You are on page 1of 2

ಮಾರ್ಚ್‌ 20, 2023

ಆಮ್ ಆದ್ಮಿ ಪಾರ್ಟಿಯ ಬೆಸ್ಟ ಲಿಸ್ಟ ಬಿಡುಗಡೆ: ಪೃಥ್ವಿ ರೆಡ್ಡಿ

ಕರ್ನಾಟಕ ವಿಧನನಸಭನ ಚುರ್ನವಣೆಗೆ ಆಮ ಆದ್ಮಿ ಪನರ್ಟಾಯು ತಮ್ಿ ಅಭ್ಯರ್ಥಾಗಳ ಮೊದಲ ಪರ್ಟಿಯನುು ಘ ೋಷಿಸಲು ಹೆಮ್ಮಿ
ಪಡುತತದೆ. ಎಎಪಿಯು ಭ್ರಷ್ನಿಚನರ-ವಿರೆ ೋಧಿ ಆಂದೆ ೋಲನದ ಮ್ ಲಕ ಹುರ್ಟಿಕೆ ಂಡ ಪಕ್ಷವನಗಿದೆ. ಭ್ರಷ್ನಿಚನರದ್ಮಂದನಗಿ ಈ
ದೆೋಶದ ಜನರು ಶಿಕ್ಷಣ ಮ್ತುತ ಆರೆ ೋಗಯದಂತಹ ಮ್ ಲಭ್ ತ ಅವಶಯಕತೆಗಳಂದ ವಂಚಿತರನಗಿದನಾರೆ ಹನಗ ಭನರತವು
ವಿಶವದ ನಂಬರ ಒನ ಸ್ನಾನ ಅಲಂಕರಿಸುವುದಕೆೆ ಭ್ರಷ್ನಿಚನರ ಅಡ್ಡಿಯನಗಿದೆ. ಭನರತವನುು ಶೆೋ. 100ರಷ್ುಿ ಭ್ರಷ್ನಿಚನರ ಮ್ುಕತ
ಮನಡಬೆೋಕೆಂದರೆ ಶೆೋ. 100ರಷ್ುಿ ಪರಮನಣಿಕರನಗಿರುವವರು ನಮ್ಿನುು ಪರತಿನಿಧಿಸಬೆೋಕು. ನಮ್ಿ ಸಮನಜದಲ್ಲಿ ಸ್ನಕಷ್ುಿ
ಸಂಖ್ೆಯಯಲ್ಲಿ ಪನರಮನಣಿಕರಿದಾರ ಅವರು ರನಜಕೋಯ ಪರವೆೋಶಿಸಲ್ಲಲಿ ಹನಗ ಚುರ್ನವಣೆಗೆ ನಿಲಿಲ್ಲಲಿ. ಇಂತಹವರು
ಚುರ್ನವಣೆಗೆ ಸಪಧಿಾಸುವುದು, ಸ್ನಂಪರದನಯಿಕ ಪಕ್ಷಗಳ ಹಣಬಲಕೆೆ ತಿೋವರ ಪೆೈಪೋರ್ಟ ನಿೋಡುವುದು ಇಲ್ಲಿಯವರೆಗ
ಕಷ್ಿಕರವನಗಿತುತ.

