You are on page 1of 120

ಅದೃಶ್ಯನಾದ ಅಪರಾಧಿ

[ ಪತ್ತೇದಾರಿ ಕಾದಂಬರಿ]

ಎಸ್ . ಎನ್ . ಗುರುರಾಜಾಚಾರ

ಪ್ರಕಾಶಕರು :

ಎಂ . ಕೆ. ರಾಜರತ್ನಂಶೆಟ್ಟಿ

ಶ್ರೀ ನಾ ಮ ನ ಹೈ ಸ್ , ಬು ಕ್ ಡಿ ಪೋ

ಬಳೇಪೇಟೆ, ಬೆಂಗಳೂರು ಸಿಟಿ

ಬೆಲೆ : 1 --4 -
ಅದೃಶ್ಯನಾದ ಅಪರಾಧ

ಲೇಖಕರು :

ಯಸ್ , ರ್ಎ , ಗುರುರಾಜಾಚಾರ್ಯ

ಪ್ರಕಾಶಕರು :

ಎಂ . ಕೆ. ರಾಜರತ್ನ೦ಶೆಟ್ಟ

ಶ್ರೀ ವಾಮನ ಪ್ರೆಸ್ ಬುಕ್ ಡಿಪೋ


ಬಳೇಪೇಟೆ, ಬೆಂಗಳೂರು ಸಿಟಿ

ಬೆಲೆ : 14 - 0
(ಈ ಪುಸ್ತಕದ ವಿಶಿಷ್ಟ ಹಕ್ಕು ಬಾಧ್ಯತೆಗಳು ಪ್ರಕಾಶಕರಿಗೆ ಸೇರಿವೆ.)

ಕರ್ನಾಟಕ ಚಲನಚಿತ್ರ ಪ್ರಪಂಚದ ಏಳಿಗೆಗಾಗಿ ನಿರಂತರವೂ

ಶ್ರಮಿಸುತ್ತಿರುವರೂ , ನನ್ನ ಆಪ್ತ ಮಿತ್ರರೂ ಸಹ ಆದ

ಮ || ರಾ || ಜಿ . ಆರ್ . ರಾಮಯ್ಯನವರಿಗೆ

ಗ್ರಂಥಕರ್ತರ ಕೃತಜ್ಞತಾಪೂರ್ವಕವಾದ

ಅಲ್ಪ ಕಾ ಣಿ ಕೆ .

ಮುದ್ರಣ ಕಾರರು :

ಬಿ . ಎಸ್ . ನಾರಾಯಣರಾವ್ ,

ಓಂಕಾರ್ ಪ್ರೆಸ್ , ಬೆಂಗಳೂರು ಸಿಟಿ. .


ಮುನ್ನುಡಿ

ಪ್ರಪಂಚದಲ್ಲಿ ನಾಗರೀಕತೆಯು ಎಲ್ಲೆಡೆಯಲ್ಲಿಯೂ ಬೇರೂರಿ

ಹರಡುತ್ತಿರುವುದು. ಪ್ರತಿ ಜನಾಂಗದ ಏಳಿಗೆಗೂ ಗ್ರಂಥಾವಲೋಕ

ಒಂದು ಮುಖ್ಯವಾದ ಅಂಗ. ಸಕಲ ನಾಡುಗಳಲ್ಲಿಯೂ ಆಯ

ಗಳಲ್ಲಿ ಪೌರಾಣಿಕ , ಐತಿಹಾಸಿಕ , ಸಾಮಾಜಿಕ, ಪತ್ತೇದಾರಿ ಇತ್

ವಿಷಯಗಳ ಸಂಬಂಧಪಟ್ಟ ಸಹಸ್ರಾರು ಗ್ರಂಥಗಳು ರಚಿಸಲ್ಪಟ್ಟು ಅವು

ಗಳಿಗೆ ತಕ್ಕ ಉತ್ತೇಜನವೂ ದೊರೆದಿದೆ. ಹಾಗೆಯೇ ಮಾದರಿಯ ದೇಶ

ವೆನಿಸಿದ ನಮ್ಮ ಹೆಮ್ಮೆಯ ಕನ್ನಡ ಮೈಸೂರು ನಾಡಿನಲ್ಲಿಯೂ ದೇಶ

ಭಾಷಾಭಿಮಾನಿಗಳಿಂದ ಕನ್ನಡ ಕಲೆಗೆ ಉತ್ಸಾಹ, ಉತ್ತೇಜ

ದೊರೆಯಲೇಬೇಕು. ಅನೇಕ ವಿದ್ಯಾವಂತರಿಂದಲೂ ಮಾನ್ಯ ಲ

ರಿಂದಲೂ ಅನೇಕಾನೇಕ ಗ್ರಂಥಗಳ ರಚನೆಯು ಆಗಿ ಈಗಾಗಲೇ ಅವು

ಗಳಿಗೆ ತಕ್ಕ ಉತ್ತೇಜನವೂ ದೊರೆಯುತ್ತಿರುವುದು.

ಬಹು ಎತ್ತರದಲ್ಲಿರುವ ಕಳಿತ ಫಲಗಳನ್ನು ಪಡೆಯಲು ಆಶಿಸಿ

ಯತ್ನಿ ಸುವ ಒಬ್ಬ ಕುಬ್ಬನಂತೆ ನಾವೂ ಕೂಡ ಈ ಅಸಾಧ್ಯ ಪ್ರಯತ್ನಕ್ಕೆ

- ಕೈ ಹಾಕಿ ಲೇಖನಿಯನ್ನು ಕರದಲ್ಲಿ ಹಿಡಿದು ಶ್ರೀ ಸರಸ್ವತೀದೇವಿಯ

ಸೇವೆ ಮಾಡಲು ಟೊಂಕ ಕಟ್ಟಿ ನಿಂತಿರುವೆವು. ಭಾಷಾಭಿಮಾನಿಗಳಾ

ಪ್ರಿಯ ಪಾಠಕರ ತನುಮನಧನಗಳ ಮೂಲಕ ನಮ್ಮ ಪ್ರಯತ್ನ ಕೈ

ಸಹಾಯವೂ , ಉತ್ತೇಜನವೂ ದೊರೆತು ಕರ್ಣಾಟಕ ಭಾಂಡಾಗ

ಒಂದೆರಡು ಸಣ್ಣ ಗ್ರಂಥಗಳ ಸಂಖ್ಯೆಯು ಹೆಚ್ಚು ವುದಾದರೆ ಆಗ ನಮ್ಮ

ಪ್ರಯತ್ನವು ಸಾರ್ಥಕವಾಗುವುದು . ಈ ಗ್ರಂಥವನ್ನು ಪ್ರಚುರ ಪ

ಸು || ರಾli ಎಂ . ಕೆ. ರಾಜರತ್ನ೦ಶೆಟ್ಟರಿಗೆ ಕೃತಜ್ಞನಾಗಿರಬೇಕಾದುದು

ನನ್ನ ಕರ್ತವ್ಯ .

ಮೈಸೂರು ಯಸ್ , ರ್ಎ , ಗುರುರಾಜಾಚಾರ ,


೨೦ - ೧೦ - ೧೯೪೬ || ಗ್ರಂಥಕರ್ತ.
ವಿಷಯಾನುಕ್ರಮಣಿಕೆ

ಪರಿಚ್ಛೇದ ವಿಷಯ

ರಾಜಾ ರಮೇಶಬಾಬು

೨. ರಹಸ್ಯ ಲಕೋಟೆಯ ಅಪಹಾರ



೩. ದುರ್ಗಾಚರಣನ ಕೊಲೆ

ಪತ್ತೇದಾರ ಭೀಮೇಂದ್ರ ಬಾಬುವಿಗೆ ಕರೆ

೫. ರಾಯಧನದತ್ತ

೬ . ಪಾರ್ಥವೀರಪುರದ ಪ್ರಕರಣ

ಬೆನ್ನು ಹತ್ತಿದ ಬೇತಾಳ

೮. ಕಳಿಂಗ ಭೀಮೇಂದ್ರರ ಭೇಟಿ

೯. ಧನು ಸಜೀವನೇ - ನಿರ್ಜಿವನೇ ?

೧೦. ವಾಲೀವೀರೇಂದ್ರನ ತಂಗಿ ಯಾರು ?

೧೧. ಜಹಗೀರುದಾರಿಣಿಯ ಕೊಲೆ, ೬೨

೧೨. ವಾಲಿಯ ತ೦ಗಿ ವೇಷದಲ್ಲಿ ಕಳಿ೦ಗನಾಥನೇ ?

೧೩ . ಯಾಮಿಕನ ಪತ್ರ

ವಿಚಾರಣೆ

೧೫ , ಸಿ೦ಹ -ಶಾರ್ದೂಲಗಳ ಭೇಟಿ

೧೬ .
ಪತ್ತೇದಾರರು ಪಾತಕಿಗಳ ಕೈಲಿ
೧೭ .
ಮೃತ್ಯುವಿನ ದವಡೆಯಲ್ಲಿ
೧೦೬
೧೮ . ಮೃತ್ಯುವಿನಿಂದ ಬಿಡುಗಡೆ
ಅ ದೃ ಶೆ ನಾ ದ ಅ ಪ ರಾಧಿ

ಒಂದನೆಯ ಪರಿಚ್ಛೇದ

ರಾಜಾ ರಮೇಶಬಾಬು

- ರಾಜಾ ರಮೇಶಬಾಬುವಿನ ಹೆಸರಿನಲ್ಲಿ ಯಾವುದಾದರೂ ಪತ್ರವಿದೆಯೇ

ಅದು ರಿಜಿಸ್ಟ ರಾದ ಪತ್ರ ಬಹಳ ಮುಖ್ಯವಾದದ್ದು . ಈಗ ಅದರ

ನಿರೀಕ್ಷಣೆಯಲ್ಲಿಯೇ ಇದ್ದೇನೆ ” ಎಂದು ರಮೇಶಬಾಬುವು ಹೇಳಿದನ

ಭೋಜನಶಾಲೆಯ ಶಾಖಾಧಿಕಾರಿ ( Under Manager of the

Hotel ) ಯಾದ ರಘುದತ್ತನು ಅವನನ್ನು ನೋಡಿ “ ಮಹಾಶಯರ

ಅ೦ಚೆಯ ಜವಾನನು ಇನ್ನೂ ಬರುವ ಹೊತ್ತಾಗಿಲ್ಲ. 8- 30 ಗ


ದಯಮಾಡಿಸೋಣವಾಗಲಿ. ಒಂದುವೇಳೆ ತಮ್ಮ ಹೆಸರಿಗೆ ಪತ್ರ ಬಂದರೆ

ಖಂಡಿತವಾಗಿಯೂ ತೆಗೆದಿಡುತ್ತೇನೆ” ಎಂದು ಹೇಳಿದನು . ರಾಜಾ ರಮೇಶ

ಬಾಬುವು ಆಗಲಿ '' ಎಂದು ಹೇಳಿ ಹೊರಟುಹೋದನು.

ಆಗಿನ್ನೂ ಬೆಳಗ್ಗೆ ಏಳು ಘಂಟೆ. ಲಲಿತ ನಗರದ “ ರಾಜಮಹಲ್ ”

ಭೋಜನಶಾಲೆಯಲ್ಲಿ ಉಪಾಧಿಕಾರಿಯು ಕುಳಿತು ಅತಿಥಿಗಳ ಪಟ್ಟಿ

ನೋಡುತ್ತಿರುವ ಸಮಯದಲ್ಲಿಯೇ ಮೇಲ್ಕಂಡ ಸಂಭಾಷಣೆಯು

ರಾಜಾ ರಮೇಶಬಾಬುವು ಭರತಖಂಡದ ಉತ್ತರದ ಗಿರಿನಗರ ಜಹಗೀರಿಯ

ಜಹಗೀರುದಾರ. ನಮ್ಮನ್ನು ಪ್ರಿಯ ಪಾಠಕರು ಆ ಜಹಗೀರಿಯನ

ತೋರಿಸಿರೆಂದರೆ ನಾವುತೋರಿಸಲಾರೆವು. ಅದು ಕಥೆಯು ನಡೆಯ

ಕಾಲದಲ್ಲಿ ಇತ್ತೆಂದು ಕೇಳಿದ್ದೆವು. ಆದರೆ ಇಂದಿನ ಭೌಗೋಳಿಕ


ಅದೃಶ್ಯನಾದ ಅಪರಾಧಿ

ಇದೆಯೋ ಇಲ್ಲವೋ ತಿಳಿಯದು. ಕಾಲಪುರುಷನ ಪ್ರಭಾವಕ್ಕೆ ಸಿಕ್ಕಿ ಅದ

ಹೋಗಿರಬಹುದು.

ಅದು ಹಾಗಿರಲಿ, ರಮೇಶನೊಬ್ಬನು ರಾಜಮಹಲ್ ಭೋಜನ

ಮಂದಿರದಲ್ಲಿ ಉಟಮಾಡಿಕೊ೦ಡಿರುವನು. ಭಾರತದಿಂದ ಇಲ್ಲಿಗೆ ಬ

ಐದಾರು ತಿಂಗಳುಗಳಾದುವು. ರಾಜಾ ಎಂಬುದು ಅವನ ಮನೆತ

ಬಿರುದು ಮತ್ತು ಶ್ರೀಮಂತಗಿರಿಯ ಕುರುಹೇ ಹೊರತು ಯಾವ ರಾಜ್ಯಕ

ಅವನು ರಾಜನಲ್ಲ . ಅಲ್ಲಿಂದ ಅವನು ಹೊರಟುಹೋದನಷ್ಟೆ

ಹೊತ್ತಿಗೆ ಸರಿಯಾಗಿ ಅವಸರವಸರವಾಗಿ ಮತ್ತೊಬ್ಬ ನು ಒಳಗ

ಮಾಡಿದನು. ಅವನನ್ನು ಕಂಡಕೂಡಲೇ ರಘುದತ್ತನು “ ಏನಯ

ದುರ್ಗಾ ಚರಣ! ಏಳುವ ಹೊತ್ತಿಗೆ ಸರಿಯಾಗಿ ಎಲ

ಮುಂಚೆಯೇ ಬಂದುಬಿಟ್ಟಿ '' ಎಂದನು.

ದುರ್ಗಾ ಅವಶ್ಯಕತೆಯು ನನ್ನ ನ್ನು ಜಾಗ್ರತೆಯಾಗಿ ಬರು

ಮಾಡಿತು. ಏನಾದರೂ ಉಂಟೆ ? -

ರಘು - ಅಯ್ಯಾ ! ಯಾವಾಗಲೂ ಸಿದ್ದವಾಗಿಯೇ ಇದೆ .

ಗಿಯೇ ಬಿಟ್ಟು ಹೋದೆಯಲ್ಲವೇ ?

- ದುರ್ಗಾ - ಇರಬಹುದು ನನ್ನ ಬಾಕಿ ? |

ರಘು -- ನನ್ನ ಬಾಕಿಯು ಯಾವಾಗ ಬೇಕಾದರೂ ಸಿದ್ದವಾಗಿರು

ಆದರೆ ನೀನು ಪುನಹ ಕೆಲಸಕ್ಕೆ ಬರುವ ಭರವಸೆಯೇನಾದರೂ

ಉಂಟೋ ?

ದುರ್ಗಾ ಅದು ಮುಂದಿನ ಮಾತು. ಈಗ ನನ್ನ ಹಣವನ

ಕೊಡಿರಿ. ಆಮೇಲೆ ಬೇರೆ ಮಾತನ್ನು ಆಡಿ, ನಾನೇನೋ ಪ

ಬರಬೇಕೆಂದೇ ಇದ್ದೇನೆ.

ಅಷ್ಟರಲ್ಲಿಯೇ ಅಂಚೆಯವನು ಕೆಲವು ಕಾಗದಗಳನ್ನೂ , ವರ್ತಮಾ

ಪತ್ರಗಳನ್ನೂ ಆರು ರಿಜಿಸ್ಟರ್ ಪತ್ರಗಳನ್ನು ಕೊಟ್ಟ ನು . ಅಧಿಕಾರಿಯು ರ


ಅದೃಶ್ಯನಾದ ಅಪರಾಧಿ

ಮಾಡಿ ಅವುಗಳನ್ನು ತೆಗೆದುಕೊಂಡನು . ರಮಾನಂದ -

ಇನ್ನೂ ಇತರ ನಾಲ್ಕು ಜನರ ಹೆಸರುಗಳಿಗೆ ಬಂದಿದ್ದವು. ಅಷ್ಟರ

ಮತ್ತೊಂದು ವಿಚಿತ್ರವಾಯಿತು. ಮೇಲಿನ ಕೊಟಡಿಯಿಂದ

ಇಳಿದು ಬಂದು ಪ್ರೀತಿಚಂದ್ರ ಕಿಶೋರಬಾಬುವು “ ಏನಿದು ಅನ್ಯಾಯ

ಕಾರಿಗಳೇ ನನ್ನ ಮೇಜಿನ ಮೇಲೆ ಇಟ್ಟಿದ್ದ ಐವತ್ತು ರೂಪಾಯಿಗಳ

ನೋಟೊಂದು ಕಳುವಾಗಿದೆ. ಇಂಥಾ ಬೆಲೆಬಾಳುವ ಭಾರೀ

ಪಲಹಾರ ಮಂದಿರಗಳಲ್ಲೂ ಇಂಥಾ ಅ ವೀಕಗಳು ನಡೆಯುವ

ಯಾರು ಬಲ್ಲರು ??” ಎಂದು ಕೂಗಿದನು.

ಅಧಿಕಾರಿಯು ಪತ್ರಗಳನ್ನು ಕೆಳಗಡೆಯಲ್ಲಿಟ್ಟಿದ್ದ ಪೆಟ್ಟಿಗೆಯ ಮ

ಹಾಕಿ ಪ್ರೀತಿಚಂದ್ರನನ್ನು ಸಮಾಧಾನಗೊಳಿಸಲು ಅವನ ಬಳಿಗೆ ಹೋಗ

ಕ್ಷಮಿಸಬೇಕು. ನಮ್ಮ ಭೋಜನಶಾಲೆಯಲ್ಲಿ ಇದುವರೆಗೆ ಅನೇಕ

ಶ್ರೀಮಂತರೂ ರಾಜಾಧಿರಾಜರೂ ಬಂದಿದ್ದರು. ಇಂಥಾ ಅವಿ

ಯಾವಾಗಲೂ ನಡೆದಿರಲಿಲ್ಲ . ಇದು ಅತ್ಯಾಶ್ಚರ್ಯಕರವಾಗ

ಮಾಡಿಸೋಣವಾಗಲಿ, ತಮ್ಮ ಕೊಟಡಿಯೊಳಗೆ ನೋಡಿಬರೋಣ

ವೆಂದು ಪ್ರೀತಿಚ೦ದ್ರ ಕಳಿ೦ಗನಾಥನೊಡನೆ ಮಹಡಿಯ ಮೇಲಕ್ಕೆ

ಹೋದನು.

ಇದೇ ಸಮಯವನ್ನು ಕಾದಿದ್ದ ದುರ್ಗಾಚರಣನು ಥಟ್ಟನೆ ಎ

ಲಕೋಟೆಗಳ ಪೈಕಿ ಒಂದನ್ನು ಕಿಸೆಗೆ ಹಾಕಿಕೊಂಡು ಅಲ್ಲಿ ಒಂದು ಕ್

ನಿಲ್ಲದೆ ಹೊರಟುಬಿಟ್ಟನು. ಮೇಲಿನಿಂದ ರಘುದತ್ತನೂ , ಕಳಿಂಗನ

ಕೆಳಕ್ಕಿಳಿದು ಬಂದರು. ರಘುದತ್ತನು ಕಳಿ೦ಗನಾಥರೇ , ತಾವೇನ

ಮನಸ್ಸಿಗೆ ಅಂಥಾ ಸಂಶಯವಾವುದನ್ನೂ ಇಟ್ಟು ಕೊಳ್ಳಬಾ

ಹುಡುಕಿಸುತ್ತೇನೆ. ಸಿಕ್ಕಲಿ ಅಥವಾ ಸಿಕ್ಕದಿರಲಿ, ತಮ್ಮ ಹಣವನ

ತಮ್ಮಲ್ಲಿಗೆ ಕಳುಹಿಸುತ್ತೇನೆ. ಕ್ಷಮಿಸಬೇಕು'' ಎಂದನು.

ಕಳಿಂಗ ತಾವೇನೂ ಆ ವಿಷಯದಲ್ಲಿ ಹೆಚ್ಚು ನಿಗವಿಡಬೇಕ

ಐವತ್ತು ರೂಪಾಯಿಗಳು ನನಗಾವ ಲೆಕ್ಕ ! ಕೇವಲ ಜವಾಬುದಾರ


ಅದೃಶ್ಯನಾದ ಅಪರಾಧಿ

ವಿಷಯದಲ್ಲಿ ಜಾಗರೂಕರಾಗಿರಬೇಕೆಂದು ನನ್ನ ಅಪೇಕ್ಷೆ ಅಷ್ಟೆ . ಒ

ವೇಳೆ ಅದೇನಾದರೂ ಪತ್ತೆಯಾದರೆ ರಾಣೀಸೌಧ ” ನಂ . 23ಕ್ಕೆ

ಹಿಸಿಕೊಡಿ. ನಾನು ಅಲ್ಲಿಯೇ ಈದಿನ ಇರಬೇಕಾಗಿದೆ. ನೀವೂ ಮನ

ಬೇಜಾರುಪಟ್ಟು ಕೊಳ್ಳಬೇಕಾಗಿಲ್ಲ. ಬರುತ್ತೇನೆ ವಂದನೆ.'' ಎಂದ

ಹೊರಟುಹೋದನು .

ರಘುದತ್ತನು ತನ್ನ ಸ್ಥಾನದಲ್ಲಿ ಬಂದು ಕುಳಿತು ಒ೦ದೆರಡು

ಗಳೂ ಕಳೆಯಲಿಲ್ಲ. ಅಷ್ಟರಲ್ಲಿಯೇ ರಾಜಾ ರಮೇಶಬಾಬುವು ಬಂದು

* ಅಂಚೆಯವನು ಬಂದಿದ್ದ ನೇ ?'' ಎಂದನು.

ರಘು - ಹೌದು ಮಹಾಶಯ ! ಕೆಲವು ಕಾಗದಗಳನ್ನು ಕ

ಹೋದನು.

ರಮೇಶ ಅದು ಸರಿ , ನನ್ನ ಹೆಸರಿನಲ್ಲಿ ಯಾವುದಾದರೂ ರಿಜಿಸ್ಟ

ರಾದ ಲಕೋಟೆ ಬ೦ದಿತ್ತೆ ?

ರಘು ನೋಡಿದ ಹಾಗೆ ನೆನಪು. ಅಹುದಹುದು. ನಾನೇ

ಹಾಕಿ ತೆಗೆದುಕೊಂಡಿದ್ದೇನೆ. ತಾಳಿ ನೋಡಿಕೊಡುತ್ತೇನೆ.

ಎಂದು ಹೇಳುತ್ತಾ ಪೆಟ್ಟಿಗೆಯ ಮೇಲೆ ಹಾಕಿದ್ದ ಲಕೋಟೆಗಳನ್ನು

ಕೈಗೆ ತೆಗೆದುಕೊಂಡು ಎಣಿಸಿದನು. ಒ೦ದು ಕಡಿಮೆಯಾದಂತೆ ತ

ಪೆಚ್ಚಾದನು . ಪುನಃ ಎಣಿಸಿದನು. ಪುನಃ ಒಂದು ಕಡಿಮೆಯೇ

ವಿಳಾಸಗಳನ್ನು ನೋಡಿದನು . ರಮೇಶಬಾಬುವಿನ ಕಾಗದ ಹೊರ

ಮಿಕ್ಕವುಗಳೆಲ್ಲವೂ ಇದ್ದು ವು. ಎದ್ದು ಎಲ್ಲಾ ಕಡೆಗಳಲ್ಲಿಯೂ ಹ

ಸಿಕ್ಕಲೇ ಇಲ್ಲ. ರಮೇಶನು ' ಏನು ಸಮಾಚಾರ ?'' ಎಂದನು.

ರಘು - ನಿಮ್ಮ ಕಾಗದವನ್ನೇ ಕಾಣೆನಲ್ಲಾ .

ರಮೇಶ ಹಾಗಂದರೇನು, ನೀವೇ ಹೇಳಲಿಲ್ಲವೇ ? ಕಾಗದವಿದೆ

ಎಂದು.

ರಘು - ಖಂಡಿತವಾಗಿಯೂ ಇತ್ತು .


ಅದೃಶ್ಯನಾದ ಅಪರಾಧಿ

ರಮೇಶ ಈಗೆಲ್ಲಿಗೆ ಹಾರಿಹೋಯಿತು. ಅದಕ್ಕೆ ಬಹುಶಃ ರೆಕ

ಬಂದಿರಬೇಕು. ನೋಡಿಕೊಡಿ, ಹುಡುಗಾಟವಲ್ಲ . ಅದು ತಲೆ ಹೋಗ

ಲಕೋಟೆ, ಬೇಗ ಹುಡುಕಿ.

ರಘು - - ಇನ್ನೆಲ್ಲಿ ಹುಡುಕಲಿ ನಾನದನ್ನು ?

ರಮೇಶನು ಕುಳಿತಿದ್ದ ಸ್ಥಳವನ್ನು ಬಿಟ್ಟಿದ್ದನು. ಕೋಪವು

ಖಾರಿತು, ರಘುದತ್ತನ ಭುಜದ ಮೇಲಣ ಬಟ್ಟೆ ಯನ್ನು ಹಿಡಿದುಕ

ಅವನನ್ನು ಕ್ರೂರದೃಷ್ಟಿಯಿಂದ ನೋಡುತ್ತಾ ಇಲ್ಲಿ ನೋಡಿ

ಮೋಸಮಾಡೀರಿ, ಜೋಕೆ! ಅದು ನನ್ನ ಅದೃಷ್ಟ ಬದಲಾವ

ಕಾಗದಗಳು ! ಇಷ್ಟು ಜಾಗ್ರತೆಯಾಗಿ ಯಾರು ಇಲ್ಲಿಗೆ ಬಂದಿದ

ಎಂದನು. ರಘುದತ್ತನಿಗೆ ಕೂಡಲೆ ದುರ್ಗಾಚರಣನ ನೆನಪು ಬಂ

ಸುತ್ತಮುತ್ತಲೂ ನೋಡಿದನು, ಅವನ ಸುಳಿವೇ ಇಲ್ಲ . ಆಶ್ಚರ್ಯ ಹ


ಬಾಬುಗಳೆ ! ದುರ್ಗಾಚರಣನು ಇಲ್ಲಿಗೆ ಬಂದಿದ್ದನು. ಒಂದೆರಡ

ಗಳಿಗೆ ಮುಂಚೆ ಇಲ್ಲಿಯೇ ಕುಳಿತಿದ್ದನು. ಈಗ ಅವನು ಎಲ್ಲಿಗೆ ಹೋ

ಎಂದು ಗಾಭರಿಯಿಂದ ಹೇಳಿದನು.

ರಮೇಶಬಾಬುವು ಅಲ್ಲಿಂದೆದ್ದು ಏನು ದುರ್ಗಾಚ

ಇಲ್ಲಿಗೆ ಬಂದಿದ್ದನೆ ?'' ಎಂದು ಹೇಳುತ್ತಾ ಬೀದಿಯ ಬಾಗಿ


ಓಡಿದನು.
ಎರಡನೆಯ

ರಹಸ್ಯ ಲಕೋಟೆಯ ಅಸಹಾರ

ಇತ್ತಲಾಗಿ ಕಳಿ೦ಗನಾಥನು ರಘುದತ್ತನ ಮೇಲೆ ರೇಗಾಡಿ ಈ

ಹೊರಟನಷ್ಟೆ . ನೇರವಾಗಿ ಆತನು ತನ್ನ ಕಾರ್ಯಾಲಯಕ್ಕೆ

ಟೋಪಿಯನ್ನು ತೆಗೆದು ಮೇಜಿನ ಮೇಲೆ ಎಸೆದು ಹೊಗೆಯ

ಹತ್ತಿಸಿಕೊಂಡು ಕುಳಿತುಕೊಂಡನು . ಅವನ ಗಮನವೆಲ್ಲಾ

ಯಂತ್ರದ ( Telephone ) ಮೇಲೆಯೇ ಇತ್ತು . ಅವನು ಯಾವ

ಒಂದು ವ್ಯಕ್ತಿಯಿಂದ ಅತಿ ತುರ್ತಾದ ವರ್ತಮಾನವನ

ತಿರುವನು.

ಇದು ಹಾಗಿರಲಿ, ಪ್ರೀತಿಚಂದ್ರ ಕಳಿಂಗದಾಸನಾರು ?

ಸಂದರ್ಭಕ್ಕೆ ಅವನು ಹೇಗೆ ಸಂಬಂಧಿಸಿದ್ದಾನೆ ? ಎ೦ಬುದನ್ನು

ನಾವು ಪ್ರಕೃತದಲ್ಲಿ ಪ್ರಿಯ ಪಾಠಕಮಹಾಶಯರನ್ನು ಈ ಗ್ರಂಥಾರಂಭ

ಸ್ವಲ್ಪ ಹಿಂದಿನ ಕಾಲಕ್ಕೆ ಕರೆದುಕೊಂಡು ಹೋಗಬೇಕಾಗಿದೆ.

ಕ್ರಿ . ಶ. 1914 -18ರ ಯುದ್ಧವು ಇಡೀ ಪ್ರಪಂಚವನ್ನೇ ಬದಲಾಯ

ಬಿಟ್ಟ ತಷ್ಟೆ , ಯುದ್ದಕ್ಕೆ ಮೊದಲು ಪ್ರೀತಿಚಂದ್ರ ದೇವಿದಾಸನು ಒಂದು ಸರ

ಕಾರದಲ್ಲಿ ರಿಜಿಸ್ಟರ್ ಮಾಡಿಸಿ ಒಂದು ಜಾಯಿಂಟ್ ಸ್ಟಾಕ್ ಕಂಪನಿಯ

ಭಾರಿಯಾಗಿ ಸ್ಥಾಪಿಸಿದ್ದನು. (Joint Stock Company ) ಸ್ಥಾಪಿಸಿ

ದ್ದನು. ದೊಡ್ಡದೊಡ್ಡ ಅಧಿಕಾರಿಗಳೂ ರಾಜಬಂಧುಗಳೂ ಜಹಗೀರುದಾರರೂ

ಅದಕ್ಕೆ ಸದಸ್ಯರಾಗಿ ಬೇಕಾದಷ್ಟು ಬಂಡವಾಳ ಕೊಟ್ಟಿದ್ದರು. ಯು

ಪರಿಣಾಮವಾಗಿ ಅನೇಕ ಸದಸ್ಯರೂ ಪತ್ತೆಯಿಲ್ಲವಾದರು. ಇನ್ನು

ಅದರ ಚರಿತ್ರೆಯೇ ತಿಳಿಯದಾಯಿತು. ಆದರೆ ಆ ಸಂಘಕ್ಕೆ ಹಕ್

ರೆಂದರೆ ಅವನ ಮಗನಾದ ಕಳಿಂಗದಾಸನು ಮಾತ್ರ ಉಳಿದು


ಅದೃಶ್ಯನಾದ ಅಪರಾಧಿ

ವನು. ಅವನದೊಂದು ಮಹತ್ತರವಾದ ಆಸೆ. ಯಾರಾದರೂ ಕೊ

ಬಂಡವಾಳಗಾರರನ್ನು ಸಂಘಕ್ಕೆ ಸೇರಿಸಿ ಅವರ ಸಹಾಯದ

ಹೋದ ಸಂಘವನ್ನು ಮೇಲಕ್ಕೆತ್ತಿ ಜೀರ್ಣೋದ್ದಾರ

ಹಗಲೂರಾತ್ರಿ ಹುಡುಕುತ್ತಿರುವನು. ಆದರೆ ಅಕಸ್ಮಾತ್ ಭಾರತದ ರಾ

ರಮೇಶಬಾಬುವೆಂಬ ಜಹಗೀರುದಾರನೊಬ್ಬನು ಲಲಿತನಗರದ ಸಂಸ್ಥಾನಕ್ಕೆ

ಬರುವನೆಂದೂ ಅವನ ಬಂಡವಾಳವನ್ನೂ ಪಾಶ್ಚಾತ್ಯ ದೇಶದಲ್ಲಿ

ನಡೆಸಲು ಹಾಕಿ ಲಲಿತನಗರದಲ್ಲಿಯೇ ಕೆಲಕಾಲ ನೆಲಸಬೇಕೆಂ

ನೆಂದೂ ತನ್ನ ಸ್ನೇಹಿತನಾದ ದುರ್ಗಾಚರಣನಿಂದ ಅರಿತಿದ್ದನ

ಕಳಿಂಗದಾಸನೂ ಯುದ್ಧ ಕಾಲದಲ್ಲಿ ಒಬ್ಬ ಸೇನಾಧಿಪತಿಯಾ

ಸೇವೆಯನ್ನು ಸಲ್ಲಿಸಿ ಚೆನ್ನಾಗಿ ಹೆಸರು ಪಡೆದಿದ್ದನು. ದುರ್ಗಾಚರ

ಆವನ ಪಡೆಯಲ್ಲಿಯೇ ಸೇವೆ ಸಲ್ಲಿಸಿದ್ದನು. ದೈವವಶಾತ್ ಇಬ್ಬರೂ ಸಮ


ರಾಂಗಣದಲ್ಲಿ ಮೃತ್ಯುವಿನ ದವಡೆಯಿಂದ ಪಾರಾದರು. ಈ

ಚರಣನು ರಮೇಶಬಾಬುವಿನ ಬಳಿಗೆ ಹೋಗಿ ಈ ವಿಷಯವನ್ನು ಮಾತ್

ನಾಡಲು ಅವನು ಈ ಸಂಘದ ಮೇಲ್ವಿಚಾರಣೆಯನ್ನು ತ

30 ಲಕ್ಷ ರೂಪಾಯಿಯ ಬಂಡವಾಳ ಹಾಕಿ ಪಾಲುದಾರನಾಗಿರಲು ಒ

ಮರುದಿನ ಹತ್ತು ಗಂಟೆಗೆ ಸರಿಯಾಗಿ ಬಂದು ನೋಡುವೆನೆಂ

ದ್ದನು. ಆದರೆ ಮತ್ತಾರ ಬೋಧನೆಯಿಂದಲೋ ಅವನ ಮನಸ್ಸ

ಲಾಯಿಸಿಬಿಟ್ಟ೦ತೆ ತೋರುತ್ತದೆ. ಅವನು ಸಧ್ಯಕ್ಕೆ ಬಂಡವಾಳ

ಹಾಕಲು ಸಿದ್ಧನಾಗಿಲ್ಲವೆಂದೂ ಪುನಃ ಅಲೋಚಿಸಿ ತನ್ನ ಅಭಿಪ್ರಾಯವ


ತಿಳಿಸುವೆನೆಂದೂ ಕಾಗದವನ್ನು ಬರೆದು ಕಳುಹಿಸಿಬಿಟ್ಟನು.

ನಿಗೆ ಇದ್ದ ಆಶೆಯು ನಿರಾಶೆಯಾಗಿ ಬಿಟ್ಟಿತು. ದುರ್ಗಾಚರಣನ

ಧೈರ್ಯಬಿಡದೆ ಅವನಿಗೆ ಬೆನ್ನು ತಟ್ಟಿ “ನೀನು ಭಯ ಪಡಬೇಡ. ನ


ಹೇಗಾದರೂ ಮಾಡಿ ನಿನಗೆ ಆ ಲಕೋಟೆಯು ತಲಪುವಂತೆ ಮಾಡು

ಆ ಲಕೋಟೆಯಿಲ್ಲದೆ ಯಾವ ಕೆಲಸವೂ ನಡೆಯುವಂತಿಲ್ಲ. ಎಲ್ಲವೂ

ಅದರ ಆಧಾರದ ಮೇಲೆಯೇ ನಿಂತಿದೆ ” ಎಂದನು.

ಕಳಿಂಗ ಯಾವ ಲಕೋಟೆ?


ಅದೃಶ್ಯನಾದ ಅಪರಾಧಿ

ದುರ್ಗಾ - ನಾನು ಸುಮ್ಮನೆ ಕುಳಿತಿಲ್ಲ. ಅದು ಭಾರತದಿಂದ

ನನ್ನ ಸ್ನೇಹಿತನಾದ ಅಂಚೆಯವನಿಂದ ನನಗೆ ಗೊತ್ತಾಯಿತು. ಕೊ

ಪಕ್ಷ ರಮೇಶನು ತನ್ನ ಪತ್ರವನ್ನು ತೆಗೆದುಕೊಳ್ಳುವುದಕ್ಕಾದರೂ ಅಲ್ಲಿ

ಬಂದೇ ಬರುವನು. ಪತ್ರವನ್ನು ಹಾರಿಸಿಬಿಟ್ಟ ರಾಯಿತು.

ಕಳಿಂಗ - ಅದು ಮೋಸವಲ್ಲವೇ ?

ದುರ್ಗಾ - ಆಡಿದ ಮಾತನ್ನು ಉಳಿಸಿಕೊಳ್ಳದೆ ಬೇರೆಯವರ ಪ

ಯಿಂದ ಮಾತು ಬದಲಾಯಿಸಿದವನಿಗೆ ಇದೇ ಪ್ರತೀಕಾರ. ಅಂಥವರಿಗೆ

ಮೋಸ ಮಾಡಲೇಬೇಕು.

ಕಳಿಂಗ ನನಗೆ ಆ ಅಭಿಪ್ರಾಯವಿಲ್ಲ. ಬೇರೆಯವರನ್ನ

ಕಿದರಾಯಿತು.

ದುರ್ಗಾ - ಕೆಲಸ ಬಾಯಿನಲ್ಲಿ ಹೇಳುವಷ್ಟು ಮಾಡುವುದ

ನಲ್ಲ. ಆರು ತಿ೦ಗಳಿ೦ದ ಕಷ್ಟ ಪಟ್ಟು ಪತ್ತೆ ಮಾಡಿದ ಮನುಷ್ಯನನ್ನು ಈ

ಬಿಟ್ಟು ಬಿಟ್ಟರೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುತ್ತೆ

ಅದರ ವಿಷಯ . ನನ್ನನ್ನು ಅನುಸರಿಸುತ್ತಿರು. ನಾನೂ

ಈ ಸಂಘದಲ್ಲಿ ಮುತುವರ್ಜಿಯುಳ್ಳವನಾಗಿದ್ದೇನೆ, ಲಕೋಟೆಯು ಕ

ನಾದರೆ ಮನುಷ್ಯನು ನಮ್ಮ ಕಿಸೆಗೆ ಬಿದ್ದಂತೆಯೇ ಸರಿ.

ಹೀಗೆ ಹೇಳಿ ಹೊರಟು ಅಂಚೆ ಕಚೇರಿಗೆ ಹೋಗಿ ಅಂಚೆಯವನನ್ನ

ನೋಡಿರಮೇಶನ ಕಾಗದವು ರಘುದತ್ತನಿಗೆ ಸೇರುವ ಕಾಲವನ್ನು

ಕೊಂಡು ಅವಸರವಸರವಾಗಿ ಅಲ್ಲಿಂದ ಹೊರಟನು. ಅಂಚೆಯವ

ಬರುವ ಮೊದಲೇ ಕಳಿಂಗದಾಸನೂ ಅವನೂ ಒಂದು ತಂತ್ರವ

ಹೂಡಲು ಆಲೋಚಿಸಿದ್ದರು. ಹಿಂದಿನ ರಾತ್ರಿ ಆ ರಾಜಮಹಲಿನಲ್

ಕಳಿಂಗದಾಸನು ಒಂದು ಕೊಟಡಿಯನ್ನು ಬಾಡಿಗೆಗೆ ಗೊತ್ತು

ಅಲ್ಲಿರಬೇಕೆಂದೂ ಅಷ್ಟರಲ್ಲಿಯೇ ದುರ್ಗಾಚರಣನು ಬೆಳಗ್ಗೆ ಅಲ್ಲಿಗೆ ಬರ

ವುದಾಗಿಯೂ ಅಂಚೆಯವನು ಬಂದು ಹೋದಕೂಡಲೇ ಕಳಿಂಗದಾ


ಅದೃಶ್ಯನಾದ ಅಪರಾಧಿ

ಹಣಹೋಯಿತೆಂದು ಗದ್ದಲಹೂಡಿ ರಘುದತ್ತನ ಗಮನವನ್ನು ಬೇರೆಕಡ

ತಿರುಗಿಸಿ ಆ ಸಂದರ್ಭದಲ್ಲಿ ತಾನು ಲಕೋಟೆಯನ್ನು ಹಾರಿಸಿಕ

ಹೋಗಬೇಕೆಂದೂ ಆಲೋಚಿಸಿದರು .

ಅದರಂತೆಯೇ ದುರ್ಗಾಚರಣನು ರಾಜಮಹಲಿಗೆ ಬೆಳಗಾಗುವು

ರೊಳಗಾಗಿಯೇ ಬಂದುಬಿಟ್ಟನು. ಮುಂದೆ ನಡೆದುದೆಲ್ಲವೂ ಪ್ರಿಯಪಾ

ಮಹಾಶಯರಿಗೆ ವೇದ್ಯವಾಗಿರುವುದರಿಂದ ಪುನಃ ಅದನ್ನು ವಿವ

ಕಾಲವನ್ನು ವ್ಯರ್ಥಮಾಡಿ ಬೇಸರ ಹುಟ್ಟಿ ಸಲು ಇಷ್ಟವಿಲ್ಲ.


ಮೂರನೆಯ ಪರಿಚ್ಛೇದ

ದುರ್ಗಾಚರಣನ ಕೊಲೆ

ಪ್ರಕೃತ ಸಂದರ್ಭದಲ್ಲಿ ಕಳಿಂಗದಾಸನು ತಂತಿಯ ವರ್ತಮಾ

ಕಾದು ಕುಳಿತಿರುವನಷ್ಟೆ , ಅವನ ನಿರೀಕ್ಷಣೆಯಂತೆಯೇ ತಂತಿಯ ಮ

ಘಂಟೆಯು ಹೊಡೆದು ಕರೆ ( Call ) ಯು ಬಂತು. ಅದರ ಕೊಳವೆಯನ

ಕಿವಿಯಲ್ಲಿಟ್ಟು ಕೊಂಡು ಹಲೋ ! ಯಾರು ? ದುರ್ಗಾಚರ

ತಿಳಿಯುತು. ಲಕೋಟೆಯು ಸಿಕ್ಕಿತೆ! ಹಾಗಾದರೆ ! ಈಗಲೇ ಸರಕಾ

ದವರೊಡನೆ.... ಏಕೆ ?.... ಬೇಡವೆ ?.... ” ಎ೦ದನು .

ಅವನಿಗೆ ಉತ್ತರವಾಗಿ ' ನಾವೀಗ ಮೊದಲು ಲಲಿತನಗರವನ್ನ

ಬಿಡಬೇಕು. ನಾನು ಈಗ ರಾಜಮಹಲಿನ ಕಾರ್ಯದರ್ಶಿಯ ಕೊಟ

ಯಲ್ಲಿದ್ದೇನೆ. ಕೋಟ್ಯಾಂತರ ರೂಪಾಯಿಯ ಆಸ್ತಿ . ಕೊಡ

ಬಾ . ಅದು ನನ್ನ ಮೇಜಿನ ಮೇಲೆ ಇದೆ. ಬಂದರೆ ವಿವರಿಸುತ್ತೇನೆ ”

ಎಂದನು. ಕಳಿಂಗನಾಥನಿಗೆ ಆಶ್ಚರ್ಯವಾಯಿತು. ಇದೇ

ತನ್ನ ಕಾರ್ಯಕ್ರಮವನ್ನು ಬದಲಾಯಿಸಿಬಿಟ್ಟಿರುವನು ? ಹೇಗಾದ

ಆಗಲಿ ಈಗ ಅವನು ಹೇಳಿದಂತೆಯೇ ಕೇಳಿಬಿಟ್ಟರೆ ಸಾಕು. ಮು

ಸಂಘವನ್ನು ಪುನರುಜೀವನಗೊಳಿಸಲು ಏರ್ಪಾಡು ಮಾಡೋಣ

ಕೊಳ್ಳು ಕ್ರಾ , ಅಲ್ಲಿಂದೆದ್ದು ಹೊರಗಡೆ ಹೊರಟು ರಾಜಾಮ

ಬಂದನು.

ಇಷ್ಟರಲ್ಲಿಯೇ ರಾಜಾಮಹಲಿನಲ್ಲಿ ಕಾರ್ಯದರ್ಶಿಯಾದ ರಾಯಧ

ದತ್ತನ ಗುಪ್ತ ಕಾರ್ಯಾಲಯದಲ್ಲಿ ( Secret Chamber ) ಆಶ್ಚರ

ಕರವಾದ ಸಂಗತಿಯೊಂದು ನಡೆಯಿತು. ಕಳಿಂಗದಾಸನು ಹ

ಮೇಲೆ ರಾಜಾ ರಮೇಶಬಾಬು ಬೀದಿಯ ಕಡೆಗೆ ಹೊರಟನಷ್ಟೆ . ಅಧಿಕ


ಅದೃಶ್ಯನಾದ ಅಪರಾಧಿ

ರಘುದತ್ತನು ತನ್ನ ಸ್ಥಾನದಲ್ಲಿ ತಲೆಯ ಮೇಲೆ ಕೈಯಿಟ್ಟು ಕಳಿತು


ಚಿಸಲಾರಂಭಿಸಿದನು. ಈ ವಿಷಯವನ್ನು ಕಾರ್ಯದರ್ಶಿಗೆ ತಿಳಿಸಿ

ಕೆಂದು ಹೊರಟು ಕೊಟಡಿಯ ಬಾಗಿಲಿಗೆ ಬಂದನು. ಕೊಟಡಿಯ ಬಾಗಿಲು

ಅರ್ಧ ತೆರದಿದ್ದಿತು. ಬಾಗಿಲನ್ನು ತಳ್ಳಿ ಒಳಗೆ ಬಂದನು. ಅಲ್ಲ

ಕರ ದೃಶ್ಯವನ್ನು ನೋಡಿ ಅವನಿಗೆ ಅತ್ಯಾಶ್ಚರ್ಯವುಂಟಾಗಿ ಚಕಿತನ

ಒಂದೆರಡು ಕ್ಷಣಕಾಲ ಲೆಪ್ಪದ ಬೊಂಬೆಯಾಗಿಬಿಟ್ಟನು ಅನಂತರ,

ಕೈಗಳಿಂದ ಕಣ್ಣುಗಳನ್ನು ಚೆನ್ನಾಗಿ ಉಜ್ಜಿಕೊಂಡು ನೋಡಿದನು.


ನೋಡುತ್ತಿರುವುದೇನು? ಕಾರ್ಯಾಲಯದಲ್ಲಿ ರಕ್ತದ ಕೋಡಿ ಹ

ನಿಂತಿದೆ. ಮೇಜಿನ ಬೋರಲಾಗಿ, ದುರ್ಗಾಚರಣನು ಕೊಲೆಯಾಗ

ದ್ದಾನೆ. ಬೆನ್ನಿನಲ್ಲಿ ಬಾಕು ನಾಟಿದೆ. ಕೊಟಡಿಯಲ್ಲಾ ರಕ್ತಮಯ.

ಇದೇನೀ ಅನಾಹುತ ! ಕೊಲೆ ಮಾಡಿದವರಾರು ? ಕಾರಣವೇನ

ಒಂದೂ ತೋರದಂತಾಗಿ ರಘುದತ್ತನು ಓಡಿಹೋಗಿ ವರ್ತಮಾನಯ

( Telephone) ವನ್ನು ಕಂಪಿತ ಕರಗಳಿಂದ ಹಿಡಿದು ಯಾಮಿಕರ ಠಾ

ಕೊಲೆಯ ವಿಷಯವನ್ನು ಹೇಳಿ ಕೂಡಲೆ ಬರಬೇಕೆಂದು ತಿಳಿಸಿದನ

ಐದು ನಿಮಿಷಗಳೊಳಗಾಗಿ ಯಾಮಿಕಾಧಿಕಾರಿಯಾದ ವಿಕ್ರಮಸಿ

ಯಾಮಿಕರೊಡನೆ ವಿದ್ಯುದ್ದಾನದಲ್ಲಿ ಬಂದೇಬಿಟ್ಟನು.

- ಒಬ್ಬ ಯಾಮಿಕನನ್ನು ಬೀದಿಯ ಬಾಗಿಲಿನಲ್ಲಿಯೇ ನಿಲ್ಲಿಸ

ಯಾರನ್ನೂ ಒಳಗೆ ಬಿಡಕೂಡದೆಂದು ಹೇಳಿ ಉಳಿದವರೊಡನೆ


ಯೊಳಗೆ ಪ್ರವೇಸಿದನು . ರಘುದತ್ತನು ಗಡಗಡನೆ ನಡುಗುತ್ತಾ ವಿಕ್ರಮ

ಸಿಂಹನಿಗೆ ಪ್ರಣಾಮಮಾಡಿ ಅವನನ್ನು ಒಳಗೆ ಕರೆದುಕೊಂಡು

ಕೊಲೆಯು ನಡೆದ ಕೊಟಡಿಯ ಬಳಿ ನಿಲ್ಲಿಸಿದನು . ವಿಕ್ರಮಸಿಂಹನು ಒ

ಪ್ರವೇಶಿಸಿ ದುರ್ಗಾಚರಣನು ಕೊಲೆಯಾಗಿಬಿದ್ದಿದ್ದ ರೀತಿಯನ್ನೂ

ಡಿಯ ಎಲ್ಲಾ ಭಾಗವನ್ನೂ ಪರೀಕ್ಷಿಸಿದನು. ಅನಂತರ ರಘು


ಈತನಾರು ? ” ಎ೦ದನು.

ಲಘು - ಅವನಿಲ್ಲಿಯೇ ಕೆಲಸದಲ್ಲಿದ್ದನು.

ವಿಕ್ರಮ - ಅವನು ಇಲ್ಲಿಯ ನೌಕರನೇ ?


ಅದೃಶ್ಯನಾದ ಅಪರಾಧಿ

ರಘು ಅಹುದು. ಆದರೆ ಈಗ ಎರಡು ತಿಂಗಳ ಹಿಂದೆ ಬಿಟ

ಹೋಗಿಈದಿನ ಬೆಳಗ್ಗೆಯೇ ಇಲ್ಲಿಗೆ ಬಂದುದು ?

ವಿಕ್ರಮ - ಬಿಟ್ಟುಹೋದುದಕ್ಕೆ ಕಾರಣ ?

ರಘು ಮತ್ತೆಲ್ಲಿಯೋ ಹೆಚ್ಚಿನ ಸಂಬಳ ಸಿಕ್ಕಬಹುದೆಂದು ಆಶೆ


ಯಿಂದ ಹೋದನು.

ವಿಕ್ರಮ - ಈಗ ಅವನಿಲ್ಲಿಗೆ ಬಂದುದೇಕೆ?

