You are on page 1of 14

ಶೋಧನ, ಪ್ರಾ ಣಾಯಾಮ, ಬಂಧ ಹಾಗೂ ಮುದ್ರಾ : ಭಾಗ -1

ಯೋಗಕ್ಕೆ ನೇರವಾಗಿ ಪ್ರ ವೇಶಿಸುವ ಮುನ್ನ , ನ್ಮ್ಮ ಹಿರಿಯ ಯೋಗಿಗಳು, ಋಷಿಗಳು ರೂಪಿಸಿರುವ ಶುದ್ಧ ೋಕರಣ ಕ್ರರ ಯೆಗಳನ್ನನ ಕೈಗೊಳಳ ಬೇಕು. ಹಿೋಗೆ
ಮಾಡುವುದರಿಿಂದ ಯೋಗಾಭ್ಯಾ ಸವು ಸರಳ ಹಾಗು ಸುಲಭ ಎನಿಸುತ್ತ ದೆ. ಯೋಗಾಭ್ಯಾ ಸಿಗಳಿಗೆ ಶಿಫಾರಸುು ಮಾಡಲಾದ ಕ್ಕಲವು ಶುದ್ಧ ೋಕರಣ
ವಿಧಾನ್ಗಳನ್ನನ ಕ್ಕಳಗೆ ಕೊಡಲಾಗಿದೆ.

ಶೋಧನ

ಮ್ಲಾಕುಲಾಸು ನಾಡಿಷು ಮ್ರುತೋ ನೈವ ಮ್ಧ್ಾ ಗಃ,

ಕಥಂ ಸ್ಯಾ ತ್ ಉನ್ಮ ನಿೋ ಭ್ಯವ, ಕಾಯಯಸಿದ್ಧ ಿಃ ಕಥಂ ಭವೇತ್, ( 4/2/ ಹಠಯೋಗ ಪ್ರ ದ್ೋಪಿಕಾ)

ಎಲಲ ನಾಡಿಗಳಲ್ಲಲ ಕಲಮ ಶ ತಿಂಬಿಕೊಳುಳ ವವರೆಗೂ, ಪ್ರರ ಣವು ಎಿಂದ್ಗೂ ಮ್ಧ್ಾ ನಾಡಿಯಲ್ಲಲ
ಹರಿಯುವುದ್ಲಲ . ಇದನ್ನನ ಸ್ಯಧಿಸದೇ ಉನ್ಮ ನಿೋ ಭ್ಯವವು ಯಾವತ್ತತ ಗೂ ಸ್ಯಧ್ಾ ವಾಗುವುದ್ಲಲ . ಇದನ್ನನ ಸಿದ್ಧ ಸಿಕೊಳಳ ದೆ ಅಿಂತ್ತಮ್ ಸಿಿ ತ್ತಯು ಹೇಗೆ ತಾನೇ
ಬರಬಲಲ ದು?

ಶುದಧ ಮೇತ್ತ ಯದಾ ಸವಯಿಂ, ನಾಡಿಚಕರ ಿಂ ಮ್ಲಾಕುಲಂ,

ತ್ದೈವ ಜಾಯತೇ ಯೋಗಿ ಪ್ರರ ಣ ಸಂಗರ ಹ್ನ ೋ ಅಕ್ಷಷ್ಮ ಿಃ (5/2/ ಹಠಯೋಗ ಪ್ರ ದ್ೋಪಿಕಾ)

ಶರಿೋರದ ಎಲಲ ನಾಡಿಗಳಲ್ಲಲ ಯೂ ಇರುವ ಕಷ್ಮ ಲ ನಿವಾರಣೆಯಾಗದೆ, ಯೋಗಿಯಾದವನಿಗೆ ಎಿಂದ್ಗೂ ತ್ನ್ನ ಪ್ರರ ಣಶಕ್ರತ ಯನ್ನನ ತ್ನ್ನನ ಳಗೆ ಅನ್ವ ಯಿಸಲು
ಬರುವುದ್ಲಲ .

ನೇತಿ:
ಇದರಲ್ಲಲ ಎರಡು ವಿಧಾನ್ಗಳಿವೆ, ಸೂತ್ರ ನೇತ್ತ ಮ್ತತ ಜಲನೇತ್ತ.

ಸೂತ್ಾ ನೇತಿ:

ಇದರಲ್ಲಲ ವಿಶೇಷ್ವಾಗಿ ತ್ಯಾರಿಸಲಾದ ರಬಬ ರಿನ್ ಕಾಾ ಥೆಟರ್ (ಶರಿೋರದ ಒಳಗಿನ್ ಅಿಂಗಗಳಲ್ಲಲ ತೂರಿಸಲು ವೈದಾ ರು
ಬಳಸುವ ಒಿಂದು ರಬಬ ರು ನ್ಳಿಗೆ) ಅಥವಾ ಇದಕ್ಕೆ ಿಂದೇ ತ್ಯಾರಿಸಲಾದ ಹತ್ತತ ಯ ದಾರಗಳನ್ನನ /ಸೂತ್ರ ಗಳನ್ನನ
ಬಳಸಲಾಗುತ್ತ ದೆ.

● ಮೊದಲು ದಾರಗಳನ್ನನ ತಳೆದುಕೊಿಂಡು ನಂತ್ರ ಮೂಗಿನ್ ದಾವ ರವನ್ನನ ಶುದಧ ಮಾಡಿಕೊಳಳ ಬೇಕು.
● ರಬಬ ರು ಕಾಾ ಥೆಟರ್ ಆಗಿದದ ರೆ ಅದರ ಮುಚ್ಚಿ ದ ತದ್ಯನ್ನನ ಮುಿಂದೆ ಮಾಡಿ, ತೆರೆದ ತದ್ಯನ್ನನ ಹಿಿಂದಕ್ಕೆ
ಮಾಡಿ ಹಿಡಿದುಕೊಳಿಳ .
● ಸೂತ್ರ ವನ್ನನ ತೋರುಬೆರಳು ಮ್ತತ ಹ್ಬೆಬ ರಳಿನಿಿಂದ ಹಿಡಿದುಕೊಿಂಡು, ಇನ್ನನ ಿಂದು ಕೈಯಿಿಂದ ಮೂಗಿನ್
ಹೊಳೆಳ ಯ ಒಳಗೆ ನಿಧಾನ್ವಾಗಿ ತೂರಿಸಿ, (ಅದರ ಇನ್ನನ ಿಂದು ತದ್ ಗಂಟಲ ಒಳಗಿನ್ ಭ್ಯಗದಲ್ಲಲ ಬರುವವರೆಗೆ)
● ಸೂತ್ರ ದ ಇನ್ನನ ಿಂದು ತದ್ಯನ್ನನ ಯಾವ ಕಾರಣಕ್ಕೆ ಕೈಬಿಡಬೇಡಿ, ಇಲಲ ವಾದರೆ ನಿೋವು ಸೂತ್ರ ವನ್ನನ
ನ್ನಿಂಗಿಬಿಡುವ ಸ್ಯಧ್ಾ ತೆ ಇರುತ್ತ ದೆ.
● ಈಗ ನಿಮ್ಮ ಕೈಯ ಹ್ಬೆಬ ರಳು, ತೋಬೆಯರಳನ್ನನ ಬಾಯಿ ಒಳಗೆ ಹಾಕ್ರ ಗಂಟಲ್ಲನ್ ಒಳಬಂದ್ರುವ ಇನ್ನನ ಿಂದು
ತದ್ಯನ್ನನ ನಿಧಾನ್ವಾಗಿ ಬಾಯ ಮೂಲಕ ಹೊರಗೆಳೆಯಿರಿ.
● ಈಗ ಎರಡೂ ಕೈಗಳಿಿಂದ ಸೂತ್ರ ದ ಎರಡೂ ತದ್ಗಳನ್ನನ ಹಿಡಿದುಕೊಿಂಡು ಮೂಗಿನ್ ದಾವ ರ ಹಾಗೂ ಗಂಟಲ
ದಾವ ರದ ಮೂಲಕ ಒಳಗೆ ಹೊರಗೆ ಓಡಾಡಿಸಿ.
● ಹಿೋಗೆಯೇ ಎರಡೂ ಹೊಳೆಳ ಗಳನ್ನನ ಶುದಧ ಮಾಡಿಕೊಳಿಳ .
● ಸೂತ್ರ ನೇತ್ತಯನ್ನನ ಮಾಡುವುದರಿಿಂದ ಭ್ರರ ಮ್ಧ್ಾ ದ ಬಳಿಯಿರುವ ನ್ರಕಿಂದರ ಗಳು ಚುರುಕಾಗುತ್ತ ವೆ. ಕಣ್ಣಿ ನ್
ದೃಷಿಿ ಹಾಗೂ ಕ್ರವಿಯ ಸ್ಯಮ್ಥಾ ಯ ಹ್ಚ್ಚಿ ಗುತ್ತ ದೆ. ಇದರಿಿಂದ ಮೂಗಿಗೆ ಸಂಬಂಧಿಸಿದ ಹಲವಾರು
ತಿಂದರೆಗಳು ನಿವಾರಣೆಯಾಗುತ್ತ ವೆ. ಮೊದಲು ಅಭ್ಯಾ ಸ ಮಾಡುವವರು ಕಾಾ ಥೆಟರನ್ನನ ಬಳಸುವುದು
ವಿಹಿತ್. ಏಕ್ಕಿಂದರೆ ಇಿಂದ್ನ್ ದ್ನ್ಗಳಲ್ಲಲ ಹತ್ತತ ಯ ಸೂತ್ರ ಗಳು ಅಷುಿ ಸುಲಭವಾಗಿ ಸಿಗುವ ವಸುತ ಗಳಲಲ , ಮ್ತತ
ಸೂತ್ರ ಗಳಲ್ಲಲ ಅಭ್ಯಾ ಸ ಮಾಡುವುದು ಸವ ಲಪ ಕಠಿಣವೂ ಹೌದು.

● ಇದನ್ನನ ಸರಿಯಾಗಿ ಕಲ್ಲತಕೊಿಂಡ ಮೇಲೆ, ಎರಡು ಕಾಾ ಥೆಟರುಗಳನ್ನನ ತೆಗೆದುಕೊಳಿಳ , ಒಿಂದು ಹೊಳೆಳ ಯಲ್ಲಲ
ಅದರ ತದ್ ಮೇಲು ಮಾಡಿ ತೂರಿಸಿ, ಇನ್ನನ ಿಂದು ಕಾಾ ಥೆಟರಿನ್ ತೆರೆದ ತದ್ಯನ್ನನ ಮೇಲೆ ಮಾಡಿ
ಮ್ತತ ಿಂದು ಹೊಳೆಳ ಯ ಒಳಗೆ ತೂರಿಸಿ.
● ಮೊದಲ್ಲನ್ ಅಭ್ಯಾ ಸದಂತೆ ಎರಡೂ ನಾಳಿಕ್ಕಗಳ ತದ್ಗಳನ್ನನ ಬಾಯಿಿಂದ ಹೊರತೆಗೆಯಿರಿ.
● ಒಿಂದರ ಮುಚ್ಚಿ ದ ತದ್ಯನ್ನನ ಮ್ತತ ಿಂದರ ತೆರೆದ ಬಾಯಿಯಳಗೆ ಜೋಡಿಸಿ.
● ಈಗ ಮೂಗಿನ್ ಹೊರಬಂದ್ರುವ ನಾಳಿಗೆಗಳನ್ನನ ಹಿಡಿದು ಬಾಯಿಿಂದ ಹೊರಬಂದ್ರುವ ಜೋಡಿಸಿದ
ಕಾಾ ಥೆಟಾರುಗಳನ್ನನ ವಾಪ್ಸ್ ಗಂಟಲ ಮೂಲಕ ಮೂಗಿನ್ ಒಳಹೊೋಗುವಂತೆ ಎಳೆದುಕೊಳಿಳ .
● ಹಿೋಗೆ ನಿಧಾನ್ವಾಗಿ ಮಾಡುತಾತ ಒಿಂದು ಕಾಾ ಥೆಟರ್ ಮೂಗಿನ್ ಒಿಂದು ಹೊಳೆಳ ಯಿಿಂದ ಸಂಪೂಣಯವಾಗಿ
ಹೊರಬರುವ ತ್ನ್ಕ ಎಳೆಯಿರಿ.
● ಈಗ ಮ್ತತ ಿಂದು ಕಾಾ ಥೆಟರು ಮೂಗಿನ್ ಒಳಗೆ, ಎರಡೂ ಹೊಳೆಳ ಗಳ ಮ್ಧ್ಾ ದ್ಿಂದ ತೂರಿಕೊಿಂಡು
ಬಂದ್ರುತ್ತ ದೆ.
● ಮೂಗಿನಿಿಂದ ಹೊರಬಂದ ಕಾಾ ಥೆಟರಿನ್ ಜೋಡಿಸಿದ ತದ್ಗಳನ್ನನ ಬಿಡಿಸಿ, ಅದನ್ನನ ಎಳೆದು ಹೊರತೆಗೆದು
ಬಿಡಿ.
● ಈಗ ಮೂಗಿನ್ ಒಳಗೆ ಒಿಂದು ಕಾಾ ಥೆಟರ್ ಉಳಿದ್ದುದ , ಅದರ ಎರಡೂ ತದ್ಗಳು ಮೂಗಿನ್ ಹೊಳೆಳ ಯ
ಹೊರಗೆ ಬಂದು ನೇತಾಡುತ್ತತ ರುತ್ತ ವೆ.
● ಈ ಎರಡೂ ತದ್ಗಳನ್ನನ ಮೇಲೆ ಕ್ಕಳಗೆ ಎಳೆಯುತಾತ ಮೂಗಿನ್ ಹೊಳೆಳ ಯ ನ್ಡುವಿನ್ ಭ್ಯಗವನ್ನನ
ಸವ ಚಛ ಗೊಳಿಸಿಕೊಳಿಳ .