ಈಗ ಎಎಪಿ ಎಲಿವನ ು ಬದಲನಯಿಸಿದೆ. ಸ್ನಮನನಯ ಹಿರ್ೆುಲೆಯ ಪನರಮನಣಿಕ ಜನರನುು ರ್ನವು ರನಜಕೋಯಕೆೆ ಕರೆತಂದ್ಮದೆಾೋವೆ.
ಅವರು ಚುರ್ನವಣೆಯಲ್ಲಿ ಸಪಧಿಾಸುವಂತೆ ಮನಡ್ಡದೆಾೋವೆ. ಜಯಗಳಸದ ನಂತರ ಶೆೋ. 100ರಷ್ುಿ ಭ್ರಷ್ನಿಚನರರಹಿತ ಆಡಳತ
ನಿೋಡುವುದು ಮನತರವಲಿದೆೋ, ಪರತಿಯೊಬಬ ರ್ನಗರಿಕನಿಗಿರುವ ಕನಸು ಕನಣುವ ಹನಗ ಬೆಳೆಯುವ ಹಕುೆಗಳನುು
ಕನಪನಡುವುದನಗಿ ಇವರು ಖಚಿತ ಪಡ್ಡಸಿದನಾರೆ. ಆಮ ಆದ್ಮಿ ಪನರ್ಟಾಯು ಇಂದು ದೆೋಶದ ಇತಿಹನಸದಲೆಿೋ ಅತಯಂತ ವೆೋಗವನಗಿ
ಬೆಳೆಯುತಿತರುವ ಪಕ್ಷವನಗಿದುಾ, ಅರ್ೆೋಕ ರನಜಯಗಳಲ್ಲಿ ಸ್ನಂಪರದನಯಿಕ ಪರತಿಸಪಧಿಾಗಳ ವಿರುದಧ ಸಪಧಿಾಸಲು ಮ್ತುತ ಗೆಲಿಲು
ಸಮ್ರ್ಾವನಗಿದೆ.

2500 ವಷ್ಾಗಳ ಹಿಂದೆ, ಗಿರೋಕರು ಪರಜನಪರಭ್ುತವವನುು ಅನುಸರಿಸಲು ಆರಂಭಿಸಿದನಗ, ಅವರು ಸಮನಜದ ಎಲನಿ ವಗಾದ
ಜನರು ಸ್ನವಾಜನಿಕ ಪರತಿನಿಧಿಗಳನಗಲು ಪೂರಕವನದ ವಯವಸ್ೆಾಯನುು ಬಳಸಿದರು. ಸ್ನಮನನಯ ಜನರು ತನವು
ಅಭ್ಯರ್ಥಾಯನಗಬೆೋಕೆಂದು ಬಯಸುತಿತದಾರು ಹನಗ ನಂತರ ಆ ಗುಂಪಿನಿಂದ ಯನರನದರ ಒಬಬರನುು ಜನಪರತಿನಿಧಿಯರ್ನುಗಿ
ಆಯ್ಕೆ ಮನಡಲನಗುತಿತತುತ. ಪರತಿಯೊಬಬರ ಜನಪರತಿನಿಧಿಗಳನಗಲು ಸಮ್ರ್ಾರು ಎಂದು ನಂಬಲನಗಿತುತ. ಇಂದು ಭನರತದಲ್ಲಿ ,
ಎಎಪಿಯನುು ಒಂದು ವೆೋದ್ಮಕೆಯನಗಿ ಬಳಸಿಕೆ ಂಡು ಜನಸ್ನಮನನಯರು ಕ ಡ ಚುರ್ನವಣೆಯಲ್ಲಿ ಸಪಧಿಾಸಬಹುದು ಹನಗ
ಜನರನುು ಪರತಿನಿಧಿಸಬಹುದು.

ಸ್ನಮನನಯ ಮ್ನುಷ್ಯನ ರ್ೆ ೋವನುು ಅರ್ಾಮನಡ್ಡಕೆ ಳಳಲು ಮ್ತುತ ಅವರ ಜೋವನದ ಅನುಭ್ವಗಳನುು ಪರತಿನಿಧಿಸಲು
ಅಭ್ಯರ್ಥಾಗಳು ಜೋವನದ ವಿವಿಧ ಹಂತಗಳನುು ಅನುಭ್ವಿಸಿರುವುದು ಮ್ುಖಯವನಗಿದೆ ಎಂದು ರ್ನವು ನಂಬಿದೆಾೋವೆ. ಅಭ್ಯರ್ಥಾಗಳ
ಪರ್ಟಿಯು ಇದರೆ ಂದ್ಮಗೆ ಇದೆ. ಇವರೆಲಿ ಜೋವನದ ವಿವಿಧ ಹಂತಗಳನುು ಅನುಭ್ವಿಸಿದವರನಗಿದುಾ , ಸ್ನಮನನಯ ಸಮನಜವನುು
ಪರತಿನಿಧಿಸುತನತರೆ.

