You are on page 1of 104

2021

ಧಾರ್ಮಿಕ ಆಚರಣ ಗಳ ಪಕ್ಷಿನ ೀಟ

ಶ್ರೀದತ್ತ ದಿಕ್ಷಿತ್ ಓಣಿಕ ೈ

ಬ ೆಂಗಳೂರು
ಶುಭ-ಆಶೀರ್ವಾದಗಳು

ಪರಮ ಪೂಜ್ಯ ಸದುುರು ನವರವಯನವಾಂದ ತೀರ್ಾ ಮಹವಸ್ವಾಮಿಗಳು


ಶ್ರೀ ಕ್ಷೀತ್ರ ಔದುುಂಬರ, ತಾಲೂಕ ಪಲುಸ, ಜಿಲ್ಾಾ ಸಾುಂಗ್ಲಾ – 416320, ಮಹಾರಾಷ್ಟ್ರ
ಪೂರ್ಾಾಶ್ರಮ
ಶರೀ ರ್ ೀದಮೂತಾ ತಮಮಣ್ಣ ನರಸಾಂಹ ದಿಕ್ಷಿತ, ಒಣಿಕ ೈ,
(02/09/1886 – 15/02/1968)
ಪೀಸಟ: ಪುಂಚಲುಂಗ, ತಾಲೂಕ : ಶ್ರಸಿ, ಉತ್ತರಕನ್ನಡ 581403 ಕರ್ಾಾಟಕ
ಶ್ರೀ ತಿಮಮಣ್ಣ ಭಟಟ ಮತ್ುತ ಶ್ರೀಮತಿ ಯಮುರ್ಾ ಅವರ ಕಿರು ಪರಿಚಯ

ತಿಮಮಣ್ಣ ಭಟಟರು ಭಾದರಪದ ಶ್ುದದ ಪುಂಚಮಿ 1808ರಲಾ ಜನ್ನ್, (ಗುರುರ್ಾರ 2ರ್ಷ ಸಷಪಟುಂಬರ್ 1886). 8 ವಷ್ಟ್ಾಕ್ಷೆ
ಉಪನ್ಯನ್, ಗಷೂೀಕಣ್ಾದ ಗಾಯತಿರ ತಿಮಮಣ್ಣ ಭಟಟರಲಾ ಕೃಷ್ಟ್ಣ ಯುಜುರ್ಷೀಾದ ಅಭಾಾಸ. ಶ್ರೀ ಶ್ರ್ಾನ್ುಂದ ಸರಸವತಿ ಶ್ಗಷಳ್ಳ
ಅವರ ಸರ್ಾಾಸ ದೀಕ್ಷ ಸಮಾರುಂಭದ ಪೌರಷೂೀಹಿತ್ಾ ವಹಿಸಿದರು. ಕಡಬಾಳದ ಯಮುರ್ಾ ಅವರನ್ುನ ಮದುರ್ಷಯಾಗ್ಲ
ನ್ರಸಿುಂಳ, ಯಜ್ಞರ್ಾರಾಯಣ್, ಮಹಾದಷೀವಿ, ದತಾತತಷರೀಯ, ದಕ್ಷಿಣಾಮೂತಿಾ, ರಾಮಚುಂದರ, ಗುಂಗಾ ಒಟುಟ 7 ಮಕೆಳನ್ುನ
ಪಡಷದರು ಹಾಗೂ ಅಗ್ಲನಹಷೂೀತ್ರವನ್ುನ ಶ್ುರು ಮಾಡಿದರು. ಸಷೂೀಮಯಾಗ ಯಜ್ಞವನ್ುನ ಪೂರಷೈಸಿ ತಿಮಮಣ್ಣ ದಕ್ಷಿತ್
ಎನಿಸಿಕ್ಷೂುಂಡರು. ಚಾತ್ುಮಾಾಸ ಯಾಗ ಮತ್ುತ ನ್ಕ್ಷತ್ರ ಯಾಗಗಳನ್ೂನ ರ್ಷರರ್ಷೀರಿಸಿದರು. 30ರ್ಷ ವಯಸಿಿನ್ಲಾ
ದತ್ತಮುಂದರವನ್ುನ ಸಾತಪಿಸಿದರು. ಶ್ರೀಧರ ಸಾವಮಿೀ ಮತ್ುತ ಇತ್ರರಿಗಷ ಸರ್ಾಾಸ ದೀಕ್ಷ ಕ್ಷೂಟಟರು. ಶ್ಾರವಣ್ ಶ್ುದದ ಪುಂಚಮಿ
ಬುಧರ್ಾರ 1873 ಶ್ಕ್ಷ (ಆಗಸ್ಟಟ 8 1951) ಔದುಂಬರದಲಾ ತಾರ್ಷೀ ಸರ್ಾಾಸ ದೀಕ್ಷ ಸಿವೀಕರಿಸಿ ಶ್ರೀ ರ್ಾರಾಯಣಾನ್ುಂದ
ತಿೀರ್ಾರಾದರು. ಟಷುಂಬಷ ಮಹಾರಾಜ, ಅವಧೂತ್ ಸಾವಮಿ, ಅಕೆಲಕ್ಷೂೀಟ ಮಹಾರಾಜ ಮುುಂತಾದವರ ಒಡರ್ಾಟ.
ಔದುಂಬರದಲಾ ಶ್ರೀ ಗುರು ಶ್ವಶ್ುಂಕರಾನ್ುಂದ ಆಶ್ರಮ ಸಾಾಪರ್ಷ. ದತ್ತಮುಂದರ ಸಾಾಪರ್ಷ. ಮಾಘ ಬಳುಳ ಪಾಡಾ 1889 ರುಂದು
ತ್ಮಮ 82ರ್ಷ ವಯಸಿಿನ್ಲಾ ಸಮಾಧಿ ಹಷೂುಂದದರು. (ಗುರುರ್ಾರ ಫಷಬರವರಿ 15 1968)
ಪರಕವಶಕರ ನುಡಿ

ಮನ್ುಷ್ಟ್ಾನಿಗಷ ಮಾತ್ರ ಧಮಾವನ್ುನ ಆಚರಿಸುವ ಸಾಮರ್ಾಾವಿರುವುದು. ಧಮಾಾಚರಣಷಯುಂದಲ್ಷೀ ಒಬಬ


ವಾಕಿತಯು ಸುುಂದರರ್ಾದ ಬದುಕನ್ುನ ತಾನ್ು ಅನ್ುಭವಿಸುವುದಲಾದಷ, ತ್ನ್ನ ಕುಟುುಂಬ, ಸಮಾಜ, ದಷೀಶ್ ಹಿೀಗಷ ಎಲಾವನ್ುನ ಬಷಳಷಸಿ
ಮೀಕ್ಷ ಸಾಧರ್ಷ ಸಾಧಾರ್ಾಗುವುದು. ಧಮಾದ ಸವರೂಪವನ್ುನ ರ್ಷೀದಗಳು, ಶ್ಾಸರಗಳು, ಉಪನಿಷ್ಟ್ತ್ುತಗಳು, ಪುರಾಣ್ಗಳು
ಮುುಂತಾದವುಗ್ುಂದ ತಿ್ಯಬಳುದಾಗ್ಲದಷ. ಅನ್ೂಚಾನ್ರ್ಾಗ್ಲ ಧಮಾಾಚರಣಷ ಮುುಂದುವರಷಸಲು ನ್ಮಮ ಪೂವಾಜರು ಎಲಾ
ಸತರಗಳಲಾ ವಾಕಿತ, ಕುಟುುಂಬ, ಸಮಾಜ, ದಷೀಶ್, ಹಾಗೂ ಎಲಾ ಕ್ಾಲದಲಾ ಅುಂದರಷ ಬಷ್ಗಷೆ ಎದಾದಗ್ಲನಿುಂದ ರಾತಿರ ಮಲಗುವವರಷಗಷ,
ಳುಟ್ಟಟದಾಗ್ಲನಿುಂದ ಸಾಯುವವರಷಗಷ ಮನ್ುಷ್ಟ್ಾರ್ಾದವನ್ು ಪಾಲಸಬಷೀಕ್ಾದ ನಿಯಮಗಳನ್ುನ ರೂಪಿಸಿದಾದರಷ. ಈ ನಿಯಮಗಳು
ಎಲಾರಿಗಷ ಎಲಾ ಕ್ಾಲದಲಾ ವಾವಸಿಾತ್ರ್ಾಗ್ಲ ಸಿಗುವುಂತಾಗಲು, ಸಮಾಜದ ಪರತಿಯೀಬಬನ್ೂ ಧಮಾ, ಅರ್ಾ, ಕ್ಾಮ,
ಮೀಕ್ಷಗಳಷುಂಬ ರ್ಾಲುೆವಿಧದ ಪುರುಷಾರ್ಾಗಳನ್ುನ ಪಡಷಯಬಷೀಕ್ಷುಂಬ ಸುಂಕಲಪದುಂದ, ಮಠಮಾನ್ಾಗಳು, ಸುಂಘ ಸುಂಸಷಾಗಳು,
ದಷೀರ್ಾಲಯಗಳು, ಸರ್ಾಾಸಿಗಳು, ಪುರಷೂೀಹಿತ್ರು, ಅಚಾಕರು ಹಿೀಗಷ ಅರ್ಷಕರರ್ಷೂನೀಳಗಷೂುಂಡ ಸುುಂದರರ್ಾದ ವಾವಸಷತಯನ್ುನ
ಮುುಂದನ್ ತ್ಲ್ಷಮಾರಿಗಷ ಕ್ಷೂುಂಡಷೂಯುಾವುದಷೀ ಈ ಸುಂಗರಳದ ಉದಷದೀಶ್.
ಕರಷ್ಟ್ಣ ಯಜುರ್ಷೀಾದ-ಬಷೂೀಧಾಯನಿೀಯ ಸಾಮತ್ಾ ಳವಾಕ ಸುಂಪರದಾಯಸಾ ಮರ್ಷತ್ನ್ರ್ಾದ ಓಣಿಕ್ಷೈ ಕುಟುುಂಬವು
ಎಲಾ ಧಾಮಿಾಕ – ರ್ಷೈದಕ, ಳಬಬ – ಳರಿದನ್ಗಳು, ಹಿರಿಯರ ದನ್ಗಳನ್ುನ ಪೂವಾಜರು ಹಾಕಿಕ್ಷೂಟಟ ಪದದತಿಯುಂತಷ
ಅನ್ೂಚಾನ್ರ್ಾಗ್ಲ ನ್ಡಷಸಿಕ್ಷೂುಂಡು ಬರುತಾತ ಇದಾದರಷ . ಅಪಾರ ಆಸಿತಕ ಶ್ಷ್ಟ್ಾರನ್ೂನ ಕ್ಾಲಮಾನ್ಕ್ಷೆ ಅನ್ುಗುಣ್ರ್ಾಗ್ಲ ಅಲಪಸವಲಪ
ತಿದುದಪಡಿಗಳಷ ುಂದಗಷ ಮಾಗಾದಶ್ಾಕ ಸಾಾನ್ದಲಾ ನಿುಂತ್ು ಮುನ್ನಡಷಸಿಕ್ಷೂುಂಡು ಬರುತಿತದಾದರಷ.
ನ್ಮಮ ಕುಟುುಂಬದವರು ಹಾಗೂ ಶ್ಷ್ಟ್ಾರು, ಬಷುಂಗಳ ರು, ಔದುುಂಬರ, ಮುುಂತಾದ ಊರುಗಳಲಾ ರ್ಷಲ್ಷಸಿದಾದರಷ.
ಅಲಾಯೂ ಧಾಮಿಾಕ, ರ್ಷೈದಕ ಆಚಾರ ವಿಚಾರಗಳನ್ುನ ಮುುಂದುವರಿಸಿಕ್ಷೂುಂಡು ಹಷೂೀಗಲು ಅನ್ುಕೂಲರ್ಾಗುವ ನಿಟ್ಟಟನ್ಲಾ,
ಹಾಗೂ ಈ ಎಲ್ಾಾ ವಿಚಾರಗಳನ್ುನ ಮುುಂದನ್ ಪಿೀ್ಗಷಗಷ ತ್ಲುಪಿಸುವ ಗುರುತ್ರರ್ಾದ ಜರ್ಾಬಾದರಿಯನ್ುನ ನಿವಾಹಿಸುವತ್ತ, ಪ
ಪೂ ರ್ಾರಾಯಣಾನ್ುಂದ ತಿೀರ್ಾ ಪರತಿಷಾಾನ್ವು ಶ್ರೀಮತಿ ಕಮಲ್ಾ ದಕ್ಷಿಣಾಮೂತಿಾ ಗರುಂರ್ಮಾಲಕ್ಷಯಡಿಯಲಾ ಪರಕಟಣಾ
ಕ್ಾಯಾದಲಾ ತಷೂಡಗ್ಲಸಿಕ್ಷೂುಂಡಿದಷ.
ಆಸಕತ ಜನ್ಸಾಮಾನ್ಾರಿಗಷ ಸರಳ ಕನ್ನಡಭಾಷಷಯಲಾ, ಚಿಕೆ ಚಿಕೆ ಪರಕಟಣಷಗಳ ಮೂಲಕ ಉಚಿತ್ರ್ಾಗ್ಲ
ಒದಗ್ಲಸುವ ಉದಷದೀಶ್ ಪರತಿಷಾಾನ್ದುದ. ಪರತಿಷಾಾನ್ದ ಈ ಸಷೀರ್ಾ ಕ್ಾಯಾದಲಾ ವಿಷ್ಟ್ಯ ಸುಂಗರಳಣಷ, ಸುಂಪಾದರ್ಷ, ಕರಡು
ಪರಿಷ್ಟ್ೆರಣಷ, ವಿರ್ಾಾಸ ಹಿೀಗಷ ಳಲವು ಕ್ಷಲಸಗಳಲಾ ಸಲಹಷ, ಸಹಾಯ, ಸಳಕ್ಾರ ನಿೀಡಿದ ನ್ನ್ನ ತ್ಮಮ ಶ್ರೀ ಕ್ಷೀಶ್ವ, ಪತಿನ
ಶ್ರೀಮತಿ ಭಾಗ್ಲೀರಥಿ, ಹಾಗೂ ಪರತ್ಾಕ್ಷ-ಪರಷೂೀಕ್ಷರ್ಾಗ್ಲ ಪರಿಶ್ರಮಿಸಿದ ಎಲಾರಿಗೂ ಕರತ್ಜ್ಞತಷಗಳು. ಆಸಕತ ಆಸಿತಕಲ್ಷೂೀಕ
ಸಳರಯದಯರಾಗ್ಲ ಸಿವೀಕರಿಸಬಷೀಕ್ಷುಂದು ಕ್ಷೂೀರಿದಷ.

