You are on page 1of 64

ಜಾಹೀರಾತು

2 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಫಾರ್ಮ್ ಟಿವಿ ಬಳಗದಿಂದ

ಒಟ್ಾಟಾಗಿ ಬೆಳೆಯೋಣ
ಮಾಸ ಪತ್ರಿಕೆ ಸಂಪುಟ 1 ಸಂಚಿಕೆ 1 ಜುಲೈ 2023 ವೀಕ್ಷಿಸಿ ಫಾರ್ಮ್ ಟಿವಿ FarmTV

ಪ್್ರಧಾನ ಸಂಪಾದಕ-ಪ್್ರಕಾಶಕ ಹಸುವಿನ ಹೊಟ್ಟೆಯೊಳಗೇ ಒಂದು ಸಮೃದ್ಧ ಹುಲ್ುಲುಗಾವಲ್ು


ಡಾ|| ವೆಂಕಟರಿಮಣ ಹೆಗಡೆ 11 ಡಾ.ಗಣೋಶ ಹೆಗಡೆ ನೋಲೋಸರ

ಸಂಪಾದಕಿ ಹಲ್ಸಿನ ಬೇಸಾಯ ಕ್್ರಮಗಳು ಮತ್ುತು ತ್ಳಿಗಳ ಆಯ್ಕೆ


ಕೃತ್ತಿಕಾ ಎಂ. 19 ಡಾ. ಶ್ಾ್ಯಮಲಮ್ಮ ಎರ್.

ನಮಗಿಂತ್ ಮೊದಲೇ ನೇರಳೆ ಹಣ್ುಣು ತಿನುನುವ ಬೇಜದ ಕ್ಡಜ


ಜಾಹೀರಾತು ಮುಖ್್ಯಸ್ಥ
ಗಣೋಶ ಭಟಟಾ-9482382419 22 ಪೂಜಾ, ಐಶ್ವರ್ಮ್ ಹಿರಮಠ ಮತ್ುತಿ ಡಾ. ರಾಮೋಗೌಡ್ ಜ. ಕೆ.

ಎಲ್ಾಲು ಗಿಡಮೊಲಿಕೆ ಔಷಧಿಗಳು ಸುರಕ್ಷಿತ್ವಲ್ಲು: ಇರಲಿ ಎಚ್್ಚರ!


ಸಂಪಾದಕಿೀಯ ಬಳಗ
ವೆೋಣುಗಣಪತ್ ಹೆಗಡೆ
23 ಡಾ. ಎನ್.ಬಿ. ಶ್ರಿೋಧರ

ತ್ರಿಲ�ೋಚನಾ ಎ.ಇ. ರಸಗೊಬ್್ಬರ ಬ್ಳಸಿದರೆ ಮಣ್ುಣು ಹಾಳಾಗುತ್ಾತು?


ಗುರುರಾಜ ಬಾಗಲಕೆ�ೋಟೆ
ವಾಣಿಶ್ರಿೋ ಗಿರೋಶ
27 ಡಾ|| ವೆಂಕಟರಿಮಣ ಹೆಗಡೆ

ಕವಿತಾ ಶ್ವಕುಮಾರ ನಾಗಾಲೊೇಕ್ ‘ಪಿಓಪಿ’ ಎಂಬ್ ಪುನರಪಿ ಪಿೇಡೆಗಳು


ಡಾ. ರೋಖಾ ಬಿ. 40 ನಾಗೋಶ ಹೆಗಡೆ

ಕ್ನಾನಾಟಕ್ದ ತೋೊೇಟಗಾರಿಕೆಯಲಿಲು ಬ್ದಲ್ಾವಣೆಯ ಪವನಾ


ಪ್ುಟ ವಿನ್ಾ್ಯಸ ಮತುತು ಗ್ಾ್ರಫಿಕ್ಸ್
ಮಂಜುನಾಥ ಡಿ.
42 ಡಾ. ಎರ್.ವಿ. ಹಿತ್ತಿಲಮನ

ರಾಘವೆೋಂದರಿ ಭಟಟಾ ಕ್ೃಷಿ ಸಂಶೋೊೇಧನಯ ಸುತ್ತು-ಮುತ್ತು


48 ಡಾ. ಮೋಹನ್ ತ್ಲಕಾಲುಕೆ�ಪ್ಪ
ಪ್್ರಸರಣೆ
ವಾಣಿಜ್ಯ ಅವಕಾಶಕೆಕೆ ಕಾಯುತಿತುರುವ ಪರಿಚಿತ್ ಹಣ್ುಣುಗಳು
ಗಿರೋಶ ಟಿ.ಡಿ.
ಅಶೋ�ೋಕ ಕೆ.
51 ಕೃತ್ತಿಕಾ ಎಂ.

ಬ್ಲ ಬ್ಳಸಿ - ಬಳೆ ಉಳಿಸಿ


ಮುದ್ರಣ
ಮಹಾಲಕ್ಷ್ಮಿ ಪ್ರಿಂಟರ್ಮ್
55 ವೆೋಣುಗಣಪತ್ ಹೆಗಡೆ

ಬೆಂಗಳೂರು ಜಾನುವಾರುಗಳಿಗ ಜನಪದ ಚಿಕಿತೋಸೆ-ಒಂದು ಪ್ರಸಾತುವನ


60 ಡಾ.ಗಣೋಶ ಹೆಗಡೆ ನೋಲೋಸರ

ಶ್ರಮಜೀವಿ ಕೃಷಿ ಮಾಸ ಪ್ತ್್ರಕೆ


ಶರಿಮಜೋವಿ ಟೆಲಿವಿಷನ್ ಪ್ರೈವೆೋಟ್ ಲಿಮಿಟೆಡ್ ವಾರ್ಮ್ಕ ಚಂದಾ ₹ 700
1108, 1ನೋ ಮಹಡಿ, 1ನೋ ಮುಖ್್ಯ ರಸ್ತಿ, 4ನೋ
ಶರಿಮಜೋವಿ ಟೆಲಿವಿಷನ್ ಪ್ರೈ. ಲಿ.
ಅಡ್್ಡ ರಸ್ತಿ ಕೆಂಗೋರ ಉಪನಗರ, ಬೆಂಗಳೂರು
560060. ದ�ರವಾಣಿ: 9980534320, SBI ಖಾತೆ - 41842929289
8073652196. IFSC: SBIN0011282
ಈಮೋಲ್: mag@shramajeevi.com
ವೆಬ್ಸ್ೈಟ್: https://shramajeevi.com

±ÀæªÀÄfë PÀȶ, dįÉÊ-2023 Shramajeevi Krushi, July-2023 I3


ಸಂದೇಶಗಳು

ಶರಿಮಜೋವಿ ಕೃರ್ ಪತ್ರಿಕೆರ್ ಸಂಪಾದಕ ವೆಂಕಟರಿಮಣ ಹೆಗಡೆರ್ವರು ನನಗ ಸುಮಾರು 15 ವಷಮ್ಗಳಿಂದ ಪರಚಿತ್ರು. ಮದಲಿಗ 2009
ರಲಿಲಿ ಅವರು ನನ್ನನು್ನ ಭೋಟಿಯಾಗಿ ಗಾರಿಮಿೋಣ ಕೆ�ೋಳಿಗಳ ಮೋಲ ಸಾಕ್ಷಷ್ಯಚಿತ್ರಿ ಮಾಡ್ುವೆನಂದು ಹೆೋಳಿದಾಗ ನಾನು ಅಷುಟಾ ಗಂಭೋರವಾಗಿ
ತೆಗದುಕೆ�ಳ್ಳಲಿಲಲಿ. ಮಾಧ್ಯಮದವರಾಗಿ ನಮ್ಮ ವೆೈಜ್ಾನಕ ವಿಷರ್ಕೆಕೆ ಎಷಟಾರಮಟಿಟಾಗ ನಾ್ಯರ್ ಒದಗಿಸಬಲಲಿರಂಬ ಆತ್ಂಕ ನನ್ನಲಿಲಿತ್ುತಿ. ಆದರ
ನಾಟಿಕೆ�ೋಳಿರ್ ಕುರತ್ು ಶರಿಮಜೋವಿಯಿಂದ ಮ�ಡಿಬಂದ ವಿಡಿಯೋ ನನಗ ಇಷಟಾವಾಯಿತ್ು. ನಂತ್ರ ನಮ್ಮ ಸಿಪ್ಡಿಒ ಮತ್ುತಿ ಶರಿಮಜೋವಿ
ಸ್ೋರ ಗಾರಿಮಿೋಣ ಕೆ�ೋಳಿಗಳ ಕುರತ್ು ಮ�ನಾಮ್ಲುಕೆ ಸಾಕ್ಷಷ್ಯಚಿತ್ರಿ ಮಾಡಿದ್್ದೋವೆ. ಮತೆತಿ ನಾನು ಫಾರ್ಮ್ ಟಿವಿರ್ ಕಾರ್ಮ್ಕರಿಮಗಳಲ�ಲಿ
ಭಾಗವಹಿಸಿದ್್ದೋನ. ಡಾ. ಹೆಗಡೆರ್ವರ ವೆೈಜ್ಾನಕ ದೃರ್ಟಾಕೆ�ೋನ, ಬದ್ಧತೆ, ರೈತ್ರ ಬಗಗಿರುವ ಕಾಳಜ ಮತ್ುತಿ ನೋರಾನೋರ ವಿಚಾರ ಮಂಡ್ನ ನನಗ
ಹಿಡಿಸಿತ್ು.
ಇದಿೋಗ ಶರಿಮಜೋವಿ ಕೃರ್ ಮಾಸ ಪತ್ರಿಕೆ ಆರಂಭಸಿರುವುದು ತ್ುಂಬ ಖ್ುರ್ರ್ ಸಂಗತ್. ಫಾರ್ಮ್
ಟಿವಿರ್ಂತೆಯೋ ರೈತ್ರ ಏಳೆಗೆಗ ಈ ಪತ್ರಿಕೆ ಕ�ಡ್ ಕೆಲಸ ಮಾಡ್ುತ್ತಿದ್ ಎಂಬ ವಿಶ್ಾ್ವಸ ನನಗಿದ್. ನಮ್ಮ
ಸಂಸ್ಥೆರ್ ಸಂಪೂಣಮ್ ಸಹಕಾರ ನೋಡ್ಲು ನಾನು ಬದ್ಧನಾಗಿದ್್ದೋನ. ಈ ಮಾಸ ಪತ್ರಿಕೆ ರಾಜ್ಯದ ಎಲಲಿ
ರೈತ್ರನು್ನ ತ್ಲುಪ್, ರ್ಶಸಿ್ವಯಾಗಿ ರಾಜ್ಯದ ಕೃರ್ ಅಭವೃದಿ್ಧರ್ಲಿಲಿ ತ್ನ್ನ ಕೆ�ಡ್ುಗ ನೋಡ್ಲಿ ಎನು್ನತಾತಿ ಈ
ಮ�ಲಕ ಡಾ. ಹೆಗಡೆರ್ವರ ಹೆ�ಸ ಸಾಹಸಕೆಕೆ ಶುಭ ಹಾರೈಸುತೆತಿೋನ.
ಡಾ. ಮಹೇಶ ಪಿ.ಎಸ್.
ಜಂಟಿ ಆರ್ುಕತಿರು ಮತ್ುತಿ ನದ್ೋಮ್ಶಕರು
ಸಿ.ಇ.ಎ.ಎಚ್. ಬೆಂಗಳೂರು, ಭಾರತ್ ಸಕಾಮ್ರ

ಶರಿಮಜೋವಿ ಕೃರ್ ಮಾಸ ಪತ್ರಿಕೆ ಆರಂಭವಾಗುತ್ತಿರುವ ವಿಷರ್ ತ್ಳಿದು ಸಂತೆ�ೋಷವಾಯಿತ್ು. ರಾಜ್ಯವಾ್ಯಪ್ ಪರಿಸಾರ ಹೆ�ಂದುವ
ಸಾಮಥ್ಯಮ್ವಿರುವ ಅಂಥದ್�ಂದು ಕನ್ನಡ್ ಕೃರ್ ಪತ್ರಿಕೆರ್ ಅಗತ್್ಯ ಇತ್ುತಿ. ವೆಂಕಟರಿಮಣ ಹೆಗಡೆರ್ವರ ಶರಿಮಜೋವಿ ಸಂಸ್ಥೆಗ ಆ ಅವಕಾಶ
ಇದ್. ಅವರು ನನ್ನ ವಿದಾ್ಯರ್ಮ್ ಕ�ಡ್ ಹೌದು. ಕೃರ್ ವಿದಾ್ಯರ್ಮ್ಯಾಗಿರುವಾಗಲೋ ಅಡಿಕೆ ಪತ್ರಿಕೆ, ವಿಜರ್ ಕನಾಮ್ಟಕ ಮುಂತಾದ್ಡೆ ಹೆಗಡೆ ಕೃರ್
ಲೋಖ್ನ ಬರರ್ುತ್ತಿದ್ದರು ಎಂಬುದು ನನಗ ನನಪ್ದ್. ಅವರು ಎರಡ್ು ವಷಮ್ಗಳ ಹಿಂದ್ ಆರಂಭಸಿದ ಫಾರ್ಮ್ ಟಿವಿ ಕ�ಡ್ ಜನಪ್ರಿರ್ವಾಗಿ
ಕನಾಮ್ಟಕದ ರೈತ್ರಗ ನರವಾಗುತ್ತಿದ್.

ನಮ್ಮ ವಿಶ್ವವಿದಾ್ಯಲರ್ದ ವಿದಾ್ಯರ್ಮ್ಯಬ್ಬ ಹತಾತಿರು ಕೃರ್ ಪದವಿೋಧರರಗ ಉದ್�್ಯೋಗಾವಕಾಶ


ಮತ್ುತಿ ಕೃರ್ ಪತ್ರಿಕೆ�ೋದ್ಯಮದ ಅನುಭವ ನೋಡ್ುತ್ತಿರುವುದು ನನಗ ಹೆಮ್ಮರ್ ವಿಷರ್. ಅವರ
ರ್ಶಸಿಸಿನ ಓಟ ಹಿೋಗೋ ಮುಂದುವರರ್ಲಿ. ಧಾರವಾಡ್ ಕೃರ್ ವಿಶ್ವವಿದಾ್ಯಲರ್ದ ಸಹಕಾರ
ಶರಿಮಜೋವಿಗ ಸದಾ ಇದ್್ದೋ ಇದ್. ಶರಿಮಜೋವಿ ಕೃರ್ ಮಾಸ ಪತ್ರಿಕೆ ರ್ಶಸಿ್ವಯಾಗಿ ರೈತ್ರಗ
ದಾರದಿೋಪವಾಗಲಿ ಎಂದು ಹಾರೈಸುತೆತಿೋನ. ಡಾ. ಪಿ.ಎಲ್.ಪಾಟೇಲ್
ಕುಲಪತ್ಗಳು, ಕೃರ್ ವಿಶ್ವವಿದಾ್ಯಲರ್, ಧಾರವಾಡ್

ನಮ್ಮ ಬಾಗಲಕೆ�ೋಟೆ ತೆ�ೋಟಗಾರಕೆ ವಿಜ್ಾನಗಳ ವಿಶ್ವವಿದಾ್ಯಲರ್ ಮತ್ುತಿ ಶರಿಮಜೋವಿ ಸಂಸ್ಥೆರ್ ನಡ್ುವಿನ ಬಾಂಧವ್ಯ-ಸಹಕಾರ ಕಳೆದ್ರಡ್ು
ವಷಮ್ಗಳಿಂದ ನಡೆದು ಬಂದಿದ್. ನಮ್ಮ ಹಲವು ವಿಜ್ಾನಗಳು ಫಾರ್ಮ್ ಟಿವಿಗ ನರಂತ್ರವಾಗಿ ಕಾರ್ಮ್ಕರಿಮ ನೋಡ್ುತ್ತಿದಾ್ದರ. ನಮ್ಮ
ತೆ�ೋಟಗಾರಕೆ ಪದವಿೋಧರರು ಫಾರ್ಮ್ ಟಿವಿರ್ಲಿಲಿ ಸಂಪಾದಕೋರ್ ತ್ಂಡ್ದ ಭಾಗವಾಗಿರುವುದು ನಮಗ ಸಂತ್ಸದ ಸಂಗತ್. ಅಲಲಿದ್ೋ
ಶರಿಮಜೋವಿ ಸಂಸ್ಥೆ ನಮ್ಮ ರೈತ್ರಗ ಉತ್ತಿಮ ಆದಾರ್ ತ್ರಬಲಲಿ ಕೆ�ೋಕೆ�ೋ, ಕಾಫಿ, ಕಾಳುಮಣಸು, ಜಾಯಿಕಾಯಿ ಮುಂತಾದ ತೆ�ೋಟಗಾರಕಾ
ಬೆಳೆಗಳನು್ನ ಅಸಾಂಪರಿದಾಯಿಕ ಪರಿದ್ೋಶಗಳಲ�ಲಿ ವಿಸತಿರಸುತ್ತಿರುವುದು ನಮ್ಮ ವಿಸತಿರಣಾ ಕಾರ್ಮ್ಕೆಕೆ ಮತ್ತಿಷುಟಾ ಬಲ ನೋಡಿದ್.

ಇದಿೋಗ ಶರಿಮಜೋವಿ ಸಂಸ್ಥೆರ್ು”ಶರಿಮಜೋವಿ ಕೃರ್” ಹೆಸರನಲಿಲಿ ಕನ್ನಡ್ದಲಿಲಿ ಮಾಸ ಪತ್ರಿಕೆ


ತ್ರುತ್ತಿರುವುದು ಸಾ್ವಗತಾಹಮ್. ಈ ಉತ್ತಿಮ ಪರಿರ್ತ್್ನಕೆಕೆ ಬಾಗಲಕೆ�ೋಟೆ ತೆ�ೋಟಗಾರಕೆ
ವಿಜ್ಾನಗಳ ವಿಶ್ವವಿದಾ್ಯಲರ್ದ ಸಂಪೂಣಮ್ ಸಹಕಾರ ಮುಂದುವರರ್ುತ್ತಿದ್.
ಫಾರ್ಮ್ ಟಿವಿರ್ಂತೆಯೋ ಈ ಪತ್ರಿಕೆ ಕ�ಡ್ ರಾಜ್ಯದ ತೆ�ೋಟಗಾರಕೆ ರೈತ್ರಗ ವೆೈಜ್ಾನಕ
ವಿಷರ್ಗಳನು್ನ ತ್ಲುಪ್ಸಲು ನರವಾಗಲಿ. ಪತ್ರಿಕೆ ಚೆನಾ್ನಗಿ ಪರಿಸಾರವಾಗಿ, ಮನ-ಮನ
ತ್ಲುಪ್ ರ್ಶಸಿ್ವಯಾಗಲಿ ಎಂದು ತ್ುಂಬು ಹೃದರ್ದಿಂದ ಹಾರೈಸುತೆತಿೋನ.
ಡಾ. ಕೆ.ಎಂ. ಇಂದಿರೆೇಶ
ಕ್ುಲ್ಪತಿಗಳು
ತೋೊೇಟಗಾರಿಕೆ ವಿಶ್ವವಿದ್ಾ್ಯಲ್ಯ, ಬಾಗಲ್ಕೆೊೇಟ್

4 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಸಂದೇಶಗಳು
ಕೃರ್ರ್ಲಿಲಿ ಸಂಶೋ�ೋಧನಾ ಮಾಹಿತ್ ಮತ್ುತಿ ಪರಿಗತ್ಪರ ರೈತ್ರ ಅನುಭವ ಸಾಕರ್ಟಾದ್. ಈಗ ಬೆೋಕರುವುದು ಅಂಥ ವೆೈಜ್ಾನಕ ಮತ್ುತಿ ಕಾರ್ಮ್ಸಾಧ್ಯ
ಮಾಹಿತ್ಗಳನು್ನ ಅದರ ಅಗತ್್ಯವಿರುವ ಎಲಲಿ ರೈತ್ರಗ ಪರಣಾಮಕಾರಯಾಗಿ ತ್ಲುಪ್ಸುವುದು. ಈ ಕೆಲಸವನು್ನ ಶರಿಮಜೋವಿ ಸಂಸ್ಥೆ ಫಾರ್ಮ್
ಟಿವಿ ಮ�ಲಕ ಅಚುಚುಕಟ್ಾಟಾಗಿ ಮಾಡ್ುತ್ತಿದ್. ನಮ್ಮ ವಿಶ್ವವಿದಾ್ಯಲರ್ದ ತ್ಜ್ಞರು ಕ�ಡ್ ಸಾಕಷುಟಾ ಕಾರ್ಮ್ಕರಿಮಗಳನು್ನ ಕೆ�ಡ್ುತ್ತಿದಾ್ದರ.
ರಾರ್ಚ�ರು ಕೃರ್ ವಿಶ್ವವಿದಾ್ಯಲರ್ ಮತ್ುತಿ ಶರಿಮಜೋವಿ ಸಂಸ್ಥೆರ್ ನಡ್ುವೆ ಟಿವಿ ಕಾರ್ಮ್ಕರಿಮ ನಮಾಮ್ಣದ ಒಡ್ಂಬಡಿಕೆ ಕ�ಡ್ ಇದ್.

ಇದಿೋಗ ಇವರು ’”ಶರಿಮಜೋವಿ ಕೃರ್” ಹೆಸರನಲಿಲಿ ಕನ್ನಡ್ದಲಿಲಿ ಮಾಸ ಪತ್ರಿಕೆ ಹೆ�ರತ್ಂದಿರುವುದು


ಒಂದು ಸಾ್ವಗತಾಹಮ್ ಸಂಗತ್. ಕೃರ್ ಮತ್ುತಿ ತೆ�ೋಟಗಾರಕೆ ಪದವಿೋಧರರಗ ಪತ್ರಿಕೆ�ೋದ್ಯಮದ
ತ್ರಬೆೋತ್ ಕೆ�ಟುಟಾ ಮಾಧ್ಯಮ ಸಂಸ್ಥೆ ಕಟುಟಾತ್ತಿರುವ ಇವರ ಪರಿರ್ತ್್ನವನು್ನ ನಾನು ಮನಃಪೂವಮ್ಕ
ಅಭನಂದಿಸುತೆತಿೋನ. ಫಾಮಮ್ ಟಿವಿ ಕಲ್ಾ್ಯಣ ಕನಾಮ್ಟಕದ ರೈತ್ರಗ ನನ್ನ ವಿಶ್ವವಿದಾ್ಯಲರ್ದ
ತ್ಂತ್ರಿಜ್ಾನಗಳನು್ನ ತ್ಲುಪ್ಸುವಲಿಲಿ ಉತ್ತಿಮವಾಗಿ ಕೆಲಸಮಾಡ್ುತ್ತಿದ್. ಅಂತೆಯೋ ಈ ಮಾಸ
ಪತ್ರಿಕೆ ಕ�ಡ್ ರ್ಶಸಿ್ವಯಾಗಲಿ ಎಂದು ಹಾರೈಸುತೆತಿೋನ. ರಾರ್ಚ�ರು ಕೃರ್ ವಿಶ್ವವಿದಾ್ಯಲರ್ ಡಾ. ಎಂ. ಹನುಮಂತ್ಪ್ಪ
ಸದಾ ಶರಿಮಜೋವಿಯಂದಿಗ ಸಹಕರಸುತ್ತಿದ್ ಎಂಬ ಆಶ್ಾ್ವಸನ ನೋಡ್ುತಾತಿ ನಮ್ಮ ಹೆ�ಸ ಸಾಹಸಕೆಕೆ ಕುಲಪತ್ಗಳು
ಶುಭ ಕೆ�ೋರುತೆತಿೋನ. ಕೃರ್ ವಿಜ್ಾನಗಳ ವಿಶ್ವವಿದಾ್ಯಲರ್, ರಾರ್ಚ�ರು

ಶರಿಮಜೋವಿ ಸಂಸ್ಥೆರ್ ಕೃರ್ ಸಂಬಂಧಿತ್ ಡಿವಿಡಿಗಳನು್ನ ನಾನು ಹಲವು ವಷಮ್ಗಳ ಹಿಂದ್ಯೋ ನ�ೋಡಿದ್್ದೋನ. ಹೆೈನುಗಾರಕೆ ಮತ್ುತಿ ಪಶು-
ಪಕ್ಷಗಳ ಕುರತ್ು ಹಲವಾರು ಸಾಕ್ಷಷ್ಯಚಿತ್ರಿಗಳನು್ನ ಇವರು ತ್ುಂಬ ವೆೈಜ್ಾನಕವಾಗಿ, ರೈತ್ರಗ ಅಥಮ್ವಾಗುವ ರೋತ್ರ್ಲಿಲಿ ನಮಿಮ್ಸಿದ್ದರು. ಈ
ಮ�ಲಕ ನಮ್ಮ ವಿಶ್ವವಿದಾ್ಯಲರ್ದ ವಿಸತಿರಣ ಸ್ೋವೆಗ ತ್ಮದ� ಕೆ�ಡ್ುಗ ನೋಡಿದ್ದರು. ಶರಿಮಜೋವಿರ್ ಫಾರ್ಮ್ ಟಿವಿ ಉತ್ತಿಮವಾಗಿ
ಮ�ಡಿಬರುತ್ತಿದ್. ಪಶುಪಾಲನಗ ಸಂಬಂಧಿತ್ ಹಲವು ಕಾರ್ಮ್ಕರಿಮಗಳನು್ನ ಉತ್ತಿಮ ರೋತ್ರ್ಲಿಲಿ ಮಾಡ್ುತ್ತಿದಾ್ದರ.

ಇದಿೋಗ “ಶರಿಮಜೋವಿ ಕೃರ್” ಮಾಸ ಪತ್ರಿಕೆ ಬಂದಿರುವುದು ನಮ್ಮ ರೈತ್ರಗ ಮತ್ತಿಷುಟಾ


ಅನುಕ�ಲಕರ. ಅದರಲ�ಲಿ ಪರಿತ್ ಸಂಚಿಕೆರ್ಲ�ಲಿ ಪಶುಪಾಲನ ಲೋಖ್ನಕೆಕೆ ಒಂದಿಷುಟಾ
ಪುಟ ಮಿೋಸಲಿಟಿಟಾರುವುದಾಗಿ ಸಂಪಾದಕ ಡಾ. ವೆಂಕಟರಿಮಣ ಹೆಗಡೆ ತ್ಳಿಸಿರುವುದು ನನಗ
ಮತ್ತಿಷುಟಾ ಖ್ುರ್ ತ್ಂದಿದ್. ಕೆೋವಲ ಹೆೈನುಗಾರಕೆರ್ಲಲಿದ್ೋ ಕುಕುಕೆಟೆ�ೋದ್ಯಮ, ಗಾರಿಮಿೋಣ
ಕೆ�ೋಳಿ ಸಾಕಣ, ಆಡ್ು-ಕುರ-ಹಂದಿ ಸಾಕಣರ್ ಕುರತ್� ಈ ಪತ್ರಿಕೆ ಬೆಳಕು ಚೆಲಲಿಲಿ. ನಮ್ಮ
ವಿಶ್ವವಿದಾ್ಯಲರ್ದ ಸಹಕಾರ ನಮ್ಮ ಜ�ತೆ ಇದ್್ದೋ ಇದ್. ಪತ್ರಿಕೆರ್ ಮದಲ ಸಂಚಿಕೆ
ಡಾ. ಕೆ.ಸಿ. ವಿೇರಣ್ಣು
ಉತ್ತಿಮವಾಗಿ ಮ�ಡಿ ಬಂದಿದ್. ಶರಿಮಜೋವಿರ್ ಈ ಪರಿರ್ತ್್ನ ರ್ಶಸಿ್ವಯಾಗಲಿ. ನಮ್ಮ ಕುಲಪತ್ಗಳು, ಕನಾಮ್ಟಕ ಪಶುವೆೈದ್ಯಕೋರ್
ಪಶುಪಾಲಕರಗ ದಾರದಿೋಪವಾಗಲಿ. ಶರಿಮಜೋವಿ ಸಂಸ್ಥೆ ಮತ್ತಿಷುಟಾ ಎತ್ತಿರಕೆಕೆ ಬೆಳೆರ್ಲಿ ಪಶು ಮತ್ುತಿ ಮಿೋನುಗಾರಕೆ ವಿಜ್ಾನಗಳ ವಿಶ್ವವಿದಾ್ಯಲರ್
ಎಂದು ಮನಃಪೂವಮ್ಕ ಹಾರೈಸುತೆತಿೋನ. ಬಿೋದರ

ಶರಿಮಜೋವಿ ಟಿವಿ ಮತ್ುತಿ ಬೆಂಗಳೂರು ಕೃರ್ ವಿಶ್ವವಿದಾ್ಯಲರ್ಗಳ ನಡ್ುವೆ ಬಹುಕಾಲದಿಂದ ಕೃರ್ ತ್ಂತ್ರಿಜ್ಾನ ವಗಾಮ್ವಣ ಕುರತ್ು ನರಂತ್ರ
ಸಂಪಕಮ್ವಿದ್. ಈ ಕುರತ್ು ಒಡ್ಂಬಡಿಕೆ ಸಹ ಏಪಮ್ಟಿಟಾದ್. ಬೆಂಗಳೂರು ಕೃರ್ ವಿಶ್ವವಿದಾ್ಯನಲರ್ದ ನ�ತ್ನ ತ್ಂತ್ರಿಜ್ಾನಗಳನು್ನ ರೈತ್ರ ಬಳಿ
ಕೆ�ಂಡೆ�ರ್್ಯಲು ಇಂತ್ಹ ವೆೈಜ್ಾನಕ ಪರಿಸಾರ ವೆೋದಿಕೆಗಳು ಅವಶ್ಯಕವಾಗಿವೆ. ಇದಿೋಗ ಈ ಸಂಸ್ಥೆಯಿಂದ ’ಶರಿಮಜೋವಿ ಕೃರ್’ ಮಾಸ ಪತ್ರಿಕೆ
ಹೆ�ರತ್ರುತ್ತಿರುವುದು ಸಂತ್ಸದ ವಿಷರ್ವಾಗಿದ್. ಈ ಪತ್ರಿಕೆರ್ು ರಾಜಾ್ಯದ್ಯಂತ್ ಪರಿಸರಣ ಸಾಧಿಸಿದರ ಕನಾಮ್ಟಕದ ಕೃರ್ ಅಭವೃದಿ್ಧಗ ಒಂದು
ಉತ್ತಿಮ ಕೆ�ಡ್ುಗಯಾಗಬಲಲಿದು. ಪೂಣಮ್ ಪತ್ರಿಕೆರ್ ಡಿಜಟಲ್ ಪರಿತ್ರ್ನು್ನ ಉಚಿತ್ವಾಗಿ
ಸಾಮಾಜಕ ಮಾಧ್ಯಮದಲಿಲಿ ನೋಡ್ುತ್ತಿರುವುದು ಶ್ಾಲಿಘನೋರ್ ವಿಚಾರ. ಬಹುಶಃ
ಪತ್ರಿಕೆ�ೋದ್ಯಮದಲಿಲಿ ಇದ್�ಂದು ಹೆ�ಸ ಪರಿಯೋಗ. ಶರಿಮಜೋವಿಯಂದಿಗ ಬೆಂಗಳೂರು ಕೃರ್
ವಿಶ್ವವಿದಾ್ಯಲರ್ದ ಸಹಕಾರ ಮುಂದುವರರ್ುತ್ತಿದ್. ಈ ಪತ್ರಿಕೆ ಮತ್ುತಿ ಟಿವಿ ನರಂತ್ರವಾಗಿ
ಮ�ಡಿಬಂದು ರಾಜ್ಯದ ರೈತ್ರಗ ಮತ್ತಿಷುಟಾ ಸ್ೋವೆ ನೋಡ್ಲಿ ಎಂದು ಹಾರೈಸುವೆ.

ಡಾ. ಎಸ್.ವಿ. ಸುರೆೇಶ


ಕುಲಪತ್ಗಳು
ಕೃರ್ ವಿಶ್ವವಿದಾ್ಯನಲರ್, ಬೆಂಗಳೂರು

±ÀæªÀÄfë PÀȶ, dįÉÊ-2023 Shramajeevi Krushi, July-2023 I5


ಇಂದಿನ ಡಿಜಟಲ್ ರ್ುಗದಲಿಲಿ ಕೃರ್ ವಿಸತಿರಣಾ ಚಟುವಟಿಕೆ ಕ�ಡ್ ಡಿಜಟಲ್ ಮಾಧ್ಯಮದಲಿಲಿ ಬಿತ್ತಿರವಾದರ ಹೆಚುಚು ಪರಣಾಮಕಾರ.
ಅದರಂತೆ ಈ ಕಾರ್ಮ್ವನು್ನ ಶರಿಮಜೋವಿ ಟಿವಿ ಉತ್ತಿಮವಾಗಿ ಮಾಡ್ುತ್ತಿದ್. ನಮ್ಮ ವಿಶ್ವವಿದಾ್ಯಲರ್ದ ವಿವಿಧ ಆವರಣಗಳಿಂದ ಫಾಮಮ್
ಟಿವಿ ಕಾರ್ಮ್ಕರಿಮಗಳನು್ನ ಪರಿಸಾರ ಮಾಡ್ುತ್ತಿದ್. ಶರಿಮಜೋವಿ ಮಾಧ್ಯಮ ಸಂಸ್ಥೆ ನಮ್ಮ ವಿಜ್ಾನಗಳೊಂದಿಗ ಎಲಚುಕೆಕೆ ರ�ೋಗ ಪ್ೋಡಿತ್
ಪರಿದ್ೋಶಗಳಲಿಲಿ ಪರಿವಾಸ ಮಾಡಿ ರೈತ್ರಲಿಲಿ ಅರವು ಮ�ಡಿಸುವ ಕೆಲಸ ಮಾಡಿದ್ದನು್ನ ನಾನು ಇಲಿಲಿ ಸ್ಮರಸುತೆತಿೋನ. ಕೆ�ೋಕೆ�ೋ, ಕಾಫಿ, ಕಾಳುಮಣಸು
ಮುಂತಾದ ವಾಣಿಜ್ಯ ತೆ�ೋಟದ ಬೆಳೆಗಳು ಹೆ�ಸ ಪರಿದ್ೋಶಕೆಕೆ ವಿಸತಿರಣಯಾಗಲು ಶರಿಮಜೋವಿರ್ ಪರಿರ್ತ್್ನ ಶ್ಾಲಿಘನೋರ್. ಇವರ ಎಲಲಿ ಕೃರ್
ವಿಸತಿರಣ ಚಟುವಟಿಕೆರ್ಲಿಲಿ ನಮ್ಮ ವಿಶ್ವವಿದಾ್ಯಲರ್ ಸಕರಿರ್ವಾಗಿ ಭಾಗವಹಿಸುತ್ತಿದ್.

ಇದಿೋಗ ಇವರು “ಶರಿಮಜೋವಿ ಕೃರ್” ಎಂಬ ಕೃರ್ ಮಾಸ ಪತ್ರಿಕೆರ್ನು್ನ ಪರಿಕಟಿಸುತ್ತಿರುವುದು


ಒಂದು ಉತ್ತಿಮ ನಡೆ. ಕೃರ್ ವಿಜ್ಾನ ಅಭ್ಯಸಿಸಿರುವವರೋ ಸಂಪಾದಕೋರ್ ತ್ಂಡ್ದಲಿಲಿರುವುದು
ಮತೆ�ತಿಂದು ಮಹತ್್ವದ ಅಂಶ. ರ್ುವ ಕೃರ್ಕರು ತ್ಮ್ಮ ಹೆ�ಲ-ಗದ್್ದಗಳಿಂದ
ದ�ರವಾಗುತ್ತಿರುವ ಇಂದಿನ ಕಾಲದಲಿಲಿ ಅವರಲಿಲಿ ಮತೆತಿ ಆಸಕತಿ ಮ�ಡಿಸಿ ಕೃರ್ಯಡೆಗ
ರ್ುವ ಮರುವಲಸ್ ಸಾಧಿಸಿದರ ಅದ್�ಂದು ದ್�ಡ್್ಡ ಕೆ�ಡ್ುಗಯಾಗಬಲಲಿದು. ಶರಿಮಜೋವಿ
ಕೃರ್ ಪತ್ರಿಕೆ ಈ ನಟಿಟಾನಲಿಲಿ ರ್ಶಸಿ್ವಯಾಗುತ್ತಿದ್ ಎಂದು ನಾನು ಆಶ್ಸುತೆತಿೋನ. ಪತ್ರಿಕೆ ಮತ್ುತಿ ಡಾ. ಆರ್.ಸಿ. ಜಗದಿೇಶ
ಕ್ುಲ್ಪತಿಗಳು, ಕೆಳದಿ ಶಿವಪ್ಪ ನಾಯಕ್ ಕ್ೃಷಿ
ಟಿವಿ ಮತ್ತಿಷುಟಾ ಬೆಳೆದು ನಮ್ಮ ರಾಜ್ಯದ ರೈತ್ರಗ ನರವಾಗಲಿ. ಈ ಸಂದಭಮ್ದಲಿಲಿ ಶರಿಮಜೋವಿ
ಮತ್ುತು ತೋೊೇಟಗಾರಿಕೆ ವಿಜ್ಾನಗಳ ವಿಶ್ವವಿದ್ಾ್ಯಲ್ಯ
ಸಂಸ್ಥೆಗ ನಮ್ಮ ವಿಶ್ವವಿದಾ್ಯಲರ್ದ ಸಹಕಾರದ ಭರವಸ್ ನೋಡ್ುತ್ತಿ ಶುಭಾಶರ್ ಕೆ�ೋರುತೆತಿೋನ.
ಶಿವಮೊಗ್ಗ

ತೆ�ೋಟಗಾರಕೆ ಬೆಳೆಗಳಿಗ ಸಂಬಂಧಿಸಿದ ಸಮಗರಿ ತಾಂತ್ರಿಕ ಮಾಹಿತ್ರ್ನು್ನ ಬೆಳೆಗಾರರಗ ತ್ಲುಪ್ಸುವುದರ ಮ�ಲಕ ಪರಿದ್ೋಶ
ವಿಸತಿರಣ ವಿಸತಿರಣ ಕಾರ್ಮ್ಕರಿಮವನು್ನ ಅನುಷ್ಾಠಾನಗ�ಳಿಸಿ ರೈತ್ರ ಆರ್ಮ್ಕ ಪರಸಿಥೆತ್ರ್ನು್ನ ಸಧೃಡ್ಗ�ಳಿಸುವುದು ಇಲ್ಾಖೆರ್ ಪರಿಮುಖ್
ಜವಾಬಾ್ದರಯಾಗಿರುತ್ತಿದ್. ಈ ಕಾರ್ಮ್ಕರಿಮದಲಿಲಿ ನಮ್ಮಂದಿಗ ಕಳೆದ್ರಡ್ು ವಷಮ್ಗಳಿಂದ ಶರಿಮಜೋವಿ ಸಂಸ್ಥೆರ್ ಫಾಮಮ್ ಟಿವಿ ಕೆೈ
ಜ�ೋಡಿಸಿದ್. ತೆ�ೋಟಗಾರಕಾ ಬೆಳೆಗಾರರಗ ಉತ್ತಿಮ ಆದಾರ್ ತ್ರುವ ಕಾಳುಮಣಸು, ಕೆ�ೋಕೆ�ೋ, ಕಾಫಿ, ಜಾಯಿಕಾಯಿ, ತಾಳೆ, ಗ�ೋಡ್ಂಬಿ
ಮುಂತಾದ ಬೆಳೆಗಳನು್ನ ಶರಿಮಜೋವಿ ಸಂಸ್ಥೆ ಅಸಾಂಪರಿದಾಯಿಕ ಪರಿದ್ೋಶಗಳಿಗ� ವಿಸತಿರಸುತ್ತಿದ್. ತೆ�ೋಟಗಾರಕಾ ಇಲ್ಾಖೆರ್ು ಈ ಬೆಳೆಗಳ
ಬೆಳೆ ವಿಸತಿರಣ ಮತ್ುತಿ ಹನ ನೋರಾವರಗ ಸ�ಕತಿ ಯೋಜನಗಳನು್ನ ರ�ಪ್ಸಿ ರೈತ್ರಗ ನರವಾಗುತ್ತಿದ್. ಬೆಳೆ ವಿಸತಿರಣರ್ ಈ ಅಭಯಾನದಲಿಲಿ
ಶರಿಮಜೋವಿರ್ ಸಹಕಾರವನು್ನ ನಾನು ಇಲಿಲಿ ಮನಃಪೂವಮ್ಕ ಸ್ಮರಸುತೆತಿೋನ.

ಇದ್ೋ ಸಂದಭಮ್ದಲಿಲಿ ಈ ಸಂಸ್ಥೆರ್ು ’ಶರಿಮಜೋವಿ ಕೃರ್’ ಎಂಬ ಮಾಸ ಪತ್ರಿಕೆ


ಹೆ�ರತ್ಂದಿರುವುದು ಸಂತ್ಸದ ವಿಷರ್. ಅದರಲ�ಲಿ ಪೂಣಮ್ ಪತ್ರಿಕೆರ್ ಡಿಜಟಲ್
ಆವೃತ್ತಿರ್ನು್ನ ಉಚಿತ್ವಾಗಿ ಕೆ�ಡ್ುತ್ತಿರುವುದು ಒಂದು ಉತ್ತಿಮ ಪರಿಯೋಗ. ಶರಿಮಜೋವಿ
ಸಂಸ್ಥೆರ್ ಟಿವಿ ಮತ್ುತಿ ಪತ್ರಿಕೆಯಿಂದ ಕನಾಮ್ಟಕದ ರೈತ್ರಗ ಒಳೆ್ಳರ್ದಾಗಲಿ. ಸಂಸ್ಥೆ ಕ�ಡ್
ಇನ್ನಷುಟಾ ಬೆಳೆದು ತೆ�ೋಟಗಾರಕೆ ಬೆಳೆಗಾರರಗ ಮತ್ತಿಷುಟಾ ಸ್ೋವೆ ನೋಡ್ುವಂತಾಗಲಿ ಎಂದು ಈ ನಾಗೇಂದ್ರ ಪ್ರಸಾದ (ಭಾ.ಆ.ಸೇ.)
ಮ�ಲಕ ಹಾರೈಸುತೆತಿೋನ. ನಿರ್ೇನಾಶಕ್ರು
ತೋೊೇಟಗಾರಿಕೆ ಇಲ್ಾಖೆ, ಕ್ನಾನಾಟಕ್ ಸಕಾನಾರ

*ಬ್ದುಕಿನ ಅಳಲ್ು*
ಬೆತ್ತಿಲ್ಾದ ಭ�ಮಿ ಕಾನನ ಕಡಿದು
ಬರದಾದ ಬಾನು ಬೆಟಟಾ ಅಗದು
ಹುಸಿ ಮೋಡ್ ತಾಪದಿ ಬೆಂದಿರುವಾಗ
ಇನ್ನಲಿಲಿ ಮುಂಗಾರನ ಮಿಂಚು!? ಇನ್ನಲಿಲಿ ತ್ಂಪು ತ್ಂಗಾಳಿ!?

ಹಸಿರು ಬರದು ಮಾಡಿ ನಾಗರೋಕತೆರ್ ಭರದಲಿಲಿ


ಉಸಿರು ಬಿಗಿ ಹಿಡಿದು ನೈಸಗಿಮ್ಕತೆರ್ನು್ನ
ಬದುಕು ಸಾಗಿಸುವಾಗ ಹತೆ್ಯಗರ್ು್ಯತ್ತಿರುವಾಗ
ಇನ್ನಲಿಲಿ ಮುಂಗಾರು ಮಳೆ!?
ಇನ್ನಲಿಲಿ ಬದುಕು!?
- ರಾಜು ಪವಾರ್ (ಕ್ವಿಗಳು)

6 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಮೊದಲ್ ಸಂಚಿಕೆಯ ಕ್ುರಿತ್ು ಅಭಿಪಾ್ರಯ

ಶರಿಮಜೋವಿ ಕೃರ್ ಮಾಸ ಪತ್ರಿಕೆರ್ ಮದಲ ಸಂಚಿಕೆ ಓದಿದ್. ಚೆನಾ್ನಗಿ ಮ�ಡಿಬಂದಿದ್.


ಮದಲ ಸಂಚಿಕೆಗ ಸಾಕಷುಟಾ ಶರಿಮ ಹಾಕದಿ್ದೋರ. ಮುದಾ್ದಗಿ, ನೋಟ್ಾಗಿ ಬಂದಿದ್. ಒಳೆ್ಳರ್
ಪರಿರ್ತ್್ನ ಕಾಣಾತಿ ಇದ್. ವಿಶೋೋಷವಾಗಿ ನೋವು ಎಲಚುಕೆಕೆ ರ�ೋಗದ ಮೋಲ ಫೋ�ೋಕರ್
ಮಾಡಿ ಹೆೋಳಬೆೋಕಾದದ್ದನು್ನ ನದಾಮ್ಕ್ಷಣ್ಯವಾಗಿ ಹೆೋಳಿದು್ದ ಬಹಳ ಚೆನಾ್ನಗಿತ್ುತಿ, ನನಗ
ಖ್ುರ್ಯಾಯಿತ್ು. ಚಿತ್ರಿಗಳೂ ಮುದಾ್ದಗಿ ಬಂದಿವೆ, ಲೋಔಟ್ ಕ�ಡ್ ಚೆನಾ್ನಗಿದ್.
ಮುಂದುವರಯಿರ.

ಹ�ರಣದ ವಿಷರ್ದಲಿಲಿ ನನ್ನ ಅನಸಿಕೆ. ಇದು ಮದಲ ಸಂಚಿಕೆ. ಸುಧಾರಸಿಕೆ�ಳ್ಳಲು


ಬಹಳ ಕಾಲ್ಾವಕಾಶವಿದ್. ನಮ್ಮ ವಿಜ್ಾನಗಳು ಅಥವಾ ಬರವಣಿಗ ಅಷ್ಾಟಾಗಿ
ರ�ಢಿಯಿಲಲಿದವರು ಬರರ್ುವಾಗ ಅದು ಶಬ್ದ ಚಿತ್ರಿ ಅಥವಾ ಲೋಖ್ನವಾಗುತ್ತಿದ್, ನುಡಿ
ಚಿತ್ರಿವಾಗುವುದಿಲಲಿ. ಯಾವುದ್ೋ ನದಿಮ್ಷಟಾ ಅಂಶದ ಕುರತ್ು ಫೋ�ೋಕರ್ ಇರುವುದಿಲಲಿ. ಆ
ಮನಚುತ್ನದ ಕೆ�ರತೆ ಕಾಣಿಸುತ್ತಿದ್. ಮುಂದಿನ ದಿನಗಳಲಿಲಿ ನೋವದರ ಕುರತ್ು ಗಮನ
ನೋಡ್ುತ್ತಿೋರ ಎಂದುಕೆ�ಳು್ಳವೆ. ತ್ೋರ ಸಾಮಾನ್ಯ ಬರವಣಿಗಯಾಗುವುದಕಕೆಂತ್ ನದಿಮ್ಷಟಾ
ಫೋ�ೋಕರ್ ಇರುವ ಬರಹಗಳು ಹೆಚಾಚುಗಿ ಬಂದರ ಉತ್ತಿಮ ಎಂಬುದು ನನ್ನ ಅನಸಿಕೆ. ಆಲ್
ದಿ ಬೆರ್ಟಾ. ಚೆನಾ್ನಗಿ ಆಗಲಿ. ಇದಿನ�್ನ ಆರಂಭ. ಈ ಪತ್ರಿಕೆ ಕನಾಮ್ಟಕದ ಎಲಲಿ ರೈತ್ರನು್ನ
ತ್ಲುಪಲಿ. ಕೃರ್ಕರು, ಅದರಲ�ಲಿ ಹೆ�ಸ ಪ್ೋಳಿಗ ಹೆಚಾಚುಗಿ ಸಿ್ವೋಕರಸಲಿ. ನಮ್ಮ ಪರಿರ್ತ್್ನಕೆಕೆ
ಹಾ್ಯಟ್ಸಿ ಆಫ್.

ಶಿ್ರೇ ಪಡೆ್ರ
ಸಂಪಾದಕ್ರು, ಅಡಿಕೆ ಪತಿ್ರಕೆ

ಶರಿಮ ಪಟಟಾರ ಫಲ ಶತ್ ಸಿದ್ಧ


ಇದಕೆಕೆ ಸಾಕ್ಷ “ಶರಿಮಜೋವಿ”
ಟಿ.ವಿ.ಯಿಂದ ಪತ್ರಿಕೆಗ ದಾಪುಗಾಲು...

ಹಿೋಗ ಸಾಗುವ ಒಂದು ಚುಟುಕು ‘ಶರಿಮಜೋವಿ ಕೃರ್’ ಮಾಸ ಪತ್ರಿಕೆಗ ಶುಭ ಹಾರೈಸುತ್ತಿ
ಬರದದು್ದ. ಅದನು್ನ ಪರಿಕಟಿಸಿದಾ್ದರ ಕ�ಡ್. ವಿಶರಿಮಿಸದ್, ಶರಿಮವಹಿಸಿ ಸರದಾರಲಿಲಿ ಸಾಗುತ್ತಿರುವ
‘ಶರಿಮಜೋವಿ’ ಬಳಗಕೆಕೆ ಹೃದರ್ ಪೂವಮ್ಕವಾಗಿ ಅಭನಂದನಗಳು. ನಾನು ಬರದ ಕವಿತೆ “ನಾವು
ಬದಲ್ಾಗ�ೋಣ”ಮತ್ುತಿ ಚುಟುಕುಗಳನು್ನ ಪರಿಕಟಿಸಿ ಪ್ೂರಿೋತಾಸಿಹಿಸಿದಕೆಕೆ ಅಭನಂದನಗಳನು್ನ
ಹೆೋಳ ಬರ್ಸುತೆತಿೋನ. ರೈತ್ರ ಸರ-ತ್ಪುಪುಗಳನು್ನ ತ್ಳಿಸುತ್ತಿ, ತ್ದು್ದತ್ತಿ ಸಾಗುತ್ತಿರುವ ‘ಶರಿಮಜೋವಿ’
ಬಳಗ “ ಗುಟ್ಾಟಾಗಿ ಬೆಳೆಯೋಣ” ಎನು್ನವವರ ಮಧ್್ಯ “ಒಟ್ಾಟಾಗಿ ಬೆಳೆಯೋಣ” ಎಂಬ ಧ್್ಯೋರ್
ವಾಕ್ಯದ್�ಂದಿಗ ಸಾಗುತ್ತಿದ್, ಶುಭ ಹಾರೈಸುವೆ.

ಡಾ.ವೆಂಕಟರಿಮಣ ಹೆಗಡೆರ್ವರ “ಖ್ರೋ ಹೆೋಳೆ್ಬೋಕಂದ್ರಿ...” ಸಂಪಾದಕೋರ್ದ್�ಂದಿಗ


ಶುರುವಾಗುವ ಲೋಖ್ನಗಳು ಹಲಸು, ಹೆೈನುಗಾರಕೆ, ಬೆಟಟಾದ ನಲಿಲಿಕಾಯಿ, ಗೋರು.... ಹಾಗ� ನಾಗೋಶ್
ಹೆಗಡೆರ್ವರ “ಸಿರವಂತ್ರತ್ತಿ ಸಿರಧಾನ್ಯ” ಲೋಖ್ನ ಮಚಚುಗಯಾಯಿತ್ು. ಕ್ಷೋರಕಾರಿಂತ್ರ್ ಆರಂಭದ
ದಿನಗಳಲಿಲಿ ಎಲಲಿ ಹಾಲನು್ನ ಡೆೋರಗ ಹಾಕ ಮಕಕೆಳಿಗ ಕುಕುಮ್ರ ಪಾ್ಯಕೆಟ್ ತ್ಂದು ಕೆ�ಡ್ುತ್ತಿದ್ದರು ಎಂದು
ಓದಿದಾಗ ಆಶಚುರ್ಮ್ವಾಗುತ್ತಿದ್. ಅಚುಚುಮಚಿಚುನ ಪದಬಂಧ ಕ�ಡ್ ಇರುವುದು ಪೂಣಮ್ ಪರಿಮಾಣದ
ಪತ್ರಿಕೆಯಾಗಿ ತೆ�ೋರುವುದು. ಮುಂದಿನ ತ್ಂಗಳ ಸಂಚಿಕೆಗ ಕಾರ್ುತ್ತಿರುತೆತಿೋನ.
ಮತೆ�ತಿಮ್ಮ ಪತ್ರಿಕಾ ಬಳಗಕೆಕೆ ಅಭನಂದನಗಳು.

ರಾಜು ಪವಾರ್ (ಕ್ವಿಗಳು)


ಶ್ರಿೋನಲರ್ಂ, ಬೆಂಗಳೂರು

±ÀæªÀÄfë PÀȶ, dįÉÊ-2023 Shramajeevi Krushi, July-2023 I7


ಜಾಹೀರಾತು

8 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಖ್ರೀ ಹೆೀಳ್್ಬೀಕಂದ್್ರ....
ಡಾ|| ವೆಂಕಟ್ರಮಣ ಹೆಗಡೆ
ಪರಿಧಾನ ಸಂಪಾದಕರು

ಕ್ೃಷಿ ಕಾಯ್ದೆಗಳ ಹಸರಿನಲಿಲು ರಾಜಕಿೇಯ ಹಗ್ಗ ಜಗಾ್ಗಟ

ರೈತ್ರ ಮೋಲ ಎಲಲಿರಗ� ಪ್ರಿೋತ್. ಸಂಖೆ್ಯ ದ್�ಡ್್ಡದಿರುವುದರಂದ ರೈತ್ರ ಹೆಸರನಲಿಲಿ ಎಲಲಿರದ� ರಾಜಕೋರ್. ಕೃರ್ ಸಂಬಂಧಿತ್
ಕಾಯ್ದಗಳನು್ನ ಬಿಜಪ್ ತ್ಂದರ ಕಾಂಗರಿರ್ ವಿರ�ೋಧಿಸುತ್ತಿದ್. ಕಾಂಗರಿರ್ ತ್ಂದರ ಬಿಜಪ್ರ್ವರ ಕಾ್ಯತೆ. ಇನು್ನ ಪಾರಿದ್ೋಶ್ಕ ಪಕ್ಷಗಳದು್ದ “ಮ�ರು
ಕೆ�ಟಟಾರ ಅತೆತಿ ಕಡೆ. ಆರು ಕೆ�ಟಟಾರ ಸ್�ಸ್ ಕಡೆ” ಎಂಬ ನೋತ್. ರೈತ್ರಗ ಏನು ಬೆೋಕೆಂದು ಕೆೋಳಿ ಕಾಯ್ದ ಮಾಡ್ುವವರು ಯಾರ� ಇಲಲಿ. ಅಲಲಿದ್ೋ
ರೈತ್ರ ಪರವಾಗಿ ಯಾರನು್ನ ಕೆೋಳಬೆೋಕೆಂಬುದ್ೋ ಒಂದು ದ್�ಡ್್ಡ ಗ�ಂದಲ.

ಮೋದಿೋಜರ್ವರ ಕೆೋಂದರಿ ಸಕಾಮ್ರ ಈಗ ಮ�ರು ವಷಮ್ಗಳ ಹಿಂದ್ 2+1 ಮಹತಾ್ವಕಾಂಕ್ಷ ಕೃರ್ ಕಾಯ್ದಗಳನು್ನ ಜಾರಗ ತ್ಂದಿತ್ುತಿ. ಆಗ
ನಮ್ಮ ಫಾರ್ಮ್ ಟಿವಿ ಮತ್ುತಿ ಪತ್ರಿಕೆ ಇರಲಿಲಲಿ. ಆಗ ನಾನು ಕೆಲ ಟಿವಿಗಳ ಚಚೆಮ್ಗಳಲಿಲಿ ಭಾಗವಹಿಸಿದ್್ದ. ಅಲಿಲಿ ಬರುವ ರಾಜಕೋರ್ ಪಕ್ಷಗಳ
ಪರಿತ್ನಧಿಗಳ ಧಾಟಿ ಮತ್ುತಿ ಚಚೆಮ್ರ್ ರೋತ್ ನ�ೋಡಿ ಬೆೋಸತ್ುತಿ ಸಾಮಾಜಕ ಮಾಧ್ಯಮಗಳಲಿಲಿ ನಾನೋ ವಿವರ ಕಾರ್ಮ್ಕರಿಮ ಮಾಡಿದ್್ದ. ಈಗಾದರ
ನಮ್ಮ ಟಿವಿ-ಪತ್ರಿಕೆರ್ಲಿಲಿ ಅಥಮ್ಪೂಣಮ್ ವಿವರ ಕೆ�ಟುಟಾ ಜನರಗ ಸರಯಾದ ವಿಷರ್ ತ್ಲುಪ್ಸುತ್ತಿದ್್ದ.

ಆ ಕಾಯ್ದಗಳು ಚೆನಾ್ನಗಿದ್ದವು. ರೈತ್ರ ಪರವಾಗಿದ್ದವು. ಆದರ ಏನಾ್ಮಡೆ�ೋಣ. ಎಲ್ಾಲಿ ರಾಜಕೋರ್. ಪಂಜಾಬ, ಹರಯಾಣಾ ರೈತ್ರ ದ್�ಂಬಿ,
ಅವರ�ಟಿಟಾಗ ಸ್ೋರಕೆ�ಂಡ್ ಪರಿತ್ಪಕ್ಷಗಳು ಮತ್ುತಿ ದುರುದ್್ದೋಶಪೂರತ್ ರಾಷಟ್ರವಿರ�ೋಧಿ ಶಕತಿಗಳಿಂದಾಗಿ ಕೆೋಂದರಿ ಸಕಾಮ್ರ ಆ ಕಾಯ್ದಗಳನು್ನ
ವಾಪರ್ ಪಡೆಯಿತ್ು. ಅದರಂದ ನಜವಾಗಿ ನಷಟಾವಾಗಿದು್ದ ಭಾರತ್ದ ಕೃರ್ ಕ್ೋತ್ರಿಕೆಕೆ. ನಾನು ಆ ಕಾಯ್ದಗಳ ಪರಿತ್ಯಂದು ಕಲಂಗಳನು್ನ
ಅಭ್ಯಸಿಸಿದ್್ದೋನ. ಯಾವುದ� ರೈತ್ರ ವಿರುದ್ಧ ಇರಲಿಲಲಿ. ಅಷಟಾರಲಿಲಿ ಕನಾಮ್ಟಕ ಸಕಾಮ್ರ ಕ�ಡ್ ಸದನದಲಿಲಿ ಆ ಕಾಯ್ದಗಳಿಗ ಒಪ್್ಪಗ ಪಡೆದಿತ್ುತಿ.
ಹಾಗಂದು ಜಾರಗ ತ್ಂದಿರಲಿಲಲಿ ಮತ್ುತಿ ನಂತ್ರ ರದು್ದಪಡಿಸಿರಲಿಲಲಿ. ಇದಿೋಗ ಹೆ�ಸ ಸಕಾಮ್ರ ಅವುಗಳನು್ನ ಶ್ಾಶ್ವತ್ವಾಗಿ ರದು್ದಪಡಿಸಬೆೋಕೆಂದು
ಕೆಲ ’ ಓರಾಟಗಾರರು’ ಹಾಗ� ಕೃರ್ರ್ ತ್ಲಬುಡ್ ಗ�ತ್ತಿಲಲಿದ ಬುದಿ್ಧ ಜೋವಿ(ಗೋಡಿ)ಗಳು ಆಗರಿಹಿಸಿದು್ದ ನ�ೋಡಿ ಈ ವಿಷರ್ ಬರರ್ುತ್ತಿದ್್ದೋನ.

ಆಗ ಬಂದ ಒಂದು ಕಾಯ್ದ ಒಪ್ಪಂದ ಕೃರ್ರ್ ಕುರತಾದು್ದ. ಈಗಾಗಲೋ ಬಿೋಜ�ೋತಾ್ಪದನ, ತ್ರಕಾರ ಕೃರ್, ಒಂದು ಮಟಿಟಾಗ ಕಬಿ್ಬನ ಬೆಳೆ
ಹಿೋಗ ಇನ�್ನ ಅನೋಕ ಬೆಳೆಗಳು ಖ್ರೋದಿ ಒಪ್ಪಂದದ್�ಂದಿಗೋ ನಡೆರ್ುತ್ತಿವೆ. ಆದರ ಆ ಒಪ್ಪಂದಗಳಿಗ ಯಾವುದ್ೋ ಕಾಯ್ದ ಚೌಕಟುಟಾ ಇಲಲಿ.
ಸಕಾಮ್ರದ-ಕಾಯ್ದರ್ ಹಿಡಿತ್ ಇಲಲಿ. ರೈತ್-ಕಂಪನ ಇವರಲಿಲಿ ಯಾರ�ಬ್ಬರಗ ಮೋಸವಾದರ� ವಾ್ಯಜ್ಯ ನಣಮ್ರ್ದ ವಿಧಾನ ಇಲಲಿ. ಆ
ಅಂಶಗಳನ್ನಲಲಿ ಸ್ೋರಸಿ ಉತ್ತಿಮ ಕಾಯ್ದ ಮಾಡ್ಲ್ಾಗಿತ್ುತಿ. ಅದರಲಿಲಿ ತ್ಕರಾರು ಬಗಹರಸಲು ಮ�ಲದಾವೆ ಎಲಿಲಿ, ಮೋಲ್ಮನವಿ ಎಲಿಲಿ ಇತಾ್ಯದಿ
ಎಲಲಿ ವ್ಯವಸ್ಥೆ ಇತ್ುತಿ. ಸಾಂಪರಿದಾಯಿಕ ನಾ್ಯಯಾಂಗದ ಬದಲಿಗ ಕಂದಾರ್ ಇಲ್ಾಖೆರ್ ಕೆ�ೋಟ್ಮ್ ವ್ಯವಸ್ಥೆ ಮಾಡ್ಲ್ಾಗಿತ್ುತಿ. ಸಣ್ಣಪುಟಟಾ
ಅನುಮಾನ, ಲ�ೋಪದ್�ೋಶಗಳಿದ್ದರ� ಒಟ್ಾಟಾರ ಕಾಯ್ದ ಚೆನಾ್ನಗಿತ್ುತಿ.

