭಗಳಿಂದ ಅಥಣಸಿದಿಧಯನುು ಪ್ಡ ಯಲು
ಬಯಸುವ ಮಾನವನು ಅದನುು ಪ್ಡ ಯದ ೋ ಅಪ್ಮಾನಕೊೆ
ಗುರಿಯಾಗುತಾಾನ ಮತುಾ ಶ್ೋರ್ರವಾಗಿ ಐಶ್ವಯಣದಿಂದಲೊ
ಭರಷ್ಿನಾಗುತಾಾನ . ಈ ದುರ್ೋಣಧನನಾದರ ೊೋ
ಮಹಾಲ ೊೋಭಿ. ಮುಂದ ೋನಾಗುವುದ ಂಬುದರ ಬಗ ಗ
ತ್ರಳುವಳಿಕ ಯಿಲಿದವನು. ಅಸಮಥಣನು. ದುಡುಕುವವನು.
ಮೊಢತವದಿಂದಾಗಿ ರ್ೋಚನ ಯನ ುೋ ಮಾಡದವನು. ಅವನಿಗ
ಹತವಾಗಬ ೋಕ ಂಬ ಮನಸಿಿದದವರ ಮಾತುಗಳ ಲಿವನೊು
ಅವನು ಅನಾದರಿಸಿ, ದುಷ್ಿರ ೊಡನ ಸಮಾಲ ೊೋಚನ ನಡ ಸಿ,
ಬ ೋಡವ ಂದು ಎಷ್ುಿ ಹ ೋಳಿದರೊ ಗುಣದಲ್ಲಿ ಅವನಿಗಿಂತಲೊ
ವರಿಷ್ಿರಾದ ಪಾಂಡವರ ೊಂದಿಗ ವ ೈರವನುು ಸಾಧಿಸಿದನು.
ಮದಲ್ಲನಿಂದಲೊ ಅವನು ದುಃಶ್ೋಲನಾಗಿದದನು.
ದ ೈನಾವ ಂಬುದ ೋ ಇರಲ್ಲಲಿ. ಮಿತರರ ವಚನದಂತ

952
ಮಾಡುತ್ರಾರಲ್ಲಲಿ. ಅದರ ಕಾರಣದಿಂದಲ ೋ ಅವನು ಈ
ವಿಪ್ತ್ರಾಗ ಒಳಗಾಗಿದಾದನ . ನಾವು ಕೊಡ ಆ
ಪಾಪ್ಪ್ುರುಷ್ನನ ುೋ ಅನುಸರಿಸಿ ನಡ ದುಕ ೊಂಡು ಬಂದ ವು.
ಅದರಿಂದಲ ೋ ನಾವು ಈ ಮಹಾ ದಾರುಣ ದುಃಖ್ವನುು
ಅನುಭವಿಸುತ್ರಾದ ದೋವ . ಈ ವಾಸನದಿಂದ ಸಂತಾಪ್ಗ ೊಂಡಿರುವ
ನನು ಬುದಿಧಯು ಎಷ ಿೋ ರ್ೋಚಿಸಿದರೊ ನಮಗ
ಶ ರೋಯಸೆರವಾದುದ ೋನೊ ತ್ರಳಿಯುತ್ರಾಲಿ. ತ್ರಳಿದಿರುವವರು
ಮೋಹಗ ೊಂಡಿರುವಾಗ ಸುಹೃದಯರನುು ಕ ೋಳಬ ೋಕು.
ಅವರು ಏನನುು ಹ ೋಳುತಾಾರ ೊೋ ಅದ ೋ ಅವರಿಗ
ಕತಣವಾವಾಗುತಾದ . ಆದುದರಿಂದ ನಾವು ಒಟಾಿಗಿ
ಧೃತರಾಷ್ರ, ಗಾಂಧಾರಿೋ ಮತುಾ ಮಹಾಮತ್ರ ವಿದುರರ
ಬಳಿಹ ೊೋಗಿ ಅವರನುು ಕ ೋಳ ೋಣ. ನಮಮ ಕ ೋಳಿಕ ಗ ಅವರು
ನಮಗ ಶ ರೋಯಸೆರವಾದುದನ ುೋ ಹ ೋಳಿಯಾರು. ಅನಂತರ
ನಾವು ಅವರ ಸಲಹ ಯಂತ ಮಾಡಬ ೋಕು. ಇದು ನನು
ಬುದಿಧಯ ನಿಶ್ಚಯವಾಗಿರುತಾದ . ಕಾಯಣಗಳನುು ಆರಂಭಿಸದ ೋ
ಇದದರ ಯಾವ ಪ್ರರ್ೋರ್ನವೂ ಇಲಿ. ಒಂದು ವ ೋಳ
ಪ್ುರುಷ್ಪ್ರಯತುದಿಂದಲೊ ಕಾಯಣವು ಸಿದಿಧಯಾಗದಿದದರ
ಅವರು ದ ೈವೋಪ್ಹತರ ಂದ ೋ ತ್ರಳಿದುಕ ೊಳುಬ ೋಕು. ಈ

953
ವಿಷ್ಯದಲ್ಲಿ ಪ್ುನಃ ವಿಮಶ್ಣಸುವ ಅವಶ್ಾಕತ ಯೋ ಇಲಿ.”

ಕೃಪ್ನ ಆ ಧಮಾಣಥಣಸಂಹತ ಶ್ುಭ ಮಾತುಗಳನುು ಕ ೋಳಿ


ದುಃಖ್ಶ ೋಕಸಮನಿವತನಾದ ಅಶ್ವತಾಾಮನು ಪ್ರರ್ವಲ್ಲಸುತ್ರಾರುವ
ಅಗಿುಯಂತ ಶ ೋಕದಿಂದ ದಹಸುತಾಾ ಮನಸಿನುು
ಕೊರರವನಾುಗಿಸಿಕ ೊಂಡು ಅವರಿಬಬರಿಗೊ ಉತಾರಿಸಿದನು:

“ಪ್ರತ್ರರ್ಬಬ ಪ್ುರುಷ್ನಿಗೊ ಅವನಿಗಿರುವ ಬುದಿಧಯು


ಉತಾಮವಾದುದ ಂದು ಅನಿುಸುತಾದ . ಎಲಿರೊ ತಮಮ ತಮಮ
ಬುದಿಧಯಿಂದ ಪ್ರತ ಾೋಕವಾಗಿ ತೃಪ್ಾರಾಗಿರುತಾಾರ . ಲ ೊೋಕದಲ್ಲಿ
ಎಲಿರೊ ತಮಮ ತಮಮನ ುೋ ಅತ್ರ ಬುದಿಧವಂತರ ಂದು
ತ್ರಳಿದುಕ ೊಂಡಿರುತಾಾರ . ಎಲಿರೊ ತಮಮ ಮತವ ೋ
ಬಹುಮತವ ಂದು ತ್ರಳಿದುಕ ೊಂಡಿರುತಾಾರ . ಎಲಿರೊ ತಮಮ
ಬುದಿಧಯನ ುೋ ಪ್ರಶ್ಂಸ ಮಾಡಿಕ ೊಳುುತಾಾರ . ಎಲಿರೊ ತಮಮ
ಪ್ರಜ್ಞ ಯೋ ಸಾಧುವಾದುದ ಂದೊ ಪ್ರತ್ರಷ್ಠಿತವಾದುದ ಂದೊ
ಹ ೋಳಿಕ ೊಳುುತ್ರಾರುತಾಾರ . ಇತರರ ಬುದಿಧಯನುು ನಿಂದಿಸುತಾಾರ .
ಮತುಾ ತಮಮದನುು ಪ್ರಶ್ಂಸಿಸಿಕ ೊಳುುತ್ರಾರುತಾಾರ .
ಕಾರಣಾಂತರದಿಂದ ರ್ೋಗವಶಾತ್ ಇಬಬರ ಬುದಿಧಯೊ
ಹ ೊಂದಿಕ ೊಂಡರ ಆಗ ಅವರು ಅನ ೊಾೋನಾರಿಂದ

954
ಸಂತುಷ್ಿರಾಗುತಾಾರ . ಒಬಬರು ಮತ ೊಾಬಬರನುು
ಗೌರವಿಸುತಾಾರ . ಆದರ ಕಾಲರ್ೋಗದಿಂದ ಅದ ೋ ಮನುಷ್ಾರ
ವಿಚಾರಗಳಲ್ಲಿ ವಿಪ್ಯಾಣಸಗಳುಂಟಾದರ ಅನ ೊಾೋನಾರಲ್ಲಿ
ಒಡಕು ಉಂಟಾಗುತಾದ . ವಿಶ ೋಷ್ವಾಗಿ ಮನುಷ್ಾರ ಚಿತಾಗಳನುು
ಅಥಣಮಾಡಿಕ ೊಳುುವುದು ಕಷ್ಿ. ಚಿತಾಗಳ ವಾತಾಾಸಗಳಿಂದಾಗಿ
ಒಬ ೊಬಬಬರಿಗ ಒಂದ ೊಂದುರಿೋತ್ರಯ
ರ್ೋಚನ ಗಳುಂಟಾಗುತಾವ . ಕುಶ್ಲ ವ ೈದಾನು
ಯಥಾವಿಧಿಯಾಗಿ ವಾಾಧಿಯನುು ತ್ರಳಿದುಕ ೊಂಡು ಆ ರ ೊೋಗಕ ೆ
ತಕುೆದಾದ ಚಿಕ್ತತ ಿಯನುು ಮಾಡುವ ಹಾಗ ಮನುಷ್ಾರು
ಪ್ರತ್ರರ್ಂದು ಉದ ದೋಶ್ಕೊೆ ರ್ೋಚನ ಮಾಡಿ
ಕಾಯಣಗತರಾಗುತಾಾರ . ಆದರ ಸವಯಂ
ಬುದಿಧಯನುುಪ್ರ್ೋಗಿಸುವವನನುು ಇತರ ಮನುಷ್ಾರು
ನಿಂದಿಸುತಾಾರ ! ಮನುಷ್ಾನು ಯೌವನದಲ್ಲಿ ಬ ೋರ ೊಂದು
ರಿೋತ್ರಯ ಬುದಿಧಯಿಂದ ಮೋಹತನಾಗುತಾಾನ .
ಮಧಾವಯಸಿಿನಲ್ಲಿ ಬ ೋರ ೊಂದರಿಂದ ಮತುಾ ವೃದಾಧಪ್ಾದಲ್ಲಿ
ಇನ ೊುಂದರಿಂದ ಅವನ ಬುದಿಧಯು ಪ್ರಭಾವಿತಗ ೊಳುುತಾದ .
ಮನುಷ್ಾನು ಘೊೋರ ವಾಸನವನುು ಅಥವಾ ಅಷ ಿೋ ಮಹತಾರ
ಸಮೃದಿಧಯನುು ಹ ೊಂದಿದಾಗ ಅವನ ಬುದಿಧಯು

955
ವಿಕೃತವಾಗುತಾದ . ಹೋಗ ಒಬಬನ ೋ ಮನುಷ್ಾನಲ್ಲಿ ವಯಸಿಿಗ
ತಕೆಂತ ಮತುಾ ಸಂದಭಣಕ ೆ ತಕೆಂತ ಬುದಿಧಯು
ಬದಲಾಗುತಾಾ ಇರುತಾದ ಯಾದುದರಿಂದ ಎಷ ೊಿೋ ವ ೋಳ
ಅವನ ನಿಧಾಣರಗಳು ಅವನಿಗ ೋ ಇಷ್ಿವಾಗುವುದಿಲಿ. ತನಗ
ತ್ರಳಿದಂತ ಯಾವುದು ಒಳ ುಯದ ಂದು ಕಾಣುತಾಾನ ೊೋ ಅದನ ುೋ
ನಿಶ್ಚಯಿಸುತಾಾನ . ಆ ಬುದಿಧಯೋ ಅವನನುು
ಕಾಯಣಪ್ರವೃತಾನನಾುಗಿ ಮಾಡುತಾದ . ಆದುದರಿಂದ ಎಲಿ
ಮನುಷ್ಾರು ತಮಗ ಒಳ ುಯದ ಂದು ನಿಶ್ಚಯಿಸಿದುದನುು –
ಅದು ಮರಣವನ ುೋ ತರುವಂತಹುದಾದರೊ,
ಸಂತ ೊೋಷ್ದಿಂದ ಕ ೈಗ ೊಳುುತಾಾರ . ಹಾಗ ಎಲಿರೊ ತಮಮ
ತಮಮ ಯುಕ್ತಾ ಮತುಾ ಪ್ರಜ್ಞ ಗ ತಕೆಂತ ವಿವಿಧ ಕಮಣಗಳಲ್ಲಿ
ತ ೊಡಗುತಾಾರ ಮತುಾ ಅವು ತಮಮ ಹತದಲ್ಲಿಯೋ ಇದ ಎಂದು
ತ್ರಳಿಯುತಾಾರ . ಇಂದು ವಾಸನದಿಂದ ನನು ಮತ್ರಯಲ್ಲಿ
ಹುಟ್ಟಿದ, ಶ ೋಕವಿನಾಶ್ನಿೋ ವಿಚಾರವನುು ನಿಮಗ ಹ ೋಳುತ ೋಾ ನ .
ಪ್ರಜಾಪ್ತ್ರಯು ಪ್ರಜ ಗಳನುು ಸೃಷ್ಠಿಸಿ ಅವುಗಳಿಗ
ಕಮಣಗಳನುು ವಿಭಜಿಸಿ ಕ ೊಟಿನು. ಒಂದ ೊಂದು ವಣಣಕೊೆ
ವಿಶ ೋಷ್ ಗುಣಗಳನೊು ಕಲ್ಲಪಸಿದನು. ಬಾರಹಮಣನಿಗ ಅವಾಗರ
ದಮವನೊು, ಕ್ಷತ್ರರಯನಿಗ ಉತಾಮ ತ ೋರ್ಸಿನೊು, ವ ೈಶ್ಾನಿಗ

956
ದಕ್ಷತ ಯನೊು ಮತುಾ ಶ್ ದರನಿಗ ಸವಣವಣಣದವರಿಗ
ಅನುಕೊಲವಾಗಿರುವಂತ ಗುಣಗಳನಿುತಾನು.
ನಿಯಂತರಣದಲ್ಲಿರದ ಬಾರಹಮಣನು ಒಳ ುಯವನಲಿ.
ತ ೋರ್ಸಿಿಲಿದ ಕ್ಷತ್ರರಯನು ಅಧಮನು. ದಕ್ಷನಲಿದ ವ ೈಶ್ಾ ಮತುಾ
ಪ್ರತ್ರಕೊಲನಾದ ಶ್ ದರ ಇವರು ನಿಂದನಿೋಯರು. ನಾನು
ಸುಪ್ೊಜಿತ ಶ ೋಷ್ಿ ಬಾರಹಮಣರ ಕುಲದಲ್ಲಿ ಹುಟ್ಟಿದ ನು. ಆದರ
ಮಂದಭಾಗಾವು ನನುನುು ಕ್ಷತರಧಮಣವನುು ಅನುಸರಿಸುವಂತ
ಮಾಡಿತು. ಕ್ಷತರಧಮಣವನುು ಚ ನಾುಗಿ ತ್ರಳಿದುಕ ೊಂಡಿರುವ
ನಾನು ಒಂದು ವ ೋಳ ಬಾರಹಮಣಾಧಮಣವನುು ಅನುಸರಿಸಿ
ಅತಾಂತ ಮಹತಾರ ಕಾವಣವನುು ಮಾಡಿದರೊ ಅದು
ಸತುಪರುಷ್ರ ಮಾನಾತ ಯನುು ಪ್ಡ ಯುವುದಿಲಿ. ಯುದಧದಲ್ಲಿ
ದಿವಾ ಧನುಸಿನೊು ದಿವಾ ಅಸರಗಳನೊು ಧರಿಸಿದ ಮತುಾ
ತಂದ ಯು ಕ ೊಲಿಲಪಟುಿದನುು ನ ೊೋಡಿದ ನಾನು, ಈಗ ಹ ೋಗ
ತಾನ ೋ ಯಾಗಗಳಲ್ಲಿ ಮಂತರಗಳನುು ಹ ೋಳಿಕ ೊಂಡಿರಲ್ಲ?
ಆದುದರಿಂದ ಇಂದು ನನಗಿಷ್ಿವಾದ ಕ್ಷತರಧಮಣವನುು
ಗೌರವಿಸಿ ರಾರ್ ದುರ್ೋಣಧನನ ಮತುಾ ಮಹಾದುಾತ್ರ
ತಂದ ಯ ಹ ಜ ಾಗಳಲ್ಲಿ ನಡ ಯುತ ೋಾ ನ . ವಿರ್ಯದಿಂದ
ಉಬಿಬರುವ ಪಾಂಚಾಲರು ಇಂದು ನಮಮನುು ಗ ದ ದವ ಂದು

957
ತ್ರಳಿದು ಹಷ್ಣಸಮನಿವತರಾಗಿ ಮತುಾ ಹ ೊೋರಾಟದಿಂದ ಬಳಲ್ಲ
ಕುದುರ ಗಳನೊು ಕವಚಗಳನೊು ಕಳಚಿ ಆತಂಕದ ಭಯವ ೋನೊ
ಇಲಿದ ೋ ನಿದಿರಸುತ್ರಾದಾದರ . ರಾತ್ರರಯಲ್ಲಿ ತಮಮ ಶ್ಬಿರಗಳಲ್ಲಿ
ತಮಮವರ ೊಂದಿಗ ಮಲಗಿರುವ ಅವರ ಶ್ಬಿರಗಳ ಮೋಲ
ಇಂದು ದುಷ್ೆರ ಮುತ್ರಾಗ ಯನುು ಹಾಕ್ತ ಅವರನುು
ಸಂಹರಿಸುತ ೋಾ ನ . ಎಚಚರವಿಲಿದ ಪ ರೋತಗಳಂತ ಮಲಗಿರುವ
ಅವರನುು ವಿಕರಮದಿಂದ ಮರ್ವಾನ್ ಇಂದರನು ದಾನವರನುು
ಹ ೋಗ ೊೋ ಹಾಗ ಸಂಹರಿಸುತ ೋಾ ನ . ಧೃಷ್ಿದುಾಮುನ
ನಾಯಕತವದಲ್ಲಿರುವ ಅವರ ಲಿರನೊು ಒಟ್ಟಿಗ ೋ ಇಂದು
ವಿಕರಮದಿಂದ ಒಣಹುಲ್ಲಿನ ಮದ ಗಳನುು ಬ ಂಕ್ತಯು
ಭಸಮಮಾಡುವಂತ ಸಂಹರಿಸುತ ೋಾ ನ . ಪಾಂಚಾಲರನುು
ಸಂಹರಿಸಿದ ನಂತರವ ೋ ನಾನು ಮನಃಶಾಂತ್ರಯನುು
ಪ್ಡ ಯುತ ೋಾ ನ . ಸಂಕುರದಧ ಸವಯಂ ಪ್ತನಾಕಪಾಣಿ ರುದರನು
ಪಾರಣಿಗಳ ಮಧ ಾ ಸಂಚರಿಸುವಂತ ಇಂದು ನಾನು ರಣದಲ್ಲಿ
ಪಾಂಚಾಲರನುು ಸಂಹರಿಸುತಾಾ ಸಂಚರಿಸುತ ೋಾ ನ . ಇಂದು
ಸಂಕುರದಧನಾಗಿ ಪಾಂಚಾಲರ ಲಿರನುು ಕತಾರಿಸಿ ಕ ೊಂದು
ರಣದಲ್ಲಿ ಪಾಂಡುಸುತರನುು ಕಾಡುತ ೋಾ ನ . ಇಂದು ಅವರಲ್ಲಿ
ಒಬ ೊಬಬಬರನೊು ಸಂಹರಿಸಿ, ಭೊಮಿಯು ಪಾಂಚಾಲರ ಲಿರ

958
ಮೃತಶ್ರಿೋರಗಳನುು ಹ ೊರುವಂತ ಮಾಡಿ ನನು ತಂದ ಯ
ಋಣವನುು ತ್ರೋರಿಸಿಕ ೊಳುುತ ೋಾ ನ . ದುರ್ೋಣಧನ, ಕಣಣ,
ಭಿೋಷ್ಮ ಮತುಾ ಸ ೈಂಧವರು ಹ ೊೋದ ದುಗಣಮ ಮಾಗಣದಲ್ಲಿ
ಇಂದು ಪಾಂಚಾಲರನುು ಕೊಡ ಕಳುಹಸುತ ೋಾ ನ . ಇಂದಿನ
ರಾತ್ರರಯು ಕಳ ಯುವುದರಲ್ಲಿ ಕತಾಲ ಯಲ್ಲಿ ನಾನು
ಪಾಂಚಾಲರಾರ್ ಧೃಷ್ಿದುಾಮುನ ಶ್ರವನುು
ಬಲವನುುಪ್ರ್ೋಗಿಸಿ ಪ್ಶ್ುವಂದರ ಶ್ರದಂತ
ಅರ ಯುತ ೋಾ ನ . ಇಂದಿನ ರಾತ್ರರ ಮಲಗಿರುವ ಪಾಂಚಾಲ-
ಪಾಂಡವರನುು ನಾನು ಎಳ ದ ನಿಶ್ತ ಖ್ಡಗದಿಂದ
ತುಂಡರಿಸುತ ೋಾ ನ . ಇಂದಿನ ರಾತ್ರರ ಮಲಗಿರುವ ಆ
ಪಾಂಚಾಲಸ ೋನ ಯನುು ಸಂಹರಿಸಿ ನಾನು ಕೃತಕೃತಾನೊ
ಸುಖಿಯೊ ಆಗುತ ೋಾ ನ !”

ಕೃಪ್ನು ಹ ೋಳಿದನು:

“ಅಚುಾತ! ಒಳ ುಯದಾಯಿತು! ನಿನುಲ್ಲಿ ಪ್ರತ್ರೋಕಾರವನುು


ಮಾಡುವ ರ್ೋಚನ ಯುಂಟಾಗಿದ ! ಸವಯಂ ವರ್ರಪಾಣಿಯೊ
ನಿನುನುು ತಡ ಯಲು ಶ್ಕಾನಿಲಿ! ಆದರ ಇಂದಿನ ರಾತ್ರರ ಕವಚ-
ಧವರ್ಗಳನುು ಕಳಚಿ ವಿಶ್ರಮಿಸು. ಬ ಳಗಾಗುತಾಲ ೋ ನಾವಿಬಬರೊ

959
ನಿನುನುು ಅನುಸರಿಸಿ ಯುದಧಮಾಡುತ ೋಾ ವ . ಸಾತವತ ಕೃತವಮಣ
ಮತುಾ ನಾನು ಕವಚಗಳನುು ಧರಿಸಿ ರಥಗಳನ ುೋರಿ ಶ್ತುರಗಳನುು
ಎದುರಿಸುವ ನಿನುನುು ಅನುಸರಿಸುತ ೋಾ ವ . ನಮಿಮಬಬರ ಜ ೊತ ಗ
ನಿೋನು ವಿಕರಮದಿಂದ ರಣದಲ್ಲಿ ಪಾಂಚಾಲರನುು ಎದುರಿಸಿ
ಅವರ ಅನುಯಾಯಿಗಳ ಂದಿಗ ಶ್ತುರಗಳನುು ರ್ಯಿಸಬಲ ಿ!
ಮಗೊ! ಈ ರಾತ್ರರ ವಿಶ್ರಮಿಸು! ಈ ವಿಕಾರಂತಕ ೆ ನಿೋನು
ಶ್ಕಾನಾಗಿದಿದೋಯ! ಬ ೋಗನ ಏಳುವಿಯಂತ . ಇಂದು ರಾತ್ರರ
ಮಲಗಿಕ ೊೋ! ವಿಶ್ರಮಿಸು. ಸವಸಾಚಿತಾನಾಗಿ ನಿದಿರಸು! ಒಟ್ಟಿಗ ೋ
ಸಮರದಲ್ಲಿ ಶ್ತುರಗಳನುು ವಧಿಸುತ್ರಾೋಯ ಎನುುವುದರಲ್ಲಿ
ಸಂಶ್ಯವ ೋ ಇಲಿ. ವರಾಯುಧವನುು ಹಡಿದಿರುವ ನಿನುನುು
ದ ೋವತ ಗಳ ಪಾವಕ್ತಯು ಕೊಡ ಗ ಲಿಲು ಇಚಿೆಸುವುದಿಲಿ!
ಕೃಪ್ನ ೊಂದಿಗ ಮತುಾ ಕೃತವಮಣನನುು ಕೊಡಿಕ ೊಂಡು
ಯುದಧದಲ್ಲಿ ಸಂರಬಧನಾಗಿ ಬರುತ್ರಾರುವ ದೌರಣಿಯನುು
ಯಾರುತಾನ ೋ ಎದುರಿಸಿಯಾರು? ರ್ೋಧನು ದ ೋವರಾರ್ನ ೋ
ಆದರೊ ಎದುರಿಸಲಾರನು. ವಾಾಕುಲವಿಲಿದ ೋ ಈ ರಾತ್ರರ
ನಿದ ದಮಾಡಿ ವಿಶಾರಂತ್ರಪ್ಡ ರ್ೋಣ! ಬ ಳಗಾಗುತಾಲ ೋ ನಾವು
ಶ್ತುರಗಳನುು ಸಂಹರಿಸ ೊೋಣ! ನಿನುಲ್ಲಿ ದಿವಾಾಸರಗಳಿವ ಮತುಾ
ನನುಲ್ಲಿಯೊ ಇವ ಎನುುವುದರಲ್ಲಿ ಸಂಶ್ಯವಿಲಿ. ಮಹ ೋಷಾವಸ

960
ಸಾತವತನು ಕೊಡ ನಿತಾವೂ ಯುದಧದಲ್ಲಿ ಕ ೊೋವಿದನಾಗಿದಾದನ .
ಸ ೋರಿರುವ ಸವಣ ಶ್ತುರಗಳನೊು ನಾವು ಒಟ್ಟಿಗ ೋ ಸಮರದಲ್ಲಿ
ಹ ೊಡ ದು ಸಂಹರಿಸಿ ಪ್ುಷ್ೆಲ ಸಂತ ೊೋಷ್ವನುು
ಹ ೊಂದ ೊೋಣ! ಅವಾಗರನಾಗಿ ನಿೋನು ವಿಶ್ರಮಿಸು. ಈ ರಾತ್ರರ
ಸುಖ್ವಾಗಿ ನಿದಿರಸು! ತವರ ಮಾಡಿ ರಥವನ ುೋರಿ ಹ ೊೋಗುವ
ನಿನುನುು ಧನಿವಗಳ ಪ್ರತಾಪ್ತಗಳ ಆದ ನಾನು ಮತುಾ
ಕೃತವಮಣ ಇಬಬರೊ ಕವಚಗಳನುು ಧರಿಸಿ ರಥವನ ುೋರಿ
ನಿನುನುು ಅನುಸರಿಸಿ ಬರುತ ೋಾ ವ . ಅವರ ಶ್ಬಿರಕ ೆ ಹ ೊೋಗಿ
ನಿೋನು ನಿನು ಹ ಸರನುು ಕೊಗಿ ಯುದಧಕ ೆ ಅವರನುು
ಕರ ಯಬ ೋಕು. ಆಗ ನಿೋನು ಶ್ತುರಗಳ ಂದಿಗ ಮಹಾ
ಕದನವನುು ಹ ೊೋರಾಡುವ ಯಂತ ! ಪ್ರಭಾತವಾಗುತಾಲ ೋ
ಶ್ುಭರದಿನದಲ್ಲಿ ನಿೋನು ಅವರ ೊಂದಿಗ ಕದನವಾಡಿ
ಮಹಾಸುರರನುು ಸಂಹರಿಸುತಾಾ ವಿಹರಿಸಿದ ಇಂದರನಂತ
ರಣರಂಗದಲ್ಲಿ ವಿಹರಿಸುವಿಯಂತ ! ಕುರದಧ
ಸವಣದಾನವಸೊದನ ಇಂದರನು ದ ೈತಾಸ ೋನ ಯನುು ಹ ೋಗ ೊೋ
ಹಾಗ ಪಾಂಚಾಲರ ಸ ೋನ ಗಳನುು ರಣದಲ್ಲಿ ಗ ಲಿಲು
ನಿೋನುಬಬನ ೋ ಶ್ಕಾ! ಕೃತವಮಣ ಮತುಾ ನನಿುಂದ ರಕ್ಷ್ತನಾದ
ನಿನುನುು ಯುದಧದಲ್ಲಿ ಸಾಕ್ಷಾದ್ ಸವಯಂ ವಿಭು ವರ್ರಪಾಣಿಯೊ

961
ಸಹಸಿಕ ೊಳುಲಾರನು. ನಾನಾಗಲ್ಲೋ ಕೃತವಮಣನಾಗಲ್ಲೋ
ಸಮರದಲ್ಲಿ ಪಾಂಡವರನುು ಸ ೊೋಲ್ಲಸದ ೋ ರಣದಿಂದ ಎಂದೊ
ಹಂದಿರುಗುವುದಿಲಿ, ಸಮರದಲ್ಲಿ ಪಾಂಡವರ ೊಂದಿಗ ಕ್ಷುದರ
ಪಾಂಚಾಲರನುು ಎಲಿರನೊು ಸಂಹರಿಸಿ ಹಂದಿರುಗುತ ೋಾ ವ
ಅಥವಾ ನಾವ ೋ ಹತರಾಗಿ ಸವಗಣಕ ೆ ಹ ೊೋಗುತ ೋಾ ವ !
ಬ ಳಗಾಗುತಾಲ ೋ ನಿನು ಸವಣ ಉಪಾಯಗಳಲ್ಲಿ ನಾವು
ಸಹಾಯಮಾಡುತ ೋಾ ವ . ಸತಾವನ ುೋ ಹ ೋಳುತ್ರಾದ ದೋನ !”

ಸ ೊೋದರಮಾವನ ಈ ಹತಮಾತನುು ಕ ೋಳಿ ಕ ೊರೋಧದಿಂದ ಕಣುಣಗಳು


ಉಬಿಬದ ದೌರಣಿಯು ಈ ಮಾತುಗಳನಾುಡಿದನು:

“ಆತುರನಾದವನಿಗ , ಕುಪ್ತತನಾದ ಮನುಷ್ಾನಿಗ , ಉದ ದೋಶ್ಗಳ


ಕುರಿತು ಚಿಂತ್ರಸುವವನಿಗ ಮತುಾ ಆಸ ಗಳಿರುವವನಿಗ ಎಲ್ಲಿಂದ
ನಿದ ರಬರಬ ೋಕು? ಈ ನಾಲೆರಲ್ಲಿ ಒಂದನುು ಪ್ಡ ದಿದದರೊ
ಅದು ನಿದ ರಯನುು ನಾಶ್ಗ ೊಳಿಸುವಾಗ ಇಂದು ಈ ನಾಲೆನೊು
ಹ ೊಂದಿ ನಾನು ಪ್ತೋಡ ಗ ೊಳಗಾಗಿರುವುದು ನಿನಗ
ಕಾಣುತ್ರಾಲಿವ ೋ? ತಂದ ಯ ವಧ ಯನುು ಸಮರಿಸಿಕ ೊಂಡು ಆಗುವ
ಈ ದುಃಖ್ಕ ೆ ಲ ೊೋಕದಲ್ಲಿ ಯಾವ ಹ ಸರಿದ ? ಇಂದು ನನು
ಹೃದಯವನುು ಸುಡುತ್ರಾರುವ ಈ ದುಃಖ್ವು ರಾತ್ರರಯಾಗಲ್ಲೋ

962
ಹಗಲಾಗಲ್ಲೋ ಶಾಂತವಾಗುವುದಿಲಿ. ಪಾಪ್ತಗಳಿಂದ ನನು
ತಂದ ಯು ಹತನಾದುದನುು ವಿಶ ೋಷ್ತಃ ನಿೋನು ಪ್ರತಾಕ್ಷವಾಗಿ
ನ ೊೋಡಿದಿದೋಯ. ಅದು ನನು ಮಮಣಗಳನುು ಕತಾರಿಸುತ್ರಾದ .
“ದ ೊರೋಣನು ಹತನಾದನು!” ಎಂದು ಪಾಂಚಾಲರು
ಹ ೋಳಿದುದನುು ಕ ೋಳಿಯೊ ನನುಂಥವನು
ಮುಹೊತಣಕಾಲವಾದರೊ ಲ ೊೋಕದಲ್ಲಿ ಹ ೋಗ
ಜಿೋವವನಿುಟುಿಕ ೊಂಡಿರಬಲಿನು? ಧೃಷ್ಿದುಾಮುನನುು
ಕ ೊಲುಿವವರ ಗ ನನಗ ಜಿೋವನದಲ್ಲಿ ಉತಾಿಹವಿಲಿ! ನನು
ತಂದ ಯನುು ಕ ೊಂದಿರುವುದರಿಂದ ಆ ಪಾಂಚಾಲನು ತನು
ಅನುಯಾಯಿಗಳ ಂದಿಗ ವಧಿಸಲಪಡಬ ೋಕು! ನಾನು
ಕ ೋಳಿದಂತ ತ ೊಡ ಮುರಿದು ಬಿದಿದರುವ ರಾರ್ನ ವಿಲಾಪ್ವನುು
ಕ ೋಳಿದ ಬ ೋರ ಯಾವ ಹೃದಯವು, ಅವನು ಎಷ ಿೋ
ಕೊರರನಾಗಿದದರೊ, ಸುಡುವುದಿಲಿ? ತ ೊಡ ಮುರಿದಿರುವ
ನೃಪ್ತ್ರಯ ಆ ಮಾತುಗಳನುು ಕ ೋಳಿದ ಯಾರ ಕಣುಣಗಳು,
ಅವನು ಎಷ ಿೋ ನಿಷ್ೆರುಣಿಯಾಗಿದದರೊ, ಕಂಬನಿಯನುು
ಸುರಿಸುವುದಿಲಿ? ನನು ಮಿತರಪ್ಕ್ಷನಾಗಿರುವವನು ನಾನು
ಜಿೋವಿತವಾಗಿರುವಾಗಲ ೋ ಸ ೊೋತುಹ ೊೋದನ ಂದರ
ಭರತದಲ್ಲಿರುವ ಸಮುದರದಂತ ನನು ಶ ೋಕವು

963
ಉಕ್ತೆಬರುತಾದ ! ಏಕಾಗರಮನಸೆನಾಗಿರುವ ನನಗ ಇಂದು
ನಿದ ರಯಲ್ಲಿಂದ? ಸುಖ್ವ ಲ್ಲಿಂದ? ಮಾವ! ವಾಸುದ ೋವ-
ಅರ್ುಣನರು ರಕ್ಷ್ಸುತ್ರಾರುವವರ ಗ ಮಹ ೋಂದರನು ಕೊಡ
ಅವರನುು ಸ ೊೋಲ್ಲಸಲಾರನ ಂದು ನನಗ ಗ ೊತುಾ. ಆದುದರಿಂದ
ನನು ಈ ಕಾಯಣದಿಂದ ಹಂದ ಸರಿಯುವುದು ಎಂದಿಗೊ
ಸಾಧಾವಿಲಿ. ಈ ಲ ೊೋಕದಲ್ಲಿ ನನು ಈ ಕಾಯಣದಿಂದ
ತಡ ಯುವವನನುು ಯಾರನೊು ಕಾಣ ! ಇದು ನನು ನಿಶ್ಚಯ!
ಈ ರ್ೋಚನ ಯು ಒಳ ುಯದು ಎಂದು ನನಗನಿುಸುತ್ರಾದ .
ವಾತಾಣಕಾರರು ಹ ೋಳಿದ ನನು ಮಿತರರ ಪ್ರಾಭವ ಮತುಾ
ಪಾಂಡವರ ವಿರ್ಯವು ನನು ಹೃದಯವನುು ಸುಡುತ್ರಾದ .
ನಾನಾದರ ೊೋ ಇಂದು ಕದನಗ ೈದು ಮಲಗಿರುವ ಶ್ತುರಗಳನುು
ಸಂಹರಿಸುತ ೋಾ ನ . ನಂತರವ ೋ ನಾನು ಉದ ವೋಗಗಳಿಲಿದ ೋ
ನಿದಿರಸುತ ೋಾ ನ ಮತುಾ ವಿಶ್ರಮಿಸುತ ೋಾ ನ !”