ರಘು - ಹಿಂದಿನ ಬಾಕಿ ಕೇಳುವುದಕ್ಕಾಗಿ ಬಂದಿದ್ದನು.

ವಿಕ್ರಮ - ಬೆಳಗಿನಿಂದ ಇಲ್ಲಿ ಯಾರು ಯಾರು ಬಂದಿದ್ದರು?

ರಘು - ಸೀತಿಚಂದ್ರ ಸಂಘದ ಅಧಿಕಾರಿಯಾದ ಕಳಿ೦ಗನಾ

ಇಲ್ಲಿಗೆ ನಿನ್ನೆ ಯ ದಿನ ರಾತ್ರಿಯೇ ಇಳಿದುಕೊಂಡಿದ್ದನು. ಆ

ರೂಪಾಯಿಗಳೂ ಕಳುವಾದುವೆಂದು ದೂರುಕೊಟ್ಟು ಅವನ

ಗಳೊಡನೆ ಹೊರಟು ಹೋದನು. ಅದಾದ ಒಂದೆರಡು ನಿಮಿಷಗಳಲ್ಲಿಯೇ

ರಾಜಾ ರಮೇಶಬಾಬು ಎಂಬುವರು ತಮ್ಮ ಪತ್ರವನ್ನು ತೆಗೆದುಕೊಳ್ಳಲ

ಇಲ್ಲಿಗೆ ಬಂದಿದ್ದರು. ನಾನು ಮಹಡಿಯ ಮೇಲೆ ಕಳಿ೦ಗನಾಥರ ಕಳುವನ

ವಿಚಾರಿಸುವಷ್ಟರಲ್ಲಿಯೇ ಅಂಚೆಯವನು ಕೊಟ್ಟಿದ್ದ ಕಾಗದ

ರಮೇಶಬಾಬುವಿನ ಹೆಸರಿನ ಲಕೋಟೆಯು ಮಾಯವಾಗಿ ಬಿಟ್ಟಿತ

ನಾನು ಎದ್ದುಹೋದಾಗ ದುರ್ಗಾಚರಣನು ನನ್ನ ಮೇಜಿನ ಬ

ಹಿಂತಿರುಗಿ ಬರುವುದರೊಳಗಾಗಿ ಅದನು ಅದೃಶ್ಯನಾಗಿ ಬಿಟ್ಟ

ವರ್ತಮಾನವನ್ನು ರಾಯಧನದತ್ರರಿಗೆ ತಿಳಿಸಲು ಕೊಟಡ

ಹೋದೆ. ಅಷ್ಟರಲ್ಲಿಯೇ ಇವನು ಕೊಲೆಯಾಗಿ ಬಿಟ್ಟಿದ್ದನು.

ವರ್ತಮಾನ ಕೂಡಲೆ ಕೊಟ್ಟೆ ನು .

ವಿಕ್ರಮ - ಬಹಳ ತೊಡಕಾದ ಸಮಸ್ಯೆ . ಇಲ್ಲಿದ್ದವರು ನಾಲ

ಮಂದಿ – ಅವರಲ್ಲಿ ಒಬ್ಬ ಕೊಲೆಯಾದ – ಇನ್ನಿಬ್ಬರು - ರಮೇಶ-

ನಾಥ - ಆಮೇಲೆ- ನೀವು. ಅವರಿಬ್ಬರ ಪೈಕಿ ಯಾರೋ ಒಬ್ಬರು ಕೊ

ಪಾತಕರಾಗಿರಬೇಕು.
ಅದೃಶ್ಯನಾದ ಅಪರಾಧಿ

ಅಷ್ಟರಲ್ಲಿಯೇ ಒಳಗೆ ಕಳಿ೦ಗನಾಥನು ಓಡಿಬಂದು “ ರಘುದತ್ತರ

ದುರ್ಗಾಚರಣನನ್ನು ನೋಡಬೇಕಾಗಿತ್ತು . ಅವನೀಗ ಎಲ್ಲಿದ್ದಾನ

- ರಘು - ನೀವೀಗ ಈ ಕೊಟಡಿಯಲ್ಲಿ ನೋಡಿ. ಅವನು ಕೊಲೆ

ಯಾಗಿ ಬಿಟ್ಟಿದ್ದಾನೆ.

ಕಳಿ೦ಗ ಹಾ ! ಕೊಲೆಯೇ ? ಈಗ ಹತ್ತು ನಿಮಿಷಗಳ ಮುಂಚ

ನನ್ನೊಡನೆ ಈ ಕೊಟಡಿಯಿಂದಲೆ ಯಂತ್ರದ ಮೂಲಕ ಮಾತನಾಡಿದ್ದ

ನಲ್ಲಾ. ಆಶ್ಚರ್ಯ ಸಂಗತಿ.

- ರಘು ಎಲ್ಲರಿಗೂ ಆಶ್ಚರ್ಯವಾಗುವ ಸಂಗತಿಯೇ ? ಕಳ

ನಾಥನು ಮುಂದೆ ಮಾತನಾಡಲಿಲ್ಲ. ಕೊಟಡಿಯೊಳಗೆ ಪ್ರವೇಶ ಮಾಡ

ಅವನನ್ನು ನೋಡಿದನು. ಅವನಿಗೆ ದಿಗ್ಧಮೆ ಹಿಡಿಯಿತು. ಅವ

ಇದ್ದ ಆಸೆಯೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಯಿತು. ಆ ಪತ್ರವೆಲ್ಲಿ

ಹೋಯಿತು ? ಇವನನ್ನು ಕೊಲೆ ಮಾಡಿದವರಾರು ? ಈ ವಿಷಯ

ಆಸಕ್ತಿ ಹೊಂದಿರುವವರು ಇನ್ಯಾರಾರು ಇರಬಹುದು ? ಎಂದು ಆಲೋಚ

ತಿರುವ ಸಮಯದಲ್ಲಿ ಅವನಿಗೆ ಇನ್ನೊಂದು ವಿಪತ್ತು ಒದಗಿತು.

ಅಧಿಕಾರಿ ವಿಕ್ರಮಸಿಂಹನು ಬಂದು ಅವನನ್ನು ದಸ್ತಗಿರಿ

ನೆಂದೂ ಅವನ ವಿಷಯದಲ್ಲಿ ನಿರಪರಾಧತೆಯನ್ನು ತೀರ್ಮಾನಿಸುವ

ಅಧೀನದಲ್ಲಿರಬೇಕೆಂದೂ ಹೇಳಿದನು. ಯತ್ನ ನಿಲ್ಲದೆ ಅಲ್ಲಿಯೇ ಕುಳ

ಅಧಿಕಾರಿಯು ಅವನ ಮುಖದಲ್ಲಿ ಯಾವ ಬದಲಾವಣೆಯೂ ಇಲ್ಲದ

ವುದನ್ನು ಕಂಡು ಆಶ್ಚರ್ಯಚಕಿತ ಹೃದಯನಾದನು.


ನಾಲ್ಕನೆಯ ಪರಿಚ್ಛೇದ

ಪತ್ತೇದಾರ ಭೀಮೇಂದ್ರ ಬಾಬುವಿಗೆ ಕರೆ

ಯಾಮಿಕಾಧಿಕಾರಿಯಾದ ವಿ ಕ ಮ ಸಿ೦ ಹ ನು ಪ್ರಧಾನಾಧಿಕ

( Chief Superintendent of Police ) ಪ್ರಭಾಕರ ಬಾಬುವ

ನೊಡನೆ ಮಾತನಾಡುತ್ತಾ ತನ್ನ ಗುಪ್ತ ಕಿರುಮನೆಯಲ್ಲಿ ಕುಳಿ

ಅವರಿಬ್ಬರೂ ಇಂಥಾ ಸಹಸ್ರಾರು ಕೊಲೆಪ್ರಸಂಗಗಳಿಗೆ ಕೈ ಹಾಕಿ ಅ

ನನ್ನೂ ಬಹು ಸುಲಭವಾಗಿ ಪತ್ತೆ ಮಾಡಿ ಹೆಸರು ಪಡೆದಿದ್ದರ

ಈಗ ಮಾತ್ರ ಈ ವಿಷಯದಲ್ಲಿ ಬುದ್ದಿಯನ್ನು ಎಷ್ಟು ಅಳೆದು ಸ

ಪತ್ತೆಯಾಗದೆ ಯಾವ ನಿರ್ಧಾರಕ್ಕೂ ಬಾರದೆ ಆಲೋಚನಾಪರರಾಗ

ತಿರುವರು. ಆ ಸಮಯದಲ್ಲಿ ಅವನ ಕಾರ್ಯದರ್ಶಿ ( Secretar


ಯಾದ ವಿಮಲಾನಂದನು ಮಧ್ಯೆ ಬಾಯಿ ಹಾಕಿ “ ಈಗ ನಾವು ಕ

ದಾಸನನ್ನು ನಿಷ್ಕಾರಣವಾಗಿ ದಸ್ತಗಿರಿ ಮಾಡಿರುವುದು ತಪ್ಪ

ಪ್ರಭಾಕರ ವಿಮಲಾನಂದ್ ! ನೀನು ಹೇಳುತ್ತಿರುವುದೇನು

ದ್ದವರು ಅವರಿಬ್ಬರು. ಅವರ ಪೈಕಿ ಅವನೇ ತಂತ್ರವನ್ನು ಏಕೆ


ಅವನ ಕೊಲೆಯನ್ನು ಮಾಡಿರಬಾರದು ? ಅದೆಲ್ಲಾ ಹಾಗಿರಲಿ,

ಇತ್ಯರ್ಥವಾಗುವವರೆಗೆ ಕಳಿ೦ಗದಾಸನನ್ನು ಬಿಡಕೂಡದು. ನಾನ

ಕತ್ತೆಗೆ ಹೊರಡಬೇಕಾಗಿದೆ. ವಿಕ್ರಮಸಿಂಹಬಾಬುಗಳೇ ತರದೂದ

ತಾವು ಎಲ್ಲಾ ಸಹಾಯಗಳನ್ನೂ ಪಡೆದು ಈ ಮೊಕದ್ದಮೆಯನ್

ಮಾಡಲು ಪ್ರಯತ್ನಿಸಿ. ಇದರಿಂದ ಬಹಳ ಒಳ್ಳೆಯ ಹೆಸರು

ನನಗೆ ಆಗಾಗ್ಗೆ ಈ ವಿಷಯವು ಎಲ್ಲಿಯವರೆಗೆ ಮುಂದುವರಿಯಿತ

ದನ್ನು ತಿಳಿಸುತ್ತಿರಿ.

ವಿಕ್ರಮ - ಅಪ್ಪಣೆ.
ಅದೃಶ್ಯನಾದ ಅಪರಾಧಿ

ಇಷ್ಟು ಹೇಳಿ ಪ್ರಭಾಕರ ಪ್ರಧಾನಾಧಿಕಾರಿಯು ಹೊರಟುಹ

ಪುನಃ ಕಾರ್ಯ ದರ್ಶಿ ಯು ಮಾತಿಗಾರಂಭಿಸಿದನು . ( ಏನ

ತೀರ್ಮಾನ ??” ಎಂದನು .

- ವಿಕ್ರಮ - ನನಗೊಂದೂ ತೋರುವುದಿಲ್ಲ. ನಿನಗೆ ಅನುಭವವು ಬಹ

ಇದೆ. ನೀನೇ ಯಾವುದಾದರೂ ಒಂದು ಸಲಹೆಯನ್ನು ಕೊಡು. ಅ

ನಡೆಯೋಣ. ಅಲ್ಲಿಂದ ಕಾರ್ಯಾರಂಭವಾಗಲಿ .

- ವಿಮಲಾ ನಾನೊಂದು ವಿಷಯವನ್ನು ತಿಳಿಸುತ್ತೇನೆ. ತಮ

ಕೋಪ ಬಾರದಿದ್ದರೆ.

ವಿಕ್ರಮ - ನನಗೆ ಕೋಪಕ್ಕೆ ಕಾರಣವಿಲ್ಲ. ಹೇಗಾದರೂ ಅಸಾದಿ

ತನು ಪತ್ತೆಯಾಗಿ ನಿಜತ್ವವು ಹೊರಪಟ್ಟು ನಮ್ಮ ಮಾನವ

ಸಾಕಾಗಿದೆ .

ಈ ವಿಮಲಾ- . ಈಗ ನಮ್ಮ ಸಹಾಯಕ್ಕೆ ಪತ್ತೇದಾರ್ ಭೀಮೇ೦

ಬಾಬುವನ್ನು ಏಕೆ ಕೋರಕೂಡದು ?

ವಿಕ್ರಮ . ಅದು ನನ್ನಿಂದಾಗದು. ಏಕೆಂದರೆ ಅವನ ದ

* ಬೇರೆ. ಸರಕಾರಿ ನೌಕರರು ಹಂಗಾಮಿ ಪತ್ತೆದಾರರ ಸಲಹೆ, ಸಹ

ಗಳನ್ನು ಅಪೇಕ್ಷಿಸಿದರೆ ಗೌರವಕ್ಕೆ ಕುಂದುಂಟಾಗುವುದಿಲ್ಲವೇ ?

ವಿಮಲಾ ..ನನಗೆ ಹಾಗೆ ತೋರುವುದಿಲ್ಲ. ಭೀಮೇಂದ್ರನು

ಕಾರಿಯಲ್ಲ. ಸಹಕಾರವನ್ನು ಕೊಡಲು ಅವನೆಂದಿಗೂ ಹಿಂತೆಗೆಯ

ಅವನಿಗೆ ಇಂಥಾ ಸಮಸ್ಯೆಗಳನ್ನು ಕೈಗೆ ಬಿಡಿಸಲು ತೆಗೆದುಕೊಳ್ಳಲ

ಆಸಕ್ತಿ . ಅವನಿದುವರೆಗಿನ ಪ್ರಯತ್ನ ಗಳಾವುದರಲ್ಲಿಯೂ ಪರಾಜಿತನೇ


ಆಗಿಲ್ಲ.

ವಿಕ್ರಮ - ಅದೂ ಒಂದು ಒಳ್ಳೆಯ ಸಲಹೆ. ಇದಕ್ಕೆ ನಮ್ಮ ಅಧಿ

ಕಾರಿ ಪ್ರಭಾಕರ ಬಾಬು ಏನನ್ನು ವರೋ ?


೧೬
ಅದೃಶ್ಯನಾದ ಅಪರಾಧಿ

ವಿಮಲಾ ಈಗ ಅವರೂ ಒಪ್ಪುವರು. ನೆನ್ನೆ ಯ ದಿನದ ವರ್ತ

ಮಾನ ಪತ್ರಿಕೆಗಳಲ್ಲಿ ನಾವು ಪತ್ತೆ ಸಂಸ್ಥೆಯ ವಿಷಯವಾಗಿ ಹೀನಾಯವಾ

ಜನಾಭಿಪ್ರಾಯಗಳನ್ನು ಕೊಟ್ಟಿದ್ದು ದು . ಅಲ್ಲದೆ ವೃತ

ಈಗ ಯಾಕಸಂಸ್ಥೆಯವರ ಕೆಲಸಗಳು ಅಷ್ಟು ಸಮರ್ಪಕವಾ

ಅವರಲ್ಲಿ ಎಲ್ಲ ಕೈಲಾಗದವರೂ ವೃದ್ಧ ರೂ ಸೇರಿಕೊಂಡಿದ್ದಾರೆ. ಸರಕಾ

ಇದಕ್ಕೆ ಗಮನ ಕೊಡಬೇಕೆಂದು ಘಂಟಾಘೋಷವಾಗಿಯೇ ಬರೆದಿದ್ದ

ಪ್ರಭಾಕರರೇ ಓದಿ ನಕ್ಕರು. ಹೀಗಿರುವಾಗ ಅವರು ಇದಕ್ಕೆ ಸಮ್ಮತಿಸಿಯ

ಸಮ್ಮತಿಸುವರೆಂದು ನನಗೆ ಪೂರ್ಣ ಭರವಸೆ ಇದೆ.

- ವಿಕ್ರಮ - ಹಾಗೆಯೇ ಮಾಡು. ಇಲ್ಲಿಗೆ ಕೂಡಲೇ ಆತನನ್ನ

ಬರಮಾಡು.

ವಿಮಲಾನಂದಬಾಬುವಿಗೆ ಅತ್ಯಾನಂದವಾಯಿತು. ಅವನು

ಹೊರಟು ವಿದ್ಯುದ್ದಾನದಲ್ಲಿ ಕುಳಿತು ಭಾಸ್ಕರಬೀದಿಗೆ ಬಂದು ಭೀ

ಬಾಬುವಿನ ಮನೆಯ ಬಳಿ ಗಾಡಿಯನ್ನು ನಿಲ್ಲಿಸಿದನು . ಆಗ

ಭೀಮೇಂದ್ರ ಬಾಬುವೂ ತನ್ನ ನಿಲುವಂಗಿಯನ್ನು ಹಾಕಿಕ

ಹರೀಶನೊಡನೆ ಹೊರಡಲು ಸಿದ್ದನಾಗುತ್ತಿದ್ದನು. ಅವನು ಮೆಟ್ಟಲ

ಗಳನ್ನಿಳಿದ ಕೂಡಲೆ ವಿಮಲಾನಂದನು ಅವನಿಗೆ ಪ್ರಣಾಮ ಮಾಡಿ

ವಿಷಯವನ್ನು ಅವನಿಗೆ ತಿಳಿಸಿ ತನ್ನೊಡನೆ ತಕ್ಷಣವೇ ಬರಬೇಕೆಂದು

ಹೇಳಿದನು. ಭೀಮೇಂದ್ರನು ಅವನ ಮಾತಿಗೆ ಪ್ರತಿಯಾಡದೆ

ಬಾಬುವಿನ ಗಾಡಿಯಲ್ಲಿ ಕುಳಿತು ಶಿಷ್ಯನನ್ನು ಕರೆದು ಹರೀಶ

ಸಲಹೆಯಂತೆ ಕೆಲಸವನ್ನು ಮಾಡಿಕೊಂಡು ಬಾ . ನಾನು

ನಲ್ಲಿಯೇ ಇರುತ್ತೇನೆ. ಜಾ ಗ ರೂ ಕ ನಾ ಗಿ ರು ” ಎಂದು ಹೇಳ

ಹೊರಟನು.

ಗಾಡಿಯು ರಾಜಮಹಲಿನ ಬಳಿ ನಿಂತಿತು. ಭೀಮೇಂದ್ರ ಬಾಬು

ವಿಮಲಾನಂದಬಾಬುವೂ ಗಾಡಿಯಿಂದಿಳಿದು ಒಳಗೆ ಹೋದರು .

ದತ್ತನನ್ನು ಕರೆದು ಅವನನ್ನು ವಿಷಯಗಳೆಲ್ಲವನ್ನೂ ವಿಚಾರಿಸಿದ

ಕೊಲೆಯು ನಡೆದ ಕೊಟಡಿಯೊಳಗೆ ಹೋದನು. ಹೊಗೆಯ ಸುತ್ತನ


ಅದೃಶ್ಯನಾದ ಅಪರಾಧಿ

ಹತ್ತಿಸಿ ಸೇದುತ್ತಾ , “ ರಘುದುರೆ! ಈ ಕೊಟಡಿಯು ಯಾರಿಗೆ ಸೇರಿದ್ದು

ಎಂದನು.

ರಘು ಇದು ಕಾರ್ಯದರ್ಶಿಯ ಕಾರ್ಯಾಲಯ .

ಭೀಮೇಂದ್ರ ಅವರು ಯಾರು ?

ರಘುರಾಯಧನದ ಠಾಕೂರರು.

ಭೀಮೇ೦ದ್ರ - ಈಗ ಅವರೆಲ್ಲಿ ?

ರಘು - ನಿನ್ನೆ ಯಿಂದಲೂ ಅವರು ಕೆಲಸದ ಮೇಲೆ ಬಂದಿಲ್ಲ. ಈಗ

ಅವರು ಬರಲು ದೇಹಾರೋಗ್ಯವಿಲ್ಲವೆಂದೂ ವಿಶ್ರಾಂತಿ

ಪಾರ್ಥವೀರಪುರಕ್ಕೆ ಹೋಗಬೇಕಾಗಿದೆಯೆಂದೂ ಹದಿನೈದು ದಿನಗ

ಕ್ಕಾಗಿ ರಜಾ ಬೇ ಕೆ೦ ದೂ ಬರೆದಿದ್ದಾರೆ. ಇದೋ ಇಲ್ಲಿಯೇ

ಆ ಕಾಗದ.

ಭೀಮೇಂದ್ರ - ಹಾಗಾದರೆ ಅವರು ಈದಿನ ಬೆಳಿಗ್ಗೆ ಕೊಲೆ ನಡೆದಾ

ಇಲ್ಲಿರಲಿಲ್ಲವೋ ?

ರಘು - ಇಲ್ಲ.

ಭೀಮೇ೦ದ್ರ - ಒಳ್ಳೆಯದು. ಇನ್ಯಾರಾರು ಇದ್ದರು ?

ರಘು - ನಾನು, ಸ ವ ಕ ರು ಇಬ್ಬರು – ಕೊಲೆಯಾದ ದುರ


ಚರಣ - ಕಳಿಂಗದಾಸ.

ಭೀಮೇಂದ್ರ - ಕಳಿಂಗದಾಸನೆಲ್ಲಿ ?

ವಿಕ್ರಮ - ಅವನು ದಸ್ತಗಿರಿಯಾಗಿದ್ದಾನೆ.

ಭೀಮೇ೦ದ್ರ ( ನಕ್ಕು ) ಹಾಗಾದರೆ ಕೊಲೆಪಾತಕನು ಪತ್ತೆಯ

ಬಿಟ್ಟನಲ್ಲವೇ ?
2
ಅದೃಶ್ಯನಾದ ಅಪರಾಧಿ

ವಿಕ್ರಮ - ಇಲ್ಲ . ಅನುಮಾನದ ಮೇಲೆ ದಸ್ತಗಿರಿಯಾಗಿರುವನು.

ಭೀಮೇ೦ದ್ರ - ನಿಮಗೂ ನಮಗೂ ಇಷ್ಟೆ ವ್ಯತ್ಯಾಸ. ದುಡ

ಸುಮ್ಮನೆ ಅನುಮಾನ ಬಂದವರನ್ನೆಲ್ಲಾ ದಸ್ತಗಿರಿ ಮಾಡಿಬಿಡುವಿರಿ.

ನಿಜಾಂಶವನ್ನು ಹೊರಡಿಸಲು ಅವಕಾಶವಾಗುವುದಿಲ್ಲ.

ವಿಮಲಾ ಈಗ ಕಳಿಂಗದಾಸನ ವಿಷಯವಾಗಿ ತಮ್ಮ

ಪ್ರಾಯವೇನು ?

ಭೀಮೇ೦ದ್ರ - ನಾನಿನ್ನೂ ಈಗತಾನೆ ಈ ಕೆಲಸಕ್ಕೆ ಪ್ರವೇಶಮಾಡು

ತಿದ್ದೇನೆ. ನಾನು ಹೇಗೆ ಯಾವ ನಿರ್ಧರವನ್ನು ತಾನೆ ಮಾಡ

ವುದು ಸಾಧ್ಯವಿಲ್ಲ. ಕಳಿಂಗದಾಸನನ್ನು ಬಿಟ್ಟು ಬಿಡುವುದು ಒಳ್ಳೆ

ವಿಕ್ರಮ - ಅವನು ನಿರಪರಾಧಿಯನ್ನು ವಿರಾ ?

ಭೀಮೇಂದ್ರ - ನಾನೀಗಲೇ ಯಾವ ಅಭಿಪ್ರಾಯವನ್ನೂ ಪಡುವ

ಆದರೆ ಅವನನ್ನು ಸಂಪೂರ್ಣವಾಗಿ ಹಿಂಬಾಲಿಸಿ ಅವನ ಚರ

ಪತ್ತೆ ಮಾಡಬೇಕು. ಕೂಡಲೇ ಅವನನ್ನು ಬಿಡುಗಡೆ ಮಾಡಿಸಿ .

ವಿಕ್ರಮ - ಹಾಗೆಯೇ ಅಗಲಿ.

- ಭೀಮೇ೦ದ್ರ - ಸಮಯ ಬಿದ್ದರೆ ಪರದೇಶಕ್ಕೆ ಹೋಗಿ ಅಪರಾಧಿ

ಯನ್ನು ಹಿಡಿಯುವ ಸಂದರ್ಭ ಒದಗಬಹುದು. ಆಗ ನನಗೆ ಸರಕ

ದಸ್ತಗಿರಿಯ ಗುಪ್ತಾಜ್ಞೆ ( Search Warrent for Arrest ) ಕೊಡಿ

ಬೇಕಾಗುತ್ತದೆ.

ವಿಕ್ರಮ - ಆಗಬಹುದು. ನಿಮ್ಮೊಡನೆ ನಮ್ಮ ಸಹಕಾರವು ಸದಾ

ಇದ್ದೇ ಇರುವುದು . ಜನ - ಧನ ಯಾವ ಕಾಲದಲ್ಲಿ ಏನನ್ನು

ಅಪೇಕ್ಷಿಸಿದರೂ ಕೊಡಲು ಸಿದ್ದವಾಗಿರುವೆವು.

ಪುನಃ ಬಂದು ಕಾಣುವೆನೆಂದು ಹೇಳಿ ಪತ್ತೇದಾರ ಭೀ

ಚಂದ್ರ ಮುಖ್ಯೋಪಾಧ್ಯಾಯನು ಇನ್ನೊಂದು ಬಾರಿ ಆ ಸ


ಅದೃಶ್ಯನಾದ ಅಪರಾಧಿ

ಪರೀಕ್ಷಿಸಿ ತನ್ನ ದಿನಚರಿಯ ಪುಸ್ತಕದಲ್ಲಿ ಅವುಗಳನ್ನು ಗುರ್ತಿಸಿ

ಹೊರಟು ತನ್ನ ಮನೆಯನ್ನು ಸೇರಿದನು.

- ಹತ್ತು ನಿಮಿಷಗಳೊಳಗಾಗಿ ಹರೀಶಚಂದ್ರನು ಹೊರಗೆ ಹೋಗ

ವನು ಬಂದು ಸೇರಿದನು. ಇಬ್ಬರೂ ಕುಳಿತು ರೊಟ್ಟಿಯನ್ನು ಸ್ವ

ಹಾಲು ಕುಡಿದರು. ಹೊಗೆಯ ಸುತ್ತನ್ನು ಹತ್ತಿಸುತ್ತಾ

ಬಾಬುವು ಹರೀಶನೊಡನೆ ಮಾತಿಗಾರಂಭಿಸಿದನು.


ಐದನೆಯ ಪರಿಚ್ಛೇದ

ರಾಯಧನದತ್ತ

ಭೀಮೇಂದ್ರ ಹರೀಶ, ನಿಧಿಯ ಕಾರಮಂದಿರ ( Bank Office )

ಬಳಿಗೆ ಹೋಗಿದ್ದೆಯಾ ? ಏನಾಯಿತು ?

ಹರೀಶ- ಗುರುದೇವ, ಹೋಗಿದ್ದೆನು. ತಮ್ಮ ಊಹೆಯು ನಿಜ

ಈಗ ಅವನು ತನ್ನ ಲೆಕ್ಕವನ್ನೆಲ್ಲಾ ಮುಗಿಸಿಬಿಟ್ಟು ನೆನ್ನೆ ಯ ದಿನ

ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ತನ್ನ ಹೆಸರಿನಲ್ಲಿ

ಐದುರೂಪಾಯಿಗಳನ್ನು ಮಾತ್ರ ಬಿಟ್ಟಿರುವನು.

ಭೀಮೇ೦ದ್ರ - ಪೂರಾ ದಗಾಕೋರ! ಒಳ್ಳೆಯದು ಯಾವತ್ತಿನಿ

ಹಣ ಎಳೆಯಲಾರಂಭಿಸಿದನು ? ಅದನ್ನು ತಿಳಿದೆಯಾ ?

ಹರೀಶ - ಅಕ್ಟೋಬರ್ ಹದಿನೇಳರಿಂದ.

ಭೀಮೇ೦ದ್ರ - - ಸರಿ, ಹಾಗಾದರೆ ನನ್ನ ಊಹೆಯು ನಿಜವಾಯಿತ

ಅದರಂತೆಯೇ ಅವನು ಊರುಬಿಟ್ಟು ಹೋದರೂ ಹೋಗಬಹ

ನನಗೆ ತೋರುತ್ತದೆ.

ಹರೀಶ - ಅದು ಹೇಗೆ?

ಭೀಮೇಂದ್ರ - ಈಗ ನೋಡು. ನಿಧಿಯ ಹಣವನ್ನೆಲ್ಲಾ

ತೆಗೆದುಕೊಂಡರೆ ಅನುಮಾನಕ್ಕೆ ಆಸ್ಪದವಾದೀತೆಂದು ತಿಳಿದು ಕ್ರಮ

ಸ್ವಲ್ಪ ಸ್ವಲ್ಪವಾಗಿ ಎಲ್ಲವನ್ನೂ ತೆಗೆದುಕೊಂಡನು. ಅಲ್ಲದೆ ಈಗ ಹದಿ


ನೈದು ದಿನಗಳವರೆಗೆ ರಜಾ ಅರ್ಜಿಯನ್ನು ಸಲ್ಲಿಸಿರುವನು, ಈಗ

ಒಂದು ಕೆಲಸ ಮಾಡಬೇಕು. ಪಾರ್ಥವೀರಪುರಕ್ಕೆ ಕಾರ್ಯ


ಅದೃಶ್ಯನಾದ ಅಪರಾಧಿ

ದತ್ತನು ವಿಶ್ರಾಂತಿ ಪಡೆಯಲು ಹೋಗುವನಂತೆ. ನೀನು ಅ

ಅವನ ಚರ್ಯೆಗಳನ್ನು ಸ್ವಲ್ಪ ಗಮನದಲ್ಲಿಡು. ಯಾರನ್ನೂ

ವಿಷಯದಲ್ಲಿಯೂ ಮಾತನಾಡಿಸಬೇಡ. ಇವನು ಸ್ವಲ್ಪ ಅಸಾಧ್ಯ

ನಾಗಿರುವಂತೆ ತೋರುತ್ತಿದೆ, ಎಚ್ಚರಿಕೆಯಿಂದಿರು. ನಾನು ಅಲ್ಲಿಗ

ಬಂದು ನಿನ್ನನ್ನು ಸೇರುತ್ತೇನೆ. ಅದಕ್ಕೆ ಮೊದಲು ಸೂರಿ

ಕಾರ್ಯಾಲಯಕ್ಕೆ ಹೋಗಿ ಯಾರಾದರೂ ಶುಕ್ರವಾರದ ಹಡಗಿ

ನಗರದಿಂದ ಹೊರಡುವವರಿದ್ದರೆ ತಿಳಿದುಕೊ .

ಹರೀಶ ಆಗಬಹುದು ಗುರುದೇವ.

ಎಂದು ಹೇಳಿ ಹರೀಶಚಂದ್ರನು ಭೀಮೇಂದ್ರನ ಅಪ್ಪಣೆ

ಪಡೆದು ಅಲ್ಲಿಂದ ಹೊರಟುಹೋದನು.

ಭೀಮೇಂದ್ರ ಬಾಬುವು ಮಾತ್ರ ಆಲೋಚನಾ ಸಮುದ್ರದಲ್ಲಿ ಮ

ಅರೆಗಣ್ಣುಳ್ಳವನಾಗಿ ಈ ಸಮಸ್ಯೆಯ ವಿಷಯವಾಗಿ ಆಲೋಚ

ಕುಳಿತನು. ಕೊನೆಗೆ ಯಾವುದೋ ಒಂದು ವಿಷಯವು ನಿರ್ಧಾರ

ಅಲ್ಲಿಂದೆದ್ದು ತನ್ನ ವಿದ್ಯುದ್ದಾನದಲ್ಲಿ ಕುಳಿತು ಧನಧನ

ಅಲ್ಲಿ ಸೇವಕನು ಇವನನ್ನು ಮೊದಲು ಒಳಗೆ ಬಿಡಲಿಲ್ಲ. ಭೀಮೇಂ

ತಾನು ಅತಿ ತುರ್ತಾಗಿ ಧನದತ್ತರನ್ನು ನೋಡಬೇಕಾಗಿದೆಯೆ

ದರೂ ಬಿಡದಿರುವುದನ್ನು ನೋಡಿಕೋಪಗೊಂಡು, ಅವನನ್ನು

ನೂಕಿ, ತಾನು ಒಳಗೆ ನುಗ್ಗಿದನು. ಕೈ ಮಾತ್ರ ಕಿಸೆಯೊಳಗೆ ಬಾರ

ಮಾಡಿ ಸಿದ್ದವಾಗಿದ್ದ ಪಿಸ್ತೂಲಿನ ಮೇಲೆಯೇ ಇತ್ತು . ಎಚ್ಚರಿಕೆಯ

ಮುಂದೆ ಹೆಜ್ಜೆ ಇಟ್ಟನು. ತನ್ನ ಆಸನದ ಮೇಲೆ ಧನದತ್ತನು ಕುಳಿತ

ಮೇಜಿನ ಮೇಲೆ ಯಾವುದೋ ಒಂದು ಕಾಗದ ಬರೆಯುವುದರಲ್ಲ

ನಾಗಿದ್ದನು.

ಭೀಮೇಂದ್ರಬಾಬುವು ನಗುತ್ತಾ ಗಂಭೀರ ಧ್ವನಿಯಿ

ದರ್ಶಿಗಳೇ ! ಅಕ್ರಮ ಪ್ರವೇಶಕ್ಕಾಗಿ ಕ್ಷಮಾಪಣೆ ಬೇಡಬೇಕಾಗಿದೆ

ಎಂದನು. ಆಶ್ಚರ್ಯದಿಂದ ದತ್ತನು ತಲೆಯೆತ್ತಿನೋಡಿ, “ಓಹೋ ! ಪತ್ತೆ


೨೨
ಅದೃಶ್ಯನಾದ ಅಪರಾಧಿ

ದಾರ ಭೀಮೇಂದ್ರ ಬಾಬುಗಳೇ ! ದಯಮಾಡಿಸಬೇಕು. ತಮಗೆಎಲ

ಯಲ್ಲಿ ಸ್ವಾತಂತ್ರವಿದ್ದೇ ಇದೆ. ಇದರಲ್ಲಿ ಅಕ್ರಮ ಪ್ರವೇಶವೆಂದರೇನ

ಆಸನವನ್ನು ಪರಿಗ್ರಹಿಸೋಣವಾಗಲಿ '' ಎಂದನು.

ಭೀಮೇ೦ದ್ರ ( ಕುಳಿತು) ನಿಮ್ಮ ಸೇವಕನಿಗೆ ಅದು ಗೊತ್ತಾಗ

ವೆಂದು ಕಾಣುತ್ತದೆ. ಅದಕ್ಕೆ ಅವನು ನನ್ನನ್ನು ಅಡ್ಡಿ ಪಡಿಸಿದನು.

ದತ್ತ - ನನ್ನ ಪರವಾಗಿ ಆತನನ್ನು ಕ್ಷಮಿಸಿ. ಆತನು ಕೇವಲ

ಸೇವಕ. ನಾನು ಯಾವುದೋ ತುರ್ತಾದ ಕೆಲಸದಲ್ಲಿ ತೊಡಗಿದ್ದ

ಯಾರನ್ನೂ ಒಳಗೆ ಬಿಡಬೇಡವೆಂದು ನಾನೇ ಅವನಿಗೆ ಆಜ್ಞಾಪ

ರಿಂದ ಅವನು ಕಾರ್ಯದಲ್ಲಿ ನಿರತನಾಗಿದ್ದನು. ಅಷ್ಟೆ ,

ಭೀಮೇಂದ್ರ - ತಾವು ತೊಡಗಿರುವ ಕಾರ್ಯವು ಅತಿ ತುರ

ಬಹುದೆಂದು ನಾನು ಆಗಲೇ ಊಹಿಸುತ್ತಿರುವೆನು. ರ

ಇರಬಹುದು.

ದತ್ತ -( ಆಶ್ಚರ್ಯ) ಅಂಥ ರಹಸ್ಯವೇನೂ ಇಲ್ಲ, ಬೇಸರವಾಗ

ಸ್ನೇಹಿತರೊಬ್ಬರಿಗೆ ಪತ್ರವನ್ನು ಬರೆಯುತ್ತಿದ್ದೆ.

ಭೀಮೇಂದ್ರ ಪ್ರಯಾಣದ ವಿಷಯವಾಗಿರಬಹುದು.

ದತ್ತ ( ಹಲ್ಲುಕಚ್ಚಿ ) ರಜ ತೆಗೆದುಕೊಂಡು ಎಲ್ಲಿಗಾದರೂ

ಕಾಲಕಳೆಯೋಣವೆಂದು ಇದ್ದೇನೆ.

ಭೀಮೇ೦ದ್ರ - ಆಗಲಿ, ಸಂತೋಷ, ನಿಮ್ಮ ವಿಶ್ರಾ೦ತಿಕಾಲ

ನೈದು ದಿನಗಳಿರಬಹುದು.

ದತ್ತ - ಅಹುದು. ಈಗ ನಿಮಗೆ ಇದು ಹೇಗೆ ಗೊತ್ತಾಯಿತು

ಭೀಮೇಂದ್ರ – ನಮಗೆ ಎಲ್ಲಿಯೋ ಗಾಳಿ ಸಮಾಚಾರ ಬ

ಒಳ್ಳೆಯದು ನಿಮಗೆ ದುರ್ಗಾಚರಣನ ಕೊಲೆಯ ವಿಷಯವಾಗಿ ಎ

ಮಟ್ಟಿಗೆ ತಿಳಿದಿರುವುದು ?
ಅದೃಶ್ಯನಾದ ಅಪರಾಧಿ ೨೩

ದತ್ತ ನಾನು ಮೂರು ದಿನಗಳಿಂದಲೂ ಕಾರ್ಯಾ

ಹೋಗಿಯೇ ಇಲ್ಲ. ನನಗೆ ಕೊಲೆಯ ವಿಷಯವು ಪತ್ರಿಕೆಯಲ್ಲಿ ಓದಿದ್ದೇ

* ಹೊರತು ಇನ್ನೆನೂ ಗೊತ್ತಿಲ್ಲ.

* ಭೀಮೇಂದ್ರ - ಹಾಗಾದರೆ ಅದಕ್ಕೆ ಮುಂಚಿನ ವಿಷಯ ಒಂದನ್ನ

ಕೇಳಬೇಕಾಗಿದೆ. ಅದೂ ಒಬ್ಬ ದೊಡ್ಡಮನುಷ್ಯನ ವಿಷಯ .

ಡ - ಯಾರ ವಿಷಯ ?

ಭೀಮೇ೦ದ್ರ - ಮಂಜುಳದೀ ಪದವನ ವಿಷಯ .

ದತ್ತ - ರಾಜಾ ರಮೇಶಬಾಬುವಿನ ವಿಷಯ ಹೊರತಾಗಿ ಇನ್ಯಾ

ವಿಷಯವಿದ್ದರೂ ಹೇಳಿ.

- ಭೀಮೇಂದ್ರ - ಅದೇ ವಿಷಯವೇ ನನಗೆ ಸದ್ಯಕ್ಕೆ ಬೇಕಾಗಿ

ವುದು . ಅವನ ವಿಷಯದಲ್ಲಿ ನಿಮಗೇಕೆ ಇಷ್ಟು ಬೇಸರ ?

ದತ್ತ ಅವನೊಬ್ಬ ಹುಚ್ಚ , ವ್ಯಾಪಾರಕ್ಕೆ ಮೂಲಧನವನ್

ಯಾದ ಯಾವುದಾದರೊಂದು ಸಂಘಕ್ಕೆ ಬಂಡವಾಳವಾಗಿ ಹಾಕಿ

ಸಂಪಾದಿಸಬೇಕೆಂದು ಬಂದು ಕಳಿಂಗದಾಸನೊಡನೆ ವ್ಯವಹಾರ ನ

ತಿದ್ದನು, ಅಷ್ಟರಲ್ಲಿಯೇ ಮನಸ್ಸನ್ನು ಬದಲಾಯಿಸಿ ಬೇರೆಯವ

ಸಂಧಾನಕ್ಕೆ ಆರಂಭಿಸಿದನು. ಅಲ್ಲಿಂದ ಮುಂದಕ್ಕೆ ಏನು ನಡೆಯ

ನನಗೆ ತಿಳಿಯದು. ಅವನಿಗೆ ಸ್ವಂತ ಬುದ್ದಿಯಿರುವಂತೆ ಕಾಣುವುದಿಲ್

ಭೀಮೇ೦ದ್ರ - ಒಳ್ಳೆಯದು. ನಾನು ಹೋಗಿಬರು ತ್ತೆ

ಪ್ರಣಾಮಗಳು.

ದತ್ತ - ಪ್ರಣಾಮಗಳು. ಪುನಃ ದರ್ಶನ ಯಾವಾಗ ?

ಭೀಮೇ೦ದ್ರ - ಸಂದರ್ಭ ಬಿದ್ದರೆ ಅತಿ ಜಾಗ್ರತೆಯಾಗಿಯೇ ಆಗು

ವುದು . ಶೀಘ್ರದಲ್ಲಿಯೇ ಕಾಣುವ ಪ್ರಸಂಗವು ಒದಗಿದರೂ ಒದಗ


ಬಹುದು. ಪ್ರಣಾಮಗಳು .
ಅದೃಶ್ಯನಾದ ಅಪರಾಧಿ

. ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಗೆ ಹೊರಟು ಬಂದು ತನ್ನ ವಿದ್

ಸ್ಥಾನದಲ್ಲಿ ಕುಳಿತು ಯಾಮಿಕಶ್ರೇಷ್ಠಾಧಿಕಾರಿಯ ( Police Su

tendent) ಕಾರ್ಯಾಲಯಕ್ಕೆ ಬಂದನು . ವಿಕ್ರಮಸಿ೦ಹಬಾಬು

ನಿರೀಕ್ಷಣೆಯಲ್ಲಿಯೇ ಕಾದು ಕುತೂಹಲದಿಂದ ಕುಳಿತಿದ್ದನು. ಭೀಮ

ನನ್ನು ಕಂಡಕೂಡಲೆ ( ಬಾಬುಗಳೇ ! ದಯಮಾಡಿಸಿ . ಏನ

ಆಸೆಯು ಉಳಿದಿದೆಯೋ ?'' ಎಂದು ಅವನಿಗೆ ಕುರ್ಚಿಯನ್ನು ತೋ

ಸುತ್ತಾ ಕೇಳಿದನು. ಭೀಮೇಂದ್ರಬಾಬುವು ಕುಳಿತುಕೊಳ

ಯೇನೂ ಕಂಡುಬಂದಿಲ್ಲ. ಆದರೂ ನಾನೀಗ ಬೇರೆ ಮಾರ್ಗ

ಅನುಸರಿಸಬೇಕಾಗಿದೆ '' ಎಂದನು.

ವಿಕ್ರಮ - ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ

ಭೀಮೇ೦ದ್ರ - ನನಗೆ ಯಾರ ಮೇಲೂ ಸಂಶಯವಿಲ್ಲ.

ವಿಕ್ರಮ - ಹಾಗಾದರೆ ನಮ್ಮ ಮತ್ತು ನಿಮ್ಮ ದಿನಚರಿಯ ಪುಸ್ತಕ

ದಲ್ಲಿ ಇದೇ ಮೊದಲನೆಯ ಮೊಕದ್ದಮೆ ಸೋತಂತಾಗುವುದಿಲ್ಲವೇ ?

ಭೀಮೇಂದ್ರ - ಅಷ್ಟಕ್ಕೇ ನಾನು ಧೈರ್ಯಗೆಡಲಾರೆ.

ವಿಕ್ರಮ - ಇನ್ನೂ ಈ ವಿಷಯದಲ್ಲಿ ನಿಮಗೆ ಆಸೆ ಉಳಿದಿದೆಯೇ ?

ಭೀಮೇ೦ದ್ರ - ನಾನು ಕೊನೆಯವರೆಗೂ ನಿರಾಶನಾಗುವುದಿಲ್ಲ

ಯಾವುದಾದರೂ ಆಧಾರದಿಂದ ನಾನು ಜಯಶೀಲನಾಗುವೆನೆಂಬ

ಯಿದೆ. ಈಗ ತಾವು ಒಂದು ಕೆಲಸ ಮಾಡಬೇಕು.

- ವಿಕ್ರಮ - ಏನು ?

ಭೀಮೇಂದ್ರ - ಕಳಿಂಗನಾಥನನ್ನು ದಸ್ತಗಿರಿ ಮಾಡಿದ

ಆತನನ್ನು ಬಿಟ್ಟು ಬಿಡಿ.

ವಿಕ್ರಮ - ಆಶ್ಚರ್ಯ! ಇದೇನು ಹೀಗೆ ಹೇಳುತ್ತಿರುವಿರಿ ?

ನೊಬ್ಬನು ನಮಗೆ ಈ ಸಂಬಂಧದಲ್ಲಿ ಸಿಕ್ಕಿರುವನು. ಅವನಿ


೨೫
ಅದೃಶ್ಯನಾದ ಅಪರಾಧಿ

ಸ್ವಲ್ಪ ವಿಷಯವನ್ನಾದರೂ ಹೊರಗೆಡಹಬಹುದು ಅವನನ್ನು ಬಿಟ್ಟು ಬ

ನನ್ನ ಮುಂದಿನ ಪ್ರಯತ್ನಕ್ಕೆ ಇದ್ದ ಒಂದು ಆಧಾರವೂ ಹೋದಂತೆಯೇ


1 ಆಗುವುದು.

ಭೀಮೇಂದ್ರಕೋಪಮಾಡಬೇಡಿ ಅಧಿಕಾರಿಗಳೇ ! ನೀವು

ಮಾತನ್ನು ಕೇಳಿ ಅವನನ್ನು ಬಿಟ್ಟು ಬಿಡುವುದಾದರೆ ನನ್ನ

ಸಹಕಾರಿಯಾಗುವುದು. ಒಂದುವೇಳೆ ಅವನ ಅವಶ್ಯಕತೆಯು ನಿ

ಬೇಕಾದಾಗ ನಾನು ಅವನನ್ನು ನಿಮ್ಮ ವಶಕ್ಕೆ ಕರೆತಂದು

ಭರವಸೆ ಕೊಡುವೆನು . ಈಗ ಅವನಿಂದ ಕೆಲವು ಕೆಲಸಗಳು

ಬೇಕಾಗಿವೆ.

ವಿಕ್ರಮ - ಆಗಲಿ. ನಿಮ್ಮ ಮಾತಿಗೆ ಬದಲು ಹೇಳುವುದಿಲ್ಲ.

ಅವನನ್ನು ಈ ಕೂಡಲೆ ಬಿಟ್ಟು ಬಿಡುತ್ತೇನೆ. ಇನ್ನೂ ಏನು

* ಬೇಕಾದರೂ ಸರಕಾರವು ನೀಡಲು ಸಿದ್ದವಿರುವುದು.

ಭೀಮೇ೦ದ್ರ - ಆಗಲಿ, ಮೊದಲು ಗುಪ್ತವಾಗಿ ನಾನು ಸಂಗ್ರಹಿಸ

ಬೇಕಾದ ವಿಷಯಗಳನ್ನೆಲ್ಲಾ ಸಂಗ್ರಹಿಸಿ ಅನಂತರ ತಮ್ಮ ಸಹಾಯವನ

ಅಪೇಕ್ಷಿಸುವೆನು. ಈಗ ನನ್ನ ಊಹೆಯಲ್ಲಿ ಅಪರಾಧಿಯು

ನಾಗಿರುವನು. ಭೋಜನಶಾಲೆಯಲ್ಲಿ ಅಂದಿದ್ದವರಲ್ಲಿ ಯಾರೂ ಕ

ಪಾತಕರಲ್ಲ, ಆದರೆ ಅದೃಶ್ಯನಾದ ಅಪರಾಧಿಯು ಇಂಥವನೇ ಎಂದ

ನಿರ್ಧರಿಸಲು ಈಗಲೇ ಸಾಧ್ಯವೂ ಇಲ್ಲ. ಅಲ್ಲದೆ ತಮ್ಮಲ್ಲಿ ನನ್ನ ದ

ಪ್ರಾರ್ಥನೆ.

ವಿಕ್ರಮ - ಅಪ್ರಣೆಯಾಗಲಿ.

ಭೀಮೇ೦ದ್ರ - ಮತ್ತೇನೂ ಇಲ್ಲ. ನಾನೀ ವಿಷಯದಲ್ಲಿ ಕೈ ಹಾಕಿ


ರುವ ವಿಷಯವು ಗುಪ್ತವಾಗಿರಲಿ.

ವಿಕ್ರಮ - ಆಗಬಹುದು.
ಅದೃಶ್ಯನಾದ ಅಪರಾಧಿ

ಭೀಮೇಂದ್ರ – ಈ ವಿಷಯವನ್ನು ತಾವೂ ಮರೆತಂತಿರಬೇಕ

ನನಗೆ ಪರದೇಶದ ಅಂದರೆ ಮಂಜುಳದ್ವೀಪ- ವಿಜಯರಾಣೀಪುರಕ್ಕೆ

ಹೋಗಲು ರಹದಾರಿಯನ್ನೂ , ಸರಕಾರದ ಸಹಾಯವನ್ನೂ

ತರೆ ಚೋರಗ್ರಹಣಕ್ಕೆ ಸರಕಾರದ ಅಪ್ಪಣೆ ( Search Warrent )

ತುನ್ನು ಕೊಡಿಸಬೇಕಾಗುತ್ತದೆ.

- ವಿಕ್ರಮ - ಆಗಬಹುದು. ಕೂಡಲೇ ಯಾವ ದೇಶದಲ್ಲಾದರೂ

ನೀವು ಪತ್ತೆಮಾಡಿ ದಸ್ತಗಿರಿ ಮಾಡಲು ( Search Warrent ) ಪತ್ರಕ್

ಸಹಿ ಹಾಕಿಸಿ ದ್ರವ್ಯಸಹಾಯ ಸಂಪತ್ತನ್ನು ಕೊಡಿಸುತ್ತೇನೆ.

ಭೀಮೇ೦ದ್ರ -- ಆಗಲಿ ಪುನಃ ಕಾಣುತ್ತೇನೆ.

ಇಷ್ಟು ಹೇಳಿ ಪತ್ತೇದಾರನು ಹೊರಟುಹೋದನು. .