ಇನ�್ನಂದು ಕಾಯ್ದ ಕೃರ್ ಉತ್್ಪನ್ನ ಮಾರಾಟದ ಕುರತಾದು್ದ. ಸದ್ಯ ಎಲಲಿ ಕೃರ್ ಉತ್್ಪನ್ನಗಳನು್ನ ಎಪ್ಎಂಸಿ ಆವರಣದಲಿಲಿಯೋ ಮಾರಬೆೋಕು.
ಹೆ�ರಗಡೆ ವ್ಯವಹಾರ ಕಾನ�ನು ಬಾಹಿರ. ಎಪ್ಎಂಸಿ ವ್ಯವಹಾರ ಬಹುತೆೋಕ ಕಡೆ ಒಂದು ದ್�ಡ್್ಡ ಮಾಫಿಯಾ ಅಥವಾ ರಗಿಗೆಂಗ್ ಎಂಬುದು
ಎಲಲಿರಗ� ಗ�ತ್ುತಿ. ಕಾರು, ಟಿವಿ, ಫಿರಿಡ್ುಜು ಹಿೋಗ ಎಲಲಿವನ�್ನ ಅದರ ಉತಾ್ಪದಕರು ತ್ಮಗ ಬೆೋಕೆಂದಲಿಲಿ ಮಾರಾಟ ಮಾಡ್ಬಹುದಾದರ
ರೈತ್ರಗೋಕೆ ಅಂಥ ನಬಮ್ಂಧ? ವಿಚಾರ ಸರಳ. ಹೆ�ಸ ಕಾಯ್ದ ಪರಿಕಾರ ರೈತ್ರು ಬೆೋಕೆಂದಲಿಲಿ ತ್ಮ್ಮ ಉತ್್ಪನ್ನ ಮಾರಬಹುದಿತ್ುತಿ. ಹೆ�ರ ರಾಜ್ಯ-
ದ್ೋಶಗಳಿಗ ಸ್ವತ್ಃ ಮುಕತಿವಾಗಿ ರಫ್ತತು ಮಾಡ್ಬಹುದಿತ್ುತಿ. ನನಪ್ಡಿ, ಈ ಮದಲು ಕಾಫಿರ್ನು್ನ ಕಾಫಿ ಬೆ�ೋಡಿಮ್ನ ಮ�ಲಕವೆೋ ಮಾರಬೆೋಕತ್ುತಿ.
ರೈತ್ರು ದಶಕಗಳ ಕಾಲ ಹೆ�ೋರಾಟ ಮಾಡಿ ಮುಕತಿ ಮಾರುಕಟೆಟಾ ಪಡೆದಾಗ ಕಾಫಿಗ ಬಂಗಾರದ ಬೆಲ ಬರತೆ�ಡ್ಗಿತ್ು. ಈಗ ದ್�ಡ್್ಡ ಬೆಳೆಗಾರರು
ಹಾಗ� ವಾ್ಯಪಾರಸಥೆರು ಚಿಕಕೆಮಗಳೂರನಂದ ನೋರವಾಗಿ ರ್�ರ�ೋಪು ಮತ್ತಿತ್ರಡೆಗ ರಫ್ತತು ಮಾಡ್ುತಾತಿರ. ಕಾಫಿ ಬೆ�ೋಡಿಮ್ನಲಿಲಿ ಕಾಫಿ
ಕುಡಿರ್ಲ� ದುಡಿ್ಡಲಲಿದ ಪರಸಿಥೆತ್. ಇಂಥ ಉದಾಹರಣಗಳಿರುವಾಗ ಕೃರ್ ಉತ್್ಪನ್ನಗಳ ಮುಕತಿ ವಹಿವಾಟಿಗ ಆಸ್ಪದ ನೋಡ್ುವ ಬಂಗಾರದಂಥ
ಅವಕಾಶವನು್ನ ವಂಚಿಸಲ್ಾಯಿತ್ು. ಇನು್ನ ಮ�ರನರ್ದಾಗಿ ಈ ಎರಡ್ು ಕಾಯ್ದಗಳಿಗ ಅನುವು ಮಾಡಿಕೆ�ಡ್ಲು ಅಗತ್್ಯ ವಸುತಿಗಳ ಕಾಯ್ದಗ
ತ್ದು್ದಪಡಿ ತ್ರಲ್ಾಗಿತ್ುತಿ.

±ÀæªÀÄfë PÀȶ, dįÉÊ-2023 Shramajeevi Krushi, July-2023 I9


ಆದರ ಮೋದಿೋಜ ವಿರ�ೋಧಿಗಳು, ನರುದ್�್ಯೋಗಿ ವಿರ�ೋಧ ಪಕ್ಷಗಳು ಮತ್ುತಿ ಖ್ಲಿಸಾತಿನದಂಥ ದ್ೋಶ ವಿರ�ೋಧಿ ಶಕತಿಗಳು ಒಗ�ಗೆಡಿದವು.
ಎಲಲಿಕಕೆಂತ್ ಮಿಗಿಲ್ಾಗಿ ಪಂಜಾಬಿನ ಬಾದಲ್ ಸಾಮಾರಿಜ್ಯ ಕಂಪ್ಸಲ್ಾರಂಭಸಿತ್ು. ಇವರು ಇಂದಿಗ� ಅಕಕೆ-ಗ�ೋಧಿಗಳನು್ನ ರೈತ್ರಂದ ಎಫ್.
ಸಿ.ಐ.ಗ ಕೆೈ ಬದಲ್ಾಯಿಸಿ ಮಧ್್ಯ ವಾರ್ಮ್ಕ ಸಾವಿರಾರು ಕೆ�ೋಟಿ ರ�ಪಾಯಿ ಬಾಚುತಾತಿರ. ಈ ಎಲಲಿ ಮಾಫಿಯಾಗಳು ಕಾಯ್ದ ವಿರುದ್ಧ ದ್�ಂಬಿ
ಎಬಿ್ಬಸಿದವು. ಒಳಮಮಮ್ ಅರರ್ದ ಬುದಿ್ಧಗೋಡಿ ಮತ್ುತಿ ಪರಿತ್ಭಟನಗ ಕ�ಲಿ ಪಡೆರ್ುವ ರೈತ್ರ� ಸ್ೋರಕೆ�ಂಡ್ರು. ಟಿಕಾರ್ತ್ ರಂಥ ಕುತ್ಂತ್ರಿ
ಹೆ�ೋರಾಟಗಾರರಗ ಸಮೃದ್ಧ ಮೋವು ಒದಗಿಬಂತ್ು. ಖ್ಲಿಸಾತಿನ ಪರಿತೆ್ಯೋಕತಾವಾದಿಗಳು ಮತ್ುತಿ ಪಾಕಸಾತಿನದ ಐ.ಎರ್.ಐ. ಈ ಕೃರ್ ಕಾಯ್ದ
ವಿರುದ್ಧದ ಹೆ�ೋರಾಟವನು್ನ ನದ್ೋಮ್ಶ್ಸಿ ನರ್ಂತ್ರಿಸಲ್ಾರಂಭಸಿದಾಗ ಕೆೋಂದರಿ ಸಕಾಮ್ರ ಕಾಯ್ದಗಳನು್ನ ಹಿಂಪಡೆಯಿತ್ು. ಆಗ ಮೋದಿೋಜ ಹೆೋಳಿದ
ಮಾತ್ು “ಭಾರತ್ದ ರೈತ್ರ ಏಳೆಗೆಗಾಗಿ ಕಾಯ್ದ ಮಾಡಿದ್್ದವು. ಆದರ ಈಗ ದ್ೋಶದ ಸಮಗರಿತೆ ಕಾಪಾಡಿಕೆ�ಳ್ಳಲು ಈ ಮ�ರು ಉತ್ತಿಮ ಕಾಯ್ದಗಳನು್ನ
ಹಿಂಪಡೆರ್ುವಂತಾದದು್ದ ದುರಂತ್ದ ಸಂಗತ್”. ಅಂತ್� ದ್ೋಶದ ಕೃರ್ ವ್ಯವಹಾರದ ಮಾಫಿಯಾಗಳ ಕೆೈ ಮೋಲ್ಾಯಿತ್ು. ಬದಲ್ಾವಣರ್
ಆಸ್ಯಿಲಲಿದ್ದ ನಮ್ಮನಮ್ಮಂಥ ಕೃರ್ ಆಸಕತಿರಗ ನರಾಸ್ಯಾಯಿತ್ು.

ಈ ಕಾಯ್ದಗಳು ಜಾರಗ ಬಂದಿದ್ದರ ಒಂದು ಮಟಟಾದ ಕಾಪ್ೂಮ್ರೋಟ್ ಕೃರ್ ಜಾರಗ ಬರುತ್ತಿತ್ುತಿ. ದ್�ಡ್್ಡ ಕಂಪನಗಳು ತ್ಮಗ ಬೆೋಕಾದ ಬೆಳೆರ್-
ತ್ಳಿರ್ ಉತ್್ಪನ್ನಗಳಿಗಾಗಿ ವಿಶ್ಾಲ ಕ್ೋತ್ರಿದಲಿಲಿ ರೈತ್ರ�ಂದಿಗ ಒಪ್ಪಂದದ ಕೃರ್ಗ ಇಳಿರ್ುತ್ತಿದ್ದವು. ಆಗ ಕೃರ್ ಯಾಂತ್ರಿೋಕರಣ, ನಖ್ರ ಕೃರ್, ರಫ್ತತು
ಯೋಗ್ಯ ಗುಣಮಟಟಾದ ಮತ್ುತಿ ಪರಿಮಾಣದ ಕೃರ್ ಉತಾ್ಪದನಗ ಸಾಧ್ಯತೆ ಇತ್ುತಿ. ಕೃರ್ ಉತ್್ಪನ್ನಗಳ ಸಂಸಕೆರಣ-ಮೌಲ್ಯವಧಮ್ನರ್� ಮುಂಚ�ಣಿಗ
ಬರುತ್ತಿತ್ುತಿ. ದ್�ಡ್್ಡ ಪರಿಮಾಣದ ಶೋೈತಾ್ಯಗಾರಗಳು, ಶೋೈತ್್ಯ ವಾಹನ ಸಾಗಾಟ ಸರಪಣಿ, ರಫ್ತತು ಎಲಲಿವೂ ಸಾಧ್ಯವಿತ್ುತಿ. ಕೃರ್ಗ ಅಗತ್್ಯ ಬಂಡ್ವಾಳದ
ಹ�ಡಿಕೆ ಹರದುಬರುವ ಸಾಧ್ಯತೆ ಇತ್ುತಿ. ಅದರ�ಟಿಟಾಗ ಏಕಬೆಳೆ ವಾ್ಯಪಕ ಕೃರ್ರ್ ಅಪಾರ್ವೂ ಇತ್ುತಿ. ಆದರೋಗ ತ್ುಂಡ್ುತ್ುಂಡಾದ ಕೃರ್ ಭ�ಮಿ.
ಶೋೋಕಡಾ 85ರಷುಟಾ ಸಣ್ಣ ಮತ್ುತಿ ಅತ್ಸಣ್ಣ ರೈತ್ರು. ಇವರನ್ನಲಲಿ ಒಗ�ಗೆಡಿಸಬಲಲಿ, ಕೆೈ ಹಿಡಿರ್ಬಲಲಿ ವ್ಯವಸ್ಥೆ ಇಲಲಿ. ಹಾಗಾಗಿ ನಮ್ಮ ದ್ೋಶದ ಕೃರ್
ಪರಸಿಥೆತ್ ಆರಕೆಕೆೋರದು-ಮ�ರಕಕೆಳಿರ್ದು.

ರೆೈತ್ಪರ ‘ಓರಾಟಗಾರರು’: ನಮ್ಮ ಬಹುತೆೋಕ ಶ್ಾಸಕ-ಸಂಸದರಗ ಈ ಕಾಯ್ದಗಳನು್ನ ಓದಿ, ಅರ್ೈಮ್ಸಿಕೆ�ಂಡ್ು ಒಂದು ಅಭಪಾರಿರ್ಕೆಕೆ ಬರುವ
ಜ್ಾನ, ಯೋಗ್ಯತೆ, ವ್ಯವಧಾನ, ಅಗತ್್ಯತೆ ಮತ್ುತಿ ದದುಮ್ ಇಲಲಿ. ಮುಖ್್ಯವಾಹಿನ ಮಾಧ್ಯಮಗಳಿಗ� ಈ ಮಾತ್ು ಅನ್ವರ್. ಹಾಗಾದರ ಸಾಮಾನ್ಯ
ರೈತ್ರಗ ಇವನ್ನಲಲಿ ವಿವರಸಿ ಯಾರು ಹೆೋಳಬೆೋಕು? ಇನು್ನ ಒಂದಿಷುಟಾ ಖಾರ್ಂ ವೃತ್ತಿಪರ ರೈತ್ ’ಓರಾಟಗಾರ’ರದಾ್ದರ. ಅವರಗ ನಮ್ಮಲಲಿರ ಪರವಾಗಿ
ಧ್ವನ ಎತ್ತಿಲು, ಓರಾಟ ಮಾಡ್ಲು ಯಾರು, ಯಾವಾಗ ಹಕುಕೆಪತ್ರಿ -ಪವರ್ ಆಫ್ ಅಟ್ಾನಮ್ ಕೆ�ಟಟಾರ�ೋ ಗ�ತ್ತಿಲಲಿ. ಹಸಿರು ಶ್ಾಲು ಹಾಕದರ
ಆ ಶಕತಿ-ಅಧಿಕಾರ ತ್ಂತಾನ ಬಂದುಬಿಡ್ುತ್ತಿದ್. ಅಂದಹಾಗ ಇವರು ಪರಿತ್ನಧಿಸುವ ಸಂಘಟನಗಳಿಗ� ಚುನಾವಣ ನಡೆದ ಸುದಿ್ದ ಇಲಲಿ. ಇವರಲಲಿ
ಯಾವಜಜುೋವಂತ್ ಅಧ್ಯಕ್ಷರು, ಮುಖ್ಂಡ್ರು. ಕೆಲವೊಮ್ಮ ಒಬ್ಬ ತ್ೋರಕೆ�ಂಡ್ರ ಅವನ ಮಗ ಅಥವಾ ಮಗಳು ಅಧ್ಯಕ್ಷ! ಹೆಚಾಚುಗಿ ಬೆಂಗಳೂರನ
ಪರಿತ್ರ್ಠಾತ್ ಬಡಾವಣಗಳಲಲಿೋ ಇವರ ವಾಸ. ಇವರು ಯಾವಾಗ ಎಲಿಲಿ ಕೃರ್ ಮಾಡಿದರ�ೋ ಆ ದ್ೋವರೋ ಬಲಲಿ. ಅಂತ್� ಓರಾಟವೆೋ ಇವರ ಬದುಕು-
ವ್ಯವಹಾರ-ವಾ್ಯಪಾರ. ಪರಿತ್ ವಷಮ್ ಆರ್ವ್ಯರ್ ತ್ಯಾರ ಸಂದಭಮ್ದಲಿಲಿ ಮುಖ್್ಯಮಂತ್ರಿ-ಹಣಕಾಸು ಮಂತ್ರಿಗಳು ರೈತ್ರ ಬೆೋಡಿಕೆ ಅರರ್ಲು ಸಭ
ನಡೆಸುತಾತಿರ. ಅಲಿಲಿಗ� ಈ ಮುಖ್ಂಡ್ರೋ ಖಾರ್ಂ ಆಹಾ್ವನತ್ರು. ಎಲಲಿವೂ ಕಾಟ್ಾಚಾರಕೆಕೆ. ಎಲಲಿವೂ ಮಾ್ಯಚ್ ಫಿಕಸಿಂಗ್. ಇನು್ನ ನಮ್ಮನಮ್ಮಂಥ
ಬಡ್ಪಾಯಿ ಕೃರ್ಕರ ಅಭಪಾರಿರ್ ಯಾರಗ ಬೆೋಕು? ಕೃರ್ ಕಾಯ್ದಗಳ ವಿಚಾರದಲ�ಲಿ ಇದ್ೋ ಆದದು್ದ. ಟಿಕಾರ್ತ್ ಮತ್ತಿವರ ತ್ಳಿರ್ ಓರಾಟಗಾರರು
ಆಡಿದ್್ದೋ ಆಟ, ಕೆ�ಟಟಾದ್್ದೋ ಫಮಾಮ್ನು. ಮೋದಿೋಜರ್ವರನು್ನ ಸ್�ೋಲಿಸಲು ಈ ಮಾಫಿಯಾಗಳೆಲಲಿ ಸ್ೋರ ಮಾಡಿದ ಕುತ್ಂತ್ರಿದ ಹೆ�ೋರಾಟಕೆಕೆ
ಬಲಿಯಾದದು್ದ ಮಾತ್ರಿ ಬಡ್ ಭಾರತ್ದ ರೈತ್ರ ಭವಿಷ್ಯ ಮತ್ುತಿ ಉದಾ್ಧರವಾಗಲು ಬಂದ ಒಂದು ಸುವಣಮ್ ಅವಕಾಶ.

ಇಂದಿಗ� ನೈಜ-ಸಾಮಾನ್ಯ-ಬಹುಜನ ರೈತ್ರು ಅಸಂಘಟಿತ್ರು. ಅಷ್ಾಟಾಗಿ ಓದಿಕೆ�ಂಡ್ವರಲಲಿ. ಇವರ ಹೆಸರನಲಿಲಿ ಹೆ�ೋರಾಟ ಮಾಡ್ುವ
ಬಹುತೆೋಕರು ರಾಜಕಾರಣಿಗಳು, ಅಪಾರಿಮಾಣಿಕರು, ಲಂಚಕೆ�ೋರರು ಮತ್ುತಿ ಮಾ್ಯಚ್ ಫಿಕಸಿಂಗ್ ಗಿರಾಕಗಳು. ಅದು ಯಾವುದ್ೋ ಪಕ್ಷದ
ಸಕಾಮ್ರವಿರಲಿ, ಅನೋಕ ಬಾರ ರೈತ್ರಗ ಉಪರ್ುಕತಿ ಯೋಜನಗಳು ಬರುತ್ತಿವೆ. ಎಲಲಿದ್ದಕ�ಕೆ ವಿರ�ೋಧ-ಬಾಲಿಂಕೆಟ್ ಬಾ್ಯನ್. ಆಡ್ಳಿತ್
ಪಕ್ಷದವರಾದರ ’ತ್ುಂಬಾ ಚೆನಾ್ನಗಿದ್’. ವಿರ�ೋಧ ಪಕ್ಷದವರಾದರ ’ರೈತ್ರ ಮರಣ ಶ್ಾಸನ’. ವಸುತಿನಷಠಾ ವಿಮಶೋಮ್, ಪಾರಿಮಾಣಿಕ ಸಲಹೆ ಇಲಲಿ. ಕಬಿ್ಬನ
ಬೆಳೆಗಾರರ ಹೆಸರನ ಹೆ�ೋರಾಟವಂತ್� ನರಂತ್ರ ಧಾರಾವಾಹಿ. ಕೃರ್ ರ್ಂತ್ರಿ ಸಬಿಸಿಡಿರ್ಲಿಲಿನ ಗ�ೋಲ್ಾ್ಮಲ್, ರಸಗ�ಬ್ಬರದ ಕಾಳಸಂತೆ, ಬಯೋ
ಹೆಸರನ ಹಗಲು ದರ�ೋಡೆ, ಕೃರ್ ವಿಜ್ಾನ ಸಂಸ್ಥೆಗಳ ಕಳಪ್ ಸಂಶೋ�ೋಧನ, ವಿಸತಿರಣಾ ಇಲ್ಾಖೆಗಳ ನದಾರಿವಸ್ಥೆ ಮುಂತಾದ ನೈಜ ಸಮಸ್್ಯಗಳ
ವಿರುದ್ಧ ಹೆ�ೋರಾಟ ಮಾಡ್ುವವರು ಯಾರ� ಇಲಲಿ. ಬೆಳೆಗಳಿಗ ’ವೆೈಜ್ಾನಕ ಬೆಲ ನಗದಿ ಮಾಡಿ’ ಎಂಬ ಯಾರಗ� ಇದುವರಗ ಅಥಮ್ವಾಗದ
ಬರಡ್ು ಹೆೋಳಿಕೆಗಳು. ಇನು್ನ ರೈತ್ರ�ೋ, ’ರೈತ್ ಸಮಾ್ಮನ ನಧಿ’ ಎಂಬ ಚುಟ್ಾಟಾ ಕಾಸಿಗ ಫ್ತಲ್ ಖ್ುಷ್.

ಯಾಕೆ�ೋ ಬಹಳ ಋಣಾತ್್ಮಕ-ನಗಟಿವ್ ಆರ್ುತಿ. ಸಾಕು ಬಿಡಿ. ನಾವಂತ್� ಫಾರ್ಮ್ ಟಿವಿ ಆರಂಭದಿಂದಲ� ಈ ಹೆ�ೋರಾಟ, ಹೆ�ೋರಾಟಗಾರರು
ಮತ್ುತಿ ಸಕಾಮ್ರದಿಂದ ಅಂತ್ರ ಕಾರ್ು್ದಕೆ�ಂಡ್ು ಅಮ�ಲ್ಯ ಸಮರ್ ವ್ಯಥಮ್ ಮಾಡ್ದ್ೋ, ಆನಗ ಚಡಿ್ಡ ಹಾಕುವ ದುಃಸಾಸಿಹಸಕೆಕೆ ಇಳಿರ್ದ್ೋ,
ನಮ್ಮದ್ೋ ಧನಾತ್್ಮಕ ಮಾಗಮ್ದಲಿಲಿ ಕೃರ್ ಅಭವೃದಿ್ಧಗ ಕೆ�ಡ್ುಗ ನೋಡ್ುತ್ತಿದ್್ದೋವೆ. ಆದರ� ಸ�ಕತಿ ವಿಷರ್-ಸಂದಭಮ್ ಬಂದಾಗ ಜನಾಭಪಾರಿರ್
ಮ�ಡಿಸಲು ನಮ್ಮದ್ೋ ವೆೋದಿಕೆರ್ಲಿಲಿ-ರೋತ್ರ್ಲಿಲಿ ಶರಿಮಿಸುತೆತಿೋವೆ. ಅದು ರ್ಶಸಿ್ವಯಾಗಬೆೋಕೆಂದಾದರ ನಾವು-ನೋವು ಕೆೈ ಜ�ೋಡಿಸಬೆೋಕು.
ಒಟ್ಾಟೆಗಿ ಬಳೆಯೊೇಣ್. ನಮಸಾಕೆರ.

10 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಮೂಕವಿಸ್್ಮಯ-2

ಹಸುವಿನ ಹೊಟ್ಟೆಯೊಳಗೇ ಡಾ.ಗಣೆೀಶ ಹೆಗಡೆ ನೀಲೀಸರ


ಪಾರಿದ್ೋಶ್ಕ ಪಶು ಸಂಶೋ�ೋಧನಾಧಿಕಾರ
ಪಶುರ�ೋಗ ತ್ನಖಾ ಪರಿಯೋಗಾಲರ್
ಒಂದು ಸಮೃದ್ಧ ಹುಲ್ುಲುಗಾವಲ್ು ಮತ್ುತಿ ಮಾಹಿತ್ ಕೆೋಂದರಿ, ಶ್ರಸಿ

ಮನುಷ್ಯರು ತಿಂದ ಆಹಾರ ವಾಪಸ್ ಬಾಯಿಗೇನಾದರೊ ಬ್ಂದರೆ ಅದು ಅನಾರೆೊೇಗ್ಯ.


ಆದರೆ ದನಗಳು ಮೆಲ್ುಕ್ು ಹಾಕ್ದಿದದೆರೆೇನೇ ಅನಾರೆೊೇಗ್ಯ!
ನಮ್ಮ ಮನರ್ ದನವೊೋ ಎಮ್ಮಯೋ ಕೆ�ಟಿಟಾಗಯಳಗ ವಿಶ್ಾರಿಂತ್ ಸಿಥೆತ್ರ್ಲಿಲಿದಾ್ದಗ ಒಮ್ಮ ನ�ೋಡಿ. ಸತ್ತ್ವಾಗಿ ಬಾಯಾಡಿಸುತ್ತಿರುತ್ತಿವೆ.
ಮಲುಕು ಹಾಕುವುದ್ಂದರ ಇದ್ೋ. ಇನ�್ನ ಸ್ವಲ್ಪಹೆ�ತ್ುತಿ ಸ�ಕ್ಷ್ಮಿವಾಗಿ ಗಂಟಲನು್ನ ನ�ೋಡ್ುತ್ತಿದ್ದರ ಅವುಗಳ ಅನ್ನನಾಳದಿಂದ ಆಹಾರದ ಚಿಕಕೆಚಿಕಕೆ
ಮುದ್್ದ ನರ್ಮಿತ್ವಾಗಿ ಹೆ�ಟೆಟಾಯಿಂದ ಬಾಯಿಗ ಬರುವುದನ�್ನ ಕಾಣಬಹುದು. ಹಿೋಗ ಬಾಯಿಗ ಬಂದ ಆಹಾರವನು್ನ ಅವು ಜ�ಲುಲಿರಸದ್�ಂದಿಗ
ಇನ�್ನಮ್ಮ ಚೆನಾ್ನಗಿ ಅಗಿದು ಪುನ: ವಾಪರ್ ನುಂಗುತ್ತಿವೆ. ಹುಲುಲಿ ತ್ನು್ನವಾಗ ಹೆಚುಚು ಅಗಿರ್ದ್ೋ ಅವಸರದಲಿಲಿ ನುಂಗಿದ ಮೋವು ಹಿೋಗ
ಎರಡ್ನರ್ ಬಾರ ಅಗಿರ್ುವುದರ ಮ�ಲಕ ಜೋಣಮ್ಕರಿಯಗ ಅಣಿಯಾಗುತ್ತಿದ್. ಇದು ನಾವು ತಾಂಬ�ಲ ಹಾಕಕೆ�ಂಡ್ು ಬಾಯಾಡಿಸುವುದನು್ನ
ಹೆ�ೋಲುವುದಾದರ� ನಮ್ಮಂತೆ ದನಗಳು ಕಂಡ್ಕಂಡ್ಲಿಲಿ ಉಗಿರ್ುವುದಿಲಲಿ!

“ಒಳೆ್ಳ ದನ ಮೋಯೋ ಥರ ತ್ಂತ್ೋರ್ಲ�ಲಿೋ” ಎಂದು ಕೆಲವರನು್ನ ಮ�ದಲಿಸುತಾತಿರ. ಇದರ ಅಥಮ್ ‘ಸಿಕಾಕೆಪಟೆಟಾ ತ್ನು್ನತಾತಿನ’ ಎಂದು. ಇದರ
ಜ�ತೆಗ ‘ಒಂಚ�ರ� ಬಿಡ್ದ್ೋ ತ್ನು್ನತಾತಿನ, ಗಬಗಬನೋ ತ್ನು್ನತಾತಿನ, ಸಿಕಕೆದ್ದನ್ನಲಲಿ ತ್ನು್ನತಾತಿನ’ ಎಂದ್ಲಲಿ ಅಥಮ್ಗಳೂ ಹೆ�ರಡ್ುತ್ತಿವೆ. ಹೌದು ದನಗಳಿಗ
ಅಧಿಕ ನೋರು-ಆಹಾರ ಬೆೋಕು. ಅವು ತ್ಮಗ ಸಿಕಕೆ ಆಹಾರವನು್ನ ಅವಸರವಸರದಿಂದ ಕೆ�ಂಚವೂ ಬಿಡ್ದ್ೋ ತ್ನು್ನತ್ತಿವೆ. ಆಮೋಲ ಬಿಡ್ುವಾದಾಗ
ತ್ಂದಿದ್್ದಲಲಿ ಪುನಃ ಬಾಯಿಗ ತ್ಂದುಕೆ�ಂಡ್ು ಮತೆ�ತಿಮ್ಮ ಚೆನಾ್ನಗಿ ನುರಸಿ ಆಮೋಲ ನುಂಗುತ್ತಿವೆ. ಇದನ್ನೋ ‘ಮಲುಕು ಹಾಕುವುದು’ ಎನು್ನತೆತಿೋವೆ.
ಮಲುಕು ಹಾಕುವ ಈ ಸೌಲಭ್ಯ ಮನುಷ್ಯರಗಿಲಲಿ. ಆತ್ ಒಮ್ಮ ತ್ಂದರ ಮುಗಿಯಿತ್ು, ಈಚೆ ಬರುವವರಗ� ಅದರದು್ದ ಏಕಮುಖ್ ಪರಿಯಾಣ!
ಅಕಸಾ್ಮತ್ ನಾವು ತ್ಂದ ಆಹಾರ ವಾಪರ್ ಬಾಯಿಗೋನಾದರ� ಬಂದರ ಅದು ಅನಾರ�ೋಗ್ಯ. ಆದರ ದನಗಳು ಮಲುಕು ಹಾಕದಿದ್ದರೋನೋ
ಅನಾರ�ೋಗ್ಯ! ಹಸುವೊಂದು ದಿನದಲಿಲಿ ಎಂಟು ಗಂಟೆಗಳಷುಟಾ ಕಾಲ ಮಲುಕು ಹಾಕುವುದರಲಲಿೋ ಕಳೆರ್ುತ್ತಿದ್! ಹುಲಿಲಿನಂತ್ಹ ಒರಟು ಆಹಾರವನು್ನ
ಸಣ್ಣದಾಗಿ ನುರಸಿಕೆ�ಡ್ುವುದ್ೋ ಮಲುಕುಹಾಕುವ ಉದ್್ದೋಶ. ಇದಕಾಕೆಗಿ ಅವುಗಳ ಬಾಯಿರ್ಲಿಲಿ ಸುಮಾರು ನ�ರೈವತ್ುತಿ ಲಿೋಟರು ಜ�ಲುಲಿರಸ
ದಿನವೊಂದಕೆಕೆ ಉತ್್ಪತ್ತಿಯಾಗುತ್ತಿದ್.

ಅಂಕ್ಣ್ಕಾರರ ಕ್ುರಿತ್ು
ಡಾ.ಗಣೋಶ ಹೆಗಡೆ ನೋಲೋಸರ ಪಶುವೆೈದ್ಯರಾಗಿ ಸುಮಾರು ಎರಡ್�ವರ
ದಶಕಗಳ ಅನುಭವ ಹೆ�ಂದಿದಾ್ದರ. ಸದ್ಯ ಇವರು ಬೆಂಗಳೂರನ
ಪಶುಆರ�ೋಗ್ಯ ಮತ್ುತಿ ಜೈವಿಕಸಂಸ್ಥೆರ್ ಅಡಿರ್ಲಿಲಿ ಉತ್ತಿರಕನ್ನಡ್ ಜಲಲಿರ್
ಶ್ರಸಿರ್ಲಿಲಿರುವ ‘ಪಶುರ�ೋಗ ತ್ನಖಾ ಪರಿಯೋಗಾಲರ್’ದಲಿಲಿ ಜಲ್ಾಲಿ
ಪಾರಿದ್ೋಶ್ಕ ಸಂಶೋ�ೋಧನಾಧಿಕಾರಯಾಗಿ ಕಾರ್ಮ್ನವಮ್ಹಿಸುತ್ತಿದಾ್ದರ.
ಇವರ ಆರು ಪುಸತಿಕಗಳು ಈತ್ನಕ ಪರಿಕಟವಾಗಿದು್ದ ಪಶುಸಂಗ�ೋಪನ,
ಕೃರ್, ಮೌಲ್ಯವಧಮ್ನ, ಸುಸಿಥೆರತೆ, ಪರಸರ ಮತ್ುತಿ ಗಾರಿಮಿೋಣಾಭವೃದಿ್ಧ
ವಿಷರ್ಗಳ ಬಗಗೆ ಬರದ ನ�ರಾರು ಲೋಖ್ನಗಳು ನಾಡಿನ ಪರಿಮುಖ್ ಕನ್ನಡ್
ಮತ್ುತಿ ಇಂಗಿಲಿಷ್ ಪತ್ರಿಕೆಗಳಲಿಲಿ ಪರಿಕಟವಾಗಿವೆ. ಶರಿಮಜೋವಿ ಕೃರ್ ಪತ್ರಿಕೆರ್
ಓದುಗರಗಾಗಿ ‘ಮೊಕ್ವಿಸ್ಮಯ’ ಶ್ೋರ್ಮ್ಕೆರ್ ಅಡಿರ್ಲಿಲಿ ಜಾನುವಾರು
ಪಾಲನರ್ ವಿವಿಧ ಆಯಾಮಗಳ ಮೋಲ ಬೆಳಕು ಚೆಲುಲಿವ ಲೋಖ್ನಮಾಲ,
ಪಶುಪಾಲಕರ ಪರಿತ್ ತ್ಂಗಳ ಕೆಲಸದ ಪಟಿಟಾ ಮತ್ುತಿ ರೈತ್ರು ತ್ಮ್ಮ
ಜಾನುವಾರುಗಳ ಸಣ್ಣಪುಟಟಾ ಕಾಯಿಲಗಳಿಗ ಮನರ್ಲಿಲಿಯೋ ಸುಲಭವಾಗಿ
ಔಷಧಿಗಳನು್ನ ತ್ಯಾರಸಿಕೆ�ಳ್ಳಲು ತ್ಳಿಸಿಕೆ�ಡ್ುವ ಜನಪದ ಪಶುಚಿಕಿತ್ಾಸೆ
ಪದ್ಧತಿಗಳ ಸರಣಿ ಲೋಖ್ನಗಳನು್ನ ಡಾ.ಗಣೋಶ ಹೆಗಡೆ ನೋಲೋಸರ ಪರಿತ್
ಸಂಚಿಕೆರ್ಲಿಲಿ ಬರರ್ಲಿದಾ್ದರ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 11


ರಾಸುಗಳ ಜೇಣ್ನಾಕಿ್ರಯ್ಯ್ೇ ವಿಶಿಷಟೆ

ನಮ್ಮ ಕಣಿ್ಣಗ ಕಾಣುವುದು ಜಾನುವಾರು ಮಲುಕುಹಾಕುವುದು ಮಾತ್ರಿ. ಇದು ಅವುಗಳ ಹೆ�ಟೆಟಾಯಳಗಿನ ಒಂದು ಸಂಕೋಣಮ್ವಾದ ಮತ್ುತಿ
ಆಹಾರವನು್ನ ಜೋಣಮ್ ಮಾಡ್ುವ ಪರಿಕರಿಯರ್ ಬಾಹ್ಯ ಪರಿಕಟಣ ಅಷ್ಟಾೋ. ಹುಟಿಟಾಸಿದ ದ್ೋವರು ಹುಲುಲಿ ಮೋಯಿಸುವುದಿಲಲಿ ಎಂಬುದು ಗಾದ್
ಮಾತಾದರ� ನಾವು ಮನುಷ್ಯರು ಹುಲುಲಿ ತ್ಂದರ� ಜೋಣಿಮ್ಸಿಕೆ�ಳ್ಳಲು ಸಾಧ್ಯವಿಲಲಿ. ಆದರ ಈ ದನ-ಎಮ್ಮ-ಕುರ- ಮೋಕೆಗಳು ಅದು ಹೆೋಗ
ಹುಲುಲಿ ತ್ಂದು ಅರಗಿಸಿಕೆ�ಳು್ಳತ್ತಿವೆ? ಅಲಲಿದ್ೋ ಹಸು ಎಮ್ಮಗಳು ಹಾಕುವುದು ಸಗಣಿ. ಆದರ ಮನುಷ್ಯನ� ಸ್ೋರದಂತೆ ನಾಯಿ ಬೆಕುಕೆಗಳು
ವಿಸಜಮ್ಸುವುದನು್ನ ‘ಮಲ’ ಎನು್ನತಾತಿರ. ಏಕೆ? ಹುಲುಲಿ ತ್ನು್ನವ ಪಾರಿಣಿಗಳು ಮಲುಕು ಹಾಕುತ್ತಿವೆ. ಮನುಷ್ಯ-ನಾಯಿ-ಹಂದಿಗಳು ಮಲುಕು
ಹಾಕುವುದಿಲಲಿ. ಇವುಗಳಲಿಲಿ ವ್ಯತಾ್ಯಸವೆೋನು? ಇದನು್ನ ವಿವರವಾಗಿ ತ್ಳಿಯೋಣ.

ಹುಲಲಿನು್ನ ತ್ಂದು ಜೋಣಿಮ್ಸಿಕೆ�ಂಡ್ು ಅದರಲಿಲಿರುವ ಪ್ೂೋಷಕಾಂಶಗಳನು್ನ ದ್ೋಹಕೆಕೆ ಒದಗಿಸಲು ಈ ದನ-ಎಮ್ಮ-ಕುರ-ಮೋಕೆರ್ಂತ್ಹ


ಜಾನುವಾರುಗಳು ವಿಶ್ಷಟಾವಾದ ಜೋಣಾಮ್ಂಗವೂ್ಯಹವನು್ನ ಹೆ�ಂದಿವೆ. ಇಂತ್ಹ ಪಾರಿಣಿಗಳನು್ನ ರ�ೋಮಂಥಕಗಳು (ರುಮಿನಂಟ್ಸಿ) ಎನು್ನತಾತಿರ.
ಮನುಷ್ಯ-ನಾಯಿರ್ಂಥವು ಸಾಮಾನ್ಯ ಹೆ�ಟೆಟಾರ್ ಪಾರಿಣಿಗಳು. ಇವುಗಳ ಜಠರದ ಕೆ�ೋಣ ಒಂದು ಮಾತ್ರಿ. ಆದರ ಹುಲುಲಿ ತ್ನು್ನವ ರ�ೋಮಂಥಕ
ಪಾರಿಣಿಗಳಿಗ ಒಂದಲಲಿ ಎರಡ್ಲಲಿ ನಾಲುಕೆ ಹೆ�ಟೆಟಾಗಳಿರುತ್ತಿವೆ! ಆಶಚುರ್ಮ್ವೆನಸಿದರ� ಸತ್್ಯ. ಅಂದರ, ಅವುಗಳ ಜಠರ(ಹೆ�ಟೆಟಾ) ನಾಲುಕೆ ಭಾಗ
ಅಥವಾ ಕೆ�ೋಣಗಳಾಗಿ ವಿಂಗಡಿಸಲ್ಪಟಿಟಾದ್. ಇವಕೆಕೆ ಕರಿಮವಾಗಿ ರ�ಮನ್, ರಟಿಕು್ಯಲಂ, ಒಮೋಸಂ ಮತ್ುತಿ ಅಬೆ�ಮೋಸಂ ಎಂದು ಹೆಸರು. ಇವು
ಪರಸ್ಪರ ಸಂಪಕಮ್ಹೆ�ಂದಿದು್ದ ತ್ಂದ ಆಹಾರ ಒಂದರನಂತ್ರ ಒಂದು ಕೆ�ೋಣಗ ಕರಿಮವಾಗಿ ತ್ಲುಪುತ್ತಿಹೆ�ೋಗುತ್ತಿದ್. ಜಠರದ ಈ ಭಾಗಗಳು
ನರ್ಮಿತ್ವಾಗಿ ಆಕುಂಚನ ವಿಕಸನ ಹೆ�ಂದುತ್ತಿರುವುದರಂದ ಆಹಾರದ ಪರಿಯಾಣ ಸಾಗುತ್ತಿದ್. ಈ ಪರಿತ್ಯಂದು ಭಾಗವೂ ತ್ನ್ನದ್ೋ ಆದ
ವಿಶೋೋಷ ರಚನಹೆ�ಂದಿದು್ದ ಪರಿತೆ್ಯೋಕ ಕಾರ್ಮ್ಗಳನು್ನ ನವಮ್ಹಿಸುತ್ತಿವೆ. ಇವುಗಳಲಿಲಿ ಅತ್ಮುಖ್್ಯವಾದ ಕೆ�ೋಣಯಂದರ ರ�ಮನ್. ಇದು
ಜಾನುವಾರು ಹೆ�ಟೆಟಾರ್ ನಾಲುಕೆ ಭಾಗಗಳಲಿಲಿ ಮದಲನರ್ದು. ಇಲಿಲಿಯೋ ಹುಲುಲಿ ಜೋಣಮ್ವಾಗುವ ವಿಶ್ಷಟಾಕರಿಯ ನಡೆರ್ುತ್ತಿದ್.

ರಾಸುಗಳ ರ�ಮನ್ ಇಲಿಲಿದ್ ರಾಸುಗಳ ನಾಲುಕೆ ಹೆ�ಟೆಟಾ

ರೊಮೆನ್: ಹುಲುಲಿ ಹಿಂಡಿ ಸ್ೋರದಂತೆ ಜಾನುವಾರು ತ್ಂದ ಆಹಾರವು ಅನ್ನನಾಳದ ಮ�ಲಕ ಮದಲ ಹೆ�ಟೆಟಾಯಾದ ರ�ಮನ್ ತ್ಲುಪುತ್ತಿದ್.
ಆಹಾರವು ಇಲಿಲಿ 10-12 ತಾಸು ಇರುತ್ತಿದ್. ಒಮ್ಮ ಹುಲುಲಿ ತ್ಂದು ಮುಗಿದನಂತ್ರ ವಿಶ್ಾರಿಂತ್ ಸಿಥೆತ್ರ್ಲಿಲಿ ಹಸು ತ್ನ್ನ ರ�ಮನ್ನಲಿಲಿರುವ ಅಧಮ್ಂಬಧಮ್
ಜಗಿದ ಆಹಾರವನು್ನ ಅನ್ನನಾಳದ ಮ�ಲಕ ಅಷಟಾ್ಟಷ್ಾಟಾಗಿ ವಾಪಾರ್ ತ್ಂದುಕೆ�ಂಡ್ು ಬಾಯಿರ್ಲಿಲಿ ಉತಾ್ಪದಿತ್ವಾಗುವ ಜ�ಲುಲಿ ರಸದ್�ಂದಿಗ
ಮಿಶರಿಗ�ಳಿಸಿ ಪುನಃ ಚೆನಾ್ನಗಿ ಜಗಿರ್ತೆ�ಡ್ಗುತ್ತಿದ್. ಇದ್�ಂಥರ ಆಹಾರವನು್ನ ಮಿಕಸಿರ್ಲಿಲಿ ರುಬಿ್ಬದಂತೆ. ಹಿೋಗ ಮಲುಕುಹಾಕ ಚೆನಾ್ನಗಿ ಸಣ್ಣಗ
ಜಗಿದು ತ್ಯಾರಾದ ಆಹಾರವು ಪುನಃ ರ�ಮನ್ ಗುಡಾಣವನು್ನ ಸ್ೋರುತ್ತಿದ್.

ಹೆ�ಟೆಟಾರ್ ಶೋೋಕಡಾ 80ರಷುಟಾ ಭಾಗವನು್ನ ಆಕರಿಮಿಸಿರುವ ಈ ರ�ಮನ್ ಸುಮಾರು 150-180


ಲಿೋಟರ್ ಹಿಡಿಸುವಷುಟಾ ದ್�ಡ್್ಡ ಪ್ೋಪಾಯಿ! ಇದರ ಒಳಗ�ೋಡೆರ್ು ರ್ೋಟ್ ಟಕಮ್ ಟವೆಲಿಲಿನಂತ್ರುತ್ತಿದ್.
ಇಂತ್ಹ ರಚನರ್ು ಆಹಾರವಸುತಿವನು್ನ-ಅದರಲ�ಲಿ ಮುಖ್್ಯವಾಗಿ ಒರಟ್ಾದ ಹುಲಲಿನು್ನ
ಜೋಣಮ್ರಸದ್�ಂದಿಗ ಚೆನಾ್ನಗಿ ಮಿಶರಿಗ�ಳಿಸಿ ಸ�ಕ್ಾ್ಮಣುಜೋವಿಗಳು ನಡೆಸುವ ಜೋಣಮ್ಕರಿಯಗ
ಒಡ್ು್ಡವುದಕೆಕೆ ಸಹಕರಸುತ್ತಿದ್. ಹೆ�ಟೆಟಾರ್ ಈ ಭಾಗದಲಿಲಿ ಜೋಣಮ್ಕರಿಯಗ ಸಹಕಾರಯಾಗುವ
ಸ�ಕ್ಾ್ಮಣುಜೋವಿಗಳ ಸಂಖೆ್ಯ 2000 ಕೆ�ೋಟಿಗಿಂತ್ ಹೆಚುಚು! ಇವುಗಳಲಿಲಿ ಶೋೋಕಡ್ 40-60 ರಷುಟಾ
ಪ್ೂರಿಟೆ�ಜ�ೋವಾ ಏಕಾಣುಗಳು, ಶೋೋಕಡ್ 30-40 ರಷುಟಾ ಬಾ್ಯಕಟಾೋರಯಾಗಳು ಹಾಗ� ಶೋೋಕಡ್
8-10ರಷುಟಾ ಶ್ಲಿೋಂಧರಿಗಳು ಇವೆ. ಈ ಸ�ಕ್ಾ್ಮಣುಗಳು ನರುಪದರಿವಿ. ಜೋಣಮ್ಕರಿಯಗ ಸಹಕಾರ.
ಹಸು ತ್ನ್ನ ಹೆ�ಟೆಟಾರ್ಲಿಲಿ ಈ ಸ�ಕ್ಾ್ಮಣುಗಳಿಗ ಜಾಗ ನೋಡಿ ಇವುಗಳ ವೃದಿ್ಧಗ ಬೆೋಕಾದ ಆಹಾರವನು್ನ
ಕೆ�ಡ್ುತ್ತಿದ್. ಸ�ಕ್ಾ್ಮಣುಗಳು ಹಸುಗಳ ಆಹಾರವನು್ನ ಶೋೋಕಡ್ 70ರಷುಟಾ ಜೋಣಮ್ಗ�ಳಿಸುತ್ತಿವೆ.
ಅಷ್ಟಾೋ ಅಲಲಿದ್ೋ ಇವುಗಳಿಂದ ದ್ೋಹಕೆಕೆ ಬೆೋಕಾದ ಪ್ೂರಿೋಟಿೋನ್, ವಿಟಮಿನ್ ಬಿ ಕಾಂಪ್ಲಿಕ್ಸಿ ಹಾಗ�
ರ�ಮನ್ ಒಳಪದರ
ಇನ್ನತ್ರ ಪ್ೂೋಷಕಾಂಶಗಳು ತ್ಯಾರಾಗುತ್ತಿವೆ. ಹಿೋಗಾಗಿ ಹಸು ಮತ್ುತಿ ಈ ಸ�ಕ್ಾ್ಮಣುಜೋವಿಗಳ ರ್ೋಟ್ ಟಕಮ್ ಟವೆಲಿಲಿನಂತೆ
ಜೋವನ ಪರಸ್ಪರ ಪೂರಕ.

12 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

CUÀvÁåzsÁjvÀ vÀAvÀæeÁÕ£ÀzÉÆA¢UÉ
¨sÁgÀvÀªÀ£ÀÄß §zÀ°¸ÀÄvÉÛêÉ
K¼ÉÎAiÉÄqÉ ¨sÁgÀvÀ

§æµï PÀlgïUÀ¼ÀÄ

Address: D-7, 7th Floor, "Solus" No. 2, 1st Cross, Off. J.C. Road,
Bangalore - 560002. | E-mail: ao.blr@hspp.com
Contact No.: 9976 697 979, 9964 647 789, 9008 326 236, 080 22217152.

±ÀæªÀÄfë PÀȶ, dįÉÊ-2023 Shramajeevi Krushi, July-2023 I 13


ಈ ಅಸಂಖಾ್ಯತ್ ಸಂಖೆ್ಯರ್ ಸ�ಕ್ಾ್ಮಣುಜೋವಿಗಳ ಹಸಿರುಲ�ೋಕವು ಜಾನುವಾರು ತ್ಂದ, ಮಲುಕುಹಾಕ ಪುನಃ ನುರಸಿದ ಅರ ಘನ, ಅರ
ದರಿವರ�ಪದ ಆಹಾರದ ಸಮುದರಿದಲಿಲಿ ಈಜಾಡ್ುತ್ತಿ ಹುಲಲಿನು್ನ ಜೋಣಮ್ಗ�ಳಿಸುತ್ತಿವೆ. ಅಂದರ, ಹಸು ತ್ಂದ ಹುಲುಲಿ ಅದರ ಹೆ�ಟೆಟಾಯಳಗಿನ ಈ
ಹುಲುಲಿಗಾವಲಿನಲಿಲಿ ಜೋಣಮ್ವಾಗುತ್ತಿದ್! ಇಂತ್ಹ ವ್ಯವಸ್ಥೆ ಮನುಷ್ಯನಂತ್ಹ ಒಂದ್ೋ ಜಠರದ ಜೋವಿರ್ಲಿಲಿ ಇಲಲಿದಿರುವುದರಂದ ಆತ್ ಹುಲುಲಿ ತ್ಂದು
ಅರಗಿಸಿಕೆ�ಳ್ಳಲ್ಾರ!
ರ�ಮನ್ನಲಿಲಿ ನಡೆರ್ುವ ಜೋಣಮ್ಕರಿಯಗ ಪೂರಕವಾಗಿ ನ�ರೈವತ್ುತಿ ಲಿೋಟರನ ಈ ಹಂಡೆರ್ು ಸುಮಾರು ಎರಡ್ು ನಮಿಷಕೆಕೆ ಮ�ರು ಬಾರ
ಆಕುಂಚನ-ವಿಕಸನ ಹೆ�ಂದುತ್ತಿರುತ್ತಿದ್. ಈ ಚಲನರ್ನು್ನ ಹಸುವಿನ ಹೆ�ಟೆಟಾರ್ ಎಡ್ಮೋಲ್ಾಭಾಗದಲಿಲಿ ತ್ರಿಕೆ�ೋಣಾಕಾರದ ತ್ಗಾಗೆದ ಜಾಗದಲಿಲಿ
ಕಾಣಬಹುದು. ಈ ಆಕುಂಚನ ವಿಕಸನದಿಂದಾಗಿ ಒಳಗಿನ ಆಹಾರವು ಮಿಕಸಿರ್ಲಿಲಿ ಹಾಕ ರುಬಿ್ಬದಂತೆ ಚೆನಾ್ನಗಿ ಮಿಶರಿಣಗ�ಳು್ಳತ್ತಿದ್. ಜೋಣಮ್ಕರಿಯರ್
ಸಂದಭಮ್ದಲಿಲಿ ಸಾ್ವಭಾವಿಕವಾಗಿಯೋ ಉತ್್ಪತ್ತಿಯಾಗುವ ವಿವಿಧ ಅನಲಗಳು ಅನ್ನನಾಳದ ಮ�ಲಕ ಬಾಯಿಯಿಂದ ಹೆ�ರಹೆ�ೋಗುವುದಕ�ಕೆ
ಈ ಚಲನ ಅನುಕ�ಲಕರ. ಇದ್ೋ ಕಾರಣಕೆಕೆ ಮಾವಿನ ಓಟೆ ಅಥವಾ ತ್ರಕಾರರ್ಂತ್ಹ ವಸುತಿಗಳು ಅನ್ನನಾಳದಲಿಲಿ ಸಿಕುಕೆಬಿದಾ್ದಗ ಹೆ�ಟೆಟಾರ್ಲಿಲಿ
ಉತಾ್ಪದನಯಾಗುತ್ತಿರುವ ಗಾ್ಯಸು ಹೆ�ರಹೆ�ೋಗಲು ಸಾಧ್ಯವಾಗದ್ೋ ರಾಸು ಹೆ�ಟೆಟಾ ಉಬ್ಬರಸಿ ಸಾರ್ುವ ಸಾಧ್ಯತೆಯಿರುತ್ತಿದ್.

ಹಸು ಆರೆೊೇಗ್ಯದ ಸುಲ್ಭ ಪರಿೇಕ್ಷೆ


ಹಸುವಿನ ಹೆ�ಟೆಟಾರ್ ಎಡ್ಮೋಲ್ಾಭಾಗದಲಿಲಿ ತ್ರಿಕೆ�ೋಣಾಕಾರದಲಿಲಿ ತ್ಗಾಗೆದ ಜಾಗವಿದ್. ನಮ್ಮ ಮುರ್ಠಾ ಬಿಗಿದು ಆ ತ್ಗಿಗೆನಲಿಲಿ ಒತ್ತಿ ಹಿಡಿಯಿರ.
ಹಸು ಆರ�ೋಗ್ಯದಿಂದಿದು್ದ ಜೋಣಮ್ಕರಿಯ ಸರಾಗವಾಗಿ ನಡೆರ್ುತ್ತಿದ್ದರ ಸುಮಾರು ಎರಡ್ು ನಮಿಷಕೆಕೆ ಮ�ರು ಬಾರ ಆ ಭಾಗ ಆಕುಂಚನ
ವಿಕಸನ ಆಗುತ್ತಿರುವುದು ತ್ಳಿರ್ುತ್ತಿದ್. ಅದು ರ�ಮನ್ ಭಾಗ. ಅದರ ವಿಕಸನ ಎಷುಟಾ ಬಲವಾಗಿರುತ್ತಿದ್ಂದರ ಮುರ್ಠಾರ್ನು್ನ ಒತ್ತಿಹಿಡಿದ
ನಮ್ಮ ತೆ�ೋಳ್ಬಲವನ�್ನ ಮಿೋರ ರ�ಮನ್ ಹೆ�ಟೆಟಾ ಉಬಿ್ಬ ಬರುತ್ತಿದ್! ಹಸುವಿನ ಆರ�ೋಗ್ಯ ಪರೋಕ್ಷಸುವಾಗ ಪಶುವೆೈದ್ಯರು ಅಲಿಲಿ ಮುರ್ಠಾರ್ನು್ನ
ಒತ್ತಿ ಹಿಡಿರ್ುವುದು ಈ ಚಲನರ್ನು್ನ ಪರೋಕ್ಷಸುವುದಕಾಕೆಗಿಯೋ.

ಹಿೋಗ ಸ�ಕ್ಾ್ಮಣುಜೋವಿಗಳು ಕೆೈಗ�ಳು್ಳವ ಜೋಣಮ್ಕರಿಯಯಿಂದ ಪ್ೂರಿೋಟಿೋನ್, ವಿಟಮಿನ್ ಬಿ ಕಾಂಪ್ಲಿಕ್ಸಿ ಹಾಗ� ಇನ್ನತ್ರ ಹಲವಾರು
ಉತ್ಕೆಕೃಷಟಾ ಪ್ೂೋಷಕಾಂಶಗಳು ಬಿಡ್ುಗಡೆಯಾಗುತ್ತಿವೆ. ಇದರ ಜ�ತೆಗ ತ್ಮ್ಮ ಜೋವನಚಕರಿ ಮುಗಿಸಿದಮೋಲ ಈ ಸ�ಕ್ಾ್ಮಣುಜೋವಿಗಳು ಕ�ಡ್
ಉತ್ತಿಮದಜಮ್ರ್ ಸಸಾರಜನಕವನು್ನ (ಪ್ೂರಿೋಟಿೋನ್) ದ್�ಡ್್ಡಪರಿಮಾಣದಲಿಲಿ ಒದಗಿಸುತ್ತಿವೆ. ಇದನು್ನ ಮೈಕೆ�ರಿೋಬಿರ್ಲ್ ಪ್ೂರಿೋಟಿೋನ್ ಎನು್ನತಾತಿರ.
ಅಂದರ ಜಾನುವಾರುಗಳು ತ್ಂದ ಆಹಾರದಲಿಲಿರುವ ಪ್ೂರಿೋಟಿೋನಗ ಹೆ�ರತಾಗಿ ಈ ಸ�ಕ್ಾಣುಜೋವಿಗಳು ಕ�ಡ್ ದಿನಕೆಕೆ ಕಲ�ೋಗಟಟಾಲ
ಉತ್ತಿಮದಜಮ್ರ್ ಸಸಾರಜನಕವನು್ನ ಉತಾ್ಪದಿಸುತ್ತಿವೆ. ಇದರಂದ ಜಾನುವಾರುಗಳಿಗ ದಿ್ವಗುಣ ಲ್ಾಭ. ಇದು ತ್ಮ್ಮ ಹೆ�ಟೆಟಾಯಳಗೋ ಇರುವ
ಸ�ಕ್ಾ್ಮಣುಜೋವಿಗಳ ಹುಲುಲಿಗಾವಲಿನ ಮ�ಲಕ ದ್�ರರ್ುವ ಉತ್ಕೆಕೃಷಟಾ ಆಹಾರ. ಈ ಸೌಲಭ್ಯವು ರ�ಮನ್ ಹೆ�ಟೆಟಾಯಿಲಲಿದ ಇತ್ರ ಪಾರಿಣಿಗಳಿಗಿಲಲಿ.
ಈ ಸ�ಕ್ಾ್ಮಣುಜೋವಿಗಳು ಕೆೈಗ�ಳು್ಳವ ಜೋಣಮ್ಕರಿಯಯಿಂದ ವೊಲಟೆೈಲ್ ಫಾ್ಯಟಿೋ ಆಸಿಡ್ಗಳು (ವಿಎಫ್ಎ) ಮತ್ುತಿ ಮಿೋರ್ನ್ನಂತ್ಹ ಅನಲಗಳು
ಕ�ಡ್ ಉತ್್ಪತ್ತಿಯಾಗುತ್ತಿವೆ. ಈ ವಿಎಫ್ಎಗಳಲಿಲಿ ಒಂದಷುಟಾ ಭಾಗ ದ್ೋಹಕೆಕೆ ಹಿೋರಕೆ�ಳು್ಳತ್ತಿದ್. ಇವುಗಳ ನಶ್ಚುತ್ ಅನುಪಾತ್ವು ಹಾಲಿನ ಗುಣಮಟಟಾ-
ಅಂದರ ಕೆ�ಬು್ಬ (ಫಾ್ಯಟ್) ಮತ್ುತಿ ಕೆ�ಬು್ಬ ಹೆ�ರತಾದ ಘನ ಪದಾಥಮ್(ಎರ್.ಎನ್.ಎಫ್.)ಗಳ ಮೋಲ ಪರಿಭಾವ ಬಿೋರುತ್ತಿದ್. ವಿಎಫ್ಎಗಳ
ಅನುಪಾತ್ವು ಮುಖ್್ಯವಾಗಿ ಜಾನುವಾರು ಸ್ೋವಿಸಿದ ಆಹಾರದ ಗುಣಮಟಟಾ ಮತ್ುತಿ ರ�ಮನ್ನ ರಸಸಾರವನಾ್ನಧರಸಿದ್.

ಆಹಾರ ಕಣವನು್ನ ಜೋಣಿಮ್ಸುತ್ತಿರುವ ಏಕಾಣುಜೋವಿ

ಇಲಿಲಿ ಗಮನಸಬೆೋಕಾದ ಸಂಗತ್ಯಂದರ ರ�ಮನ್ ಹೆ�ಟೆಟಾಯಳಗಿನ ವಾತಾವರಣದಲಿಲಿ ಏನಾದರ� ವ್ಯತಾ್ಯಸವುಂಟ್ಾದರ ಜೋಣಮ್ಕರಿಯ


ಸುಲಲಿತ್ವಾಗಿ ಸಾಗಲ್ಾರದು. ಸಸ್ಯಕೆಕೆ ಮಣಿ್ಣನ ರಸಸಾರ(ಪ್ಎಚ್) ಎಷುಟಾ ಮುಖ್್ಯವೊೋ ಅಷ್ಟಾೋ ಮುಖ್್ಯ ರ�ಮನ್ ನಲಿಲಿರುವ ಆಹಾರ ರಸದ ಪ್ಎಚ್.
ಇದು 6.5 ರಂದ 7.0 ರರ್ಟಾರಬೆೋಕು. ದನಗಳಿಗ ಅನಪ್ೋಕ್ಷತ್ ಆಹಾರವಾದ ಅನ್ನ, ಹಿಟುಟಾ, ಗಂಜ, ಸಿಹಿಪದಾಥಮ್ಗಳನು್ನ ಹೆಚುಚು ಪರಿಮಾಣದಲಿಲಿ ನೋಡಿದರ
ರ�ಮನ್ ಒಳಗಿನ ರಸಸಾರದಲಿಲಿ ವ್ಯತಾ್ಯಸವುಂಟ್ಾಗಿ ಈ ಸ�ಕ್ಾ್ಮಣುಜೋವಿಗಳು ದ್�ಡ್್ಡಪರಿಮಾಣದಲಿಲಿ ಸತ್ುತಿಹೆ�ೋಗುತ್ತಿವೆ. ಆಗ ಜೋಣಮ್ಕರಿಯ
ನಧಾನಗ�ಳು್ಳತ್ತಿದ್ ಅಥವಾ ನಂತ್ುಹೆ�ೋಗುತ್ತಿದ್. ರ�ಮನ್ನಲಿಲಿ ಆಮಿಲಿೋರ್ತೆ ಹೆಚುಚುತ್ತಿದ್. ಅಜೋಣಮ್, ಹೆ�ಟೆಟಾ ಉಬ್ಬರದಿಂದ ರಾಸು ನರಳುತ್ತಿದ್.
ಹಿೋಗಾಗಿಯೋ ಹಬ್ಬ ಹರದಿನಗಳಲಿಲಿ ಉಂಡ್ು ಉಳಿದ ಸಿಹಿಪದಾಥಮ್ಗಳನು್ನ ಹಸುವಿಗ ತ್ನ್ನಸಿದಾಗ ಹಸುವಿನ ಹೆ�ಟೆಟಾ ಉಬ್ಬರಸಿ ಸಾವನ್ನಪುಪುವುದು
ಕ�ಡ್ ಇದ್. ಅಲಲಿದ್ೋ ಪರಿತ್ದಿನ ದ್�ರರ್ುವ ಒಂದ್ೋ ಥರದ ಆಹಾರವನು್ನ ಜೋಣಿಮ್ಸಲು ಈ ಸ�ಕ್ಾ್ಮಣುಜೋವಿಗಳು ಒಗಿಗೆಕೆ�ಂಡಿರುತ್ತಿವೆ. ಒಮ್ಮಲೋ
ಆಹಾರದಲಿಲಿ ಬದಲ್ಾವಣಯಾದರ ಹಿಂದಿನಷ್ಟಾೋ ಸರಾಗವಾಗಿ ಇವು ಜೋಣಮ್ಕರಿಯರ್ಲಿಲಿ ತೆ�ಡ್ಗಲ್ಾರವು. ರಾಸು ಅಜೋಣಮ್ಕೆಕೆ ಒಳಗಾಗುತ್ತಿದ್.
ಹಿೋಗಾದಾಗ ತ್ಜ್ಞ ಪಶುವೆೈದ್ಯರ ಮ�ಲಕ ಶ್ೋಘರಿದಲಿಲಿ ಸ�ಕತಿ ಚಿಕತೆಸಿ ಕೆ�ಡಿಸುವುದು ಅಗತ್್ಯ.

14 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಹಸಿರು ರಸದ್ಾನ
ಆಹಾರದ ವ್ಯತ್್ಯರ್ದಿಂದಾಗಿ ರ�ಮನ್ನನಲಿಲಿರುವ ಸ�ಕ್ಾ್ಮಣುಜೋವಿಗಳು ಸತ್ುತಿಹೆ�ೋದ ಸಂದಭಮ್ದಲಿಲಿ ತ್ುತ್ುಮ್ಚಿಕತೆಸಿ ಅಗತ್್ಯ. ಆಗ
ತ್ಜ್ಞ ಪಶುವೆೈದ್ಯರು ಇನ�್ನಂದು ಆರ�ೋಗ್ಯವಂತ್ ಹಸುವಿನ ರ�ಮನ್ ನಲಿಲಿರುವ ಜೋವಂತ್ ಸ�ಕ್ಾ್ಮಣುಜೋವಿಭರತ್ ದರಿವವನು್ನ(ರ�ಮನ್
ಫ್ತಲುಯಿಡ್) ಸಿರಂಜನ ಮ�ಲಕ ಒಂದ್ರಡ್ು ಲಿೋಟರನಷುಟಾ ತೆಗದು ಕಾಯಿಲಯಿರುವ ಹಸುವಿನ ರ�ಮನ್ಗ ನೋರವಾಗಿ ಸ್ೋರಸುತಾತಿರ.
ಇದರಂದ ಜೋಣಮ್ಕರಿಯ ತ್ಕ್ಷಣ ಆರಂಭವಾಗಿ ಹಸುವಿನ ಪಾರಿಣ ಉಳಿರ್ುತ್ತಿದ್. ಇದು ಒಂದು ರೋತ್ರ್ಲಿಲಿ ರಕತಿದಾನ ಮಾಡಿದಂತೆಯೋ.
ಸ�ಕ್ಾ್ಮಣುಜೋವಿ ಪೂರಣ ರೈತ್ರೋ ಮಾಡಿಕೆ�ಳ್ಳಬಹುದಾದ ಇನ�್ನಂದು ವಿಧಾನವಿದ್. ಅದ್ಂದರ ಇತ್ರ ರ�ೋಮಂಥಕ ಪಾರಿಣಿಗಳಾದ ಕುರ
ಮೋಕೆಗಳನು್ನ ಮಾಂಸಕಾಕೆಗಿ ವಧ್ ಮಾಡಿದಾಗ ಅವುಗಳ ರುಮನ್ ಹೆ�ಟೆಟಾರ್ಲಿಲಿರುವ, ಇನ�್ನ ಜೋವಂತ್ವಿರುವ ಸ�ಕ್ಾ್ಮಣುಜೋವಿಗಳಿರುವ
ದರಿವವನು್ನ ಮ�ರು ನಾಲುಕೆ ಲಿೋಟರುಗಳಷುಟಾ ಸಂಗರಿಹಿಸಿ ಕಾಯಿಲಯಿರುವ ಹಸುವಿಗ ಕುಡಿಸುವುದು.