ಕೃಪ್ನು ಹ ೋಳಿದನು:

“ಬುದಿಧಯಿಲಿದ ಪ್ುರುಷ್ನು ತನು ಇಂದಿರಯಗಳನುು


ನಿಯಂತ್ರರಸಿಕ ೊಂಡಿರದಿದದರ ಗುರುವಿನ ಶ್ುಶ್ ರಷ ಯನುು
ಮಾಡಿದದರೊ ಧಮಾಣಥಣಗಳನುು ತ್ರಳಿದುಕ ೊಳುುವುದಿಲಿ

964
ಎಂದು ನನು ದೃಢ ವಿಚಾರ. ಹಾಗ ಯೋ ಮೋಧಾವಿಯು
ವಿನದಿಂದ ಕಲ್ಲಯದಿದದರ ಅವನೊ ಕೊಡ
ಧಮಾಣಥಣನಿಶ್ಚಯವ ೋನನೊು ತ್ರಳಿದುಕ ೊಳುಲಾರ.
ಶ್ುಶ್ ರಷ ಮಾಡಿರುವ ನಿಯತ ೋಂದಿರಯ ಮೋಧಾವಿೋ ಪ್ುರುಷ್ನು
ಸವಣ ಆಗಮಗಳನೊು ತ್ರಳಿದುಕ ೊಂಡಿರುತಾಾನ ಮತುಾ
ಸಿವೋಕರಿಸಬ ೋಕಾದುದನುು ವಿರ ೊೋಧಿಸುವುದಿಲಿ. ಆದರ
ನಿೋತ್ರಮಾಗಣದಲ್ಲಿ ಕರ ದ ೊಯಾಲು ಅಸಾಧಾನಾದ ಮತುಾ
ಇತರರನುು ಅಪ್ಮಾನಗ ೊಳಿಸುವ ದುರಾತಮ ಪಾಪ್ಪ್ುರುಷ್ನು
ತ ೊೋರಿಸಲಪಟಿ ಕಲಾಾಣಮಾಗಣವನುು ತಾಜಿಸಿ
ಬಹುಪಾಪ್ಕಾರಿೋ ಕಮಣಗಳನ ುೋ ಮಾಡುತಾಾನ . ಹ ೋಳಿ-
ಕ ೋಳುವವರು ಇರುವವನನುು ಸುಹೃದಯರು
ಪಾತಕಕಮಣಗಳನುು ಮಾಡದಂತ ತಡ ಯುತಾಾರ .
ಭಾಗಾಶಾಲ್ಲಯು ಪಾಪ್ಕಮಣಗಳಿಂದ ಹಂದ ಸರಿಯುತಾಾನ .
ದುಭಾಣಗಾಶಾಲ್ಲಯು ಹಂದ ಸರಿಯುವುದಿಲಿ. ಮನಸುಿ
ಕದಡಿದವನು ನಯವಾದ ಮಾತುಗಳಿಂದ ಹ ೋಗ ೊೋ ಹಾಗ
ಸುಹೃದಯರ ಮಾತನುು ಕ ೋಳಿದವನು ಸುಪ್ರಸನುನಾಗುತಾಾನ .
ಕ ೋಳದವನು ನಾಶ್ಗ ೊಳುುತಾಾನ . ಹಾಗ ಯೋ ಪಾರಜ್ಞನಾದ
ಸುಹೃದಯನು ಪಾಪ್ ಕಮಣವನುು ಮಾಡಲು ಹ ೊರಡುವಾಗ

965
ಪಾರಜ್ಞರು ಅವನನುು ಯಥಾಶ್ಕ್ತಾ ತಡ ಯಲು ಪ್ುನಃ ಪ್ುನಃ
ಪ್ರಯತ್ರುಸುತ್ರಾರುತಾಾರ . ಮಗೊ! ಕಲಾಾಣಕರವಾದುದರ
ಕುರಿತು ಬುದಿಧಮಾಡಿ ನಿನುನುು ನಿೋನ ೋ ನಿಯಂತ್ರರಸಿಕ ೊೋ!
ಯಾವುದರಿಂದ ನಿೋನು ಪ್ಶಾಚತಾಾಪ್ಪ್ಡಬ ೋಕಾಗುವುದಿಲಿವೋ
ಆ ನನು ಮಾತನುು ಕ ೋಳು! ಮಲಗಿರುವವರನುು, ಶ್ಸರಗಳನುು
ಕ ಳಗಿಟಿವರನುು, ರಥಗಳಿಂದ ಕುದುರ ಗಳನುು
ಬಿಚಿಚರುವವರನುು, ನಾನು ನಿನುವನ ಂದು ಹ ೋಳುವವರನುು,
ಶ್ರಣಾಗತರಾದವರನುು, ಕೊದಲು ಬಿಚಿಚರುವವರನುು, ಮತುಾ
ವಾಹನಗಳನುು ಕಳ ದುಕ ೊಂಡಿರುವವರನುು ವಧಿಸುವುದು
ಧಮಣದ ದೃಷ್ಠಿಯಲ್ಲಿ ಪ್ರಶ್ಂಸನಿೋಯವಲಿ. ಇಂದು
ಪಾಂಚಾಲರು ಕವಚಗಳನುು ಕಳಚಿ ಮಲಗಿದಾದರ . ಎಲಿರೊ
ಪ ರೋತಗಳಂತ ಎಚಚರವಿಲಿದ ೋ ರಾತ್ರರಯಲ್ಲಿ ವಿಶ್ರಮಿಸುತ್ರಾದಾದರ .
ಆ ಅವಸ ಾಯಲ್ಲಿರುವ ಅವರ ಮೋಲ ಯಾವ ಕೊರರ
ಮನುಷ್ಾನು ದ ೊರೋಹವ ಸಗುತಾಾನ ೊೋ ಅವನು ಅಗಾಧ,
ವಿಶಾಲ, ದಾಟಲು ಅಸಾಧಾ ಮಹಾನರಕದಲ್ಲಿ ಬಿೋಳುತಾಾನ
ಎನುುವುದರಲ್ಲಿ ಸಂಶ್ಯವ ೋ ಇಲಿ. ಲ ೊೋಕದಲ್ಲಿ ನಿೋನು
ಸವಾಣಸರಗಳನುು ತ್ರಳಿದಿರುವವರಲ್ಲಿ ಶ ರೋಷ್ಿನ ಂದು
ವಿಶ್ುರತನಾಗಿರುವ . ನಿನುಲ್ಲಿ ಸೊಕ್ಷಮವಾದ ಕ್ತಲ್ಲಬಷ್ವೂ

966
ಇದೊವರ ಗ ಲ ೊೋಕದಲ್ಲಿ ತ್ರಳಿದಿಲಿ. ಪ್ುನಃ ನಾಳ ರವಿಯು
ಉದಿಸಿ ಸವಣಭೊತಗಳನುು ಪ್ರಕಾಶ್ಗ ೊಳಿಸಲು
ಸೊಯಣಸಂಕಾಶ್ನಾದ ನಿೋನು ಯುದಧದಲ್ಲಿ ಶ್ತುರಗಳನುು
ಗ ಲುಿವಿಯಂತ . ಬಿಳಿಯ ಬಟ ಿಯ ಮೋಲ ರಕಾದ
ಕಲ ಯಿರುವುದು ಎಷ್ುಿ ಅಸಂಭವವೋ ಹಾಗ ನಿನಿುಂದ
ನಿಂದನಿೋಯ ಕಮಣವು ಮಾಡಲಪಡುತಾದ ಎನುುವುದೊ ಕೊಡ
ಅಸಂಭವವ ಂದು ನನಗನಿುಸುತಾದ !”

ಅಶ್ವತಾಾಮನು ಹ ೋಳಿದನು:

“ಮಾವ! ನಿೋನು ಏನು ಹ ೋಳಿರುವ ರ್ೋ ಅದು


ಯಥಾಥಣವಾಗಿಯೋ ಇದ . ಆದರ ಪಾಂಡವರು ಈ
ಮದಲ ೋ ಧಮಣದ ಗಡಿಯನುು ನೊರಾರು ಚೊರುಗಳನಾುಗಿ
ಒಡ ದುಬಿಟ್ಟಿದಾದರ ! ಭೊಮಿಪಾಲರ ಪ್ರತಾಕ್ಷದಲ್ಲಿ ಮತುಾ ನಿನು
ಸನಿುಧಿಯಲ್ಲಿ ಕೊಡ ಶ್ಸರಗಳನುು ತಾಜಿಸಿದದ ನನು ತಂದ ಯನುು
ಧೃಷ್ಿದುಾಮುನು ಕ ಳಗುರುಳಿಸಿದನು! ರಥಿಗಳಲ್ಲಿ ಶ ರೋಷ್ಿ
ಕಣಣನೊ ಕೊಡ ಅವನ ರಥವು ಹುದುಗಿ
ಮಹಾವಾಸನದಲ್ಲಿದಾದಗ ಗಾಂಡಿೋವಧನಿವಯಿಂದ
ಹತನಾದನು. ಹಾಗ ಯೋ ಶಾಂತನವ ಭಿೋಷ್ಮನೊ ಕೊಡ

967
ಶ್ಸರಗಳನುು ಬಿಸುಟು ನಿರಾಯುಧನಾಗಿದಾದಗ ಶ್ಖ್ಂಡಿಯನುು
ಮುಂಡಿಟುಿಕ ೊಂಡಿದದ ಗಾಂಡಿೋವಧನಿವಯಿಂದ ಹತನಾದನು.
ಮಹ ೋಷಾವಸ ಭೊರಿಶ್ರವನೊ ಕೊಡ ರಣದಲ್ಲಿ
ಪಾರರ್ೋಪ್ವ ೋಶ್ನಾಗಿದಾದಗ ಭೊಮಿಪಾಲರು
ಬ ೋಡಬ ೋಡವ ಂದು ಕೊಗಿ ಹ ೋಳುತ್ರಾದದರೊ, ಯುಯುಧಾನನಿಂದ
ಬಿೋಳಿಸಲಪಟಿನು. ದುರ್ೋಣಧನನು ಕೊಡ ಭಿೋಮನ ೊಡನ ಯ
ಗದಾಯುದಧದಲ್ಲಿ ಭೊಮಿಪಾಲರು ನ ೊೋಡುತ್ರಾದದಂತ ಯೋ
ಅಧಮಣದಿಂದ ಕ ಳಗುರುಳಿಸಲಪಟಿನು. ಅನ ೋಕ
ಮಹಾರಥರಿಂದ ಸುತುಾವರ ಯಲಪಟ್ಟಿದದ ಏಕಾಕ್ತೋ
ನರವಾಾರ್ರನನುು ಭಿೋಮಸ ೋನನು ಅಧಮಣದಿಂದಲ ೋ
ಉರುಳಿಸಿದನು! ನನು ರಾರ್ನು ಹೋಗ ತ ೊಡ ರ್ಡ ದು
ವಿಲಪ್ತಸುತ್ರಾದಾದನ ಎಂದು ದೊತರು ಹ ೋಳಿದುದನುು ಕ ೋಳಿದ
ನನು ಮಮಣಗಳು ಕತಾರಿಸಿದಂತಾಗುತ್ರಾತುಾ. ಹೋಗ ಪಾಪ್ತ
ಪಾಂಚಾಲರ ೋ ಅಧಮಿಣಗಳಾಗಿದುದಕ ೊಂಡು ಧಮಣದ
ಸ ೋತುವ ಯನುು ಒಡ ದಿರುವರು. ಮಯಾಣದ ಗಳನುು
ಒಡ ದಿರುವ ಅವರನ ುೋ ನಿೋನು ಏಕ ನಿಂದಿಸುತ್ರಾಲಿ?
ಪ್ತತೃಹಂತಕರಾದ ಪಾಂಚಾಲರನುು ರಾತ್ರರವ ೋಳ
ಮಲಗಿರುವಾಗಲ ೋ ಕ ೊಂದು ಕ್ತೋಟ ಅಥವಾ ಪ್ತಂಗದ

968
ರ್ನಮವು ದ ೊರಕ್ತದರೊ ನನಗ ಇಷ್ಿವಾದುದ ೋ! ನಾನು
ಬಯಸಿದ ಈ ಕಾಯಣವನುು ಇಂದ ೋ ಮಾಡಿ ಮುಗಿಸಲು
ನಾನು ಅವಸರಪ್ಡುತ್ರಾದ ದೋನ . ಹಾಗ ತವರ ಯಲ್ಲಿರುವ ನನಗ
ನಿದ ರಯಲ್ಲಿಂದ ಮತುಾ ಸುಖ್ವ ಲ್ಲಿಂದ? ಅವರ ವಧ ಯ ಕುರಿತು
ಮನಸುಿಮಾಡಿರುವ ನನುನುು ತಡ ಯುವ ಪ್ುರುಷ್ನು ಈ
ಲ ೊೋಕದಲ್ಲಿ ಇದೊವರ ಗ ಹುಟ್ಟಿಲಿ ಮತುಾ ಮುಂದ
ಹುಟುಿವುದೊ ಇಲಿ!”

ಹೋಗ ಹ ೋಳಿ ಪ್ರತಾಪ್ವಾನ್ ದ ೊರೋಣಪ್ುತರನು ಏಕಾಂತದಲ್ಲಿ


ಕುದುರ ಗಳನುು ಹೊಡಿ ಶ್ತುರಗಳಿಗ ಅಭಿಮುಖ್ನಾಗಿ ಹ ೊರಟನು. ಆಗ
ಅವನನುುದ ದೋಶ್ಸಿ ಭ ೊೋರ್ ಮತುಾ ಶಾರದವತ ಇಬಬರು ಮಹಾತಮರೊ

“ರಥವನ ುೋಕ ಸರ್ುಾಗ ೊಳಿಸುತ್ರಾರುವ ? ಏನನುು ಮಾಡಲು


ಬಯಸುತ್ರಾರುವ ?”

ಎಂದು ಕ ೋಳಿದರು.

“ನಾವಿಬಬರೊ ನಿನು ಸಹಾಯಕಾೆಗಿಯೋ ಜ ೊತ ಗೊಡಿ


ಬಂದಿದ ದೋವ . ನಿನು ಸುಖ್-ದುಃಖ್ಗಳ ರಡರಲೊಿ ನಾವು
ಸಮಭಾಗಿಗಳು. ನಮಮನುು ನಿೋನು ಶ್ಂಕ್ತಸಬಾರದು!”

969
ಅಶ್ವತಾಾಮನಾದರ ೊೋ ತಂದ ಯ ವಧ ಯನುು ಸಮರಿಸಿಕ ೊಂಡು
ಸಂಕುರದಧನಾಗಿ ತಾನು ಏನು ಮಾಡಲು ಹ ೊರಟ್ಟರುವನ ಂದು
ಅವರಿಬಬರಿಗ ಸಪಷ್ಿವಾಗಿಯೋ ಹ ೋಳಿದನು:

“ನೊರುಸಾವಿರ ರ್ೋಧರನುು ನಿಶ್ತ ಶ್ರಗಳಿಂದ ಸಂಹರಿಸಿ


ಶ್ಸರವನುು ತಾಜಿಸಿದ ನನು ತಂದ ಯನುು ಧೃಷ್ಿಧುಾಮುನು
ಸಂಹರಿಸಿದನು. ಅದ ೋರಿೋತ್ರಯಲ್ಲಿ ಇಂದು ಕವಚಗಳನುು
ಕಳಚಿಟ್ಟಿರುವ ಪಾಪ್ತ ಪಾಂಚಾಲರಾರ್ನ ಪ್ುತರನನುು ಪಾಪ್
ಕಮಣದಿಂದಲ ೋ ನಾನು ಸಂಹರಿಸುತ ೋಾ ನ . ಪ್ಶ್ುವಿನಂತ
ನನಿುಂದ ಹತನಾಗುವ ಪಾಪ್ತ ಪಾಂಚಾಲನು ಶ್ಸರಗಳಿಂದ
ಹ ೊೋರಾಡಿ ಸ ೊೋತವನಿಗ ದ ೊರ ಯುವ ಲ ೊೋಕಗಳನುು ಯಾವ
ರಿೋತ್ರಯಲ್ಲಿಯೊ ಪ್ಡ ಯಕೊಡದ ಂದ ೋ ನನು ನಿಶ್ಚಯವಾಗಿದ .
ರಥವಯಣರಾದ ಪ್ರಂತಪ್ರಾದ ನಿೋವಿಬಬರೊ ಬ ೋಗನ ೋ
ಕವಚಗಳನುು ಧರಿಸಿ, ಖ್ಡಗ ಮತುಾ ಕಾಮುಣಕಗಳನುು ಹಡಿದು
ಸನುದಧರಾಗಿ ರಥವನ ುೋರಿ ನನು ಪ್ರತ್ರೋಕ್ಷ ಯಲ್ಲಿರಿ!”

ಹೋಗ ಹ ೋಳಿ ರಥವನ ುೋರಿ ಅವನು ಶ್ತುರಗಳಿದದ ಕಡ


ಹ ೊರಟುಹ ೊೋದನು. ಅವನನುು ಕೃಪ್ ಮತುಾ ಸಾತವತ ಕೃತವಮಣರು
ಅನುಸರಿಸಿ ಹ ೊೋದರು. ಶ್ತುರಗಳ ಅಭಿಮುಖ್ವಾಗಿ ಪ್ರಯಾಣಿಸುತ್ರಾದದ

970
ಅವರು ಸಮಿದ ಧಗಳ ಆಹುತ್ರಯನುು ಪ್ಡ ದು ಪ್ರರ್ವಲ್ಲಸುವ
ತ ರೋತಾಗಿುಗಳಂತ ಯೋ ಪ್ರಕಾಶ್ಸುತ್ರಾದದರು. ನಿರಾತಂಕರಾಗಿ ರ್ನರು
ಮಲಗಿದದ ಆ ಶ್ಬಿರದ ಸಮಿೋಪ್ಕ ೆ ಉತಾಮ ರಥದಲ್ಲಿ ಹ ೊೋಗಿ
ದೌರಣಿಯು ಅದರ ದಾವರಪ್ರದ ೋಶ್ದಲ್ಲಿ ನಿಂತುಕ ೊಂಡನು.

ಹದಿನ ಂಟನ ೋ ದಿನದ ರಾತ್ರರ ಅಶ್ವತಾಾಮನು


ಪಾಂಡವ ಶ್ಬಿರದಲ್ಲಿದದವರ ಲಿರನೊು
ಸಂಹರಿಸಿದುದು
ಅಶ್ವತಾಾಮನ ಶ್ವಾಚಣನ
ಕೃತವಮಣನನೊು ಮತುಾ ಮಹಾರಥ ಕೃಪ್ನನೊು ಬರಹ ೋಳಿ
ಕ ೊೋಪ್ದಿಂದ ಪ್ರಿೋತಾತಮ ದೌರಣಿಯು ಶ್ಬಿರದ ದಾವರವನುು
ತಲುಪ್ತದನು. ಅಲ್ಲಿ ಅವನು ದಾವರವನುು ಆವರಿಸಿ ನಿಂತ್ರರುವ ಚಂದರ-
ಸೊಯಣರ ಸಮಾನ ಬ ಳಗುತ್ರಾರುವ ಮೈನವಿರ ೋಳಿಸುವ ಮಹಾಕಾಯದ
ಭೊತವಂದನುು ನ ೊೋಡಿದನು. ಅವನು ಮಹಾರಕಾವನುು
ಸುರಿಸುತ್ರಾರುವ ವಾಾರ್ರಚಮಣವನುು ಉಟ್ಟಿದದನು. ಕೃಷಾಣಜಿನವನ ುೋ
ಉತಾರಿೋಯವನಾುಗಿ ಹ ೊದಿದದದನು. ಸಪ್ಣವ ೋ ಅವನ
971
ಯಜ್ಞ ೊೋಪ್ವಿೋತವಾಗಿತುಾ. ಅವನ ನಿೋಳ ದಪ್ಪ ಬಾಹುಗಳು
ನಾನಾಪ್ರಕಾರದ ಆಯುಧಗಳನುು ಎತ್ರಾ ಹಡಿದಿದದವು. ಮಹಾಸಪ್ಣಗಳ ೋ
ಅವನ ತ ೊೋಳಬಂದಿಗಳಾಗಿದದವು. ಮುಖ್ದ ಸುತಾಲೊ ಜಾವಲ ಗಳ
ಮಾಲ ಯಿದಿದತು. ಕ ೊೋರ ದಾಡ ಗಳಿಂದ ಕೊಡಿದದ ಅವನ ಕರಾಳ

972
ವದನದಲ್ಲಿನ ತ ರ ದ ಬಾಯಿಯು ಭಯವನುುಂಟುಮಾಡುತ್ರಾತುಾ.
ಸಹಸಾರರು ವಿಚಿತರ ಕಣುಣಗಳಿಂದ ವಿಭೊಷ್ಠತನಾಗಿದದನು. ಅವನ
ಶ್ರಿೋರವನೊು ವ ೋಷ್ವನೊು ವಣಿಣಸಲು ಯಾರಿಗೊ ಶ್ಕಾವಾಗದಂತ್ರತುಾ.
ಅವನನುು ನ ೊೋಡಿ ಪ್ವಣತಗಳು ಕೊಡ ಭಯದಿಂದ
ಸ ೊಪೋಟಗ ೊಳುುತ್ರಾದದವ ೋನ ೊೋ! ಅವನ ಮೊಗಿನ ಹ ೊಳ ುಗಳಿಂದಲೊ,
ಕ್ತವಿಗಳಿಂದಲೊ, ಸಹಸರ ಕಣುಣಗಳಿಂದಲೊ ಮತುಾ ಎಲ ಿಡ ಗಳಿಂದಲೊ
ಮಹಾಜಾವಲ ಗಳು ಹ ೊರಹ ೊಮುಮತ್ರಾದದವು. ಅವನ ತ ೋರ್ಸಿಿನ
ಕ್ತರಣಗಳಿಂದ ನೊರಾರು ಸಹಸಾರರು ಶ್ಂಖ್-ಚಕರ-ಗದ ಗಳನುು ಧರಿಸಿದದ
ಹೃಷ್ಠೋಕ ೋಶ್ರು ಪ್ರಕಟವಾಗುತ್ರಾದದರು. ಲ ೊೋಕಭಯಂಕರನಾದ ಆ
ಅದುಭತ ಭೊತನನುು ನ ೊೋಡಿದ ದೌರಣಿಯು ಸವಲಪವೂ ವಾಥಿತನಾಗದ ೋ
ದಿವಾಾಸರಗಳಿಂದ ಅವನನುು ಮುಸುಕ್ತದನು. ಸಮುದರದಲ್ಲಿರುವ
ವಡವಾಗಿುಯು ರ್ಲರಾಶ್ಗಳನ ುೋ ಕುಡಿದುಬಿಡುವಂತ ದೌರಣಿಯು
ಪ್ರರ್ೋಗಿಸಿದ ಶ್ರಗಳ ಲಿವನೊು ಆ ಮಹಾಭೊತನು ನುಂಗಿಬಿಟಿನು. ಆ
ಶ್ರಸಮೊಹಗಳು ನಿರಥಣಕವಾದುದನುು ನ ೊೋಡಿದ ಅಶ್ವತಾಾಮನು
ಉರಿಯುತ್ರಾದದ ಅಗಿುಯ ಶ್ಖ ಯಂತ್ರರುವ ರಥಶ್ಕ್ತಾಯನುು ಅವನ ಮೋಲ
ಪ್ರರ್ೋಗಿಸಿದನು. ಯುಗಾಂತದಲ್ಲಿ ಸೊಯಣನನುು ಅಪ್ಪಳಿಸಿ
ನುಚುಚನೊರಾಗಿ ಆಕಾಶ್ದಿಂದ ಕ ಳಕ ೆ ಬಿೋಳುವ ಮಹಾ ಉಲ ೆಯಂತ
ದಿೋಪಾಾಗರದ ಆ ರಥಶ್ಕ್ತಾಯು ಆ ಮಹಾಪ್ುರುಷ್ನಿಗ ಬಡಿದು ಸಿೋಳಿ

973
ಕ ಳಗ ಬಿದಿದತು. ಆಗ ಅಶ್ವತಾಾಮನು ಬಂಗಾರದ ಹಡಿಯಿದದ
ಆಕಾಶ್ದಂತ ಹ ೊಳ ಯುತ್ರಾದದ ದಿವಾ ಖ್ಡಗವನುು ಬಿಲದಲ್ಲಿದದ ಬ ಳಗುವ
ಸಪ್ಣವನುು ಹ ೊರಕ ೆಳ ಯುವಂತ ಒರ ಯಿಂದ ಹ ೊರತ ಗ ದನು. ಆ
ಧಿೋಮಂತನು ಶ ರೋಷ್ಿ ಖ್ಡಗವನುು ಮಹಾಪ್ುರುಷ್ನ ಮೋಲ ರಭಸದಿಂದ
ಎಸ ಯಲು ಅದು ಮುಂಗುಸಿಯು ಬಿಲವನುು ಸ ೋರುವಂತ ಆ
ಮಹಾಪ್ುರುಷ್ನಲ್ಲಿ ಲ್ಲೋನವಾಯಿತು. ಆಗ ಕುಪ್ತತ ದೌರಣಿಯು ಇಂದರನ
ಧವರ್ದಂತ ಪ್ರರ್ವಲ್ಲಸುತ್ರಾದದ ಗದ ಯನುು ಅವನ ಮೋಲ ಎಸ ಯಲು,
ಅದನೊು ಕೊಡ ಆ ಮಹಾಭೊತನು ನುಂಗಿಬಿಟಿನು.
ಆಯುಧಗಳ ಲಿವೂ ಮುಗಿದು ಹ ೊೋಗಿ ದಿಕುೆಕಾಣದ ೋ ಅತ್ರಾತಾ
ಹುಡುಕುತ್ರಾರುವಾಗ ಅಶ್ವತಾಾಮನು ಅಸಂಖಾಾತ ರ್ನಾದಣನರಿಂದ
ಆಕಾಶ್ವು ತುಂಬಿಹ ೊೋಗಿರುವುದನುು ನ ೊೋಡಿದನು.

ಆ ಮಹಾ ಅದುಭತವನುು ನ ೊೋಡಿ, ನಿರಾಯುಧನಾಗಿದದ


ದ ೊರೋಣಪ್ುತರನು ಪ್ರಿತಪ್ತಸುತಾಾ ಕೃಪ್ನು ಹ ೋಳಿದದ ಮಾತನುು
ನ ನಪ್ತಸಿಕ ೊಂಡು ತನುಲ್ಲಿಯೋ ಹೋಗ ಹ ೋಳಿಕ ೊಂಡನು:

“ಅಪ್ತರಯವಾದರೊ ಹತವಾದುದನುು ಹ ೋಳುವ


ಸುಹೃದಯರನುು ಕ ೋಳದವನು ಕೃಪ್-ಕೃತವಮಣರನುು ಮಿೋರಿ
ನಡ ದ ನನುಂತ ಕಷ್ಿವನುು ಹ ೊಂದಿ ಪ್ಶಾಚತಾಾಪ್ ಪ್ಡುತಾಾನ !

974
ಶಾಸರಗಳು ಕಂಡು ಹ ೋಳಿರುವುದನುು ಮಿೋರಿ ಅವಧಾರನುು
ಸಂಹರಿಸಲು ಹ ೊರಟವನು ಧಮಣಮಾಗಣದಿಂದ ಭರಷ್ಿನಾಗಿ
ಕ ಟಿಮಾಗಣದಲ್ಲಿಯೋ ಹ ೊೋಗಿ ನಾಶ್ಹ ೊಂದುತಾಾನ ! ಗ ೊೋವು,
ಬಾರಹಮಣ, ನೃಪ್, ಸಿರೋ, ಸಖ್, ತಾಯಿ, ಗುರು, ವೃದಧ, ಬಾಲಕ,
ರ್ಡ, ಅಂಧ, ಮಲಗಿರುವವನು, ಹ ದರಿದವನು,
ಹಾಸಿಗ ಯಿಂದ ಮೋಲ ದದವನು, ಉನಮತಾನಾದವನು, ಮತುಾ
ಹುಚಚ – ಇವರ ಮೋಲ ಎಂದೊ ಶ್ಸರಗಳನುು ಎತ್ರಾ
ಪ್ರಹರಿಸಕೊಡದ ಂದು ಗುರುಗಳು ಈ ಮದಲ ೋ ಮನುಷ್ಾರಿಗ
ಉಪ್ದ ೋಶ್ಸಿದಾದರ . ಶಾಸರವು ತ ೊೋರಿಸಿಕ ೊಟಿ ಸನಾತನ
ಮಾಗಣವನುು ಉಲಿಂಘ್ಸಿ ಕ ಟಿ ಮಾಗಣವನುು ಹಡಿದು
ಮಾಡಬಾರದುದನುು ಮಾಡಲು ಪಾರರಂಭಿಸಿ ನಾನು ಇಂತಹ
ಘೊೋರ ಆಪ್ತ್ರಾಗ ಒಳಗಾಗಿದ ದೋನ . ಮಹಾಕಾಯಣವನುು
ಮಾಡಲು ಹ ೊೋಗಿ ಭಯದಿಂದ ಅಥವಾ ಶ್ಕ್ತಾ-ಬಲಗಳಿಲಿದ ೋ
ಅಶ್ಕಾನಾಗಿ ಹಂದಿರುಗುವುದು ಘೊೋರತರ ಆಪ್ತ ಾಂದು
ತ್ರಳಿದವರು ಹ ೋಳುತಾಾರ . ಮನುಷ್ಾಪ್ರಯತುವು
ದ ೈವಸಂಕಲಪಕ್ತೆಂತಲೊ ಹ ಚಿಚನದಲಿವ ಂದೊ ಹ ೋಳುತಾಾರ .
ಮನುಷ್ಾನು ಮಾಡುವ ಕಮಣವು ಒಂದು ವ ೋಳ
ದ ೈವಬಲದಿಂದ ಸಿದಿಧಸದಿದದರ ಅವನು ಧಮಣಮಾಗಣವನುು

975
ಬಿಟುಿ ಹ ೊೋದುದಕಾೆಗಿ ವಿಪ್ತಾನುು ಎದುರಿಸಬ ೋಕಾಗುತಾದ .
ಭಯದ ಕಾರಣದಿಂದಾಗಿ ಆರಂಭಿಸಿದ ಕಾಯಣದಿಂದ ಹಂದ
ಸರಿದರ ಆ ಪ್ರತ್ರಜ್ಞ ಯು ಅಜ್ಞಾನದಿಂದ ಮಾಡಿದುದು ಎಂದು
ತ್ರಳಿದವರು ಹ ೋಳುತಾಾರ . ಕ ಟಿ ಕಾಯಣವನುು ಮಾಡಲು
ಹ ೊರಟ್ಟರುವುದರಿಂದಲ ೋ ನನಗ ಈ ಭಯವು ಆವರಿಸಿದ .
ಆದರ ಈ ದ ೊರೋಣ ಸುತನು ಎಂದೊ ಯುದಧದಿಂದ
ಹಂದಿರುಗುವವನಲಿ! ಈ ಮಹಾಭೊತನಾದರ ೊೋ
ದ ೈವದಂಡದಂತ ಎದುದ ನಿಂತ್ರದಾದನ ! ನಾನು ಎಷ ಿೋ
ರ್ೋಚಿಸಿದರೊ ಇವನು ಯಾರ ಂದು ನನಗ ತ್ರಳಿಯುತ್ರಾಲಿ!
ಕಲಮಷ್ ಬುದಿಧಯಿಂದ ನಾನು ಅಧಮಣಮಾಗಣದಲ್ಲಿ
ಹ ೊರಟ್ಟರುವುದರಿಂದಲ ೋ ಇದು ಆಗಿದ ಯನುುವುದು
ಖ್ಂಡಿತ! ಅದನುು ವಿರ ೊೋಧಿಸಿಯೋ ನನಗ ಈ ಘೊೋರ
ಫಲವು ದ ೊರಕ್ತದ ಯಂದು ಕಾಣುತಾದ . ನಾನು ಯುದಧದಿಂದ
ಹಂದ ಸರಿಯಬ ೋಕ ಂಬುದ ೋ ದ ೈವವಿಹತವಾಗಿರಬಹುದು.
ದ ೈವಾನುಕೊಲವಿಲಿದ ೋ ಎಂದೊ ನಾನು ಯುದಧವನುು
ಮುಂದುವರ ಸಲು ಸಾಧಾವಾಗುವುದಿಲಿ! ಆದುದರಿಂದ
ಇಂದು ನಾನು ಪ್ರಭು ಮಹಾದ ೋವನ ಶ್ರಣು ಹ ೊೋಗುತ ೋಾ ನ .
ಅವನ ೋ ಈ ಘೊೋರ ದ ೈವದಂಡವನುು ನಾಶ್ಗ ೊಳಿಸುತಾಾನ .

976
ಈಗ ಕಪ್ದಿಣ, ದ ೋವದ ೋವ, ಉಮಾಪ್ತ್ರ, ಕಪಾಲಮಾಲ್ಲ,
ರುದರ, ಭಗನ ೋತರಹರ, ಹರನನುು ಶ್ರಣುಹ ೊಗುತ ೋಾ ನ . ಅವನ ೋ
ತಪ್ಸುಿ ಮತುಾ ವಿಕರಮಗಳಿಂದ ದ ೋವತ ಗಳನುು
ಅತ್ರಶ್ಯಿಸಿದಾದನ . ಆದುದರಿಂದ ಆ ಗಿರಿಶ್, ಶ್ ಲಪಾಣಿಯ
ಚರಣಗಳಿಗ ಬಿೋಳುತ ೋಾ ನ !”

ಹೋಗ ರ್ೋಚಿಸಿ ದ ೊರೋಣಪ್ುತರನು ರಥದಿಂದ ಕ ಳಗಿಳಿದು ಕ ೈಜ ೊೋಡಿಸಿ


ನಿಂತು ಸುಾತ್ರಸಲು ಉಪ್ಕರಮಿಸಿದನು. ದೌರಣಿಯು ಹ ೋಳಿದನು:

“ಉಗರ, ಸಾಾಣು, ಶ್ವ, ರುದರ, ಶ್ವಣ, ಈಶಾನ, ಈಶ್ವರ,


ಗಿರಿಶ್, ವರದ, ದ ೋವ, ಭವ, ಭಾವನ, ಅವಾಯ, ಶ್ತ್ರಕಂಠ,
ಅರ್, ಶ್ಕರ, ಕರಥ, ಕರತುಹರ, ಹರ, ವಿಶ್ವರೊಪ್, ವಿರೊಪಾಕ್ಷ,
ಬಹುರೊಪ್, ಉಮಾಪ್ತ್ರ, ಶ್ಮಶಾನವಾಸಿ, ದೃಪ್ಾ,
ಮಹಾಗಣಪ್ತ್ರ, ಪ್ರಭು, ಖ್ಟಾವಂಗಧಾರಿ, ಮುಂಡ, ರ್ಟ್ಟಲ,
ಬಹಮಚಾರಿಣಿ, ಮತುಾ ತ್ರರಪ್ುರಘ್ರತ್ರನಿಯನುು ಪ್ರಿಶ್ುದಧ
ಮನಸಿಿನಿಂದ ಕೊಡಿದವನಾಗಿ ದುಬಣಲರಿಗ ದುಷ್ೆರವಾದ
ಆತ ೊೀಪ್ಹಾರ ವಿಧಾನದಿಂದ ಪ್ೊಜಿಸುತ ೋಾ ನ . ಸುಾತ, ಸುಾತಾ,
ಸೊಾಯಮಾನ, ಅಮೋರ್, ಚಮಣವಾಸಸ, ವಿಲ ೊೋಹತ,
ನಿೋಲಕಂಠ, ಅಪ್ೃಕಾ, ದುನಿಣವಾರಣ, ಶ್ುಕರ, ವಿಶ್ವಸೃರ್, ಬರಹಮ,

977
ಬರಹಮಚಾರಿಣಿ, ವರತವಂತ, ತಪೋನಿತಾ, ಅನಂತ, ತಪ್ಸಿವಗಳ
ಗತ್ರ, ಬಹುರೊಪ್, ಗಣಾಧಾಕ್ಷ, ತರಯಕ್ಷ, ಪಾರಿಷ್ದಪ್ತರಯ,
ಗಣಾಧಾಕ್ಷ, ಇಕ್ಷ್ತಮುಖ್, ಗೌರಿೋಹೃದಯವಲಿಭ, ಕುಮಾರನ
ತಂದ , ಪ್ತಂಗ, ಗ ೊೋವೃಷ್ನನ ುೋ ಉತಾಮ ವಾಹನವಾಗುಳು
ತನುವಾಸಸ, ಉಗರ, ಆಭೊಷ್ಣತತಪರ, ಪ್ರ, ತ್ರಳಿಯಲು
ಅಸಾಧಾ ಪ್ರ ೋಭಾ, ಇಷ್ವಸ ೊರೋತ, ಭತಾಣರ, ದಕ್ಷ್ಣ ದಿಗಂತ,
ಹರಣಾಕವಚ, ದ ೋವ ಚಂದರಮೌಲ್ಲವಿಭೊಷ್ಠತ ದ ೋವನನುು
ಪ್ರಮ ಸಮಾಧಿಯಲ್ಲಿದುದಕ ೊಂಡು ಶ್ರಣುಹ ೊಗುತ ೋಾ ನ . ಈ
ಸುದುಸಾರ ಘೊೋರ ಆಪ್ತಾನುು ಪಾರುಮಾಡಲು ನಾನು ಇಂದು
ಶ್ುಚಿ ಸವಣಭೊತ ೊೋಪ್ಹಾರದಿಂದ ಆ ಶ್ುಚಿ ಶ್ವನನುು
ಅಚಿಣಸುತ ೋಾ ನ .”