ಜಲನೇತಿ:

ಇದಕಾೆ ಗಿ ನ್ಮ್ಗೊಿಂದು ವಿಶೇಷ್ವಾದ ನೇತ್ತ ಬಟಿ ಲು


ಬೇಕಾಗುತ್ತ ದೆ. ಅಥವಾ ಕ್ಕಳಗಿನ್ ಚ್ಚತ್ರ ದಲ್ಲಲ
ತೋರಿಸಿದಂತೆ ನಿೋವೇ ಒಿಂದು ಬಾಟಲ್ಲಯನ್ನನ
ಬಳಸಿಕೊಿಂಡು ನೇತ್ತ ಬಟಿ ಲು ತ್ಯಾರು
ಮಾಡಿಕೊಳಳ ಬಹುದು. ಜಲನೇತ್ತ ಯನ್ನನ ಬೇರೆ ಬೇರೆ
ಹಂತ್ಗಳಲ್ಲಲ ಮಾಡಬಹುದು. ಮೊದಲು ನಿೋರಿನ್ಲ್ಲಲ ,
ಹಾಲ್ಲನ್ಲ್ಲಲ , ನಂತ್ರ ತಪ್ಪ ದಲ್ಲಲ ಮಾಡಬಹುದು.
ಮೂಗಿನ್ಲ್ಲಲ ಕಫ ಕಟ್ಟಿ ಕೊಳುಳ ವ ಸಮ್ಸ್ಯಾ ಇದದ ರೆ
ಬೆಚ್ಚಿ ಗಿನ್ ನಿೋರನ್ನನ ಉಪ್ಯೋಗಿಸಬಹುದು. ಉರಿ
ಉಿಂಟಾಗುತ್ತ ದೆ ಎಿಂದರೆ, ನಿೋರಿಗೆ ಸವ ಲಪ ಉಪ್ಪಪ
ಸೇರಿಸಿಕೊಿಂಡರಾಯಿತ. ಮೂಗಿನ್ ದಾವ ರದ ಮೂಲಕ
ನಿೋರು ಕುಡಿದು ಅದನ್ನನ ಬಾಯಿಯ ಮೂಲಕ
ಉಗಿಯಬೇಕು. ಅದನ್ನನ ನ್ನಿಂಗಬಾರಾದು, ಹಿೋಗೆ ಇಡಿೋ
ಮೂಗಿನ್ ದಾವ ರವು ಸವ ಚಿ ವಾಗುವಂತೆ ಒಿಂದು ಇಡಿೋ
ಲೋಟ ನಿೋರನ್ನನ ಇದಕ್ಕೆ ಬಳಸಬೇಕು. ಒಿಂದು
ಹೊಳೆಳ ಯನ್ನನ ಮುಚ್ಚಿ ಇನ್ನನ ಿಂದರಿಿಂದ ಬಲವಾಗಿ
ಗಾಳಿಯನ್ನನ ಊದ್, ನಿೋರು ಒಳಗೆ ಉಳಿಯದಂತೆ
ಹೊರಹಾಕಬೇಕು. ಇದೇ ಕರ ಮ್ದಲ್ಲಲ ಇನ್ನನ ಿಂದು
ಹೊಳೆಳ ಯನ್ನನ ಶುದಧ ಮಾಡಿಕೊಳಳ ಬೇಕು.
ಅತ್ತೋ ರಕತ ದೊತ್ತ ಡ ಇರುವವರು ಮಾಮೂಲ್ಲ ನಿೋರನ್ನನ ಬಳಸಬೇಕು.

ಉಪ್ಪಪ ನಿೋರು ಬಳಸಿದರೆ ಒಳಗಿನ್ ಸೋಿಂಕು ನಿವಾರಣೆ ಆಗುವುದಲಲ ದೆ, ಬಾವು, ಉರಿ, ಉಿಂಟಾಗುವುದ್ಲಲ .

ನಿಮ್ಮ ಬಾಯಿಯ ಒಳಗೆ ನಿೋರು ತಿಂಬಿಸಿಕೊಳಿಳ . ಗಲಲ ಉಬಿಬ ಸಿ ಎಷುಿ ಸ್ಯಧ್ಾ ವೋ ಅಷ್ಟಿ ನಿೋರು ಹಿಡಿದ್ಟ್ಟಿ ಕೊಳಳ ಲು
ಯತ್ತನ ಸಿ.

ಗದದ ವನ್ನನ ಎದೆ ಗೂಡಿನ್ ಮೇಲಾಾ ಗಕ್ಕೆ ತ್ಗಲುವಂತೆ ತ್ಲೆ ಬಾಗಿಸಿ, ಆನೆಯ ರಿೋತ್ತಯಲ್ಲಲ ಗಂಟಲ ದಾವ ರವನ್ನನ ಬಂದ್
ಮಾಡಿ ಎಲಾಲ ನಿೋರನ್ನನ ಮೂಗಿನ್ ಮೂಲಕ ಹೊರಗೆ ಊದ್ ಬಿಡಿ. ಇದಕ್ಕೆ ಗಜಕರಣ್ಣ ಎಿಂದು ಹ್ಸರು. ನಿೋರೆಲಲ ಹೊೋದ
ಮೇಲೆ, ಉಳಿದ ಹನಿಗಳನ್ನನ ಗಾಳಿಯೂದ್ ಹಾರಿಸಿ.

ಮೂಗಿನ್ ಮುಾ ಕಸ್ ಪ್ದರದಲ್ಲಲ ರಕತ ದ ಸೈನ್ನಸ್ಯಯ್ಡ್ ಗಳಿರುತ್ತ ವೆ. ಇವು ಮೂಗಿನ್ ಒಳಬಂದ ಗಾಳಿಯನ್ನನ ದೇಹದ
ಉಷ್ಿ ತೆಗೆ ಸರಿಯಾಗುವಂತೆ ಬಿಸಿ ಮಾಡುತ್ತ ವೆ. ನಂತ್ರ ಈ ಗಾಳಿ ಶ್ವವ ಸಕೊೋಶದ ಒಳಗೆಹೊೋದಾಗ ಶ್ವವ ಸಕೊೋಶದ ಒಳ
ಪ್ದರವು ಒಣಗಿ ಹೊೋಗದಂತೆ ಇದರಲ್ಲಲ ಕೊಿಂಚ ತೇವಾಿಂಶ ಇರುವಂತೆ ಕ್ಕಡಾ ಮಾಡುತ್ತ ವೆ. ಇಲಲ ದ್ದದ ರೆ ಶ್ವವ ಸಕೊೋಶ
ಪ್ದರ ಒಣಗಿ, ಅದರಲ್ಲಲ ರುವ ಅಲ್ಲವ ಯೋಲೈ (ಪ್ಪಪ್ಪಪ ಸ ಚ್ಚೋಲ) ಗಳು ತ್ಮ್ಮ ಸಂಕೊೋಚನ್/ವಾಾ ಕೊೋಚನ್ ಗುಣವನ್ನನ
ಕಳೆದುಕೊಿಂಡು ಅದರಲ್ಲಲ ಗಾಳಿಯನ್ನನ ಸಂಗರ ಹಿಸಿಕೊಳಳ ಲು ತಿಂದರೆಯಾಗುತ್ತ ದೆ. ಇದರಿಂದ್ಗೆ ಹವೆಯಲ್ಲಲ ರುವ
ಧೂಳು ಕಸ ಇತಾಾ ದ್ಗಳನ್ನನ ಮೂಗಿನ್ ಒಳಭ್ಯಗದಲ್ಲಲ ರುವ ಕ್ಕದಲುಗಳು ತ್ಡೆಯುತ್ತ ವೆ.

ಇದಾದ ನಂತ್ರ ಉಗುರು ಬೆಚಿ ನೆಯ ಹಾಲನ್ನನ ತೆಗೆದುಕೊಿಂಡು ಅದನ್ನನ ಮೂಗಿನ್ ಮೂಲಕ ಕುಡಿದು, ಉಗುಳದೆ
ಪೂರಾ ನ್ನಿಂಗಬೇಕು. ಇದು ಹಣೆಯ ಮ್ಧ್ಾ ದಲ್ಲಲ ನ್ ನ್ರಗಳನ್ನನ ಉತೆತ ೋಜಿಸುತ್ತ ದೆ. ಹಿೋಗೆ ಕುಡಿದ 100 ಗಾರ ಿಂ ಹಾಲು
ಬಾಯಿಯ ಮೂಲಕ ಕುಡಿದ ಒಿಂದು ಕ್ಕಜಿ ಹಾಲ್ಲಗೆ ಸಮ್ ಎನ್ನ ಲಾಗುತ್ತ ದೆ.

ಇದೇ ರಿೋತ್ತಯಲ್ಲಲ ಶುದಧ ವಾದ ದೇಸಿ ಹಸುವಿನ್ ತಪ್ಪ ವನ್ನನ ಸೇವಿಸಬೇಕು. ಮೇಲೆ ಹೇಳಿದ ಮೂರೂ ವಿಧಾನ್ಗಳು
ಸೇರಿದರೆ ಅದು ನೇತ್ತ ಎನಿಸಿಕೊಳುಳ ತ್ತ ದೆ.

ಇದರಲ್ಲಲ ನ್ ಕೊನೆಯ ವಿಧಾನ್ವೆಿಂದರೆ, ಬಾಯಲ್ಲಲ ರುವ ನಿೋರನ್ನನ ಕಣ್ಣಿ ನ್ ರಂಧ್ರ ಗಳ ಮೂಲಕ ಹೊರಬಿಡುವುದು.
ಲಾಾ ಕ್ರರ ಮ್ಲ್ ಗರ ಿಂಥಿಗಳಿಿಂದ ಸದಾ ಒಿಂದು ಬಗೆಯ ದರ ವ ಪ್ದಾಥಯವು ಕಣ್ಣಿ ನಿಿಂದ ಒಸರುತ್ತ ದೆ. ಇದು ನಾಸಿಕದ
ಒಳನಾಳಗಳ ಮೂಲಕ ಮೂಗನ್ನನ ಸೇರುತ್ತ ದೆ ಹಾಗೂ ಮೂಗಿನ್ ಒಳಭ್ಯಗವು ಸದಾ ತೇವಾಿಂಶದ್ಿಂದ ಕ್ಕಡಿರುವಂತೆ
ಮಾಡುತ್ತ ದೆ. ಒಿಂದು ದ್ನ್ದ ಅವಧಿಯಲ್ಲಲ ಸುಮಾರು ಒಿಂದು ಲ್ಲಟರಿನ್ಷುಿ ದರ ವ ಕಣ್ಣಿ ಗಳಿಿಂದ ಒಸರುತ್ತ ದೆ. ಈ
ದರ ವವು ಚಲ್ಲಸುವ ಮಾಗಯದ ಮೂಲಕವೇ ಯೋಗಿಯು ಬಾಯಲ್ಲಲ ರುವ ನಿೋರನ್ನನ ಕಣ್ಣಿ ನ್ ಮೂಲಕ
ಹೊರಹಾಕುತಾತ ರೆ. ಇದು ಕಣ್ಣಿ ಗೆ ಸಂಬಂಧಿಸಿದ ಎಲಾಲ ಸಮ್ಸ್ಯಾ ಗಳನ್ನನ ಪ್ರಿಹಾರ ಮಾಡುತ್ತ ದೆ, ಹಾಗೂ ನಾಸಿಕ
ಹಾಗೂ ಕಣ್ಣಿ ನ್ ನ್ಡುವಿನ್ ಮಾಗಯದ ಶುದ್ಧ ೋಕರಣ ಮಾಡುತ್ತ ದೆ. ಹಾಲನ್ನನ ಸಹ ಕಣ್ಣಿ ನ್ ಮೂಲಕ ಬಿಡುವ ಮ್ಟಿ ಕ್ಕೆ
ಬಂದರೆ ನೇತ್ತ ಕ್ರರ ಯೆಯಲ್ಲಲ ಸಿದ್ಧ ದೊರಕ್ರತ ಎಿಂದೇ ಅಥಯ. ಹಿೋಗೆ ನೇತ್ತ ಕ್ರರ ಯೆಯನ್ನನ ಸ್ಯಧಿಸಿಕೊಿಂಡು, ನ್ಮ್ಮ ಇಡಿೋ
ನಾಸಿಕ ವಾ ವಸ್ಯಿ ಯು ಯಾವುದೇ ಬಗೆಯ ಪ್ರರ ಣಾಯಾಮ್ಕಾೆ ಗಿ ಸಿದಧ ವಾಗಿದೆ ಎಿಂದು ತ್ತಳಿಯಬೇಕು.

ಧೌತಿ:
ಮುಿಂದ್ನ್ ಶುದ್ಧ ೋಕರಣದ ಕ್ರರ ಯೆಯ ಹ್ಸರು ಧೌತ್ತ.
ಇದನ್ನನ ಮುಖ್ಾ ವಾಗಿ ನ್ಮ್ಮ ಅನ್ನ ನಾಳ ಮ್ತತ
ಜಠರ ಶುದ್ಧ ೋಕರಣಕ್ಕೆ ಬಳಸಲಾಗುತ್ತ ದೆ.
ಇದರಲ್ಲಲ ಸಹ ಹಲವಾರು ವಿಧಾನ್ಗಳಿವೆ.

ಚತರಂಗುಲಂ ವಿಸ್ಯತ ರಂ, ಹಸತ


ಪಂಚದಶಯಾತ್ಮ್,

ಗುರುಪ್ರದ ಇಷ್ಿ ಮಾರ್ಗಯನ್, ಸಿಕತ ಿಂ ವಸತ ರಿಂ ಶನೈಿಃ


ಗಾರ ಸೇತ್.

ಪ್ಪನಃ ಪ್ರ ತಾಾ ಹರೇತ್ ಚೈತ್ತ್, ಉದ್ತಂ ಕಮ್ಯ


ತ್ಥಾ

(24/2/ ಹಠಯೋಗ ಪ್ರ ದ್ೋಪಿಕಾ)

ನಿೋರಿನ್ಲ್ಲಲ ಚ್ಚನಾನ ಗಿ ಒದೆದ ಯಾದ, ನಾಲುೆ ಅಿಂಗುಲ


15 ಹಸತ ಉದದ ದ ಹತ್ತತ ಬಟ್ಟಿ ಯನ್ನನ
ತೆಗೆದುಕೊಿಂಡು ಗುರುವಿನ್ ಮಾಗಯದಶಯನ್ದಂತೆ
ಅದನ್ನನ ಒಳಗೆ ತೆಗೆದುಕೊಿಂಡು
ಹೊರತೆಗೆಯಬೇಕು.

ವಸ್ತ್ ಾ ಧೌತಿ: ಮೊದಲ ವಿಧಾನ್ವನ್ನನ ವಸತ ರ


ಧೌತ್ತೋ ಎನ್ನ ಲಾಗುತ್ತ ದೆ. ಒಿಂದು ಶುದಧ ವಾದ ನಾಲುೆ
ಅಿಂಗುಲ ಅಗಲ ಮ್ತತ ಐದು ಹಸತ ಗಳಷುಿ
ಉದದ ದ, ಹತ್ತತ ಬಟ್ಟಿ ಯನ್ನನ ಸುತ್ತತ ದ ರೂಪ್ದಲ್ಲಲ
ತೆಗೆದುಕೊಿಂಡು ಅದನ್ನನ ನಿೋರಿನ್ಲ್ಲಲ ಚ್ಚನಾನ ಗಿ
ನೆನೆಸಿಡಬೇಕು. ನಂತ್ರ ಅದನ್ನನ ಬೆರಳಿನ್
ಸಹಾಯದ್ಿಂದ ಗಂಟಲ್ಲನ್ ಒಳಗೆ ತರುಕುತಾತ
ನಿಧಾನ್ವಾಗಿ ಅನ್ನ ನಾಳದೊಳಗೆ ತ್ಳುಳ ತಾತ , ಮ್ಧ್ಯಾ ನಿೋರು ಕುಡಿಯುತಾತ , ಆಹಾರವನ್ನನ ನ್ನಿಂಗುವ ರಿೋತ್ತಯಲ್ಲಲ
ಅದನ್ನನ ಒಳಗೆ ಕಳಿಸುತಾತ ಇರಬೇಕು. ಇದು ಜಠರದವರೆಗೂ ಹೊೋಗಬೇಕು. ನಂತ್ರ ನೌಲ್ಲ ಕ್ರರ ಯೆಯನ್ನನ ಮಾಡಿ
ಬಟ್ಟಿ ಯನ್ನನ ಹೊರತೆಗೆಯಬೇಕು. ಈ ಕ್ರರ ಯೆಯನ್ನನ ತಾನೇ ಸವ ಿಂತ್ ಮಾಡುವುದಕ್ಕೆ ಮುಿಂಚ್ಚ ನ್ನರಿತ್ ಗುರುವಿನ್
ಮಾಗಯದಶಯನ್ದಲ್ಲಲ ಮೊದಲು ಕಲ್ಲತಕೊಳಳ ಬೇಕು. ಇದು ಇಡಿೋ ಅನ್ನ ನಾಳ ಮ್ತತ ಜಠರವನ್ನನ ಸವ ಚಛ ಗೊಳಿಸುತ್ತ ದೆ.
ಇದರಲ್ಲಲ ಚ್ಚನಾನ ಗಿ ನ್ನರಿತ್ ಸ್ಯಧ್ಕರು 120 ಅಡಿ ಉದದ ದ ಪ್ಟ್ಟಿ ಯನ್ನನ ಸಹ ನ್ನಿಂಗಿ ಹೊರ ತೆಗೆಯಬಲಲ ರು.
ಪ್ರರ ರಂಭದಲ್ಲಲ ಹೊರತೆಗೆಯುವಾಗ ಬಟ್ಟಿ ಅನ್ನ ನಾಳದಲ್ಲಲ ಸಿಕ್ರೆ ಕೊಿಂಡಂತೆ ಅನಿಸಿದರೆ, ಮ್ಧ್ಯಾ ಮ್ಧ್ಯಾ ನಿೋರು
ಕುಡಿಯುತಾತ , ಮ್ತೆತ ನ್ನಿಂಗುತಾತ , ಹೊರತೆಗೆಯಲು ಪ್ರ ಯತ್ತನ ಸಬೇಕು; ಬಲವಂತ್ವಾಗಿ ಎಳೆಯಲು ಪ್ರ ಯತ್ತನ ಸುವುದು
ಅಪ್ರಯಕಾರಿ.