ರೆಟಕ್ು್ಯಲ್ಂ
ಜಾನುವಾರು ಆಹಾರವು ರ�ಮನ್ ಹೆ�ಟೆಟಾರ್ಲಿಲಿ ಸುಮಾರು 10-12 ತಾಸುಗಳ ತ್ನಕ ಉಳಿದು ಮುಕಾಕೆಲು ಭಾಗದಷುಟಾ ಜೋಣಮ್ಗ�ಂಡ್ು
ಮುಂದಿನ ಭಾಗವಾದ ರಟಿಕ�್ಯಲಂಗ ಸಾಗುತ್ತಿದ್. ಈ ಎರಡ್ನೋ ಹೆ�ಟೆಟಾ ಚಿಕಕೆದಾಗಿದು್ದ, ಒಳಪದರವು ಜೋನುಗ�ಡಿನಂತೆ ಇರುತ್ತಿದ್. ಜಾನುವಾರುಗಳು
ಮೋರ್ುವಾಗ ನುಂಗಿದ ಕಲುಲಿ, ತ್ಂತ್, ಮಳೆ ಇತಾ್ಯದಿ ಲ�ೋಹಪದಾಥಮ್ಗಳು ಮುಂದ್ ಹೆ�ೋಗದಂತೆ ಈ ಜೋನುಗ�ಡ್ುಗಳಲಿಲಿ ಹಿಡಿದಿಡ್ಲ್ಪಡ್ುತ್ತಿದ್.
ಇದ್ೋ ಕಾರಣಕಾಕೆಗಿ ಪರಿತ್ ದನದ ಈ ಹೆ�ಟೆಟಾರ್ಲಿಲಿ ಒಂದಧಮ್ ಮುರ್ಠಾರ್ಷ್ಾಟಾದರ� ತ್ಂತ್, ನಟುಟಾ ಬೆ�ೋಲುಟಾಗಳಂತ್ಹ ಲ�ೋಹದ ವಸುತಿಗಳು ಇದ್್ದೋ
ಇರುತ್ತಿವೆ! ಆದಾಗ�್ಯ ಕೆಲವೊಮ್ಮ ಚ�ಪಾದ ವಸುತಿಗಳು ಈ ಹೆ�ಟೆಟಾರ್ ಪದರನು್ನ ನುಸುಳಿ ಪಕಕೆದಲಿಲಿಯೋ ಇರುವ ಹೃದರ್ವನು್ನ ಚುಚಚುಬಹುದು.
ಇದು ಮಾರಣಾಂತ್ಕ.

ರಟಿಕು್ಯಲರ್ ಒಳಪದರ ಜೋನುಗ�ಡ್ನು್ನ ಹೆ�ೋಲುತ್ತಿದ್

ಜುಲೈ ತಿಂಗಳ ಜಾನುವಾರು ನಿವನಾಹಣೆಯ ವೇಳಾಪಟಟೆ

• ಮಳೆಗಾಲವಾದ್ದರಂದ ಜಾನುವಾರುಗಳ ಕೆ�ಟಿಟಾಗ ಅಥವಾ ಆಡ್ು-ಕುರ ಶೋಡ್ು್ಡಗಳ ಒಳಗ ನೋರು ಸ್�ೋರದಂತೆ ಮೋಲ್ಾಛಾವಣಿರ್ನು್ನ
ಸರಪಡಿಸಬೆೋಕು. ಕೆ�ಟಿಟಾಗರ್ ಸುತ್ತಿಲಲ�ಲಿ ನೋರು ನಲಲಿದಂತೆ ನ�ೋಡಿಕೆ�ಳ್ಳಬೆೋಕು. ನೋರು ಗಂಜಲ ಬಸಿದುಹೆ�ೋಗುವಂತೆ ನಲಹಾಸು ಕೆ�ಂಚ
ಇಳಿಜಾರಾಗಿರಬೆೋಕು.
• ಹಲವು ರ�ೋಗ ತ್ರುವ ಸ್�ಳೆ್ಳ, ಉಣ್ಣ, ಕಡಿನ�ಣದಂತ್ಹ ಹೆ�ರಪರ�ೋಪಜೋವಿಗಳನು್ನ ನರ್ಂತ್ರಿಸಬೆೋಕು. ರಾಸುಗಳ ಮೈಗ ಲೋಸಾಗಿ
ಬೆೋವಿನ ಎಣ್ಣ ಸವರುತ್ತಿದ್ದರ ಇಂತ್ಹ ಕರಿಮಿಗಳನು್ನ ನರ್ಂತ್ರಿಸಬಹುದು.
• ವಾತಾವರಣದ ಆದರಿಮ್ತೆ ಹೆಚಿಚುರುವುದರಂದ ಕೆ�ಟಿಟಾಗರ್ ನಲಹಾಸು ಹಸಿಯಾಗಿ ಇರದ್ೋ ಸಾಧ್ಯವಾದಷುಟಾ ಒಣಗಿರುವಂತೆ ನ�ೋಡಿಕೆ�ಳ್ಳಬೆೋಕು.
ಕೋಟನಾಶಕಗಳನು್ನ ಸಿಂಪಡಿಸುತ್ತಿರಬೆೋಕು.
• ಹೆ�ಸದಾಗಿ ಚಿಗುರದ ಮತ್ುತಿ ತ್ೋರ ಎಳೆದಾದ ಹಸಿರುಮೋವನು್ನ ನೋಡ್ಬಾರದು.
• ಸತ್ತ್ವಾಗಿ ಮಳೆಯಾಗುತ್ತಿದ್ದರ ಅಂದು ಕತ್ತಿರಸಿದ ಹಸಿರು ಮೋವನು್ನ ಒಂದು ದಿನ ಹಾಗೋ ಬಿಟುಟಾ ಬಾಡಿಸಿ ಮರುದಿನ ನೋಡ್ುವುದು ಒಳೆ್ಳರ್ದು.
• ಒಣ ಮೋವಿನಲಿಲಿ ಶ್ಲಿೋಂಧರಿಗಳ ಬೆಳವಣಿಗರ್ನು್ನ ತ್ಪ್್ಪಸಲು ತೆೋವವಿಲಲಿದ ಒಣಗಿರುವ ಸಥೆಳದಲಿಲಿ ಸಂಗರಿಹಿಸಬೆೋಕು.
• ಜಂತ್ುನಾಶಕವನು್ನ ಹಾಕಬೆೋಕು.
• ಪಶುಪಾಲನಾ ಇಲ್ಾಖೆರ್ ಮಾಗಮ್ಸ�ಚಿರ್ಂತೆ ರಾಸುಗಳಿಗ ಚಮಮ್ಗಂಟು ರ�ೋಗ, ಕಂದು ರ�ೋಗ, ಅಗತ್್ಯವಿದ್ದ ಪರಿದ್ೋಶಗಳಲಿಲಿ ಗಂಟಲು
ಬೆೋನ, ಚಪ್್ಪ ಬೆೋನ, ಕುರಗಳಿಗ ಕರುಳುಬೆೋನ ಲಸಿಕೆರ್ ಚುಚುಚುಮದು್ದ ಕೆ�ಡಿಸಬೆೋಕು..

±ÀæªÀÄfë PÀȶ, dįÉÊ-2023 Shramajeevi Krushi, July-2023 I 15


ಒಮೆೇಸಂ
ನಂತ್ರದ ಹೆ�ಟೆಟಾಯಾದ ಒಮೋಸಂ ನಲಿಲಿ ಆಹಾರ ಇನ್ನಷುಟಾ ಸಣ್ಣದಾಗುತ್ತಿದ್. ಇದರ
ಒಳಪದರ ಪುಸತಿಕದ ಹಾಳೆರ್ಂತ್ರುತ್ತಿದ್. ಇಲಿಲಿ ನೋರನ ಅಂಶ ದ್ೋಹಕೆಕೆ ಹಿೋರಕೆ�ಳು್ಳತ್ತಿದ್.

ಅಬೊಮೆೇಸಂ
ನಾಲಕೆನೋ ಹೆ�ಟೆಟಾಯಾದ ಅಬೆ�ಮೋಸಂ ಇತ್ರ ಪಾರಿಣಿಗಳ ಜಠರವನ್ನೋ ಹೆ�ೋಲುತ್ತಿದ್.
ಒಮೋಸಂ ನಂದ ಬರುವ ಆಹಾರವು ಬಹುತೆೋಕ ಇತ್ರಲ್ಾಲಿ ಪಾರಿಣಿಗಳಂತೆಯೋ
ಒಮೋಸರ್ ಒಳಗ�ೋಡೆ ಪದರುಪದರಾಗಿದ್
ಜೋಣಮ್ಕಾರಕ ಕಣ್ವಗಳ(ಎಂಝೈರ್) ಸಹಾರ್ದಿಂದ ಇಲಿಲಿ ಮುಂದುವರರ್ುತ್ತಿದ್.
ಜಾನುವಾರು ಹೆ�ಟೆಟಾರ್ನು್ನ ಶೋೋಕಡ್ 80 ಭಾಗ ರ�ಮನ್, ಶೋೋಕಡ್ 4-5 ಭಾಗ
ರಟಿಕು್ಯಲರ್, ಶೋೋಕಡ್ 7-8 ಭಾಗ ಒಮೋಸಂ ಹಾಗ� ಶೋೋಕಡ್ 7-8 ಭಾಗ
ಅಬೆ�ೋಮೋಸಂಗಳು ಆವರಸಿವೆ.

ಅತ್್ಯಂತ್ ಕನಷಠಾವಾದದ್ದನು್ನ ‘ತ್ೃಣಸಮಾನ’ ಎನು್ನತೆತಿೋವೆ. ತ್ೃಣ ಎಂದರ ಹುಲುಲಿ.


ದನಗಳು ಇಂತ್ಹ ಹುಲಲಿನು್ನ ತ್ಂದು ಅದನು್ನ ಉತ್ತಿಮ ಆಹಾರವನಾ್ನಗಿ ಪರವತ್ಮ್ಸಿ
ಅಮೃತ್ಸಮಾನವಾದ ಹಾಲನು್ನ ನೋಡ್ುವ ಸಾಮಥ್ಯಮ್ ಪಡೆದಿರುವುದು ರ�ಮನ್
ಹೆ�ಟೆಟಾರ್ಲಿಲಿರುವ ಹಸಿರು ಲ�ೋಕದಿಂದ. ಅಬೆ�ೋಮೋಸರ್ ಒಳಗ�ೋಡೆ

ಹಸಿರಿನ ಪ್ರಸಾರ
ಪರಿಸವವಾದಕ�ಡ್ಲೋ ತಾಯಿಗ ತ್ನ್ನ ಕರುವನು್ನ ನಕಕೆಲು ಬಿಡ್ಬೆೋಕು. ಇದರಂದ ತಾಯಿರ್
ಜ�ಲಿಲಿನಮ�ಲಕ ಜೋಣಮ್ಕರಿಯಗ ಉಪಕಾರಯಾದ ಸ�ಕ್ಾ್ಮಣುಜೋವಿಗಳು ರ�ಮನ್
ಹೆ�ಟೆಟಾಯಿಂದ ಕರುವಿಗ ದಾಟಿಕೆ�ಳು್ಳತ್ತಿವೆ. ಇವು ಕರುವಿನ ಜೋಣಾಮ್ಂಗಗಳು, ಅದರಲ�ಲಿ
ಮುಖ್್ಯವಾಗಿ ರ�ಮನ್ ಹೆ�ಟೆಟಾರ್ು ಶ್ೋಘರಿದಲಿಲಿ ವಿಕಸನ ಹೆ�ಂದಲು ಸಹಕಾರ.

ಮೆಲ್ುಕಿಗೊಂದಿಷುಟೆ ಸರಕ್ು
4 ದನಗಳಿಗ ಪದ್ೋಪದ್ೋ ಆಹಾರವನು್ನ ನೋಡ್ದ್ೋ ದಿನಕೆಕೆ ಎರಡ್ು ಅಥವಾ ಮ�ರು ಸಲ ಮಾತ್ರಿ
ಕೆ�ಡ್ುವ ರ�ಢಿ ಇಟುಟಾಕೆ�ಳ್ಳಬೆೋಕು. ಇದರಂದ ಮಲುಕು ಹಾಕಲು ಸಾಕಷುಟಾ ಸಮರ್ ದ್�ರತ್ು
ಜೋಣಮ್ಕರಿಯ ಸರಯಾಗಿ ನಡೆರ್ುತ್ತಿದ್.
4 ಹಿಟುಟಾ, ಗಂಜ, ಸಿಹಿಪದಾಥಮ್ಗಳನು್ನ ಕೆ�ಡ್ಲೋಬಾರದು. ಇವು ಅಜೋಣಮ್, ಹೆ�ಟೆಟಾಉಬ್ಬರಕೆಕೆ
ಕಾರಣವಾಗುತ್ತಿವೆ.
4 ಆಹಾರದಲಿಲಿ ಪದ್ೋಪದ್ೋ ಬದಲ್ಾವಣ ಮಾಡ್ಬಾರದು. ಯಾವುದ್ೋ ಹೆ�ಸ ಆಹಾರ
ಕೆ�ಡ್ುವುದಿದ್ದರ� ಸ್ವಲ್ಪಸ್ವಲ್ಪವೆೋ ಕೆ�ಟುಟಾ ರ�ಢಿ ಮಾಡಿಸಿಕೆ�ಳ್ಳಬೆೋಕು.
4 ಆಹಾರದಲಿಲಿ ಲ�ೋಹದ ಚ�ಪಾದ ವಸುತಿಗಳಿರದಂತೆ ನ�ೋಡಿಕೆ�ಳ್ಳಬೆೋಕು.

ಸಣ್ಣು ಕ್ರುಗಳಿಗ ಹುಲ್ುಲು ನಿೇಡದಿರಿ


ಆಗತಾನೋ ಹುಟಿಟಾದ ಕರುಗಳ ಜಠರ ಮತ್ುತಿ ಜೋಣಮ್ಕರಿಯ ಹೆಚುಚು ಕಡಿಮ ನಮ್ಮಂತೆಯೋ ಇರುತ್ತಿದ್.
ಮದಲ ತ್ಂಗಳು ಕರು ತಾಯಿರ್ ಹಾಲಿನಮೋಲಯೋ ಅವಲಂಬಿತ್. ಅದರ ಜಠರವು ಹುಲುಲಿ
ಜೋಣಿಮ್ಸಿಕೆ�ಳ್ಳಲು ಅಣಿಯಾಗುವಂತೆ ನಾಲುಕೆ ಭಾಗಗಳಾಗಿ ವಿಕಸನಹೆ�ಂದಲು ಕನಷಠಾ ಮ�ರು
ತ್ಂಗಳುಗಳೆೋ ಬೆೋಕು. ಹಿೋಗಾಗಿಯೋ ಪುಟಟಾ ಕರುಗಳೆೋನಾದರ� ಹುಲುಲಿ ತ್ಂದರ ಜೋಣಮ್ವಾಗದ್ಯೋ
ವಾಂತ್ ಮಾಡಿಕೆ�ಳು್ಳತ್ತಿವೆ.

16 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 17


ಜಾಹೀರಾತು

18 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಡಾ. ಶ್ಾ್ಯಮಲಮ್ಮ ಎಸ್.
ಪಾರಿಧಾ್ಯಪಕರು ಮತ್ುತಿ ಮುಖ್್ಯಸಥೆರು
ಸಸ್ಯ ಜೈವಿಕ ತ್ಂತ್ರಿಜ್ಾನ ವಿಭಾಗ,
ಕೃ.ವಿ.ವಿ. ಬೆಂಗಳೂರು
ಹಲ್ಸಿನ ಬೇಸಾಯ ಕ್್ರಮಗಳು
ಮತ್ುತು ತ್ಳಿಗಳ ಆಯ್ಕೆ
ಹಲಸಿನಲಿಲಿ ಬೆೋಸಾರ್ ಕರಿಮಗಳು ಎಂಬ ಶ್ೋರ್ಮ್ಕೆ ಓದಿದ ತ್ಕ್ಷಣ ಹಲವು ಜನರಗ ನಗು ಬಂದಿೋತ್ು. ಏಕೆಂದರ ಅನೋಕರಗ ಹಲಸು ಎಂದರ
ಒಂದು ಮಕರ ಮಣು್ಣ ತೆಗದು ಗುಂಡಿ ಮಾಡಿ ಬಿೋಜ ನಟಟಾರ ತ್ನ್ನಷಟಾಕೆಕೆ ತಾನ ಬೆಳೆದು ಹೆಮ್ಮರವಾಗುವ ಮರ ಎಂಬ ನಂಬಿಕೆ. ಹೌದು ಇದರಲಿಲಿ
ಅಚಚುರರ್ ಸಂಗತ್ ಏನಲಲಿ. ಆದರ ಉತ್ತಿಮ ತೆ�ೋಟ, ಅಧಿಕ ಇಳುವರ ಮತ್ುತಿ ಗುಣಮಟಟಾದ ಫಸಲು ಬೆೋಕಾದರ ಹಲವು ಉತ್ತಿಮ ಬೆೋಸಾರ್
ಕರಿಮಗಳನು್ನ ಪಾಲಿಸಬೆೋಕು. ವಾಣಿಜ್ಯವಾಗಿ ಹಲಸು ಬೆಳೆರ್ುವಾಗ ಹವಾಗುಣ, ಮಣು್ಣ ಮತ್ುತಿ ಸಥೆಳದ ಭೌಗ�ೋಳಿಕ ಅಂಶಗಳನು್ನ ಗಮನದಲಿಲಿ
ಇಟುಟಾಕೆ�ಂಡ್ು ಬೆೋಸಾರ್ ಮಾಡ್ಬೆೋಕು.

ಅವುಗಳಲಿಲಿ ನಾನು ಕೆಲವು ಪರಿಮುಖ್ ಅಂಶಗಳನು್ನ ಮಾತ್ರಿ ಇಲಿಲಿ ತ್ಮ್ಮ ಗಮನಕೆಕೆ ತ್ರುತೆತಿೋನ. ನಮ್ಮ ರಾಜ್ಯದ ಅನೋಕ ಭಾಗಗಳಲಿಲಿ ಹಲಸು
ಸಮೃದ್ಧವಾಗಿ ಬೆಳೆರ್ುತ್ತಿದ್. ಆದ್ದರಂದ ಹಲಸು ಎಲಲಿ ಹವಾಗುಣದಲಿಲಿ ಬೆಳೆರ್ುತ್ತಿದ್ ಎಂಬುದು ಸಾಮಾನ್ಯ ನಂಬಿಕೆ. ಆದರ ಹತ್ತಿ ಬೆಳೆರ್ುವ
ಕಪುಪು ಮಣು್ಣ ಮತ್ುತಿ ಅಧಿಕ ಉಷ್ಾ್ಣಂಶ ದಾಖ್ಲ್ಾಗುವ ಪರಿದ್ೋಶಗಳಲಿಲಿ ಹಲಸು ಬೆಳೆರ್ುವುದು ಕಷಟಾ. ಮರಳು ಮಿಶ್ರಿತ್ ಕೆಂಪು ಮಣಿ್ಣನಲಿಲಿ ಉತ್ತಿಮ
ಇಳುವರ ಹಾಗ� ಗುಣಮಟಟಾದ ಹಣು್ಣಗಳು ಸಿಗುತ್ತಿವೆ. ಬಿಸಿಲು ಬಿೋಳುವ ಮಳೆಯಾಶ್ರಿತ್ ಒಣ ಭ�ಮಿರ್ಲಿಲಿ ಹಲಸನು್ನ ಬೆಳೆದರ ಒಳೆ್ಳರ್ ಬಣ್ಣ,
ರುಚಿ ಮತ್ುತಿ ಹೆಚಿಚುನ ತಾಳಿಕೆ ಇರುವ ಹಣು್ಣಗಳು ಸಿಗುತ್ತಿವೆ. ಹಲಸಿನ ಮರದ ಬುಡ್ದಲಿಲಿ ನೋರು ನಲಲಿಬಾರದು. ತೆ�ೋಟಕೆಕೆ ಆಯಕೆ ಮಾಡಿದ ಜಾಗ
ಭೌಗ�ೋಳಿಕವಾಗಿ ಎತ್ತಿರ ಪರಿದ್ೋಶವಾಗಿರಬೆೋಕು. ಒಳೆ್ಳರ್ ಗಾಳಿ ಬೆಳಕು ಮತ್ುತಿ ಬಿಸಿಲು ಇರಬೆೋಕು. ಇನು್ನ ಬರ್ಲು ಸಿೋಮರ್ಲಿಲಿ ಹಲಸು ಎಲ್ಾಲಿ
ರೋತ್ರ್ ಮಣು್ಣ ಮತ್ುತಿ ಹವಾಗುಣಗಳಲಿಲಿ ಬೆಳೆರ್ುತ್ತಿದ್. ಇಂತ್ಹ ಪರಿದ್ೋಶಗಳಲಿಲಿ ಮಣಿ್ಣನ ಫಲವತ್ತಿತೆರ್ ಆಧಾರದ ಮೋಲ ಸಾಲಿನಂದ ಸಾಲಿಗ
ಮತ್ುತಿ ಗಿಡ್ದಿಂದ ಗಿಡ್ಕೆಕೆ ಅಂತ್ರ ಪಾಲಿಸಬೆೋಕು. ಅಧಿಕ ಫಲವತ್ತಿತೆ ಇರುವ ಕೆಂಪು ಮಣಿ್ಣನ ಭ�ಮಿರ್ಲಿಲಿ 30x30 ಅಡಿ ಅಂತ್ರ ಮತ್ುತಿ
ಸಾಧಾರಣ ಮಣಿ್ಣನಲಿಲಿ 25x25 ಅಡಿ ಅಂತ್ರ ಸಾಕು. ಅಧಿಕ ಸಾಂದರಿತೆರ್ ಹಲಸಿನ ತೆ�ೋಟ ಮಾಡ್ುವುದಾದರ 20x20 ಅಡಿ ಅಂತ್ರದಲಿಲಿ ಬೆೋಗ
ಫಸಲಿಗ ಬರುವ ತ್ಳಿಗಳನು್ನ ಹಾಕಬೆೋಕು.
ಇನು್ನ ತ್ಳಿಗಳ ಆಯಕೆಗ ಬಂದಾಗ ಯಾವ ಉದ್್ದೋಶಕಾಕೆಗಿ ಹಲಸಿನ ತೆ�ೋಟವನು್ನ
ಮಾಡ್ುತ್ತಿದ್್ದೋವೆ ಎಂಬ ಅಂಶವನು್ನ ಗಮನದಲಿಲಿ ಇಟುಟಾಕೆ�ಳ್ಳಬೆೋಕು. ಉದಾಹರಣಗ
ಹಲಸನು್ನ ತ್ರಕಾರ ಉದ್್ದೋಶದಿಂದ ಬೆಳೆಸುತ್ತಿದ್ದರ ಬೆೋಗ ಫಸಲಿಗ ಬರುವ HU-1,
HU-2, ವಿಯಟ್ಾ್ನಂ ಅಲಿಮ್ ತ್ಳಿಗಳು ಉತ್ತಿಮ. ಹಣಿ್ಣನ ತೆ�ಳೆಗಳ ವಾ್ಯಪಾರಕೆಕೆ
ಹಲಸನು್ನ ಬೆಳೆರ್ುತ್ತಿದ್ದರ ಉತ್ತಿಮ ಗುಣಮಟಟಾದ ಕೆಂಪು, ಕೆೋಸರ ಅಥವಾ
ಹಳದಿ ಬಣ್ಣದ ತೆ�ಳೆಗಳನು್ನ ಹೆ�ಂದಿರುವ ಲ್ಾಲ್ ಬಾಗ್ ಮಧುರ, ಜಕೆವಿಕೆ
ರಡ್, ಬೆೈರಚಂದರಿ, ಶಂಕರ, ಮಂಕಾಳ ರಡ್, ಕೆಂಪು ರುದಾರಿಕ್ಷ, ಕೆೋರಳ ರಡ್, ದಂಗ್
ಸ�ರ್ಮ್ ಆಯಕೆ ಒಳೆ್ಳರ್ದು. ಇಂತ್ಹ ಹಣು್ಣಗಳಲಿಲಿ ತೆ�ಳೆಗಳ ಸಂಖೆ್ಯ ಹೆಚಿಚುದು್ದ
ಒಳೆ್ಳರ್ ರುಚಿ ಕ�ಡ್ ಇದ್.

ಹಲಸಿನ ಸಸಿಗಳನು್ನ ಹಾಕುವ ಮುನ್ನ 2x2x2 ಅಡಿ ಗುಂಡಿಗಳನು್ನ ಮಾಡಿ


10 ಕಲ�ಗಾರಿಂ ಕೆ�ಟಿಟಾಗ ಗ�ಬ್ಬರ, ಅಧಮ್ ಕಲ�ಗಾರಿಂ ಹೆ�ಂಗ ಹಿಂಡಿ ಮತ್ುತಿ
ಅಧಮ್ ಕಲ�ಗಾರಿಂ ಬೆೋವಿನ ಹಿಂಡಿರ್ನು್ನ ಹಾಕ ಮಣು್ಣಮುಚಚುಬೆೋಕು. ಇದಾದ
15 ದಿನಗಳ ನಂತ್ರ ಕಸಿ ಗಿಡ್ಗಳನು್ನ ನಾಟಿ ಮಾಡ್ುವುದು ಉತ್ತಿಮ. ಇದರಂದ
ಹಲಸಿನ ಕಸಿ ಗಿಡ್ಗಳು
ಗಿಡ್ಗಳ ಬೆಳವಣಿಗ ವೆೋಗವಾಗಿರುತ್ತಿದ್ ಮತ್ುತಿ ಗಿಡ್ಗಳು ಬದುಕ ಉಳಿರ್ುವ
ಸಾಧ್ಯತೆ ಹೆಚುಚು. ಹಲಸಿನ ಸಸಿಗಳನು್ನ ಮುಖ್್ಯವಾಗಿ ಕುರ, ಮೋಕೆ ಮತ್ುತಿ ಜಂಕೆಗಳಿಂದ ರಕ್ಷಣ ಮಾಡ್ಬೆೋಕು. ಇವು ಕಸಿ ಗಿಡ್ಗಳ ಸುಳಿ ಭಾಗ
ತ್ಂದರ ಗಿಡ್ದ ಬೆಳವಣಿಗ ಸಮಪಮ್ಕವಾಗಿ ಇರುವುದಿಲಲಿ ಮತ್ುತಿ ಮರಗಳ ಬೆಳವಣಿಗ ಸರ ಇರುವುದಿಲಲಿ. ಹಲಸು ಮಳೆಯಾಶ್ರಿತ್ ಬೆಳೆ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 19


ಆದರ ನಾಟಿ ಮಾಡಿ ಮ�ರು ಅಥವಾ ನಾಲುಕೆ ವಷಮ್ಗಳು ನೋರಾವರ ಅವಶ್ಯಕತೆ ಇದ್. ಮಣಿ್ಣನ ತೆೋವಾಂಶದ ಆಧಾರದ ಮೋಲ ವಾರಕೆಕೆ
ಮ�ರರಂದ ನಾಲುಕೆ ದಿನ ನೋರು ಕೆ�ಡ್ಬೆೋಕು. ಹನ ನೋರಾವರ ಪದ್ಧತ್ ಸ�ಕತಿ.

ಹಲಸನು್ನ ವಾಣಿಜ್ಯ ಬೆಳೆಯಾಗಿ ಬೆಳೆದರ ಮರಗಳು ತ್ುಂಬಾ ಎತ್ತಿರಕೆಕೆ ಹೆ�ೋಗದಂತೆ ನ�ೋಡಿಕೆ�ಳ್ಳಬೆೋಕು. ನಾಟಿ ಮಾಡಿದ ಒಂದು ವಷಮ್ಕೆಕೆ
ಭ�ಮಿಯಿಂದ 3 ರಂದ 4 ಅಡಿ ಎತ್ತಿರದವರಗ ಯಾವುದ್ೋ ಕೆ�ಂಬೆಗಳು ಇರದಂತೆ ಸವರಬೆೋಕು. ನಂತ್ರ ಮರದ ಸುತ್ತಿಲ� 4 ರಂದ 5
ಕೆ�ಂಬೆಗಳನು್ನ ಬಿಡ್ಬೆೋಕು. ಇವು ಸಾಮಾನ್ಯವಾಗಿ 15-20 ಅಡಿಗಳ ಎತ್ತಿರದವರಗ ಬೆಳೆದು ಉತ್ತಿಮ ಹಣು್ಣ ಕೆ�ಡ್ುವಂತೆ ಬೆಳೆಸಬೆೋಕು. ಇದರಂದ
ಹಣು್ಣಗಳು ಕೆ�ರ್ುಲಿ ಮಾಡ್ಲು ಮತ್ುತಿ ಹಣಿ್ಣಗ ಬರುವ ಕಾಯಿಕೆ�ರಕ ಮತ್ುತಿ ಇತ್ರ ಕೋಟಗಳ ಹಾವಳಿ ತ್ಪ್್ಪಸಲು ಹಣಿ್ಣನ ಚಿೋಲ ತೆ�ಡಿಸುವುದಕೆಕೆ
ಸಹ ಅನುಕ�ಲ.

ಅನೋಕ ರೈತ್ರು ಕೆೋಳುವ ಪರಿಶೋ್ನ ಹಲಸಿನ ಜ�ತೆಗ ಯಾವ ಬೆಳೆ ಅಂತ್ರಬೆಳೆಯಾಗಿ ಮಾಡ್ಬಹುದು ಎಂದು. ಸಾಮಾನ್ಯವಾಗಿ ಹಲಸನು್ನ ಏಕಬೆಳೆ
ಅಥವಾ ಅದಕೆಕೆ ಹೆ�ಂದಿಕೆ�ಳು್ಳವಂತೆ ಅಂದರ 4 ರಂದ 5 ವಷಮ್ಗಳ ನಂತ್ರ ನೋರಾವರ ಇಲಲಿದ್ ಇದ್ದರ� ಬೆಳೆರ್ುವಂತ್ಹ ಬಹುವಾರ್ಮ್ಕ
ಬೆಳೆಗಳನು್ನ ಅಂತ್ರ ಬೆಳೆಯಾಗಿ ಹಾಕಬಹುದು. ಸಾಮಾನ್ಯವಾಗಿ ಹಲಸು ಹತ್ುತಿ ವಷಮ್ಗಳಲಿಲಿ 30x30 ಅಡಿ ಸಂಪೂಣಮ್ ಜಾಗವನು್ನ ಬಳಸಿಕೆ�ಂಡ್ು
ಬೆಳೆರ್ುವ ಮರ. ಆದ್ದರಂದ ಇದಕೆಕೆ ಅಂತ್ರ ಬೆಳೆಯಾಗಿ ಪಪಾ್ಪರ್, ನುಗಗೆ, ನಂಬೆ, ಕರಬೆೋವು ಇತಾ್ಯದಿ ಬೆಳೆಗಳನು್ನ ಕೆಲ ವಷಮ್ ಬೆಳೆರ್ಬಹುದು.

ಕೆಲವು ಹಲಸಿನ ತ್ಳಿಗಳು ನಾಟಿ ಮಾಡಿದ ಒಂದು ವಷಮ್ಕೆಕೆ ಫಲ ಕೆ�ಡ್ುತ್ತಿವೆ. ಆದರ ನಾಟಿ ಮಾಡಿದ ಮದಲ 3-4 ವಷಮ್ಗಳು ಬೆಳವಣಿಗಗ
ಸ�ಕತಿ. ಹಲಸು ಬೆಳೆರ್ಲು ಸುಲಭ. ಆದರ ಬಲಿತ್ ಕಾಯಿ, ಹಣಾ್ಣಗುವಂತ್ಹ ಕಾಯಿಗಳ ಕೆ�ರ್ುಲಿ ಒಂದು ದ್�ಡ್್ಡ ಸವಾಲಿನ ಕೆಲಸ. ಏಕೆಂದರ
ಇದರ ಪಕ್ವತೆ ಬಗಗೆ ನಣಮ್ರ್ ಮಾಡ್ುವ ಕೆಲಸ ಬಹಳ ನೈಪುಣ್ಯತೆ ಬೆೋಡ್ುತ್ತಿದ್. ಕೆಲವರು ಹಣಿ್ಣನ ಹೆ�ರ ಬಣ್ಣ ಮತ್ುತಿ ಮುಳು್ಳಗಳ ಹರಡ್ುವಿಕೆಯಿಂದ
ಹಣಿ್ಣನ ಪಕ್ವತೆ ಬಗಗೆ ನಣಮ್ಯಿಸುತಾತಿರ ಮತ್ುತಿ ಕೆಲವರು ಹಣಿ್ಣನ ತೆ�ಟಿಟಾನ ಭಾಗದಲಿಲಿರುವ ಎಲ ಹಳದಿ ಬಣ್ಣಕೆಕೆ ಬಂದರ ಹಣು್ಣ ಬಲಿತ್ಂತೆ ಎಂದು
ಹೆೋಳುತಾತಿರ. ಆದರ� ತ್ುಂಬಾ ಎತ್ತಿರದ ಕೆ�ಂಬೆಗಳಲಿಲಿ ಇರುವ ಈ ಭೋಮಬಲದ ಹಣು್ಣ ಇಳಿಸಲು ಸ�ಕತಿವಾದ ಹಗಗೆ, ಗ�ೋಣಿ ಚಿೋಲ ಮತ್ುತಿ
ಮುಖ್್ಯವಾಗಿ ಎತ್ತಿರದ ಮರಗಳನು್ನ ಏರಬಲಲಿ ಜನ ಬಹಳ ಕಡಿಮ.

ಜಾಹೀರಾತು

20 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 21


ಪ್ೂಜಾ, ಐಶ್ವಯ್ಯ ಹರಮಠ
ನಮಗಿಂತ್ ಮೊದಲೇ
ಮತುತು ಡಾ. ರಾಮೀಗ್ೌಡ ಜ. ಕೆ.
ತೆ�ೋಟಗಾರಕೆ ಮಹಾವಿದಾ್ಯಲರ್ ರ್ಲಚಹಳಿ್ಳ,
ನೇರಳೆ ಹಣ್ುಣು ತಿನುನುವ
ಇಲವಾಲ, ಮೈಸ�ರು ಬೇಜದ ಕ್ಡಜ
ನೋರಳೆ ಹಣು್ಣ ಬಹುತೆೋಕ ಎಲಲಿರಗ� ಶ್ಾಲ್ಾ ದಿನಗಳ ಬೆೋಸಿಗ ರಜರ್ನು್ನ ಮಲುಕು ಹಾಕುವಂತೆ ಮಾಡ್ುತ್ತಿದ್. ಬೆೋಸಿಗರ್ ರಜಾ-
ಮಜಾ-ಸಾಹಸದ ಅವಿಭಾಜ್ಯ ಅಂಗ ಈ ಹಣು್ಣ. ಇದು ತ್ಂದವರ ಬಾಯಿ-ನಾಲಗ-ಹಲುಲಿಗಳನು್ನ ನೋಲಿ ವಣಮ್ಕೆಕೆ ಬದಲ್ಾಯಿಸಿ ಹಲವು ನಮಿಷ-
ಗಂಟೆಗಳವರಗ ವಿಶ್ಷಟಾವಾದ ರುಚಿ-ಸುವಾಸನರ್ನು್ನ ಉಳಿಸುವ ಹಣು್ಣ. ನೋರಳೆ ಹಣು್ಣ ನಮಗಷ್ಟಾ ಅಲಲಿದ್ ಪಾರಿಣಿ ಪಕ್ಷಗಳಿಗ� ಅಚುಚುಮಚುಚು.
ಇತ್ತಿೋಚಿನ ದಿನಗಳಲಿಲಿ ನೋರಳೆ ಕೃರ್ರ್ು ಗಣನೋರ್ವಾಗಿ ಹೆಚುಚುತ್ತಿದ್. ಶ್ಸುತಿಬದ್ಧ ತೆ�ೋಟಗಾರಕೆ ಬೆಳೆಯಾಗಿ ಜನಪ್ರಿರ್ವಾಗುತ್ತಿದ್. ಮಹಾರಾಷಟ್ರ,
ಕನಾಮ್ಟಕ, ತೆಲಂಗಾಣ, ಆಂಧರಿಪರಿದ್ೋಶ ಮತ್ುತಿ ತ್ಮಿಳುನಾಡ್ು ರಾಜ್ಯಗಳಲಿಲಿ ಹೆಚುಚು ಬೆಳೆಯಿದ್. ವಿವಿಧ ತ್ಳಿಗಳ ಸಂಗರಿಹಣ, ಸಸಿ ಮತ್ುತಿ ಕಸಿ
ಉತಾ್ಪದನ, ಕೆ�ರ್ುಲಿ, ಸಂಸಕೆರಣ, ಮಾರಾಟ ಮದಲ್ಾದ ಆಯಾಮಗಳಲಿಲಿ ಹಲವು ಸಂಸ್ಥೆಗಳು ಕೆಲಸಮಾಡ್ುತ್ತಿವೆ.

ನೋರಳೆಗ ಸುಮಾರು 46 ಕೋಟಗಳ ಬಾಧ್ಯಿದು್ದ, ಅದರಲಿಲಿ 8 ಜಾತ್ಗಳು ಬಿೋಜ ಮತ್ುತಿ ಹಣಿ್ಣಗ ಹಾನರ್ುಂಟು ಮಾಡ್ುತ್ತಿವೆ. ಇತ್ತಿೋಚಿನ
ದಿನಗಳಲಿಲಿ ನೋರಳೆರ್ ವಾಣಿಜ್ಯ ಕೃರ್ರ್ಲಿಲಿ ಈ ಕೋಟಗಳು ತ್ಲನ�ೋವಾಗಿ ಪರಣಮಿಸಿವೆ. ಬಿೋಜದ ಕಡ್ಜ-ಅನಸಿಲ್ಮಲ್ಾಲಿ ಕೆರಚಿ, 1957ರಲಲಿೋ
ಪುಣರ್ ಸಮಿೋಪದ ತೆ�ೋಟವೊಂದರಲಿಲಿ ನೋರಳೆಗ ಕಾಡ್ುವ ಕೋಟವೆಂದು ತ್ಳಿದುಬಂತ್ು. ಆದರ ಇತ್ತಿೋಚಿನ ದಿನಗಳಲಿಲಿ ಈ ಕೋಟ ಹೆಚುಚು ಸದು್ದ
ಮಾಡ್ುತ್ತಿದ್. 2016ರಂದ ನಡೆಸಿದ ಅಧ್ಯರ್ನಗಳ ಪರಿಕಾರ ಈ ಬಿೋಜದ ಕಡ್ಜವು ಮುಖ್್ಯ ಹಂಗಾಮಿಗ ಮದಲೋ ಬರುವ ಹಣು್ಣಗಳಿಗ ಶೋೋಕಡ್ 50
ರಂದ100 ರಷುಟಾ ಹಾನ ಮಾಡ್ುತ್ತಿದ್. ಸಮಾಧಾನದ ವಿಷರ್ವೆಂದರ ಈ ಕೋಟ ಋತ್ುವಿನ ಆರಂಭದಲಿಲಿ ಮತ್ುತಿ ಅಕಾಲದ ಫಸಲಿಗ ಮಾತ್ರಿ ಹೆಚಿಚುನ
ಹಾನ ಮಾಡ್ುತ್ತಿದ್. ಆದಾಗ�್ಯ ಈಗ ನೋರಳೆ ಒಂದು ವಾಣಿಜ್ಯ ಬೆಳೆಯಾಗುತ್ತಿರುವುದರಂದ ಈ ಕೋಟವನು್ನ ನಲಮ್ಕ್ಷಸುವಂತ್ಲಲಿ.

ಇಲ�ೋಪ್ಡೆ ಕುಟುಂಬಕೆಕೆ ಸ್ೋರದ ಕಡ್ಜಗಳು ಪರತ್ಂತ್ರಿಜೋವಿಗಳಾಗಿದ್ದರ� ಅನಸಿಲ್ಮಲ್ಾಲಿ ಪರಿಭೋದಕೆಕೆ ಸ್ೋರದ ಕೆಲವು ಕಡ್ಜಗಳು ಮಾತ್ರಿ
ಸಸ್ಯಪ್ೋಡೆಗಳಾಗಿವೆ. ಅನಸಿಲ್ಮಲ್ಾಲಿ ಮಿಲ�ಟಾನ, ಅ. ಮಲಸಿಯಾ ಮತ್ುತಿ ಅ. ಒಕುಲಿಟ್ ಗಳು ಕರಿಮವಾಗಿ ಕ್ವನಾಸಿಲ್ಷ್ಯಂಡ್, ಮಲೋರ್ಯಾ ಮತ್ುತಿ
ಪಾಪವಾ ನ�್ಯಗಿನಯಾಗಳಲಿಲಿ ನೋರಳೆರ್ ಸ್�ೋದರ ಸಂಬಂಧಿ ಗಿಡ್ಗಳಲಿಲಿ ಬಿೋಜಕೆ�ರಕಗಳಾಗಿವೆ. ನಮ್ಮಲಿಲಿನ ಬಿೋಜದ ಕಡ್ಜ-ಅನಸಿಲ್ಮಲ್ಾಲಿ ಕೆರಚಿ
2020ರಲಿಲಿ ತ್ಮಿಳುನಾಡಿನ ಪಶ್ಚುಮಘಟಟಾಗಳಲಿಲಿ ಮಾತ್ರಿ ಕಂಡ್ು ಬರುವ ನೋರಳೆರ್ ಸಂಬಂಧಿ ಕಾಡ್ುಗಿಡ್ ಸ್ೈಜಜರ್ಂ ಪರಮೋಶ್ವರನರ್ ಶೋೋಕಡ್
90 ಬಿೋಜಗಳನು್ನ ನಾಶಪಡಿಸಿ ಆ ಗಿಡ್ಗಳ ಸಂಖೆ್ಯ ಕಡಿಮಯಾಗಿದ್ದನು್ನ ಗುರುತ್ಸಲ್ಾಗಿದ್. ತ್ನ್ನಲು ಸಂಪೂಣಮ್ ಅಯೋಗ್ಯವಾದ ಈ ಬಾಧಿತ್
ಹಣು್ಣಗಳ ಬಿೋಜವೂ ನಾಟಿಗ ಬರಲ್ಾರದು.
ಸದ್ಯಕೆಕೆ ನೋರಳೆರ್ ಬಿೋಜ ಕಡ್ಜದ ನವಹಮ್ಣರ್ ಮೋಲ ಬೆರಳೆಣಿಕೆರ್ಷುಟಾ
ಅಧ್ಯರ್ನಗಳಾಗಿವೆ. ಅವುಗಳ ಪರಿಕಾರ ಸಾಮಾನ್ಯ ಋತ್ುವಿಗ ಮದಲೋ ಹ�
ಕಾಣಿಸಿಕೆ�ಂಡ್ರ ಪರಿತ್ ಮರಕೆಕೆ ಕನಷಟಾ ತ್ಲ್ಾ ಎರಡ್ು ನೋಲಿ ಮತ್ುತಿ ಹಳದಿ ಬಣ್ಣದ
ಅಂಟುಬಲಗಳನು್ನ ಹಾಕಬೆೋಕು. ಕಳೆದ ಹಂಗಾಮಿನಲಿಲಿ ಈ ಕೋಟ ಬಾಧ್ ಇತಾತಿದರ,
ಋತ್ುವಿನ ಮದಲೋ ಹ� ಬರುವ ಲಕ್ಷಣಗಳು ಕಾಣಿಸಿದರ ಅಂಟುಬಲಗಳ
ಜ�ತೆಗ ಕೋಟನಾಶಕ ಸಿಂಪಡ್ಣ ಅನವಾರ್ಮ್. ಮಗಿಗೆನಹಂತ್ದಲಿಲಿ ಅಧಮ್
ಮಿಲಿ ಡೆಲ್ಾಟಾಮರ್ರಿನ್, ಸ್ೈಪಮಮ್ರ್ರಿನ್ ಅಥವಾ ಲ್ಾ್ಯಮಾ್ಡ ಸ್ೈರ್ಲ�ರ್ರಿನ್
ಸಿಂಪಡಿಸಿ. ಹ� ಅರಳಿ ಕಾಯಿ ಕಚಿಚುದ ನಂತ್ರ ಒಂದು ಮಿಲಿೋ ಅಜಾಡಿರಾಕಟಾನ್
1% ಇ.ಸಿ. ಬಳಸಬೆೋಕು. ಕಡ್ಲ ಬಿೋಜ ಗಾತ್ರಿದ ಹಣಿ್ಣರುವಾಗ 0.3 ಮಿಲಿೋ
ಸ್್ಪಪೈನ�ಸಾಡ್, ಕೆ�ಲಿರಾಟರಿನಲಿಪ್ೂರಿಲ್, 0.5 ಗಾರಿಂ ಥಯಮತಾಕೆಸಿಪೈರ್
ಅಥವಾ ಎಮಾಮಕಟಾನ್ ಬೆಂಝೊಯೋಟ್ ಕೋಟನಾಶಕಗಳನು್ನ ಸಿಂಪಡಿಸಬೆೋಕು.
ರ್ಂತ್ರಿಚಾಲಿತ್ ಇಲಲಿವೆೋ ಗಟೆ�ೋರ್ ಸ್ಪ್ೋರ್ರ್ ಬಳಕೆ ಉತ್ತಿಮ. ಈ ಸಿಂಪಡ್ಣ
ಗಳಿಂದ ಬಿೋಜದ ಮ�ತ್ಹುಳು, ಬಿೋಜ ಕೆ�ರಕ ಪತ್ಂಗದ ಹುಳು, ಹಣು್ಣ ತ್ನು್ನವ
ನೋರಳೆರ್ ಬಿೋಜದ ಕಡ್ಜದ ಬಾಧ್ ಚುಕೆಕೆ ಕಾಯಿಕೆ�ರಕಗಳನ�್ನ ಕ�ಡ್ ರ್ಶಸಿ್ವಯಾಗಿ ನವಮ್ಹಿಸಬಹುದು. ನೋರಳೆ
ವಗಮ್ದ ಸಸ್ಯಗಳು ಆಸುಪಾಸಿನಲಿಲಿ ಇದ್ದರ ಈ ಕೋಟ ಬಾಧ್ ಹೆಚುಚು.

22 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಡಾ. ಎನ್.ಬಿ. ಶ್್ರೀಧರ
ಪಾರಿಧಾ್ಯಪಕರು ಮತ್ುತಿ ಮುಖ್್ಯಸಥೆರು
ಪಶುವೆೈದ್ಯಕೋರ್ ಔಷಧಶ್ಾಸತ್ರ ಮತ್ುತಿ ವಿಷಶ್ಾಸತ್ರ

ಎಲ್ಲು ಗಿಡಮೂಲಿಕೆ ಔಷಧಿಗಳು ವಿಭಾಗ ಪಶುವೆೈದ್ಯಕೋರ್ ಮಹಾವಿದಾ್ಯಲರ್,


ಶ್ವಮಗಗೆ

ಸುರಕ್ಷಿತ್ವಲ್ಲು: ಇರಲಿ ಎಚ್್ಚರ!


ನಮಗ ಅನಾರ�ೋಗ್ಯವಾದಾಗ ಹಿತ್ ಚಿಂತ್ಕರು “ನ�ೋಡಿ. ಈ ಇಂಗಿಲಿಷ್ ಮದು್ದಗಳೆಲ್ಾಲಿ ಬಹಳ ಸಾಟ್ರಂಗು. ತ್ುಂಬಾ ಸ್ೈಡ್ ಎಫೋಕ್ಟಾ ಮತ್ುತಿ ಹಿೋಟು.
ಗಿಡ್ಮ�ಲಿಕೆ ಔಷಧಿಗಳಿಗಾದರ ಸ್ೈಡ್ ಎಫೋಕ್ಟಾ ಇಲಲಿವೆೋ ಇಲಲಿ. ಅದನ್ನೋ ತೆಗದು ಕೆ�ಳಿ್ಳ” ಎಂದು ಉಚಿತ್ ಸಲಹೆ ನೋಡ್ುವುದಿದ್. ಇದು ಶುದ್ಧ ಸುಳು್ಳ.
ಅಸಲಿಗ ಈ ಗಿಡ್ಮ�ಲಿಕೆಗಳ ಅಡ್್ಡಪರಣಾಮಗಳ ಬಗಗೆ ಅಧ್ಯರ್ನವಾಗಿರುವುದ್ೋ ಕಡಿಮ. ಅದರಲಿಲಿರ್� ಬಹುಗಿಡ್ಮ�ಲಿಕೆ ಔಷಧಿಗಳ ಈ
ಕಾಲದಲಿಲಿ ಅನೋಕ ಮ�ಲಿಕೆಗಳ ಸಮಿ್ಮಶರಿದಿಂದ ಪರಣಾಮ ಇರಬಹುದಾದರ� ಅಡ್್ಡಪರಣಾಮ ಕ�ಡ್ ತ್ಪ್್ಪದ್ದಲಲಿ.

ವಿಶ್ವ ಆರ�ೋಗ್ಯ ಸಂಸ್ಥೆರ್ ಪರಿಕಾರ ಪರಿಪಂಚದ ಶೋೋಕಡಾ 70-80 ರಷುಟಾ ಜನ ತ್ಮ್ಮ ಪಾರಿಥಮಿಕ ಆರ�ೋಗ್ಯ ರಕ್ಷಣಗ ಗಿಡ್ಮ�ಲಿಕೆ ಮ�ಲದ
ಔಷಧಗಳನ್ನೋ ಅವಲಂಬಿಸಿದಾ್ದರ. ಅನೋಕ ಗಿಡ್ಮ�ಲಿಕೆ ಔಷಧಗಳು ಆರ�ೋಗ್ಯಕೆಕೆ ಪೂರಕವೆಂದು ಯಾವುದ್ೋ ವೆೈದ್ಯರ ಚಿೋಟಿ ಇಲಲಿದ್ ಔಷಧ
ಅಂಗಡಿರ್ಲಲಿೋ ದ್�ರರ್ುತ್ತಿವೆ. ಆದರ ಇತ್ತಿೋಚಿನ ವರದಿರ್ ಪರಿಕಾರ ಇವುಗಳನು್ನ ಸ್ೋವಿಸಿದ ಜನ ಇವುಗಳ ಅಗ�ೋಚರ, ಅಘೋೂೋರ್ತ್
ವಿಷಬಾಧ್ಗಳಿಂದ ಬಳಲಿ ಸತ್ತಿ ಉದಾಹರಣಗಳಿವೆ. ಅನೋಕ ಸಲ ಈ ರೋತ್ರ್ ಅಡ್್ಡಪರಣಾಮಗಳ ಬಗಗೆ ಯಾವುದ್ೋ ವರದಿಯಾಗುವುದಿಲಲಿ.
ಮತ್ುತಿ ಇವುಗಳನು್ನ ದಾಖ್ಲಿಸುವ ಯಾವುದ್ೋ ವ್ಯವಸ್ಥೆರ್� ಸಹ ಇಲಲಿ. ಅನೋಕ ಗಿಡ್ಮ�ಲಿಕೆಗಳ ಔಷಧಿ ಮಿಶರಿಣಗಳಲಿಲಿ ಅತ್್ಯಂತ್ ಗರಷಟಾ ಮಟಟಾದ
ನಷ್ೋಧಿತ್ ಕೋಟನಾಶಕಗಳು, ಜೋವನರ�ೋಧಕಗಳು, ಭಾರಲ�ೋಹ ವಿಷಗಳು, ರಾಸಾರ್ನಕಗಳು, ಶ್ಲಿೋಂಧರಿ ವಿಷಗಳು ಅವುಗಳನು್ನ ಬೆಳೆರ್ುವಾಗ
ಮತ್ುತಿ ಔಷಧ ಮಾಡ್ುವಾಗ ನಗದಿಗಿಂತ್ ಹೆಚೆಚುೋ ಇರುತ್ತಿವೆ ಎಂಬುದು ವರದಿಯಾಗಿದ್. ಈ ಔಷಧಿಗಳನು್ನ ತ್ಯಾರಸುವಾಗ ಸರಯಾದ - ಬೆಳೆ
ವಿಧಾನ, ಪರಿಯೋಗಾಲರ್ ಪರಸರ, ತ್ಯಾರಕಾ ವಿಧಾನ, ಸಂಗರಿಹ ಮತ್ುತಿ ಸರಬರಾಜು ವಿಧಾನ ಇವು ಯಾವುದ� ಸಹ ಪಾಲನಯಾಗುವುದಿಲಲಿ.
ಗಿಡ್ಮ�ಲಿಕೆ ಮ�ಲದ ಔಷಧಗಳನು್ನ ಆಧುನಕ ವಿಧಾನದಲಿಲಿ ತ್ಪಾಸಣ ಮಾಡ್ಲು ಒಂದು ವ್ಯವಸ್ಥೆ ಇಲಲಿದಿರುವುದ್ೋ ಇದಕೆಕೆಲ್ಾಲಿ ಕಾರಣವಾಗಿದ್.
ವರದಿಯಂದರ ಪರಿಕಾರ ಪಾರಂಪರಕ ವಿಧಾನದಲಿಲಿ ತ್ಯಾರಸಿ ನೋಡ್ಲ್ಾಗುತ್ತಿದ್ದ ಔಷಧಿಗಳು ವಾಣಿಜ್ಯೋಕರಣಗ�ಂಡ್ು ಅವುಗಳಿಗ ಯಾವುದ್ೋ
ದಿಕುಕೆದ್ಸ್ಯಿಲಲಿದ್ ಮನುಷ್ಯರ ಜೋವಕೆಕೆ ಮಾರಕವಾಗುತ್ತಿವೆ. ಆಧುನಕ ವೆೈದ್ಯಕೋರ್ ಪದ್ಧತ್ರ್ ಔಷಧಿಗಳನು್ನ ಅವುಗಳ ಅಡ್್ಡಪರಣಾಮ
ಪರಶ್ೋಲಿಸಿಯೋ ಮಾರುಕಟೆಟಾಗ ಬಿಡ್ಲ್ಾಗುತ್ತಿದ್. ಆದರ ಗಿಡ್ಮ�ಲಿಕೆ ಔಷಧಗಳು ಯಾವುದ್ೋ ಪರೋಕ್, ನರ್ಂತ್ರಿಣವಿಲಲಿದ್ೋ ಮಾರುಕಟೆಟಾಗ
ಆರ�ೋಗ್ಯವಧಮ್ಕದ ಹೆಸರನಲಿಲಿ ನುಗುಗೆವುದರಂದ ಮತ್ುತಿ ಇವುಗಳನು್ನ ನರ್ಂತ್ರಿಸಲು ಸರಯಾದ ಕಾನ�ನುಗಳೆೋ ಇಲಲಿದಿರುವುದರಂದ ಆಧುನಕ
ಔಷಧಿಗಳಿಗಿಂತ್ ಇವೆೋ ಹೆಚುಚು ಅಪಾರ್ಕಾರ ಎನು್ನತ್ತಿದ್ ಒಂದು ಸಂಶೋ�ೋಧನ. ಭಾರ ಲ�ೋಹಗಳಂತ್� ಗಿಡ್ಮ�ಲಿಕೆ ಔಷಧಗಳಲಿಲಿ ಮನುಷ್ಯರು
ಪರಿತ್ದಿನ ಸ್ೋವಿಸಿ ತ್ಡೆದುಕೆ�ಳು್ಳವ ಸಾಮಥ್ಯಮ್ಕಕೆಂತ್ ಜಾಸಿತಿಯೋ ಎಂಬುದು ವಿಜ್ಾನಗಳ ಅಂಬೆ�ೋಣ.

ಆದರ ಸಾಮಾನ್ಯ ಜನರ ಪರಕಲ್ಪನಯೋ ಬೆೋರ. ನೈಸಗಿಮ್ಕವಾಗಿ ದ್�ರಕುವ ಗಿಡ್ಮ�ಲಿಕೆರ್ ಮ�ಲದ ಎಲ್ಾಲಿ ಔಷಧಗಳು ಅತ್್ಯಂತ್ ಸುರಕ್ಷತ್
ಎಂಬುದು ಅಕ್ಷರಸಥೆರನು್ನ ಸ್ೋರಸಿಕೆ�ಂಡೆೋ ಶೋೋಕಡಾ 95ರಷುಟಾ ಜನರ ಅಭಪಾರಿರ್. ಆಧುನಕ ವೆೈದ್ಯಕೋರ್ ಪದ್ಧತ್ರ್ ಸಂಶೋಲಿೋರ್ತ್ ಔಷಧಿಗಳಂತೆ ಈ
ಗಿಡ್ಮ�ಲಿಕೆ ಉತ್್ಪನ್ನಗಳ ಮೋಲ ವಿವಿಧ ಕಠಿಣ ನರ್ಂತ್ರಿಕ ಮಾನದಂಡ್ಗಳನು್ನ ಕಡಾ್ಡರ್ ಮಾಡ್ಬೆೋಕೆಂಬ ಅಭಪಾರಿರ್ಕೆಕೆ ವಿಶ್ವ ಆರ�ೋಗ್ಯ ಸಂಸ್ಥೆ
ಸಹ ಸಹಮತ್ ಹೆ�ಂದಿದ್. 2004 ರಲಿಲಿಯೋ ವಿಶ್ವ ಆರ�ೋಗ್ಯ ಸಂಸ್ಥೆ ಇವುಗಳ ಸುರಕ್ಷತೆರ್ ಬಗಗೆ ಮಾಗಮ್ದಶ್ಮ್ ಸ�ತ್ರಿಗಳನು್ನ ಬಿಡ್ುಗಡೆ ಮಾಡಿದರ�
ಸಹ ಇದರ ಪಾಲನಯಾಗುತ್ತಿರುವುದು ಅಷಟಾಕಕೆಷ್ಟಾೋ. ಭಾರತ್ದಲಿಲಿರ್� ಸಹ ಇವುಗಳ ನರ್ಂತ್ರಿಣ ಆರ್ುಶ್ ಇಲ್ಾಖೆರ್ ಹತೆ�ೋಟಿರ್ಲಿಲಿದು್ದ
ಇದ� ಸಹ ಅನೋಕ ಮಾಗಮ್ದಶ್ಮ್ ಸ�ತ್ರಿಗಳನು್ನ ಹೆ�ರಡಿಸಿದ್ದರ� ಸಹ ಇವು ಅಷುಟಾ ಕಠಿಣವಾಗಿಲಲಿ ಮತ್ುತಿ ಇವುಗಳನು್ನ ತ್ಯಾರಸಲು ಲೈಸನ್ಸಿ
ಪಡೆರ್ಲು ಮತ್ುತಿ ಮಾರಾಟ ಮಾಡ್ಲು ಕಠಿಣ ಮಾಗಮ್ದಶ್ಮ್ ಸ�ತ್ರಿಗಳಿಲಲಿ. ಇವು ಪಾರಂಪರಕ ಔಷಧಗಳೆಂದು ಇವುಗಳ ಬಗಗೆ ಜನರ ಅಭಮಾನ,
ಸಹಾನುಭ�ತ್ ಮತ್ುತಿ ಒಂದಿಷುಟಾ ಮೃದು ಧ್�ೋರಣರ್� ಸಹ ಕಾರಣವಿರಬಹುದು.

ಯಾವುದಕೆಕೆ ಪರಣಾಮ ಇರುತ್ತಿದ್ಯೋ ಅದಕೆಕೆ ಅಡ್್ಡಪರಣಾಮ ಇದ್್ದೋ ಇರುತ್ತಿದ್. ಅಡ್್ಡಪರಣಾಮವಿರದಿದ್ದರ ಅದು ಔಷಧಿಯೋ ಅಲಲಿ. ಅಡ್್ಡ
ಪರಣಾಮದ ಪರಿಮಾಣ ಮತ್ುತಿ ಹಂತ್ಗಳು ಬೆೋರಯಿರಬಹುದು. ಗಿಡ್ಮ�ಲಿಕೆ ಔಷಧಿಗಳು ಅಡ್್ಡ ಪರಣಾಮ ಹೆ�ಂದಿಲಲಿ ಎಂಬುದು ದ್�ಡ್್ದ ತ್ಪುಪು
ನಂಬಿಕೆ. ಈವರಗ� ಸಹ ಶ�ನ್ಯ ಅಡ್್ಡ ಪರಣಾಮವಿಲಲಿದ ಯಾವುದ್ೋ ಔಷಧಿರ್ನು್ನ ಕಂಡ್ು ಹಿಡಿರ್ಲು ಸಾಧ್ಯವಾಗಿಲಲಿ. ಅವುಗಳನು್ನ ಸ�ಕತಿ
ರೋತ್ರ್ಲಿಲಿ ಆಧುನಕ ವಿಧಾನದಲಿಲಿ ಪರೋಕ್ ಮಾಡಿಲಲಿ ಅಷ್ಟಾೋ ಮತ್ುತಿ ಪರೋಕ್ ಮಾಡ್ಲು ಸ�ಕತಿ ವಿಧಾನಗಳಿಲಲಿ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 23


ಜಾಹೀರಾತು

24 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 25


ಜಾಹರಾತು

26 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಮುಖಪುಟ ಲೇಖನ

ರಸಗೊಬ್್ಬರ ಬ್ಳಸಿದರೆ
ಮಣ್ುಣು ಹಾಳಾಗುತ್ತು? ಡಾ|| ವೆಂಕಟ್ರಮಣ ಹೆಗಡೆ
ಪರಿಧಾನ ಸಂಪಾದಕರು

ರಸಗೊಬ್್ಬರ ಬ್ಳಸಿದರೆ ಮಣ್ುಣು ಹಾಳಾಗುತ್ಾತು?

ನಿೇವು ಯಾರಿಗೇ ಈ ಪ್ರಶೋನು ಕೆೇಳಿ. ಅದು ಪ್ರಶೋನುಯಲ್ಲು, ಉತ್ತುರ. ರಸಗೊಬ್್ಬರ ಹಾಕಿದರೆ ಮಣ್ುಣು ಹಾಳಾಗುವುದು ಸಾ್ವಭಾವಿಕ್.
ಅದರಲಿಲು ಹೊಸರ್ೇನಿರ್ ಎಂಬ್ ಉತ್ತುರ ನಿಶಿ್ಚತ್. ಹಾಗಾದರೆ ಈ ವಿಷಯದಲಿಲು ಕ್ೃಷಿ ವಿಜ್ಾನ ಏನು ಹೇಳುತೋತು? ಇಂದು ಕ್ೃಷಿ ಭೊಮಿ
ಹಾಳಾಗಿರುವುದು ನಿಜ. ಆದರೆ ಅದಕೆಕೆ ರಸಗೊಬ್್ಬರವೇ ನೇರ ಕಾರಣ್ವಾ ಮುಂತ್ಾಗಿ ಚ್ಚಿನಾಸಲ್ು ಈ ಲೇಖನ.