ಆರನೆಯ ಪರಿಚ್ಛೇದ

ಸಾರ್ಥನೀರಪುರದ ಪ್ರಕರಣ

ಇತ್ತಲಾಗಿ ಹರೀಶಚಂದ್ರನು ಗುರುದೇವನಿಗಾಗಿ ಮನೆಯಲ್ಲಿ ಕಾದಿದ್

ಭೀಮೇಂದ್ರ ಬಾಬುವನ್ನು ಕಂಡೊಡನೆಯೇ “ ಗುರುದೇವ! ನಿಮ್ಮ ಮಾ

ನ್ಯಾಯ , ಓ ರಾಮಾ ” ಜಹಜಿನಲ್ಲಿ ಮಂಜುಳದ್ವೀಪಕ್ಕೆ ಹೋಗಲು

ಆ ಆಸಾಮಿಯು ಟಿಕೇಟನ್ನು ಕೊಂಡುಕೊಂಡನು. ”

ಭೀಮೇ೦ದ್ರ - ಭೇಷ್ ! ನೀನು ಬಹಳ ಎಚ್ಚರಿಕೆಯಾಗಿಯೇ

ಕೆಲಸ ಮಾಡಿದ್ದೀಯೆ. ನನ್ನ ಊಹೆಯು ಪೂರ್ತಿಯಾಗಿ ನಿಜವಾ

ಬಹುದು. ನೀನು ಅವರ ಕಣ್ಣಿಗೆ ಬಿದ್ದಿದ್ದರೆ........ ”

ಹರೀಶ - ದೂರದಿಂದಲೇ ಮುಕ್ಕಾಲು ಕೆಲಸವೆಲ್ಲಾ ಪೂರೈಸಿತ

ಇಬ್ಬರಲ್ಲಿ ಒಬ್ಬರೂ ನನ್ನನ್ನು ಪತ್ತೆ ಮಾಡಲಿಲ್ಲ. ಅವರಿಬ್ಬರೂ ಹೊರಟು

ಹೋದನಂತರ ಅವರು ಹೋಗುವ ಸ್ಥಳವನ್ನು ಗೊತ್ತು ಮಾಡ

ಬಂದೆನು.

ಭೀಮೇಂದ್ರ - ಜಹಜು ಪ್ರಯಾಣಮಾಡುವುದು ಎಂದು ? ಅ

ತಿಳಿದಿದ್ದರೆ ಚೆನ್ನಾಗಿತ್ತು .

- ಹರೀಶ - ಓಹೋ ! ಅದೂ ಗೊತ್ತಿದೆ. ನಾಳೆಯೇ ಹೊರಡುತ್

ರಾಜಾ ರಮೇಶಬಾಬುವೂ ಮಂಜುಳದ್ವೀಪಕ್ಕೆ ಹೊರ ಡು ವ೦ತೆ

ಕಾಣುತ್ತದೆ.

ಭೀಮೇಂದ್ರನಾಳೆ ನಾವು ಮಾಡಬೇಕಾದ ಕೆಲಸಗಳು ಬಹ

ನೀನು ಆ ಆಸಾಮಿಯನ್ನು ಬೆನ್ನು ಹತ್ತಿರು. ನಾನು ಈ ರಾತ್ರ


೨೮
ಅದೃಶ್ಯನಾದ ಅಪರಾಧಿ

ಒಂದು ಗುಪ್ತ ಕಾರ್ಯಕ್ಕಾಗಿ ಹೋಗಬೇಕಾಗಿದೆ. ಅದನ್ನ

ಕೊಂಡು ನಾಳೆಯದಿನ ನಿನ್ನ ನ್ನು ಕಂಡು ಮುಂದಿನ ಕಾರ್ಯವನ್

ತೇನೆ. ಈಗ ನೀನು ಹೊರಡು.

ಹರೀಶ - ಅಪ್ಪಣೆ.

ಭೀಮೇಂದ್ರ - ಆದರೆ ಮಗು, ಹುಷಾರ್ ! ಅವರೆಲ್ಲರೂ ಮ

ಕಳಿಂಗರು. ಮೈಯೆಲ್ಲಾ ಕಣ್ಣು. ಅವರ ಕಣ್ಣಿಗೇನಾ

ಉಳಿಯುವುದೇ ದುಸ್ತರ.

ಹರೀಶ - ಆದಷ್ಟು ಜಾಗರೂಕನಾಗಿಯೇ ಕೆಲಸ ಮಾಡುತ್ತೇನ

ಎಂದು ಹೇಳಿ ಹರೀಶನು ಗುರುದೇವನ ಅಪ್ಪಣೆಯನ್ನು ತೆಗೆ

ಕೊಂಡು ಹೊರಟುಹೋದನು . ಭೀಮೇಂದ್ರ ಬಾಬುವು ಸ್ವಲ್ಪ ಹೊತ

ಕುಳಿತು ಹೊಗೆಯ ಸುತ್ತನ್ನು ಸೇದುತ್ತಾ , ತನ್ನ ದಿನಚರಿಯ

ತೆರೆದು ಹಾಳೆಗಳನ್ನು ತಿರುವಿ ಹಾಕುತ್ತಾ ಏನೇನನ್ನೋ

ಕೊಂಡನು . ಅನಂತರ ಒಂದು ಚೂರು ರೊಟ್ಟಿಯನ್ನು ತಿಂದು ಸ

ಹಾಲನ್ನು ಕುಡಿದು ತನ್ನ ನಿಲುವಂಗಿಯನ್ನು ತೊಟ್ಟು ತಾ

ಕುಳಿತು ಹೊರಟನು.

- ವಿದ್ಯುದ್ಧಾನವು ನೇರವಾಗಿ ಪಾರ್ಥವೀರ ಪುರಕ್ಕೆ ಸ್ವಲ್ಪ ದೂ

ಬಂದು ನಿಂತಿತು. ಭೀಮೇಂದ್ರನು ಗಾಡಿಯಿಂದಿಳಿದು,

ಪೊದರಿನ ಹಿಂದೆ ಮರೆಯಾಗಿ ನಿಲ್ಲಿಸಿ ಪಾರ್ಥವೀರಪುರಕ್ಕೆ ಪ್ರವೇಶಮ

ಅಲ್ಲೊಂದು ಅಂಗಡಿಯ ಬಳಿಗೆ ಬಂದು ಆ ಅಂಗಡಿಯವನ ಬ

ಹೊಗೆಯ ಸುತ್ತುಗಳನ್ನು ಕೊಂಡುಕೊಳ್ಳುವ ನೆಪದಿಂದ

ಇನ್ನೂ ಯಾರಾದರೂ ದೊಡ್ಡಮನುಷ್ಯರು ಬಂದಿದ್ದರೇ ? '' ಎಂದ

ಪ್ರಶ್ನಿಸಿದನು.

ಅಂಗಡಿಯವ ಅಹುದು. ಒಬ್ಬರು ದಯಮಾಡಿಸಿದ್ದರು. ರಾಯ

ಧನದತ್ತರೆಂದು ಅವರ ಹೆಸರು. .. ಅವರು ರಂಗೂನದಿಯಲ್ಲಿ ಸ್ವಲ


ಅದೃಶ್ಯನಾದ ಅಪರಾಧಿ ೨೪

ದೋಣಿಯಲ್ಲಿ ಕುಳಿತು ಪ್ರಯಾಣಮಾಡಿ ಮೀನು ಬೇಟೆಯಿ

ಕಳೆದುಕೊಳ್ಳಬೇಕೆಂದು ಬಂದಿರುವ ಹಾಗಿದೆ.

ಭೀಮೇ೦ದ್ರ ..ಹಾಗಾದರೆ ಅವರು ಯಾವಾಗ ಬಂದರು ?

ಅಂಗಡಿಯವ - ಮಧ್ಯಾನ್ನ ನಾಲ್ಕು ಘಂಟೆಯ

ಬಂದರು .

ಭೀಮೇಂದ್ರ ಅವರೊಡನೆ ಇನ್ಯಾರಾದರೂ ಬಂದಿರುವರೋ ?

ಅಂಗಡಿಯವ - ಇಲ್ಲ. ಕೈಲೊಂದು ಪೆಟ್ಟಿಗೆ ಮಾತ್ರ ಇತ್ತು

ಭೀಮೇಂದ್ರ . ಒಳ್ಳೆಯದು. ಬರುತ್ತೇನೆ.

- ಇಷ್ಟು ಹೇಳಿ ಅಂಗಡಿಯವನ ಬಾಕಿಯನ್ನು ಕೊಟ್ಟ

ಹೊರಟು ಭೀಮೇಂದ್ರನು ಅಲ್ಲಿಯೇ ಇದ್ದ ಒಂದು ಚಿಕ್ಕ ಭೋಜ

ಶಾಲೆಗೆ ಬಂದನು. ಒಳಗೆ ಒಬ್ಬ ಮುದುಕಿಯು ಸಣ್ಣ ದೀಪವೊಂದರ

ಮುಂದೆ ಕೆಮ್ಮುತ್ತಾ ಕುಳಿತಿದ್ದಳು. ಆ ಮುದುಕಿಯು ಇವನನ್

' ಯಾರಪ್ಪ ನೀನು ? ” ಎಂದು ಪ್ರಶ್ನಿಸಿದಳು.

ಭೀಮೇ೦ದ್ರ - ನಾನು ಒಬ್ಬ ಪರಸ್ಥಳದವನು. ಉಪಾಹಾರಕ್ಕೆ

ಏನಾದರೂ ಸಿಕ್ಕುತ್ತದೆಯೇ ?

ಮುದುಕಿ ಏನೋ ನಿನ್ನ ಅದೃಷ್ಟ ಚನ್ನಾಗಿದೆ. ಮಧ್ಯಾ

ಮಾಡಿದ್ದ ಸ್ವಲ್ಪ ರೊಟ್ಟಿ ಇದೆ. ಹಾಲು, ಬಾಳೆಯಹಣ್ಣಿದೆ. ಬೇಕಾದರ

ಸ್ವಲ್ಪ ಚಹಾವನ್ನು ಮಾಡಿಕೊಡುತ್ತೇನೆ. ಹೊತ್ತಿದ್ದರೆ ?

ಭೀಮೇಂದ್ರ - ಬೇಕಾದ್ದಷ್ಟು , ಈ ಅವೇಳೆಯ ಹೊತ

ಹೆಚ್ಚೇನೂ ಬೇಕಿಲ್ಲ. ಬಾಳೆಹಣ್ಣು – ಚಹ ಇಷ್ಟೇ ಸಾಕು.

ಮುದುಕಿ ಆಗಲಪ್ಪ . ಆ ಕಾಲುಮಣೆಯ ಮೇಲೆ ಕುಳಿತುಕೊ


ಎಂದು ಹೇಳಿ ಒಳಗೆ ಹೋದಳು . ಭೀಮೇ೦ದ್ರನಿಗೆ ಅದೊಂದೂ ಬೇಕ
ಅದೃಶ್ಯನಾದ ಅಪರಾಧಿ

ಲಿಲ್ಲ. ಏನಾದರೂ ತನಗೆ ಅವಶ್ಯಕವಾದ ವಿಷಯಗಳೇನಾದರೂ ಸಂಗ್ರಹ

ಸಲು ಅವಕಾಶವುಂಟೇ ಎನ್ನುವ ಅಭಿಪ್ರಾಯದಿಂದ ಆ

ನಾಡಿಸಲು ಈ ನೆಪ ಹೂಡಿದನು . ಹೊಗೆಯ ಸುತ್ತನ್ನು ಹತ್ತಿಸಿ ಸ

ಕುಳಿತಿರುವಾಗ ಮುದುಕಿಯು ಒಂದು ತಟ್ಟೆಯಲ್ಲಿ ಸಿಪ್ಪೆ ಬಿಡಿಸಿದ

ಹಣ್ಣು - ಸಕ್ಕರೆ ಬಿಲ್ಲೆ ಬಿಲ್ಲೆ ಯಾಗಿ ಹಚ್ಚಿದ್ದ ರೊಟ್ಟಿಯ ಚೂರುಗಳ

ಒಂದು ಬಟ್ಟಲು ಹಾಲನ್ನೂ ತಂದಿಟ್ಟಳು. ವೃದ್ದೆಯಿಂದ

ಸಮಾಚಾರಗಳನ್ನು ತಿಳಿದುಕೊಂಡನು. ವಿಮಾನಸಾರಥ್ಯ (P

ಅಭ್ಯಸಿಸಲು ಆಗಾಗ್ಗೆ ಕೆಲವರು ಬರುತ್ತಿರುವರೆಂದೂ ಅದರ

ಈ ನದಿಯ ಆಚೆಯ ಮೂರು ಮೈಲು ದೂರದಲ್ಲಿರುವ ದೀಪದ ಗೂಡಿ

( Light House) ಬಳಿ ಇರುವುದಾಗಿಯೂ , ದತ್ತನೂ ಆ ಕಾರಣ

ದಿಂದಲೇ ಆಗಾಗ್ಗೆ ಇಲ್ಲಿಗೆ ಬರುತ್ತಿದ್ದನೆಂದೂ , ಈದಿನ

ದೀಪದಮನೆಯ ಬಳಿ ಕೆಲವು ಸ್ನೇಹಿತರು ಕಾದಿರುವರೆಂದೂ ಅವ

ಜಲವಿಹಾರಕ್ಕೆ ಹೋಗಬೇಕೆಂದೂ ಹೇಳಿ ಧನದತ್ತನು ಬರೀ ಚಹ

ಮಾತ್ರ ಸಾನಮಾಡಿ ಅಲ್ಲಿಂದ ಹೊರಟುಹೋದನೆಂದೂ ತಿಳಿದನ

ಚಹಾವನ್ನೂ ಕುಡಿದು ಮುದುಕಿಯ ಕೈಗೆ ಒಂದು ರೂಪಾಯ

ಬಿಲ್ಲೆ ಯನ್ನು ಇಟ್ಟು ಪುನಃ ಬಂದು ಕಾಣುವೆನೆಂದು

ಬಂದನು. ಆಗ ಸುಮಾರು ರಾತ್ರಿ ಹತ್ತು ಗಂಟೆಯಾಗ

ಚೆಲ್ಲಿದ ಹಾಗೆ ಬೆಳದಿಂಗಳು . ಆ ಅವೇಳೆಯಲ್ಲಿ ಬೀದಿಯಲ್ಲಿ

ಗುಂಪು ನೆರೆದಿದ್ದಿತು. ಬಹಳ ಗದ್ದಲಕ್ಕೆ ಅವಕಾಶವಾಗಿತ್ತ

ಹಲದಿಂದ ಪತ್ತೇದಾರನು ಗುಂಪಿನ ಬಳಿಗೆ ಬಂದನು. ಮೈ ಉಡುಪ

ನೆನೆದು ಒದ್ದೆಯಾಗಿ ನೀರು ಸೋರುತ್ತಿದ್ದರೂ ಲಕ್ಷಿಸದೆ ಅಂಬಿಗನೊಬ್ಬನ

ತಾನು ನಡೆಸಿಕೊಂಡು ಹೋಗುತ್ತಿದ್ದ ನಾವೆಯು ಆಕಸ್ಮಿಕಕ್ಕೆ ಒ

ಒಡೆದು ಮುಳುಗಿಹೋಯಿತೆಂದೂ , ಅದರಲ್ಲಿದ್ದ ಆರೇಳು ಜನರು ಮುಳ

ಹೋದರೆಂದೂ ಅದರಲ್ಲಿ ಹಿಂದೂ ಕಾರ್ಯಾಲಯ '' ದ ಅಧಿಕಾರಿ ರ

ಧನದತ್ತನೂ ಒಬ್ಬನೆಂದೂ , ಅವನನ್ನು ಬದುಕಿಸಲು ಮಾಡಿ

ಗಳು ವ್ಯರ್ಥವಾದುವೆಂದೂ ಹೇಳುತ್ತಿದ್ದನು.


ಅದೃಶ್ಯನಾದ ಅಪರಾಧಿ ೩೧

ಭೀಮೇಂದ್ರನು ಹೃದಯಾಕಾಶದಲ್ಲಿ ಕಟ್ಟಿದ್ದ ಕಟ್ಟಡಗಳೆ

ಉರುಳಿ, ನೆಲಸಮವಾದುವು. ಅವನಿಗಿದ್ದ ಒಂದೆರಡು ಆಶೋತ್ತರಗಳೂ

ಮಾಯವಾಗುವುದರಲ್ಲಿದ್ದವು. ಆದರೂ ಅವನು ಧೈರ್ಯಗೆಡುವ ಹೃ

ದವನಾಗಿರಲಿಲ್ಲ. ಅಲ್ಲಿಂದ ಹೊರಟು ನದಿಯ ಬಳಿಯಿದ್ದ ಒಂದು

ಮೇಲೆ ಕುಳಿತು ಸ್ವಲ್ಪ ಆಲೋಚಿಸುತ್ತಾ ನದಿಯ ಮಧ್ಯಭಾಗದ ಕಡೆ

ನೋಡುತ್ತಿದ್ದನು. ಏನೋ ಹೊಳೆದಂತಾಗಿ ನದಿಯ ದಡದ ಉದ್ದಕ

ಎರಡು ಫರ್ಲಾಂಗು ದೂರ ಹೋದನು. ಅವನಿಗೆ ಮುಳುಗಿದ ದ

ಯಾಗಲಿ, ಅದರ ಕುರುಹುಗಳಾಗಲಿ ಏನೂ ಕಾಣಲಿಲ್ಲ. ಅದರಿಂದ

ಅವನಿಗೆ ಏನೋ ಒಂದು ಆಲೋಚನೆಯು ಥಟ್ಟನೆ ಹೊಳೆಯಿತು.

ದೋಣಿಯು ಮುಳುಗಿಹೋಗಿದ್ದರೆ ಅದರ ಗುರುತುಗಳೇನಾದರೂ ಕ

ಬೇಕಾಗಿತ್ತು . ಆದ್ದರಿಂದ ಇದು ಯಾವುದೋ ಒಂದು ಹೂಡ

ವಿರಬೇಕು. ಹೀಗೆಯೇ ಮಾಡುವೆನು.

ಇಷ್ಟು ಹೇಳುತ್ತಾ ಪತ್ತೇದಾರನು ವಾಪಸು ತನ್ನ ವಿದ್ಯುದ

ವಿದ್ದೆಡೆಗೆ ಬಂದನು. ತನ್ನ ಬಂಡಿಯೊಳಗೆ ಮತ್ತಾರೋ ಕುಳಿತಿದ

ಕಾಣಿಸಿತು. ಕತ್ತಲಾದುದರಿಂದ ವ್ಯಕ್ತಿಯನ್ನು ಗುರುತಿಸಲು

ವಿಲ್ಲದೆ ಹೋಯಿತು. ಅವನಿಗೆ ಭಯಾಶ್ಚರ್ಯಗಳೆರಡೂ ಏಕಕಾಲದಲ್

ಸೇರಿದುವು. ಎಂಥಾ ಪರಿಸ್ಥಿತಿಯಿದ್ದರೂ ಅವನು ಹೆದರುವ ಮನುಷ್ಯನ

ಅಲ್ಲ. ಕಿಸೆಗೆ ಕೈ ಹಾಕಿ ಪಿಸ್ತೂಲಿನ ಕಡೆಗೆ ಬೆರಳಿಟ್ಟು ಈಚ

ತೆಗೆದನು.

ಆದರೆ ಒಂದೆರಡು ನಿಮಿಷಗಳಲ್ಲಿ ಕಾರ್ಮೋಡಗಳು ಮಾಯವಾಗಿ

ನಿರ್ಮಲವಾದ ಆಗಸದಂತೆ ಸಂಶಯಾವೃತವಾಗಿದ್ದ ಮನಸ್ಸು ಸಮಾ

ವಾಯಿತು. ಒಳಗೆ ಕುಳಿತಿದ್ದ ವ್ಯಕ್ತಿಯು “ ಗುರುದೇವಾ ” ಎಂ

ಭೀಮೇಂದ್ರನು ತನ್ನ ಸಂಶಯಕ್ಕೆ ನಾಚಿಕೆಗೊಂಡು ನಕ್ಕು

ಹರೀಶ್ ! ಇದೇನಿಲ್ಲಿ ? '' ಎ೦ದನು.

ಆ ವ್ಯಕ್ತಿಯು ಹರೀಶಚಂದ್ರನೆಂದು ನಾವು ಪ್ರಿಯ ಪಾಠಕ ಮ


ಶಯರಿಗೆ ಪುನಃ ಹೇಳಬೇಕಾಗಿಲ್ಲ.
ಅದೃಶ್ಯನಾದ ಅಪರಾಧಿ

ಭೀಮೇಂದ್ರ ಬಾಬುವಿನ ವಿದ್ಯುದ್ದಾನದಲ್ಲಿ ಕುಳಿತು

ಹೊರಟು ಮನೆಯನ್ನು ಸೇರಿದರು. ಅನಂತರ ಹರೀಶನನ್ನು

“ಮಗು! ಈಗಲಾದರೂ ವಿಷಯವೇನೆಂಬುದನ್ನು ತಿಳಿಸಬಹ

ಎಂದನು.

ಹರೀಶ - ಗುರುದೇವ! ಎಲ್ಲವೂ ಮೋಸ, ಶುದ್ದ ದಗಾಕೋರತನ.

ನೀವು ಹೇಳಿದಂತೆ ಆ ಸ್ಥಳಕ್ಕೆ ವೇಷಾಂತರದಿಂದ ಹೋಗಿದ್ದೆನು.

ಆ ದ್ರೋಹಿ ವ್ಯಕ್ತಿಯು ವಿಮಾನದಲ್ಲಿ ಎಲ್ಲಿಗೋ ಪರಾರಿಯಾದ

ವಿಷಯವು ಆ ಭೋಜನಶಾಲಾಧಿಕಾರಿಯಿಂದ ತಿಳಿಯಬಂತು.

* ಭೀಮೇಂದ್ರ – ಸರಿ. ಈಗ ನಾನು ಆಲೋಚಿಸಿದ್ದೂ - ಇಲ್

ದೋಣಿಯ ಪ್ರಕರಣವೂ , ನಿನ್ನ ಸಮಾಚಾರವೂ ಒಂದಕ್ಕೊಂದು


ಆಯಿತು. ಆದ್ದರಿಂದ ನಾನಿನ್ನು ತಡಮಾಡುವುದು ಯುಕ್ತವಲ್ಲ.

ಯಾಮಿಕಾಧಿಕಾರಿಯಿಂದ ಪರದೇಶದ ಚೋರಗ್ರಹಣ ಗುಪ್ತಾಜ

ವನ್ನು ಪಡೆದು ಬರುವೆನು. ನೀನು ಹೊರಡಲು ಸಿದ್ದನಾಗು.

ಹರೀಶ - ಓಹೋ ! ನಾನಾವಾಗಲೂ ಸಿದ್ಧನಾಗಿಯೇ ಇರುವೆನು

ಇಬ್ಬರೂ ಸ್ವಲ್ಪ ಹೊತ್ತು ಮಾತನಾಡುತಿದ್ದರು. ಎರಡು ಗಂ

ರ್ಠ - ರ್ಥ ಎಂದು ಧ್ವನಿಮಾಡಿ ಹೊತ್ತಾಯಿತು ಮಲಗಿ ” ಎಂದ

ಯಾರವು ಅವರಿಗೆ ಎಚ್ಚರಿಸಿತು. ಇಬ್ಬರೂ ಮಲಗಿದರು.


ಏಳನೆಯ ಪರಿಚ್ಛೇದ

ಬೆನ್ನು ಹತ್ತಿದ ಬೇತಾಳ

ರಾಜಾ ರಮೇಶಬಾಬುವು ಬಂದರಿನ ನಿಲ್ದಾಣದಲ್ಲಿ ( Harbour Sta

- tion ) ಮಂಜುಳದ್ವೀಪಕ್ಕೆ ಒಂದು ಹಡಗಿನ ಟಿಕೇಟನ್ನು ಕೊಂಡುಕೊಂಡ

ಹಡಗಿನ ಪ್ರಥಮದರ್ಜೆಯ ಕೊಟಡಿಯನ್ನು ಪ್ರವೇಶಿಸಿ ಬಾಗಿಲು ಮು

ಕೊಂಡನು. ದೂರದಿಂದಲೇ ಅನುಸರಿಸಿ ಬಂದಿದ್ದ ಕಳಿ೦ಗನಾಥನು ಅವನ

ಕಣ್ಮರೆಯಾದ ಕೂಡಲೆ ಅಧಿಕಾರಿಯ ಬಳಿಗೆ ಬಂದು ರಮೇಶಬಾಬು

ಎಲ್ಲಿಗೆ ಟಿಕೇಟನ್ನು ಕೊಂಡುಕೊಂಡನೆಂಬುದನ್ನು ವಿಚಾರಿಸಿಕ

ತಾನೂ ಮಂಜುಳದ್ವೀಪಕ್ಕೆ ಟಿಕೇಟನ್ನು ಕೊಂಡುಕೊಂಡನು. ಜಹಜು

' ಹೊರಡಲು ಇನ್ನೂ ಮೂರು ಘಂಟೆಯ ವಿರಾಮವಿತ್ತು . ಕಳಿ೦ಗನಾಥನು

* ತನ್ನ ವೇಷವನ್ನು ಒಬ್ಬ ಹಿಂದುವಿನಂತೆ ಬದಲಾಯಿಸಿಕೊಂಡ

ತಲೆಗೆ ಪೇಟ, ಒಂದು ನಿಲುವಂಗಿ, ಕಾಲಿಗೆ ಬಿಳಿಯ ಸಾಯಿಜಾಮ , ಕರ

ಮೋಜ, ಕೈಲಿ ಒಂದು ಬೆತ್ತ , ಕಣ್ಣಿಗೆ ಕನ್ನ ಡಕ, ಹಣೆಗೊಂದು ಕೆಂಪ

ಬೊಟ್ಟು . ಈ ಅವತಾರದ ಬದಲಾವಣೆಯಲ್ಲಿ ಅವನನ್ನು

ಸಲು ಅವಕಾಶವಿಲ್ಲ. ಅಲ್ಲದೆ ಈ ವೇಷವು ಅವನಿಗೆ ಇದೇ ಮೊದಲಲ್ಲ.

ಅವನು ಹಿಂದೂದೇಶದ ಪರಿಚಯವನ್ನು ಚೆನ್ನಾಗಿ ಮಾಡಿಕೊಂಡು

ಅಲ್ಲಿಗೆ ವ್ಯಾಪಾರಕ್ಕಾಗಿ ಹೋಗುವ ರೂಢಿಯುಂಟು.

ಅದು ಹೇಗಾದರೂ ಇರಲಿ, ಪ್ರಕೃತ ಸಂದರ್ಭದಲ್ಲಿ ಹಿಂದೂ

' ಧಾರಿ ಕಳಿ೦ಗನಾಥನು ತಾನೂ ಜಾಗ್ರತೆಯಾಗಿ ಹಡಗನ್ನು

ಆದರೆ ಮೂರನೆಯ ತರಗತಿಯ ಕೊಟಡಿಯಲ್ಲಿಯೇ ತಂಗಿ ರಮೇಶನ ಚಲನ

ವಲನಗಳನ್ನು ಚಾಚೂ ಬಿಡದೆ ಮೈಯೆಲ್ಲಾ ಕಣ್ಣಾಗಿಟ್

ತಲಿದ್ದನು. ಕಳಿಂಗನು ಅವನನ್ನು ಅನುಸರಿಸುತ್ತಿರುವುದೇಕೆ


೩೪
ಅದೃಶ್ಯನಾದ ಅಪರಾಧಿ

ಹೀಗಿರಬಹುದು. ರಮೇಶಬಾಬುವು ತನ್ನೊಡನೆ ವ್ಯವಹಾರವನ್ನು

ರಿಂದ ಬೇರೆ ಯಾರೋ ಒಬ್ಬರೊಡನೆ ಕಲೆತು ಯಾವುದೋ ಭಾರಿ ವ್ಯಾ

ವನ್ನು ಮಾಡಬಹುದೆಂದೂ , ಅದರ ಸಂಬಂಧವಾದ ಗುಪ್

ಯಾವುವೋ ಇರಬೇಕೆಂದೂ ಅದನ್ನು ಪತ್ತೆ ಮಾಡಿ ಅದನ್ನು

ಬೇಕೆಂದು ಹೊರಟಿರಬೇಕು.

ಇರಲಿ, ಜಹಜು ಯಾವ ಉಬ್ಬರವಿಳಿತದ ಅಥವಾ ಮಾರುತ

ಅಪಾಯಕ್ಕೂ ಒಳಗಾಗದೆ ಆರು ದಿನಗಳ ಪ್ರಯಾಣಮಾಡಿ ಮ

ದ್ವೀಪದ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದು ನಿಂತಿತು. ಮಂಜುಳದ್ವೀಪ

ಭೌಗೋಳಿಕ ನಕ್ಷೆಯಲ್ಲಿ ಎಲ್ಲಿದೆ ಎಂದು ನಮ್ಮನ್ನು ಪ್ರಶ್ನಿ

ಉತ್ತರ ಕೊಡಲಾರೆವು. ಅಂತೂ ಈ ಕತೆಯು ನಡೆದ ಕಾಲದಲ

ಪಟ್ಟಣವು ಇದ್ದ ವಿಷಯವನ್ನು ಮಾತ್ರ ಕೇಳಬಲ್ಲೆವು. ಈಗ ಮೊದ

ಕಥಾಸಂದರ್ಭದ ಕಡೆಗೆ ಗಮನ ಕೊಡೋಣ..

- ರಾಜಾ ರಮೇಶಬಾಬುವು ಹಡಗು ನಿಂತ ಕೂಡಲೆ ಅಲ್ಲಿ ಇಳಿದನು.

ಅದು ಮರುದಿನ ಬೆಳಗ್ಗೆ ಅಲ್ಲಿಂದ ಮುಂದಕ್ಕೆ ಪ್ರಯಾಣ ಮಾಡ

ತಿಳಿಯಿತು. ಅವನು ಇಳಿದು ತನ್ನ ಪೆಟ್ಟಿಗೆಯೊಂದಿಗೆ ಒಬ್ಬ ಕು

ಗಾಡಿಯವನನ್ನು ಕರೆದು ಬಾಡಿಗೆಯನ್ನು ಗೊತ್ತು ಮಾಡಿ

ಮುಂದೆ ಹೊರಟನು. ಕಳಿಂಗನಾಥನೂ ತಾನೂ ಒಂದು ಜೋಡಿಕು

ಗಳ ಬಂಡಿಯನ್ನು ಬಾಡಿಗೆಗೆ ಗೊತ್ತು ಮಾಡಿ ಮುಂದಿನ ಗಾಡಿಯ

ಯವರೆಗೂ ಅನುಸರಿಸಿ ನಡೆಸಿದರೆ ಹೆಚ್ಚು ಬಹುಮಾನವನ್ನು

ದಾಗಿ ಆಸೆ ತೋರಿಸಿದ್ದರಿಂದ ಗಾಡಿಯವನು ಅವನ ಮಾತಿಗೆ ಆಗ

ಒಪ್ಪಿಕೊಂಡು ಮುಂದಿನ ಗಾಡಿಯನ್ನು ಹಿಂಬಾಲಿಸಿ ಜಾಗ

ಯಿಂದ ನಡೆಸಲಾರಂಭಿಸಿದನು.

- ರಮೇಶಬಾಬುವಿನ ಗಾಡಿಯು ಎಲ್ಲೆಲ್ಲಿಯೋ ಸುತ್ತುತ್ತಾ ನಾಲೈ

ರಸ್ತೆಗಳಲ್ಲಿ ಹೋಗಿ ಕೊನೆಗೆ ಆ ಮಂಜುಳ ಪಟ್ಟಣದ ನಾಟ್ಯ ಶಾಲೆ

ಹಿಂಭಾಗಕ್ಕೆ ಬಂದು ನಿಂತಿತು. ಕಳಿ೦ಗನಾಥನೂ ಸ್ವಲ್ಪ ದೂರದಲ್ಲಿ


ಅದೃಶ್ಯನಾದ ಅಪರಾಧಿ

ಒಂದು ದೊಡ್ಡ ಮನೆಯ ಸಮೀಪದಲ್ಲಿಯೇ ಗಾಡಿಯನ್ನು ನಿಲ್ಲಿಸುವ

ಹೇಳಿ ತಾನು ಮನೆಯ ನೆರಳಿನಲ್ಲಿ ನಿಂತನು. ಬೆಳದಿಂಗಳು ಚೆನ್ನಾಗಿತ್ತು .

ಆದರೆ ಇವನಿಗೆ ಮನೆಯ ನೆರಳು ಬಹುಮಟ್ಟಿಗೆ ಸಹಾಯ ಮ

ರಮೇಶನು ಎರಡು ಬಾರಿ ಬಾಗಿಲನ್ನು ತಟ್ಟಿದನು. ಬಾಗಿಲು ತೆರೆಯ

ಒಳಗೆ ಪ್ರವೇಶಿಸಿ ಬಾಗಿಲನ್ನು ತಳ್ಳಿ ಹಾಕಿಕೊಂಡುದು ಕಾಣಿಸಿತು

' ಕಳಿಂಗನಾಥನಿಗೆ ಬಹಳ ಆಲೋಚನೆಗಿಟ್ಟಿತು. ಈಗ

ಹೋಗದಿದ್ದರೆ ರಹಸ್ಯವು ಬಯಲಾಗುವುದು ಹೇಗೆ ? ತಾನಿಲ್ಲಿಗೆ ಲಲಿತ

ನಗರದಿಂದ ಕಷ್ಟ ಪಟ್ಟು ಬಂದುದೆಲ್ಲವೂ ವ್ಯರ್ಥವಾಗುವುದು .

ಪ್ರವೇಶ ಮಾಡಿದರೆ ಹೇಗೋ ? ಯಾರು ಯಾರು ಇರುವರೋ , ಎ

ಮಂದಿ ಇರುವರೋ ತನಗೇನು ಅಸಾಯ ಮುಂದೆ ಕಾದಿರು

ಬಲ್ಲವರಾರು ? ಬಹಳ ಹೊತ್ತು ಆಲೋಚನೆ ಮಾಡುತ್ತಾ ಕೊನ

ಪ್ರವೇಶಮಾಡುವುದೇ ಸರಿ ಎಂದು ಮನಸ್ಸನ್ನು ಗಟ್ಟಿ ಮಾಡ

ಮೆಲ್ಲನೆ ಸುತ್ತಲೂ ಒಂದು ಬಾರಿ ನೋಡಿ ಯಾರೂ ಇಲ್ಲದಿರುವು

ಕಂಡು ಬಾಗಿಲ ಸಮಾಸಕ್ಕೆ ಬಂದುನಿಂತನು. ಕಿವಿಗೊಟ

ಯಾರ ದನಿಯೂ ಕೇಳಬರಲಿಲ್ಲ. ಸಂದಿನಲ್ಲಿ ಬೆಳಕಿದ್ದಂತೆಯೂ ಕೂಡ

ಕಾಣಬರಲಿಲ್ಲ.

ಧೈರ್ಯ ಮನಸ್ಸಿನಿಂದ ಬಾಗಿಲನ್ನು ತಳ್ಳಿ ಒಳಗೆ ಪ್ರವೇಶಿ

ಅದೊಂದು ಚಿಕ್ಕ ಗಲ್ಲಿ. ಸ್ವಲ್ಪ ದೂರ ಆ ಗಲ್ಲಿಯೊಳಗೇ ಹೋದನು

ಮೂರು ನಾಲ್ಕು ಮೆಟ್ಟಲುಗಳಿದ್ದವು. ಅದನ್ನು ಹತ್ತಿ ಮೇ

ನಿಂತನು. ಕಂಡಿಯಲ್ಲಿ ನೋಡಿದನು. ಸ್ವಯಂ ರಮೇಶಬಾ

ಧನದತ್ತನಂತಿದ್ದ ಒಬ್ಬ ನೂ , ಒಬ್ಬ ನರ್ತಕಿ ವೇಷದ ಹೆಂಗಸೂ ಮ

ನಾಡುತ್ತಿದ್ದುದೂ ಕಾಣಿಸಿತು. ಅವರ ಮುಂದೆ ಬಾಗಿಲು ತೆರ

ಚಿಕ್ಕ ಕೈ ಪೆಟ್ಟಿಗೆಯೂ , ಕೆಲವು ನಕಾಶೆಗಳೂ ಕಂಡುಬಂದುವು. ಅವರ

ದೂರದಲ್ಲಿದ್ದುದರಿಂದ ಅವರಾಡುತ್ತಿದ್ದ ಮಾತುಗಳು ಕೇಳಿಸಲು

ಅವಕಾಶವಿರಲಿಲ್ಲ. ಧನದತ್ತನು ಇಲ್ಲಿಗೆ ಹೇಗೆ ಯಾವಾಗ ಬಂದನು ?

ಅವನಿಗೆ ಇಲ್ಲೇನು ಕೆಲಸ ? ಎಂದು ಆಲೋಚಿಸುತ್ತಿರುವಷ್ಟರಲ್ಲಿಯ


ಅದೃಶ್ಯನಾದ ಅಪರಾಧಿ

ಮೂವರೂ ಎದ್ದರು. ತಾನೆಲ್ಲಿ ಅವರ ಕೈಗೆ ಸಿಕ್ಕಿ ಬೀಳುವೆನೋ ಎಂದು

ಕಳಿ೦ಗನಾಥನು ಅತಿಯಾಗಿ ಗಡಗಡನೆ ನಡುಗಿ ಬಿಟ್ಟನು. ಆದರೂ ಹೆದರದೆ

ಕಾಲಿನ ಮೋಜುಗಳನ್ನು ತೆಗೆದು ತನ್ನ ಕೈಲಿ ಹಿಡಿದುಕೊಂಡ

ಬೇಗನೆ ಹಿಂದಕ್ಕೆ ಓಡಿಬಂದು ತನ್ನ ಮೊದಲಿನ ಸ್ಥಳವನ್ನು ಸೇರಿದನು.

ಸ್ವಲ್ಪ ಹೊತ್ತು ಕಾದನು. ಯಾರೂ ಈಚೆಗೆ ಬರಲಿಲ್ಲ. ಇವ

ಆಶ್ಚರ್ಯವಾಯಿತು. ಅವರು ಯಾವ ದಾರಿಯಿಂದ ಹೋಗಿರಬ

ಆಲೋಚಿಸುತ್ತಾ , ಇನ್ನು ಕಾಲಹರಣದಿಂದ ಪ್ರಯೋಜ

ಕೊಂಡು ಗಾಡಿಯಲ್ಲಿ ಕುಳಿತು ಬಂದರನ್ನು ಸೇರಿದನು. ಜಹಜಿ

ಆಗಲೇ ತನಗಿಂತಲೂ ಮುಂಚಿತವಾಗಿಯೇ ರಮೇಶಬಾಬುವು ಬ

ಬಿಟ್ಟಿರುವುದನ್ನು ಕಂಡು ಅವನಿಗೆ ಪರಮಾಶ್ಚರ್ಯವಾಯಿತ

ಹೋಗಿ ತನ್ನ ಕೊಟಡಿಯನ್ನು ಸೇರಿ ಮಲಗಿದನು.

ಬೆಳಗಾದುದು. ಭುವನ ಬಾಂಧವನಾದ ಭಾಸ್ಕರದೇವನ ಬಿಂಬ

ಕಾ೦ತಿಯಿಂದ ಭುವನತ್ರಯಗಳೆಲ್ಲವೂ ಕಾಂತಿಮಯವಾದವು. ವಾರ

ಯನ್ನು ಬಿಟ್ಟು ಮಂಜುಳದ್ವೀಪಕ್ಕೆ ವಂದಿಸಿ “ಓ ರಾಮು

( 0 Ram Ship ) ಯು ಹಿಂದೂದೇಶದ ಅಭಿಮುಖವಾಗಿ ಹೊರಟ

ಬಿಟ್ಟಿತು. ಆ ಹಡಗಿನ ಕೆಲಸಗಾರರೆಲ್ಲರೂ ಅವನಿಗೆ ಸ್ನೇಹಿತರಾದರು

ಒಂದುದಿನ ತಾನೇ ತಿ೦ಡಿ ಸರಬರಾಜು ಮಾಡುವವನ ಉಡ

ರಮೇಶಬಾಬುವಿನ ಕೊಟಡಿಗೆ ಹೋಗಿ ತಿಂಡಿಯನ್ನು ಸರಬರಾಜು ಮ

ದನು. ಅಲ್ಲಿ ಅವನ ಗುಟ್ಟನ್ನು ತಿಳಿಯಲು ಅವಕಾಶವಾಗಲಿಲ್ಲ. ಹಿಂ

ಬಂದುಬಿಟ್ಟನು. ಏಳು ದಿವಸಗಳ ಪ್ರಯಾಣವು ಮುಗಿದಮೇಲೆ ಜ

ಬಂದು ಕರಾಚಿಯ ನಿಲ್ದಾಣದ ಬಳಿ ನಿಂತಿತು. ರಮೇಶಬಾಬು

ಇಳಿದನು. ಕಳಿಂಗನಾಥನೂ ಇಳಿದನು. ರಮೇಶನು ಅಲ್ಲಿಂದ

ಮಂದಿರವೊಂದಕ್ಕೆ ಪ್ರವೇಶಿಸಿ ಅಲ್ಲಿ ಫಲಾಹಾರ ಮಾಡುತ್ತಾ ಅಧಿಕ

ಯೊಡನೆ “ ಸುಂದರರಾಣೀಪುರಕ್ಕೆ ಒಂದು ರೈಲು ಟಿಕೀಟನ್ನು ತರ

ಕೊಡಿ ” ಎಂದನು.
ಅದೃಶ್ಯನಾದ ಅಪರಾಧಿ

ಮಂದಿರದ ಅಧಿಕಾರಿಯು ಒಬ್ಬ ಸೇವಕನನ್ನು ಕಳುಹಿಸ

ಅವನಿಗೆ ಕಳಿ೦ಗನಾಥನು ಇದಿರಾಗಿ ಬಂದನು. ಅವನನ್ನು ನೋ

ಕೂಡಲೆ ( ಶಾಮೂಲಾಲ್ ! ನೆನಪಿದೆಯೇ ? '' ಎಂದು ಹೇಳುತ್ತಾ ಅವನಿ

ಗೊಂದು ಹೊಗೆಯಬತ್ತಿಯನ್ನು ಸೇದಲು ಕೊಟ್ಟನು. -ಶಾಮೂಲ

ಕಳಿಂಗನ ಹಳೆಯ ಸಹಪಾಟ, ಕಳಿಂಗನು ಕರಾಚಿಗೆ ಬಂದಾ

ಈ ಫಲಾಹಾರಮಂದಿರಕ್ಕೆ ಉಪಾಹಾರಕ್ಕಾಗಿ ಬಂದು ಶಾಮೂಲ

ಬಕ್ಷೀಸ ( ಇನಾಮು) ನ್ನು ಕೊಟ್ಟು ಹೋಗುತ್ತಿದ್ದನು. ಶಾಮ

(“ ಅಯ್ಯಾ ! ಧಣಿಯನ್ನು ಮರೆ ಯು ವು ದೆಲ್ಲಿ ಯಾ ದ ರೂ ಉ೦ಟ

ಎಂದನು.

ಕಳಿಂಗ - ಅದು ಸರಿ, ಅದೇನು ಇಷ್ಟು ಅವಸರ ? -

ಶಾಮ - ಒಂದು ಟಿಕೀಟನ್ನು ತರಬೇಕು.

ಕಳಿಂಗ ಎಲ್ಲಿಗೆ ?

ಶಾಮಸುಂದರರಾಣೀಪುರಕ್ಕೆ .

ಕಳಿಂಗ ಯಾರಿಗೆ ? ನಿಮ್ಮ ಯಜಮಾನರಿಗೋ ?

ಶಾಮೂ ಅಲ್ಲ . ಅದಾರೋ ರಾಜಾರಮೇಶಬಾಬು ಜಹಗೀರ

ದಾರರಂತೆ - ಈಗತಾನೆ ಬಂದರು. ಅವರಿಗೋಸ್ಕರ. .

ಕಳಿಂಗ - ನಡಿ, ನಾನೂ ಅಲ್ಲಿಯವರೆಗೆ ಬರುತ್ತೇನೆ.

ಶ್ಯಾಮೂ ಆಗಬಹುದು. ಇದೇನು ? ಹೊಸಬಲೆಯೇನ


ಹೂಡಿರುವಿರೋ ? ಈ ಬಾರಿ ಭಾರೀ ಬೇಟಿಯಿರಬೇಕು. .

ಕಳಿಂಗ ಇರಬಹುದು. ಇನ್ನೂ ಅನುಕೂಲವಾಗಿ ಕೈಗೆ ಸಿಕ್ಕಿದ

ಮೇಲಿನ ಮಾತು ಅದು.


೩೮
ಅದೃಶ್ಯನಾದ ಅಪರಾಧಿ

ಶ್ಯಾಮ - ಆಗಲಿ, ಜಯವಾಗುವುದು. ಬಡವನನ್ನು ಮಾ

ಮರೆಯಬೇಡಿ. ಸೇವಕ.

ಕಳಿಂಗ - ಆಗಲಿ, ಎಲ್ಲಾದರೂ ಉಂಟೆ ? ತೆಗೆದುಕೊ

ಆಮೇಲೆನೋಡೋಣ.

ಎಂದು ಅವನ ಕೈಗೆ ಎಂಟಾಣೆಯ ಬಿಲ್ಲೆ ಯೊಂದನ್ನು ಕೊಟ್ಟನು.

ಶ್ಯಾಮನು ಉಗಿಯಬಂಡಿಯ ನಿಲ್ದಾಣಕ್ಕೆ ಬಂದು ಟಿಕೇಟನ್ನು ಕ

ಕೊಂಡು ಕಳಿಂಗನ ಅಪ್ಪಣೆಯನ್ನು ಪಡೆದು ಹೊರಟನು.

ಬಂದಿರುವ ವಿಷಯವನ್ನು ಯಾರಿಗೂ ತಿಳಿಸಬೇಡವೆಂದು ಹೇಳಿ ಕಳ

ಅವನು ಹೊರಟುಹೋದಮೇಲೆ ತಾನೂ ಅಲ್ಲಿಗೇ ಟಿಕೇಟನ್ನು ಕೊಂಡ

ಕೊಂಡು ಅವನಿಗಿಂತಲೂ ಮುಂಚೆ ನಿಲ್ದಾಣದಲ್ಲಿ ಕಾದಿದ್ದ

ಹೊತ್ತಿಗೆ ಸರಿಯಾಗಿ ಉಗಿಯಬ೦ಡಿಯು ಬಂದಿತು

ಬಾಬುವು ಬಂಡಿಯನ್ನು ಹತ್ತಿದನು. ಮತ್ತೊಂದು ಬಂಡಿಯಲ

ನಾಥನೂ ಕುಳಿತುಕೊಂಡನೆಂದು ಪಾಠಕ ಮಹಾಶಯರಿಗೆ ಹೇಳ

ಗಿರುವುದಿಲ್ಲ. ರಮೇಶನು ಸುಂದರರಾಣಿಪೇಟೆಯಲ್ಲಿ ಇಳಿದು

ನೆರಳಿನಂತೆ ಕಳಿಂಗನೂ ಅನುಸರಿಸಿಯೇ ಬಿಟ್ಟನು. ಸ

ಪೇಟೆಯು ಒಂದು ಸಾಮಾನ್ಯವಾದ ಪಟ್ಟಣ. ಅಲ್ಲಿಂದ ಪಶ್ಚಿಮಸ

ತೀರದ ಕಾಡುಗಳಿಗೆ ಮಾರ್ಗಗಳಿವೆ. ಆ ಕಾಡುಗಳಿಗೆ ಆಗಾಗ್ಗೆ

ಧನಿಕರು ಮರಗಳಿಗಾಗಿಯೋ , ಇಲ್ಲವೇ ವಿಾನು ಹಿಡಿಯುವುದಕ್ಕ

ಬಂದು ಒಂದೆರಡು ದಿನಗಳು ಮಾತ್ರ ತಂಗಿದ್ದು ಹೋಗ

ಯುಂಟು. ಆದರೆ ಹೆಚ್ಚು ದಿನ ಯಾರೂ ಅಲ್ಲಿರಲು ಅವಕಾ

ಏಕೆಂದರೆ ಒಂದು ವಿಧವಾದ ಕೆಟ್ಟ ಹವದ ರೋಗವು ಬೆನ್ನು ಹತ್

ಅಶೀತ ಕಾಯಿಲೆಗೆ ಸಿಕ್ಕಿದರೆ ಅದು ವಾಸಿಯಾಗುವುದೇ ದುಸ್ತರ.

ಈ ವಿಷಯಗಳೆಲ್ಲವನ್ನೂ ಆ ಊರಿನವರಿಂದ ಒಂದೆರಡು

ಗಳಲ್ಲಿಯೇ ಉಪಾಯದಿಂದ ತಿಳಿದನು, ಆದರೆ ಒಂದೆರಡು ಕಣಗಳೊಳ


ಅದೃಶ್ಯನಾದ ಅಪರಾಧಿ

ರಮೇಶಬಾಬುವು ಅವನ ದೃಷ್ಟಿ ಯಿಂದ ಮಾಯವಾಗಿಬಿಟ್ಟನು. ಕಳಿಂಗ

ನಾಥನಿಗೆ ಬಹು ಕಷ್ಟಕ್ಕಿಟ್ಟಿತು. ಆದರೂ ಅತ್ತ ಕಡೆಯ ಹಳ್ಳಿಗಳನ್ನು

ಸ್ವಲ್ಪ ಪರಿಚಯ ಮಾಡಿಕೊಂಡಿದ್ದನು. ಹಾಗೆಯೇ ಬರುತ್ತಾ

ಸರಕಾರದ ಕಚೇರಿಗೆ ಬಂದು ಇಲ್ಲಿ ಪ್ರಯಾಣಿಕರ ವಾಸಸೌಧಗಳೇ

ನಾದರೂ ( Travellers Bungalows) ಉಂಟೇ ? ಅದಕ್ಕೇನಾದರೂ

ಬಾಡಿಗೆ ಇದ್ದಲ್ಲಿ ಕೊಡಲು ಸಿದ್ಧನಾಗಿದ್ದೇನೆ ಎನ್ನಲು ಒಬ್ಬ ಗುಮ

( ಇಲ್ಲಿಂದ ಒಂದು ಮೈಲು ದೂರ ಹೋದರೆ ಸರಕಾರ ವಾಸಗ

ಇರುವುದು ” ಎಂದನು. ಪಕ್ಕದಲ್ಲಿಯೇ ಲೆಕ್ಕ ಕೊಡುತ್ತಿದ್ದ ಆ ಮನೆಯ

ಅಡಿಗೆಯವನನ್ನು ಕರೆದು ಇವರನ್ನು ಅಲ್ಲಿಗೆ ಕರೆದುಕೊಂಡು ಹ

ಎಂದನು. ಕಳಿಂಗನು ಅಡಿಗೆಯವನೊಡನೆ ಹೊರಟು ನಿನ್ನ ಹೆಸರು


ಏನು ? ?” ಎಂದನು.

ಅಡಿಗೆಯವ - ನಾನು ಸಾರಂಗಧರ.

ಕಳಿಂಗ - ಸರಿ , ನಾನು ಕಳಿ೦ಗ - ನೀನು ಸಾರಂಗ, ಒಳ್ಳೆಯದ

ಅಲ್ಲಿ ಇನ್ಯಾರು ಬಂದಿರುವರು ?