ಪರಕವಶಕರು
1 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

“Dharmika Acharanegala Paxinota”


Smt. Kamala Daxinamurthy Grantha Maalike
Axi – 23

Compiled by
Shridatta Dixit Onikai,
Bengaluru

First Print: 2021


Rights: Publisher
Price: Free

Publisher
Pa. Pu. Narayanananda Tirtha Pratistana (R)
No 431, ShriRaksha, 7th Main Road, ISRO Layout,
Bengaluru - 560111, Karnataka, Cell No. 9448242402,
Email: sddixit@outlook.com
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 2

ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ


ಶ್ರೋಮತಿ ಕಮಲಾ ದಕ್ಷಿಣಾಮ ತಿಿ ಗರಂಥಮಾಲಿಕೆ
ಅಕ್ಷಿ – 23

ಸಂಪಾದನೆ
ಶ್ರೋದತ್ತ ದಿಕ್ಷಿತ್ ಓಣಿಕೆೈ, ಬೆಂಗಳ ರು

ಹಕುುಗಳು : ಪರತಿಷ್ಾಾನದ ಅಧೋನದಲಿಿವೆ

ಪರಕಾಶಕರು

ಪ. ಪೂ. ನಾರಾಯಣಾನಂದ ತಿೋಥಿ ಪರತಿಷ್ಾಾನ (ರಿ)


ಸೆಂ. 431, ಶ್ರೀರಕ್ಷಾ, 7ನ ೀ ಮುಖ್ಯ ರಸ್ ,ತ ಇಸ್ ರೀ ಬಡಾವಣ , ಬ ೆಂಗಳೂರು-560111,
ಕನಾಿಟಕ, ದ ರವಾಣಿ : +91 94482 42402, sddixit@outlook.com
3 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಅನುಕರಮಣಿಕೆ
1 ಪೋಠಿಕೆ 5
2 ಷ್ೆ ೋಡಶ ಸಂಸ್ಾುರಗಳು 7
2.1 ಗರ್ಾಿದಾನ 7
2.2 ಪ ಂಸವನ ಸಂಸ್ಾುರ 7
2.3 ಅನವಲೆ ೋಭನ ಸಂಸ್ಾುರ 8
2.4 ಸೋಮಂತ್ ಸಂಸ್ಾುರ 8
2.5 ಜಾತ್ಕಮಿ ಸಂಸ್ಾುರ 9
2.6 ನಾಮಕರಣ ಸಂಸ್ಾುರ 9
2.7 ನಿಷ್ಕು ರಮಣ ಸಂಸ್ಾುರ 9
2.8 ಅನನ ಪಾರಶನ ಸಂಸ್ಾುರ 10
2.9 ಚೌಲ ಸಂಸ್ಾುರ 10
2.10 ಉಪನಯನ ಸಂಸ್ಾುರ 11
2.11 ಮಹಾನಾರ್ಮನ ವೃತ್ 12
2.12 ಮಹಾವೃತ್ 12
2.13 ಉಪನಿಷ್ಕದವೃತ್ 12
2.14 ಗೆ ೋದಾನ ವೃತ್ 12
2.15 ಸಮಾವತ್ಿನ 12
2.16 ವಿವಾಹ ಸಂಸ್ಾುರ 12
3 ಪೂಜಾ ವಿಧ – ವಿಧಾನ 13
3.1 ಪೂಜೆಗೆ ಮುನನ 13
3.2 ಪೂಜಾ ಸ್ಾಮಗ್ರರ 13
3.3 ಪೂಜಾ ಕರಮ 14
4 ಶಾಂತಿಗಳು 17
4.1 ಜನನ ಶಾಂತಿಗಳು 17
4.2 ಗರಹಚಾರ ಶಾಂತಿಗಳು 21
4.3 ವಯೋಮಾನ ಶಾಂತಿಗಳು 21
4.4 ಇತ್ರ ಶಾಂತಿಗಳು 24
5 ಜಪ-ಮಂತ್ರ-ಅನುಷ್ಾಾನ, ಹೆ ೋಮಗಳು 28
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 4
5.1 ಜಪ-ಮಂತ್ರ-ಅನುಷ್ಾಾನ ವಿರ್ಾಗಃ 28
5.2 ಹೆ ೋಮ-ಹವನ ವಿರ್ಾಗ 30
6 ವೃತಾದಿಗಳು 33
6.1 ವೃತ್ಗಳ ವಿಧಗಳು 33
6.2 ವರತಾಚರಣೆ 37
7 ಯಜ್ಞ-ಯಾಗಾದಿಗಳು 45
8 ದೆೋವತಾ ಪರತಿಷ್ಾಾಪನೆ 47
9 ಧಾರ್ಮಿಕ ತಿಳುವಳಿಕೆ 50
9.1 ಧಾರ್ಮಿಕ ತಿಳುವಳಿಕೆ - ಜೋವಿತಾವಧ 50
9.2 ಧಾರ್ಮಿಕ ತಿಳುವಳಿಕೆ – ಮರಣೆ ೋತ್ತರ 71
10 ಶಾರದಧ ಪರಿಚಯ 84
10.1 ಪ ನಜಿನಮ ಹಾಗು ಕಮಿಸದಾಧಂತ್ಕೆು ಪರತಿಯಾಗ್ರ ಶಾರದಧ 86
10.2 ಶಾರದಧ ಕಮಿಗಳ ಕುರಿತ್ ಸ್ಾಹಿತ್ಯ 87
10.3 ಶಾರದಧ ಪದದ ಅಥಿ 87
10.4 ಶಾರದಧ ಕತಾಿ (ಶಾರದಧವನುನ ಕೆೈಗೆ ಳುುವವನು) 88
10.5 ಯಾರಿಗೆ ಶಾರದಧವ ಮಾಡಲಪಡಬೆೋಕು? 89
10.6 ಶಾರದಧವನುನ ಮಾಡಲು ಸ ಕತ ಸಮಯ ಮತ್ುತ ಸಥಳ 90
10.7 ಶಾರದಧಗಳ ವಗ್ರೋಿಕರಣ 92
10.8 ಪಾವಿಣ ಶಾರದಧ 93
10.9 ಗಯಾ ಶಾರದಧ 98
5 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

1 ಪೋಠಿಕೆ

ಮಾನವರಲಿಿರುವ ದೆೋವರ ಬಗೆಗ್ರನ ಕಲಪನೆಗಳು ಮತ್ುತ ನಂಬುಗೆಗಳು


ಸ್ಾವಿರಾರುವಷ್ಕಿ ಪ ರಾತ್ನವಾದವ . ಈ ನಂಬುಗೆ ಜನರ ದೆೈನಂದಿನ ಜೋವನದಲಿಿ
ಹಾಸುಹೆ ಕಾುಗ್ರವೆ. ಹಿಂದ ಸಮಾಜದ ಜನರಲಿಿ ಏಕೆೈಕ ದೆೋವರ ಕಲಪನೆಯನುನ
ಉಪನಿಷ್ಕತ್ ಕಾಲದಲಿಿ ಕಾಣಬಹುದು. ಸ್ಾಮಾನಯಜನರ ಮಾನಸಕ ಇತಿರ್ಮತಿಗಳನುನ
ಮತ್ುತ ಬಯಕೆಗಳನುನ ಗಮನಿಸದ ತ್ತ್ವಜಾನನಿಗಳು, ನ ರಾರು ದೆೋವತೆಗಳ ವಿವಿಧ
ಆರಾಧನಾ ಮಾಗಿಗಳನುನ ರ ಪಸಕೆ ಟಟರು. ಪೂಜೆ-ಪ ನಸ್ಾುರ, ಜಪ-ತ್ಪ,
ಹೆ ೋಮ-ಹವನ, ದಾನ-ತ್ಪಿಣೆ-ಸಂತ್ಪಿಣೆ, ನರತ್ಯ-ಗಾಯನ, ಕೋಥಿನೆ-ಭಜನೆ,
ಪರದಕ್ಷಿಣೆ-ನಮಸ್ಾುರ, ಕ್ೆೋತ್ರದಶಿನ-ತಿೋಥಿಸ್ಾನನ ಹಿೋಗೆ ಹತ್ುತ-ಹಲವ ಮಾಗಿಗಳು.
ಸ ಯಿ, ಗಣಪತಿ, ಅಂಬಿಕಾ, ಶ್ವ, ವಿಷ್ಕುು ಎಂಬ ಐದು ದೆೋವತೆಗಳ ಪಂಚಾಯತ್ನ
ಪೂಜಾಕರಮವನುನ ಶ್ರೋ ಆದಿ ಶಂಕರಾಚಾಯಿರು ಪರಚುರ ಪಡಿಸದರೆಂಬುದು ಪರತಿೋತಿ.

ಪರತಿಯಬಬನ ನೆನಪನಲಿಿಟುಟಕೆ ಂಡಿರಬೆೋಕಾದ ವಿಷ್ಕಯ: 1. ತ್ನನ ವೆೋದ ಶಾಖೆ


ಮತ್ುತ ಸ ತ್ರ, 2. ಗೆ ೋತ್ರ ಪರವರ, 3. ಕುಲದೆೋವತೆ, ಗುರುಪೋಠ, 4. ತ್ಂದೆ- ತಾಯಿ,
ಅಜಜ- ಅಜಜ, ಮುತ್ಜಜ- ಮುತ್ತಜಜ, ಇವರ ಹೆಸರುಗಳು. ಹಾಗೆಯೋ
ಮಾತ್ೃವಗಿದಲಿಿ ಅಜಜ- ಅಜಜ, ಮುತ್ತಜಜ- ಮುತ್ತಜಜ, ಇವರ ಹೆಸರುಗಳು
ಮತ್ುತ ಮಾತ್ೃವಗಿದ ಗೆ ೋತ್ರ. 5. ತ್ಂದೆ- ತಾಯಿಗಳು ಮೃತ್ರಾಗ್ರದದರೆ ಮರಣವಾದ
ತಿಂಗಳು, ಪಕ್ಷ ಮತ್ುತ ತಿಥಿ.

ಪರತಿಯಬಬಬಾರಹಮಣರ ಮನೆಯಲಿಿ ಅವಶಯವಾಗ್ರ ಇರಬೆೋಕಾದ ವಸುತಗಳು: 1.


ಇಷ್ಕಟವಾದ ಒಂದು ದೆೋವರ ಪಟ, ಕುಲದೆೋವತೆಯ ಪಟ, ಮಠಾಧಪತಿಗಳ ಪಟ. 2. ಶ್ರೋ
ಶಂಕರಾಚಾಯಿರ ಪಟ. 3. ಉಡುವ ಮತ್ುತ ಹೆ ದೆಯುವ ಮಡಿ. 4. ಹರಿವಾಣ
ತ್ಂಬಿಗೆ, ಪಂಚಪಾತೆರ, ಉದದರಣೆ, ಘಂಟೆ, ಆರತಿ, ದಿೋಪ ಹಚುುವ ಗ್ರಣಗಲು. 5. ಭಸಮ
(ವಿಭ ತಿ) ಅರಿಸಣ, ಕುಂಕುಮ, ರಂಗವಲಿಿೋ, ಧ ಪದ ಕಡಿಿ, ಬತಿತ, ಕಪೂಿರ. 6.
ಭಗವದಿಗೋತೆಯ ಒಂದು ಪ ಸತಕ, ವಿಷ್ಕುು ಸಹಸರನಾಮದ ಪ ಸತಕ, ಆಯಾವಷ್ಕಿದ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 6

ಪಂಚಾಂಗ. 7. ದರ್ೆಿ, ಕರಿಯ ಎಳುು, 8. ಮರದ ಮಣೆ, ಚಿಕು ಚಾಪೆಗಳು. 9. ಬಿಡಿ


ಜನಿವಾರಗಳು. 10. ಗಂಗಾಜಲವನುನ ತ್ುಂಬಿದ ಕಲಶ. 11. ಶಂಖ, ಜಾಗಟೆ, ತಾಳ.

ಇಲಿಿ ನನನ ಯಾವ ದೆೋ ಸವಂತ್ ಕೆಲಸವಿಲಿ. ಇದು ವಿಷ್ಕಯಗಳ ಸಂಪಾದನೆ.


ಪರಸುತತ್ ಸಂಕಲನದ ಮುಖಯ ಆಕರ ಗರಂಥ ಶ್ರೋ ಸ್ೆ ೋಂದಾ ಸವಣಿವಲಿಿೋ
ಮಹಾಸಂಸ್ಾಥನದವರ ಶ್ರೋ ಭಗವತಾಪದ ಪರಕಾಶನದವರು ಪರಕಟಿಸದ
“ರ್ೌಧಾಯನಿೋಯ ನಿತ್ಯಕಮಿ”. ಇದಲಿದೆ ಅವಶಯವಿರುವ ಕಡೆ ಬೆೋರೆ ಗರಂಥಗಳ
ಸಹಾಯ ಪಡೆದಿದೆದೋನೆ. https://sanskritdocuments.org/, ಅವರೆಲಿರಿಗೆ ನನನ
ಕೃತ್ಜ್ಞತೆಗಳು. ಈ ಸಂಕಲನದಲಿಿ ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ ತಿಳಿಸದೆ. ನಿಮಗೆ
ಶಾಂತಿ, ಸಮಾಧಾನ ದೆ ರೆತ್ು ಇಚಾು ಪೂರೆೈಕೆ ಆದರೆ ನಮಮ ಶರಮ ಸ್ಾಥಿಕ.

----- ****** -----


7 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

2 ಷ್ೆ ೋಡಶ ಸಂಸ್ಾುರಗಳು

ಸಂಸ್ಾುರಗಳು ಎಂದರೆ ಹೆೋಗೆ ಕೃಷಿಕನು ತ್ನನ ಹೆ ಲದಿಂದ ಭತ್ತದ ಗ್ರಡವನುನ


ಕೆ ಯುದತ್ಂದು ಭತ್ತಗಳನುನ ಬೆೋಪಿಡಿಸ ಕುಟಿಟ ಶುದಿದಗೆ ಳಿಸ ಉತ್ತಮವಾದ
ಅಕುಯನುನ ತ್ಯಾರಿಸುವನೆ ೋ, ಹಾಗೆೋ ಸಂಸ್ಾುರ ಎನುನವ ದು ಮನುಷ್ಕಯನನುನ
ಪರಿಪಕವನನಾನಗ್ರ ಮಾಡುವ ದು, ಶುದಿಧೋಕರಿಸುವಂತ್ಹದುದ. ಪರಧಾನವಾಗ್ರ 16
ಸಂಸ್ಾುರಗಳು ಇವೆ. ಗೃಹಯ ಸ ತ್ರಗಳ ಪರಕಾರ 12 ರಿಂದ 18 ವರೆಗೆ ಇದೆ. ವಿಷ್ಕುುಬಲಿ
ಉಪಾಕಮಿ, ಉತ್ಸಜಿನ, ಕಣಿವೆೋಧನ, ವಿದಾಯರಂಭ, ಸ್ಾಮತಾಿಗ್ರನ ಹೆ ೋತ್ರ,
ಔಧವಿದೆೋಹಿಕ ಅಥವಾ ಅಂತೆಯೋಷಿಟ ಅಥವಾ ಅಂತ್ಯಕರಯ ಮುಂತಾದವನ ನ
ಸಂಸ್ಾುರಗಳಲಿಿ ಸ್ೆೋರಿಸುವ ರ ಢಿಯುಂಟು.

2.1 ಗರ್ಾಿದಾನ
ಹೆಣುು ಮತ್ುತ ಗಂಡು ಮದುವೆಯಾಗ್ರ ಅವರು ಸ್ೆೋರುವ ಮುನನ ತ್ಮಮ
ಜನಾಮಂತ್ರದಿಂದ ಬರುವಂತ್ಹ ದೆ ೋಷ್ಕ ನಿವಾರಣೆಗಾಗ್ರ ಗರ್ಾಿದಾನವೆಂಬ ವೆೈದಿಕ
ಸಂಸ್ಾುರವನುನ ಮಾಡಬೆೋಕು. ಗರ್ಾಿದಾನವನುನ ಯಾವಾಗ ಮಾಡಬೆೋಕು? ವಾರ:
ಸ್ೆ ೋಮವಾರ, ಬುಧವಾರ, ಗುರುವಾರ, ಶುಕರವಾರ ನಕ್ಷತ್ರ: ಅಶ್ವನಿ, ರೆ ೋಹಿಣಿ,
ಉತ್ತರಾ, ಹಸತ, ಸ್ಾವತಿ, ಅನುರಾಧಾ,ಮ ಲಾ, ಉ.ಷ್ಾಢಾ, ಶರವಣ, ರೆೋವತಿ, ಉ.
ರ್ಾದರ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ ಕಾಲ: ರಸಜವಲೆ
ಅಥವಾ ಋತ್ುಮತಿಯಾದ ಮೋಲಿನ 5 ರಿಂದ 10 ದಿನದವರೆಗೆ ಮತ್ುತ 14 ರಿಂದ 16
ದಿನದ ರಾತಿರಯವರೆಗೆ. ಲಗನ: ವೃಷ್ಕಭ, ರ್ಮಥುನ, ಕಕಿ, ಸಂಹ, ಕನಾಯ, ತ್ುಲಾ, ಧನು,
ರ್ಮೋನ ಹಿೋಗೆ ವೆೈದಿಕ ಸಂಸ್ಾುರವಾದ ನಂತ್ರ ಮೋಲೆ ಹೆೋಳಿದ ವಾರ, ತಿಥಿ, ನಕ್ಷತ್ರ,
ಲಗನಗಳಲಿಿ ಪತಿ-ಪತಿನಯರು ಸ್ೆೋರಬೆೋಕು.