ಸಾವಯವ ಕ್ೃಷಿ ಪ್ರತಿಪಾದಕ್ರಿಗ ಮತ್ುತು ಪರಿಸರವಾದಿಗಳಿಗ ಈ ಲೇಖನ ಸ್ವಲ್್ಪ


ಇರಿಸುಮುರಿಸು ತ್ರಬ್ಹುದು. ಆದರೆ ನಾವಿಲಿಲು ವೈಜ್ಾನಿಕ್ ಸತ್್ಯಗಳನುನು ಮಾತ್್ರ
ಮುಂದಿಟಟೆರ್ದೆೇವ. ನಮ್ಮ ಈ ಅಭಿಪಾ್ರಯಗಳಿಗ ಒಪ್ಪದವರು ತ್ಮ್ಮ ವಾದ-ಪ್ರತಿವಾದ ಲೇಖನ ಪರಿಶಿೇಲ್ನ:
ಮಂಡಿಸಬ್ಹುದು. ಆದರದು ವೈಜ್ಾನಿಕ್-ವೈಚಾರಿಕ್ ನಲಗಟಟೆನಲಿಲು ಇರಬೇಕ್ಷ್ಟೆೇ. ಕೆೇವಲ್
ಕಾಲ್್ಪನಿಕ್ ಅಥವಾ ಭಾವನಾತ್್ಮಕ್ ವಾದಗಳಾಗಿರಬಾರದು. ವಸುತುನಿಷ್ಠ ಅಭಿಪಾ್ರಯಗಳಿಗ ಡಾ. ಪಿ.ಎಲ್. ಪಾಟೀಲ
ಮಣು್ಣ ವಿಜ್ಾನ ಹಾಗ� ಕುಲಪತ್ಗಳು
ಸಾ್ವಗತ್. ಅಂಥವುಗಳನುನು ಮುಂದಿನ ಸಂಚಿಕೆಗಳಲಿಲು ಪ್ರಕ್ಟಸುತೋತುೇವ.
ಕೃ.ವಿ.ವಿ. ಧಾರವಾಡ್

ರಸಗ�ಬ್ಬರಗಳ ಬಳಕೆ ಜಾಗತ್ಕವಾಗಿ ಶತ್ಮಾನದ ಹಿಂದ್ಯೋ ಪಾರಿರಂಭವಾದರ�, ಭಾರತ್ಲಿಲಿ ಡಾ. ಸಿ.ಎ. ಶ್್ರೀನವಾಸಮೂತ್್ಯ
ಮಣು್ಣ ವಿಜ್ಾನ ಹಾಗ�
ಜನಪ್ರಿರ್ವಾದದು್ದ 1960 ರಂದಿೋಚೆ, ಹಸಿರು ಕಾರಿಂತ್ಯಂದಿಗ. 1965 ರಲಿಲಿ ಹೆೈಬಿರಿಡ್ ತ್ಳಿಗಳು
ನವೃತ್ತಿ ಸಂಶೋ�ೋಧನಾ ನದ್ೋಮ್ಶಕರು
ಬಂದಾಗ ಅಧಿಕ ಇಳುವರಗ ಪೂರಕವಾಗಿ ಪ್ೂೋಷಕಾಂಶ ಪೂರೈಕೆಗ ರಸಗ�ಬ್ಬರಗಳನು್ನ ಕೆೋಂದಿರಿೋರ್ ಕೃರ್ ವಿವಿ, ಮಣಿಪುರ
ಪರಚಯಿಸಲ್ಾಯಿತ್ು. ಅದರ�ಟಿಟಾಗ ರ�ೋಗ-ಕೋಟ-ಕಳೆಗಳ ನರ್ಂತ್ರಿಣಕೆಕೆ ಮತ್ತಿಷುಟಾ ರಸಾರ್ನಕಗಳು
ಡಾ. ರಾಜೀಂದ್ರ ಹೆಗಡೆ
ಬಂದವು. ಮ�ನಾಮ್ಲುಕೆ ದಶಕಗಳಲಿಲಿ ರಸಾರ್ನಕ ಕೃರ್ ಎಲಲಿಡೆ ವಾ್ಯಪ್ಸಿ ನಾವು ಈ ವಿಷವತ್ುಮ್ಲದಿಂದ
ಮಣು್ಣ ವಿಜ್ಾನ ಹಾಗ� ನದ್ೋಮ್ಶಕರು
ಹೆ�ರಬರಲ್ಾರದ್ೋ ಸಿಲುಕಕೆ�ಂಡಿದ್್ದೋವೆ. ಸ�ಕ್ಷ್ಮಿವಾಗಿ ನ�ೋಡಿದರ ಈ ಸಮಸ್್ಯರ್ಲಿಲಿ ರಸಗ�ಬ್ಬರಗಳ
ಎನ್.ಬಿ.ಎರ್.ಎರ್.ಎಲ್.ರ್ು.ಪ್.
ಪಾಲು ಕಡಿಮ. ರ�ೋಗ-ಕೋಟ-ಕಳೆನಾಶಕಗಳ ಪಾಲು ದ್�ಡ್್ಡದು. ರಸಗ�ಬ್ಬರಗಳ ಬಳಕೆರ್ಲಿಲಿ ನಮ್ಮ ಬೆಂಗಳೂರು
ಸ್ವರ್ಂಕೃತ್ ಅಪರಾಧಗಳ ಪಾಲ� ದ್�ಡ್್ಡದಿದ್. ಈಗ ಸಾವರ್ವ ಕೃರ್ರ್ ಕ�ಗು ಹೆಚುಚುತ್ತಿದ್ದಂತೆ
ಡಾ. ಪ್್ರಸನ್ನ ಸುಗೂರು
ರಸಗ�ಬ್ಬರ ಬಳಸುವ ರೈತ್ರಲಿಲಿ ಒಂದು ರೋತ್ರ್ ಅಪರಾಧಿ ಮನ�ೋಭಾವ ಕಾಡ್ುತ್ತಿದ್. ಹಾಗಾಗಿ ಈ ಮಣು್ಣ ವಿಜ್ಾನ, ತೆ�ೋ.ವಿ.ವಿ. ಬಾಗಲಕೆ�ೋಟೆ
ಕುರತ್ು ಒಂದಿಷುಟಾ ಚಚಿಮ್ಸ್�ೋಣ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 27


ರಸಗೊಬ್್ಬರ ಮೊಲ್ತ್ಃ ಏನು?
ರಸಗ�ಬ್ಬರದ ಅಪರಾಧ ಮತ್ುತಿ ಸಮಸ್್ಯ ಅರ್ೈಮ್ಸಿಕೆ�ಳ್ಳಲು ಮದಲು
ಅದ್ೋನಂದು ತ್ಳಿದರ ಒಳೆ್ಳರ್ದು. ಒಟ್ಾಟಾರ ಗಿಡ್ಗಳಿಗ ಬೆೋಕಾದದು್ದ 17
ಪ್ೂೋಷಕಾಂಶಗಳು. ಅದರಲಿಲಿ ಇಂಗಾಲ ವಾತಾವರಣದಿಂದ, ಜಲಜನಕ ಮತ್ುತಿ
ಆಮಲಿಜನಕ ನೋರನಂದ ಗಿಡ್ಕೆಕೆ ಸಿಗುತ್ತಿದ್. ಇನು್ನ ಸಾರಜನಕ, ರಂಜಕ ಮತ್ುತಿ
ಪ್ೂಟ್ಾ್ಯಷ್ ಪರಿಧಾನ ಪ್ೂೋಷಕಾಂಶಗಳು. ಇವು ಸಾವರ್ವ ಗ�ಬ್ಬರ ಮತ್ುತಿ
ರಸಗ�ಬ್ಬರಗಳಿಂದ ಪೂರೈಕೆಯಾಗುತ್ತಿದ್. ಕಾ್ಯಲಿಸಿರ್ಂ, ಮಾ್ಯಗಿ್ನೋಶ್ರ್ಂ
ಮತ್ುತಿ ಗಂಧಕಗಳು ಉಪಪರಿಧಾನ ಪ್ೂೋಷಕಾಂಶಗಳು. ಬೆ�ೋರಾನ್, ಝಿಂಕ್,
ಮಾ್ಯಂಗನೋರ್, ಕಬಿ್ಬಣ, ತಾಮರಿ, ಮಾಲಿಬಿ್ಡನಂ, ನಕೆಕೆಲ್ ಮತ್ುತಿ ಕೆ�ಲಿೋರನ್ ಗಳು
ಲಘು ಅಥವಾ ಸ�ಕ್ಷ್ಮಿ ಪ್ೂೋಷಕಾಂಶಗಳು. ಈ ಲೋಖ್ನದಲಿಲಿ ನಾವು ದ್�ಡ್್ಡ
ಪರಿಮಾಣದಲಿಲಿ ಬಳಕೆಯಾಗುವ ಎನ್.ಪ್.ಕೆ. ಗ�ಬ್ಬರಗಳನ್ನಷ್ಟಾೋ ನ�ೋಡೆ�ೋಣ. ರಸಗ�ಬ್ಬರ

ಸಾರಜನಕ ಪೂರೈಕೆಗ ಪರಿಮುಖ್ವಾಗಿ ಬಳಕೆರ್ಲಿಲಿರುವುದು ರ್�ರಯಾ. ಒಟ್ಾಟಾರ ರಸಗ�ಬ್ಬರದ ಮತ್ತಿದಲಿಲಿ ಇದರ ಪಾಲೋ ಶೋೋಕಡಾ 65
ರಂದ 70. ರ್�ರಯಾವನು್ನ ಪ್ಟೆ�ರಿೋಲಿರ್ಂ ಉತ್್ಪನ್ನಗಳಿಂದ ತ್ಯಾರಸುತಾತಿರ. ಇದು ತ್ಕ್ಷಣ ನೋರನಲಿಲಿ ಕರಗುವುದರಂದ ನೋರನಲಿಲಿ ಬಸಿದು,
ಗಾಳಿರ್ಲಿಲಿ ಆವಿಯಾಗಿ ಪ್ೂೋಲ್ಾಗುವ ಸಾಧ್ಯತೆ ಹೆಚುಚು. ಇದು ಭ�-ಜಲ-ವಾರ್ು ಮಾಲಿನ್ಯಕೆಕೆ ಕಾರಣವಾಗುತ್ತಿದ್. ರಂಜಕದ ಗ�ಬ್ಬರಗಳ
ತ್ಯಾರರ್ಲಿಲಿ ಮ�ಲವಸುತಿವಾಗಿ ರಾಕ್ ಫಾಸ್್ಪೋಟ್ ಅಥವಾ ಶ್ಲ್ಾ ರಂಜಕ ಬಳಸಲ್ಾಗುತ್ತಿದ್. ಇದು ನೈಸಗಿಮ್ಕ ಕಲುಲಿ. ಗಣಿಗಾರಕೆ ಮಾಡಿ
ಪುಡಿ ಮಾಡ್ಲ್ಾಗುತ್ತಿದ್. ಶ್ಲ್ಾ ರಂಜಕಕೆಕೆ ಗಂಧಕಾಮಲಿ ಹಾಕ ಫಾಸಾ್ಪರಕ್ ಅಮಲಿ ತ್ಯಾರಸಿ, ಮುಂದ್ ಡಿ.ಎ.ಪ್., ಎರ್.ಎರ್.ಪ್. ಇತಾ್ಯದಿಗಳನು್ನ
ತ್ಯಾರಸಲ್ಾಗುತ್ತಿದ್. ಇನು್ನ ಪ್ೂಟ್ಾ್ಯಷ್ ಗ�ಬ್ಬರದ ಮ�ಲ ವಸುತಿ ಕಲುಲಿಪುಪು ಅಥವಾ ಸಿಲ್ವಪೈಟ್ ಎಂಬ ಇನ�್ನಂದು ನೈಸಗಿಮ್ಕ ಅದಿರು. ಅದನು್ನ
ಕ�ಡ್ ಗಣಿಗಾರಕೆ ಮಾಡಿ ಪುಡಿ ಮಾಡ್ಲ್ಾಗುತ್ತಿದ್. ಅದನು್ನ ನೋರನಲಿಲಿ ಕರಗಿಸಿ ರಾಸಾರ್ನಕ ವಿಧಾನದಿಂದ ಎರ್.ಒ.ಪ್. ತ್ಯಾರಸುತಾತಿರ.
ಪ್ೂಟ್ಾ್ಯಶ್ಂ ಕೆ�ಲಿೋರೈಡ್ (ಸಿಲ್ವಪೈಟ್) ಗಂಧಕಾಮಲಿದ ಜ�ತೆ ಸ್ೋರದಾಗ ಎರ್.ಒ.ಪ್. ಬರುತ್ತಿದ್.

ರಸಗೊಬ್್ಬರದ ಮೆೇಲಿನ ಆರೆೊೇಪಗಳು:


ಮದಲಿಗ ರಸಗ�ಬ್ಬರದ ಮೋಲಿರುವ ಆರ�ೋಪಗಳನು್ನ ಪಟಿಟಾಮಾಡೆ�ೋಣ. ಮುಂದ್ ಎವಿಡೆನ್ಸಿ ಮತ್ುತಿ ಆಗು್ಯಮ್ಮಂಟ್! ರಸಗ�ಬ್ಬರಗಳ
ಬಳಕೆಯಿಂದ ಮಣಿ್ಣನ ರಚನ ಹಾಳಾಗಿ ಭ�ಮಿ ಗಟಿಟಾಯಾಗುತ್ತಿದ್. ಎರ ಹುಳು, ಉಪರ್ುಕತಿ ಕೋಟಗಳು ಮತ್ುತಿ ಸ�ಕ್ಾ್ಮಣುಜೋವಿಗಳು
ಸತ್ುತಿಹೆ�ೋಗಿ ಮಣು್ಣ ನಜೋಮ್ವವಾಗುತ್ತಿದ್. ಮಣು್ಣ ಆಮಿಲಿೋರ್ ಅಥವಾ ಕ್ಾರೋರ್ವಾಗುತ್ತಿದ್. ಭ�ಮಿ ಬರಡಾಗಿ ಮುಂದ್ ಮತ್ತಿಷುಟಾ ರಸಗ�ಬ್ಬರ
ಸುರರ್ುತ್ತಿ ಹೆ�ೋದರ� ಇಳುವರ ಕಡಿಮಯಾಗುತ್ತಿ ಸಾಗುತ್ತಿದ್. ಕೃರ್ ಉತ್್ಪನ್ನಗಳಲಿಲಿ ಹಾನಕಾರಕ ವಸುತಿಗಳು ಸ್ೋರಕೆ�ಳು್ಳತ್ತಿದ್. ದುಬಾರ ಬೆಲರ್
ರಸಗ�ಬ್ಬರಗಳಿಂದಾಗಿ ಕೃರ್ರ್ಲಿಲಿ ಲ್ಾಭ ಮರೋಚಿಕೆಯಾಗುತ್ತಿದ್ ಇತಾ್ಯದಿ ಆರ�ೋಪಗಳು ರಸಗ�ಬ್ಬರದ ಮೋಲಿದ್. ಈ ಎಲಲಿ ಅಂಶಗಳನು್ನ
ಒಂದ್�ಂದಾಗಿ, ವಸುತಿನಷಠಾವಾಗಿ, ವೆೈಜ್ಾನಕವಾಗಿ ನ�ೋಡೆ�ೋಣ.

ಮರೆಯಾದ ಸಾವಯವ:
ರಸಗ�ಬ್ಬರ ಬರುವ ಮದಲು ಸಾವರ್ವ ಗ�ಬ್ಬರದ ಬಳಕೆ ಹೆೋರಳವಾಗಿತ್ುತಿ. ಏಕದಳ-ದಿ್ವದಳ ಬೆಳೆ ಸಮಿ್ಮಶರಿಣದ ಬಹುಬೆಳೆ ಪದ್ಧತ್
ಚಾಲಿತಿರ್ಲಿಲಿತ್ುತಿ. ನೈಸಗಿಮ್ಕ ಸಾರಜನಕ ಸಿಥೆರೋಕರಣ ಸಾಕರ್ಟಾತ್ುತಿ. ರಸಗ�ಬ್ಬರ ಶ್ಫಾರಸುಸಿ ಮಾಡಿದ ವಿಜ್ಾನಗಳೆೋ ಎಕರಗ ಇಂತ್ಷುಟಾ ಟನ್ ಕೆ�ಟಿಟಾಗ
ಗ�ಬ್ಬರ ಕೆ�ಡಿ ಎಂದು ಮದಲ ಸಾಲಿನಲಲಿೋ ಬರದರ� ನಮ್ಮದು ಜಾಣ ಮರವು. ಏಕೆಂದರ ಚಿೋಲದಲಿಲಿ ತ್ಂದು ರಸಗ�ಬ್ಬರ ಹಾಕುವುದು ಸುಲಭ.
ತ್ಕ್ಷಣ ಅದುಭಾತ್ವೆಂಬ ಪರಣಾಮ. ಸಾವರ್ವ ಗ�ಬ್ಬರದ ತ್ಯಾರ-ಬಳಕೆ ಕಷಟಾ. ಇನು್ನ ಹಸಿರು ಕಾರಿಂತ್ಯಂದಿಗ ಹೆಚುಚು ಲ್ಾಭ ತ್ರುವ ಕೆಲವೆೋ
ಬೆಳೆಗಳ ಏಕಬೆಳೆ ಪದ್ಧತ್ ಜನಪ್ರಿರ್ವಾಗಿ ಮಿಶರಿ ಬೆಳೆ ಕಡಿಮಯಾಯಿತ್ು. ಗ�ಬ್ಬರ ಪ್ೋಟೆಯಿಂದ, ಉಳುಮ-ಒಕಕೆಣ-ಸಾಗಾಟಕೆಕೆ ರ್ಂತ್ರಿಗಳು
ಬಂದು ದನಕರು ಸಾಕಣ ಕಡಿಮಯಾಯಿತ್ು. ಇದರಂದ ಕೃರ್ರ್ಲಿಲಿ ಸಾವರ್ವ ಗ�ಬ್ಬರದ ಬಳಕೆ ಇಳಿಮುಖ್ವಾಗುತ್ತಿ ಸಾಗಿ ಮಣಿ್ಣನ
ಸಾವರ್ವ ಇಂಗಾಲದಂಶ-ಆಗಾ್ಯಮ್ನಕ್ ಕಾಬಮ್ನ್ ಕಡಿಮಯಾಗಿದ್. ಹೆಚಿಚುನ ಕೃರ್ ಭ�ಮಿಯಿರುವ ಬರ್ಲುಸಿೋಮರ್ಲಿಲಿ ಮಣಿ್ಣನ ಸಾವರ್ವ
ಇಂಗಾಲದಂಶ ಶೋೋಕಡಾ 0.5 ಕಕೆಂತ್ ಕಡಿಮಯಾಗಿದ್. ಈ ಸಾವರ್ವ ವಸುತಿ ಸ�ಕ್ಾ್ಮಣುಜೋವಿಗಳಿಗ ಆಹಾರ. ಮಣು್ಣ ಮೃದುವಾಗಿರಲು, ನೋರು-
ಗಾಳಿ ಹಿಡಿದಿಟುಟಾಕೆ�ಳ್ಳಲು ಕ�ಡ್ ಇದು ಬೆೋಕು. ಸಾವರ್ವ ಇಂಗಾಲವಿಲಲಿದ ಮಣು್ಣ ನಜೋಮ್ವವಾಗುತ್ತಿ ಗಟಿಟಾಯಾಗತೆ�ಡ್ಗಿತ್ು. ಇಲಿಲಿ ಮ�ಲ
ಸಮಸ್್ಯ ಸೃರ್ಟಾಯಾಗಿದು್ದ ಸಾವರ್ವ ಇಂಗಾಲದ ಕೆ�ರತೆಯಿಂದ. ಆದರ ದ�ಷಣ ಬಂದಿದು್ದ ರಸಗ�ಬ್ಬರದ ಮೋಲ.

ಸಾವರ್ವ ಗ�ಬ್ಬರ ( ತ್ಪ್್ಪ ಗ�ಬ್ಬರ )

28 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 29


ರಸಗೊಬ್್ಬರ ಬ್ಳಕೆಯಿಂದ ಮಣಿಣುನ ರಚ್ನ ಹಾಳಾಗುತೋತು:
ಉಪ್್ಪನ ಚಿೋಲ ಇಟಟಾಲಿಲಿ ನಲ ಹಾಳಾದದು್ದ ನಾವು ನ�ೋಡ್ುತೆತಿೋವೆ. ರಸಗ�ಬ್ಬರ ಕ�ಡ್ ಒಂದು ರೋತ್ರ್ ಉಪ್್ಪೋ. ಆದರ ಮಣಿ್ಣನ ರಚನ
ಹಾಳಾಗುವಷುಟಾ ಪರಿಮಾಣದಲಿಲಿ ನಾವು ಕೆ�ಡ್ುತೆತಿೋವಾ ಎಂದು ನ�ೋಡೆ�ೋಣ. ಸಾಮಾನ್ಯವಾಗಿ ಒಂದು ಎಕರಗ 3-4 ಚಿೋಲ, ಅಂದರ 150-200
ಕಲ�ೋಗಾರಿಂ ರಸಗ�ಬ್ಬರ ಹಾಕುತೆತಿೋವೆ. ಒಂದು ಎಕರ ಭ�ಮಿರ್ ಮೋಲ್ಪದರದ 6 ಇಂಚು ಮಣ್ಣನು್ನ ತ್�ಗಿದರ ಸುಮಾರು 10 ಲಕ್ಷ ಕಲ�ೋಗಾರಿಂ
ಆಗುತ್ತಿದ್. ಅಂದರ 10 ಲಕ್ಷ ಕಲ�ೋಗಾರಿಂ ಮಣಿ್ಣನ�ಂದಿಗ 200 ಕಲ�ೋಗಾರಿಂ ರಸಗ�ಬ್ಬರದ ಕಾಳು ಸ್ೋರದರ ಸಮುದರಿಕೆಕೆ ಒಂದು ಚೆ�ಂಬು ನೋರು
ಹಾಕದಂತೆ. ಅಥವಾ ಸಂತೆರ್ಲಿಲಿ ಅದ್ೋನ�ೋ ಬಿಟಟಾಂತೆ. ಈ ಪರಿಮಾಣದಲಿಲಿ ನೋವು ಹತ್ತಿಪ್ಪತ್ುತಿ ವಷಮ್ ರಸಗ�ಬ್ಬರ ಹಾಕದರ� ಮಣಿ್ಣನ ರಚನ
ಹಾಳು ಮಾಡ್ಲು ನಮಿ್ಮಂದ ಸಾಧ್ಯವಿಲಲಿ. ಹಾಗಾಗಿ ಮಣು್ಣ ಗಟಿಟಾಯಾದದು್ದ, ರಚನ ಹಾಳಾದದು್ದ ಸಾವರ್ವ ಗ�ಬ್ಬರದ ಬಳಕೆ ನಲಿಲಿಸಿದ್ದರಂದಲೋ
ಹೆ�ರತ್ು ರಸಗ�ಬ್ಬರ ಬಳಸಿದ್ದರಂದಲಲಿ.

ಎರೆಹುಳು-ಸೊಕ್ಾ್ಮಣ್ುಜೇವಿಗಳು ಸಾಯುತ್ತುವ:
ಎರ ಹುಳು ತ್ುಂಬ ಸ�ಕ್ಷ್ಮಿ ಸಂವೆೋದನರ್ ಜೋವಿ. ರಸಗ�ಬ್ಬರ ಅಥವಾ ಯಾವುದ್ೋ
ರಸಾರ್ನಕ ಮಣಿ್ಣಗ ಬಿೋಳುತ್ತಿದ್ದಂತೆ ಮಣಿ್ಣನ ಆಳಕೆಕೆ ಇಳಿದು ಹೆ�ೋಗಿ ಪಾರಾಗುತ್ತಿದ್.
ಇನು್ನ ಎರಹುಳದ ಮೈಮೋಲಯೋ ರಸಗ�ಬ್ಬರ ಸುರದರ ಸಾರ್ುವುದು ನಶ್ಚುತ್. ಆದರ
ಹೆ�ಲದಲಿಲಿ ಹಾಗಾಗುವುದಿಲಲಿ. ರಸಗ�ಬ್ಬರ ಕೋಟನಾಶಕಗಳಂತೆ ಎರಹುಳಕೆಕೆ ವಿಷವಲಲಿ. ಇನು್ನ
ಸ�ಕ್ಾ್ಮಣು ಜೋವಿಗಳು. ರಸಗ�ಬ್ಬರದ ಕಾಳು ಬಿದ್ದಲಿಲಿ ತ್ಕ್ಷಣ ಒಂದಿಷುಟಾ ಸ�ಕ್ಾ್ಮಣುಜೋವಿಗಳು
ಸಾರ್ಬಹುದು. ಅದರ ಈ ಎಲಲಿ ರಸಗ�ಬ್ಬರಗಳನು್ನ ವಿಘಟಿಸಿ ಗಿಡ್ಗಳಿಗ ಪೂರೈಸುವುದು ಇದ್ೋ
ಸ�ಕ್ಾ್ಮಣುಜೋವಿ. ಉದಾಹರಣಗ ಅಮೈಡ್ ರ�ಪದಲಿಲಿರುವ ರ್�ರಯಾವನು್ನ ಅಮೋನಯಾ
ರ�ಪಕೆಕೆ, ಮುಂದ್ ನೈಟೆರಿೋಟ್ ರ�ಪಕೆಕೆ ಪರವತ್ಮ್ಸಿ ಗಿಡ್ಕೆಕೆ ಒದಗಿಸಲು ನೈಟೆ�ರಿಸ್�ಮನಾರ್,
ನೈಟೆ�ರಿೋಬಾ್ಯಕಟಾರ್ ಮುಂತಾದ ಸ�ಕ್ಾ್ಮಣುಜೋವಿಗಳು ಬೆೋಕೆೋಬೆೋಕು. ಅಂತೆಯೋ ಮಣಿ್ಣನಲಿಲಿ
ಸಿಥೆರೋಕರಣಗ�ಂಡ್ ರಂಜಕವನು್ನ ಪ್.ಎರ್.ಬಿ. ಕರಗಿಸುತ್ತಿದ್. ನಶಚುಲವಾಗಿ ಕುಳಿತ್ ಪ್ೂಟ್ಾ್ಯಷನು್ನ
ಕೆ.ಎಂ.ಬಿ. ಗಿಡ್ಕೆಕೆ ತ್ಲುಪ್ಸುತ್ತಿದ್. ಹಾಗಾಗಿ ರಸಗ�ಬ್ಬರ ಮತ್ುತಿ ಸ�ಕ್ಾ್ಮಣು ಜೋವಿಗಳ ದ್�ೋಸಿತಿ
ಅಚಲ ಮತ್ುತಿ ನರಂತ್ರ. ಸ�ಕ್ಾ್ಮಣು ಜೋವಿಗಳು ಬೆಳೆದು ಕೆಲಸ ಮಾಡ್ಲು ಸಾರಜನಕ
ಬೆೋಕೆೋಬೆೋಕು. ಹಾಗಾಗಿ ರಸಗ�ಬ್ಬರ ಹಾಕದ್ದರಂದ ಸ�ಕ್ಾ್ಮಣು ಜೋವಿಗಳು ನಾಶವಾಗಿ ಮಣು್ಣ ಎರಹುಳು

ಬರಡಾಗುತ್ತಿದ್ ಎಂಬ ಮಾತ್ು ವೆೈಜ್ಾನಕವಾಗಿ ಸರರ್ಲಲಿ. ಸ�ಕ್ಾ್ಮಣು ಜೋವಿಗಳು ಇರದಿದ್ದರ ಹೆಚಿಚುನ ಪಾಲು ರಸಗ�ಬ್ಬರಗಳು ಹಿೋರಕೆಯಾಗದ್ೋ
ವ್ಯಥಮ್ವಾಗುತ್ತಿದ್. ರಸಗ�ಬ್ಬರಗಳು ಸ�ಕ್ಾ್ಮಣು ಜೋವಿಗಳ ಬೆಳವಣಿಗಗ ಪೂರಕವೆೋ ಹೆ�ರತ್ು ಮಾರಕವಲಲಿ. ಆದರ ನರಂತ್ರ ರಸಗ�ಬ್ಬರ
ಬಳಸಿ, ಸಾವರ್ವ ಕೆ�ಡ್ದಿದಾ್ದಗ ಮಣು್ಣ ಅತ್ ಆಮಿಲಿೋರ್ ಅಥವಾ ಕ್ಾರೋರ್ವಾದರ ಸ�ಕ್ಾ್ಮಣು ಜೋವಿಗಳ ಸಂಖೆ್ಯ ಕಡಿಮಯಾಗಿ ಮಣು್ಣ
ಬರಡಾಗುತ್ತಿದ್. ಆ ವಿಷರ್ವನು್ನ ಮುಂದ್ ಚಚಿಮ್ಸ್�ೋಣ.
ಗಡಿಕೈ ಸಹೋ�ೀದರರು ಸಿಸಿಸಿಯಿಿಂದ 15 ಕಿಲೋ�ೀಮೀಟರ್ ದ�ರದ ಭೈರುಿಂಬೆ ಸನಿಹ ಇರುವ
ಮಾದರಿ ವೈಜ್ಾನಿಕ ಮನೋ�ೀಭಾವದ ಕೃಷಿಕರು. ಮ�ರ್ಾಸಿಲ್ುಕು ಕಡೆ ಸೀರಿ ಇವರದು ಸುಮಾರು
100 ಎಕರೆ ಜಮೀನಿದೆ. ಅಡಿಕ, ಕಾಳುಮೆಣಸು, ಕಾಫಿ, ತೆಿಂಗು, ಬಾಳೆ, ಗೀರು ಹೀಗ ಹತುತು
ಹಲ್ವು ಬೆಳೆಗಳು. 50 ವರ್ಸಿಗಳಿಿಂದ ದೆ�ಡ್್ಡ ಡೆೈರಿ ಇದೆ. ಅದೆ�ಿಂದು ರಿೀತಿಯ ಕೃಷಿ ಸಿಂಸ್ಾಥಾನ. ಈ
ಕುಟುಿಂಬದ ಹರಿಯಣ್ಣ ಶ್್ರೀ ಕ.ಎಿಂ. ಹೋಗಡೆ ಯಾವ ಕೃಷಿ ವಿಜ್ಾನಿಗ� ಕಡಿಮೆಯಿಲ್್ಲ. ಧಾರವಾಡ್ ಕೃಷಿ
ವಿಶ್್ವವಿದ್ಾಯಾಲ್ಯದ ಆಡ್ಳಿತ ಮಿಂಡ್ಳಿಯ ಸದಸಯಾರ� ಆಗಿದ್ದರು. ಇವರು ಕೃಷಿ ವಿಜ್ಾನಿ ಡಾ. ಎಲ್.ಎ.
ದೀಕ್ಷಿತರ ಮಾಗಸಿದಶ್ಸಿನದಲ್್ಲ ಸ್ಾಧ್ಯಾವಿರುವ ಎಲ್್ಲ ಕೃಷಿ ವಿಜ್ಾನದ ತತ್ವಗಳನುನು ತಮ್ಮ ಕುಟುಿಂಬದ
ತೆ�ೀಟಗಳಲ್್ಲ ಅಳವಡಿಸಿದರು. ಈಗ ಅವರ ತಮ್ಮ ಶ್್ರೀ ರಾಮಚಿಂದ್ರ ಹೋಗಡೆ ಮತುತು ಸಹೋ�ೀದರರು
ಇದನುನು ಪಾಲ್ಸಿ ಮುಿಂದುವರೆಸಿದ್ಾ್ದರೆ. ಸುಮಾರು 1000 ಕಿ್ವಿಂಟಾಲ್ು ಒಣ ಅಡಿಕ, 300 ಕಿ್ವಿಂಟಾಲ್ು
ಕಾಳುಮೆಣಸು, 400 ಕಿ್ವಿಂಟಾಲ್ು ಕಾಫಿ ಇತ್ಾಯಾದ ಗಡಿಕೈ ಕುಟುಿಂಬದ ಈ ವರ್ಸಿದ ಫಸಲ್ು. 40 ವರ್ಸಿ
ಹಿಂದೆಯೀ ಅಡಿಕ ತೆ�ೀಟದಲ್್ಲ ಭ� ಅಿಂತಗಸಿತ ಬಸಿಗಾಲ್ುವ, ನಿೀರಾವರಿ ವಯಾವಸಥಾ ಮಾಡಿದ್ಾ್ದರೆ.

ಇವರು 1965 ರಿಿಂದ ತಮ್ಮ ತೆ�ೀಟದ ಎಲ್್ಲ ಬೆಳೆಗಳಿಗ ಪೂಣಸಿ ಪ್ರಮಾಣದಲ್್ಲ ಸಮತೆ�ೀಲ್ತ
ರಸಗ�ಬ್ಬರ ಬಳಸುತಿತುದ್ಾ್ದರೆ. ವಾಷಿಸಿಕ 2-3 ಸಮ ಕಿಂತುಗಳಲ್್ಲ ಅಥವಾ ರಸನಿೀರಾವರಿ ಮ�ಲ್ಕ
ರಸಗ�ಬ್ಬರ ಕ�ಡ್ುತ್ಾತುರೆ. ಇದರೆ�ಿಂದಗ ಗಡಿಕೈ ತೆ�ೀಟದಲ್್ಲ ಸ್ಾಧಾರಣ ಪ್ರಮಾಣದಲ್್ಲ ಕ�ಟ್ಟಿಗ
ಗ�ಬ್ಬರ ಕ�ಟಟಿರೆ ಹರಿಯಣ್ಣ ಕ.ಎಿಂ. ಹೋಗಡೆ ಹಸಿ ಸ�ಪುಪು ಮಾತ್ರ ಕ�ಡ್ುತ್ಾತುರೆ. ಕಾಯಾದಗಿಕ�ಪ್ಪದಲ್್ಲ
ರಾಮಣ್ಣ ಒಣ ದೆರಕು (ಕಾಡಿನ ಒಣ ಎಲೋ), ಕಳೆ-ಕಸ ಹಾಕುತ್ಾತುರೆ. ಟ್ರೈಕ�ಡ್ಮಾಸಿ ಮತಿತುತರೆ
ಶ್ರಿೋ ರಾಮಚಂದರಿ ಹೆಗಡೆ ಜೀವಾಣುಗಳನುನು ತಪ್ಪದೆ ಬಳಸುತ್ಾತುರೆ. ಪ್ರತಿ ವರ್ಸಿ ಎಕರೆಗ 3 ಕಿ್ವಿಂಟಾಲ್ು ಸುಣ್ಣ ಅಥವಾ
- 9481905236 ಡೆ�ಲೋ�ಮೆೈಟ್ ತಪ್ಪದೆ ಕ�ಡ್ುತ್ಾತುರೆ.

30 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಒಿಂದು ವರ್ಸಿ ಕೃಷಿ ಸುಣ್ಣ ಕ�ಟಟಿರೆ ಮರು ವರ್ಸಿ ಡೆ�ಲೋ�ಮೆೈಟ್. ಪ್ರತಿ ಎರಡ್ು ವರ್ಸಿಕ�ಕುಮೆ್ಮ ಮಣು್ಣ ಪರಿೀಕ್ಷೆ ಮಾಡ್ುತ್ಾತುರೆ. 58
ವರ್ಸಿಗಳಿಿಂದ ಸತತ ರಸಗ�ಬ್ಬರ ಕ�ಟಟಿರ� ಇವರ ತೆ�ೀಟದ ಮಣ್್ಣನ ರಸಸ್ಾರ – ಪಿಎಚ್ 6.5 ಮತುತು ಸ್ಾವಯವದಿಂಶ್ – ಆಗಾಯಾಸಿನಿಕ್
ಕಾಬಸಿನ್ 1-1.5% ಇದೆ. ಮೊದಲ್ು ಒಿಂದೆಕರೆಗ 12 ಕಿ್ವಿಂಟಾಲ್ು ಒಣ ಅಡಿಕ ಇಳುವರಿ ಇದ್ದದು್ದ ರಸಗ�ಬ್ಬರ ಬಳಕ ಆರಿಂಭಿಸಿದ ನಿಂತರ
15 ರಿಿಂದ 18 ಕಿ್ವಿಂಟಾಲ್ಗೀರಿದೆ. ಇವರದು ಎಲ್್ಲ ದುಬಾರಿ ಬೆಳೆಗಳಾದ್ದರಿಿಂದ ರಸಗ�ಬ್ಬರದ ಬೆಲೋ ಏರಿದ್ದರ� ಚಿಿಂತೆಯಿಲ್್ಲ. ವಿವಿಧ್ ಬೆಳೆಗಳಿಗ
ಅಗತಯಾ ಬಿದ್ಾ್ದಗ ರೆ�ೀಗ-ಕಿೀಟ ರ್ಾಶ್ಕ ರಸ್ಾಯನಿಕಗಳನುನು ಬಳಸುತ್ಾತುರೆ. ಆದರೆ ಕಳೆರ್ಾಶ್ಕದ ಬಳಕ ಇಲ್್ಲ. ಇವರ ಕಾಫಿ-ಕಾಳುಮೆಣಸಿಗ
ಡಾ. ವೀಣುಗ�ೀಪಾಲ್ ಗುರುಗಳು. ಇನುನುಳಿದಿಂತೆ ಸಥಾಳಿೀಯ ಕೃಷಿ ಸಲ್ಹೋಗಾರ ಡಾ. ವಿಜಯೀಿಂದ್ರ ಹೋಗಡೆ ಮಾಗಸಿದಶ್ಸಿನ ಮಾಡ್ುತ್ಾತುರೆ.
ವಯಾವಸಿಥಾತವಾಗಿ, ವೈಜ್ಾನಿಕವಾಗಿ, ಸಿಂತುಲ್ತವಾಗಿ ರಸಗ�ಬ್ಬರ ಬಳಸಿದರೆ ಯಾವ ಸಮಸಯಾ ಇಲ್್ಲ ಎಿಂಬುದಕಕು ಗಡಿಕೈ ತೆ�ೀಟ ಸ್ಾಕ್ಷಿ.

ರಸಗೊಬ್್ಬರದ ಶೋೇಷಾಂಶ ಮಣ್ುಣು ಮತ್ುತು ಬಳೆಗಳಲಿಲು ಉಳಿಯುತೋತು:


ರ್�ರಯಾದಂಥ ಪ್ಟೆ�ರಿೋಲಿರ್ಂ ಆಧಾರತ್ ರಸಗ�ಬ್ಬರ ನೋರನಲಿಲಿ ಸಂಪೂಣಮ್ ಕರಗುವುದರಂದ ಒಂದ್�ೋ ಗಿಡ್ದಿಂದ ಹಿೋರಕೆಯಾಗಿ,
ಅಥವಾ ನೋರು-ವಾತಾವರಣಕೆಕೆ ಸ್�ೋರಕೆಯಾಗಿ ಖಾಲಿಯಾಗುತ್ತಿದ್. ಮಣಿ್ಣನಲಿಲಿ ಶೋೋಷ್ಾಂಶ ಉಳಿರ್ಲ್ಾರದು. ರಂಜಕ ಮತ್ುತಿ ಪ್ೂಟ್ಾ್ಯಷ್
ತ್ಯಾರಗ ಬಳಸುವ ನೈಸಗಿಮ್ಕ ಅದಿರನ ಪುಡಿರ್ಲಿಲಿ ಭಾರ ಲ�ೋಹಗಳಾದ ಸಿೋಸ (ಲಡ್), ಕಾ್ಯಡಿ್ಮರ್ಂ ಮುಂತಾದವು ಅತ್್ಯಲ್ಪ ಪರಿಮಾಣದಲಿಲಿ
ಬರಬಹುದು. ’ಡಿಫರನಸಿರ್ಲ್ ಅಸಿಸಿಮಿಲೋಶನ್ ಮತ್ುತಿ ಟ್ಾರಿನ್ಸಿ ಲ�ಕೆೋಶನ್’ ಎಂಬ ಪರಿಕರಿಯಯಿಂದಾಗಿ ಗಿಡ್ಗಳು ಅವನು್ನ ಹಿೋರಕೆ�ಳು್ಳವುದಿಲಲಿ.
ಸಿೋಸ ಬೆೋರನಲಲಿೋ ಉಳಿದರ, ಕಾ್ಯಡಿ್ಮರ್ಂ ನೋರನಲಿಲಿ ಕರಗಿಹೆ�ೋಗುತ್ತಿದ್. ಹಾಗಾಗಿ ಅವು ಕೃರ್ ಉತ್್ಪನ್ನದಲಿಲಿ ಬರಲ್ಾರವು. ಕಾ್ಯಡಿ್ಮರ್ಂ ಕರಗಿದ
ನೋರು ಕ್ಾರರ್ುಕತಿ ಬರ್ಲುನಾಡಿನ ಮಣು್ಣ ತ್ಲುಪ್ದರ ಸಾವರ್ವ ವಸುತಿಗಳು ಕಾ್ಯಡಿ್ಮರ್ಂನು್ನ ಹಿಡಿದಿಟುಟಾಕೆ�ಳು್ಳತ್ತಿದ್. ಇನು್ನ ರ್�ರಯಾ
ತ್ಯಾರಸುವಾಗ ಬೆೈರ್ುರೋಟ್ ನಂಥ ವಿಷವಸುತಿ ಸೃರ್ಟಾಯಾಗುತ್ತಿದ್. ಆದರ ಇಂದಿನ ಆಧುನಕ ತ್ಂತ್ರಿಜ್ಾನದಲಿಲಿ ಅದನು್ನ ತ್ಯಾರ ಘಟಕದಲಲಿೋ
ಪರಿತೆ್ಯೋಕಸಿ ನಾಶಮಾಡ್ಲ್ಾಗುತ್ತಿದ್. ಇನು್ನ ರಸಗ�ಬ್ಬರದ ಕಾಳು ತ್ಯಾರಸಲು ಬಳಸುವ ಕಂಭತ್ಮ್ (ಫಿಲಲಿರ್) ವಸುತಿಗಳಾದ ಜೋಡಿಮಣು್ಣ,
ಕೆಯೋಲಿನೈಟ್, ಸಿಲಿಕೆೋಟ್, ಜಪಸಿಂ ಮುಂತಾದ ನೈಸಗಿಮ್ಕ ಪದಾಥಮ್ಗಳು. ಇವು ಅಲ್ಪ ಪರಿಮಾಣದಲಿಲಿ ಮಣಿ್ಣನಲಿಲಿ ಉಳಿದರ� ಏನ� ಹಾನಯಿಲಲಿ.
ಆದರ ರ್�ರಯಾ ಮುಂತಾದ ಶ್ೋಘರಿ ಕರಗುವ ರಸಗ�ಬ್ಬರಗಳು ನೋರನಲಿಲಿ ಸ್ೋರ ಜಲಮಾಲಿನ್ಯ ಸೃರ್ಟಾಸುತ್ತಿವೆ. ಹಿತ್ಮಿತ್ವಾಗಿ ಮತ್ುತಿ 2-3
ಕಂತ್ುಗಳಲಿಲಿ ಬಳಸುವುದು, ನಧಾನ ಕರಗುವಂತೆ ನ�ೋಡಿಕೆ�ಳು್ಳವುದ್�ಂದ್ೋ ಇದಕೆಕೆ ಪರಹಾರ. ಈ ನಟಿಟಾನಲಿಲಿ ರ್�ರಯಾ ಸ�ಪರ್ ಗಾರಿನ�್ಯಲ್
(ದ್�ಡ್್ಡ ಹರಳು), ಗಂಧಕ ಅಥವಾ ಬೆೋವು ಲೋಪ್ತ್ ರ್�ರಯಾಗಳು ಉಪರ್ುಕತಿ. ಇವುಗಳ ಕರಗುವಿಕೆ ನಧಾನವಾಗಿ, ಸ�ಕ್ಾ್ಮಣುಜೋವಿಗಳ
ಚಟುವಟಿಕೆ ನಡೆದು ಗಿಡ್ಗಳಿಗ ಹೆಚುಚು ಹಿೋರಕೆಯಾಗುತ್ತಿದ್. ಸ್�ೋರಕೆಯಾಗಿ ಮಾಲಿನ್ಯವಾಗುವುದು ಕಡಿಮಯಾಗುತ್ತಿದ್.

ಆಮಿಲುೇಯ ಮಣ್ುಣು ಮತ್ತುಷುಟೆ ಹುಳಿಯಾಗುತ್ತುರ್:


ನಜ. ಹುಳಿ ಅಂದರ ಆಮಿಲಿೋರ್ ಮಣಿ್ಣಗ ರ್�ರಯಾ, ಅಮೋನರ್ಂ ಸಲ್ಫೋಟ್, ಡಿ.ಎ.ಪ್. ಹಾಕದರ ಮಣಿ್ಣನ ರಸಸಾರ ಮತ್ತಿಷುಟಾ
ಕಡಿಮಯಾಗಿ ಹುಳಿಯಾಗುತ್ತಿದ್. ಬದಲಿಗ ಕಾ್ಯಲಿಸಿರ್ಂ ಅಮೋನರ್ಂ ನೈಟೆರಿೋಟ್ ಕೆ�ಟಟಾರ ಅದರಲಿಲಿರುವ ಸುಣ್ಣದಂಶ ಪರಸಿಥೆತ್ ಸರಮಾಡ್ುತ್ತಿದ್.
ಆದರ ಸಿ.ಎ.ಎನ್. ದುಬಾರ. ರಂಜಕ ಒದಗಿಸಲು ಫಾಸಾ್ಪರಕ್ ಆಮಲಿದ ಬಳಕೆ ಬೆೋಡ್. ಸಿಂಗಲ್ ಸ�ಪರ್ ಫಾಸ್್ಪೋಟ್ (ಎರ್.ಎರ್.ಪ್.) ಕೆ�ಡಿ.
ಅದರಲಿಲಿನ ಕಾ್ಯಲಿಸಿರ್ಂ, ಗಂಧಕ ಪರಸಿಥೆತ್ ಸರ ಮಾಡ್ುತೆತಿ. ಮಣಿ್ಣನ ರಸಸಾರ 4.5 - 5 ಇದಾ್ದಗ ಶ್ಲ್ಾರಂಜಕ ಕೆ�ಡಿ. ಅದು ಕಾ್ಯಲಿಸಿರ್ಂ
ಫಾಸ್್ಪೋಟು. ಹಾಗಾಗಿ ಮಣಿ್ಣಗ ಸುಣ್ಣ ಸಿಗುತ್ತಿದ್. ಇನು್ನ ಪ್ೂಟ್ಾ್ಯಷ್ ಪೂರೈಕೆಗ ಮ�್ಯರಯೋಟ್ ಆಫ್ ಪ್ೂಟ್ಾ್ಯಷ್ (ಎಂ.ಒ.ಪ್.) ಪರವಾಗಿಲಲಿ.
ಹುಳಿಮಣಿ್ಣನಲಿಲಿ ಬಹುವಾರ್ಮ್ಕ ಬೆಳೆಗಳಿಗ ಸಾಧ್ಯವಾದಷುಟಾ ಸುಫಲ್ಾದಂತ್ C/S ಬರದಿರುವ ಅಂದರ ಸಿಟೆರಿೋಟ್ ಆಮಲಿದಲಿಲಿ ಕರಗುವ ಗ�ಬ್ಬರ
ಕೆ�ಟಟಾರ ನಧಾನವಾಗಿ ಕರಗಿ ಪ್ೂೋಲ್ಾಗುವುದು ತ್ಪುಪುತ್ತಿದ್. ಭಾರೋ ಮಳೆರ್ ಮಲನಾಡಿನಲಿಲಿ ಮಳೆಗ ಪೂವಮ್ ಡಿ.ಎ.ಪ್., ಮಳೆಗಾಲದ ನಂತ್ರ
ಶ್ಲ್ಾರಂಜಕ ಸ�ಕತಿ. ಎಲಲಿಕಕೆಂತ್ ಮುಖ್್ಯವಾಗಿ ಮಣು್ಣ ಪರೋಕ್ ಮಾಡಿಸಿ ರಸಸಾರ ಮಟಟಾ ತ್ಳಿದುಕೆ�ಂಡ್ು ಸ�ಕತಿ ಪರಿಮಾಣದಲಿಲಿ ಪರಿತ್ ವಷಮ್ವೂ
ತ್ಪ್ಪದ್ೋ ಸುಣ್ಣ ಕೆ�ಡ್ಬೆೋಕು. ಭಾರೋ ಮಳೆ ಪರಿದ್ೋಶದಲಿಲಿ ಸುಣ್ಣವನ�್ನ ಮಳೆಗ ಪೂವಮ್ ಮತ್ುತಿ ಮಳೆರ್ ನಂತ್ರ ಹಿೋಗ 2 ಕಂತ್ುಗಳಲಿಲಿ ಕೆ�ಟಟಾರ
ಒಳೆ್ಳರ್ದು. ಒಂದು ವಷಮ್ ಕೃರ್ ಸುಣ್ಣ, ಮರುವಷಮ್ ಡೆ�ಲ�ಮೈಟ್ ಹಿೋಗ ಆವತ್ಮ್ರ್ಲಿಲಿ ಕೆ�ಡ್ುವುದ್�ಳಿತ್ು. ರಸಸಾರ 5 ಕಕೆಂತ್ ಕಡಿಮ ಇದ್ದರ
ಎಕರಗ ವಷಮ್ಕೆಕೆ 8 ಕ್ವಂಟ್ಾಲು, 5 ರಂದ 6 ರ ಒಳಗಿದ್ದರ 4 ರಂದ 5 ಕ್ವಂಟಲ್, 6 ರಂದ 7 ರ ಮಿತ್ರ್ಲಿಲಿದ್ದರ 2 ರಂದ 3 ಕ್ವಂಟ್ಾಲು ಸುಣ್ಣವನು್ನ
ತ್ಪ್ಪದ್ೋ ಕೆ�ಡ್ಬೆೋಕು. ಸ್ಟ್ ರೈಟ್ - ಕಾ್ಯಲಿಸಿರ್ಂ ಮಾ್ಯಗಿ್ನೋಶ್ರ್ಂ ಸಲ್ಫೋಟ್ ಕೆ�ಡ್ಬಹುದು. ಸುಣ್ಣ ಕೆ�ಡ್ುತ್ತಿದ್ದರ ಯಾವ ರಸಗ�ಬ್ಬರ ಬಳಸಿದರ�
ರಸಸಾರ ಮಟಟಾವನು್ನ ಹಿಡಿತ್ದಲಿಲಿ ಇಡ್ಬಹುದು.

ಕ್ಾರಿೇಯ ಮಣ್ುಣು ಮತ್ತುಷುಟೆ ಉಪಾ್ಪಗುತ್ತುರ್:


ಹಾಗೋನಲಲಿ. ಕ್ಾರ ಮಣಿ್ಣಗ ರ್�ರಯಾ, ಡಿಎಪ್, ಫಾಸಾ್ಪರಕ್ ಆಸಿಡ್, ಎರ್.ಒ.ಪ್. ಹೆೋಳಿಮಾಡಿಸಿದವು. ಇವುಗಳು ಆಮಿಲಿೋರ್ವಾಗಿರುವುದರಂದ
ಮಣಿ್ಣನ ಕ್ಾರದ ಪರಿಮಾಣ ಕಡಿಮಯಾಗುತ್ತಿದ್. ಆದರ ಸ್ಟ್ ರೈಟ್ ಸ�ಕತಿವಲಲಿ. ಈಗಲೋ ಕಪುಪು ಕ್ಾರ ಮಣಿ್ಣನಲಿಲಿ ಕಾ್ಯಲಿಸಿರ್ಂ, ಮಾ್ಯಗಿ್ನೋಶ್ರ್ಂ,
ಗಂಧಕ ಇತಾ್ಯದಿ ಲವಣಾಂಶಗಳು ಸಾಕರ್ಟಾರುತ್ತಿವೆ. ಮತೆತಿ ಸ್ಟ್ ರೈಟ್ ಕೆ�ಟಟಾರ ವ್ಯಥಮ್ವಾಗುತ್ತಿದ್ ಮತ್ುತಿ ಲವಣಾಂಶ ಹೆಚಾಚುಗುತ್ತಿದ್. ಮಣಿ್ಣನ
ರಸಸಾರ 8 ಕಕೆಂತ್ ಮೋಲಿದ್ದರ ರಂಜಕ ಪೂರೈಕೆಗ ನೋರವಾಗಿ ಹನ ನೋರಾವರ ಮ�ಲಕ ಫಾಸಾ್ಪರಕ್ ಆಮಲಿದ ಬಳಕೆ ತ್ುಂಬಾ ಒಳೆ್ಳರ್ದು. ಬೆಲ
ಕಡಿಮ, 33-34% ರಂಜಕ ಇರುತ್ತಿದ್. ಇದು ಮಣಿ್ಣನ ಕ್ಾರೋರ್ತೆ ಕಡಿಮಮಾಡ್ಲು ಸಹಕಾರ. ಇನು್ನ ಆಳ ಕಪುಪು ಮಣಿ್ಣನಲಿಲಿ ಅತ್ಯಾದ ನೋರಾವರ
ಮಾಡಿದಲಿಲಿ ಕೆಳಪದರದ ಉಪ್್ಪನಂಶ ಮೋಲೋರಬಂದು ಮಣು್ಣ ಮತ್ತಿಷುಟಾ ಕ್ಾರೋರ್ವಾಗುತ್ತಿದ್. ಸಾಕಷುಟಾ ಸಾವರ್ವ ಕೆ�ಡ್ದಿದ್ದರ ಮಣು್ಣ
ಗಟಿಟಾಯಾಗುತ್ತಿದ್. ಹಾಗಾಗಿ ಇಲಿಲಿ ಕ�ಡ್ ರಸಗ�ಬ್ಬರ ಹಾನ ಮಾಡಿದ್ದಕಕೆಂತ್ ನಮ್ಮ ತ್ಪುಪು ಬಳಕೆ ಕರಿಮಗಳೆೋ ಮಣ್ಣನು್ನ ಹಾಳು ಮಾಡಿವೆ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 31


ಜಾಹೀರಾತು

32 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 33


ಇವರು ಸಿಸಿಸಿಯಿಿಂದ 10 ಕಿಲೋ�ೀಮೀಟರ್ ದ�ರದಲ್್ಲರುವ ನಿೀನಸಿಳಿಳಿಯ ಶ್್ರೀ ಸಿೀತ್ಾರಾಮ ಹೋಗಡೆ.
ಗಡಿಕೈ ಮೊಮ್ಮಗ. 40 ವರ್ಸಿಗಳಿಿಂದ 75 ಹಸುಗಳ ವಯಾವಸಿಥಾತ ವಾಣ್ಜಯಾ ಡೆೈರಿ ಇವರಲ್್ಲದೆ. ಸುಮಾರು
35 ಎಕರೆ ಕೃಷಿ ಭ�ಮ. ಅಡಿಕ, ತೆಿಂಗು, ಕಾಳುಮಣಸು, ಕಾಫಿ, ಜಾಯಿಕಾಯಿ, ದನಕಕು ಹುಲ್ು್ಲ ಇತ್ಾಯಾದ
ಇವರ ಬೆಳೆಗಳು. ಅಗರ್ ವುಡ್ (ಹೋ�ಗಮರ!) ಮತುತು ಕ�ೀಕ�ೀ ಕಿತಿತುದ್ಾ್ದರೆ. ವರ್ಸಿದ 8-9 ತಿಿಂಗಳು
ಗ�ೀಬರ್ ಗಾಯಾಸ್ ರಾಡಿ, ಕ�ಟ್ಟಿಗ ತೆ�ಳೆದ ನಿೀರನುನು ಟಾಯಾಿಂಕರ್ ಮ�ಲ್ಕ ತೆ�ೀಟದ ಮರಗಳ ಬುಡ್ಕಕು
ಸುರಿಯುತ್ಾತುರೆ. ಮಳೆಗಾಲ್ದ ಮ�ರ್ಾಸಿಲ್ುಕು ತಿಿಂಗಳು ಗುಿಂಡಿ ಗ�ಬ್ಬರ ಮಾಡ್ುತ್ಾತುರೆ. ಸ್ಾಕರ್ುಟಿ ಒಣ
ತರಗಲೋ, ಕಳೆ-ಕಸ ಬಳಸುತ್ಾತುರೆ.

ಇವರ� ಕ�ಡ್ 1965 ರಿಿಂದ ಪೂಣಸಿ ಪ್ರಮಾಣದಲ್್ಲ ಎಲ್್ಲ ಬೆಳೆಗಳಿಗ ರಸಗ�ಬ್ಬರ ಬಳಸುತಿತುದ್ಾ್ದರೆ.
ವಾಷಿಸಿಕ 2 ಸಮ ಕಿಂತುಗಳಲ್್ಲ ಕ�ಡ್ುತ್ಾತುರೆ. ಕಾಳುಮೆಣಸು ಮತುತು ಕಾಫಿಗ ವರ್ಸಿಕಕು 2-3 ಬಾರಿ
ದ್ರವರ�ಪದ ರಸಗ�ಬ್ಬರಗಳನುನು ಎಲೋಗ ಸಿಿಂಪಡಿಸುವ ಮ�ಲ್ಕ ಒದಗಿಸುತ್ಾತುರೆ. ಪ್ರತಿ ವರ್ಸಿ
ತಪ್ಪದೆೀ ಎಕರೆಗ 4 ಕಿ್ವಿಂಟಾಲ್ು ಕೃಷಿ ಸುಣ್ಣ ಅಥವಾ 2-3 ಕಿ್ವಿಂಟಾಲ್ ಚಿಪ್್ಪ ಸುಣ್ಣ ಹಾಕುತ್ಾತುರೆ.
ಉತತುಮ ಡೆ�ಲೋ�ಮೆೈಟ್ ಸಿಗದ ಕಾರಣಕಕು ಅದನುನು ಬಳಸುತಿತುಲ್್ಲ. ಪ್ರತಿ ಎರಡ್ು ವರ್ಸಿಕ�ಕುಮೆ್ಮ
ಮಣು್ಣ ಪರಿೀಕ್ಷೆ ಮಾಡ್ುತ್ಾತುರೆ. ಇವರ ತೆ�ೀಟದ ಮಣ್್ಣನ ರಸಸ್ಾರ ಅಥವಾ ಪಿಎಚ್ 6.5 ರಿಿಂದ 7.
ಅಿಂದರೆ ತಟಸಥಾವಾಗಿದೆ. ನೋನಪಿಡಿ, ಎಿಂದ� ರಸಗ�ಬ್ಬರ ಬಳಸದ ಸಿಸಿಸಿಯ ಇತರ ತೆ�ೀಟಗಳ (ನನನು
ತೆ�ೀಟವೂ ಸೀರಿದಿಂತೆ!) ಮಣ್್ಣನ ರಸಸ್ಾರ 4.5 ರಿಿಂದ 5.5ರ ಒಳಗ, ಅಿಂದರೆ ಆಮ್ಲೀಯವಾಗಿದೆ. ಶ್್ರೀ ಸಿೀತ್ಾರಾಮ ಹೋಗಡೆ
ಭಾರಿೀ ಮಳೆ ಮತುತು ಸುಣ್ಣ ಹಾಕದರುವುದೆೀ ಇದಕಕು ಕಾರಣ. - 9449993303
ನಿೀನಸಿಳಿಳಿ ಸಿೀತಣ್ಣನ ತೆ�ೀಟದಲ್್ಲ ಮೊದಲ್ು ಎಕರೆಗ 12 ಕಿ್ವಿಂಟಾಲ್ು ಒಣ ಅಡಿಕ ಸಿಗುತಿತುತುತು. ರಸಗ�ಬ್ಬರ ಬಳಸಲಾರಿಂಭಿಸಿದ ಮೆೀಲೋ
ಎಕರೆಗ ಸರಾಸರಿ 17 ಕಿ್ವಿಂಟಾಲ್. ತೆಿಂಗು ಪ್ರತಿ ಮರಕಕು ಸರಾಸರಿ 150 ಕಾಯಿಗಳು. ರಸಗ�ಬ್ಬರ ಕ�ಡ್ದದ್ದರೆ ಹೋ�ಸದ್ಾಗಿ ನೋಟಟಿ ಅಡಿಕ
ಗಿಡ್ ಫಸಲ್ು ಕ�ಡ್ಲ್ು 7 ವರ್ಸಿ ಬೆೀಕು. ಕ�ಟಟಿರೆ 4-5 ವರ್ಸಿಗಳಲ್್ಲ ಇಳುವರಿ ಆರಿಂಭ. ಈ ನಡ್ುವ ಸ್ಾವಯವ ಕೃಷಿಯ ಪ್ರಚಾರಕಕು
ಮನಸ�ೀತು 1990 ರಿಿಂದ 94ರ ವರೆಗ ರಸಗ�ಬ್ಬರ ಕೈಬಿಟಟಿರು. ಆಗ ಅಡಿಕ ಫಸಲ್ು ಎಕರೆಗ 13-14 ಕಿ್ವಿಂಟಾಲ್ಗ ಇಳಿಯಿತು. ತೆಿಂಗು
150 ರಿಿಂದ 80 ಕಾಯಿಗ ಬಿಂತು. ಮತೆತು ರಸಗ�ಬ್ಬರ ಶ್ುರುಮಾಡಿದರು. ಕಲ್ ಕಾಲ್ ರಿಂಜಕ ಪೂರೆೈಸಲ್ು ರಾಕ್ ಫಾಸ್ಪೀಟ್ ಬಳಸಿದರು.
ಆದರೆ ಮಣು್ಣ ತಟಸಥಾ ರಸಸ್ಾರಕಕು ಬಿಂದದ್ದರಿಿಂದ ಶ್ಲಾ ರಿಂಜಕ ಕರಗುವ ಬದಲ್ಗ ಕಲಾ್ಲಗಿ ಶೀಖರಣೆಯಾಗತೆ�ಡ್ಗಿತು. ಮತೆತು ಈಗ ಎಸ್.
ಎಸ್.ಪಿ. ಬಳಸುತಿತುದ್ಾ್ದರೆ. ಇವರ� ಕ�ಡ್ ಟ್ರೈಕ�ಡ್ಮಾಸಿ ಮತಿತುತರೆ ಸ�ಕ್ಾ್ಮಣು ಜೀವಿಗಳನುನು ತಪ್ಪದೆೀ ಬಳಸುತ್ಾತುರೆ. ಇವರ ತೆ�ೀಟದ
ಮಣು್ಣ ಹ�ವಿನಿಂತೆ ಮೃದುವಾಗಿದೆ. ರಸಗ�ಬ್ಬರ ಬಳಸಿದರೆ ಮಣು್ಣ ಹಾಳಾಗುತೆತು ಎಿಂಬುವವರನುನು ರ್ಾನು ಇವರ ತೆ�ೀಟಕಕು ಕಳಿಸುತೆತುೀನೋ.
ಇವರಿಗ ಮೊದಲ್ು ಡಾ. ಎಲ್.ಎ. ದೀಕ್ಷಿತ್, ಮತಿತುೀಗ ಡಾ. ವೀಣುಗ�ೀಪಾಲ್ ಕೃಷಿ ವಿಜ್ಾನದ ಗುರುಗಳು. ಸ್ಾವಯವ- ರಸಗ�ಬ್ಬರಗಳ
ಸಮತೆ�ೀಲ್ತ ಸಮಗ್ರ ಕೃಷಿ ಪದ್ಧತಿಗ ನಿೀನಸಿಳಿಳಿ ತೆ�ೀಟ ಒಿಂದು ಉತತುಮ ಮಾದರಿ.