Page 1 of 2
- ನಮ್ಿದು ಯುವ ದೆೋಶವನಗಿದುಾ, ಯುವಕರು ತಮ್ಿ ಭ್ವಿಷ್ಯವನುು ನಿಧಾರಿಸುವಲ್ಲಿ ಪರಮ್ುಖ ಧವನಿ ಹೆ ಂದ್ಮರಬೆೋಕು. ನಮ್ಿ
ಅಭ್ಯರ್ಥಾಗಳಲ್ಲಿ ಹೆಚಿಿನವರು ಯುವ ಸಪಧಿಾಗಳು. ಇವರಲ್ಲಿ ಅಧಾಕೆಂತಲ ಹೆಚುಿ ಜನರು 45 ವಷ್ಾಕೆಂತ ಕಡ್ಡಮ್ಮ
ವಯಸಿಿನವರು.
- ನಮ್ಿ ರನಜಯದ ಅಧಾಕೆಂತಲ ಹೆಚಿಿನ ಭನಗ ಕೃಷಿಯನುು ಅವಲಂಬಿಸಿದೆ. ಆದರೆ, ನಮ್ಿ ವಿಧನನಸಭೆಯಲ್ಲಿ ರೆೈತರಿಗೆ
ಪನರತಿನಿಧಯವಿಲಿ. ನಮ್ಿ ಮೊದಲ ಪರ್ಟಿಯಲ್ಲಿ 7 ರೆೈತರು ಇರುವುದು ನಮ್ಗೆ ಖುಷಿ ತಂದ್ಮದೆ.
- ನಮ್ಿ ಜನಸಂಖ್ೆಯಯ ಶೆೋ. 50ರಷ್ುಿ ಮ್ಹಿಳೆಯರು, ಮ್ತುತ ಬೆೋರೆ ಪಕ್ಷಗಳು ಅವರನುು ರ್ನಮ್ನಿದೆೋಾಶನ ಮನಡದ ಕನರಣ
ಮ್ಹಿಳೆಯರಿಗೆ ಸ್ನವಾಜನಿಕ ಹುದೆಾಯನುು ಪಡೆಯುವುದು ಕಷ್ಿವನಗಿದೆ. ನಮ್ಿ ಮೊದಲ ಪರ್ಟಿಯಲ್ಲಿ 7 ಮ್ಹಿಳೆಯರಿದನಾರೆ
ಎನುುಲು ರ್ನವು ಸಂತೆ ೋಷ್ಪಡುತೆತೋವೆ ಮ್ತುತ ನಮ್ಿ ಮ್ುಂದ್ಮನ ಪರ್ಟಿಗಳಲ್ಲಿ ಇನ ು ಹೆಚಿಿನ ಸಂಖ್ೆಯಯಲ್ಲಿ ಮ್ಹಿಳೆಯರು
ಇರುತನತರೆ ಎಂದು ಭನವಿಸಿದೆಾೋವೆ.
- ನಮ್ಿ ರನಜಯದ ಜನರಿಗೆ ಹೆಚಿಿನ ರಿೋತಿಯಲ್ಲಿ ಸ್ೆೋವೆ ಸಲ್ಲಿಸಲು ಸ್ನಮನಜಕ ಕನಯಾಕತಾರು ಎಎಪಿಯನುು ಒಂದು
ವೆೋದ್ಮಕೆಯನಗಿ ದೆೋಶನದಯಂತ ಸ್ನಮನಜಕ ಕನಯಾಕತಾರು ಹೆಚನಿಗಿ ರ್ೆ ೋಡುತನತರೆ. ನಮ್ಿ ಮೊದಲ ಪರ್ಟಿಯಲ್ಲಿ 5 ಸ್ನಮನಜಕ
ಕನಯಾಕತಾರು ಇದನಾರೆ.

ಧನ್ಯವನದಗಳೆ ಂದ್ಮಗೆ,
ಜಗದ್ಮೋಶ ವಿ. ಸದಂ
ರನಜಯ ಮನಧಯಮ್ ಸಂಚನಲಕರು, ಎಎಪಿ
ಸಂಪಕಾ: 9380029038

Page 2 of 2

You might also like