ತಾಾಗಾತಮಕ ಮನಸಿಿನಿಂದ ಅಶ್ವತಾಾಮನು


ದೃಢನಿಶ್ಚತನಾಗಿರುವವನ ಂದು ತ್ರಳಿದು ಆ ಮಹಾತಮನ ಎದಿರು
ಸುವಣಣಮಯ ವ ೋದಿರ್ಂದು ಕಾಣಿಸಿಕ ೊಂಡಿತು. ಆಗ ಆ
ವ ೋದಿಯಲ್ಲಿ ಆಕಾಶ್, ದಿಕುೆಗಳು ಮತುಾ ಉಪ್ದಿಕುೆಗಳನೊು
ಜಾವಲ ಗಳಿಂದ ತುಂಬಿಸುತ್ರಾರುವ ಯಜ್ಞ ೋಶ್ವರನು ಉದಯಿಸಿದನು. ಆಗ
ಅಲ್ಲಿಂದ ಉರಿಯುತ್ರಾರುವ ಮುಖ್-ಕಣುಣಗಳುಳು, ಅನ ೋಕ ಪಾದ-ಶ್ರ-
ಭುರ್ಗಳುಳು ಆನ ಮತುಾ ಪ್ವಣತಗಳಂತ್ರರುವ ಮಹಾಕಾಯಗಳು
978
ಉದಭವಿಸಿದವು. ಅವುಗಳು ನಾಯಿ, ಹಂದಿ ಮತುಾ ಒಂಟ ಗಳ, ಕುದುರ ,
ನರಿ ಮತುಾ ಹಸುಗಳ ರೊಪ್ವನುು ಹ ೊಂದಿದದವು. ಕ ಲವು ಕರಡಿ ಮತುಾ
ಬ ಕುೆಗಳ ಮುಖ್ವನುು ಹ ೊಂದಿದದವು. ಇನುು ಕ ಲವಕ ೆ ಹುಲ್ಲ ಮತುಾ
ಚಿರತ ಯ ಮುಖ್ಗಳಿದದವು. ಕಾಗ ಗಳ ಮುಖ್ಗಳು, ಕಪ್ತಗಳ ಮುಖ್ಗಳು,
ಗಿಳಿಗಳ ಮುಖ್ಗಳು, ಹ ಬಾಬವಿನ ಮುಖ್ಗಳು ಮತುಾ ಬಿಳಿಯ ಹಂಸಗಳ
ಮುಖ್ಗಳನುು ಹ ೊಂದಿದದವು. ಮರಕುಟುಕಹಕ್ತೆಗಳ ಮುಖ್, ನವಿಲ್ಲನ
ಮುಖ್, ಆಮ, ಮಸಳ , ಮತುಾ ಮಲಗಳ ಮುಖ್ಗಳನುು
ಹ ೊಂದಿದದವು. ಮಹಾಮಕರಗಳ ಮುಖ್, ತ್ರಮಿಂಗಿಲುಗಳ ಮುಖ್
ಮತುಾ ಹಾಗ ಯೋ ಸಿಂಹ, ಕೌರಂಚ, ಕಾಡುಪಾರಿವಾಳಗಳ ಮುಖ್ಗಳನುು
ಹ ೊಂದಿದದವು. ಪಾರಿವಾಳಗಳ ಮುಖ್ಗಳನುು ಮತುಾ ನಿೋರುಕಾಗ ಗಳ
ಮುಖ್ಗಳನುು ಹ ೊಂದಿದದವು. ಕ ಲವರ ಕ ೈಗಳಲ್ಲಿ ಕ್ತವಿಗಳಿದದವು.
ಕ ಲವರಿಗ ಸಹಸಾರರು ಕಣುಣಗಳಿದದವು. ನೊರಾರು ಹ ೊಟ ಿಗಳಿದದವು.
ಕ ಲವರಲ್ಲಿ ಮಾಂಸಗಳ ೋ ಇರಲ್ಲಲಿ. ಕ ಲವರಿಗ ಕಾಗ ಮತುಾ ಗಿಡುಗದ
ಮುಖ್ಗಳಿದದವು. ಕ ಲವಕ ೆ ಶ್ರಗಳ ೋ ಇರಲ್ಲಲಿ. ಕ ಲವಕ ೆ ಕರಡಿಯ
ಮುಖ್ಗಳಿದುದ ಭಿೋಷ್ಣವಾಗಿ ತ ೊೋರುತ್ರಾದದವು. ಉರಿಯುತ್ರಾರುವ ಕಣುಣ
ನಾಲ್ಲಗ ಗಳಿದದವು. ಪ್ರರ್ವಲ್ಲಸುತ್ರಾರುವ ಮುಖ್ಗಳಿದದವು. ಕ ಲವಕ ೆ
ಟಗರಿನ ಮುಖ್ಗಳಿದದವು. ಇನುು ಕ ಲವಕ ೆ ಮೋಕ ಯ ಮುಖ್ಗಳಿದದವು.
ಕ ಲವಕ ೆ ಶ್ಂಖ್ದ ಕಾಂತ್ರಯಿದಿದತು. ಕ ಲವು ಶ್ಂಖ್ದಂತ ಮುಖ್ಗಳನುು,

979
ಶ್ಂಖ್ದಂತ ಕ್ತವಿಗಳನುು ಹ ೊಂದಿದದವು. ಕ ಲವು ಶ್ಂಖ್ಗಳ
ಮಾಲ ಗಳನುು ಧರಿಸಿದದವು. ಕ ಲವರ ಧವನಿಯು ಶ್ಂಖ್ಧವನಿಗ
ಸಮನಾಗಿತುಾ. ಕ ಲವು ರ್ಟ ಗಳನುು ಧರಿಸಿದದವು. ಐದು
ರ್ುಟುಿಗಳಿದದವು. ಬ ೊೋಳಾಗಿದದವು. ತ ಳು ಹ ೊಟ ಿಗಳಿದದವು. ಕ ಲವಕ ೆ
ನಾಲುೆ ಹಲುಿಗಳಿದದವು. ನಾಲುೆ ನಾಲ್ಲಗ ಗಳಿದದವು. ಕ ಲವಕ ೆ
ಶ್ಂಖ್ದಂತಹ ಕ್ತವಿಗಳಿದದವು. ಕ್ತರಿೋಟಗಳನುು ಧರಿಸಿದದವು. ಕ ಲವು
ಸ ೊಂಟಕ ೆ ಸುತ್ರಾಕ ೊಂಡಿದದವು. ಗುಂಗುರು ಕೊದಲ್ಲನವಾಗಿದದವು.
ಕ ಲವಕ ೆ ಮುಂಡಾಸಗಳಿದದವು. ಕ ಲವು ಮುಕುಟಗಳನುು ಧರಿಸಿದದವು.
ಸುಂದರಮುಖ್ವುಳು ಕ ಲವು ಅಲಂಕೃತಗ ೊಂಡಿದದವು. ಕ ಲವು
ಕಮಲಗಳಿಂದ ಮಾಡಿದ ಕ್ತರಿೋಟಗಳನುು ಧರಿಸಿದದವು. ಕ ಲವು
ನ ೈದಿಲ ಗಳ ಕ್ತರಿೋಟಗಳನುು ಧರಿಸಿದದವು. ಆ ನೊರಾರು ಸಹಸಾರರು
ಭೊತಗಳು ಮಹಾತ ಮಗಳಿಂದ ಕೊಡಿದದವು. ಶ್ತಘ್ುಗಳನೊು
ಚಕರಗಳನೊು ಹಡಿದಿದದವು. ಮುಸಲಗಳನುು ಹಡಿದಿದದವು. ಕ ಲವು
ಭುಶ್ುಂಡಿೋ ಮತುಾ ಪಾಶ್ಗಳನುು ಹಡಿದಿದದರ ಕ ಲವು ಗದ ಗಳನುು
ಹಡಿದಿದದವು. ರಣ ೊೋತೆಟರಾದ ಕ ಲವು ಬ ನಿುಗ ವಿಚಿತರಬಾಣಗಳುಳು
ಭತಾಳಿಕ ಗಳನುು ಕಟ್ಟಿಕ ೊಂಡಿದದವು. ಅವು ಧವರ್, ಪ್ತಾಕ , ರ್ಂಟ ಮತುಾ
ಪ್ರಶ್ು ಮದಲಾದ ಆಯುಧಗಳನೊು ಹ ೊಂದಿದದವು.
ಮಹಾಪಾಶ್ಗಳನುು ಮೋಲ್ಲತ್ರಾ ಹಡಿದಿದದವು. ಹಾಗ ಯೋ ದ ೊಣ ಣಗಳನುು

980
ಹಡಿದಿದದವು. ಕ ಲವು ಕಂಬಗಳನೊು ಕ ಲವು ಖ್ಡಗಗಳನೊು ಹಡಿದಿದದವು.
ಕ ಲವು ಸಪ್ಣಗಳಿಂದ ಮಾಡಿದದ ಎತಾರ ಕ್ತರಿೋಟಗಳನುು ಧರಿಸಿದದವು.
ಕ ಲವು ಮಹಾಸಪ್ಣಗಳನ ುೋ ತ ೊೋಳಬಂದಿಯನಾುಗಿ ಧರಿಸಿದದವು. ವಿಚಿತರ
ಆಭರಣಗಳನುು ಧರಿಸಿದದವು. ಕ ಲವು ಧೊಳಿನಿಂದ ಮುಚಿಚಕ ೊಂಡಿದದರ
ಕ ಲವು ಕ ಸರನುು ಲ ೋಪ್ತಸಿಕ ೊಂಡಿದದವು. ಎಲಿವೂ ಬಿಳಿಯ ವಸರ ಮತುಾ
ಬಿಳಿೋ ಮಾಲ ಗಳನುು ಧರಿಸಿದದವು. ಕ ಲವರ ದ ೋಹಗಳು ನಿೋಲ್ಲ
ವಣಣದಾದಗಿದದರ ಕ ಲವರ ದ ೋಹಗಳು ಪ್ತಂಗಲವಣಣದಾದಗಿದದವು.
ಕ ಲವು ತಮಮ ತಲ ಗಳನುು ಬ ೊೋಳಿಸಿಕ ೊಂಡಿದದವು. ಅ ಕನಕಪ್ರಭ ಯುಳು
ಪಾರಿಷ್ದರು ಪ್ರಹೃಷ್ಿರಾಗಿ ಭ ೋರಿೋ, ಶ್ಂಖ್, ಮೃದಂಗ, ಝಝಣರ,
ಆನಕ ಮತುಾ ಗ ೊೋಮುಖ್ಗಳನುು ಬಾರಿಸುತ್ರಾದದರು. ಆ ಮಹಾಬಲರಲ್ಲಿ
ಕ ಲವು ಹಾಡುತ್ರಾದದರ ಇನುು ಇತರರು ನತ್ರಣಸುತ್ರಾದದರು. ಇನೊು
ಕ ಲವರು ಹಾರುತ್ರಾದದರು, ನ ಗ ಯುತ್ರಾದದರು ಮತುಾ ಕುಪ್ಪಳಿಸುತ್ರಾದದರು.
ವ ೋಗವಾಗಿ ಓಡುತ್ರಾದದವು. ಹಾಗ ಓಡುವಾಗ ಕ ಲವರ ಉದದ
ಕೊದಲುಗಳು ಗಾಳಿಯಿಂದಾಗಿ ಹಾರುತ್ರಾದದವು. ಮದಿಸಿದ ಆನ ಗಳಂತ
ಪ್ುನಃ ಪ್ುನಃ ಘ್ೋಳಿಡುತ್ರಾದದವು. ಅತಾಂತ ಭಯಂಕರರಾಗಿದದ,
ಘೊೋರರೊಪ್ದ ಗಣಗಳು ಶ್ ಲ-ಪ್ಟ್ಟಿಶ್ಗಳನುು ಹಡಿದಿದದವು. ನಾನಾ
ಬಣಣದ ವಸರಗಳನೊು, ಮಾಲ ಗಳನೊು, ಲ ೋಪ್ನಗಳನೊು ಧರಿಸಿದದವು.
ಕ ಲವು ಶ್ ರರು ಮತುಾ ಸಹಸಲು ಅಸಾಧಾ ವಿಕರಮವುಳುವರು ಶ್ತುರಗಳ

981
ಹಂತಾರರಂತ ತಮಮ ಬಣಣಬಣಣದ ರತುಗಳ ತ ೊೋಳಬಂದಿಗಳನುು
ಧರಿಸಿದದ ಕ ೈಗಳನುು ಮೋಲ್ಲತ್ರಾದದವು. ರಕಾ-ವಸ ಗಳನುು ಕುಡಿಯುತ್ರಾದದವು.
ಮಾಂಸ-ಕರುಳುಗಳನುು ತ್ರನುುತ್ರಾದದವು. ಕ ಲವಕ ೆ ಶ್ಖ ಗಳಿದದವು. ಕ ಲವು
ಬ ಟಿ ಕಣಗಿಲ ೋ ಹೊಗಳನುು ಮುಡಿದಿದದವು. ಕ ಲವು ಬಡಕಲಾಗಿದದರ
ಕ ಲವರಿಗ ಗಡಿಗ ಯಂತಹ ಹ ೊಟ್ಟಿಯಿದಿದತು. ಅತ್ರ ಕುಳುರಿದದರು. ಅತ್ರ
ಎತಾರದವರೊ ಇದದರು. ಬಲಶಾಲ್ಲಗಳ ಭ ೈರವರೊ ಇದದರು.
ಕ ಲವರು ವಿಕಾರರೊಪ್ವುಳುವರಾಗಿದದರು. ಕ ಲವರಿಗ ಉದದವಾದ
ಕಪ್ುಪ ತುಟ್ಟಗಳಿದದವು. ಕ ಲವಕ ೆ ಅತ್ರ ದ ೊಡಡ ಲ್ಲಂಗಗಳಿದದವು.
ಬ ಲ ಬಾಳುವ ಅನ ೋಕ ಮುಕುಟಗಳನುು ಧರಿಸಿದದವು, ಕ ಲವು
ಬ ೊೋಳುತಲ ಗಳುಳುವದಾಗಿದದರ ಕ ಲವುಗಳಿಗ ರ್ುಟುಿಗಳಿದದವು. ಅವು
ಸೊಯಣ-ಚಂದರ-ಗರಹ-ನಕ್ಷತರಗಳ ಂದಿಗ ಆಕಾಶ್ವನ ುೋ
ಭೊಮಿಯಮೋಲ ಬಿೋಳುವಂತ ಮಾಡಬಲಿವರಾಗಿದದವು. ಚತುವಿಣಧ
ಭೊತಗಣಗಳನೊು ಸಂಹರಿಸಲು ಉತುಿಕವಾಗಿದದವು. ಹರನ
ಹುಬುಬಗಂಟನೊು ಸಹಸಿಕ ೊಳುಬಲಿ ಅವು ಸದಾ ನಿಭಣಯವಾಗಿದದವು.
ಬಯಸಿದಂತ ಮಾಡುವ ಆ ಸಿದಧರು ತ ೈಲ ೊೋಕಾಗಳ ಈಶ್ವರರಿಗೊ
ಈಶ್ವರರಂತ್ರದದರು. ನಿತಾವೂ ಆನಂದದಿಂದ ಮುದಿತರಾಗಿದದ ಆ
ವಾಗಿೋಶ್ವರರು ಮತಿರಗಳಿಂದ ವಿಹೋನರಾಗಿದದರು. ಅಷ್ಿಗುಣ
ಐಶ್ವಯಣಗಳನುು ಪ್ಡ ದಿದದ ಅವರು ನಿರಭಿಮಾನಿಗಳಾಗಿದದರು.

982
ಅವರ ಕಮಣಗಳಿಂದ ಭಗವಾನ್ ಹರನು ನಿತಾವೂ
ವಿಸಿಮತಗ ೊಳುುತ್ರಾದದನು. ಮನಸುಿ, ಮಾತು, ಮತುಾ ಕಮಣಗಳ
ಮೊಲಕವಾಗಿ ಭಕ್ತಾಯಿಂದ ನಿತಾವೂ ಆರಾಧಿಸುವ ಆ ಭಕಾರನುು
ಭಗವಾನನು ಮನಸುಿ, ಮಾತು ಮತುಾ ಕಮಣಗಳ ಮೊಲಕವಾಗಿ, ತನು
ಔರಸಪ್ುತರರ ಹಾಗ , ರಕ್ಷ್ಸುತಾಾನ . ಅನಾ ಬರಹಮದ ವೋಷ್ಠಗಳ ರಕಾ-
ವಸ ಗಳನುು ಅವರು ಕುರದಧರಾಗಿ ಸದಾ ಕುಡಿಯುತ್ರಾರುತಾಾರ . ಅವರು
ನಿತಾವೂ ಇಪ್ಪತಾುಲುೆ ಅಂಶ್ಗಳುಳು ಸ ೊೋಮವನುು ಕುಡಿಯುತಾಾರ .
ಶ್ುರತ್ರ, ಬರಹಮಚಯಣ, ತಪ್ಸುಿ ಮತುಾ ಸಮಗಳಿಂದ ಶ್ ಲಾಂಕನನುು
ಆರಾಧಿಸಿ ಭವನ ಸಾಯುರ್ಾವನ ುೋ ಪ್ಡ ದಿದಾದರ . ತನುಂತ ಯೋ ಇರುವ
ಈ ಭೊತಗಣಗಳ ಂದಿಗ ಮತುಾ ಪಾವಣತ್ರರ್ಂದಿಗ ಭೊತ ಭವಾ
ಭವಿಷ್ಾತುಾಗಳ ಪ್ರಭುವಾದ ಭಗವಾನ್ ಮಹ ೋಶ್ವರನು ಹವಿಸಿನುು
ಸಿವೋಕರಿಸುತಾಾನ . ನಾನಾವಿಧವಾದ ವಿಚಿತರ ಅಟಿಹಾಸಗಳಿಂದ,
ಸಿಂಹನಾದಗಳಿಂದ, ಗರ್ಣನ ಯಿಂದ ಮತುಾ ವಾದಾಘೊೋಷ್ಗಳಿಂದ
ಪ್ರಪ್ಂಚವನ ುೋ ಭಯಪ್ಡಿಸುತಾಾ ಅವು ಅಶ್ವತಾಾಮನ ಬಳಿ ಬಂದವು.
ಮಹಾದ ೋವನನುು ಸಂಸುಾತ್ರಸುತ್ರಾದದ ಆ ಸುವಚಣಸರು ತಮಮ
ಪ್ರಭ ಯನುು ಸುತಾಲೊ ಹರಡುತ್ರಾದದರು. ಮಹಾತಮ ದೌರಣಿಯ
ಮಹಮಯನುು ವಧಿಣಸಲು ಬಯಸುತ್ರಾದದರು.

ಅವನ ತ ೋರ್ಸುಿ ಎಷ ಿಂದು ಮತುಾ ಮಲಗಿದದವರ ನಾಶ್ವು ಹ ೋಗ


983
ನಡ ಯುವುದ ಂದು ಪ್ರಿೋಕ್ಷ್ಸಲು ಅವರು ಬಂದಿದದರು. ಹಾಗ
ಭಯಂಕರವಾದ, ಉಗರರೊಪ್ಗಳ, ಪ್ರಿಘ್ರಯುಧಗಳನೊು,
ಕ ೊಳಿುಗಳನೊು, ತ್ರರಶ್ ಲಗಳನೊು, ಪ್ಟ್ಟಿಶ್ಗಳನುು ಹಡಿದಿದದ ಆ
ಘೊೋರರೊಪ್ದ ಭೊತಗಣಗಳು ಅವನನುು ಸುತುಾವರ ದು ನಿಂತವು.
ದಶ್ಣನಮಾತರದಿಂದಲ ೋ ಮೊರುಲ ೊೋಕಗಳಿಗೊ
ಭಯವನುುಂಟುಮಾಡುವ ಅವರನುು ನ ೊೋಡಿಯೊ ಮಹಾಬಲ
ಅಶ್ವತಾಾಮನು ಸವಲಪವೂ ವಾಥ ಗ ೊಳುಲ್ಲಲಿ.

ಆಗ ಧನುಷಾಪಣಿಯಾಗಿದದ, ಗ ೊೋಧಾಂಗುಲ್ಲತರಗಳನುು ಧರಿಸಿದದ


ದೌರಣಿಯು ಸವಯಂ ತನುನ ುೋ ತಾನು ಶ್ವನಿಗ ಉಪ್ಹಾರವನಾುಗಿ
ಅಪ್ತಣಸಿದನು. ಆ ಆತಮಸಪ್ಪ್ಣಣಕಮಣದಲ್ಲಿ ಧನುಸ ಿೋ ಸಮಿತಾಾಗಿತುಾ.
ನಿಶ್ತ ಶ್ರಗಳ ೋ ಪ್ವಿತರಗಳಾಗಿದದವು. ಅಶ್ವತಾಾಮನ ಶ್ರಿೋರವ ೋ
ಹವಿಸಾಿಗಿತುಾ. ಆಗ ಮಹಾಮನುಾ ಪ್ರತಾಪ್ವಾನ್ ದ ೊರೋಣಪ್ುತರನು
ಸ ೊೋಮ ಮಂತರಪ್ೊವಣಕವಾಗಿ ತನು ಶ್ರಿೋರವನ ುೋ ಹವಿಸಿನಾುಗಿ
ಅಗಿುಯಲ್ಲಿ ಸಮಪ್ತಣಸಿಕ ೊಂಡನು. ಆ ರೌದರಕಮಿಣ ಅಚುಾತ ರುದರನನುು
ತನು ರೌದರ ಕಮಣಗಳಿಂದಲ ೋ ತಣಿಸುತಾಾ ಕ ೈಮುಗಿದು ಆ
ಮಹಾತಮನನುು ಸುಾತ್ರಸಿದನು:

“ಭಗವನ್! ಆಂಗಿರಸ ಕುಲದಲ್ಲಿ ಹುಟ್ಟಿದ ನಾನು ಈ ನನು

984
ದ ೋಹವನುು ಅಗಿುಯಲ್ಲಿ ಆಹುತ್ರಯನಾುಗಿ ಅಪ್ತಣಸುತ್ರಾದ ದೋನ .
ಬಲ್ಲರೊಪ್ವಾಗಿ ನನುನುು ಸಿವೋಕರಿಸು! ಮಹಾದ ೋವ!
ವಿಶಾವತಾಮ! ಈ ಆಪ್ತ್ರಾನಲ್ಲಿ ಭಕ್ತಾಯಿಂದ ಪ್ರಮ
ಸಮಾಧಿಯಿಂದ ನಿನು ಎದುರು ನನುನುು ಸಮಪ್ತಣಸುತ್ರಾದ ದೋನ .
ಸವಣಭೊತಗಳ ನಿನುಲ್ಲಿವ . ಸವಣಭೊತಗಳಲ್ಲಿಯೊ
ನಿೋನಿರುವ . ಎಲಿ ಪ್ರಧಾನಗುಣಗಳ ನಿನುಲ್ಲಿ ಏಕತರವಾಗಿ
ನ ಲ ಸಿವ . ಸವಣಭೊತಾಶ್ರಯನ ೋ! ವಿಭ ೊೋ! ಶ್ತುರಗಳನುು
ಪ್ರಾಭವಗ ೊಳಿಸಲು ನನಗ ಅಶ್ಕಾವ ಂದಾದರ ನನುನ ುೋ
ಬಲ್ಲಗ ೊಡಲು ಸಿದಧನಾಗಿರುವ ನನುನುು ಸಿವೋಕರಿಸು!”

ಹೋಗ ಹ ೋಳಿ ದೌರಣಿಯು ಪ್ರರ್ವಲ್ಲಸುತ್ರಾರುವ ಅಗಿುಯಿಂದ


ದ ೋದಿೋಪ್ಾಮಾನವಾಗಿರುವ ವ ೋದಿಯನುು ಹತ್ರಾ ದ ೋಹದ ಮೋಲ್ಲನ
ಮೋಹವನುು ಸಂಪ್ೊಣಣವಾಗಿ ತ ೊರ ದು ಧಗಧಗನ ಉರಿಯುತ್ರಾರುವ
ಅಗಿುಯನುು ಪ್ರವ ೋಶ್ಸಿದನು. ಕ ೈಗಳ ರಡನೊು ಮೋಲ ತ್ರಾ ಹಂದಾಡದ ೋ
ಹವಿಸಾಿಗಿ ಕುಳಿತ್ರದದ ಅವನನುು ನ ೊೋಡಿ ಸಾಕ್ಷಾತ್ ಭಗವಾನ್
ಮಹಾದ ೋವನು ನಸುನಗುತಾಾ ಹ ೋಳಿದನು:

“ಅಕ್ತಿಷ್ಿಕಮಿಣ ಕೃಷ್ಣನು ಸತಾ, ಶೌಚ, ಸರಳತ , ತಾಾಗ, ತಪ್ಸುಿ,


ನಿಯಮ, ಕ್ಷಮ, ಭಕ್ತಾ, ಧ ೈಯಣ, ಬುದಿಧ ಮತುಾ ಮಾತುಗಳಿಂದ

985
ಯಥ ೊೋಚಿತವಾಗಿ ನನುನುು ಆರಾಧಿಸಿದಾದನ . ಆದುದರಿಂದ
ಕೃಷ್ಣನಿಗಿಂತಲೊ ಪ್ತರಯನಾದವನು ಬ ೋರ ಯಾರೊ ನನಗಿಲಿ.
ಅವನನುು ಸಮಾಮನಿಸಲ ೊೋಸುಗ ಮತುಾ ನಿನುನುು
ಪ್ರಿೋಕ್ಷ್ಸಲ ೊೋಸುಗ ನಾನು ಪಾಂಚಾಲರನುು ಎಲಿರಿೋತ್ರಗಳಿಂದ
ರಕ್ಷ್ಸುತ್ರಾದ ದನು. ನಿನು ಮೋಲ ಅನ ೋಕ ಮಾಯಗಳನೊು
ಪ್ರರ್ೋಗಿಸಿದ ನು. ಇದೊವರ ಗ ಪಾಂಚಾಲರನುು ರಕ್ಷ್ಸಿ
ಅವನಿಗ ಸಮಾಮನಮಾಡಿಯಾಯಿತು. ಕಾಲನ ವಶ್ರಾಗಿರುವ
ಇವರು ಇನುು ಜಿೋವಿತವಾಗಿರಲಾರರು!”

ಹೋಗ ಹ ೋಳಿ ಭಗವಾನನು ತನು ಶ್ರಿೋರದಿಂದ ಅವನ ಶ್ರಿೋರದ ೊಳಗ


ಪ್ರವ ೋಶ್ಸಿದನು ಮತುಾ ಅವನಿಗ ಉತಾಮ ವಿಮಲಖ್ಡಗವನುು
ಪ್ರದಾನಿಸಿದನು. ಭಗವಂತನ ಆವ ೋಶ್ವಾದ ೊಡನ ಯೋ ಅಶ್ವತಾಾಮನು
ಇನೊು ಹ ಚುಚ ತ ೋರ್ಸಿಿನಿಂದ ಬ ಳಗಿದನು. ದ ೋವಸೃಷ್ಠಿಯ
ತ ೋರ್ಸಿಿನಿಂದ ಅವನು ಯುದಧದಲ್ಲಿ ಕಲ್ಲಿನ ಅಂಶ್ವ ೋ ಆದನು. ಸಾಕ್ಷಾದ್
ಈಶ್ವರನಂತ ಶ್ತುರಶ್ಬಿರದ ೊಳಗ ಪ್ರವ ೋಶ್ಸುತ್ರಾದದ ಅವನನುು
ಅದೃಶ್ಾರೊಪ್ದಲ್ಲಿ ಭೊತಗಣಗಳ ರಾಕ್ಷಸಗಣಗಳ ಅನುಸರಿಸಿ
ಹ ೊೋದರು.

ಹದಿನ ಂಟನ ಯ ದಿನದ ರಾತ್ರರಯುದಧ

986
ಮಹಾತಮ ದ ೊರೋಣಪ್ುತರನು ಆ ಶ್ಬಿರವನುು ಪ್ರವ ೋಶ್ಸಲಾಗಿ ಕೃಪ್
ಮತುಾ ಕೃತವಮಣರು ಶ್ಬಿರದಾವರದಲ್ಲಿಯೋ ಉಳಿದುಕ ೊಂಡರು.
ಪ್ರಯತುಶ್ೋಲರಾದ ಆ ಮಹರಥರಿಬಬರನೊು ನ ೊೋಡಿ ಪ್ರಹೃಷ್ಿನಾದ
ಅಶ್ವತಾಾಮನು ಮಲಿನ ೋ ಈ ಮಾತನಾುಡಿದನು:

“ಪ್ರಯತುಶ್ೋಲರಾದ ನಿೋವಿಬಬರೊ ಸವಣಕ್ಷತ್ರರಯರ ನಾಶ್ಕ ೆ


ಸಮಥಣರಾಗಿರುವಿರಿ. ಹೋಗಿರುವಾಗ ಅಳಿದುಳಿದವರ ಮತುಾ
ಅದರಲೊಿ ವಿಶ ೋಷ್ವಾಗಿ ಮಲಗಿರುವವರ ನಾಶ್ದ ಕುರಿತು
ಹ ೋಳುವುದ ೋನಿದ ? ನಾನು ಶ್ಬಿರವನುು ಪ್ರವ ೋಶ್ಸಿ ಕಾಲನಂತ
ಸಂಚರಿಸುತ ೋಾ ನ . ಆದರ ನನಿುಂದ ಯಾವನ ೊಬಬ ಮಾನವನೊ
ಜಿೋವಂತನಾಗಿ ತಪ್ತಪಸಿಕ ೊಂಡು ಹ ೊೋಗಬಾರದು!”

ಹೋಗ ಹ ೋಳಿ ದೌರಣಿಯು ಪಾಥಣರ ಅ ಮಹಾ ಶ್ಬಿರವನುು ದಾವರದ


ಮೊಲಕವಾಗಿ ಹ ೊೋಗದ ೋ ಬ ೋರ ೊಂದು ಕಡ ಯಿಂದ ನ ಗ ದು, ತನಗಾಗಿ
ಸವಲಪವೂ ಭಯಗ ೊಳುದ ೋ, ಪ್ರವ ೋಶ್ಸಿದನು. ಆ ಬಿಡಾರವನುು ಚ ನಾುಗಿ
ತ್ರಳಿದಿದದ ಮಹಾಬಾಹುವು ಮಲಿನ ೋ ಧೃಷ್ಿದುಾಮುನ ನಿಲಯದ
ಬಳಿಸಾರಿದನು. ಅವನಾದರ ೊೋ ರಣದಲ್ಲಿ ಬಲವನುುಪ್ರ್ೋಗಿಸಿ
ಮಹಾಕಮಣಗಳನ ುಸಗಿ ಬಳಲ್ಲ ಸವಸ ೈನಾದಿಂದ ಸುತುಾವರ ಯಲಪಟುಿ
ಸಂಪ್ೊಣಣ ವಿಶಾವಸದಿಂದ ಮಲಗಿದದನು. ಧೃಷ್ಿದುಾಮುನ ಆ

987
ನಿಲಯವನುು ಪ್ರವ ೋಶ್ಸಿ ದೌರಣಿಯು ಶ್ಯನದಲ್ಲಿ ಮಲಗಿದದ
ಪಾಂಚಾಲಾನನುು ಹತ್ರಾರದಿಂದ ನ ೊೋಡಿದನು. ಅವನು ಶ ರೋಷ್ಿ ಹೊವಿನ
ಹಾರಗಳಿಂದ ಸಮಲಂಕೃತನಾಗಿದದನು. ಧೊಪ್-ಚಂದನ-
ಚೊಣಣಗಳಿಂದ ಸುವಾಸಿತವಾಗಿದದ ಬಹುಮೊಲಾ ಹಚಚಡವನುು
ಹ ೊದುದ ಶ್ುದಧ ರ ೋಷ ಮಯಿಂದ ಮಾಡಲಪಟಿ ದ ೊಡಡ ಹಾಸಿಗ ಯ ಮೋಲ
ಮಲಗಿದದನು. ನಿಶ್ಚಂತನಾಗಿ ಭಯರಹತನಾಗಿ ಹಾಸಿಗ ಯ ಮೋಲ
ಮಲಗಿದದ ಆ ಮಹಾತಮನನುು ಅವನು ಕಾಲ್ಲನಿಂದ ಒದ ದು
ಎಬಿಬಸಿದನು. ಚರಣಸಪಶ್ಣದಿಂದ ಎಚ ಚದದ ಅಮೋಯಾತಮ
ರಣದುಮಣದನು ಮಹಾರಥ ದ ೊರೋಣಪ್ುತರನನುು ಗುರುತ್ರಸಿದನು.
ಶ್ಯನದಿಂದ ಮೋಲ ಳುತ್ರಾದದ ಅವನನುು ಮಹಾಬಲ ಅಶ್ವತಾಾಮನು
ತನ ುರಡು ಕ ೈಗಳಿಂದ ಅವನ ತಲ ಗೊದಲನುು ಹಡಿದು ಮೋಲ ತ್ರಾ
ಅತಾಂತ ರಭಸದಿಂದ ನ ಲಕ ೆ ಅಪ್ಪಳಿಸಿದನು. ಬಲಪ್ೊವಣಕವಾಗಿ
ಒಮಿಮಂದ ೊಮಮಲ ೋ ಅಪ್ಪಳಿಸಲಪಟಿ ಪಾಂಚಾಲಾನು ನಿದ ರಯ
ರ್ಡದಿಂದಾಗಿ ಅವನಿಂತ ತಪ್ತಪಸಿಕ ೊಳುಲು ಅಶ್ಕಾನಾದನು. ಅವನ
ಕಂಠ ಮತುಾ ಎದ ಯನುು ಎರಡೊ ಪಾದಗಳಿಂದ ಮಟ್ಟಿ ಹಡಿದು
ಅಶ್ವತಾಾಮನು ಚಡಪ್ಡಿಸುತ್ರಾದದ ಮತುಾ ಕೊಗಿಕ ೊಳುುತ್ರಾದದ
ಧೃಷ್ಿದುಾಮುನನುು ಪ್ಶ್ುವಂತ ಹ ೊಡ ಯತ ೊಡಗಿದನು. ತನು
ಉಗುರುಗಳಿಂದಲ ೋ ದೌರಣಿಯನುು ಪ್ರಚುತಾಾ ಧೃಷ್ಿದುಾಮುನು

988
ಅಸಪಷ್ಿವಾಗಿ ಕೊಗಿಕ ೊಂಡನು:

“ಆಚಾಯಣಪ್ುತರ! ಬ ೋಗನ ೋ ಶ್ಸರದಿಂದ ನನುನುು ಕ ೊಲುಿ!


ನಿೋನು ಹೋಗ ಮಾಡಿದರ ನಾನು ಸುಕೃತರ ಲ ೊೋಕಗಳಿಗ
ಹ ೊೋಗಬಲ ಿ!”

ಅವನ ಆ ಅವಾಕಾ ಮಾತುಗಳನುು ಕ ೋಳಿ ದೌರಣಿಯು ಹ ೋಳಿದನು:

“ಕುಲಪಾಂಸಕನ ೋ! ಆಚಾಯಣರನುು ಸಂಹರಿಸಿದವರಿಗ


ಯಾವ ಪ್ುಣಾ ಲ ೊೋಕಗಳ ಇಲಿ! ಆದುದರಿಂದ
ದುಮಣತ ೋ! ನಿೋನು ಶ್ಸರದಿಂದಾದ ವಧ ಗ ಅಹಣನಲಿ!”

ಹೋಗ ಹ ೋಳುತಾಾ ಆ ಕುರದಧ ವಿೋರನು ಮದಿಸಿದ ಆನ ಯು ಸಿಂಹವನುು


ಹ ೋಗ ೊೋ ಹಾಗ ಭಯಂಕರ ಕಾಲುಗಳಿಂದ, ಮಣಕಾಲುಗಳಿಂದ ಮತುಾ
ಮಂಡಿಗಳಿಂದ ಅವನ ಮಮಣಸಾಾನಗಳಲ್ಲಿ ಪ್ರಹರಿಸಿ ಸಂಹರಿಸಿದನು.

ವಧಿಸಲಪಡುತ್ರಾದದ ಆ ವಿೋರನ ಶ್ಬಧದಿಂದ ನಿವಾಸದಲ್ಲಿದದ ಸಿರೋಯರು


ಮತುಾ ಅನಾ ರಕ್ಷಕರು ಎಚ ಚತಾರು. ಪ್ರಹರಿಸುತ್ರಾದದ ಆ ಅತ್ರಮಾನುಷ್
ಮಿಕರಮನನುು ನ ೊೋಡಿ ಇವನು ಯಾವುದ ೊೋ ಭೊತವಿರಬಹುದ ಂದು
ಬಗ ದು ಭಯದಿಂದ ಉದಿವಗುರಾಗಿ ಮಾತ ೋ ಹ ೊರಡದ ೋ
ಸುಮಮನಾಗಿದದರು. ತನು ಉಪಾಯದಂತ ಅವನನುು ಯಮಕ್ಷಯಕ ೆ

989
ಕಳುಹಸಿ ಆ ತ ೋರ್ಸಿವೋ ಅಶ್ವತಾಾಮನು ತನು ಸುಂದರ ರಥದ
ಬಳಿಬಂದು ಅದನ ುೋರಿದನು. ಶ್ತುರಗಳನುು ಸಂಹರಿಸಲು ಬಯಸಿದದ ಆ
ಬಲಶಾಲ್ಲಯು ಅವನ ಭವನದಿಂದ ಹ ೊರಬಂದು ರಥದಿಂದ
ದಿಕುೆಗಳನುು ಮಳಗಿಸುತಾಾ ಇನ ೊುಂದು ಶ್ಬಿರವನುು ಪ್ರವ ೋಶ್ಸಿದನು.
ಮಹಾರಥ ದ ೊರೋಣಪ್ುತರನು ಹ ೊರಟುಹ ೊೋಗಲು ಅಲ್ಲಿದದ
ರಕ್ಷಕರ ಲಿರೊ ಸಿರೋಯರ ೊಂದಿಗ ಗಟ್ಟಿಯಾಗಿ ಅಳತ ೊಡಗಿದರು. ರಾರ್ನು
ಹತನಾದುದನುು ನ ೊೋಡಿ ಅತಾಂತ ಶ ೋಕಪ್ರಾಯಣರಾದ
ಧೃಷ್ಿದುಾಮುನ ಕ್ಷತ್ರರಯರ ಲಿರೊ ಕೊಗಿಕ ೊಳುತ ೊಡಗಿದರು.

ಅವರ ಆ ಶ್ಬಧದಿಂದಾಗಿ ಸಮಿೋಪ್ದಲ್ಲಿದದ ಕ್ಷತ್ರರಯಷ್ಣಭರು ಬ ೋಗನ

990
ಸನುದಧರಾಗಿ ಇದ ೋನ ಂದು ವಿಚಾರಿಸತ ೊಡಗಿದರು. ಭಾರದಾವರ್
ಅಶ್ವತಾಾಮನನುು ನ ೊೋಡಿ ಭಯಭಿೋತರಾದ ಸಿರೋಯರಾದರ ೊೋ
ದಿೋನಕಂಠದಿಂದ “ಬ ೋಗನ ೋ ಓಡಿಹ ೊೋಗಿರಿ!” ಎಂದು ಕೊಗಿಕ ೊಂಡರು.

“ಪಾಂಚಾಲರಾರ್ನನುು ಸಂಹರಿಸಿ ರಥವನ ುೋರಿ


ನಿಂತ್ರರುವವನು ರಾಕ್ಷಸನ ೊೋ ಅಥವಾ ಮನುಷ್ಾನ ೊೋ
ಎನುುವುದನುು ನಾವು ತ್ರಳಿಯಲಾರ ವು!”

ಆಗ ಆ ರ್ೋಧಮುಖ್ಾರು ಒಡನ ಯೋ ಅಶ್ವತಾಾಮನನುು


ಸುತುಾವರ ಯಲು ಅವನು ರುದಾರಸರದಿಂದ ತನು ಮೋಲ
ಆಕರಮಣಿಸುತ್ರಾದದ ಅವರ ಲಿರನೊು ಸಂಹರಿಸಿದನು. ಧೃಷ್ಿದುಾಮು ಮತುಾ
ಅವನ ಅನುಯಾಯಿಗಳನುು ಸಂಹರಿಸಿ ಅವನು ಶ್ಯನದಲ್ಲಿ ಮಲಗಿದದ
ಉತಾಮೌರ್ಸನನುು ಹತ್ರಾರದಿಂದ ನ ೊೋಡಿದನು. ಓರ್ಸಿಿನಿಂದ ಮತುಾ
ಪಾದದಿಂದ ಅವನ ಕಂಠ ಮತುಾ ಎದ ಗಳನುು ಮಟ್ಟಿ
ಧೃಷ್ಿದುಾಮುನನುು ಕ ೊಂದ ಹಾಗ ಯೋ ಕೊಗಿಕ ೊಳುುತ್ರಾದದ ಆ
ಅರಿಂದಮನನುು ಸಂಹರಿಸಿದನು.