ಮಣಿಣುನ ರಸಸಾರ ಅಥವಾ ಪಿಎಚ್:


ಮಣಿ್ಣನ ರಸಸಾರ ಅಥವಾ ಪ್ಎಚ್ 6.5 ರಂದ 7.5 ರ ಮಿತ್ರ್ಲಿಲಿದ್ದರ ಎಲಲಿ ಬೆಳೆಗಳಿಗ�
ಒಳೆ್ಳರ್ದು. ಈ ಮಿತ್ರ್ಲಿಲಿ ಎಲಲಿ ಉಪರ್ುಕತಿ ಸ�ಕ್ಾ್ಮಣುಜೋವಿಗಳು ಸಮೃದ್ಧವಾಗಿ ಬೆಳೆದು
ಬೆಳೆಗಳಿಗ ನರವಾಗುತ್ತಿವೆ. ಎಲಲಿ ಪ್ೂೋಷಕಾಂಶಗಳು ಸರಯಾಗಿ ಹಿೋರಕೆಯಾಗುತ್ತಿವೆ. ರಸಗ�ಬ್ಬರ
ಹಾಕ, ಬಿಡಿ, ಮಣಿ್ಣನ ಪ್ಎಚ್ ಈ ಮಿತ್ರ್ಲಿಲಿರುವಂತೆ ನ�ೋಡಿಕೆ�ಳಿ್ಳ. ಹುಳಿ ಮಣಿ್ಣಗ ಸುಣ್ಣ, ಕ್ಾರ
ಮಣಿ್ಣಗ ಜಪಸಿಂ ಅಗತ್್ಯ ಪರಿಮಾಣದಲಿಲಿ ಬಳಸಿ ಮಣಿ್ಣನ ರಸಸಾರ ಸರಯಾಗಿಟುಟಾಕೆ�ಳಿ್ಳ. ನೋನಮ್ಳಿ್ಳ-
ಗಡಿಕೆೈ ಮಿತ್ರಿರು 55 ವಷಮ್ಗಳಿಂದ ಸತ್ತ್ ರಸಗ�ಬ್ಬರ ಬಳಸಿದರ� ಅವರ ತೆ�ೋಟದ ಮಣು್ಣ
ಸಮೃದ್ಧವಾಗಿದ್. ರಸಸಾರ ತ್ಟಸಥೆವಾಗಿದ್. ಕಾರಣ ಸ�ಕತಿ ಪರಿಮಾಣದ ಸುಣ್ಣದ ಬಳಕೆ. ಹುಡ್ುಕದರ
ಎಲಲಿ ಊರುಗಳಲ�ಲಿ ಇಂಥ ವೆೈಜ್ಾನಕ ಪರಿಜ್ಾವಂತ್ ರೈತ್ರು ಅಪರ�ಪಕಾಕೆದರ� ಸಿಗುತಾತಿರ. ಇನು್ನ
ದುಬಾರ ಹ�-ತ್ರಕಾರಗಳನು್ನ ಸಂರಕ್ಷತ್ ಬೆೋಸಾರ್ದಲಿಲಿ ಮಾಡ್ುವವರು, ಹೆೈಡೆ�ರಿೋಫೋ�ೋನಕ್ಸಿ
ಘಟಕಗಳು ದಿನಬೆಳಗಾದರ ರಸಗ�ಬ್ಬರ-ರಸಾರ್ನಕಗಳನು್ನ ಬಳಸಿರ್� ಶೋೋಷ್ಾಂಶವಿಲಲಿದ
ಮಣಿ್ಣನ ರಸಸಾರ
ಉತ್್ಪನ್ನಗಳನು್ನ ಪಡೆರ್ುತಾತಿರ. ರಸಗ�ಬ್ಬರದಿಂದ ಎಲಲಿವೂ ಹಾಳಾಗುವುದಾದರ ಇವರಗ ಇದು
ಹೆೋಗ ಸಾಧ್ಯ? ಹೆ�ಲ-ತೆ�ೋಟಗಳಲಿಲಿ ಅಗತ್್ಯವಿದಾ್ದಗ ಸ�ಕತಿ ಪರಿಮಾಣದಲಿಲಿ ಸುಣ್ಣ ಅಥವಾ ಜಪಸಿಂ
ಬಳಸದ್ೋ, ಜೋವನದಲಿಲಿ ಒಮ್ಮರ್� ಮಣು್ಣ ಪರೋಕ್ ಮಾಡಿಸದ್ೋ ರಸಗ�ಬ್ಬರವನು್ನ ಬೆೈರ್್ದರ
ಇಳುವರರ್� ಇಲಲಿ, ನಮ್ಮದಿರ್� ಇಲಲಿ.

34 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಮಣ್ುಣು-ನಿೇರು ಪರಿೇಕ್ಷೆ:
ಬಹುತೆೋಕ ರೈತ್ರು ಮಣು್ಣ ಪರೋಕ್ ಮಾಡಿಸುವುದಿಲಲಿ. ಇತ್ತಿೋಚೆಗ ಬಂದ ಕೆೋಂದರಿ ಸಕಾಮ್ರದ
ಮಣು್ಣ ಆರ�ೋಗ್ಯ ಚಿೋಟಿ ಯೋಜನ ಮತ್ುತಿ ಡಿರಿಪ್ ಮತ್ತಿತ್ರ ಸಕಾಮ್ರ ಸಹಾರ್ಧನಕೆಕೆ ಮಣು್ಣ-
ನೋರನ ಪರೋಕ್ ವರದಿ ಕಡಾ್ಡರ್ ಮುಂತಾದ ಕಾರಣಗಳಿಂದ ಒಂದಿಷುಟಾ ಮಂದಿ ಪರೋಕ್
ಮಾಡಿಸುತ್ತಿದಾ್ದರ. ಆದರ ಪ್ೂೋಷಕಾಂಶಗಳ ಕೆ�ರತೆ-ನವಮ್ಹಣ, ಬೆಳೆ ಆಯಕೆ, ಬೆಳೆಗಿಡ್ದ
ಸಮಸ್್ಯಗಳನು್ನ ಅರ್ೈಮ್ಸಿಕೆ�ಂಡ್ು ಪರಹಾರ ನಧಮ್ರಸುವಲಿಲಿ ಮಣು್ಣ-ನೋರನ ಪರೋಕ್ ತ್ುಂಬ
ಮಹತ್್ವ. ಉದಾಹರಣಗ ಮಣಿ್ಣನ ರಸಸಾರ-ಪ್ಎಚ್ 7.75 ರ ಮೋಲಿದು್ದ ಉಪ್್ಪನಂಶ-ಇಸಿ 1
ಕಕೆಂತ್ ಹೆಚಿಚುದ್ದರ ಬಾಳೆ, ಮಾವು, ಗ�ೋಡ್ಂಬಿ ಮುಂತಾದ ಬೆಳೆ ಸ�ಕತಿವಲಲಿ. ನೋರನಲಿಲಿ ಕೆ�ಲಿೋರನ್
ಅಂಶ ಅಧಿಕವಿದ್ದರ ಬಾಳೆ ಉದಾ್ಧರವಾಗುವುದಿಲಲಿ. ಮಣಿ್ಣನ ಸಾವರ್ವ ಇಂಗಾಲದಂಶ
ಶೋೋಕಡಾ 0.5 ಕಕೆಂತ್ ಕಡಿಮ ಇದ್ದರ ಯಾವ ಬೆಳೆರ್� ಸುಸ�ತ್ರಿವಲಲಿ. ಡಾಕುಟ್ರ ಬಿಪ್, ಉಷ್ಣತೆ,
ಇಸಿಜ ನ�ೋಡಿ ರ�ೋಗ ನಣಮ್ಯಿಸಿದಂತೆ ಮಣು್ಣ-ನೋರನ ಪರೋಕ್ ವರದಿ ಇದ್ದರ ನಮ್ಮಂಥ ಕೃರ್
ಸಲಹಾಕಾರರಗ ಸಮಸ್್ಯ ಅರ್ೈಮ್ಸಿಕೆ�ಳ್ಳಲು ತ್ುಂಬ ಸುಲಭವಾಗುತ್ತಿದ್. ಮಣು್ಣ-ನೋರು ಪರೋಕ್

ಕನಷಠಾ ಎರಡ್ು ವಷಮ್ಕೆ�ಕೆಮ್ಮಯಾದರ� ಮಣು್ಣ-ನೋರನ ಪರೋಕ್ ಮಾಡಿಸಬೆೋಕು. ಇನು್ನ ವ್ಯವಸಿಥೆತ್ ಕಾಫಿ ಬೆಳೆಗಾರರು ವಷಮ್ಕೆಕೆರಡ್ು ಬಾರ
ಮಣು್ಣ-ನೋರು-ಗ�ಬ್ಬರ, ಬಳಸುವ ಸುಣ್ಣ ಇತಾ್ಯದಿಗಳನು್ನ ಪರೋಕ್ಷಸುವುದಿದ್. ದಾರಿಕ್ಷ ಬೆಳೆಗಾರರಂತ್� ಬೆಳೆರ್ ವಿವಿಧ ಹಂತ್ಗಳಲಿಲಿ ಬಳಿ್ಳರ್
ಎಲ ತೆ�ಟಿಟಾನ ಪರೋಕ್ ನಡೆಸಿ ಕೆ�ಡ್ಬೆೋಕಾದ ಪ್ೂೋಷಕಾಂಶಗಳನು್ನ ನಧಮ್ರಸುತಾತಿರ. ಇನು್ನ ಪಾಲಿಹೌರ್ ಗಳಲಿಲಿ ದುಬಾರ ಬೆಳೆಗಳ ಸಂರಕ್ಷತ್ ಕೃರ್
ಮಾಡ್ುವವರಗ ಬೆಳೆರ್ುವ ಮಾಧ್ಯಮದ ಪರೋಕ್ ಕಾಲಕಾಲಕೆಕೆ ಬೆೋಕೆೋಬೆೋಕು. ದಿ್ವತ್ೋರ್ ಮತ್ುತಿ ಸ�ಕ್ಷ್ಮಿಪ್ೂೋಷಕಾಂಶಗಳ ವಿಷರ್ದಲಲಿಂತ್�
ಮಣು್ಣ ಪರೋಕ್ಗಿಂತ್ ಎಲತೆ�ಟುಟಾ ಪರೋಕ್ ಹೆಚುಚು ಉಪರ್ುಕತಿ. ಏಕೆಂದರ ಹಲವು ಬಾರ ಮಣಿ್ಣನಲಿಲಿ ಸಾಕಷುಟಾ ಪ್ೂೋಷಕಾಂಶಗಳಿದ್ದರ�
ಹಲವಾರು ಕಾರಣಗಳಿಂದ ಗಿಡ್ಕೆಕೆ ಅವು ಹಿೋರಕೆಯಾಗದ್ೋ ಕೆ�ರತೆ ಕಾಣಿಸುತ್ತಿದ್. ಆಗ ಎಲಗ ಸಿಂಪಡಿಸುವ ಮ�ಲಕ ಸರಪಡಿಸಬಹುದಾಗಿದ್.
ಸಮಸಾ್ಯತ್್ಮಕ ಮಣು್ಣಗಳು ಅಂದರ ತ್ೋರ ಆಮಿಲಿೋರ್ ಅಥವಾ ಕ್ಾರೋರ್, ಸವುಳು, ಸ್�ೋಡಿರ್ಂ ಹೆಚಾಚುದ ಮಣು್ಣಗಳ ಸುಧಾರಣಗ ಮಣು್ಣ
ಪರೋಕ್ ಅನವಾರ್ಮ್.

ಪರಿೇಕ್ಷೆಗ ಮಣಿಣುನ ಮಾದರಿ ತೋಗಯುವುದು:


ಬೆಳೆ ಕಟ್ಾವಾದನಂತ್ರ ಮಣು್ಣ ಸಂಗರಿಹಿಸಿ. ಏಕೆಂದರ ಆ ಹಂತ್ದಲಿಲಿ ಬೆಳೆ ಬೆೋಕಾದಷುಟಾ ಪ್ೂೋಷಕಾಂಶಗಳನು್ನ ಹಿೋರಕೆ�ಂಡ್ು ಮಣಿ್ಣನಲಿಲಿನ ಸಂಗರಿಹ
ಕಡಿಮಯಾಗಿರುತ್ತಿದ್. ನಮ್ಮ ಇಡಿೋ ಜಮಿೋನನ ಮಣು್ಣ ಹೆಚುಚು ಕಡಿಮ ಒಂದ್ೋ ಮಾದರರ್ದಾಗಿದ್ದರ ಒಂದು ಹೆಕಾಟಾರ್ ಅಂದರ 2.5 ಎಕರಗ
ಒಂದು ಮಾದರ ಸಂಗರಿಹಿಸಿದರ ಸಾಕು. ಇನು್ನ ಹೆ�ಲ-ತೆ�ೋಟದ ಬೆೋರ ಬೆೋರ ಭಾಗದ ಮಣಿ್ಣನಲಿಲಿ ಮೋಲ�್ನೋಟಕೆಕೆೋ ವ್ಯತಾ್ಯಸ ಕಂಡ್ುಬಂದರ
ಪರಿತ್ ಭಾಗದಿಂದಲ� ಒಂದ್�ಂದು ಸಾ್ಯಂಪಲ್ ತೆಗರ್ಬೆೋಕು. ತೆರದ ಹೆ�ಲದಲ್ಾಲಿದರ ಬೆಳೆ ಕಟ್ಾವಾದ ನಂತ್ರ ಇಡಿೋ ಹೆ�ಲವನು್ನ ಅಡಾ್ಡದಿಡಿ್ಡ
ಅಂದರ ಝಿಗ್ ಝಾಗ್ ಮಾದರರ್ಲಿಲಿ ಸುತಾತಿಡಿ ಕನಷಠಾ ಹತ್ುತಿ ಜಾಗದಿಂದ ಮಣು್ಣ ಸಂಗರಿಹಿಸಬೆೋಕು. ಮೋಲ್ಮೋಲ ಬೆೋರರುವ ಹೆ�ಲದ ಬೆಳೆಗಳಲಿಲಿ
6-12 ಇಂಚು ಆಳಕೆಕೆ V ಆಕಾರದಲಿಲಿ ಗುಂಡಿ ತೆ�ೋಡಿ. ಗುಂಡಿರ್ ಒಳ ಅಂಚಿನ ಮಣಿ್ಣನ ಪದರವನು್ನ ಮೋಲಿನಂದ ಕೆಳಕೆಕೆ ಕೆರದು ತೆಗದು ಮಣು್ಣ
ಸಂಗರಿಹಿಸಿ. ಇನು್ನ ಹೆಚುಚು ಆಳದ ಬೆೋರರುವ ತೆ�ೋಟದ ಬೆಳೆಗಳಾದರ 12 ರಂದ 18 ಇಂಚು ಆಳದ ಗುಂಡಿ ತೆಗದು ಮಣು್ಣ ಸಂಗರಿಹಿಸಬೆೋಕು.
ಗ�ಬ್ಬರದ ರಾಶ್ ಹಾಕದ ಜಾಗ, ಗಿಡ್ಮರಗಳ ಬುಡ್ದಲಿಲಿ, ಖಾರ್ಂ ನರಳಿರುವ ಸಥೆಳ, ಬದುವಿನ ಮಗುಗೆಲು, ನೋರು ನಂತ್ರುವ, ಕಾಲುವೆ ಸಥೆಳ,
ಹೆ�ರಗಿನ ಹೆ�ಸ ಮಣು್ಣ ಹಾಕರುವ ಜಾಗ, ಯಾವತ್�ತಿ ಯಾವುದ್ೋ ಬೆಳೆ ಹಾಕದ ಖಾಲಿ ಜಾಗದಲಿಲಿ ಮಣು್ಣ ಸಂಗರಿಹಿಸಬೆೋಡಿ. ತೆ�ೋಟದಲಿಲಿ
ಗಿಡ್ದ ಸಕರಿರ್ ಬೆೋರು ವಲರ್ದಲಿಲಿ ಮಾದರ ಸಂಗರಿಹಿಸಿ.

ಎಲಲಿ ಗುಂಡಿಗಳಿಂದ ಸಂಗರಿಹಿಸಿದ ಮಣ್ಣನು್ನ ಒಂದ್ಡೆ ಸ್ೋರಸಿ ರಾಶ್ ಹಾಕ. ಸಂಗರಿಹಿಸಿದ ಮಣು್ಣ ಒಣಗಿರಬೆೋಕು. ತೆೋವವಿದ್ದರ
ನರಳಿನಲಿಲಿ, ಸ್ವಚಛಾ ನಲದಮೋಲ ಹರಡಿಟುಟಾ ಆರಲು ಬಿಡಿ. ಗ�ಬ್ಬರದ ಚಿೋಲ, ಕಬಿ್ಬಣದ ಬಾಣಲಗಳಲಿಲಿ ಮಣು್ಣ ಸಂಗರಿಹ ಬೆೋಡ್. ಮಣು್ಣ ಆರ
ಹಾಕದ ಜಾಗದ ಸನಹ ಗ�ಬ್ಬರದ ಚಿೋಲ ಇಡ್ಬಾರದು. ಬಿಸಿಲಲಿಲಿ ಒಣಗಿಸಬೆೋಡಿ. ಮಣು್ಣ ಆರದ ಮೋಲ ಕಲುಲಿ-ಕಸ-ಬೆೋರು-ಎಲಗಳನು್ನ
ತೆಗದು ಸ್ವಚಛಾಮಾಡಿ. ಮಣಿ್ಣನ ಹೆಂಡೆಗಳನು್ನ ಪುಡಿ ಮಾಡಿ ರಾಶ್ರ್ನು್ನ ಚೆನಾ್ನಗಿ ಮಿಶರಿಮಾಡಿ. ನಂತ್ರ ಸ್ವಚಛಾ ನಲದಮೋಲ ವೃತಾತಿಕಾರದಲಿಲಿ
ಹರಡಿ, ಮಧ್್ಯ + ಆಕಾರದಲಿಲಿ ಗರಯಳೆದು ನಾಲುಕೆ ಪಾಲು ಮಾಡಿ. ಎದುರುಬದರನ ಎರಡ್ು ಪಾಲು ತೆಗದುಹಾಕ ಉಳಿದ ಮಣ್ಣನು್ನ ಮತೆತಿ
ಚೆನಾ್ನಗಿ ಮಿಶರಿಮಾಡಿ. ಇದ್ೋ ವಿಧಾನದಲಿಲಿ ಕಡಿಮ ಮಾಡ್ುತ್ತಿ ಒಂದು ಕಲ�ೋಗಾರಿಂ ಮಣು್ಣ ಉಳಿಸಿ. ಗಾಳಿಯಾಡ್ುವ ಬಟೆಟಾ ಚಿೋಲದಲಿಲಿ ತ್ುಂಬಿಸಿ
ಗುರುತ್ನ ಚಿೋಟಿ ಬರದಿಟುಟಾ ಮಣು್ಣ ಪರೋಕ್ ಪರಿಯೋಗಾಲರ್ಕೆಕೆ ಕೆ�ಡ್ಬೆೋಕು. ಗುರುತ್ನ ಚಿೋಟಿರ್ಲಿಲಿ ರೈತ್ರ ಪೂತ್ಮ್ ಹೆಸರು, ವಿಳಾಸ, ಫೋ�ೋನ್-
ವಾಟ್ಾಸಿಪ್ ಸಂಖೆ್ಯ, ಜಮಿೋನನ ಸವೆೋಮ್ ನಂಬರ್, ಇಂದಿನ ಹಾಗ� ಮುಂದಿನ ಬೆಳೆರ್ ವಿವರ ಇರಬೆೋಕು. ನೋರು ಪರೋಕ್ಗ ಕೆ�ಡ್ುವಾಗ ಒಂದು
ಹತ್ುತಿ ನಮಿಷ ಪಂಪು ಚಾಲ� ಮಾಡಿಟುಟಾ ನಂತ್ರ ಸ್ವಚಛಾವಾದ ಕುಡಿರ್ುವ ನೋರನ ಪ್ಟ್ ಬಾಟಲಿರ್ಲಿಲಿ ಅಧಮ್ ಲಿೋಟರ್ ನೋರು ಸಂಗರಿಹಿಸಿ.
ತೆರದ ಬಾವಿ-ಕೆರಗಳಾದರ ದಡ್ದಿಂದ ದ�ರ, ಮಧ್ಯ ಭಾಗದಲಿಲಿ ನೋರು ಸಂಗರಿಹಿಸಿ ಪರಿಯೋಗಾಲರ್ಕೆಕೆ ಕಳಿಸಿ. ಕೃರ್ ವಿಜ್ಾನ ಕೆೋಂದರಿಗಳು, ಕೃರ್-
ತೆ�ೋಟಗಾರಕಾ ಕಾಲೋಜುಗಳು, ಕೃರ್ ಇಲ್ಾಖೆ, ಮತ್ತಿೋಗ ಹಲವಾರು ಖಾಸಗಿೋ ಕಂಪನಗಳಲಿಲಿ ಮಣು್ಣ-ನೋರನ ಪರೋಕ್ ಮಾಡ್ಲ್ಾಗುತ್ತಿದ್. ಒಂದು
ಮಾದರ ಪರೋಕ್ಗ 500 ರಂದ 2000 ರ�ಪಾಯಿಗಳ ವರಗ ಶುಲಕೆವಿದ್.

±ÀæªÀÄfë PÀȶ, dįÉÊ-2023 Shramajeevi Krushi, July-2023 I 35


ಮಣಿ್ಣನಲಿಲಿ ರಸಸಾರ-ಪ್ಎಚ್, ಉಪ್್ಪನಂಶ-ಇಸಿ (ಎಲಕಟ್ರಕಲ್ ಕಂಡೆಕಟಾವಿಟಿ), ಸಾವರ್ವ ಇಂಗಾಲ-ಒಸಿ (ಆಗಾ್ಯಮ್ನಕ್ ಕಾಬಮ್ನ್), ಎನ್.
ಪ್.ಕೆ., ದಿ್ವತ್ೋರ್ ಹಾಗ� ಸ�ಕ್ಷ್ಮಿಪ್ೂೋಷಕಾಂಶಗಳ ಪರಿಮಾಣಗಳನು್ನ ಪರೋಕ್ಷಸಿ ವರದಿ ನೋಡ್ಲ್ಾಗುತ್ತಿದ್. ನೋರನಲಿಲಿ ಪ್ಎಚ್, ಇಸಿ, ಲವಣಾಂಶಗಳ
ಪರಿಮಾಣ ಮುಖ್್ಯವಾದವುಗಳು. ಸಂಕ್ಷಪತಿವಾಗಿ ಹೆೋಳುವುದಾದರ ಮಣಿ್ಣನ ಪ್ಎಚ್ 7 ಇದ್ದರ ತ್ಟಸಥೆ-ಅತ್ು್ಯತ್ತಿಮ. 6.5 ರಂದ 7.5 ಉತ್ತಿಮ. 6.5
ಕಕೆಂತ್ ಕಡಿಮ ಇದ್ದರ ಆಮಿಲಿೋರ್-ಹುಳಿ. 7.5 ಕಕೆಂತ್ ಮೋಲಿದ್ದರ ಸವುಳು-ಕ್ಾರೋರ್. ಇನು್ನ ಇಸಿ 0.5 ಕಕೆಂತ್ ಕಡಿಮಯಿದ್ದರ ಉತ್ತಿಮ. 0.5
ರಂದ 1.0 ರ ವರಗಿದ್ದರ ಪರವಾಗಿಲಲಿ. 1 ಕಕೆಂತ್ ಮೋಲಿದ್ದರ ಸರಪಡಿಸಲು ಕರಿಮ ಅಗತ್್ಯ. 4 ಕಕೆಂತ್ ಮೋಲಿದ್ದರ ಬೆಳೆಗಳಿಗ ಸಂಕಷಟಾ ತ್ಪ್್ಪದ್ದಲಲಿ.
ಇನು್ನ ಸಾವರ್ವ ಇಂಗಾಲ ಶೋೋಕಡಾ 1 ರಂದ 2 ರ ಮಿತ್ರ್ಲಿಲಿದ್ದರ ಎಲಲಿ ಬೆಳೆಗಳಿಗ ಉತ್ತಿಮ. ಶೋೋಕಡಾ 2 ಕಕೆಂತ್ ಮೋಲಿದ್ದರ ಅತ್ು್ಯತ್ತಿಮ. ಒಸಿ
ಶೋೋಕಡಾ 1 ಕಕೆಂತ್ ಕಡಿಮಯಿದ್ದರ ಹೆಚಚುಳಕೆಕೆ ಪರಿರ್ತ್್ನಸಬೆೋಕು. ಶೋೋಕಡಾ 0.5 ಕಕೆಂತ್ ಕಡಿಮಯಿದ್ದರ ಯಾವ ಬೆಳೆರ್� ಸರಯಾಗಿ ಬರಲ್ಾರದು.
ಇನು್ನಳಿದ ವಿವಿಧ ಪ್ೂೋಷಕಾಂಶಗಳ ಮಿತ್ರ್ನು್ನ ಮಣು್ಣ-ನೋರನ ಪರೋಕ್ಾ ವರದಿರ್ಲಲಿೋ ಕೆ�ಟಿಟಾರುತಾತಿರ.

ತ್ಪುಪು ನಮ್ಮದು. ಬೈಸಿಕೆೊಳುಳುವುದು ರಸಗೊಬ್್ಬರ:

ಅಸಮತೋೊೇಲಿತ್ ರಸಗೊಬ್್ಬರದ ಬ್ಳಕೆ:


ಅಂಗಡಿರ್ಲಿಲಿ ಸಿಕಕೆತೆಂದು ಅಥವಾ ಬೆಲ ಕಡಿಮಯಂದು, ಬೆಳೆ ಕ�ಡ್ಲೋ ಹಸಿರಾಗುತ್ತಿದ್ಂದು ಕೆೋವಲ ರ್�ರಯಾ ಗ�ಬ್ಬರ ಚೆಲುಲಿವುದು
ಹಲವು ರೈತ್ರ ಚಾಳಿ. ಇನು್ನ ಕೆಲವರು ಡಿಎಪ್ ಹಾಕ ಪ್ೂಟ್ಾ್ಯಷ್ ಕೆ�ಡ್ುವುದ್ೋ ಇಲಲಿ. ಸಾರಜನಕ ಹೆಚಾಚುದರ ಬೆಳೆಗಿಡ್ ಅತ್ಯಾಗಿ ಮೃದುವಾಗಿ
ಹಸಿರಾಗಿ ಬೆಳೆರ್ುತ್ತಿದ್. ಒಂದು ಪ್ೂೋಷಕಾಂಶದ ಪರಿಮಾಣ ಅತ್ಯಾದರ ಇನ�್ನಂದರ ಹಿೋರಕೆಗ ತೆ�ಡ್ಕಾಗುತ್ತಿದ್. ರಂಜಕ ಕಡಿಮಯಾದರ
ಬೆೋರುಗಳ ಬೆಳವಣಿಗ ಕುಂಠಿತ್ವಾಗುತ್ತಿದ್. ಸಾರಜನಕ ಹೆಚಾಚುಗಿ ಪ್ೂಟ್ಾ್ಯಷ್ ಕಡಿಮಯಾದರ ಗಿಡ್ದ ಕಾಂಡ್ದ ದೃಢತೆ ಕಡಿಮಯಾಗಿ ಭ�ಮಿರ್
ಮೋಲ ಮಲಗುವುದಲಲಿದ್ೋ ರ�ೋಗ-ಕೋಟಗಳಿಗ ತ್ುತಾತಿಗುತ್ತಿದ್. ಹ� ಉದುರುತ್ತಿದ್. ಇನು್ನ ಕಬು್ಬ, ಭತ್ತಿ ಮುಂತಾದ ಬೆಳೆಗಳಲಿಲಿ ಶ್ಫಾರಸಿಸಿನ ದಿ್ವಗುಣ,
ತ್ರಿಗುಣ ಪರಿಮಾಣದ ರಸಗ�ಬ್ಬರ ಬಳಕೆ ಕಂಡ್ುಬರುತ್ತಿದ್. ಇದು ಬೆಳೆ ಮತ್ುತಿ ಮಣಿ್ಣಗ ಖ್ಂಡಿತ್ ಹಾನಕರ. ಹುಳಿ ಮಣಿ್ಣನಲಿಲಿ ಸುಣ್ಣ ಕೆ�ಡ್ದ್ೋ ಕೆೋವಲ
ರಸಗ�ಬ್ಬರ ಕೆ�ಟಟಾರ ಮಣು್ಣ ಮತ್ತಿಷುಟಾ ಹುಳಿಯಾಗುತ್ತಿದ್. ಇಂಥ ಅಸಮತೆ�ೋಲಿತ್ ರಸಗ�ಬ್ಬರ ಬಳಕೆ ಸವಮ್ಥಾ ಯೋಗ್ಯವಲಲಿ. ಮಾಡಿದಲಿಲಿ
ಕೆಳಪದರದ ಉಪ್್ಪನಂಶ ಮೋಲೋರಬಂದು ಮಣು್ಣ ಮತ್ತಿಷುಟಾ ಕ್ಾರೋರ್ವಾಗುತ್ತಿದ್. ಸಾಕಷುಟಾ ಸಾವರ್ವ ಕೆ�ಡ್ದಿದ್ದರ ಮಣು್ಣ ಗಟಿಟಾಯಾಗುತ್ತಿದ್.
ಹಾಗಾಗಿ ಇಲಿಲಿ ಕ�ಡ್ ರಸಗ�ಬ್ಬರ ಹಾನ ಮಾಡಿದ್ದಕಕೆಂತ್ ನಮ್ಮ ತ್ಪುಪು ಬಳಕೆ ಕರಿಮಗಳೆೋ ಮಣ್ಣನು್ನ ಹಾಳು ಮಾಡಿವೆ.

ಸೊಕ್ಷಷ್ಮ ಪೋ�ೇಷಕಾಂಶಗಳ ಬ್ಳಕೆ:


ಇತ್ತಿೋಚೆಗ ಕಂಪನಗಳ ಮಾರಾಟ ಚಟುವಟಿಕೆ ಹೆಚಿಚು ಪರಿತ್ ವಷಮ್ ಮನಬಂದಂತೆ
ಸ�ಕ್ಷ್ಮಿಪ್ೂೋಷಕಾಂಶಗಳನು್ನ ಕೆ�ಡ್ುವುದು ರ�ಢಿಗ ಬರುತ್ತಿದ್. ಸಾಕಷುಟಾ ಸಾವರ್ವ ಕೆ�ಟಟಾರ ಬೆಳೆಗ
ಬೆೋಕಾದಷುಟಾ ಸ�ಕ್ಷ್ಮಿ ಪ್ೂೋಷಕಾಂಶಗಳು ಅದರಲಲಿೋ ಸಿಗುತ್ತಿವೆ. ಅತ್್ಯಲ್ಪ ಪರಿಮಾಣದಲಿಲಿ ಬೆೋಕಾಗುವ
ಇವುಗಳ ಕೆ�ರತೆರ್ ಲಕ್ಷಣ ಕಂಡ್ುಬಂದರ ಮಾತ್ರಿ ಪೂರೈಸುವುದು ಸುರಕ್ಷತ್. ಎನ್.ಪ್.ಕೆ. ಹೆಚುಚು
ಕೆ�ಟಟಾರ ಅಂಥ ಸಮಸ್್ಯಯಾಗುವುದಿಲಲಿ. ಆದರ ಸ�ಕ್ಷ್ಮಿಪ್ೂೋಷಕಾಂಶ ಹೆಚಾಚುದರ ಅವು ಗಿಡ್ಗಳಿಗ
ವಿಷವಾಗುತ್ತಿವೆ. ಇತ್ತಿೋಚೆಗ ಹೆ�ಸ ಮಣಿ್ಣನಲಿಲಿ ತೆ�ೋಟ ಆರಂಭಸಿದಾಗ, ಆಮಿಲಿೋರ್ ಮಣಿ್ಣನಲಿಲಿ
ಬೆ�ೋರಾನ್ ಮತ್ುತಿ ಝಿಂಕ್ ಕೆ�ರತೆ ಸಾಮಾನ್ಯವಾಗುತ್ತಿದ್. ಆಗ ಆ ಪ್ೂೋಷಕಾಂಶಗಳನು್ನ
ಮಣಿ್ಣಗ ಕೆ�ಡ್ುವ ಮ�ಲಕ ಮತ್ುತಿ ಎಲಗ ಸಿಂಪಡ್ಣ ವಿಧಾನದಲಿಲಿ ಸರಪಡಿಸಬಹುದು.
ಸಕಾಮ್ರ ನಗದಿಪಡಿಸಿದ ಗರಿೋಡ್ 1 ಮತ್ುತಿ ಗರಿೋಡ್ 2 ಸ�ಕ್ಷ್ಮಿಪ್ೂೋಷಕಾಂಶ ಮಿಶರಿಣಗಳು ಸಾಮಾನ್ಯ
ಪರಸಿಥೆತ್ರ್ಲಿಲಿ ಗಿಡ್ಗಳ ಬೆಳವಣಿಗ ಹೆಚಿಚುಸಲು ಸಿಂಪಡ್ಣಗ ಸ�ಕತಿ. ಆದರ ನದಿಮ್ಷಟಾ ಕೆ�ರತೆ
ಕಂಡ್ುಬಂದಾಗ ವಿವಿಧ ಸ�ಕ್ಷ್ಮಿಪ್ೂೋಷಕಾಂಶಗಳನು್ನ ಬಿಡಿಬಿಡಿಯಾಗಿ ಪೂರೈಸುವುದ್ೋ ಹೆಚುಚು ಸ�ಕ್ಷ್ಮಿ ಪ್ೂೋಷಕಾಂಶಗಳ ಬಳಕೆ
ಪರಣಾಮಕಾರ.

36 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಎಲಗ ಸಿಂಪಡಣೆ – ಫೋ�ೇಲಿಯಾರ್ ಸಪ್ೇ:
ಈಗ ಬೆಳೆಗಳಿಗ ಪ್ೂೋಷಕಾಂಶಗಳ ಸಿಂಪಡ್ಣ ಜನಪ್ರಿರ್ ವಿಧಾನವಾಗುತ್ತಿದ್. ಕೆ�ರತೆ ಕಂಡ್ುಬಂದಾಗ ಸರಪಡಿಸಲು, ಬೆಳೆರ್ ಕೆ�ನ
ಹಂತ್ದಲಿಲಿ ಅಥವಾ ಮಣು್ಣ ಅತ್ ಆಮಿಲಿೋರ್-ಕ್ಾರೋರ್ ಇದಾ್ದಗ ಎಲಗ ಸಿಂಪಡಿಸುವ ವಿಧಾನ ಸ�ಕತಿ. ಹಾಗಂದು ಇದು ಮಣಿ್ಣಗ ಕೆ�ಡ್ುವ
ರಸಗ�ಬ್ಬರಕೆಕೆ ಪಯಾಮ್ರ್ವಾಗಲ್ಾರದು. ತ್ುತ್ುಮ್ ಸಂದಭಮ್ದಲಿಲಿ ನಮಗ ಡಿರಿಪ್ ಹಾಕದರ� ಅದು ಊಟಕೆಕೆ ಸಮವಲಲಿ. ಅದರಲ�ಲಿ ಪರಿಧಾನ
ಪ್ೂೋಷಕಾಂಶಗಳಾದ ಎನ್.ಪ್.ಕೆ.ಗಳನು್ನ ಮಣಿ್ಣಗ ಸ್ೋರಸುವುದ್ೋ ಸ�ಕತಿ. ಬೆೋರಂದ ಹಿೋರಕೆಯಾಗಿ ಗಿಡ್ದ ಮೋಲ್ಾಭಾಗದಲಿಲಿ ಬಳಕೆಯಾಗುವುದು
ನೈಸಗಿಮ್ಕ ಪರಿಕರಿಯ. ಭ�ಮಿಗ ಒದಗಿಸಿದ ಅಮೈಡ್ ರ�ಪದ ಸಾರಜನಕ (ಉದಾಹರಣಗ-ರ್�ರಯಾ) ಸ�ಕ್ಾ್ಮಣು ಜೋವಿಗಳಿಂದ ವಿಘಟನಯಾಗಿ
ಹಿೋರಕೆಯಾಗಬೆೋಕು. ಎಲಗ ಸಿಂಪಡಿಸಿದಾಗ ನೋರವಾಗಿ ಹಿೋರಕೆಯಾಗುವುದಾದರ� ಬೆಳೆಗಳ ಅಗಾಧ ಅವಶ್ಯಕತೆರ್ನು್ನ ಪೂರೈಸಲು ಸಾಧ್ಯವಿಲಲಿ.
ಹಾಗಾಗಿ ಬೆೋರನಂದ ಹಿೋರಕೆರ್ ನೈಸಗಿಮ್ಕ ಪರಿಕರಿಯರ್ನು್ನ ಎಲಗ ಸಿಂಪಡಿಸುವ ವಿಧಾನದ ಮ�ಲಕ ಬೆೈಪಾರ್ ಮಾಡ್ುವುದು ಉಚಿತ್ವಲಲಿ. ತ್ಕ್ಷಣ
ಮಳೆ ಬಂದರ ಎಲಗ ಸಿಂಪಡಿಸಿದು್ದ ತೆ�ಳೆದುಹೆ�ೋಗಬಹುದು. ಬಿರು ಬಿಸಿಲಿನಲಿಲಿ ಆವಿಯಾಗಬಹುದು ಅಥವಾ ಎಲಗಳು ಸುಡ್ಬಹುದು. ಹಾಗಾಗಿ
ಕಂಡ್ಕಂಡ್ದ್ದನ್ನಲಲಿ ಎಲಗ ಸಿಂಪಡಿಸುವ ರ�ಢಿ ಸರರ್ಲಲಿ.
ಕಾಳು ರಸಗೊಬ್್ಬರ ನಿೇರು ಮಾಡಿ ಕೆೊಡುವುದು:
ಘನರ�ಪದ ಕಾಳು ರಸಗ�ಬ್ಬರ ಮಣಿ್ಣಗ ಕೆ�ಡ್ಲು ಮಾಡಿದು್ದ. ಕೆಲವರು ಅದನು್ನ ನೋರನಲಿಲಿ ಕರಗಿಸಿ ಕೆ�ಡ್ುವ ರ�ಢಿ ಮಾಡಿಕೆ�ಂಡಿದಾ್ದರ.
ಮಣಿ್ಣಗ ಕಾಳು ರಸಗ�ಬ್ಬರ ಕೆ�ಟ್ಾಟಾಗ ಅದು ನಧಾನವಾಗಿ ಕರಗಿ, ಸ�ಕ್ಾ್ಮಣುಜೋವಿಗಳ ಕರಿಯಗ ಒಳಪಟುಟಾ ಗಿಡ್ಕೆಕೆ ಹಿೋರಕೆಯಾಗುತ್ತಿದ್. ಮಣಿ್ಣನಲಿಲಿ
ಸಾಕಷುಟಾ ತೆೋವಾಂಶವಿದಾ್ದಗ ಕೆ�ಡ್ಬೆೋಕಷ್ಟಾ. ಅದನು್ನ ನೋರನಲಿಲಿ ಕರಗಿಸಿ ಕೆ�ಟಟಾರ ರಸಾರ್ನಕವಾಗಿ ಏನ� ಸಮಸ್್ಯಯಾಗದಿದ್ದರ� ಮಣಿ್ಣಗ
ಸುರದಾಗ ಆವಿಯಾಗಿ, ನೋರನ�ಂದಿಗ ಹರದುಹೆ�ೋಗಿ ವ್ಯಥಮ್ವಾಗುವ ಸಾಧ್ಯತೆ ಹೆಚುಚು. ಏಕೆಂದರ ಇಡಿೋ ವಷಮ್ಕೆಕೆ ಕೆ�ಡ್ಬೆೋಕಾದ್ದನು್ನ 1 ಅಥವಾ
2 ಕಂತ್ುಗಳಲಿಲಿ ಕೆ�ಟುಟಾಬಿಡ್ುತೆತಿೋವೆ. ಆದರ ರಸಾವರ ಅಥವಾ ಫಟಿಮ್ಗೋಶನ್ ಮಾಡ್ುವಾಗ ಸಂಪೂಣಮ್ ನೋರನಲಿಲಿ ಕರಗುವ ರಸಗ�ಬ್ಬರವನು್ನ
ವಾರದ ಅಥವಾ ತ್ಂಗಳ ಕಂತ್ುಗಳಲಿಲಿ ಸ್ವಲ್ಪಸ್ವಲ್ಪವಾಗಿ ಕೆ�ಡ್ುವುದರಂದ ವ್ಯಥಮ್ವಾಗುವ ಸಾಧ್ಯತೆ ಕಡಿಮ. ಪಕಾಕೆ ರಸಾವರ (ಫಟಿಮ್ಗೋಶನ್)
ವಿಧಾನ ಒಳೆ್ಳರ್ದು. ಮಣಿ್ಣಗ ಕೆ�ಡ್ುವ ಪರಿಮಾಣದ ಶೋೋಕಡಾ 70 ಕೆ�ಟಟಾರ ಸಾಕು. ಹಂತ್ಹಂತ್ವಾಗಿ ಕೆ�ಡ್ುವುದರಂದ ಗಿಡ್ದ ಬೆಳವಣಿಗರ್�
ಹೆಚುಚು. ಪ್ೂೋಲ್ಾಗುವುದ� ಕಡಿಮ. ಹಾಗಾಗಿ ಕಾಳು ರಸಗ�ಬ್ಬರವನು್ನ ಘನರ�ಪದಲಿಲಿಯೋ ಮಣಿ್ಣಗ ಕೆ�ಡ್ುವುದು ಸರಯಾದ ಕರಿಮ.

ರಸಗೊಬ್್ಬರ ದುಬಾರಿ:
ನಜ. ಬಹುತೆೋಕ ರಸಗ�ಬ್ಬರಗಳು ಅಥವಾ ಅದರ ಮ�ಲವಸುತಿಗಳು ಆಮದಾಗಬೆೋಕು. ಸಕಾಮ್ರ ಸಬಿಸಿಡಿ ಹಿಂಪಡೆದರ ಈಗಿರುವ ದರದ
ಮ�ನಾಮ್ಲುಕೆ ಪಟುಟಾ ಬೆಲ ತೆರಬೆೋಕಾಗುತ್ತಿದ್. ಹೆಚುಚು ಆದಾರ್ ತ್ರುವ ತೆ�ೋಟದ ಬೆಳೆ ಮತ್ುತಿ ಸಂರಕ್ಷತ್ ಬೆೋಸಾರ್ದಲಿಲಿ ಈಗಿನ ದರದಲಿಲಿ
ರಸಗ�ಬ್ಬರದ ಬಳಕೆ ರೈತ್ರಗ ನಷಟಾವಲಲಿ. ಆದರ ರಾಗಿ-ಜ�ೋಳ-ಭತ್ತಿ ಮುಂತಾದ ಬೆಳೆಗಳಲಿಲಿ ಲಕಾಕೆಚಾರ ಮಾಡಿ ನಧಮ್ರಸುವುದು ಜಾಣತ್ನ.
ಇನು್ನ ಒಮ್ಮ ರಸಗ�ಬ್ಬರ ಹಾಕದರ ಮುಂದ್ ಮತೆತಿ ಮತೆತಿ ಹಾಕುತ್ತಿಲೋ ಇರಬೆೋಕಾಗುತ್ತಿದ್ ಎಂಬುದು ಸಮಂಜಸವಲಲಿ, ವೆೈಜ್ಾನಕ ಮಾತ್ಲಲಿ. ನಮಗ
ಇಳುವರ ಕಡಿಮ ಬಂದರ� ಸಾಕು ಎಂದಾದರ ಯಾವುದ್ೋ ಹಂತ್ದಲಿಲಿ ರಸಗ�ಬ್ಬರ ಬಳಕೆ ನಲಿಲಿಸಬಹುದು. ಇದರಂದ ಯಾವುದ್ೋ ತಾಂತ್ರಿಕ
ಸಮಸ್್ಯ ಬರಲ್ಾರದು.

ಮಣಿಣುನಲಿಲುನ ಸಾ್ವಭಾವಿಕ್ ಜೈವಿಕ್ ಕಿ್ರಯ್ಗ ಹಾನಿ:


ಇದು ನಜ. ವಿಶೋೋಷವಾಗಿ ಸಾರಜನಕವನು್ನ ನೈಟೆರಿೋಟ್ ರ�ಪದಲಿಲಿ ಕೆ�ಟಟಾರ ಸ�ಕ್ಾ್ಮಣುಜೋವಿಗಳಿಗ ಕೆಲಸವಿಲಲಿ. ಇನು್ನ ಎಲಲಿ ಅಗತ್್ಯ ಸಾರಜನಕವನು್ನ
ರಸಗ�ಬ್ಬರದ ಮ�ಲಕ ಕೆ�ಟಟಾರ ಗಿಡ್ ನೈಸಗಿಮ್ಕ ಸಾರಜನಕ ಸಿಥೆರೋಕರಣಕೆಕೆ ಸ�ಕ್ಾ್ಮಣುಜೋವಿಗಳನು್ನ ಪ್ೂರಿೋತಾಸಿಹಿಸುವುದಿಲಲಿ. ಆಗ ಆ ಜೋವಿಗಳಿಗ
ಗಿಡ್ದಿಂದ ಆಹಾರ ಪೂರೈಕೆ ಕಡಿಮಯಾಗಿ ಅವು ಉಪವಾಸ ಬಿದು್ದ ಅವುಗಳ ಸಂಖೆ್ಯ ಕಡಿಮಯಾಗಬಹುದು. ಮಣು್ಣ ನಜೋಮ್ವದ್ಡೆಗ
ಸಾಗಬಹುದು. ನನಪ್ಡಿ, ಇಂದಿಗ� ಸಸ್ಯಗಳ ಒಟ�ಟಾ ಸಾರಜನಕದ ಅಗತ್್ಯತೆರ್ ಶೋೋಕಡಾ 65-70 ಭಾಗ ಅಸಂಖ್್ಯ ಸ�ಕ್ಾ್ಮಣುಜೋವಿಗಳ ಸಿಥೆರೋಕರಣ
ಪರಿಕರಿಯಯಿಂದ ಪೂರೈಕೆಯಾಗುತ್ತಿದ್. ಸತ್ತ್ ರಸಗ�ಬ್ಬರ ಬಳಕೆ ಈ ಜೈವಿಕ ಚಕರಿವನು್ನ ಏರುಪ್ೋರುಮಾಡ್ುತ್ತಿದ್.

±ÀæªÀÄfë PÀȶ, dįÉÊ-2023 Shramajeevi Krushi, July-2023 I 37


ಉತ್್ಪನನುದ ಗುಣ್ಮಟಟೆ:
ಕೆೋವಲ ಅಧಿಕ ಇಳುವರ ಗುರರ್ ಹೆೈಬಿರಿಡ್ ತ್ಳಿಗಳ ಉತ್್ಪನ್ನದ ರುಚಿ ಕಡಿಮ ಎಂಬುದು ಎಲಲಿರ ಅನಸಿಕೆ. ಅಂತೆಯೋ ರಸಗ�ಬ್ಬರ ಕೆ�ಟುಟಾ
ಬೆಳೆಸಿದಾಗ ಕ�ಡ್ ರುಚಿ, ತಾಳಿಕೆ ಕಡಿಮಯಾಗಬಹುದು. ಕಾರಣ ನಾವು ಕೆ�ಟಟಾ ರಸಗ�ಬ್ಬರ ಸಮತೆ�ೋಲಿತ್ವಲಲಿದಿರಬಹುದು. ಇನು್ನ ಎನ್.
ಪ್.ಕೆ.ಯಂದನ್ನೋ ಕೆ�ಡ್ುವುದರಂದ ಸ�ಕ್ಶ್್ಮಿಪ್ೂೋಷಕಾಂಶಗಳ ಹಿೋರಕೆರ್ಲಿಲಿ ವ್ಯತ್್ಯರ್ವಾಗಬದು. ಆಗ ಹೆಚುಚು ಇಳುವರ ಮತ್ುತಿ ದ್�ಡ್್ದ ಗಾತ್ರಿದ
ಕಾಯಿಗಳು ಸಿಕಕೆರ� ಅದು ಒಳಗಡೆ ಕೆಲವು ಅಂಶಗಳ ಕೆ�ರತೆಯಿಂದ ಬಾಧಿತ್ವಾಗಿರಬಹುದು. ಅದ್ೋ ರಸಗ�ಬ್ಬರ ಕೆ�ಡ್ದ್ೋ ನೈಸಗಿಮ್ಕವಾಗಿ
ಬೆಳೆಸಿದರ ನಧಾನವಾಗಿ, ಸ್ವಲ್ಪ ಚಿಕಕೆದಾಗಿ ಬೆಳೆದರ� ನಾಟಿ ಕೆ�ೋಳಿರ್ಂತೆ ರುಚಿ ಹೆಚುಚು. ಬಹಳದಿನ ತಾಳಿಕೆ�ಳು್ಳವ ದೃಢತೆ ಪಡೆರ್ುತ್ತಿದ್.
ಇದ್�ಂದು ರೋತ್ ಬೆರಿಡ್-ಜಾರ್ ತ್ನು್ನವ ಕಾನ್ವಂಟ್ ಹುಡ್ುಗರು ಮತ್ುತಿ ಖ್ಡ್ಕ್ ರ�ಟಿಟಾ ತ್ನು್ನವ ಜವಾರ ಹುಡ್ುಗರಲಿಲಿನ ವ್ಯತಾ್ಯಸದಂತೆ. ಉತ್್ಪನ್ನದ
ಗುಣಮಟಟಾ ಮತ್ುತಿ ತಾಳಿಕೆ ಸಮಸ್್ಯ ಆಧುನಕ ಕೃರ್ ಪದ್ಧತ್ರ್ ಒಂದು ಬಗ್ ಇದ್ದಂತೆ. ನನಪ್ಡಿ, ಶ್ಾಸತ್ರ-ಸುಖ್ ಒಟಿಟಾಗ ಸಿಗುವುದಿಲಲಿ. ಆಯಕೆ ನಮಗ
ಬಿಟಿಟಾದು್ದ.

ಸಮಗ್ರ ಪೋ�ೇಷಕಾಂಶ ನಿವನಾಹಣಾ ಪದ್ಧತಿ:


ಇಲಿಲಿರ್ವರಗ ನಾವು ಚಚಿಮ್ಸಿದ ಎಲಲಿ ವಿಷರ್ಗಳನು್ನ ನ�ೋಡಿದರ ರಸಗ�ಬ್ಬರಗಳಿಂದ ಅಂಥ ಸಮಸ್್ಯಯಾಗಿಲಲಿ. ಬದಲಿಗ ಈಗ
ತೆ�ಂದರಯಾಗಿರುವುದು ರಸಗ�ಬ್ಬರ ಬಂದ ನಂತ್ರ ನಾವು ಸಾವರ್ವ ಗ�ಬ್ಬರ ಹಾಕುವುದು ಮರತ್ದ್ದರಂದ. ಮಣಿ್ಣನ ಸಾವರ್ವದಂಶ
ಕಡಿಮಯಾದರ ಸ�ಕ್ಾ್ಮಣುಜೋವಿಗಳು ಕಡಿಮಯಾಗಿ ಕೆ�ಟಟಾ ರಸಗ�ಬ್ಬರ ಕ�ಡ್ ಸರಯಾಗಿ ಹಿೋರಕೆಯಾಗದ್ೋ ನಲ-ಜಲ-ಪರಸರ ಮಾಲಿನ್ಯಕೆಕೆ
ಕಾರಣವಾಗುತ್ತಿದ್. ಬೆಳೆಗ� ನಷಟಾ. ಹಾಗಾಗಿ ಸಾಕಷುಟಾ ಸಾವರ್ವ ವಸುತಿ ಕೆ�ಡಿ. ಅದು ಕೆೋವಲ ಎನ್.ಪ್.ಕೆ. ಪೂರೈಕೆಗ ಅಲಲಿ. ಸಾವರ್ವಕೆಕೆ
ಇನ�್ನ ಹಲವಾರು ಕೆಲಸಗಳಿವೆ. ಕೆ�ಟಿಟಾಗ-ಕೆ�ೋಳಿ-ಕುರ ಗ�ಬ್ಬರ, ಹಸಿರಲ ಗ�ಬ್ಬರ, ಒಣ ತ್ರಗಲ, ಕಳೆ-ಕಸ ಹಿೋಗ ಎಲಲಿವನ�್ನ ಆದಷುಟಾ ಹೆಚುಚು
ಕೆ�ಡಿ. ವಿವಿಧ ಸ�ಕ್ಾ್ಮಣುಜೋವಿಗಳನು್ನ ಸಾಧ್ಯವಿದ್ದಲಲಿಲಲಿ ಬಳಸಿ. ಕೋಟ-ರ�ೋಗ ನಾಶಕ ವಿಷ ರಸಾರ್ನಕಗಳನು್ನ ಅನವಾರ್ಮ್ವಿದಾ್ದಗಷ್ಟಾೋ
ಬಳಸಿ. ಕಳೆನಾಶಕದ ಬಳಕೆ ಬೆೋಡ್. ತೆ�ೋಟದ ಬೆಳೆಗಳಲಿಲಿ ಕಳೆರ್ಂತ್ರಿ ಬಳಸಿ. ಕತ್ತಿರಸಿದ ಕಳೆರ್ನು್ನ ಮುಚಿಚುಗ ಮಾಡಿ ಗ�ಬ್ಬರವಾಗಿಸಿ. ಮಣಿ್ಣನ
ಮೋಲ ಯಾವತ್�ತಿ ಹಸಿರು ಹೆ�ದಿಕೆ, ಮಣಿ್ಣನಲಿಲಿ ತೆೋವಾಂಶ ಕಾಪಾಡಿ. ಇದರ�ಟಿಟಾಗ ಸ�ಕತಿ ರಸಗ�ಬ್ಬರವನು್ನ, ಮಣು್ಣ ಪರೋಕ್ ಫಲಿತಾಂಶ
ಆಧರಸಿ ಸರಯಾದ ಪರಿಮಾಣದಲಿಲಿ, ಸ�ಕತಿ ಸಮರ್-ಬೆಳೆ ಹಂತ್ದಲಿಲಿ ಕೆ�ಡಿ. ಸಾಕಷುಟಾ ಸಾವರ್ವ ಒದಗಿಸಿ ರಸಗ�ಬ್ಬರ ಬಳಸಿದರ ಮಣು್ಣ-
ಬೆಳೆ ಹಾಳಾಗುವುದಿಲಲಿ. ಉತ್್ಪನ್ನದ ಗುಣಮಟಟಾ ಮತ್ುತಿ ಪರಸರಕ�ಕೆ ಹಾನಯಿಲಲಿ. ಇದ್ೋ ನಮ್ಮ ವಿಜ್ಾನಗಳು ಹೆೋಳುವ ಸಮಗರಿ ಪ್ೂೋಷಕಾಂಶ
ನವಮ್ಹಣಾ ವಿಧಾನ.
ಹತಮತವಾಗಿದ್ದರೆ ಎಲ್್ಲದ� ಒಳೆಳಿಯದೆೀ. ಅತಿಯಾದರೆ ಅಮೃತವೂ ವಿರ್.

ಜಾಹೀರಾತು

38 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 39


ನಾಗಾಲೇಕ 2

ನ್ಾಗೀಶ ಹೆಗಡೆ
ಹಿರರ್ ಪತ್ರಿಕತ್ಮ್
‘ಪಿಓಪಿ’ ಎಂಬ್ ಪುನರಪಿ ಪಿೇಡೆಗಳು

ಪ್ಓಪ್ ಎಂದರ ನಮಗಲಲಿ ಗಣೋಶನ ಹಬ್ಬದ ನನಪಾಗುತ್ತಿದ್. ಗಣೋಶನ ಮ�ತ್ಮ್ರ್ನು್ನ ಅದ್ೋ ಪ್ಓಪ್ ಎಂಬ ಕೆಮಿಕಲ್ ಮುದ್್ದಯಿಂದ
ಮಾಡಿರುತಾತಿರಂದ� ಅಂಥ ಗಣಪನನು್ನ ಕೆರರ್ಲಿಲಿ ಮುಳುಗಿಸಬಾರದು ಎಂದ� ಮಾಲಿನ್ಯ ನರ್ಂತ್ರಿಣ ಮಂಡ್ಳಿರ್ವರು ಅನೋಕ
ವಷಮ್ಗಳಿಂದ ಟ್ಾಂಟ್ಾರ್ ಮಾಡ್ುತ್ತಿ ಬಂದಿದಾ್ದರ.

ಕೃರ್ರಂಗದಲಿಲಿ ಇನ್ನರಡ್ು ‘ಪ್ಓಪ್’ಗಳ ಬಳಕೆ ವಿಪರೋತ್ ಇದ್. ಒಂದು, ಪಾ್ಯಕೆೋಜ್ ಆಫ್ ಪಾರಿಷ್ಯಕಟಾೋರ್ (ಪ್ಓಪ್). ಕೃರ್ ವಿಜ್ಾನಗಳು ನಮ್ಮಲಿಲಿ
ಬೆಳೆರ್ುವ ಎಲಲಿ ಬಗರ್ ಫಸಲುಗಳಿಗ� ಮಾಹಿತ್ರ್ ಪಾ್ಯಕೆೋಜ್ ಕೆ�ಟಿಟಾರುತಾತಿರ. ಬಿೋಜ ನಡ್ುವ ಮದಲು ಏನೋನು ಮಾಡ್ಬೆೋಕು, ನಟಟಾ
ಮೋಲ ಯಾವಾಗ ಯಾವ ಯಾವ ಬಗರ್ ಗ�ಬ್ಬರ ಹಾಕಬೆೋಕು; ಗಿಡ್ದಲಿಲಿ ಹ�-ಕಾಯಿ ಕಚುಚುವ ವೆೋಳೆರ್ಲಿಲಿ ಏನೋನು ರಕ್ಷಣಾ ಕರಿಮ
ಕೆೈಗ�ಳ್ಳಬೆೋಕು - ಇದನ್ನಲಲಿ ಪಟಿಟಾ ಕೆ�ಡ್ುತಾತಿರ. ಇಂತ್ಷುಟಾ ರಸಗ�ಬ್ಬರ, ಇಂತ್ಂಥ ಪ್ೋಡೆನಾಶಕ ಎಂಬ ಪಟಿಟಾ ಅದು. ಅದಕೆಕೆ ಕಟುಟಾಬಿದ್ದರ
ಸಾವರ್ವ ಕೃರ್ಕರಗಾಗಲಿೋ ಹೆ�ಸ ವಿಧಾನಗಳ ಪರಿಯೋಗಕಾಕೆಗಲಿೋ ಅವಕಾಶ ಇಲಲಿ. ಅದು ಎರಡ್ನರ್ ಬಗರ್ ಪ್ಓಪ್.

ಮ�ರನರ್ ಪ್ಓಪ್ ಎಲಲಿಕಕೆಂತ್ ಘಾಟಿ! ಅದು ಪಸಿಮ್ಸಟಾಂಟ್ ಆಗಾಮ್ನಕ್ ಪ್ೂಲ�್ಯಟಂಟ್ಸಿ (ಪ್.ಓ.ಪ್). ಅಂದರ, ಸುಲಭಕೆಕೆ ತೆ�ಲಗದ
ಸಾವರ್ವ ಮಲಿೋನಕಾರಕಗಳು. ಅದು ಶಬ್ದಶಃ ಅಥಮ್. ನಮ್ಮ ಭಾಷ್ರ್ಲಿಲಿ ಹೆೋಳಬೆೋಕಾದರ “ಅವಿನಾಶ್ ಪ್ೋಡೆನಾಶಕಗಳು”.

ಕೃರ್ರ್ಲಿಲಿ ಬಳಸುವ ಬಹಳಷುಟಾ ಪ್ೋಡೆನಾಶಕ ಕೆಮಿಕಲ್ಗಳು ಇಡಿೋ ಜೋವಜಗತ್ತಿಗ ಮಾರಕವಾಗುತ್ತಿವೆ. ಅವುಗಳಲಿಲಿ ನಮಗ ಪರಚಿತ್ ಇರುವ
ಕೆಲವನು್ನ ಪಟಿಟಾ ಮಾಡ್ುವುದಾದರ: ಡಿಡಿಟಿ, ಪ್ರಾರ್ಯಾನ್, ಎಲಿ್ರಿನ್, ಬಿಎಚ್ಸಿ, ಕೆ�ಲಿೋರ್ ಪ್ೈರಫೋ�ರ್, ಕೆ�ಲಿೋಡೆೋಮ್ನ್, ಎಂಡೆ�ಸಲ್ಾ್ಫನ್,
ಮೈರಕ್ಸಿ, ಆಲ್ಡಿರಿನ್, ಮಟ್ಾಸಿಡ್.... ಅದರಲ�ಲಿ ಕೆಲವು ಘೋೂೋರ ರಾಸಾರ್ನಕ ವಿಷಗಳು ಅದ್ಷುಟಾ ದ್�ಡ್್ಡ ಪ್ೋಡೆ ಎಂದರ ಕಳೆದ
ಐವತ್ುತಿ ವಷಮ್ಗಳಿಂದ ಅದನು್ನ ಹತ್ತಿಕಕೆಲು ಎಷ್ಟಾಲಲಿ ಬಗರ್ ಜಾಗತ್ಕ ಸಮರಗಳು, ಸಮ್ಮೋಳನಗಳು, ಚೌಕಾಶ್ಗಳು, ಚಳವಳಿಗಳು ನಡೆದಿವೆ,
ನಡೆರ್ುತ್ತಿವೆ. ಇವೆಲಲಿ ಹೆಚಿಚುನದಾಗಿ ಚಲಿಸುವ ಜೋವಿಗಳನು್ನ ಕೆ�ಲುಲಿವ ವಿಷಗಳು. ಇನು್ನ ರಡೆ�ಮಿಲ್ನಂಥ ಶ್ಲಿೋಂಧರಿ ನಾಶಕಗಳು, ಪ್ರಾಕ್ವಟ್
ಮತ್ುತಿ ಗಲಿಪೈಫೋ�ೋಸ್ೋಟ್ ನಂಥ ಕಳೆನಾಶಕಗಳ ಪಟಿಟಾ ಬೆೋರ ಇದ್.