ಸಾರಂಗ ಇಬ್ಬರು ದೊಡ್ಡ ಮನುಷ್ಯರು.

ಕಳಿಂಗನಿಗೆ ಆಶ್ಚರ್ಯವಾಯಿತು. ತಾನು ಅನುಸರಿಸಿ ಬಂದ

ಒಬ್ಬನನ್ನು ಮಾತ್ರ . ಇಬ್ಬರು ಯಾರು ? ಇನ್ನೊಬ್ಬನು ಯಾರಿರಬಹ


ಬಹುಶಃ ತನ್ನ ಕಾರ್ಯಸಾಧನೆಗೆ ಸಹಾಯಮಾಡಲು ಯಾವನೋ

ಈ ಸ್ಥಳದವನನ್ನೆ ಹಿಡಿದಿರಬೇಕು ಎಂದುಕೊಂಡು ಒಳ್ಳೆಯದು,

ಹೋಗೋಣ'' ಎಂದನು . ಅವನು ಮನೆಯನ್ನು ತೋರಿಸಿ, ಅ

` ಗೊಂದು ಕೊಟಡಿಯ ಬೀಗದಕೈಯ್ಯನ್ನು ಕೊಟ್ಟು ಅಡಿಗೆ

ಹೊರಟುಹೋದನು.

ಕಳಿಂಗನಾಥನು ಧೈರ್ಯವಾಗಿ ವಿಶ್ರಾಮಮಂದಿರದೊಳಗೆ ಪ

ಮಾಡಿದನು. ಇಬ್ಬರು ದೊಡ್ಡ ಮನುಷ್ಯರೂ ಅಲ್ಲಿಯೇ ಕುಳಿತು ವರ


ಅದೃಶ್ಯನಾದ ಅಪರಾಧಿ

ಮಾನ ಪತ್ರಿಕೆಯೊಂದನ್ನು ಓದುತ್ತಿದ್ದರು. ಅವರ ಪೈಕಿ ಒಬ್ಬನ

ನೋಡಿದ ಕೂಡಲೆ ( ಪ್ರಣಾಮಗಳು ! ಕ ಸ್ವಾನ್, ಕಳಿಂಗನ

ಸಾಹೇಬ್ ! ಅನಿರೀಕ್ಷಿತ ಭೇಟಿ! ಅಲ್ಲವೇ ? ” ಎಂದು ನಗುತ್ತಾ ಗ

ಧ್ವನಿಯಿಂದ ಹೇಳಿದನು. ಅವರ ಮಾತುಗಳನ್ನು ಕೇಳಿ

ಚಲನವಿಲ್ಲದೆ ಸ್ಥಂಭೀಭೂತನಾಗಿ ನಿಂತಲ್ಲಿಯೇ ನಿಂತುಬಿಟ್ಟನು.

ಬೆವರಿ ಕೆಂಪೇರಿತು. "ಓ ! ದೇವರೇ ! ಭೀಮೇಂದ್ರಬಾಬು ತಾ

ಇಲ್ಲಿಗೆ ಹೇಗೆ ಬಂದಿರಿ ? '' ಎಂದನು. .


ಎಂಟನೆಯ ಪರಿಚ್ಛೇದ

ಕಳಿಂಗ - ಭೀಮೇಂದ್ರರ ಭೇಟಿ

ಪುನಹ ಕಳಿ೦ಗನಾಥನು ಇದೇನು? ಪತ್ತೇದಾರ ಮಹಾಶಯರ

ಇಲ್ಲಿರುವರು ??” ಎಂದು ಪ್ರಶ್ನಿಸಿದನು. ಹರೀಶನು ( ಅಹುದು. ಅವರ

ಭೀಮೇಂದ್ರ ಬಾಬುಗಳು - ನಾನು ಅವರ ಶಿಷ್ಯ . ಇಲ್ಲಿಗೆ ಅಗತ್ಯವಿತ್ತು

ಬಂದಿರುವೆವು ” ಎಂದನು. .

ಭೀಮೇಂದ್ರ - ಏಕೆ ? ಇಲ್ಲಿಗೆ ಬರಬಾರದೇನು?

ಕಳಿಂಗ ಯಾರ ಅಡ್ಡಿಯೂ ಇಲ್ಲ. ಪತ್ತೇದಾರರಿಗೆ ಎಲ

ಮಾರ್ಗಗಳ ಬಾಗಿಲುಗಳೂ ತೆರೆದು ಯಾವಾಗಲೂ ಸಿದ್ದವ

ಇರುವುವು.

ಭೀಮೇಂದ್ರಬಾಬುವು ಅವನಿಗೆ ಒಂದು ಹೊಗೆಯ ಸುತ್

ಕೊಡುತ್ತಾ “ ಕಳಿ೦ಗನಾಥರ ಸವಾರಿಯು ಇಷ್ಟು ದೂರ ಬರಲು

ವೇನು??” ಎಂದನು.

ಕಳಿಂಗ - ಹನಾ ಬದಲಾವಣೆಗಾಗಿ..

ಭೀಮೇಂದ್ರ ಅದು ಸರಿ, ಲಲಿತನಗರದಿಂದ ಇಲ್ಲಿಗೆ ಇಷ

ಶ್ರನ - ಧನವಯ ಮಾಡಿ ಇಲ್ಲಿ ವಿಶ್ರಾಂತಿಯೇ ?

ಕಳಿಂಗ - ನನಗೆ ಇದೇ ಪ್ರಾಮುಖ್ಯವಾದ ಕೆಲಸವಲ್ಲ . ಬೇರ

ಕಾರ್ಯದ ನಿಮಿತ್ತವಾಗಿ ಇಲ್ಲಿಗೆ ಬಂದೆ. ಮೊದಲು ಒಂದೆರಡು ದ

ಇಲ್ಲಿದ್ದು ಕಾಲಕಳೆದು ಹೋಗೋಣವೆಂದು ಬಂದೆ,


ಅದೃಶ್ಯನಾದ ಅಪರಾಧಿ

ಭೀಮೇಂದ್ರ - ಈಬಾರಿಯ ಕಾರ್ಯವು ಮಹತ್ತರವಾದದ್ದೋ

ಕಳಿಂಗ - ನಾನು ಏನೂ ಹೇಳಲಾರೆ. ಈ ಬಾರಿ ನನಗೆ ಭ

ಸೋಲು. ಪತ್ತೇದಾರರೇ ! ನನ್ನ ಆಸೆಗೆ ಕಲ್ಲುಬಿತ್ತು .

ಭೀಮೇಂದ್ರ - ಅದರ ಸಂಬಂಧದಲ್ಲಿ ಒಂದು ಕೊಲೆಯ

ಬೇಕಲ್ಲವೆ ?

ಕಳಿಂಗ - ನಿಜ, ಕೊಲೆಗೂ ನನಗೂ ಸಂಬಂಧವೇ ಇಲ್ಲ. ಅ

ಹೇಗೆ ನಡೆಯಿತೋ ಅದೂ ಗೊತ್ತಿಲ್ಲ.

ಭೀಮೇ೦ದ್ರ - ನೀವು ನಿರಪರಾಧಿಗಳೆಂದು ಬಹಿರಂಗವ


ಇದೆ. ಬಹುಶಃ ಅಧಿಕಾರಿಗಳು ಮೊದಲು ದುಡುಕಿ ನಿಮ್ಮನ್ನು

ಮಾಡಿದ್ದರೂ ನೀವು ಕೂಡಲೆ ಬಿಡುಗಡೆಯಾದದ್ದು ,

- ಕಳಿ೦ಗ ಅಬ್ಬಬ್ಬ ! ಪೂರಾ ವಿಷಯಸಂಗ್ರಾಹಕರು ! ಒಳ್

ಮೆದುಳು , ಅಹುದು. ಆದರೆ ಬಿಡುಗಡೆ ಮಾಡಿದಾಗ ಅದಕ್ಕೆ ಕಾ

ನನ್ನೆ ಅವರು ನನಗೆ ತಿಳಿಸದೆ “ನೀವುಹೋಗಬಹುದು ' ಎಂದರು.

- ಭೀಮೇಂದ್ರ ಸರಿ . ಹಾಗಾದರೆ ಇಲ್ಲಿನ ವಿಷಯ ರಹಸ್ಯವಾದ

ದ್ದಾಗಿರಬೇಕು.

ಕಳಿಂಗ - ಇಲ್ಲಿ ಗಣಿಯ ಗುತ್ತಿಗೆ ( Mine Contract ) ಯನ್

ಗೊತ್ತು ಮಾಡಿಕೊಂಡು ದೊಡ್ಡ ವ್ಯಾಪಾರವನ್ನು ಮಾಡ

ಹವಣಿಸುತ್ತಿದ್ದೇನೆ.

ಭೀಮೇಂದ್ರ ಒಳ್ಳೆಯದು.

ಅಷ್ಟು ಹೊತ್ತಿಗೆ ಸರಿಯಾಗಿ ಭೋಜನಶಾಲೆಯ ಅಡಿಗ

ಚಹಾವನ್ನು ಸಿದ್ದ ಮಾಡಿ ತಂದನು. ಚಹಾವನ್ನು ಮೂವ


ಅದೃಶ್ಯನಾದ ಆಪರಾಧಿ

ಕೊಂಡರು. ಯಾರೂ ಆ ಮೂವರಲ್ಲಿ ಒಬ್ಬರನ್ನೊಬ್ಬರು ಸಂಶಯಾನಿತ

ದೃಷ್ಟಿಯಿಂದ ಕಾಣಲೇ ಇಲ್ಲ.

ಇವರಲ್ಲಿ ಮೂವರೂ ಸಾಮಾನ್ಯರಲ್ಲ . ಪತ್ತೇದಾರನಂತೂ ಇಂಥ

ಕಳಿಂಗನಾಥರನ್ನು ಸಾವಿರಾರು ಸಂಖ್ಯೆಯಲ್ಲಿ ನೋಡಿರು

ಅವನು ಯಾವಾಗಲೂ ಒಂದೇ ತರಹದ ಗಂಭೀರ ಮುಖಮುದ್ರೆಯು

ನಾಗಿಯೇ ಇರುವುದು ಅವನ ಸ್ವಭಾವ- ಅಭ್ಯಾಸ, ಹರೀಶಚಂದ್ರನ

ಹೇಳಬೇಕಾಗಿಯೇ ಇಲ್ಲ. ಆ ಗುರುವಿನ ಶಿಷ್ಯ . ಕಳಿಂಗನಾಥನಾದರೋ

ಹುಟ್ಟು ಚೋರ-ಮೋಸಗಾರ- ದಗಾಕೋರ. ಸಾವಿರಾರು ಕಸಬುಗ

ಮಾಡಿರುವವನು.

ಅಂತೂ ಈ ಸಂದರ್ಭದಲ್ಲಿ ಕಳಿಂಗನಾಥನು ಅಲ್

( ಪತ್ತೇದಾರರೇ ! ಕ್ಷಮಿಸಿ. ನಾನಿಲ್ಲಿಗೆ ಬಂದಿರುವ ಸಮಾಚಾರವನ್

ಇನ್ನೂ ಅಧಿಕಾರಿಗಳಿಗೆ ತಿಳಿಸಿಲ್ಲ. ಕೆಲವು ಕಾಗದಗಳನ್ನು ಅತಿ ತುರ

ಬರೆಯಬೇಕಾಗಿದೆ. ಒಂದು ಕೊಟಡಿಯನ್ನು ತೆಗೆದುಕೊಂಡು

ಗಳನ್ನು ಇಟ್ಟು ಬಂದು ಪುನಃ ಕಾಣುತ್ತೇನೆ'' ಎಂದನು.

- ಹರೀಶ ಆಗಬಹುದು. ಸಾವಕಾಶವಾಗಿ ಕಾಣಬಹುದು. ನಾವು

ಇಂದು ಇಲ್ಲಿಯೇ ಇರುತ್ತೇವೆ.

ಅವರ ಅಪ್ಪಣೆಯನ್ನು ಪಡೆದು ಹೊರಗೆ ಬಂದಾಗ ಒಬ್ಬ ಕೊಟಡಿಯ

ಸೇವಕನು ಇವನಲ್ಲಿಗೆ ಬಂದು ಬಿಡತಿಯಾಗಿದ್ದ ಒಂದು ಕಿರುಮನೆಯ

ಬಾಗಿಲನ್ನು ತೆರೆದು ಕಳಿಂಗನ ಹಾಸಿಗೆ, ಪೆಟ್ಟಿಗೆಗಳನ್ನು ಒಳಗೆ ಸ

ಇಡುತ್ತಿದ್ದನು.

ಅವನನ್ನು ಕೂಗಿ ಇಲ್ಲಿ ಯಾರಾದರೂ ಹತ್ತಿರದಲ್ಲಿ ಒಳ್ಳೆಯ

ವೈದ್ಯರಿರುವರೇ ? ” ಎಂದನು. ಅವನು ಅಹುದು. ಇದ್ದಾರ

ಹೆಸರು ರಮಾನಂದಬಾಬು ” ಎಂದನು. ಅವನು ಊಟ ಮಾಡಿ ಸ್ವಲ್ಪ


ಅದೃಶ್ಯನಾದ ಅಪರಾಧಿ

ಹೊತ್ತು ವಿಶ್ರಮಿಸಿಕೊಳ್ಳುತ್ತಿದ್ದು ಊರೊಳಗೆ ನೋಡಿಬ

ಪೇಟೆಯಲ್ಲಿ ಬೇಕಾದ ಒಂದೆರಡು ಸಣ್ಣ ಪುಟ್ಟ ಸಾಮಾನುಗಳನ್ನ

ಕೊಂಡು ಜನರನ್ನು ಊರಿನ ಹೆಚ್ಚಿನ ಸಮಾಚಾರಗಳನ್ನು

ರಾಜಾ ರಮೇಶಬಾಬುವು ಅಲ್ಲಿಗೆ ಬಂದಿದ್ದನೆಂದೂ , ಅವನಿಗೆ

ಮನೆಯೊಂದು ದೊರಕಲಿಲ್ಲವೆಂದೂ , ಅವನು ಊರಾಚೆ ಇರ

ಕಿತವಾದ ಮನೆಯೊಂದನ್ನು ಕ್ರಯಕ್ಕೆ ತೆಗೆದುಕೊಂಡ

ತಿರುವನೆಂದೂ ವರ್ತಮಾನವು ಶೇಖರವಾಯಿತು.

ಇನ್ನೊಂದು ಕೆಲಸ ಬಾಕಿ ಉಳಿಯಿತು. ಅಲ್ಲಿ ಧನನಿಧಿ

ಯನ್ನು ಹುಡುಕುತ್ತಾ ಮುಂದೆ ಬರಲು ಅಲ್ಲೊಂದು

ದಲ್ಲಿ ಮೇಲುಗಡೆ ಲಕ್ಷ್ಮಿ ಪರಸ್ಪರ ಧನಸಹಾಯಕ ನಿಧಿ ” ಎಂದು

ಶಿರೋನಾಮೆಯ ಹಲಗೆಯು ನೇತುಹಾಕಿದ್ದಿತು. ಮನೆಯೊಳಗೆ ಪ್ರವ

ಮಾಡಿದನು. ಗುಮಾಸ್ತನು ಪುಸ್ತಕಗಳನ್ನು ಇಟ್ಟು ಕೊಂಡ

ಬರೆಯುತ್ತಾ ಕುಳಿತಿದ್ದನು. ಅವನ ಹೆಸರೇನೆಂದು ಕೇಳಿದನ

' ರಾಮದಾಸ ಅಯ್ಯರ್ ” ಎಂದನು

ಕಳಿಂಗ - ಇಲ್ಲಿಗೆ ನೀವೇ ಯಜಮಾನರೋ ?

ಅಯ್ಯರ್‌ ಅಲ್ಲ, ನೌಕರ . ಯಜಮಾನರು ಇನ್ನೂ ಬಂದ

ಅವರ ಹೆಸರು ಲೋಕಸೂತ್ರಧಾರಿಬಾಬು.

ಕಳಿಂಗ ಇಲ್ಲಿ ಸ್ವಲ್ಪ ಹಣವಿಡಬೇಕಾಗಿತ್ತು . ನಾನು

ವ್ಯಾಪಾರಿ.

ಅಯ್ಯರ್ - ಆಗಬಹುದು. ಖಾತರಾದ ಬ್ಯಾಂಕು.

* ಕಳಿಂಗ - ಅದು ಅಷ್ಟು ಸುಲಭವಲ್ಲ. ಲಲಿತನಗರದಲ್ಲಿ

ಯಿಂದ ಇಲ್ಲಿಗೆ ಲೆಕ್ಕವನ್ನು ವರ್ಗಮಾಡಿಸಿಕೊಳ್ಳ ಬೇಕು.

ಸಾವಿರಕ್ಕೆ ಮೇಲ್ಪಟ್ಟ ವಿಚಾರ,


೪೫
ಅದೃಶ್ಯನಾದ ಅಪರಾಧಿ

ಅಯ್ಯರ್ ಅದಕ್ಕಿಷ್ಟು ಯೋಚನೆಯೇ ? ತಾವು ಅರ್ಜ

ಹಾಕಿದರೆ ಸಾಕು. ಮಿಕ್ಕ ಕಾರ್ಯವೆಲ್ಲವೂ ನನಗೆ ಸೇರಿದ್ದು .

ಕಳಿಂಗ - ಆಗಬಹುದು. ಆದರೆ.......... ..

ಅಯ್ಯರ್‌ - ಆದರೆ - ಹೋದರೆ ಅದೊಂದೂ ಬೇಡ. ನಮ್ಮ ಬ್

ನಲ್ಲಿ ಬೇಕಾದಷ್ಟು ಜನರ ಲೆಕ್ಕವಿದೆ. ದಾಖಲೆ ಇದೆ.

ಕಳಿಂಗ ಪರಸ್ಥಳದ ಹಣ.

ಅಯ್ಯರ್‌ - ನಿಮ್ಮ ಲಲಿತನಗರದ ಸಾಹುಕಾರನೊಬ್ಬನು ಹತ

ಲಕ್ಷವನ್ನೇ ಅಲ್ಲಿಂದ ಒಂದೇ ದಿನದಲ್ಲಿ ವರ್ಗಾಯಿಸಿರುವನು.

ಕಳಿಂಗ - ಏನು ? ಹತ್ತು ಲಕ್ಷ !

ಅಯ್ಯರ್ - ಹೌದು, ಸರಕಾರೀ ಹಣ ಹತ್ತು ಲಕ್ಷ .

ಕಳಿಂಗ ಯಾರು ? ರಾಜಾ ರಮೇಶಬಾಬುವಿನ ಹಣವೇ ?

ಅಯ್ಯರ್‌ - ಹೌದು.

ಕಳಿಂಗ ಅವನು ಇಲ್ಲಿಗೆ ತಂದು ಬಿಟ್ಟ ನೆ ? ಅಷ್ಟು ಹಣ

ಇಲ್ಲಿಗೆ ತಂದಿದ್ದಾನೆಯೇ ಬಹಳ ಆಶ್ಚರ್ಯ ಸಂಗತಿ. ಅದು ಖಂಡ

ಸರಕಾರದ ಹಣವಲ್ಲ. ಅವನ ಸ್ವಂತ ಹಣ . ಇರಲಿ ಬರುತ್ತೇನೆ.

ಎಂದು ಹೇಳಿ ಅವನು ಅಲ್ಲಿಂದ ಹೊರಟುಬಿಟ್ಟನು

ಬ್ಯಾಂಕಿಗೆ ಅನಾಯಾಸವಾಗಿ ಸಿಕ್ಕಿದ್ದ ಗಿರಾಕಿಯು ತಪ್ಪಿ ಹೋಯ

ರಾಮದಾಸ ಅಯ್ಯರಿಗೆ ಯೋಚನೆಗಿಟ್ಟ ತು . ಏಕೆಂದರೆ ರಾಜಾ ರಮೇಶ

ಬಾಬುವಿನ ಹೆಸರನ್ನು ಹೇಳಲೇಬಾರದಾಗಿತ್ತು . ಅದನ್

ತಿಳಿಸಬಾರದೆಂದೇ ಅವನ ಯಜಮಾನನ ಆಜ್ಞೆಯಾಗಿತ್ತು .

ರಮೇಶಬಾಬುವಿಗೂ ಕಳಿಂಗದಾಸನಿಗೂ ಸಂಬಂಧವೇ ಇರಲಾರದ


ಅದೃಶ್ಯನಾದ ಅಪರಾಧಿ

ಆದ್ದರಿಂದ ಅನುಮಾನಪಡಬೇಕಾದ ಪ್ರಕೃತವೇ ಇಲ್ಲವೆಂದ

ಪುನಃ ಅವನು ಕಳಿ೦ಗನಾಥನನ್ನು ಕರೆಯದೆ ತನ್ನ ಕೆಲಸದಲ್ಲಿ

ನಿರತನಾಗಿ ಬರೆಯಲಾರಂಭಿಸಿದನು. ಕಳಿಂಗನ ವಿಷಯವನ್ನು

ಯಜಮಾನನಿಗೂ ಸಹ ತಿಳಿಯ ಪಡಿಸಲಿಲ್ಲ.

ಕಳಿಂಗನಾಥನು ಹಿಂದೂದೇಶಕ್ಕೆ ಅಪರಿಚಯಸ್ಥನಲ್ಲ

ಅಯ್ಯರಿಗಿಂತಲೂ ಹೆಚ್ಚು ಅನುಭವಶಾಲಿ . ಅವನು ಬ್ಯಾಂಕಿ

ವನ್ನಿಡಲು ಬಂದವನಲ್ಲ. ರಾಜಾ ರಮೇಶಬಾಬುವು ತನ್ನ ಹಣವನ್ನೆಲ್ಲ

ಲಲಿತನಗರದಿಂದ ಇಲ್ಲಿಗೆ ವರ್ಗಾಯಿಸಿರುವನೇ ಇಲ್ಲವೇ ? ಅವನ ಒಟ

ಹಣವೆಷ್ಟು ? ಎನ್ನುವುದನ್ನು ಹೊರಗೆಡಹುವುದಕ್ಕಾಗಿ ಅ

ವನ್ನು ಅಯ್ಯರಿಂದ ಹೊರಡಿಸಿ ಅದರಲ್ಲಿ ಜಯಶೀಲನಾದನು.

ರಮೇಶಬಾಬುವು ಇದೇ ಸ್ಥಳದಲ್ಲಿಯೇ ಸ್ವಲ್ಪ ದೀರ್ಘಕಾಲವೇ

ದೆಂದೂ , ಅವನ ರಹಸ್ಯಯಂತ್ರವನ್ನು ನಡೆಸಲಾರಂಭಿಸಬಹುದೆ

ಇದರಿಂದ ತಾನು ಇದುವರೆಗೆ ಪಟ್ಟ ಶ್ರಮಕ್ಕೆ ಫಲವು ದೊರೆತರೂ ದ

ಬಹುದೆಂದೂ ಆಲೋಚಿಸಿದನು.

ಆದರೆ, ತನ್ನ ಕಾರ್ಯಸಾಧನೆಗೆ ಭೀಮೇಂದ್ರ ಬಾಬುವು ಬೇರೆ

ಯಾಗಿರುವನೋ ಏನೋ ಎಂದು ಅನುಮಾನಿಸಿದನು. ಆದರೆ

ನಗರದಲ್ಲಿ ಈ ಮೊಕದ್ದಮೆಗೆ ಅವನು ಕೈ ಹಾಕದೆ ಸರಕಾರಕ್ಕೆ

ಹಣೆಯ ಬರಹವನ್ನು ಬಿಟ್ಟಿದ್ದನೆಂದು ತಿಳಿದಿರುವುದರಿಂದ ಅವ

ಸಂಬಂಧವಾಗಿ ಪ್ರವೇಶಿಸುವನು ? ಪ್ರವೇಶಿಸಲಾರನೆಂದು ಊಹ

ಆದರೆ ಭೀಮೇಂದ್ರನು ಇದರ ವಿಷಯಕ್ಕೆ ಸಂಬಂಧಪಟ್ಟ ರುವು

ನಾಥನಿಗೆ ತಿಳಿಯದು.

ಕಳಿ೦ಗನಾಥನು ಪಟ್ಟಣದಿಂದ ಅರಣ್ಯ ಮಂದಿರಕ್ಕೆ ಹಿಂತಿ

ಹೊರಟನು. ದಾರಿಯಲ್ಲಿ ಪುನಃ ರಮೇಶನ ಯೋಚನೆಯು ಅವನ

ಹತ್ತಿತು. ಹತ್ತು ಲಕ್ಷ ರೂಪಾಯಿ ! ಅಬ್ಬಾ ! ಪೂರಾ


ಮೊಬಲಗು! ಅದೂ ಪ ರ ದೆಶ ದ ನಿಧಿಯಿಂದ ಇಲ್ಲಿಗೆ . ವರ
೪೭
ಅದೃಶ್ಯಸಾದ ಅಪರಾಧಿ

ಒಂದು ನೂರು ಸಾವಿರಕ್ಕೆ ಧಣಿ ! ಅದಿರಲಿ, ರೋಗದ ಹವದಿಂದ

ಕೂಡಿರುವ ಈ ಜೋಗು ಕಾಡು ಪ್ರದೇಶದಲ್ಲಿ ರಮೇಶನು ಹತ್ತು ಲ

ರೂಪಾಯಿ ಬಂಡವಾಳದಿಂದ ಮಾಡುವ ವ್ಯಾಪಾರವಾದರೂ

ಬಹುದು ? ಆಶ್ಚರ್ಯವಾದ ಸಂಗತಿ ! ಲಲಿತನಗರದಲ್ಲೂ ಅ

ಯಾರೋ ಮೋಸಹೋಗಿರಬೇಕು. ಇರಲಿ, ಪ್ರಯತ್ನಿಸಿ ನೋಡಿಯೇ

ಬಿಡುವೆನು ” ಎಂದುಕೊಳ್ಳುತ್ತಾ ಮಂದಿರದಲ್ಲಿ ತನ್ನ ಕೊಟಡ


ಸೇರಿದನು.
ಒಂಭತ್ತನೆಯ ಪರಿಚ್ಛೇದ

ದತ್ತನು ಸಜೀವನೇ - ನಿರ್ಜಿವನೆ ?

ಕಳಿಂಗನಾಥನಿಗೆ ಆದಿನ ರಾತ್ರಿ ನಿದ್ದೆಯೇ ಹತ್ತಲಿಲ್ಲ. ತನೆಗೆ

ಜಹಗೀರುದಾರನು ಮಾತುಕೊಟ್ಟು ಬದಲಾಯಿಸಿಕೊಂಡಿದ್

ತಾನು ನಿರಾಶನಾದ ವಿಷಯವೂ - ನೆನಪಿಗೆ ಬಂತು. ಅಲ್ಲದೆ ಅ

ದುರ್ಗಾಚರಣನಿಗೆ ಕಾಗದವನ್ನು ಅಪಹರಿಸಬೇಕೆಂದು ಹೇಳ

ಸಂದರ್ಭದಲ್ಲಿ ದುರ್ಗಾಚರಣನು ಕೊಲೆಯಾದದ್ದೂ - ಕಾಗದವ

ವಾಗದೆ ಅಪಹೃತವಾಗಿ ಅದರ ಅಭಿಪ್ರಾಯವೂ , ರಹಸ್ಯವೂ

ತಿಳಿಯದೇ ಹೋದದ್ದೂ - ರಮೇಶಬಾಬುವಿಗೆ ಕಾಗದವನ್ನು ರಾಯ

ದತ್ತನು ಅಂಚೆಯ ಮೂಲಕ ಕಳುಹಿಸಿದ್ದೂ - ತಾನು ಪುನಃ ಧನದತ್ತನನ

ಮಂಜುಳದ್ವೀಪದಲ್ಲಿ ಕಂಡದ್ದೂ , ಅವನು ಅಲ್ಲಿ ಮಾತನಾಡುತ್ತ

ಎಲ್ಲವೂ ದೃಶ್ಯರೂಪಗಳಾಗಿ ಒಂದಾಗುತ್ತಲೊಂದು ಕಣ್ಣೆದುರಿ

ನಿಂತು ಮಾಯವಾಗುತ್ತಿದ್ದವು.

ಹಾಗೆಯೇ ಅವನ ದೃಷ್ಟಿ ಯು ಮೇಜಿನ ಮೇಲೆ ಇದ್ದ ಆಂಗ್ಲ ವರ

ಮಾನ ಪ್ರತಿಕೆಯೊಂದರ ಮೇಲೆ ಬಿತ್ತು . ಅದನ್ನು ಮೊದಲೇ ಸೇವ

ತಂದಿಟ್ಟು ಹೋದದ್ದೂ , ಅವನ ದೃಷ್ಟಿ ಪಥಕ್ಕೆ ಬಿದ್ದಿರಲಿಲ್ಲ. ತನ್ನ ಮನಸ್

ಸ್ಥಿತಿಯು ಬದಲಾಯಿಸಲೋಸುಗವೂ , ತಾನು ಲಲಿತನಗರವನ್ನು ಬ

ಬಂದಮೇಲೆ ಹೆಚ್ಚಿನ ಸಂಗತಿಯೇನಾದರೂ ನಡೆದಿದೆಯೋ ಏನೋ

ನೊ ಡೊ ಣ ವೆ೦ ದು ಆ ಪತ್ರಿಕೆಯನ್ನು ಕೈಗೆ ತೆಗೆದುಕ

ಓದಲಾರಂಭಿಸಿದನು.

ಅವನಿಗೆ ಪತ್ರಿಕೆಯ ಮುಖಪತ್ರದಲ್ಲಿ ಮೇಲುಗಡೆ ದಪ್ಪ ದಪ್ಪ ಅಕ್ಷರ


ಗಳಲ್ಲಿ ಇಂಡಿಯಾ ಕಾರ್ಯಲಯ ಅಧಿಕಾರಿಯ ಮರಣ '' ಎ
ಅದೃಶ್ಯನಾದ ಅಪರಾಧಿ

ಕಾಣಿಸಿತು. ಉತ್ಸುಕತೆಯಿಂದ ಅವನು ಅದನ್ನು ಓದಲಾ

ಅದರ ವಿವರವಿಷ್ಟು

ಅತ್ಯಾಶ್ಚರ್ಯಕರವಾದ ಘಟನೆ ?

ಇಂಡಿಯಾ ಕಾರ್ಯಲಯ ಕಾರ್ಯದರ್ಶಿ ರಾಯಧನದ ಬಾಬು

ದೋಣಿಯ ಆಕಸ್ಮಿಕ ಅನಾಹುತದಿಂದ ಮರಣ!

ಲಲಿತನಗರ , ಜನವರಿ ಎರಡು. ಪಾರ್ಥವೀರಪುರಕ್ಕೆ ವಿನೋ

ದಾರ್ಥವಾಗಿ ಹೋಗಿದ್ದ ಸಮಯದಲ್ಲಿ ನಾವೆಯಲ್ಲಿ ವಿಾನು ಹಿಡ

ಸ್ವಲ್ಪ ದೂರ ಹೋಗಲು ದೋಣಿಯು ಮಗುಚಿ ಅನಾಹುತಕ್ಕೆ ಒಳಗ

ರಾಯಧನದತ್ತರೂ , ಅವರ ಐವರು ಸ್ನೇಹಿತರೂ ನೀರಿನ ಪಾಲಾದರು.

ಅನುದಿನ ತನಿಖೆ ಕ್ರಮ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಇದುವರೆಗೂ

ಸರಕಾರದವರಿಗೆ ಯಾವ ಕುರುಹು ಇನ್ನೂ ತಿಳಿದಿಲ್ಲ,

ಇದನ್ನು ಓದಿದ ಕೂಡಲೆ ಅವನ ತಲೆಗೆ ಸಿಡಿಲು ಬಡಿದಂತಾಯಿತು.

ಒ೦ದೆರಡು ಕ್ಷಣಕಾಲ ಅವನಿಗೆ ಒಂದೂ ತೋಚಲಿಲ್ಲ. ರಾಯಧನದತ್ತನು

ಸತ್ತನೆ ? ಇದೇನಾಶ್ಚರ್ಯ ? ಹಾಗಾದರೆ ನಾನು ಮಂಜುಳೆದ್ವ

ಅವನನ್ನು ನೋಡಿದ್ದು ಸುಳ್ಳೆ ? ಹಾಗಿದ್ದರೆ ಅವನಂತೆಯೇ ಇ

ನಿರಬೇಕು. ಇಲ್ಲದಿದ್ದರೆ - ಅವನ ಈ ದುರಂತ ಮರಣವು ಸುಳ್ಳೇ

ಬೇಕು - ಅವನು ಸತ್ತಿದ್ದು ಯಾವಾಗ ? ಎಂದು ಹೇಳುತ್ತಾ ಕಳ

ವರ್ತಮಾನ ಪತ್ರಿಕೆಯ ತಾರೀಖನ್ನು ನೋಡಿದನು . ಅದರ ವರ್

ವನ್ನು ಪ್ರಕಟಿಸಿದ ಮೇಲೆಯೇ ಧನದತ್ತನನ್ನು ಮಂಜುಳದ್ವೀಪದಲ್ಲ

ಕಂಡಿರುವುದು . ತನ್ನ ಕಣ್ಣುಗಳೇ ತನಗೇನಾದರೂ ಮೋಸ ಮಾ

ವೆಯೋ ? ಎಂದು ತಲೆ ಕೆರೆದುಕೊಳ್ಳ ತ್ಯಾ ಏನನ್ನೋ ಜ್ಞಾಪಕಕ್ಕೆ ತಂದು

ಕೊಂಡು ಕಿಸೆಯಿಂದ ತನ್ನ ದಿನಚರಿಯ ಪುಸ್ತಕವನ್ನು ತೆರೆದು

ಯನ್ನು ತಿರುವಿಹಾಕಿ ನೋಡಿ ಹೌದು. ಐದನೆ ತಾರೀಖು

ಮಂಜುಳದ್ವೀಪದಲ್ಲಿ ಇಳಿದದ್ದೂ ನಿಜ - ರಾಯಧನದತ್ತನನ್ನು ನಾನ

ಅಲ್ಲಿ ನೋಡಿದ್ದೂ ನಿಜ.


೫೦ ಅದೃಶ್ಯನಾದ ಅಪರಾಧಿ

ಎಂದು ಹೇಳಿಕೊಳ್ಳು ತ್ತಾ ಪತ್ತೇದಾರರು ಕುಳಿತಿದ್ದ ಮ

ಹಜಾರಕ್ಕೆ ಬಂದನು. ಅವರು ಇನ್ನೂ ನಿದ್ದೆ ಮಾಡದೆ ಏನೋ ಮಾತ

ನಾಡುತ್ತಾ ಕುಳಿತಿದ್ದರು. ಇವನು ಒಳಗೆ ಹೋಗಿ ಪತ್ರಿಕೆಯನ್ನ

ದಾರನ ಕೈಲಿ ಕೊಡುತ್ತಾ , ಇದೇನು ಈ ಆಶ್ಚರ್ಯದ ವಿಷಯ - ಇದ

ನಿಮಗೆ ಗೊತ್ತೆ ?'' ಎಂದು ಆತುರದಿಂದ ಪ್ರಶ್ನಿಸಿದನು.

ಭೀಮೇ೦ದ್ರ ( ನಗುತ್ತಾ ) ಗೊತ್ತು . ಆಶ್ಚರ್ಯವೇನೂ ಇಲ್

ಕಳಿಂಗ - ಹಾಗಾದರೆ ಇದರಲ್ಲಿ ತಾರೀಖೇ ಕಾಣುವುದಿಲ್ಲವಲ್ಲ

ಭೀಮೇ೦ದ್ರ - ನೋಡಿ. ಮೇಲೆ ಆ ಭಾಗವು ಹರಿದುಹೋಗಿದೆ.

ಕಳಿಂಗ ಇದು ನಡೆದು ಎಷ್ಟು ದಿನಗಳಾಗಿರಬಹುದು ?

ಭೀಮೇ೦ದ್ರ - ಏಕೆ ? ಮೂರು ವಾರಗಳ ಹಿಂದಿನ ಹಳೆಯ ಕತೆ .

ಕಳಿ೦ಗ ಪತ್ತೆಯ , ತ ರ ದೂ ದೆ ನಾ ದ ರೂ ಆ ವಿಷಯದಲ್ಲಿ

ನಡೆಯಿತೆ?

ಭೀಮೇಂದ್ರ ನಡೆದಿದ್ದರೂ ನಡೆದಿರಬಹುದು. ಫಲಿತಾಂ

ಮಾತ್ರ ಪ್ರಯೋಜನಕಾರಿಯಾಗಲಿಲ್ಲವೆಂದುತೋರುತ್ತೆ .

ಕಳಿಂಗ - ತಮಗೆ ಈ ಪತ್ರಿಕೆಯ ಅವಶ್ಯಕತೆಯು ಹೆಚ್ಚಾಗ

ಇಟ್ಟುಕೊಳ್ಳಿ. ಇಲ್ಲದಿದ್ದರೆ ಕೊಡಿ. ನನಗೆ ಬೇಕಾದ ಕೆಲವು ವಿಷಯ

ಅದರಲ್ಲಿವೆ.

ಭೀಮೇಂದ್ರ ತೆಗೆದುಕೊಳ್ಳೋಣವಾಗಲಿ.

ಕಳಿ೦ಗ ಬರುತ್ತೇನೆ. ಪ್ರಣಾಮಗಳು.

ಭೀಮೇಂದ್ರ ಪ್ರಣಾಮಗಳು.

ಇಷ್ಟು ಹೇಳಿ ತನ್ನ ಕೊಟಡಿಗೆ ಪತ್ರಿಕೆಯೊಡನೆ ಕಳಿ೦ಗನಾ

ಹೊರಟುಹೋದನು. ಕೊನೆಗೂ ಕಳಿ೦ಗನಾಥನು ಹೊರಟೇ ಹೋದ

ನಲ್ಲವೇ ? ” ಎಂದು ಭೀಮೇಂದ್ರಬಾಬುವು ಗಂಭೀರಧ್ವನಿಯಿಂದ ಹ


೫೧
ಅದೃಶ್ಯನಾದ ಅಪರಾಧಿ

ದನು. ಹರೀಶಚಂದ್ರನು ಕಳಿ೦ಗನಾಥನ ಚಹರೆಗಳನ್ನೆಲ್ಲಾ ತನ್ನೆ ದು

ಇಟ್ಟು ಕೊಂಡಿದ್ದ ಸಣ್ಣ ಕನ್ನ ಡಿಯಿಂದ ನೋಡಿ ಮನಸ್ಸಿನಲ್ಲಿಯೇ ನ

ತಿದ್ದನು. ಅವನು ಹೊರಟುಹೋದ ಮೇಲೆ ಈ ಪತ್ರಿಕೆಯ ವರ್ತ

ಮಾನವು ಕಳಿ೦ಗನಾಥನ ಮೇಲೆ ಪರಿಣಾಮವನ್ನುಂಟುಮಾ

ಮಾಡಬಹುದು ” ಎಂದನು. ಭೀಮೇಂದ್ರ ಬಾಬುವು ( ನಿಜ . ಇದರಿಂದ

ಇವನೇ ನಮ್ಮ ಕೆಲಸಕ್ಕೆ ಸಹಕಾರಿಯಾದರೂ ಆಗಬಹುದು '' ಎ೦ದನು.

ಹರೀಶ - ಗುರುದೇವ! ದತ್ತನ ಸಮಾಚಾರವೇನು ?

ಭೀಮೇ೦ದ್ರ ಅವನು ಸತ್ತಿಲ್ಲವೆಂದೇ ನಾವೂ ಭಾವಿಸಬೇಕಾ

ಹರೀಶ - ಈ ಮಧ್ಯೆ ರಮೇಶಬಾಬುವಿಗೆ ನಮ್ಮ ಮೇಲೆ ಸಂಶಯ

ಉತ್ಪನ್ನವಾಗಿ ನಮಗೆ ಮಕಮಲ್ ಟೋಪಿಯನ್ನು ಹಾ

- ಪ್ರಯತ್ನಿಸಿದರೆ ?

, ಭೀಮೇ೦ದ್ರ - ನಿನಗೆ ಹುಚ್ಚು . ದತ್ತನಿಗೆ ಇದರ ರಹಸ್ಯವು ಚೆನ್ನಾಗ

ಗೊತ್ತು. ಇನ್ನೂ ಅವನಾದರೂ ಈಗ ಬದುಕಿದ್ದಲ್ಲಿ - ಕೆಲಸದಲ್ಲಿ ನಿರ

ನಾಗಿರಬಹುದು. ನಾವು ಅವರಿಬ್ಬರ ಮೇಲೂ ಒ೦ದೇ ಬಾರಿ ಹಾರಿ ಹಿಡಿಯ

ಬಹುದು. ಆದರೆ ನೀನು ಮಾತ್ರ ಕಳಿ೦ಗನಾಥನ ಮೇಲೆ ಕಣ್ಣಿಟ್ಟರು


ಹತ್ತನೆಯ ಪರಿಚ್ಛೇದ

ವಾಲೀನೀರೇಂದ್ರನ ತಂಗಿ ಯಾರು ?

ಕಸ್ವಾನ ಕಳಿ೦ಗನಾಥನನ್ನು ಹಿಡಿಯುವ ವಿಷಯವು


)
ಮಾತ್ರ ಸುಲಭವೇ ಹೊರತು ಕಾರ್ಯತಃ ಬಹು ಕಷ್ಟ , ಕೊನೆ

ಮೇಲೆ ಜಾಗರೂಕ ದೃಷ್ಟಿ ಯಿಟ್ಟಿರುವುದೂ ಕೂಡ ಅಸಾಧ್ಯವೇ . ಪ್ರ


ದಲ್ಲಿ ಅವನು ಸ್ವಕಾರ್ಯಧುರಂಧರನಾದರೂ ಬಹು ಚು

ಯುಳ್ಳವನು. ಪುನಹ ಅವನನ್ನು ಕಾಣಲೇಬೇಕೆಂದು

ಅರುಣೋದಯವಾದ ಕೂಡಲೇ ಎದ್ದು ಕಳಿ೦ಗನ ಕೊಟಡಿಗೆ ಹೋದ

ಅವನು ಅಲ್ಲಿರಲಿಲ್ಲ . ಬಾಗಿಲಿಗೆ ಬೀಗ ಹಾಕಿದ್ದಿತು.

ಹರೀಶನಿಗೆ ಆಶ್ಚರ್ಯದ ಮೇಲೆ ಆಶ್ಚರ್ಯವುಂಟಾಯಿತು

ನಲ್ಲಿ ವಹವಾ ! ಪೂರಾ ಬುದ್ದಿಶಾಲಿ. ನನಗೆ ಭಾರಿಯಾದ ಕ

ಯನ್ನೇ ಹೊದ್ದಿ ಸಿಬಿಟ್ಟು ಹೊರಟುಹೋದನು . ಇವನು ಸಾಮಾನ

ವೆಂದು ತೋರುತ್ತದೆ. ”

ಹೀಗೆಂದುಕೊಂಡು ಭೀಮೇಂದ್ರನ ಕಡೆಗೆ ನೋಡಿದನು.

ಗಾಬರಿಯನ್ನೆನೂ ತೋರ್ಪಡಿಸಲಿಲ್ಲ. ಇದು ಹೀಗಾಗುವುದೆಂದ

ಗೊತ್ತು. ಆದರೂ ಆಲೋಚನೆಗಾಗಲೀ , ಆಶ್ಚರ್ಯಕ್ಕಾಗಲೀ

ನಿಲ್ಲ. ಅವನು ಬಹುದೂರ ಹೋಗಿರಲಾರ ” ಎಂದನು. ಹ

ವೇತಾಸನಗಳಲ್ಲಿ ಇಬ್ಬರೂ ಕುಳಿತರು . ಅಷ್ಟು ಹೊತ್ತಿಗೆ

ಚಹಾವನ್ನು ಅವರ ಬಳಿಗೆ ತಂದು ಇಬ್ಬರಿಗೂ ಕೊಟ್ಟನು. ಭೀಮ


ಅವನನ್ನು “ ಸಾರಂಗ! ಕಳಿ೦ಗನಾಥರೆಲ್ಲಿ ?'' ಎಂದನು.

ಸಾರಂಗ ಅವರು ಹೊರಟುಹೋದರು.


ಅದೃಶ್ಯನಾದ ಅಪರಾಧಿ

ಭೀಮೇ೦ದ್ರ - ಎಲ್ಲಿಗೆ ?

ಸಾರಂಗ - ಅದು ಗೊತ್ತಿಲ್ಲ. ಪುನಹ ಬರಲಾರರು.

ಭೀಮೇ೦ದ್ರ - ಅದೇಕೆ ? ಅವರು ನಿನಗೆ ಆ ವಿಷಯ ತಿಳಿಸಿದರೆ ?

ಸಾರಂಗ - ಅವರು ತಮ್ಮ ಹಾಸಿಗೆ, ಪೆಟ್ಟಿಗೆ ಸಹಿತ ಹೊರಟು

ಹೋದರು. ಇಲ್ಲಿಯ ಬಾಕಿಯನ್ನೂ ಕೊಟ್ಟು ಬಿಟ್ಟರು. ನನಗೆ ಬಕ


ಸಿಕ್ಕಿತು.

ಭೀಮೇ೦ದ್ರ - ಸರಿ. ಬಕ್ಷೀಸೇ ಕೊನೆಯ ವಂದನೆ. ಯಾವಾಗ

ಹೋದರು ?

ಸಾರಂಗ - ಬೆಳಕು ಹರಿಯುವುದರಲ್ಲಿಯೇ ಎಕ್ಕಾದಲ್ಲಿ ಕು

ಹೊರಟುಹೋದರು .

ಭೀಮೇ೦ದ್ರ - ಎಕ್ಕಾದಲ್ಲಿ ಕುಳಿತು ಹೊರಟುಹೋದರೇ ?

ಸಾರಂಗ - ಅಹುದು. ಪ್ರಭು.

ಭೀಮೇಂದ್ರ - ಒಳ್ಳೆಯದು. ತೆಗೆದುಕೊ .

ಎಂದು ಅವನಿಗೆ ಒಂದು ರೂಪಾಯಿಯ ಬಿಲ್ಲೆ ಯನ್ನು ಕೊಟ

ಕಳುಹಿಸಿ ಕಿಟಕಿಯ ಬಳಿಗೆ ಬಂದು ಹೊರಗೆ ಒಂದು ಬಾರಿ ಊರಿನ

ಹೆಂಚಿನ ಮನೆ ಗ ಳ ನೈ ಲ್ಲಾ ದೃಷ್ಟಿಸಿ ನೋಡಿದನು. ಅನಂತರ

“ ಹರೀಶ! ಅವನು ಇಷ್ಟು ಜಾಗ್ರತೆಯಾಗಿ ಊರುಬಿಟ್ಟು ಹ

ನಡಿ, ಹೊರಡೋಣ.''

ಎಂದು ಹರೀಶನೊಡನೆ ಸ್ವಲ್ಪವೂ ತಡಮಾಡದೆ ಆ ಸ್ಥಳವನ್ನ

ಬಿಟ್ಟು ಹೊರಟನು. ಉಗಿಯಬಂಡಿಯ ನಿಲ್ದಾಣಕ್ಕೆ ಬಂದು ( Ra

Station ) ಅಧಿಕಾರಿಯನ್ನು ವಿಚಾರಿಸಲು ಬೇರೆ ದೇಶದವರಾರೂ


ಬ೦ ಡಿ ಯಲ್ಲಿ ಹೋಗಲಿಲ್ಲವೆಂದು ಹೇಳಿದನು. ಎಕ್ಕಾ ಗಾಡಿಯ

ಯಾರಾದರೂ ರಾಜೂರು ಮಾರ್ಗದಲ್ಲಿ ಹೋದರೇ ? ಎಂದು


ಅದೃಶ್ಯನಾದ ಅಪರಾಧಿ

ಜನರನ್ನು ವಿಚಾರಿಸಲು ಅಲ್ಲಿಂದ ಒಂದು ಎಕ್ಕಾ ಗಾಡ

ಮುಂಚೆಯೇ ಆರು ಜನರನ್ನು ಕುಳ್ಳಿರಿಸಿಕೊಂಡು ರಾಜೂರ

ವಾಗಿ ಹೋಯಿತೆಂದು ಗೊತ್ತಾಯಿತು. ಕೂಡಲೆ ಪತ್ತೇದ

ಕಾಲುನಡಿಗೆಯಲ್ಲಿ ಹತ್ತಾರು ಮಾರು ದೂರ ನಡೆದು ಪರೀಕ್ಷ

ನೆಲದ ಮೇಲೆ (ಎಕ್ಕಾ ಗಾಡಿ '' ಹಾದುಹೋದ ಚಕ್ರದ ಗು

ಕಾಣಿಸಿತು .

ಸ್ವಲ್ಪ ಹರ್ಷಚಿತ್ತರಾಗಿ ಮತ್ತೊಂದು * ಎಕ್ಕಾ ಗಾಡ

ಮಾಡಿಕೊಂಡು ಆ ಗುರ್ತನ್ನೇ ಅನುಸರಿಸಿ ಮುಂದೆ ಹೊ

ಬಹಳ ದೂರದವರೆಗೂ ಕಾಣಿಸುತ್ತಿದ್ದು ಹುತ್ತೂರು ಹಳ್ಳಿಯ

ಇವರನ್ನು ತಂದು ಬಿಟ್ಟಿತು. ಮುಂದೆ ಆ ಗುರುತು ಕಾಣಿಸದೆ

ವಾಗಿ ಹೋಗಿದ್ದಿತು. ಗಾಡಿಯಲ್ಲಿ ಊರಿನ ಮಧ್ಯಭಾಗದವರೆಗೂ

ಅಲ್ಲಿ ಇಳಿದರು.

ಪತ್ತೇದಾರರಿಬ್ಬರೂ ಆ ಊರಿನ ಯಜಮಾನನನ್ನು ಕಂಡು

ಯಾರಾದರೂ ಪಾಶ್ಚಾತ್ಯ ದೇಶದವರು ಬಂದಿದ್ದರೇ ?'' ಎಂದರು.

ಯಜಮಾನ ಬೆಳಗಿನಿಂದ ಇಲ್ಲಿಯವರೆಗೆ ಯಾರನ್ನೂ ಕಾ

ಭೀಮೇ೦ದ್ರ .ಹೋಗಲಿ ಮತ್ತಾರಾದರೂ ಗಂಡಸರು ಎ

ಇಲ್ಲಿಗೆ ಬಂದಿದ್ದರೆ ?

ಯಜಮಾನ ಬಂದಿದ್ದರು. ಅವರು ಗಂಡಸರಲ್ಲ. ಹೆಂಗಸು

ಭೀಮೇ೦ದ್ರ ( ಆಶ್ಚರ್ಯ ಏನು ? ಹೆಂಗಸು !

ಯಜಮಾನ – ಹೌದು.