ವಮನ ಧೌತಿ: ಮುಿಂದ್ನ್ ವಿಧಾನ್ದ ಹ್ಸರು ವಮ್ನ್ ಧೌತ್ತ ಅಥವಾ ವಾಿಂತ್ತಯ ಧೌತ್ತ. ಅನ್ನ ನಾಲದಲ್ಲಲ ಕಫ
ಕಟ್ಟಿ ದದ ರೆ ಬೆಚಿ ಗಿನ್ ನಿೋರನ್ನನ ತೆಗೆದುಕೊಳಳ ಬೇಕು, ಇಲಲ ವಾದಲ್ಲಲ ಮಾಮೂಲ್ಲ ನಿೋರೇ ಸ್ಯಕು. ನಾಲುೆ ಲೋಟ ಭತ್ತಯ
ನಿೋರು ಕುಡಿದು ಅದನ್ನನ ವಾಿಂತ್ತ ಮಾಡಿಕೊಳಳ ಬೇಕು. ಬೇಕ್ರದದ ರೆ ಗಂಟಲ್ಲನ್ ತ್ನ್ಕ ಬೆರಳು ಹಾಕ್ರ ವಾಿಂತ್ತಯನ್ನನ
ಪ್ರ ಚೋದ್ಸಿ ಕೊಳಳ ಬಹುದು.

ಸ್ಯಮಾನ್ಾ ವಾಗಿ ಧೌತ್ತಯಲ್ಲಲ 5 ಬಗೆ. ಅಿಂತ್ರ್ ಧೌತ್ತಯಲ್ಲಲ ನಾಲುೆ ಬಗೆ.

1.ಅಿಂತ್ಧೌಯತ್ತ (ವಾತ್ಸ್ಯರ, ವಹಿನ ಸ್ಯರ, ವಾರಿಸ್ಯರ, ಬಹಿಷ್ೆ ೃತ್)


2. ವರಿಸ್ಯರ ಧೌತ್ತ

3. ದಂತ್ ಧೌತ್ತ

4. ಹೃದ್ ಧೌತ್ತ

5. ಮೂಲಶೋಧ್ನ್

ಇದರಲ್ಲಲ ಅಿಂತ್ಧೌಯತ್ತಯಲ್ಲಲ ಮೇಲೆ ಸೂಚ್ಚಸಿದ ನಾಲುೆ ವಿಧ್ಗಳಿವೆ.

1.ಅಿಂತ್ಧೌಯತ್ತ

ವಾತ್ಸ್ಯರ: ಹ್ಸರೇ ಹೇಳುವಂತೆ ಇದು ಗಾಳಿಗೆ ಸಂಬಂಧ್ಪ್ಟ್ಟಿ ದೆ. ಇದು ಕಂಠಶುದ್ಧ , ಅನ್ನ ನಾಳ ಹಾಗೂ ಜಠರ ಶುದ್ಧ ಗೆ
ಉಪ್ಯೋಗಿಸಲಪ ಡುತ್ತ ದೆ. ಯಾವುದೇ ಧಾಾ ನಾಸನ್ದಲ್ಲಲ ಕುಳಿತಕೊಿಂಡು ಗಾಳಿಯನ್ನನ ಬಲವಾಗಿ ಕಾಕ್ರ ಮುದೆರ ಯ
ಮೂಲಕ ಉಳಿದುಕೊಳಳ ಬೇಕು ಹಾಗೂ ಅದನ್ನನ ಒಳ ನ್ನಿಂಗಬೇಕು. ಸವ ಲಪ ಹೊತ್ತತ ನ್ವರೆಗೂ ಗಾಳಿಯನ್ನನ ಜಠರದಲ್ಲಲ
ಹಿಡಿದ್ಟ್ಟಿ ಕೊಿಂಡು ನಂತ್ರ ಬಾಯಿಯ ಮೂಲಕ ಹೊರ ಹಾಕಬೇಕು. ಹಿೋಗೆ ಹಲವಾರು ಬಾರಿ ಪ್ಪನ್ರಾವತ್ಯನೆ
ಮಾಡುವುದರಿಿಂದ ಜಿೋಣಯ ಶಕ್ರತ ಯು ಚುರುಕಾಗಿರುತ್ತ ದೆ ಮ್ತತ ಹೊಟ್ಟಿ ಗೆ ಸಂಬಂಧ್ಪ್ಟಿ ವಾಾ ಧಿಗಳು
ನಿವಾರಣೆಯಾಗುತ್ತ ವೆ.

ವಾರಿಸ್ಯರ: ಇದನ್ನನ ಶಂಖ್ಪ್ರ ಕಾಾ ಳನ್ ಎಿಂದೂ ಸಹ ಕರೆಯುತಾತ ರೆ. ಇದು ನಿೋರನ್ನನ ಬಳಸಿ ಮಾಡುವ ಶುದ್ಧ ೋಕರಣ
ವಾಗಿದದ ರೂ ಕ್ಕಡ ಇದಕ್ಕೆ ಕ್ಕಲವು ನಿಯಮ್ಗಳನ್ನನ ಅನ್ನಸರಿಸಬೇಕು. ಅವು ಕ್ಕಳಗಿನಂತ್ತವೆ;

ನಿಮ್ಮ ದ್ನ್ಚರಿಯ ಊಟದ ನಂತ್ರ, 18 ಗಂಟ್ಟಗಳವರೆಗೆ ಯಾವುದೇ ದರ ವ ಅಥವಾ ಘನ್ ಆಹಾರವನ್ನನ


ತೆಗೆದುಕೊಳಳ ಬಾರದು.

ಎರಡು ಪ್ರತೆರ ಗಳಲ್ಲಲ ನಿೋರು ತೆಗೆದುಕೊಳಿಳ . ಒಿಂದರಲ್ಲಲ ಕಾಯಿಸಿದ ನಿೋರು, ಮ್ತತ ಿಂದರಲ್ಲಲ ಮಾಮೂಲ್ಲ ನಿೋರು.
ಇವೆರಡನ್ನನ ಕುಡಿಯಲು ಅನ್ನಕ್ಕಲವಾಗುವಂತೆ ಚ್ಚನಾನ ಗಿ ಮಿಶರ ಮಾಡಿ, ರುಚ್ಚಗೆ ಸವ ಲಪ ಉಪ್ಪಪ ಸೇರಿಸಿ.

ಎರಡು ಮೂರು ಲೋಟ ನಿೋರು ಕುಡಿಯಿರಿ; ನಂತ್ರ ನಿಿಂತಕೊಿಂಡು ಎದೆಯ ಭ್ಯಗದ ಜತೆ ಅಕೆ ಪ್ಕೆ ಕೈಗಳನ್ನನ
ಬಿೋಸುತ್ತ ಚಲ್ಲಸಿ. ನಿೋರು ದೇಹದ ವಿವಿಧ್ ಭ್ಯಗಗಳಿಗೆ ಕುಲುಕಾಡುತಾತ ಅದನ್ನನ ಶುದ್ಧ ೋಕರಿಸುತ್ತ ದೆ. ಹಿೋಗೆ ಮ್ತೆತ ಮ್ತೆತ
ನಿೋರು ಕುಡಿಯುತಾತ , ದೇಹ ದೇಹದೊಳಗಿನ್ ದ್ನ್ ನಿೋರನ್ನನ ಮ್ಜಿಿ ಗೆ ಕಡೆದಂತೆ ಕುಲುಕ್ರಸುತಾತ ಇರಿ. ಈ ನ್ಡುವೆ
ಏನಾದರೂ ಮಂತ್ರ ಅಥವಾ ಮ್ಲ ವಿಸಜಯನೆ ಮಾಡಬೇಕು ಎನಿಸಿದರೆ ಯಾವ ಹಿಿಂಜರಿಕ್ಕಯೂ ಇಲಲ ದೆ ಶೌಚ್ಚಲಯಕ್ಕೆ
ಹೊೋಗಿ. ಅದನ್ನನ ತ್ಡೆಹಿಡಿಯಬೇಡಿ. ಒಿಂದೆರಡು ಸುತತ ಕಳೆದ ಮೇಲೆ, ಕುಡಿದ ನಿೋರು ಮ್ರುಕ್ಷಣವೇ ಹೊರಹೊೋಗಲು
ತ್ಯಾರಾಗುತ್ತ ದೆ. ಹಿೋಗೆ ಹೊರ ಹೊೋಗುವ ನಿೋರು ಶುದಧ ವಾಗಿ ಹೊರಬರುವವರೆಗೂ ಈ ಕ್ರರ ಯೆಯನ್ನನ
ಮುಿಂದುವರಿಸಬೇಕು. ಹಿೋಗಾದ ಮೇಲೆ ಮುಿಂದೆ ನಿೋರು ಕುಡಿಯುವುದನ್ನನ ನಿಲ್ಲಲ ಸಿ, ಬೆನ್ನ ಮೇಲೆ ಅಿಂಗಾತ್ ಮ್ಲಗಿ
ಒಿಂದು ಗಂಟ್ಟ ಆಕಡೆ ಈಕಡೆ ಮ್ಗುು ಲು ಬದಲಾಯಿಸದೆ ಮ್ಲಗಿಕೊಳಿಳ .

ನಂತ್ರ ಹ್ಸರುಬೇಳೆ ಮೂರು ಭ್ಯಗ, ಅಕ್ರೆ ಒಿಂದು ಭ್ಯಗ, ಶುದಧ ತಪ್ಪ ಒಿಂದು ಭ್ಯಗ ಹಾಕ್ರ ಬೇಯಿಸಿದ ಖಿಚಡಿಯನ್ನನ
ತ್ತನ್ನ ಬೇಕು. ಅಿಂದು ಈ ಕ್ರಚಡಿಯನ್ನನ ಬಿಟ್ಟಿ ಬೇರೆ ಇನೆನ ೋನ್ನ ತ್ತನ್ನ ಬಾರದು. ಇದನ್ನನ ಎಷುಿ ಬೇಕಾದರೂ
ತ್ತನ್ನ ಬಹುದು ಯಾವುದೇ ನಿಬಯಿಂಧ್ವಿಲಲ . ಅಿಂದು ಯಾವುದೇ ದೈಹಿಕ ಕ್ಕಲಸಗಳನ್ನನ ಮಾಡಬೇಡಿ. ಚ್ಚನಾನ ಗಿ ವಿಶ್ವರ ಿಂತ್ತ
ತೆಗೆದುಕೊಳಳ ಬೇಕು. ಇದರ ಮಾರನೆಯ ದ್ನ್ ಏನ್ನ ಬೇಕಾದರೂ ತ್ತನ್ನ ಬಹುದು ಮ್ತತ ನಿಮ್ಮ ದೈನಂದ್ನ್ ಯಾವುದೇ
ಕ್ಕಲಸಗಳನ್ನನ ಮಾಡಬಹುದು.

ವಿ.ಸೂ: ಅತ್ತಯಾದ ರಕತ ದೊತ್ತ ಡ ಇರುವವರು ತ್ಮ್ಮ ಬಿಪಿ ಸ್ಯಮಾನ್ಾ ಮ್ಟಿ ಕ್ಕೆ ಬರುವವರೆಗೂ ಇದನ್ನನ
ಮಾಡಬಾರದು. ಹೃದಯ ರೋಗಿಗಳಿಗೆ ಇದು ಸೂಕತ ವಲಲ .

ಸಕೆ ರೆ ಕಾಯಿಲೆ ಇರುವವರಿಗೆ ಇದು ಅತ್ಾ ಿಂತ್ ಪ್ರಿಣಾಮ್ಕಾರಿ. ಇದನ್ನನ ಕ್ಕಳಗೆ ಹೇಳಿದಂತೆ ಗುರುಗಳ
ಮಾಗಯದಶಯನ್ದಲ್ಲಲ ಅನ್ನಸರಿಸಿ.
ಮೊದಲ ಮೂರು ತ್ತಿಂಗಳುಗಳ ಕಾಲ, ತ್ತಿಂಗಳಿಗೆ ಎರಡು ಬಾರಿಯಂತೆ (ಮೂರು ತ್ತಿಂಗಳಲ್ಲಲ ಆರು ಬಾರಿ) ಮ್ತತ ಎರಡು
ತ್ತಿಂಗಳಿಗೆ ಒಮ್ಮಮ ಯಂತೆ ಮುಿಂದ್ನ್ ಮೂರು ತ್ತಿಂಗಳು (ಅಿಂದರೆ ಆರು ತ್ತಿಂಗಳಲ್ಲಲ ಮೂರು ಬಾರಿ) ಒಟ್ಟಿ ನ್ಲ್ಲಲ ಒಿಂದು
ವಷ್ಯಕ್ಕೆ ಹನೆನ ರಡು ಬಾರಿ ಮೇಲೆ ಹೇಳಿದ ಕ್ರರ ಯೆಯನ್ನನ ನಿಯಮಿತ್ವಾಗಿ ಮಾಡಿದರೆ ಸಕೆ ರೆ ಕಾಯಿಲೆಯು
ಬೇರುಸಮೇತ್ ನಿವಾರಣೆಯಾಗುತ್ತ ದೆ. ಸ್ಯಮಾನ್ಾ ಮ್ನ್ನಷ್ಾ ರು ವಷ್ಯಕ್ಕೆ ಮೂರರಿಿಂದ ನಾಲುೆ ಬಾರಿ ಇದನ್ನನ
ಮಾಡುವುದರಿಿಂದ ಇದರ ಲಾಭವನ್ನನ ಪ್ಡೆಯಬಹುದು. ಇದು ಹೊಟ್ಟಿ ಯಲ್ಲಲ ನ್ ಹುಳುಗಳನ್ನನ ನಾಶ ಮಾಡುತ್ತ ದೆ
ಅಷ್ಿ ೋ ಅಲಲ ದೆ, ಎದೆಯುರಿ, ಅಸಿಡಿಟ್ಟ, ಗಾಾ ಸಿಿ ರಕ್ ಮುಿಂತಾದ ವಾತ್ದೊೋಷ್ ಹಾಗೂ ಪಿತ್ತ ದೊೋಷ್ಗಳನ್ನನ
ಪ್ರಿಹರಿಸುತ್ತ ದೆ.