ಶಿ್ರೇ ನಾಗೇಶ ಹಗಡೆ ಉತ್ತಿರ ಕನ್ನಡ್ ಜಲಲಿ ಸಿದಾ್ದಪುರದ ಬಕೆಕೆಮನರ್ವರು. ಖ್ರಗಪುರ ಐ.ಐ.ಟಿ. ಮತ್ುತಿ ದ್ಹಲಿರ್ ಜ.ಎನ್.
ರ್ು. ಗಳಲಿಲಿ ವಾ್ಯಸಾಂಗಮಾಡಿದಾ್ದರ. ವಿಜ್ಾನ ಮತ್ುತಿ ಪರಸರ ವಿಷರ್ ಹಿಡಿದು ಜಗತ್ತಿನ ಹಲವಾರು ದ್ೋಶ ಸುತ್ತಿದಾ್ದರ ಮತ್ುತಿ
50ಕ�ಕೆ ಹೆಚುಚು ಕೃತ್ಗಳನು್ನ ರಚಿಸಿದಾ್ದರ. ಶ್ರಿೋ ನಾಗೋಶ ಹೆಗಡೆ ನಾಲುಕೆ ದಶಕಗಳಿಂದ ಪರಿಜಾವಾಣಿ ಪತ್ರಿಕಾ ಬಳಗದ ಹಿರರ್
ಪತ್ರಿಕತ್ಮ್ರಾಗಿದು್ದ ’ವಿಜ್ಾನ ವಿಶೋೋಷ’ ಹೆಸರನಲಿಲಿ 40 ವಷಮ್ಗಳಿಂದ ಅಂಕಣ ಬರರ್ುತ್ತಿದಾ್ದರ. ಇರುವುದ್�ಂದ್ೋ ಭ�ಮಿ,
ನಮ್ಮಳಗಿನ ಬರಿಹಾ್ಮಂಡ್ ಮುಂತಾದ ಕೃತ್ಗಳಿಗ ರಾಜ್ಯ ಮಟಟಾದ ಹಲವಾರು ಪರಿಶಸಿತಿಗಳು ಬಂದಿವೆ. ಕನಾಮ್ಟಕ ರಾಜ�್ಯೋತ್ಸಿವ
ಪರಿಶಸಿತಿ, ಕನಾಮ್ಟಕ ಸಾಹಿತ್್ಯ ಅಕೆಡ್ಮಿರ್ ಸವೊೋಮ್ನ್ನತ್ ಪರಿಶಸಿತಿ, ವಿಜ್ಾನ-ತ್ಂತ್ರಿಜ್ಾನ ಅಕೆಡ್ಮಿರ್ ಜೋವಮಾನ ಪರಿಶಸಿತಿ,
ಮಾಧ್ಯಮ ಕ್ೋತ್ರಿದ ಅತ್ು್ಯನ್ನತ್ ಟಿಎಸಾಸಿರ್ ಪರಿಶಸಿತಿ, ಕನ್ನಡ್ ಮಕಕೆಳ ಸಾಹಿತ್್ಯಕೆಕೆ ಟ್ಾಟ್ಾ ಟರಿರ್ಟಾ ನ ರಾರ್ಟ್ರೋರ್ ಪುರಸಾಕೆರ
ಲಭಸಿದ್. ಬಿಡ್ುವಿನ ಸಮರ್ದಲಿಲಿ ಪತ್್ನ ರೋಖಾ (ನವೃತ್ತಿ ಗಗನಸಖಿ)ರ�ಂದಿಗ ಬೆಂಗಳೂರನ ಕೆಂಗೋರ ಸನಹದ ತ್ಮ್ಮ
ತೆ�ೋಟದಲಿಲಿ ಕೃರ್ ಮಾಡ್ುತಾತಿರ.
ಶ್ರಿೋ ನಾಗೋಶ ಹೆಗಡೆರ್ವರು ನನ್ನಂಥ ನ�ರಾರು ಪತ್ರಿಕತ್ಮ್-ವಿಜ್ಾನ ಲೋಖ್ಕರಗ ಮಾಗಮ್ದಶಮ್ಕರು. ಶ್ರಿೋರ್ುತ್ರು ನಮ್ಮ
ಪತ್ರಿಕೆಗ ಪರಸರ-ಗಿಡ್ಮರ ವಿಷರ್ದ ಮೋಲ ಅಂಕಣ ಬರರ್ಲು ಒಪ್್ಪದು್ದ ನಮಗ ಖ್ುರ್ ಮತ್ುತಿ ಹೆಮ್ಮ.

40 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಇವೆಲಲಿವುಗಳ ಅಪಾರ್ಕಾರ ಗುಣಗಳ ಬಗಗೆ ಲಕಕೆವಿಲಲಿದಷುಟಾ ಪುಸತಿಕಗಳು ಬಂದಿವೆ. ಇವುಗಳ ಉತಾ್ಪದನರ್ನು್ನ ನಷ್ೋಧಿಸಬೆೋಕು,
ನರ್ಂತ್ರಿಸಬೆೋಕು ಎಂಬೆಲಲಿ ಒತಾತಿರ್ಗಳು ಬಂದಿವೆ. ಅದಕೆಕೆ ತ್ದಿ್ವರುದ್ಧ ಹೆ�ೋರಾಟಗಳೂ ನಡೆದಿವೆ. “ಇವನು್ನ ನರ್ಂತ್ರಿಸಬೆೋಡಿ, ರೈತ್ರಗ
ಇವೆಲಲಿ ಬೆೋಕೆೋ ಬೆೋಕು” ಎಂಬ ನಟಿಟಾನಲಿಲಿ ಕೃರ್ನೋತಾರರು (ಶರದ್ ಪವಾರರಂಥ ರಾಜಕೋರ್ ನಾರ್ಕರು) ಉದ್ಯಮಗಳ ಪರವಾಗಿ ಬಹಿರಂಗ
ಪರಿದಶಮ್ನ ಕ�ಡ್ ಮಾಡಿದಾ್ದರ. ಇವೆರಡ್ು ಧುರಿವಗಳ ನಡ್ುವೆ, ಮಧ್ಯಮ ಮಾಗಿಮ್ಗಳು ’ಹುಷ್ಾರಾಗಿ ಬಳಸಿ; ಇವು ತ್ುಂಬ ಅಪಾರ್ಕಾರ’
ಎಚಚುರಕೆರ್ ಹಿತ್ವಚನದ ಮಾತ್ುಗಳು ಹೆೋಳುತ್ತಿ ಬಂದಿದಾ್ದರ.

ಕೃರ್ ವಿಷಗಳ ಅಪಾರ್ಗಳ ಬಗಗೆ ಭಾರತ್ ದ್ೋಶದಲಿಲಿ ಸಿಗುವಷುಟಾ ಉದಾಹರಣಗಳು ಬೆೋರ ಎಲ�ಲಿ ಸಿಗಲು ಸಾಧ್ಯವೆೋ ಇಲಲಿ. ನಮ್ಮಲಲಿೋ
ತಾನೋ ಭ�ೋಪಾಲ್ ದುರಂತ್ ಸಂಭವಿಸಿದು್ದ? ನಮ್ಮದ್ೋ ಕಾಸರಗ�ೋಡಿನ ಬಳಿ ಪಡೆರಿ ದುರಂತ್ ಜಗಜಾಜುಹಿೋರಾಗಿದ್. ಇನು್ನ ಚಿಕಕೆಪುಟಟಾ
ದುರಂತ್ಗಳಂತ್� ಲಕಕೆವಿಲಲಿದಷುಟಾ ನಡೆದಿವೆ. ಬಿಹಾರದಲಿಲಿ ಬಿಸಿರ್�ಟಕೆಕೆಂದು ಮನ�ಕೆ�ರಿಟೆ�ಫಾರ್ ವಿಷದ ಹಳೆೋ ಡ್ಬ್ಬದಲಿಲಿ ಅಡ್ುಗ
ಎಣ್ಣರ್ನು್ನ ತ್ಂದಿದ್ದರಂದ 22 ಮಕಕೆಳು ಸತ್ತಿದು್ದ, ನಮ್ಮ ಚಾಮರಾಜನಗರ ಜಲಲಿರ್ ದ್ೋವಸಾಥೆನದ ಚಿತಾರಿನ್ನದಲಿಲಿ ಯಾರ�ೋ ಕೆೋಡಿಗಳು
ಅದ್ೋ ಮನ�ಕೆ�ರಿಟೆ�ಫಾರ್ ವಿಷವನು್ನ ಸ್ೋರಸಿ ಹದಿನೋಳು ಭಕತಿರ ಪಾರಿಣ ತೆಗದಿದು್ದ- ಇಂಥ ನೈಜ ಕತೆಗಳು ನಮ್ಮಲಿಲಿ ಸಿಗುವಷುಟಾ ಬೆೋರ
ಯಾವ ದ್ೋಶದಲ�ಲಿ ಸಿಗಲು ಸಾಧ್ಯವಿಲಲಿ. ರೈತ್ರು ಕೌಟುಂಬಿಕ ಜಗಳ, ಖಿನ್ನತೆ ಅಥವಾ ಸಾಲಬಾಧ್ಗ ಸಿಕುಕೆ ಬಾಟಲಿರ್ಲಿಲಿದ್ದ “ಔಷಧ”ವನು್ನ
ಕುಡಿರ್ುತಾತಿರ. ಹಾಗ ಸಾರ್ುವವರ ಸಂಖೆ್ಯರ್ಂತ್� ಲಕ್ಷ ದಾಟಿದ್. ವಿಷವನು್ನ ಔಷಧ ಎಂದ್ೋ ಹೆೋಳುವವರ ದ್ೋಶ ನಮ್ಮದು.

ಈ ಪ್ಓಪ್ಗಳ ವಿಶೋೋಷ ಏನಂದರ ಎಷ್ಟಾೋ ಕಡಿಮ ಪರಿಮಾಣದಲಿಲಿ ಇದನು್ನ ಬಳಸಬೆೋಕೆಂದು ವಿಜ್ಾನಗಳು ಮತ್ುತಿ ಉತಾ್ಪದಕರು ಶ್ಫಾರಸು
ಮಾಡಿದರ� ವಿಷದ ಪರಿಮಾಣ ಮಾತ್ರಿ ಪರಸರದಲಿಲಿ ಇಮ್ಮಡಿ, ಮುಮ್ಮಡಿ, ನ�ಮಮ್ಡಿ ಪರಿಮಾಣದಲಿಲಿ ಹೆಚುಚುತ್ತಿ ಹೆ�ೋಗುತ್ತಿದ್. ಉದಾಹರಣಗ,
ವಿಷ ಸಿಂಪಡ್ಣರ್ ನಂತ್ರ ಹೆ�ಲದಲಿಲಿ ಒದಾ್ದಡ್ುತ್ತಿರುವ ಮಿಡ್ತೆ, ಜೋಡ್, ಜೋನ�್ನಣಗಳನು್ನ ಹಕಕೆಪಕ್ಷಗಳು ಹೆಕಕೆ ತ್ನು್ನತ್ತಿವೆ. ಆ ಎಲಲಿ ಜೋವಿಗಳ
ದ್ೋಹದಲಿಲಿದ್ದ ವಿಷ ಈಗ ಹತ್ತಿಪ್ಪತ್ುತಿ ಹಕಕೆಗಳಲಿಲಿ ಸಂಗರಿಹವಾಗುತ್ತಿದ್. ಕಾಯಿಲ ಬಿದ್ದ ಹಕಕೆಗಳನು್ನ ಅವುಗಳ ಮಟೆಟಾಗಳನು್ನ ಹಾವೊಂದು
ತ್ನು್ನತ್ತಿದ್. ಅಂಥ ಹಾವುಗಳಲಿಲಿದ್ದ ವಿಷವಸುತಿ ಈಗ ಹದು್ದಗಳ ದ್ೋಹಕೆಕೆ ಹೆ�ೋಗುತ್ತಿದ್. ಹದು್ದಗಳ ಸಂತಾನ ಕರಿಮೋಣ ನಾಶವಾಗುತ್ತಿದ್.

ಇನ�್ನಂದು ರೋತ್ರ್ಲಿಲಿ ಪ್ಓಪ್ಗಳ ಬಳಕೆ ಹಿೋಗೋ ಶ್ಫಾರಸು ಮಾಡಿದ್ದಕಕೆಂತ್ ನ�ಮಮ್ಡಿ ಪರಿಮಾಣದಲಿಲಿ ಪರಿಕೃತ್ಗ ಸ್ೋರುತ್ತಿದ್: ಲಿೋಟರಗ
2 ಮಿಲಿ ವಿಷ ಸಿಂಪಡ್ಣ ಮಾಡ್ಬೆೋಕು ಎಂದು ಕಂಪನರ್ ಮೋಲಿನ (ಇಂಗಿಲಿಷ್) ಲೋಬಲ್ ಹೆೋಳುತ್ತಿದ್. ಅಂಗಡಿರ್ ಮಾಲಿಕ “ಅಂದಾಜು
20 ಮಿಲಿ ಹೆ�ಡಿೋರ” ಎನು್ನತಾತಿನ. ಖ್ರೋದಿ ಮಾಡಿದ ಕೃರ್ಕ ಅದನ್ನೋ ಆಳುಗಳಿಗ ಕೆ�ಡ್ುವಾಗ 50 ಮಿಲಿ ಸ್ೋರಸಿ ಸಿಂಪಡ್ನ ಮಾಡ್ಲು
ಹೆೋಳುತಾತಿನ. ಆಳುಗಳಿಗೋನು? ಅವರು ಹೆ�ಲಕೆಕೆ ಹೆ�ೋದಾಗ ಮಾಲಿೋಕ ಹೆೋಳಿದ್ದಕಕೆಂತ್ ಹತ್ುತಿ ಪಟುಟಾ ಹೆಚುಚು ಸ್ೋರಸಿ ಸಿಂಪಡ್ಣ ಮಾಡ್ುತಾತಿರ.
ಯಾವ ವಿಷವನು್ನ ಹೆೋಗ ಬಳಸಬೆೋಕು ಎಂಬ ಎಲಲಿ ಎಚಚುರಕೆರ್ ಸ�ಚನಗಳು ಇಂಗಿಲಿಷ್ನಲಿಲಿ, ಅದ� ಅತ್ ಚಿಕಕೆ ಅಕ್ಷರಗಳಲಿಲಿ ಇರುವುದರಂದ.

ಇದನ್ನಲಲಿ ಈಗ, ಈ ಆಷ್ಾಢ ಮಾಸದಲಿಲಿ ಹೆೋಳಲು ಕಾರಣ ಏನಂದು ನೋವು ಊಹಿಸಿರಬಹುದು. ಮಳೆ ಬರಲಿ, ಬಿಡ್ಲಿ, ಗುಡ್ುಗು
ಸಿಡಿಲಿನ ಇಲಕಟ್ರಕ್ ಆಘಾತ್ದಿಂದಾಗಿ ಗಾಳಿರ್ಲಿಲಿನ ಸಾರಜನಕ ಅಣುಗಳು ರ�ಪಾಂತ್ರಗ�ಳು್ಳತ್ತಿವೆ. ಸಸ್ಯಗಳು, ಅಣಬೆಗಳು ಗಾಳಿಯಿಂದ
ನೋರವಾಗಿ ಸಾರಜನಕವನು್ನ ಹಿೋರಕೆ�ಂಡ್ು ಚೆನಾ್ನಗಿ ಬೆಳೆರ್ುತ್ತಿವೆ. ಇಡಿೋ ಜೋವಲ�ೋಕಕೆಕೆ ಹೆ�ಸ ಚೆೈತ್ನ್ಯ ಬರುತ್ತಿದ್. ಕಳೆ ನಾಶಕ, ಶ್ಲಿೋಂಧರಿ
ನಾಶಕ ಮತ್ುತಿ ಪ್ೋಡೆನಾಶಕ ವಿಷಗಳಿಗಾಗಿ ಈಗ ಅಂಗಡಿಗಳಲಿಲಿ ವಾ್ಯಪಾರ ಜ�ೋರು. ಆಷ್ಾಢ ಮಾಸದಲಿಲಿ ವಿಷು್ಣ ನದ್್ದಗ ಜಾರುತಾತಿನಂಬ
ನಂಬಿಕೆ ಹಿಂದ�ಗಳಲಿಲಿದ್. ಮುಂದಿನ ನಾಲುಕೆ ತ್ಂಗಳು ಅವಧಿರ್ಲಿಲಿ ಆತ್ ತ್ನ್ನ ಡ್�್ಯಟಿರ್ನು್ನ ಲರ್ಕತ್ಮ್ ಶ್ವನಗ ಒಪ್್ಪಸುತಾತಿನಂತೆ. ಈ
ವಿಜ್ಾನರ್ುಗದಲಿಲಿ ತ್ರಿಮ�ತ್ಮ್ಗಳ ಕೆಲಸಗಳನು್ನ ನಾವೆೋ ವಹಿಸಿಕೆ�ಂಡಿದ್್ದೋವೆ. ಹುಷ್ಾರಾಗಿರಬೆೋಕು. ನಾವಷ್ಟಾೋ ಅಲಲಿ, ನಮ್ಮ ಬದುಕಗ
ಆಧಾರವಾಗಿರುವ ಜೋವಲ�ೋಕವೂ ಕ್ೋಮಕರವಾಗಿರುವಂತೆ ಕಾಳಜ ವಹಿಸಬೆೋಕು.

±ÀæªÀÄfë PÀȶ, dįÉÊ-2023 Shramajeevi Krushi, July-2023 I 41


ಡಾ. ಎಸ್.ವಿ. ಹತತುಲಮನ ಕ್ರ್ನಾಟಕ್ದ ತೇಟಗಾರಿಕೆಯಲಿಲು
ಬ್ದಲ್ವಣೆಯ ಪವನಾ
ನವೃತ್ತಿ ಹೆಚುಚುವರ
ತೆ�ೋಟಗಾರಕಾ ನದ್ೋಮ್ಶಕರು

ಕನಾಮ್ಟಕ ಐಟಿ-ಬಿಟಿರ್ಲಿಲಿ ಹೆಸರು ಮಾಡಿದಂತೆಯೋ ಹ�-ಹಣು್ಣಗಳ ಉತಾ್ಪದನರ್ಲ�ಲಿ ಮುಂಚ�ಣಿಗ ಬರುತ್ತಿದ್. ಸ�ಕತಿ ವಾತಾವರಣ,
ಅಗತ್್ಯ ಮ�ಲಭ�ತ್ ಸೌಕರ್ಮ್ಗಳ ಲಭ್ಯತೆಯಂದಿಗ ಉತಾಸಿಹಿ ಉದ್ಯಮಶ್ೋಲ ಕೃರ್ಕರು ಈ ಸವಾಲಿನ ಕ್ೋತ್ರಿಕೆಕೆ ಕಾಲಿಡ್ುತ್ತಿದಾ್ದರ. ಸಕಾಮ್ರದ
ಸಹಕಾರವೂ ಪರವಾಗಿಲಲಿ ಎಂಬಂತ್ದ್. ಇತ್ತಿೋಚೆಗ ಬಂದ ಭ� ಸುಧಾರಣಾ ಕಾಯ್ದ ಯಾರು ಬೆೋಕಾದರ� ಕೃರ್ ಭ�ಮಿ ಖ್ರೋದಿಸಲು
ಅನುಮತ್ ನೋಡಿದಾಗಿಂದ ನಮ್ಮ ರಾಜ್ಯದ ಕೃರ್ ಮತ್ುತಿ ತೆ�ೋಟಗಾರಕೆ ಉದ್ಯಮದ ರ�ಪ ಪಡೆರ್ುತ್ತಿದ್. ಈ ಕ್ೋತ್ರಿಗಳಲಿಲಿ ಹ�ಡಿಕೆ ಹೆಚುಚುತ್ತಿದ್.
ಈ ಲೋಖ್ನದಲಿಲಿ ಡಾ. ಹಿತ್ತಿಲಮನರ್ವರು ಇತ್ತಿೋಚಿನ ದಶಕಗಳಲಿಲಿ ಕನಾಮ್ಟಕದ ತೆ�ೋಟಗಾರಕೆರ್ಲಿಲಿ ಆಗುತ್ತಿರುವ ಬದಲ್ಾವಣಗಳನು್ನ
ಸರಳವಾಗಿ ದಾಖ್ಲಿಸಿದಾ್ದರ.

ಹಿಂದಿನ ಸಂಚಿಕೆರ್ಲಿಲಿ ವಿವರಸಿದಂತೆ ಅಂದಿನ ದಿನಗಳಲಿಲಿ ತೆ�ೋಟಗಾರಕೆರ್ ಹುಟುಟಾ, ಬೆಳವಣಿಗ ಹಾಗ� ಪಾರಿರಂಭಕ ರ್ಶಸಿಸಿಗ ಅನೋಕ
ಮಹನೋರ್ರು ಶರಿಮಿಸಿದಾ್ದರ. ಅವರ ಪರಿರ್ತ್್ನದ ಫಲವಾಗಿಯೋ ಇಂದು ಕನಾಮ್ಟಕ ರಾಜ್ಯವು ತೆ�ೋಟಗಾರಕೆರ್ಲಿಲಿ ಸಾಕಷುಟಾ ಸಾಧನ ಮಾಡಿದ್.
ಇಂದು ನಾವು ನ�ೋಡ್ುತ್ತಿರುವುದು ವೆೈಜ್ಾನಕ, ತ್ಂತ್ರಿಜ್ಾನ ಆಧಾರತ್ ತೆ�ೋಟಗಾರಕೆ. ಜನರ-ಸಮಾಜದ ಅಗತ್್ಯತೆ, ಆಶೋ�ೋತ್ತಿರಗಳನು್ನ ಪೂರೈಸಲು
ಸಮಥಮ್ವಾದ ತೆ�ೋಟಗಾರಕೆ. ಉದಿ್ದಮ-ರಫ್ತತು ವಹಿವಾಟನು್ನ ಬಲಪಡಿಸುವ ತೆ�ೋಟಗಾರಕೆ. ಹಿೋಗ ತೆ�ೋಟಗಾರಕೆ ಸಕಲ ರೋತ್ರ್ಲಿಲಿ ಹೆಮ್ಮರವಾಗಿ
ಬೆಳೆದು ನಾವೆಲಲಿರ� ಹೆಮ್ಮ ಪಡ್ುವಂತ್ದ್. ಕನಾಮ್ಟಕ ರಾಜ್ಯದಲಿಲಿ ಇಂದು ತೆ�ೋಟಗಾರಕೆ ಉತಾ್ಪದನ ಸುಮಾರು 26ಲಕ್ಷ ಟನ್ಗಳರ್ಟಾದು್ದ, ಇದರ
ವಾರ್ಮ್ಕ ಮೌಲ್ಯ ಸುಮಾರು 67,000 ಕೆ�ೋಟಿ ರ�ಪಾಯಿಗಳು ಎಂಬ ಅಂಕ-ಅಂಶಗಳು ಈ ರಂಗದ ಮಹತ್್ವವನು್ನ ಎತ್ತಿ ತೆ�ೋರಸುತ್ತಿವೆ. ಸುಮಾರು
12 ಲಕ್ಷ ರೈತ್ ಕುಟುಂಬಗಳು ತೆ�ೋಟಗಾರಕೆರ್ ನೋರ ಪರಿಯೋಜನವನು್ನ ಪಡೆರ್ುತ್ತಿವೆ. ಇನು್ನ ಅನೋಕ ಲಕ್ಷ ಕುಟುಂಬಗಳು ಪರ�ೋಕ್ಷವಾಗಿ
ತೆ�ೋಟಗಾರಕೆರ್ ಫಲ್ಾನುಭವಿಗಳಾಗಿದಾ್ದರ.

ಪರಿಸಕತಿ ಕನಾಮ್ಟಕ ರಾಜ್ಯದಲಿಲಿ ವೆೈಜ್ಾನಕ ತೆ�ೋಟಗಾರಕೆರ್ ಮಹಾಪವಮ್ವೆೋ ಪಾರಿರಂಭವಾಗಿದ್. ಹೆ�ಸ ಆವಿಷ್ಾಕೆರಗಳನು್ನ ಹಾಗ�
ತ್ಂತ್ರಿಜ್ಾನಗಳನು್ನ ಅಳವಡಿಸಿಕೆ�ಂಡ್ು ಉತಾ್ಪದನಾ ರಂಗದಲಿಲಿ ಹೆಚಿಚುನ ಪರಿಗತ್ ಸಾಧಿಸಲ್ಾಗಿದ್. ರಾಜ್ಯದಲಿಲಿ ತೆ�ೋಟಗಾರಕೆ ಸಂಶೋ�ೋಧನಗ ಹೆಚಿಚುನ
ಒತ್ುತಿ ನೋಡ್ಲ್ಾಗಿದ್. ಎಲಲಿ ತೆ�ೋಟಗಾರಕೆ ವಿಶ್ವವಿದಾ್ಯಲರ್ ಹಾಗ� ಕೃರ್ ವಿಶ್ವವಿದಾ್ಯನಲರ್ಗಳ ಅಡಿರ್ಲಿಲಿ ಅನೋಕ ಸಂಶೋ�ೋಧನಾ ಹಾಗ�
ಪಾರಿತ್್ಯಕ್ಷಕೆ ಕೆೋಂದರಿಗಳು ಹಾಗ� ಕೃರ್ ವಿಜ್ಾನ ಕೆೋಂದರಿಗಳು ಕಾರ್ಮ್ ನವಮ್ಹಿಸುತ್ತಿವೆ. ಇವುಗಳ ಸಕಲ ಪರಿಯೋಜನಗಳನು್ನ ರೈತ್ರು ಪಡೆರ್ುತ್ತಿದಾ್ದರ.
ಕೃರ್-ತೆ�ೋಟಗಾರಕೆ ಮೋಳಗಳು ಬೆಳೆ-ತ್ಳಿ-ತ್ಂತ್ರಿಜ್ಾನಗಳನು್ನ ರೈತ್ರಗ ಮನದಟುಟಾಮಾಡ್ುವಲಿಲಿ ಬಹು ಪರಿಯೋಜನಕಾರಯಾಗಿವೆ. ಬೆಂಗಳೂರನ
ಹೆಸರಘಟಟಾದಲಿಲಿರುವ ಭಾರತ್ೋರ್ ತೆ�ೋಟಗಾರಕೆ ಸಂಶೋ�ೋಧನಾ ಸಂಸ್ಥೆ (ಐಐಎಚ್ಆರ್) ತೆ�ೋಟಗಾರಕೆರ್ ಎಲಲಿ ಸಥೆರಗಳಲಿಲಿ ಅಗತ್್ಯವಿರುವ
ಸಂಶೋ�ೋಧನಗಳನು್ನ ಮಾಡ್ುತ್ತಿಲಿದ್. ಅನೋಕ ತ್ಳಿಗಳು, ತ್ಂತ್ರಿಜ್ಾನ ಹಾಗ� ವೆೈಜ್ಾನಕ ಪರಕರಗಳನು್ನ ರೈತ್ ಸಮುದಾರ್ಕೆಕೆ ತ್ಲುಪ್ಸಿ
ತೆ�ೋಟಗಾರಕೆರ್ ಉತ್ಕೆಷಮ್ಕೆಕೆ ತ್ನ್ನದ್ೋ ಆದ ಕಾಣಿಕೆರ್ನು್ನ ಸಲಿಲಿಸುತ್ತಿದ್.

ತೆ�ೋಟಗಾರಕೆ ಮಹಾವಿದಾ್ಯಲರ್ ಬೆಂಗಳೂರು

42 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಪರಿಸಕತಿ ತೆ�ೋಟಗಾರಕೆ ಶ್ಕ್ಷಣಕೆಕೆ ಎಲಲಿ ಪರಿರ್ತ್್ನಗಳನು್ನ ಮಾಡ್ಲ್ಾಗಿದ್. ರಾಜ್ಯದಲಿಲಿ 2 ಪರಿತೆ್ಯೋಕ ತೆ�ೋಟಗಾರಕೆ ವಿಶ್ವವಿದಾ್ಯನಲರ್ಗಳು
ಕಾರ್ಮ್ನವಮ್ಹಿಸುತ್ತಿವೆ. ಬಾಗಲಕೆ�ೋಟೆರ್ ತೆ�ೋಟಗಾರಕೆ ವಿಶ್ವವಿದಾ್ಯನಲರ್ ಹಾಗ� ಶ್ವಮಗಗೆದಲಿಲಿನ ಕೃರ್ ಮತ್ುತಿ ತೆ�ೋಟಗಾರಕೆ
ವಿಶ್ವವಿದಾ್ಯಲರ್ಗಳಲಿಲಿ ತೆ�ೋಟಗಾರಕೆ ಪದವಿಧರರು ಹಾಗ� ಸಾ್ನತ್ಕೆ�ೋತ್ತಿರ ಪದವಿಧರರನು್ನ ಹೆ�ರತ್ರಲ್ಾಗುತ್ತಿದ್. ಇವುಗಳ ಅಡಿರ್ಲಿಲಿ ಒಟುಟಾ
14 ಕಾಲೋಜುಗಳು ಕಾರ್ಮ್ನವಹಿಮ್ಸುತ್ತಿವೆ. ಅಲಲಿದ್ೋ ಈ ಹಿಂದಿನಂದ ಅಸಿತಿತ್್ವದಲಿಲಿರುವ ಕೃರ್ ವಿಶ್ವವಿದಾ್ಯನಲರ್ಗಳಲಿಲಿ ತೆ�ೋಟಗಾರಕೆರ್ನ�್ನ
ಬೆ�ೋಧಿಸಲ್ಾಗುತ್ತಿದ್. ಕನಾಮ್ಟಕ ರಾಜ್ಯ ತೆ�ೋಟಗಾರಕೆ ಇಲ್ಾಖೆರ್ಡಿ ಅನೋಕ ತೆ�ೋಟಗಾರಕೆ ತ್ರಬೆೋತ್ ಕೆೋಂದರಿಗಳನು್ನ ತೆರದಿದು್ದ ಪರಿತ್ವಷಮ್
ನ�ರಾರು ರೈತ್ಮಕಕೆಳಿಗ ಒಂದು ವಷಮ್ ಅವಧಿರ್ ತೆ�ೋಟಗಾರಕೆ ತ್ರಬೆೋತ್ ನೋಡ್ಲ್ಾಗುತ್ತಿದ್. ಇದ್ೋ ರೋತ್ ತೆ�ೋಟಗಾರಕೆ ವಿಶ್ವವಿದಾ್ಯಲರ್
ಡಿಪ್ೂಲಿೋಮಾ ತ್ರಬೆೋತ್ಗಳನು್ನ ರೈತ್ ಮಕಕೆಳಿಗ ಹಾಗ� ಆಸಕತಿರಗ ನೋಡ್ುತ್ತಿದ್.

ತೆ�ೋಟಗಾರಕೆ ವಿಶ್ವವಿದಾ್ಯನಲರ್, ಬಾಗಲಕೆ�ೋಟೆ

ಖಾಸಗಿ ರಂಗದಲಿಲಿರುವ ಸಂಶೋ�ೋಧನಾಲರ್ಗಳಲಿಲಿ ಉನ್ನತ್ ತ್ಂತ್ರಿಜ್ಾನ ಹಾಗ� ಉತ್ಕೆಕೃಷಟಾ ತ್ಳಿಗಳನು್ನ ಕಂಡ್ುಹಿಡಿದು ರೈತ್ರಗ ತ್ಲುಪ್ಸುವ
ಕಾರ್ಮ್ಕೆಕೆ ಹೆಚಿಚುನ ಚಾಲನ ದ್�ರತ್ದ್. ಅನೋಕ ಹಣು್ಣ-ತ್ರಕಾರ-ಪುಷ್ಪ ತ್ಳಿಗಳು ಈ ಸಂಸ್ಥೆಗಳ ಮ�ಲಕ ರೈತ್ರಗ ದ್�ರತ್ು ರಾಜ್ಯದಲಿಲಿ ತೆ�ೋಟಗಾರಕೆ
ಕಾರಿಂತ್ಗ ಮುನು್ನಡಿ ಬರರ್ಲ್ಾಗಿದ್. ಅನೋಕ ವೆೈಜ್ಾನಕ ಪರಕರಗಳನು್ನ ಸಹ ಖಾಸಗಿ ಸಂಸ್ಥೆಗಳು ಉತಾ್ಪದಿಸಿ ಆಧುನಕ ತೆ�ೋಟಗಾರಕೆಗ
ಇಂಬುಕೆ�ಟಿಟಾವೆ. ನಸಮ್ರ ವಲರ್ದಲಿಲಿ ಅದುಭಾತ್ ಬೆಳವಣಿಗ ಹಾಗ� ಸಾಧನಗಳಾಗಿವೆ. ಅದರಲ�ಲಿ ರಾಜ್ಯದಾದ್ಯಂತ್ ಸಾವಿರಾರು ಸಂಖೆ್ಯರ್ಲಿಲಿರುವ
ಖಾಸಗಿ ನಸಮ್ರಗಳು ಆಧುನಕ ತ್ಂತ್ರಿಜ್ಾನವನು್ನ ಆಧರಸಿ ನವಿೋನ ಸಸ್�್ಯೋತಾ್ಪದನ ಚಟುವಟಿಕೆಗಳನು್ನ ಹಮಿ್ಮಕೆ�ಂಡಿವೆ. ಕಸಿ/ಕಣು್ಣ ಹಾಕುವ
ವಿಧಾನಗಳಲಿಲಿ ಕಾರಿಂತ್ಕಾರ ಮುನ್ನಡೆ ದ್�ರತ್ದು್ದ, ಎಲಲಿ ಬಹುವಾರ್ಮ್ಕ ತೆ�ೋಟಗಾರಕೆ ಬೆಳೆಗಳಲಿಲಿ
ಕಸಿಗಿಡ್ಗಳು ಲಭ್ಯವಿವೆ. ವಿವಿಧ ತೆ�ೋಟಗಾರಕೆ ಬೆಳೆಗಳಾದ ಮಾವು, ಹಲಸು, ದಾರಿಕ್ಷ, ಸಿೋಬೆ,
ದಾಳಿಂಬೆ, ಸಪ್ೂೋಟ, ಚಕೆ�ಕೆೋತ್, ಗ�ೋಡ್ಂಬಿ, ಬೆಟಟಾದ ನಲಿಲಿ, ಬೆಣ್ಣಹಣು್ಣ ಇತಾ್ಯದಿಗಳಲಿಲಿ ಅನೋಕ
ಹೆ�ಸತ್ಳಿಗಳನು್ನ ರೈತ್ರು ಬೆಳೆಸುತ್ತಿದು್ದ ಉತಾ್ಪದನ ಬಹುವಾಗಿ ಹೆಚಿಚುದ್. ಗುಣಮಟಟಾದ ಹಣು್ಣಗಳ
ರಫ್ತತು ಉದ್ಯಮಕೆಕೆ ಚಾಲನ ದ್�ರತ್ದ್. ಹಣು್ಣ-ತ್ರಕಾರಗಳ ಸಂಸಕೆರಣ ಹಾಗ� ಮೌಲ್ಯವಧಮ್ನಗ
ಹಿಂದ್ಂದಿಗಿಂತ್ಲ� ಹೆಚಿಚುನ ಆದ್ಯತೆ ನೋಡ್ಲ್ಾಗುತ್ತಿದು್ದ, ಸಂಸಕೆರಸಿದ ಪದಾಥಮ್ಗಳ ಬಳಕೆ ಸಹ
ಬಹುವಾಗಿ ಹೆಚುಚುತ್ತಿಲಿದ್. ತಾಜಾ ಹಣು್ಣ-ತ್ರಕಾರಗಳ ಮಾರಾಟ ಪರಿಕರಿಯರ್ಲಿಲಿ ಶ್ೋತ್-ಸರಪಳಿ ತ್ುಂಬ
ಮಹತ್್ವದ ಪಾತ್ರಿವಹಿಸುತ್ತಿದ್. ಇವುಗಳು ಶ್ೋಘರಿ ಕೆಡ್ುವ ಕಾರಣ ಅವುಗಳನು್ನ ಶ್ೋತ್ವಾತಾವರಣದಲಿಲಿ
ಇಡ್ುವ ಅಗತ್್ಯತೆ ಇದ್. ಇದಕಾಕೆಗಿ ರಾಜ್ಯದಾದ್ಯಂತ್ ಸಾವಿರಾರು ಶ್ೋತ್ಲಗೃಹಗಳು ಕಾರ್ಮ್
ನವಮ್ಹಿಸುತ್ತಿವೆ. ರಾಜ್ಯ-ಕೆೋಂದರಿ ಸರಕಾರಗಳು ಈ ಶ್ೋತ್ಲಗೃಹ ನಮಾಮ್ಣಕೆಕೆ ಸಹಾರ್ಧನವನು್ನ ಶ್ೋತ್ಲಗೃಹ
ಒದಗಿಸುತ್ತಿವೆ.

ನೋರಾವರ ರಂಗದಲಲಿಂತ್� ಕಾರಿಂತ್ಕಾರ ಬೆಳವಣಿಗಗಳಾಗಿದು್ದ


ಇದು ಎಲಲಿರಗ� ತ್ಳಿದ ವಿಷರ್. ನೋರನ ಕೆ�ರತೆ ನೋಗಿಸಲು ಹಾಗ�
ನೋರನ ಸದ್ಬಳಕೆ ಸಾಧಿಸಲು ಹನನೋರಾವರ ಅತ್್ಯವಶ್ಯಕ. ಅಲಲಿದ್ೋ,
ಈಗಿನ ಕೃರ್ ಕೆಲಸಗಾರರ ಕೆ�ರತೆ ಸನ್ನವೆೋಶಗಳಲಿಲಿ ಹನ ನೋರಾವರ
ಅನವಾರ್ಮ್ವಾಗಿದ್. ಈಗ ಅನೋಕ ಹಣು್ಣ-ತ್ರಕಾರ-ಪಾಲಿಂಟೆೋಶನ್-
ಪುಷ್ಪ ಬೆಳೆಗಳಲಿಲಿ ನೋರಾವರ ಅಂದರ ಹನನೋರಾವರಯೋ
ಎನು್ನವಷಟಾರ ಮಟಿಟಾಗ ಇದರ ಮಹತ್್ವ ಎಲಲಿಡೆಗ ಕಂಡ್ುಬರುತ್ತಿದ್.
ಜ�ತೆಗ, ಪಾಲಿಸಿಟಾಕ್ ಹೆ�ದಿಕೆ ಹಾಗ� ರಸಾವರಗಳು ಆಧುನಕ
ತೆ�ೋಟಗಾರಕೆರ್ ಅವಿಭಾಜ್ಯ ಅಂಗಗಳಾಗಿ ವಾ್ಯಪಕಗ�ಂಡಿವೆ. ಇವೆಲಲಿ
ಹನ ನೋರಾವರ ಆವಿಷ್ಾಕೆರಗಳ ಸಂಯೋಜನಯೋ ನಖ್ರ ಬೆೋಸಾರ್ ಆಗಿ ಹೆಚುಚು
ಜನಪ್ರಿರ್ವಾಗುವುದರ ಜ�ತೆಗ ಅನವಾರ್ಮ್ವೂ ಆಗುತ್ತಿದ್.

±ÀæªÀÄfë PÀȶ, dįÉÊ-2023 Shramajeevi Krushi, July-2023 I 43


ಜಾಹೀರಾತು

44 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 45


ಏಕಋತ್ು ಹ�ಗಳು ಹಾಗ� ತ್ರಕಾರಗಳಲಿಲಿ ಎಫ್-1 ಹೆೈಬಿರಿಡ್ ತ್ಳಿಗಳ ಪಾತ್ರಿಕೆಕೆ ತ್ನ್ನದ್ೋ ಆದ ಮಹತ್್ವವಿದ್. ಎಫ್-1 ಹೆೈಬಿರಿಡ್
ತ್ಳಿಗಳಿಂದಾಗಿ ಅತ್್ಯಧಿಕ ಇಳುವರ ಹಾಗ� ಗುಣಮಟಟಾವನು್ನ ಮುಟಟಾಲು ಸಾಧ್ಯವಾಗಿದ್. ಇಂತ್ಹ ಅನೋಕ ತ್ಳಿಗಳು ಋತ್ುಮಾನದ
ಕಟಟಾಲಗಳನು್ನ ಮಿೋರ ವಿವಿಧ ಕಾಲಗಳಲಿಲಿ ಗುಣಮಟಟಾದ ಇಳುವರ ನೋಡ್ುವಕಾರಣ ವಷಮ್ವಿಡಿೋ ಈ ಹಣು್ಣ-ತ್ರಕಾರಗಳ ಲಭ್ಯತೆ
ಕಂಡ್ುಬಂದಿದ್. ಕಲಲಿಂಗಡಿ-ಕರಬ�ಜ ಹಣು್ಣಗಳಲಿಲಿ ಹಾಗ� ಕೆ�ೋಸು ತ್ರಕಾರಗಳಲಿಲಿ ಋತ್ುಮಾನದ ನಬಂಧನಯೋ ಇಲಲಿದಂತಾಗಿದು್ದ
ಸವಮ್ವೆೋದ್ಯ.

ರಕ್ಷತ್ ಬೆೋಸಾರ್ಕೆಕೆ ಹಿಂದ್ಂದಿಗಿಂತ್ಲ� ಈಗ ಹೆಚುಚು ಮಹತ್್ವ ನೋಡ್ಲ್ಾಗುತ್ತಿದ್. ಅಕಾಲದಲಿಲಿ ಮತ್ುತಿ ಪೂರಕವಲಲಿದ ವಾತಾವರಣದಲಿಲಿ
ಬೆಳೆಗಳನು್ನ ಬೆಳೆದು ರಕ್ಷಸಿಕೆ�ಳ್ಳಲು ಹಾಗ� ಅತ್್ಯಧಿಕ ಮತ್ುತಿ ಗುಣಮಟಟಾದ ಇಳುವರ ಪಡೆರ್ಲು ರಕ್ಷತ್ ಬೆೋಸಾರ್ ಅನವಾರ್ಮ್ವಾಗುತ್ತಿದ್.
ಹಲವು ಕೋಟ-ರ�ೋಗಗಳಿಂದ, ವಾತಾವರಣದ ಏರುಪ್ೋರುಗಳಿಂದಲ� ಬೆಳೆರ್ನು್ನ ಸಂಪೂಣಮ್ವಾಗಿ ರಕ್ಷಸುವಲಿಲಿ ಈ ಪಾಲಿಹೌರ್
ರೈತ್ನಗ ತ್ುಂಬಾ ನರವಾಗುತ್ತಿದ್. ಕೆಲಸಗಾರರ� ಕಡಿಮ ಸಾಕು. ರಾಜ್ಯ-ಕೆೋಂದರಿ ಸಕಾಮ್ರಗಳು ಈ ಬೆೋಸಾರ್ಕೆಕೆ ರೈತ್ರಗ ಸಬಿಸಿಡಿ ನರವನು್ನ
ನೋಡ್ುತ್ತಿವೆ. ಹಣು್ಣ-ತ್ರಕಾರಗಳನು್ನ ಪಕ್ಷ, ಬಾವಲಿ, ಕೋಟ ಹಾಗ� ಆಲಿಕಲುಲಿಗಳಿಂದ ರಕ್ಷಸಲು ಇಂದು ವಿವಿಧ ಪರಿಕಾರದ ರಕ್ಷಣಾತ್್ಮಕ
ಬಲಗಳು ರೈತ್ರಗ ಲಭ್ಯವಿವೆ. ಇವುಗಳನು್ನ ಅನೋಕರು ತ್ುಂಬಾ ರ್ಶಸಿ್ವಯಾಗಿ ಬಳಸಿ, ತ್ಮ್ಮ ಫಸಲು ರಕ್ಷಸಿಕೆ�ಳು್ಳತ್ತಿದಾ್ದರ.

ಹಸಿರು ಮನ
ತೆ�ೋಟಗಾರಕೆ ಬೆೋಸಾರ್ದಲಿಲಿ ಕ�ಲಿಕಾಮಿಮ್ಕರ ತ್ೋವರಿ ಕೆ�ರತೆ ನೋಗಿಸಲು ಇತ್ತಿೋಚಿನ ದಿನಗಳಲಿಲಿ ಯಾಂತ್ರಿೋಕರಣ ಹೆಚುಚು
ಪರಿವಧಮ್ಮಾನಕೆಕೆ ಬಂದಿದ್. ಬಿತ್ತಿನ/ನಾಟಿ ಮಾಡ್ುವುದರಂದ ಪಾರಿರಂಭಸಿ ಕೆ�ಯಿಲಿನವರಗ ಅನೋಕ ಕೃರ್ ಕೆಲಸಗಳನು್ನ ಮಾಡ್ಲು ವಿವಿಧ
ಉಪಕರಣ-ರ್ಂತ್ರಿಗಳ ಆವಿಷ್ಾಕೆರವಾಗಿದು್ದ, ರೈತ್ರ ತಾಕುಗಳಲಿಲಿ ಅವುಗಳ ಉಪಯೋಗ ಸವೆೋಮ್ಸಾಮಾನ್ಯವಾಗುತ್ತಿದ್. ಇತ್ತಿೋಚಿನ
ದಿನಗಳಲಿಲಿ ಎತ್ುತಿಗಳಿಂದ ಉಳುಮ ಮಾಡ್ುವುದು ಹೆಚುಚು ಕಡಿಮ ನಂತೆೋಹೆ�ೋಗಿದ್. ಅದರ ಸಾಥೆನದಲಿಲಿ ಟ್ಾರಿಕಟಾರ್, ಪವರ್ಟಿಲಲಿರ್,
ಕಲಿಟಾವೆೋಟರ್, ರ�ೋಟೆ�ೋವೆೋಟರ್ಗಳು ಎಲಲಿಡೆ ವಾ್ಯಪಕವಾಗಿ ಬಳಕೆಯಾಗುತ್ತಿವೆ. ಗುಣಿ, ಕಾಲುವೆ, ಟೆರಿಂಚ್ ತೆಗರ್ಲು ಜಸಿಬಿಗಳು
ಕಾರ್ಮ್ನವಮ್ಹಿಸುತ್ತಿವೆ. ಈ ಹಿಂದ್ ಇದ್ದ ಮಾನವಚಾಲಿತ್ ಸ್ಪ್ೋರ್ರ್ಗಳ ಸಾಥೆನದಲಿಲಿ ಪವರ್ಸ್ಪ್ೋರ್ರ್, ಬ�ರ್ ಸ್ಪ್ೋರ್ರ್ಗಳು
ಬಳಕೆಯಾಗುತ್ತಿವೆ. ಇದ್ೋ ರೋತ್ ಮುಂದುವರದರ ಇನ್ನರಡ್ು ದಶಕಗಳಲಿಲಿ ನಮ್ಮ ನಾಡಿನಲಿಲಿ ಸಂಪೂಣಮ್ ಯಾಂತ್ರಿೋಕರಣದ ಕನಸು
ನನಸಾಗುವುದರಲಿಲಿ ಯಾವುದ್ೋ ಸಂಶರ್ವಿಲಲಿ.

ಪವರ್ ಟಿಲಲಿರ್

46 I ±ÀæªÀÄfë PÀȶ, dįÉÊ-2023 Shramajeevi Krushi, July-2023


ತಾಜಾ-ಹಣು್ಣ ತ್ರಕಾರಗಳು ಹಾಗ� ಇತ್ರ ಅನೋಕ ತೆ�ೋಟಗಾರಕೆ ಪದಾಥಮ್ಗಳ ಮಾರಾಟ ಪರಿಕರಿಯರ್ಲಿಲಿ ಮಹತ್ತಿರ ಬದಲ್ಾವಣ-
ಪರಿಗತ್ ಆಗಿದ್. ಹಿಂದ್ ರಸ್ತಿ ಬದಿಗಳಲಿಲಿ ಹಾಗ� ಫ್ತಟ್ಪಾತ್ಗಳಲಿಲಿ ಮಾರಾಟವಾಗುತ್ತಿದ್ದ ಹಣು್ಣ-ತ್ರಕಾರಗಳು ಈಗ ಸುಸಜಜುತ್ ಸ�ಪರ್
ಮಾಕೆಮ್ಟ್ಗಳಲಿಲಿ ಮಾರಾಟವಾಗುತ್ತಿವೆ. ಪಾ್ಯಕಂಗ್ ವಿಧಾನದಲಿಲಿರ್� ಕಾರಿಂತ್ಕಾರ ಬದಲ್ಾವಣಗಳಾಗಿವೆ. ಅನೋಕ ತೆ�ೋಟಗಾರಕೆ
ಪದಾಥಮ್ಗಳು, ಅದರಲ�ಲಿ ಮುಖ್್ಯವಾಗಿ ಹಣು್ಣ-ತ್ರಕಾರಗಳು ಆರ�ೋಗ್ಯದ ದೃರ್ಟಾಯಿಂದ ಹೆಚುಚು ಪಾರಿಮುಖ್್ಯತೆ ಪಡೆರ್ುತ್ತಿವೆ. ಇವುಗಳ
ಬಳಕೆ ಕ�ಡ್ ತ್ುಂಬಾ ಹೆಚುಚುತ್ತಿದ್. ಅದ್ೋ ವೆೋಳೆಗ ವಿಷಮುಕತಿ ಪದಾಥಮ್ಗಳ ಬಗಗೆ ಹೆಚುಚು ಜಾಗೃತ್ ಸಹ ಉಂಟ್ಾಗುತ್ತಿದ್. ಈ ಕಾರಣದಿಂದಾಗಿ
ಕಡಿಮ ರಸಾರ್ನಕಗಳನು್ನ ಬಳಸಿ ವಿಷರಹಿತ್ ಉತ್್ಪನ್ನಗಳನು್ನ ಪಡೆರ್ುವುದರ ಬಗಗ ಒಲವು ಹೆಚುಚುತ್ತಿದ್. ಇದರ ಫಲವಾಗಿಯೋ ಈ
ಸಾವರ್ವ ಬೆೋಸಾರ್ವು ಹೆಚಿಚುನ ಮಹತ್್ವ ಪಡೆರ್ುತ್ತಿದ್. ಸಕಾಮ್ರವೂ ಸಹ ಇದಕೆಕೆ ನರವನು್ನ ನೋಡ್ುತ್ತಿದ್. ಸಾವರ್ವ ಬೆೋಸಾರ್ದ ಬಗಗೆ
ಹೆಚುಚು ಸಂಶೋ�ೋಧನಗಳನು್ನ ಕೆೈಗ�ಳ್ಳಲ್ಾಗುತ್ತಿದ್. ಇವೆಲಲಿವೂ ಫಲ ನೋಡ್ಲು ಇನ್ನಷುಟಾ ಕಾಲ ಕಾರ್ುವುದು ಅನವಾರ್ಮ್.

ಒಟ್ಾಟಾರ ಹೆೋಳುವುದಾದರ 25-30 ವಷಮ್ಗಳ ಹಿಂದಿನ ಸಿಥೆತ್ಗತ್ಗಳಿಗ ಹೆ�ೋಲಿಸಿದಾಗ ಪರಿಸಕತಿ ತೆ�ೋಟಗಾರಕೆರ್ಲಿಲಿ ಕಾರಿಂತ್ಕಾರಕ
ಬದಲ್ಾವಣಗಳಾಗಿವೆ ಎಂಬುವುದರಲಿಲಿ ಯಾವ ಅನುಮಾನವೂ ಇಲಲಿ. ತೆ�ೋಟಗಾರಕೆರ್ ಎಲಲಿ ಆಯಾಮಗಳಲಿಲಿ ಆಧುನಕತೆರ್ ಪವಮ್
ಅಡಿ ಇಟಿಟಾದ್. ಈ ಹಿಂದ್ ಕಷಟಾಸಾಧ್ಯ ಎಂದ್ನಸಿದ್ದವುಗಳೆಲಲಿ ಇಂದು ಸಾಧ್ಯವಾಗಿವೆ. ಅಧಿಕ ಉತಾ್ಪದನ ಜ�ತೆಗ ಅಧಿಕ ಗುಣಮಟಟಾಕೆಕೆ
ಪಾರಿಶಸತ್ಯ ಕೆ�ಡ್ಲ್ಾಗುತ್ತಿದ್. ಅನೋಕ ಹೆ�ಸಬರು ಈ ರಂಗಕೆಕೆ ಅಡಿ ಇಡ್ುತ್ತಿರುವ ಕಾರಣ ಅವರಲಲಿರಗ ಸ�ಕತಿ ತಾಂತ್ರಿಕ ಮಾಗಮ್ದಶಮ್ನ,
ಗುಣಮಟಟಾದ ಸಸ್ಯಸಾಮಗಿರಿಗಳ ಪೂರೈಕೆ ಹಾಗ� ಫಸಲಿನ ಮಾರಾಟದ ಬಗಗೆ ತ್ಳುವಳಿಕೆ ಮ�ಡಿಸುವುದರ ಅಗತ್್ಯತೆ ಇದ್.

ಪಯಾಮ್ರ್ ಬೆಳೆಗಳನು್ನ ಬೆಳೆಸುವುದರ ಬಗಗೆ ನಾವಿೋಗ ಆಲ�ೋಚನ ಮಾಡ್ುವುದರ ತ್ುತ್ುಮ್ ಅಗತ್್ಯತೆ ಇದ್. ಹುಚೆಚುದು್ದ
ವಿಸಾತಿರಗ�ಳು್ಳತ್ತಿರುವ ಅಡಿಕೆ ಕೃರ್, ಸಮಸ್್ಯಗಳ ಸುಳಿರ್ಲಿಲಿ ಸಿಕುಕೆ ನಲುಗುತ್ತಿರುವ ಮಾವು, ಬೆಲರ್ ಹೆ�ಯಾ್ದಟದಲಿಲಿ ನಲುಗಿರುವ
ತೆಂಗು ಇತಾ್ಯದಿ ಪರಿಮುಖ್ ಬೆಳೆಗಳ ಬೆೋಸಾರ್ಗಳು ಮುಂದ್ ಯಾವ ತ್ರುವುಗಳನು್ನ ತೆಗದುಕೆ�ಳು್ಳವವೊೋ ಅಥವಾ ಯಾವ
ಗಂಡಾಂತ್ರಕೆಕೆ ಈಡಾಗುವವೊೋ ಎಂಬುದರ ಬಗಗೆ ಈಗಲೋ ಯೋಚಿಸಿ. ಸಂಭವನೋರ್ ಅಪಾರ್ಗಳನು್ನ ತ್ಪ್್ಪಸಲು ಈಗಲೋ ಪೂವಮ್ಸಿದ್ಧತೆ
ಮಾಡಿಕೆ�ಳ್ಳಬೆೋಕದ್.

±ÀæªÀÄfë PÀȶ, dįÉÊ-2023 Shramajeevi Krushi, July-2023 I 47


ಕೃಷಿ ಸ್ಂಶೇಧನೆಯ ಸುತ್್ತ-ಮುತ್್ತ

ಇದು ರಾಜ್್ಯ, ದೇಶ ಹಾಗೂ ವಿಶ್ವದಾದ್ಯಯಂತ


ಡಾ. ಮೀಹನ್ ತಲಕಾಲುಕೊಪ್್ಪ
ನಡೆಯುತ್ತಿರುವ ಉಪಯುಕ್ತಿ ಕ್ೃಷಿ ಸಯಂಶೇಧನೆಗಳ
ಸುದ್ದಿಸಾರವನುನು ನಿಮಗೆ ತಲುಪಿಸುವ ಪ್ರಯತನು

ಡಾ. ಮೊೇಹನ ಜ.ಎಸ್. ಸಾಗರ ಸನಹದ ತ್ಲಕಾಲುಕೆ�ಪ್ಪದ ಕೃರ್ ಕುಟುಂಬದಿಂದ ಬಂದವರು. ಕಳೆದ 10 ವಷಮ್ಗಳಿಂದ
ಪುತ್�ತಿರನ ರಾರ್ಟ್ರೋರ್ ಗೋರು ಸಂಶೋ�ೋಧನಾ ನದ್ೋಮ್ಶನಾಲರ್ದಲಿಲಿ ತ್ಳಿ ಅಭವೃದಿ್ಧ ವಿಭಾಗದ ಪರಿಧಾನ ವಿಜ್ಾನ. ಈ
ಮದಲು ದ್ೋಶದ ಬೆೋರಬೆೋರ ಸಂಸ್ಥೆಗಳಲಿಲಿ ಮತ್ುತಿ ಅಮೋರಕಾ, ಕೋನಾ್ಯ, ಫಾರಿನ್ಸಿ ಮುಂತಾದ್ಡೆ ಕೃರ್ ವಿಜ್ಾನಯಾಗಿ
ಕೆಲಸಮಾಡಿದಾ್ದರ.
ಕೃರ್ ವಿಜ್ಾನದ ಕಠಿಣ ವಿಷರ್ವನ�್ನ ಸುಲಭವಾಗಿ ಹೆೋಳುವ ಕಲ ಇವರಗ ಸಿದಿ್ಧಸಿದ್. ಅಡಿಕೆ ಪತ್ರಿಕೆಗ ಹಲವಾರು
ವಷಮ್ಗಳಿಂದ ’ಜಾಲ ಜಗತ್ುತಿ’ ಎಂಬ ಅಂಕಣ ಬರರ್ುತ್ತಿದಾ್ದರ. ನ�ರಕ�ಕೆ ಹೆಚುಚು ವಿಜ್ಾನ ಲೋಖ್ನಗಳನು್ನ ಬರದಿರುವ
ಡಾ. ಮೋಹನ್ ಹಲವಾರು ರೋಡಿಯೋ ಮತ್ುತಿ ಟಿವಿ ಸಂದಶಮ್ನ ಕೆ�ಟಿಟಾದಾ್ದರ. ಇವರಗ ಕೃರ್ರ್ಲಿಲಿ ಮಾಹಿತ್ ತ್ಂತ್ರಿಜ್ಾನದ
ಬಳಕೆರ್ ಕುರತ್ು ಹೆಚುಚು ಕಾಳಜ. ತ್ಮ್ಮದ್ೋ ಆದ ’ಕೃರ್ ಕನ್ನಡ್’ ಜಾಲತಾಣ, ಡಿ.ಸಿ.ಆರ್. ಗ ಕಾ್ಯಶ�್ಯ ಇಂಡಿಯಾ, ಕಾ್ಯಶ�್ಯ
ಪ್ೂರಿಟೆಕ್ಟಾ, ಫಾಮಮ್ನ ಮುಂತಾದ ಆಪ್ ಗಳನು್ನ ಅಭವೃದಿ್ಧಪಡಿಸಿದಾ್ದರ. ಡಾ. ಮೋಹನ್ ನಮ್ಮ ಪತ್ರಿಕೆಗ ಕೃರ್ ಸಂಶೋ�ೋಧನಾ
ರಂಗದ ಮಾಹಿತ್ ತ್ುಣುಕುಗಳ ಅಂಕಣ ಬರರ್ುತಾತಿರ.