* ಎಕ್ಕಾ ಎಂಬುದು ಮದರಾಸು ಪ್ರಾಂತ್ಯದಲ್ಲಿ ರೂಢಿಯಲ್ಲಿರುವ


ರಿಕ್ಷಾಗಾಡಿಯಂತಿರುತ್ತವೆ. ನಾವು ಕ ಥಾ ರ ೦ ಭ ಮಾಡಿದ ಕಾಲದಲ್ಲಿ

ರೂಢಿಯಲ್ಲಿತ್ತು .
ಅದೃಶ್ಯನಾದ ಅಪರಾಧಿ

ಭೀಮೇಂದ್ರ ಅವಳು ಈ ಊರಿನಲ್ಲಿಯೇ ಇರಬಹುದೇ ?

ಯಜಮಾನ ಇಲ್ಲ. ಬಂದು ಹಿಂತಿರುಗಿ ಹೊರಟುಹೋದಳು

ಯಜಮಾನ - ಏಕೆ ? ಅವಳ ಅಣ್ಣನ ಮನೆಗೆ ಬಂದಿದ್ದಳು. ವಾ

ವೀರೇಂದ್ರನ ತಂಗಿ, ತನ್ನ ತಾಯಿಗೆ ಕಾಯಿಲೆ ಬಹಳವೆಂದ

ಅವನನ್ನು ಕರೆದುಕೊಂಡು ಹೋದಳು.

ಹರೀಶ - ಇದು ವಿಚಿತ್ರ .

ಭೀಮೇ೦ದ್ರ - ಮಗು, ಇದು ವಿಚಿತ್ರವಲ್ಲ. ಇರಲಿ ಯಜಮಾನರ

ನಾಲೀವೀರೇಂದ್ರನಿಗೆ ತ೦ಗಿ ಇರುವಳೇ ?

ಯಜಮಾನನನಗೆ ಗೊತ್ತಿಲ್ಲ. ಇದ್ದರೂ ಇರಬಹುದು.

ಭಾರದು ?

* ಭೀಮೇ೦ದ್ರ . ಅದಕ್ಕೆ ಯಾರೂ ಆಕ್ಷೇಪಿಸಲಿಲ್ಲ. ಆದರೆ ನಾನು

ತಿಳಿದಿರುವ ಮಟ್ಟಿಗೆ ವಾಲೀವೀರೇಂದ್ರನಿಗೆ ನಿನ್ನೆ ಸಂಜೆಯವರೆಗೂ ತ


ಯಾಗಲಿ, ಅಕ್ಕನಾಗಲಿ ಇರುವಂತೆ ಕಾಣಲಿಲ್ಲ.

ಯಜಮಾನ ತಾವು ಕ್ಷಮಿಸಿ. ನನಗೆ ಆ ವಿಷಯ ಹೆಚ್ಚು

ದಿಲ್ಲ. ಹೇಳಿದ್ದನ್ನು ಕೇಳಿದ್ದು ಅಷ್ಟೆ .

ಭೀಮೇ೦ದ್ರ ಒಳ್ಳೆಯದು. ವಾಲೀವೀರೇಂದ್ರನನ್ನು ಕಂ

ಸುತ್ತಮುತ್ತಣ ಜನರಿಗೆ ಸ್ವಲ್ಪ ಭಯವಿರಬೇಕು?

ಯಜಮಾನ ಇದೆ. ಹೆಚ್ಚು ವಿವರ ನನಗೆ ಗೊತ್ತಿಲ್ಲ.

ಭೀಮೇ೦ದ್ರ - ತಾವು ಈ ಊರಿಗೆ ಯಜಮಾನರು. ಜನರ ಸುಖ

ದುಃಖಗಳನ್ನು ವಿಚಾರಿಸತಕ್ಕವರಲ್ಲವೇ ?

ಯಜಮಾನ- - ನಿಜ. ಅವನು ಮಹಾತುಂಟ . ಅವನನ್ನು

ಕಲು ಜನರು ಹೆದರುವರು , ಹೆಂಗಸರು ಮಕ್ಕಳ೦ತೂ ಅವನು ಬೀದ


೫೬
ಅದೃಶ್ಯನಾದ ಅಪರಾಧಿ

ಯಲ್ಲಿ ಓಡಾಡುತ್ತಿರುವನೆಂದು ಕೇಳಿದರೆ ಸಾಕು ಬಾಗ

ಅವಿತುಕೊಳ್ಳುವರು .

- ಭೀಮೇಂದ್ರಯಾಮಿ ಕಸಂಸ್ಥೆಯ ಪಟ್ಟಿಯಲ್ಲಿ ಅವನ

ಇರುವುದು. ಅವನು ಕೊಲೆಗಳನ್ನೂ ಮಾಡಿರಬೇಕು?

ಯಜಮಾನ - ನಾನು ಮುದುಕ. ನನಗೇಕೆ ಅವನ ಸುದ್ದ

ಯಾರೂ ಅವನ ವಿಷಯಕ್ಕೆ ಹೋಗುವುದಿಲ್ಲ.

ಭೀಮೇ೦ದ್ರ - ನೀವು ಹೆದರಬೇಡಿ. ಅವನ ಭಯವು ನಿಮಗ

ಕೆಲವು ದಿನಗಳಲ್ಲಿಯೇ ತಪ್ಪಿ ಹೋಗುವುದು.

ಯಜಮಾನ -ನೀವು ಯಾಮಿಕರೇ ?

ಭೀಮೇಂದ್ರ ಅಲ್ಲ . ಅವರಿಗೆ ಸಹಾಯಕರಾಗಲು ಸಿದ್ದರಾದವ

ಈಗ ಅವನು ಬಂಡಿಯಲ್ಲಿಯೇ ಹೋದನೇ ?

ಯಜಮಾನ ಇಲ್ಲ. ಆ ಬುರುಕಿಯ ಹೆಂಗಸು ಮಾತ್ರ ಬ

ಯಲ್ಲಿ ಕುಳಿತಳು. ಅವನು ಅದರೊಡನೆ ಹಿಂದೆಯೇ ಅಗೋ ಅಲ್ಲಿ ಕಾಣ

ಕಾಲುಹಾದಿಯಲ್ಲಿಯೇ ವಾಪಸು ಹೊರಟನು .

ಭೀಮೇ೦ದ್ರ - ಯಜಮಾನರಿಗೆ ಬಹಳ ತೊಂದರೆ ಕೊಟ್ಟೆ ಕ್ಷಮಿಸಿ.

ಹೋಗಿಬರುತ್ತೇವೆ.

ಎಂದು ಪ್ರಣಾಮ ಮಾಡಿ ಅಲ್ಲಿಂದ ಹೊರಟು ಪುನಹ ತನ್ನ

ಸ್ಥಾನಕ್ಕೆ ಹಿಂತಿರುಗಿ ಬಂದರು. ಸಾರಂಗಧರನು ಸಿದ್ದವಾಗಿದ್ದನು.

ನನ್ನು ಕೇಳಲಾಗಿ ಪುನಹ ಅಲ್ಲಿಗೆ ಬರಲೇ ಇಲ್ಲವೆಂದು ಹೇಳಿ

ಕೊಟಡಿಯೊಳಕ್ಕೆ ಪತ್ತೇದಾರರಿಬ್ಬರೂ ಹೋಗಿ ಉಡುಪುಗಳನ್ನು

ಆಸನಗಳೆ ಮೇಲೆ ಕುಳಿತು ಮಾತಿಗಾರ೦ಭಿಸಿದರು.

ಹರೀಶ - ಗುರುದೇವ! ಈಗ ನಾವು ಮಾಡಿದ ಕೆಲಸವಾದರೂ

ಏನು ? ವ್ಯರ್ಥ ಕಾಲಹರಣವಾಯಿತು,


೫೭
ಅದೃಶ್ಯನಾದ ಅಪರಾಧಿ

ಭೀಮೇಂದ್ರ .ಅಯ್ಯೋ ಹುಚ್ಚ ! ನೀನು ಬುದ್ದಿ ಯನ್

ಸ್ವಲ್ಪ ದೂರಕ್ಕೆ ಕಳುಹಿಸಿ ನೋಡು ಉತ್ತರವು ನಿನಗೆ ಬರುತ್ತದೆ.

* ಹರೀಶ - - ನಾ ಲಿ ವಿ ರೆ೦ ದ ನ ತಂಗಿಗೂ ನಮ್ಮ ಈಗಿನ

ವಿಷಯಕ್ಕೂ ಏನು ಸಂಬಂಧ ?

ಭೀಮೇ೦ದ್ರ - ಈಗ ನೋಡು. ಇಲ್ಲಿಂದ ಹೊರಟದ್ದು

ಎಕ್ಕ . ಅಲ್ಲಿಗೆ ಅದು ಹೊರತು ಬೇರೆ ಯಾವ ಎಕ್ಕವೂ ಬರಲಿಲ

ವಾಲೀವೀರೇಂದ್ರನು ಪುಂಡ - ಕೊಲೆಪಾತಕ . ಅವನಿಗೆ ಹಿಂದೆ


ಯಾರೂ ದಿಕ್ಕಿಲ್ಲ.

ಹರೀಶ - ಹಾಗಾದರೆ ಈ ತಂಗಿ ಯಾರು ?

ಭೀಮೇ೦ದ್ರ - ಕಳಿ೦ಗನಾಥ.

ಹರೀಶ - ನಿಜವೇ ?

ಭೀಮೇ೦ದ್ರ - ಕಣ್ಣುಗಳಿಂದ ನೋಡಿ ನಂಬುವಿ.

ಹರೀಶ - ಅವನ ಸ್ವರೂಪವೇ ಬದಲಾವಣೆಯೆ ?

ಭೀಮೇಂದ್ರ - ಏಕಾಗಬಾರದು ? ನಿನ್ನ ವಯಸ್ಸಿಗೆ ಎಷ್ಟು

ಗಳನ್ನು ನೀನು ಹಾಕಿಲ್ಲ !

ಹರೀಶ ಅವನ ಬಟ್ಟೆ - ಗಂಟು ಮೂಟೆ?

ಭೀಮೇ೦ದ್ರ - ಇದೇನು ಮಗು ಹೀಗೆ ಕೇಳುವಿ ? ಯಾವು


ಒಂದು ಪೊದೆಯಲ್ಲಿ ಮುಚ್ಚಿಟ್ಟಿರಬೇಕು. ಚೋರ- ವಂಚಕರಿಗೆ ನಿರ್ದಿ

ಸ್ಥಳವೂ ಇದೆಯೆ ?

ಅಷ್ಟು ಹೊತ್ತಿಗೆ ಕೊಟಡಿಯ ಕೂಗು ಗಂಟೆ ( Calling

ಧ್ವನಿಮಾಡಿತು. ಭೀಮೇ೦ದ್ರನು ಯಾರು ? ಒಳಗೆ ಬರಬಹುದ


೫೮
ಅದೃಶ್ಯನಾದ ಅಪರಾಧಿ

ಎಂದನು. ಬಾಗಿಲನ್ನು ತೆರೆದುಕೊಂಡು ಕಾನಿಷೇಬಲ್ ನೊಬ

ನೆಲ ಮುಟ್ಟಿ ಸಲಾಂ ಮಾಡಿದನು. ಅವನು ಆ ಜಿಲ್ಲೆ ಯ

ಠಾಣೆಯಲ್ಲಿ ಚತುರನಾದ ಯಾಮಿಕ ದಫೇದಾರ , ಹೆಸರು ಹ

ಖಾನ್ , ಭೀಮೇಂದ್ರನ ಪ್ರಾರ್ಥನೆಯಂತೆ ಅಧಿಕಾರಿಯು ಅವನ

ಯಕ್ಕೆ ಹುಸೇನ್ ಖಾನನನ್ನು ಕಳುಹಿಸಿಕೊಟ್ಟನು. ಅವನಿಗೆ

ಕೆಲವು ಸಲಹೆಗಳನ್ನು ಕೊಟ್ಟು ರಮೇಶಬಾಬು, ಕಳಿಂಗ

ವಲನಗಳ ವಿಷಯದಲ್ಲಿ ಆದಷ್ಟು ಸಮಾಚಾರಗಳನ್ನು ಶೇಖರಿಸ

ಹೇಳಿದ್ದನು. ಅದರಂತೆಯೇ ಈಗ ಹುಸೇನ್ ಖಾನನು ಇಲ್ಲಿಗೆ ಬಂ

ಅವನನ್ನು ನೋಡಿದ ಕೂಡಲೇ ಪತ್ತೇದಾರನು “ ಖಾನ್ , ಸ

ಏನಾದರೂ ಉಂಟೇ ?'' ಎಂದನು.

ಖಾನ್ ಅಹುದು ಹುಜೂರ್ ! ಒಳ್ಳೆಯ ಸಮಾಚಾರ ಇ

ಭೀಮೇ೦ದ್ರ - ವಾಲೀ ವೀರೇಂದ್ರನನ್ನು ಕಂಡಿದ್ದೆ ಯಾ ?

ಖಾನ್ - ಇಲ್ಲಿಯೇ ಇದ್ದಾನೆ – ಜೋ ಗು ಪ್ರದೇಶ ದ

ಗುಡಿಸಲಿನಲ್ಲಿ.

ಭೀಮೇ೦ದ್ರ - ರಮೇಶಬಾಬು ?

ಖಾನ್ ಅವನೂ ಅಲ್ಲೊಂದು ಮಹಡಿಯ ಮನೆಯಲ್ಲಿದ್

ಭೀಮೇಂದ್ರವಾಲೀ ವೀರೇಂದ್ರನಿಗೆ ಅಲ್ಲೇನು ಕೆಲಸ ?

ಖಾನ್ - ರಮೇಶಬಾಬುವಿನ ಮೇಲೆ ಕಣ್ಣಿಟ್ಟಿರುವನು. ಸಾಲ

ದಕ್ಕೆ ಒಬ್ಬ ತಂಗಿ ಬೇರೆ ಈಗ ಅಲ್ಲಿಯೇ ಇರುವಳು .

ಭೀಮೇ೦ದ್ರ - ಅವಳನ್ನು ನೀನು ಬಲ್ಲೆಯಾ ?

ಖಾನ್ - ಇಲ್ಲ. ಇದು ಹೊಸ ಸಂಬಂಧ. ಯಾವಾಗಲೂ ಒಳಗ

ಇರುವಳು. ಅಕಸ್ಮಾತ್ ಒ೦ದೆರಡು ನಿಮಿಷಗಳು ಈಚೆಗೆ ಬ


ಅದೃಶ್ಯನಾದ ಅಪರಾಧಿ

ಮುಖಕ್ಕೆ ಪರದೆ ಇರುತ್ತದೆ. ಅಲ್ಲದೆ ನಾಲಿಯು ಯಾವಾಗಲೂ

ವನು. ಅವಳನ್ನು ಬಿಟ್ಟಿರುವುದೇ ಇಲ್ಲ.

ಭೀಮೇಂದ್ರ ಹೊರಗೆ ಹೋಗುವುದಿಲ್ಲವೇ ?

ಖಾನ್ ಒ೦ದೆರಡು ಕಣ ಸಾಮಾನುಗಳಿಗಾಗಿ ಅವನು

ಬರುವನು. ಆದರೂ ಅವನನ್ನು ಯಾರೂ ಮಾತನಾಡಿಸಲು ಧ

ಸಾಲದು. ನಾನೇನೋ ಅವನ ಚರ್ಯೆಗಳನ್ನು ದೂರದಿಂದಲೇ

ತಿದ್ದೇನೆ.

ಭೀಮೇ೦ದ್ರ - ಬೆ ಕಾ ದ ಷ್ಟು ವಿಷಯಗಳನ್ನು ಸಂಗ್ರಹಿಸಿರುವ

ನೀನು ಈಗ ಒಬ್ಬ ನಂಬಿಕಸ್ಥ ಯಾಮಿಕನನ್ನು ಅಲ್ಲಿ ಕಾವಲಿರಿಸು. ನನಗೆ

ನೀನು ಸಹಾಯಕನಾಗಿರು.

ಖಾನ್ - ಇರುವನು. ಇಪತ್ತನಾಲ್ಕನೇ ನಂಬರು ಕಾನಿಷ್ಟೇಬ

ಹೆಸರು ಜಗನ್ನಾಥ್. ಬಹಳ ಒಳ್ಳೆಯವ. ಧೈರ್ಯಶಾಲಿ . ಅವನ

ಆಗಲೇ ಕೆಲಸದಲ್ಲಿ ನಿರತನಾಗಿರುವನು.

ಭೀಮೇ೦ದ್ರ - ಆಗಬಹುದು.

ಖಾನ್ - ತಾವು ಎಚ್ಚರವಾಗಿರಬೇಕು. ರಮೇಶಬಾಬುವಿಗೆ ಈ

ಊ ರಿ ನ ವ ರು ಮವರು ರಕ್ಷಕರು ಇರುವರು . ಅವರು ಮಹಾ


ಕಳಿಂಗರು.

ಭೀಮೇ೦ದ್ರ - ಈ ಊರಿನ ಜನರೇ ?

ಖಾನ್ - ನಿಜ. ಪೂರಾ ಭಾರೀ ಆಳುಗಳು. ಈದಿನ ಬೆಳ


ಬಂದರು.
ಅದೃಶ್ಯನಾದ ಅಪರಾಧಿ

- ಭೀಮೇ೦ದ್ರ - ಹರೀಶ! ನೋಡಿದೆಯಾ ? ನನ್ನ ಮಾತುಗಳು ಈ

ಪಥ್ಯವಾಗಿರಬಹುದಲ್ಲವೆ ? ಇದರಲ್ಲಿ ಇನ್ನೂ ರಹಸ್ಯವು ಅಡಗಿದೆ. ಧನ

ದನಿಗಾಗಿ ನಾವು ಇಲ್ಲಿಯವರೆಗೆ ಕಾದಿದ್ದರೂ ಅವನ ಸುಳಿವೇ ಇಲ್ಲ.

ಎರಡನೆಯದಾಗಿ ರಮೇಶಬಾಬುವು. ನಮ್ಮ ಈಗಿನ ಗುರಿ - ಇವರಿಬ್


ಗಿಂತಲೂ ಕಳಿಂಗ - ಆ ಕಳಿ೦ಗನಾಥ! ಈ ಮೂವರೂ ಒಬ್ಬರನ್ನೊಬ್ಬರ

ವಂಚಿಸುತ್ತಿರುವಂತಿದೆ.

ಹರೀಶ - ಅದು ನಮಗೆ ಅನುಕೂಲವೇ ಆಯಿತಲ್ಲವೇ ?

ಭೀಮೇ೦ದ್ರ - ಅದು ಹೇಗೆ ಸಾಧ್ಯ ? ಒಬ್ಬರಿಗಿಂತಲೂ ಒ

ಅಸಾಧ್ಯರು. ಪ್ರತಿಯೊಬ್ಬನೂ ತನ್ನ ರಹಸ್ಯವನ್ನು ಇಟ್ಟು ಕೊಂಡೇ

ವನು. ಈಗ ನಾವು ಒಬ್ಬನನ್ನು ಪತ್ತೆ ಮಾಡಲು ಹೊರಟರೆ ಮತ್ತೊಬ್ಬನ

ನನ್ನ ಬೆನ್ನಟ್ಟ ಬಹುದು. ಅಥವಾ ಇನ್ನೊಬ್ಬನ ಬಲೆಯಿಂದ ತ


ಕೊಳ್ಳುವುದರೊಳಗಾಗಿ ಮೂರನೆಯವನು ನಮ್ಮನ್ನು ಮೋ

ಬಹುದು. ಈ ಮಧ್ಯೆ ಮೊದಲನೆಯವನು ಓಡಿಹೋಗಬಹುದು.

ಹರೀಶ - ನಿಜ. ನನಗೆ ಇನ್ನೂ ಅನುಭವವು ಸ್ವಲ್ಪವೂ ಕೂಡ

ಇರುವುದಿಲ್ಲ.

- ಭೀಮೇಂದ್ರ ಹಾಗೆನ್ನು ವುದಲ್ಲ. ನಿನಗೆ ಬುದ್ದಿಯು

ವಾಗಿಯೇ ಇದೆ. ಆದರೆ ಆತುರ ಹೆಚ್ಚು . ಆ ತು ರ ಗಾರ

ಬುದ್ಧಿ ಮಟ್ಟು.

. ಇಷ್ಟು ಮಾತನಾಡುತ್ತಿದ್ದು ಹುಸೇನನಿಗೆ ಹೇಳಬೇಕಾದ

ಹೇಳಿ ಕಳುಹಿಸಿದನು. ಪತ್ತೇದಾರರಿಬ್ಬರೂ ಊಟಕ್ಕೆ ಕುಳಿತು ತನ್ನಲ

ತಾವೇ ಆಲೋಚಿಸತೊಡಗಿದರು. ಈ ಸಮಸ್ಯೆಯನ್ನು ಬಿಡಿಸಲು

ಕಷ್ಟ ಸಾಧ್ಯ . ಏಕೆಂದರೆ ಸರಿಯಾದ ಆಧಾರವೇ ಸಿಕ್ಕಲೊಲ್ಲದು.

ಚರಣನ ಕೊಲೆಯ ಕಾರಣವು ಇವರಿಗೆ ಸಹಕಾರಿಯಾಗಲಿಲ್ಲ. ಏಕೆ

ಕೊಲೆ ಮಾಡಿದ ಅಪರಾಧಿಯೇ ಪರಾರಿಯಾಗಿ ಬಿಟ್ಟಿರುವನು. ಬಹ


ಅದೃಶ್ಯನಾದ ಅಪರಾಧಿ

ಇವರ ಗುಟ್ಟನ್ನು ಹೊರಗೆಡಹಲು ಯತ್ನಿಸಿದ್ದಕ್ಕಾಗಿ ಅವನ

ಯಾಗಿರಬೇಕು. ಸದ್ಯದಲ್ಲಿ ಸರಿಯಾದ ಸ್ಥಳಕ್ಕೇನೋ ಬಂದಿರು

ಮೂವರಲ್ಲಿ ಒಬ್ಬನು ಅದೃಶ್ಯನಾಗಿದ್ದರೂ ಉಳಿದವರಿಬ್ಬರೂ ಇಲ್ಲಿಯ

* ಇರುವರು. ಅವರು ಈ ಸ್ಥಳದಲ್ಲೇನು ಮಾಡುವರೆಂಬುದನ್ನು

ಮಾಡಬೇಕಾಗಿದೆ. ಅದಕ್ಕೆ ತಕ್ಕಂತೆ ದೂರದಲ್ಲಿ ಶತ್ರುಗಳನ್ನ

ಮೂಲೆಗೊತ್ತರಿಸಿ ಸಿಕ್ಕಿಸಿಕೊಂಡಂತಾಗಿದೆ . ಈದಿನ ರಾತ್ರಿ ಅದರ

ಆರಂಭಿಸುವ ?” ಎಂದು ನಿರ್ಧರಿಸಿಕೊ೦ಡು ಊಟ ಮಾಡಿ ಮುಗಿಸಿ


ಹನ್ನೊಂದನೆಯ ಪರಿಚ್ಛೇದ

ಜಹಗೀರುದಾರಿಣಿಯ ಕೊಲೆ

ಸುಂದರರಾಣೀಪುರವು ಬರಿಯ ಕಾಡುಪ್ರದೇಶದ ಸವಿಾಪದಲ್ಲಿ

ಸಿದೆ. ಕೇವಲ ಮರಮುಟ್ಟು , ತೊಲೆ ಮುಂತಾದುವುಗಳ ರಫುಗ

ಸರಕಾರದವರು ಅದನ್ನು ಮುಖ್ಯ ಕೇಂದ್ರವಾಗಿ ಆ ಕಾಲದಲ್ಲ

ದ್ದರು. ಆದರೂ ಆಗಿನ ಕಾಲದಲ್ಲಿ ಗಣಿಗಳ ಸಂಬಂಧವಾಗಿಯೂ ಅನೇಕರ

ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ತಕರು ಆ ಭೂಮಿಯ

ಕೊಂಡುಕೊಳ್ಳುವುದಕ್ಕೋಸ್ಕರ ಆ ಸ್ಥಳದ ಆಸ್ತಿವಂತರೊಡನೆ ಪತ್ರ

ಹಾರಗಳನ್ನು ನಡೆಸುತ್ತಿದ್ದರು.

ಪ್ರಕೃತ ಸಂದರ್ಭದಲ್ಲಿ ಪತ್ತೇದಾರರು ಇಳಿದುಕೊಂ

ಣಿಕರ ಸೌಕರ್ಯಶಾಲೆ ( Travellers Bungalow ) ಯಿಂದಾಚ

ಇರುವ ಭೂಮಿಯು ವಾಸಕ್ಕೆ ಅನರ್ಹವಾದುದಾದರೂ ಜೀ

ಯಿಂದ ಐಶ್ವರ್ಯದ ನಿಧಿಯೆನ್ನಿಸಿಕೊಂಡು ಸಾರ್ವಜನಿಕ ದ

ಅದರ ಮೇಲೆ ಬಿದ್ದಿದೆ. ಅಂಥಾ ಸ್ಥಳದಲ್ಲಿಯೂ ಮಧ್ಯೆ ಮಧ್ಯೆ ಒಂದೊಂದ

ಕಟ್ಟಡವನ್ನು ಕಟ್ಟಿ ಧನಿಕರು ತಾತ್ಕಾಲಿಕ ವಾಸಕ್ಕೆ ಮಾತ್ರ

ಕೊಂಡಿರುವರು . ಸಾಯಂಕಾಲವಾದ ಕೂಡಲೆ ಅಲ್ಲಿ ಚಳಿ - ಸೊಳ್ಳ

ಕಾಟ ಹೆಚ್ಚು . ಆದ್ದರಿಂದ ರಾತ್ರಿ ಎಲ್ಲಾ ಬಾಗಿಲ

ಮಲಗಬೇಕಾಗಿತ್ತು . ಈ ಕಟ್ಟಡಗಳ ಸವಿಾಪದಲ್ಲಿ ಅದ

ಹಾಗೆಯೇ ದನದಕೊಟ್ಟಿಗೆಗಳು ಸುತ್ತಲು ಮಣ್ಣಿನಗೋಡೆಗಳ

ವಾಗಿರುವುವು. ರಾತ್ರಿಯಾದ ಮೇಲೆ ಬೆಳಕೆಂದರೆ ಮಧ್ಯದಲ್ಲಿದ್ದ ಒಣಗಿದ

ಎಲೆತರಗು, ಕಡ್ಡಿ ಬೆರಣಿಗಳ ಗುಡ್ಡೆಗೆ ಹಾಕಿರುವ ಬೆಂಕಿಯೇ

ಅದರ ಉರಿಯ ಬೆಳಕಿನಿಂದಲೇ ಅಲ್ಪ ಸ್ವಲ್ಪ ಮಸಕುಮಸಕಾಗಿ ಸ


ಅದೃಶ್ಯನಾದ ಅಪರಾಧಿ

ಮುತ್ತಣದ ಪದಾರ್ಥಗಳು ಕಾಣುವುವು. ಇಂಥ ಮನೆಗಳ ಪೈಕಿ ಒಂ

ರಲ್ಲಿಯೇ ರಮೇಶಬಾಬುವು ಇಳಿದುಕೊಂಡು ತನ್ನ ರಹಸ್ಯ ಕಾರ್

ತೊಡಗಿರುವುದು .

* ಆಗ ಸುಮಾರು ರಾತ್ರಿ ಒಂಭತ್ತು ಘಂಟೆಯ ಸಮಯವಿರಬ

ಅಗೋ ನೋಡಿ. ಪಾಠಕಮಹಾಶಯರೆ! ಇದಾರು ? ಎರಡು ವ್ಯಕ್ತಿಗಳ

ಸದ್ದು ಮಾಡದೆ ಒಂದರ ಹಿಂದೊಂದು ಬರುತ್ತಿರುವುವು. ಸ್ವಲ್ಪ ದ

ರಮೇಶಬಾಬುವಿನ ಕಟ್ಟಡದ ಹೊರ ಹೆಬ್ಬಾಗಿಲ ಬಳಿ ನಿಂತವು. ಹೆಬ

ಗಿಲಿನಲ್ಲಿಯೇ ಕಾದಿದ್ದ ಮತ್ತೊಂದು ವ್ಯಕ್ತಿಯು ಅವರಿಬ್ಬರನ್ನೂ

* ಹುಜೂರ್‌, ಇಲ್ಲಿ ಒಂದು ಕ್ಷಣ ನಿಲ್ಲಿ . ನಾನೇ ಜಗನ್ನಾಥ ” ಎಂದ

ಸ್ವಲ್ಪವೂ ತಡಮಾಡದೆ ಕಿಸೆಯಿಂದ ಬೀಗದಕ್ಕೆ ಗೊಂಚಲನ್ನು ಈ

ತೆಗೆದು ಅದರ ಸಹಾಯದಿಂದ ಬಾಗಿಲನ್ನು ತೆರೆದು ಆ ಎರಡು

ಗಳನ್ನೂ ಒಳಗೆ ಕರೆದುಕೊಂಡು ಕೊಟಡಿಯ ಬಳಿಗೆ ಬಂದು

ಧಾನ್ಯದ ಮೂಟೆಗಳ ಹಿಂದೆ ಸ್ವಲ್ಪ ಅವಿತಿರಬೇಕೆಂದು ಹೇಳಿ ಪುನಹ

ಹಿಂದಕ್ಕೆ ಬಂದು ಹೆಬ್ಬಾಗಿಲನ್ನು ಮುಚ್ಚಿ ಅದಕ್ಕೆ ಮೊದ

ಕಂಬಳಿಯ ತೆರೆಯನ್ನು ಎಳೆದು ಪತ್ತೇದಾರರಿದ್ದ ಸ್ಥಳಕ್ಕೆ ಬಂದನು.

- ವ್ಯಕ್ತಿಗಳೆರಡು ಮತ್ತಾರೂ ಅಲ್ಲ . ಪತ್ತೇದಾರರು. ಹುಸೇ

ಸಹಾಯದಿಂದ ರಮೇಶನ ರಹಸ್ಯವನ್ನು ಹೊರಗೆಡಹಲು ಈ ಸ್ಥಳಕ್ಕೆ

ಬಂದಿರುವರು. ಜಗನ್ನಾ ಥನೂ ಒಬ್ಬ ಯಾಮಿಕನು . ಅವನು ಹುಸ

ಅಪ್ಪಣೆಯಂತೆ ಇಲ್ಲಿ ನಡೆಯುತ್ತಿರುವ ಪ್ರತಿಯೊಂದನ್ನೂ ಕಾದು ನೋಡ


ತಿರುವನು.

ಜಗನ್ನಾಥನು ಪತ್ತೇದಾರರನ್ನು ಕಂಡು “ ಪ್ರಭು! ಅಗ

ಕಾಣುತ್ತಿರುವ ಮಹಡಿಯ ಮೇಲೆ ಕಿರುಮನೆಯಲ್ಲಿಯೇ ಅವನ ವಾಸ.


ಅವನ ಕಿರುಮನೆಯಿಂದಲೇ ಬೆಳಕು ಈಚೆಗೆ ಬೀಳುತ್ತಿರುವು

ಕಡೆ ನೋಡಿಕೊಟಗೆಯ ಬಲಗಡೆಯ ಆ ಕಿರುಮನೆಯಲ್ಲಿಯೇ ವಾಲಿಯೂ

ಅವನ ಸಹೋದರಿಯೂ ವಾಸಿಸುತ್ತಿರುವುದು '' ಎ೦ದು ಮೆಲ

ಉಸುರಿದನು.
ಅದೃಶ್ಯನಾದ ಅಪರಾಧಿ

ಭೀಮೇ೦ದ್ರ - ಆ ಹೆಂಗಸು ಇಲ್ಲೇನು ಮಾಡುತ್ತಿರುವಳು

ಜಗನ್ನಾಥ ಅವಳು ತನ್ನ ಕಿಟಕಿಯಿಂದ ಸದಾ ರಮೇಶಬಾಬ

ವನ್ನೂ ಅವನ ಚೌಕೀದಾರರನ್ನೂ ಗಮನವಿಟ್ಟು ನೋಡುತ್ತಿರು

ಒಂದು ಕೆಲಸವಾಗಿದೆ.

ಭೀಮೇಂದ್ರ ಉದ್ದೇಶವೇನಾದರೂ ಗೊತ್ತುಂಟೆ ?

ಜಗನ್ನಾಥ ಅದೇ ತಿಳಿಯದು. ಹತ್ತಿರ ಹೋದರೆ ಅನುಮಾನಕ್ಕೆ

ಆಸ್ಪದವಾಗಬಹುದೆಂದು ದೂರದಲ್ಲಿಯೇ ಇದ್ದೇನೆ.

ಭೀಮೇ೦ದ್ರ - ಈಗ ಅವಳು ಅಲ್ಲಿಯೇ ಇರುವಳೋ ?

ಜಗನ್ನಾಥ ಇರುವಳು. ಐದು ನಿ ನಿ ಸ ಗ ಳಿ ಗೆ ಮುಂಚೆಯೇ

ನೋಡಿದ್ದೆ .

ಭೀಮೇ೦ದ್ರ ಆಗಲಿ , ನಡಿ ನಾವು ಹೊರಡೋಣ.

ಜಗನ್ನಾಥನು ಮುಂದೆ ಹೊರಟನು. ಅವನ ಹಿಂದೆಯೇ ಪತ್ತೆ

ದಾರರಿಬ್ಬರೂ ಹೊರಟರು. ಜಗನ್ನಾಥನು ಮೆಲ್ಲನೆ ಅವರನ್ನು ನ

ಕೊಟಡಿಯ ಸವಿಾಪಕ್ಕೆ ಕರೆತಂದನು. ಪತ್ತೇದಾರನು ಬಾಗಿಲ

ಕಂಡಿಯೊಂದರಿಂದ ಒಳಗೆ ನೋಡಿದನು. ಒಬ್ಬ ಹಿಂದೂ ಹೆಂ

ಒಬ್ಬ ಗಂಡಸೂ ಕುಳಿತಿದ್ದರು. ಅವರು ಯಾರೆಂಬುದು ಮಾತ್ರ

ಲಿಲ್ಲ . ಅವರು ಮೆಲ್ಲನಾಡುತ್ತಿದ್ದ ಮಾತುಗಳೂ ಕೇಳುವ

ಬಾಗಿಲು ತೆರೆಯುವ ಶಬ್ದ ಕೇಳಿಸಿತು. ಭೀಮೇಂದ್ರನು ಹಿಂದ

ಬಿಟ್ಟನು. ಜಗನ್ನಾಥನು ಅವರನ್ನು ಹಿಂಭಾಗದಿಂದ ಬೇರೆ ಮಾರ

ರಮೇಶಬಾಬುವಿನ ಮಹಲಿನ ಗುಪ್ತ ಬಾಗಿಲ ಬಳಿಗೆ ಕರೆತಂದನು.

ಹರೀಶನು ಮಾತ್ರ ಭೀಮೇ೦ದ್ರನ ಸಲಹೆಯಂತೆ ಕಳಿ೦ಗನ

ವಾಲಿಯಿದ್ದ ಕೊಟಡಿಯ ಮೇಲೆ ದೃಷ್ಟಿ ಯಿಟ್ಟು ಅಲ್ಲಿಯೇ ಕಾಯು

ಮರೆಯಲ್ಲಿ ನಿಂತನು.
೬೫
ಅದೃಶ್ಯನಾದ ಅಪರಾಧಿ

ಇತ್ತಲಾಗಿ ಬಾಗಿಲ ಬಳಿಗೆ ಭೀಮೇಂದ್ರ ಬಾಬುವು ಬಂದು

ನಷ್ಟೆ . ಕೊಟಡಿಯೊಳಗೆ ಮಾತುಗಳು ಸ್ವಲ್ಪ ಗಟ್ಟಿಯಾಗಿಯೇ ನಡೆಯ

ತಿದ್ದುದು ಕೇಳಿಸಿತು. ಆದರೆ ಅವನು ಕೇಳಬೇಕೆಂದು ಕಾತು

ಕಿವಿಗೊಡುವುದರೊಳಗಾಗಿ ಅದು ನಿ೦ತಿತು . ಹೊರಬಾಗಿಲು

ತೆರೆದುಕೊಂಡು ಒಳಗೆ ಯಾರೋ ಬಂದಂತೆ ಕೇಳಿಸಿತು .

ನಿಲ್ಲು. ಮುಂದೆ ಹೆಜ್ಜೆ ಹಾಕಿಯೇ ! ಸ್ವಲ್ಪ ಚಲಿಸಿದರೂ ....” ಅಷ

ಮಾತ್ರ ಕೇಳಿಸಿತು.

ಮಾತು ಅಲ್ಲಿಗೆ ನಿಂತು “ ಡಂ ” ಎಂದು ಪಿಸ್ತೂಲಿನ ಗುಂಡೊಂ

ಶಬ್ದವು ಕೇಳಿಸಿತು. ಅಲ್ಲಿಯೇ ಒಂದು ಭಾರವಾದ ಪದಾರ್ಥವು ಧಡ

ನೆಲದ ಮೇಲೆ ಬಿದ್ದ ಶಬ್ದವೂ ಕೇಳಿಸಿತು.

ಪತ್ತೇದಾರನು ಇನ್ನು ತಡೆಯಲಾರದವನಾದನು. ಬಾ

ಝಾಡಿಸಿ ಕಾಲಿನಿಂದ ಒದ್ದನು. ತೆಳುವಾದ ಮರ, ಒಡೆದುಹೋಯ

ಜಗನ್ನಾಥನೊಡನೆ ಒಳಗೆ ನುಗ್ಗಿದನು. ಅಲ್ಲಿನ ದೃಶ್ಯವನ್ನು ನೋ

ಅತ್ಯಾಶ್ಚರ್ಯಪಟ್ಟನು. ಕ್ಷಣಕಾಲ ತನ್ನ ಕಣ್ಣುಗಳನ್ನ

ಲಿಲ್ಲ. ನೆಲದ ಮೇಲೆ ಮೃತನಾದ ದೇಹವು ಬೋರಲಾಗಿ ಕೆಳಗೆ

ಬಿದ್ದಿದೆ. ಮೇಲೆ ಒಂದು ಮುಸುಕು ಹೊದ್ದಿಸಿದೆ.

ಚೌಕೀದಾರನೊಬ್ಬನು “ನೀನು ಯಾರು ? ಇಲ್ಲಿಂದ ಹೊರ

ಕೂಡಲೆ ಹೊರಡು. ಇಲ್ಲಿ ನಿಂತರೆ ಅಪಾಯ ” ಎಂದನು .

ಭೀಮೇ೦ದ್ರ - ಈ ಹೆಂಗಸು ಯಾರು ?

ರಮೇಶ ಮೊದಲು ಹೇಳು, ನೀನು ಯಾರು ?

ಭೀಮೇಂದ್ರ - ನಾನು ಭೀಮೇಂದ್ರ ಚಂದ್ರ ಮುಖ್ಯೋಪಾಧ

ರಮೇಶ ( ಚಕಿತನಾಗಿ) ಏನೆಂದಿರಿ . ನೀವು ಪತ್ತೇದಾರರೇ ?

ಭೀಮೇಂದ್ರ ಹಾಗೆನ್ನುವರು .
ಅದೃಶ್ಯನಾದ ಅಪರಾಧಿ

ರಮೇಶ ಬಹುಶಹ ಹಿಂದೂದೇಶದವರ ಪರವಾಗಿ ಈಗ ಕೆ

ಮಾಡುತ್ತಿರಬಹುದು.

ಭೀಮೇ೦ದ್ರ - ಕೆಲಸಕ್ಕೆ ಯಾರ ಪರವಾಗಿ ಬೇಕಾದರೂ ಆಗ


ಬಹುದು. ಸಿಂಧೂ ಪ್ರಾ೦ತದಿಂದಲೂ , ನಾನು ಒಬ್ಬ ಮನುಷ್ಯನನ್

ಬೆನ್ನಟ್ಟಿ ಬರುತ್ತಿರುವನು . ಆ ಡಕಾಯಿತಿಯು ಸರಾಮಿ

ಅಡಗಿರುವನೆಂದು ಗೊತ್ತಾಯಿತು. ಅದಕ್ಕಾಗಿ ಇಲ್ಲಿಗೆ ಬಂದೆ

ರಮೇಶ ಡಕಾಯಿತಿಯೇ ? ಬಹುಶಹ ಈ ವ್ಯಕ್ತಿಯೇ ಇರಬೇ

ಕೆಂದು ಕಾಣುತ್ತಿದೆ.

ಭೀಮೇ೦ದ್ರ - ಒಳ್ಳೆಯದು – ಈ ಹೆಂಗಸು ನಿನ್ನ ಮಹಲಿಗೆ

ಪ್ರವೇಶ ಮಾಡಿದುದೂ ಹೇಗೆ?

ಚೌಕಿ ನಾನು ನನ್ನ ಸ್ಥಾನ ಬಿಟ್ಟು ಒಂದೆರಡು ನಿಮಿ

ಹೊರಗೆಹೋಗಿದ್ದೆ . ಆ ಸಮಯದಲ್ಲಿಯೇ ಅವಳಿಲ್ಲಿಗೆ ನುಗ್ಗಿರಬೇಕು.

ಆದ್ದರಿಂದ ನಾನೇ ಅವಳನ್ನು ಗುಂಡಿನಿಂದ ಹೊಡೆದು ಹಾಕಿದೆ.

ನನ್ನ ಸಾಹೇಬರ ಜೀವ ಉಳಿಯುತ್ತಿರಲಿಲ್ಲ.

ಭೀಮೇ೦ದ್ರ - ಹಾಗಾದರೆ ಅವಳ ಕೈಲಿ ಚಾಕು ಏತಕ್ಕಿದೆ?

ರಮೇಶನನ್ನ ನ್ನು ತಿವಿದು ಕೊಲ್ಲಲು ಇರಬಹುದು. ಈ ಭಾಗದಲ್ಲಿ

ಕಳ್ಳರು ಇರುವರೆಂದು ಕೇಳಿದ್ದೆ . ಆದರೆ ಈದಿನ ಅದು ಪ್ರತ್ಯಕ

ಪತ್ತೇದಾರರೆ!

ಭೀಮೇ೦ದ್ರ - ಈ ಇಬ್ಬರು ಯಾರು ?

ರಮೇಶನನ್ನ ಹಣದ ಯೋಚನೆಯೇ ನನಗೆ ಎರಡು ಹೊತ್ತೂ

ಆಗಿಬಿಟ್ಟಿದೆ. ಅದಕ್ಕಾಗಿಯೇ ನಾಲ್ಕು ಜನ ಬಲಿಷ್ಠರಾದ ಚೌಕೀದ

ಈದಿನ ಬೆಳಗ್ಗೆಯಿಂದ ನಿಯಮಿಸಿಕೊಂಡೆ, ದಯವಿಟ್ಟು ಪರಾಂಬ

ನಾಗಲಿ.
೬೭
ಅದೃಶ್ಯನಾದ ಅಪರಾಧಿ

ಎಂದು ಹೇಳುತ್ತಾ , ಚೌಕೀದಾರನಿಗೆ ಸನ್ನೆ ಮಾಡಿದನು.

ದಾರನು ಎಚ್ಚರನಾಗಿಯೇ ಇದ್ದನು. ಆದರೆ ಚೌಕೀದಾರನು ಅಲ್ಲಿ

ಮಂಚದ ಮೇಲಿದ್ದ ಹಾಸಿಗೆಯ ಮುಸುಕನ್ನು ತೆರೆದನು. ಕಬ್ಬಿಣದ ದೊ

ಠಾರಿ ಯೊಂದಿತ್ತು . ಅದೇ ಬಾಬುವಿನ ಮಂಚ ಅದರೆ ಮೇಲೆ ಹಾ

ಕಬ್ಬಿಣದ ಪೆಠಾರಿಯ ಬಾಗಿಲನ್ನು ತೆರೆಸಿದನು. ನಿಂತಲ್ಲಿಂದ

ಮುಂದೆ ಬಗ್ಗಿ ನೋಡಿದನು . ಬೇಕಾದಷ್ಟು ಬೆಳ್ಳಿಯ ರೂಪಾಯ

ಸವರನ್ನು ಗಳೂ , ರೂಪಾಯಿನ ನೋಟುಗಳೂ ಬೇಕಾದಷ್ಟಿದ್ದವು. ಕ

ಅಂದಾಜಿನಿಂದಲೇ ಅದು ಸುಮಾರು ಹನ್ನೆರಡು ಲಕ್ಷಕ್ಕೇನೂ ಕಡಿಮೆಯ

ವೆಂದು ಭಾವಿಸಿ ' ಸರಿ'' ಎಂದನು.


ಹನ್ನೆರಡನೆಯ ಪರಿಚ್ಛೇದ

ನಾಲಿಯ ತಂಗಿ ವೇಷದಲ್ಲಿ ಕಳಿಂಗನಾಥನೇ ?

ಭೀಮೇಂದ್ರ ಬಾಬುವು ರಮೇಶಬಾಬುವನ್ನು ಸ್ವಲ್ಪ ನಂಬಿದವನ

ಹೆಂಗಸು ಇಲ್ಲಿಗೆ ಬಂದುದೂ , ಅವಳ ಕೈಲಿ ಬಾಕು ಇದ್ದು ದೂ ,

ಇದ್ದ ಅನುಮಾನ ಬಲವಾಗಲು ಅವಕಾಶವಾಯಿತು. ಹತ್ತಿರ ಕ

ಶವದ ಮೇಲಣ ಮುಸುಕನ್ನು ತೆಗೆದನು. ಅದು ದೇಹವೇ ಅಹುದ

ಖಚಿತ ಮಾಡಿಕೊಂಡನು . ಜಗನ್ನಾಥನನ್ನು ಕರೆದು ಅವನಿಗೆ ತೋರ

ಅವನು ನೋಡಿ ಕಿವಿಯಲ್ಲಿ “ ಈ ಹೆಂಗಸು ಬೇರೆ. ಆಗ ನಾನು

ಯೊಡನಿದ್ದಾಗ ನೋಡಿದ ಹೆಂಗಸು ಬೇರೆ. ಇದರಲ್ಲಿ ಏನೋ ರಹಸ್

ಬೇಕು ” ಎಂದನು.

ಭೀಮೇ೦ದ್ರ - ರಮೇಶಬಾಬುಗಳೇ ! ಇದಕ್ಕೆ ತಮ್ಮ ಅಭಿಪ್ರಾಯ

ವೇನು ? ಈ ಕೊಲೆಯು ಇಲ್ಲಿ ಈ ಕ್ಷಣದಲ್ಲಿ ನಡೆಯಿತಲ್ಲವೇ !

ರಮೇಶ ನನಗೆ ಈ ಸಂಬಂಧವೇ ಬೇಡ. ಕೊಲೆಯಾದವಳ ಚರಿ

ನನಗೆ ತಿಳಿಯದು. ಕೊಲ್ಲಲು ಬಂದ ಕಾರಣ ಮೊದಲೇ ತಿಳಿಯದ

ಹೇಗಾದರೂ ಅವಳ ದೇಹವು ಆಚೆಗೆ ಸಾಗಿದರೆ ಸಾಕು. ನನ್ನ ಹಣದ

ಚಿಂತೆಯೇ ನನಗೆ ಸಾಕು. ನಿದ್ದೆಯೇ ಇಲ್ಲ. ತಾವು ಕೇಳಬೇಕ

ಬಹುದಾದ ಪ್ರಶ್ನೆಗೆ ನಾನೇ ಉತ್ತರ ಕೊಟ್ಟು ಇರುವ ಸಂಶ

ದೂರಮಾಡಲು ಯತ್ನಿಸುತ್ತೇನೆ.

ಭೀಮೇಂದ್ರ - ಆಗಬಹುದು.

ರಮೇಶನನ್ನು ವಂಶೀಯರು ಬಹಳ ಧನಿಕರು. ನನಗೆ ರಾಜ

ಎ೦ಬ ಬಿರುದೂ ಉಂಟು. ನನ್ನಲ್ಲಿ ಲೆಕ್ಕವಿಲ್ಲದಷ್ಟು ಹಣವ


ಅದೃಶ್ಯನಾದ ಅಪರಾಧಿ

ಕೆಲವು ಕಾರ್ಖಾನೆಗಳನ್ನು ಇಡಲು ಬಯಸಿ ಬಂದಿದ್ದೇನೆ.

ಈ ಪ್ರಾಂತ್ಯದಲ್ಲಿ ಸ್ವಲ್ಪ ಭೂಮಿಯನ್ನು ಕೊಂಡುಕೊಳ್ಳಲು ಯತ್ನಿ

ತಿದ್ದೇನೆ. ಅಲ್ಲದೆ ನಿಧಿಯಲ್ಲಿ ಹತ್ತು ಲಕ್ಷ ನಗದು ಹಣವ

ಇದರ ಸುಳಿವನ್ನು ಶತ್ರುಗಳಾರೋ ತಿಳಿದು ನನ್ನನ್ನು ಬೆನ್ನಟ್ಟ

ದೆಂದು ನನ್ನ ಊಹೆ ಅಷ್ಟೆ .

ಭೀಮೇಂದ್ರ ಹೇಗಾದರೂ ಆಗಲಿ ಮಿಕ್ಕ ವಿಷಯಗಳು ಆದರೆ

ನಾನು ಈಗ ಈ ಶವವನ್ನೇನೋ ಸಾಗಿಸಲು ಏರ್ಪಾಡು ಮಾಡ

ನೀವು ಮಾತ್ರ ನಾನು ಕರೆದಾಗ ಬಂದು ಈ ಸಂಬಂಧದ ವಿಚ

ಅವಶ್ಯಕವಾದ ಸಾಕ್ಷ್ಯವನ್ನು ಕೊಡಬೇಕಾಗುತ್ತದೆ. ಅದು ನನ್ನ ಕೆಲಸಕ್ಕೆ

ಸಹಕಾರಿಯಾಗಬಹುದು.

ರಮೇಶ ಆಗಬಹುದು. ಸಿದ್ದವಾಗಿದ್ದೇನೆ.

, ಭೀಮೇ೦ದ್ರ - ಜಗನ್ನಾಥ ಹೋಗು ನಾಲಿಯನ್ನು ಹಿಡಿದುಕ


- ಬಾ . ನಾನೂ ಬರುತ್ತೇನೆ,

ಎಂದು ಹೇಳಿ ಅಲ್ಲಿಂದ ಹೊರಟನು. ಹೆಬ್ಬಾಗಿಲನ್ನು

ಹೊತ್ತಿಗೆ ಸರಿಯಾಗಿ ಗೋಡೆಯನ್ನು ಧುಮುಕಿ ಹರೀಶಚ

ಅಲ್ಲಿ ಅವನೆದುರಿಗೆ ನಿಂತು ಅವಸರದಿಂದ “ ಗುರುದೇವ ! ” ಎ೦ದನ

ಭೀಮೇ೦ದ್ರನು ನಡೆದ ಸಮಾಚಾರವೇನೆಂದನು.

ಹರೀಶ ಚಂದ್ರನು ಗಂಟಲನ್ನು ಸರಿಮಾಡಿಕೊಂಡು “ ನಾನ

ಬಿಟ್ಟ ಮೇಲೆ ಈ ಮನೆಯ ಮಾಳಿಗೆಯ ಮೇಲೆ ಹತ್ತಿ ಅಲ್ಲಿ ಇರುವ ಬೆಳಕು.