ವಹಿನ ಸ್ಯರ: ಈ ಕ್ರರ ಯೆಯು ಜಿೋಣಾಯಗಿನ ಪ್ರ ಚೋದನೆಗೆ ಸಂಬಂಧ್ ಪ್ಟ್ಟಿ ದೆ. ಇದಕ್ಕೆ ಅಗಿನ ಸ್ಯರ ಎಿಂಬ ಹ್ಸರೂ ಇದೆ.
ಬೆನ್ನನ ಮೂಳೆಯ ಕಂಬವನ್ನನ ನೇರವಾಗಿಸಿಕೊಿಂಡು ಪ್ದಾಮ ಸನ್ ಅಥವಾ ಯಾವುದೇ ಆಸನ್ದಲ್ಲಲ ಕುಳಿತಕೊಳಿಳ .
ಉಸಿರನ್ನನ ಒಳಗೆ ಎಳೆದುಕೊಳುಳ ವ ಜತೆ ಹೊಟ್ಟಿ ಯನ್ನನ ಒಳಗೆ ಎಳೆದುಕೊಳಿಳ . ಉಸಿರು ಬಿಟಿ ಕ್ಕಡಲೇ ಹೊಟ್ಟಿ ಯ
ಸ್ಯನ ಯುಗಳನ್ನನ ಸಡಿಲ ಬಿಡಿ. ಇದನ್ನನ ಪ್ರ ತ್ತ ಬಾರಿಗೆ ಇಪ್ಪ ತತ ಸಲದಂತೆ ಪ್ಪನ್ರಾವತ್ಯನೆ ಮಾಡಿರಿ. ನ್ಮ್ಗೆ
ಸುಸ್ಯತ ಗುತಾತ ಹೊೋದಂತೆ ಹೊಟ್ಟಿ ಯ ಸ್ಯನ ಯುಗಳು ಜಡವಾಗಿ ಹೊಟ್ಟಿ ಯ ಚ್ಚಲನೆ ನಿಧಾನ್ವಾಗುತ್ತ ದೆ. ಆಗ
ಹೊಕೆ ಳಿನ್ ಪ್ಕೆ ದಲ್ಲಲ ಬೆರಳನ್ನನ ಇಟ್ಟಿ ಕೊಿಂಡು ಹೊಟ್ಟಿ ಯನ್ನನ ತ್ಳುಳ ತಾತ ಸವ ಲಪ ಆಸರೆ ಕೊಟ್ಟಿ ಕೊಳಳ ಬಹುದು.
ಮೂತ್ರ ಕೊೋಶದ ಕಲುಲ ಗಳಿರುವವರು ಇದನ್ನನ ಮಾಡದೇ ಇರುವುದು ಒಳೆಳ ಯದು.

ಇದನ್ನನ ಹೊರಬಿಡುವ ಉಸಿರಿನ್ನೋಿಂದ್ಗೆ ಕ್ಕಡಾ ಮಾಡಬಹುದು. ತ್ಮ್ಮ ಸ್ಯಮ್ಥಾ ಯಕ್ಕೆ ತ್ಕೆ ಿಂತೆ ದ್ನ್ಕ್ಕೆ ಹ್ಚ್ಚಿ ಿಂದರೆ
ನ್ನರು ಬಾರಿ ಮಾಡಿದರೆ ಸ್ಯಕಾಗುತ್ತ ದೆ. ಜಿೋಣಾಯಿಂಗ ವೂಾ ಹದ ಎಲಾಲ ಸ್ಯನ ಯುಗಳು ಬಲಗೊಳುಳ ತ್ತ ವೆ ಮ್ತತ ಆಹಾರ
ಚ್ಚನಾನ ಗಿ ಜಿೋಣಯವಾಗುತ್ತ ದೆ.

ಬಹಿಷ್ೆ ೃತ್ ಧೌತ್ತ: ಖಾಲ್ಲ ಹೊಟ್ಟಿ ಯಲ್ಲಲ ಇದನ್ನನ ಅಭ್ಯಾ ಸ ಮಾಡತ್ಕೆ ದುದ . ಕಾಕ್ರ ಮುದೆರ ಯಲ್ಲಲ ಗಾಳಿಯನ್ನನ ಒಳಗೆ
ಎಳೆದುಕೊಳಳ ತಾತ ಅದನ್ನನ ಹೊಟ್ಟಿ ಯಲ್ಲಲ ಇಟ್ಟಿ ಕೊಳಳ ಬೇಕು. ತ್ಮ್ಮ ಸ್ಯಮ್ಥಾ ಯಕ್ಕೆ ಅನ್ನಗುಣವಾಗಿ ಅದನ್ನನ
ಸ್ಯಧ್ಾ ವಾದಷುಿ ಹೊತತ ಇಟ್ಟಿ ಕೊಿಂಡು ಬಾಯಿಯ ಮೂಲಕ ಹೊರಹಾಕಬೇಕು. ಗಾಳಿಯನ್ನನ ಉದರದಲ್ಲಲ
ಬಂಧಿಸುವ ಸಮ್ಯವನ್ನನ ಹಂತ್ಹಂತ್ವಾಗಿ ಹ್ಚ್ಚಿ ಸಿಕೊಳುಳ ತಾತ ಹೊೋಗಬೇಕು. ಘೇರಂಡ ಸಂಹಿತೆಯ ಪ್ರ ಕಾರ
ಗಾಳಿಯನ್ನನ ಒಿಂದೂವರೆ ಗಂಟ್ಟಗಳ ಕಾಲ ಹಿಡಿದ್ಟ್ಟಿ ಕೊಿಂಡು ಗುದದಾವ ರದ ಮೂಲಕ ಬಿಡಲು ಸ್ಯಧ್ಾ ವಾಗಬೇಕು.

ಪ್ದಾಮ ಸನ್ದಲ್ಲಲ ಕುಳಿತ ಹೊಟ್ಟಿ ಯ ಸಮೇತ್ 8-10 ಬಾರಿ ಉಸಿರಾಟ ಮಾಡಿ. ಈಗ ಉಸಿರು ಹೊರಹಾಕ್ರ ಹೊಟ್ಟಿ ಯನ್ನನ
ಬೆನಿನ ಗೆ ಹತ್ತತ ಕೊಳುಳ ವ ಹಾಗೆ ಒಳಗೆ ಎಳೆದುಕೊಳಿಳ . ಎಷುಿ ಹೊತತ ಸ್ಯಧ್ಾ ವೋ ಅಷ್ಟಿ ಹೊತತ ಹಾಗೆಯೇ ಇರಿ.
ನಂತ್ರ ಉಸಿರು/ಗಾಳಿಯನ್ನನ ಮೂಗಿನಿಿಂದ ಎಳೆದುಕೊಳಿಳ . ಹಿೋಗೆ 3,5,7 ಬಾರಿ ಮಾಡುವುದರಿಿಂದ ಜಿೋಣಾಯಿಂಗದ
ಸಮ್ಸ್ಯಾ ಗಳು ಇಲಲ ವಾಗುತ್ತ ವೆ ಮ್ತತ ಹಲವಾರು ಲಾಭಗಳು ಉಿಂಟಾಗುತ್ತ ವೆ.

ದಂತ್ ಧೌತ್ತ: ಇದು ಬೇವಿನ್/ಜಾಲ್ಲಯ ಕಡಿ್ ಯನ್ನನ ಬಳಸಿಕೊಿಂಡು ಹಲುಲ ಗಳನ್ನನ ಶುಚ್ಚಗೊಳಿಸುವ ಕ್ರರ ಯೆಯಾಗಿದೆ.
ಇದಾದನಂತ್ರ ಬಾಯಿಯ ಒಳಗಿನ್ ಮೇಲಾಾ ಗವನ್ನನ ಹ್ಬೆಬ ರಳಿನಿಿಂದ ಮ್ತತ ನಾಲ್ಲಗೆಯ ಹಿಿಂಭ್ಯಗವನ್ನನ ಮೊದಲ
ಎರಡು ಬೆರಳಿನಿಿಂದಲ್ಲ ತ್ತಕ್ರೆ ಶುಚ್ಚಗೊಳಿಸಬೇಕು.ಹಿೋಗೆ ಬಾಯಲ್ಲಲ ನ್ ಬಿಳಿೋ ಪ್ದಾಥಯವನ್ನನ ಮ್ತತ ಶ್ಲ ೋಷ್ಮ ವನ್ನನ
ಹೊೋಗಲಾಡಿಸಿಕೊಿಂಡರೆ, ಬಾಯಿಯು ಸವ ಚಛ ವಾಗಿ ಇರುವುದಲಲ ದೆ ರುಚ್ಚಗರ ಿಂಥಿಗಳು ಚುರುಕಾಗುತ್ತ ವೆ.

ಹೃದ್ ಧೌತ್ತ: ಇದು ಹೃದಯಕ್ಕೆ ಸಂಬಂಧಿಸಿದ ಧೌತ್ತ ಎಿಂಬಂತೆ ಕಂಡರೂ ಸಹ ಹ್ಚ್ಚಿ ಗಿ ಅನ್ನ ನಾಳಕ್ಕೆ ಸೇರಿದ
ಕ್ರರ ಯೆಯಾಗಿದೆ. ಇದರಲ್ಲಲ ಎರಡು ವಿಧ್ಗಳಿವೆ, ದಂಡ ಮ್ತತ ವಸತ ರ ಧೌತ್ತ.

ಮುಲಶೋಧ್ನ್: ಇದನ್ನನ ಗಣೇಶ ಕ್ರರ ಯಾ ಎಿಂದೂ ಸಹ ಕರೆಯುತಾತ ರೆ. ನ್ಡುಬೆರಳನ್ನನ ಬಳಸಿ ಗುದದಾವ ರದ
ಶುದ್ಧ ೋಕರಣ ಮಾಡುವ ಕ್ರರ ಯೆ ಇದಾಗಿದೆ. ಗುದದ ಹೊರ ಮ್ತತ ಒಳಭ್ಯಗವನ್ನನ ಶುದಧ ಮಾಡುವುದು ಮ್ತತ ಅದರ
ಸುತ್ತ ಲ್ಲನ್ ಸ್ಯನ ಯುಗಳನ್ನನ ಮ್ಸ್ಯಜು ಮಾಡುವುದು ಇದರ ಉದೆದ ೋಶ. ಇದು ಪೃಷ್ಠ ವನ್ನನ ಸಮ್ಪ್ಯಕ ಸಿಿ ತ್ತಯಲ್ಲಲ
ಇಡುತ್ತ ದೆ ಮ್ತತ ಯಾವುದೇ ಬಗೆಯ ಮೂಲವಾಾ ಧಿ, ಜಂತಹುಳು, ಮ್ಲಬದಧ ತೆ, ಚಮ್ಯರೋಗಗಳು ಇತಾಾ ದ್ಗಳನ್ನನ
ವಾಸಿಮಾಡುತ್ತ ದೆ.

ಜಿಹಾವ ಮೂಲ ಧೌತ್ತ: ಈ ವಿಧಾನ್ವು ಗಂಟಲನ್ನನ ಸವ ಚಛ ಮಾಡುತ್ತ ದೆ. ನಾಲ್ಲಗೆಯನ್ನನ ಬಲಗೊಳಿಸುತ್ತ ದೆ, ಧ್ವ ನಿಯನ್ನನ
ವೃದ್ಧ ಸುತ್ತ ದೆ ಮ್ತತ ತದಲು/ಉಗುು ವಿಕ್ಕಯನ್ನನ ತ್ಡೆಯುತ್ತ ದೆ. ನಾಲ್ಲಗೆಯು ಮಾತ ಮ್ತತ ರುಚ್ಚ, ಎರಡಕ್ಕೆ
ಕಾರಣವಾಗಿದೆ. ಇದರಲ್ಲಲ ಮೂರು ಬೆರಳುಗಳನ್ನನ ಉಪ್ಯೋಗಿಸಿ ನಾಲ್ಲಗೆಯ ಮೇಲಾಾ ಗ, ಕ್ಕಳಭ್ಯಗ ಮ್ತತ
ಹಿಿಂಭ್ಯಗವನ್ನನ ಉಜಿಿ ಸವ ಚಛ ಗೊಳಿಸಬೇಕು, ಮ್ತತ ಮೊಲೆಯಿಿಂದ ಹಾಲು ಕರೆಯುವ ರಿೋತ್ತಯಲ್ಲಲ ನಾಲ್ಲಗೆಯನ್ನನ
ಹಲವಾರು ಬಾರಿ ಎಳೆದು ಎಳೆದು ಬಿಡಬೇಕು.

ಕಪ್ರಲರಂಧ್ರ ಧೌತ್ತ: ಕಪ್ರಲರಂಧ್ರ ವನ್ನ ಶುದಧ ಮಾಡಲು ನಾವು ಬಾಯಿಯ ಒಳಗಿನ್ ಮೇಲಾಾ ಗವನ್ನನ (ಗಟ್ಟಿ ಮ್ತತ
ಮೃದು ಭ್ಯಗ) ಹ್ಬೆಬ ರಳಿನಿಿಂದ ಹಗುರವಾಗಿ ಉಜಿ ಬೇಕು. ಇದು ಮುಿಂದೆ ಅಲು ರ್ ಗೆ ಕಾರಣವಾಗಬಲಲ ವಿಷ್ಕಾರಿ
ದರ ವಗಳನ್ನನ ದೇಹದ್ಿಂದ ಹೊರಹಾಕುತ್ತ ದೆ.

ಕಪ್ರಲಭ್ಯತ್ತ: ಕ್ಕಲವು ಕಡೆಗಳಲ್ಲಲ ಇದನ್ನನ ವಾಮ್ಕರ ಮ್, ವೂಾ ತ್ ಕರ ಮ್ ಮ್ತತ ಶಿೋತ್ಕರ ಮ್ ಎಿಂಬ ಮೂರು
ವಿಧಾನ್ಗಳಲ್ಲಲ ಕರೆಯಲಾಗಿದೆ. ಇದು ಹಣೆಯ ಭ್ಯಗದ ಶುದ್ದ ಕ್ರರ ಯೆ. ಇದೊಿಂದು ಬಗೆಯ ಒತ್ತ ಡದ ಅನ್ನಲೋಮ್
ವಿಲೋಮ್ ಕ್ರರ ಯೆಯ ಹಾರ್ಗ. ಬಲಗಡೆಯ ಮೂಗಿನಿಿಂದ ಬಲವಾಗಿ ಗಾಳಿಯನ್ನನ ಎಳೆದುಕೊಳುಳ ವುದು ಮ್ತತ
ಎಡಗಡೆಯ ಮೂಗಿನಿಿಂದ ಬಲವಾಗಿ ಹೊರಗೆ ಬಿಡುವುದು. ನಂತ್ರ ಎಡಗಡೆಯಿಿಂದ ಬಲವಾಗಿ ಒಳಗೆಳೆದುಕೊಿಂಡು
ಬಲದ್ಿಂದ ಜೋರಾಗಿ ಹೊರಬಿಡುವ ಕ್ರರ ಯೆ. ಇದನ್ನನ ಹಲವಾರು ಬಾರಿ ಪ್ಪನ್ರಾವತ್ಯನೆ ಮಾಡಿ. ಇದು ಮೂಗು ಮ್ತತ
ಹಣೆ ಭ್ಯಗದ ಕಷ್ಮ ಲಗಳನ್ನನ ಹೊರಹಾಕುತ್ತ ದೆ.