2.2 ಪ ಂಸವನ ಸಂಸ್ಾುರ


ಪರಥಮ ಗಭಿ ಉಂಟಾದ 3ನೆೋ ತಿಂಗಳಿನಲಿಿ ಪ ತ್ರ ಸಂತ್ತಿ ಪಾರಪತಗಾಗ್ರ ಈ ವೆೈದಿಕ
ಸಂಸ್ಾುರವನುನ ಮಾಡಬೆೋಕು. ಈ ವಿಧಯಲಿಿ ವಿಶೆೋಷ್ಕವಾಗ್ರ 2 ಉದುದ ಮತ್ುತ 1
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 8

ಗೆ ೋಧಯ ಪಾರಶನವನುನ ವಿಧಸದೆ. ಪ ಂಸವನ ಸಂಸ್ಾುರವನುನ ಯಾವಾಗ


ಮಾಡಬೆೋಕು? ವಾರ: ಸ್ೆ ೋಮವಾರ, ಬುಧವಾರ, ಶುಕರವಾರ ನಕ್ಷತ್ರ: ಅಶ್ವನಿ,
ರೆ ೋಹಿಣಿ, ಪ ನವಿಸು, ಪ ಷ್ಕಯ, ಹಸತ, ಸ್ಾವತಿ, ಅನುರಾಧಾ, ಶರವಣ, ಉ. ರ್ಾದರ ತಿಥಿ:
ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ ಕಾಲ: 3ನೆೋ ತಿಂಗಳಿನಲಿಿ ಲಗನ:
ಮೋಷ್ಕ, ಧನು, ರ್ಮೋನ ಈ ತಿಥಿ, ವಾರ, ನಕ್ಷತ್ರ, ಲಗನ, ಕಾಲಗಳಲಿಿ ಪ ಂಸವನ
ಸಂಸ್ಾುರವನುನ ಮಾಡಬೆೋಕು.

2.3 ಅನವಲೆ ೋಭನ ಸಂಸ್ಾುರ


ಗಭಿವ ಮಧಯದಲಿಿ ನಾಶವಾಗದಂತೆ ರಕ್ಷಿಸಲು ಈ ವೆೈದಿಕ ಸಂಸ್ಾುರವನುನ
ಮಾಡಬೆೋಕು. ಈ ಸಂಸ್ಾುರವನುನ ಪ ಂಸವನ ಸಂಸ್ಾುರದಲಿಿ ಹೆೋಳಲಾದ ತಿಥಿ, ವಾರ,
ನಕ್ಷತ್ರ, ಲಗನದಲಿಿ 3ನೆೋ ಅಥವಾ 4ನೆೋ ತಿಂಗಳಲಿಿ ಮಾಡಬೆೋಕು.

2.4 ಸೋಮಂತ್ ಸಂಸ್ಾುರ


ಈ ಸಂಸ್ಾುರವನುನ ಗರ್ಭಿಣಿಯ ಪರಥಮ ಗಭಿದ 7 ನೆೋ ಅಥವ 9 ನೆೋ ತಿಂಗಳಲಿಿ
ಮಾಡಬೆೋಕು. ವೆೈದಿಕರಿಂದ ಉದಕ ಶಾಂತಾಯದಿಯನುನ ಮಾಡಿಸ, ಗರ್ಭಿಣಿಯು
ಬಯಸುವ ತಿಂಡಿ ತಿನಿಸುಗಳನುನ ಮಾಡಿ, ಉಡಿಯನುನ ತ್ುಂಬಿ ಗುರು-ಹಿರಿಯರಿಂದ
ಆಶ್ೋವಾಿದವನುನ ಪಡೆಯುವ ದು. ಇದು ಗರ್ಭಿಣಿಗೆ ಮಾಡುವಂತ್ಹ ಮೊದಲನೆ
ಸಂಸ್ಾುರವಾಗ್ರರುತ್ತದೆ. ಸುಖ ಪರಸವ ಹಾಗ ಗಭಿಸಥ ಶ್ಶುವಿನ ಸುಬುದಿಧ
ಬೆಳವಣಿಗೆಗ ಅನುಕ ಲವಾಗುತ್ತದೆ. ಯಾವಾಗ ಈ ಸಂಸ್ಾುರವನುನ ಮಾಡಬೆೋಕು?
ವಾರ: ಸ್ೆ ೋಮವಾರ, ಬುಧವಾರ, ಶುಕರವಾರ ನಕ್ಷತ್ರ: ಅಶ್ವನಿ, ರೆ ೋಹಿಣಿ, ಮೃಗಶ್ರಾ,
ಪ ನವಿಸು, ಪ ಷ್ಕಯ, ಉತ್ತರಾ, ಹಸತ, ಸ್ಾವತಿ, ಅನುರಾಧಾ, ಮ ಲ, ಉ.ಷ್ಾಡ,
ಶರವಣ, ಉ. ರ್ಾದರ, ರೆೋವತಿ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ
ಲಗನ: ಮೋಷ್ಕ, ಧನು, ರ್ಮೋನ ಉತ್ತಮ. ವೃಷ್ಕಭ, ಕಕಿ ಸ್ಾಮಾನಯ. ಕಾಲ: ಪರಥಮ
ಗಭಿದ 7 ಅಥವಾ 8ನೆೋ ತಿಂಗಳು (6ನೆೋ ಮತ್ುತ 8ನೆೋ ತಿಂಗಳಲ ಿ ಕೆಲವರು
ಮಾಡುತಾತರೆ.)
9 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

2.5 ಜಾತ್ಕಮಿ ಸಂಸ್ಾುರ


ಈ ಸಂಸ್ಾುರವನುನ ಮಗು ಜನಿಸದ ಮೋಲೆ ಮಗುವಿಗೆ ಎಲಾಿ ವಿಧವಾದ ಮೃತ್ುಯ
ಪೋಡೆ ಪರಿಹಾರವಾಗ್ರ ಆಯುಃ ಶ್ರೋಃ ಬಲ ವೃದಿಧಗಾಗ್ರ ಮಾಡುತಾತರೆ. ಈ ವೆೋಳೆಯಲಿಿ
ಮಗುವಿಗೆ ಸುವಣಿದಿಂದ ಜೆೋನುತ್ುಪಪ ಮತ್ುತ ತ್ುಪಪದ ರ್ಮಶರಣವನುನ ಬಾಯಿಗೆ
ಹಾಕುವ ದು ರ ಢಿ. ಈ ಸಂಸ್ಾುರ ಯಾವಾಗ ಮಾಡಬೆೋಕು? ವಾರ: ಸ್ೆ ೋಮವಾರ,
ಬುಧವಾರ, ಗುರುವಾರ, ಶುಕರವಾರ ನಕ್ಷತ್ರ: ಅಶ್ವನಿ, ರೆ ೋಹಿಣಿ, ಮೃಗಶ್ರಾ,
ಪ ನವಿಸು, ಪ ಷ್ಕಯ, ಉತ್ತರಾ, ಹಸತ, ಸ್ಾವತಿ, ಅನುರಾಧಾ, ಮ ಲ, ಶರವಣ, ಉ.
ರ್ಾದರ, ರೆೋವತಿ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ,
ತ್ರಯೋದಶ್ಯಲಿಿ ಚಂದರಬಲವನುನ ನೆ ೋಡಿ ಮಾಡಬೆೋಕು.

2.6 ನಾಮಕರಣ ಸಂಸ್ಾುರ


ಇದನುನ ಮಗು ಜನಿಸದ 11ನೆೋ ದಿನ ಗೆ ೋಮಯ ಮತ್ುತ ಪ ಣಾಯಹವಾಚನೆಗಳಿಂದ
ಶುದಧಗೆ ಳಿಸದ ಮೋಲೆ ಆಯುವೃಿದಿಧ ಹಾಗ ಲೆ ೋಕದಲಿಿ ವಯವಹಾರ ಮತ್ುತ
ಪರತಿಷ್ೆಾ ಪಾರಪತಗಾಗ್ರ ಮಾಡುತಾತರೆ. ಈ ಸಂಸ್ಾುರವನುನ ಯಾವಾಗ ಮಾಡಬೆೋಕು?
ವಾರ: ಸ್ೆ ೋಮವಾರ, ಬುಧವಾರ, ಗುರುವಾರ, ಶುಕರವಾರ ನಕ್ಷತ್ರ: ಅಶ್ವನಿ, ರೆ ೋಹಿಣಿ,
ಮೃಗಶ್ರಾ, ಪ ನವಿಸು, ಪ ಷ್ಕಯ, ಮಘ, ಉತ್ತರಾ, ಹಸತ, ಸ್ಾವತಿ, ಅನುರಾಧಾ,
ಶರವಣ, ಉ.ಷ್ಾಢ, ಉ.ರ್ಾದರ, ರೆೋವತಿ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ,
ದಶರ್ಮ, ತ್ರಯೋದಶ್ ಲಗನ: ವೃಷ್ಕಭ, ಸಂಹ, ಕುಂಭ ಉತ್ತಮ. (ಕಕಿ, ರ್ಮೋನ,
ವೃಶ್ುಕ ಸ್ಾಮಾನಯ) ಕಾಲಗಳು: ಮಗು ಜನಿಸದ 11ನೆೋ ದಿನ, ಇಲಿವಾದಲಿಿ 12ನೆೋ
ದಿನ 16-20, 22ನೆೋ ದಿನದಲಿಿ ಬಾರಹಮಣ ಮುಖೆೋನ ಮಾಡುವ ದು ಉತ್ತಮ.

2.7 ನಿಷ್ಕು ರಮಣ ಸಂಸ್ಾುರ


ಈ ಸಂಸ್ಾುರವನುನ ಸ್ಾಮಾನಯವಾಗ್ರ ನಾಮಕರಣವಾದ ಮೋಲೆ ಹಾಲು ಮತ್ುತ
ಮೊಸರು, ಗಂಧ, ಪ ಷ್ಕಪಕ್ಷತೆ ಜೆ ತೆಗೆ ತಾಯಿ ಮತ್ುತ ಮಗು ಮನೆಯಿಂದ ಹೆ ರಗೆ
ಬಂದು ಇಂದಾರದಿ ಎಂಟು ದಿಕುನ ದೆೋವತೆಗಳಿಗೆ ನಮಸುರಿಸ ಸ ಯಿ, ಚಂದರ, ನಕ್ಷತ್ರ
ಹಾಗ ದಿಗಂತ್ದಲಿಿರುವ ಎಲಿ ದೆೋವತೆಗಳ ದಶಿನ ಪಡೆದು ಮಗುವನುನ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 10

ರಕ್ಷಿಸುವಂತೆ ಪಾರಥಿನೆ ಮಾಡುವ ದು. ಅಲಿದೆೋ ಗುರು-ಹಿರಿಯರಿಂದ


ಆಶ್ೋವಾಿದವನುನ ಪಡೆಯುವ ದು. ಇದನುನ ಮಾನಸಕ ಹಾಗ ಶಾರಿೋರಿಕ
ಶಕತವಧಿನೆಗೆಂದು ಮಾಡಬೆೋಕು. ಇದನುನ ನಾಮಕರಣದ ಜೆ ತೆಗೆ ಮಾಡುವ ದು
ಉತ್ತಮ. ಇಲಿವಾದರೆ ಅವರವರ ಪದಧತಿಯಂತೆ ಮಾಡಬಹುದು.

2.8 ಅನನ ಪಾರಶನ ಸಂಸ್ಾುರ


ಅನನಮಯವಾದ ಈ ದೆೋಹಕೆು ಅನನವೆೋ ಪಾರಣ. ಅನನವೆೋ ಅಮೃತ್, ಅನನವೆೋ
ಸವಿಸವ. ಹಿೋಗಾಗ್ರ ಈ ಮಗುವಿಗೆ ಅನನದಿಂದ ಆಯುಷ್ಕಯ, ತೆೋಜಸುಸ,
ಬಲವೃದಿಧಯಾಗಲೆಂದು ಅನನಪಾರಶನ ಮಾಡಬೆೋಕು. ಈ ವೆೋಳೆಯಲಿಿ ಮಗುವಿಗೆ
ಹಾಲು, ಮೊಸರು, ತ್ುಪಪ , ಜೆೋನುತ್ುಪಪ, ಸಕುರೆ ಈ ಪಂಚ ಅಮೃತ್ ರ್ಮಶ್ರತ್
ಅನನವನುನ ಸುವಣಿದಿಂದ ಪಾರಶನ ಮಾಡಿಸಬೆೋಕು. ಈ ಸಂಸ್ಾುರವನುನ ಯಾವಾಗ
ಮಾಡಬೆೋಕು? ವಾರ: ಸ್ೆ ೋಮವಾರ, ಬುಧವಾರ, ಗುರುವಾರ, ಶುಕರವಾರ (ರವಿವಾರ)
ನಕ್ಷತ್ರ: ಅಶ್ವನಿ, ರೆ ೋಹಿಣಿ, ಮೃಗಶ್ರಾ, ಪ ನವಿಸು, ಪ ಷ್ಕಯ, ಉತ್ತರಾ, ಹಸತ, ಸ್ಾವತಿ,
ಅನುರಾಧಾ, ಶರವಣ, ಉ. ರ್ಾದರ, ರೆೋವತಿ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ,
ಸಪತರ್ಮ, ದಶರ್ಮ, ತ್ರಯೋದಶ್ ಲಗನ: ವೃಷ್ಕಭ, ರ್ಮಥುನ, ಕಕಿ, ಧನು, ರ್ಮೋನ ಕಾಲ:
ಚಂದರ, ಬುಧ, ಗುರು, ಶುಕರ ಗರಹಗಳು ಶುಭವಿದಾದಗ ಗುರು ಮತ್ುತ ಶುಕರ
ಅಸತಂಗತ್ವಿಲಿದಿರುವಾಗ ಮಾಡಬೆೋಕು. ಗಂಡು ಮಗುವಿಗೆ 6, 8, 10, 12 ನೆೋ
ತಿಂಗಳಿನಲಿಿ, ಹೆಣುು ಮಗುವಿಗೆ 7, 9, 11ನೆೋ ತಿಂಗಳಿನಲಿಿ ಈ ಸಂಸ್ಾುರವನುನ
ಮಾಡಬೆೋಕು.