ಹೆಂಚಿನ ಮೂಲಕ ಎಲ್ಲವನ್ನೂ ನೋಡಲಾರಂಭಿಸಿದೆ. ಅಲ್ಲಿ ಬೀದಿಯ

ಬಾಗಿಲು ತೆರೆದದ್ದು ಕಾಣಿಸಿತು. ನಿಶ್ಯಬ್ದ ವಾಗಿ ಆ ಹಿಂದೂ ಹೆಂ

ಕೈಲಿ ಹೊಳೆಯುತ್ತಿದ್ದ ಬಾಕು ಹಿಡಿದುಕೊಂಡೇ ಒಳಗೆ ಪ್ರವೇಶಿ

ಅಷ್ಟರಲ್ಲಿಯೇ ನಿಲ್ಲಿಸು. ನೀನು ಕೇಳಿದಷ್ಟೆ ” ಎನ್ನುವಷ್ಟರಲ್ಲಿ ಅವಳ

ಮುಂದೆರಡು ಹೆಜ್ಜೆಗಳನ್ನಿಟ್ಟಳು. ಚೌಕೀದಾರನ ಕೈಲಿದ್ದ ಸಿಸ್ಕೂಲ


ಅದೃಶ್ಯನಾದ ಅಪರಾಧಿ

ನೊಳಗಿನಿಂದ ಗುಂಡು ಹೊರಟು ಅವಳ ಹಣೆಯ ಬರಹವನ್ನು ಮುಗ

ಎಂದನು.

ಭೀಮೇಂದ್ರ -- ಹಾಗಾದರೆ ನಾಲಿಯ ಸಹೋದರಿಯು ಸತ್ತಳು

ಹರೀಶ - ಅಲ್ಲೇ ನನಗೆ ಸಂದೇಹವಿರುವುದು.

ಭೀಮೇಂದ್ರ - ಅದೇಕೆ ? ವಾಲಿಯ ಸಂಗಡ ಇದ್ದವಳು ಅವ

ತಂಗಿಯೆಂದೇ ತಾನೇ ಹೇಳಿಕೊಳ್ಳು ತ್ತಿರುವುದು.

ಹರೀಶ - ಆ ಹೆಂಗಸೇ ಬೇರೆ. ಅವಳು ತೆಳುವಾಗಿ ಕೆಂಪುವ

ದವಳಾಗಿದ್ದಳು. ಮತ್ತು ಹೆಚ್ಚು ಕಳಿ೦ಗನಾಥನೇ ಅಹು

ಕಡಿಮೆಯೇಕೆ? ಅವಳ ಬುರುಕಿಯು ಅಕಸ್ಮಾತ್ ಗಾಳಿಗೆ ಹಾರಿದ

ಅವಳು ಸ್ತ್ರೀವೇಷದ ಪುರುಷ ಕಳಿ೦ಗನಾಥನೆಂದು ಖಂಡಿತ ಖಾತ

ಆಯಿತು. ಒಂದೆರಡು ನಿಮಿಷಗಳಲ್ಲಿಯೇ ಆ ಹೆಂಗಸು ಅದೃ

ಹೋದಳು.

ಭೀಮೇ೦ದ್ರ - ಹಾಗಾದರೆ ನಾಲಿಯೂ ನಮಗೆ ಮಂಕುಬೂ

ಯನ್ನು ಚೆನ್ನಾಗಿ ಹಾಕಿರುವನು.

ಹರೀಶ - ಅಹುದು. ಆ ಇನ್ನೊಬ್ಬ ಹೆಂಗಸು ಯಾರೆಂಬು

ಪತ್ತೆ ಮಾಡಬೇಕಾಗಿತ್ತು .

ಭೀಮೇ೦ದ್ರ - ಅಷ್ಟರಲ್ಲಿಯೇ ಅದರ ಕ ತ ಯ ಮುಕ್ತಾಯ

ನಾಯಿತು.

ಹರೀಶ - ಪುನಹ ನಮ್ಮ ಹೆಜ್ಜೆಯನ್ನು ಹಿಂದಕ್ಕೆ ಹಾಕಬೇಕ

ಯಿತಲ್ಲವೆ ?

ಭೀಮೇ೦ದ್ರ - ಅದು ಮಾತ್ರ ಈ ಭೀಮೇಂದ್ರನ ಜಾತಕದಲ್ಲ

ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಹಾಕುವುದು ಹೇಯವಾದ ಕ


ಅದೃಶ್ಯನಾದ ಅಪರಾಧಿ

ಇನ್ನೂ ಮುಂದಕ್ಕೆ ಹೋಗಬೇಕು. ಜಯಶೀಲರಾಗಲೇಬೇಕ

ಅದೇ ಪ್ರಯತ್ನದಲ್ಲಿಯೇ ಮುಕ್ತಾಯ ಹೊಂದಬೇಕು. ಈಗ ನಾವು

ದೇಹವನ್ನು ನಮ್ಮ ವಶಪಡಿಸಿಕೊಳ್ಳ ಬೇಕು. ಅದು ನನಗೆ


ಯಾಗಬಹುದು. ಜಗನ್ನಾಥನು ಬಂದನೇ ?

ಹ ಈಶ - ಅವನನ್ನು ಅಧಿಕಾರಿಯ ಬಳಿಗೆ ಕಳುಹಿಸಿರುವೆನು

ಅಷ್ಟು ಹೊತ್ತಿಗೆ ಹುಸೇನ್ ಖಾನ್ , ಜಗನ್ನಾಥ, ರ್ಇಸ್ಪೆಕ

ಕುಮಾರರು ಅಲ್ಲಿಗೆ ಇನ್ನೂ ನಾಲ್ಕು ಜನ ಯಾಮಿಕರೊಡನೆ ಬಂದ

ಅವರ ಅಪ್ಪಣೆಯಂತೆ ಶವವನ್ನು ಠಾಣೆಗೆ ಸಾಗಿಸಲಾಯಿತು. ಅ

ನವಕುಮಾರನನ್ನು ನೋಡಿ ಪತ್ತೇದಾರನು ಅಧಿಕಾರಿಗಳೇ !

ವನ್ನು ಮಾತ್ರ ತಾವು ಎಚ್ಚರಿಕೆಯಿಂದ ಕಾದಿರಬೇಕು.

ಗಾದ ಕೂಡಲೆ ಮುಂದಿನ ತನಿಖೆಯನ್ನು ನಡೆಸೋಣ. ಈ ಪ್ರದೇಶದಿಂದ

ಯಾರೂ ಆಚೆಗೆ ಕದಲದಂತೆ ಕಾವಲಿರಿಸಬೇಕು. ಇಲ್ಲದಿದ್ದರೆ, ನನ

ಪತ್ತೆ ತರದೂದಿಗೆ ಅನಾನುಕೂಲವಾಗಬಹುದು.

ಎಂದು ಹೇಳುತ್ತಾ ಮುಂದೆ ಎಲ್ಲರೊಡನೆ ಹೊರಟನು. ಪತ್ತೆ

ದಾರನು ಪುನಹ ಮಾತಿಗಾರ೦ಭಿಸಿ, “ ಸತ್ಯ ಸ್ತ್ರೀ ಯಾರೆಂಬುದನ್


ನಾಡಬೇಕಾದುದು ಮೊದಲನೆಯ ಕೆಲಸ ” ಎಂದನು .

ಹುಸೇನ್ ಹುಜೂರ್! ಈ ವಿಷಯ ನನಗೆ ಗೊತ್ತು .

ಭೀಮೇ೦ದ್ರ ( ಸಂತೋಷ) ಏನು ? ನಿನಗೆ ಗೊತ್ತೆ ?

ಹುಸೇನ್.. .ಗೊತ್ತು. ಆಕೆಯು ನಮ್ಮೂರಿನವಳು. ಜಹ


ದಾರಿಣಿ.

ಭೀಮೇಂದ್ರ ನಿಮೂರು ಯಾವುದು ?

ಹುಸೇನ್ - ಅಂಜನಾಪುರ . ಇಲ್ಲಿಗೆ ಏಳು ಮೈಲು ದೂರದಲ್ಲಿದ


ಅದೃಶ್ಯನಾದ ಅಪರಾಧಿ

ಭೀಮೇ೦ದ್ರ - ಅನುಕೂಲವಾಯಿತು. ಆಗಲಿ, ಜಹಗೀರುದಾರ

ಎ೦ದೆಯಲ್ಲಾ ಅವಳ ಜಹಗೀರು ಯಾವುದು ?

ಹುಸೇನ್ - ಅವಳು ಈ ಪ್ರಾಂತ್ಯದ ಅರಣ್ಯ ಶಾಖೆಯಲ್ಲಿ

ಭಾಗಕ್ಕೆ ಒಡೆಯಳು. ಆಕೆಯು ದಿವಂಗತ ಜಹಗೀರುದಾರ್ ರಾ

ಸಿಂಗರ ಪತ್ನಿ ,

ಭೀಮೇ೦ದ್ರ ಆಕೆಯ ಹೆಸರು ?

ಹುಸೇನ್ - ಮಂಗಳದೇವಿಯೆಂದು.

ಭೀಮೇ೦ದ್ರ - ಸರಿಸರಿ , ತಿಳಿಯಿತು. ಆದ್ದರಿಂದಲೇ ಅವಳ

ಇವನಿಗೂ ಈ ಸಂಬಂಧ, ಬಹುಶಃ ರಮೇಶಬಾಬುವು ಈಕೆಯಿಂದ ಸ

ನನ್ನು ಕೊಂಡುಕೊಳ್ಳಲು ಪ್ರಯತ್ನಿಸಿ ವ್ಯವಹರಿಸುತ್ತಿರಬೇಕು

ಪರಿಣಾಮವಾಗಿಯೇ ಈ ಕೊಲೆಯು ನಡೆದಿರಬೇಕು. ಹುಸೇನ್,

ಈಕೆಯ ಆಸ್ತಿ ಪಾಸ್ತಿಗಳಿಗೆ ಯಾರಾದರೂ ಹಕ್ಕುದಾರರಿರುವರೇ ?

ಅದೇನಾದರೂ ಗೊತೊ ?

' ಹುರ್ಸೇ ಅವಳಿಗೆ ಮಗಳೊಬ್ಬಳಿರುವಳು. ಅವಳನ್ನ

ಕುಮಾರಿ ಎಂದು ಕರೆಯುವರು.

ಭೀಮೇಂದ್ರ . ಅರ್ಥವಾಯಿತು. ಹರೀಶ! ನೀನೀಗ ಹೆಚ್ಚ

ವನ್ನು ಮಾಡಬೇಕು. ಈ ಪ್ರಾಂತವನ್ನು ಬಿಟ್ಟು ಹೋಗಬ

ಗಂಟೆಯಾದಮೇಲೆ ಅಲ್ಲಿಗೆ ಬಾ .

ಹರೀಶ - ಅಪ್ಪಣೆ.

ಎಂದು ಹೇಳಿ ಅವನು ಹಿಂದಕ್ಕೆ ಹೋದನು.

ಭೀಮೇ೦ದ್ರ - ಹುರ್ಸೇ, ನೀನು ಊರಿಗೆ ಈಗಲೇ ಹ

ಪಾಪ! ಆ ಹುಡುಗಿಗೆ ಧೈರ್ಯ ಹೇಳು. ಯಾರೂ ಅವಳಿಗೆ ತೊಂದ

ಪಡಿಸದಂತೆ ನೋಡಿಕೋ
ಅದೃಶ್ಯನಾದ ಅಪರಾಧಿ... ೭೩ |

ಹುಸೇನ್ ಅಪ್ರಣೆ ಹುಜೂರ್ !

ಭೀಮೇಂದ್ರ ಮರೆತಿದ್ದೆ . ಹುಸೇನ್, ಸ್ವಲ್ಪ ರಹಸ್ಯವಾಗಿ

ಕೆಲಸ ಮಾಡಬೇಕು. ಜೋಕೆ.

ಹರೀಶಚಂದ್ರ ಮತ್ತು ಹುಸೇನನನ್ನು ಕಳುಹಿಸಿಬಿಟ್ಟು

ನನ್ನು ಕರೆದು ಅಲ್ಲಿಯೇ ಓಡಾಡುತ್ತಿದ್ದು ಆಗಾಗ್ಗೆ ಅ

ವರ್ತಮಾನ ಕೊಡುತ್ತಿರಬೇಕೆಂದೂ ತಿಳಿಸಿದನು.

ತಾನು ಮಾತ್ರ ತನ್ನ ಆಲೋಚನೆಗಳನ್ನೆಲ್ಲಾ ಅಳೆದೂ ಸು

ಹಾಕುತ್ತಾ ಏನನ್ನೋ ಲೆಕ್ಕ ಹಾಕಿಕೊಂಡು ಬಂದು ತನ್ನ ಕಾರ

ಮಂದಿರದೊಳಕ್ಕೆ ಪ್ರವೇಶಮಾಡಿದನು . ತನ್ನ ಒಂದು ಆಸನದ ಮೇಲ

ಕುಳಿತು ಆಲೋಚಿಸಲಾರಂಭಿಸಿದನು.
ಹದಿಮೂರನೆಯ ಪರಿಚ್ಛೇದ

ಯಾಮಿಕನ ಪತ್ರ

ಭೀಮೇಂದ್ರ ಬಾಬುವಿಗೆ ನಿದ್ದೆಯು ಸ್ವಲ್ಪವೂ ಹತ್ತಲಿಲ್ಲ. ಅವ

ಯಾರಾದರೂ ಏನಾದರೂ ಮುಖ್ಯ ವರ್ತಮಾನಗಳನ್ನ

ಏನೋ ಎಂಬ ಆತುರ - ಕುತೂಹಲ. ನಗರದ ರಜತಸ್ತಂಭ ( Silk

Clock Tower ) ದಲ್ಲಿ ರ್ಠ ರ್ಠ ಎಂದು ಎರಡು ಬಾರಿ ಕಾಲಯಂತ

ಧ್ವನಿ ಮಾಡಿತು. ಅಷ್ಟು ಹೊತ್ತಿಗೆ ಸರಿಯಾಗಿ ಹರೀಶನು

ಆಗ ಭೀಮೆಂದ್ರನು ಅವನನ್ನು “ ಏನು ಸಮಾಚಾರ ?

ಹರೀಶ ಚಂದ್ರನು “ ಅವನು ಅಲ್ಲಿಯೇ ಇರುವನು. ರಮೇಶಬಾಬ

ಸ್ಥಳವನ್ನು ಈರಾತ್ರಿ ಬಿಟ್ಟು ಕದಲುವಂತೆ ಕಾಣುವ

ರಾಧಿ ಚಹರೆಯಾದರೂ ಅವನ ಮುಖದಲ್ಲಿ ಕಾಣಲಿಲ್ಲ . ಒಂದ

ಅದರ ಮಾತನ್ನೂ ಸಹ ತನ್ನ ವರೊಡನೆ ಎತ್ತಲಿಲ್ಲ ” ಎಂದನು.

. ಅಷ್ಟು ಹೊತ್ತಿಗೆ ಬಾಗಿಲ ಹೊರಗೆ ಚಕ್ರಗಳ ಗರಗರ

ಕೇಳಿಸಿತು. ಪತ್ತೇದಾರನು ಅಧಿಕಾರಿ ನವಕುಮಾರ ಚಂದ್ರ

ನಿರೀಕ್ಷಿಸುತ್ತಾ ಅತ್ತ ಕಡೆ ಬಂದನು. ಆದರೆ ಬಾಗಿಲನ್ನು ತೆರೆದುಕ

ಒಬ್ಬ ಸಾಮಾನ್ಯ ಕಾನಿಷ್ಟೆಬಲ್ನೊಬ್ಬನು ಬಂದು ಪ್ರಣಾಮ


ಒಂದು ಲಕೋಟೆಯನ್ನು ಹರೀಶನ ಕೈಗೆಕೊಟ್ಟನು. ಲಕೋಟ

ಒಡೆಯಲು ತೊಡಗಿದ ಹರೀಶನನ್ನು ತಡೆದು ಭೀಮೇಂದ್ರನು

ಲಕೋಟೆಯನ್ನು ಕೈಗೆ ತೆಗೆದುಕೊಂಡು ದೀಪದ ಬಳಿಯಲ್ಲಿ

ತಿರುಗಿಸಿ ನೋಡಿ ಆಮೇಲೆ ಅದನ್ನು ಒಡೆದನು . ಅದು ಹುಸ

ಬಂದ ಕಾಗದವಾಗಿತ್ತು . ಒಕ್ಕಣೆಯು ಬಹಳ ದೀರ್ಘವಾಗಿತ

ಕೆಳಗೆ ಕೊಟ್ಟಿರುವುದೇ
ಅದೃಶ್ಯನಾದ ಅಪರಾಧಿ

ಪತ್ತೇದಾರ ಮಹಾಶಯರಿಗೆ,

- ಹುಸೇನ್ ಕಾನಿಷ್ಟೇಬಲ್‌ನ ಸಾವಿರ ಸಲಾಂಗಳು. ನಾನೇ

ಬೇಕೆಂದಿದ್ದೆ , ಆದರೆ ನಾನಿಲ್ಲಿಯೇ ನಿಲ್ಲಬೇಕಾಗಿ ಬಂದಿರುವು

ಲಾಗದೆ ಈ ನನ್ನ ಮಿತ್ರ ಯೋಧಸಿಂಗನ ಕೈಲಿ ಈ ಕಾಗದ ಕಳುಹಿಸಿರು

ವೆನು. ಈತ ನಮ್ಮ ಠಾಣೆಯವನೇ , ಅವನ ಸಂಖ್ಯೆ ಇಪ್ಪತ್ತನ

ನನ್ನಂತೆಯೇ ಅವನನ್ನೂ ಭಾವಿಸಿ ಅವನಿಂದ ಯಾವ ಕೆಲಸವನ್

ದರೂ ಆಜ್ಞಾಪಿಸಿ ಮಾಡಿಕೊಳ್ಳ ಬಹುದು.

ಅದಿರಲಿ, ತಾವು ಹೇಳಿದಂತೆ ಇಲ್ಲಿಗೆ ಬಂದೆ. ಮನೆಯೇನ

ಸಿಕ್ಕಿತು. ಆದರೆ ಆ ಹೆಂಗಸು ಮಾತ್ರ ಸಿಕ್ಕಲಿಲ್ಲ. ಆದರೆ ನಿಜವ

ಮೂಲದಿಂದ ತಿಳಿದುಬಂದುದೇನೆಂದರೆ ಇಲ್ಲಿಂದ ಭಗೀರಥ ಪ

ದಿಂದ ಪರಾರಿಯಾಗಿ ಬಿಟ್ಟಿರುವಳೆಂದು ತಿಳಿದುಬಂತು. ಆ

ನಾಲೈದು ಮೈಲಿ ದೂರದಲ್ಲಿದ್ದ ಅಲ್ಲಿಗೂ ಹೋದೆ. ಅಲ್ಲಿಂದಲೂ

ಹೊರಟುಹೋದಳೆಂದು ವರ್ತಮಾನ ತಿಳಿಯಿತು.

* ಅಷ್ಟಕ್ಕೂ ನಿರಾಶನಾಗದೆ ಅವಳು ಇಳಿದದ್ದು - ಉಪಾಹ

ಹೋದ ಉಪಾಹಾರಮಂದಿರದ ಅಧಿಕಾರಿಯನ್ನು ವಿಚಾರಿಸಲ

ಯೊಡನೆ ಯಾರೋ ಒಬ್ಬ ತೆಳುವಾದ ಪುರುಷನಿದ್ದನೆಂದೂ , ತಮಗ

ಪರಿಚಯವಿಲ್ಲವೆಂತಲೂ , ಅವರಾಡಿಕೊಳ್ಳುತ್ತಿದ್ದ ಮಾತಿನ ಮೇ

ಗಮನವಿರಲಿಲ್ಲವೆಂದೂ , ಅವರು ಎತ್ತ ಕಡೆ ಹೋದರೆಂಬುದೂ ಸ

ತಿಳಿಯದೆಂದೂ ಗೊತ್ತಾಯಿತು.

- ಇನ್ನೊಂದೆರಡು ಮಾತು ತಿಳಿಸತಕ್ಕದ್ದಿದೆ. ಪುನಹ ಅ೦ಜನಾ

ಬಂದೆ.. ಸುವರ್ಣಕುಮಾರಿಯ ಮನೆಗೆ ಬೇರೆ ಬೀಗ ಹಾಕಿ ಈ

ವನ್ನು ತಂದಿರುವ ಕಾನಿಷ್ಟೇಬಲ್ ಯಾರನ್ನೂ ಒಳಗೆ ಬಿಡದಂತೆ


ಸಲಹೆಗೆ ಬೆಲೆಕೊಟ್ಟು ನಾನಲ್ಲಿಗೆ ಬಂದು ಸೇರುವವರೆಗೂ ಅಲ್ಲಿಯೇ ಕಾ

ಅಲ್ಲಿಯವರೆಗೂ ಆ ಮನೆಯ ಬಳಿ ಘಟನೆಗಳಾವುವೂ ನಡೆದಿರಲಿಲ್

ಅವನನ್ನು ಅಲ್ಲಿಯೇ ಎಚ್ಚರಿಕೆಯಿಂದ ನಿಂತಿರುವಂತೆ ಹೇಳಿ ಬಾಗಿಲ


೭೬
ಅದೃಶ್ಯನಾದ ಅಪರಾಧಿ

ತೆರೆದು ಒಳಗೆ ಹೋಗಿ ಪುನಹ ಎಲ್ಲವನ್ನೂ ಪರೀಕ್ಷಿಸಿದೆ. ಅಲ್ಲಿ ಯಾವ

ಗುರುತುಗಳೂ ಕಾಣಲಿಲ್ಲ.

ಆದಕಾರಣ ನಾನು ಬರಲಿಕ್ಕೆ ಅವಕಾಶವಿಲ್ಲದೆ ಈಗತಾನೆ ಬಂದ

ವಿದ್ಯುದ್ದಾನದಲ್ಲಿ ಈತನ ಕೈಲಿ ಈ ಕಾಗದವನ್ನು ಕೊಟ್ಟು ಕಳುಹಿ

ಸೇವಕನು ಇನ್ನೂ ಇಲ್ಲಿಯೇ ಕಾದಿರುವನು. ಉಪಯುಕ್ತ ಸಮಾಚ

ವೇನಾದರೂ ತಿಳಿದರೆ ಕೂಡಲೇ ತಮ್ಮಲ್ಲಿಗೆ ಬರುವೆನು.

ನಾನಿಲ್ಲಿಯೇ ಬೆಳಗಾಗುವವರೆಗೂ ಇದ್ದು ನಿಮ್ಮಲ್ಲಿಗೆ ಬ

ಇನ್ನೂ ಕೆಲವು ಸ್ಥಳಗಳನ್ನು ನೋಡಬೇಕಾಗಿದೆ. ಕೆಲವು ಸ್ನೇಹಿತ

ವಿಚಾರಿಸಬೇಕಾಗಿದೆ. ಜಾಗ್ರತೆ ಕೆಲಸ ಮಾಡಲು ಬುದ್ಧಿ ಶಕ್ತಿ

ಆದರೂ ಪ್ರಯತ್ನಿಸುತ್ತೇನೆ. ಸೇವಕನ ಸಲಾಂಗಳು .

ತಮ್ಮ ಸೇವಕ,

ಕಾನಿಷ್ಟೇಬಲ್ ಹುಸೇನ್ ಖಾನ್ ,

ಸುಂದರರಾಣೀಪೇಟೆ ಠಾಣೆ.

ಹರೀಶನು ಪತ್ತೇದಾರನ ಮುಖವನ್ನು ನೋಡಿದನು. ಬದಲಾವ

ಗಳೇನೂ ಕಾಣಲಿಲ್ಲ. ತಾನೇ ಪ್ರಶ್ನಿಸಿ ' ಗುರುದೇವ! ಹಾಗಾದರೆ

ರಮೇಶಬಾಬುವು ಆ ಹುಡುಗಿಯನ್ನೂ ಪೂರಯಿಸಿರಬೇಕು. ಅವಳ

ಮಾಯವಾಗಿ ಬಿಟ್ಟಿರುವುದರಿಂದ ಆಸ್ತಿಗೆ ಹಕ್ಕುದಾರಳಾಗಿ ಉ

ಅವಳನ್ನೂ ರಮೇಶಬಾಬುವು ಪೂರಯಿಸಿರಬಹುದು.

- ಭೀಮೇಂದ್ರ ಛೇ! ಛೇ ! ಹಾಗೆನ್ನ ಬೇಡ. ನೀನು ಈಗ ಹೋಗಿ

ರುವ ಊಹಾಮಾರ್ಗ ತಪ್ಪು , ಕೇಳು. ರಮೇಶಬಾಬುವು ಮ

ಕುಮಾರಿಯೊಡನೆ ಭೂಮಿಯನ್ನು ಕೊಂಡುಕೊಳ್ಳುವ ವಿಷಯದ

ಹಾರ ನಿರ್ಧರವಾದ ಮೇಲೆಯೇ ಮತ್ತಾರೋ ಒಬ್ಬನು ಈ

ತಿಳಿದು ಈ ವಿಷಯಕ್ಕೆ ಮಧ್ಯೆ ಪ್ರವೇಶಿಸಿ ಆಕೆಯ ಮನಸ್ಸನ

ಬದಲಾಯಿಸಿರಬಹುದು,
ಅದೃಶ್ಯನಾದ ಅಪರಾಧಿ

ಹರೀಶ - ತಮ್ಮ ಊಹೆ ಸರಿಯಾಗಿರಬೇಕು. ಆ ಮನುಷ್ಯನ

ಯಾರೆಂಬುದನ್ನು ಪತ್ತೆ ಮಾಡಲು ಪುನಹ ತಲೆ ಕೆರೆದು ಕೆಡಿಸಿಕ

ಬೇಕಾಗಬಹುದು.

ಭೀಮೇ೦ದ್ರ - ಅನವಶ್ಯಕ

ಹರೀಶ - ಅವನೂ ಸಿಕ್ಕಿರುವನೇ ?

ಭೀಮೇ೦ದ್ರ - ಅದೇನು ಮಹಾ ಕಷ್ಟದ ವಿಷಯ . ಇರುವನಲ್ಲ

ನಮ್ಮ ಹಳೇ ಸ್ನೇಹಿತ.

ಹರೀಶ - ಯಾರು ಕಳಿ೦ಗನಾಥನೇ ?

ಭೀಮೇಂದ್ರ - ಇರಬೇಕು.

ಹರೀಶ - ಸಂಶಯವೆ ?

ಭೀಮೇ೦ದ್ರ - ಇಲ್ಲ. ಆದರೂ ನಿರ್ಧರವಾಗಬೇಕಲ್ಲವೇ ?

ಹರೀಶ ತನಗೆ ಉತ್ತರ ಕೊಡುವುದು ಬಹಳ ಕಷ್ಟ .

ಭೀಮೇಂದ್ರ ಯಾವುದಕ್ಕೂ ಮುಂದಾಲೋಚನೆಯಿಲ್ಲದೆ

ಮಾಡಬಾರದು. ನಿರ್ಧರವಾಗುವವರೆಗೆ ಉತ್ತರ ಕೊಡಬಾರದು.

ನೆನಪಿನಲ್ಲಿಟ್ಟಿರಬೇಕು. ಇದೇ ನಮಗೆ ಮುಖ್ಯವಾದ ಮೊದಲನೆಯ ಪ

ಹರೀಶ ಅಪ್ರಣೆ,

ಯೋಧಸಿಂಗನಿಗೆ ಬಹುಮಾನ ಕೊಟ್ಟು ಕಳುಹಿಸಿಬಿಟ್ಟನು.

ರಿಬ್ಬರೂ ಆ ರಾತ್ರಿ ಮಲಗಲೇ ಇಲ್ಲ. ಪತ್ತೇದಾರರಿಬ್ಬರೂ ಹೀಗೆಯೇ

ಘಟನೆಗಳ ವಿಷಯವಾಗಿ ಚರ್ಚಿಸುತ್ತಾ ಬುದ್ದಿ ಯಾಕಾಶದಲ್ಲಿ

ಸೌಧಗಳನ್ನು ಕಟ್ಟಿ ಕಟ್ಟಿ ಉರುಳಿಸುತ್ತಿರುವ ಸಮಯ

ಪೂರ್ವ ದಿಗಂತದಲ್ಲಿ ಕಾಣಿಸಿ ಇವರು ಕುಳಿತಿದ್ದ ಕೊಟಡಿಯೊಳ

ನೋಡಿದನು. ಹರೀಶನಿಗೆ ಅದರ ಅರಿವಾದರೂ ಭೀಮೇಂದ್ರಬಾ


ಅದೃಶ್ಯನಾದ ಅಪರಾಧಿ

ಮಾತ್ರ ತನ್ನ ಆಲೋಚನಾಸಾಗರದಲ್ಲಿಯೇ ಮುಳುಗಿ ತಳಕ್ಕೆ ಹೊರ

ಹೋದನು . ಅರುಣನು ತನ್ನ ಪೂರ್ಣ ಪ್ರಭಾವದಿಂದ ಪೂರ್

ರಕ್ತಮಯವನ್ನಾಗಿ ಮಾಡಿಬಿಟ್ಟನು. ಅಂಧಕಾರ ಸಾಮ್ರಾಜ್

ಲೋಕಬಾ೦ಧವನು ಗಗನವನ್ನು ಅಲಂಕರಿಸುವ ಹೊತ್ತಾಯಿತ

ಮೆಲ್ಲಮೆಲ್ಲನೆ ಹಿಂದೆ ಸರಿಯುತ್ತಾ ಎಲ್ಲಿಯೋ ಅದೃಶ್ಯಳಾಗಿ ಬಿಟ್ಟಳ

ಪ್ರಭಾಕರನ ಪ್ರಥಮ ಕಿರಣವು ನಭದಲ್ಲಿ ಪ್ರತಿಬಿಂಬಿಸಿ ಪತ್ತೇದ


ನನ್ನು ಎಚ್ಚರಿಸಿತು . ಆಗ “ ಹರೀಶ! ಬೆಳಗಾಗಿಹೋದುದೂ

ಅರಿವಿಲ್ಲ ” ಎಂದನು. ಹರೀಶನು “ ಹೌದು. ನನಗೇನೋ ಎಚ್ಚರವೇ

ಇತ್ತು . ಆದರೆ ತಮ್ಮನ್ನು ಮಧ್ಯದಲ್ಲಿ ಎಚ್ಚರಿಸಲು ಇಷ್ಟ ಪಡಲ

ಭೀಮೇ೦ದ್ರಬಾಬುವು ಅವನಿಗೆ ಒಂದೊಂದು ಬಾರಿ ಹಾಗ

ಹೇಳಿದ್ದನು. ಅವನು ಒಂದು ವಿಷಯದಲ್ಲಿ ಏಕಾಗ್ರಚಿತ್ತತೆಯಿಂದ

ಚಿಸುತ್ತ ಕುಳಿತಿರುವ ಸಮಯದಲ್ಲಿ ಅವನನ್ನು ಯಾರೂ ಮಾತನ

ಕೂಡದೆಂದು ತಿಳಿಸಿರುವನು. ಮಹತ್ತರವಾದ ವಿಷಯವಿದ್ದರೇನೆ ಅವ

ಹಾಗೆ ಕೂಡುವುದು . ಆದ್ದರಿಂದಲೇ ಅವನು ಈಗಲೂ ಮಾತನಾಡ

ಅವನಾಗಿಯೇ ಎಚ್ಚರವಾಗುವವರೆಗೂ ಹರೀಶನು ಕಾದಿದ್ದನು.

. ಇಬ್ಬರೂ ಎದ್ದು ಕೈ ಕಾಲುಮುಖಗಳನ್ನು ತೊಳೆದುಕೊ

ಧರನು ಸಿದ್ಧ ಪಡಿಸಿ ತಂದಿರಿಸಿದ ಉಪಾಹಾರವನ್ನು ತೆಗೆದುಕೊಳ್ಳ

ಒಂದೆರಡು ಬಿಸ್ಕತ್ತುಗಳು - ಹಾಲು – ಚಹ. ಇಷ್ಟನ್ನೂ

ವುದಕ್ಕಿಂತ ಮುಂಚೆಯೇ ಜಗನ್ನಾಥನು ಓಡಿಬಂದು ಒಂದು ಕಾಗ

ಕೊಟ್ಟು ಹೊರಟುಹೋದನು.

- ಅದು ಅಧಿಕಾರಿ ನವಕುಮಾರಬಾಬುವಿನಿಂದ ಬಂದಿತ

ಒಕ್ಕಣೆ ಹೀಗಿತ್ತು

ಪತ್ತೇದಾರ ಮಹಾಶಯರಿಗೆ,

ನವಕುಮಾರಚಂದ್ರನ ಪ್ರಣಾಮಗಳು. ಈದಿನವೇ ನ್ಯಾಯ

ಸ್ಥಾನದಲ್ಲಿ ಮೊಕದ್ದಮೆಯ ವಿಚಾರಣೆಯು ನಡೆಯುವ ಸಂಭವವ


೬೯
ಅದೃಶ್ಯನಾದ ಅಪರಾಧಿ

ಆದ್ದರಿಂದ ತಾವು ದಯವಿಟ್ಟು ಅಲ್ಲಿಗೆ ಹತ್ತು ಗಂಟೆಗೆ ದಯಮ

ಅನು ಕೂಲ. ನಾನು ತಮಗಾಗಿ ಕಾದಿರುವೆನು. ಅವಕಾಶವಿದ್ದರ

ಒಂದು ಬಾರಿ ಠಾಣೆಗೆ ಬಂದು ದರ್ಶನ ಕೊಟ್ಟರೆ ಉತ್ತಮ.

- ತಮ್ಮ ಮಿತ್ರ

ನವಕುಮಾರಚಂದ್

ಭೀಮೇಂದ್ರನು ಅದನ್ನೇ ನಿರೀಕ್ಷಿಸಿದ್ದು . ಅದು ಹಾಗೆ ನ

ಅವನಿಗೆ ಚೊರಗ್ರಹಣಕ್ಕೆ ಮುಂದೆ ಅನುಕೂಲವಾಯಿತು. ಇಬ್ಬರ

ಅಲ್ಲಿಂದೆದ್ದು ಹೊರಹೊರಟರು.
ಹದಿನಾಲ್ಕನೆಯ ಪರಿಚ್ಛೇದ

ವಿಚಾರಣೆ

ಸುಂದರರಾಣೀಪೇಟೆಯ ನ್ಯಾಯಾಸ್ಥಾನದಲ್ಲಿ ಇಂದು ಜ

ಕಿಕ್ಕಿರಿದು ಹೋಗಿರುವರು. ಜಹಗೀರುದಾರಿಣಿಯ ಮರಣದ ವಿಷಯ

ಎಲ್ಲಾ ಕಡೆಯಲ್ಲಿಯೂ ಹರಡಿಹೋಗಿ ಪ್ರತಿಯೊಬ್ಬನ ಮನಸ್ಸಿನಲ್ಲ

ಅದರ ವಿಷಯವಾಗಿ ಒಂದು ತೆರನಾದ ಕುತೂಹಲವು ಉಂಟಾಗಿರ

ಆ ಕೊಲೆಯ ಪ್ರಕರಣದ ಮೇಲೆಯೇ ಇಂದು ಮೊಕದ್ದಮೆ . ನ್ಯಾಯ

ಸ್ಥಾನದಲ್ಲಿ ಅದರ ವಿಚಾರಣೆ, ಯಾಮಿಕರೂ , ಅಧಿಕಾರಿ ನವಕುಮಾರನೂ

ಪತ್ತೇದಾರ ಭೀಮೇಂದ್ರ ಮತ್ತು ಹರೀಶನೂ , ಕಾನಿಷ್ಟೇಬಲ್ ಜ

ಹುಸೇನ್ ಖಾನ್ , ಯೋಧಸಿಂಗ್ ಇತ್ಯಾದಿಗಳೂ ಹಾಜರಾದರು. ನ್ಯ

ಮೂರ್ತಿ ( Magistrate ) ಯು ಬರುವುದಕ್ಕೆ ಐದು ನಿಮಿಷಗಳಿಗೆ ಮು

ಒಂದು ಪುರುಷವ್ಯಕ್ತಿಯು ಶುಭ್ರವಸ್ತ್ರದ ನಿಲುಉಡುಪಿನೊಡನೆ

ಸ್ಥಾನವನ್ನು ಪ್ರವೇಶಿಸಿತ್ತು . ಅ೦ಗಿಗೆ ಬೆಲೆಬಾಳುವ ಕಲ್ಲಿನ

ತಲೆಯ ರುಮಾಲಿನ ಮಧ್ಯೆ ಒಂದು ದೊಡ್ಡ ಪಟ್ಟೆ, ಕೈಗೆ ಉಂಗುರ , ಬಿಳಿಯ

ರೇಷ್ಮೆಯ ಷರಾಯಿ , ಚವಿಕೆ ಕೆಲಸದ ಪಾದರಕ್ಷೆ, ಸುಮಾರ

ಅ೦ಗುಲದುದ್ದದ ಗಡ್ಡ ಮೀಸೆಗಳು, ಕಣ್ಣಿಗೆ ಚಿನ್ನದ ಕಟ್ಟಿನ ( G

Framed Spectacle ) ಕನ್ನಡಕ, ಕೈಲೊಂದು ದಂತದ ಕೆಲಸ

ಮಾಡಿದ ಶ್ವಾನಮುಖದ ಹಿಡಿಯ ಕರಿಯಮರದ ಬೆತ್ತ .

ಆ ವ್ಯಕ್ತಿಯನ್ನು ನನ್ನ ಪ್ರಿಯ ಪಾಠಕ ಮಹಾಶಯರಿಗೆ ಹೊಸ

ಪರಿಚಯ ಮಾಡಿಸಿಕೊಡಬೇಕಾಗಿಲ್ಲ. ಅವನನ್ನು ಗ್ರಂಥಾರಂಭದಿಂದಲೂ

ಚೆನ್ನಾಗಿ ಬಲ್ಲರು. ಅವನು ಜಹಗೀರುದಾರ ರಾಜಾ ರಮೇಶಬಾಬು ನಲ್ಲದ

ಮತ್ತಾರು ?

ಅದೃಶ್ಯನಾದ ಅಪರಾಧಿ

- ರಾಜಾ ರಮೇಶಬಾಬುವು ಒಂದು ಆಸನದಲ್ಲಿ ಕುಳಿತುಕೊಂಡ

ಹನ್ನೊಂದು ಘಂಟೆಗೆ ಸರಿಯಾಗಿ ನ್ಯಾಯಾಧಿಪತಿ ನಾಗರಾಜ

ಬಂದು ತನ್ನ ಸ್ಥಾನದಲ್ಲಿ ಕುಳಿತನು. ತಕ್ಷಣವೇ ಎಲ್ಲರೂ ಎದ್ದು ಪ್ರಣಾ

ಮಾಡಿ ಕುಳಿತರು. ಸದ್ದು ನಿಂತಿತು.

ಮೊದಲೇ ಈ ಮೊಕದ್ದಮೆಯನ್ನು ವಿಚಾರಣೆಗೆ ತೆಗೆದುಕೊಳ

ಲಾಯಿತು. ಒಬೊಬ್ಬರದಾಗಿ ಹೇಳಿಕೆಗಳು ಆದವು. ರಮೇಶಬಾಬ

ತನ್ನ ಹೇಳಿಕೆಯನ್ನು ಸ್ವಲ್ಪ ಧೀರ್ಘವಾಗಿಯೇ ಕೊಟ್ಟನು. ಅದ

ಸಾರಾಂಶವಿದು.

ರಮೇಶ - ನಾನು ಲಲಿತನಗರದ ಒಬ್ಬ ಧನಿಕ. ಇಲ್ಲಿ ಯಾವು

ದಾದರೂ ಒಂದು ವ್ಯಾಪಾರಕ್ಕಾಗಿ ನನ್ನ ಹಣವನ್ನು ಬಂಡವಾಳವಾ

ಕಾರ್ಖಾನೆಗಳನ್ನು ತೆರೆಯೋಣವೆಂದು ಉದ್ದೇಶಪಟ್ಟದ್ದೆ ಆ ಪ್

ಲಲಿತನಗರದಲ್ಲಿ ಜಯಪ್ರದವಾಗದೆ ಇಲ್ಲಿಗೇ ಬರಬೇಕಾಗಿ ಬಂತು. ಈ

ಪ್ರಾಂತದ ಭೂಮಿಯ ಫಲವತ್ತಾಗಿದೆಯೆಂದೂ , ನಮ್ಮ ಕೆಲಸಗಳಿಗೆ

ಅನುಕೂಲವಾಗಿದೆಯೆಂದೂ ಕಂಡುಬಂದು ಒಂದು ಮಹಲನ್ನು

ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದೆ . ಅದನ್ನು ಕ್ರಯಕ

ಮಾಡಿದ್ದಾಯಿತು. ಅಷ್ಟರಲ್ಲಿಯೇ ಈ ಆಕಸ್ಮಿಕ ಅನಾಹುತವಾಯಿತು.

* ಭೀಮೇಂದ್ರನು ಪ್ರಶ್ನಿಸಲಾರಂಭಿಸಿ ” ಜಹಗೀರುದಾರರೇ , ನಿಮಗ

ಈ ಮೃ ತಳ ಪರಿಚಯವು ಇರುವುದಿಲ್ಲವೇ ? ”

ರಮೇಶ ಇರುವುದು .

ಭೀಮೇಂದ್ರ - ಆಕೆಯ ಹೆಸರು ಮಂಗಳಕುವಾರಿಯಲ್ಲಿವೇ ?

ರಮೇಶ ಅದೂ ನಿಶ್ಚಯ .

ಭೀಮೇ೦ದ್ರ - ಒಳ್ಳೆಯದು. ಈ ಪ್ರಾಂತವು ಈಕೆಯ ಸ್ವಂತವೇ


ತಾನೇ ?

ರಮೇಶ - ಅಹುದು.
ಅದೃಶ್ಯನಾದ ಅಪರಾಧಿ

ಈ ಭೀಮೇ೦ದ್ರ - ಅದರಲ್ಲಿ ಕೆಲವು ಭಾಗ ನಿಮಗೆ ಕ್ರಯಕ್ಕೆ ಗೊತ್ತ

ಇಲ್ಲವೇ ?

ರಮೇಶ ಸರಿಯಾದ ಊಹೆ. ಮಾತುಗಳು ನಡೆದು ಒಪ್ಪಿಗೆಯೂ


ಆಗಿತ್ತು . ಆ ದಿನವೇ ಹಣ ಕೊಡಲಿಲ್ಲ. ಆದರೆ......

ಭೀಮೇಂದ್ರ . ಆದರೇನು ? ಮು೦ದರಿಸಿ , ನನಗೆ ಮು೦ ದಿ

ಹೇಳಿಕೆಯೇ ಬೇಕಾಗಿದೆ ಈಗ.

ರಮೇಶ ಆದರೆ ನಿನ್ನೆ ಒಳಗೆ ಪ್ರವೇಶಿಸಿದ ರೀತಿಯಲ್ಲಿ ನಾ

ಆಕೆಯನ್ನು ಗುರ್ತಿಸಲಾರದೇ ಹೋದೆ. ಅ೦ಥಾ ಆವೇಶದಿ

ಅವಳ ಮುಖ.

ಭೀಮೇಂದ್ರ ಕೈಲಿ ಒಂದು ಬಾಕೂ ಇಲ್ಲವೇ ?

ರಮೇಶ - ಅಹುದು. ನನ್ನ ನ್ನು ಬರೆಯಲು ತಂದಿರಬಹುದು.

ಭೀಮೇಂದ್ರ - ನಿಮ್ಮ ಚೌಕೀದಾರನ ಪಿಸ್ತೂಲಿನ ಗುಂಡು ಹಾ

ಬೇಕಲ್ಲವೇ ?

ರಮೇಶನಿಜ. ಇಲ್ಲದಿದ್ದರೆ ಅದಕ್ಕೆ ಬದಲು ನನ್ನ ಜೀವವನ್

ಒತ್ತೆಯಾಗಿಡಬೇಕಾಗಿತ್ತು .

ಭೀಮೇಂದ್ರ ನಿಮಗೆ ಶತ್ರುಗಳೂ ಇರಬಹುದಲ್ಲವೆ ?

ರಮೇಶ ನಾನು ಹೇಗೆ ಹೇಳಲು ಸಾಧ್ಯ ? ಈ ಹಿಂದೂದೇಶದಲ್ಲಿ

ನನಗೆ ಅಂಥಾ ಶತ್ರುಗಳಿರುವುದಕ್ಕೆ ಕಾರಣವೇ ಇಲ್ಲ. ಲಲಿತನಗರ

ದಲ್ಲಂತೂ ಇಲ್ಲವೇ ಇಲ್ಲವೆನ್ನ ಬೇಕು. ಒ೦ದವೇಳೆ ಇದ್ದರೂ ನನ್ನ ಧ

ಆಸೆಗಾಗಿ ನನಗೆ ತಿಳಿಯದ ಹಾಗೆ ಗುಪ್ತ ಶತ್ರುಗಳಿರಬೇಕು.

ಸಂಶಯವೇ .

ಭೀಮೇಂದ್ರ - ಮಂಗಳಕುಮಾರಿಯ ಆಸ್ತಿಗೆ ಹಕ್ಕು ದಾರ

ಅವಳ ಮಗಳೊಬ್ಬಳು ಇರಬೇಕಲ್ಲವೇ ?

ರಮೇಶ ಹಕ್ಕುದಾರಳಿರುವಳೇ ?
ಅದೃಶ್ಯನಾದ ಅಪರಾಧಿ

ಭೀಮೇಂದ್ರ ನಿಮಗೆ ಗೊತ್ತಿಲ್ಲದಿರಬೇಕು. ಈಗ ಅವಳ

ಳಾಗಿರುವಳು .

ಭೀಮೇಂದ್ರನನ್ನ ಪಾಟೀ ಸವಾಲು ಮುಗಿಯಿತು.

ನೀವು ಹೊರಡಬಹುದು. ಧರ್ಮಾವತಾರ ! ನನಗೆ ನಿಜವಾದ ಅ

ಯನ್ನು ಪತ್ತೆ ಮಾಡುವವರೆಗೆ ಅವಕಾಶ ಬೇಕಾಗಿದೆ .

ನ್ಯಾಯಾಧಿಪತಿ ಆಗಬಹುದು. ಅದಕ್ಕಾಗಿ ಮೊಕದ್ದಮೆಯನ್ನ

ಮುಂದೆ ಹಾಕಿದ್ದೇನೆ. ತಾರೀಖನ್ನು ಆಮೇಲೆ ತಿಳಿಸಲಾಗುತ್

ದಾರರೇ , ನೀವು ನಿಮ್ಮ ಸ್ವಂತ ಕಾಲಾವಕಾಶದಿಂದ ಚೋರಗ್ರಹಣ

ಮಾಡಬಹುದು. ಅದಕ್ಕೆ ತಕ್ಕ ಸಹಾಯಸಂಪತ್ತುಗಳು ಅಪೇಕ್ಷಿಸಿದಾಗ

ದೊರೆಯುವುವು.

ಭೀಮೇ೦ದ್ರ - ಅಪ್ಪಣೆ .

ನ್ಯಾಯಾಸ್ಥಾನದ ಅಂದಿನ ಕಾರ್ಯಕಲಾಪಗಳು ಅಲ್ಲಿಗೆ ಮ

ದುವು. ಹೊರಗೆ ಬರುತ್ತಾ , ಜಗನ್ನಾಥನು ಭೀಮೇಂದ್ರಬಾಬುವನ

ಕರೆದುಕೊಂಡು ರಮೇಶಬಾಬುವಿನ ಆವಾಸಸ್ಥಾನದ ಕಡೆಗೆ

ಮೊದಲು ವಾಲಿಯು ತನ್ನ ತಂಗಿಯೊಡನೆ ಅವಿತಿದ್ದ ಕೊಟಡಿಯೊಳಗ

ಕರೆದುಕೊಂಡು ಹೋದನು. ಆ ಸ್ಥಳವನ್ನು ಚೆನ್ನಾಗಿ ಪರೀಕ್

ಕೊಟಡಿಯ ಮೇಲ್ಬಾಗದ ಚಾವಣಿಯಲ್ಲಿ ಸುಮಾರು ಎರಡು ಚ

ಅಗಲದ ಬಿರುಕೊಂದು ಇದ್ದುದು ಕಾಣಿಸಿತು. ಭೀಮೇ೦ದ್ರನು ಬ

ಆ ರಂಧ್ರದಿಂದಲೇ ಕಪ್ತಾನ ಕಳಿ೦ಗನಾಥನು ತಪ್ಪಿಸಿಕೊಂಡು ಹ

ಬೇಕೆಂದು ಊಹಿಸಿದನು. ಅದು ಕೊನೆಗೆ ಹಾಗೆಯೇ ನಿರ್

ಆಯಿತು. ಅಷ್ಟು ಹೊತ್ತಿಗೆ ನವಕುಮಾರನು “ ಬಾಬು

ಒ ದುಬಾರಿ ಆ ಹೆಂಗಸಿನ ಮನೆಯನ್ನು ನೋಡಿ ಬರುವುದು ಒಳ್ಳೆಯ

ದಲ್ಲವೇ ? ” ಎಂದನು.

ಭೀಮೇಂದ್ರ ಒಳ್ಳೆಯ ಸಲಹೆ. ನಮ್ಮ ಹುಸೇನನು ಅಲ್ಲಿಯೇ


ಇರಬೇಕೆಂದು ಕಾಣುತ್ತದೆ.
೮೪
ಅದೃಶ್ಯನಾದ ಅಪರಾಧಿ

ನವಕುಮಾರ - ಓಹೋ ! ಆ ಸ್ಥಳ ಬಿಟ್ಟು ಕದಲೇ ಇಲ್ಲ.

ಎಲ್ಲರೂ ಅಲ್ಲಿಗೆ ಹೊರಟುಬಂದರು. ಹುಸೇನನು ಸಲಾಂ ಮ

ಅವರನ್ನು ಮನೆಯೊಳಗೆ ಕರೆದುಕೊಂಡು ಹೋದನು. ಮನೆ

ಭಾಗವು ನವೀನ ನಾಗರೀಕತೆಗೆ ಸರಿಯಾಗಿ ಸುಸಜ್ಜಿತವಾಗಿತ್ತು .

ಗೋಡೆಯ ಬೀರುಗಳಲ್ಲಿ ಅನೇಕ ದೊಡ್ಡದೊಡ್ಡ ಆ೦ಗ್ಲ ಭಾಷೆಯ ಗ್ರಂಥ

ಗಳೂ , ಕಥೆಗಳೂ , ಇನ್ನೂ ಯಾವುಯಾವುವೋ ಪುಸ್ತಕಗಳು ಇದ್ದು

ಇದರಿಂದ ಆ ಹುಡುಗಿಯು ವಿದ್ಯಾವತಿಯಾಗಿರಬೇಕೆಂದು ಭೀಮ

ಊಹಿಸಿದನು .