ಉತಾಮೌರ್ಸನು ರಾಕ್ಷಸನಿಂದ ಹತನಾದನ ಂದು ತ್ರಳಿದ


ಯುಧಾಮನುಾವು ಗದ ಯನುು ಮೋಲ ತ್ರಾ ವ ೋಗದಿಂದ ದೌರಣಿಯ ಎದ ಗ
ಅಪ್ಪಳಿಸಿದನು. ಮುಂದ ಧಾವಿಸಿ ಬಂದ ಯುಧಾಮನುಾವನೊು ಹಡಿದು

991
ನ ಲದ ಮೋಲ ಬಿೋಳಿಸಿ ವಿಲ್ಲವಿಲ್ಲ ಒದಾದಡುತ್ರಾರುವ ಅವನನುು
ಪ್ಶ್ುವಂತ ಹ ೊಡ ದು ಸಂಹರಿಸಿದನು. ಅವನನುು ಕ ೊಂದ ಹಾಗ ಯೋ
ಆ ವಿೋರನು ಅಲಿಲ್ಲಿ ಮಲಗಿದದ ಇತರ ಮಹಾರಥರನೊು ವಿಲ್ಲವಿಲ್ಲ
ಒದಾದಡುವಂತ ಮಾಡಿ ಯಜ್ಞದಲ್ಲಿ ಪ್ಶ್ುಗಳನುು ಹ ೋಗ ೊೋ ಹಾಗ ಹಸುಕ್ತ
ಸಂಹರಿಸಿದನು. ಆಗ ಆ ಖ್ಡಗಯುದಧವಿಶಾರದನು ಖ್ಡಗವನುು

992
ತ ಗ ದುಕ ೊಂಡು ಶ್ಬಿರದ ಒಂದ ೊಂದು ಭಾಗದಲ್ಲಿಯೊ ಪ್ರತ ಾೋಕ
ಪ್ರತ ಾೋಕ ಮಾಗಣಗಳಲ್ಲಿ ಸಂಚರಿಸುತಾಾ ಅನಾರನೊು ಸಂಹರಿಸಿದನು.
ಹಾಗ ಯೋ ಆಯುಧಗಳನುು ಕ ಳಗಿಟುಿ ಬಳಲ್ಲ ಮಲಗಿದದ
ಮಧಾಗೌಲ್ಲಮಕರ ಗುಲಮವನುು ನ ೊೋಡಿ ಅವರ ಲಿರನೊು ಕ್ಷಣಮಾತರದಲ್ಲಿ
ಸಂಹರಿಸಿದನು. ಶ ರೋಷ್ಿ ಖ್ಡಗದಿಂದ ರ್ೋಧರನೊು, ಕುದುರ ಗಳನೊು
ಮತುಾ ಆನ ಗಳನೊು ತುಂಡರಿಸುತ್ರಾದದ ಅವನ ಸವಾಣಂಗಗಳ
ರಕಾದಿಂದ ತ ೊೋಯುದ ಕಾಲವು ಸೃಷ್ಠಿಸಿದ ಅಂತಕನಂತ ಯೋ
ತ ೊೋರುತ್ರಾದದನು. ಅವರು ವಿಲವಿಲನ ಒದಾದಡುತ್ರಾರುವುದರಿಂದ,
ಕತ್ರಾಯನುು ಬಾರಿ ಬಾರಿ ಮೋಲ ತುಾತ್ರದ
ಾ ುದದರಿಂದ ಮತುಾ ಖ್ಡಗವನುು
ಪ್ರಹರಿಸುತ್ರಾದುದದರಿಂದ – ಈ ಮೊರು ಕಾರಣಗಳಿಂದ ಅವನು
ರಕಾಸಿಕಾನಾದನು.

ಕ ಂಪ್ುಬಣಣವನುು ತಾಳಿದದ ಅವನ ದ ೋಹ ಮತುಾ ಯುದಧದಲ್ಲಿ


ಬಳಸುತ್ರಾದದ ಕ ಂಪಾಗಿ ಹ ೊಳ ಯುತ್ರಾದದ ಖ್ಡಗದಿಂದ ಅವನು ಪ್ರಮ
ಭಿೋಷ್ಣ ಅಮಾನುಷ್ ಆಕಾರವನುು ತಾಳಿದನು. ಅವರು ಕೊಡ
ಶ್ಬಧದಿಂದ ಮೋಹತರಾಗಿ ಎಚ ಚತುಾ ಅನ ೊಾೋನಾರನುು ನಿರಿೋಕ್ಷ್ಸುತಾಾ
ದೌರಣಿಯನುು ನ ೊೋಡಿ ವಾಥಿತರಾದರು. ಅವನ ಆ ರೊಪ್ವನುು ನ ೊೋಡಿ
ಶ್ತುರಕಶ್ಣನ ಕ್ಷತ್ರರಯರು ಅವನ ೊಬಬ ರಾಕ್ಷಸನ ಂದ ೋ ತ್ರಳಿದು
ಕಣುಣಗಳನುು ಮುಚಿಚಕ ೊಂಡರು. ಘೊೋರರೊಪ್ದ ಕಾಲನಂತ
993
ಶ್ಬಿರದಲ್ಲಿ ಸಂಚರಿಸುತ್ರಾದದ ಅವನನುು ದೌರಪ್ದಿೋಪ್ುತರರು ಮತುಾ
ಅಳಿದುಳಿದ ಸ ೊೋಮಕರು ನ ೊೋಡಿದರು. ಅವನ ಶ್ಬಧದಿಂದ ಎಚ ಚತಾ ಆ
ಮಹಾರಥ ದೌರಪ್ದ ೋಯರು ಧೃಷ್ಿದುಾಮುನು ಹತನಾದುದನುು ಕ ೋಳಿ
ಧನುಸಿನುು ಹಡಿದು ಭಯಗ ೊಳುದ ೋ ಶ್ರವಾರತಗಳಿಂದ ಭಾರದಾವರ್
ಅಶ್ವತಾಾಮನನುು ಮುಸುಕ್ತದರು. ಅವರ ಆ ನಿನಾದದಿಂದ
ಸಂಪ್ೊಣಣವಾಗಿ ಎಚ ಚತಾ ಪ್ರಭದರಕರೊ ಮತುಾ ಶ್ಖ್ಂಡಿಯೊ
ದ ೊರೋಣಪ್ುತರನನುು ಶ್ಲ್ಲೋಮುಖ್ಗಳಿಂದ ಪ್ರಹರಿಸಿದರು.
ಭಾರದಾವರ್ನಾದರ ೊೋ ಅವರನುು ನ ೊೋಡಿ ಬಲವತಾಾಗಿ ನಿನಾದಿಸಿ
ಶ್ರವಷ್ಣಗಳನುು ಸುರಿಸಿ ಆ ಸುದುರ್ಣಯರನುು ಸಂಹರಿಸಿದನು. ಆಗ
ತಂದ ಯ ವಧ ಯನುು ನ ನಪ್ತಸಿಕ ೊಂಡು ಪ್ರಮ ಸಂಕುರದಧನಾದ
ಅಶ್ವತಾಾಮನು ರಥದಿಂದ ಕ ಳಗಿಳಿದು ತವರ ಮಾಡಿ ಆಕರಮಣಿಸಿದನು.

ಸಹಸರಚಂದರಗಳುಳು ವಿಶಾಲ ಗುರಾಣಿಯನುು ಮತುಾ ಬಂಗಾರದಿಂದ


ಪ್ರಿಷ್ೃತಗ ೊಂಡಿದದ ವಿಶಾಲ ದಿವಾ ಖ್ಡಗವನುು ಹಡಿದು ಬಲಶಾಲ್ಲೋ
ಅಶ್ವತಾಾಮನು ಸಂಯುಗದಲ್ಲಿ ದೌರಪ್ದ ೋಯರನುು ಖ್ಡಗದಿಂದ
ಆಕರಮಣಿಸುತಾಾ ಸಂಚರಿಸಿದನು. ಆಗ ಆ ನರಶಾದೊಣಲನು ರಣದಲ್ಲಿ
ಪ್ರತ್ರವಿಂಧಾನ ಹ ೊಟ ಿಯನುು ತ್ರವಿಯಲು ಅವನು ಹತನಾಗಿ ಭೊಮಿಯ
ಮೋಲ ಬಿದದನು. ಪ್ರತಾಪ್ವಾನ್ ಸುತಸ ೊೋಮನಾದರ ೊೋ ದೌರಣಿಯನುು
ಪಾರಸದಿಂದ ಹ ೊಡ ದು ಪ್ುನಃ ಖ್ಡಗವನ ುತ್ರಾ ದ ೊರೋಣಪ್ುತರನನುು
994
ಆಕರಮಣಿಸಿದನು. ನರಷ್ಣಭನು ಖ್ಡಗವನುು ಹಡಿದಿದದ ಸುತಸ ೊೋಮನ
ಬಾಹುವನುು ಕತಾರಿಸಿ ಪ್ುನಃ ಅವನ ಪ್ಕ ೆಗ ಹ ೊಡ ಯಲು ಅವನು
ಹೃದಯವಡ ದು ಬಿದದನು. ವಿೋಯಣವಾನ್ ನಾಕುಲ್ಲ
ಶ್ತಾನಿೋಕನಾದರ ೊೋ ತನ ುರಡು ಭುರ್ಗಳಿಂದಲೊ ರಥಚಕರವನುು
ಮೋಲ ತ್ರಾ ರಭಸದಿಂದ ಅಶ್ವತಾಾಮನ ಎದ ಯಮೋಲ ಪ್ರಹರಿಸಿದನು. ಆ
ದಿವರ್ನಾದರ ೊೋ ಚಕರವನುು ಬಿಸುಟ ಶ್ತಾನಿೋಕನನುು ಹ ೊಡ ಯಲು
ಅವನು ವಿಹವಲನಾಗಿ ಭೊಮಿಯ ಮೋಲ ಬಿೋಳಿಸಿ ಅವನ ಶ್ರವನುು
ಅಪ್ಹರಿಸಿದನು. ಆಗ ಶ್ುರತಕಮಣನು ಪ್ರಿರ್ವನುು ಹಡಿದು
ದೌರಣಿಯನುು ಬ ನುಟ್ಟಿ ಅವನ ಎಡಗ ೈಯನುು ಬಲವಾಗಿ ಪ್ರಹರಿಸಿದನು.
ಅಶ್ವತಾಾಮನಾದರ ೊೋ ಶ್ುರತಕಮಣನನುು ಶ ರೋಷ್ಿ ಖ್ಡಗದಿಂದ ಹ ೊಡ ದು
ಸಂಹರಿಸಲು ಅವನು ಹತನಾಗಿ ವಿಕೃತ ಮುಖ್ವುಳುವನಾಗಿ
ವಿಮೊಢನಾಗಿ ನ ಲದ ಮೋಲ ಬಿದದನು.ಆ ಶ್ಬಧವನುು ಕ ೋಳಿದ
ಮಹಾಧನಿವ ವಿೋರ ಶ್ುರತಕ್ತೋತ್ರಣಯು ಅಶ್ವತಾಾಮನ ಬಳಿಸಾರಿ ಅವನನುು
ಶ್ರವಷ್ಣಗಳಿಂದ ಮುಚಿಚದನು. ಅವನ ಶ್ರವಷ್ಣಗಳನುು ಕೊಡ
ಗುರಾಣಿಯಿಂದ ತಡ ದು ಅಶ್ವತಾಾಮನು ಕುಂಡಲಗಳ ಂದಿಗ
ಹ ೊಳ ಯುತ್ರಾದದ ಅವನ ಶ್ರವನುು ಶ್ರಿೋರದಿಂದ ಬ ೋಪ್ಣಡಿಸಿದನು.

ಆಗ ಭಿೋಷ್ಮಹಂತಕ ಶ್ಖ್ಂಡಿಯು ಸವಣ ಪ್ರಭದರಕರ ೊಂದಿಗ ನಾನಾ


ಪ್ರಹರಣಗಳಿಂದ ಬಲಶಾಲ್ಲೋ ಅಶ್ವತಾಾಮನನುು ಎಲಿ ಕಡ ಗಳಿಂದ
995
ಮುತ್ರಾದನು. ಮತುಾ ಶ್ಲ್ಲೋಮುಖ್ದಿಂದ ಅವನ ಹುಬುಬಗಳ ಮಧ ಾ
ಹ ೊಡ ದನು. ಅದರಿಂದ ಕ ೊರೋಧಸಮಾವಿಷ್ಿನಾದ ಮಹಾಬಲ್ಲ
ದ ೊರೋಣಪ್ುತರನು ಶ್ಖ್ಂಡಿಯ ಬಳಿಸಾರಿ ಖ್ಡಗದಿಂದ ಅವನನುು
ಎರಡಾಗಿ ಸಿೋಳಿದನು. ಶ್ಖ್ಂಡಿಯನುು ಸಂಹರಿಸಿ ಕ ೊರೋಧಾವಿಷ್ಿನಾದ
ವ ೋಗವಾನ್ ಪ್ರಂತಪ್ನು ಪ್ರಭದರಕ ಗಣಗಳ ಲಿವನೊು
ಆಕರಮಣಿಸಿದನು. ಹಾಗ ಯೋ ಉಳಿದಿದದ ವಿರಾಟನ ಸ ೋನ ಯನೊು
ಆಕರಮಣಿಸಿದನು. ಆ ಮಹಾಬಲನು ದುರಪ್ದನ ಪ್ುತರರು, ಪೌತರರು
ಮತುಾ ಸುಹೃದರನುು ಬಿಡದ ೋ ಹುಡುಕ್ತ ಹುಡುಕ್ತ ಘೊೋರ ಕದನವನುು
ನಡ ಸಿದನು. ಖ್ಡಗಪ್ರಹರಣದಲ್ಲಿ ವಿಶಾರದನಾದ ದೌರಣಿಯು ಅನಾ
ರ್ೋಧರ ಬಳಿಗ ಹ ೊೋಗಿ ನಿದಿರಸುತ್ರಾದದ ಎಲಿರನೊು ಕತ್ರಾಯಿಂದ ಕತಾರಿಸಿ
ಹಾಕ್ತದನು.

ಅವರು ನಸುನಗುತಾಾ ಕುಳಿತ್ರರುವ, ಕ ಂಪ್ು ಮುಖ್ ಮತುಾ ಕಣುಣಗಳುಳು,


ಕ ಂಪ್ು ಮಾಲ ಮತುಾ ಲ ೋಪ್ನಗಳನುು ಧರಿಸಿರುವ, ಕ ಂಪ್ು ವಸರವನುು
ಉಟ್ಟಿರುವ, ಪಾಶ್ವನುು ಹಡಿದಿರುವ ಏಕಾಂಗಿೋ, ಶ್ಖ್ಂಡಿನಿೋ, ಕಾಲ್ಲೋ
ಕಾಲರಾತ್ರರಯನುು ನ ೊೋಡಿದರು. ಅವಳು ಮನುಷ್ಾ-ಕುದುರ -
ಕುಂರ್ರಗಳನುು ಪಾಶ್ಗಳಲ್ಲಿ ಕಟ್ಟಿ ಎಳ ದುಕ ೊಂಡು ಹ ೊೋಗುತ್ರಾದದಳು.
ಅವಳು ಬ ೊೋಳುತಲ ಯ ವಿವಿಧ ಪ ರೋತಗಳನುು ಪಾಶ್ಗಳಲ್ಲಿ ಬಂಧಿಸಿ
ಸ ಳ ದುಕ ೊಂಡು ಹ ೊೋಗುತ್ರಾದದಳು. ಆ ರ್ೋಧಪ್ರಮುಖ್ರು ಮಲಗಿದಾದಗ
996
ನಿತಾವೂ ಕ ೊಂಡ ೊಯುಾತ್ರಾದದ ಕಾಳಿಯನುು ಮತುಾ ಸಂಹರಿಸುತ್ರಾದದ
ದೌರಣಿಯನುು ಸವಪ್ುದಲ್ಲಿ ಕಾಣುತ್ರಾದದರು. ಕುರುಪಾಂಡವ ಸ ೋನ ಗಳ
ಸಂಗಾರಮವು ಪಾರರಂಭವಾದಾಗಿನಿಂದಲ ೋ ಅವರು ಆ ಕಾಳಿಯ ಮತುಾ
ದೌರಣಿಯ ಕೃತಾಗಳನುು ಕನಸಿನಲ್ಲಿ ಕಾಣುತ್ರಾದದರು. ಮದಲ ೋ
ದ ೈವದಿಂದ ಹತರಾದ ಅವರನುು ದೌರಣಿಯು ನಂತರ ಕ ಳಗುರುಳಿಸಿ,
ಸವಣಭೊತಗಳನೊು ಭಯಗ ೊಳಿಸುವಂತ ಭ ೈರವ ಕೊಗನುು
ಕೊಗಿದನು. ದ ೈವದಿಂದ ಪ್ತೋಡಿತರಾದ ಆ ವಿೋರರು ಹಂದ ಕನಸಿನಲ್ಲಿ
ಕಂಡ ಕಾಲ್ಲಕ ಯನುು ಸಮರಿಸಿಕ ೊಂಡು ಇದು ಅದ ೋ ಎಂದು
ಅಂದುಕ ೊಂಡರು. ಆಗ ಆ ಕ ೊೋಲಾಹಲದಿಂದ ಪಾಂಡವ ೋಯರ
ಶ್ಬಿರದಲ್ಲಿದದ ನೊರಾರು ಸಹಸಾರರು ಧನಿವಗಳು ಎಚ ಚತಾರು. ಕಾಲವು
ಸೃಷ್ಠಿಸಿದ ಅಂತಕನಂತ ದೌರಣಿಯು ಅವರಲ್ಲಿ ಕ ಲವರನುು
ತುಂಡರಿಸಿದನು. ಕ ಲವರನುು ಪಾದಗಳಿಂದ ತುಳಿದು ಕ ೊಂದನು. ಇನುು
ಕ ಲವರನುು ಪ್ಕ ೆಗಳಲ್ಲಿ ತ್ರವಿದು ಕ ೊಂದನು. ಆ ಶ್ಬಿರ ಪ್ರದ ೋಶ್ವು ಅತ್ರ
ಉಗರರಿೋತ್ರಯಲ್ಲಿ ಉಂಡ ಯಾಗಿಬಿಟ್ಟಿದದ, ಆತುರದಿಂದ ಜ ೊೋರಾಗಿ
ಕೊಗುತ್ರಾದದ ರ್ೋಧರಿಂದಲೊ, ಅನಾ ಆನ -ಕುದುರ ಗಳಿಂದಲೊ
ತುಂಬಿಹ ೊೋಯಿತು.

“ಇದ ೋನಿದು? ಇವನಾಾರು? ಏನು ಶ್ಬಧ? ಇವನ ೋನು


ಮಾಡುತ್ರಾರುವನು?”
997
ಎಂದು ಕೊಗಿಕ ೊಳುುತ್ರಾರುವ ಅವರಿಗ ದೌರಣಿಯು ಅಂತಕನಾದನು.

ಪ್ರಹರಿಗಳಲ್ಲಿ ಶ ರೋಷ್ಿ ದೌರಣಿಯು ಶ್ಸರಗಳನುು ಕ ಳಗಿಟ್ಟಿದದ, ಶ್ಸರಗಳನುು


ತ ೊಟ್ಟಿದದ ಆದರ ಗಾಬರಿಗ ೊಂಡಿದದ ಪಾಂಡು-ಸೃಂರ್ಯರನುು
ಮೃತುಾಲ ೊೋಕಕ ೆ ಕಳುಹಸಿದನು. ನಿದ ರಯಿಂದ ಕುರುಡರಾಗಿ
ಸಂಜ್ಞ ಗಳನುು ಕಳ ದುಕ ೊಂಡಿದದ ಅವರು ಭಯಾತುರರಾಗಿ ಶ್ಸರಗಳನುು
ಅಲಿಲ್ಲಿಯೋ ಬಿಸುಟು ಹಾರಿ ಅಲಿಲ್ಲಿಯೋ ಅಡಗಿಕ ೊಳುತ್ರಾದದರು. ಕ ಲವರ

998
ತ ೊಡ ಗಳು ಕಂಭಗಳಂತಾಗಿ ಬಗಿಗಸಲಾಗದ ೋ ಹಡಿದುಕ ೊಂಡಿದದವು.
ದುಃಖ್ದಿಂದ ಅವರ ಉತಾಿಹಗಳು ಉಡುಗಿಹ ೊೋಗಿದದವು. ನಡುಗಿ
ಜ ೊೋರಾಗಿ ಕೊಗಿಕ ೊಳುುತಾಾ ಪ್ರಸಪರರನುು ಅಪ್ತಪಕ ೊಳುುತ್ರಾದದರು.
ಅನಂತರ ದೌರಣಿಯು ಪ್ುನಃ ಭಯಂಕರ ಶ್ಬಧವುಳು ರಥವನ ುೋರಿ
ಧನುಷಾಪಣಿಯಾಗಿ ಅನಾರನೊು ಶ್ರಗಳಿಂದ ಯಮಕ್ಷಯಕ ೆ
ಕಳುಹಸಿದನು. ಹಾರುತ್ರಾದದ ಮತುಾ ತನು ಮೋಲ ಬಿೋಳುತ್ರಾದದ ನರ ೊೋತಾಮ
ಶ್ ರರನುು ಅವರ ಷ ಿೋ ದೊರದಲ್ಲಿದದರೊ ಸಂಹರಿಸಿ ಕಾಲರಾತ್ರರಗ
ನಿವ ೋದಿಸುತ್ರಾದದನು. ಅದ ೋ ರಿೋತ್ರಯಲ್ಲಿ ರಥದ ಎದಿರು ನಿಂತ
ಶ್ತುರಗಳನುು ಮದಿಣಸಿದನು. ವಿವಧ ಶ್ರವಷ್ಣಗಳನುು ಅವರ ಮೋಲ
ಸುರಿಸಿದನು. ಪ್ುನಃ ಅವನು ಶ್ತಚಂದರರ ಚಿತರಗಳಿರುವ
ಗುರಾಣಿಯನೊು ಆಕಾಶ್ವಣಣದ ಖ್ಡಗವನೊು ತ್ರರುಗಿಸುತಾಾ
ಸಂಚರಿಸುತ್ರಾದದನು. ಹಾಗ ಯುದಧದುಮಣದ ದೌರಣಿಯು ಆ ಶ್ಬಿರವನುು
ಒಂದು ಸಲಗವು ಮಹಾಸರ ೊೋವರವನುು
ಅಲ ೊಿೋಲಕಲ ೊಿೋಲಗ ೊಳಿಸುವಂತ ಧವಂಸಮಾಡಿದನು. ನಿದ ರ ಮತುಾ
ಬಳಲ್ಲಕ ಯಿಂದ ವಿಚ ೋತಸರಾಗಿದದ ರ್ೋಧರು ಆ ಶ್ಬಧದಿಂದ ಎಚ ಚತುಾ
ಭಯಾತಣರಾಗಿ ಅಲ್ಲಿಂದಲ್ಲಿಗ ಓಡಿಹ ೊೋಗುತ್ರಾದದರು. ಇತರರು
ವಿಸವರವಾಗಿ ಕೊಗಿಕ ೊಳುುತ್ರಾದದರು. ಬಾಯಿಗ ಬಂದಂತ
ಮಾತನಾಡಿಕ ೊಳುುತ್ರಾದದರು. ಕ ಲವರಿಗ ಶ್ಸರಗಳಾಗಲ್ಲೋ ಕವಚಗಳಾಗಲ್ಲೋ

999
ದ ೊರ ಯುತಾಲ ೋ ಇರಲ್ಲಲಿ. ಕ ಲವರು ಕೊದಲುಬಿಚಿಚಕ ೊಂಡಿದದರು. ಇನುು
ಕ ಲವರು ಪ್ರಸಪರರನುು ಗುರುತ್ರಸುತ್ರಾರಲ್ಲಲಿ. ಇತರರು ಭಿೋತರಾಗಿ
ಕುಪ್ಪಳಿಸುತ್ರಾದದರ ಇನುು ಕ ಲವರು ಅಲಿಲ್ಲಿಯೋ ಸುತುಾತ್ರದ
ಾ ದರು. ಕ ಲವರು
ಮಲವಿಸರ್ಣನ ಮಾಡಿದರ ಇನುು ಕ ಲವರು ಮೊತರವಿಸರ್ಣನ
ಮಾಡಿದರು. ಆನ -ಕುದುರ ಗಳು ಕಟಿನುು ಬಿಚಿಚಕ ೊಂಡು ಓಡಿಹ ೊೋಗಲು
ಅನಾರಿಗ ಮಹಾ ವಾಾಕುಲವನುುಂಟುಮಾಡುತ್ರಾದದವು. ಅಲ್ಲಿ ಕ ಲವರು
ಭಿೋತರಾಗಿ ನ ಲದಮೋಲ ಯೋ ಅಡಗಿರಲು ಅವರನ ುೋ ಓಡಿಹ ೊೋಗುತ್ರಾದದ
ಆನ -ಕುದುರ ಗಳು ತುಳಿದು ಸಾಯಿಸುತ್ರಾದದವು. ಅಲ್ಲಿ ಹಾಗ
ನಡ ಯುತ್ರಾರುವಾಗ ರಾಕ್ಷಸರು ತೃಪ್ಾರಾಗಿ ಮುದದಿಂದ
ನಾದಗ ೈಯುತ್ರಾದದರು.

ಮುದಿತ ಭೊತಸಂರ್ಗಳಿಂದ ಪ ರೋರಿತ ಆ ಶ್ಬಧವು ಜ ೊೋರಾಗಿ


ದಿಕುೆಗಳ ಲಿವನೊು ಆಕಾಶ್ವನೊು ತುಂಬಿತು. ಅವರ ಆತಣಸವರವನುು
ಕ ೋಳಿ ಬ ದರಿದ ಆನ -ಕುದುರ ಗಳು ಕಟುಿಗಳನುು ಕ್ತತುಾಕ ೊಂಡು
ಶ್ಬಿರದಲ್ಲಿದದ ರ್ನರನುು ತುಳಿದು ನಾಶ್ಗ ೊಳಿಸಿದವು. ಅಲ್ಲಿ
ಓಡಿಹ ೊೋಗುತ್ರಾದದ ಅವುಗಳ ಕಾಲುಗಳಿಂದ ಮೋಲ ೋರಿದ ಧೊಳು
ಶ್ಬಿರದಲ್ಲಿ ಕವಿದ ರಾತ್ರರಯ ಕತಾಲ ಯನುು ದಿವಗುಣಗ ೊಳಿಸಿತು. ಹಾಗ
ಕಪಾಪಗಲು ಎಲಿಕಡ ರ್ನರು ಪ್ರಮೊಢರಾದರು. ತಂದ ಯಂದಿರು
ಮಕೆಳನೊು ಸಹ ೊೋದರರು ಸಹ ೊೋದರರನೊು ಗುರುತ್ರಸಲಾರದ ೋ
1000
ಹ ೊೋದರು. ಸವಾರರಿಲಿದ ಆನ ಗಳು ಆನ ಗಳನುು ಮತುಾ ಕುದುರ ಗಳು
ಕುದುರ ಗಳನುು ಆಕರಮಿಣಿಸಿ, ಕಾಲ್ಲನಿಂದ ತುಳಿದು
ನಾಶ್ಗ ೊಳಿಸುತ್ರಾದದವು. ಅವುಗಳು ಪ್ರಸಪರರನುು ಒಡ ದು
ಕ ಳಗುರುಳಿಸುತ್ರಾದದವು ಮತುಾ ಕ ೊಲುಿತ್ರದ
ಾ ದವು. ಇತರರನುು ಕ ಳಗ ಬಿೋಳಿಸಿ
ತುಳಿದು ಸಾಯಿಸುತ್ರಾದದವು. ಕಾಲನಿಂದ ಪ್ರಚ ೊೋದಿತರಾದ ಆ ನರರು
ಕತಾಲ ಯಿಂದ ಆವೃತರಾಗಿ ಮತುಾ ನಿದ ರಯಿಂದ ಬುದಿಧಕಳ ದುಕ ೊಂಡು
ತಮಮವರನ ುೋ ಕ ೊಲುಿತ್ರದ
ಾ ದರು. ದಾವರಪಾಲಕರು ದಾವರಗಳನುು ಮತುಾ
ಗೌಲ್ಲಮಕರು ಗುಲಮಗಳನುು ಬಿಟುಿ ಯಥಾಶ್ಕ್ತಾಯಾಗಿ, ಯಾವ ದಿಕ್ತೆನಲ್ಲಿ
ಓಡಿಹ ೊೋಗುತ್ರಾದ ದೋವ ಂಬ ವಿಚಾರವಿಲಿದ ೋ, ಓಡುತ್ರಾದದರು. ಅವರು
ಅನ ೊಾೋನಾರನುು ಗುರುತ್ರಸದ ೋ ಸಂಹರಿಸುತ್ರಾದದರು. ದ ೈವದಿಂದಾಗಿ
ಬುದಿಧಯನ ುೋ ಕಳ ದುಕ ೊಂಡು ಅಪಾಪ! ಮಗನ ೋ! ಎಂದು
ಕೊಗಿಕ ೊಳುುತ್ರಾದದರು. ಮಲಗಿದದ ಬಾಂಧವರನೊು ಬಿಟುಿ ದಿಕಾೆಪಾಲಾಗಿ
ಓಡಿ ಹ ೊೋಗುತ್ರಾದದರು. ಆಗ ರ್ನರು ಗ ೊೋತರ-ನಾಮಗಳನುು
ಹ ೋಳಿಕ ೊಂಡು ಅನ ೊಾೋನಾರನುು ಕರ ಯುತ್ರಾದದರು. ಕ ಲವರು
ಹಾಹಾಕಾರವನುು ಮಾಡುತಾಾ ನ ಲದಮೋಲ ಮಲಗಿಕ ೊಂಡಿದದರು.
ರಣಮತಾ ದ ೊರೋಣಪ್ುತರನು ಅವರ ಲ್ಲಿರುವರ ಂದು ತ್ರಳಿದು ತುಳಿದು
ಕ ೊಲುಿತ್ರದ
ಾ ದನು. ಪ್ುನಃ ಪ್ುನಃ ಅವನಿಂದ ವಧಿಸಲಪಡುತ್ರಾದದ ಇನುು
ಕ ಲವು ಕ್ಷತ್ರರಯರು ಭಯಪ್ತೋಡಿತರಾಗಿ ಶ್ಬಿರದಿಂದ ಹ ೊರಗ ಹ ೊೋಗಲು

1001
ಪ್ರಯತ್ರುಸುತ್ರಾದದರು. ಜಿೋವದ ಆಸ ಯಿಂದ ಶ್ಬಿರದ ಹ ೊರಗ ಹ ೊೋಗಲು
ಪ್ರಯತ್ರುಸುತ್ರಾದದ ಅವರನುು ಕೃತವಮಣ ಮತುಾ ಕೃಪ್ರು
ದಾವರಪ್ರದ ೋಶ್ದಲ್ಲಿಯೋ ಕ ೊಲುಿತ್ರದ
ಾ ದರು. ಅವರ ಯಂತರ-ಕವಚಗಳು
ಕಳಚಿಹ ೊೋಗಿದದವು. ಕೊದಲು ಕ ದರಿದದವು. ಕ ಲವರು ಬಿಟುಿಬಿಡಿರ ಂದು
ಕ ೈಮುಗಿದು ಭಯದಿಂದ ನಡುಗುತಾಾ ನ ಲದಲ್ಲಿ ಉರುಳುತ್ರಾದದರು.

ಆದರ ದುಮಣತ್ರ ಕೃಪ್ ಮತುಾ ಹಾದಿಣಕರು ಅವರಲ್ಲಿ ಯಾರನೊು


ಶ್ಬಿರದಿಂದ ಹ ೊರಗ ಹ ೊೋಗಲು ಬಿಡಲ್ಲಲಿ. ಅದಕೊೆ ಹ ಚಾಚಗಿ
ದ ೊರೋಣಪ್ುತರನಿಗ ಪ್ತರಯವಾದುದನುು ಮಾಡಲು ಬಯಸಿ ಶ್ಬಿರದ
ಮೊರು ಕಡ ಗಳಲ್ಲಿ ಬ ಂಕ್ತಯನುು ಹ ೊತ್ರಾಸಿದರು. ಅದರ ಬ ಳಕ್ತನಲ್ಲಿ
ಪ್ತತೃನಂದನ ಅಶ್ವತಾಾಮನು ಖ್ಡಗವನುು ಕ ೈಯಲ್ಲಿ ಹಡಿದು
ಸಂಚರಿಸಿದನು. ಆ ದಿವರ್ವರನು ತನು ಮೋಲ ಬಿೋಳುತ್ರಾದದ ಕ ಲವು
ವಿೋರರನೊು, ಓಡಿಹ ೊೋಗುತ್ರಾದದ ಇತರರನೊು ಖ್ಡಗದಿಂದ
ಪಾರಣವಿಲಿದಂತ ಮಾಡಿದನು. ಆ ವಿೋಯಣವಾನನು ಕ ಲವರನುು
ಖ್ಡಗದಿಂದ ಮಧಾದಲ್ಲಿಯೋ ಸಿೋಳಿದನು. ದ ೊರೋಣಸುತನು ಸಂರಬಧನಾಗಿ
ಸ ೋನ ಯನುು ಎಳಿುನ ಹ ೊಲದಂತ ಕಡಿದು ಕ ಳಗುರುಳಿಸಿದನು.
ಬಹಳವಾಗಿ ಗಾಯಗ ೊಂಡು ಕ್ತರುಚುತಾಾ ಬಿದಿದದದ ಉತಾಮ ಆನ ,
ಕುದುರ ಮತುಾ ಮನುಷ್ಾರ ರಾಶ್ಗಳಿಂದ ಮೋದಿನಿಯು
ತುಂಬಿಹ ೊೋಯಿತು. ಸಹಸಾರರು ಮನುಷ್ಾರು ಹತರಾಗಿ ಬಿೋಳುತ್ರಾರಲು
1002
ಅನ ೋಕ ಶ್ರವಿಲಿದ ದ ೋಹಗಳು ಎದುದನಿಲುಿತ್ರದ
ಾ ದವು. ಎದುದ
ಬಿೋಳುತ್ರಾದದವು. ಆಯುಧಗಳಿದದ ಮತುಾ ಅಂಗದಗಳನುು ಧರಿಸಿದದ
ಬಾಹುಗಳನುು ಮತುಾ ಶ್ರಗಳನುು, ಆನ ಯ ಸ ೊಂಡಿಲ್ಲನಂತ್ರರುವ
ತ ೊಡ ಗಳನೊು, ಕ ೈಗಳನೊು, ಪಾದಗಳನೊು ಅವನು ಕತಾರಿಸಿದನು.
ದೌರಣಿಯು ಕ ಲವರ ಪ್ೃಷ್ಿಭಾಗಗಳನುು, ಕ ಲವರ ಶ್ರಸುಿಗಳನುು ಮತುಾ
ಇನುು ಕ ಲವರ ಪ್ಕ ೆಗಳನುು ಕತಾರಿಸಿದನು. ಇನುು ಕ ಲವು
ಓಡಿಹ ೊೋಗುತ್ರಾದದವರ ತಲ ಗಳನುು ಹಂದು-ಮುಂದಾಗಿಸಿದನು.
ಕ ಲವರನುು ಕಟ್ಟಪ್ರದ ೋಶ್ದಲ್ಲಿ ಕತಾರಿಸಿದನು. ಕ ಲವರ ಕ್ತವಿಗಳನುು
ಕತಾರಿಸಿದನು. ಅನಾರ ಕುತ್ರಾಗ ಯಮೋಲ ಹ ೊಡ ದು ತಲ ಯು
ಶ್ರಿೋರದ ೊಳಕ ೆ ಸ ೋರಿಕ ೊಳುುವಂತ ಮಾಡುತ್ರಾದದನು. ಹೋಗ ಅವನು
ಅನ ೋಕ ಮನುಷ್ಾರನುು ಸಂಹರಿಸುತಾಾ ಸಂಚರಿಸುತ್ರಾರಲು ರಾತ್ರರಯ
ಕತಾಲ ಯು ಘೊೋರವೂ ನ ೊೋಡಲು ದಾರುಣವಾಗಿಯೊ ಕಂಡಿತು.

ಇನೊು ಪಾರಣವಿಟುಿಕ ೊಂಡಿದದವರ ಕ ಲವರು ಮತುಾ ಅನಾ ಸಹಸಾರರು


ಹತರಾದ ನರ, ಕುದುರ , ಆನ ಗಳಿಂದ ಭೊಮಿಯು ತುಂಬಿಕ ೊಂಡು
ನ ೊೋಡಲು ಭಯಂಕರವಾಗಿತುಾ. ಯಕ್ಷ-ರಾಕ್ಷಸರಿಂದ ಮತುಾ ಕುರದಧ
ದ ೊರೋಣಪ್ುತರನಿಂದ ಧವಂಸಗ ೊಳುುತ್ರಾದದ ರಥ-ಕುದುರ -ಆನ ಗಳು
ದಾರುಣವಾಗಿ ಕತಾರಿಸಲಪಟುಿ ಭೊಮಿಯ ಮೋಲ ಬಿೋಳುತ್ರಾದದವು.
ಕ ಲವರು ತಾಯಿಯರನೊು, ಕ ಲವರು ತಂದ ಯರನೊು ಮತುಾ ಕ ಲವರು
1003
ಸ ೊೋದರರನೊು ಕೊಗಿ ಕರ ಯುತ್ರಾದದರು. ಕ ಲವರು ಹೋಗ
ಅಂದುಕ ೊಳುುತ್ರಾದದರು:

“ಈ ರಿೋತ್ರ ಮಲಗಿರುವವರನುು ರಾಕ್ಷಸರಂತ ಕೊರರವಾಗಿ


ಧಾಳಿನಡ ಸಿದಂತ ರಣದಲ್ಲಿ ಕುರದಧ ಧಾತಣರಷ್ರರೊ
ಮಾಡಲ್ಲಲಿ! ಪಾಥಣರು ಇಲ್ಲಿ ಇಲಿವ ಂದು ತ್ರಳಿದ ೋ ಇವರು
ನಮಮಂದಿಗ ಕದನವಾಡುತ್ರಾದಾದರ ! ಯಾರನುು ರ್ನಾದಣನನು
ರಕ್ಷ್ಸುತ್ರಾದಾದನ ೊೋ ಆ ಕೌಂತ ೋಯನನುು ದ ೋವ-ಅಸುರ-
ಗಂಧವಣರಿಂದಲೊ, ಯಕ್ಷ-ರಾಕ್ಷಸರಿಂದಲೊ ಗ ಲಿಲು
ಶ್ಕಾವಿಲಿ! ಬರಹಮಣಾನೊ, ಸತಾವಾಗಿಮಯೊ, ಜಿತ ೋಂದಿರಯನೊ,
ಸವಣಭೊತಗಳ ಮೋಲ ಅನುಕಂಪ್ನಾಗಿರುವ ಪಾಥಣ
ಧನಂರ್ಯನು ಮಲಗಿರುವವರನುು,
ಪ್ರಮತಾರಾಗಿರುವವರನುು, ಶ್ಸರವನುು ಕ ಳಗಿಟಿವರನುು,
ಕ ೈಮುಗಿದು ಕ ೋಳಿಕ ೊಳುುವವರನುು,
ಓಡಿಹ ೊೋಗುತ್ರಾರುವವರನುು ಮತುಾ ತಲ
ಬಿಚಿಚಕ ೊಂಡಿರುವವರನುು ಕ ೊಲುಿವುದಿಲಿ!
ಕೊರರಕಮಿಣಗಳಾದ ರಾಕ್ಷಸರ ೋ ನಮಮ ಮೋಲ ಈ ಘೊೋರ
ಕೃತಾವನ ುಸಗುತ್ರಾದಾದರ !”

1004
ಹೋಗ ವಿಲಪ್ತಸುತಾಾ ಅನ ೋಕ ರ್ನರು ಭೊಮಿಯ ಮೋಲ ಮಲಗಿದದರು.
ಸವಲಪವ ೋ ಸಮಯದಲ್ಲಿ ಕೊಗಿಕ ೊಳುುತ್ರಾದದ ಮತುಾ ವಿಲಪ್ತಸುತ್ರಾದದ
ಮನುಷ್ಾರ ಮಹಾ ತುಮುಲ ಶ್ಬಧವು ಉಡುಗಿಹ ೊೋಯಿತು.