2.9 ಚೌಲ ಸಂಸ್ಾುರ


ಜನನವಾದಾಗ್ರನಿಂದ ಬೆಳೆದು ಬಂದಿರುವ ಕೆೋಶಗಳನುನ ಮಗುವಿನ ಆಯುವೃಿದಿಧ,
ತೆೋಜಸುಸ ವೃದಿಧಗಾಗ್ರ ಅವರವರ ಕುಲ ಧಮಿದಂತೆ ಜುಟುಟ ಬಿಡುವ ಮ ಲಕ
ಕೆೋಶಗಳನುನ ಶಾಸ್ೆ ತ ರೋಕತವಾಗ್ರ ತೆಗೆಯುವ ಸಂಸ್ಾುರ. ಈ ಸಂಸ್ಾುರವನುನ ಯಾವಾಗ
ಮಾಡಬೆೋಕು? ವಾರ: ಸ್ೆ ೋಮವಾರ, ಬುಧವಾರ, ಗುರುವಾರ, ಶುಕರವಾರ (ರವಿವಾರ)
ನಕ್ಷತ್ರ: ಅಶ್ವನಿ, ಮೃಗಶ್ರಾ, ಪ ನವಿಸು, ಪ ಷ್ಕಯ, ಹಸತ, ಶರವಣ, ಧನಿಷ್ಕಾ
11 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಉತ್ತಮ.(ರೆ ೋಹಿಣಿ,ಉತ್ತರ, ಸ್ಾವತಿ, ಅನುರಾಧಾ, ಉ.ಷ್ಾಢ, ಉ.ರ್ಾದರಪದ ) ತಿಥಿ:


ದಿವತಿೋಯ, ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ, ತ್ರಯೋದಶ್ ಲಗನ: ವೃಷ್ಕಭ,
ರ್ಮಥುನ, ಕಕಿ, ಧನು, ರ್ಮೋನ ಕಾಲ: ತಾಯಿ ಗರ್ಭಿಣಿ ಅಲಿದಿರುವಾಗ ಜನಮ
ರಾಶ್ಯಿಂದ ಅಷ್ಕಟಮ ಶುದಿಧ ಇರುವಾಗ ಬೆಸ ತಿಂಗಳುಗಳಲಿಿ ಅಂದರೆ 7, 9, 11ನೆೋ
ತಿಂಗಳಿನಲಿಿ ಅಥವಾ 3, 5ನೆೋ ವಷ್ಕಿದಲಿಿ ಉತ್ತರಾಯಣದಲಿಿ ಮಾಡಬೆೋಕು.

2.10 ಉಪನಯನ ಸಂಸ್ಾುರ


ಈ ಸಂಸ್ಾುರವನುನ ಮಗುವಿಗೆ ಬುದಿಧ, ಶಕತ ವಧಿನೆಗೆ ಮತ್ುತ ಬರಹಮ ತೆೋಜಸುಸ
ವೃದಿಧಗಾಗ್ರ ದಿವಜತ್ವ ಪಾರಪತಗಾಗ್ರ ವೆೋದ, ಶಸ್ಾತ ರ, ಪ ರಾಣ ಅಧಯಯನ, ಅಧಕಾರ
ಪಾರಪತಗಾಗ್ರ ಮಾಡಲೆೋಬೆೋಕಾದಂತ್ಹ ಸಂಸ್ಾುರ. ಈ ಸಂಸ್ಾುರವನುನ ಯಾವಾಗ
ಮಾಡಬೆೋಕು? ವಾರ: ಸ್ೆ ೋಮವಾರ, ಬುಧವಾರ, ಗುರುವಾರ, ಶುಕರವಾರ ನಕ್ಷತ್ರ:
ಅಶ್ವನಿ, ಮೃಗಶ್ರಾ, ಪ ನವಿಸು, ಪ ಷ್ಕಯ, ಹಸತ, ಶರವಣ, ಧನಿಷ್ಕಾ, ರೆ ೋಹಿಣಿ, ಉತ್ತರ,
ಸ್ಾವತಿ, ಅನುರಾಧಾ, ಉ.ರ್ಾದರಪದ, ರೆೋವತಿ ತಿಥಿ: ದಿವತಿೋಯ, ತ್ೃತಿೋಯ, ಪಂಚರ್ಮ,
ಸಪತರ್ಮ, ದಶರ್ಮ, ತ್ರಯೋದಶ್ ಲಗನ: ಮೋಷ್ಕ, ವೃಷ್ಕಭ, ರ್ಮಥುನ, ಕಕಿ, ಸಂಹ,
ಕುಂಭ, ರ್ಮೋನ ಕಾಲ: ತಾಯಿ ಗರ್ಭಿಣಿ ಅಲಿದಿರುವಾಗ ಮಗುವಿನ ಗರ್ಾಿದಿ ಅಷ್ಕಟಮ
ವಷ್ಕಿದಲಿಿ ಅಂದರೆ ಬಾರಹಮಣರಿಗೆ 7 ಮತ್ುತ 8ನೆೋ ವಯಸಸನಲಿಿ, ಕ್ಷತಿರಯರಿಗೆ 9
ಮತ್ುತ 10ನೆೋ ವಯಸಸನಲಿಿ, ವೆೈಶಯರಿಗೆ 11ನೆೋ ವಷ್ಕಿದವರೆಗೆ ಉತ್ತರಾಯಣದಲಿಿ
ಚಂದರಬಲವಿರುವಾಗ ಈ ಸಂಸ್ಾುರವನುನ ಮಾಡಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 12

2.11 ಮಹಾನಾರ್ಮನ ವೃತ್


2.12 ಮಹಾವೃತ್
2.13 ಉಪನಿಷ್ಕದವೃತ್
2.14 ಗೆ ೋದಾನ ವೃತ್
2.15 ಸಮಾವತ್ಿನ
2.16 ವಿವಾಹ ಸಂಸ್ಾುರ
ಬರಹಮಚಾರಿಯು ಬರಹಮಚಯಿಯಿಂದ ಅಧಯಯನಾದಿಗಳನುನ ಮುಗ್ರಸ,
ಗರಹಸ್ಾಥಶರಮ ಧಮಿವನುನ ಸವೋಕರಿಸುವ ವೆೋಳೆಯಲಿಿ ಈ ಎಲಾಿ
ಸಂಸ್ಾುರಾದಿಗಳನುನ ಮಾಡಬೆೋಕು. ವಾರ: ಸ್ೆ ೋಮವಾರ, ಬುಧವಾರ, ಗುರುವಾರ,
ಶುಕರವಾರ, ರವಿವಾರ ನಕ್ಷತ್ರ: ಅಶ್ವನಿ, ಮೃಗಶ್ರಾ, ಮಘ, ಪ ಷ್ಕಯ, ಹಸತ, ಶರವಣ,
ರೆ ೋಹಿಣಿ,ಉತ್ತರ, ಸ್ಾವತಿ, ಅನುರಾಧಾ, ಉ.ರ್ಾದರಪದ, ರೆೋವತಿ ತಿಥಿ: ದಿವತಿೋಯ,
ತ್ೃತಿೋಯ, ಪಂಚರ್ಮ, ಸಪತರ್ಮ, ದಶರ್ಮ, ತ್ರಯೋದಶ್ ಲಗನ: ವೃಷ್ಕಭ, ರ್ಮಥುನ, ಕಕಿ,
ಸಂಹ, ಕನಾಯ, ತ್ುಲಾ, ಧನು ರ್ಮೋನ ಕಾಲ: ವಿವಾಹ ಲಗನಕೆು ಸಪತಮ, ಅಷ್ಕಟಮ ಸ್ಾಥನ
ಶುದಿಧ ಇರುವಾಗ ಈ ಸಂಸ್ಾುರಾದಿಗಳನುನ ಮಾಡಬೆೋಕು.

----- ****** -----


13 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

3 ಪೂಜಾ ವಿಧ – ವಿಧಾನ

3.1 ಪೂಜೆಗೆ ಮುನನ


ತ್ಲೆಸ್ಾನನಮಾಡಿ / ಕೆೈಕಾಲುಮುಖ ತೆ ಳೆದು, ಶುಭರ ವಸತ ರ ಧರಿಸ, ಹಣೆಗೆ ಭಸಮ /
ಗಂಧ / ಕುಂಕುಮ ಹಚಿು ಪೂಜೆ ಶುರುಮಾಡುವದು. ಬೆಳಿಗೆಗ ತೆ ಳೆದು ಒಣಗ್ರಸದ
ಹತಿತಯ ಪಂಚೆ, ಹೆಗಲು ಶಲಯ ಉಟುಟಕೆ ಳುುವದು ರ ಢಿ. ಸ್ಾಯಂಕಾಲ ನಾರು
ಮಡಿ, ಶಲಯ ಉಟುಟಕೆ ಳುುವದು ರ ಢಿ. ಸಂಧಾಯವಂದನೆ ಇತ್ರ ನಿತ್ಯಕಮಿಗಳನುನ
ಮುಗ್ರಸ ಪೂಜೆ ಶುರುಮಾಡುವದು. ಪರತಿದಿನ ಬೆಳಿಗೆಗ ದೆೋವರ ಮಂಟಪವನುನ ಮತ್ುತ
ಪೂಜಾ ಪರಿಕರಗಳನುನ ಶುಚಿ ಗೆ ಳಿಸಕೆ ಳುುವದು ರ ಢಿ. ದೆೋವರ ಮಂಟಪವನುನ
ಪೂವಾಿರ್ಭಮುಖವಾಗ್ರ ಇರಿಸ, ಪೂಜೆಮಾಡುವವರು ಮಂಟಪದ ಬಲಕೆು
ಉತ್ತರಾರ್ಭಮುಖವಾಗ್ರ ಪೂಜೆಗೆ ಕುಳಿತ್ುಕೆ ಳುುವ ದು ಸವಿ ಶೆರೋಷ್ಕಾ. ದೆೋವರಾಗಲಿೋ,
ಪೂಜೆಮಾಡುವವರಾಗಲಿೋ ದಕ್ಷಿಣಕೆು ಮುಖ ಮಾಡಿ ಕುಳಿತ್ು ಪೂಜೆ ಮಾಡುವ ಕರಮ
ಇಲಿ - ಕಾರಣ - ಅದು ಯಮಧಮಿನ ಲೆ ೋಕದ ದಿಕುು ಮತ್ುತ ಎಲಾಿ
ಅಪರಕಾಯಿಗಳನುನ ಮಾತ್ರ ದಕ್ಷಿಣಕೆು ಮುಖ ಮಾಡಿ ಕುಳಿತ್ು ಪೂರೆೈಸಬೆೋಕು.

ಪೂಜೆಗೆ ಬೆೋಕಾದ ಎಲಾಿ ಸ್ಾಹಿತ್ಯವನುನ ಸಜುಜಗೆ ಳಿಸಕೆ ಂಡು ಶಾಂತ್ ಚಿತ್ತರಾಗ್ರ


ಪತಿನಯ ಸಮೋತ್ರಾಗ್ರ ಚಾಪೆ/ಮಣೆಯ ಮೋಲೆ ಕುಳಿತ್ುಕೆ ಳಿು. ನಿಮಮ ಪತಿನ ನಿಮಮ
ಬಲಗಡೆ ಕುಳಿತ್ುಕೆ ಳುಲಿ. ಒಂದು ದಿೋಪವನುನ ಹಚಿು ದೆೋವರ ಎಡರ್ಾಗದಲಿಿ ಇಟುಟ
ಪೂಜೆಪಾರರಂರ್ಭಸ.

3.2 ಪೂಜಾ ಸ್ಾಮಗ್ರರ


ಸ್ಾಮನಯವಾಗ್ರ ಎಲಿ ಪೂಜೆಗಳಿಗ ಉಪಯೋಗ್ರಸುವ ಸ್ಾಮಗ್ರರಗಳು:

ದೆೋವರಮಣೆ / ಮಂಟಪ, ದೆೋವರ ವಿಗರಹ, ದೆೋವರ ಪಟ, ಘಂಟೆ, ಆರತಿತ್ಟೆಟ,


ಪಂಚಪಾತೆರ, ಉದದರಣೆ, ಅಘಯಿ ಪಾತೆರ, ಚಂಬು, ಕೆ ಡ, ನಿೋರು, ಅರ್ಭಷ್ೆೋಕ ಪಾತೆರ,
ಗ್ರಂಡಿ, ಜಾಗಟೆ, ತಾಳ, ಶಂಖ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 14

ರಂಗೆ ೋಲಿ, ಅರಿಶ್ನ, ಅರಿಶ್ನದ ಕೆ ಂಬು, ಕುಂಕುಮ, ಅಕ್ಷತೆ, ಗಂಧ, ಭಸಮ, ಊದಿನ
ಕಡಿಿ, ಕಪೂಿರ, ಮಂಗಳಾರತಿ ಬತಿತ, ನಂದಾ ದಿೋಪ, ದಿೋಪದ ಕಂಭ, ತ್ುಪಪ, ಎಣೆು,
ದಿೋಪಕೆು ಹಾಕುವ ಹತಿತ ಬತಿತ, ಜನಿವಾರ.

ಹ ವ , ಪತೆರ, ದ ವೆಿ, ತ್ುಲಸ, ದಬೆಿ, ವಿೋಳಯದ ಎಲೆ, ಅಡಿಕೆ, ಐದು ತ್ರಹದ


ಹಣುುಗಳು, ತೆಂಗ್ರನಕಾಯಿ, ಬಾಳೆಹಣುು.

ತೆ ೋರಣ - ಮಾವಿನಸ್ೆ ಪ ಪ, ಬಾಳೆ ಕಂದು

ಪಂಚಾಮೃತ್ - ಹಾಲು, ಮೊಸರು, ಸಕುರೆ, ತ್ುಪಪ, ಜೆೋನುತ್ುಪಪ

ಪಂಚಗವಯ – ಗೆ ೋಮಯ, ಗೆ ೋಮ ತ್ರ, ಹಾಲು, ಮೊಸರು, ತ್ುಪಪ,

ಕ ತ್ುಕೆ ಳುಲು ಚಾಪೆ, ನಾಣಯಗಳು.

3.3 ಪೂಜಾ ಕರಮ


ದಿವರಾಚಮನ, ಆಚಮನ ಶೆೋಷ್ಕ, ಪವಿತ್ರಂ ಧೃತಾವ, ಪಾರಣಾಯಾಮ, ಘಂಟಾಚಿನ,
ಪಾರರಂಭಕಾಲ ಸಕಲ ದೆೋವತಾ ಪಾರಥಿನ, ದೆೋಶಕಾಲ, ಸಂಕಲಪ,

ನಿವಿಿಘನ ಗಣಪತಿ ಪೂಜಾ, ಕ್ೆೋತ್ರಪಾಲ ವಾಸ್ೆ ತೋಷ್ಕಪತಿ ಪಾರಥಿನ, ಕಮಿಣಃ


ಪ ಣಾಯಹ ವಾಚನ, ಋತಿವಜ ವಣಿನ,

ಭ ಶುದಿಧ, ಭ ತೆ ೋತಾಸರಣ, ರ್ೆೈರವ ಪಾರಥಿನಾ, ಆಸನ ಶುದಿಧ, ಶ್ಖಾ ಬಂಧ,


ಕಲಶಾಚಿನ, ಶಂಖಾಚಿನ, ಆತಾಮಚಿನ, ಮಂಟಪಾಚಿನ,

ದಾವರಪಾಲ ಪೂಜಾ, ಪೋಠ ಪೂಜಾ, ಕಲಶಸ್ಾಥಪನ, ವರುಣಪ ಜಾ, ನವಶಕತ ಪೂಜಾ,

ಧಾಯನ, ಆವಾಹನ, ಪಾರಣಪರತಿಷ್ಾಾ, ಮಂತ್ರನಾಯಸ, ಮ ಲಮಂತ್ರಜಪ,


ಆವಾಹನಾಥಿಅಘಯಿ, ಪಂಚೆ ೋಪಚಾರ ಪೂಜಾ,

ಆಸನ, ಸ್ಾವಗತ್, ಪಾದಯ, ಅಘಯಿ, ಆಚಮನ, ಮಧುಪಕಿ, ಸ್ಾನನ, (ಮಲಾಪಕಷ್ಕಿಣ


ಸ್ಾನನ, ಪಂಚಾಮೃತಾರ್ಭಷ್ೆೋಕ ಸ್ಾನನ, ಮಹಾರ್ಭಷ್ೆೋಕ ಸ್ಾನನ) ಪ ನರಾಚಮನ,
15 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಅಲಂಕಾರ ಪೂಜಾ (ವಸತ ರಯುಗಮ, ಉಪವಿೋತ್, ಆಭರಣ, ಗಂಧ, ಅಕ್ಷತ್, ಪ ಷ್ಕಪ) (ಸತ ರೋ
ದೆೋವತೆಗಳಿಗೆ – ವಸತ ರ, ಕಂಚುಕ, ಹರಿದಾರ, ಕುಂಕುಮ, ಮಂಗಲಸ ತ್ರ,
ಮುಂತಾದವನುನ ಅಪಿಸಬಹುದು) (ಸನಾಯಸಗಳಿಗೆ ದಂಡ, ಕಮಂಡಲು, ಪಾದುಕೆ,
ಭಸಮ, ರುದಾರಕ್ಷ ಮುಂತಾದವನುನ ಅಪಿಸಬಹುದು)