ಉಕ್ಕಿನ ಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿ ಇಟ್ಟಿದ್ದ ಆಕೆಯ ಬೆಲೆಬಾಳು


ಉಡುಪುಗಳನ್ನು ನೋಡಿದನು. ನವಕುಮಾರನು “ ಪತ್

ಹುಡುಗಿಯು ಬಿ. ಎ . ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವಳು. ಅಲ

ಯಾರನ್ನೂ ಮದುವೆಯಾಗಲು ಒಪ್ಪಳು. ಅವಳು ನವೀನಕಾಲದವ

ತನ್ನ೦ತೆಯೇ ವಿದ್ಯಾವಂತರೂ ಆದವರನ್ನೇ ಮದುವೆಯಾಗಬೇಕ

ಹಠ ಹಿಡಿದುದೂ ಗೊತ್ತು ” ಎಂದನು.

ಭೀಮೇಂದ್ರ - ಹಾಗಾದರೆ ಅವಳಿನ್ನೂ ಅವಿವಾಹಿತಳೇ ?

ನವಕುಮಾರ ಅದು ಖಂಡಿತ .

ಭೀಮೇ೦ದ್ರ - ಸರಿ. ನನ್ನ ಊಹೆಗೆ ಇನ್ನೂ ಸ್ಪಲ್ಪ ಅನು

ವಾದ ಆಧಾರವು ಸಿಕ್ಕಿದಂತಾಗುತ್ತದೆ.

ನವ - ಚೋರರಿಂಥವರೆಂದು ಗೊತ್ತಾಯಿತೆ?

ಭೀಮೇ೦ದ್ರ - ಈಗಲೇ ಯಾವುದನ್ನೂ ನಿರ್ಧರಿಸಲು

ನನ್ನ ಸಂಶಯವು ಮೂವರ ಮೇಲೆ ಇದೆ. ಅವರ ಹೆಸರುಗಳನ

ತಿಳಿಸಲು ಇಷ್ಟ ಪಡಲಾರೆ.

ಹುಸೇನ್ . ಮರೆತಿದ್ದೆ . ಹುಜೂರ್, ಈ ಹೆಂಗಸಿನ ದಾದಿಯೊಬ

ಇಲ್ಲಿಯೇ ಇರುವಳು. ಅಪ್ಪಣೆಯಾದರೆ ಇಲ್ಲಿಗೆ ಆಕೆಯನ್ನು ಈ ನ

ದಲ್ಲಿಯೇ ಕರೆತರುವೆನು .
೮೫
ಅದೃಶ್ಯನಾದ ಅಪರಾಧಿ

ಭೀಮೇಂದ್ರನ ಅಪ್ಪಣೆಯನ್ನು ಪಡೆದು ಹುಸೇನನು ರೋಸ

ಎಂಬ ಆ ದಾದಿಯನ್ನು ಐದು ನಿಮಿಷಗಳಲ್ಲಿಯೇ ಕರೆತಂದನು. ಆ

ಬಂದ ಕೂಡಲೇ ಮನಸ್ಸಿಗೆತೋರಿದ್ದನ್ನೆಲ್ಲಾ- ಯಾವುದಾವುದ

ಕತೆಗಳಿಗೆ ಆರಂಭಿಸಿದಳು . ಆದರೆ ಭೀಮೇಂದ್ರನು ಅವಳ ಮಾತಿ

ಪ್ರವಾಹವನ್ನು ತಡೆದು ತನಗೆ ಮುಖ್ಯವಾಗಿ ಬೇಕಾದ ಕೆಲ

ಗಳನ್ನು ಹಾಕಿದನು. ಅದರಿಂದ ಸುವರ್ಣಕುಮಾರಿಯು ಆ

ಯಿತಿಯ ಉಡುಪುಗಳನ್ನು ಧರಿಸುತ್ತಿದ್ದಳೆಂದೂ , ಅವಳು ವಿವ

ಸಮ್ಮತಿಸುತ್ತಿರಲಿಲ್ಲವೆಂದೂ , ಸ್ವತಂತ್ರಳಾಗಿರಲು ಅಪೇಕ್ಷಿಸುತ್ತಿದ್ದಳ

ಮೂರು ನಾಲ್ಕು ಬಾರಿ ಬೊಂಬಾಯಿಗೂ , ಒಂದು ಬಾರಿ ವಿ

ಹೋಗಿದ್ದಳೆಂದು ತಿಳಿದುಬಂತು. ಅವಳು ಯಜಮಾನಿಯನ

ಆಗಲೇ ಒಂದು ವರ್ಷವಾಯಿತೆಂದೂ ಗೊತ್ತಾಯಿತು.


ಹದಿನೈದನೆಯ ಪರಿಚ್ಛೇದ

ಸಿಂಹ - ಶಾರ್ದೂಲಗಳ ಭೇಟಿ

ಭೀಮೇಂದ್ರ ಬಾಬು ರೋಸೀನಾ ! ಹೋಗಲಿ, ಇವಳ ತಾಯಿಯ

ಭಂಗಾರ - ಹಣವನ್ನೆಲ್ಲಾ ಇಡುತ್ತಿದ್ದ ಸುರಕ್ಷಿತವಾದ ಸ್ಥಳ ಯಾ

ನಿನಗೆ ಗೊತ್ತೇ ?

ರೋಸಿನಾ ಮನೆಯಲ್ಲಿ ಇಡುತ್ತಿರಲಿಲ್ಲ. ನಿಧಿಯಲ್ಲಿ ಇಟ್ಟಿರ

ಭೀಮೇ೦ದ್ರ - ಯಾವ ನಿಧಿ?

ರೋಸಿನಾ - ಸುಂದರರಾಣಿಪೇಟೆಯಲ್ಲಿ ಇರುವ ಸಾ ಹು ಕ

ಶ್ರೀ ಲೋಕಸೂತ್ರಧಾರಿಬಾಬುಗಳ ನಿಧಿಯಲ್ಲಿ.

ಭೀಮೇಂದ್ರ ಒಳ್ಳೆಯದು. ಹಣವು ಬೇಕಾದರೆ ತಾನೇ

ವ್ಯವಹಾರ ಮಾಡುತ್ತಿದ್ದಳೇ ?

ರೋಸಿನಾ ಅವಳಿಗೆ ಹಣದ ಅವಶ್ಯಕತೆಯೇ ಇರಲಿಲ್ಲ. ಎಲ್ಲವನ್

ತಾಯಿಯು ಸುವರ್ಣ ಕುಮಾರಿಯ ಹೆಸರಿನಲ್ಲಿ ಇಟ್ಟಿರುವಳು. ಖಾತ

ಅವಳ ಹೆಸರಿನಲ್ಲಿಯೇ ಇದೆ. ಕೂಡಿಸಬೇಕಾದರೂ , ತರಬೇಕ

ಮದಳದೇ ವ್ಯವಹಾರ.

ಭೀಮೇ೦ದ್ರ - ಸಾಕು. ನೀನು ಹೋಗಬಹುದು. ಹರೀಶ! ಏಳ

ನಾವಿಬ್ಬರೂ ಕೂಡಲೆ ನಿಧಿಯ ಬಳಿಗೆ ಹೋಗಬೇಕು. ಖಾತೆಯು ತ

ಹೆಸರಿನಲ್ಲಿಲ್ಲ. ಮಗಳು ಮಾಯವಾಗಿದ್ದಾಳೆ. ಅಲ್ಲೇನು ಅ

ನಡೆದಿರುವುದೋ ? ನಡಿ, ನೋಡೋಣ.


೮೭
ಅದೃಶ್ಯನಾದ ಅಪರಾಧಿ

ಎಂದು ಹೇಳಿ ತಲೆಗೆಟೋಪಿಯನ್ನು ಹಾಕಿಕೊಂಡು ಹರೀಶ

ನಿಧಿಯ ಬಳಿಗೆ ಬಂದನು . ಬಾಗಿಲು ತೆರೆದಿತ್ತು . ಒಳಗೆ ಹ

ನೋಡಲು ಅಯ್ಯರು ಕುಳಿತಿದ್ದನು. ಗುಮಾಸ್ತರೇ , ' ಯಜಮಾನ

ಇದ್ದಾರೆಯೇ ? ಎಂದು ಭೀಮೇಂದ್ರನು ಪ್ರಶ್ನಿಸಿದನು. “ ಯಜ

ಇಲ್ಲ ” ಎಂದು ಉತ್ತರ ಬಂತು. ಯಾವುದೋ ಲೆಕ್ಕ ನೋಡಬೇಕ

ಎನ್ನಲು ಬಿಸಿಲು ಹೊತ್ತಿನಲ್ಲಿ ಕಾರ್ಯಕ್ರಮಗಳಾವುವೂ ನಡೆಯುವ

ವೆಂದೂ , ಮಧ್ಯಾನ ಐದು ಘಂಟೆಯ ಮೇಲೆ ಬರಬೇಕೆಂದೂ

ತಿಳಿಸಿದನು.

ಹಾಗೆಯೇ ಆಗಲೆಂದು ಪತ್ತೇದಾರರು ಅಲ್ಲಿಂದ ಹೊರ

ಅರಣ್ಯದ ಮಹಲಿಗೆ ಬಂದು ಮಧ್ಯಾನದ ಊಟ ಪೂರಯಿಸಿ

ನಿಮಿಷಗಳು ಮಾತ್ರ ವಿರಾಮ ಹೊಂದಿದರು. ಹರೀಶನು ತಾನು ರಮ

ಬಾಬುವು ಇರುವ ಪ್ರಾಂತಕ್ಕೆ ಹೋಗಿ ಜಗನ್ಮಾ ಥನನ್ನು ನ

ನೆಂದೂ , ಅವನಿಂದ ಯಾವುದಾದರೂ ವರ್ತಮಾನವು ಇದ್ದರ

ಬಹುದೆಂದೂ ಹೇಳಿ ಬೇಗಬೇಗನೆ ಅಲ್ಲಿಗೆ ಹೋದನು. ಆದರೆ ಜಗನ್ನಾಥನ

ಅಲ್ಲಿರಲಿಲ್ಲ. ಅವನ ಸ್ಥಾನದಲ್ಲಿ ಬೇರೊಬ್ಬ ಯಾಮಿಕನಿದ್ದನು. ಹರೀಶ

ನಿಗೆ ಅವನನ್ನು ನೋಡಿ ಗಾಬರಿಯಾಯಿತು. “ ಜಗನ್ನಾಥನೆಲ್ಲಿ ” ಎ

ಪ್ರಶ್ನಿಸಿದನು.

ಯಾಮಿಕ ಜಗನ್ನಾಥನು ನನ್ನ ನ್ನು ನಿಯಮಿಸಿ ತಾನು ರಮೇಶ

ಬಾಬುವನ್ನು ಅನುಸರಿಸಿ ಹೋದನು .

ಹರೀಶ - ಇಲ್ಲಿ ಇನ್ಯಾರಾದರೂ ಬಂದಿದ್ದರೆ ?

ಯಾಮಿಕ - ಬಂದಿದ್ದರು. ನಿಧಿಯ ಯಜಮಾನರಾದ ಲೋಕ

ಸೂತ್ರಧಾರಿಬಾಬುಗಳು .

ಹರೀಶ ಆಮೇಲೆ?

ಯಾಮಿಕ ಆಮೇಲೆ ಅವರಿಬ್ಬರೂ ಹೊರಟು ಬಂದರಿನ ಕಡೆಗೆ

ಹೋದರು .
೮೮ ಅದೃಶ್ಯನಾದ ಅಪರಾಧಿ

* ಹರೀಶ ಪರವಾಯಿಲ್ಲ. ನೀನೂ ಸುಮಾರಾಗಿ ವಿಷಯಗಳ

ಸಂಗ್ರಹಿಸಿರುವೆ. ಅವರನ್ನು ಜಗನ್ನಾಥನು ಅನುಸರಿಸಿ ಸು

ಹೊತ್ತಾಯಿತು ?

ಯಾಮಿಕ - ಬಹಳ ಹೊತ್ತಾಯಿತು.

ಹರೀಶನಾನೀಗ ಮಹಲನ್ನು ಪ್ರವೇಶಿಸಿದರೆ ರಮೇಶಬಾ

ಸಿಕ್ಕುವಂತಿಲ್ಲ ?

ಯಾಮಿಕ - ರಮೇಶಬಾಬುವು ಹಿಂತಿರುಗಿ ಒಬ್ಬನೇ ಬಂದನ

ಜಗನ್ನಾಥನು ಬರಲಿಲ್ಲ. ಈಗ ಅವನು ಒಳಗೇ ಇರುವನು.

ಹರೀಶ.... ಇನ್ನೆನು ವಿಶೇಷ ?

ಯಾಮಿಕ ಬಹುಶಃ ರಮೇಶಬಾಬುವು ತನ್ನ ಪೆಟ್ಟಿಗೆ ಮುಂತಾದ

ಸಾಮಾನುಗಳನ್ನೆಲ್ಲಾ ಮೂಟೆಕಟ್ಟುತ್ತಿರುವಂತೆ ತೋರುತ್

ಅವನು ಬೇಗನೆ ಈ ಸ್ಥಳವನ್ನು ಬಿಟ್ಟ ರೂ ಬಿಡಬಹುದೆಂಬ ಊಹೆ

ಇಷ್ಟೆಲ್ಲವನ್ನೂ ಪತ್ತೆ ಮಾಡಿ ಜಗನ್ನಾಥನು ಪೂರಾ ಕೆಲಸ ಮ

ತಿರುವನು.

ಹರೀಶ ಭೇಷ್ ! ಪೂರಾ ಧೈರ್ಯಶಾಲಿ, ಬುದ್ದಿವಂತ, ಮ

ಅವನಿಗೆ ಇನ್‌ಸ್ಪೆಕ್ಟರ್ ಹುದ್ದೆಯು ಕಾದಿರುವುದು ಖಂಡಿತವೆಂದು ಹ

ಇನ್ಯಾರು ಬಂದಿದ್ದರು ?

ಯಾವಿಕ.. ಕಾಕಿ ಉಡುಪಿನ ಒಬ್ಬ ಸಾಹೇಬರು .

ಹರೀಶ--- ಇನ್ನೊಬ್ಬ ಯಾಮಿಕಾಧಿಕಾರಿಯೇ ?

ಯಾ ಮಿಕ - ಅಲ್ಲ. ಅಲ್ಲ. ಅವರು ಯಾಮಿಕರಲ್ಲ. ಯೋಧ

ಉಡುಪು ಹಾಕಿ ರುವರು. ತೆಳ್ಳಗೆ ಉದ್ದವಾಗಿರುವರು.

ಹರೀಶ - ಬಣ್ಣ ?

ಯಾಮಿಕ - ಕೆಂಪು.
೮೯
ಅದೃಶ್ಯನಾದ ಅಪರಾಧಿ

ಹರೀಶ ಹಾಗಾದರೆ ಖಂಡಿತವಾಗಿಯೂ ಅವನು ಕಳಿ೦ಗನಾಥ

ಆಗಿರಬೇಕು. ಕಳಿಂಗನಾಥನು ಈಗ ತನ್ನ ನಿಜವಾದ ರೂಪಿನಲ್ಲಿಯೇ

ಬಂದಿರಬೇಕು. ಯಾವುದೋ ಒಂದು ಪ್ರಯತ್ನದಲ್ಲಿ ಜಯಶೀಲನಾಗ

ರಮೇಶನ ರಹಸ್ಯದ ಅಶಕ್ತ ಭಾಗವನ್ನು ಪತ್ತೆ ಮಾಡಿ ಅವನನ

ತನ್ನ ಬುಟ್ಟಿಗೆ ಹಾಕಿಕೊಳ್ಳಲು ಇಲ್ಲಿಗೆ ಬಂದಿರಬೇಕು. ಈಗ ಅವ

ಬಂದಿದ್ದಾನೆಯೇ ? ”

ಯಾಮಿಕ - ಇಲ್ಲ. ಬಂದಿದ್ದು ಹೊರಟುಹೋದನು.

ಹರೀಶ - ಪುನಹ ಬರುವ ಸಂಭವವುಂಟೆ ?

ಯಾಮಿಕ - ಅವನು ಬಂದೇ ಬರುವನು. ಮೊದಲು ಅವನು

ಬಂದಾಗ ರಮೇಶನು ಇರಲಿಲ್ಲ. ಆದ್ದರಿಂದ ಪುನಹ ಬರುತ್ತೇನೆಂದನ

ಅದರಂತೆ ಈಗ ಬಂದೇ ಬರುವನು . ಇನ್ನು ಐದು ನಿಮಿಷಗಳೊ

ಬರಬಹುದು.

ಹರೀಶ - ಒಳ್ಳೆಯದು. ನೀನಿಲ್ಲಿಯೇ ಕಾದಿರು. ಪುನಹ ಬಂದು

ಕಾಣುತ್ತೇನೆ.

ಯಾಮಿಕ - ಅಪ್ಪಣೆ.

ಯಾಮಿಕನ ಹೆಸರು ಜೀವನಲಾಲ . ಜೀವನನು ತನ್ನ ಕಾರ

ದಲ್ಲಿ ಎಂದಿನಂತೆ ನಿರತನಾದನು . ಹರೀಶಚಂದ್ರನು ಅಲ್ಲಿಂದ

ಹಿಂಭಾಗದಿಂದ ಬಂದು ಮೊದಲಿನಂತೆ ಮನೆಯ ಮಾಳಿಗೆಯ ಮೇಲ

ಚಿಕ್ಕದಾದ ಬೆಳಕುಬಿಲದ ಬಳಿ ಬಗ್ಗಿ ಕುಳಿತನು. ಹೊತ್ತಿಗೆ ಸರಿಯಾಗ

ಕಳಿಂಗನಾಥನು ಒಳಗೆ ಪ್ರವೇಶಿಸಿದನು . ಆ ಗುಪ್ತ ಕೊಟಡ

ಪ್ರವೇಶಿಸಿದ್ದು - ಅಲ್ಲಿ ನಡೆದುದು ಎಲ್ಲವೂ ಹರೀಶನಿಗೆ ಕಾಣಿ

ಅವಕಾಶವಿತ್ತು .

ಕಳಿಂಗನಾಥನು ಬಂದೊಡನೆಯೇ ರಮೇಶಬಾಬುವು ಕುಳಿತಲ್

ಕುಳಿತು “ನೀನಾರು ? ” ಎಂದನು.


ಅದೃಶ್ಯನಾದ ಅಪರಾಧಿ

ಕಳಿಂಗ ನಾನೇ ಕಳಿಂಗನಾಥ, ನೆನಪಿದೆಯೇ ?

ರಮೇಶನನಗೆ ನೆನಪಿಲ್ಲ. ನೀನೇ ನೆನಪು ಮಾಡಬಹುದು.

ಕಳಿಂಗ - ಆಗಲಿ. ಇಪ್ಪತ್ತು ಲಕ್ಷವನ್ನು ನನ್ನ ಸಂಘಕ್ಕ

ವ್ಯಾಪಾರ ಮಾಡುವುದೆಂದು ಹೇಳಿ ಮಾತು ಬದಲಾಯಿಸಲಿಲ್ಲವೇ

ಕಸ್ವಾನ ಕಳಿಂಗನಾಥನೇ ನಾನು.

ರಮೇಶ ನೀನೊಬ್ಬನೇ ಅಲ್ಲ. ಎಷ್ಟೋ ಮಂದಿಯೊಡನೆ ಮಾ

ನಾಡಿ ಬದಲಾಯಿಸಿ ತೃಪ್ತಿ - ನಂಬಿಕೆ ಕಂಡೆಡೆಯಲ್ಲಿ ನನ್ನ ವ್ಯವಹಾ


ಹೂಡಿರಬಹುದು.

ಕಳಿಂಗ ಇಲ್ಲ . ದುರ್ಗಾಚರಣನ ಕೊಲೆಯು ನೆನಪಿ

ಅವನ ಸ್ನೇಹಿತನೇ ನಾನು. ಅವನ ಕೊಲೆಗೆ ನೀನು ಸಂಬಂಧಪ

ಬೇಕು. ಹೋಗಲಿ , ಅದರ ವಿಷಯ ನನಗೆ ಬೇಡ, ಅಧಿಕಾರಿ ರಾಯ

ಧನದತ್ತನನ್ನು ನೀನು ಏನು ಮಾಡಿದೆ ?

ರಮೇಶ ಯಾವ ರಾಯಧನದತ್ತ ?

ಕಳಿಂಗ - ಅದನ್ನು ಮರೆಮಾಚುವುದರಿಂದ ಅಪಾ

ವೀರಪುರಕ್ಕೆ ಸಮುದ್ರ ವಿಹಾರಕ್ಕೆ ಹೋಗಿದ್ದವನು ಮುಳುಗಿಹೋದ

ಧನದತ್ತ . ಅವನು ಮುಳುಗಿಹೋಗಿಲ್ಲ. ಅವನ ಅಂತ್ಯಕ್ಕೆ ನೀನ

ಕಾರಣ.

ರಮೇಶ. ಅವನಿಗೂ ನನಗೂ ಸಂಬಂಧವಿಲ್ಲ.

ಕಳಿಂಗ ನಿನ್ನ ತೋಳಿನಲ್ಲಿರುವ ಕೋವಿಯನ್ನು ಕೆಳ

ಇಲ್ಲದಿದ್ದರೆ ನಿನ್ನ ಪರಿಣಾಮವು ಈ ನಿಮಿಷದಲ್ಲಿಯೇ ಮುಗಿದ

(ಕೋವಿಯನ್ನು ಕೆಳಗೆ ಹಾಕುವನು . ಇನ್ನೂ ಹೇಳುವೆನು ಕೇ

ಮಾಡಿರುವ ಒಂದೊಂದು ಕೃತ್ಯವೂ ನನಗೆ ಗೊತ್ತು .


ಅದೃಶ್ಯನಾದ ಅಪರಾಧಿ

ರಮೇಶ ರಾಯಧನದತ್ತನು ಸತ್ತು ಎಷ್ಟೋ ಕಾಲವಾಯ

ನಾನು ಅಷ್ಟರಲ್ಲಿಯೇ ಹೊರಟುಬಿಟ್ಟಿದ್ದೆ .

ಕಂಳಿಗ - ಹಾಗಾದರೆ ಮಂಜುಳದ್ವೀಪದಲ್ಲಿ ನಿನ್ನೊಡನೆ ಮಾತ

ನಾಡುತ್ತಾ ಕುಳಿತಿದ್ದವರು ಯಾರು ?

ಕಳಿಂಗ - ನಾಟ್ಯಶಾಲೆಯ ಹಿಂಭಾಗದಲ್ಲಿರುವ ಪೋಷಕಶಾಲೆಯ

ನೀನು ಮಾತನಾಡುತ್ತಿದ್ದ ಆ ಹೆಂಗಸು ಯಾರು.

ರಮೇಶ ಹಾಗಾದರೆ ಎಷ್ಟೋ ವಿಷಯಗಳು ನಿನಗೆ ತಿಳಿದಿದೆ.

- ಕಳಿಂಗ - ಅಷ್ಟೇ ಅಲ್ಲ. ನೀನು ತಿಳಿದಿರುವುದಕ್ಕಿಂತಲೂ ಹೆಚ

ವಿಷಯಗಳನ್ನು ತಿಳಿದು ಸಂಗ್ರಹಿಸಿದ್ದೇನೆ. ನಿನ್ನ ಜೀವವು ನನ್ನ

ಇದೆ. ನಾನು ಮನಸ್ಸು ಮಾಡಿದರೆ ನಿನ್ನನ್ನು ಒಂದೇ ದಿನ - ಒ

ಘಂಟೆ- ಇನ್ನೂ ಬೇಕೆಂದರೆ ಒಂದೇ ನಿಮಿಷದಲ್ಲಿ ಪೂರಯಿಸಬಲ್ಲೆ . ಅಥವ

ಅಧಿಕಾರಿಗಳ ವಶ ಮಾಡಬಲ್ಲೆ .

ರಮೇಶ- ಕಾರಣ ?

ಕಳಿಂಗ....ಕೊಲೆಗಳ ಅಪಾದನೆ ?

ರಮೇಶ ಯಾರ ಕೊಲೆ?

ಕಳಿಂಗ - ದುರ್ಗಾಚರಣ - ಮಂಗಳಕುಮಾರಿ - ಕೊ ನೆ ಯ

ರಾಯಧನದ , ಆಕ್ಷಹ ಹೃ .

ರಮೇಶನಿನಗೆ ಹುಚ್ಚು , ದುರ್ಗಾಚರಣ , ಮಂಗಳಕ

ಯರನ್ನು ನಾನು ಕೊಂದವನೇ ಅಲ್ಲ. ಅದು ಅಗಲೇ ಗೊತ್ತಾಗಿಹ


' ಇನ್ನು ........

ಕಳಿಂಗ - ಧನದತ್ತನ ಕೊಲೆ?

ರಮೇಶ ಅವನು ಪತ್ತೇ ಇಲ್ಲ.

ಕಳಿಂಗ - ಸತ್ತಿಲ್ಲವೇ ?
*೯೨
ಅದೃಶ್ಯನಾದ ಅಪರಾಧಿ

ರಮೇಶ - ಸುರಕ್ಷಿತವಾಗಿದ್ದಾನೆ. ಅವನು ಖನಿಯಾಗಿಲ್ಲ

ವಾಗಿಯೂ ಬದುಕಿರುವನು .

ಕಳಿಂಗ - ಇದು ಆಶ್ಚರ್ಯ. ಹಾಗಾದರೆ ಅವನಿರುವ ಸ್ಥಳವೂ

ನಿನಗೆ ಖಂಡಿತವಾಗಿ ಗೊತ್ತಿದೆ.

ರಮೇಶನನಗೆ ಗೊತ್ತಿಲ್ಲ, ನೀನು ಅವನನ್ನು ಗೊ

ಲಾರೆ ಎಂದನು .

ಇಷ್ಟು ಮಾತನಾಡುವ ವೇಳೆಯಲ್ಲಿ ಹರೀಶನು ಬಹಳ ಕುತೂಹ


ದಿಂದ ಮುಂದೇನಾಗುವುದೋ ಎಂದು ನೋಡುತ್ತಿದ್ದನು. ಮ

ನಿಂತಿತು. ರಮೇಶಬಾಬುವು “ ಕಳಿಂಗನಾಥ! ಹಿಂದಕ್ಕೆ ಸರಿ. ಶ

ವಾಸನೆ ತೋರುತ್ತಿದೆ. ” ಎನ್ನು ತ್ತಿದ್ದ ಹಾಗೆಯೇ ಕಳಿಂಗನು

ಹಿಂದಕ್ಕೆ ಸರಿದನು, ಅವನಿಗೆ ಆಶ್ಚರ್ಯವಾಗಿ ಯಮಕಾವಲ

ಕೋಣೆಯಲ್ಲಿ ತಮ್ಮಿಬ್ಬರಿಗೂ ಶತ್ರುವಾದವರು ಯಾರಿರುವರು ಎಂದ

ಆಲೋಚಿಸುತ್ತಿದ್ದನು. ಅದಕ್ಕೆ ಕಾರಣವು ಇಷ್ಟೆ . ಹರೀಶನು ಕುಳಿತಿದ್ದ

ಸ್ಥಳದಲ್ಲಿ ಸ್ವಲ್ಪ ಅಲ್ಲಾಡಿದ್ದರಿಂದ ಸ್ವಲ್ಪ ಧೂಳು ಕೆಳಗೆ ಉದುರಿ ರ

ಬಾಬುವಿನ ಕೈ ಮೇಲೆ ಬಿತ್ತು . ಅತಿ ಚುರುಕಾದ ದೃಷ್ಟಿಯು

ವಾರೆನೋಟವು ಮೇಲಕ್ಕೆ ಹೋಗಿ ಜೊತೆಗೆ ಅವನ ಕೈಯಿಂದ ಗುಂಡ

ಹಾರಿತು. ಹರೀಶನ ಅದೃಷ್ಟವು ಚೆನ್ನಾಗಿತ್ತು . ತಲೆಯನ್ನು

ಹೊತ್ತಿಗೆ ಸರಿಯಾದ ಹಿಂದಕ್ಕೆ ತೆಗೆದುಕೊಂಡಿದ್ದರಿಂದ ಗು

ಅವನ ಟೋಪಿಗೆ ತಗುಲಿ ತೂತು ಮಾಡಿಕೊಂಡು ಹೋಯಿತು.


ಹದಿನಾರನೆಯ ಪರಿಚ್ಛೇದ

ಪತ್ತೇದಾರರು ಪಾತಕಿಗಳ ಕೈಲಿ

ಹರೀಶಚಂದ್ರನು ಮೃತ್ಯುವಿನ ಬಾಯಿಯಿಂದ ಅದೃಷ್ಟವ

ಕೊಂಡು ಹಿಂದಕ್ಕೆ ಸರಿದನಷ್ಟೆ . ಒಂದು ಕ್ಷಣವೂ ಅಲ್ಲಿ ನಿಲ್ಲದೆ ಮಾ

ಯಿಂದ ಇಳಿದು ಕೆಳಗೆ ಧುಮುಕಿದನು. ಆದರೆ ಅವನ ಹಿಂದಿನ

ಯಾರೋ ಬಂದು ಕಬ್ಬಿಣದ ತುಂಡಿನಿಂದ ಅವನ ತಲೆಗೆ ಬಲ

ಪೆಟ್ಟನ್ನು ಕೊಟ್ಟರು. ಹರೀಶನು ಮೂರ್ಛಿತನಾಗಿ ಕೆಳಗೆ ಬ

ಪುನಹ ಅವನು ಎಚ್ಚರನಾಗಿ ನೋಡುವ ವೇಳೆಗೆ ತಾನ

ಕತ್ತಲೆಯ ಕೊಟಡಿಯಲ್ಲಿ ಕೈ ಕಾಲುಗಳು ಹಗ್ಗದಿಂದ ಬಂಧ

ಬಿದ್ದಿರುವಂತೆ ಕಾಣಿಸಿತು . ಸುತ್ತಲೂ ನೋಡಿದನು . ಏನೂ ಕಾಣಿ

ಪೆಟ್ಟ ನಿಂದ ತಲೆಯು ಬಹಳ ಬಾಧೆಯಾಗಿತ್ತು . ಯತ್ನ ವಿಲ್ಲದೆ ಸುಮ್

ಮಲಗಿದ್ದನು.

ಅದು ಹಾಗಿರಲಿ, ಇತ್ತಲಾಗಿ ಕಳಿ೦ಗನಾಥನು ಅವನನ್ನು

ಪುನಹ ಬಂದು ಕಾಣುವೆನೆಂದೂ , ತನ್ನ ಪ್ರಶ್ನೆ ಗಳಿಗೆ ಸರಿಯಾದ ಉತ

ವನ್ನು ಸಿದ್ದಗೊಳಿಸಿ ತನಗೆ ತೃಪ್ತಿ ಪಡಿಸಬೇಕೆಂದೂ ಹೇಳಿ


ಹೋದನು.

ಇನ್ನು ನಾವು ನಮ್ಮ ಗಮನವನ್ನು ನಿಧಿಯ ಕಡೆಗೆ ತಿರುಗ

ಗಡಿಯಾರದಲ್ಲಿ ಐದು ಘಂಟೆಯು ಹೊಡೆಯುವುದನ್ನೇ ಕಾದಿದ

ದಾರ ಭೀಮೇಂದ್ರ ಬಾಬುವು ನಿಧಿಯ ಕಾರ್ಯಾಲಯಕ್ಕೆ ಬಂದನ

ಎಂದಿನಂತೆ ಕುಳಿತಿದ್ದ ಗುಮಾಸ್ತನು ಇವನಿಗೆ ವಂದಿಸಿ “ ದಯಮಾಡ

ಕುಳಿತುಕೊಳ್ಳಿ ” ಎಂದನು. ಭೀಮೇಂದ್ರ ಬಾಬುವು ಕುಳಿತು


ಅದೃಶ್ಯನಾದ ಅಪರಾಧಿ

“ ಆಗಲಿ, ವಿರಾಮವಿಲ್ಲ. ಯಾವುದೋ ಒಂದು ವಿಷಯಸಂಗ್ರಹಕ

ಬಂದಿದ್ದೇನೆ” ಎಂದನು.

ಗುಮಾಸ್ತ ಆಗಬಹುದು. ತಾವು ಯಾರು ?

ಭೀಮೇಂದ್ರ - ನಾನು ಪತ್ತೇದಾರಶಾಖೆಯವನು.

ಗುಮಾಸ್ತ್ರ . ಇನ್ನು ತಮಗೆ ಬೇಕಾದುದನ್ನು ಕೇಳಬಹುದು.


ಸಾಧ್ಯವಾದ – ದೊರಕಬಹುದಾದ ವಿಷಯಗಳನ್ನು ನನಗೆ ತಿಳಿದಮಟ

ಹೇಳುವೆನು.

ಭೀಮೇ೦ದ್ರ - ಮಂಗಳಕುಮಾರಿಯ ಖಾತೆಯು ಇಲ್ಲಿದೆಯಲ್ಲವೆ

ಗುಮಾಸ್ತ - ಇದೆ.

ಭೀಮೇಂದ್ರ -- ಯಾರ ಹೆಸರಿನಲ್ಲಿ ?

ಗುಮಾಸ್ತ್ರ - ಸುವರ್ಣಕುಮಾರಿಯ ಹೆಸರಿನಲ್ಲಿ.

ಭೀಮೇ೦ದ್ರ - ಆಕೆಯೇ ವ್ಯವಹಾರ ನಡೆಸುವಳೋ ?

ಗುಮಾಸ್ತ್ರ - ಅಹುದು.

ಭೀಮೇ೦ದ್ರ - ಒಳ್ಳೆಯದು. ಈಗ ಎಷ್ಟು ಹಣವಿದೆ ?

ಗುಮಾಸ್ತ್ರ ಅದನ್ನು ಹೇಳಲು ನನಗೆ ಅಪ್ಪಣೆಯಿಲ್ಲ

ಭೀಮೇ೦ದ್ರ - - ನನಗೆ ಮಾತ್ರ ಹೇಳಬಹುದು.

ಗುಮಾಸ್ತ್ರ ಸಾಧ್ಯವಿಲ್ಲ. ಯಜಮಾನರ ಅಪ್ಪಣೆಯಾಗಬೇಕ

ಅವರಿಂದಲೇ ತಾವು ಅದನ್ನು ತಿಳಿದುಕೊಳ್ಳ ಬಹುದು.

ಭೀಮೇಂದ್ರ ಹಾಗೆಯೇ ಆಗಲಿ. ಈಗ ಅವರೆಲ್ಲಿರುವರು ?

ಗುಮಾಸ್ತ್ರ - ಅಗೋ ಆ ಗುಪ್ತ ಕಾರ್ಯಮಂದಿರದಲ್ಲಿ ಏನನ

ಮಾಡುತ್ತಿರುವರು.

ಭೀಮೇಂದ್ರ ಅವರನ್ನು ಕಾಣಬಹುದೇ ?

ಗುಮಾಸ್ತ್ರ - ಇಲ್ಲಿಗೇ ಬರುವರು.


೮೫
ಅದೃಶ್ಯನಾದ ಅಪರಾಧಿ

ಹೀಗೆಯೇ ಮಾತನಾಡುತ್ತಿರುವ ಸಮಯದಲ್ಲಿಯೇ ಲೋಕ

ಧಾರಿಬಾಬುವು ಈಚೆಗೆ ಬಂದನು . ಆಗ ಗುಮಾಸ್ತನು ಪತ್ತೇದಾ

ಪರಿಚಯ ಮಾಡಿಕೊಟ್ಟನು. ಪತ್ತೇದಾರನನ್ನು ಲೋಕಸ

* ಬಾಬುವು “ ಯಾರ ವಿಷಯದಲ್ಲಿ ತಮಗೆ ಆಸಕ್ತಿ ? ” ಎ೦ದನು.

ಭೀಮೇಂದ್ರ - ನನಗೆ ಯಾರಲ್ಲೂ ಆಸಕ್ತಿಯಿಲ್ಲ. ಸರಕಾರ

ಅಪ್ಪಣೆ.

ಲೋಕ - ಆಗಬಹುದು. ಕೇಳೋಣವಾಗಲಿ,

ಭೀಮೇಂದ್ರ ಸುವರ್ಣಕುಮಾರಿಯ ಹಣವೆಷ್ಟಿದೆ ನಿಮ್ಮ


ಯೋಳಗೆ ?

ಲೋಕ -ಮೂವತ್ತಿರಬಹುದು.

ಭೀಮೇಂದ್ರ ಆಕೆಯ ಬೆಳ್ಳಿ - ಭಂಗಾರದ ರತ್ನಾಭರಣಗಳು ?

ಲೋಕ ಅವುಗಳಾವುವೂ ಇಲ್ಲಿಲ್ಲ.

ಭೀಮೇ೦ದ್ರ - ನಾನು ಪುಸ್ತಕವನ್ನು ಒಂದು ಬಾರಿ ನೋಡ

ಆಕ್ಷೇಪಣೆಯಿಲ್ಲವಷ್ಟೆ ?

ಲೋಕ ಅದಕ್ಕೆ ಮಾತ್ರ ನಾನು ವಿರೋಧ, ಆಕೆಯ ಯಜ

ಮಾನರು ಅದಕ್ಕೆ ಇಷ್ಟ ಪಟ್ಟಿಲ್ಲ.

ಭೀಮೇಂದ್ರ ಆಕೆಗೆ ಯಜಮಾನರು ಯಾರೂ ಇಲ್ಲ.

ಲೋಕ ಇರುವರು. ವಿವಾಹಿತಳು ಆಕೆ .

ಭೀಮೇ೦ದ್ರ - ಇದು ಆಶ್ಚರ್ಯ. ಅವಳಿಗೆ ಮದುವೆಯೇ ಆಗ

ವುದಿಲ್ಲವಲ್ಲ ?

* “ ಏಕಾಗಿಲ್ಲ ? ಇಲ್ಲಿಗೆ ಪತಿ ಸಮೇತಳಾಗಿಯೇ ಬಂದಿರುವೆನು. ”

ಎನ್ನುತ್ತಾ ಸುವರ್ಣಕುಮಾರಿಯು ತೆಳುವಾದ ಒಬ್ಬ

ಒಳಗೆ ಪ್ರವೇಶ ಮಾಡಿದಳು . ಭೀಮೇಂದ್ರನು ಚಕಿತನಾಗಿ ತನ್ನ ಮ

ಜವಾಬು ಕೊಟ್ಟ ಹೆಂಗಸು ಯಾರಿರಬಹುದೆಂದು ಹಿಂತಿರುಗಿ ನೋಡ


ಅದೃಶ್ಯನಾದ ಅಪರಾಧಿ

ಅವನಿಗೆ ಅರ್ಥವೇ ಆಗಲಿಲ್ಲ. ಸಮಸ್ಯೆಯು ಸುಲಭವ

ಬದಲಾಗಿ ತೊಡಕೇ ಆಯಿತು. ಆ ಹೆಂಗಸೇ ಸುವರ್ಣಕುಮಾರಿ

ಲೋಕಸೂತ್ರಧಾರಿಬಾಬುವು ಪತ್ತೇದಾರನಿಗೆ ಹೇಳಿದನು.


ಳೊಡನೆ ಇದ್ದವನೇ ಅವಳ ಗಂಡನೆಂದೂ ತಿಳಿಯಿತು. ಆದರೆ

ವಿಚಾರದಲ್ಲಿ ಅವನಿಗೆ ನಂಬಿಕೆಯೇ ಉಂಟಾಗಲಿಲ್ಲ. ತನ್ನ ಕಣ್ಣುಗಳ

ಹೊಸಕಿಕೊಂಡು ನೋಡಿದನು. “ ಅಲ್ಲ, ಅಲ್ಲ. ಹೌದು, ಹ

ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳು ತ್ತಾ ಆ ಪುರುಷನನ್ನೇ

ನೋಡಲಾರಂಭಿಸಿದನು. ಆ ಪುರುಷನು ನಗುತ್ತಾ , “ ಏಕೆ ? ಹತ್ತೇ

ದಾರರೇ ! ಹಾಗೆ ನೋಡುವಿರಿ ? ತಮಗೆ ನಾನು ಪರಿಚಿತನಲ್ಲವೇ ?

ವ್ಯಕ್ತಿಯ ವಿಷಯದಲ್ಲಿ ಅನುಮಾನವಿನ್ನೂ ಹೋಗಲಿಲ್ಲವೇ ? ” ಎಂದನು

ಪ್ರಿಯ ಪಾಠಕ ಮಹಾಶಯರೆ! ಆ ವ್ಯಕ್ತಿಯು ಯಾರೆಂದು ತ

ಊಹಿಸುತ್ತಿರುವಿರಿ ? ತಮಗೂ ಪರಿಚಯಸ್ಥನೇ ಆಗಿರುವನು.

ಕಸ್ವಾನ ಕಳಿ೦ಗನಾಥನಲ್ಲದೆ ಮತ್ತಾರು ? ಕಳಿ೦ಗನಾಥನನ

ಭೀಮೇಂದ್ರನಿಗೆ ಪರಮಾಶ್ಚರ್ಯವಾಯಿತು. ಅವನ ಮಾತ

ಮಾಡದೆ, “ ಕಳಿ೦ಗನಾಥರ ಪರಿಚಯವನ್ನು ಇಷ್ಟು ಬೇಗನೆ

ವುದು ಎಲ್ಲಿಯಾದರೂ ಉಂಟೆ ? ಆದರೆ ತಮ್ಮ ಈ ಹೊಸ ರೀತಿಯಲ್

ತಮ್ಮನ್ನು ಕಂಡುದಕ್ಕೆ ಆಶ್ಚರ್ಯಪಡುತ್ತಿದ್ದೇನೆ” ಎಂ

ಉತ್ತರ ಕೊಟ್ಟ ನು .

ಕಳಿಂಗ - ಮನುಷ್ಯನು ತನ್ನ ಜೀವಮಾನದಲ್ಲಿ ನಾನಾ ಬದಲ

ಗಳನ್ನು ಹೊಂದಬೇಕಾಗುವುದಲ್ಲವೇ ?

ಭೀಮೇಂದ್ರ - ಹೌದು. ಹೌದು, ಹಿಂದೆ ದುರ್ಗಾಚರಣನ

ಸಂಬಂಧವಾಗಿ ತಾವು ಹೊಂದಿದ್ದ ಬದಲಾವಣೆಯೂ ಅವುಗಳ

ಒಂದಾಗಿತ್ತಲ್ಲವೆ ? ಈಗ ಈಕೆಯ ಪೋಷಕರಾಗಿರುವ ಹಾಗೆ ಕಾಣು

ಕಳಿಂಗ ಏಕಾಗಬಾರದು ?

ಭೀಮೇ೦ದ್ರ - ಆಸ್ತಿಯ ಸಂಬಂಧವಾಗಿಯೋ ?


ಅದೃಶ್ಯನಾದ ಅಪರಾಧಿ

ಕಳಿಂಗ ಆಕೆಗೂ – ಆಸ್ತಿಗೂ ಪೋಷಕ.

ಭೀಮೇ೦ದ್ರ - ಅಂದರೆ........?

ಕಳಿಂಗ ಆಕೆಯೇ ತ ನ ಗೆ ವಿವರವಾಗಿ ಅರ್ಥವಾ

ಹೇಳುವಳು.

ಸುವರ್ಣಕುಮಾರಿ - ಅಗ್ನಿ ಸಾಕ್ಷಿಯಾಗಿಯೂ ಕೈ ಹಿಡ

ಭೀಮೇಂದ್ರ - ನಿಮ್ಮಿಬ್ಬರಿಗೂ ವಿವಾಹವಾಗಿದೆಯೇ ?

ಸುವರ್ಣಕುಮಾರಿ - ಒಂದು ವಾರವಾಗಿ ಹೋಯಿತು.

ಭೀಮೇಂದ್ರ ಸರಿ. ಹಾಗಿದ್ದ ಮೇಲೆ ಮತಸ್ಥರ ಸಮ್ಮತಿಯೂ

ದಾಂಪತ್ಯಕ್ಕೆ ಸಮ್ಮತಿಸಿರಬೇಕಲ್ಲವೇ ?

ಸುವರ್ಣಕುಮಾರಿ - ನನಗೆ ಪ್ರೇಮವೇ ಮತವಾಯಿತು

ಪೋಷಕರ ಅವಶ್ಯಕತೆಯೂ ಈ ಪರಿಣಾಮವನ್ನುಂಟುಮಾಡಿತು. ಹ

ಬರುತ್ತೇವೆ. ಇನ್ನು ನನಗೆ ತಮ್ಮ ರಕ್ಷಣೆಯು ಅನಾವಶ್ಯಕ.

ಭೀಮೇ೦ದ್ರ - ಒಳ್ಳೆಯದು. ಅಂದರೆ ಎಚ್ಚರಿಕೆಯಿಂದಿರಿ. ಕಳಿ

ನಾಥರು ನಮ್ಮ ಹಳೆಯ ಸ್ನೇಹಿತರು.

* ಕಳಿ೦ಗ ಆಕೆಯು ಆಲೋಚಿಸಿಯೇ ಕೆಲಸ ಮಾಡಿರುವಳ

ಪ್ರಣಾಮಗಳು .

ಇಷ್ಟು ಹೇಳಿ ಭೀಮೇಂದ್ರ ಬಾಬುವು ನೋಡುತ್ತಿದ್ದ

ಅವನಿದಿರಿನಲ್ಲಿಯೇ ಇಬ್ಬರೂ ಹೊರಟುಬಿಟ್ಟರು. ಆದರೆ ಅವರು ಹೋಗ

ನಾಗ ಕಳಿ೦ಗನಾಥನು ಏನೋ ಲೋಕಸೂತ್ರಧಾರಿಬಾಬುವಿಗೆ ಸನ್

ಹೋದುದು ಯಾರಿಗೂ ಗೊತ್ತಾಗಲಿಲ್ಲ. ಭೀಮೇಂದ್ರ ಬಾಬುವು

ನಲ್ಲಿಯೇ “ ವಹವಾ ! ಒಳ್ಳೆಯ ತಂತ್ರ ಹೂಡಿದ. ಇದರಿಂದ ಅವನ

ಅಪಾರ ಆಸ್ತಿಗೆ ಹಕ್ಕು ದಾರನೇ ಆದ, ಆದ್ದರಿಂದ ಅವನು ಈಗ

ಗಳ ಗುಂಪಿನಿಂದ ದೂರವಾದ. ನನ್ನ ಪಟ್ಟಿಯಲ್ಲಿ ಅವನ ಹೆ

ಹೊಡೆದುಹಾಕಬೇಕಾಗಿದೆ. ಅದರೂ ಇನ್ನೊಂದು ಬಾರಿ ಅ


೮ ಅದೃಶ್ಯನಾದ ಅಪರಾಧಿ

ಹೋಗಿ ನಿಜತ್ವವನ್ನು ಖಾತರಿ ಮಾಡಿಕೊಂಡರೆ ಸಾಕಾಗಿದೆ. ಈಗ ಭಾರಿ

ಪೆಟ್ಟು ತಿಂದು ಹಳ್ಳಕ್ಕೆ ಬಿದ್ದವನೆಂದರೆ ಆ ರಮೇಶನೇ ! ಅವನ

ವರೆಗೆ ಮಾಡಿದ ಪ್ರಯತ್ನ ಗಳೆಲ್ಲವೂ ಮಣ್ಣು ಪಾಲೇ ! ಆದರೆ ಅ

ಈಗ ನಾವು ಪರೀಕ್ಷಿಸಿದರೆ ನಿಜವಾದ ಅಪರಾಧಿ ಯಾರು ಎಂಬುದು

ವಾಗುವುದು.

- ಹೀಗೆಂದುಕೊಂಡು ಬೀದಿಯ ಬಾಗಿಲವರೆಗೆ ಒಂದೆರಡು ಹೆಜ್

ಇಡುವುದರೊಳಗಾಗಿ ಅವನ ತಲೆಯ ಮೇಲೆ ಎರಡು ಮೂರು ಬಲ

ಏಟುಗಳು ಬಿದ್ದವು. ಅವನಿಗೆ ಅಷ್ಟು ಮಾತ್ರ ಗೊತ್ತು .

ಮುಂದೇನಾಯಿತೆಂಬುದು ಅವನಿಗೆ ಅರಿವಾಗಲಿಲ್ಲ.


ಹದಿನೇಳನೆಯ ಪರಿಚ್ಛೇದ

ಮೃತ್ಯುವಿನ ದವಡೆಯಲ್ಲಿ

ಹರೀಶಚಂದ್ರನಾದರೋ ಏನು ಮಾಡುವುದಕ್ಕೂ ತೋಚದೆ ತನ್ನನ್

ಕೆಡವಿದ್ದ ಕತ್ತಲೆಯ ಕೋಣೆಯಲ್ಲಿ ಕೈಕಾಲುಗಳು ಸ್ವಾಧೀನವಿಲ್ಲದ

ದ್ದನು. ಅವನ ಮನಸ್ಸಿನಲ್ಲಿ ಇಂದು ತನ್ನ ಪರಿಣಾಮವೇ ಪೂರ್ತಿಯ

ತೆಂದು ತೀರ್ಮಾನಿಸಿದನು. ಆದರೂ ಧೈರ್ಯಗೆಡದೆ ಮಲಗಿದ್ದ ಹಾ

ತನ್ನ ಕಣ್ಣನ್ನು ಒಂದು ಬಾರಿ ಸುತ್ತಲೂ ಕಳುಹಿಸಿದನು. ಏನೂ

“ ಲಿಲ್ಲ . ಕೈಕಾಲುಗಳ ಬಂಧನಗಳನ್ನು ಬಿಡಿಸಿಕೊಳ್ಳಲು ಪ್ರಯತ್

ರಲ್ಲಿದ್ದನು. ಆದರೆ ಅಷ್ಟರಲ್ಲಿ ಮೇಲಿನ ಬಾಗಿಲು ತೆರೆಯಲ್ಪಟ

ಹಗ್ಗದಿಂದ ಬಂಧಿಸಿದ ಮತ್ತೊಂದು ವ್ಯಕ್ತಿಯನ್ನು ಕೆಳಗೆ ಹಾಕ

ಹಾಕಿದವರು ಯಾರೆಂದು ನೋಡುವಷ್ಟರಲ್ಲಿಯೇ ಅವರು ಬಾಗ

ಭದ್ರ ಪಡಿಸಿಕೊಂಡು ಹೊರಟೇಹೋದರು. ಪುನಹ ಕತ್ತಲೆಯ ಮನ

ಯಾಯಿತು. ಮೇಲೆ ಬಾಗಿಲಿದ್ದುದನ್ನು ನೋಡಿ ಅದೊಂದು ನೆಲಮ

ಯೆಂದು ನಿರ್ಧರಿಸಿದನು. ಅಷ್ಟರಲ್ಲಿಯೇ ಅವನಿಗೆ ಮತ್ತೊಂ

ಹಲವು ಅವನ ಮನಸ್ಸನ್ನು ಬಾಧಿಸತೊಡಗಿತು. ಅಷ್ಟರಲ್ಲಿ ತನ್ನ

ಇರುವ ಕೆಳಗೆ ಬಿದ್ದ ಆ ವ್ಯಕ್ತಿಯು ಯಾರಿರಬಹುದು ? ಎಂದು ಮನ

ನಲ್ಲಿಯೇ ಆಲೋಚಿಸುತ್ತಾ ಮಲಗಿದ್ದ ಹಾಗೆಯೇ ತೆವಳಿಕೊಂ

ವ್ಯಕ್ತಿಯ ಹತ್ತಿರಕ್ಕೆ ಬಂದನು. ಕತ್ತಲಿನಲ್ಲಿ ಧ್ವನಿಯಿಂದ

ಬೇಕೇ ಹೊರತು ಅವನಾರೆಂಬುದನ್ನು ನೋಡಿ ಗುರ್ತಿಸಲು ಆ ಕ

ಯಲ್ಲಿ ಸಾಧ್ಯವಿಲ್ಲ.