ಹಾಲಿನ ಕೆೊಬ್್ಬನುನು ಹಚಿ್ಚಸಲ್ು ‘ಒಮೆಬ್’


ಬೆಂಗಳೂರನ ಐಸಿಎಆರ್ - ರಾರ್ಟ್ರೋರ್ ಪಶು ಪ್ೂೋಷಣ ಮತ್ುತಿ ಶರೋರಕರಿಯಾಶ್ಾಸತ್ರ ಸಂಸ್ಥೆ ಹಾಲಿನಲಿಲಿರುವ ಕೆ�ಬಿ್ಬನ ಅಂಶವನು್ನ ಹೆಚಿಚುಸುವ,
ಸಸಾ್ಯಧಾರತ್ ‘ಒಮಬ್’ ಎಂಬ ಹೆ�ಸ ಉತ್್ಪನ್ನವನು್ನ ಅಭವೃದಿ್ಧಗ�ಳಿಸಿದ್. ಮನ� ಮತ್ುತಿ ಪಾಲಿ ಅನ್ ಸಾ್ಯಚುರೋಟೆೋಡ್ ಕೆ�ಬು್ಬ ಸಂಯೋಜತ್
ಲಿನ�ೋಲಿಯಿಕ್ ಆಮಲಿ ಮತ್ುತಿ ಒಮಗಾ ಕೆ�ಬಿ್ಬನಾಮಲಿಗಳನು್ನ ಹೆಚಿಚುಸುವ ಸಾಮಥ್ಯಮ್ ಈ ಉತ್್ಪನ್ನಕಕೆದ್. ಇದಕೆಕೆ ಪ್ೋಟೆಂಟ್ ಕ�ಡಾ ಲಭಸಿದ್.
ಪಶುಪಾಲಕರು ಇದನು್ನ ಬಳಸಿಕೆ�ಂಡ್ರ ಆದಾರ್ವೃದಿ್ಧ ಸಾಧ್ಯ ಎಂಬುದು ಸಂಸ್ಥೆರ್ ಅಭಪಾರಿರ್
(ಹೋಚಿಚಿನ ಮಾಹತಿಗ - ನಿದೆೀಸಿಶ್ಕರು, ಐಸಿಎಆರ್- ಎನ್.ಐ.ಎ.ಎನ್.ಪಿ. ಬೆಿಂಗಳೂರು 080-25711303 )

ಒಮೆಬ್

ಇಲಿ-ಹಗ್ಗಣ್ಗಳ ಹನನಕೆಕೆ “ಟ್ಾ್ರಯಾಪ್ ಬಾ್ಯರಿಯರ್” ವ್ಯವಸಥೆ


ಭತ್ತಿದ ಗದ್್ದಗಳಲಿಲಿ ಇಲಿ-ಹೆಗಗೆಣಗಳ ಕಾಟ ಅರ್ಟಾಷಟಾಲಲಿ! ಅನುಭವಿಸಿದವರಗೋ ಗ�ತ್ುತಿ!! ಇವು ಎಂಟರಂದ ಹತ್ುತಿ ಶೋೋಕಡಾ ನಷಟಾವನು್ನಂಟು
ಮಾಡ್ುತ್ತಿವೆ. ಸಾಮಾನ್ಯವಾಗಿ ಬೆೋರ ಬೆೋರ ಪರಿದ್ೋಶದ ರೈತ್ರು ಅನೋಕ ಉಪಾರ್ಗಳನು್ನ ಮಾಡ್ುತಾತಿರ. ಹಲವು ರೈತ್ರು ರಾಸಾರ್ನಕಗಳನು್ನ
ಬಳಸಿ ಇಲಿಗಳನು್ನ ಕೆ�ಲುಲಿತಾತಿರ. ಇದು ಪರಸರಕೆಕೆ ಹಾನಕರ ಹಾಗ� ಇಲಿ-ಹೆಗಗೆಣಗಳು ಇವಕೆಕೆ ನರ�ೋಧಕ ಶಕತಿರ್ನು್ನ ಬೆಳೆಸಿಕೆ�ಳು್ಳವ ಸಾಧ್ಯತೆ
ಇದ್. ಇಲಿ ಪಾಷ್ಾಣ ಹಾಕದರ� ನೋರು ಕುಡಿದು ಬದುಕಬಿಡ್ುತ್ತಿವೆ ಎಂಬುದು ಹಲವು ಕೃರ್ಕರು ಹೆೋಳಿದ್ದನು್ನ ಕೆೋಳಿದ್್ದೋನ. ಇದಕಾಕೆಗಿ ‘ಟ್ಾರಿಷ್ಯಪ್
ಬಾ್ಯರರ್ರ್ ಸಿಸಟಾರ್’ ಎಂಬ ವಿಧಾನವನು್ನ ಕೆೋರಳ ಕೃರ್ ವಿಶ್ವವಿದಾ್ಯಲರ್ ಅಭವೃದಿ್ಧಪಡಿಸಿದ್. ಸಮುದರಿಮಟಟಾಕಕೆಂತ್ 2 ಮಿೋಟರ್ ಕೆಳಗಿರುವ
ಭ�ಮಿರ್ಲಿಲಿ ಭತ್ತಿಬೆಳೆರ್ುವ ‘ಕುಟಟಾನಾಡ್’ ಪಾರಸಾರಕ ಪರಿದ್ೋಶದಲಿಲಿ ಈ ವಿಧಾನವನು್ನ ಪರೋಕ್ಗ�ಳಪಡಿಸಿ ಆಶ್ಾದಾರ್ಕ ಫಲಿತಾಂಶವನು್ನ
ಪಡೆರ್ಲ್ಾಗಿದ್. ಈ ವಿಧಾನದಲಿಲಿ ಮಾಮ�ಲಿ ಭತ್ತಿ ಬೆಳೆಗಿಂತ್ ಸ್ವಲ್ಪ ಮುಂಚೆ ಗದ್್ದರ್ ಅಲಲಿಲಿಲಿ 5 ಮಿೋಟರ್ x 4 ಮಿೋಟರ್ ಆರ್ತಾಕಾರದ

48 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಪರಿದ್ೋಶಕೆಕೆ ಭತ್ತಿ ಬಿತ್ತಿ/ನಾಟಿ ಮಾಡಿ ನಾಲ�ಕೆ ಬದಿಗಳಿಗ ಪಾಲಿಸಿಟಾಕ್ ಶ್ೋಟ್ ಗಳನು್ನ ಕಟಿಟಾ ಅದರ�ಳಗ ಇಲಿ-ಹೆಗಗೆಣಗಳ ಬೆ�ೋನು ಇಟುಟಾ ಅವುಗಳನು್ನ
ಆಕರ್ಮ್ಸಿ ನಂತ್ರ ಕೆ�ಲುಲಿವ ತ್ಂತ್ರಿವಿದ್. ಇದನು್ನ ನೋವೂ ಮಾಡಿ ನ�ೋಡ್ಬಹುದು. ಸಾಕಷುಟಾ ಇಲಿಗಳು ಇದರಲಿಲಿ ಬಿದು್ದ ಅಲಿಲಿನ ರೈತ್ರಗ ಭತ್ತಿದ
ಇಳುವರ ಹೆಚಾಚುಗಿದ್ರ್ಂತೆ.
(ಹೋಚಿಚಿನ ಮಾಹತಿಗ ಡಾ. ಮಣ್ ಚೆಲ್್ಲಪ್ಪನ್, ಕೃಷಿಕಿೀಟಶಾಸತ್ರ ವಿಭಾಗ, ಕೀಕೃವಿವಿ - 0487 243 8011)

ಇಲ್-ಹೋಗ್ಗಣಗಳ ಹನನಕಕು “ಟಾ್ರಯಾಪ್ ಬಾಯಾರಿಯರ್” ಥಾರ್ ಜೈವಿಕ್ 41 ಇಸಿ

ಜೈವಿಕ್ ಕಿೇಟನಾಶಕ್ ಥಾರ್ ಜೈವಿಕ್ 41 ಇಸಿ


ರಾಜಸಾತಿನದ ಬಿಕಾನೋರ್ ನಲಿಲಿರುವ ಐಸಿಎಆರ್- ಕೆೋಂದಿರಿರ್ ಒಣಭ�ಮಿ ತೆ�ೋಟಗಾರಕಾ ಸಂಶೋ�ೋಧನಾ ಸಂಸ್ಥೆ ‘ತ್ುಂಬ’ ಬಳಿ್ಳ (ಸಿಟುರಿಲರ್
ಕೆ�ಲ�ಸಿನತಿರ್) ಮತ್ುತಿ ದ್ೋಸಿ ಗ�ೋಮ�ತ್ರಿದಿಂದ ತ್ಯಾರಸಿದ ಜೈವಿಕ ಕೋಟನಾಶಕಕೆಕೆ ಪ್ೋಟೆಂಟ್ ಪಡೆದಿದ್. ಇದು ಒಣಭ�ಮಿ ಪರಿದ್ೋಶದಲಿಲಿ
ಬೆಳೆರ್ುವ ತ್ರಕಾರ ಮತ್ುತಿ ಹಣಿ್ಣನ ಕೋಟಗಳಿಗ ಬಹಳ ಪರಣಾಮಕಾರ. ಎಲ ತ್ನು್ನವ ಹುಳ, ಬಿಳಿ ನ�ಣ, ರಸಹಿೋರುವ ಕೋಟಗಳ ನರ್ಂತ್ರಿಣ
ಸುಲಭ. ಇದನು್ನ ಹತ್ುತಿ ಪಟುಟಾ ಹೆಚಿಚುನ ಪರಿಮಾಣದಲಿಲಿ ಸಿಂಪಡಿಸಿದಾಗಲ� ಗಿಡ್ಗಳಿಗ ಏನ� ಹಾನಯಾಗಲಿಲಲಿವಂತೆ. ಸಿಂಪಡ್ಣ ಮಾಡಿದ ಮ�ರು
ದಿನಗಳ ನಂತ್ರ ತ್ರಕಾರ ಮತ್ುತಿ ಹಣು್ಣಗಳನು್ನ ತ್ನ್ನಲು ತೆ�ಂದರ ಇಲಲಿ.
(ಹೋಚಿಚಿನ ಮಾಹತಿಗ ನಿದೆೀಸಿಶ್ಕರು ಐಸಿಎಆರ್- ಸಿಐಎಹೋಚ್ - 0151-2250147. )

ಹೊಸ ವಿೇಳ್ಯರ್ಲ ತ್ಳಿ : ಪಿಬಹಚ್-9-16


ಬೆಂಗಳೂರನಲಿಲಿರುವ ಹೆಸರಘಟಟಾದ ಐಸಿಎಆರ್- ಭಾರತ್ೋರ್ ತೆ�ೋಟಗಾರಕಾ ಬೆಳೆಗಳ ಸಂಶೋ�ೋಧನಾ
ಕೆೋಂದರಿ (ಐ.ಐ.ಹೆಚ್.ಆರ್.) ಹೆ�ಸ ವಿೋಳ್ಯದ್ಲ ಹೆೈಬಿರಿಡ್ ತ್ಳಿ ಪ್ಬಿಹೆಚ್-9-16ನು್ನ ಅಭವೃದಿ್ಧಗ�ಳಿಸಿದ್.
ಮಹಾರಾಷಟ್ರದ ಜಲಗಾಂವ್ ಪಾರಿಷ್ಯಂತ್್ಯದ ಕೃರ್ಕರ ಹೆ�ಲದಲಿಲಿ ಹೆಚಿಚುನ ಉಷ್ಣತೆರ್ಲ�ಲಿ ಒಳೆ್ಳರ್
ಫಲಿತಾಂಶವನು್ನ ಇದು ತೆ�ೋರಸಿದ್. ಈ ತ್ಳಿ ಆಧಾರ ಗಿಡ್ಗಳನು್ನ ಬಳಸಿ ಏಕಬೆಳೆಯಾಗಿ ಬೆಳೆರ್ುವ
ಪದ್ಧತ್ಗ ಸ�ಕತಿ. ಹೆಚಿಚುನ ಇಳುವರ ಕೆ�ಡ್ುವ ತ್ಳಿ. ರ�ೋಗ ಮತ್ುತಿ ಕೋಟ ನರ�ೋಧಕ ಗುಣ ಹೆ�ಂದಿದ್.
ಸಥೆಳಿೋರ್ ತ್ಳಿಗಳಿಗ ಹೆ�ೋಲಿಸಿದರ ಎಲರ್ ಗುಣಮಟಟಾ ಹೆಚುಚು. ಆಕಷಮ್ಕ ನಸು ಹಸಿರು ಬಣ್ಣದ ಎಲಗಳು
ಹೆಚುಚು ಖಾರ ಇರುವುದಿಲಲಿ. ಸಥೆಳಿೋರ್ ಮಾರುಕಟೆಟಾರ್ಲಿಲಿ ಸಥೆಳಿೋರ್ ತ್ಳಿಗಿಂತ್ ಜಾಸಿತಿ ಬೆಲ ಸಿಗುತ್ತಿದ್.
ಬೆೋರಲ್ಾಲಿ ತ್ಳಿಗಳಲಿಲಿ ಬೆೋಸಿಗರ್ಲಿಲಿ ಉತಾ್ಪದನ ಕಡಿಮ. ಆದರ ಈ ತ್ಳಿರ್ಲಿಲಿ ಬೆೋಸಿಗರ್ಲ�ಲಿ ಒಳೆ್ಳರ್
ಹೋ�ಸ ವಿೀಳಯಾದೆಲೋ ತಳಿ
ಗುಣಮಟಟಾ ಹಾಗ� ಹೆಚಿಚುನ ಇಳುವರ ಸಿಗುವುದು ರೈತ್ರಗ ಲ್ಾಭದಾರ್ಕ.
( ಹೋಚಿಚಿನ ಮಾಹತಿಗ ಡಾ. ಹಮಬಿಿಂದು 080-23086100 Extn. 251)

ಮರಗಣ್ಸಿನ ಹಿಟುಟೆತಿಗಣೆಯ ಯಶಸಿ್ವ ಜೈವಿಕ್ ನಿಯಂತ್್ರಣ್


ತ್ಮಿಳುನಾಡಿನಲಿಲಿ ಮರಗಣಸಿನ ಕೃರ್ಕರ ಜೋವ ಹಿಂಡ್ುತ್ತಿರುವ ಹಿಟುಟಾತ್ಗಣರ್ನು್ನ
ಜೈವಿಕ ನರ್ಂತ್ರಿಣ ಮಾಡ್ುವಲಿಲಿ ಬೆಂಗಳೂರನ ರಾರ್ಟ್ರೋರ್ ಕೃರ್ ಕೋಟ ಸಂಪನ�್ಮಲ
ಸಂಸ್ಥೆ (ಐಸಿಎಆರ್ – ಎನ್.ಬಿ.ಎ.ಐ.ಆರ್.) ರ್ಶಸಿ್ವಯಾಗಿದ್. ಆಫಿರಿಕಾ ಖ್ಂಡ್ದ ಬೆನನ್
ದ್ೋಶದಿಂದ ಇದನು್ನ ನರ್ಂತ್ರಿಸಲ�ೋಸುಗ ಅನಾಗೈರರ್ ಲ�ಪ್ಜ ಎಂಬ ದುಂಬಿರ್ನು್ನ
ಭಾರತ್ದ ಕಾನ�ನುಗಳ ಪರಿಕಾರ ತ್ರಸಿ ಅದನು್ನ ಸಾಕಷುಟಾ ಅಧ್ಯರ್ನಕೆ�ಕೆಳಪಡಿಸಿದ
ನಂತ್ರವೆೋ ಹಿಟುಟಾತ್ಗಣ ಬಾಧಿತ್ ಮರಗಣಸಿನ ತೆ�ೋಟಗಳಿಗ ಬಿಡ್ುಗಡೆ ಮಾಡಿದಾ್ದರ. ಅವು
ತೆ�ೋಟದಲಿಲಿ ಅಭವೃದಿ್ಧಯಾಗಿ ಸುಮಾರು ಐದು ನ�ರು ರೈತ್ರ ಹೆ�ಲದಲಿಲಿ ಹಿಟುಟಾತ್ಗಣರ್ನು್ನ
ಮರಗಣಸಿನ ಹಟುಟಿತಿಗಣೆ
ಪರಣಾಮಕಾರಯಾಗಿ ನರ್ಂತ್ರಿಸಿವೆ ಎಂದು ಸಂಸ್ಥೆ ತ್ಳಿಸಿದ್.
(ಹೆಚಿಚುನ ಮಾಹಿತ್ಗ - ನದ್ೋಮ್ಶಕರು,ಎನ್ ಬಿಎಐಆರ್, ಬೆಂಗಳೂರು 080-2341 4220)

±ÀæªÀÄfë PÀȶ, dįÉÊ-2023 Shramajeevi Krushi, July-2023 I 49


ಜಾಹೀರಾತು

50 I ±ÀæªÀÄfë PÀȶ, dįÉÊ-2023 Shramajeevi Krushi, July-2023


ವಾಣಿಜ್ಯ ಅವಕಾಶಕೆಕೆ
ಕಾಯುತಿತುರುವ
ಪರಿಚಿತ್ ಹಣ್ುಣುಗಳು ಕೃತ್ತುಕಾ ಎಂ.
ಸಂಪಾದಕ, ಶರಿಮಜೋವಿ ಕೃರ್

ಹಣ್ುಣುಗಳು ಜೇವಸತ್್ವ ಮತ್ುತು ಶಕ್ನಾರಪಿಷಟೆಗಳ ಸಮೃದ್ಧ ಮೊಲ್. ಉಷಣು ವಲ್ಯದಲಿಲು ನೈಸಗಿನಾಕ್ವಾಗಿಯ್ೇ ನೊರಾರು ಹಣಿಣುನ
ಜಾತಿಗಳಿವ. ರ್ೇಶಿೇಯವಾಗಿಯ್ೇ ಸಾಕ್ಷುಟೆ ಹಣ್ುಣುಗಳಿದದೆರೊ ಹೊರಗಿನಿಂದ ಬ್ಂದವುಗಳ ಬ್ಗ್ಗ ನಮಗ ಅರ್ಂಥರ್ೊೇ ಒಂದು ವಾ್ಯಮೊೇಹ.
ಹೊರರ್ೇಶದಿಂದ ಬ್ಂದಿರುವ ಅರ್ಷ್ೊಟೆೇ ಹಣ್ುಣುಗಳು ನಮ್ಮವೇ ಎನುನುವಷುಟೆ ನಮ್ಮಲಿಲು ಹೊಂದಿಕೆಯಾಗಿವ. ಜನರಿಗ ಪರಿಚ್ಯವಿದದೆರೊ
ಇನೊನು ಇವು ವಾಣಿಜ್ಯ ಬಳೆಗಳಾಗಿಲ್ಲು. ಎಲೊಲುೇ ಕೆಲ್ವು ಆಸಕ್ತು ರೆೈತ್ರು ಮಾತ್್ರ ಈ ಹಣ್ುಣುಗಳನುನು ಹಚಿ್ಚನ ಪ್ರಮಾಣ್ದಲಿಲು ಬಳೆಯುತಿತುದ್ಾದೆರೆ.
ರುಚಿ, ಬೇಡಿಕೆ ಮತ್ುತು ಬಲಯಲಿಲು ಏನೇನೊ ಕ್ಡಿಮೆಯಿರದ ಈ ಹಣ್ುಣುಗಳು ಮುನನುಲಗ ಬ್ರಲ್ು ಕಾಯುತಿತುವ. ಇಂಥ ಕೆಲ್ ಹಣ್ುಣುಗಳಾದ
ಸಿೇತ್ಾಫಲ್, ವಾಟರ್ ಆಪಲ್, ರೆೊೇಸ್ ಆಪಲ್, ಮಾ್ಯಂಗೊೇಸಿಟೆೇನ್ ಮತ್ುತು ಮೆಕೆಡೆಮಿೇಯಗಳ ಬೇಸಾಯದ ಕ್ುರಿತ್ು ನೊೇಡೆೊೇಣ್.

ಸಿೇತ್ಾಫಲ್:
ಅನ�ೋನೋಸಿಯ ಕುಟುಂಬಕೆಕೆ ಸ್ೋರದ ಸಿೋತಾಫಲದ ವೆೈಜ್ಾನಕ ಹೆಸರು ಅನ�ೋನ ಸಾಕೆವಾಮೋಸಾ.
ಇದರ ಮ�ಲ ಅಮೋರಕದ ಉಷ್ಣವಲರ್. 1600-1700 ರಲಿಲಿ ಪ್ೂೋಚುಮ್ಗಿೋಸರು ಇದನು್ನ ಭಾರತ್ಕೆಕೆ
ಪರಚಯಿಸಿದರು. ರಾಮಫಲ, ಲಕ್ಷ್ಮಿಣಫಲ, ಹನುಮಾನಫಲ ಮತ್ುತಿ ಚೆರಮರ್ಗಳು ಕ�ಡ್ ಸಿೋತಾಫಲ
ಜಾತ್ಗ ಸ್ೋರುತ್ತಿವೆ. ಮದಲಲಲಿ ಸಿೋತಾಫಲವನು್ನ ಕಾಡ್ುಗಳಿಂದ ತ್ಂದು ಮಾರುತ್ತಿದ್ದರು. ಈಗಿೋಗ
ವಾಣಿಜ್ಯ ಬೆಳೆಯಾಗುತ್ತಿದ್. ಸಿೋತಾಫಲ ವಗಮ್ದ ಹಣು್ಣಗಳು ಹೆಚಾಚುಗಿ ಬೆಳಗಾವಿ, ಸವದತ್ತಿ, ಬಳಾ್ಳರ,
ಚಿತ್ರಿದುಗಮ್, ಕನಕಪುರ, ರಾಮನಗರ, ಚನ್ನಪಟಟಾಣ ಮುಂತಾದ ಒಣ ಪರಿದ್ೋಶಗಳಲಿಲಿ ಕಾಣಿಸುತ್ತಿವೆ.
ರಾಮಫಲದ (ಅನ�ೋನ ರಟಿಕು್ಯಲಟ್ಾ) ಮತೆ�ತಿಂದು ಹೆಸರು ಬುಲಕ್ಸಿ ಹಾಟ್ಮ್. ಇದು ದ್�ಡ್್ಡಗಾತ್ರಿದ
ಹಣು್ಣ, ಸಿಪ್್ಪ ಅಖ್ಂಡ್ವಾಗಿದು್ದ ಮಾಗಲು ಹೆಚುಚು ಸಮರ್ ಬೆೋಕು. ಲಕ್ಷ್ಮಿಣಫಲ (ಅನ�ೋನ ಮುರಕೆಟ್ಾ)
ಔಷಧಿೋರ್ ಗುಣಗಳಿಂದ ಕ�ಡಿದ್. ಹನುಮಾನಫಲ (ಅನ�ೋನ ಚೆರಮೋಯಾ) ಬಹಳ ರುಚಿಯಾದ ಸಿೀತ್ಾಫಲ್

ಹಣು್ಣ. ಆದಾಗ�್ಯ ಸಿೋತಾಫಲ ಮಾತ್ರಿ ವಾಣಿಜ್ಯಕವಾಗಿ ಜನಪ್ರಿರ್ವಾದ ಜಾತ್ಯಾಗಿದ್.

ಹಲವಾರು ವಷಮ್ಗಳ ಹಿಂದ್ ಸಿೋತಾಫಲ ಕಾಡ್ು-ಬೆಟಟಾಗಳಲಿಲಿ ಸಹಜವಾಗಿ ಬೆಳೆರ್ುತ್ತಿತ್ುತಿ. ಕೆಲವು ಕಡೆ ಉಪಬೆಳೆಯಾಗಿ ಅಥವಾ ಬದುಗಳಲಿಲಿ
ಹಾಕುತ್ತಿದ್ದರು. ಇತ್ತಿೋಚೆಗಷ್ಟಾೋ ಮುಖ್್ಯ ಬೆಳೆಯಾಗಿದ್. ಇದು ಸಂಪೂಣಮ್ ಸ�ರ್ಮ್ನ ಬಿಸಿಲು ಬೆೋಡ್ುವ ಬೆಳೆ. ನರಳಲಿಲಿ ನಟಟಾರ ತ್ೋರ ಬಡ್ಕಲ್ಾಗುತ್ತಿದ್.
ಮರಳು ಮಿಶ್ರಿತ್ ಕೆಂಪು, ಜಂಬಿಟಿಟಾಗ ಮತ್ುತಿ ಆಮಿಲಿೋರ್ ಮಣು್ಣ ಸಿೋತಾಫಲಕೆಕೆ ಸ�ಕತಿ. ಕಡಿಮ ಮಳೆ ಇರುವ ಪರಿದ್ೋಶಗಳಲಿಲಿ ವಾಣಿಜ್ಯವಾಗಿ
ಬೆಳೆರ್ಬಹುದು. ಹೆಚುಚು ಮಳೆ ಬಂದರ� ತ್ಡೆದುಕೆ�ಳು್ಳತ್ತಿದ್ಯಾದರ� ಫಸಲು ಕಡಿಮ. ಹಣು್ಣ ಮಾಗುವ ಹಂತ್ದಲಿಲಿ ಮಳೆ ಬರಬಾರದು.
ಹಾಗಾಗಿ ಮಲನಾಡಿನಲಿಲಿ ವಾಣಿಜ್ಯ ಬೆಳೆಯಾಗಿ ಸ�ಕತಿವಲಲಿ. ಇದರಲಿಲಿ ಬಾಲನಗರ ತ್ಳಿರ್ನು್ನ 30-40 ವಷಮ್ಗಳಿಂದ ಹೆಚುಚು ಬೆಳೆರ್ಲ್ಾಗುತ್ತಿತ್ುತಿ.
ಅಕಾಮ್ ಸಹನ, ಮಹಮತ್, ಪಪಮ್ಲ್ ಅಥವಾ ರಡ್ ಸಿೋತಾಫಲ ಇತ್ತಿೋಚೆಗ ಬಂದ ತ್ಳಿಗಳು. ಸಿೋತಾಫಲದಲಿಲಿ ಕಾರಿಂತ್ರ್ನ್ನೋ ತ್ಂದದು್ದ ಎನ್.ಎಂ.ಕೆ.
ಗ�ೋಲ್್ಡ. ಸಿೋತಾಫಲದಲಿಲಿ ಮದಲಲಲಿ ಸಸಾ್ಯಭವೃದಿ್ದಗ ಬಿೋಜಗಳನು್ನ ಬಳಸುತ್ತಿದ್ದರು. ಮೃದು ಕಾಂಡ್ ಕಸಿ ಇತ್ತಿೋಚೆಗ ಚಾಲಿತಿಗ ಬಂದಿದ್. ಗಿಡ್ದಿಂದ
ಗಿಡ್ಕೆಕೆ 12 ರಂದ 15 ಅಡಿ, ಸಾಲಿಂದ ಸಾಲಿಗ 15 ಅಡಿ ಅಂತ್ರ ಕೆ�ಟುಟಾ ನಾಟಿಮಾಡಿ.

ಬೇಸಾಯಕ್್ರಮ: ಸಿೋತಾಫಲಕೆಕೆ ಸಾವರ್ವ ಗ�ಬ್ಬರ ಅಧಿಕವಾಗಿ ಕೆ�ಡ್ಬೆೋಕು. ಎನ್.ಪ್.ಕೆ., ಮತ್ುತಿ ಬೆ�ೋರಾನ್ಗಳನು್ನ ಅವಶ್ಯಕವಾಗಿ
ಪೂರೈಸಬೆೋಕು. ಪ್ೂಟ್ಾ್ಯಶ್ ಮತ್ುತಿ ಬೆ�ೋರಾನ್ ಹಣಿ್ಣನ ಗುಣಮಟಟಾ ಮತ್ುತಿ ದೃಢತೆ ಹೆಚಿಚುಸುತ್ತಿದ್. ಎಂಟು ವಷಮ್ದ ಗಿಡ್ಗಳಿಗ ಎನ್.ಪ್.ಕೆ. 500
ಗಾರಿಂ ಮತ್ುತಿ 200ಗಾರಿಂ ಹೆಚುಚುವರ ಪ್ೂಟ್ಾ್ಯಶ್ಗಳನು್ನ ಪರಿತ್ ವಷಮ್ ಕೆ�ಡಿ. 50ಗಾರಿಂ ಬೆ�ೋರಾನ್ ಮತ್ುತಿ 250 ಗಾರಿಂ ಕಾ್ಯಲಿಸಿರ್ಂಗಳನು್ನ ಮ�ರು
ವಷಮ್ಕೆ�ಕೆಮ್ಮ ನೋಡ್ಬೆೋಕು. ಸಿೋತಾಫಲ ಸಾಮಾನ್ಯವಾಗಿ ಕಾಡ್ುಗಳಲಿಲಿ ಮಳೆಯಾಶ್ರಿತ್ವಾಗಿ ಬೆಳೆರ್ುವ ಮರ. ಇದನು್ನ ವಾಣಿಜ್ಯಕವಾಗಿ ಮಾಡಿದಾಗ
ರಕ್ಷಣಾತ್್ಮಕ ನೋರಾವರ ಇದ್ದರ� ಸಾಕು. ಈ ಮರಗಳಲಿಲಿ ದಿ್ವಲಿಂಗಿ ಮತ್ುತಿ ಗಂಡ್ು ಹ� ಎರಡ್� ಇವೆ. ಪರಕೋರ್ ಪರಾಗಸ್ಪಶಮ್ ಹೆಚಾಚುಗಿ ಆಗುವುದು
ಗಾಳಿಯಿಂದ. ಸರಯಾಗಿ ಪರಾಗಸ್ಪಶಮ್ವಾಗದಿದ್ದರ ಹಣು್ಣಗಳಲಿಲಿ ಗುಳಿ ಬಿದು್ದ ವಿರ�ಪವಾಗುತ್ತಿದ್. ಗಿಡ್ದ ಆಕಾರ ನರ್ಂತ್ರಿಣ, ರಂಬೆಗಳ ದಟಟಾತೆ
ಕಡಿಮ ಮಾಡ್ಲು ಮತ್ುತಿ ಒಣಗಿದ ಹಾಗ� ರ�ೋಗಪ್ೋಡಿತ್ ಕೆ�ಂಬೆಗಳನು್ನ ವಷಮ್ಕೆ�ಕೆಮ್ಮ ಕತ್ತಿರಸಿ ತೆಗರ್ಬೆೋಕು. ಗಿಡ್ದ ಎತ್ತಿರ 6 ರಂದ 8 ಅಡಿ
ಇರುವಂತೆ ನ�ೋಡಿಕೆ�ಳಿ್ಳ. ಎನ್.ಎರ್.ಕೆ. ಗ�ೋಲ್್ಡ ನಂತ್ ತ್ಳಿಗಳಲಿಲಿ 80-90 ಕಾಯಿಗಳನು್ನ ಬಿಟುಟಾ ಉಳಿದವನು್ನ ಕತ್ುತಿಹಾಕಬೆೋಕು. ಗಿಡ್ಗಳ
ಆರ�ೋಗ್ಯಕರ ಬೆಳವಣಿಗ ಮತ್ುತಿ ಉತ್ತಿಮ ಫಸಲಿಗ ತೆ�ೋಟವನು್ನ ಸ್ವಚಚುವಾಗಿರಸಿ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 51


ರೆೊೇಗ-ಕಿೇಟ-ಕೆೊಯುಲು: ಸಿೋತಾಫಲದಲಿಲಿ ಹಿಟುಟಾ ತ್ಗಣ ಮತ್ುತಿ ಶಲಕೆಕೋಟಗಳ ಕಾಟ ಹೆಚುಚು. ಇವು ಹಣಿ್ಣನ ತೆ�ಟಿಟಾನಂದ ಕಾಂಡ್ದವರಗ� ಹಬು್ಬತ್ತಿವೆ.
ಹೆೋನು ಮತ್ುತಿ ಕಾಂಡ್ಕೆ�ರಕಗಳ ಹಾವಳಿರ್� ಜಾಸಿತಿ. ಬಿಳಿನ�ಣಗಳು ಹಣು್ಣಗಳ ರಸಹಿೋರುವುದರಂದ ಕಾಡಿಗ ರ�ೋಗ ಕ�ಡ್ ಹೆಚಾಚುಗಿ
ಕಾಣಿಸಿಕೆ�ಳು್ಳತ್ತಿದ್. ಇಮಿಡಾಕೆ�ಲಿೋಪ್ರಿಡ್ ಮತ್ುತಿ ಕೆ�ಲಿೋರ್ ಪ್ೈರಫಾಸಸಿನು್ನ ಬಳಸಿ ಇವುಗಳ ನರ್ಂತ್ರಿಣ ಮಾಡ್ಬಹುದು. ನೋರು, ಬೆ�ೋರಾನ್ ಮತ್ುತಿ
ಕಾ್ಯಲಿಸಿರ್ಂ ಕೆ�ರತೆಯಿಂದ ಕಾಯಿಗಳು ಕಪಾ್ಪಗುತ್ತಿವೆ. ಹಣು್ಣ ಬಲಿರ್ುವ ಹಂತ್ದಲಿಲಿ ಹಣು್ಣನ�ಣಗಳ ನರ್ಂತ್ರಿಣಕೆಕೆ ತೆ�ೋಟದಲಿಲಿ ಮೋಹಕ
ಬಲಗಳನು್ನ ಹಾಕಬೆೋಕು. ಸಿೋತಾಫಲದಲಿಲಿ ಬೆೋಸಿಗ ಪಾರಿರಂಭವಾದ ಎರಡ್ು ಮ�ರು ತ್ಂಗಳುಗಳ ಕಾಲ ಹ� ಕಾಣಿಸುತ್ತಿವೆ. ಹಣು್ಣಗಳು ಆಗರ್ಟಾ
ನಂದ ಶುರುವಾಗಿ ಅಕೆ�ಟಾೋಬರ್-ನವೆಂಬರ್ ವರಗ� ಸಿಗುತ್ತಿವೆ. ಇನು್ನ ಚಳಿಗಾಲದಲಿಲಿ ಎಲಗಳು ಉದುರ ಗಿಡ್ ಸುಪಾತಿವಸ್ಥೆಗ ಹೆ�ೋಗುತ್ತಿದ್. ಹಣು್ಣ
ಮಾಗಿದಾಗ ತೆ�ಗಟೆರ್ ಮೋಲಿನ ಉಬು್ಬ ರಚನಗಳು ದ�ರದ�ರವಾಗುತ್ತಿವೆ. ಕಾಯಿ ಹಸಿರನಂದ ತ್ಳಿ ಹಳದಿ ಬಣ್ಣಕೆಕೆ ತ್ರುಗುತ್ತಿದ್. ಬಲಿತ್
ಸಿೋತಾಫಲದ ಕಾಯಿಗಳು ಮರದಿಂದ ಕತ್ುತಿ 1 ದಿನದಲಲಿೋ ಮಾಗುತ್ತಿವೆ. ಎಳೆಕಾಯಿ ಕ�ಡ್ ಹಣಾ್ಣಗುವುದಾದರ� ಗುಣಮಟಟಾ ಕಡಿಮ. ಮಾಗಿದ
ಹಣು್ಣಗಳನು್ನ ಕೆೋವಲ 2-3 ದಿನಗಳ ವರಗ ಮಾತ್ರಿ ಇಡ್ಬಹುದು.

ಪನನುೇರಳೆ ಅಥವಾ ರೆೊೇಸ್ಆಪಲ್:


ಪನ್ನೋರಳೆ ಮಿಟೆೋಮ್ಸಿ ಕುಟುಂಬಕೆಕೆ ಸ್ೋರದು್ದ ಇದರ ವೆೈಜ್ಾನಕ ಹೆಸರು ಸ್ೈಝಿಝಿರ್ರ್ ಜಾಂಬೆ�ೋರ್. ಈ ಹಣಿ್ಣನಲಿಲಿ ಪನ್ನೋರನ ಪರಮಳ
ಇರುವುದರಂದ ಪನ್ನೋರಳೆ ಎನ್ನಲ್ಾಗುತ್ತಿದ್. ಇದನು್ನ ಕೆಲವು ಪರಿದ್ೋಶಗಳಲಿಲಿ ಸ್ವಲ್ಪ ಮಟಿಟಾಗ ಮಾತ್ರಿ ವಾಣಿಜ್ಯ ಬೆಳೆಯಾಗಿ ಮಾಡ್ಲ್ಾಗುತ್ತಿದ್.
ರ�ೋರ್ಆಪಲ್ ತ್ಂಪು ತೆೋವರ್ುಕತಿ ಉಷ್ಣವಲರ್ದ ಬೆಳೆ. ಮಲನಾಡ್ು ಈ ಹಣಿ್ಣಗ ಸ�ಕತಿ. ಇದು ಸಂಪೂಣಮ್ವಾಗಿ ಬಿಸಿಲು ಬೆೋಡ್ುವ
ಮರವಾದರ� ನರಳನು್ನ ಸಹಿಸಿಕೆ�ಳು್ಳತ್ತಿದ್. ಮರ ಹರಡಿಕೆ�ಳು್ಳವುದರಂದ 20 ಅಥವಾ 25 ಅಡಿ ಅಂತ್ರದಲಿಲಿ ನಾಟಿ ಮಾಡ್ುವುದು ಒಳೆ್ಳರ್ದು.
ಮದಲಲಲಿ ಬಿೋಜದ ಗಿಡ್ಗಳೆೋ ಇದ್ದವು. ಇತ್ತಿೋಚೆಗ ಸುಧಾರತ್ ತ್ಳಿಗಳ ಕಸಿ ಗಿಡ್ಗಳು ಸಿಗುತ್ತಿವೆ. ಮರ ದ್�ಡ್್ಡದಾಗಿ ಬೆಳೆರ್ುವುದರಂದ ಗ�ಬ್ಬರ
ನೋಡ್ುವುದು ಅವಶ್ಯಕ. ಹಣು್ಣ ಬಿಡ್ುವ ಸಮರ್ದಲಿಲಿ ನೋರು ಕೆ�ಡ್ುವುದು ಬಹಳ ಮುಖ್್ಯ. ಇಲಲಿದಿದ್ದರ ಹಣಿ್ಣನ ಗಾತ್ರಿ ಚಿಕಕೆದಾಗುತ್ತಿದ್. ಮರಗಳ
ದಟಟಾತೆ ಕಡಿಮ ಮಾಡ್ಲು ಸವರುವುದು ಅವಶ್ಯಕ. ಮರಗಳು ಹೆಚುಚು ಎತ್ತಿರವಾಗದಂತೆ ಆಕಾರ ಕೆ�ಡ್ಬೆೋಕು.

ಪನ್ನೋರಳೆರ್ಲಿಲಿ ಹಣು್ಣ ನ�ಣ, ಬಾವಲಿ, ಪಕ್ಷ ಮತ್ುತಿ ಕೆ�ೋತ್ಗಳ ಕಾಟ ಹೆಚಿಚುದ್. ಫೋಬರಿವರ-ಮಾಚ್ಮ್ ನಂದ ಪಾರಿರಂಭವಾಗಿ ಮಳೆಗಾಲದ
ಕೆ�ನವರಗ� ಹ�ವು-ಕಾಯಿ ಬಿಡ್ುತ್ತಿರುತ್ತಿದ್. ಕಾಯಿಗಳ ಗುಣಮಟಟಾ ಕಾಪಾಡ್ಲು ಪಾಲಿಬಾ್ಯಗ್ ಗಳನು್ನ ಹಾಕ ಕಟಟಾಲ್ಾಗುತ್ತಿದ್. ಕಾಯಿ ಪಕ್ವವಾದಾಗ
ಹಳದಿ ಬಣ್ಣಕೆಕೆ ತ್ರುಗಿ ಬಿೋಜ ಒಳಗಡೆ ಬಿಟುಟಾಕೆ�ಳು್ಳತ್ತಿದ್. ಕೆ�ರ್್ದ ಹಣು್ಣಗಳನು್ನ ಒಂದು ವಾರದವರಗ ಇಡ್ಬಹುದು. ಮಾರುಕಟೆಟಾರ್ಲಿಲಿ ಉತ್ತಿಮ
ಬೆಲ ಇರುವುದರಂದ ವಾಣಿಜ್ಯವಾಗಿ ಬೆಳೆರ್ುವ ಅವಕಾಶ ಇದ್.

ವಾಟರ್ಆಪಲ್ ಪನೋನುೀರಳೆ

ವಾಟರ್ಆಪಲ್:
ಮಲನಾಡ್ು ಹಲವಾರು ವಿಶ್ಷಟಾ ಹಣು್ಣಗಳ ಆಗರ. ಇಂಥ ಹಣು್ಣಗಳಲಿಲಿ ವಾಟರ್ಆಪಲ್ ಕ�ಡ್ ಒಂದು. 200 ವಷಮ್ಗಳ ಹಿಂದ್ ಪ್ೂೋಚುಮ್ಗಿೋಸರು
ಇದನು್ನ ಭಾರತ್ಕೆಕೆ ಪರಚಯಿಸಿದರು. ಇದರ ಮ�ಲ ಆಗ್ನೋರ್ ಏಷ್ಾ್ಯ. ವಾಟರ್ಆಪಲ್ ಮಿಟೆೋಮ್ಸಿ ಕುಟುಂಬಕೆಕೆ ಸ್ೋರದು್ದ ವೆೈಜ್ಾನಕ ಹೆಸರು
ಸ್ೈಝಿಝಿರ್ರ್ ಸಮರಾಂಜನ್ಸಿ . ಈ ಹಣಿ್ಣನಲಿಲಿ ಶೋೋಕಡ್ 90 ಭಾಗ ನೋರದು್ದ, ಇದು ಪ್ಕಟಾನ್ ಮತ್ುತಿ ಜೋವಸತ್್ವಗಳ ಆಗರ.

ವಾಟರ್ಆಪಲ್ ಉಷ್ಣವಲರ್ದ ಹಣು್ಣ. ಕನಾಮ್ಟಕದ ಎಲ್ಾಲಿ ಭಾಗಗಳಲಿಲಿರ್� ಬೆಳೆರ್ಬಹುದು. ಇದರಲಿಲಿ ಬಿಳಿ, ದಟಟಾ ಬಿಳಿ, ತ್ಳಿಹಸಿರು,
ದಟಟಾ ಹಸಿರು, ಗುಲ್ಾಬಿ, ಕೆಂಪು ಮತ್ುತಿ ಕಡ್ು ಕೆಂಪು ಬಣ್ಣದ ತ್ಳಿಗಳಿವೆ. ಮದಲಲಲಿ ಬಿೋಜದ ಗಿಡ್ಗಳನು್ನ ಹಾಕುತ್ತಿದ್ದರು. ಇತ್ತಿೋಚೆಗ ಉತ್ತಿಮ
ತ್ಳಿರ್ ಕಸಿ ಗಿಡ್ಗಳು ಲಭ್ಯವಿವೆ. ಮಲೋಶ್ಯಾ, ಇಂಡೆ�ೋನೋಶ್ಯಾಗಳಲಿಲಿ ಬಿೋಜರಹಿತ್ ಸಿಹಿಯಾದ ಹಣು್ಣಗಳನು್ನ ನೋಡ್ುವ ತ್ಳಿಗಳನು್ನ
ಅಭವೃದಿ್ಧಪಡಿಸಲ್ಾಗಿದ್. ಇದು ಮಧ್ಯಮ ಗಾತ್ರಿದ ಮರ. 20-20 ಅಡಿ ಅಂತ್ರದಲಿಲಿ ನಾಟಿ ಮಾಡಿದರ ಒಳೆ್ಳರ್ ಗಾಳಿ ಬೆಳಕು ದ್�ರರ್ುತ್ತಿದ್.
ವಾಣಿಜ್ಯವಾಗಿ ಮಾಡಿದಾಗ ಕೆೋವಲ 15-20 ಗಿಡ್ಗಳಲಲಿೋ ಉತ್ತಿಮ ಆದಾರ್ ಪಡೆರ್ಬಹುದು. ಇನು್ನ ಗಿಡ್ಗಳಿಗ ಅವಶ್ಯಕ ಪರಿಮಾಣದಲಿಲಿ ನೋರಾವರ
ಕೆ�ಡ್ಬೆೋಕು. ವಾಟರ್ಆಪಲ್ ಗಿಡ್ದ ರಂಬೆಗಳ ದಟಟಾತೆರ್ನು್ನ ನರ್ಂತ್ರಿಣದಲಿಲಿಡ್ಲು ಮತ್ುತಿ ಆಕಾರ ಕೆ�ಡ್ಲು ಚಾಟನ ಬಹಳ ಮುಖ್್ಯ.

52 I ±ÀæªÀÄfë PÀȶ, dįÉÊ-2023 Shramajeevi Krushi, July-2023


ವಾಟರ್ಆಪಲ್ನಲಿಲಿ ನಾಟಿ ಮಾಡಿದ ಮದಲನೋ ವಷಮ್ಕೆಕೆ ಹ�-ಹಣು್ಣ ಕಾಣಿಸುತ್ತಿವೆ. ಕಸಿ ಗಿಡ್ಗಳು ಎರಡ್ು ಮ�ರು ವಷಮ್ಕೆಕೆ ಒಳೆ್ಳರ್ ಫಸಲು
ಕೆ�ಡ್ುತ್ತಿವೆ. ಬೆೋಸಿಗ ಪಾರಿರಂಭದಲಲಿೋ ಹ� ಬಿಟುಟಾ 40-45 ದಿನಗಳಲಿಲಿ ಹಣಾ್ಣಗುತ್ತಿದ್. ಈ ಗಿಡ್ಗಳಲಿಲಿ ಕಾಂಡ್ದ ಮೋಲಲಲಿ ಹಣು್ಣ ಬಿಡ್ುತ್ತಿದ್. ಉತ್ತಿಮ
ಗುಣಮಟಟಾದ ಹಣು್ಣ ಪಡೆರ್ಲು ಗ�ಂಚಲಿನಲಿಲಿ ಮ�ನಾಮ್ಲುಕೆ ಹಣು್ಣಗಳನ್ನಷ್ಟಾೋ ಬಿಟುಟಾ ಉಳಿದವನು್ನ ಕತ್ುತಿಹಾಕಬೆೋಕು. ಇದರಲಿಲಿ ಹಣು್ಣನ�ಣದ
ಕಾಟ ಹೆಚಿಚುಗ ಇರುವುದರಂದ ಬಾ್ಯಗಿಂಗ್ ಮಾಡ್ುವುದು ಉತ್ತಿಮ. ಕೆ�ರ್್ದ ಹಣು್ಣಗಳನು್ನ ಮ�ನಾಮ್ಲುಕೆ ದಿನಗಳವರಗ ಇಡ್ಬಹುದು. ಒಂದು
ಗಿಡ್ದಲಿಲಿ ಸುಮಾರು ಒಂದು ಕ್ವಂಟಲ್ವರಗ� ಫಸಲು ದ್�ರರ್ುತ್ತಿದ್. ಐವತ್ುತಿ ಗಿಡ್ಗಳನು್ನ ಹಾಕ ಸರಯಾಗಿ ನವಮ್ಹಣ ಮಾಡಿದರ ಒಳೆ್ಳರ್
ಆದಾರ್ ಪಡೆರ್ಬಹುದು.

ಎಲಲಿಡೆ ಮಾವು-ದಾಳಿಂಬೆ-ದಾರಿಕ್ಷ-ಬಾಳೆ ತೆ�ೋಟಗಳೆೋ ಕಂಡ್ುಬರುತ್ತಿವೆ. ಅವು ಜನಪ್ರಿರ್ ಮತ್ುತಿ ಹೆಚುಚು ಬಳಕೆರ್ ಹಣಾ್ಣದರ�, ಎಲಲಿರದ� ಬೆಳೆ
ಬಂದಾಗ ಉತ್ತಿಮ ದರ ಸಿಗುವುದು ಕಷಟಾ. ಬದಲಿಗ ಅಲ್ಪ ಪರಿಮಾಣದಲ್ಾಲಿದರ� ಇಂಥ ಅಪರ�ಪದ ಹಣು್ಣಗಳನು್ನ ಬೆಳೆದರ ಉತ್ತಿಮ ಆದಾರ್
ಗಳಿಸಬಹುದು. ತೆ�ೋಟ ಬೆಂಗಳೂರನಂಥ ಮಹಾನಗರಗಳ ಸನಹ ಇದ್ದರಂತ್� ಮಾರುಕಟೆಟಾಗ ಚಿಂತ್ಸಬೆೋಕಲಲಿ. ಗಾರಿಹಕರಗ� ಹೆ�ಸ ರುಚಿ
ಸಿಕಕೆಂತಾಗುತ್ತಿದ್.

ಮಾ್ಯಂಗೊೇಸಿಟೆೇನ್
ಮಾ್ಯಂಗ�ೋಸಿಟಾೋನ್ ವೆೈಜ್ಾನಕ ಹೆಸರು ಗಾಸಿಮ್ನಯಾ ಮಾ್ಯಂಗ�ೋಸಾತಿನಾ. ಇದು ಕ�ಲಿಸಿಯೋಸಿ ಕುಟುಂಬಕೆಕೆ ಸ್ೋರದು್ದ. ಇದರ ಮ�ಲ ಆಗ್ನೋರ್
ಏಶ್ಯಾದ ಮಲೋಶ್ಯಾ ಮತ್ುತಿ ಇಂಡೆ�ೋನೋಶ್ಯಾ ದಿ್ವೋಪಗಳು. ಮಾ್ಯಗ�ೋಸಿಟಾೋನ್ ಸುಮಾರು ಮುನ�್ನರು ವಷಮ್ಗಳ ಹಿಂದ್ ಭಾರತ್ಕೆಕೆ
ಪರಚರ್ವಾಗಿದ್ದರ�, ಇದನು್ನ ಅಲಲಿಲಿಲಿ ವಾಣಿಜ್ಯ ಬೆಳೆಯಾಗಿ ಮಾಡ್ುತ್ತಿರುವುದು ಕೆೋವಲ 20-25 ವಷಮ್ಗಳಿಂದಷ್ಟಾ. ಇದು ಉಷ್ಣವಲರ್ದ
ತೆೋವಾಂಶರ್ುಕತಿ ಪರಿದ್ೋಶಗಳ ಬೆಳೆ. ಹೆಚುಚು ಆದರಿಮ್ತೆ ಇರುವ ಪಶ್ಚುಮ ಘಟಟಾಗಳು ಬಹಳ ಸ�ಕತಿ. ವಾಣಿಜ್ಯವಾಗಿ ಮಾಡ್ಬೆೋಕಾದರ ಸಂಪೂಣಮ್ವಾಗಿ
ಬಿಸಿಲು ಬಿೋಳುವ ಜಾಗಗಳಲಿಲಿ ಮಾಡ್ಬೆೋಕು. ಮದಲಲಿಲಲಿ ಇದರಲಿಲಿ ಒಳೆ್ಳರ್ ತ್ಳಿಗಳು ಇರಲಿಲಲಿ. ಕೆಲವು ವಷಮ್ಗಳಿಂದ ಹೆ�ರದ್ೋಶಗಳಿಂದ ತ್ಳಿ
ತ್ರಸಿ ಕಸಿ ಮಾಡ್ಲ್ಾಗುತ್ತಿದ್. ವಾಣಿಜ್ಯಕವಾಗಿ ಮಾಡ್ುವಾಗ ಕಸಿ ಗಿಡ್ಗಳನು್ನ ಹಾಕುವುದು ಉತ್ತಿಮ. ಮಾ್ಯಗ�ೋಸಿಟಾೋನ್ ರಭಸವಾಗಿ ಎತ್ತಿರವಾಗಿ
ಬೆಳೆರ್ುವ ಮರ. ಹುಳಿಮಿಶ್ರಿತ್ ಸಿಹಿ ಹಣು್ಣಗಳು. ಹೆಚುಚು ದಿನಗಳ ಕಾಲ ಇಡ್ಬಹುದು. ಒಳೆ್ಳರ್ ರುಚಿ ಮತ್ುತಿ ಹೆಚುಚು ಇಳುವರ ಇರುವುದರಂದ
ಮಾರುಕಟೆಟಾರ್ಲಿಲಿ ಉತ್ತಿಮ ಅವಕಾಶ ಗಳಿಸುವ ಸಾಧ್ಯತೆ ಅಧಿಕವಾಗಿದ್. ವಾಣಿಜ್ಯಕ ಪರಿಮಾಣದಲಿಲಿ ಮಾಡಿದರ ಮುಂದಿನ ದಿನಗಳಲಿಲಿ
ಲ್ಾಭದಾರ್ಕ ಬೆಳೆಯಾಗುವ ಎಲಲಿ ಸಾಧ್ಯತೆಗಳಿವೆ.

ಮಾಯಾಿಂಗ�ೀಸಿಟಿೀನ್ ಮೆಕಡೆಮೀಯ
ಮೆಕೆಡೆಮಿೇಯ
ಇತ್ತಿೋಚೆಗ ಮುಖ್್ಯವಾಹಿನಗ ಬಂದಿರುವ ಬೆಳೆಗಳಲಿಲಿ ಮಕೆಡೆಮಿೋಯಾ ಕ�ಡ್ ಒಂದು. ಇದು ದಕ್ಷಣ ಮತ್ುತಿ ಮಧ್ಯ ಆಫಿರಿಕಾ, ಲ್ಾ್ಯಟಿನ್ ಅಮರಕಾ
ಮತ್ುತಿ ಏರ್ಯಾ ಖ್ಂಡ್ಗಳಿಗ ಆಸ್ಟ್ರೋಲಿಯಾದಿಂದ ಪರಚರ್ವಾಗಿದ್. ನಧಾನವಾಗಿ ಜನರಗ ಇದರ ಬಗಗೆ ಆಸಕತಿ ಬೆಳೆದು ಈ ಬೆಳೆ ಮುಂಚ�ಣಿಗ
ಬರುತ್ತಿದ್. ಮಾಧ್ಯಮಗಳು, ವಿಜ್ಾನಗಳು ಹಾಗ� ನಸಮ್ರರ್ವರು ಮಕೆಡೆಮಿೋಯಾವನು್ನ ಬಹಳ ಪರಿಚಾರ ಮಾಡಿದಾ್ದರ. ಇದು ಲ್ಾಲ್ಬಾಗ್
ಉದಾ್ಯನವನಕೆಕೆ ಸುಮಾರು 1920ರಲಿಲಿ ಪರಚರ್ವಾಗಿದ್. ಹೆಸರಘಟಟಾದ ಐ.ಐ.ಎಚ್.ಆರ್.ನಲಿಲಿ ನಲವತ್ುತಿ ವಷಮ್ಗಳಿಂದ 50-60 ಮರಗಳಿವೆ.
ಪ್ೂರಿೋಟಿಯೋಸಿ ಕುಟುಂಬಕೆಕೆ ಸ್ೋರದ ಮಕೆಡೆಮಿೋಯಾದ ವೆೈಜ್ಾನಕ ಹೆಸರು ಮಕೆಡೆೋಮಿಯಾ ಇಂಟೆಗಿರಿಫೋ�ೋಲಿಯಾ.

ಮಕೆಡೆಮಿೋರ್ ಸಮಶ್ೋತೆ�ೋಷ್ಣವಲರ್ದ ಬೆಳೆಯಾಗಿದ್ದರ� ಉಷ್ಣವಲರ್ಕ�ಕೆ ಹೆ�ಂದಿಕೆ�ಂಡ್ು ಬೆಳೆರ್ುತ್ತಿದ್. ಶ್ವಮಗಗೆ, ಸಾಗರ ಮತ್ುತಿ


ಆಗುಂಬೆರ್ಲಿಲಿ ಒಳೆ್ಳರ್ ಫಸಲು ಕ�ಡ್ುತ್ತಿದ್. ಪರಿಸುತಿತ್ವಾಗಿ ನಮ್ಮ ದ್ೋಶದಲಿಲಿ ಉತ್ತಿಮ ತ್ಳಿಗಳು ಲಭ್ಯವಿಲಲಿ. ಹೆ�ರದ್ೋಶಗಳಲಿಲಿ ಉತ್ತಿಮ
ತ್ಳಿಗಳನು್ನ ಅಭವೃದಿ್ಧಸಲ್ಾಗಿದ್. ಇದು ಮಧ್ಯಮ ಗಾತ್ರಿದ ಮರ. 18-20 ಅಡಿ ಅಂತ್ರದಲಿಲಿ ನಾಟಿ ಮಾಡ್ುವುದು ಉತ್ತಿಮ. ಆರಂಭಕ ಹಂತ್ದಲಿಲಿ
ಗ�ಬ್ಬರ ನೋಡಿದರ ಒಳೆ್ಳರ್ ಬೆಳವಣಿಗ ಕಾಣುತ್ತಿದ್. ಮಕೆಡೆಮಿೋರ್ವನು್ನ ಮಳೆಯಾಶ್ರಿತ್ವಾಗಿರ್� ಮಾಡ್ಬಹುದು. ನಾಟಿ ಮಾಡಿದ ನಾಲುಕೆ
ವಷಮ್ಕೆಕೆಲಲಿ ಹ� ಬಿಟುಟಾ ಕಾಯಿ ಕಚಿಚುದರ� ಬಿೋಜದ ಗಾತ್ರಿ ಕಡಿಮ ಇರುತ್ತಿದ್. ಚಳಿಗಾಲ ಮುಗಿದ ನಂತ್ರ ಹ� ಕಾಣಿಸಿಕೆ�ಳು್ಳತ್ತಿವೆ. ತ್ಂಪು
ಪರಿದ್ೋಶಗಳಲಿಲಿ ವಷಮ್ವಿಡಿ ಹ� ಬಿಡ್ುತ್ತಿದ್. ಕಾಯಿ ಬಲಿರ್ಲು ಐದು ತ್ಂಗಳು ಬೆೋಕು. ಬಲಿತ್ ನಂತ್ರ ಬಿೋಜ ಉದುರುತ್ತಿವೆ. ಹಾಗಾಗಿ ಬುಡ್ವನು್ನ
ಸ್ವಚಚುವಾಗಿಡ್ುವುದು ಬಹಳ ಅವಶ್ಯಕ. ಮಕೆಡೆಮಿೋರ್ದಲಿಲಿ ರ�ೋಗ-ಕೋಟಗಳ ಸಮಸ್್ಯ ಹೆಚಿಚುಗ ಇಲಲಿ. ಹ� ಬಿಡ್ುವ ಸಮರ್ದಲಿಲಿ ಹೆೋನು ಮತ್ುತಿ
ರ್ರಿಪ್ಸಿ ಕಾಣಿಸಿಕೆ�ಳು್ಳತ್ತಿವೆ. ಹತ್ುತಿ ವಷಮ್ದ ಮರದಲಿಲಿ ಸುಮಾರು 15-20 ಕಲ�ೋಗಾರಿಂ ಬಿೋಜ ಸಿಗುತ್ತಿದ್. ಅದರ ಮ�ರರಲಿಲಿ ಒಂದು ಭಾಗ ತ್ರುಳು
ಅಥವಾ ತ್ನ್ನಬಲಲಿ ಬಿೋಜ ಸಿಗುತ್ತಿದ್.

±ÀæªÀÄfë PÀȶ, dįÉÊ-2023 Shramajeevi Krushi, July-2023 I 53


ಜಾಹೀರಾತು

54 I ±ÀæªÀÄfë PÀȶ, dįÉÊ-2023 Shramajeevi Krushi, July-2023


ವೆೀಣುಗಣಪ್ತ್ ಹೆಗಡೆ
ಫಾರ್ಮ್ ಟಿವಿ

ತಾಂತ್್ರಕ ಮಾಹತ್:
ಡಾ. ರಾಮೋಗೌಡ್, ಸಹಾರ್ಕ
ಬ್ಲ ಬ್ಳಸಿ - ಬಳೆ ಉಳಿಸಿ ಪಾರಿಧಾ್ಯಪಕರು, ಕೃರ್ ಕೋಟಶ್ಾಸತ್ರ
ತೆ�ೋಟಗಾರಕೆ ವಿಶ್ವವಿದಾ್ಯಲರ್
ಬಾಗಲಕೆ�ೋಟೆ

ರೈತ್ನ ಬೆಳೆನಷಟಾ ಮಾಡ್ುವುದರಲಿಲಿ ಕೋಟಗಳದು್ದ ಒಂದು ಪರಿಮುಖ್ ಪಾತ್ರಿ. ಸಸಿಮಡಿಯಿಂದ ಹಿಡಿದು ಕೆ�ಯಿಲಿನ ತ್ನಕ ಬೆಳೆಗ ಹಲವಾರು
ಕೋಟಗಳು ಬಾಧಿಸುತ್ತಿವೆ. ದುರದೃಷಟಾವಶ್ಾತ್ ನಮ್ಮಲಿಲಿ ಕೋಟಗಳು ಕಂಡ್ ತ್ಕ್ಷಣ ಕೋಟನಾಶಕ ತ್ರಲು ಓಡ್ುವ ರೈತ್ರ ಹೆಚುಚು. ಕೋಟ ನವಮ್ಹಣಗ
ರಾಸಾರ್ನಕ ಸಿಂಪಡ್ಣಯಂದ್ೋ ಮಾಗಮ್ವಲಲಿ. ರಾಸಾರ್ನಕ ಮತ್ುತಿ ಜೈವಿಕ ಮಾಗಮ್ಗಳನು್ನ ಉಪಯೋಗಿಸುವ ಸಮಗರಿ ಕೋಟ ನವಮ್ಹಣಾ
ವಿಧಾನ ಉತ್ತಿಮ. ಈ ಲೋಖ್ನದಲಿಲಿ ರಸಾರ್ನಕ ರಹಿತ್ ಕೋಟ ನವಮ್ಹಣರ್ ಒಂದು ಅವಿಭಾಜ್ಯ ಅಂಗವಾದ ಬಲಗಳ ಕುರತ್ು ತ್ಳಿಸುವ
ಪರಿರ್ತ್್ನವನು್ನ ಮಾಡಿದ್್ದೋನ.

ಮನುಷ್ಯರ ಹಾಗ ಕೋಟಗಳಿಗ� ಕ�ಡ್ ಆಕಷಮ್ಣ ಎಂಬುದಿದ್. ಅದು ಗಂಡ್ು-ಹೆಣಿ್ಣನ ನಡ್ುವೆ, ಆಹಾರದ ಕಡೆ, ಬೆಳಕನಡೆ ಅಥವಾ ಯಾವುದ್�ೋ
ಬಣ್ಣದತ್ತಿ ಇರಬಹುದು. ಈ ಸ್ಳೆತ್ವನು್ನ ಉಪಯೋಗಿಸಿ ಕೋಟಗಳನು್ನ ನವಮ್ಹಿಸುವುದ್ೋ ಬಲ ಬಳಕೆ ವಿಧಾನ. ಕಾಯಾಮ್ನುಸಾರ ಇವುಗಳನು್ನ
ಮ�ರು ವಿಧಗಳಾಗಿ ವಿಂಗಡಿಸಿದಾ್ದರ. ಬೆಳಕನ ಬಲಗಳು, ಅಂಟು ಬಲಗಳು ಹಾಗ� ಮೋಹಕ ಬಲಗಳು. ಈ ಮ�ರಕ�ಕೆ ಇರುವ ಸಾಮ್ಯತೆ-
ವ್ಯತಾ್ಯಸ, ಒಳಿತ್ು-ಕೆಡ್ುಕು, ಲ್ಾಭ-ನಷಟಾಗಳ ಬಗಗೆ ಸಮಗರಿವಾಗಿ ತ್ಳಿಯೋಣ.

ಬಳಕಿನ ಬ್ಲ ಅಥವಾ ಲೈಟ್ ಟ್ಾ್ರಪ್


ಪತ್ಂಗ ಮತ್ುತಿ ಕೆಲವು ದುಂಬಿ ಜಾತ್ರ್ ಕೋಟಗಳು ಬೆಳಕನಡೆಗ
ಆಕರ್ಮ್ತ್ಗ�ಳು್ಳವುದು ತ್ಳಿದ ಮೋಲ ಈ ಬೆಳಕನ ಬಲ ಅಥವಾ ಲೈಟ್ ಟ್ಾರಿಪ್
ಬೆಳಕಗ ಬಂದವು. ರಾತ್ರಿ ಗಿಡ್ಗಳಿಗ ಹಾನ ಮಾಡಿ ಹಗಲಲಿಲಿ ಅಡ್ಗಿಕೆ�ಳು್ಳವ
ನಶ್ಾಚಾರ ಕೋಟಗಳ ನರ್ಂತ್ರಿಣಕೆಕೆ ಇದು ಸಹಕಾರ. 1930ರಲಿಲಿ ಅಂದಿನ
ಮದಾರಿಸು ಸಕಾಮ್ರ ಶೋೋಂಗಾ ಬೆಳೆರ್ನು್ನ ಬಾಧಿಸುತ್ತಿದ್ದ ಕೆಂಪು ತ್ಲ ಕಂಬಳಿ
ಹುಳದ ನರ್ಂತ್ರಿಣಕೆಕೆ ಮಳೆ ಬಿದ್ದ ನಂತ್ರ ಒಮ್ಮ ಬೆಂಕ ಹಾಕಲು ಹೆೋಳಿತ್ುತಿ.
ಇದರ ಹಿಂದ್ ಇದಿ್ದದು್ದ ಇದ್ೋ ತ್ಂತ್ರಿಜ್ಾನ. ಮನರ್ಲಿಲಿ ಕಟಕ ತೆರದಿಟುಟಾ ಬಲ್್ಬ
ಉರಸಿದರ ಪತ್ಂಗಗಳು ಅದರ ಸುತ್ತಿ ಹಾರಾಡಿ ಬಿದು್ದ ಸಾರ್ುವುದರ
ಹಿಂದಿರುವುದ� ಇದ್ೋ ವಿಜ್ಾನ. ಕಾಲ ಬದಲ್ಾದ ಹಾಗ ಈ ಬೆಳಕನ ಬಲಗಳು
ಕ�ಡ್ ರ�ಪಾಂತ್ರವಾಗಿವೆ. ಮದಲು ಬೆಂಕ, ಸಿೋಮಎಣ್ಣರ್ ದಿೋಪ, ದಿೋವಟಿಗ,
ಪ್ಟೆ�ರಿೋಮಾಕ್ಸಿ ಮುಂತಾದವುಗಳನು್ನ ಬೆಳಕನ ಮ�ಲವಾಗಿ ಬಳಸಲ್ಾಗುತ್ತಿತ್ುತಿ.
ಬೆಳಕಿನ ಬಲೋ
ಆದರ ಈಗ ಮಕ�್ಯಮ್ರ, ಹಿೋಲಿರ್ಂ, ಸ್�ೋಡಿರ್ಂ ಬಲ್ಬಗಳು, ರ್�ವಿ ಕರಣ
ಮತ್ುತಿ ಕಪುಪು ಬಣ್ಣ ಸ�ಸುವ ಬಲಗಳನು್ನ ಉಪಯೋಗಿಸಲ್ಾಗುತ್ತಿದ್.

ಬರ್ಲಿನಲಿಲಿ ಗಿಡ್ಕಕೆಂತ್ ಒಂದು ಅಡಿ ಎತ್ತಿರದಲಿಲಿ ಎಕರಗ ನಾಲುಕೆ, ಪಾಲಿಮನರ್ಲ್ಾಲಿದರ ಒಂದರಂದ ಮ�ರು ಗುಂಟೆಗ ಒಂದರಂತೆ ಬೆಳಕನ
ಬಲಗಳನು್ನ ಸಾಥೆಪ್ಸಬೆೋಕು. ವಿದು್ಯತ್ ಬಲಿ್ಬಗಿಂತ್ ಸ್�ೋಲ್ಾರ್ ಬೆಳಕನ ಬಲಗಳು ಅಗಗೆ ಮತ್ುತಿ ಬಳಕೆ ಸುಲಭ. ನರುಪದರಿವಿ ಕೋಟಗಳೂ ಸಹ
ಬೆಳಕನಡೆಗ ಆಕರ್ಮ್ತ್ವಾಗುವುದರಂದ ಅವುಗಳು ಸಾರ್ುವುದನು್ನ ತ್ಪ್್ಪಸಲು ರಾತ್ರಿ 9 ಗಂಟೆಗಲಲಿ ದಿೋಪವನು್ನ ಆರಸಬೆೋಕು. ಮದಲು ಎಕರಗ
ಕೆೋವಲ ಒಂದು ಬೆಳಕನ ಬಲರ್ನು್ನ ಹಾಕ ಅದರಲಿಲಿ ಬಿದ್ದ ಕೋಟಗಳನು್ನ ಲಕಕೆ ಮಾಡಿ. ಅವುಗಳ ಸಂಖೆ್ಯ ಬೆಳೆಗ ಹಾನಮಾಡ್ುವರ್ಟಾದ್ದರ ಮಾತ್ರಿ
ಹೆಚಿಚುನ ಲೈಟ್ ಟ್ಾರಿಪ್ಸಿ ಹಾಕ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 55


ಬೆಳಕನ ಬಲಗಳು ಬದನರ್ಲಿಲಿ ಕುಡಿ ಮತ್ುತಿ ಕಾಯಿ ಕೆ�ರಕ, ಭತ್ತಿದ ಕಾಂಡ್ಕೆ�ರಕ, ಎಲ ಮಡ್ಚುವ ಹುಳ ಮತ್ುತಿ ಕೆೋರ್ ವರ್ಮ್,
ಟೆ�ಮಟೆ�ದಲಿಲಿ ಟ�ಟ್ಾ ಊಜ, ಹೆಲಿೋಕೆ�ವಪಾಮ್ ಮತ್ುತಿ ಸ್�್ಪಡಾಪ್ಟಾರಾ ಕಾಯಿಕೆ�ರಕ, ಕೆ�ೋಸಿನಲಿಲಿ ವಜರಿ ಬೆನ್ನನ ಪತ್ಂಗ, ಭತ್ತಿ, ಜ�ೋಳ,
ಮಕೆಕೆಜ�ೋಳ, ರಾಗಿ, ಕಬಿ್ಬನಲಿಲಿ ಕೆ�ಳವೆ ಹುಳು, ಎಲಮಡ್ಚುವ ಹುಳು ಮತ್ುತಿ ಕಾಂಡ್ಕೆ�ರಕಗಳು, ದಂಟಿನ ಸ್�ಪ್್ಪನಲಿಲಿ ಗ�ಡ್ುಮಾರು ಹುಳು,
ಮಾವಿನಲಿಲಿ ಕಾಂಡ್ಕೆ�ರಕ ಮತ್ುತಿ ತೆಂಗಿನಲಿಲಿ ರೈನ�ಸರರ್ ದುಂಬಿಗಳ ಹತೆ�ೋಟಿಗ ಸಹಕಾರ.