ಅಂಗ ಪೂಜಾ, ಆವರಣ ಪೂಜಾ, ಪತ್ರ ಪೂಜಾ, ಪ ಷ್ಕಪ ಪೂಜಾ, (ದೆೋವತಾ ಸಂಭಂಧ
ವಿಶ್ಷ್ಕಾ ಪೂಜೆಗಳನುನ ಇಲಿಿ ಮಾಡಬಹುದು. ಉದಾ – ಶ್ವನಿಗೆ ಬಿಲಾವಚಿನೆ,
ದುಗಾಿಂಬಿಕೆಗೆ ಕುಂಕುಮಾಚಿನೆ, ಗಣಪತಿಗೆ ದುವಾಿಚಿನೆ, ವಿಷ್ಕುುವಿಗೆ
ತ್ುಳಸಅಚಿನೆ )

ದಾವದಶ ನಾಮ ಪೂಜಾ, ಅಷ್ೆ ಟೋತ್ತರ ಶತ್ನಾಮ ಪೂಜಾ, ಸಹಸರನಾಮ ಪೂಜಾ,

ಜಪ, ಪಾರಾಯಣ, ಹೆ ೋಮ, ತ್ಪಿಣ, ಬಲಿಹರಣ, ಮಾಜಿನ

ಉತ್ತರಪೂಜಾ - ಧ ಪ, ದಿೋಪ ನೆೈವೆೋದಯ, ಫಲ ಸಮಪಿಣೆ, ತಾಂಬ ಲ,


ಸುವಣಿಪ ಷ್ಕಪದಕ್ಷಿಣಾ, ಮಹಾಮಂಗಳಾರತಿ, ಮಂತ್ರಪ ಷ್ಕಪ, ಪರದಕ್ಷಿಣ, ನಮಸ್ಾುರ,
ಪರಸನನ ಅಘಯಿ

ರಾಜೆ ೋಪಚಾರಪೂಜಾ - ಪಲಿಕುಉತ್ಸವ, ರಥೆ ೋತ್ಸವ, ಅಷ್ಾಟವಧಾನ ಸ್ೆೋವೆ

ಪಾರಥಿನಾ, ಪೂಜಾ ಸಮಪಿಣ, ಬಾರಹಮಣ ಪೂಜನ, ದಾನಾದಿಗಳು (ವಾಯನದಾನ,


ಗೆ ೋದಾನ, ದಕ್ಷಿಣಾದಾನ, ಭ ದಾನ, ವಸತ ರದಾನ) ದೆೋವತಾಉದಾವಸನ,
ತಿೋಥಿಪೊರೋಕ್ಷಣ, ತಿೋಥಿಪರಸ್ಾದಗರಹಣ, ಕಲಶದಾನ, ಹಸ್ೆ ತೋದಕ, ರ್ೆ ೋಜನ,
ಆಶ್ೋವಾಿದಗರಹಣ.

ಅರ್ಭಷ್ೆೋಕ ಸ ಕತಗಳು - ಗಣೆೋಶ ಅಥವಿಶ್ೋಷ್ಕಿ, ದುಗಾಿ ಸ ಕತ, ಶ್ರೋ ಸ ಕತ, ದೆೋವಿ


ಸ ಕತ, ಶ್ರೋ ರುದಾರಧಾಯಯಃ, ಪ ರುಷ್ಕ ಸ ಕತ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 16

ಹೆಚಿುನ ಸ ಕತಗಳು - ಸ ಯಿ ಸ ಕತ, ಗಣೆೋಶ ಸ ಕತ, ದೆೋವಿ / ಅಂಭರಣಿ ಸ ಕತ,


ಸರಸವತಿ ಸ ಕತ, ಮೋಧಾ ಸ ಕತ, ಶರದಾಧ ಸ ಕತ, ನಿೋಳಾ ಸ ಕತ, ಭ ಸ ಕತ, ವಿಷ್ಕುು
ಸ ಕತ, ಮಹಾನಾರಾಯಣ ಸ ಕತ, ನಾರಾಯಣೆ ೋಪನಿಷ್ಕತ್, ರ್ಾಗಯ (ಪಾರತ್ಃ) ಸ ಕತ,

----- ****** -----


17 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

4 ಶಾಂತಿಗಳು

ಒಬಬ ವಯಕತಗಾಗ್ರ ಮಾಡುವ ವೆೈದಿಕ ಪೂಜಾ ವಿಧಾನಕೆು ಶಾಂತಿ ಎನುನತಾತರೆ. ಯಾವ


ಕಾರಣಕಾುಗ್ರ ಯಾವ ಶಾಂತಿಯನುನ ಮಾಡಬೆೋಕು? ಮಗುವಿನ ಜನನ ಕಾಲದಲಿಿ,
ಗರಹಗಳ ಸಂಧಕಾಲದಲಿಿ, ಮರಣ ಕಾಲದಲಿಿ ನಾನಾವಿಧ ದೆ ೋಷ್ಾದಿಗಳು ಬರುತ್ತವೆ.
ಇದನುನ ಗುರುಗಳ ಮುಖೆೋನ ತಿಳಿದು ಬಂದಿರುವ ದೆ ೋಷ್ಕ ನಿವಾರಣೆಗೆ
ಶಾಂತಾಯದಿಗಳನುನ ಮಾಡಿಕೆ ಳುಬೆೋಕು.

4.1 ಜನನ ಶಾಂತಿಗಳು


1. ಕೃಷ್ಕುಚತ್ುದಿಶ್ ಜನನ ಶಾಂತಿ - ಮಗು ಕೃಷ್ಕು ಪಕ್ಷದ ಚತ್ುದಿಶ್ಯ ದಿನ
ಜನನವಾದಲಿಿ ಅನೆೋಕವಾದ ಅನಿಷ್ಕಾ ಫಲಗಳು ಬರುತ್ತದೆ. ಚತ್ುದಿಶ್ ತಿಥಿಯ
ಕಾಲವನುನ ಆರು ರ್ಾಗ ಮಾಡಿ ಒಂದನೆೋಯ ರ್ಾಗವನುನ ಶುಭ ಎಂತ್ಲ ,
ಎರಡನೆೋಯ ರ್ಾಗವನುನ ತ್ಂದೆಗೆ ಅನಿಷ್ಕಾ ಎಂತ್ಲ , ಮ ರನೆೋಯ ರ್ಾಗವನುನ
ತಾಯಿಗೆ ಅನಿಷ್ಕಾ ಎಂತ್ಲ , ನಾಲುನೆೋಯ ರ್ಾಗವನುನ ಮಾವನಿಗೆ ಅನಿಷ್ಕಾ
ಎಂದ , ಐದನೆೋಯ ರ್ಾಗವನುನ ವಂಶನಾಶ ಎಂತ್ಲ , ಆರನೆೋಯ ರ್ಾಗವನುನ
ಧನಹಾನಿ ಎಂದ ಶಾಸತ ರದಲಿಿ ಹೆೋಳಿದೆ.
2. ಸನಿೋವಾಲಿೋ-ಕುಹ ಜನನ ಶಾಂತಿ - ಮಗುವ ಅಮವಾಸ್ೆಯಯ ದಿನದಂದು
ಜನಿಸದಲಿಿ, ಅಮವಾಸ್ೆಯಯ ಪರಮಘಟಿಯನುನ 8 ರ್ಾಗವನುನ ಮಾಡಿ ಪರಥಮ
ರ್ಾಗ ಜನನಕೆು ಸನಿೋವಾಲಿೋ, ಅಷ್ಕಟಮ ರ್ಾಗಕೆು ಕುಹ ಜನನ ಎಂದ
ಕರೆಯುತಾತರೆ. ಈ ಜನನದಲಿಿ ಬರುವ ದೆ ೋಷ್ಕ ನಿವಾರಣೆಗೆ ಶಾಂತಾಯದಿಗಳನುನ
ಮಾಡಿಸಕೆ ಳುಬೆೋಕು.
3. ದಶಿ ಜನನ ಶಾಂತಿ - ಅಮವಾಸ್ೆಯ ತಿಥಿಯ ಪರಮಘಟಿಯನುನ 8 ರ್ಾಗವನಾನಗ್ರ
ಮಾಡಿದಾಗ 2ನೆೋಯ ರ್ಾಗದಿಂದ 6ನೆೋ ರ್ಾಗದವರೆಗೆ ಹುಟಿಟದ ಮಗುವಿಗೆ ಬರುವ
ದೆ ೋಷ್ಕ ನಿವಾರಣೆಗೆ ದಶಿ ಜನನ ಶಾಂತಿ ಅಥವಾ ಅಮವಾಸ್ೆಯ ಜನನ ಶಾಂತಿ
ಮಾಡಿಸಕೆ ಳುಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 18

4. ಸ ಯಿ ಸಂಕಾರಂತಿ ಜನನ ಶಾಂತಿ ಮತ್ುತ ವಯತಿಪಾತ್, ವೆೈದರತಿ, ಅತಿೋಗಂಡ,


ಗಂಡಯೋಗ ಜನನ ಶಾಂತಿ - ಮಗುವ ಮೋಲೆ ಕಾಣಿಸದ ಕಾಲದಲಿಿ ಜನಿಸದರೆ
ಅದರ ದೆ ೋಷ್ಕ ನಿವಾರಣೆಗೆ ಶಾಂತಾಯದಿಗಳನುನ ಮಾಡಿಸಕೆ ಳುಬೆೋಕು.
5. ಆಶೆಿೋಷ್ಾ ಜನನ ಶಾಂತಿ - ಮಗುವ ಆಶೆಿೋಷ್ಾ ನಕ್ಷತ್ರ ಇರುವ ಸಮಯದಲಿಿ
ಜನಿಸದರೆ ದೆ ೋಷ್ಾದಿಗಳ ನಿವಾರಣೆಗೆ ಶಾಂತಿಗಳನುನ ಮಾಡಿಸಕೆ ಳುಬೆೋಕು.
ಮೊದಲನೆೋ ಪಾದ ಜನನಕೆು ಶುಭ ಫಲ, ದಿವತಿೋಯ ಪಾದ ಜನನಕೆು ಧನನಾಶ,
ತ್ೃತಿೋಯ ಪಾದ ಜನನಕೆು ತಾಯಿಗೆ ಅನಿಷ್ಕಾ.
6. ಜೆಯೋಷ್ಕಾ ನಕ್ಷತ್ರ ಜನನ ಶಾಂತಿ - ಮಗುವ ಜೆಯೋಷ್ಕಾ ನಕ್ಷತ್ರ ಇರುವ ಸಮಯದಲಿಿ
ಜನಿಸದರೆ ದೆ ೋಷ್ಾದಿಗಳ ನಿವಾರಣೆಗೆ ಶಾಂತಿಗಳನುನ ಮಾಡಿಸಕೆ ಳುಬೆೋಕು.
ವಿಶೆೋಷ್ಕತ್ಃ 4ನೆೋ ಪಾದದಲಿಿ ಜನಿಸದರೆ ತ್ಂದೆ-ತಾಯಿಗೆ ಅನಿಷ್ಕಾ.
7. ಮ ಲಾ ನಕ್ಷತ್ರ ಜನನ ಶಾಂತಿ - ಮಗುವ ಮ ಲಾ ನಕ್ಷತ್ರ ಇರುವ ಸಮಯದಲಿಿ
ಜನಿಸದರೆ 1ನೆೋ ಪಾದಕೆು ಅತಿೋ ಅನಿಷ್ಕಾ. 2ನೆೋ ಪಾದಕೆು ತಾಯಿಗೆ ಅನಿಷ್ಕಾ. 3ನೆೋ
ಪಾದಕೆು ಧನನಾಶ. 4ನೆೋ ಪಾದಕೆು ಕುಲನಾಶ. ಹೆಣುು ಮಗು ಈ ನಕ್ಷತ್ರದಲಿಿ
ಜನಿಸದರೆ ಗಂಡನ ತ್ಂದೆಗೆ ಅತಿೋ ಅನಿಷ್ಕಾ.
8. ಗರಹಣ ಜನನ ಶಾಂತಿ - ಮಗುವ ಸ ಯಿ ಅಥವಾ ಚದರ ಗರಹಣ ಕಾಲದಲಿಿ
ಜನಿಸದರೆ ದೆ ೋಷ್ಕ ನಿವಾರಣೆಗೆ ಶಾಂತಾಯದಿಗಳನುನ ಮಾಡಿಸಕೆ ಳುಬೆೋಕು.
9. ಏಕ ನಕ್ಷತ್ರ ಜನನ ಶಾಂತಿ - ತಾಯಿ, ತ್ಂದೆ, ಅಣು-ತ್ಮಮ ಎಲಿರ ನಕ್ಷತ್ರ ಒಂದೆೋ
ಆದಲಿಿ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
10. ವಿಷ್ಕ ಘಟಿ ಜನನ ಶಾಂತಿ - ಮಗುವ ವಿಷ್ಕ ನಾಡಿಯಲಿಿ ಜನಿಸದರೆ ಸವಿರಿಷ್ಕಾ.
ಆದದರಿಂದ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
11. ತಿರಕ ಪರಸವ ಶಾಂತಿ - ತಾಯಿಗೆ ಏಕ ಕಾಲದಲಿಿ ಮ ರು ಮಗುವಿನ ಜನನವಾದರೆ
ಈ ಶಾಂತಿಯನುನ ಮಾಡಿಸಕೆ ಳುಬೆೋಕು.
12. ಭದಾರ ಜನನ ಶಾಂತಿ - ಭದರ ಯೋಗದಲಿಿ ಜನಿಸದ ಮಗುವಿಗೆ ಈ ಶಾಂತಿಯನುನ
ಮಾಡಿಸಕೆ ಳುಬೆೋಕು.
19 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