ಹರೀಶನು “ ತಾವು ಯಾರು ? ” ಎಂದು ಕುಗ್ಗಿದ ಕಂಠದಿಂದ

ಕೇಳಿದನು. ಉತ್ತರ ಬರಲಿಲ್ಲ. ಮೂರು ನಾಲ್ಕು ಬಾರಿ ಪ್


೧೦೦ ಅದೃಶ್ಯನಾದ ಅಪರಾಧಿ

ಉತ್ತರ ಬಾರದಿರುವುದನ್ನು ನೋಡಿ ಅವನಿಗೆ ಪರಮಾಶ್ಚರ

ಗಾಬರಿಯೂ ಉಂಟಾಯಿತು. ಬಹುಶಹ ವ್ಯಕ್ತಿಯು ಸತ್ತ

ಬೇಕು. ಇಲ್ಲದಿದ್ದರೆ ಬಲವಾದ ಪೆಟ್ಟು ತಿಂದು ಜ್ಞಾನಶೂನ

ಬೇಕು ಎಂದುಕೊಂಡು ಬಲ್ಲವನಿಗೆ ಹಲ್ಲೆ ಆಯುಧವೆಂಬಂತೆ

ತನ್ನ ಹಲ್ಲುಗಳನ್ನೇ ಸಹಾಯಕ್ಕೆ ತೆಗೆದುಕೊಂಡು ಬಹ

ಹಲ್ಲುಗಳಿಂದ ತನ್ನ ಕಟ್ಟುಗಳನ್ನು ಬಿಚ್ಚಿ ಕೊಂಡನು . ಕಿಸ

( Battery ) ಇದ್ದುದು ನೆನಪಿಗೆ ಬಂದು ಅದನ್ನು ತೆಗೆದು ಗುಂಡ

ಅಮುಕಲು ದೀಪವು ಹತ್ತಿಕೊಂಡಿತು. ಅದರ ಬೆಳಕನ್ನು

ವ್ಯಕ್ತಿಯ ಮುಖಕ್ಕೆ ಹಿಡಿದು ನೋಡಿದನು. ಅವನಿಗೆ ಇದ್ದ ಧೈರ

ಅಳಿಸಿಹೋಗಿ ಕೈ ಕಾಲುಗಳು ತರತರನೆ ನಡುಗಲಾರಂಭಿಸಿದವು.

ಕಾರಣವೇನು? ಆ ಮಹಾ ವ್ಯಕ್ತಿಯು ಪತ್ತೇದಾರ ಭೀಮೇಂದ

ವೆಂದು ತಿಳಿಯಿತು.

ಅವನು ಈ ರೀತಿಯಾಗಿ ಇಲ್ಲಿ ಏಟು ತಿಂದುಬರಲು ಕಾರಣವ

ಎಂದು ಆಲೋಚಿಸಿದನು. ಪ್ರಕರಣವು ಪಾಠಕರಿಗೆ ಚೆನ್ನಾಗಿ ಗೊತ

ಹರೀಶನು ತನ್ನ ಗುರುವಿಗೂ ಈ ಸೆರೆಮನೆಯುಂಟಾಯಿತಲ್ಲಾ !

ನಾವು ತಪ್ಪಿಸಿಕೊಂಡು ಹೋಗುವ ಬಗೆ ಹೇಗೆ ಎಂಬ ಭಯ ಬಂತ

ಮೊದಲು ಅವನ ಬಂಧನಗಳನ್ನು ಬಿಡಿಸಿದನು. ತನ್ನ ಟೋಪಿ

ಗಾಳಿ ಹಾಕಲಾರಂಭಿಸಿದನು. ಕಾಲು ಘ೦ಟೆಯ ಮೇಲೆ ಭೀಮೇ

ಅಂಗಾಂಗಗಳು ಸ್ವಲ್ಪ ಚಲಿಸಲಾರಂಭಿಸಿದವು. ತನ್ನಲ್ಲಿದ್ದ ಒಂದು ಔಷ

ಗುಳಿಗೆಯನ್ನು ಅವನ ಬಾಯಿಗೆ ಹಾಕಿದನು.

ಅವನ ಬಳಿಯಲ್ಲಿದ್ದ ಮಾತ್ರೆಗಳಿಗೆ “ ಸಂಜೀವಿನಿ ” ಎಂದು ಹೆ

ಭೀಮೇಂದ್ರ ಬಾಬುವು ಅದನ್ನು ಪ್ರಸಿದ್ದ ವೈದ್ಯರಿಂದಲೇ ತಯ

ಸಿದ್ದನು. ಅದರ ಗುಣಗಳು ಯಾವುವೆಂದರೆ ಆಯಾಸ, ದಾಹ

ಸ್ಮತಿ ತಪ್ಪಿದ್ದರೆ ವಾಪಸು ಬರುವುದು , ಹಸಿವಿನ ಬಾಧೆಯನ್ನು ಕಡ

ಮಾಡುವುದು ಇತ್ಯಾದಿಗಳು . ಹೊರಗೆ ಹೊರಡುವಾಗ ಇಬ್ಬರೂ ಅದನ್ನ

ಸಂಗಡ ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ.


ಅದೃಶ್ಯನಾದ ಅಪರಾಧಿ

ಪ್ರಕೃತಸಂದರ್ಭದಲ್ಲಿ ಆ ಮಾತ್ರೆಯು ಸ್ವಲ್ಪ ಕೆಲಸ

ಭೀಮೇಂದ್ರನು ಕಣ್ಣು ಬಿಡುವಂತೆ ಮಾಡಿತು. ಅವನು ಏ

ಸಿದನು. ಆದರೆ ತಲೆಗೆ ಬಿದ್ದ ಏಟಿನ ಬಾಧೆಯಿಂದ ಸ್ವಲ್ಪ ಕಷ್ಟವಾಯಿ

ಸ್ಕೃತಿಯು ಕ್ರಮೇಣ ಸ್ವಾಧೀನಕ್ಕೆ ಬಂತು . ಸುತ್ತಲೂ ನೋಡಿ " ಏ

ನನಗೆ ಕನಸು ಬೀಳುತ್ತಿದೆಯೋ ? ” ಎಂದುಕೊಂಡನು.

ಹರೀಶ ಇಲ್ಲ. ತಾವು ಎಚ್ಚರವಾಗಿಯೇ ಇರೋಣವಾಗಿದೆ.

ಭೀಮೇ೦ದ್ರ - ಯಾರು ಹರೀಶ ?

ಹರೀಶ - ಹೌದು ಗುರುದೇವ! ..

ಭೀಮೇ೦ದ್ರ - ನಾನು ಲೋಕಸೂತ್ರಧಾರಿಬಾಬುವಿನ ಬ್ಯಾ೦

ನಲ್ಲಿದ್ದೆನಲ್ಲವೇ ?

ಹರೀಶ - ನನಗೆ ಗೊತ್ತಿಲ್ಲ.

ಭೀಮೇ೦ದ್ರ - ನಾನು ಇಲ್ಲಿಗೆ ಹೇಗೆ ಬಂದೆ ? |

ಹರೀಶ -- ತಮ್ಮನ್ನು ಈ ಕಗ್ಗತ್ತಲೆಯ ಮಾಳಿಗೆಗೆ ಕೈಕಾಲು

ಮೇಲಿನ ಬಾಗಿಲನ್ನು ತೆರೆದು ಕೆಳಗೆ ಎತ್ತಿ ಹಾಕಿದರು . ಅದಕ್ಕೆ ಮೊದ

ಏನು ನಡೆಯಿತೋ ನನಗೆ ತಿಳಿಯದು.

ಭೀಮೇ೦ದ್ರ - ತಾಳುತಾಳು. ನೆನಪಿಗೆ ಬರುತ್ತಿದೆ ಹೌದು, ಹೌದು,

ನಾನು ನಿಧಿಯಲ್ಲಿದ್ದುದು ನಿಜ . ನಾನು ಹೊರಗೆ ಹೊರಡುವುದರಲ್ಲಿದ್ದೆ ,

ಅಷ್ಟರಲ್ಲಿಯೇ ತಲೆಯ ಮೇಲೆ ನನಗೆ ಬಲವಾದ ಪೆಟ್ಟು ಬಿತ್ತು

ಮಾತ್ರ ನನಗೆ ಗೊತ್ತು . ಮಗು, ನೀನು ಇಲ್ಲಿಗೆ ಬಂದ ಬಗೆ ?

ಹರೀಶ - ಇದೇ ಬಗೆ ? ಆದರೆ ಸ್ಥಳ ಮಾತ್ರ ಬೇರೆ.

ಭೀಮೇಂದ್ರ - ಎಲ್ಲಿ ?

ಹರೀಶ - ರಮೇಶನ ಪ್ರಾಂತದಲ್ಲಿ . ಅಲ್ಲಿ ಕಳಿ೦ಗನಾಥ, ರಮೇಶ

ಬಾಬುಗಳ ಸಮಾಗಮವಾಯಿತು,
೧೦೨
ಅದೃಶ್ಯನಾದ ಅಪರಾಧಿ

ಭೀಮೇಂದ್ರ ಯಾವಾಗ ?

ಹರೀಶ - ನಾನು ತಮ್ಮನ್ನು ಬಿಟ್ಟ ಮೇಲೆ, ನೇರವಾಗಿ

ಹೋದೆ. ಜಗನ್ನಾಥನು ತನ್ನ ಸ್ಥಾನದಲ್ಲಿರಲಿಲ್ಲ.

ಭೀಮೇ೦ದ್ರ - ಅವನಿಗೂ ಯಾವುದಾದರೂ ಅಪಾಯ ಸಂಭವ

ರುವುದೋ ಏನೋ ?

ಹರೀಶ ಇಲ್ಲ. ಅವನು ಬಹಳ ಹುಷಾರಿನ ಮನುಷ್ಯನಾಗಿ

ವನು. ಕೇವಲ ತನ್ನ ಕೆಲಸ ಮಾತ್ರವಲ್ಲದೆ ಪತ್ತೇದಾರಿಯ ಕೆಲಸವನ್ನೂ

ಮಾಡುತ್ತಾ ನನಗೆ ಸಹಾಯಕನಾಗಿರುವನು . ನನಗೆ ಅವನಿಂ

ವಿಷಯಗಳನೇಕ ಗೊತ್ತಾದವು.

ಭೀಮೇ೦ದ್ರ - ಸಂತೋಷ, ಒಳ್ಳೆಯ ಮನುಷ್ಯನು ಸಿಕ್ಕಿದಹಾಗ

ಯಿತು. ಅವನೊಡನೆ ಹುಸೇನನೂ ಶ್ರಮಿಸುತ್ತಿರುವನು. ಏನು

ಸಮಾಚಾರ ?

ಹರೀಶ - ಅವನು ರ ಮೇ ಶ ಬಾ ಬು ವಿನ ಪ್ರತಿಹೆಜ್ಜೆಯನ್ನೂ

ಉಸಿರನ್ನೂ ಬಿಡದೆ ಹಿಂಬಾಲಿಸುತ್ತಿರುವನು . ರಮೇಶನು ಹ

ವನ್ನು ಬಿಡುವುದರಲ್ಲಿರುವಂತೆ ತೋರುವುದು .

ಭೀಮೇ೦ದ್ರ - ಏನೆಂದೆ ?

ಹರೀಶ - ರಮೇಶನು ಹಿಂದೂಸ್ಥಾನವನ್ನೆ ಬಿಡುವನೋ ಅ

ಈಗಿರುವ ಸ್ಥಳವನ್ನು ಬದಲಾಯಿಸುವನೋ ಅದಿನ್ನೂ ಖಚ

ಗೊತ್ತಿಲ್ಲ. ಜಗನ್ನಾಥನು ಇಲ್ಲಿಯವರೆಗೂ ನನಗೆ ಸಿಕ್ಕಿಲ್ಲ.

ಭೀಮೇಂದ್ರ - ಈ ವಿಷಯ ನಿನಗೆ ಹೇಗೆ ತಿಳಿಯತು ?

ಹರೀಶ - ಅವನ ಸ್ಥಾನದಲ್ಲಿಟ್ಟಿರುವ ಬೇರೊಬ್ಬ ಕಾನಿಷ್ಟೇಬಲ

ತಿಳಿಸಿದನು .
೧೦೩
ಅದೃಶ್ಯನಾದ ಅಪರಾಧಿ

ಭೀಮೇ೦ದ್ರ -ರಮೇಶ ಕಳಿ೦ಗನಾಥರ ಸಮಾಗಮದಿಂದ ಏನನ

ದರೂ ಸಂಗ್ರಹಿಸಿದೆಯಾ ?

1) ಹರೀಶ ಕಳಿ೦ಗನಾಥನು ರಮೇಶಬಾಬುವಿನ ರ ಹ ಸ್ಯ ನ ನ್ನು

ಸಂಪೂರ್ಣವಾಗಿ ಭೇದಿಸಿರುವಂತೆ ಅವರಿಬ್ಬರ ಉಜ್ವಲ ಸಂಭ

ಗೊತ್ತಾಯಿತು. ಕಳಿಂಗನಾಥನ ಕೈಗೆ ರಮೇಶಬಾಬುವಿನ ಜುಟ್

ದಂತೆ ಕಾಣುತ್ತದೆ. ಪುನಹ ಬರುವೆನೆಂದು ಕಳಿಂಗನು ಹೇಳ

ರಮೇಶನು ತನ್ನ ಗಂಟುಮೂಟೆಗಳನ್ನು ಕಟ್ಟು ತಿರಬಹುದು.

ಭೀಮೇ೦ದ್ರ - ಅಷ್ಟೇ ಅಲ್ಲ, ಅವನಿಗೆ ಮಂಗಳಕುಮಾರಿಯ ಕೊಲೆ,

ನ್ಯಾಯಾಸ್ಥಾನದ ವಿಚಾರಣೆ , ಅವನ ವಿಷಯದಲ್ಲಿ ನಮ್ಮ ಪ್ರವೇಶ ಇವೆ

ಲ್ಲವೂ ಅವನ ಮೆದುಳಿನ ಮೇಲೆ ಪೂರಾ ಪರಿಣಾಮವನ್ನುಂಟುಮಾ

ಬೇಕು. ಆಮೇಲೆ?

* ಹರೀಶ - ನಿಜ. ಆಮೇಲೆ ನಾನು ಕುಳಿತಿದ್ದುದು ಅವರಿಗೆ ಹ

ತಿಳಿದು ರಮೇಶನ ಪಿಸ್ತೂಲು ಹಾರಿತು. ಅದೃಷ್ಟವಶಾತ್

ಟೋಪಿಯನ್ನು ರಂಧ್ರ ಮಾಡಿಕೊಂಡು ಹೋಯಿತು. ಪುನ

ಧುಮುಕಿದಾಗ ಅವರ ಕೈಗೆ ಸಿಕ್ಕಿ ಬಿದ್ದು ಆಮೇಲೆ ನಾನು ಕ

ಇಲ್ಲಿಯೇ .

ಭೀಮೇ೦ದ್ರ - ಸರಿ . ಗುರುಶಿಷ್ಯರಿಬ್ಬರಿಗೂ ಒಂದೇ ಪಾಠ. ಒಂದೇ

ಪರಿಣಾಮ . ಇನ್ನು ನಾವು ಇಲ್ಲಿಂದ ಪಾರಾಗುವುದರ ಆ

ಹೇಗೆ?

ಹರೀಶನು ಪುನಹ ತನ್ನ ಕೈದೀಪವನ್ನು ಹತ್ತಿಸಿ ನೋಡಿದನು.

ಮೇಲ್ಲಾವಣಿಯು ಬಹಳ ಎತ್ತರದಲ್ಲಿತ್ತು . ಮೆಲ್ಲನೆದ್ದು ನ

ನೋಡಿದನು, ಗೋಡೆಯು ಗಾರೆಯದಾಗಿ ಹತ್ತಲು ಅವಕಾಶವ

ನಾಗಿತ್ತು . ಮೂಲೆಯಲ್ಲೊಂದು ಚಿಕ್ಕ ಬಾಗಿಲು ಇತ್ತ

ದ್ದಾಗಿತ್ತು . ಅದನ್ನು ಹೇಗೆ ತೆಗೆಯಬೇಕೆಂಬುದೂ ಗೊತ್ತ


ಅದೃಶ್ಯನಾದ ಅಪರಾಧಿ

ಆದರೆ ವಿಚಿತ್ರ ಪ್ರಸಂಗವೊಂದು ಅಲ್ಲಿ ನಡೆಯಿತು. ಇವರ ಪ್ರ

ವಿಲ್ಲದೆಯೇ ಆ ಬಾಗಿಲು ಹಿಂದಕ್ಕೆ ತೆರೆದುಕೊಂಡಿತು . ಉತ್

ಹೃದಯನಾಗಿ ಹರೀಶನು ಅದೊಂದು ಬಾಗಿಲು ತಮಗೆ ಹೊರಗೆಹೋಗ

ದೊರಕಿತೆಂದು ಅದರ ಸಮೀಪಕ್ಕೆ ಬಂದು ಒಳಗೆ ಕೈ ಹಾಕಿ ನೋಡಿದನ

ಇವನ ಕೈಗೆ ಸರಪಣಿಯೊಂದು ಸಿಕ್ಕಿತು. ಬಹುಶಹ ಅದೇ ಬಾಗಿಲ

ತೆಗೆಯುವ ಸಹಕಾರಿಯಿರಬೇಕೆಂದು ಆಲೋಚಿಸಿದನು . ಆಲೋಚಿಸುತ್ತಿ

ಹಾಗೆಯೇ ಒಳಗಿನಿಂದ ಬಳಬಳನೆ ನೀರು ಬಂತು. ಸ್ವಲ್ಪ ಸ್ವಲ್ಪವ

ಬರುತ್ತಿದುದು ನಿಲ್ಲದೆ ಪ್ರವಾಹರೂಪವಾಗಿ ಬರಲಾರಂಭಿಸಿತು. ಹರೀ

ನಿಗೆ ಆಶ್ಚರ್ಯವಾಯಿತು.

ಇವರಿದ್ದ ಕೊಟಡಿಯೆಲ್ಲವೂ ನೀರಿನಮಯವಾಯಿತು.

ನಿಲ್ಲಲೇ ಇಲ್ಲ. ಮೊದಲು ಅವರ ಕಾಲು ಹಿಮ್ಮಡಿಯು ನೆನೆಯಿತು

ಮೊಳಕಾಲಿನವರೆಗೂ ಬಂತು. ಬಟ್ಟೆಗಳನ್ನು ಎತ್ತಿ ಮೇಲೆ ಕಟ್ಟಿ ದ

ಕಗ್ಗ ತಲೆಯಲ್ಲಿ ಅವರಿಗೆ ಏನು ಮಾಡುವುದಕ್ಕೂ ತೋಚದೆ ಭೀಮೇ೦

ಬಾಬುವೂ ಹರೀಶನೂ ಗಾಬರಿಯಾದರು. “ ನಾವು ಬೋನಿನಲ್ಲಿ ಸಿಕ್ಕಿ ಬಿದ್

ಮೂಷಿಕಗಳ೦ತೆ ನೀರಿನಲ್ಲಿ ಮುಳುಗಿ ಸಾಯಬೇಕಾಗಿ ಬಂತು ”

ಹರೀಶನು ಹೇಳಿದನು. ಭೀಮೇ೦ದ್ರನು “ಧೈರ್ಯಗೆಡಬೇಡ, ಪ್ರಾಣ

ಕೊನೆಯ ಅಣುವಿರುವವರೆಗೂ ಆಲೋಚಿಸುತ್ತಿರಬೇಕು. ನಮ್ಮ ಹಣ

ಬರಹವನ್ನು ಬಲ್ಲವರಾರು ? ಇದಕ್ಕಿಂತಲೂ ಹೆಚ್ಚಾದ ವಿಪತ್


ಪಾರಾಗಿಲ್ಲವೇ ? ” ಎಂದನು.

ಹಾಗೆನ್ನು ತ್ತಿದ್ದ ಹಾಗೆಯೇ ನೀರು ಎದೆಯ ಮಟ್ಟಕ್ಕೆ ಬಂ

ಇಬ್ಬರೂ ಈಜುವುದರಲ್ಲಿ ಪ್ರವೀಣರು. ಧೈರ್ಯ ಮಾಡಿ

ಆರಂಭಿಸಿದರು. ನೀರು ಇಬ್ಬರನ್ನೂ ಮೇಲಕ್ಕೆ ತರಲಾರಂಭಿಸಿತು

ಮೇಲಿನ ಚಾವಣಿಯು ನಿಲುಕುವಷ್ಟು ಹತ್ತಿರಕ್ಕೆ ಬಂತು. ಹರ

ಕೈದೀಪವನ್ನು ಹಚ್ಚಿದನು. ಅಷ್ಟು ಸಣ್ಣ ದೀಪದಿಂದ ಹೆಚ್ಚು

ವನ್ನು ನಿರೀಕ್ಷಿಸಲು ಸಾಧ್ಯವಿಲ್ಲದೇ ಹೋಯಿತು. ಚಾವಣಿಯು ಹೆಂಚ

ದಾಗಲಿ ಅಥವಾ ತಾರಸಿಯದಾಗಲಿ ಆಗಠಲಿಲ್ಲವೆಂದು ಗೊತ್ತಾಯ


೧೦೫
ಅದೃಶ್ಯನಾದ ಅಪರಾಧಿ

ಬರೀ ಹಲಗೆಗಳ ತುಂಡು ಪಟ್ಟಿಗಳನ್ನು ಜೋಡಿಸಿ ಮೇಲೆ ಹೊಡೆದಿದ್ದಿ

ಅವರು ಕೊನೆಗೆ ಅದು ಕಿರುಮನೆಯಾಗಲಿ, ನೆಲಮಾಳಿಗೆಯಾ

ವೆಂದೂ , ಬೌಗುಪ್ರದೇಶದಲ್ಲಿ ಆಗಿನ ಕಾಲದಲ್ಲಿ ಸಮುದ್ರ ತೀರಗಳಲ

ವಾಸಕ್ಕಾಗಿ ಕಟ್ಟಿ ತಾತ್ಕಾಲಿಕವಾಗಿ ಉಪಯೋಗಿಸಿಕೊಳ್ಳುತ್ತಿದ್ದ

ಎಂಬ ತುಂಡು ದಿಮ್ಮಿಗಳ ಚಿಕ್ಕ ಮನೆಯೆಂದೂ , ತಮ್ಮನ್ನು ಮ

ಲೋಸುಗವೇ ಅದನ್ನು ಉಪಯೋಗಿಸಿರಬೇಕೆಂದೂ ಗೊತ್ತಾಯ


ಹದಿನೆಂಟನೆಯ ಪರಿಚ್ಛೇದ

ಮೃತ್ಯುವಿನಿಂದ ಬಿಡುಗಡೆ

ಪತ್ತೇದಾರರಿಬ್ಬರೂ ನಿರಾಶರಾದರು. ಅಷ್ಟು ಹೊತ್ತಿಗೆ ಮೇ

ಓಡಾಡುತ್ತಿದ್ದ ಹಾಗೆ ಪಾದರಕ್ಷೆಯ ಶಬ್ದ ಕೇಳಿಸಿತು. ಇಬ್ಬರಿ

ನಿರಾಸೆಯಲ್ಲಿ ಆಸೆಯುಂಟಾಯಿತು. ಅವರು ಶತ್ರುಗಳೋ

ಪುನಹ ಆ ಆಸೆಯು ನಿರಾಸೆಯಾಯಿತು. ಮೇಲಿನ ಮುಚ

ಯಾರೋ ತೆರೆದರು. ಮೆಲ್ಲನೆ “ ಪತ್ತೇದಾರರೇ ! ಹಗ್ಗವನ್ನು

ಹಿಡಿದುಕೊಳ್ಳಿ” ಎಂದು ಧ್ವನಿಯಾಯಿತು.

ಆ ಧ್ವನಿಯನ್ನು ಕೇಳಿ ಇಬ್ಬರಿಗೂ ಹೋದ ಜೀವ ಬಂದಂ

ಯಿತು. ಹಿಡಿಸಲಾರದಷ್ಟು ಸಂತೋಷವಾಯಿತು. ಮೊದಲು ಹರ

ಭೀಮೇ೦ದ್ರ ಬಾಬುವು ಹಿಡಿದುಕೊಳ್ಳುವಂತೆ ಹೇಳಿದನು. ಕೂಡ

ಮೇಲಿನಿಂದ ಕೂಗಿ ಆಪತ್ಕಾಲದ ಮಿತ್ರರು ಮೇಲಕ್ಕೆಳೆದುಕೊಂ

ಅನಂತರ ಭೀಮೇಂದ್ರ ಬಾಬುವೂ ಮೇಲಕ್ಕೆ ಹೋದನು. ಮು

ಇಬ್ಬರು ಮುಸುಕಿನ ವ್ಯಕ್ತಿಗಳು ಮಾತನಾಡದೆ ಸನ್ನೆ ಮಾಡಿ ಇವ

ಕರೆದುಕೊಂಡು ದೋಣಿಯಲ್ಲಿ ಹತ್ತಿಸಿ ದಡಕ್ಕೆ ಕರೆದುಕೊಂಡ

ಸೇರಿಸಿದರು .

ಆದರೆ ಭೀಮೇಂದ್ರನಿಗೆ ತಮ್ಮನ್ನು ಇಂಥಾ ಶತ್ರು

ದಲ್ಲಿಯೂ ಕೂಡ ರಕ್ಷಿಸುವವರು ಇದ್ದಾರೆಯೇ ? ಅವರು ಯಾ

ಬಹುದು ? ಎಂದು ಆಶ್ಚರ್ಯಪಡುತ್ತಿದ್ದನು. ಆದರೆ ಅವರನ್ನು

ಆ ಪದ್ಬಾಂಧವರೇ ! ತಾವು ಯಾರು ? ” ಎಂದು ಮೆಲ್ಲನೆ ಹರ

ದನು . ಅವರಿಬ್ಬರೂ ಮುಖದ ಮುಸುಕನ್ನು ತೆರೆದು “ ನಾವು ತಮ

ಸೇವಕರಾದ ಜಗನ್ನಾಥ- ಯೋಧಸಿಂಗರು ಇಲ್ಲಿ ಮಾತನಾಡಲೂ ಸ


ಅದೃಶ್ಯನಾದ ಆಪರಾಧಿ . ೧೦೭

ಅವಕಾಶವಿಲ್ಲ. ನಡೆಯಿರಿ ಹೋಗೋಣ ಎಂದು ಅವರನ್ನು ಅಲ್ಲಿಯ

ಸಿದ್ದವಾಗಿದ್ದ ವಿದ್ಯುದ್ದಾನದಲ್ಲಿ ಕುಳ್ಳಿರಿಸಿಕೊಂಡು ಹೊರಟು ಯಾಮಿಕ

ಠಾಣೆಗೆ ಬಂದರು. ಅಲ್ಲಿ ಇನ್‌ಸ್ಪೆಕ್ಟರನು ಇವರನ್ನೇ ನಿರೀಕ್ಷಿಸುತ್ತಾ

ಕುಳಿತಿದ್ದನು. ಅವರಿಬ್ಬರನ್ನು ನೋಡಿದೊಡನೆ ಅವನಿಗೆ ಅಪರಿಮಿತ

ಸಂತೋಷವಾಯಿತು.

ತಾನು ರಮೇಶಬಾಬುವಿನ ರಹಸ್ಯಗಳನ್ನು ತಿಳಿದಿದ್ದೂ , ಅವ

ಊರಿಗೆ ಹೊರಡಲು ಅನುವಾಗಿ ಕುಳಿತಿರುವುದೂ , ಹುಸೇನನು

ಬಳಿ ಕಾದಿರುವುದನ್ನೂ ಮುಂತಾದುವನ್ನು ಜಗನ್ಮಾ ಥನು ತಿಳಿಸಿದ

ಅನಂತರ ತಾನು ಬರುತ್ತಿರುವಾಗ್ಗೆ ಎರಡು ಮೂಟೆಗಳನ

ಕೊಂಡು ವಾಲಿ ಮತ್ತು ಅವನ ಚರರು ಸಮುದ್ರದ ಕಡೆಗೆ ಹ

ತಿದ್ದುದನ್ನೂ ದೂರದಲ್ಲಿ ಮೂಟೆಯನ್ನು ಬಿಚ್ಚಿ ದಾಗ, ಒಂದರಲ್ಲಿ ಆ

ಗಳೂ , ಮತ್ತೊಂದರಲ್ಲಿ ಭೀಮೇಂದ್ರ ಬಾಬುವಿನ ದೇಹವೂ ಇದ

ಆದನ್ನು “ ನೌ ” ಬೋನಿನಲ್ಲಿ ಕೆಡವಿದ – ತಾನು ಯಾಮಿಕರ ಸಹಾ

ದೊಡನೆ ಅಲ್ಲಿಗೆ ಬಂದಿದ್ದೂ - ಬಿಡಿಸಿದ್ದೂ - ಎಲ್ಲವನ್ನೂ ವಿವರಿಸಿದನು.

ಅದನ್ನು ಕೇಳಿ ಪತ್ತೇದಾರರಿಬ್ಬರಿಗೂ ಅತ್ಯಾನಂದ ಉಂಟಾಯ

ಮುಂದಿನ ವಿಷಯಗಳನ್ನೂ , ಚೋರಗ್ರಹಣಕ್ಕೆ ತಕ್ಕ ಆಲೋಚನೆಗಳನ್ನೂ


ಚರ್ಚಿಸಲಾರಂಭಿಸಿದರು .

ರಾಜಾ ರಮೇಶಬಾಬುವು ಈದಿನ ಅತಿ ತುರ್ತುಕೆಲಸದಲ್ಲಿ ನಿರತನಾಗ

ರುವನು. ಅವನ ಚೌಕೀದಾರರು ಅತ್ಯಂತವಾಗಿ ತಮ್ಮ ಬುದ್

ವೆಚ್ಚ ಮಾಡಿ ರಹಸ್ಯವಾಗಿಯೇ ಅವನ ಸಾಮಾನುಗಳೆಲ್ಲವನ್ನೂ ಒಂ

ಹಿಂದೊಂದು ಸಾಗಿಸಲು ಯತ್ನಿಸುತ್ತಿರುವರು. ಆದರೆ ಮಾನವನ

ಚನೆಯೇ ಒಂದಾದರೆ ದೈವಾಲೋಚನೆಯೇ ಬೇರೆಯಾಗಿರುವುದಲ್ಲವೇ

ನಾವು ಒಬ್ಬರಿಗೆ ವಂಚಿಸಿ ಬದುಕಲೆತ್ನಿಸಿದರೆ ಅದು ಹೇಗೆ ಸಾಧ್ಯ ? ನ

ಇಂದಿಲ್ಲ ನಾಳೆಯಾದರೂ ಬೇರೊಬ್ಬರಿಂದ ವಂಚಿತರಾಗಿಬಿಡುವೆವು.


೧೦೮
ಅದೃಶ್ಯನಾದ ಅಪರಾಧಿ .

ರಮೇಶನು ವರ್ತಮಾನ ಪತ್ರಿಕೆಯನ್ನು ಓದುತ್ತಿದ್ದ

ಭೀಮೇಂದ್ರ ಬಾಬುವೂ , ಹರೀಶಚಂದ್ರನೂ ಒಳಗೆ ಪ್ರವೇಶಿ

ಅವರ ಮುಖವನ್ನು ನೋಡಿ ರಮೇಶನಿಗೆ ಆಶ್ಚರ್ಯವುಂಟಾಗಿ

ಬೆವರಿತು. ಅದನ್ನು ನೋಡಿಭೀಮೇಂದ್ರನು “ ಬಾಬುಗಳಿಗೆ

ನೋಡಿ ಬಹಳ ಆಶ್ಚರ್ಯವಲ್ಲವೇ ? ” ಎಂದನು.

ರಮೇಶ ಆಶ್ಚರ್ಯವೇಕೆ ? ಇದೇ ಮೊದಲನೆಯ ಬಾರಿ ತಾ

ಇಲ್ಲಿಗೆ ಬಂದಿದ್ದು .

ಭೀಮೇ೦ದ್ರ - ಇರಬಹುದು. ಆದರೆ ತಾವು ಹೂಡಿದ್ದ ಬಲೆಯು

ಅತಿ ಭದ್ರವಾಗಿದ್ದರೂ ಬಿಡಿಸಿಕೊಂಡು ಬಂದಿದ್ದು ಪರಮಾಶ್ಚ

ಉಂಟುಮಾಡಿರಬೇಕು.

ರಮೇಶ ತಂತ್ರವೇ ? ನನಗೆ ತಿಳಿಯದು. ಈಗ ತಾವು ಬಂದ

ಸಮಾಚಾರ ? ಕಳ್ಳನು ಪತ್ತೆಯಾದನೋ ?

ಭೀಮೇಂದ್ರ - ಓಹೋ ! ಬಹಳ ಹೆಣಗಾಡಿಸಿದ.

ರಮೇಶ ಠಾಣೆಯಲ್ಲಿಟ್ಟಿರುವಿರಾ ?

ಭೀಮೇ೦ದ್ರ - ಇಲ್ಲ. ಅದೆಷ್ಟು ಹೊತ್ತಿನ ಕೆಲಸ.

ರಮೇಶ - ಸಂತೋಷ. ನನ್ನಿಂದೇನಾಗಬೇಕು ?

ಭೀಮೇ೦ದ್ರ - ತಮಗೊ೦ದು ಕಾಗದವಿದೆ.

ರಮೇಶ ಎಲ್ಲಿಂದ ?

ಭೀಮೇ೦ದ್ರ - ಠಾಣೆಯಿಂದ

ರಮೇಶ - ಸಾಕ್ಷಿಯ ಕೆಲಸಕ್ಕೋ ?

ಭೀಮೇ೦ದ್ರ - ಅಲ್ಲ. ಸಾಕ್ಷಿಯು ಬೇರೆ ಸಿಕ್ಕಿರುವನು. ಈಗ

ತಮ್ಮನ್ನು ಕರೆದುಕೊಂಡು ಹೋಗಬೇಕಾಗಿದೆ.

- ರಮೇಶ ಯಾಕೆ ?
ಅದೃಶ್ಯನಾದ ಅಪರಾಧಿ

ಭೀಮೇಂದ್ರ ಸರಕಾರದವರ ಅ ಕ್ಷಣೆ, ಅಪರಾಧಿಗಳನ್ನು

ಬೇಕಲ್ಲವೇ ?

ರಮೇಶ ಯಾರು ಅಪರಾಧಿ ?

ಭೀಮೇ೦ದ್ರ - ತಾವೇ .

ರಮೇಶ . ಯಾರು ನಾನೇ ........ ನಾನು ಅಪರಾಧಿಯೇ ?

ಭೀಮೇ೦ದ್ರ - ಏಕಾಗಬಾರದು ? ನೋಡಿ ಈ ಕಾಗದ .

ಎಂದು ಹೇಳುತ್ತಾ ಅವನ ಕೈಗೊಂದು ಕಾಗದವನ್ನು

ವಿಳಾಸವನ್ನು ಓದಿರೆಂದನು. ರಮೇಶಬಾಬುವು ವಿಳಾಸವನ್ನು

* ಪತ್ತೇದಾರರೆ ! ಈ ವಿಳಾಸವು ನನ್ನ ದಲ್ಲ, ರಾಯಧನದತ್ತರದು. ಅವರಿ

ತಲುಪಿಸಿ, ಈ ಕಾಗದವನ್ನು ಹಿಂದಕ್ಕೆ ತೆಗೆದುಕೊಳ್ಳಿ ” ಎಂದನ

ಭೀಮೇಂದ್ರ - ಇಲ್ಲ ತಮ್ಮದೇ ಈ ಕಾಗದ.

ರಮೇಶ - ನಾನಾರು ? ರಮೇಶಬಾಬು ಎಂದು ಬರೆದಿಲ್ಲ.

ಭೀಮೇ೦ದ್ರ - ನೀವುರಮೇಶಬಾಬು ಅಲ್ಲವಲ್ಲಾ !

ರಮೇಶ ಏನೆ೦ವಿರಿ ?

ಭೀಮೇ೦ದ್ರ - ರಾಜಾ ರಮೇಶಬಾಬುಗಳು ನೀವಲ್ಲ. ಖಂಡಿತ

ವಾಗಿಯೂ ಅಲ್ಲ. ನೀವು ರಾಯಧನದತ್ತ ಸಾಹೇಬರು. ದಯವಿಟ

ಈ ಕಾಗದಕ್ಕೆ ಗೌರಸ ಕೊಡಿ.

ರಮೇಶ ಭೀಮೇಂದ್ರ ಬಾಬುಗಳೇ ? ನಿಮಗೆ ಹುಚ್ಚು .

ಭೀಮೇಂದ್ರ - ನೀವು ಹಿಡಿಸಿದ್ದ ಹುಚ್ಚು ನನಗೆ ಬಿಟ್ಟುಹೋ

ಧನದತ್ತ ! ಇನ್ನೂ ನಿಜವನ್ನು ಮರೆಮಾಚಲು ಯತ್ನ ವೇ ? ಅದು


ಸಾಗದು.

ರಮೇಶ ಭೀಮೇಂದ್ರ ! ನಿನಗೆ ಬುದ್ಧಿಭ್ರಮಣೆ- ಹುಚ್ಚು ಭ್


ಅದೃಶ್ಯನಾದ ಅಪರಾಧಿ

ಭೀಮೇ೦ದ್ರ - ಧನದತ್ತ ! ಕೇಳು, ಹೇಳುವೆನು. ನೀನು ರಮ

ಬಾಬುವನ್ನು ವ್ಯಾಪಾರಕ್ಕಾಗಿ ಸೇರಿಸಿಕೊಳ್ಳಲಿಲ್ಲವೇ ? ಯು

ಇಂಡಿಯಾದೇಶದ ಪಶ್ಚಿಮದಡದಲ್ಲಿ ಒಂದು ದೊಡ್ಡ ಹಡಗು ನಿರ

ಕಾರ್ಖಾನೆಯನ್ನು ತೆರೆಯುವ ಯೋಜನೆಯ ನಕಾಶೆಯೊಂದನ

ಅಪಹರಿಸಲಿಲ್ಲವೇ ? ನೀನೂ , ಬಾಬುವೂ ಓ ರಾಮು ಜಹಜಿನಲ್ಲಿ

ಪ್ರಯಾಣಮಾಡಿ ಮಂಜುಳದ್ವೀಪದಲ್ಲಿಳಿಯಲಿಲ್ಲವೇ ?

ರಮೇಶ - ಸುಳ್ಳು - ಸುಳ್ಳು . ಬರೀ ಸುಳ್ಳು .

ಭೀಮೇ೦ದ್ರ - ಕೇಳು. ಮಂಜುಳದ್ವೀಪದಲ್ಲಿ ನಿನ್ನ ಗಡ್ಡವನ್

ಬೆಳಸಲಿಲ್ಲ. ಎರಡನೆಯ ಬಾರಿ ರಜದ ನಿಮಿತ್ತ ಧನದತ್ತನು ಸತ್ತು

ನೆಂದು ಸುದ್ದಿ ಹರಡಲಿಲ್ಲವೇ ?

ರಮೇಶ ಅವನು ಸತ್ತಿದ್ದು ನಿಜ ! ಎಷ್ಟೋ ದಿನಗಳಾಯಿತು

ಭೀಮೇ೦ದ್ರ - ಸತ್ತಿದ್ದು ದತ್ತನಲ್ಲ. ರಮೇಶಬಾಬುವು ಮಂಜು

ದ್ವೀಪದಲ್ಲಿ ಆತನನ್ನು ಕೊಂದು , ಅವನಂತೆಯೇ ನಟಿಸಿ ನೀನ

ಬಂದು ಈ ಜಾಗವನ್ನು ಸುಲಭ ಕ್ರಯಕ್ಕೆ ಪಡೆಯಲು ಯತ್ನಿ ಸಲಿಲ

ಕಳಿಂಗನು ನಿನ್ನ ನ್ನು ಮೊದಲಿನಿಂದಲೂ ಅನುಸರಿಸಿಕೊಂಡ

ಈ ಪ್ರಾಂತದ ಆಸ್ತಿಯ ಹಕ್ಕಿನವಳಾದ ಸುವರ್ಣಕುಮಾರಿಯನ್ನು

ಯಾಗಲಿಲ್ಲವೆ ?

ರಮೇಶ ಇದೊಂದು ಕಟ್ಟು ಕಥೆ ! ಚೆನ್ನಾಗಿದೆ.

ಭೀಮೇಂದ್ರ ಕಟ್ಟು ಕಥೆಯಲ್ಲಿ ಹುಟ್ಟು ಕಥೆ. ನಿನ್ನ ಕೈ


ಯಿಂದ ಪತ್ತೆ ಹಚ್ಚಿದ್ದೇನೆ. ನಿನ್ನ ಕೈ ಉಗುರಿನಿಂದ ಮತ್ತು

ಕೆನ್ನೆಯ ಮೇಲಿರುವ ಕಪ್ಪು ಮಚ್ಚೆ - ಇನ್ನೆನಾಗಬೇಕು ತಡಮ

ಹೊರಡು ಎಂದನು. ಯತ್ನ ನಿಲ್ಲದೆ ಧನದತ್ತನು “ ಅಹುದು. ಒಪ್ಪಿಕೊಳ್ಳ

ಬೇಕು. ನಿಮ್ಮ ಸಾಹಸದ ಮುಂದೆ ನನ್ನ ದೇನೂ ನಡೆಯಲಿಲ್ಲ ” ಎಂದ

ಎರಡು ಕೈಗಳನ್ನು ಕಿಸೆಗೆ ಹಾಕಿ ಪಿಸ್ತೂಲನ್ನು ತೆಗೆದುಕೊಳ್ಳವುದರಲ

ಆದರೆ ಭೀಮೇಂದ್ರನು ” ಹುಷಾರ್ ! ದ ! ಆ ಪ್ರಯತ್ನಗಳಾ


೧೧ಣ
ಅದೃಶ್ಯಸಾದ ಅಪರಾಧಿ

ಬೇಡ. ಸುತ್ತಲೂ ಯಾಮಿಕರಿರುವರು. ನಮ್ಮ ಮೂವರಲ್ಲಿಯೂ ಆಯುಧ

ಗಳಿರುವುವು. ”

- ಎಂದು ಮುಂದೆ ಬಂದು ಅವನ ಕೈಗಳಿಗೆ ಕೋಳಗಳನ್ನು ತೊಡ

ದನು. ರಮೇಶಬಾಬುವನ್ನು ಧನದತ್ತನು ಮಂಜುಳದ್ವೀಪದಲ್ಲಿ

ವಿಷಯವನ್ನು ಅಲ್ಲಿ ಮೊದಲೇ ಮಂಜುಳದ್ವೀಪದಲ್ಲಿ ಪತ್ತೆ ಮಾಡಿಕೊಂಡ

ದನು. ಧನದತ್ತನ ಮೇಲೆ ಇದ್ದ ಅನುಮಾನಗಳನ್ನು ಅವನ ಹೋಲ

ಗಳಿಂದ ಪತ್ತೆ ಮಾಡಿಯೇ ಈಗ ಅವನನ್ನು ದಸ್ತಗಿರಿ ಮಾಡಿದನ

ಜಗನ್ನಾಥ – ಹುಸೇನರಿಬ್ಬರಿಗೂ ಇನ್‌ಸ್ಪೆಕ್ಟರ ದರ್ಜೆಯು ಸಿಕ್ಕಿತ

ಕಳಿಂಗನಾಥನು ಸುವರ್ಣಕುಮಾರಿಯ ಆಸ್ತಿಗೆ ಹಕ್ಕು ದಾರನ

ಳೊಡನೆ ಸುಖ ಸಂಸಾರ ಮಾಡಿಕೊಂಡಿದ್ದನು.

ಧನದತ್ತನನ್ನು ಭೀಮೇಂದ್ರನು ಲಲಿತನಗರಕ್ಕೆ ಕರೆದುಕ

ಹೋಗಿ ಅವನನ್ನು ನ್ಯಾಯಾಸ್ಥಾನದಲ್ಲಿ ವಿಚಾರಣೆಗೆ ಗುರಿಪಡಿಸಿದನ

ಅವನಿಗೆ ಆಮರಣಾಂತ ಶಿಕ್ಷೆಯು ವಿಧಾಯಕವಾಯಿತು. ಅವನ ಅ

ಯಾಯಿಗಳಾಗಿದ್ದ ವಾಲೀವೀರೇಂದ್ರ – ಲೋಕಸೂತ್ರಧಾರಿಬಾಬ

ಗುಮಾಸ್ತ್ರ - ಚೌಕೀದಾರರಿಗೂ ಎರಡೆರಡು ವರ್ಷ ಕಠಿಣ ಶ

ವಿಧಿಸಲ್ಪಟ್ಟಿತು. ಅದೃಶ್ಯನಾದ ಅಪರಾಧಿಯು ಕೊನೆಗೆ ಸಿಕ್ಕಿ ಬಿದ್ದನು.

| ಸುವರ್ಣಕುಮಾರಿಯು ತನ್ನ ಶತ್ರುಗಳನ್ನು ನಿವಾರಣೆ

ಪತ್ತೇದಾರ ಭೀಮೇಂದ್ರ ಬಾಬುವಿಗೆ ವಂದನಾ ಸಮರ್ಪಣಾ

ಬರೆದು ಕಳುಹಿಸಿದಳು. ಯಾಕಾಧಿಕಾರಿಗಳಾದ ವಿ ಕ ಮ ಸಿ೦ಹ

ವಿಮಲಾನಂದರ ಸಂತೋಷಕ್ಕಂತೂ ಪಾರವೇ ಇಲ್ಲ . ಪ್ರಿಯ ಪಾಠಕರೇ !

ತಮಗೂ ಈಗ ಸಂತೋಷವಲ್ಲವೇ ?

ಶ್ರೀಕೃಷ್ಣಾರ್ಪಣಮಸ್ತು

- ಸಮಾಪ್ತಿ
ಇwinninagaaginaceastwareneurodes

.
ಬ್ಯಾರಿಸ್ಟರ್‌ ದಯಾನಂದ್
.

ವಿಲಾಯಿತಿಯ ವಿದ್ಯಾ ವ್ಯಾಸಂಗವನ್ನು ಪೂರೈಸ

ಬ್ಯಾರಿಸ್ಟರ್‌ ದಯಾನಂದನು ಆಧುನಿಕ ನಡೆವಳಿಕೆಗಳನ್ನ

ವನು, ದುಷ್ಟ ಸಹವಾಸದಿಂದ ವೃದ್ಧಮಾತಾಪಿತೃಗಳನ್

ತನ್ನ ಅಪಾರ ಆಸ್ತಿಯನ್ನು ದೂತಾದಿ ದುಷ್ಟಿ ಯೆಗಳಲ್

ತಿರುವನು . ವಿವಾಹಿತ ಪತ್ನಿ ಯಾದ ಶಾರದೆಯನ್ನು ಆಕೆಯ

ಬಿಡಲು ಬಂದಾಗ ಆಕೆಯನ್ನು ಮನೆಗೆ ಸೇರಿಸಲು ನಿರಾ

ಹೇಳಲು ಬಂದ ವೃದ್ಧಮಾತಾಪಿತೃಗಳನ್ನೂ , ಪತ್ನಿ ಯನ್ನೂ ಮನೆಯ

ದಾಚೆಗೆ ದೂಡಿ ತನ್ನ ದುರ್ಮಿತ್ರರನ್ನು ಸೇರುವನು. ವ

ಯಾದರೂ ವಿವೇಕಿಯಾದ ನವೀನಕುಮಾರಿಯನ್ನು ದಯ

ತನ್ನನ್ನು ವಿವಾಹಮಾಡಿಕೊಳ್ಳಬೇಕೆಂದು ಬಲಾ

ಹಾಸ್ಯ ವಿನೋದಗಳಿಗೆ ಗುರಿಯಾಗಿ ಅಪಮಾನಿತನಾಗುವನು.

ಯಾದ ಶಾರದೆಯು ತನ್ನ ಅತ್ತೆ ಮಾವಂದಿರನ್ನು ಆ ನಗರದಲ

ಮನೆಯಲ್ಲಿ ಗೋಪ್ಯವಾಗಿಟ್ಟು , ಪುರುಷವೇಷ ಧರಿಸಿ ಗಾಯಕ

ಬಂದ ಹಣದಿಂದ ಅವರನ್ನು ಸಂರಕ್ಷಿಸುತ್ತಿರುವುದಲ್ಲ

ನಡೆವಳಿಗಳನ್ನೂ ಗಮನಿಸುತ್ತಿರುವಳು. ಮ್ಯೂತದಲ್ಲಿ ಗೆದ್ದ ದಯ

ನಂದನನ್ನು ಕೊಲ್ಲಲು ಮಾಡಿದ ಅವನ ದುಷ್ಟ ಸಹಪಾಠಿಗ

ಹೇಗೆ ಶಾರದೆಯಿಂದಲೇ ಬೇಧಿಸಲ್ಪಟ್ಟು, ಅವನ ಸಂಸ

ಸ್ವರ್ಗಮಯವಾಯಿತೆಂಬುದನ್ನೂ , ಇದರಲ್ಲಿ ಚಿತ್ರಿತವಾಗಿರ

ಈ ಓಟನೆಗಳನ್ನೂ , ಈ ಪುಸ್ತಕವನ್ನು ಕೊಂಡು ಓದಿ ಪ್ರತಿಯ


ತಿಳಿಯಲೇಬೇಕು.

ಬೆಲೆ : 1-8 -0 ( ಟಪ್ಪಾಲು ಹಾಸಲು ಪ್ರತ್ಯೇಕ) .

ಎಂ , ಕೆ. ರಾಜರತ್ನ೦ಶೆಟ್ಟಿ ,

ಶ್ರೀ ವಾಮನಪ್ರೆಸ್ , ಬುಕ್ ಡಿಪೋ

ಬಳೇಪೇಟೆ, ಬೆಂಗಳೂರು ಸಿ ,

You might also like