ವೂಾ ತ್ಕರ ಮ್: ಬಾಯಿಿಂದ ನಿೋರು ಕುಡಿದು ಮೂಗಿನಿಿಂದ ಹೊರಬಿಡುವ ಕ್ರರ ಯೆ. ಇದು ಕಫವನ್ನನ ಹೊೋಗಲಾಡಿಸುತ್ತ ದೆ.

ಶಿೋತ್ಕರ ಮ್: ಮೂಗಿನಿಿಂದ ನಿೋರನ್ನನ ಎಳೆದುಕೊಿಂಡು ಬಾಯಿಯಿಿಂದ ಹೊರಹಾಕುವ ಕರ ಮ್. ಇದು ವೃಧಾಧ ಪ್ಾ ವನ್ನನ
ಮುಿಂದೂಡುತಾತ ಯೌವವ ನ್ವನ್ನನ ಹ್ಚ್ಚಿ ಸುತ್ತ ದೆ ಮ್ತತ ಕಫನಿವಾರಣೆ ಮಾಡುತ್ತ ದೆ.

ಬಸಿತ ಕ್ರರ ಯಾ: ಇದರಲ್ಲಲ ಹಲವು ವಿಧ್ಗಳಿದುದ ,, ಒಿಂದನ್ನನ ಜಲಬಸಿತ ಎಿಂದೂ ಮ್ತತ ಿಂದನ್ನನ ತಾಲ ಬಸಿತ ಎಿಂದೂ
ಕರೆಯುತಾತ ರೆ.

ಜಲಬಸಿತ : ಹರಿಯುವ ನ್ದ್ ಅಥವಾ ತರೆಯ ಶುದಧ ನಿೋರಿನ್ಲ್ಲಲ ಉತ್ೆ ಟಾಸನ್ದಲ್ಲಲ ಕುಳಿತಕೊಳಿಳ . ಇಲಲ ವಾದರೆ ದೊಡ್
ಬೋಗುಣ್ಣಯಲ್ಲಲ ಕುಳಿತ್ರೂ ಸರಿಯೇ. ನಿೋರು ಹೊಕೆ ಳಿನ್ವರೆಗೆ ಬರುವಂತೆ ಇರಲ್ಲ. ಗುದದಲ್ಲಲ ಒಿಂದು ಪೈಪ್ನ್ನನ
ತರಿಸಿಕೊಳಿಳ , ಇದರಿಿಂದ ಕರುಳಿನ್ ಒಳಗಿನ್ ತ್ನ್ಕ ನಿೋರು ಏರುತ್ತ ದೆ. ಇದಾದ ನಂತ್ರ ನೌಲ್ಲ ಕ್ರರ ಯೆಯನ್ನನ ಮಾಡಿ ಒಳಗೆ
ಸೇರಿದ ನಿೋರನ್ನನ ಗುದದ ಮೂಲಕ ಹೊರಹಾಕ್ರ. ಇದು ಗುದದ ಒಳಗೆ ಕಟ್ಟಿ ಕೊಿಂಡಿರುವ ಮ್ಲವನ್ನನ
ಸವ ಚಛ ಗೊಳಿಸಿಹಾಕುತ್ತ ದೆ. ಮೂತ್ರ ಸಂಬಂಧಿ ರೋಗಗಳು ಇಲಲ ವಾಗುತ್ತ ವೆ. ಜಿೋಣಯಕ್ರರ ಯೆಯ, ಮ್ತತ ವಾತ್ದೊೋಷ್ಗಳು
ಕ್ಕಡಾ ನಿವಾರಣೆ ಆಗುತ್ತ ವೆ.

ತಾಲಬಸಿತ ಯಲ್ಲಲ ನಾವು ಪ್ಶಿಿ ಮೊೋತ್ನಾಸನ್ದಲ್ಲಲ ಕುಳಿತ, ನೌಲ್ಲೋ ಕ್ರರ ಯೆಯನ್ನನ ಪೂರೈಸಿ ನಂತ್ರ ಆಶವ ನಿ
ಮುದೆರ ಯನ್ನನ ಮಾಡಬೇಕು. ಇದು ಮ್ಲಬದಧ ತೆಯನ್ನನ ನಿವಾರಿಸಿ, ಜಿೋಣಯಕ್ರರ ಯೆಯನ್ನನ ಹ್ಚ್ಚಿ ಸಿ ಗಾಾ ಸ್
ತಿಂದರೆಯನ್ನನ ದೂರಮಾಡುತ್ತ ದೆ.

ನೌಲಿ: ಇದರಲ್ಲಲ ಎರಡು ಬಗೆ. ಒಿಂದನ್ನನ ದಕ್ರಾ ಣ (ಬಲ) ನೌಲ್ಲ ಎಿಂದರೆ ಇನ್ನನ ಿಂದನ್ನನ ವಾಮ್ (ಎಡ) ನೌಲ್ಲ
ಎನ್ನ ಲಾಗುತ್ತ ದೆ. ಇದು ಜಿೋಣಯಕ್ರರ ಯೆಯನ್ನನ ಉತ್ತ ಮ್ಗೊಳಿಸಿ ಅದರ ಎಲಲ ಅಿಂಗಗಳಿಗೂ ಮ್ಸ್ಯಜು ಮಾಡುತ್ತ ದೆ
ಮ್ತತ ಅವುಗಳ ಸ್ಯಮ್ಥಾ ಯವನ್ನನ ಹ್ಚ್ಚಿ ಸುತ್ತ ದೆ. ಇದು ಕುಿಂಡಲ್ಲನಿೋ ಜಾಗೃತ್ತಗೆ ಸಹಕಾರಿಯಾಗಿದೆ. ಅಲ್ಲಲ ಇದನ್ನನ
ಒಿಂದು ನಿದ್ಯಷ್ಿ ರಿೋತ್ತಯಲ್ಲಲ ಬಹಳ ಹೊತ್ತತ ನ್ವರೆಗೆ ತ್ತರುಗಿಸಲಾಗುತ್ತ ದೆ.

ತ್ರಾ ಟಕ: ಒಿಂದರಿಿಂದ ಒಿಂದೂವರೆ ಇಿಂಚು ವಾಾ ಸದ ದುಿಂಡನೆಯ ಕಪ್ಪಪ ಬಣಿ ದ ಹಾಳೆಯನ್ನನ ತೆಗೆದುಕೊಳಿಳ .
ಗೊೋಡೆಯ ಎದುರು ಕುಳಿತಕೊಿಂಡು ಅದನ್ನನ ಕಣ್ಣಿ ನ್ ಮ್ಟಿ ಕ್ಕೆ ಬರುವಂತೆ, ಎರಡು ಅಡಿ ಅಿಂತ್ರದಲ್ಲಲ ಒಿಂದು ಕಡೆ
ಅಿಂಟ್ಟಸಿ. ನ್ರಗಳನ್ನನ ಸಡಿಲ ಮಾಡಿ ಕ್ಕಲವು ಕಾಲ ಉಸಿರಾಟವನ್ನನ ಗಮ್ನಿಸಿ. ನಂತ್ರ ನಿಮ್ಮ ದೃಷಿಿ ಯನ್ನನ ಕಪ್ಪಪ
ಹಾಳೆಯ ಮ್ಧ್ಾ ಭ್ಯಗದ ಕಡೆಗೆ ಕಿಂದ್ರ ೋಕರಿಸಿ. ನಿಮ್ಮ ಕಣ್ಣಿ ನಿಿಂದ ನಿೋರು ಬರುವವರೆಗೂ ಕಣ್ಣಿ ಮಿಟ್ಟಕ್ರಸಬಾರದು. ಈ
ಅಭ್ಯಾ ಸವನ್ನನ ದ್ನ್ಕ್ಕೆ ಒಿಂದು ಬಾರಿ ಮಾತ್ರ ಮಾಡಬೇಕು. ಇದರಿಿಂದ ಕಣ್ಣಿ ಗಳು ಸವ ಚಛ ಆಗುತ್ತ ವೆ ಮ್ತತ
ತ್ತೋಕ್ಷಿ ವಾಗುತ್ತ ವೆ. ದೃಷಿಿ ಯು ಆಳವೂ ಕಿಂದ್ರ ೋಕೃತ್ವೂ ಆಗುತ್ತ ದೆ. ಇದೊಿಂದು ಧಾಾ ನ್ ಪ್ದಧ ತ್ತ ಆಗಿದದ ರೂ ಕ್ಕಡ
ಇದನ್ನನ ನೇತ್ರ ಶುದ್ಧ ಗೆ ಬಳಸಬಹುದು. ಇದನ್ನನ ಕೊನೆಯಲ್ಲಲ ಆಿಂತ್ರಿಕ ತಾರ ಟಕದಲ್ಲಲ ಪ್ಯಾಯವಸ್ಯನ್
ಮಾಡಲಾಗುತ್ತ ದೆ.
ಇವೆಲಲ ಯೋಗಿಕ ಶುದ್ಧ ೋಕರಣ ವಿಧಾನ್ಗಳು ಮಾತ್ರ . ಇದರಿಂದ್ಗೆ ತಾಿಂತ್ತರ ಕ ಶುದ್ಧ ೋಕರಣ ವಿಧಾನ್ಗಳೂ ಕ್ಕಡಾ
ಇದುದ ಅವುಗಳನ್ನನ ಇಲ್ಲಲ ಕೊಡಲಾಗಿಲಲ .

ಪ್ರಾ ಣಾಯಾಮ

ಇದರ ನಂತ್ರ ಸ್ಯಧಿಸಿಕೊಳಳ ಬೇಕಾದ ವಿಷ್ಯವೆಿಂದರೆ ಪ್ರರ ಣಾಯಾಮ್. ಅದಕ್ರೆ ಿಂತ್ಲ್ಲ ಮುಿಂಚ್ಚ ನಾವು
ಅತಾ ತ್ತ ಮ್ವಾದ ಉಷ್ವವ ಸ ಮ್ತತ ಹ್ಚುಿ ಕಾಲ ಉಸಿರು ಬಿಗಿ ಹಿಡಿದು ನಿಲ್ಲಲ ಸಿಕೊಳುಳ ವ ಸ್ಯಮ್ಥಾ ಯವನ್ನನ
ಪ್ಡೆಯಬೇಕು. ಇದನ್ನನ ಕ್ಕಳಗೆ ಕೊಟ್ಟಿ ರುವ ಹಲವಾರು ಅಭ್ಯಾ ಸಗಳ ಮೂಲಕ ಪ್ಡೆದಪ್ಡೆದುಕೊಳಳ ಬೇಕು.

ಇನ್ನನ ಎರಡನೇ ಮುಖ್ಾ ಸಂಗತ್ತ ಎಿಂದರೆ ಆಳವಾದ ಉಸಿರಾಟ. ಹಲವಾರು ಮುದೆರ ಗಳಲ್ಲಲ ಇದನ್ನನ ಕುಿಂಭಕದ ಜತೆ
ಬಳಸಲಾಗುತ್ತ ದೆ. ಈಗ ನಾವು ನ್ಮ್ಮ ಶ್ವವ ಸಕೊೋಶಗಳ ಸ್ಯಮ್ಥಾ ಯದ ಕುರಿತ ತ್ತಳಿಯೋಣ. ಶ್ವವ ಸಕೊೋಶಗಳ ಗಾಳಿ
ಹಿಡಿಯುವ ಸ್ಯಮ್ಥಾ ಯ ಆರು ಲ್ಲೋಟರ್. ಬಹಳಷುಿ ಜನ್ ಆಳವಾದ ಉಸಿರಾಟ ಮಾಡುವುದ್ಲಲ . ಅವರ ಸ್ಯಧಾರಣ
ಉಸಿರಾಟದ ಸಮ್ಯದಲ್ಲಲ ಅವರು ಕವಲ ಅಧ್ಯ ಲ್ಲೋಟರ್ ನ್ಷುಿ ಜಾಗವನ್ನನ ಮಾತ್ರ ಬಳಸುತಾತ ರೆ; ಅಲಲ ದೆ ಇನ್ನನ
ಒಿಂದೂವರೆ ಲ್ಲೋಟರ್ ಗಾಳಿ ಶ್ವವ ಸಕೊೋಶದ ಒಳಗೆ ಹಾಗೆಯೇ ಇರುತ್ತ ದೆ. ಇದನ್ನನ ರೆಸಿಡುಾ ಯಲ್ ವಾಲ್ಲಾ ಮ್ (ಉಳಿದ
ಪ್ರ ಮಾಣ) ಎನ್ನನ ತಾತ ರೆ. ಸ್ಯಮಾನ್ಾ ಉಸಿರಾಟದಲ್ಲಲ 1.5 ನಿಿಂದ 2.5 ಲ್ಲೋಟರ್ ಗಾಳಿಯ ಬಳಕ್ಕಯಿರುತ್ತ ದೆ. ಅಿಂದರೆ
ನಾವು ಹ್ಚ್ಚಿ ಿಂದರೆ ಮೂರು ಲ್ಲೋಟರ್ ಗಾಳಿಯನ್ನನ ಮಾತ್ರ ಬಳಸುತೆತ ೋವೆ ಎಿಂದಾಯಿತ; ಇದು ನ್ಮ್ಮ ಶ್ವವ ಸಕೊೋಶ
ಸ್ಯಮ್ಥಾ ಯದ 50% ನ್ಷುಿ ಮಾತ್ರ ವಾಗಿದೆ. ಇನ್ನನ ಳಿದ ಸ್ಯಮ್ಥಾ ಯವು ಉಪ್ಯೋಗಕ್ಕೆ ಬಾರದೆ ಹೊೋಗುತ್ತ ದೆ.
ಕಪ್ರಲಭ್ಯತ್ತಯಲ್ಲಲ ನಾವು ಒತ್ತ ಡಯುತ್ವಾದ ನಿಷ್ವವ ಸವನ್ನನ ಮ್ತತ ಸ್ಯವ ಭ್ಯವಿಕ ಉಷ್ವವ ಸವನ್ನನ ಮಾಡುತೆತ ೋವೆ,
ಹಿೋಗೆ ಮಾಡುವುದರಿಿಂದ ಶ್ವವ ಸಕೊೋಶಗಳ ವಾಾ ಪಿತ ಕೊಿಂಚ ಹ್ಚ್ಚಿ ಗುತ್ತ ದೆ. ಇನ್ನನ ಭಸಿತ ರಕಾ ಪ್ರರ ಣಾಯಾಮ್ದ ಎಲ್ಲಲ ,
ಉಷ್ವವ ಸ ನಿಷ್ವವ ಸಗಳೆರದೂ ಒತ್ತ ಡದ್ಿಂದ ಕ್ಕಡಿರುತ್ತ ವೆ. ಇದರಿಿಂದ ವಾಾ ಪಿತ 5.5 ಲ್ಲೋಟರ್ ವರೆಗೂ ಹ್ಚ್ಚಿ ಸಲಪ ಡುತ್ತ ದೆ.
ಕ್ಕಳಗೆ ಕೊಟ್ಟಿ ರುವ ವಪೆ ಮ್ತತ ಕಾಲ ವಿಕ್ಕಾ ಲಾರ್ ಉಸಿರಾಟದ ಚ್ಚತ್ರ ದ್ಿಂದ ಇದು ಸಪ ಷ್ಿ ವಾಗಿ ಗೊತಾತ ಗುತ್ತ ದೆ.
ಉಸಿರಾಟದ ಸ್ಯಮ್ಥಾ ಯವನ್ನನ ಹ್ಚ್ಚಿ ಸಿಕೊಳುಳ ವ ಇನ್ನನ ಿಂದು ವಿಧಾನ್ವೆಿಂದರೆ ಸೋಪ್ರನ್ ಪ್ದಧ ತ್ತ (ಯೋಗ ಮ್ತತ
ಧಾಾ ನ್ ಲೇಖ್ನ್ದಲ್ಲಲ ನಿೋಡಲಾಗಿದೆ) ಇದರಲ್ಲಲ ಉಷ್ವವ ಸ ನಿಶ್ವವ ಸಗಳನ್ನನ ಹಂತ್ ಹಂತ್ವಾಗಿ ಮಾಡಲಾಗುತ್ತ ದೆ.
ಹ್ಚ್ಚಿ ಿಂದರೆ ಹದ್ನಾರು ಹಂತ್ಗಳವರೆಗೆ ಉಸಿರಾಟ ನ್ಡೆಸಬಹುದು. ಉಶ್ವವ ಸ 16 ಹಂತ್ ಮ್ತತ ನಿಷ್ವವ ಸ 16
ಹಂತ್ಗಳಲ್ಲಲ ಮಾಡುತಾತ ಹೊಳೆಳ ಗಳನ್ನನ ಅಗಲ್ಲಸಬೇಕು. ಇದು ನ್ಮ್ಮ ಉಸಿರಿನ್ ಸ್ಯಮ್ಥಾ ಯವನ್ನನ 10% ನ್ಷುಿ
ವೃದ್ಧ ಗೊಳಿಸುತ್ತ ದೆ.