ಮೋಲ ದಿದದದ ಆ ತುಮುಲ ಘೊೋರ ಧೊಳು ಕೊಡ ರಕಾದಿಂದ


ಭೊಮಿಯು ತ ೊೋಯುದಹ ೊೋಗಲು ಕ್ಷಣಮಾತರದಲ್ಲಿ ಅದೃಶ್ಾವಾಯಿತು.
ಕೃದಧನಾದ ಪ್ಶ್ುಪ್ತ್ರಯು ಪ್ಶ್ುಗಳನುು ಹ ೋಗ ೊೋ ಹಾಗ ಅಶ್ವತಾಾಮನು
ಪಾರಣವುಳಿಸಿಕ ೊಳುಲು ಪ್ರಯತ್ರುಸುತ್ರಾದದ, ಉದಿವಗುರಾಗಿದದ,
ನಿರುತಾಿಹಗಳಾಗಿದದ ಸಹಸಾರರು ರ್ನರನುು ಕ ಳಗುರುಳಿಸಿದನು.
ಅನ ೊಾೋನಾರನುು ಅಪ್ತಪಕ ೊಂಡು ಮಲಗಿದದವರನುು,
ಓಡಿಹ ೊೋಗುತ್ರಾರುವವರನುು, ಅಡಗಿಕ ೊಂಡಿದದವರನುು ಮತುಾ
ಯುದಧಮಾಡುತ್ರಾದದವರನುು ಎಲಿರನೊು ದೌರಣಿಯು ಸಂಹರಿಸಿದನು.
ಕ ಲವರು ಬ ಂಕ್ತಯಲ್ಲಿ ಸುಟುಿಹ ೊೋದರು. ಕ ಲವರನುು ಅಶ್ವತಾಾಮನು
ವಧಿಸಿದನು. ಇನುು ಕ ಲವು ರ್ೋಧರು ಪ್ರಸಪರರನುು ಕ ೊಂದು
ಯಮಸಾದನಕ ೆ ಹ ೊೋದರು. ಆ ರಾತ್ರರಯ ಅಧಣಭಾಗವು
ಕಳ ಯುವುದರ ೊಳಗಾಗಿ ದೌರಣಿಯು ಪಾಂಡವರ ಆ ಮಹಾಸ ೋನ ಯನುು
ಯಮನಿವ ೋಶ್ನಕ ೆ ಕಳುಹಸಿದನು. ಆ ರಾತ್ರರಯು ನಿಶಾಚರ ಪಾರಣಿಗಳ
ಹಷ್ಣವನುು ಹ ಚಿಚಸುತ್ರಾದದರ ಮನುಷ್ಾ-ಆನ -ಕುದುರ ಗಳಿಗ ರೌದರವೂ
ಕ್ಷಯಕಾರಿಯೊ ಆಗಿತುಾ. ಅಲ್ಲಿ ಅನ ೋಕ ವಿಧದ ರಾಕ್ಷಸರೊ ಪ್ತಶಾಚಿಗಳ
1005
ನರಮಾಂಸಗಳನುು ಭಕ್ಷ್ಸುತ್ರಾರುವುದು ಮತುಾ ರಕಾವನುು
ಕುಡಿಯುತ್ರಾರುವುದು ಕಾಣುತ್ರಾತುಾ. ಕಪಾಪಗಿದದ, ಹಳದಿ ಬಣಣದ,
ರೌದರರಾಗಿ ತ ೊೋರುತ್ರಾದದ, ಪ್ವಣತದಂತಹ ಹಲುಿಗಳುಳು, ಧೊಳಿನಿಂದ
ತುಂಬಿಕ ೊಂಡಿದದ, ರ್ಟಾಧಾರಿಗಳಾಗಿದದ, ಅಗಲ ಹಣ ಗಳನುು
ಹ ೊಂದಿದದ, ಐದು ಕಾಲುಗಳುಳು, ದ ೊಡಡ ದ ೊಡಡ ಹ ೊಟ ಿಗಳನುುಳು,
ಹಂದುಮುಂದಾದ ಬ ರಳುಗಳುಳು, ಕಠ ೊೋರರಾದ, ವಿರೊಪ್ರಾದ,
ಭ ೈರವ ಸವರವುಳು, ದ ೊಡಡ ಶ್ರಿೋರವುಳು, ಹರಸವ ಶ್ರಿೋರವುಳು,
ನಿೋಲಕಂಠಗಳುಳು, ವಿಭಿೋಷ್ಣರಾದ, ಕೊರರರೊ, ದುಧಣಷ್ಣರೊ,
ನಿದಣಯಿಗಳ ಆದ ಆ ರಾಕ್ಷಸರು ವಿವಿಧರೊಪ್ಗಳಲ್ಲಿ ಕಾಣುತ್ರಾದದರು.
ರಕಾವನುು ಕುಡಿದು ಹಷ್ಣಗ ೊಂಡ ಕ ಲವರು “ಇದು ಉತಾಮವಾಗಿದ !
ಇದು ರುಚಿಯಾಗಿದ ! ಪ್ವಿತರವಾಗಿದ !” ಎಂದು ಹ ೋಳಿಕ ೊಳುುತಾಾ
ಗುಂಪ್ತನಲ್ಲಿ ನತ್ರಣಸುತ್ರಾದದರು. ಮೋದಸುಿ, ಮಜ ಾ, ಅಸಿಾ, ರಕಾ ಮತುಾ
ಮಾಂಸಗಳನುು ತುಂಬಾ ಆತುರವಾಗಿ ತ್ರನುುವ ಮಾಂಸಜಿೋವಿ
ಕರವಾಾದರು ರ್ೋಧರ ಮಾಂಸವನುು ಯಥ ೋಚೆವಾಗಿ ತ್ರನುುತ್ರಾದದರು.
ಹ ೊಟ ಿಯೋ ಇಲಿದ ಕ ಲವರು ವಸ ಯನುು ಕುಡಿದು
ಓಡಿಹ ೊೋಗುತ್ರಾದದರು. ಹಸಿ ಮಾಂಸವನುು ತ್ರನುುತ್ರಾದದ ಆ ರೌದರ
ಕರವಾಾದಗಳಿಗ ಅನ ೋಕ ಮುಖ್ಗಳಿದದವು. ಆ ಗುಂಪ್ುಗಳಲ್ಲಿ
ಹತುಾಸಾವಿರ, ಲಕ್ಷ, ಹತುಾ ಲಕ್ಷ ಘೊೋರರೊಪ್ತ ಮಹಾ ಕೊರರಕಮಿಣ

1006
ರಾಕ್ಷಸರಿದದರು. ಆ ಮಹಾರ್ನಸಂಹಾರದಿಂದ ತೃಪ್ಾರಾಗಿ
ಮುದಿತರಾಗಿದದ ಆ ಭೊತಗಳು ಅನ ೋಕ ಸಂಖ ಾಗಳಲ್ಲಿ
ಸ ೋರಿಕ ೊಂಡಿದದವು.

ಪಾರತಃಕಾಲವಾಗುತಾಲ ೋ ದೌರಣಿಯು ಶ್ಬಿರದಿಂದ ಹ ೊರಡಲು


ಅನುವಾಗಲು, ರಕಾದಿಂದ ತ ೊೋಯುದಹ ೊೋಗಿದದ ಅವನ ಖ್ಡಗದ ಹಡಿಯು
ಅವನ ಕ ೈರ್ಂದಿಗ ಅಂಟ್ಟಕ ೊಂಡಿತುಾ! ಆಗ ಖ್ಡಗದ ಹಡಿ ಮತುಾ
ಅವನ ಕ ೈ ಒಂದ ೋ ಎಂಬಂತ ಕಾಣುತ್ರಾತುಾ. ಯುಗಾಂತದಲ್ಲಿ
ಸವಣಭೊತಗಳನುು ಭಸಮಮಾಡಿದ ಪಾವಕನು ಹ ೋಗ ೊೋ ಹಾಗ ಆ
ರ್ನಕ್ಷಯದಲ್ಲಿ ಶ್ತುರಗಳನುು ನಿಃಶ ೋಷ್ರನಾುಗಿ ಮಾಡಿದ ಅಶ್ವತಾಾಮನು
ವಿರಾಜಿಸಿದನು. ಪ್ರತ್ರಜ್ಞ ಮಾಡಿದಂತ ಆ ಕೃತಾವನುು ಮಾಡಿ ತಂದ ಗ
ದುಗಣಮ ಪ್ದವಿಯನುು ಇತುಾ ಅವನು ಚಿಂತಾಶ ೋಕಗಳಿಂದ
ವಿಮುಕಾನಾದನು. ರಾತ್ರರ ರ್ನರು ಮಲಗಿದಾದಗ ಶ್ಬಿರವನುು ಹ ೋಗ
ಪ್ರವ ೋಶ್ಸಿದದನ ೊೋ ಹಾಗ ಯೋ ಅವರನುು ಕ ೊಂದ ನರಷ್ಣಭನು
ನಿಃಶ್ಬಧನಾಗಿ ಹ ೊರಬಂದನು. ಆ ವಿೋಯಣವಾನನು ಶ್ಬಿರದಿಂದ
ಹ ೊರಬಂದು ಅವರಿಬಬರನೊು ಸ ೋರಿ ಹೃಷ್ಿನಾಗಿ ಅವರಿಗೊ
ಹಷ್ಣವನುು ತರುತಾಾ ತಾನು ಮಾಡಿದ ಕಮಣವ ಲಿವನೊು
ಹ ೋಳಿಕ ೊಂಡನು. ಆಗ ಅವರಿಬಬರು ಪ್ತರಯಕರರೊ ಅವನಿಗ
ಪ್ತರಯವಾದುದನುು ಮಾಡಲ ೊೋಸುಗ ತಾವೂ ಕೊಡ ಸಹಸಾರರು
1007
ಪಾಂಚಾಲರನುು ಮತುಾ ಸೃಂರ್ಯರನುು ಕ ೊಂದ ವಿಷ್ಯವನುು
ಹ ೋಳಿಕ ೊಂಡರು. ಮೊವರೊ ಆನಂದದಿಂದ ಜ ೊೋರಾಗಿ ಗಜಿಣಸಿ
ಚಪಾಪಳ ತಟ್ಟಿದರು. ಈ ವಿಧವಾಗಿ ಆ ರಾತ್ರರ ಮೈಮರ ತು ಮಲಗಿದದ
ಸ ೊೋಮಕರ ತುಂಬಾ ದಾರುಣ ರ್ನಕ್ಷಯವು ನಡ ದುಹ ೊೋಯಿತು.
ಕಾಲವನುು ಅತ್ರಕರಮಿಸುವುದು ನಿಸಿಂಶ್ಯವಾಗಿಯೊ ಅಶ್ಕಾವಾದುದು.
ನಮಮವರ ರ್ನಕ್ಷಯವನುು ಮಾಡಿದ ಅವರು ಹೋಗ ಹತರಾದರು.

ಪಾಥಣ, ಧಿೋಮತ ಕ ೋಶ್ವ ಮತುಾ ಸಾತಾಕ್ತಯರ ಭಯದಿಂದಾಗಿ ಅವನು


ಈ ಕಾಯಣವನುು ಮದಲ ೋ ಮಾಡಲ್ಲಲಿ. ಅವರಿಲಿದಿರುವುದರಿಂದಲ ೋ
ಈಗ ದ ೊರೋಣಪ್ುತರನಿಗ ಈ ಕಾಯಣವು ಸಾಧಾವಾಯಿತು. ಅವರ
ಸಮಕ್ಷಮದಲ್ಲಿ ಸಂಹರಿಸಲು ಮರುತಪತ್ರ ಇಂದರನಿಗೊ
ಸಾಧಾವಾಗುತ್ರಾರಲ್ಲಲಿ! ರ್ನರು ಮಲಗಿರುವಾಗ ಈ ರಿೋತ್ರಯ
ರ್ಟನ ಯು ನಡ ದುಹ ೊೋಯಿತು! ಪಾಂಡವರಿಗ
ಮಹಾವಿನಾಶ್ಕಾರಿಯಾದ ಈ ರ್ನಕ್ಷಯವನುು ಮಾಡಿ ಆ
ಮಹಾರಥರು ಅನ ೊಾೋನಾರನುು ಸ ೋರಿ “ಒಳ ುಯದಾಯಿತು!
ಒಳ ುಯದಾಯಿತು!” ಎಂದು ಅಂದುಕ ೊಂಡರು. ಅವರಿಬಬರ
ಅಭಿನಂದನ ಗಳನುು ಹಷ್ಣದಿಂದ ಸಿವೋಕರಿಸಿ, ಅವರಿಬಬರನೊು ಆಲಂಗಿಸಿ,
ದೌರಣಿಯು ಆನಂದದಿಂದ ಈ ಮಹಾಸತವಪ್ೊಣಣಮಾತನುು
ಹ ೋಳಿದನು:
1008
“ನನಿುಂದ ಸವಣ ಪಾಂಚಾಲರೊ ಎಲಿ ದೌರಪ್ದ ೋಯರೊ
ಹತರಾದರು. ಉಳಿದ ಸ ೊೋಮಕರೊ ಮತಿಯರು ಎಲಿರೊ
ಹತರಾದರು. ಈಗ ನಾವು ಕೃತಕೃತಾರಾದ ವು. ತಡಮಾಡದ ೋ
ಅಲ್ಲಿಗ ಹ ೊೋಗ ೊೋಣ. ಒಂದು ವ ೋಳ ನಮಮ ರಾರ್ನು
ಜಿೋವಂತನಾಗಿದದರ ಅವನಿಗ ಈ ಪ್ತರಯವಿಷ್ಯವನುು
ತ್ರಳಿಸ ೊೋಣ!”

ದುರ್ೋಣಧನನ ಪಾರಣತಾಾಗ
ಅವರು ಸವಣ ಪಾಂಚಾಲರನೊು ದೌರಪ್ದ ೋಯರನೊು ಸಂಹರಿಸಿ
ಒಟಾಿಗಿ ದುರ್ೋಣಧನನು ಎಲ್ಲಿ ಹತನಾಗಿದದನ ೊೋ ಅಲ್ಲಿಗ ಹ ೊೋದರು.
ಅಲ್ಲಿಗ ಹ ೊೋಗಿ ನರಾಧಿಪ್ನಿಗ ಸವಲಪವ ೋ ಪಾರಣವು
ಉಳಿದಿದ ಯನುುವುದನುು ನ ೊೋಡಿ ರಥದಿಂದ ಇಳಿದು ನಿನು ಮಗನನುು
ಸುತುಾವರ ದು ಕುಳಿತರು. ತ ೊಡ ರ್ಡ ದು ಕಷ್ಿದಿಂದ ಪಾರಣವನುು
ಹಡಿದುಕ ೊಂಡು ನಿಶ ಚೋತನನಾಗಿ ರಕಾವನುು ಕಾರುತಾಾ, ನ ಲದಮೋಲ್ಲದದ
ದುರ್ೋಣಧನನನುು ಅವರು ನ ೊೋಡಿದರು. ಅನ ೋಕ ಘೊೋರ ತ ೊೋಳ-
ನರಿಗಳು ಅವನನುು ಕಚಿಚ ತ್ರನುಲು ಸುತುಾವರ ದು ಹತ್ರಾರ-ಹತ್ರಾರಕ ೆ
ಹ ೊೋಗುತ್ರಾದದವು. ಮಾಂಸವನುು ತ್ರನುಲು ಮುಂದ ಬರುತ್ರಾರುವ ಆ

1009
ಶಾವಪ್ದಗಳನುು ಬಹಳ ಕಷ್ಿದಿಂದ ತಡ ಯುತಾಾ ಅವನು
ಗಾಢವ ೋದನ ಯಿಂದ ಮತುಾ ಮಹಾ ನ ೊೋವಿನಿಂದ
ಹ ೊರಳಾಡುತ್ರಾದದನು. ತನುದ ೋ ರಕಾದಲ್ಲಿ ತ ೊೋಯುದ ನ ಲದಮೋಲ
ಮಲಗಿದದ ಆ ಮಹಾತಮನನುು ಅಳಿದುಳಿದಿದದ ಆ ಮೊವರು ವಿೋರರೊ
ಶ ೋಕಾತಣರಾಗಿ ಸುತುಾವರ ದರು. ರಕಾದಿಂದ ತ ೊೋಯುದ
ನಿಟುಿಸಿರುಬಿಡುತ್ರಾದದ ಅಶ್ವತಾಾಮ, ಕೃಪ್ ಮತುಾ ಸಾತವತ ಕೃತವಮಣ
ಈ ಮೊವರು ಮಹಾರಥರಿಂದ ಸುತುಾವರ ದಿದದ ರಾರ್ನು ಮೊರು
ಅಗಿುಗಳಿಂದ ಆವೃತವಾದ ಯಜ್ಞವ ೋದಿಯಂತ ತ ೊೋರಿದನು. ರಾರ್ನಿಗ
ಉಚಿತವಲಿದಂತ ಮಲಗಿರುವ ಅವನನುು ನ ೊೋಡಿ ಸಹಸಿಕ ೊಳುಲಾರದ
ದುಃಖ್ದಿಂದ ಆ ಮೊವರೊ ರ ೊೋದಿಸಿದರು. ರಣದಲ್ಲಿ ಮಲಗಿದದ
ರಾರ್ನ ಮುಖ್ದಿಂದ ರಕಾವನುು ತನು ಎರಡೊ ಕ ೈಗಳಿಂದ ಒರ ಸುತಾಾ
ಕೃಪ್ನು ಪ್ರಿವ ೋದಿಸಿದನು.

ಕೃಪ್ನು ಹ ೋಳಿದನು:

“ಹನ ೊುಂದು ಅಕ್ಷೌಹಣಿೋ ಸ ೋನ ಯ ಅಧಿಪ್ತ್ರಯಾಗಿದದ ಈ


ದುರ್ೋಣಧನನು ಹತನಾಗಿ ರಕಾದಿಂದ ತ ೊೋಯುದ
ಮಲಗಿದಾದನ ಎಂದರ ದ ೈವಕ ೆ ಯಾವುದೊ ಕಷ್ಿಸಾಧಾವಲಿ
ಅಲಿವ ೋ? ಸುವಣಣದ ಕಾಂತ್ರಯುಳು, ಸುವಣಣದಿಂದ

1010
ವಿಭೊಷ್ಠತವಾಗಿರುವ ಗದ ಯು ಗದಾಪ್ತರಯನಾದ ಇವನ
ಸಮಿೋಪ್ದಲ್ಲಿ ನ ಲದಮೋಲ ಬಿದಿದರುವುದನುು ನ ೊೋಡು!
ರಣರಣದಲ್ಲಿಯೊ ಈ ಗದ ಯು ಈ ಶ್ ರನನುು ಬಿಟ್ಟಿರಲ್ಲಲಿ.
ಈಗ ಸವಗಣಕ ೆ ಹ ೊೋಗುತ್ರಾರುವಾಗಲೊ ಈ ಯಶ್ಸಿವನಿಯನುು
ಬಿಟ್ಟಿಲಿ! ಶ್ಯನದಲ್ಲಿ ಮಲಗಿರುವ ಧಮಣಪ್ತ್ರುಯಂತ
ಅತ್ರೋವ ಪ್ತರೋತ್ರಯಿಂದ ಈ ವಿೋರನ ಪ್ಕೆದಲ್ಲಿಯೋ ಇರುವ ಈ
ಸುವಣಣವಿಭೊಷ್ಠತ ಗದ ಯನುು ನ ೊೋಡು! ಮೊಧಾಣವಸಿಕಾರ
ಮುಂಭಾಗದಲ್ಲಿ ಹ ೊೋಗುತ್ರಾದದ ಈ ಪ್ರಂತಪ್ನು ಹತನಾಗಿ
ಮಣಣನುು ಮುಕುೆತ್ರಾದಾದನ . ಕಾಲದ ಈ
ವ ೈಪ್ರಿೋತಾವನಾುದರೊ ನ ೊೋಡು! ಹಂದ ಯಾರಿಂದ
ಶ್ತುರಗಳು ಹತರಾಗಿ ನ ಲಕುೆರುಳುತ್ರಾದದರ ೊೋ ಆ
ಕುರುರಾರ್ನ ೋ ಇಂದು ಶ್ತುರಗಳಿಂದ ಹತನಾಗಿ ನ ಲದಮೋಲ
ಮಲಗಿದಾದನ ! ಯಾವ ರಾರ್ನನುು ನೊರಾರು ಗುಂಪ್ುಗಳಲ್ಲಿ
ರ್ನರು ಭಯದಿಂದ ನಮಸೆರಿಸುತ್ರಾದದರ ೊೋ ಅವನು
ಕರವಾಾದಿಗಳಿಂದ ಸುತುಾವರ ಯಲಪಟುಿ ವಿೋರಶ್ಯನದಲ್ಲಿ
ಮಲಗಿದಾದನ ! ಧಿಕಾೆರ! ಯಾವ ಈಶ್ವರನನುು ಹಂದ ನೃಪ್ರು
ಸಂಪ್ತ್ರಾಗಾಗಿ ಉಪಾಸಿಸುತ್ರಾದದರ ೊೋ ಅವನು ಸದಾದಲ್ಲಿ
ಹತನಾಗಿ ಮಲಗಿದಾದನ ! ಕಾಲದ ಈ

1011
ವಿಪ್ಯಾಣಸವನಾುದರೊ ನ ೊೋಡು!”

ಆಗ ಮಲಗಿದದ ಆ ನೃಪ್ಶ ರೋಷ್ಿನನುು ನ ೊೋಡಿ ಅಶ್ವತಾಾಮನು


ಕರುಣ ಯಿಂದ ಪ್ರಿವ ೋದಿಸಿದನು.

“ರಾರ್ಶಾದೊಣಲ! ನಿೋನು ಸವಣಧನುಷ್ಮತರಲ್ಲಿ


ಮುಖ್ಾನ ಂದೊ, ಸಂಕಷ್ಣಣನ ಶ್ಷ್ಾನಾದ ನಿನುನುು
ಯುದಧದಲ್ಲಿ ಧನಾಧಾಕ್ಷನ ಸಮಾನನ ಂದೊ ಹ ೋಳುತಾಾರ !
ಹೋಗಿರುವಾಗ ಬಲಶಾಲ್ಲಗಳಲ್ಲಿ ನಿತಾವೂ ಮೋಸಗಾರನಾದ
ಪಾಪಾತಮ ಭಿೋಮಸ ೋನನು ನಿನುಲ್ಲಿರುವ ರ್ಛದರವನುು
ಕಂಡುಕ ೊಂಡನು! ಯುದಧದಲ್ಲಿ ನಿೋನು ಭಿೋಮಸ ೋನನಿಂದ
ಹತನಾಗಿರುವುದನುು ನ ೊೋಡಿ ಈ ಲ ೊೋಕದಲ್ಲಿ ಕಾಲವ ೋ
ಬಲವತಾರವ ಂದ ನಿಸುವುದಿಲಿವ ೋ? ಸವಣಧಮಣಜ್ಞನಾದ
ನಿನುನುು ಕ್ಷುದರ ಪಾಪ್ತ ಮಂದ ವೃಕ ೊೋದರನು ಮೋಸದಿಂದ
ಕ ೊಂದನ ಂದರ ಕಾಲವನುು ಅತ್ರಕರಮಿಸುವುದು
ಅಸಾಧಾವ ಂದಲಿವ ೋ? ಧಮಣಯುದಧಕ ೆ ನಿನುನುು ಕರ ದು
ರಣದಲ್ಲಿ ಭಿೋಮಸ ೋನನು ಅಧಮಣದಿಂದ ನಿನು ತ ೊಡ ಯನುು
ಒಡ ದನು! ಅಧಮಣದಿಂದ ನಿನುನುು ಹ ೊಡ ದು ಕಾಲ್ಲನಿಂದ
ನಿನು ಶ್ರವನುು ಒದ ದುದಕೊೆ ಉಪ ೋಕ್ಷ ಮಾಡದ ಕ್ಷುದರ

1012
ಯುಧಿಷ್ಠಿರನಿಗೊ ಧಿಕಾೆರವಿರಲ್ಲ! ಎಂದಿನವರ ಗ
ಪಾರಣಿಗಳಿರುವವೋ ಅಲ್ಲಿಯವರ ಗ ಯುದಧಗಳಲ್ಲಿ ರ್ೋಧರು
ಈ ಪಾತ್ರತನು ಮೋಸಗಾರನು ಎಂದು ವೃಕ ೊೋದರನಿಗ
ಹ ೋಳುತಾಾರ ! ಯದುನಂದನ ರಾಮನು ಸದಾ “ವಿೋಯಣವಾನ್
ದುರ್ೋಣಧನನನ ಸಮನಾದವನು ಗದಾಯುದಧದಲ್ಲಿ ಇಲಿ!”
ಎಂದು ಹ ೋಳುತ್ರಾರಲ್ಲಲಿವ ೋ? ಸಂಸದಿಗಳಲ್ಲಿ ವಾಷ ಣೋಣಯನು
“ಗದಾಯುದಧದಲ್ಲಿ ಕೌರವಾನು ನನು ಪ್ರಧಾನ ಶ್ಷ್ಾ!” ಎಂದು
ಹ ೋಳುತ್ರಾರಲ್ಲಲಿವ ೋ? ಶ್ತುರವನುು ಎದುರಿಸಿ ಹತನಾದ
ಕ್ಷತ್ರರಯನಿಗ ಯಾವ ಪ್ರಶ್ಸಾ ಗತ್ರಯು ದ ೊರ ಯುತಾದ ಯಂದು
ಪ್ರಮಋಷ್ಠಗಳು ಹ ೋಳುತಾಾರ ೊೋ ಆ ಉತಾಮ ಗತ್ರಯನುು
ನಿೋನೊ ಪ್ಡ ದಿರುವ . ದುರ್ೋಣಧನ! ನಿನು ಕುರಿತು ನಾನು
ಶ ೋಕ್ತಸುತ್ರಾಲಿ! ಪ್ುತರರನುು ಕಳ ದುಕ ೊಂಡ ಗಾಂಧಾರಿ ಮತುಾ
ನಿನು ತಂದ ಯ ಕುರಿತು ಶ ೋಕ್ತಸುತ್ರಾದ ದೋನ ! ಶ ೋಕ್ತಸುತಾಾ
ಅವರಿಬಬರೊ ಈ ಭೊಮಿಯಲ್ಲಿ ಭಿಕ್ಷುಕರಂತ ಸುತುಾವರಲಿ
ಎಂದು ಶ ೋಕ್ತಸುತ್ರಾದ ದೋನ ! ವಾಷ ಣೋಣಯ ಕೃಷ್ಣನಿಗ ಮತುಾ
ದುಮಣತ್ರ ಅರ್ುಣನನಿಗ ಧಿಕಾೆರ! ಧಮಣಜ್ಞರ ಂದು
ಗೌರವಿಸಲಪಡುವ ಅವರಿಬಬರೊ ನಿನು ವಧ ಯನುು
ಉಪ ೋಕ್ಷ್ಸಲ್ಲಲಿ. ನರಾಧಿಪ್ ಪಾಂಡವರ ಲಿರೊ ಕೊಡ ಏನು

1013
ಹ ೋಳಿಕ ೊಳುುತಾಾರ ? ನಮಿಮಂದ ದುರ್ೋಣಧನನು ಹ ೋಗ
ಹತನಾದನು ಎಂದು ಹ ೋಗ ತಾನ ೋ ಹ ೋಳಿಕ ೊಳುುತಾಾರ ?
ಗಾಂಧಾರ ೋ! ಶ್ತುರಗಳನುು ಧಮಣದಿಂದಲ ೋ ಎದುರಿಸಿ
ಹ ೊೋರಾಡಿ ಹತನಾದ ಪಾರಯಶ್ಃ ನಿೋನ ೋ ಧನಾ!
ಹತಪ್ುತರಳಾದ ಮತುಾ ಬಂಧು-ಬಾಂಧವರನುು
ಕಳ ದುಕ ೊಂಡಿರುವ ಗಾಂಧಾರಿೋ ಮತುಾ ದುಧಣಷ್ಣ
ಪ್ರಜ್ಞಾಚಕ್ಷುವು ಯಾವ ಗತ್ರಯನುು ಹ ೊಂದುತಾಾರ ?
ಪಾಥಿಣವನಾದ ನಿನುನುು ಹಂದ ಬಿಟುಿ ಸವಗಣಕ ೆ ಹ ೊೋಗಿರದ
ಕೃತವಮಣ, ನಾನು ಮತುಾ ಮಹಾರಥ ಕೃಪ್ – ಈ ನಮಗ
ಧಿಕಾೆರವಿರಲ್ಲ! ಸವಣಕಾಮನ ಗಳನುು ಒದಗಿಸಿಕ ೊಡುತ್ರಾದದ,
ಪ್ರಜಾಹತ ರಕ್ಷಕನನುು ಅನುಸರಿಸದ ನರಾಧಮರಂತ್ರರುವ ಈ
ನಮಗ ಧಿಕಾೆರವಿರಲ್ಲ! ನಿನು ವಿೋಯಣದಿಂದಲ ೋ ಕೃಪ್ನಿಗ ,
ನನಗ ಮತುಾ ನನು ತಂದ ಗ ಸ ೋವಕರ ೊಂದಿಗ ಸಂಪ್ದಭರಿತ
ಭವನಗಳು ಲಭಿಸಿದದವು. ನಿನು ಪ್ರಸಾದದಿಂದಲ ೋ ನಾವುಗಳು
ಮಿತರರು ಮತುಾ ಬಂಧುಗಳ ಡನ ಭೊರಿದಕ್ಷ್ಣ ಗಳನಿುತುಾ
ಅನ ೋಕ ಮುಖ್ಾ ಕರತುಗಳನುು ಮಾಡುವಂಥವರಾಗಿದ ದವು.
ನಿನಿುಂದ ಇಷ ೊಿಂದು ಸಹಾಯ-ಸಂಪ್ತುಾಗಳನುು ಪ್ಡ ದಿರುವ
ನಾವು ನಿನು ಮದಲ ೋ ಹ ೊರಟುಹ ೊೋಗಿರುವ

1014
ಸವಣಪಾಥಿಣವರಂತ ಏಕ ಹ ೊೋಗುತ್ರಾಲಿ?
ಪ್ರಮಗತ್ರಯನುನುಸರಿಸಿ ಹ ೊೋಗುತ್ರಾರುವ ನಿನುನುು ನಾವು
ಮೊವರು ಮಾತರ ಅನುಸರಿಸಿ ಬರುತ್ರಾಲಿ ಎಂದು ನಾವು
ಪ್ರಿತಪ್ತಸುತ್ರಾದ ದೋವ . ನಿನುನುು ಕಳ ದುಕ ೊಂಡ ನಾವು ನಿನು
ಸುಕೃತಗಳನುು ಸಮರಿಸಿಕ ೊಳುುತಾಾ ಸವಗಣಹೋನರಾಗಿ,
ಸಂಪ್ತುಾಗಳನುು ಕಳ ದುಕ ೊಂಡು ಸುತುಾತ್ರರ
ಾ ುತ ೋಾ ವ . ನಿನುನುು
ಅನುಸರಿಸಿ ಬರದ ೋ ಇರುವ ನಮಮ ಈ ಕೃತಾಕ ೆ ಯಾವ
ಹ ಸರಿದ ? ನಿೋನಿಲಿದ ೋ ದುಃಖ್ದಿಂದ ಈ ಭೊಮಿಯನುು
ಸುತುಾವ ನಮಗ ಎಲ್ಲಿಯ ಶಾಂತ್ರ ಮತುಾ ಎಲ್ಲಿಯ ಸುಖ್?
ನಿೋನಾದರ ೊೋ ಈ ಮದಲ ೋ ಹ ೊೋಗಿರುವ ಮಹಾರಥರನುು
ಸ ೋರಿ ಯಥಾಶ ರೋಷ್ಿವಾಗಿ ಯಥಾಜ ಾೋಷ್ಿವಾಗಿ ನನು ಮಾತ್ರನಿಂದ
ಗೌರವಿಸು! ಸವಣಧನುಷ್ಮತರಿಗ ಕ ೋತುಪಾರಯನಾದ
ಆಚಾಯಣನನುು ಸಂಪ್ೊಜಿಸಿ ಇಂದು ನಾನು
ಧೃಷ್ಿದುಾಮುನನುು ಸಂಹರಿಸಿದ ಎನುುವುದನುು ಹ ೋಳು. ಈ
ಮದಲ ೋ ಸವಗಣಕ ೆ ಹ ೊರಟುಹ ೊೋಗಿರುವ
ಪಾಥಿಣವಸತಾಮರನುು – ಸುಮಹಾರಥ ಬಾಹಿಕ ರಾರ್,
ಸ ೈಂಧವ, ಸ ೊೋಮದತಾ ಮತುಾ ಭೊರಿಶ್ರವರನುು ನನು ಈ
ಮಾತ್ರನಿಂದ ಆಲಂಗಿಸಿ ಅವರ ಕುಶ್ಲವನುು ಪ್ರಶ್ುಸು.”

1015
ಹೋಗ ಹ ೋಳಿ ಅಶ್ವತಾಾಮನು ತ ೊಡ ರ್ಡ ದು ಅಚ ೋತಸನಾಗಿದದ
ರಾರ್ನನುು ದಿಟ್ಟಿಸಿನ ೊೋಡುತಾಾ ಪ್ುನಃ ಈ ಮಾತನಾುಡಿದನು:

“ದುರ್ೋಣಧನ! ನಿೋನಿನೊು ಜಿೋವಿಸಿರುವ ! ಕ ೋಳಲು


ಇಂಪಾಗಿರುವ ಈ ಮಾತನುು ಕ ೋಳು. ಈಗ ಪಾಂಡವರಲ್ಲಿ
ಕ ೋವಲು ಏಳುಮಂದಿ ಮತುಾ ಧಾತಣರಾಷ್ರರಲ್ಲಿ ನಾವು
ಮೊವರು ಮಾತರ ಉಳಿದುಕ ೊಂಡಿದ ದೋವ ! ಅವರು ಐವರು
ಸಹ ೊೋದರರು, ವಾಸುದ ೋವ ಮತುಾ ಸಾತಾಕ್ತ. ಹಾಗ ಯೋ
ನಾನು, ಕೃತವಮಣ ಮತುಾ ಶಾರದವತ ಕೃಪ್.
ದೌರಪ್ದ ೋಯರ ಲಿರೊ ಹತರಾಗಿದಾದರ . ಧೃಷ್ಿದುಾಮುನೊ,
ಅವನ ಮಕೆಳ , ಪಾಂಚಾಲರೊ ಮತುಾ ಅಳಿದುಳಿದಿದದ
ಮತಿಯರು ಎಲಿರೊ ಹತರಾಗಿದಾದರ . ಪ್ರತ್ರೋಕಾರ
ಮಾಡಿದುದನುು ನ ೊೋಡು! ಪಾಂಡವರೊ
ಹತಪ್ುತರರಾಗಿದಾದರ . ಶ್ಬಿರದಲ್ಲಿ ಮಲಗಿರುವ ಅವರ ಲಿರೊ
ಸ ೈನಿಕ-ವಾಹನಗಳ ಂದಿಗ ಹತರಾಗಿದಾದರ . ರಾತ್ರರ
ಶ್ಬಿರವನುು ಪ್ರವ ೋಶ್ಸಿ ನಾನು ಪಾಪ್ಕಮಿಣ
ಧೃಷ್ಿದುಾಮುನನುು ಪ್ಶ್ುವಂತ ಗುದಿದ ಕ ೊಂದ ನು.”

ಮನಸಿಿಗ ಪ್ತರಯವಾದ ಆ ಮಾತನುು ಕ ೋಳಿ ದುರ್ೋಣಧನನು ಪ್ುನಃ

1016
ಚ ೋತರಿಸಿಕ ೊಂಡು ಈ ಮಾತನಾುಡಿದನು:

“ಅಶ್ವತಾಾಮ! ಗಾಂಗ ೋಯ, ಕಣಣ ಮತುಾ ನಿನು ತಂದ ಇವರು


ಮಾಡಲಾಗದ ಕಾಯಣವನುು ಇಂದು ನಿೋನು ಕೃಪ್-
ಭ ೊೋರ್ರನುು ಕೊಡಿಕ ೊಂಡು ಮಾಡಿದಿದೋಯ! ಶ್ಖ್ಂಡಿರ್ಡನ
ಆ ಕ್ಷುದರ ಸ ೋನಾಪ್ತ್ರಯು ನಿನಿುಂದ ಹತನಾದನ ಂದರ ಇಂದು
ನಾನು ನನುನುು ಮರ್ವತ ಇಂದರನ ಸಮನ ಂದ ೋ
ಅಂದುಕ ೊಳುುತ ೋಾ ನ ! ಒಳ ುಯದಾಗಲ್ಲ! ನಿಮಗ
ಮಂಗಳವಾಗಲ್ಲ! ನಾವು ಪ್ುನಃ ಸವಗಣದಲ್ಲಿ ಸಂಧಿಸ ೊೋಣ!”

ಎಂದು ಹ ೋಳಿ ಮಹಾಮನಸಿವ ಕುರುರಾರ್ನು ಸುಮಮನಾದನು. ಕೊಡಲ ೋ


ಆ ವಿೋರನು ಸುಹೃದಯರಿಗ ಶ ೋಕವನುು ವಹಸಿಕ ೊಟುಿ ಪಾರಣಗಳನುು
ತ ೊರ ದನು.

ಹಾಗ ಯೋ ಆಗಲ ಂದು ಅವರು ಆ ನೃಪ್ನನುು ಆಲಂಗಿಸಿ, ಪ್ುನಃ ಪ್ುನಃ


ಅವನನುು ನ ೊೋಡುತಾಾ ತಮಮ ತಮಮ ರಥಗಳನುು ಏರಿದರು.

ಹೋಗ ಬ ಳಗಿನಜಾವದಲ್ಲಿ ದುರ್ೋಣಧನನ ಕರುಣಾರ್ನಕ ಮಾತನುು


ಕ ೋಳಿ ಸಂರ್ಯನು ಶ ೋಕಾತಣನಾಗಿ ಹಸಿಾನಾಪ್ುರಕ ೆ ಓಡಿ ಬಂದನು.
ಅಂದು ದುರ್ೋಣಧನನು ಸವಗಣಕ ೆ ಹ ೊರಟುಹ ೊೋಗಲು
ಶ ೋಕಾತಣನಾದ ಅವನಿಗ ಋಷ್ಠಯು ಕ ೊಟ್ಟಿದದ ಆ ದಿವಾದಶ್ಣತವವು
1017
ಕಳ ದುಹ ೊೋಯಿತು. ಸಂರ್ಯನು ಹ ೋಳಿದ ಈ ಪ್ುತರ-ಬಂಧುಗಳ
ವಧ ಯ ವಾತ ಣಯನುು ಕ ೋಳಿ ಆ ನೃಪ್ತ್ರಯು ದಿೋರ್ಣವಾದ ಬಿಸಿ
ನಿಟುಿಸಿರು ಬಿಡುತಾಾ ಚಿಂತಾಮಗುನಾದನು.