13. ಅಧೆ ೋಮುಖ ಜನನ ಶಾಂತಿ - ಮಗು ಜನಿಸುವಾಗ ಕೆಳಮುಖವಾಗ್ರ ಜನಿಸದರೆ ಈ


ಶಾಂತಿಯನುನ ಮಾಡಿಸಕೆ ಳುಬೆೋಕು.
14. ಸದಂತ್ ಜನನ ಶಾಂತಿ - ಮಗು ಹುಟಿಟದಾಗಲೆೋ ಹಲುಿ ಇದದರೆ ಬರುವ ದೆ ೋಷ್ಕ
ನಿವಾರಣೆಗಾಗ್ರ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
15. ಯಮಳ ಜನನ ಶಾಂತಿ - ಏಕ ಕಾಲದಲಿಿ ಎರಡು ಮಗುವಿನ ಜನನವಾದಲಿಿ
ದೆ ೋಷ್ಕ ನಿವಾರಣೆಗಾಗ್ರ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
16. ಪರಸವ ವೆೈಕರತಿ ಜನನ ಶಾಂತಿ - ಮಗು ಜನಿಸುವಾಗ ಅಂಗ ವಿಕಲವಿದದಲಿಿ ಈ
ಶಾಂತಿಯನುನ ಮಾಡಿಸಕೆ ಳುಬೆೋಕು.
17. ದಿನ ಕ್ಷಯ, ವಯತಿಪಾತ್ ಯೋಗಾದಿ ಜನನ ಶಾಂತಿ
18. ಬಾಲಾರಿಷ್ಕಾ ಜನನ ಶಾಂತಿ - ಮಗು ಜನಿಸದಾಗ ಜನಮದಲಿಿ ರವಿ, ಕುಜ, ಶನಿ,
ರಾಹು, ಕೆೋತ್ುಗಳು ವಿಷ್ಕಮ ಸಥತ್ವಾದಲಿಿ ವಿಪರಿೋತ್ ಕಷ್ಕಟಗಳನುನ ಕೆ ಡುತ್ತದೆ.
ಈ ಕಷ್ಕಟಗಳ ನಿವಾರಣೆಗಾಗ್ರ ಈ ಶಾಂತಿಯನುನ ಮಾಡಿಕೆ ಳುಬೆೋಕು. ಈ
ಶಾಂತಿಯನುನ ಮಗುವಿನ ಜನಮದ ನಂತ್ರದ 12ನೆ ದಿನದ ಮೋಲೆ ಮಗು
ಚಿಕುದಿದಾದಗಲೆ ಮಾಡಿಕೆ ಳುುವ ದು ಒಳೆುಯದು.
19. ಅರಿಷ್ಕಟತ್ರಯ ಶಾಂತಿ - ಮಗು ಜನಿಸದಾಗ ವಿಷ್ಕಮ ಸ್ಾಥನ ಸಥತ್ರಾದ ಗರಹದಿಂದ
ಬರುವ ದೆ ೋಷ್ಕ ನಿವಾರಣೆಗಾಗ್ರ ಈ ಶಾಂತಿ ಅಗತ್ಯ.
20. ಪಂಚಮಾರಿಷ್ಕಟ ಶಾಂತಿ - ಮಗು ಜನಿಸದಾಗ ಜನಮ ಲಗನ-ರಾಶ್ಯಿಂದ
ಪಂಚಮದಲಿಿ ರವಿ ಇದದರೆ ತ್ಂದೆಗೆ ಅನಿಷ್ಕಾ, ಶನಿ ಇದದರೆ ತಾಯಿಗೆ ಅನಿಷ್ಕಾ,
ಕುಜ ಇದದರೆ ಸಹೆ ೋದರನಿಗೆ, ಚಂದರ ಇದದರೆ ಮಾವನಿಗೆ, ಗುರುವಿದದರೆ
ತಾಯಿಯ ತ್ಂದೆಗೆ, ಶುಕರನಿದದರೆ ಅಜಜನಿಗೆ, ಶನಿ-ರಾಹುಗಳಿದದರೆ ಮಗುವಿಗೆ
ಹಾಗ ಕೆೋತ್ುವಿದದಲಿಿ ಸಹೆ ೋದರನಿಗೆ ಅನಿಷ್ಕಾವಾದುದರಿಂದ ಈ ಶಾಂತಿಯ
ಅವಶಯಕತೆ ಇರುತ್ತದೆ.
21. ಗೆ ೋಮುಖ ಪರಸವ ಶಾಂತಿ - ಮಗು ಜನಿಸದಾಗ ಬಂದಿರುವ ದಿನಕ್ಷಯ,
ವಯತಿೋಪಾತ್-ವಾಘಾತ್, ವಿಷಿಾ-ಶ ಲ, ಗಂಡ-ಮೃತ್ುಯ ಯೋಗ, ದಗದಯೋಹ,
ಆಶೆಿೋಷ್ಕ, ಜೆಯೋಷ್ಕಾ, ಮ ಲಾ ನಕ್ಷತ್ರದಲಿಿ ಜನಿಸದಾಗ ಎಲಾಿ ದೆ ೋಷ್ಕ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 20

ನಿವಾರಣೆಗೆ ಈ ಶಾಂತಿಯನುನ ಮತ್ುತ ಗೆ ೋ ಗಭಿ ಜನನವನುನ ಮಾಡಿ ಆಮೋಲೆ


ಉಕತವಾದ ಶಾಂತಿಯನುನ ಮಾಡಬೆೋಕು.
22. ನಾಳವೆೋಷ್ಕಟನ ಶಾಂತಿ - ಮಗುವಿನ ಜನನ ಸಮಯದಲಿಿ ತಾಯಿಯಿಂದ ಮಗುವಿಗೆ
ಆಹಾರಾದಿಗಳನುನ ಕೆ ಡುವ ನಾಳವ ಕಂಠ, ಕೆೈ, ಕಾಲುಗಳಿಗೆ ಸುತಿತಕೆ ಂಡು
ಜನಿಸದರೆ ತ್ಂದೆ, ತಾಯಿಗೆ ಅನಿಷ್ಕಟ, ಸಂಪತ್ುತ ನಾಶ, ಸವಿ ನಾಶ ಎಂದಿರುತ್ತದೆ.
ಆದದರಿಂದ ದೆ ೋಷ್ಕ ನಿವಾರಣೆಗೆ ಈ ಶಾಂತಿಯನುನ ಮಾಡಬೆೋಕು.
23. ವಿಶಾಖಾ ನಕ್ಷತ್ರ ಜನನ ಶಾಂತಿ - ವಿಶೆೋಷ್ಕವಾಗ್ರ ಮಗುವ ವಿಶಾಖಾ ನಕ್ಷತ್ರದ 4ನೆೋ
ಚರಣದಲಿಿ ಜನಿಸದರೆ ತ್ಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತ್ರ ವರನ
ಸಹೆ ೋದರರಿಗ ಅನಿಷ್ಕಟವಾದದರಿಂದ ಶಾಂತಿಯ ಅಗತ್ಯವಿದೆ. 1, 2, 3,
ಚರಣಗಳಿಗೆ ಅಗತ್ಯವಿಲಿ.
24. ಯೋನಿ ವೆೈಕೃತಿ ಶಾಂತಿ - ಒಂದು ಹೆಣುು ಮಗಳು ಮೊದಲನೆೋ ಬಾರಿಗೆ
ರಜೆ ೋದಶಿನವಾಗ್ರ (ಮಂತಿಿ ಪರಿಯಡ್ಸಸ) ನಂತ್ರ 6 ತಿಂಗಳವರೆಗೆ
ರಜೆ ೋದಶಿನವಾಗದಿದದಲಿಿ ಮುಂದೆ ಮದುವೆಯಾದ ಮೋಲೆ ಬರುವಂತ್ಹ
ದೆ ೋಷ್ಕ ನಿವಾರಣೆಗಾಗ್ರ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
25. ಬಾಲಮಾಕಾಿಂಡೆೋಯ ಶಾಂತಿ - ಮಗುವಿಗೆ ಮಹತ್ ಬಾಲಾರಿಷ್ಕಟ ವಶದಿಂದ
ಆಯುಷ್ಕಯಕೆು ಕಂಟಕ ಸ ಚಿಸದಲಿಿ ಅನಿಷ್ಕಟ ಪರಿಹಾರಕಾುಗ್ರ ಈ ಶಾಂತಿಯನುನ
ಮಾಡಿಸಬೆೋಕು.
26. ರೆ ೋಹಿಣಿ ನಕ್ಷತ್ರ ಜನನ ಶಾಂತಿ - ಮಗುವ ರೆ ೋಹಿಣಿ ನಕ್ಷತ್ರದಲಿಿ ಜನಿಸದರೆ
ಮಾವನಿಗೆ ಅರಿಷ್ಕಟ ಸ ಚನೆಯಾಗುವ ದರಿಂದ ಈ ಶಾಂತಿಯನುನ ಮಾಡಿಸಬೆೋಕು.
27. ಬಾಲಗರಹ ಶಾಂತಿ ಮಗುವ ಪೂವಿ ಜನಮಂತ್ರದಲಿಿ ಮಾಡಿದ ದೆೋವರ,
ವೆೋದಗಳ, ಶಾಸತ ರಗಳ ಮತ್ುತ ಗುರು ಹಿರಿಯರ ನಿಂದನಾದಿ ಸವಿ ಪಾತ್ಕಗಳಿಂದ
ಬರುವ ಪೋಡಾ ನಿವಾರಣೆಗಾಗ್ರ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
21 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

4.2 ಗರಹಚಾರ ಶಾಂತಿಗಳು


1. ಕುಜ-ರಾಹು ಸಂಧ ಶಾಂತಿ - ನವಗರಹದಲಿಿ ಒಂದೆ ಂದು ಗರಹಕೆು ಇಷ್ಕುಟ
ವಷ್ಕಿಗಳು ಮನುಷ್ಕಯನ ಜೋವನದಲಿಿ ಅಧಪತ್ಯ (ಅಧಕಾರ) ಎಂದಿರುತ್ತದೆ.
ಆದರೆ ಪರಸಪರ ಶತ್ುರ ಗರಹಗಳ ಅಧಕಾರ ಅವಧ ಮುಗ್ರದು ಇನೆ ನಂದು ಶತ್ುರ
ಗರಹದ ಅಧಕಾರ ಆರಂಭ ಕಾಲದಲಿಿ 6 ತಿಂಗಳು ಮುಂಚಿತ್ವಾಗ್ರ ಸಂಧ ಶಾಂತಿ
ಮಾಡಿಸುತಾತರೆ. ಇಲಿಿ ಕುಜ ದಶಾ 7 ವಷ್ಕಿಗಳು ಮುಗ್ರದು ರಹು ದಶಾ 18
ವಷ್ಕಿಗಳು ಆರಂಭವಾಗುವ ಸಮಯಕೆು ಈ ಶಾಂತಿಯನುನ ಮಾಡಿಸಬೆೋಕು. ಈ
ಸಂಧ ಕಾಲ ವಿಶೆೋಷ್ಕವಾಗ್ರ ಗಂಡಸರಿಗ್ರಗೆ ಹೆಚುು ಹಾನಿಕಾರಕವಾಗ್ರರುತ್ತದೆ.
ಆಯುಷ್ಕಯದಲಿಿ ಇದು ಒಂದು ಕಂಟಕ ಎನನಬಹುದು.
2. ರಾಹು-ಬೃಹಸಪತಿ ಸಂಧ ಶಾಂತಿ - ರಾಹುವಿನ ಅಧಕಾರ ಅವಧ 18 ವಷ್ಕಿಗಳು
ಕಳೆದು ಗುರುವಿನ 16 ವಷ್ಕಿದ ಅಧಕಾರದ ಅವಧ ಆರಂಭವಾಗುವ 6 ತಿಂಗಳು
ಮೊದಲು ಈ ಶಾಂತಿಯನುನ ಅಗತ್ಯವಾಗ್ರ ಮಾಡಿಸಕೆ ಳುಬೆೋಕು. ಈ ಸಂಧಕಾಲವ
ವಿಶೆೋಷ್ಕವಾಗ್ರ ಮಹಿಳೆಯರಿಗೆ ಹೆಚುು ಹಾನಿಕಾರಕವಾಗ್ರರುತ್ತದೆ.
3. ಶುಕಾರದಿತ್ಯ ಸಂಧ ಶಾಂತಿ - ಶುಕರನ ಅಧಕಾರ ಅವಧ 20 ವಷ್ಕಿಗಳು ಕಳೆದು
ಸ ಯಿನ 6 ವಷ್ಕಿದ ಅಧಕಾರದ ಅವಧ ಆರಂಭವಾಗುವ 6 ತಿಂಗಳು ಮೊದಲು
ಈ ಶಾಂತಿಯನುನ ಅಗತ್ಯವಾಗ್ರ ಮಾಡಿಸಕೆ ಳುಬೆೋಕು. ಈ ಸಂಧಕಾಲವ ಪ ರುಷ್ಕ
ಮತ್ುತ ಮಹಿಳೆಯರಿಬಬರಿಗ ಹಾನಿಕಾರಕವಾಗ್ರರುತ್ತದೆ.

4.3 ವಯೋಮಾನ ಶಾಂತಿಗಳು


1. ವೆೈಷ್ಕುವಿೋಶಾಂತಿ – ವಯಕತಯು 50ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
2. ವಾರುಣಿೋಶಾಂತಿ - ವಯಕತಯು 55ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
3. ಷ್ಕಷ್ಕಟಯಬಧ ಅಥವಾ ಉಗರರಥ ಶಾಂತಿ - ಮನುಷ್ಕಯನು ತ್ನನ ಜೋವನದ ಕಷ್ಕಟ-
ಸುಖಗಳನುನ ಅನುಭವಿಸುತ್ತ ಸಕಾಲದಲಿಿ ವಿವಾಹವಾಗ್ರ ಪತಿನಯನೆ ನಡಗ ಡಿ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 22

ಮಕುಳ ಆಗು ಹೆ ೋಗುಗಳನುನ ಪೂರೆೈಸುತ್ತ ತ್ನನ ಜೋವನದ 60ನೆೋ


ಸಂವತ್ಸರವನುನ ಪರವೆೋಶ್ಸದಾಗ ಜನಮ, ನಕ್ಷತ್ರದಲಿಿ ಈ ಶಾಂತಿಯನುನ
ಮಾಡಬೆೋಕು. ಇದನುನ ಎಕೆ ಮಾಡಬೆೋಕು? ಇದನುನ ಮುಂದಿನ ಜೋವನದಲಿಿ
ಬರುವಂತ್ಹ ಅಪಮೃತ್ುಯ, ದುಃಸವಪನ ದಶಿನ, ಗೃಹಪೋಡೆ, ವಿವಿಧ
ರೆ ೋಗಬಾದೆ, ಛಾಯಾವಿಕೃತಿ. ಭ ತ್-ಪೆರೋತಾದಿ ಪೋಡಾರ ಪಕವಾದಂತ್ಹ
ನಾನಾವಿಧ ಅರಿಷ್ಕಟ ನಿವಾರಣೆಗಾಗ್ರ ಮಾಡುವಂತ್ಹ ಶಾಂತಿಯನುನ ಉಗರರಥ
ಶಾಂತಿ ಎನುನತೆತೋವೆ. ಈ ವಿಧಯಲಿಿ ಗಣಪತಿ, ನವಗರಹದೆೋವತೆಗಳನುನ,
ಪೋಡಾಪರಿಹಾರಕನಾದ ಮೃತ್ುಂಜಯನನುನ, ಅಶವತಾಥಮಾದಿ ಸಪತ
ಚಿರಂಜೋವಿಗಳನುನ, ಮೃತ್ುಯವನೆನೋ ಜಯಿಸದ ಮಾಕೆಿಂಡೆಯನನುನ,
ಆಯುದೆೋಿವತೆ ನಕ್ಷತ್ರದೆೋವತೆಗಳನುನ ಆರಾಧಸಬೆೋಕು. ಜಪ, ಹೆ ೋಮ, ತ್ಪಿಣ,
ಮಾಜಿನ, ಬಾರಹಮಣ ರ್ೆ ೋಜನವನಾನಚರಿಸ ಗುರು-ಹಿರಿಯರ
ಆಶ್ೋವಾಿದವನುನ ಪಡೆಯಬೆೋಕು. ಈ ವಿಧಯಲಿಿ ಉಗರನೆಂಬ ಹೆಸರಿನ
ಮೃತ್ುಯಂಜಯನು ಪರಧಾನದೆೋವತೆಯಾದದರಿಂದ ಉಗರರಥ ಶಾಂತಿ ಎಂಬ ಹೆಸರು
ಬಂತ್ು. ಈ ವಿಧಯ ಅಂತ್ಯದಲಿಿ ಕಲಶ ತಿೋಥಿಸ್ಾನನ ಮತ್ುತ ಮಂಗಳದೃವಯ
ದಶಿನ ಅಲಿದೆೋ ಪ ನಃ ಮಂಗಳ ಸ ತ್ರ ಕಟುಟವ ದು ಮುಖಯವಾಗ್ರರುತ್ತದೆ.
4. ಮಹಾಪಥಶಾಂತಿ - ವಯಕತಯು 65ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
5. ರ್ಭೋಮರಥ ಶಾಂತಿ - ಈ ಶಾಂತಿಯನುನ ಜನಮಕಾಲ ಮೊದಲುಗೆ ಂಡು 70ನೆೋ
ವಷ್ಕಿವನುನ ಪರವೆೋಶ್ಸದಾಗ ಜನಮಮಾಸ, ಜನಮ ನಕ್ಷತ್ರದಲಿಿ
ಸಕಲಪೋಡಾಪರಿಹಾರಕಾುಗ್ರ ಮಾಡಬೆೋಕು. ಈ ವಿಧಯನುನ ವತ್ಿಮಾನದಲಿಿ
ದೆೋಹದಲಿಿ ಅಡಕವಾಗ್ರರುವ ವಾತ್, ಪತ್ತ, ಕಫಾದಿ ನಾನಾವಿಧಧ ರೆ ೋಗಪೋಡಾ
ಪರಿಹಾರಕಾುಗ್ರ ಅಲಿದೆ ಮುಂದೆ ಬರುವಂತ್ಹ ನಾನಾವಿಧ ಘ ೋರ ವಿಪತಾಯದಿ
ಸವಾಿರಿಷ್ಕಟ ನಿವಾರಣೆಗಾಗ್ರ ಆಯುಷ್ಕಯ, ಆರೆ ೋಗಯ, ಆನಂದ ಪಾರಪತಗಾಗ್ರ ಈ
ಶಾಂತಿಯನುನ ವಿಧಯುಕತವಾಗ್ರ ಆಚರಿಸಕೆ ಳುಬೆೋಕು. ಈ ಶಾಂತಿ ಕರಮದಲಿಿ
ರ್ಭೋಮ ಎಂಬ ಮಹಾ ಮೃತ್ುಯಂಜಯನು ಪರಧಾನ ದೆೋವತೆಯಾದದರಿಂದ ಇದನುನ
23 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ರ್ಭೋಮರಥ ಶಾಂತಿ ಎನನಲಾಗ್ರದೆ. ಈ ವಿಧಯಲಿಿ ರ್ಭೋಮ ಮೃತ್ುಯಂಜಯ, ಬರಹಮ,