ಪ್ರರ ಣಾಯಾಮ್ವನ್ನನ ಮಾಡುವುದರಿಿಂದ ಮ್ನ್ಸುು ಕಲಮ ಷ್ ರಹಿತ್ವಾಗುತ್ತ ದೆ, ಮ್ತತ ಧಾಾ ನ್ಕ್ಕೆ ಯೋಗಾ ವಾಗುತ್ತ ದೆ.
ಮ್ನ್ಸುು ನ್ಮ್ಮ ಸಂವೇದನೆಗಳನ್ನನ ಹಾಗೂ ಉಸಿರನ್ನನ ನಿಯಂತ್ತರ ಸುತ್ತ ದೆ. ಆದದ ರಿಿಂದ ಉಸಿರು ಮ್ನ್ಸು ನ್ನನ
ನಿಯಂತ್ತರ ಸುತ್ತ ದೆ. ನ್ಮ್ಮ ಮ್ನ್ಕ್ಕೆ ನ್ಮ್ಮ ಉಸಿರಿಗೂ ಹತ್ತತ ರದ ರಹಸಾ ಮ್ಯ ಸಂಬಂಧ್ವಿದೆ. ಒಿಂದು ಎಲ್ಲಲ ಗೆ
ಹೊೋಗುತ್ತ ದೆಯೋ, ಮ್ತತ ಿಂದು ಅದನ್ನನ ಹಿಿಂಬಾಲ್ಲಸುತ್ತ ದೆ. ಶರಿೋರದಲ್ಲಲ ಮ್ನ್ಸುು ಮ್ತತ ಉಸಿರಿನ್ ನ್ಡುವೆ ಸದಾ
ಹೊೋರಾಟ ನ್ಡೆಯುತ್ತತ ರುತ್ತ ದೆ. ಬಹಳಷುಿ ಸಂದಭಯಗಳಲ್ಲಲ ಮ್ನ್ಸ್ಯು ೋ ವಿಜಯಿಯಾಗುತ್ತ ದೆ, ಇದರ ದೆಸ್ಯಯಿಿಂದಾಗಿ
ವಾ ಕ್ರತ ಯು ತ್ನ್ನ ಆಸ್ಯ. ಕಮ್ಯಗಳ ಅನ್ನಸ್ಯರವಾಗಿ ಜನ್ಮ ದ್ಿಂದ ಜನ್ಮ ಕ್ಕೆ ಚಲ್ಲಸುತಾತ ಇರಬೇಕಾಗುತ್ತ ದೆ. ಆದರೆ
ಯೋಗಿಯಾದವಾನ್ನ ಪ್ರ ತ್ತೋ ಕ್ಷಣವೂ ತ್ನ್ನ ಪ್ರರ ಣವನ್ನನ (ಉಸಿರನ್ನನ ) ಬಲಯುತ್ಗೊಳಿಸಿಕೊಳುಳ ವ
ಪ್ರ ಯತ್ನ ದಲ್ಲಲ ರುತಾತ ನೆ. ಆದದ ರಿಿಂದ, ಸ್ಯಯುವ ಗಳಿಗೆ ಬಂದಾಗ, ದೇಹದ್ಿಂದ ಅವನ್ ಉಸಿರನ್ನನ ಹಿಿಂಬಾಲ್ಲಸಿಕೊಿಂಡು
ಅವನ್ ಮ್ನ್ಸುು ಹೊರಬಿೋಳುತ್ತ ದೆಯೇ ಹೊರತ, ಮ್ನ್ದ ಜತೆ ಉಸಿರಲಲ . ಏಕ್ಕಿಂದರೆ ಯೋಗಿಯು ತ್ನ್ನ
ಪ್ರರ ಣವನ್ನನ , ನೆತ್ತತ ಯಲ್ಲಲ ರುವ ಹತ್ತ ನೆಯದಾದ, ಬರ ಹಮ ರಂಧ್ರ ದ ಮೂಲಕ ಬಿಡುಗಡೆ ಮಾಡಿಕೊಳುಳ ತಾತ ನೆ.

ಬೆನ್ನನ ಹುರಿಯ ನ್ನನ ಮುಿಂದೆ ಬಾಗಿಸುವುದರಿಿಂದ ಸಿಿ ರತೆ ದೊರಕುತ್ತ ದೆ ಮ್ತತ ಹಿಿಂದೆ ಬಾಗಿಸುವುದಾರಿಿಂದ ಅದನ್ನನ
ಹೇಗೆ ಬೇಕಾದರೂ ತ್ತರುವಬಲಲ ಗುಣ ಪ್ರರ ಪ್ತ ವಾಗುತ್ತ ದೆ. ಆದದ ರಿಿಂದ ಇವೆರಡನ್ನನ ಸೇರಿಸಿ ಅಭ್ಯಾ ಸ ಅಥವಾ
ವಾಾ ಯಾಮ್ ಮಾಡಿದರೆ ಧಾಾ ನ್ದ ಸಮ್ಯದಲ್ಲಲ ಹೊತ್ತತ ನ್ವರೆಗೆ ಸಿಿ ತ್ರ ವಾಗಿ ಕುಳಿತಕೊಳಳ ಲು ಸ್ಯಧ್ಾ ವಿದೆ. ಸ್ಯಧ್ನೆ
ಮಾಡಲು ಸಿಿ ರವಾದ ಬೆನ್ನನ ಮ್ತತ ನಿಶಿ ಲ ಮ್ನ್ಸುು ಅತ್ಾ ಗತ್ಾ ವಾಗಿ ಬೇಕು.

ಪ್ರರ ಣಾಯಾಮ್ದ ಅಥಯವೇನೆಿಂದರೆ ಪ್ರರ ಣಶಕ್ರತ ಯನ್ನನ ಲಂಬಿಸುವುದು….ನ್ಮ್ಮ ಪ್ರರ ಣ ಸ್ಯಮ್ಥಾ ಯದ ಹ್ಚಿ ಳ
ಮಾಡುವ ಒಿಂದು ತಂತ್ರ . ಪ್ರರ ಣಾಯಾಮ್ದ ವಿಧಾನ್ಗಳನ್ನನ ಬೇರೆ ಬೇರೆ ಬಗೆಗಳಲ್ಲಲ ವಿಭ್ಯಗಿಸಲಾಗಿದೆ. ಅವುಗಳಲ್ಲಲ
ಒಿಂದನ್ನನ ಸಂವೃತ್ತತ ಮ್ತತ ವಿಸನ್ ವೃತ್ತತ ಎಿಂದೂ ಕರೆಯಲಾಗಿದೆ; ಅವು ಹಿೋಗಿವೆ.

ಸೂರ್ಯಭೇದಿ ಚಂದ್ಾ ಭೇದಿ, ಉಜ್ಜ ೈ, ಕಪ್ರಲಭಾತಿ, ಭಸ್ತ್್ ಾ ಕಾ, ಶೋತ್ರಲಿ, ಸ್ತ್ೋತ್ರಾ ರಿ, ಕೇವಲಿ, ಭಾಾ ಮರಿ,
ಮೂರ್ಛಯ ಮ್ತತ ಪ್ರಾ ವಿನಿ.

ಇವುಗಳ ತಾತ್ತವ ಕ ವಿವರಣೆಗಳು ಎಲ್ಲಲ ಬೇಕಾದರೂ ಸಿಗುತ್ತ ವೆ. ಆದರೆ ನಾನಿಲ್ಲಲ ನ್ಮ್ಮ ಸ್ಯಧ್ನೆಗೆ ಪೂರಕವಾಗಿ
ಬರುವಂತ್ಹ ಕ್ಕಲವು ಮುಖ್ಾ ವಿಷ್ಯಗಳನ್ನನ ಮಾತ್ರ ತ್ತಳಿಸುತೆತ ೋನೆ.

1. ಸೂರ್ಯಭೇದಿ:

ಎಡಗಡೆ ಹೊಳೆಳ ಯನ್ನನ ಬಂದು ಮಾಡಿ, ಪೂರಾ ಬಲವನ್ನನ ಹಾಕ್ರ ಬಲಗಡೆ ಹೊಳೆಳ ಯಿಿಂದ ಗಾಳಿಯನ್ನನ ಹಿೋರಿಕೊಳಿಳ .
ಒಳಗೆ ಗಾಳಿಯನ್ನನ ಬಂಧಿಸಿಟ್ಟಿ ಕೊಳುಳ ವಾಗ ಜಲಂಧ್ರ ಬಂಧ್ವನ್ನನ ಉಪ್ಯೋಗಿಸಿ. ಎಷುಿ ಹೊತ್ತತ ನ್ವರೆಗೆ
ಸ್ಯಧ್ಾ ವೋ ಅಷುಿ ಸಮ್ಯ ಉಸಿರನ್ನನ ಹಿಡಿದು, ನಂತ್ರ ಎಡ ಹೊಳೆಳ ಯಿಿಂದ ಹೊರಗೆ ಬಿಡಿ. ಇದನೆನ ೋ ಮ್ತೆತ ಮ್ತೆತ
ಮಾಡಿ. ಇದು ಕುಿಂಡಲ್ಲನಿೋ ಜಾಗೃತ್ತಗೆ ಸಹಾಯಕ ಮ್ತತ ಜಿೋಣಾಯಿಂಗ ವಾ ವಸ್ಯಿ ಯನ್ನನ ಬಲಪ್ಡಿಸುತ್ತ ದೆ. ನ್ರಗಳನ್ನನ
ಶ್ವಿಂತ್ಗೊಳಿಸುವ ಗುಣ ಇದಕ್ರೆ ದೆ, ಬಲವಾಗಿ ಉಸಿರಾಟ ಮಾಡುವುದರಿಿಂದ ಸೈನ್ಸ್ ಮುಿಂತಾದ ನಾಸಿಕ ಸಮ್ಸ್ಯಾ ಗಳು
ದೂರವಾಗುತ್ತ ವೆ. ಇದು ಕಡಿಮ್ಮ ಬಿಪಿ ಇರುವವರಿಗೆ ಬಹಳ ಒಳೆಳ ಯದು. ಹ್ಚುಿ ಬಿಪಿ ಇರುವವರು ಇದನ್ನನ
ಒತ್ತ ಡಯುತ್ವಾಗಿ ಮಾಡದ್ರುವುದು ಒಳೆಳ ಯದು.

2. ಚಂದ್ಾ ಭೇದಿ:

ಇದು ಸೂಯಯಭೇದ್ಯ ವಿರುದಧ ಕ್ರರ ಯೆ. ಇದರಲ್ಲಲ ಮೊದಲು ಎಡಗಡೆ ಹೊಳೆಳ ಯಿಿಂದ ಉಸಿರನ್ನನ ಹಿೋರಿಕೊಿಂಡು
ಬಲಗಡೆಯಿಿಂದ ಹೊರಬಿಡಲಾಗುತ್ತ ದೆ. ಎಡಗಡೆಯ ಹೊಳೆಳ ಯು ಇಡಾ ನಾಡಿಗೆ ಸಂಬಂಧ್ ಪ್ಟ್ಟಿ ರುತ್ತ ದೆ ಆದದ ರಿಿಂದ
ಈ ಕ್ರರ ಯೆಯು ದೇಹವನ್ನನ ತಂಪ್ರಗಿಸಿ, ನ್ರಕೊೋಶಗಳನ್ನನ ಶ್ವಿಂತ್ಗೊಳಿಸುತ್ತ ದೆ. ಆದರೆ ಕಡಿಮ್ಮ ಬಿಪಿ ಇರುವವರು,
ತಿಂಬಾ ಅಿಂತ್ಮುಯಖಿ ವಾ ಕ್ರತ ತ್ವ ದವರು, ಇದನ್ನನ ಪ್ರ ಯತ್ತನ ಸದೇ ಇರುವುದು ಒಳೆಳ ಯದು. ಅಲಲ ದೇ ಈ ಎರಡೂ
ಪ್ರರ ಣಾಯಾಮ್ಗಳನ್ನನ ಒಿಂದೇ ದ್ನ್ ಅಭ್ಯಾ ಸ ಮಾಡಬಾರದು.