ಬದನರ್ಲಿಲಿ ಕಾಯಿಕೆ�ರಕದ ನರ್ಂತ್ರಿಣಕೆಕೆ 30 ಬಾರ ಕೋಟನಾಶಕವನು್ನ ಬಳಸುತ್ತಿದ್ದ ರೈತ್ರು. ಬೆಳಕನ ಬಲಗಳನು್ನ ಉಪಯೋಗಿಸಿ
ಸಿಂಪಡ್ಣರ್ನು್ನ ಕೆೋವಲ ಹತ್ತಿಕೆಕೆ ಇಳಿಸಿದಾ್ದರ. ಮಲನಾಡಿನ ರೈತ್ರು ಭತ್ತಿದಲಿಲಿ ಕಾಂಡ್ಕೆ�ರಕ ಹಾಗ� ತೆನ ತ್ಗಣಗಳ ನರ್ಂತ್ರಿಣಕೆಕೆ
ಸಾರ್ಂಕಾಲ ಗದ್್ದರ್ಲಿಲಿ ಪಂಜನು್ನ ಹಿಡಿದು ಓಡಾಡ್ುತಾತಿರ. ಇದು ಕ�ಡ್ ಒಂದು ರೋತ್ರ್ ಬೆಳಕನ ಬಲಯ.

ಅಂಟು ಬ್ಲ ಅಥವಾ ಸಿಟೆಕಿ ಟ್ಾ್ರಪ್


ಕೋಟಗಳು ಕೆಲವು ಬಣ್ಣದ್ಡೆಗ ಆಕರ್ಮ್ತ್ವಾಗುತ್ತಿವೆ ಎನು್ನವ ವಿಜ್ಾನದಿಂದ ಬಂದ ತ್ಂತ್ರಿಜ್ಾನವಿದು.
ಬಣ್ಣ ಬಣ್ಣದ ಅಂಟು ಹಾಳೆಗಳನು್ನ ಹೆ�ಲದಲಿಲಿಟಟಾರ ಕೋಟಗಳು ಆಕರ್ಮ್ತ್ವಾಗಿ ಬಂದು ಹಾಳೆಗ
ಅಂಟಿಕೆ�ಂಡ್ು ಸಾರ್ುತ್ತಿವೆ. ಮದಲು ಕೋಟ ಸಮಿೋಕ್ಗಷ್ಟಾೋ ಸಿೋಮಿತ್ವಾಗಿದ್ದ ಇದು ಕಾಲಕರಿಮೋಣ
ಕೋಟನವಮ್ಹಣರ್ ಪರಿಮುಖ್ ಮಾಗಮ್ವಾಯಿತ್ು. ಪಾಲಿಮನಗಳಿಗ ನೋವು ಭೋಟಿ ನೋಡಿದ್ದರ
ಅಲಿಲಿ ಜ�ೋತ್ು ಬಿದಿ್ದರುವ ಹಳದಿ, ನೋಲಿ, ಬಿಳಿ ಮುಂತಾದ ಬಣ್ಣದ ಹಾಳೆಗಳು ಕಾಣಸಿಗುತ್ತಿವೆ.
ಇನ�್ನ ಸ�ಕ್ಷ್ಮಿವಾಗಿ ನ�ೋಡಿದರ ಅದಕೆಕೆ ಹಲವು ಕೋಟಗಳು ಅಂಟಿಕೆ�ಂಡ್ು ಸತ್ತಿರುವುದು ನಮಗ
ಗ�ೋಚರಸುತ್ತಿದ್. ಪಾಲಿಮನಗಳಲಿಲಿ ಮಾತ್ರಿವಲಲಿದ್ ತೆರದ ಹೆ�ಲಗಳಲ�ಲಿ ರಸ ಹಿೋರುವ ಕೋಟಗಳ
ನರ್ಂತ್ರಿಣಕೆಕೆ ಇವು ಸಹಕಾರ. ಬರ್ಲಿನಲಿಲಿ ಬೆಳೆಗಳಿಗಿಂತ್ ಒಂದು ಅಡಿ ಎತ್ತಿರದಲಿಲಿ ಎಕರಗ 40,
ಪಾಲಿಮನರ್ಲಿಲಿ ಅಧಮ್ಗುಂಟೆಗ ಒಂದರಂತೆ ಅಂಟು ಬಲಗಳನು್ನ ಸಾಥೆಪ್ಸಬೆೋಕು. ಇಲಿಲಿ ಕ�ಡ್
ಜೋನು ನ�ಣದಂಥ ಉಪಕಾರ ಕೋಟಗಳೂ ಆಕರ್ಮ್ತ್ವಾಗುತ್ತಿವೆ. ಹಾಗಾಗಿ ಜೋನು ಹುಳು ಉಳಿಸಲು
ಹ�ಬಿಡ್ುವ ಸಮರ್ದಲಿಲಿ ಅಂಟು ಬಲ ಬಳಸುವುದು ನರ್ದ್ಧ.
ಅಿಂಟು ಬಲೋ

ಹಳದಿ ಬಣ್ಣಕೆಕೆ ಬಿಳಿ ನ�ಣಗಳು, ರಂಗ�ೋಲಿ ಹುಳಗಳು ಆಕರ್ಮ್ತ್ವಾದರ, ನೋಲಿ ಬಣ್ಣದ ಬಲ ನುಸಿ ಮತ್ುತಿ ಸಸ್ಯ ಹೆೋನುಗಳನು್ನ ಸ್ಳೆರ್ುತ್ತಿದ್.
ಬಿಳಿ ಮತ್ುತಿ ಕಪುಪು ಬಣ್ಣದ ಅಂಟು ಪಟಿಟಾ ಮಣಸಿನಕಾಯಿರ್ ಕಪುಪು ನುಸಿರ್ನು್ನ ಆಕರ್ಮ್ಸುತ್ತಿದ್. ಕೆೋವಲ ರಸಹಿೋರುವ ಕೋಟಗಳಲಲಿದ್
ಕೆ�ೋಸಿಗ ಹಾನಮಾಡ್ುವ ವಜರಿ ಬೆನ್ನನ ಪತ್ಂಗ ನವಮ್ಹಣಗ� ಸಿಟಾಕ ಟ್ಾರಿಪ್ ಸಹಕಾರ. ನೋರನ ಬಾಟಲಿಗ ಬಣ್ಣ ಮತ್ುತಿ ಅಂಟನು್ನ ಬಳಿದು
ನೋತ್ುಬಿಡ್ುವುದು, ಬಣ್ಣದ ಹಾಳೆಗಳಿಗ ಗಿರಿೋರ್, ಅಂಟು ಅಥವಾ ಹರಳೆಣ್ಣ ಹಚುಚುವ ಕಡಿಮ ಖ್ಚಿಮ್ನ ಟ್ಾರಿಪ್ಗಳನು್ನ ರೈತ್ರೋ ಮಾಡ್ುವುದುಂಟು.
ಆದರ ಕೋಟ್ಾಕಷಮ್ಣರ್ ಬಣ್ಣದ ವೆೋವ್ ಲಂತ್ ತ್ುಂಬಾ ವೆೈಜ್ಾನಕವಾಗಿದು್ದ ರೈತ್ರೋ ತ್ಯಾರಸಿಕೆ�ಳು್ಳವ ಬಣ್ಣದ ಪಟಿಟಾಗಳು ಅಷುಟಾ
ಕೆಲಸಮಾಡ್ುವುದಿಲಲಿ. ಬದಲಿಗ ಕಂಪ್ನಗಳ ವೆೈಜ್ಾನಕ ಅಂಟು ಪಟಿಟಾಗಳನು್ನ ತ್ಂದು ಬಳಸುವುದು ಉತ್ತಿಮ.

ಮಿಠಾಯಿ ಅಂಗಡಿರ್ವರು ನ�ಣಗಳನು್ನ ನರ್ಂತ್ರಿಸಲು ಬಲಿ್ಬನ ಕೆಳಗ ಎಣ್ಣರ್ಲಿಲಿ ಅದಿ್ದದ ಪ್ೋಪರ್ ನೋತಾಡಿಸಿರುವುದರ ಹಿಂದಿರುವುದ�
ಸಹ ಇದ್ ವಿಜ್ಾನ ಅಥವಾ ಸಾಮಾನ್ಯ ಜ್ಾನ.

ಮೊೇಹಕ್ ಬ್ಲಗಳು ಅಥವಾ ಫೋರೆೊಮೊೇನ್ ಟ್ಾ್ರಪ್


ಸಂಗಾತ್ಯಂದಿಗ ಸ್ೋರಬೆೋಕು ಅನು್ನವ ಮೋಹ, ಆಹಾರದ ಮೋಹ ಅಥವಾ ತ್ನ್ನವರ�ಂದಿಗ ಇರಬೆೋಕು ಅನ�್ನ ಮೋಹ ಹುಲು ಮಾನವವನಗ.
ಕೋಟಗಳೂ ಇದಕೆಕೆ ಹೆ�ರತ್ಲಲಿ. ಸಂಗಾತ್ ಮಿಲನ ಕರಿಯಗ ಸಿದ್ಧವಾಗಿದ್ ಎಂದು ಸರಿವಿಸಿರುವ ಫೋರ�ಮೋನು, ಆಹಾರ ಅಥವಾ ತ್ಮ್ಮ ಗುಂಪ್ನ
ಜಾಡ್ು ಹಿಡಿದು ಕೋಟಗಳು ಬರುತ್ತಿವೆ. ಅಂತ್ಹ ಮೋಹಕ ವಸುತಿಗಳನು್ನ ಇಟುಟಾ, ಕೋಟಕೆಕೆ ಬುಲ್ಾವ್ ಕೆ�ಟುಟಾ ಅವುಗಳನ್ನ ಸ್ಳೆದು ಸಾಯಿಸುವುದ್ೋ
ಮೋಹಕ ಬಲಗಳ ಹಿಂದಿರುವ ತ್ಂತ್ರಿ. ಇದರಲಿಲಿ ಫೋರ�ಮೋನ್ ಟ್ಾರಿಪ್ ಮತ್ುತಿ ಆಹಾರ ಅಥವಾ ಗುಂಪುಗ�ಡ್ುವ ಮೋಹಕ ಬಲಗಳೆಂಬ ಎರಡ್ು
ವಿಧ.
ಮದಲಿಗ ಫೋರ�ಮೋನ್ ಟ್ಾರಿಪ್ ನ�ೋಡೆ�ೋಣ. ಹೆಣು್ಣ ಕೋಟ ತಾನು ಮಿಲನ ಕರಿಯಗ ಸಿದ್ಧವಾಗಿದ್್ದೋನಂದು ತ್ಳಿಸಿಲು ಒಂದು ರೋತ್ರ್
ಫೋರ�ಮೋನ್ ಜೈವಿಕ ರಸಾರ್ನಕವನು್ನ ಸರಿವಿಸುತ್ತಿದ್. ಆ ರೋತ್ರ್ ಫೋರ�ಮೋನನು್ನ ನಾವೆೋ ಕೃತ್ಕವಾಗಿ ತ್ಯಾರಸಿ ಗಂಡ್ನು್ನ ಸ್ಳೆದು ಬಲರ್ಲಿಲಿ
ಕೆಡ್ವಿದರ ಮಿಲನ ಕರಿಯ ನಡೆರ್ದ್ ಅವುಗಳ ಸಂತ್ತ್ ಕ್ಷೋಣಿಸುತ್ತಿದ್. ಸುಮಾರು 500 ಪತ್ಂಗಜಾತ್ರ್ ಕೋಟಗಳ ಫೋರ�ಮೋನುಗಳನು್ನ
ವಿಜ್ಾನಗಳು ಕೃತ್ಕವಾಗಿ ತ್ಯಾರಸಿದಾ್ದರ. ಅವುಗಳಲಿಲಿ ಪರಿಮುಖ್ವಾಗಿ ಭತ್ತಿದ ಕಾಂಡ್ಕೆ�ರಕ, ಹತ್ತಿರ್ ಗುಲ್ಾಬಿ ಕಾಯಿಕೆ�ರಕ ಹಾಗ� ಬದನರ್
ಕುಡಿ ಮತ್ುತಿ ಕಾಯಿಕೆ�ರಕದ ನರ್ಂತ್ರಿಣಕೆಕೆ ಇವನು್ನ ಹೆಚಾಚುಗಿ ಬಳಸಲ್ಾಗುತ್ತಿದ್. ಕೋಟಗಳ ಸಂಖೆ್ಯ ಅರರ್ಲು ಎಕರಗ 4 ಬಲಗಳನು್ನ ಗಿಡ್ಗಳಿಗಿಂತ್
ಒಂದು ಅಡಿ ಎತ್ತಿರದಲಿಲಿ ನರಳಿರುವ ಜಾಗದಲಿಲಿ ಸಾಥೆಪ್ಸಬೆೋಕು. ಫೋರ�ಮೋನ್ ಕೋಟವನು್ನ ಆಕರ್ಮ್ಸುತ್ತಿವೆಯ ಹೆ�ರತ್ು ಸಾಯಿಸುವುದಿಲಲಿ.
ಆದ್ದರಂದ ಬಲರ್ಲಿಲಿ ಬಿದ್ದ ಹುಳು ತ್ಪ್್ಪಸಿಕೆ�ಳ್ಳದಂತೆ ವ್ಯವಸ್ಥೆ ಇರಬೆೋಕು. ಮ�ರು ರಾತ್ರಿರ್ ಒಳಗ ಮ�ವತ್ತಿಕ�ಕೆ ಹೆಚುಚು ಕೋಟಗಳು ಬಿದ್ದರ
ನರ್ಂತ್ರಿಣ ಕರಿಮ ಕೆೈಗ�ಳಿ್ಳ.

56 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಮಾರುಕಟೆಟಾರ್ಲಿಲಿ ಫೋರ�ಮೋನ್ ಟ್ಾರಿಪ್ ಅಷ್ಟಾೋ ಅಲಲಿದ್ ಬರೋ ಫೋರ�ಮೋನ್ ಪ್ೋರ್ಟಾ ಕ�ಡ್ ಸಿಗುತ್ತಿದ್.
ಅದನು್ನ ಪರಿತ್ಗಿಡ್ದ ಎಲಗ ಒಂದು ಮಿಲಿ ಸವರುತಾತಿ ಹೆ�ೋಗಿ. ಹೆಣು್ಣ ಮಿಲನಕರಿಯಗ ಕರರ್ುತ್ತಿದ್
ಎಂದು ಭಾವಿಸುವ ಗಂಡ್ು ಕೋಟ ಒಂದು ಎಲಯಿಂದ ಇನ�್ನಂದು ಎಲಗ, ಒಂದು ಗಿಡ್ದಿಂದ ಇನ�್ನಂದು
ಗಿಡ್ಕೆಕೆ ಹಾರ ಸುಸಾತಿಗಿ ಕೆ�ನಗ ಸಾರ್ುತ್ತಿದ್. ಆಕಷಮ್ಣಾ ಶಕತಿರ್ಲಿಲಿ ನೈಸಗಿಮ್ಕ ಫೋರ�ಮೋನಗಿಂತ್
ಹೆಚುಚು ತ್ೋಕ್ಷಷ್ಣವಿದು್ದ ಗಂಡ್ು ಕೋಟ ಇದರ ಕಡೆಗೋ ಹೆಚಾಚುಗಿ ಬಂದು ಕೋಟದ ಸಂತ್ತ್ ಕ್ಷೋಣಿಸುತ್ತಿದ್.
ಈ ವಿಧಾನದಲಿಲಿ ಭತ್ತಿದ ಕಾಂಡ್ಕೆ�ರಕವನು್ನ ಸಂಪೂಣಮ್ವಾಗಿ ನವಮ್ಹಣ ಮಾಡಿದ ಅದ್ಷ್�ಟಾೋ
ನದಶಮ್ನಗಳಿವೆ. ರಸಾರ್ನಕವಲಲಿದ್ೋ ಸಸ್ಯಜನ್ಯ ಫೋರ�ಮೋನುಗಳೂ ನಸಗಮ್ದಲಿಲಿ ಲಭ್ಯವಿವೆ. 1912
ರಲಿಲಿಯೋ ಹಣಿ್ಣನ ನ�ಣಗಳನು್ನ ಆಕರ್ಮ್ಸುವ ಮೋಹಕ ಪದಾಥಮ್ಗಳು ಹಲವು ಸಸ್ಯಗಳಲಿಲಿವೆಯಂದು
ಕಂಡ್ುಕೆ�ಳ್ಳಲ್ಾಯಿತ್ು. ಉದಾಹರಣಗ ಇಂದಿಗ� ಸಸ್ಯ ಮ�ಲದಿಂದ ತ್ಯಾರಸಿದ ಮಿರ್ೈಲ್
ರ್�ಜನಾಲ್ ಬಳಸಿ ಹಣು್ಣನ�ಣ-ಫ್ತರುಟ್ ಫೋಲಿಪೈ ಮತ್ುತಿ ಕ�್ಯ-ಲ�್ಯರ್ ಬಳಸಿ ತ್ರಕಾರರ್ ಊಜ
ನ�ಣದ ನರ್ಂತ್ರಿಣ ಚಾಲಿತಿರ್ಲಿಲಿದ್. ಮೊೀಹಕ ಬಲೋ
ಮಿರ್ೈಲ್ ರ್�ಜನಾಲ್ ಬಳಸಿ ಮಾವು, ಪ್ೋರಲ, ಚಿಕುಕೆ, ಪಪಾ್ಪರ್, ನೋರಳೆ ಮುಂತಾದ
ಹಣು್ಣಗಳಿಗ ಹಣು್ಣನ�ಣ (ಬಾ್ಯಕೆ�ಟ್ರೋಸ್ರಾ ಡಾಸಾಮ್ಲಿರ್)ದ ದಾಳಿರ್ನು್ನ ಕಡಿಮ
ಮಾಡ್ಬಹುದು. ನ�ೋಡ್ಲು ಬಿಸಕೆತ್ನಂತೆ ಕಾಣುವ ಈ ಮೋಹಕ ಪದಾಥಮ್ ಮತ್ುತಿ ಬಲರ್ನು್ನ
ಎಕರಗ 4 ಹಾಕ ಊಜ ನ�ಣ ಇದ್ಯೋ ಇಲಲಿವೊ ಎನು್ನವುದನು್ನ ತ್ಳಿದುಕೆ�ಳಿ್ಳ. ಪರಿತ್ ವಷಮ್ವೂ
ಈ ಕೋಟದ ತೆ�ಂದರ ಇದ್ದರ ಎಕರಗ 10 ಬಲಗಳನು್ನ ನರಳಲಿಲಿ ಹಣು್ಣ ಬಲಿರ್ುವುದಕ�ಕೆ
ಮದಲ ಸಾಥೆಪ್ಸಬೆೋಕು. ಮೋಹಕ ಬಲಗಳಲಲಿದ್ೋ ವಾರಕೆ�ಕೆಮ್ಮ ಕೋಟ ವಿಕಷಮ್ಕಗಳಾದ
ಬೆೋವಿನ ಎಣ್ಣ ಅಥವಾ ಮಿೋನನ ಎಣ್ಣರ್ನು್ನ ಎಲ ಮತ್ುತಿ ಹಣು್ಣ ಪೂತ್ಮ್ಯಾಗಿ ತೆ�ೋರ್ುವಂತೆ
ಸಿಂಪಡಿಸಬೆೋಕು. ಅದ್ೋ ರೋತ್ ಹಾಗಲ, ಸೌತೆ, ಹಿೋರ, ಕಲಲಿಂಗಡಿ, ಟೆ�ಮಟೆ� ಮುಂತಾದ
ತ್ರಕಾರಗಳಲಿಲಿ ಹ�ವಾಡ್ುವ ಹಂತ್ದಲಲಿೋ ಕ�್ಯ-ಲ�್ಯರ್ ಸಾಥೆಪ್ಸಿ ತ್ರಕಾರರ್ ಹಣು್ಣನ�ಣ
ನರ್ಂತ್ರಿಸಬಹುದು. ಈ ಹಣು್ಣನ�ಣಗಳನು್ನ ಸಾಮ�ಹಿಕವಾಗಿ ನರ್ಂತ್ರಿಸಬೆೋಕು. ನೋವೊಬ್ಬರ
ಮಾಡಿದರ ಪಕಕೆದ ತೆ�ೋಪ್ನಲಿಲಿ ಅವು ಸಂಸಾರ ವೃದಿ್ಧಸಿಕೆ�ಂಡ್ು ಫೋರ�ಮೋನನ ಪರಣಾಮ
ಕಡಿಮ ಆದ ನಂತ್ರ ಮತೆತಿ ನಮ್ಮ ಹಣು್ಣಗಳಿಗ ಹಾನರ್ುಂಟು ಮಾಡ್ಬಹುದು. ಆಯಾ ಜಾತ್ರ್
ಹಣು್ಣ ನ�ಣಕೆಕೆ ಅದಕೆಕೆೋ ಮಿೋಸಲ್ಾದ ಫೋರ�ಮೋನ್ ಬಳಸಬೆೋಕು. ಮೋಹಕ ಬಲಗಳನು್ನ ಬಳಸಿ
ಬದನ, ಟೆ�ಮಟೆ�, ಮಣಸಿನಕಾಯಿ, ಬೆಂಡೆಕಾಯಿ ಮತ್ುತಿ ಹತ್ತಿರ್ಲಿಲಿ ಕಾಯಿಕೆ�ರಕಗಳು,

ಮಥೈಲ್ ಯ�ಜರ್ಾಲ್ ಬಲೋ


ಭತ್ತಿ, ಜ�ೋಳ, ಮಕೆಕೆಜ�ೋಳ, ರಾಗಿ ಮತ್ುತಿ ಕಬಿ್ಬನಲಿಲಿ ಕಾಂಡ್ಕೆ�ರಕಗಳು ಮತ್ುತಿ ಬಾಳೆರ್ಲಿಲಿ ಗಡೆ್ಡ
ಹಾಗ� ಕಾಂಡ್ಕೆ�ರಕ ಮ�ತ್ಹುಳುವನು್ನ ನರ್ಂತ್ರಿಸಬಹುದು.

ತ್ುಳಸಿರ್ಲಿಲಿ ಕ�ಡ್ ಮಿೋರ್ೈಲ್ ರ್ುಜನಾಲ್ ಇದ್. ತ್ುಳಸಿ ಎಲರ್ನು್ನ ಕವುಚಿ ಕೆೈಗ ಸವರಕೆ�ಂಡ್ು ಹಣಿ್ಣನ ತೆ�ೋಟದಲಿಲಿ ನಂತ್ರ ಹಣು್ಣ
ನ�ಣಗಳು ಆಕರ್ಮ್ತ್ವಾಗಿ ಕೆೈಮೋಲ ಕ�ರುತ್ತಿವೆ.

ಆಹಾರ ಅಥವಾ ಗುಂಪುಗೊಡುವ ಮೊೇಹಕ್ ಬ್ಲ:


ಮೋಹಕ ಬಲರ್ ಇನ�್ನಂದು ವಿಧ ಆಹಾರ ಅಥವಾ ಗುಂಪು ಗ�ಡ್ುವ ಮೋಹಕ ಬಲ. ಕೋಟಗಳು ಆಹಾರವನು್ನ ಅರಸುತಾತಿ ಬಹುದ�ರದವರಗ
ಸಾಗುತ್ತಿವೆ. ಅವು ಹೆಚಾಚುಗಿ ಗುಂಪ್ನಲಲಿ ಇರಲು ಇಚಿಚುಸುತ್ತಿವೆ. ಈ ಆಕಷಮ್ಣಗಳನು್ನ ಬಳಸಿಕೆ�ಂಡ್ು ಆ ಕೋಟಗಳನು್ನ ಸ್ಳೆದು ಸಾಯಿಸಲು ಆಹಾರ
ಅಥವಾ ಗುಂಪುಗ�ಡ್ುವ ಮೋಹಕ ಬಲಗಳು ಉಪರ್ುಕತಿ. ತೆಂಗಿನ ರೈನ�ೋಸ್�ೋರರ್ ದುಂಬಿ ಮತ್ುತಿ ಕೆಂಪು ಮ�ತ್ಹುಳ, ಸಿಹಿ ಗಣಸಿನ
ಗಡೆ್ಡಕೆ�ರಕ, ಬಾಳೆರ್ ಕಾಂಡ್ಕೆ�ರಕ ಮುಂತಾದ ಕೋಟಗಳನು್ನ ಈ ವಿಧಾನದಲಿಲಿ ನರ್ಂತ್ರಿಸಬಹುದು. ಇತ್ತಿೋಚಿಗ ಶೋೋಂಗಾ ಮತ್ುತಿ ಸ�ರ್ಮ್ಕಾಂತ್ರ್
ಎಲ ತ್ನು್ನವ ಕೋಟಗಳಲ�ಲಿ ಇವನು್ನ ಬಳಸುತ್ತಿದಾ್ದರ.

ಕೋಟಗಳ ಇರುವಿಕೆರ್ನ್ನ ಗುರುತ್ಸಲು ಎಕರಗ 1 ಬಲ ಸಾಕು. ಹಾವಳಿ ಹೆಚಿಚುದ್ದಲಿಲಿ ಎಕರಗ 4 ಬೆೋಕು. ಬಲರ್ನು್ನ ಜಮಿೋನನ ಹೆ�ರಭಾಗದಲಿಲಿ
ಅಥವಾ ಗಡಿರ್ಲಿಲಿರುವ ಮರಗಳಿಗ ನರಳಲಿಲಿ ಕಟಿಟಾ. ನನಪ್ಡಿ, ಕೆಂಪು ಮ�ತ್ಹುಳ ಕೆೋವಲ ತೆಂಗಲಲಿದ್ ಅಡಿಕೆ, ತಾಳೆ, ಖ್ಜ�ಮ್ರದ ಮರಗಳಿಗ�
ದಾಳಿ ಮಾಡ್ುವುದರಂದ ಯಾವುದ್ೋ ಕಾರಣಕ�ಕೆ ಮೋಹಕ ಬಲರ್ನು್ನ ಆ ಮರಗಳಿಗ ಕಟಟಾಬೆೋಡಿ. ಸಾಮಾನ್ಯವಾಗಿ ಮೋಹಕ ಪದಾಥಮ್ವು
ತ್ಳಿಕೆಂಪು ಬಣ್ಣದ ಆಹಾರ ಅಥವಾ ಆಹಾರದ ಸುವಾಸನ ಸ�ಸುವ ವಸುತಿವಾಗಿರುತ್ತಿದ್. ಕೋಟಗಳು ಬಿದು್ದ ಶೋೋಖ್ರಣಯಾಗಲು ಬಕೆಟನು್ನ ಕ�ಡ್
ನೋಡ್ುತಾತಿರ. ಬಕೆಟ್ ಬದಲಿಗ ಮನರ್ಲಿಲಿರುವ ಯಾವುದ್ೋ ಡ್ಬ್ಬ ಬಳಸಬಹುದು. ಬಿದ್ದ ಕೋಟ ತ್ಪ್್ಪಸಿಕೆ�ಳು್ಳವುದನು್ನ ತ್ಡೆರ್ಲು ನೋರು ಹಾಕ.
ನೋರನ ಜ�ತೆ ಕೆಲವರು ಕೋಟನಾಶಕವನ�್ನ ಬಳಸುತಾತಿರ. ಆದರ ಕೋಟ ನಾಶಕದ ವಾಸನ ಜಾಸಿತಿ ಇದ್ದಲಿಲಿ ಕೋಟ ಮೋಹಕದತ್ತಿ ಆಕಷಮ್ಣಗ�ಳು್ಳವ
ಬದಲು ವಿಕಷಮ್ಣಗ�ಂಡಿೋತ್ು ಎಚಚುರ. ಸತ್ತಿ ಕೋಟಗಳು ಕೆ�ಳೆರ್ದಂತೆ ನ�ೋಡಿಕೆ�ಳಿ್ಳ. ವಾತಾವರಣ ಮತ್ುತಿ ಪರಿಚೆ�ೋದಕದ ಗುಣಮಟಟಾದ ಮೋಲ
1 ರಂದ 3 ತ್ಂಗಳಿಗ�ಮ್ಮ ಮೋಹಕ ವಸುತಿವನು್ನ ಬದಲ್ಾಯಿಸಿ. ಈ ಬಲರ್ಲಿಲಿ ಗಂಡ್ು ಮತ್ುತಿ ಹೆಣು್ಣ ಎರಡ್� ಕೋಟಗಳು ಬಿೋಳುತ್ತಿವೆ.

±ÀæªÀÄfë PÀȶ, dįÉÊ-2023 Shramajeevi Krushi, July-2023 I 57


ಮೋಹಕ ಬಲಗಳ ಒಂದು ವಿಶೋೋಷತೆಯಂದರ ಇವು ಆಯಾ ನದಿಮ್ಷಟಾ ಕೋಟಗಳನು್ನ ಮಾತ್ರಿ ನರ್ಂತ್ರಿಸುತ್ತಿವೆ. ಕೋಟನಾಶಕಗಳಂತೆ ಸಾಮ�ಹಿಕವಾಗಿ
ನಾಶ ಮಾಡ್ುವುದಿಲಲಿ. ಇದರಂದ ನರುಪದರಿವಿ ಮತ್ುತಿ ರೈತ್ ಮಿತ್ರಿ ಕೋಟಗಳು ಉಳಿದುಕೆ�ಳು್ಳತ್ತಿವೆ. ಹಾಗಾಗಿ ಈ ಎಲಲಿ ಟ್ಾರಿಪ್ಗಳು ಪರಸರ ಸ್್ನೋಹಿ.

ಬಕೆೋಟಿನ ನೋರನಲಿಲಿ ವಿಷವನು್ನ ಸ್ೋರಸುವ ಬದಲಿಗ ರ�ೋಗಕಾರಕ ಶ್ಲಿೋಂಧರಿ, ಜಂತ್ುಹುಳು ಅಥವಾ ಬಾ್ಯಕಟಾೋರಯಾವನು್ನ ಸ್ೋರಸಿ. ಅಕಸಾ್ಮತ್
ಒಂದು ಹುಳು ತ್ಪ್್ಪಸಿಕೆ�ಂಡ್ು ಹೆ�ೋಗಿ ತ್ನ್ನವರನ್ನ ಸ್ೋರಕೆ�ಂಡ್ರ ಅವರಗ� ಸಹ ರ�ೋಗವನು್ನ ಹರಡ್ಬಲಲಿದು.

ಈ ಎಲಲಿ ಬಲ ಅಥವಾ ಟ್ಾರಿಪ್ಗಳು ಸಮಗರಿ ಕೋಟನವಮ್ಹಣರ್ ಒಂದು ಭಾಗವಷ್ಟಾೋ. ಕೆಲ ಕೋಟಗಳ ನರ್ಂತ್ರಿಣಕೆಕೆ ಇವು ಮಾತ್ರಿ ಸಾಕಾಗುವುದಿಲಲಿ.
ಆದಾಗ�್ಯ ರಸಾರ್ನಕ ಕೋಟನಾಶಕಗಳ ಬಳಕೆ ಕಡಿಮ ಮಾಡ್ುವುದರಲಿಲಿ ಇವುಗಳ ಪಾತ್ರಿ ಹಿರದು. ಒಂದು ಹುಳು ಕಂಡೆ�ಡ್ನ ಘನಘೋೂೋರ ವಿಷ
ಸಿಂಪಡಿಸುವ ಬದಲಿಗ ಒಂದ್ರಡ್ು ಟ್ಾರಿಪ್ ಹಾಕ. ಕೋಟಗಳ ಸಂಖೆ್ಯ ಬೆಳೆಗ ವಾಣಿಜ್ಯಕ ನಷಟಾ ಮಾಡ್ುವ ಹಂತ್ ತ್ಲುಪ್ದಾಗ ಮಾತ್ರಿ ಸಿಂಪಡ್ಣ
ಕೆೈಗ�ಳಿ್ಳ. ಕೆಲವೊಮ್ಮ ಈ ಟ್ಾರಿಪ್ಗಳಿಂದಲೋ ಕೆಲವೊಂದು ಕೋಟ ನರ್ಂತ್ರಿಣವಾದ ಉದಾಹರಣಗಳಿವೆ. ಹಾಗಾಗಿ ಈ ಬಲಗಳು ಪರಸರ-
ಜಮಿೋನು-ಜೋಬು ಮತ್ುತಿ ರೈತ್ರ ಆರ�ೋಗ್ಯಕೆಕೆ ಹಿತ್ಕರ ಎನ್ನಬಹುದು.

ರ್ಾನಿಂತ� ಈ ಬಲೋಗಳ ಪರ. ಇನುನು ನಿೀವು?

ಜಾಹೀರಾತು

58 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 59


ಡಾ.ಗಣೆೀಶ ಹೆಗಡೆ ನೀಲೀಸರ
ಪಾರಿದ್ೋಶ್ಕ ಪಶು ಸಂಶೋ�ೋಧನಾಧಿಕಾರ
ಪಶುರ�ೋಗ ತ್ನಖಾ ಪರಿಯೋಗಾಲರ್
ಮತ್ುತಿ ಮಾಹಿತ್ ಕೆೋಂದರಿ, ಶ್ರಸಿ
ಜಾನುವಾರುಗಳಿಗ ಜನಪದ ಚಿಕಿತ್ಸೆ
- ಒಂದು ಪ್ರಸಾತುವನ
ಡಾ. ಗಣೆೇಶ ಹಗಡೆ ಸಿಸಿಮ್ರ್ಲಿಲಿ ಕಾರ್ಮ್ನವಮ್ಹಿಸುತ್ತಿರುವ ಜನಪ್ರಿರ್ ಸಕಾಮ್ರ ಪಶು ವೆೈದ್ಯರು. ಸುಮಾರು 20 ವಷಮ್ಗಳ ಹಿಂದ್ ನಾನು,
ಡಾ. ಗಣೋಶ ಮತ್ತಿತ್ರರು ಸ್ೋರಕೆ�ಂಡ್ು ನ�ರಾರು ಗಿಡ್ಮ�ಲಿಕೆ ಪಶು ಔಷಧಿ ಮತ್ುತಿ ಚಿಕತಾಸಿ ವಿಧಾನಗಳನು್ನ ಅಭ್ಯಸಿಸಿ ದಾಖ್ಲಿಸಿದ್್ದವು.
ಅವುಗಳನು್ನ ನಾವು ಶರಿಮಜೋವಿಯಿಂದ ಸಾಕ್ಷಷ್ಯಚಿತ್ರಿ ರ�ಪದಲಿಲಿ 2 ಕಂತ್ುಗಳಲಿಲಿ ಹೆ�ರತ್ಂದಿದ್್ದವು ಕ�ಡ್. ಡಾ. ಗಣೋಶ ಸ�ಕತಿ ಸಂದಭಮ್ಗಳಲಿಲಿ
ಆಲ�ೋಪರ್ ಔಷಧಗಳೊಂದಿಗ ಗಿಡ್ಮ�ಲಿಕೆಗಳನ�್ನ ಪರಿಯೋಗಿಸುವುದಿದ್. ಹಾಗಾಗಿ ಪಾರಂಪರಕ ಜ್ಾನದ್�ಂದಿಗ ಇವರ ಸ್ವಂತ್ದ ಚಿಕತಾಸಿ
ಅನುಭವವೂ ಸ್ೋರಕೆ�ಂಡಿದ್. ಒಂದು ರೋತ್ರ್ಲಿಲಿ ಈ ಔಷಧಗಳ ಮೌಲ್ಯಮಾಪನವಾಗಿದ್. ಇದಿೋಗ ಡಾ. ಗಣೋಶ ಹಲವಾರು ಜನಪದ ಚಿಕತಾಸಿ
ಕರಿಮ ಮತ್ುತಿ ಔಷಧಿಗಳನು್ನ ಪತ್ರಿಕೆಗ ಸರಣಿ ಲೋಖ್ನಗಳ ರ�ಪದಲಿಲಿ ನೋಡ್ಲಿದಾ್ದರ. ತ್ಮಿ್ಮಂದ ಉತ್ತಿಮ ಪರಿತ್ಕರಿಯ ಬಂದಲಿಲಿ ಮುಂದ್�ಂದು ದಿನ
ಅವನ್ನಲಲಿ ಸ್ೋರಸಿ ಪುಸತಿಕದ ರ�ಪದಲಿಲಿ ಹೆ�ರತ್ರುವ ವಿಚಾರ ಕ�ಡ್ ಇದ್. ಈ ಜಾನಪದ ಚಿಕತಾಸಿ ವಿಧಾನಗಳ ಕುರತ್ು ತ್ಮ್ಮ ಅನುಭವಗಳಿಗ�
ಮುಕತಿ ಸಾ್ವಗತ್ವಿದ್.

ಆಧುನಕ ಚಿಕತಾಸಿಪದ್ಧತ್ಗಳು ಜನಜನತ್ವಾಗುವ ಮದಲು ಮಾನವ ತ್ನ್ನ ಆರ�ೋಗ್ಯದ ಸಮಸ್್ಯಗಳಿಗ ಪರಿಕೃತ್ದತ್ತಿವಾದ ಗಿಡ್ಮ�ಲಿಕೆಗಳಿಂದ
ಪರಹಾರ ಪಡೆರ್ುತ್ತಿದು್ದದು ಸವಮ್ವಿದಿತ್. ಹಲವಾರು ತ್ಲಮಾರುಗಳಿಂದ ಆಯಾ ಭೌಗ�ೋಳಿಕ ಪರಿದ್ೋಶದಲಿಲಿ ಲಭ್ಯವಿರುವ ಸಸ್ಯಗಳನು್ನ
ಆರ�ೋಗ್ಯವೃದಿ್ಧಗಾಗಿ, ಚಿಕತೆಸಿಗಾಗಿ ಬಳಸುವ ತ್ಳುವಳಿಕೆರ್ು ಅನೋಕ ಪರೋಕ್ಗ, ಬದಲ್ಾವಣಗ ಹಾಗ� ಉನ್ನತ್ೋಕರಣಕೆಕೆ ಒಳಪಡ್ುತಾತಿ
ಬಂದಿದ್. ಇಂತ್ಹ ಹಲವು ಚಿಕತೆಸಿಗಳು ಈಗಲ� ಕ�ಡ್ ಪರಿಸುತಿತ್ವಾಗಿವೆ. ಮುಖ್್ಯವಾಗಿ ಗಾರಿಮಿೋಣ ಪರಿದ್ೋಶಗಳಲಿಲಿ ಕೆಲವೆೋ ವ್ಯಕತಿಗಳ ಮ�ಲಕ
ಪರಿಯೋಗಿಸಲ್ಪಡ್ುತ್ತಿರುವ ಹಲವಾರು ಜನಪದ ಚಿಕತಾಸಿವಿಧಾನಗಳು ಮನುಷ್ಯರ ಚಿಕತೆಸಿರ್ಲಲಿಷ್ಟಾೋ ಅಲಲಿದ್ೋ ಜಾನುವಾರು ಚಿಕತೆಸಿರ್ಲಿಲಿರ್�
ಬಳಕೆರ್ಲಿಲಿವೆ. ಗಾರಿಮಿೋಣ ಭಾರತ್ದಲಿಲಿ ಪರಂಪರಾನುಗತ್ವಾದ ಪಶುಚಿಕತೆಸಿರ್ ಜ್ಾನವನು್ನ ಸರಯಾದ ರ�ೋಗ ಲಕ್ಷಣಗಳನು್ನ ಅರತ್ು
ಸಮಪಮ್ಕವಾಗಿ ಬಳಸಿಕೆ�ಂಡ್ಲಿಲಿ ಪಶುಪಾಲಕರು ತ್ಮ್ಮ ಜಾನುವಾರುಗಳ ಕೆಲವಷುಟಾ ಅನಾರ�ೋಗ್ಯಗಳಿಗ ತಾವೆೋ ಸುಲಭವಾಗಿ ಪರಹಾರ
ಕಂಡ್ುಕೆ�ಳ್ಳಬಹುದಾಗಿದ್.

ಪರಿತ್ಯಂದು ಗಿಡ್ ಮರ ಬಳಿ್ಳರ್� ಒಂದಿಲ�ಲಿಂದು ಔಷಧಿೋರ್ ಗುಣ ಹೆ�ಂದಿದ್. ಒಂದ್ೋ ರ�ೋಗಕೆಕೆ ಹಲವಾರು ಕರಿಮದ ಚಿಕತೆಸಿಗಳು ಲಭ್ಯ. ಒಂದ್ೋ
ಮ�ಲಿಕೆ ಹಲವಾರು ರ�ೋಗಗಳಿಗ ಉಪಯೋಗವಾಗಬಹುದು. ವಿವಿಧ ಮ�ಲಿಕೆಗಳು ಒಂದು ರ�ೋಗಕೆಕೆ ಅವಶ್ಯವಾಗಬಹುದು. ಹೆೈನುಗಾರರು
ಇವುಗಳನು್ನ ಸ�ಕತಿವಾಗಿ ಆರ್ು್ದಕೆ�ಂಡ್ು ತ್ಮ್ಮ ಮನರ್ಲಿಲಿಯೋ ಜಾನುವಾರು ಅನಾರ�ೋಗ್ಯಕೆಕೆ ಪರಹಾರ ಕಂಡ್ುಕೆ�ಳ್ಳಬಹುದಾಗಿದ್.

ಜನಪದ ಪಶುಚಿಕಿತೋಸೆಯ ಈಗಿನ ಪರಿಸಿಥೆತಿ


ಮದಲಲಲಿ ಹಳಿ್ಳಗಳಲಿಲಿ ಪರಂಪರಾನುಗತ್ ಜ್ಾನ ಹೆ�ಂದಿದ ಜನಪದ ವೆೈದ್ಯರು ಇರುತ್ತಿದ್ದರು. ಸುಲಭದಲಿಲಿ ಸಿಗುವಂತ್ಹ ಗಿಡ್ಮ�ಲಿಕೆಗಳನು್ನ
ಬಳಸಿ ಹಲವಾರು ರ�ೋಗಗಳನು್ನ ಗುಣಪಡಿಸಲ್ಾಗುತ್ತಿತ್ುತಿ. ಈ ದ್ೋಸಿ ಜ್ಾನ ಇಂದು ಇಳಿಗಾಲದಲಿಲಿದ್. ಅರಣ್ಯನಾಶದ ಮ�ಲಕ ಅಮ�ಲ್ಯ
ಗಿಡ್ಮ�ಲಿಕೆಗಳ ಸಂತ್ತ್ರ್� ಕುಂಠಿತ್ಗ�ಳು್ಳತ್ತಿದ್. ಅವಸರದ ಇಂದಿನ ಜಗತ್ತಿನಲಿಲಿ ಹಳಿ್ಳ ಬಿಟುಟಾ ಪಟಟಾಣ ಸ್ೋರುತ್ತಿರುವ ಹೆ�ಸಪ್ೋಳಿಗರ್ ಜನರಗ
ಪರಂಪರಾನುಗತ್ ಅರವನು್ನ ಉಳಿಸಿಕೆ�ಳು್ಳವ ತಾಳೆ್ಮ ಬೆೋಕಾಗಿದ್. ಔಷಧಿೋರ್ ಮ�ಲಿಕೆಗಳನು್ನ ಗುರುತ್ಸುವ ಮತ್ುತಿ ಸಂರಕ್ಷಸುವ ಆಸಕತಿರ್�
ಅಗತ್್ಯವಿದ್. ಜಾನುವಾರುಗಳ ಅನಾರ�ೋಗ್ಯದ ಸಮರ್ದಲಿಲಿ ‘ಆ ಬೆೋರು ಬೆ�ಗಟೆ ಯಾರ್ ತ್ತಾಮ್ರ ಡಾಕೆಟ್ರೋ, ಯಾವಾ್ದದ�ರಿ ಮಾತೆರಿ ಬರದು
ಕೆ�ಟು್ಬಡಿ’ ಎನು್ನವವರ ಸಂಖೆ್ಯ ಹೆಚುಚು. ಇದು ತ್ಪುಪು ಅನು್ನವ ಹಾಗಿಲಲಿ. ಇಂದಿನ ವೆೋಗದ ಜೋವನ ಕರಿಮದಲಿಲಿ ನಾಟಿ ಔಷಧ ಅರರ್ುತ್ತಿ ಕ�ಡ್ಲು
ಸಮರ್ವೂ ಇಲಲಿ.

ಪಶು ಚಿಕತೆಸಿರ್ ಜ್ಾನವು ಕೆಲವೆೋ ಇಳಿವರ್ಸಿಸಿನವರಲಿಲಿ ಸಂಗರಿಹಗ�ಂಡಿದು್ದ ಅವರಂದ ಮುಂದಿನ ಪ್ೋಳಿಗಗ ಸರಯಾಗಿ ಸಂವಹನವಾಗದ್ೋ
ಇರುವುದು ಮತ್ುತಿ ರ್ುವಜನತೆರ್ಲಿಲಿ ಕುಂದುತ್ತಿರುವ ಆಸಕತಿಯಿಂದಾಗಿ ಅಮ�ಲ್ಯವಾದ ಜನಪದ ಚಿಕತಾಸಿಕರಿಮ ಕಳೆದುಹೆ�ೋಗುತ್ತಿದ್.

60 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಇದರ ಜ�ತೆಗ ಗಿಡ್ಮ�ಲಿಕೆ ಪಶುವೆೈದ್ಯ ಪದ್ಧತ್ಗಳನು್ನ ಅನೋಕ ಸಂದಭಮ್ಗಳಲಿಲಿ ಸಾಮಾನ್ಯೋಕರಣಗ�ಳಿಸಲು ಸಾಧ್ಯವಾಗದಿರುವುದ�
ಒಂದು ಸಮಸ್್ಯ. ಎಲಲಿ ರೋತ್ರ್ ಗಿಡ್ಮ�ಲಿಕೆಗಳು ಎಲ್ಾಲಿ ಪರಿದ್ೋಶಗಳಲಿಲಿರ್� ಬೆಳೆರ್ಲ್ಾರವು. ಒಂದ್�ಂದು ಸಸ್ಯವೂ ಬೆೋರ ಬೆೋರ ಸಥೆಳಗಳಲಿಲಿ
ವಿವಿಧ ಹೆಸರುಗಳಿಂದ ಕರರ್ಲ್ಪಡ್ಬಹುದು. ಕೆಲವೊಂದು ಔಷಧಿ ಗಿಡ್ಗಳು ಕೆಲವು ನದಿಮ್ಷಟಾ ಸಮರ್ದಲಿಲಿ ಮಾತ್ರಿ ಬೆಳೆರ್ುತ್ತಿದ್. ಒಂದ್ೋ
ಮ�ಲಿಕೆರ್ಲಿಲಿರುವ ಸತ್್ವ ಬೆೋರಬೆೋರ ಪರಿದ್ೋಶದಲಿಲಿ ಮತ್ುತಿ ಬೆೋರಬೆೋರ ಕಾಲದಲಿಲಿ ಬದಲ್ಾಗಲ�ಬಹುದು.

ಈ ಎಲ್ಾಲಿ ಪರಮಿತ್ಗಳ ನಡ್ುವೆರ್� ಪಶುವೆೈದ್ಯರು ತ್ಕ್ಷಣಕೆಕೆ ಸಿಗದಂತ್ಹ ಸಂದಭಮ್ಗಳಲಿಲಿ, ನಗರದಿಂದ ಬಹುದ�ರದ ಹಳಿ್ಳಗಳಲಿಲಿ,
ಸಥೆಳಿೋರ್ವಾಗಿ ಚಿಕತೆಸಿ ನೋಡ್ಬಹುದಾದ್ದರಂದ, ಹಲವು ಗಿಡ್ಮ�ಲಿಕೆಗಳು ಸಥೆಳಿೋರ್ವಾಗಿಯೋ ಲಭ್ಯವಿರುವುದರಂದ, ಚಿಕತೆಸಿರ್ ವೆಚಚು ತ್ೋರಾ
ಕಡಿಮಯಿರುವುದರಂದ, ಹಳಿ್ಳರ್ಲಿಲಿ ಒಬ್ಬರಾದರ� ಮ�ಲಿಕೆ ಚಿಕತೆಸಿರ್ಲಿಲಿ ಅನುಭವ ಹೆ�ಂದಿದವರು ಇರುವುದರಂದ ಅನೋಕ ಜನಪದ
ಪಶುಚಿಕತಾಸಿ ಪದ್ಧತ್ಗಳು ಇಂದಿಗ� ಗಾರಿಮಿೋಣ ಪರಿದ್ೋಶಗಳಲಿಲಿ ಅಸಿತಿತ್್ವದಲಿಲಿವೆ.

ಎಚ್್ಚರವ� ಬೇಕ್ು

ಬಹುತೆೋಕ ಸಂದಭಮ್ಗಳಲಿಲಿ ಜನಪದ ಪದ್ಧತ್ಗಳು ಪಾರಿಥಮಿಕ ಹಂತ್ದಲಿಲಿ ಅಥವಾ ಮುಖ್್ಯ ಚಿಕತೆಸಿಗ ಪೂರಕವಾಗಿ ಕೆಲಸಮಾಡ್ಬಲಲಿವು.
ಜನಪದ ವಿಧಾನಗಳನು್ನ ಬಳಸುವ ಸಂದಭಮ್ದಲಿಲಿ ಸರಯಾದ ಮ�ಲಿಕೆ, ಪೂರಕ ವಸುತಿಗಳ ಆಯಕೆ ಮತ್ುತಿ ಗುರುತ್ಸುವುದು ಹಾಗ� ತ್ಯಾರಕಾ
ವಿಧಾನಗಳ ಬಗಗೆ ನುರತ್ವರಂದ ಮಾಗಮ್ದಶಮ್ನ ಅಗತ್್ಯ. ರ�ೋಗಲಕ್ಷಣಗಳ ಪಾರಿಥಮಿಕ ಮಾಹಿತ್ರ್� ಹೆೈನುಗಾರರಗ ಬೆೋಕಾಗುತ್ತಿದ್. ರ�ೋಗದ
ತ್ೋವರಿತೆರ್ನಾ್ನಧರಸಿ ಪೂಣಮ್ವಾಗಿ ನಾಟಿ ವಿಧಾನವನ್ನೋ ಪರಿಯೋಗಿಸಬಹುದ್ೋ ಅಥವಾ ತ್ಜ್ಞ ಪಶುವೆೈದ್ಯರು ಅಗತ್್ಯವೆೋ ಎಂದು ರೈತ್ರು
ನಧಮ್ರಸಿಕೆ�ಳ್ಳಬೆೋಕು. ಅಲಲಿದ್ೋ ಎಲ್ಾಲಿ ಜಾನುವಾರು ರ�ೋಗಕ�ಕೆ ಮ�ಲಿಕಾಪದ್ಧತ್ ಉಪಯೋಗವಾಗಲಿಕಕೆಲಲಿ. ರೈತ್ರು ವಿವೆೋಚನಯಿಂದ
ಉಪಯೋಗಿಸಬೆೋಕು. ತ್ೋವರಿ ಅನಾರ�ೋಗ್ಯದ ತ್ುತ್ುಮ್ ಸಂದಭಮ್ಗಳಲಿಲಿ, ಕೆೈಗ�ಂಡ್ ಚಿಕತೆಸಿಯಿಂದ ಉಲಲಿೋಖಿತ್ ಅವಧಿರ್ಲಿಲಿ ಗುಣ ಕಾಣದಿದ್ದರ
ಅಥವಾ ಸಮಸ್್ಯ ಉಲ್ಬಣವಾಗತೆ�ಡ್ಗಿದರ ತ್ಕ್ಷಣ ತ್ಜ್ಞ ಪಶುವೆೈದ್ಯರ ಸಲಹೆ ಪಡೆರ್ಬೆೋಕು.

ಔಷಧಿೇಯ ಮೊಲಿಕೆಗಳ ಮತ್ುತು ರ್ೇಸಿ ಜ್ಾನದ ಸಂರಕ್ಷಣೆ

ಈ ಮಾಲಿಕೆರ್ಲಿಲಿ ರೈತ್ರಗ ಹಲವಾರು ಗಿಡ್ಮ�ಲಿಕೆಗಳ ಪರಚರ್ವೂ ಆಗುವುದರಂದ ಅಮ�ಲ್ಯ ಸಸ್ಯಸಂಪತ್ತಿನ ಮಹತ್್ವದ ಅರವು
ಉಂಟ್ಾಗಿ ಅವುಗಳ ಸಂರಕ್ಷಣರ್� ಆದಿೋತ್ು. ಇದು ಅಂತ್ಹ ಔಷಧ ಸಸ್ಯಗಳನು್ನ ಮನರ್ ಸುತ್ತಿಲಿನಲಿಲಿ ಮತ್ುತಿ ಇತ್ತಿೋಚೆಗ ಜನಪ್ರಿರ್ವಾಗುತ್ತಿರುವ
ಟೆರೋರ್ ಗಾಡ್ಮ್ನು್ನಗಳಲಿಲಿ ಕ�ಡ್ ಬೆಳೆಸಿಕೆ�ಳ್ಳಲು ಪ್ರಿೋರೋಪ್ಸಬಲಲಿದು. ಅಳಿರ್ುತ್ತಿರುವ ಪಾರಂಪರಕ ಜ್ಾನವನು್ನ ಸ್ವಲ್ಪಮಟಿಟಾಗಾದರ� ದಾಖ್ಲಿಸಿ
ಉಳಿಸುವ ಕರುಪರಿರ್ತ್್ನವೂ ಇದಾಗಿದ್. ಚಿಕಕೆಪುಟಟಾ ಅನಾರ�ೋಗ್ಯಕ�ಕೆ ಆಧುನಕ ಪದ್ಧತ್ರ್ ಮಾತೆರಿ ಚುಚುಚುಮದು್ದಗಳನ್ನೋ ಬರ್ಸಿ ಬಳಸುವ
ಇಂದಿನ ಕೆಲವರಗ ಹಿೋಗ� ಒಂದು ನಾಟಿ ವಿಧಾನ ಇದ್ ಎಂಬ ಅರವನು್ನ ಕ�ಡ್ ಇದು ತ್ಂದುಕೆ�ಡ್ುತ್ತಿದ್.

ಈ ಮಾಲಿಕೆರ್ಲಿಲಿ ತ್ಳಿಸಲಿರುವ ಚಿಕತಾಸಿ ಕರಿಮಗಳನು್ನ ಆಸಕತಿರು ತ್ಮ್ಮ ಮನರ್ಲಿಲಿಯೋ ಮಾಡಿಕೆ�ಳ್ಳಬಹುದಾಗಿದ್. ಒಂದು ವಿಧಾನಕೆಕೆ
ಅಗತ್್ಯವಿರುವ ಹಲವು ಘಟಕಗಳಲಿಲಿ ಎಲಲಿವೂ ದ್�ರರ್ದಿದ್ದಲಿಲಿ ಆ ಕ್ಷಣಕೆಕೆ ಸಿಗುವಷಟಾನ್ನೋ ಪರಿಯೋಗಿಸಬಹುದು. ರೈತ್ರು ತ್ಮಗ ಅನುಕ�ಲವಾದ
ಕರಿಮ ಅನುಸರಸಲು ಸಹಾರ್ವಾಗುವಂತೆ ಒಂದ್ೋ ರ�ೋಗಕೆಕೆ ನಾಲ್ಾಕೆರು ಚಿಕತಾಸಿಕರಿಮಗಳನು್ನ ನೋಡ್ುತೆತಿೋವೆ. ಔಷಧ ಕರಿಮವನು್ನ ಹೆೋಳುವುದರ
ಜ�ತೆಗ ಅಗತ್್ಯವಿದ್ದಲಿಲಿ ತೆಗದುಕೆ�ಳ್ಳಬೆೋಕಾದ ಜಾಗರ�ಕ ಕರಿಮಗಳನ�್ನ ಹೆೋಳುತೆತಿೋವೆ.

ಈ ಮಾಲಿಕೆರ್ಲಿಲಿ ವಿವರಸಲು ಉದ್್ದೋಶ್ಸಿರುವ ಚಿಕತಾಸಿವಿಧಾನಗಳನು್ನ ಆಯಕೆಮಾಡ್ುವಾಗ ಕೆಲವು ಅಂಶಗಳಿಗ ಪಾರಿಮುಖ್್ಯತೆ ನೋಡ್ಲ್ಾಗಿದ್.


ಅವೆಂದರ, ಔಷಧಗಳನು್ನ ರೈತ್ರು ಆದಷುಟಾ ಸುಲಭವಾಗಿ ಮನರ್ಲಲಿೋ ತ್ಯಾರಸಿಕೆ�ಳು್ಳವಂತ್ರಬೆೋಕು. ಚಿಕತೆಸಿರ್ು ಸಾಧ್ಯವಾದಷುಟಾ
ಪರಣಾಮಕಾರಯಾಗಿರಬೆೋಕು. ಉಪಯೋಗಿಸುವ ಔಷಧಿೋರ್ ಸಸ್ಯಗಳು ಸುಲಭವಾಗಿ ಸಿಗುವಂತ್ದು್ದ ಅವುಗಳನು್ನ ತಾವೆೋ ಬೆಳೆಸಿಕೆ�ಂಡ್ು
ಬಳಸುವಂತ್ರಬೆೋಕು. ಪರಿಮಾಣ ಕೆ�ಂಚ ಹೆಚಾಚುದರ� ದುಷ್ಪರಣಾಮ ಬಿೋರದಂತ್ರಬೆೋಕು.

±ÀæªÀÄfë PÀȶ, dįÉÊ-2023 Shramajeevi Krushi, July-2023 I 61


ಹಿೋಗ ಸುಲಭವಾಗಿ ಅನುಸರಸಬಹುದಾದ ಜನಪದ ಪಶುಚಿಕತಾಸಿ ವಿಧಾನಗಳನು್ನ ಸಣ್ಣಸಣ್ಣ ಶ್ೋರ್ಮ್ಕೆಗಳಲಿಲಿ ಚಿಕತಾಸಿ ವಿಧಾನ, ಪರಿಮಾಣ,
ಚಿಕತೆಸಿರ್ ಕಾಲ್ಾವಧಿ ಮತ್ುತಿ ಗಮನಸಬೆೋಕಾದ ಎಚಚುರಕೆಗಳ ಸಹಿತ್ ಈ ಅಂಕಣದಲಿಲಿ ಪರಿಸುತಿತ್ಪಡಿಸಲ್ಾಗುತ್ತಿದ್. ಇದು ಜಾನುವಾರುಗಳನು್ನ ಕಾಡ್ುವ
ಸಾಮಾನ್ಯ ಅನಾರ�ೋಗ್ಯ, ಸಂತಾನ�ೋತ್್ಪತ್ತಿರ್ ಸಮಸ್್ಯಗಳು, ಹಾಲು ಹೆಚಿಚುಸಲು, ಪುರ್ಟಾಯಾಗಲು- ಇಂತ್ಹ ಕಾರ್ಮ್ಯೋಗ್ಯ ವಿಷರ್ಗಳನು್ನ
ಒಳಗ�ಂಡಿರಲಿದ್. ಓದುಗರು ತ್ಮ್ಮ ಜಾನುವಾರುಗಳ ರ�ೋಗವನು್ನ ಪತೆತಿಹಚಚುಲು ಅನುಕ�ಲವಾಗುವಂತೆ ಸಂಕ್ಷಪತಿವಾಗಿ ರ�ೋಗಲಕ್ಷಣಗಳನು್ನ
ವಿವರಸುತೆತಿೋವೆ. ಔಷಧಿ ಸಸ್ಯಗಳನು್ನ ನಖ್ರವಾಗಿ ಗುರುತ್ಸಲು ಸುಲಭವಾಗುವಂತೆ ಅವುಗಳ ಸಸ್ಯಶ್ಾಸಿತ್ರೋರ್ ಹೆಸರುಗಳನು್ನ ನೋಡ್ುತೆತಿೋವೆ.

ಇಲಿಲಿ ತ್ಳಿಸಿರುವ ಮಾಹಿತ್ಗಳನು್ನ ಹಲವು ಗರಿಂಥಗಳ ಅಧ್ಯರ್ನದಿಂದ, ಸಾ್ವನುಭವದಿಂದ ಮತ್ುತಿ ಜನಪದ ಚಿಕತ್ಸಿಕರಂದ ಪಡೆದ ಮಾಹಿತ್ಗಳನು್ನ
ಕೆ�ರಿೋಢಿೋಕರಸಿ ಬರರ್ುತೆತಿೋವೆ. ಹಾಗಂತ್ ಇದು ಸಂಪೂಣಮ್ವಾದ ಮಾಹಿತ್ ಖ್ಂಡಿತ್ವಾಗಿರ್� ಅಲಲಿ. ನಮ್ಮಲಿಲಿ ಇಂತ್ಹ ಪರಂಪರಾನುಗತ್ ಜ್ಾನ
ಬಹಳ ಇದ್. ಇದನು್ನ ವೆೈಜ್ಾನಕವಾಗಿ ಅಧ್ಯರ್ನ ಮಾಡಿ ಸ�ಕತಿವಾಗಿ ದಾಖ್ಲಿಸುವ ಕಾರ್ಮ್ವು ವಿಶ್ಾಲ ತ್ಳಹದಿರ್ ಮೋಲ ಆಗಬೆೋಕಾಗಿದ್.

* ಬೆಂದ ಬದುಕು * ಮುಂಗಾರು-ಹಿಂಗಾರು


ಕೆೈ ಹಿಡಿರ್ುತ್ತಿಲಲಿ
ಭ�ಮಿ ಹಸನು ಮಾಡ್ುವ ರೈತ್ನ ಬದುಕು ಹಸನಾಗುತ್ತಿಲಲಿ ಬೆಂದಾದರ� ಬದುಕು ಸಾಗಿಸಬೆೋಕು
ಜಗದ ಹಸಿವು ನೋಗಿಸುವ ಜಗದ ಹಸಿವು ನೋಗಿಸಬೆೋಕು!
ರೈತ್ನ ಹಸಿವು ನೋಗುತ್ತಿಲಲಿ!
ರೈತ್ನನು್ನ ರೈಲು ಹತ್ತಿಸುವವರೋ
ಮುಂಗಾರಗ ಕಾದು ಬೆಂದರ� ಬದುಕು ಚುಕು ಬುಕು ರೈಲು
ಮುಂದುವರರ್ುತ್ತಿಲಲಿ ಬೆೋಸಾರ್! ಬಗುಗೆ ಬಡಿರ್ುವರೋ !
ಹಿಂಗಾರಗ ಹಸನಾಗಬಹುದ್ಂದರ� ರೈತ್ನ ಬದುಕು ವೆೈನಾಗಬೆೋಕು
ಹುಸಿಯಾಗೋ ಉಳಿರ್ುತ್ಹುದಲಲಿ! ರೈತ್ನ ಖ್ುರ್ ಜಗದ ಹಸಿವು ತ್ಣಿಸಬೆೋಕು !!

- ರಾಜು ಪವಾರ್(ಕ್ವಿಗಳು)

ಜಾಹೀರಾತು

62 I ±ÀæªÀÄfë PÀȶ, dįÉÊ-2023 Shramajeevi Krushi, July-2023


ಜಾಹೀರಾತು

±ÀæªÀÄfë PÀȶ, dįÉÊ-2023 Shramajeevi Krushi, July-2023 I 63


ಜಾಹೀರಾತು

Shramajeevi Krushi – Printed, Published and Owned by DR. Venkatramana Hegde. Printed at Mahalakshmi Printers # 3/3, 72nd Cross
18th Main, 5th Block, Jedahalli, Rajajinagar, Bengaluru – 560 010. Published at No. 1108, 1st Floor, 1st Main, Next to LIC, 4th Cross
Kengeri Satellite Town, Bengaluru – 560060. Editor: DR. Venkatramana Hegde

You might also like