ವಿಷ್ಕುು, ಲೆ ೋಕಪಾಲ ದೆೋವತೆಗಳನುನ, ಸಪತ ಚಿರಂಜೋವಿಗಳನುನ,
ಗರಹದೆೋವತೆಯನುನ, ಆಯುಷ್ಕಯ ನಕ್ಷತ್ರ ಆಯುದೆೋಿವತೆಯನುನ ವಿಶೆೋಷ್ಕವಾಗ್ರ
ಆರಾಧಸ ಜಪ, ಹೆ ೋಮ, ತ್ಪಿಣ, ಮಾಜಿನ, ಬಾರಹಮಣ ರ್ೆ ೋಜನ
ದಾನಾದಿಗಳನುನ ಮಾಡಿ ಗುರು-ಹಿರಿಯರ ಆಶ್ೋವಾಿದವನುನ ಪಡೆಯಬೆೋಕು.
6. ಐಂಧರಶಾಂತಿ - ವಯಕತಯು 75ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
7. ವಿಜಯರಥಿಶಾಂತಿ - 78 - 81 ವಯಸಸನಲಿಿ ಈ ಶಾಂತಿಯನುನ ಮಾಡಬೆೋಕು.
8. ಸಹಸರಚಂದರ ದಶಿನ ಅಥವಾ ಶತಾರ್ಭಷ್ೆೋಕ ಶಾಂತಿ - ಜನಮ ಕಾಲ
ಮೊದಲುಗೆ ಂಡು ಅಧಕಮಾಸ್ಾದಿಗಳನುನ ಗಣನೆಗೆ ತೆಗೆದುಕೆ ಂಡು 80 ವಷ್ಕಿ 8
ತಿಂಗಳು ಆದಾಗ ಮಾಡುವ ವಿಧಗೆ ಸಹಸರಚಂದರ ದಶಿನ ಎನುನವರು. ಈ
ವಿಧಯಲಿಿ ಆದಿತಾಯದಿ ನವಗರಹ ದೆೋವತೆಗಳನುನ, ಆಯುದಾಧಿ ಅಗ್ರನಯನುನ,
ಬರಹಮ, ಪರಜಾಪತಿ, ಪರಮೋಷಿಟ, ಚತ್ುಮುಿಖ, ಹಿರಣಯ ಗಭಿ, ಅಗ್ರನ, ಸ್ೆ ೋಮ
ಯಜ್ಞ ಆದಿ ದೆೋವತೆಗಳನುನ ಆರಾಧಸ ಜಪ, ಹೆ ೋಮ, ತ್ಪಿಣ, ಮಾಜಿನ,
ಬಾರಹಮಣ ರ್ೆ ೋಜನ ದಾನಾದಿಗಳನಾನಚರಿಸ ಗುರು-ಹಿರಿಯರ ಆಶ್ೋವಾಿದವನುನ
ಪಡೆಯಬೆೋಕು. ಈ ಶಾಂತಿಯನುನ ವತ್ಿಮಾನದಲಿಿ ದೆೋಹ ಸಥತ್ ಸಕಲ ಬಾಧೆ
ನಿವಾರಣೆಗೆ ಳಿಸುವ ಪೂವಿಕ ಭವಿಷ್ಕಯತಿತನಲಿಿ ಬರುವ ರೆ ೋಗ ಪೋಡಾ, ಗರಹ
ಪೋಡೆ. ದೃಷಿಟಮಾಂದಯ, ಛಾಯಾವಿಕೃತಿ, ಭ ತ್ ಪೆರೋತ್ ಪಶಾಚಾದಿ ಸಕಲ ಪೋಡೆ
ನಿವಾರಣೆಗೆ ೋಸುರ ಅಕಾಲಬಾಧಾ ಪರಿಹಾರವಾಗ್ರ ಆಯುಷ್ಕಯ, ಆನಂದ,
ಆರೆ ೋಗಯ, ಸನಮಂಗಲ, ಜ್ಞಾನ ವೆೈರಾಗಯ ಪಾರಪತಗಾಗ್ರ ಈ ವಿಧಯನುನ
ಆಚರಿಸುತಾತರೆ.
9. ರೌಧರಶಾಂತಿ – ವಯಕತಯು 85ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
10. ಸ್ೌರಿಶಾಂತಿ - ವಯಕತಯು 90ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 24

11. ಪರಿಶ್ಷ್ಕಾಶಾಂತಿ - ವಯಕತಯು 95ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,


ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.
12. ಶತಾರ್ಭಷ್ೆೋಕಶಾಂತಿ - ವಯಕತಯು 100ನೆೋ ಸಂವತ್ಸರವನುನ ಪರವೆೋಶ್ಸದಾಗ ಜನಮ,
ನಕ್ಷತ್ರದಲಿಿ ಈ ಶಾಂತಿಯನುನ ಮಾಡಬೆೋಕು.

4.4 ಇತ್ರ ಶಾಂತಿಗಳು


1. ನವಗರಹ ಶಾಂತಿ – ನವಗರಹಗಳನುನ ಸಂತ್ೃಪತಪಡಿಸಲು, ಗರಹಗಳಿಂದ
ಉಂಟಾಗುವ ದೆ ೋಷ್ಕದ ನಿವೃತಿತಗಾಗ್ರ, ಎಲಾಿ ಶುಭಕಾಯಿಗಳಿಗೆ ಮುಂಚಿತ್ವಾಗ್ರ,
ಮನೆಯಲಿಿ ಸ್ಾಲದ ಬಾಧೆ, ಅಶಾಂತಿ, ಕೆಟಟ ಕನಸು ಮತ್ುತ ರೆ ೋಗ-
ರುಜನಗಳಿಂದ ತೆ ಂದರೆ ಅನುಭವಿಸುತಿತದದಲಿಿ ನವಗರಹ ಶಾಂತಿಯನುನ
ಮಾಡಿಸಕೆ ಳುಬೆೋಕು. “ದುಷ್ಾಟರಿಷ್ೆಟೋ ಸಮಾಯಾತೆೋ ಕತ್ಿವಯಂ ಗರಹಶಾಂತಿಕಂ”.
ಈ ಗರಹಾರಾಧನೆ ಸ್ಾಮಾನಯವಾಗ್ರ ಐದು ವಿಧ. ಪೂಜೆ, ಜಪ, ಸ್ೆ ತೋತ್ರ, ಅಧವರ
(ಹೆ ೋಮ), ದಾನ ಎಂಬುದಾಗ್ರ.
2. ವಾಸುತ ಶಾಂತಿ - ಹೆ ಸದಾಗ್ರ ತೆಗೆದುಕೆ ಂಡ ಮನೆ ಅಥವಾ ಪಾಿಟ್
ನಿರ್ಮಿಸುವಾಗ ಸಥಳದಲಿಿರುವಂತ್ಹ ನ ಯನತೆಯನುನ ಹೆ ಗಲಾಡಿಸ ಸುಖ
ಶಾಂತಿ, ಸಮೃದಿಧಯಿಂದ ನೆಲೆಸುವ ದಕಾುಗ್ರ ವಾಸುತ ಶಾಂತಿಯನುನ ಮಾಡುವ ದು
ಅಗತ್ಯ.
3. ರಾಕ್ೆ ೋಘನ ಶಾಂತಿ - ಹೆ ಸಮನೆಯನುನ ನಿರ್ಮಿಸುವಾಗ ಸಥಳದಲಿಿ
ಉಪಯೋಗ್ರಸರುವ ಮರದ ಸಲಕರಣೆಗಳಲಿಿ ಇರುವ ಭ ತ್, ಪೆರೋತ್ ಪಶಾಚಿ
ಬಾಧೆ ನಿವಾರಣೆಗಾಗ್ರ ವಾಸುತ ಹೆ ೋಮದ ಪೂವಿದಲಿಿ ಈ ಹೆ ೋಮವನುನ
ರಾತಿರಯಲಿಿ ಮಾಡಬೆೋಕು.
4. ಗೆೋಹಾರ್ಭವೃದಿಧ ಶಾಂತಿ - ದೆೋವಸ್ಾಥನದಲಿಿ ಸ್ಾಥಪಸರುವ ವಿಗರಹಕೆು ದೆೋವರ
ಸ್ಾನಿಧಯ ಪಾರಪತಗಾಗ್ರ, ದೆೋವಾಲಯದ ಅರ್ಭವೃದಿಧಗಾಗ್ರ ಈ ಶಾಂತಿಯನುನ
ಮಾಡಬೆೋಕು.
25 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

5. ಸವಾಿದುುತ್ ಶಾಂತಿ - ಮನೆಯಲಿಿ ಅಮಂಗಲವಾದ ಘಟನೆಗಳು ನಡೆದಾಗ


ಉದಾಹರಣೆಗೆ ಮನೆಗೆ ಬೆಂಕ ತ್ಗಲುವ ದು, ಮನೆಗೆ ಕಾಗೆ ಪರವೆೋಶ್ಸುವ ದು,
ಮನೆಯಲಿಿ ಜೆೋನುಗ ಡು ಕಟುಟವ ದು ಮನೆಯ ಒಂದು ರ್ಾಗ ಕುಸಯುವ ದು
ಇಂತ್ಹ ಅನಿಷ್ಕಾಗಳಿದದಲಿಿ ಈ ಶಾಂತಿಯನುನ ಮಾಡಿಕೆ ಳುಬೆೋಕು.
6. ಗಾರಮೊತಾಪತ್ ಶಾಂತಿ - ಗಾರಮದಲಿಿ ಉತ್ಪನನವಾಗ್ರರುವ ನಾನಾವಿಧ ರ್ಾದೆ
ನಿವಾರಣೆಗೆ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
7. ರಕತ ವಲಿಮೋಕ ಶಾಂತಿ - ದೆೋವಾಲಯದಲಿಿ, ಮನೆಯಲಿಿ ಅಥವಾ
ಸರ್ಾಸ್ಾಥನದಲಿಿ ಉತ್ಪತಿತಯಾಗ್ರರುವ ಹುತ್ತವ ಅಶುಭ
ಸ ಚಕವಾಗ್ರರುವ ದರಿಂದ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
8. ವಾನರ ಪರವೆೋಶ ಶಾಂತಿ - ಮನೆಯಳಗೆ ವಾನರ ಪರವೆೋಶವಾದಲಿಿ ಬರುವ
ಅಪಮೃತ್ುಯ, ಮಹಾರೆ ೋಗಾದಿ ಸವಿ ಅಮಂಗಲ ನಿವಾರಣೆಗಾಗ್ರ ಈ
ಶಾಂತಿಯನುನ ಮಾಡಬೆೋಕು.
9. ಮಕಿಟ ಪರವೆೋಶ ಶಾಂತಿ ಮನೆಯಳಗೆ ಕೃಷ್ಕುಮುಖ ವಾನರ ಪರವೆೋಶವಾದಲಿಿ
ಬರುವ ಅಪಮೃತ್ುಯ, ಮಹಾರೆ ೋಗಾದಿ ಸವಿ ಅಮಂಗಲ ನಿವಾರಣೆಗಾಗ್ರ ಈ
ಶಾಂತಿಯನುನ ಮಾಡಬೆೋಕು.
10. ಮಹಿಷಿ ಪರವೆೋಶ ಶಾಂತಿ ಮನೆಯಳಗೆ ಎಮಮ ಅಥವಾ ಕೆ ೋಣ ಪರವೆೋಶ್ಸದರೆ
ಸ ಚಿತ್ ಅಪಮೃತ್ುಯ ಹಾಗ ಸವಿ ಅಮಂಗಲ ನಿವಾರಣೆಗಾಗ್ರ ಈ
ಶಾಂತಿಯನುನ ಮಾಡಬೆೋಕು.
11. ದಿೋಪಪತ್ನ ಶಾಂತಿ ಮನೆಯಲಿಿ ಪೂಜೆ ಮಾಡುತಿತರುವಾಗ ಉರಿಯುತಿತರುವ
ದಿೋಪ ಆರಿಹೆ ೋದಲಿಿ ಅಮಂಗಲ ನಿವಾರಣೆಗಾಗ್ರ ಈ ಶಾಂತಿಯನುನ ಮಾಡಬೆೋಕು.
12. ರ್ಭೋತಿಹರ ದಕ್ಾಕರ ದುಗಾಿ ಶಾಂತಿ - ಗರಹ ಪೋಡೆಗಳಿಂದ ಪ ನಃ ಪ ನಃ
ಆಗುತಿತರುವ ತೆ ಂದರೆಗಳ ನಿವಾರಣೆಗೆ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
13. ಅನಾವೃಷ್ಾಟಯದಿ ಶಾಂತಿ - ಇದನುನ ಸ್ಾಮ ಹಿಕವಾಗ್ರ ಉತ್ಪತಿತಯಾಗ್ರರುವ
ಮಹಾಮಾರಿ, ಪಶುರೆ ೋಗಾದಿ ನಿವಾರಣೆಗೆ ಈ ಶಾಂತಿಯನುನ
ಮಾಡಿಸಕೆ ಳುಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 26