ಪಾಂಡವರು ಅಶ್ವತಾಾಮನಿಗ
ಪ್ರತ್ರೋಕಾರವನ ುಸಗಿದುದು
ಯುಧಿಷ್ಠಿರ ಶ ೋಕ
ಆ ರಾತ್ರರಯು ಕಳ ಯಲು ಮಲಗಿರುವಾಗ ನಡ ದ ಕದನದ ಕುರಿತು
ಧೃಷ್ಿದುಾಮುನ ಸಾರಥಿಯು ಧಮಣರಾರ್ನಿಗ ವರದಿಮಾಡಿದನು.

“ಮಹಾರಾರ್! ರಾತ್ರರ ದೌರಪ್ದ ೋಯರು ದುರಪ್ದನ


ಮಕೆಳ ಂದಿಗ ಮೈಮರ ತು ನಿಶ್ಚಂತ ಯಿಂದ ತಮಮ ತಮಮ
ಶ್ಬಿರಗಳಲ್ಲಿ ಮಲಗಿದದರು. ರಾತ್ರರವ ೋಳ ಶ್ಬಿರಕ ೆ ಧಾಳಿಯಿಟಿ
ಕೃತವಮಣ, ಗೌತಮ ಕೃಪ್ ಮತುಾ ಅಶ್ವತಾಾಮರ ಕೊರರ
ಪಾಪ್ದಿಂದ ನಾವುಗಳು ಹತರಾದ ವು! ಅವರು ಪಾರಸ-ಶ್ಕ್ತಾ-
ಪ್ರಶ್ುಗಳಿಂದ ಸಹಸಾರರು ನರ-ಗರ್-ಅಶ್ವಗಳನುು ಕತಾರಿಸಿ
ನಿನು ಸ ೋನ ಯನುು ನಿಃಶ ೋಷ್ಗ ೊಳಿಸಿದರು. ಮಹಾವನವನುು

1018
ಪ್ರಶ್ುಗಳಿಂದ ತುಂಡರಿಸುವಾಗ ಹ ೋಗ ೊೋ ಹಾಗ ನಿನು
ಸ ೋನ ಯಲ್ಲಿ ಮಹಾಶ್ಬಧವು ಕ ೋಳಿಬರುತ್ರಾತುಾ. ಕೃತವಮಣನು
ಬ ೋರ ಕಡ ಗಮನಹರಿಸಿದಾದಗ ಆ ಸ ೋನ ಯಲ್ಲಿ ನಾನ ೊಬಬನ ೋ
ಹ ೋಗ ೊೋ ಮಾಡಿಕ ೊಂಡು ಉಳಿದುಕ ೊಂಡ ನು.”

ಆ ಅಮಂಗಳಕರ ವಾಕಾವನುು ಕ ೋಳಿ ಯುಧಿಷ್ಠಿರನು


ಪ್ುತರಶ ೋಕಸಮನಿವತನಾಗಿ ನ ಲದಮೋಲ ಬಿದದನು. ಕ ಳಗ
ಬಿೋಳುವುದರ ೊಳಗ ಅವನನುು ಸಾತಾಕ್ತ, ಭಿೋಮಾರ್ುಣನರು ಮತುಾ
ಮಾದಿರೋಪ್ುತರ ಪಾಂಡವರಿಬಬರೊ ಹಡಿದು ತಡ ದರು. ಚ ೋತರಿಸಿಕ ೊಂಡ
ಕೌಂತ ೋಯನು ಆತುರದಿಂದ ಶ ೋಕವಿಹವಲ ಸವರದಲ್ಲಿ

“ಶ್ತುರಗಳನುು ರ್ಯಿಸಿ ನಂತರ ಅವರಿಂದಲ ೋ ಸ ೊೋತ ವು!”

ಎಂದು ಪ್ರಿವ ೋದಿಸಿದನು.

“ದಿವಾದೃಷ್ಠಿಯಿರುವವರಿಗೊ ಪ್ರಿಣಾಮಗಳ ಗತ್ರಯನುು


ತ್ರಳಿಯುವುದು ಕಷ್ಿ. ಸ ೊೋತ ಅವರು ಗ ದುದಬಿಟಿರು.
ವಿರ್ಯಿಗಳಾಗಿದದ ನಾವು ಸ ೊೋತುಹ ೊೋದ ವು! ಭಾರತೃಗಳನುು,
ಸ ುೋಹತರನುು, ಪ್ತತೃಗಳನುು, ಪ್ುತರರನುು, ಸುಹೃದಯರ
ತಂಡಗಳನುು, ಬಂಧುಗಳನುು, ಅಮಾತಾರನುು ಮತುಾ
ಮಮಮಕೆಳನುು ಸಂಹರಿಸಿ ನಮಮಲಿರನೊು ಅವರು
1019
ಪ್ರಾಜಿತಗ ೊಳಿಸಿದರು. ಅನಥಣಗಳ
ಅಥಣಸದೃಶ್ವಾಗಿರುತಾವ . ಹಾಗ ಯೋ ಅಥಣಗಳ
ಅನಥಣಗಳಾಗಿ ಕಾಣುತಾವ . ಈ ರ್ಯವು
ಪ್ರಾರ್ಯಕರವಾಗಿದ . ಆದುದರಿಂದ ಈ ರ್ಯವು
ಪ್ರಾರ್ಯವ ೋ ಸರಿ! ಯಾವ ದುಮಣತ್ರಯು
ವಿರ್ಯಿಯಾಗಿಯೊ ಪ್ಶಾಚತಾಾಪ್ಪ್ಡುತಾಾನ ೊೋ ಅವನು ಹ ೋಗ
ತಾನ ೋ ವಿರ್ಯಿಯಾದ ನ ಂದು ಒಪ್ತಪಕ ೊಳುಬಹುದು? ನಾನು
ಶ್ತುರಗಳಿಂದ ರ್ಯಿಸಲಪಟ್ಟಿದ ದೋನ ! ಸುಹೃದಯರ ವಧ ಯ
ಪಾಪ್ವನ ುಸಗಿ ನಾವು ಗಳಿಸಿದ ರ್ಯಕ ೆ ಧಿಕಾೆರ!
ವಿರ್ಯಗಳಿಸಿದವರನುು ಎಚಚರಿಕ ಯಿಂದಿದದ ಜಿತಾಕಾಂಕ್ಷ್
ಶ್ತುರಗಳು ಸ ೊೋಲ್ಲಸಿಬಿಟಿರು! ಯುದಧದಲ್ಲಿ ಕಣಿಣ-
ನಾಲ್ಲೋಕಗಳ ೋ ಹಲಾಿಗಿದದ, ಖ್ಡಗವ ೋ ನಾಲ್ಲಗ ಯಂತ್ರದದ,
ಧನುಸ ಿೋ ಬಾಯಿಯಂತ್ರದದ, ರೌದರ ಟ ೋಂಕಾರವ ೋ
ಗರ್ಣನ ಯಂತ್ರದದ, ಕುರದಧ ನರಸಿಂಹ ಕಣಣನ ೊಡನ
ಹ ೊೋರಾಡುವಾಗಲೊ ಪ್ಲಾಯನ ಮಾಡದಿದದ ನಮಮವರು
ಮೈಮರ ತು ಮಲಗಿರುವಾಗ ಹತರಾದರಲಿ! ಯಾರ ರಥವು
ಸಾಗರದಂತ್ರತ ೊಾೋ, ಯಾರ ಶ್ರವಷ್ಣಗಳು
ಅಲ ಗಳಿಂತ್ರದದವೋ, ಅಲಂಕಾರಗಳ ೋ ಸಾಗರದ

1020
ರತುಗಳಂತ್ರದದವೋ, ವಾಹನಗಳ ೋ ಸಮುದರದಿಂದ ದದ
ಕುದುರ ಗಳಂತ್ರದದವೋ, ಯಾರ ಶ್ಕ್ತಾ-ಋಷ್ಠಿಗಳು ಸಾಗರದ
ಮಿೋನುಗಳಂತ್ರದದವೋ, ಯಾರ ಧವರ್ಗಳ ೋ ಹಾವು-
ಮಸಳ ಗಳಂತ್ರದದವೋ, ಯಾರ ಧನುಸ ಿೋ ಸುಳಿಯಂತ್ರತ ೊಾೋ,
ಯಾರ ಮಹಾ ಬಾಣಗಳು ಸಮುದರದ ನ ೊರ ಗಳಂತ್ರದದವೋ,
ಯಾರ ಸಂಗಾರಮವು ಚಂದ ೊರೋದಯದಲ್ಲಿ ಉಕ್ತೆಬರುವ
ಅಲ ಯಂತ್ರದಿದತ ೊೋ, ಯಾರ ಟ ೋಂಕಾರ ಮತುಾ ರಥಚಕರಗಳ
ಶ್ಬಧಗಳು ಸಮುದರದ ಗರ್ಣನ ಯಂತ್ರದದವೋ ಆ
ದ ೊರೋಣನ ಂಬ ಸಮುದರವನ ುೋ ನಮಮಕಡ ಯ ರ್ೋಧರು ಬಗ
ಬಗ ಯ ಶ್ಸರಗಳನ ುೋ ನೌಕ ಗಳನಾುಗಿಸಿಕ ೊಂಡು ದಾಟ್ಟದರು. ಆ
ರಾರ್ಪ್ುತರರ ೋ ಇಂದು ಪ್ರಮಾದದಿಂದ ಹತರಾಗಿದಾದರ ! ಈ
ಜಿೋವಲ ೊೋಕದಲ್ಲಿ ನರರಿಗ ಪ್ರಮಾದಕ್ತೆಂತಲೊ ಹ ಚಿಚನ
ಮೃತುಾವು ಬ ೋರ ಯಾವುದೊ ಇರಲ್ಲಕ್ತೆಲಿ! ಪ್ರಮತಾನಾದ
ನರನನುು ಅಥಣಗಳು ಎಲಿಕಡ ಗಳಿಂದಲೊ ತಾಜಿಸಿ ಅವನನುು
ಅನಥಣಗಳ ೋ ಮುತ್ರಾಕ ೊಳುುತಾವ . ಎತಾರದಲ್ಲಿ ಹಾರಾಡುತ್ರಾದದ
ಯಾರ ಉತಾಮ ಧವರ್ಗಳ ೋ ಹ ೊಗ ಯಂತ್ರದದವೋ, ಯಾರ
ಶ್ರವೃಷ್ಠಿಗಳ ೋ ಜಾವಲ ಗಳಂತ್ರದದವೋ, ಯಾರ ಕ ೊೋಪ್ವ ೋ
ಚಂಡಮಾರುತದಂತ ಬ ಂಕ ಯನುು ಉರಿಸುತ್ರಾತ ೊಾೋ, ಯಾರ

1021
ಟ ೋಂಕಾರ-ಚಪಾಪಳ ಮತುಾ ರಥಚಕರಗಳ ಶ್ಬಧಗಳ
ಉರಿಯುತ್ರಾರುವ ಬ ಂಕ್ತಯ ಚಟ ಚಟಾ ಶ್ಬಧದಂತ್ರದದವೋ,
ಯಾರ ನಾನಾವಿಧದ ಶ್ಸರಗಳು ಹ ೊೋಮದ
ಆಹುತ್ರಗಳಂತ್ರದದವೋ, ಮಹಾರಣದಲ್ಲಿ ಕಾಡಿಗಚಿಚನಂತ್ರದದ
ಭಿೋಷ್ಮನ ಕ ೊೋಟ್ಟಗಟಿಲ ೋ ಶ್ಸರವ ೋಗಗಳನುು ಸಹಸಿದದ ನಮಮ
ರಾರ್ಪ್ುತರರು ಇಂದು ಪ್ರಮಾದದಿಂದ ಹತರಾದರು!
ಪ್ರಮತಾನಾಗಿರುವ ನರನಿಗ ವಿದ ಾ, ತಪ್ಸುಿ, ಸಂಪ್ತುಾ ಅಥವಾ
ವಿಪ್ುಲ ಯಶ್ಸುಿ ದ ೊರ ಯಲಾರದು! ಜಾಗರೊಕತ ಯಿಂದ
ಸವಣ ಶ್ತುರಗಳನೊು ಸಂಹರಿಸಿ ಸುಖ್ಪ್ಡುತ್ರಾರುವ
ಮಹ ೋಂದರನನಾುದರೊ ನ ೊೋಡಿರಿ! ಸಮೃದಧ ವತಣಕರು
ಮಹಾಸಮುದರವನುು ದಾಟ್ಟ ಹಳುವನುು ಕಂಡು
ತಾತಾಿರಭಾವದಿಂದ ಅಜಾಗರೊಕರಾಗಿದುದ ಆ ಪ್ುಟಿ
ಹಳುದಲ್ಲಿಯೋ ಮುಳುಗಿಹ ೊೋಗುವಂತ ಯಾವ
ವಿಶ ೋಷ್ಕಾರಣವೂ ಇಲಿದ ೋ ಕ ೋವಲ
ಅಜಾಗರೊಕತ ಯಿಂದಾಗಿ ಇಂದ ೊರೋಪ್ಮ ರಾರ್ಪ್ುತರ-
ಪೌತರರು ಹತರಾದುದನುು ನ ೊೋಡು! ಮಲಗಿರುವಾಗ ಕುಪ್ತತ
ಶ್ತುರಗಳಿಂದ ಹತರಾದ ಅವರು ನಿಸಿಂಶ್ಯವಾಗಿ ಸವಗಣಕ ೆೋ
ಹ ೊೋಗಿ ಪ್ರಪ್ನುರಾಗಿರಬ ೋಕು! ಸಾಧಿವೋ ಕೃಷ ಣಯು

1022
ಶ ೋಕಾಣಣವದಲ್ಲಿ ಮುಳುಗಿ ಹ ೋಗ ನಾಶ್ಗ ೊಳುುವುದಿಲಿ
ಎಂದು ಈಗ ನಾನು ಶ ೋಕ್ತಸುತ್ರಾದ ದೋನ . ಸಹ ೊೋದರರು,
ಪ್ುತರರು ಹಾಗೊ ವೃದಧ ತಂದ ಪಾಂಚಾಲರಾರ್ನೊ
ನಾಶ್ಗ ೊಂಡರ ನುುವುದನುು ಕ ೋಳಿ ಅವಳು ನಿಶ್ಚಯವಾಗಿಯೊ
ಭೊಮಿಯ ಮೋಲ ಮೊರ್ಛಣತಳಾಗಿ ಬಿೋಳುತಾಾಳ !
ಶ ೋಕದಿಂದಾಗಿ ಅವಳು ಒಣಗಿದ ಕಡಿಡಯಂತಾಗಿಬಿಟ್ಟಿದಾದಳ !
ಸುಖ್ಗಳಿಗ ಅಹಣಳಾಗಿರುವ ಅವಳು
ಮುಂದ ೋನಾಗುವಳ ಂದು ನಾನು ಊಹಸಲೊ
ಅಸಮಥಣನಾಗಿದ ದೋನ . ಪ್ುತರಕ್ಷಯ ಮತುಾ ಭಾರತೃವಧ ಗಳ
ಕುರಿತು ಕ ೋಳಿ ಶ ೋಕಾಗಿುಯಲ್ಲಿ ಬ ಂದುಹ ೊೋಗುತಾಾಳ !”

ಹೋಗ ಆತಣನಾಗಿ ಪ್ರಿವ ೋದಿಸುತಾಾ ಆ ಕುರುಗಳ ರಾರ್ನು ನಕುಲನಿಗ


ಹ ೋಳಿದನು:

“ಹ ೊೋಗು! ಮಂದಭಾಗಾಳಾದ ಆ ರಾರ್ಪ್ುತ್ರರಯನುು


ತಾಯಿಯ ಕಡ ಯ ಸಿರೋಯರ ಸಮೋತವಾಗಿ ಇಲ್ಲಿಗ
ಕರ ದುಕ ೊಂಡು ಬಾ!”

ಧಮಣದಲ್ಲಿ ಧಮಣನಿಗ ಸಮನಾಗಿದದ ರಾರ್ನ ಆ ಮಾತನುು ಸಿವೋಕರಿಸಿ


ಮಾದಿರೋಸುತನು ರಥದಲ್ಲಿ ಕುಳಿತು ಪಾಂಚಾಲರಾರ್ನ ದ ೋವಿಯರು

1023
ಮತುಾ ಪ್ತ್ರುಯರಿರುವಲ್ಲಿಗ ಹ ೊೋದನು. ಮಾದಿರೋಸುತನನುು
ಕಳುಹಸಿಕ ೊಟುಿ ಆರ್ಮಿೋಢನು ಶ ೋಕಾದಿಣತ ಸುಹೃದಯರ ಸಹತ
ರ ೊೋದಿಸುತಾಲ ೋ ಭೊತಗಣಗಳಿಂದ ತುಂಬಿಹ ೊೋಗಿದದ ಸುತರು
ಅಸುನಿೋಗಿದದ ಸಾಳಕ ೆ ಹ ೊೋದನು. ಅವನು ಅಲ್ಲಿಗ ಪ್ರವ ೋಶ್ಸಿ ರಕಾದಲ್ಲಿ
ತ ೊೋಯುದ ಹ ೊೋಗಿದದ ಮತುಾ ನ ಲದಮೋಲ ಮಲಗಿದದ, ಶ್ರಗಳನುು
ಕಳ ದುಕ ೊಂಡು ಉಗರವಾಗಿ ಕಾಣುತ್ರಾದದ, ಪ್ುತರರ, ಸುಹೃದಯರ ಮತುಾ
ಸಖ್ರ ತುಂಡು ತುಂಡಾಗಿದದ ಮೃತ ಶ್ರಿೋರಗಳನುು ನ ೊೋಡಿದನು.
ಅವರನುು ನ ೊೋಡಿ ಧಮಣಭೃತರಲ್ಲಿ ಶ ರೋಷ್ಿ ಕೌರವಾಗರಯ ಯುಧಿಷ್ಠಿರನು
ತುಂಬಾ ಆತಣರೊಪ್ನಾಗಿ ಜ ೊೋರಾಗಿ ಕೊಗಿಕ ೊಂಡು ಮೊರ್ಛಣತನಾಗಿ
ಅನುಯಾಯಿಗಳ ಡನ ನ ಲದ ಮೋಲ ಬಿದುದಬಿಟಿನು. ರಣದಲ್ಲಿ
ಮಕೆಳ , ಮಮಮಕೆಳ , ಸ ುೋಹತರೊ ಹತರಾದುದನುು ನ ೊೋಡಿ
ಮಹಾದುಃಖ್ದಿಂದ ಅವನು ಸಂತಪ್ಾನಾಗಿಹ ೊೋದನು. ಪ್ುತರ-
ಪೌತರರನೊು, ಸಹ ೊೋದರರನೊು, ಸವರ್ನರನೊು ಸಮರಿಸಿಕ ೊಳುುತ್ರಾದದ ಆ
ಮಹಾತಮನ ಶ ೋಕವು ಇನೊು ಹ ಚಾಚಯಿತು. ಕಂಬನಿಗಳಿಂದ ಕಣುಣಗಳು
ತುಂಬಿಹ ೊೋಗಿದದ, ನಡುಗುತಾಾ ಎಚಚರದಪ್ುಪತ್ರಾದದ ಅವನನುು ತುಂಬಾ
ವಾಾಕುಲಗ ೊಂಡಿದದ ಸುಹೃದಯರು ಸಂತಯಿಸತ ೊಡಗಿದರು.

ಅಶ್ವತಾಾಮನ ಸಂಹಾರವಾಗದಿದದರ ತಾನು ಸಾಯುವ ನ ಂದು

1024
ದೌರಪ್ದಿಯು ಪಾರರ್ೋಪ್ವ ೋಶ್ಕ ೆ ಕುಳಿತುಕ ೊಂಡಿದುದು
ಅದ ೋ ಕ್ಷಣದಲ್ಲಿ ಆದಿತಾವಚಣಸ ರಥದಲ್ಲಿ ನಕುಲನು ಪ್ರಮ ಆತ ಣ
ಕೃಷ ಣಯನುು ಅಲ್ಲಿಗ ಕರ ತಂದನು. ಉಪ್ಪ್ಿವಾಕ ೆ ಹ ೊೋಗಿದದ ಅವಳು ತನು
ಪ್ುತರರ ಲಿರ ವಿನಾಶ್ದ ಮಹಾ ಅಪ್ತರಯ ವಿಷ್ಯವನುು ಕ ೋಳಿ
ವಾಥಿತಳಾಗಿದದಳು. ಚಂಡಮಾರುತಕ ೆ ಸಿಲುಕ್ತದ ಬಾಳ ಯ ಮರದಂತ
ಶ ೋಕಾತಣಳಾಗಿದದ ಕೃಷ ಣಯು ರಾರ್ನ ಬಳಿಸ ೋರಿ ಭೊಮಿಯ ಮೋಲ
ಬಿದದಳು. ಅರಳಿದ ಕಮಲದ ದಳಗಳಂಥಹ ವಿಶಾಲ ಕಣುಣಗಳಿದದ
ಅವಳ ಮುಖ್ವು ಶ ೋಕಕಶ್ಣತಗ ೊಂಡು ಒಡನ ಯೋ ರಾಹುಗರಸಾ
ಚಂದರನಂತ ಕಾಂತ್ರಹೋನವಾಯಿತು. ಅವಳು ಕ ಳಗ ಬಿೋಳುತ್ರಾರುವುದನುು
ನ ೊೋಡಿ ಸತಾವಿಕರಮಿ ಕುಪ್ತತ ವೃಕ ೊೋದರನು ಅವಳಿದದಲ್ಲಿಗ ಹಾರಿ ತನು
ಎರಡೊ ಕ ೈಗಳಿಂದ ಅವಳನುು ಹಡಿದುಕ ೊಂಡನು.

ಭಿೋಮಸ ೋನನಿಂದ ಸಮಾಧಾನಗ ೊಳಿಸಲಪಟಿ ಭಾಮಿನಿ ಕೃಷ ಣಯು


ರ ೊೋದಿಸುತಾಾ ಭಾರತರರ ೊಂದಿಗಿದದ ಪಾಂಡವನಿಗ ಹ ೋಳಿದಳು:

“ರಾರ್ನ್! ಅದೃಷ್ಿವಶಾತ್ ನಿೋನು ಕ್ಷತರಧಮಣದಂತ ನಿನು


ಮಕೆಳನುು ಯಮನಿಗಿತುಾ ಇಂದು ಈ ಅಖಿಲ ಭೊಮಿಯನುು
ಭ ೊೋಗಿಸುವಂತವನಾಗಿದಿದೋಯ! ಒಳ ುಯದಾಯಿತು! ನಿೋನು
ಕುಶ್ಲ್ಲಯಾಗಿದುದಕ ೊಂಡು ಈ ಇಡಿೋ ಭೊಮಿಯನುು ಪ್ಡ ದು

1025
ಮತಾ ಮಾತಂಗದಂತ ನಡ ಯುತ್ರಾದದ ಸೌಭದರನನುು
ಸಮರಿಸಿಕ ೊಳುುತ್ರಾಲಿ! ಒಳ ುಯದಾಯಿತು! ನನು ಶ್ ರ ಮಕೆಳು
ಧಮಣದಿಂದಾಗಿ ಮಡಿದಿದಾದರ ಎನುುವುದನುು ಕ ೋಳಿ
ಉಪ್ಪ್ಿವಾದಲ್ಲಿದದ ನನಗ ೋನಾಗಿರಬಹುದ ಂದು ನಿೋನು
ರ್ೋಚಿಸುತ್ರಾಲಿ! ಪಾಪ್ಕಮಿಣ ದೌರಣಿಯು ಮಲಗಿದದವರನುು
ಸಂಹರಿಸಿದನು ಎನುುವುದನುು ಕ ೋಳಿ ಬ ಂಕ್ತಯು ಕಟ್ಟಿಗ ಯನುು
ಸುಡುವಂತ ಶ ೋಕವು ನನುನುು ಸುಡುತ್ರಾದ ! ಪಾಂಡವರ ೋ!
ಕ ೋಳಿಕ ೊಳಿು! ಪಾಪ್ಕಮಣವನ ುಸಗಿದ ದೌರಣಿಯ ಮತುಾ ಅವನ
ಅನುಯಾಯಿಗಳ ಜಿೋವವನುು ನಿೋನು ಯುದಧದಲ್ಲಿ
ವಿಕರಮದಿಂದ ಅಪ್ಹರಿಸದ ೋ ಇದದರ , ದೌರಣಿಯು ಅವನ
ಪಾಪ್ಕಮಣದ ಫಲವನುು ಪ್ಡ ಯದ ೋ ಇದದರ , ಇಲ್ಲಿಯೋ
ನಾನು ಪಾರರ್ೋಪ್ವ ೋಶ್ವನುು ಮಾಡುತ ೋಾ ನ !”

ಪಾಂಡವ ಧಮಣರಾರ್ ಯುಧಿಷ್ಠಿರನಿಗ ಹೋಗ ಹ ೋಳಿ ಯಾಜ್ಞಸ ೋನಿ


ಯಶ್ಸಿವನಿೋ ಕೃಷ ಣಯು ಪಾರರ್ೋಪ್ವ ೋಶ್ಕಾೆಗಿ ಕುಳಿತಳು. ಹಾಗ
ಕುಳಿತ್ರದದ ತನು ಪ್ತರಯ ಮಹಷ್ಠೋ ಚಾರುದಶ್ಣನ ದೌರಪ್ದಿಗ ಧಮಣತಾಮ
ರಾರ್ಷ್ಠಣ ಪಾಂಡವನು ಹ ೋಳಿದನು:

“ಶ್ುಭ ೋ! ಧಮಣಜ್ಞ ೋ! ನಿನು ಪ್ುತರರು ಮತುಾ ಸಹ ೊೋದರರು

1026
ಧಮಾಣನುಸಾರವಾಗಿ ಯುದಧಮಾಡಿ
ಧಮಣಮಾಗಣದಲ್ಲಿಯೋ ನಿಧನವನುು ಹ ೊಂದಿದಾದರ . ಅವರ
ಕುರಿತು ದುಃಖಿಸಬಾರದು. ದ ೊರೋಣಪ್ುತರನು ಇಲ್ಲಿಂದ
ದೊರದಲ್ಲಿರುವ ವನಕ ೆ ಹ ೊರಟುಹ ೊೋಗಿದಾದನ . ಅವನು ಅಲ್ಲಿ
ಯುದಧದಲ್ಲಿ ಹತನಾದುದು ನಿನಗಾದರ ೊೋ ಹ ೋಗ
ತ್ರಳಿಯಬ ೋಕು?”

ದೌರಪ್ದಿಯು ಹ ೋಳಿದಳು:

“ದ ೊರೋಣಪ್ುತರನ ಶ್ರದಲ್ಲಿ ಸಹರ್ವಾದ


ಮಣಿರ್ಂದಿದ ಯಂದು ಕ ೋಳಿದ ದೋವ . ಯುದಧದಲ್ಲಿ ಆ
ಪಾಪ್ತಯನುು ಸಂಹರಿಸಿ ಅವನ ಮಣಿಯನುು
ಅಪ್ಹರಿಸಿದುದನುು ನಾನು ನ ೊೋಡಬ ೋಕು! ರಾರ್ನ್! ಅದು
ನಿನು ಶ್ರದಲ್ಲಿರುವಂತ ಮಾಡಿದರ ಮಾತರ ನಾನು
ಜಿೋವಿಸಿರಬಲ ಿ!”

ಭಿೋಮನು ಅಶ್ವತಾಾಮನನುು ವಧಿಸಲು ಹ ೊೋದುದು


ರಾರ್ ಪಾಂಡವನಿಗ ಹೋಗ ಹ ೋಳಿ ಚಾರುದಶ್ಣನ ಕೃಷ ಣಯು
ಭಿೋಮಸ ೋನನ ಬಳಿಬಂದು ಕುಪ್ತತಳಾಗಿ ಈ ಮಾತನಾುಡಿದಳು:

1027
“ಭಿೋಮ! ಕ್ಷತರಧಮಣವನುು ನ ನಪ್ತಸಿಕ ೊಂಡು ನನುನುು
ಕಾಪಾಡಬ ೋಕಾಗಿದ . ಮರ್ವಾನನು ಶ್ಂಬರನನುು ಹ ೋಗ ೊೋ
ಹಾಗ ಆ ಪಾಪ್ತಷ್ಿನನುು ನಿೋನು ಕ ೊಲುಿ! ವಿಕರಮದಲ್ಲಿ ನಿನು
ಸಮಾನ ಪ್ುರುಷ್ನು ಯಾರೊ ಇಲಿ! ವಾರಣಾವತ ನಗರದಲ್ಲಿ
ಹಡಿಂಬನನುು ನ ೊೋಡಿ ಪ್ರಮವಾಸನಕ ೆ ಸಿಲುಕ್ತದದ ಪಾಥಣರಿಗ
ನಿೋನು ದಿವೋಪ್ಪಾರಯನಾಗಿ ಅವರನುು ರಕ್ಷ್ಸಿದ ಯಂದು
ಸವಣಲ ೊೋಕಗಳಲ್ಲಿ ವಿಖಾಾತವಾಗಿದ . ಹಾಗ ಯೋ
ವಿರಾಟನಗರದಲ್ಲಿ ಕ್ತೋಚಕನಿಂದ ಬಹಳ ಪ್ತೋಡ ಗ ೊಳಗಾಗಿದದ
ನನುನುು ಮರ್ವಾನನು ಪೌಲ ೊೋಮಿಯನುು ಹ ೋಗ ೊೋ ಹಾಗ ಆ
ಕಷ್ಿದಿಂದ ನನುನುು ಪಾರುಮಾಡಿದ ದ! ಹಂದ ಇನೊು ಅನಾ
ಮಹಾಕಮಣಗಳನುು ಮಾಡಿದದಂತ ನಿೋನು ದೌರಣಿಯನುು
ಸಂಹರಿಸಿ ಸುಖಿಯಾಗಿರು!”

ಹಾಗ ಬಹುವಿಧವಾಗಿ ದುಃಖ್ದಿಂದ ಪ್ರಿವ ೋದಿತಳಾಗಿದದ ಅವಳನುು


ನ ೊೋಡಿ ಮಹಾಬಲ ಕೌಂತ ೋಯ ಭಿೋಮಸ ೋನನು
ಸಹಸಿಕ ೊಳುಲಾರದಾದನು. ಅವನು ಸುಂದರ ಚಿತ್ರರತ
ಮಾಗಣಣಗುಣವುಳು ಧನುವನ ುತ್ರಾಕ ೊಂಡು ಕಾಂಚನದ
ವಿಚಿತರಭಾಗಗಳನುುಳು ಮಹಾರಥವನುು ಏರಿದನು. ನಕುಲನನುು
ಸಾರಥಿಯನಾುಗಿ ಮಾಡಿಕ ೊಂಡು ದ ೊರೋಣಪ್ುತರನ ವಧ ಯನುು
1028
ನಿಶ್ಚಯಿಸಿ ಶ್ರದ ೊಂದಿಗ ಚಾಪ್ವನುು ಟ ೋಂಕರಿಸಿ ಕೊಡಲ ೋ ಅಶ್ವಗಳನುು
ಓಡಿಸಿದನು. ಪ್ರಚ ೊೋದಿತಗ ೊಂಡ ಆ ವಾಯುವ ೋಗದ ಶ್ೋರ್ರಗಾಮಿ
ಕುದುರ ಗಳು ತವರಿತ ವ ೋಗದಿಂದ ಮುಂದುವರ ದವು. ಪ್ರತ್ರಜ್ಞ ಯಿಂದ
ಚುಾತನಾಗದ ವಿೋಯಣವಾನ್ ಭಿೋಮನು ಶ್ಬಿರದಿಂದ ಹ ೊರಟು
ದ ೊರೋಣಪ್ುತರನ ರಥದ ಮಾಗಣದಲ್ಲಿಯೋ ಪ್ರಯಾಣಮಾಡಿದನು.

ಭಿೋಮನನುು ಹಂಬಾಲ್ಲಸಿ ಯುಧಿಷ್ಠಿರ ಮತುಾ ಕೃಷಾಣರ್ುಣನರು


ಹ ೊೋದುದು
ಆ ದುಧಣಷ್ಣನು ಹ ೊರಟುಹ ೊೋಗಲು ಯದುಗಳ ಋಷ್ಭ
ಪ್ುಂಡರಿೋಕಾಕ್ಷನು ಕುಂತ್ರೋಪ್ುತರ ಯುಧಿಷ್ಠಿರನಿಗ ಹ ೋಳಿದನು:

“ಭಾರತ! ನಿನು ಈ ಭಾರತಾ ಪಾಂಡವ ಭರತನು


ಪ್ುತರಶ ೋಕದ ಭಾರವನುು ಹ ೊತುಾ ಯುದಧದಲ್ಲಿ ದೌರಣಿಯನುು
ಸಂಹರಿಸಲು ಬಯಸಿ ಹ ೊೋಗುತ್ರಾದಾದನ ! ನಿನು ಎಲಿ
ಸಹ ೊೋದರರಲ್ಲಿ ಭಿೋಮನು ನಿನಗ ಅತಾಂತ ಪ್ತರಯನಾದವನು.
ಇಂದು ಅವನು ಕಷ್ಿಕ ೆ ಸಿಲುಕಲ್ಲದಾದನ . ಅವನ ಸಹಾಯಕ ೆ
ನಿೋನು ಏಕ ಏನನೊು ಮಾಡುತ್ರಾಲಿ? ಪ್ರಪ್ುರಂರ್ಯ
ದ ೊರೋಣನು ತನು ಮಗನಿಗ ನಿೋಡಿದದ ಬರಹಮಶ್ರ ಎಂಬ ಅಸರವು
ಇಡಿೋ ಭೊಮಿಯನ ುೋ ದಹಸಿಬಿಡಬಲಿದು.