3. ಉಜ್ಜ ೈ:

ಸರಳವಾಗಿ ಹೇಳಬೇಕ್ಕಿಂದರೆ ಇದೊಿಂದು ಶ್ವವ ಸಕೊೋಶ ಮ್ಟಿ ದ ಉಸಿರಾಟ ಮಾತ್ರ ವಾಗಿದೆ. ಇದರ ಬಗೆು ಸ್ಯಕಷುಿ
ವಿವರಣೆ ಲಭಾ ವಿದೆ. ಸ್ಯಮಾನ್ಾ ವಿವರಣೆ ಬೇಕ್ಕಿಂದರೆ ಸ್ಯಕಷುಿ ಗರ ಿಂಥಗಳಿವೆ. ಸ್ಯಧ್ಕನ್ನ ತ್ನ್ನ ಮ್ನ್ಸಿು ನ್ಲ್ಲಲ ತ್ನ್ನ
ಗುದಪ್ರ ದೇಶದ್ಿಂದ ಹೊರಟ್ಟ,ಬೆನ್ನನ ಹುರಿಯ ಮೂಲಕ ಬರ ಹಮ ರಂಧ್ರ ದವರೆಗೆ ಒಿಂದು ಬೆಳಕ್ರನ್ ಸತ ಿಂಭವು
ಮೇಲೇರುತ್ತತ ರುವಂತೆ ಭ್ಯವಿಸಿಕೊಳಳ ಬೇಕು. ಇದೊಿಂದು ವೈಯುಕ್ರತ ಕವಾದ ಮಾನ್ಸಿಕ ವಿಸತ ರಣೆ ಎನ್ನ ಬಹುದು. ಇದು
ಕುಿಂಡಲ್ಲನಿಯನ್ನನ ಸಹಸ್ಯರ ರದವರೆಗೆ ಮೇಲೇರಿಸಲು ಸಹಕಾರಿ. ಗಾಢವಾದ ಧಾಾ ನ್ದಲ್ಲಲ , ಯಾರಾದರೂ ತ್ನ್ನ
ಉಸಿರನ್ನನ ಗಮ್ನಿಸಿದೆದ ೋ ಆದಲ್ಲಲ , ಅದು ಹಿೋಗೆಯೇ ಚಲ್ಲಸುತ್ತತ ರುವುದ ಗಮ್ನ್ಕ್ಕೆ ಬರುತ್ತ ದೆ. ಈ ಕ್ರರ ಯೆಯು ಮ್ನ್ಸಿು ಗೆ
ಶ್ವಿಂತ್ತಯನ್ನನ ನಿೋಡುತ್ತ ದೆ, ಎರಡೂ ನಾಡಿಗಳನ್ನನ ಸಮ್ತೋಲ ಮಾಡುವುದಲಲ ದೆ, ಪ್ರರ ಣವು ಸುಷುಮಾನ ನಾಡಿಯಲ್ಲಲ
ಸಂಚರಿಸುವಂತೆ ನ್ನೋಡಿಕೊಳುಳ ತ್ತ ದೆ. ಅಸತ ಮಾ ಹಾಗು ಖಿನ್ನ ತೆಯ ಕಾಯಿಲೆಗೂ ಇದು ಮ್ದುದ .
4. ಕಪ್ರಲಭಾತಿ:

ಈ ವಿಧಾನ್ದಲ್ಲಲ , ಉಶ್ವವ ಸವನ್ನನ ಒತ್ತ ಡಪೂವಯಕವಾಗಿಯೂ ಮ್ತತ ನಿಶ್ವವ ಸವನ್ನನ ವಪೆಯ ಸಹಾಯದ್ಿಂದ
ಸ್ಯವ ಭ್ಯವಿಕವಾಗಿಯೂ ನ್ಡೆಸಲಾಗುತ್ತ ದೆ. ಬೇಕ್ರದದ ರೆ ಹ್ಚ್ಚಿ ನ್ ವಿವರಗಳನ್ನನ ಇತ್ರೆ ಮೂಲಗಳಿಿಂದ
ಪ್ಡೆದುಕೊಳಳ ಬಹುದು. ಈ ಕ್ರರ ಯೆಯ ಉಸಿರಾಟದಲ್ಲಲ , ಗಾಳಿಯು ಮೂಗಿನ್ ಮೂಲಕವೇ ಹೊರಗೆ ಒಳಗೆ ಬರುತ್ತತ ದದ ರೂ
ಸಹ, ಅದು ಭ್ರರ ಮ್ಧ್ಾ ದಲ್ಲಲ ರುವ ಒಿಂದು ಕಾಲಪ ನಿಕ ರಂಧ್ರ ದ್ಿಂದ ನೆಲಕ್ಕೆ ಸಮಾನಾಿಂತ್ರವಾಗಿ ಸಂಚರಿಸುತ್ತ ಲ್ಲದೆ
ಎಿಂದು ಕಲ್ಲಪ ಸಿಕೊಳಳ ಬೇಕು. ಈ ಭ್ಯವನೆಗೆ ಪ್ಪಷಿಿ ನಿೋಡುವಂತೆ ಗದದ ವನ್ನನ ಕೊಿಂಚ ಮೇಲೆತ್ತತ ಕೊಿಂಡರೆ ಒಳಿತ. ಇದು
ಆಗಾನ ಾ ಚಕರ ದ ಹತ್ತತ ರ ನ್ಮ್ಮ ಸಂವೇದನೆಯನ್ನನ ಚುರುಕುಗೊಳಿಸುತ್ತ ದೆ. ಅಭ್ಯಾ ಸ ಮಾಡುತಾತ , ಕರ ಮೇಣ ಹಣೆಯ
ಭ್ಯಗದಲ್ಲಲ ಬೆಳಕು ಕಾಣ್ಣಸಿಕೊಳಳ ಲು ಶುರುವಾಯಿತೆಿಂದರೆ ನಿಜವಾದ ಸ್ಯಧ್ನೆ ಪ್ರರ ರಂಭವಾಯಿತ ಎಿಂದೇ ಲೆಕೆ . ಇದರ
ಮುಿಂದೆ ಏನೇನಾಗುತ್ತ ದೆ ಎಿಂಬುದರ ಬಗೆು ದ್ೋಘಯ ವಿವರಣೆಗಳಿವೆ. ಅದ್ಲ್ಲಲ ಅಪ್ರ ಸುತ ತ್, ಅದಕ್ಕೆ ಲಲ ಸೂಕತ
ಮಾಗಯದಶಯನ್ದ ಅವಶಾ ಕತೆ ಇದೆ.

ಇದರ ಬಗೆಗಿನ್ ಅಭ್ಯಾ ಸದಲ್ಲಲ ಗಮ್ನಿಸಬೇಕಾದ ಮ್ತತ ಿಂದು ವಿಷ್ಯವೆಿಂದರೆ ಇದರ ವೇಗ. ಇದನ್ನನ ನಿಮಿಷ್ಕ್ಕೆ 60-80
ಬಾರಿ ಮಾಡಬೇಕು. ಇದನೆನ ೋನಾದರೂ ಹ್ಚ್ಚಿ ಸಿದಲ್ಲಲ ಅದು ಭಸಿತ ರಕಾ ಆಗಿಬಿಡುತ್ತ ದೆ, ಮ್ತತ ಇದಕ್ರೆ ಿಂತ್ ನಿಧಾನ್ವಾದಲ್ಲಲ
ಆಪೇಕ್ರಾ ತ್ ಪ್ರಿಣಾಮ್ ಉಿಂಟಾಗುವುದ್ಲಲ . ಹಿೋಗೆ ಒಿಂದು ಸ್ಯರಿ ಕುಳಿತ 1000 ಬಾರಿ ಮಾಡಿದಾದ ದರೆ, ಅದರ
ಸತ್ಪ ರಿಣಾಮ್ಗಳು ಹಣೆ ಮ್ತತ ಮ್ನ್ಸಿು ನ್ ಮೇಲೆ ಉಿಂಟಾಗುವುದನ್ನನ ನಿೋವೇ ನ್ನೋಡಬಹುದು. ಉಸಿರನ್ನನ
ಒತಾತ ಯಪೂವಯಕ ಹೊರದಬುಬ ವುದರಿಿಂದ ಗಂಟಲು ಒಣಗಬಹುದು, ಆದದ ರಿಿಂದ ಲಾಲಾರಸ ನ್ನಿಂಗುವುದೊೋ ಅಥವಾ
ಮ್ಧ್ಯಾ ಕೊಿಂಚ ನಿೋರು ಕುಡಿಯುತಾತ ಇರುವುದೊೋ ಮಾಡಬೇಕು. ಇದು ತ್ತೋವರ ವಾದ ಆಿಂತ್ರಿಕ ಒಳನ್ನೋಟಗಳನ್ನನ
ನಿೋಡುತ್ತ ದೆ. ತಿಂಬಾ ಅಿಂತ್ಮುಯಖ್ ವಾ ಕ್ರತ ತ್ವ ಹೊಿಂದ್ದವರು ಇದನ್ನನ ದ್ೋರ್ಘಯವಧಿ ಮಾಡುವುದು ವಿಹಿತ್ವಲಲ .

5. ಭಸ್ತ್್ ಾ ಕಾ:

ಇದರಲ್ಲಲ ನ್ ಉಸಿರಾಟದ ವಿನಾಾ ಸ ಹೇಗಿದೆಯೆಿಂದರೆ ಒತಾತ ಯಪೂವಯಕ ಉಶ್ವವ ಸ ಮ್ತತ ನಿಶ್ವವ ಸ. ಕಪ್ರಲಭ್ಯತ್ತಯಲ್ಲಲ
ಕವಲ ಒತಾತ ಯದ ನಿಶ್ವವ ಸ ಮಾತ್ರ ಇರುತ್ತ ದೆ. ಇದು ಶರಿೋರಕ್ಕೆ ಶಕ್ರತ ದಾಯಕ ಪ್ರ ಕ್ರರ ಯೆಯಾದದ ರಿಿಂದ, ದುಬಯಲ
ದೇಹದವರು, ನಿಿಃಶಕ್ರತ ಹೊಿಂದ್ದವರು ಇದನ್ನನ ಮಾಡುವುದು ಒಳೆಳ ಯದು. ಆದರೆ ಹ್ಚ್ಚಿ ನ್ ಬಿಪಿ ಇರುವವರು ಹಾಗು
ಹೃದಯ ಬೇನೆ ಇರುವವರು ಇದನ್ನನ ಅತ್ತೋ ಬಲವಾಗಿ ಮ್ತತ ದ್ೋರ್ಘಯವಧಿಯವರೆಗೆ ಮಾಡುವುದು ಬೇಡ. ಅವರು
ದೇಹದ ಮೇಲೆ ಹ್ಚ್ಚಿ ನ್ ಒತ್ತ ಡ ಹಾಕದೇ ಯಾವುದೇ ಅಡೆತ್ಡೆಗಳಿಲಲ ದ, ನಿೋಳವಾದ ಮ್ತತ ಮೃದುವಾದ ಉಶ್ವವ ಸ
ನಿಶ್ವವ ಸಗಳನ್ನನ ಮಾಡಿದರೆ ಸ್ಯಕು.

6. ಶೋತ್ರಲಿ:

ಹ್ಸರು ಸೂಚ್ಚಸುವಂತೆ ಇದು ಶಿೋತ್ಕಾರಕ. ನಾಲ್ಲಗೆಯನ್ನನ ಚ್ಚಚ್ಚ, ಸವ ಲಪ ತದ್ಯನ್ನನ ಸುರುಳಿ ಮಾಡಿ ಬಾಯಿಯ
ಅಿಂಗಳಕ್ಕೆ ಒತ್ತತ ಕೊಿಂಡು ಬಾಯಿಯಿಿಂದ ಉಸಿರನ್ನನ ಎಳೆದುಕೊಳಳ ಬೇಕು. ಇದು ಒಳಬರುವ ಗಾಳಿಯನ್ನನ ತಂಪ್ರಗಿಸಿ
ನೇರ ಗಂಟಲ್ಲಗೆ ಬಡಿಯುವಂತೆ ಮಾಡುತ್ತ ದೆ. ಹಿೋಗೆ ಒಳಬಂದ ಗಾಳಿಯನ್ನನ ನ್ನಿಂಗಬೇಕು. ಅದು ಜಠರವನ್ನನ ಸೇರಿದ
ಕ್ಕಡಲೇ ತಂಪ್ಪತ್ನ್ ಹರಡಿಕೊಳುಳ ವುದು ಗಮ್ನ್ಕ್ಕೆ ಬರುತ್ತ ದೆ. ಅದನ್ನನ ಜಲಂಧ್ರ ಬಂಧ್ದ ರಿೋತ್ತಯಲ್ಲಲ ಹಿಡಿದು
ಇಟ್ಟಿ ಕೊಿಂಡು, ಉಜ್ಿ ೈ ರಿೋತ್ತಯಲ್ಲಲ ಹೊರಗೆ ಬಿಡಬೇಕು. ಇದನ್ನನ ಬೆಸಸಂಖ್ಯಾ ಯ ಆವತ್ಯಗಳಲ್ಲಲ ಮಾಡಬೇಕು
(7,9,11…) ಇದನ್ನನ ನಿಲ್ಲಲ ಸುವಾಗ ಎರಡೂ ಹೊಳೆಳ ಗಳ ಮೂಲಕ ಆಳವಾಗಿ ಉಸಿರನ್ನನ ಎಳೆದುಕೊಿಂಡು ಆರಾಮ್ ಸಿಿ ತ್ತಗೆ
ಬರಬೇಕು.

ಜವ ರ ಬಂದಾಗ, ಕ್ಕಡಲೇ ಈ ಪ್ರರ ಣಾಯಾಮ್ವನ್ನನ ಪ್ರರ ರಂಭಿಸಿದರೆ, ಯಾವುದೇ ವೈದಾ ಕ್ರೋಯ ಚ್ಚಕ್ರತೆು ಯಿಲಲ ದೆ
ಜವ ರವನ್ನನ ವಾಸಿಮಾಡಿಕೊಳಳ ಬಹುದು.
7. ಸ್ತ್ೋತ್ರಾ ರಿ:

ಮೇಲ್ಲನ್ ಶಿೋತಾಲ್ಲ ವಿಧಾನ್ಕ್ಕೆ ಇದಕ್ಕೆ ಇರುವ ಪ್ರ ಮುಖ್ ವಾ ತಾಾ ಸವೆಿಂದರೆ, ಇದರಲ್ಲಲ ತಟ್ಟಗಳನ್ನನ ತೆರೆದು,
ಹಲುಲ ಗಳನ್ನನ ಜೋಡಿಸಿಕೊಿಂಡು ಗಾಳಿಯನ್ನನ ಒಳಗೆಳೆದುಕೊಳಳ ಲಾಗುತ್ತ ದೆ. ಇದು ಹಲ್ಲಲ ಲಲ ದವರಿಗೆ ಸೂಕತ ವಾದುದಲಲ .
ಮೇಲ್ಲನ್ ಎರಡೂ ಪ್ರರ ಣಾಯಾಮ್ಗಳು ತಂಪ್ಪಕಾರಕವೂ, ಕ್ರವಿಗಳಿಗೆ ಹಿತ್ಕರವೂ, ಮ್ತತ ಹೊಟ್ಟಿ ಗೆ ಸಂಬಂಧಿತ್
ರೋಗಗಳಿಗೆ ಚ್ಚಕ್ರತ್ು ಕವೂ ಆಗಿವೆ. ಮ್ತತ ಪಿತ್ತ ಜನ್ಕಾಿಂಗ ಮ್ತತ ಮೇದೊೋಜಿೋರಕಗಳಿಗೂ ಒಳೆಳ ಯದು.

8 ಭಾಾ ಮರಿೋ:

ಇದು ಶಬದ ದ ಮೇಲೆ ಮ್ನ್ವನ್ನನ ಕಿಂದ್ರ ೋಕರಿಸುವ ಪ್ರರ ಣಾಯಾಮ್. ಇದರಲ್ಲಲ ಉಜ್ಿ ೈ ಮೂಲಕ ಉಸಿರೆಳೆದುಕೊಿಂಡು
ಕಣ್ಣಿ , ಕ್ರವಿ, ಮೂಗು ಬಾಯಿಗಳಾನ್ನನ ಮುಚ್ಚಿ ಕೊಿಂಡು ದುಿಂಬಿಯ ಹಾಗೆ ಶಬದ ಹೊರಡಿಸಲಾಗುತ್ತ ದೆ, ಮ್ತತ
ಮ್ನ್ಸು ನ್ನನ ಆ ಶಬದ ದ ಮೇಲೆ ಕಿಂದ್ರ ೋಕರಿಸಲಾಗುತ್ತ ದೆ. ಇದನ್ನನ ಗದದ ಲವಿಲಲ ದ ಪ್ರ ದೇಶಗಳಲ್ಲಲ
ಮಾಡುವುದೊಳೆಳ ಯದು. ರಾತ್ತರ ವೇಳೆ ಸೂಕತ . ಹಾಗೆ ನ್ನೋಡಿದರೆ ಬಾಹಾ ವಾಗಿ ಸದುದ ಹೊರಡಿಸಿ ಅದನ್ನನ
ಕಳುವುದಕ್ರೆ ಿಂತ್ ಅಿಂತ್ರನಾದವನ್ನನ (ದೇಹದೊಳಗಿನ್ ಸದುದ ) ಕಳಿಸಿಕೊಳುಳ ವುದು ಹ್ಚುಿ ವಿವೇಕಯುತ್ವಾದುದು.
ಬಾಹಾ ಲೋಕಕ್ರೆ ಿಂತ್ ನ್ಮ್ಮ ಆಿಂತ್ರಿಕ ಲೋಕವನ್ನನ ಅನೆವ ೋಷಿಸುವ ಧಾಾ ನ್ಮಾಗಯವು ಅತಾ ತ್ತ ಮ್ವಾದುದು.