1029
ಸವಣಧನುಷ್ಮತರಲ್ಲಿ ಕ ೋತುಪಾರಯನಾದ ಆ ಮಹಾಭಾಗ
ಆಚಾಯಣನು ಪ್ತರೋತ್ರಯಿಂದ ಧನಂರ್ಯನಿಗ ಆ ಅಸರವನುು
ಪ್ರತ್ರಪಾಲ್ಲಸಿದದನು. ಅದನುು ಸಹಸಿಕ ೊಳುಲಾರದ ಅವನ
ಪ್ುತರನು ಆ ಅಸರವನುು ಕ ೋಳಿಕ ೊಳುಲು ದ ೊರೋಣನು
ಅಸಂತ ೊೋಷ್ನಾಗಿಯೋ ಅದನುು ತನು ಮಗನಿಗ
ಉಪ್ದ ೋಶ್ಸಿದದನು. ತನು ಮಗನು ಚಪ್ಲನ ಂದು ತ್ರಳಿದಿದದ ಆ
ಮಹಾತಮ ಸವಣಧಮಣವಿದು ಆಚಾಯಣನು ಮಗನಿಗ
ಸತತವೂ ಈ ಅನುಶಾಸನವಿತ್ರಾದದನು: “ಮಗೊ! ರಣದಲ್ಲಿ
ಪ್ರಮ ಆಪ್ತ್ರಾನಲ್ಲಿ ಸಿಲುಕ್ತಕ ೊಂಡಿದಾದಗಲೊ ನಿೋನು ಈ
ಅಸರವನುು ಉಪ್ರ್ೋಗಿಸಕೊಡದು. ಅದರಲೊಿ ವಿಶ ೋಷ್ವಾಗಿ
ಮನುಷ್ಾರ ಮೋಲ ಪ್ರರ್ೋಗಿಸಬಾರದು!” ಇದನುು ಹ ೋಳಿದ
ಗುರು ದ ೊರೋಣನು ನಂತರ ಮಗನಿಗ “ನಿೋನು ಯಾವಾಗಲೊ
ಸತುಪರುಷ್ರ ಮಾಗಣದಲ್ಲಿ ನಡ ಯುವವನಲಿ ಎಂದು ನನಗ
ತ್ರಳಿದಿದ !” ಎಂದೊ ಹ ೋಳಿದದನು. ತಂದ ಯ ಆ ಅಪ್ತರಯ
ಮಾತನುು ಸಿವೋಕರಿಸಿ ದುಷಾಿತಮ ಅಶ್ವತಾಾಮನು
ಸವಣಕಲಾಾಣಗಳಿಂದ ನಿರಾಶ್ನಾಗಿ ಶ ೋಕ್ತಸುತಾಾ
ಭೊಮಿಯಲ್ಲಿ ಅಲ ಯತ ೊಡಗಿದನು. ನಿೋವು ವನದಲ್ಲಿದಾದಗ
ಅವನು ದಾವರಕ ಗೊ ಬಂದಿದದ ಮತುಾ ವೃಷ್ಠಣಗಳು ಅವನನುು

1030
ಪ್ರಮ ಗೌರವದಿಂದ ಸತೆರಿಸಿದದರು. ಒಮಮ ಅವನು
ದಾವರವತ್ರಯ ಹತ್ರಾರ ಸಮುದರತ್ರೋರದಲ್ಲಿ ವಾಸಿಸುತ್ರಾದಾದಗ
ಏಕಾಂಗಿಯಾಗಿದದ ನನುನುು ಒಂಟ್ಟಯಾಗಿ ಸಂಧಿಸಿ ನಗುತಾಾ
ಇದನುು ಹ ೋಳಿದದನು: “ಕೃಷ್ಣ! ಸತಾಪ್ರಾಕರಮಿ ಮತುಾ ಭಾರತರ
ಆಚಾಯಣ ನನು ತಂದ ಯು ಉಗರತಪ್ಸಿನುು ಆಚರಿಸಿ
ಅಗಸಾನಿಂದ ದ ೋವಗಂಧವಣ ಪ್ೊಜಿತ ಬರಹಮಶ್ರ ಎಂಬ
ಹ ಸರಿನ ಅಸರವನುು ಪ್ಡ ದುಕ ೊಂಡಿದದನು. ತಂದ ಯಲ್ಲಿದದ ಆ
ಅಸರವು ಇಂದು ನನುಲ್ಲಿಯೊ ಇದ . ನನಿುಂದ ಈ
ದಿವಾಾಸರವನುು ಪ್ಡ ದುಕ ೊಂಡು ನಿೋನು ನನಗ ರಣದಲ್ಲಿ
ರಿಪ್ುಹರಣಮಾಡಬಲಿ ಚಕರವನುು ದಯಪಾಲ್ಲಸು!” ಹೋಗ
ಕ ೈಮುಗಿದು ನನು ಅಸರವನುು ಕ ೋಳುತ್ರಾದದ ಅವನಿಗ
ಪ್ರಯತುಪ್ಟುಿ ಪ್ತರೋತ್ರಯಿಂದಲ ೋ ನಾನು ಹ ೋಳಿದ : “ದ ೋವ-
ದಾನವ-ಗಂಧವಣ-ಮನುಷ್ಾ-ಪ್ಕ್ಷ್-ಉರಗಗಳಲ್ಲಿ ನನು
ವಿೋಯಣದ ನೊರನ ಯ ಒಂದು ಭಾಗದಷ್ುಿ ಸಮನಾದವರು
ಯಾರೊ ಇಲಿ. ಇದು ನನು ಧನುಸುಿ. ಇದು ಚಕರ. ಇದು ಗದ .
ನಿೋನು ನನಿುಂದ ಯಾವ ಅಸರವನುು ಪ್ಡ ಯಲ್ಲಚಿೆಸುವ ರ್ೋ ಆ
ಅಸರಗಳನುು ನಾನು ನಿನಗ ಕ ೊಡುತ ೋಾ ನ . ಯಾವುದನುು
ಎತ್ರಾಕ ೊಳುಲು ಅಥವಾ ರಣದಲ್ಲಿ ಪ್ರರ್ೋಗಿಸಲು ನಿನಗ

1031
ಸಾಧಾವಾಗುವುದ ೊೋ ಅದನುು ನಿೋನು, ನನಗ ಕ ೊಡಬ ೋಕ ಂದು
ಬಯಸಿರುವ ಆ ಅಸರವನುು ಕ ೊಡದ ೋ, ನನಿುಂದ
ಪ್ಡ ದುಕ ೊಳುಬಹುದು.” ನನ ೊುಡನ ಸಪಧಿಣಸುತ್ರಾದದ ಅವನು
ಸುಂದರ ವರ್ರ,ಮಯ ನಾಭಿಯ, ಸಹಸರ ಅರ ಗಳ ಚಕರವನುು
ಆರಿಸಿಕ ೊಂಡನು. ಚಕರವನುು ಎತ್ರಾಕ ೊೋ ಎಂದು ನಾನು ಹ ೋಳಿದ
ನಂತರ ಬ ೋಗನ ೋ ಹಾರಿಬಂದು ಅವನು ಎಡಗ ೈಯಿಂದ
ಚಕರವನುು ಹಡಿದುಕ ೊಂಡನು. ಆದರ ಅವನಿಗ ಅದನುು
ಎತುಾವುದಿರಲ್ಲ ಅದಿದದ ಸಾಳದಿಂದ ಅಲುಗಿಸಲು ಕೊಡ
ಅವನಿಗ ಸಾಧಾವಾಗಲ್ಲಲಿ! ಆಗ ಅವನು ಬಲಗ ೈಯನೊು
ಮುಂದ ಚಾಚಿ ಎರಡೊ ಕ ೈಗಳಿಂದ ಚಕರವನುು ಮೋಲ ತಾಲು
ಪ್ರಯತ್ರುಸಿದನು. ಸವಣ ಪ್ರಯತುದಿಂದಲೊ ಅವನಿಗ ಅದನುು
ಹಡಿದ ತಾಲು ಸಾಧಾವಾಗಲ್ಲಲಿ. ಹೋಗ
ಸವಣಬಲವನುುಪ್ರ್ೋಗಿಸಿಯೊ ಅದನುು ಅಲುಗಾಡಿಸಲು
ಅಥವಾ ಎತಾಲು ಸಾಧಾವಾಗದಿದಾದಗ ಪ್ರಮ
ದುಮಣನನಾದ ದೌರಣಿಯು ಪ್ರಮ ಯತುವನುು ಮಾಡಿ
ಆಯಾಸಗ ೊಂಡು ಹಂದ ಸರಿದನು. ಹಂದ ಸರಿದ ಮತುಾ
ಅದರಿಂದಾಗಿ ಮನಸಿನುು ಕ ಡಿಸಿಕ ೊಂಡಿದದ ಉದಿವಗು
ಅಶ್ವತಾಾಮನಿಗ ನಾನು ಹೋಗ ಹ ೋಳಿದ ದನು: “ದ ೋವ-

1032
ಮನುಷ್ಾರಲ್ಲಿ ಅತಾಂತ ಪಾರಮಾಣಿಕನ ಂದು
ಖಾಾತ್ರಗ ೊಂಡಿರುವ, ಗಾಂಡಿೋವಧನಿವ, ಶ ವೋತಾಶ್ವ,
ಕಪ್ತಪ್ರವರನನನುು ಧವರ್ದಲ್ಲಿಟ್ಟಿಕ ೊಂಡಿರುವ, ಸಾಕ್ಷಾತ್
ದ ೋವದ ೋವ ೋಶ್ ಶ್ತ್ರಕಂಠ ಉಮಾಪ್ತ್ರ ಶ್ಂಕರನನುು
ದವಂದವಯುದಧದಲ್ಲಿ ಪ್ರಾರ್ಯಗ ೊಳಿಸಲು ಪ್ರಯತ್ರುಸಿ
ತೃಪ್ತಾಗ ೊಳಿಸಿದ ಅರ್ುಣನನಿಗಿಂತ ಹ ಚಿಚನ ಪ್ತರಯ ಪ್ುರುಷ್ನು
ಈ ಭುವಿಯಲ್ಲಿ ಬ ೋರ ಯಾರೊ ಇಲಿ. ನನು ಪ್ತ್ರುಯರು ಮತುಾ
ಮಕೆಳಲ್ಲಿಕೊಡ ಅವನಿಗ ನಾನು ಕ ೊಡಲಾರದವರು ಯಾರೊ
ಇಲಿ. ಬಾರಹಮಣ! ನನಗ ಅತಾಂತ ಸುಹೃದನಾದ
ಅಕ್ತಿಷ್ಿಕಮಿಣ ಪಾಥಣನೊ ಕೊಡ ನಿೋನು ನನ ೊುಡನ
ಕ ೋಳಿದಂತ ಇದೊವರ ಗೊ ಕ ೋಳಿಲಿ. ಹನ ುರಡು ವಷ್ಣಗಳು
ಹಮವತಪವಣತದಲ್ಲಿ ಬರಹಮಚಯಣದಿಂದ ಘೊೋರ ತಪ್ಸಿನುು
ಮಾಡಿದ ನನಿುಂದ ಸಮಾನವರತಚಾರಿಣಿ ರುಕ್ತಮಣಿಯಲ್ಲಿ
ರ್ನಿಸಿದ ಸನತುೆಮಾರನ ತ ೋರ್ಸುಿಳು ಪ್ರದುಾಮುನ ಂಬ ನನು
ಮಗನಿದಾದನ . ಮೊಢ! ಆ ನನು ಮಗನೊ ಕೊಡ ಇಂದು
ನಿೋನು ನನಿುಂದ ಕ ೋಳಿದ ಈ ದಿವಾವಾದ ಅಪ್ರತ್ರಮ ಚಕರವನುು
ಇದೊವರ ಗ ಕ ೋಳಲ್ಲಲಿ! ನಿೋನು ಕ ೋಳಿದ ಇದನುು ಎಂದೊ
ಅತ್ರಬಲನಾದ ರಾಮನೊ, ಗದನೊ, ಸಾಂಬನೊ ನನುನುು

1033
ಕ ೋಳಲ್ಲಲಿ! ನಿೋನು ಕ ೋಳುವ ಇದನುು ದಾವರಕಾವಾಸಿಗಳಲ್ಲಿ
ಮತುಾ ವೃಷ್ಠಣ-ಅಂಧಕ ಮಹಾರಥರಲ್ಲಿ ಬ ೋರ ಯಾರೊ
ಮದಲು ಕ ೋಳಿರಲ್ಲಲಿ! ಅಯಾಾ! ಭಾರತಾಚಾಯಣಪ್ುತರ!
ಸವಣಯಾದವರಿಂದ ಸನಾಮನಿತನಾಗಿರುವ ರಥಿಗಳಲ್ಲಿ
ಶ ರೋಷ್ಿನಾದ ನಿೋನು ಯಾರ ೊಡನ ಯುದಧಮಾಡಲು
ಬಯಸುತ್ರಾರುವ ?” ನಾನು ಇದನುು ಕ ೋಳಲು ದೌರಣಿಯು ನನಗ
ಉತಾರಿಸಿದದನು: “ಕೃಷ್ಣ! ನಿನುನುು ಪ್ೊಜಿಸಿ ನಿನ ೊುಡನ ಯೋ
ಯುದಧಮಾಡಲು ಬಯಸಿದ ದ. ಅಜ ೋಯನ ನಿಸಿಕ ೊಳುಬ ೋಕ ಂದ ೋ
ನಾನು ನಿನು ದ ೋವದಾನವಪ್ೊಜಿತ ಚಕರವನುು ಕ ೋಳಿದ ನು.
ನಾನು ನಿನಗ ಸತಾವನ ುೋ ಹ ೋಳುತ್ರಾದ ದೋನ . ನಿನಿುಂದ ನಾನು ಈ
ದುಲಣಭ ಕಾಮನ ಯನುು ಪ್ಡ ಯದ ೋ ಹಂದಿರುಗುತ ೋಾ ನ .
ನನುನುು ಮಂಗಳಕರ ಮಾತ್ರನಿಂದ ಬಿೋಳ ೆಡು! ಸುಂದರ
ನಾಭಿಯುಳು ಇದನುು ವೃಷ್ಠಣಗಳಲ್ಲಿ ಋಷ್ಭನಾದ ನಿೋನ ೋ
ಧರಿಸಬ ೋಕು. ಈ ಅಪ್ರತ್ರಮ ಚಕರವನುು ತ್ರರುಗಿಸಲು
ಭುವಿಯಲ್ಲಿ ಬ ೋರ ಯಾರಿಗೊ ಸಾಧಾವಾಗಲಾರದು!” ನನಗ
ಹೋಗ ಹ ೋಳಿ ಬಾಲಕ ದೌರಣಿಯು ಎರಡು ಕುದುರ ಗಳನೊು,
ಧನವನೊು, ವಿವಿಧರತುಗಳನೊು ತ ಗ ದುಕ ೊಂಡು ಹ ೊರಟು
ಹ ೊೋದನು. ಅವನು ಮಹಾಕ ೊೋಪ್ತಷ್ಿ. ದುರಾತ್ರಮ. ಚಪ್ಲ

1034
ಮತುಾ ಕೊರರಿ ಕೊಡ. ಬರಹಮಶ್ರಾಸರವನುು ತ್ರಳಿದಿರುವ
ಅವನಿಂದ ವೃಕ ೊೋದರನನುು ರಕ್ಷ್ಸು!”

ಹೋಗ ಹ ೋಳಿ ರ್ೋದಧರಲ್ಲಿ ಶ ರೋಷ್ಿ ಯಾದವ ನಂದನನು


ಹ ೋಮಮಾಲ ಗಳಿಂದ ಅಲಂಕೃತಗ ೊಂಡಿದದ ಪ್ರಮ ಕಾಂಬ ೊೋರ್ದ
ತುರಗಗಳನುು ಕಟ್ಟಿದದ, ಸವಣ ಶ ರೋಷ್ಿ ಆಯುಧಗಳಿಂದ ಭರಿತವಾಗಿದದ
ಮಹಾರಥವನ ುೋರಿದನು. ಉದಯಿಸುವ ಸೊಯಣನ ಎಣ ಗ ಂಪ್ತನ
ಬಣಣದ ಆ ಶ ರೋಷ್ಿ ರಥದ ಬಲಭಾಗಕ ೆ ಸ ೈನಾವನುು ಎಡಭಾಗಕ ೆ
ಸುಗಿರೋವವನೊು ಕಟಿಲಾಗಿತುಾ. ಅವುಗಳ ಹಂದ ಮೋರ್ಪ್ುಷ್ಪ ಮತುಾ
ಬಲಾಹಕಗಳನುು ಕಟಿಲಾಗಿತುಾ. ಆ ರಥದ ಮೋಲ ವಿಶ್ವಕಮಣನಿಂದ
ನಿಮಿಣತವಾದ ನಾನಾರತುವಿಭೊಷ್ಠತ ದಿವಾ ಮಾಯಾ ಧವರ್ವು
ಮೋಲ ದುದ ಕಾಣುತ್ರಾತುಾ. ಆ ಧವರ್ದಲ್ಲಿ ಪ್ರಭಾಮಂಡಲರಶ್ಮವಂತ,
ಸಪ್ಣಗಳ ಶ್ತುರ ಸತಾವತ ವ ೈನತ ೋಯನು ಪ್ರಕಾಶ್ಸುತ್ರಾದದನು.
ಸವಣಧನುಷ್ಮತರ ಕ ೋತುಪಾರಯನಾದ ಹೃಷ್ಠೋಕ ೋಶ್, ಸತಾಕಮಿಣ
ಅರ್ುಣನ ಮತುಾ ಕುರುರಾರ್ ಯುಧಿಷ್ಠಿರರು ಆ ರಥವನ ುೋರಿದರು.
ರಥಸಾನಾಗಿದದ ಶಾಂಗರಧನಿವ ದಾಶಾಹಣನ ಎರಡೊ ಕಡ ಗಳಲ್ಲಿ ಕುಳಿತ್ರದದ
ಆ ಇಬಬರು ಮಹಾತಮರು ವಾಸವನ ಪ್ಕೆಗಳಲ್ಲಿದದ ಅಶ್ವನಿೋ
ಕುಮಾರರಂತ ತ ೊೋರಿದರು. ಅವರಿಬಬರನೊು ಕುಳಿುರಿಸಿಕ ೊಂಡು
ದಾಶಾಹಣನು ಆ ಲ ೊೋಕಪ್ೊಜಿತ ರಥಕ ೆ ಹೊಡಿದದ ವ ೋಗಶಾಲ್ಲೋ ಶ ರೋಷ್ಿ
1035
ಕುದುರ ಗಳನುು ತ್ರವಿದು ಪ್ರಚ ೊೋದಿಸಿದನು. ಪಾಂಡವರಿಬಬರು ಮತುಾ
ಯದುಗಳ ಋಷ್ಭನು ಕುಳಿತ್ರದದ ಉತಾಮ ಸಾಂದನವನುು ಆ
ಕುದುರ ಗಳು ಎಳ ಯುತಾಾ ಹಾರಿ-ಕುಪ್ಪಳಿಸಿ ಓಡತ ೊಡಗಿದವು.
ಶಾಂಗರಧನಿವಯನುು ಎತ್ರಾಕ ೊಂಡು ಹ ೊೋಗುತ್ರಾದದ ಆ ಶ್ೋರ್ರಗಾಮಿೋ
ಕುದುರ ಗಳ ಖ್ುರಪ್ುಟಗಳಿಂದ ಪ್ವಣತಗಳು ಬಿೋಳುತ್ರಾರುವವೋ
ಎನುುವಂತ ಮಹಾಶ್ಬಧವುಂಟಾಯಿತು. ಆ ನರವಾಾರ್ರರು ವ ೋಗದಿಂದ
ಹ ೊೋಗಿ ಕ್ಷಣದಲ್ಲಿಯೋ ಮಹ ೋಷಾವಸ ಭಿೋಮಸ ೋನನನುು ಸಮಿೋಪ್ತಸಿದರು.

ಅಶ್ವತಾಾಮ-ಅರ್ುಣನರ ಪ್ರಸಪರರ ಮೋಲ ಬರಹಾಮಸರವನುು


ಪ್ರರ್ೋಗಿಸಿದುದು
ಕ ೊೋಪ್ದಿಂದ ಉರಿಯುತಾಾ ಶ್ತುರವಿಗಾಗಿ ಮುನುುಗುಗತ್ರದ
ಾ ದ
ಕೌಂತ ೋಯನನುು ತಡ ಯಲು ಆ ಮಹಾರಥರಿಗ ಸಾಧಾವಾಗಲ್ಲಲಿ.
ಶ್ರೋಮಂತ ದೃಢಧನಿವ ಕೃಷ್ಣ-ಅರ್ುಣನ-ಯುಧಿಷ್ಠಿರರರು
ನ ೊೋಡುತ್ರಾದದಂತ ಯೋ ಭಿೋಮಸ ೋನನು ಅತಾಂತವ ೋಗವಾಗಿ
ಕುದುರ ಗಳನುು ಓಡಿಸುತಾಾ ಮಹಾತಮರ ಪ್ುತರಹಂತಕ ದೌರಣಿಯು ಎಲ್ಲಿ
ಇರುವನ ಂದು ಕ ೋಳಿದದನ ೊೋ ಆ ಭಾಗಿೋರಥಿೋತ್ರೋರವನುು ತಲುಪ್ತದನು.
ಅಲ್ಲಿ ನದಿೋತ್ರೋರದಲ್ಲಿ ಋಷ್ಠಗಳ ಂದಿಗ ಕುಳಿತ್ರದದ ಯಶ್ಸಿವ, ಮಹಾತಮ,
ಕೃಷ್ಣದ ವೈಪಾಯನ ವಾಾಸನನುು ಕಂಡನು. ಅಲ ಿೋ ಹತ್ರಾರದಲ್ಲಿ ತುಪ್ಪವನುು

1036
ಬಳಿದುಕ ೊಂಡಿದದ, ಕುಶ್ಚಿೋರಣವನುು ಧರಿಸಿದದ, ಧೊಳಿನಿಂದ
ತುಂಬಿಕ ೊಂಡಿದದ, ಕ ದರಿದ ಕೊದಲ್ಲದದ ಕೊರರಕಮಿಣ ದೌರಣಿಯನುು
ನ ೊೋಡಿದನು. ಶ್ರವನುು ಹೊಡಿದ ಧನುಸಿನುು ಹಡಿದು ಮಹಾಬಾಹು
ಕೌಂತ ೋಯ ಭಿೋಮಸ ೋನನು ಅವನನುು ಎದುರಿಸಿ ನಿಲುಿ ನಿಲ ಿಂದು ಕೊಗಿ
ಹ ೋಳಿದನು. ಬಾಣವನುು ಹೊಡಿ ಧನುಸಿನುು ಹಡಿದಿದದ ಭಿೋಮನನುು
ಮತುಾ ಹಂದ ರಥದಲ್ಲಿ ನಿಂತ್ರದದ ಸಹ ೊೋದರರಿೋವಣರು ಮತುಾ
ರ್ನಾದಣನರನುು ನ ೊೋಡಿ ದೌರಣಿಯು ವಾಥಿತಾತಮನಾಗಿ ಕಾಲವು
ಸನಿುಹತವಾಗಿದ ಯಂದು ಭಾವಿಸಿದನು. ಆ ಅದಿೋನಾತಮ ದೌರಣಿಯು
ದಿವಾ ಪ್ರಮಾಸರವನುು ಧಾಾನಿಸಿ, ಎಡಗ ೈಯಿಂದ ಜ ೊಂಡುಹುಲಿನುು
ಹಡಿದುಕ ೊಂಡು ಅದರ ಮೋಲ ದಿವಾಾಸರವನುು ಮಂತ್ರರಸಿ
ಪ್ರರ್ೋಗಿಸಿದನು.

ದಿವಾಾಯುಧಧಾರಿಗಳಾಗಿ ನಿಂತ್ರರುವ ಆ ಶ್ ರರನುು


ಸಹಸಿಕ ೊಳುಲಾರದ ೋ ಅಶ್ವತಾಾಮನು ರ ೊೋಷ್ದಿಂದ
“ಅಪಾಂಡವಾಯ!” ಎಂಬ ದಾರುಣ ವಚನವನುು ಹ ೋಳಿ ಅದನುು
ಪ್ರರ್ೋಗಿಸಿದನು. ಹೋಗ ಹ ೋಳಿ ಪ್ರತಾಪ್ವಾನ್ ದ ೊರೋಣಪ್ುತರನು
ಸವಣಲ ೊೋಕವನುು ಪ್ರಮೋಹಗ ೊಳಿಸಲು ಆ ಅಸರವನುು
ಪ್ರರ್ೋಗಿಸಿದನು. ಆಗ ಆ ಜ ೊಂಡುಹುಲ್ಲಿನಲ್ಲಿ ಅಗಿುಯು
ಹುಟ್ಟಿಕ ೊಂಡಿತು. ಕಾಲಾಂತಕಯಮನಿಗ ಸಮಾನ ಆ ಅಗಿುಯು ಮೊರು
1037
ಲ ೊೋಕಗಳನೊು ದಹಸಿಬಿಡುವುದ ೊೋ ಎಂಬಂತ
ಕಾಣುತ್ರಾತುಾ.ಇಂಗಿತದಿಂದಲ ೋ ದೌರಣಿಯ ಅಭಿಪಾರಯವನುು
ತ್ರಳಿದುಕ ೊಂಡ ಮಹಾಬಾಹು ದಾಶಾಹಣನು ಅರ್ುಣನನಿಗ ಹ ೋಳಿದನು:

“ಅರ್ುಣನ! ಅರ್ುಣನ! ದ ೊರೋಣನಿಂದ ಉಪ್ದ ೋಶ್ಸಲಪಟಿ


ನಿನು ಹೃದಯದಲ್ಲಿ ನ ಲ ಸಿರುವ ದಿವಾಾಸರದ ಸಮಯವು
ಬಂದ ೊದಗಿದ ! ಸಹ ೊೋದರರನುು ಮತುಾ ನಿನುನುು
ರಕ್ಷ್ಸಿಕ ೊಳುಲು ಮತುಾ ಈ ಅಸರವನುು ನಿವಾರಿಸಲು
ಬರಹಾಮಸರವನುು ಪ್ರರ್ೋಗಿಸು!”

ಕ ೋಶ್ವನು ಹೋಗ ಹ ೋಳಲು ತಕ್ಷಣವ ೋ ಪ್ರವಿೋರಹ ಪಾಂಡವನು


ಶ್ರದ ೊಂದಿಗ ಧನುಸಿನುು ಹಡಿದು ರಥದಿಂದಿಳಿದನು. ಮದಲು
ಆಚಾಯಣಪ್ುತರನಿಗ ತದನಂತರ ತನಗ , ಸಹ ೊೋದರರಿಬಬರಿಗ ಮತುಾ
ಸವಣರಿಗೊ ಸವಸಿಾ ಎಂದು ಹ ೋಳಿ ಪ್ರಂತಪ್ನು ದ ೋವತ ಗಳಿಗೊ
ಗುರುಗಳ ಲಿರಿಗೊ ನಮಸೆರಿಸಿ ಶ್ವನನುು ಧಾಾನಿಸಿ ಅಸರವನುು
ಶಾಮಾಗ ೊಳಿಸುವ ಅಸರವನುು ಪ್ರರ್ೋಗಿಸಿದನು. ಗಾಂಡಿೋವಧನಿವಯು
ಸೃಷ್ಠಿಸಿದ ಆ ಅಸರವು ಕೊಡಲ ೋ ಯುಗಾಂತದ ಅಗಿುರ್ೋಪಾದಿಯಲ್ಲಿ
ಮಹಾಜಾವಲ ಗಳಿಂದ ಪ್ರರ್ವಲ್ಲಸಿತು. ಹಾಗ ಯೋ ತ್ರಗಮತ ೋರ್ಸಿಿದದ
ದ ೊರೋಣಪ್ುತರನ ಅಸರವೂ ತ ೋಜ ೊೋಮಂಡಲದಿಂದ ಕೊಡಿಕ ೊಂಡು

1038
ಮಹಾಜಾವಲ ರ್ಂದಿಗ ಪ್ರರ್ವಲ್ಲಸಿತು. ಸಿಡಿಲ್ಲನ ಶ್ಬಧದಂತ ಅನ ೋಕ
ಶ್ಬಧಗಳುಂಟಾದವು. ಸಹಸಾರರು ಉಲ ೆಗಳು ಬಿದದವು.
ಸವಣಭೊತಗಳಲ್ಲಿ ಮಹಾಭಯವು ಹುಟ್ಟಿಕ ೊಂಡಿತು. ಭಯಂಕರ
ಶ್ಬಧಗಳಿಂದ ತುಂಬಿಹ ೊೋಗಿದದ ಆಕಾಶ್ವು ಜಾವಲ ಗಳ ಪ್ಂಕ್ತಾಗಳಿಂದ
ಆವೃತವಾಯಿತು. ಪ್ವಣತ-ವನ-ವೃಕ್ಷಗಳ ಂದಿಗ ಇಡಿೋ ಭೊಮಿಯು
ನಡುಗಿತು.

ನಾರದ-ವಾಾಸರು ಅಸರಗಳನುು ಹಂತ ಗ ದುಕ ೊಳುಲು


ಹ ೋಳಿದುದು
ಆ ಅಸರಗಳ ತ ೋರ್ಸಿಿನಿಂದ ಲ ೊೋಕಗಳು ಸುಡಲಪಡುತ್ರಾರಲು ಇಬಬರು
ಮಹಷ್ಠಣಗಳು ಒಟ್ಟಿಗ ೋ ಅಲ್ಲಿ ಕಾಣಿಸಿಕ ೊಂಡರು. ನಾರದ ಮತುಾ
ಭರತರ ಪ್ತತಾಮಹ ಧಮಾಣತಾಮ ವಾಾಸ ಈ ಇಬಬರೊ ಭಾರದಾವರ್
ಮತುಾ ಧನಂರ್ಯರನುು ಶಾಂತಗ ೊಳಿಸಲು ಕಾಣಿಸಿಕ ೊಂಡರು.
ಸವಣಭೊತಹತ ೈಷ್ಠಣಿಯರಾದ ಸವಣಧಮಣಜ್ಞರಾದ ಅವರಿಬಬರು
ಮುನಿಗಳ ಪ್ರಮತ ೋರ್ಸಿಿನಿಂದ ಉರಿಯುತ್ರಾದದ ಆ ಎರಡು ಅಸರಗಳ
ಮಧ ಾ ನಿಂತುಕ ೊಂಡರು. ಆ ಇಬಬರು ಯಶ್ಸಿವೋ ಋಷ್ಠವರರೊ ಆ
ಎರಡು ಮಹಾಸರಗಳ ನಡುವ ಪ್ರರ್ವಲ್ಲಸುತ್ರಾರುವ ಅಗಿುಗಳಂತ ಕಂಡರು.
ಯಾವುದ ೋ ಪಾರಣಿಗಳಿಂದಲು ಕ ಣಕಲು ಅಸಾಧಾರಾಗಿದದ,

1039
1040
ದ ೋವದಾನವರಿಂದ ಗೌರವಿಸಲಪಟ್ಟಿದದ ಅವರಿಬಬರೊ ಲ ೊೋಕಗಳ
ಹತವನುು ಬಯಸಿ ಆ ಅಸರಗಳ ತ ೋರ್ಸಿನುು ತಣಿಸಲು ಬಂದಿದದರು.

ಋಷ್ಠಗಳು ಹ ೋಳಿದರು:

“ಈ ಹಂದ ಆಗಿಹ ೊೋಗಿದದ ನಾನಾಶ್ಸರಗಳನುು


ತ್ರಳಿದುಕ ೊಂಡಿದದ ಮಹಾರಥರು ಈ ಅಸರವನುು ಮನುಷ್ಾರ
ಮೋಲ ಎಂದೊ ಪ್ರರ್ೋಗಿಸಿರಲ್ಲಲಿ!”

ಅಗಿುಸಮತ ೋರ್ಸಿಿನ ಅವರಿೋವಣರನುು ನ ೊೋಡಿದ ೊಡನ ಯೋ ತವರ ಮಾಡಿ


ನರಶಾದೊಣಲ ಧನಂರ್ಯನು ತನು ದಿವಾ ಶ್ರವನುು
ಉಪ್ಸಂಹಾರಗ ೊಳಿಸಿದನು. ಮಾತನಾಡುವವರಲ್ಲಿ ಶ ರೋಷ್ಿನಾದ
ಅವನು ಕ ೈಮುಗಿದು ಆ ಋಷ್ಠಗಳಿಗ ಹ ೋಳಿದನು:

“ಅಸರದಿಂದ ಅಸರವು ಪ್ರಶ್ಮನಗ ೊಳುಲ್ಲ ಎಂದ ೋ ನಾನು


ಇದನುು ಪ್ರರ್ೋಗಿಸಿದ ದನು. ಈ ಪ್ರಮಾಸರವನುು ಹಂದ
ತ ಗ ದುಕ ೊಂಡಿದ ದೋ ಆದರ ಪಾಪ್ಕಮಿಣ ದೌರಣಿಯು ಅಸರದ
ತ ೋರ್ಸಿಿನಿಂದ ನಮಮಲಿರನೊು ಅಶ ೋಷ್ವಾಗಿ
ಭಸಮಮಾಡಿಬಿಡುತಾಾನ ಎನುುವುದು ನಿಶ್ಚಯ! ಈ
ಸಂದಭಣದಲ್ಲ ನಮಮ ಮತುಾ ಲ ೊೋಕಗಳ ಸವಣಥಾ ಹತವನುು

1041
ಗಮನದಲ್ಲಿಟುಿಕ ೊಂಡು ದ ೋವಸಂಕಾಶ್ರಾದ ನಿೋವಿಬಬರೊ
ಇದನುು ಬಗ ಹರಿಸಬ ೋಕಾಗಿದ .”

ಹೋಗ ಹ ೋಳಿ ಧನಂರ್ಯನು ಯುದಧದಲ್ಲಿ ದ ೋವತ ಗಳಿಗೊ ಹಂದ


ತ ಗ ದುಕ ೊಳುಲು ಕಷ್ಿಕರವಾದ ಆ ಅಸರವನುು ಪ್ುನಃ ಹಂದ
ತ ಗ ದುಕ ೊಂಡನು. ರಣದಲ್ಲಿ ಪ್ರರ್ೋಗಿಸಿದ ಆ ಪ್ರಮಾಸರವನುು ಹಂದ
ತ ಗ ದುಕ ೊಳುಲು ಪಾಂಡವ ಅರ್ುಣನನಲಿದ ೋ ಸಾಕ್ಷಾತ್ ಶ್ತಕರತುವಿಗೊ
ಸಾಧಾವಾಗುತ್ರಾರಲ್ಲಲಿ. ಬರಹಮತ ೋರ್ಸಿಿನಿಂದ ಹುಟ್ಟಿದದ ಅದನುು
ಅಕೃತಾತಮನು ಪ್ರರ್ೋಗಿಸಿದರ ಬರಹಮಚಯಣವರತದಲ್ಲಿದದವನ
ಹ ೊರತಾಗಿ ಬ ೋರ ಯಾರಿಗೊ ಅದನುು ಹಂದ ತ ಗ ದುಕ ೊಳುಲು
ಸಾಧಾವಾಗುವುದಿಲಿ. ಬರಹಮಚಯಣವರತನಿಷ್ಿನಾಗಿರದವನು ಅದನುು
ಪ್ರರ್ೋಗಿಸಿ ಪ್ುನಃ ಹಂದ ತ ಗ ದುಕ ೊಳುಲು ಪ್ರಯತ್ರುಸಿದರ
ಅನುಯಾಯಿಗಳ ಂದಿಗ ಅವನ ಶ್ರವನುು ಅದು ಕತಾರಿಸಿಬಿಡುತಾದ .
ಅರ್ುಣನನು ಬರಹಮಚಾರಿಯಾಗಿದದನು. ವರತನಿರತನಾಗಿದದನು.
ಮಹಾಕಷ್ಿಗಳನುು ಪ್ಡ ದಿದಾದಗಲೊ ಪ್ರಮ ವಾಸನಗಳು
ಬಂದಿದಾದದರೊ ಆ ಅಸರವನುು ಇದೊವರ ಗ ಪ್ರರ್ೋಗಿಸದ ೋ ಇದದನು.
ಅಂತಹ ಸತಾವರತಧರ ಶ್ ರ ಬರಹಮಚಾರಿ ಮತುಾ ಗುರುವನುು
ಅನುಸರಿಸುತ್ರಾದದ ಪಾಂಡವ ಅರ್ುಣನನು ಆ ಅಸರವನುು ಪ್ುನಃ
ಹಂದ ತ ಗ ದುಕ ೊಂಡನು.
1042
ದೌರಣಿಯೊ ಕೊಡ ತನು ಎದುರು ನಿಂತ್ರದದ ಆ ಇಬಬರು ಋಷ್ಠಗಳನುು
ನ ೊೋಡಿ ಯುದಧದಲ್ಲಿ ಪ್ರರ್ೋಗಿಸಿದದ ಆ ಘೊೋರ ಅಸರವನುು ಪ್ುನಃ
ಹಂದ ತ ಗ ದುಕ ೊಳುಲು ಶ್ಕಾನಾಗಲ್ಲಲಿ. ಸಂಯುಗದಲ್ಲಿ ಆ
ಪ್ರಮಾಸರವನುು ಪ್ರತ್ರಸಂಹಾರಮಾಡಲು ಅಶ್ಕಾನಾದ ದೌರಣಿಯು
ದಿೋನಮನಸೆನಾಗಿ ದ ವೈಪಾಯನನಿಗ ಹ ೋಳಿದನು:

“ಮುನ ೋ! ಭಿೋಮಸ ೋನನನ ಭಯದಿಂದ ಉತಾಮ ವಾಸನದಿಂದ


ಆತಣನಾಗಿ ಪಾರಣತಾರಣವನುುಳಿಸಿಕ ೊಳುುವುದಕಾೆಗಿ ಈ
ಅಸರವನುು ನಾನು ಪ್ರರ್ೋಗಿಸಿದ . ಭಿೋಮಸ ೋನನು
ಸಂಯುಗದಲ್ಲಿ ಅಧಮಣದಿಂದ ಮತುಾ ಮಿಥಾಾಚಾರ
ಮೋಸದಿಂದ ಧಾತಣರಾಷ್ರನನುು ಸಂಹರಿಸಿದನು.
ಆದುದರಿಂದ ಅಕೃತಾತಮನಾದ ನಾನು ಈ ಅಸರವನುು
ಪ್ರಕಟ್ಟಸಿದ ನು. ಆದರ ಈಗ ಈ ಅಸರವನುು ಉಪ್ಸಂಹಾರ
ಮಾಡಲು ನಾನು ಶ್ಕಾನಿಲಿ. ಪಾಂಡವರಿಲಿದಂತಾಗಲ್ಲ ಎಂದು
ಹ ೋಳಿ ಅಗಿುತ ೋರ್ಸಿನುು ಅನುಮಂತ್ರರಸಿ ಈ ದುರಾಸದ ದಿವಾ
ಅಸರವನುು ನಾನು ಪ್ರಕಟ್ಟಸಿದ ನು. ಪಾಂಡವ ೋಯರ
ಅಂತಾವಾಗಲ ಂದು ಅಭಿಮಂತ್ರರಸಿದದ ಇದು ಇಂದು
ಪಾಂಡುಸುತರ ಲಿರನೊು ಜಿೋವಹೋನರನಾುಗಿ ಮಾಡುತಾದ .
ರ ೊೋಷಾವಿಷ್ಿ ಚ ೋತನದಿಂದ ರಣದಲ್ಲಿ ಪಾಥಣರನುು
1043
ವಧ ಮಾಡಲು ನಿಶ್ಚಯಿಸಿ ಈ ಅಸರವನುು ಸೃಷ್ಠಿಸಿದ ನಾನು
ಪಾಪ್ವನ ುಸಗಿದ ದೋನ !”

ವಾಾಸನು ಹ ೋಳಿದನು:

“ಮಗೊ! ಪಾಥಣ ಧನಂರ್ಯನೊ ಕೊಡ ಬರಹಮಶ್ರ


ಅಸರವನುು ತ್ರಳಿದಿದಾದನ . ಆದರ ರ ೊೋಷ್ದಿಂದ ಯುದಧದಲ್ಲಿ
ನಿನು ವಧ ಗ ಂದು ಇದನುು ಅವನು ಪ್ರರ್ೋಗಿಸಲ್ಲಲಿ. ರಣದಲ್ಲಿ
ನಿನು ಅಸರವನುು ಅಸರದಿಂದ ಪ್ರತ್ರಶ್ಮನಗ ೊಳಿಸುವ ಸಲುವಾಗಿ
ಅರ್ುಣನನು ಇದನುು ಪ್ರರ್ೋಗಿಸಿ ಪ್ುನಃ
ಪ್ರತ್ರಸಂಹಾರಗ ೊಳಿಸಿದಾದನ . ನಿನು ತಂದ ಯ ಉಪ್ದ ೋಶ್ದಿಂದ
ಬರಹಾಮಸರವನುು ಪ್ಡ ದುಕ ೊಂಡಿದದರೊ ಮಹಾಬಾಹು
ಧನಂರ್ಯನು ಕ್ಷತರಧಮಣದಿಂದ ವಿಚಲ್ಲತನಾಗಲ್ಲಲಿ. ಇಂತಹ
ಧೃತ್ರಮತನಾದ, ಸಾಧುವಾದ, ಸವಾಣಸರವಿದುವಾದ,
ಸತುಪರುಷ್ನಾದ ಅರ್ುಣನನನುು ಭಾರತೃ-ಬಂಧುಗಳ ಂದಿಗ
ವಧಿಸಲು ನಿೋನು ಏಕ ಬಯಸುತ್ರಾರುವ ? ಯಾವದ ೋಶ್ದಲ್ಲಿ
ಬರಹಮಶ್ರವು ಇನ ೊುಂದು ಪ್ರಮಾಸರದಿಂದ
ನಾಶ್ಗ ೊಳುುತಾದ ರ್ೋ ಆ ರಾಷ್ರದಲ್ಲಿ ಹನ ುರಡು ವಷ್ಣಗಳ
ಪ್ಯಣಂತ ಮಳ ಯು ಸುರಿಯುವುದಿಲಿ. ಇದ ೋ ಕಾರಣದಿಂದ

1044
ಮಹಾಬಾಹು ಪಾಂಡವನು ಶ್ಕ್ತಾವಂತನಾಗಿದದರೊ
ಪ್ರಜಾಹತವನುು ಬಯಸಿ ನಿನು ಈ ಅಸರವನುು
ವಿನಾಶ್ಗ ೊಳಿಸಲ್ಲಲಿ. ಪಾಂಡವರನುು, ರಾಷ್ರವನುು ಮತುಾ
ನಿನುನುು ಕೊಡ ಸದಾ ಸಂರಕ್ಷ್ಸಲ ೊೋಸುಗ ಈ ದಿವಾಾಸರವನುು
ಉಪ್ಸಂಹರಿಸು! ನಿನು ರ ೊೋಷ್ವು ತಣಿಯಲ್ಲ. ಪಾಥಣರು
ನಿರಾಮಯರಾಗಲ್ಲ. ರಾರ್ಷ್ಠಣ ಪಾಂಡವನು ಅಧಮಣದಿಂದ
ಯಾರನೊು ರ್ಯಿಸಲು ಇಚಿೆಸುವವನಲಿ. ನಿನು ಶ್ರಸಿಿನಲ್ಲಿ
ಇರುವ ಮಣಿಯನುು ಇವರಿಗ ಕ ೊಟುಿಬಿಡು. ಇದನುು
ತ ಗ ದುಕ ೊಂಡು ಪ್ರತ್ರಯಾಗಿ ಪಾಂಡವರು ನಿನು ಪಾರಣವನುು
ನಿೋಡುತಾಾರ .”

ದೌರಣಿಯು ಹ ೋಳಿದನು:

“ಇದೊವರ ಗ ಪಾಂಡವರು ಸಂಗರಹಸಿಟ್ಟಿಕ ೊಂಡಿರುವ


ರತುಗಳಿಗಿಂತ ಮತುಾ ಕೌರವಾನ ಸಂಪ್ತ್ರಾಗಿಂತ ನನು ಈ
ಮಣಿಯು ಹ ಚಿಚನ ಮೌಲಾದಾದಗಿದ . ಈ ಮಣಿಯನುು
ಧರಿಸಿದವನಿಗ ಶ್ಸರ-ವಾಾಧಿ-ಹಸಿವ ಮತುಾ ಆಶ್ರಯಗಳ
ಭಯವಿರುವುದಿಲಿ. ದ ೋವತ ಗಳ, ದಾನವರ, ನಾಗಗಳ
ಅಥವಾ ಯಾರ ಭಯವೂ ಇರುವುದಿಲಿ. ರಾಕ್ಷಸರ

1045
ಭಯವಿರುವುದಿಲಿ ಮತುಾ ತಸೆರ ಭಯವಿರುವುದಿಲಿ. ಇಂತಹ
ವಿೋಯಣವುಳು ಮಣಿಯನುು ನಾನು ಎಂದೊ
ಬಿಟುಿಕ ೊಡುವುದಿಲಿ! ಹೋಗಿದದರೊ ಭಗವಾನನಾದ ನಿೋನು
ಹ ೋಳಿದ ಕಾಯಣವನುು ಮಾಡಬ ೋಕಾಗಿದ . ನಾನು ಮತುಾ ನನು
ಮಣಿಯು ಇಲ್ಲಿವ . ಆದರ ಈ ಜ ೊಂಡುಹುಲುಿ ಮಾತರ
ಪಾಂಡವ ೋಯರ ಗಭಣಗಳ ಮೋಲ ಬಿೋಳುತಾದ . ಇದನುು
ಅಮೋರ್ಗ ೊಳಿಸಲು ನನಗ ಸಾಧಾವಿಲಿ!”

ವಾಾಸನು ಹ ೋಳಿದನು:

“ಹಾಗ ಯೋ ಮಾಡು! ಎಂದೊ ನಿನು ಬುದಿಧಯನುು ಬ ೋರ


ಕಾಯಣಗಳಲ್ಲಿ ತ ೊಡಗಿಸಬ ೋಡ. ಪಾಂಡವ ೋಯರ ಗಭಣಗಳಲ್ಲಿ
ಇದನುು ವಿಸಜಿಣಸಿ ಶಾಂತನಾಗು!”

ದ ವೈಪಾಯನನ ಮಾತನುು ಕ ೋಳಿ ತುಂಬಾ ಆತುರದಲ್ಲಿದದ ಅಶ್ವತಾಾಮನು


ಆ ಪ್ರಮಾಸರವನುು ಗಭಣಗಳ ಮೋಲ ಪ್ರರ್ೋಗಿಸಿದನು.

ಕೃಷ್ಣನು ಅಶ್ವತಾಾಮನನುು ಶ್ಪ್ತಸಿದುದು


ಆ ಪಾಪ್ಕಮಿಣಯು ಅಸರವನುು ವಿಸೃಜಿಸುದುದನುು ತ್ರಳಿದು
ಹೃಷ್ಠೋಕ ೋಶ್ನು ಹಷ್ಣಗ ೊಂಡು ದೌರಣಿಗ ಈ ಮಾತನಾುಡಿದನು:

1046
“ಗಾಂಡಿೋವಧನಿವಯ ಸ ೊಸ ವಿರಾಟನ ಮಗಳು ಹಂದ
ಉಪ್ಪ್ಿವಾಕ ೆ ಹ ೊೋದಾಗ ವರತವಂತ ಬಾರಹಮಣನ ೊೋವಣನು
ಅವಳನುು ನ ೊೋಡಿ ಹ ೋಳಿದದನು: “ಕುರುಗಳು
ಕ್ಷ್ೋಣಿಸಿಹ ೊೋಗುವಾಗ ನಿನು ಮಗನು ಹುಟುಿತಾಾನ .
ಗಭಣಸಾನಾಗಿರುವ ಇವನ ಹ ಸರು ಪ್ರಿಕ್ಷ್ತನ ಂದ ೋ
ಆಗುತಾದ !” ಆ ಸಾಧುವಿನ ಮಾತು ಸತಾವ ೋ ಆಗುತಾದ . ಅವಳ
ಮಗ ಪ್ರಿಕ್ಷ್ತನು ಪ್ುನಃ ವಂಶ್ಕರನಾಗುವನು.”

ಹೋಗ ಹ ೋಳಿದ ಸಾತವತಶ ರೋಷ್ಿ ಗ ೊೋವಿಂದನಿಗ ಪ್ರಮಕುಪ್ತತ ದೌರಣಿಯು


ಈ ಉತಾರವನಿುತಾನು:

“ಕ ೋಶ್ವ! ಪ್ಕ್ಷಪಾತದಿಂದ ಇದ ೋನು ನಿೋನು ಹ ೋಳುತ್ರಾರುವ ರ್ೋ


ಅದು ಹಾಗ ಆಗುವುದಿಲಿ! ನನು ಮಾತು ಅನಾಥಾ
ಆಗುವುದಿಲಿ. ನಿೋನು ಯಾರನುು ರಕ್ಷ್ಸಲು ಇಚಿೆಸುತ್ರಾರುವ ರ್ೋ
ಆ ವಿರಾಟಪ್ುತ್ರರಯ ಗಭಣದ ಮೋಲ ನಾನು ಪ್ರರ್ೋಗಿಸಿದ
ಅಸರವು ಈಗಾಗಲ ೋ ಬಿದಿದದ !”

ವಾಸುದ ೋವನು ಹ ೋಳಿದನು:

“ಪ್ರಮಾಸರದ ಪ್ತನವು ಅಮೋರ್ವಾಗುತಾದ . ಮೃತನಾಗಿ


ಹುಟುಿವ ಆ ಗಭಣವು ದಿೋರ್ಣ ಆಯುಸಿನುು ಪ್ಡ ಯುತಾಾನ .
1047
ನಿನುನಾುದರ ೊೋ ಸವಣ ಮನಿೋಷ್ಠಣರು ಕಾಪ್ುರುಷ್, ಪಾಪ್ತ,
ಪಾಪ್ಕಮಣಗಳನುು ಮಾಡಿದವ ಮತುಾ
ಬಾಲಜಿೋವಿತಘ್ರತಕನ ಂದೊ ತ್ರಳಿಯುತಾಾರ . ಆದುದರಿಂದ
ನಿೋನು ನಿನು ಪಾಪ್ಕಮಣದ ಫಲವನುು ಹ ೊಂದುತ್ರಾೋಯ.
ಮೊರು ಸಾವಿರ ವಷ್ಣಗಳು ಈ ಭೊಮಿಯಲ್ಲಿ
ಅಲ ಯುತ್ರಾೋಯ. ಆಗ ನಿನ ೊುಡನ ಯಾರೊ ಏನನೊು
ಮಾತನಾಡುವುದಿಲಿ. ನಿರ್ಣನಪ್ರದ ೋಶ್ಗಳಲ್ಲಿ
ಅಸಹಾಯಕನಾಗಿ ನಿೋನು ಅಲ ದಾಡುತ್ರಾೋಯ. ಕ್ಷುದರ! ಇನುು
ಮುಂದ ನಿೋನು ರ್ನರ ಮಧ ಾ ವಾಸಮಾಡಲಾರ ! ಕ್ತೋವು
ಮತುಾ ರಕಾದ ದುಗಣಂಧದಿಂದ ಕೊಡಿದ ನಿೋನು ದುಗಣ-
ಕಾಂತಾರಗಳಲ್ಲಿ ವಾಸಿಸುವ . ಸವಣವಾಾಧಿಸಮನಿವತನಾಗಿ
ಸಂಚರಿಸುತ್ರಾರುತ್ರಾೋಯ. ವಿೋರ ಪ್ರಿಕ್ಷ್ತನಾದರ ೊೋ ವಯಸೆನಾಗಿ
ವ ೋದವರತಗಳನುು ಪ್ಡ ಯುತಾಾನ . ಶಾರದವತ ಕೃಪ್ನಿಂದ
ಸವಾಣಸರಗಳನುು ಪ್ಡ ದುಕ ೊಳುುತಾಾನ . ಪ್ರಮಾಸರಗಳನುು
ತ್ರಳಿದುಕ ೊಂಡು ಕ್ಷತರಧಮಣದಲ್ಲಿದುದಕ ೊಂಡು ಆ
ಧಮಾಣತಮನು ಅರವತುಾ ವಷ್ಣಗಳು ವಸುಧ ಯನುು
ಪಾಲ್ಲಸುತಾಾನ . ಇನುುಮುಂದ ಆ ಮಹಾಬಾಹುವ ೋ
ಕುರುರಾರ್ನಾಗುತಾಾನ . ನಿೋನು ನ ೊೋಡುತ್ರಾರುವಂತ ಯೋ

1048
ಇವನು ಪ್ರಿಕ್ಷ್ತನ ಂಬ ಹ ಸರಿನ ನೃಪ್ತ್ರಯಾಗುತಾಾನ . ನನು
ತಪ್ಸಿಿನ ಮತುಾ ಸತಾದ ವಿೋಯಣವನುು ನ ೊೋಡು!”

ವಾಾಸನು ಹ ೋಳಿದನು:

“ನಮಮಲಿರನುು ಅನಾದರಿಸಿ ನಿೋನು ಈ


ದಾರುಣಕಮಣವನ ುಸಗಿದ ! ಸದಾಬರಹಮಣನಾಗಿದುದ ನಿೋನು ಈ
ರಿೋತ್ರ ನಡ ದುಕ ೊಂಡ ! ಕ್ಷುದರಕಮಿಣಯೋ! ಆದುದರಿಂದ
ದ ೋವಕ್ತೋಪ್ುತರನಾಡಿದ ಉತಾಮ ವಚನದಂತ ಯೋ
ನಡ ಯುತಾದ . ಅದರಲ್ಲಿ ಸಂಶ್ಯವ ೋ ಇಲಿ.”

ಅಶ್ವತಾಾಮನು ಹ ೋಳಿದನು:

“ಬರಹಮನ್! ನಾನು ಇನುುಮುಂದ ಮನುಷ್ಾರಲ್ಲಿ ನಿನ ೊುಡನ


ಮಾತರ ಇದುದಬಿಡುತ ೋಾ ನ . ಭಗವಾನ್ ಪ್ುರುಷ ೊೋತಾಮನು
ಹ ೋಳಿದುದು ಸತಾವಾಗಲ್ಲ!”

ಅಶ್ವತಾಾಮನ ಮಣಿಯನುು ದೌರಪ್ದಿಗ ಒಪ್ತಪಸಿದುದು


ಆಗ ದೌರಣಿಯು ಮಹಾತಮ ಪಾಂಡವರಿಗ ಮಣಿಯನಿುತುಾ, ಅವರ ಲಿರೊ
ನ ೊೋಡುತ್ರಾರಲು ವಿಮನಸೆನಾಗಿ ವನಕ ೆ ತ ರಳಿದನು. ಪಾಂಡವರೊ
ಕೊಡ ಶ್ತುರವನುು ನಾಶ್ಪ್ಡಿಸಿ, ದ ೊರೋಣಪ್ುತರನ ಸಹರ್ ಮಣಿಯನುು

1049
1050
ತ ಗ ದುಕ ೊಂಡು, ಗ ೊೋವಿಂದನನುು ಮುಂದಿರಿಸಿಕ ೊಂಡು
ಕೃಷ್ಣದ ವೈಪಾಯನ ಮತುಾ ಮಹಾಮುನಿ ನಾರದರ ೊಂದಿಗ ,
ಪ್ರ್ೋಪ್ವ ೋಶ್ಮಾಡಿದದ ದೌರಪ್ದಿಯ ಬಳಿಗ ತವರ ಮಾಡಿ ಧಾವಿಸಿದರು.
ಆಗ ಆ ಪ್ುರುಷ್ವಾಾರ್ರರು ಅನಿಲ ೊೋಪ್ಮ ಅಶ್ವಗಳ ಂದಿಗ
ದಾಶಾಹಣನ ೊಡಗೊಡಿ ಪ್ುನಃ ಶ್ಬಿರಕ ೆ ಬಂದರು. ತವರ ಮಾಡಿ ಆ
ಎರಡೊ ರಥಗಳಿಂದಿಳಿದು ಸವಯಂ ಆತಣರಾಗಿದದ ಮಹಾರಥರು
ಅತಾಂತ ಆತಣಳಾಗಿದದ ದೌರಪ್ದಿ ಕೃಷ ಣಯನುು ನ ೊೋಡಿದರು.
ಆನಂದರಹತಳಾಗಿ ದುಃಖ್ಶ ೋಖ್ಸಮನಿವತಳಾಗಿದದ ಅವಳನುು
ಸುತುಾವರ ದು ಪಾಂಡವರು ಕ ೋಶ್ವನ ೊಂದಿಗ ಕುಳಿತುಕ ೊಂಡರು. ಆಗ
ರಾರ್ನ ಅನುಜ್ಞ ಯಂತ ಮಹಾಬಲ ಭಿೋಮಸ ೋನನು ಅವಳಿಗ ಆ ದಿವಾ
ಮಣಿಯನಿುತುಾ ಈ ಮಾತನಾುಡಿದನು:

“ಭದ ರೋ! ಪ್ುತರಹಂತಕನನುು ಗ ದುದ ನಿನಗ ೊೋಸೆರ ತಂದಿರುವ


ಇದ ೊೋ ಈ ಮಣಿ! ಶ ೋಕವನುು ತ ೊರ ದು ಎದ ದೋಳು!
ಕ್ಷತರಧಮಣವನುು ಸಮರಿಸಿಕ ೊೋ! ಸಂಧಿಗಾಗಿ ವಾಸುದ ೋವನು
ಪ್ರಯಾಣಮಾಡುವಾಗ ನಿೋನು ಮಧುಘ್ರತ್ರನಿಗ ಈ
ಮಾತುಗಳನುು ಹ ೋಳಿದ ದ: “ನನಗ ಪ್ತ್ರಗಳಿಲಿ! ಪ್ುತರರಿಲಿ!
ಸಹ ೊೋದರರೊ ಇಲಿ! ರಾರ್ನ ೊಂದಿಗ ಶಾಂತ್ರಯನುು
ಬಯಸುವ ಗ ೊೋವಿಂದ ನಿೋನೊ ಕೊಡ ನನು ಪಾಲ್ಲಗಿಲಿ!”
1051
ಕಶತರಧಮಣಕ ೆ ಅನುರೊಪ್ ಈ ಧಿೋರ ವಾಕಾಗಳನುು ನಿೋನು
ಪ್ುರುಷ ೊೋತಾಮನ ೊಡನ ಹ ೋಳಿದ ದ. ಅದನುು ಸಮರಿಸಿಕ ೊೋ!
ರಾರ್ಾವನುು ಅಪ್ಹರಿಸಿದದ ಪಾಪ್ತ ದುರ್ೋಣಧನನು
ಹತನಾಗಿದಾದನ . ಚಡಪ್ಡಿಸುತ್ರಾದದ ದುಃಶಾಸನನ ರಕಾವನುು
ನಾನು ಕುಡಿದಿದ ದೋನ . ವ ೈರದ ಋಣವನುು ನಾವು
ಪ್ೊರ ೈಸಿದ ದೋವ . ನಮಮ ಮೋಲ ನಿಂದನಿೋಯ
ಮಾತುಗಳಾಾವುವೂ ಇಲಿ. ದ ೊರೋಣಪ್ುತರನನುು ಗ ದುದ
ಬಾರಹಮಣನ ನುುವ ಗೌರವದಿಂದ ಅವನನುು ಬಿಟುಿಬಿಟ ಿವು.
ಮಣಿಯನುು ತಾಜಿಸಿದ ಮತುಾ ಆಯುಧವನುು
ಭೊಮಿಯಮೋಲ್ಲಟಿ ಅವನ ಯಶ್ಸುಿ ಬಿದುದಹ ೊೋಗಿ
ಶ್ರಿೋರಮಾತರ ಉಳಿದುಕ ೊಂಡಿದ .”

ದೌರಪ್ದಿಯು ಹ ೋಳಿದಳು:

“ಪ್ುತರಋಣದಿಂದ ಮುಕಾಳಾಗಿದ ದೋನ . ಆ ಗುರುಪ್ುತರನು


ನನಗೊ ಗುರುವ ೋ. ಭಾರತ! ರಾರ್ನು ಈ ಮಣಿಯನುು
ಧರಿಸಲ್ಲ!”

ಆಗ ರಾರ್ನು ದೌರಪ್ದಿಯ ವಚನದಂತ ಗುರುವಿನ ಪ್ರಸಾದವ ಂದು


ಅದನುು ಸಿವೋಕರಿಸಿ ತನು ಶ್ರದಲ್ಲಿ ಧರಿಸಿಕ ೊಂಡನು. ಪ್ರಭು

1052
ಮಹಾರಾರ್ನು ಆ ದಿವಾ ಶ ರೋಷ್ಿ ಮಣಿಯನುು ಶ್ರದಲ್ಲಿ ಧರಿಸಿ ಮೋಲ
ಚಂದರನಿರುವ ಪ್ವಣತದಂತ ಶ ೋಭಿಸಿದನು. ಆಗ
ಪ್ುತರಶ ೋಕಾತಣಳಾಗಿದದ ಮನಸಿವನಿೋ ಕೃಷ ಣಯು ಮೋಲ ದದಳು.

ಕೃಷ್ಣನು ಯುಧಿಷ್ಠಿರನಿಗ ರುದರನ ಮಹಾತ ಮಯನುು


ತ್ರಳಿಸಿದುದು
ಮಲಗಿದದ ಸವಣಸ ೋನ ಗಳ ಆ ಮೊವರು ಮಹಾರಥರಿಂದ
ಹತವಾದವ ಂದು ಶ ೋಕ್ತಸುತ್ರಾದದ ರಾಜಾ ಯುಧಿಷ್ಠಿರನು ದಾಶಾಹಣನಿಗ
ಹ ೋಳಿದನು:

“ಕೃಷ್ಣ! ಅಕ್ತಿಷ್ಿಕಮಿಣಗಳಾಗಿದದ ನನು ಮಹಾರಥ


ಪ್ುತರರ ಲಿರೊ ಕ್ಷುದರ ಪಾಪ್ತ ದೌರಣಿಯಿಂದ ಹ ೋಗ
ಹತರಾದರು? ಹಾಗ ಯೋ ಕೃತಾಸರರಾಗಿದದ, ಸಹಸರಶ್ತ
ರ್ೋಧರ ೊಂದಿಗ ಹ ೊೋರಾಡಬಲಿವರಾಗಿದದ ದುರಪ್ದನ
ಮಕೆಳ ಕೊಡ ದ ೊರೋಣಪ್ುತರನಿಂದ ಹತರಾದರು. ರಣದಲ್ಲಿ
ಮಹ ೋಷಾವಸ ದ ೊರೋಣನು ಯಾರ ಕಡ ಮುಖ್ವನುು ಕೊಡ
ತ್ರರುಗಿಸುತ್ರಾರಲ್ಲಲಿವೋ ಅಂತಹ ರಥಶ ರೋಷ್ಿ
ಧೃಷ್ಿದುಾಮುನನುು ಅವನು ಹ ೋಗ ಸಂಹರಿಸಿದನು?
ಏಕಾಂಗಿಯಾಗಿ ಶ್ಬಿರದಲ್ಲಿದದ ಎಲಿರನೊು ವಧಿಸಿದ ಆ

1053
ಗುರುಸುತನು ಯಾವ ಕಮಣವನುು ಮಾಡಿ ಆ ಶ್ಕ್ತಾಯನುು
ಪ್ಡ ದನು?”

ವಾಸುದ ೋವನು ಹ ೋಳಿದನು:

“ದೌರಣಿಯು ದ ೋವದ ೋವನಿಗೊ ಈಶ್ವರನಾದ ಅವಾಯನನುು


ಶ್ರಣು ಹ ೊೋದನು. ಅದರಿಂದಾಗಿ ಅವನ ೊಬಬನ ೋ
ಅನ ೋಕರನುು ಸಂಹರಿಸಬಲಿವನಾದನು. ಮಹಾದ ೋವನು
ಪ್ರಸನುನಾದರ ಅಮೃತತವವನೊು ದಯಪಾಲ್ಲಸುವನು.
ಗಿರಿೋಶ್ನು ಇಂದರನನೊು ಸ ೊೋಲ್ಲಸುವಂತಹ ವಿೋಯಣವನುು
ಕ ೊಡುತಾಾನ . ನಾನು ಮಹಾದ ೋವನನುು ತತಾವಶ್ಃ
ತ್ರಳಿದುಕ ೊಂಡಿದ ದೋನ . ಹಂದ ಅವನು ಮಾಡಿದ ಅನ ೋಕ
ಕಮಣಗಳ ನನಗ ತ್ರಳಿದಿವ . ಭೊತಗಳ ಆದಿ, ಮಧಾ ಮತುಾ
ಅಂತಾಗಳು ಅವನ ೋ! ಅವನಿಂದಲ ೋ ಈ ರ್ಗತ ಲ
ಾ ಿವೂ
ಕಮಣಗಳಲ್ಲಿ ತ ೊಡಗಿವ . ಪ್ತತಾಮಹ ವಿಭುವು ಭೊತಗಳನುು
ಸೃಷ್ಠಿಸಲು ಇಚಿೆಸಿದಾಗ ಪ್ರಪ್ರಥಮವಾಗಿ ಇವನನ ುೋ ನ ೊೋಡಿ
“ಕೊಡಲ ೋ ಭೊತಗಳನುು ಸೃಷ್ಠಿಸು!” ಎಂದು ಹ ೋಳಿದನು.
ಮಹಾತಪ್ಸಿವ ಹರಿಕ ೋಶ್ನು ಹಾಗ ಯೋ ಆಗಲ ಂದು ಹ ೋಳಿ
ತಾನು ಸೃಷ್ಠಿಸಿದ ಭೊತಗಳಲ್ಲಿ ದ ೊೋಷ್ಗಳನ ುೋ ಕಂಡು

1054
ನಿೋರಿನಲ್ಲಿ ಮುಳುಗಿ ದಿೋರ್ಣಕಾಲ ತಪ್ಸಿನುು ತಪ್ತಸಿದನು.
ಮಹಾಕಾಲದವರ ಗ ಪ್ರತ್ರೋಕ್ಷ ಯಲ್ಲಿದದ ಪ್ತತಾಮಹನು
ಇನ ೊುಬಬ ಸವಣಭೊತಗಳ ಸೃಷಾಿರನನುು ಮನಸಿಿನಿಂದಲ ೋ
ಸೃಷ್ಠಿಸಿದನು. ನಿೋರಿನಲ್ಲಿ ಮಗುನಾಗಿರುವ ಗಿರಿೋಶ್ನನುು ನ ೊೋಡಿ
ಅವನು ತಂದ ಗ “ನನಗ ಅಗರರ್ನಾದವನು ಅನಾನಿದದರ ನಾನು
ಪ್ರಜ ಗಳನುು ಸೃಷ್ಠಿಸುವುದಿಲಿ!” ಎಂದನು. ಅವನಿಗ ಪ್ತತನು
“ನಿನು ಅಗರರ್ನಾಗಿ ಇನ ೊುಬಬ ಪ್ುರುಷ್ನಿಲಿ. ಸಾಾಣುವಾದರ ೊೋ
ರ್ಲದಲ್ಲಿ ಮಗುನಾಗಿದಾದನ . ನಿಶ್ಚಂತ ಯಿಂದ ಸೃಷ್ಠಿಯನುು
ಮಾಡು!” ಎಂದನು. ಅವನು ಏಳುಪ್ರಕಾರದ ಭೊತಗಳನೊು,
ದಕ್ಷಾದಿ ಪ್ರಜಾಪ್ತ್ರಗಳನೊು ಸೃಷ್ಠಿಸಿ ಎಲಿವನೊು ನಾಲುೆ
ಪ್ರಕಾರವಾಗಿ ವಿಂಗಡಿಸಿದನು. ಪ್ರಜ ಗಳ ಲಿವೂ
ಸೃಷ್ಠಿಯಾದ ೊಡನ ಯೋ ಹಸಿದು ಪ್ರಜಾಪ್ತ್ರಯನ ುೋ ತ್ರನುಲು
ಬಯಸಿ ಧಾವಿಸಿದವು. ಭಕ್ಷಣ ಯಾಗುವವನ ಂಬ ಭಯದಿಂದ
ಶ್ರಣಾಥಿಣಯಾಗಿ ಅವನು ಪ್ತತಾಮಹನ ಬಳಿಸಾರಿ
“ಭಗವಾನ್! ಇವರಿಂದ ನನನುು ರಕ್ಷ್ಸಬ ೋಕು ಮತುಾ
ಇವುಗಳಿಗ ವೃತ್ರಾಗಳನುು ವಿಧಿಸಬ ೋಕು” ಎಂದು
ಕ ೋಳಿಕ ೊಂಡನು. ಆಗ ಅವನು ಅವುಗಳಿಗ ಅನು, ಔಷ್ಧಿ
ಮದಲಾದ ಸಾಾವರ ಪ್ದಾಥಣಗಳನೊು, ಬಲಶಾಲ್ಲೋ

1055
ರ್ಂಗಮ ಪಾರಣಿಗಳಿಗ ದುಬಣಲ ಪಾರಣಿಗಳನೊು ವಿಧಿಸಿದನು.
ಅನುಗಳನುು ಪ್ಡ ದ ಪ್ರಜ ಗಳು ತುಷ್ಿರಾಗಿ ಹಂದಿರುಗಿ,
ಪ್ತರೋತ್ರಮತಾರಾಗಿ ತಮಮ ತಮಮ ರ್ೋನಿಗಳಲ್ಲಿ ವೃದಿಧಸಿದರು.
ಪ್ರಜಾಸಂಕುಲಗಳು ವೃದಿಧಸುತ್ರಾರಲು ಮತುಾ ಲ ೊೋಕಗುರುವು
ತುಷ್ಿನಾಗಿರಲು ಜ ಾೋಷ್ಿನು ನಿೋರಿನಿಂದ ಮೋಲ ದುದ
ಪ್ರಜಾಗಣಗಳನುು ನ ೊೋಡಿದನು. ಬಹುರೊಪ್ತೋ ಪ್ರಜ ಗಳು
ತಮಮದ ೋ ತ ೋರ್ಸಿಿನಿಂದ ವೃದಿಧಸುತ್ರಾರುವುದನುು ನ ೊೋಡಿ
ಭಗವಾನ್ ರುದರನು ಕ ೊರೋಧದಿಂದ ತನು ಲ್ಲಂಗವನುು ಕ್ತತುಾ
ಬಿಸುಟನು. ಹಾಗ ಬಿಸುಟ ಲ್ಲಂಗವು ಭೊಮಿಯಲ್ಲಿಯೋ
ಪ್ರತ್ರಷ್ಠಿತವಾಯಿತು. ಅವನನುು ಶಾಂತಗ ೊಳಿಸಲ ೊೋಸುಗ
ಅವಾಯ ಬರಹಮನು ಈ ಮಾತನಾುಡಿದನು: “ಶ್ವಣ!
ಬಹಳಕಾಲ ನಿೋರಿನಲ್ಲಿದುದಕ ೊಂಡು ನಿೋನು ಏನು ಮಾಡಿದ ?”
“ಇನ ೊುಬಬನಿಂದ ಈ ಪ್ರಜ ಗಳು ಸೃಷ್ಠಿಸಲಪಟ್ಟಿದಾದರ . ಈಗ
ಇದರಿಂದ ನಾನ ೋನು ಮಾಡಲ್ಲ? ಪ್ತತಾಮಹ!
ಪ್ರಜ ಗಳಿಗ ೊೋಸೆರವಾಗಿ ನಾನು ತಪ್ಸುಿಮಾಡಿ ಅನುವನುು
ಪ್ಡ ದುಕ ೊಂಡ ನು. ಪ್ರಜ ಗಳು ಸತತವಾಗಿ
ಪ್ರಿವತಣನ ಗ ೊಳುುವಂತ ಔಷ್ಧಿಗಳ
ಪ್ರಿವತ್ರಣಸುತ್ರಾರುತಾವ .” ಕ ೊೋಪ್ದಿಂದ ಹೋಗ ಹ ೋಳಿ

1056
ಮಹಾತಪ್ಸಿವ ಭವನು ವಿಮನಸೆನಾಗಿ ತಪ್ಸಿನುು ತಪ್ತಸಲು
ಮುಂರ್ವಂತ ಗಿರಿಯ ತಪ್ಪಲ್ಲಗ ಹ ೊರಟು ಹ ೊೋದನು.

ದ ೋವಯುಗವು ಮುಗಿಯಲು ದ ೋವತ ಗಳು


ವ ೋದಪ್ರಮಾಣಾನುಸಾರವಾಗಿ ವಿಧಿವತಾಾಗಿ ಯಜ್ಞವನುು
ಮಾಡಲು ಬಯಸಿ ಸಂಕಲಪಗ ೊಂಡರು. ಅವಾಗರ ದ ೋವತ ಗಳು
ಯಜ್ಞ ೊೋಚಿತ ಪ್ರದ ೋಶ್ವನೊು, ಹವಿಸುಿಗಳನೊು, ದರವಾಗಳನೊು,
ಯಜ್ಞಸಾಧನಗಳನೊು ಸಿದಧಪ್ಡ ಸಿಕ ೊಂಡರು. ದ ೋವತ ಗಳಿಗ
ರುದರನು ಎಲ್ಲಿರುವನ ಂದು ತ್ರಳಿಯದ ೋ ಇದುದದರಿಂದ ಅವರು
ದ ೋವ ಸಾಾಣುವಿಗ ಹವಿಭಾಣಗವನುು ಕಲ್ಲಪಸಲ್ಲಲಿ. ಹಾಗ
ಅಮರರು ಯಜ್ಞದಲ್ಲಿ ತನಗ ಹವಿಭಾಣಗವನುು ಕಲ್ಲಪಸದ ೋ
ಇರಲು ಕೃತ್ರಾವಾಸ ಶ್ವನು ಅವರನುು ದಂಡಿಸಲು ಬಯಸಿ
ಮದಲು ಧನುಸಿನುು ಸೃಷ್ಠಿಸಿದನು. ಲ ೊೋಕಯಜ್ಞ,
ಕ್ತರಯಾಯಜ್ಞ, ಸನಾತನ ಗೃಹಯಜ್ಞ, ಪ್ಂಚಭೊತಮಯ ಯಜ್ಞ
ಮತುಾ ಐದನ ಯದು ಮನುಷ್ಾ ಯಜ್ಞ. ಯಜ್ಞ ೈಷ್ಠೋ ಕಪ್ದಿಣಯು
ಲ ೊೋಕಯಜ್ಞದಿಂದ ಧನುಸಿನುು ನಿಮಿಣಸಿದನು. ಅವನು
ಸೃಷ್ಠಿಸಿದ ಧನುಸುಿ ಐದು ಮಾರುಗಳಷ್ುಿ ಉದದವಾಗಿತುಾ.
ವಷ್ಟಾೆರವ ೋ ಅವನ ಧನುಸಿಿನ ಮೌವಿಣಯಾಯಿತು. ನಾಲುೆ
ಯಜ್ಞಾಂಗಗಳು ಅವನ ಕವಚಗಳಾದವು. ಆಗ ಕುರದಧನಾದ
1057
ಮಹಾದ ೋವನು ಕಾಮುಣಕವನ ುತ್ರಾಕ ೊಂಡು ದ ೋವತ ಗಳು ಎಲ್ಲಿ
ಸ ೋರಿದದರ ೊೋ ಅಲ್ಲಿಗ ಬಂದನು. ಆ ಬರಹಮಚಾರಿ ಅವಾಯನು
ಹಡಿದ ಕಾಮುಣಕವನುು ನ ೊೋಡಿ ದ ೋವಿೋ ಪ್ೃಥಿವಯು
ವಾಥ ಪ್ಟಿಳು ಮತುಾ ಪ್ವಣತಗಳು ನಡುಗಿದವು. ಪ್ವನನು
ಬಿೋಸಲ್ಲಲಿ. ಅಗಿುಯು ಪ್ರರ್ವಲ್ಲಸಲ್ಲಲಿ. ಆಕಾಶ್ದಲ್ಲಿ
ನಕ್ಷತರಮಂಡಲವು ಸಂವಿಗುಗ ೊಂಡು ಸುತಾತ ೊಡಗಿತು.
ಭಾಸೆರನು ಹ ೊಳ ಯಲ್ಲಲಿ. ಚಂದರನು ತನು ಮಂಡಲವನ ುೋ
ಬಿಟುಿ ಬಂದನು. ಸವಣ ಆಕಾಶ್ವೂ ಕತಾಲ ಯಿಂದ
ತುಂಬಿಕ ೊಂಡಿತು. ಉದಿವಗುರಾದ ದ ೋವತ ಗಳಿಗ
ವಿಷ್ಯವ ೋನ ಂದ ೋ ತ್ರಳಿಯಲ್ಲಲಿ. ಅವರಿಗ ಯಜ್ಞವ ೋ
ಕಾಣುತ್ರಾರಲ್ಲಲಿ. ವ ೋದಗಳು ಹ ೊಳ ಯಲ್ಲಲಿ. ಆಗ ರುದರನು ಆ
ಯಜ್ಞದ ಹೃದಯಕ ೆ ಬಾಣದಿಂದ ಹ ೊಡ ದನು.
ಯಜ್ಞನಾದರ ೊೋ ಜಿಂಕ ಯ ರೊಪ್ತಾಳಿ ಅಗಿುರ್ಂದಿಗ
ಪ್ಲಾಯನಮಾಡಿದನು. ಅವನು ಅದ ೋರೊಪ್ದಿಂದ
ಆಕಾಶ್ವನುು ಸ ೋರಿ ಪ್ರಕಾಶ್ಸಿದನು. ರುದರನೊ ನಭಸಾಲದಲ್ಲಿ
ಅದನುು ಹಂಬಾಲ್ಲಸಿ ಹ ೊೋದನು. ಯಜ್ಞನು
ಹ ೊರಟುಹ ೊೋಗಲು ಏನೊ ತ್ರಳಿಯದ ಸುರರು
ಸಂಜ್ಞಾಹೋನರಾದರು. ಸಂಜ್ಞ ಗಳನುು ಕಳ ದುಕ ೊಂಡ

1058
ದ ೋವತ ಗಳಿಗ ಏನೊ ತ್ರಳಿಯದಾಯಿತು. ಕುರದಧ ತರಯಂಬಕನು
ಧನುಸಿಿನ ತುದಿಯಿಂದ ಸವಿತುವಿನ ಬಾಹುಗಳನೊು, ಭಗನ
ಕಣುಣಗಳನೊು, ಪ್ೊಷ್ಣನ ಹಲುಿಗಳನೊು ಕ್ತತುಾಹಾಕ್ತದನು. ಆಗ
ಎಲಿ ದ ೋವತ ಗಳ ಯಜ್ಞಾಂಗಗಳ ಓಡಿ ಹ ೊೋದರು.
ಕ ಲವರು ಅಲ್ಲಿಯೋ ತಲ ತ್ರರುಗಿ ಪಾರಣಹ ೊೋದವರಂತ
ಬಿದದರು. ಓಡಿಹ ೊೋಗುತ್ರಾದದ ಅವರ ಲಿರನೊು ಶ್ತ್ರಕಂಠನು
ಅವಹ ೋಳನ ಮಾಡುತಾಾ ಧನುಸಿಿನ ತುದಿಯನುು ಮುಂದ
ಚಾಚಿ ದ ೋವತ ಗಳನುು ತಡ ದನು. ಆಗ ಅಮರರಿಂದ
ಪ ರೋರಿತಳಾದ ವಾಣಿಯು ಧನುಸಿಿನ ಮೌವಿಣಯನುು
ಕತಾರಿಸಿದಳು. ಮೌವಿಣಯು ತುಂಡಾಗಲು ಆ ಧನುಸುಿ
ಒಡನ ಯೋ ಮೋಲಕ ೆ ಚಿಮಿಮ ನ ಟಿನ ನಿಂತ್ರತು. ಧನುಸಿಿನಿಂದ
ವಿಹೋನನಾದ ದ ೋವಶ ರೋಷ್ಿನನುು ಆಗ ದ ೋವತ ಗಳು
ಯಜ್ಞನ ೊಂದಿಗ ಶ್ರಣು ಹ ೊಕೆರು. ಪ್ರಭುವು ಅವರನುು
ಕ್ಷಮಿಸಿದನು. ಆಗ ಪ್ರಸನುನಾದ ಭಗವಾನನು ತನು
ಕ ೊೋಪ್ವನುು ರ್ಲಾಶ್ಯದಲ್ಲಿ ಬಿಸುಟನು. ಅದು
ಬಡವಾಗಿುಯಾಗಿ ನಿತಾವೂ ಸಮುದರವನುು ಒಣಗಿಸುತ್ರಾರುತಾದ .
ಅವನು ಭಗನ ಕಣುಣಗಳನೊು, ಸವಿತುವಿನ ಬಾಹುಗಳನೊು,
ಪ್ೊಷ್ಣನ ಹಲುಿಗಳನೊು ಮತುಾ ಯಜ್ಞನನೊು

1059
ಹಂದಿರುಗಿಸಿದನು. ಅನಂತರ ಸವಣವೂ ಪ್ುನಃ
ಸವಸಾವಾಯಿತು. ಎಲಿ ಯಜ್ಞಗಳಲ್ಲಿಯೊ ದ ೋವತ ಗಳು
ಮಹಾದ ೋವನಿಗ ಹವಿಸಿಿನ ಭಾಗವನುು ಕಲ್ಲಪಸಿದರು.

ಅವನು ಕುರದಧನಾದರ ಸವಣ ಭುವನಗಳ ಅಸವಸಾವಾಗುತಾವ .


ಅವನು ಪ್ರಸನುನಾದರ ಪ್ುನಃ ಸವಸಾವಾಗುತಾವ .
ವಿೋಯಣವಾನ್ ದೌರಣಿಯ ಮೋಲ ಅವನು ಪ್ರಸನುನಾಗಿದದನು.
ಆದುದರಿಂದಲ ೋ ನಿನು ಮಹಾರಥ ಪ್ುತರರ ಲಿರೊ, ಅನಾ
ಅನ ೋಕ ಶ್ ರರೊ, ಅನುಯಾಯಿಗಳ ಂದಿಗ ಪಾಂಚಾಲರೊ
ಅವನಿಂದ ಹತರಾದರು. ದೌರಣಿಯು ತನು ಪ್ರಾಕರಮದಿಂದ
ಇದನುು ಮಾಡಲ್ಲಲಿ. ಆದುದರಿಂದ ಇದನುು ಮನಸಿಿಗ
ಹಚಿಚಕ ೊಳುಬ ೋಡ. ಮಹಾದ ೋವನ ಪ್ರಸಾದವ ಂದು ತ್ರಳಿದು
ಅನಂತರದ ಕಾಯಣಗಳನುು ಮಾಡು!”

1060

You might also like