9 ಕೇವಲಿೋ

ಕವಲ್ಲೋ ಕುಿಂಭಕವು ತಿಂಬಾ ಗಹನ್ವಾದ ಮೇಲುಹಂತ್ದ ಪ್ರರ ಣಾಯಾಮ್ ಕ್ರರ ಯೆ. ಇದು ಕವಲ ಕುಿಂಭಕ
ಮಾತ್ರ ವಾಗಿರದೆ, ಸಣಿ ಪ್ರ ಮಾಣದ ಉಶ್ವವ ಸವನ್ನನ ಹಿಡಿದ್ಟ್ಟಿ ಕೊಳುಳ ವ ಅಭ್ಯಾ ಸವಾಗಿದೆ. ಇದನ್ನನ ಿಂದು
ಉದಾಹರಣೆಯ ಮೂಲಕ ಅಥಯಮಾಡಿಕೊಳಳ ಬಹುದು. ಕೊಿಂಚವೇ ತೆರೆದ್ರುವ ನ್ಲ್ಲಲ ಯ ಕ್ಕಳಗೆ ಕಂಠಮ್ಟಿ
ತಿಂಬಿರುವ ಬಕ್ಕಟ್ಟಿ ಇಡಲಾಗಿದೆ ಎಿಂದುಕೊಿಂಡರೆ, ಹೊಸ್ಯ ನಿೋರು ಬಂದು ಹನಿಯುತ್ತ ಲೇ ಇರುತ್ತ ದೆ, ಮ್ತತ ಬಕ್ಕಟ್
ಒಳಗಿರುವ ನಿಿಂತ್ ನಿೋರು ಬದಲಾಗುತಾತ , ನಿೋರು ಸವ ಲಪ ವಾಗಿ ತಳುಕುತ್ತ ಲೇ ಇರುತ್ತ ದೆ. ಕವಲ್ಲಯೂ ಕ್ಕಡಾ ಹಾಗೆಯೇ.
ಹ್ಚ್ಚಿ ನ್ ಉಸಿರನ್ನನ ನಾವು ಹಿಡಿದು ಇಟ್ಟಿ ಕೊಳುಳ ತೆತ ೋವೆ, ಆದರೆ 5-10 % ನ್ಷುಿ ಮಾತ್ರ ಯಾವಾಗಲ್ಲ
ಬದಲಾಯಿಸುತ್ತತ ರುತೆತ ೋವೆ. ಉಸಿರಿನ್ ಮೇಲೆ ನ್ಮ್ಮ ಹಿಡಿತ್ ಹ್ಚ್ಚಿ ದಷ್ಟಿ , ಕವಲ್ಲಯ ಅವಧಿ ಹ್ಚ್ಚಿ ಗುತಾತ
ಹೊೋಗುತ್ತ ದೆ. ಕವಲ್ಲಯು ನ್ಮ್ಮ ಉಸಿರನ್ನನ ಸೂಕ್ಷಮ ಗೊಳಿಸುತಾತ ಅದರ ಉದದ ವನ್ನನ ಕಡಿಮ್ಮ ಮಾಡುತಾತ
ಹೊೋಗುತ್ತ ದೆ.

ಒಬಬ ವಾ ಕ್ರತ ಯ ಉಸಿರು ಸ್ಯಮಾನ್ಾ ವಾಗಿ ಮೂಗಿನಿಿಂದ 12 ಇಿಂಚು ಉದದ ವಿರುತ್ತ ದೆ. ಯೋಗಿಯ ಉದೆದ ೋಶವೇನೆಿಂದರೆ,
ಇದರ ಉದದ ವನ್ನನ ಆದಷುಿ ಕಡಿತ್ಗೊಳಿಸುತಾತ ಮೂಗಿನ್ ತದ್ಯವರೆಗೆ ಅದನ್ನನ 12 ಇಿಂಚುಗಳಷುಿ
ತಿಂಡರಿಸುವುದು. ಅಿಂದರೆ ಉಸಿರು ಮೂಗಿನ್ ತದ್ಯ ಮ್ಟಿ ದ್ಿಂದಲೇ ಒಳಹೊೋಗಿ, ಮೂಗಿನ್ ತದ್ಯಿಿಂದಲೇ
ಹೊರಬರಬೇಕು. ಒಿಂದು ಹತ್ತತ ಯ ಎಳೆಯನ್ನನ ಮೂಗಿನ್ ಮುಿಂದೆ ಹಿಡಿದರೆ ಅದು ಅಲುಗಾಡಬಾರದು. ಇಿಂತ್ಹಾ
ಸೂಕ್ ಮ ವಾದ ಉಸಿರನ್ನನ ಪ್ಡೆದ ಯೋಗಿಯನ್ನನ ಪ್ರಮ್ಹಂಸ ಎನ್ನ ಲಾಗುತ್ತ ದೆ. ಇಿಂತ್ಹಾ ವಾ ಕ್ರತ ಯು ಎಲಾಲ
ಸಿದ್ಧ ಗಳನ್ನನ , ನಿಧಿಗಳನ್ನನ ಕೈವಶ ಮಾಡಿಕೊಿಂಡಿರುತಾತ ನೆ. ಅಲಲ ದೆ ಅವನ್ನ ಪಂಚಭ್ರತ್ಗಳನ್ನನ
ಮಿೋರಿದವನಾಗಿರುವುದರಿಿಂದ, ಅವನಿಗೆ ಪ್ರ ಕೃತ್ತಯ ಬಂಧ್ನ್ಗಳು ಇರುವುದ್ಲಲ .

10 ಮೂರ್ಛಯ:

ಉಜ್ಿ ೈ ಮೂಲಕ ಉಶ್ವವ ಸ ಮಾಡಿರಿ. ಎಷುಿ ಹೊತತ ಸ್ಯಧ್ಾ ವೋ ಅಷುಿ ಹೊತತ ಉಸಿರು ಹಿಡಿದ್ಟ್ಟಿ ಕೊಳಿಳ . ಇದನ್ನನ
ಹಲವಾರು ಬಾರಿ ಪ್ಪನ್ರಾವತ್ತಯಸಿದಾಗ ಸುಸ್ಯತ ದಂತೆ, ತ್ಲೆತ್ತರುಗಿದಂತೆ ಅನಿಸುತ್ತ ದೆ. ಹಿೋಗಾದಾಗ ಮ್ನ್ಸಿು ನ್ ವೇಗವು
ಕಡಿಮ್ಮಯಾಗಿ ಅದಕ್ಕೆ ಶ್ವಿಂತ್ತ ದೊರೆಯುತ್ತ ದೆ.
11 ಪ್ರಾ ವಿನಿ:

ಇದು ನಿೋರಿನ್ ಮೇಲೆ ತೇಲುವದಕ್ಕೆ ಸಂಬಂಧಿಸಿದೆ. ಇದರ ಕುರಿತ ಹ್ಚ್ಚಿ ನ್ ವಿವರಗಳು ಲಭಾ ವಿಲಲ . ಗೊತ್ತತ ರುವ
ವಿಚ್ಚರವಿಷುಿ ; ಹೊಟ್ಟಿ ಯಲ್ಲಲ ಗಾಳಿಯನ್ನನ ತಿಂಬಿಕೊಿಂಡು ನಿೋರಿನ್ಲ್ಲಲ ತೇಲುವ ವಿಧಾನ್ವಿದು. ಇಿಂತ್ದೇ
ವಿಧಾನ್ವನ್ನನ ಮ್ತಾು ಾ ಸನ್ದಲ್ಲಲ ಕ್ಕಡಾ ಮಾಡಬಹುದು. ಎಷುಿ ಗಾಳಿ ತಿಂಬಿಕೊಳಳ ಲು ಸ್ಯಢಾ ವಿದೆಯೋ ಅಷ್ಟಿ
ತೇಲಲ್ಲಕ್ಕೆ ಸ್ಯಧ್ಾ ವಿದೆ. ಮ್ತಾು ಾ ಸನ್ದಲ್ಲಲ ವಾ ಕ್ರತ ಯ ಮೂಗು ಮ್ತತ ಬಾಯಿ ಹೊರಗಿದುದ , ದೇಹ ಓರೆಯಾಗಿ ತೇಲುತಾತ
ಇರುತ್ತ ದೆ. ಗಾಳಿಯನ್ನನ ತಿಂಬಿಕೊಳೂಳ ವುದರಿಿಂದ ಮುಳುಗಿದ ದೇಹಭ್ಯಗ ಕ್ಕಡಾ ಮೇಲೆ ಬರುತ್ತ ದೆ ಎಿಂದು
ಕಾಣ್ಣತ್ತ ದೆ. ಆಗ ದೇಹವು ಸಮಾಿಂತ್ರವಾಗಿ ನಿೋರ ಮೇಲೆ ಹಲಗೆಯಂತೆ ತೇಲುತ್ತ ದೆ. ಎಷುಿ ಸ್ಯಧ್ಾ ವೋ ಅಷುಿ
ಒಳಗೆಳೆದುಕೊಿಂಡು ಕವಲ್ಲೋ ವಿಧಾನ್ದಲ್ಲಲ ಕುಿಂಭಕ/ನಿಶ್ವವ ಸ ಮಾಡುತ್ತತ ದದ ರೆ ಇದನ್ನನ ಸ್ಯಧಿಸಬಹುದೆಿಂದು
ಹಿಮಾಲಯದ ಯೋಗಿಗಳು ತ್ತಳಿಸಿರುತಾತ ರೆ.

12 ಅನುಲೋಮ ವಿಲೋಮ:
‘ಲೋಮ್’ ಎಿಂದರೆ ಕ್ಕದಲು; ‘ವಿ’ ಎಿಂದರೆ ವಿರುದಧ ಗತ್ತ. ಇನ್ನನ ‘ಅನ್ನ’ ಎಿಂದರೆ ಸ್ಯವ ಭ್ಯವಿಕವಾದ ಕರ ಮ್. ಇದನ್ನನ
ಎರದು ಬಗೆಯಲ್ಲಲ ಮಾಡಬಹುದು. ಅನ್ನಲೋಮ್ ಮ್ತತ ವಿಲೋಮ್ ಪ್ರರ ಣಾಯಾಮ್. ವಿಲೋಮ್ದಲ್ಲಲ ಎರಡೂ
ಕಡೆಗಳಲ್ಲಲ (ಉಶ್ವವ ಸ/ನಿಶ್ವವ ಸ) ಸೋಪ್ರನ್ ಕರ ಮ್ವಿದದ ರೆ, ಅನ್ನಲೋಮ್ದಲ್ಲಲ ಸೋಪ್ರನ್ ಕರ ಮ್ ಇರುವುದ್ಲಲ .
ಅನ್ನಲೋಮ್ ಕರ ಮ್ವು ಹೈ ಬಿಪಿಯನ್ನನ ನಿಯಂತ್ರ ಣಕ್ಕೆ ತ್ರುತ್ತ ದೆ, ನಾಸಿಕ ಮಾಗಯವನ್ನನ ಸವ ಚಛ ಗೊಳಿಸುತ್ತ ದೆ, ಒಳಗಿನ್
ಅರಿವನ್ನನ ಉಿಂಟ್ಟಮಾಡುತ್ತ ದೆ. ಮ್ತತ ಮ್ನ್ಸು ನ್ನನ ಮೌನ್ಗೊಳಿಸುತ್ತ ದೆ.
ವಿಲೋಮ್ವು ಕಡಿಮ್ಮ ಬಿಪಿ ಇರುವವರಿಗೆ ಒಳೆಳ ಯದು ಹಾಗೂ ಇದು ಮ್ಮದುಳನ್ನನ ಶ್ವಿಂತ್ಗೊಳಿಸುತ್ತ ದೆ.

There are different ways suggested by different teachers but one liked the interpretation of anuloma viloma
as taught by Guru Dattatreya to his disciple Sanskriti in Jabal Darshan Upnishat on his question of how to
keep ones nadis cleansed, which is as follows.

He surmised that first one should follow only those karmas as stated in the scriptures, leave all the
hankering after desires and fruits of karma, follow the precepts of ashtang yoga and make ones mind still,
be always truthful, perform service to learned people, always delve in the chintan of atma. Locate a good
place on a mountain top, a river bank or near a bilv tree in forest where there is peace and no fear. Sit on an
asan facing East or North keeping head, neck and body aligned. Close mouth and focus on the realm of
moon in front of the nose tip and visualize that in pranav bindu there the nectar of Paramatma is flowing and
one is having His darshan there. Then inhale through the left nasal passage and fill up ones stomach. Hold
it inside and visualize nectar of the moon spreading everywhere. Exhale through right nasal passage. In the
middle of the stomach, visualize the realm of the Sun. Inhale through right nasal passage and see the
appearance of the deity of the Sun. Join fire (Agni beej) ‘R’ with naad and bindu. Thus, chanting ‘Ram’
spread its energy throughout and exhale through left nasal passage. Repeat it 3,5,7,9….number of times.

Then one can add 16:64:32 ration in the poorak, kumbhak and rechak during this pranayam. In Poorak
concentrate on ‘A’, in Kumbhak concentrate on ‘U’ and in Rechak concentrate on ‘M’. It is said that one who
does this for six months without fail, even an ignorant person generates knowledge; if one does it for one
year, one would have Darhsan of Brahm. Thus, practicing daily, a yogi gets free from the bonds of this world
to experience eternal freedom.

By doing this the nadis get cleansed. Various symptoms are there to gauge the cleansing of nadis. The first
symptom islightness in body; second symptom is increase in digestive fireand third is hearing of antar naad.
Till these symptoms are experienced, keep doing practice. Such is the saying of Lord Dattatreya.

Then he explained the effects of pranayam as follows which are very interesting. According to him they
should be done during both sandhyas, morning as well as evening.

By holding the breath at the nasal tip, pran comes under control,

By holding it inside naval, all diseases are removed,


By holding it in the big toe, lightness of body is achieved,

By drinking air through curled up tongue fatigue is removed, pitt is reduced and the body becomes disease
free,

By attracting the air through the tongue as above, holding it in the neck slowly one should drink it. Thus all
the diseases are removed.

By attracting air through Ida holding in the middle of eyebrows, one should visualize as if drinking nectar, all
diseases are removed,

By attracting the air through both nasal passages and holding in the middle of navel, all ailments of stomach
are removed,

By attracting through both the passages and holding it therein, all diseases of the eyes are removed,

By attracting through both the nasal passages and holding it in ears, all ear problems are removed,

Similarly, if held in the head, all problems pertaining to the head are removed. One should try them to
experience first hand.
..............TO BE CONTD TO PART III...................Shaktanand.

You might also like