14. ಕೃತಾಯದೆ ರೋಹ ಶಾಂತಿ - ವಿರೆ ೋಧಗಳು ಯಾವ ದೆ ಕುಟುಂಬ, ಉದಯಮ,


ಕೆ ಷ್ಕಾಗಳ ಮೋಲೆ ಮಾಡಿದ ಕೃತಿರಮ ದೆ ೋಷ್ಕ ನಿವಾರಣೆಗಾಗ್ರ ಈ ಶಾಂತಿಯನುನ
ಮಾಡಬೆೋಕು.
15. ದುಃಸವಪನ ಶಾಂತಿ - ಕೆಲವೊಂದು ಸವಪನಗಳು ಅಮಂಗಲತೆಯ ಮುನ ಸಚನೆ
ಆಗ್ರರುವ ದರಿಂದ ಈ ದೆ ೋಷ್ಕ ನಿವಾರಣೆಗಾಗ್ರ ಶಾಂತಿಯನುನ
ಮಾಡಿಸಕೆ ಳುಬೆೋಕು.
16. ಪಜಿನಯ ಶಾಂತಿ - ದೆೋಶದ ಅಥವಾ ಯಾವ ದೆೋ ಪಾರಂತ್ದಲಿಿ ಸಕಾಲದಲಿಿ ಮಳೆ
ಆಗದಿದದಲಿಿ ಜೋವಿಗಳಿಗೆ ಅತಿ ಆತ್ಂಕವಾಗುವ ದು. ಆ ಪರಿಸಥತಿ ನಿವಾರಣೆಗೆ
ಪರಕೃತಿ ದೆೋವಿಯನುನ ಶಾಂತಿಗೆ ಳಿಸ ಮಳೆ ಪಡೆಯುವ ದಕೆು ಈ ಶಾಂತಿ ಹೆಸರಿದೆ.
17. ವೃಷಿಟ ವೆೈಕೃತ್ ವೃಕ್ೆ ೋತಾಪತ್ ವನಸಪತಿ ಶಾಂತಿ - ಭ ರ್ಮಯ ಮೋಲೆ ಮಳೆ
ಇಲಿದಿದರ ಕಷ್ಕಟ, ಅತಿಯಾದರ ಕಷ್ಕಟ. ವಿಶೆೋಷ್ಕವಾಗ್ರ ಈ ಶಾಂತಿಯನುನ
ಮಳೆ, ಗಾಳಿ, ಸಡಿಲಿನಿಂದ ಅರಣಯ ಮತ್ುತ ಫಲಗಳು ನಾಶವಾಗುತಿತದದಲಿಿ
ಪರಕೃತಿದೆೋವಿಯನುನ ಶಾಂತ್ಗೆ ಳಿಸಲು ಈ ಶಾಂತಿಯನುನ ಮಾಡಬೆೋಕು.
18. ಗರಹಣ ಶಾಂತಿ - ಒಂದು ವೆೋಳೆ ಸ ಯಾಿ ಅಥವಾ ಚಂದರ ಗರಹಣವ ನಮಮ
ಜನಮ ರಾಶ್ಯಿಂದ 4, 8, 12ನೆೋ ರಾಶ್ಯಲಿಿ ಸಂಭವಿಸುತಿತದದರೆ ಅದು
ಅನಿಷ್ಕಟಕರವಾದದರಿಂದ ಈ ಶಾಂತಿಯನುನ ಮಾಡುವ ದು ಉತ್ತಮ.
19. ಪರಪೌತ್ರ ದಶಿನ ಶಾಂತಿ ಒಂದು ವೆೋಳೆ ನಮಮ ಮಗನಿಗೆ ಮಗನು ಜನಿಸ, ಅವನಿಗೆ
ಮಗನು ಜನಿಸದಾಗ ನಾವ ಪರಪೌತ್ರವನುನ ಪಡೆದಂತೆ.ಈ ಪರಪೌತ್ರ ದಶಿನವ
ಮುತ್ತಜಜನಿಗೆ ಒಳೆುಯದಲಿ. ಆದದರಿಂದ ಈ ಶಾಂತಿಯನುನ
ಮಾಡಿಸಕೆ ಳುಬೆೋಕು.
20. ಸವಿವಾಯಧಹರ ನಾಮತ್ರಯಿೋ ಶಾಂತಿ - ಜನಾಮಂತ್ರಗಳಿಂದ ಸಂಚಿತ್
ಪಾರರಾಬಧರ ಪ ಪಾಪ, ನಿವೃತಿತ ಮತ್ುತ ವಾಯಧ ಬಾಧೆ ನಿವಾರಣೆಗಾಗ್ರ ಮತ್ುತ
ಆಯಸುಸ ಆರೆ ೋಗಯ ಪಾರಪತಗಾಗ್ರ ಈ ಶಾಂತಿಯನುನ ಮಾಡಿಸಕೆ ಳುಬೆೋಕು.
27 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

21. ಕುಂಭ ವಿವಾಹ ಶಾಂತಿ - ಒಂದು ವೆೋಳೆ ಯುವತಿಯ ಕುಂಡಲಿಯಲಿಿ ವೆೈಧವಯ


ಯೋಗವಿದಾದಗ ಅಥವಾ ಎರಡು ಇಲಿವೆೋ ಮ ರು ವಿವಾಹ ಯೋಗವಿದದಲಿಿ
ದೆ ೋಷ್ಕ ನಿವಾರಣೆಗೆ ಈ ಶಾಂತಿಯನುನ ಮಾಡಿಸುವ ದು ಉತ್ತಮ.
22. ಕದಳಿ ವಿವಾಹ ಶಾಂತಿ - ಈ ವಿಧಯನುನ ಸಹ ಮೋಲೆ ಕಾಣಿಸದ ದೆ ೋಷ್ಕ
ನಿವಾರಣೆಗೆ ಮಾಡಿಸಲಾಗುತ್ತದೆ.
23. ಅಕಿ ವಿವಾಹ ಶಾಂತಿ - ಒಂದು ವೆೋಳೆ ಯುವಕನ ಜಾತ್ಕದಲಿಿ ಮೊದಲನೆೋಯ
ವಿವಾಹವಾಗ್ರ ಆತ್ನ ಪತಿನಯು ಪತಿಯನುನ ತ್ಯಜಸದಾಗ ಇಲಿವೆೋ ಮರಣ
ಹೆ ಂದಿದಾಗ ಅದೆೋ ರಿೋತಿ ಎರಡನೆೋಯ ವಿವಾಹವ ಇದೆೋ ರಿೋತಿಯಾದಲಿಿ
ಮ ರನೆೋಯ ವಿವಾಹವಾಗುವ ಮುನನ ಈ ಶಾಂತಿಯನುನ ಮಾಡಿಸಕೆ ಂಡು
ವಿವಾಹವಾಗಬೆೋಕು.

ಹಿೋಗೆ ಅನೆೋಕ ವಿಧವಾದ ಶಾಂತಿ, ಹೆ ೋಮ, ಯಜ್ಞಾದಿಗಳು ಇರುತಿತದುದ ಅವ ಗಳನುನ


ಜೆ ಯೋತಿಷಿಯಗಳ ಅಥವಾ ಪ ರೆ ೋಹಿತ್ರ ಸಲಹೆಯಂತೆ ಅಗತ್ಯ ಇದದಲಿಿ
ಮಾಡಿಸಕೆ ಳುಬೆೋಕು. ಯಾಕೆಂದರೆ ಒಂದೆೋ ಮನೆ ೋಕಾಮನೆಗಾಗ್ರ ಅನೆೋಕ ವಿಧಗಳು
ಇರುತ್ತವೆ. ಸಮಸ್ೆಯಯನುನ ತಿಳಿದು ಬೆೋಕಾದುದನುನ ಮಾಡಿದರೆ ಪರಿಹಾರ ಖಚಿತ್.
ಸರಿಯಾದ ತಿಳುವಳಿಕೆ ಮತ್ುತ ಧಮಿಸಂಪನನರಾದ ವೆೈದಿಕರಿಂದ ಶಾಂತಾಯದಿಗಳನುನ
ಮಾಡಿಸಬೆೋಕು. ಫಲ ನಿಶ್ುತ್ವಾಗ್ರ ಸಗುತ್ತದೆ.

----- ****** ----


ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 28

5 ಜಪ-ಮಂತ್ರ-ಅನುಷ್ಾಾನ, ಹೆ ೋಮಗಳು

5.1 ಜಪ-ಮಂತ್ರ-ಅನುಷ್ಾಾನ ವಿರ್ಾಗಃ


ಈ ಜಗತ್ುತ ದೆೋವತೆಗಳ ಅಧೋನ. ದೆೋವತೆಗಳು ಮಂತ್ರದ ಅಧೋನ. ಆದದರಿಂದ ನಾವ
ಶರದಾಧ-ಭಕತ ಮತ್ುತ ಛಲದಿಂದ ಜಪ ಮತ್ುತ ಮಂತ್ರಗಳ ಅನುಷ್ಾಾನ ಮಾಡಬೆೋಕು.
ಜಪ ಹಾಗ ಮಂತ್ರಗಳನುನ ಗುರು ಮುಖದಿಂದ ಉಪದೆೋಶ ಪಡೆದು ಅನುಷ್ಾಾನ
ಮಾಡಬೆೋಕು. ಜಪ-ತ್ಂತ್ರ-ಮಂತ್ರಗಳನುನ ಒಳೆುಯ ಕಾಯಿಕಾುಗ್ರ ಮಾತ್ರ
ಬಳಸಬೆೋಕು. ಬೆೋರೆಯವರಿಗೆ ಕೆಡುಕಾಗುವಂತೆ ಮಾಡಬಾರದು. ಇದು ಕೆ ನೆಯಲಿಿ
ನಮಗೆೋ ಮಾರಕವಾಗುತ್ತದೆ. ಭಗವತ್ ಶಕತಯನುನ ಒಲಿಸಕೆ ಳುುವ ದಕುಂತ್ ಅಸುರಿೋ
ಶಕತಯನುನ ಒಲಿಸಕೆ ಳುುವ ದು ಅತಿ ಕಠಿಣ. ಆದರೆ ಕೆಲವರು ಅಸುರಿೋ ಶಕತಯನೆನೋ
ಆರಾಧಸುತಾತರೆ. ಇದು ಒಳೆುಯದಲಿ.

ಜಪಗಳು - ಒಂದೆ ಂದು ಬಿೋಜಾಕ್ಷರಗಳಿಗ ಅತಿಯಾದ ಶಕತಗಳಿರುತ್ತದೆ. ಋಷಿ-


ಛಂದಸುಸ – ನಾಯಸ - ಧಾಯನ - ಮಂತ್ರ ಹಿೋಗೆೋ ಕರಮವಾಗ್ರ ಎಲಿವನ ನ ಮಾಡಿ
ನಂತ್ರ ಜಪವನುನ ಮಾಡಬೆೋಕು. ನಾಯಸದ ಮ ಲಕ ಮೊದಲು ನಮಮಲಿಿ ಜಪಸುವ
ದೆೋವರನುನ ಸ್ಾಥಪಸಕೆ ಂಡು ನಂತ್ರ ಜಪವನುನ ಮಾಡಬೆೋಕು. ಕೆಲವ ಜಪಗಳಲಿಿ
ಮಾರಣ – ಮೊೋಹನ – ಸಥಂಬನ - ವಿಚಾಾಟನಾದಿ ಶಕತಗಳಿರುತ್ತದೆ. ಆದದರಿಂದ
ಯಾವ ದೆೋ ಜಪವನುನ ಗುರುಮುಖದಿಂದ ಉಪದೆೋಶ ಪಡೆದು ಒಳೆುಯದಕಾುಗ್ರ
ಉಪಯೋಗ್ರಸಬೆೋಕು. ಆಗ ಒಳೆುಯದಾಗುತ್ತದೆ. ಓದಲು ಬರುತ್ತದೆ ಎಂದು
ಪ ಸತಕವನೆ ನ ಅಥವಾ ಇನಾನವ ದನೆ ನೋ ನೆ ೋಡಿ ಜಪಾದಿಗಳನುನ ಮಾಡಬೆೋಡಿರಿ.
ಇದಕೆು ಫಲ ಸಗಲಾರದು. ಜಪ ಅನುಷ್ಾಾನಗಳಲಿಿ ದೆೋಶ-ಕಾಲ ಅನುಸ್ಾರದಂತೆ
ತ್ುಂಬಾ ವಿಧಗಳಿವೆ. ಆದರೆ ನಾವಿಲಿಿ ಕೆಲವನುನ ಮಾತ್ರ ತಿಳಿಸರುತೆತೋವೆ. ಅವಶಯಕತೆ
ಇದದಲಿಿ ಮಂತ್ರಮಹಾಣಿವ, ಮಂತ್ರಮಹೆ ೋದಧ, ಪರಪಂಚ ಸ್ಾರ, ಶಾರದ ತಿಲಕ
ಮುಂತಾದ ಗರಂಥಗಳಿಂದ ತಿಳಿಯಬೆೋಕಾಗುತ್ತದೆ. ಎಲಿರಿಗ ಒಳೆುಯದಾಗಬೆೋಕು.
ಕಷ್ಕಟ ನಿವಾರಣೆ ಆಗಬೆೋಕು ಎಂಬ ಉದೆದೋಶದಿಂದ ಸ ಚಿಸದ ಕರಮದಂತೆ ಅನುಷ್ಾಾನ
ಮಾಡಿರಿ, ಒಳೆುಯದಾಗುವ ದು.
29 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

1. ಬಾಲ ಗಣಪತಿ ಮಂತ್ರಃ - ಓಂ ಶಕತ ಋಷಿಃ । ಗಾಯತಿರ ಛಂದಃ ।


ಬಾಲಗಣಪತಿದೆೋಿವತಾ । ಓಂ ಗಗಿಲಿ ಹಾರಂ ಹೃದಯಾಯ ನಮಃ । ಓಂ
ಗಗಿಲಿ ಹಿರೋಂ ಶ್ರಸ್ೆ ಸ್ಾವಹಾ । ಓಂ ಗಗಿಲಿ ಹುರಂ ಶ್ಖಾಯೈ ವಷ್ಕಟ್ । ಓಂ
ಗಗಿಲಿ ಹೆರೈಂ ಕವಚಾಯ ಹುಂ । ಓಂ ಗಗಿಲಿ ಹೆ ರೋಂ ನೆೋತ್ರತ್ರಯಾಯ
ವೌಷ್ಕಟ್ । ಓಂ ಗಗಿಲಿ ಹರಃ ಅಸ್ಾತ ರಯ ಫಟ್ । ಓಂ ಭ ಭುಿವಃ
ಸುಸವರೆ ೋಂ ಇತಿ ದಿಗುಂಧಃ ॥ ಧಾಯನಂ ॥ ಬಾಲಪರಸ ತ್ ಮಾತೆ ರೋಯಂ
ಅಂಬಿಕಾಮಬ ನಿವೆೋಶ್ತ್ಃ ಅತಿರಕೆ ತೋ ಗಜಮುಖಃ ದಿವರದೆ ೋ ರಕತ ಭ ಷ್ಕಣಃ ।
ಚಶಂಕ ಪ ಷ್ಕುರೆೋ ಬಿಭರತ್ ಸತಣಿೋ ಪಾಶೌ ಕರದವಯೋ ದಾವಭಯಂ ಕಲಪಲತಾಂ
ದೆ ರ್ಾಯಿ ಗೆ ಮಯನ್ ರತ್ನ ದಶ್ಿಣಿೋಂ ॥ ಮಂತ್ರ ॥ ಓಂ ಐಂ ಹಿರೋಂ ಗಗಿಲಿ
ರಿೋಂ ಹಿರೋಂ ಸ್ೌಂ ಸ್ಾವಹಾ ॥ (ಹರಿದಾರ ಚ ಣಿ ನಾಳಿಕೆೋರ ಕದಳಿೋ ಫಲ ಶಕಿರ
ಮಧು ರ್ಮಶೆರೈಃ ಪೂವಾಿಜಯ ಅಪರಾಜಯ ಸಹಿತೆೈಃ ಅಷ್ೆ ಟೋತ್ತರ ಸಹಸರಂ
ಜ ಹ ಯಾತ್ ॥
2. ಮಹಾಗಣಪತಿ ಮಂತ್ರಃ - ಅಸಯ ಶ್ರೋ ವಲಿರ್ಾಮಹಾಗಣಪತಿಮಹಾಮಂತ್ರಸಯ ।
ಗಣಕ ಋಷಿಃ । ನಿಚೃದಾಗಯತಿರೋ ಛಂದಃ । ಶ್ರೋ
ವಲಿರ್ಾಮಹಾಗಣಪತಿದೆೋಿವತಾ । ಗಾಂ ಬಿೋಜಂ । ಗ್ರೋಂ ಶಕತಃ । ಗ ಂ ಕೋಲಕಂ
। ಶ್ರೋ ವಲಿಭಮಹಾಗಣಪತಿ ಜಪೆೋ ವಿನಿಯೋಗಃ ॥ ಓಂ ಗಾಂ- ಅಂಗುಷ್ಕಟ -
ಹೃದಯ - ಓಂ ಗ್ರೋಂ- ತ್ಜಿನಿೋ - ಶ್ರಸ್ೆೋ - ಓಂ ಗ ಂ- ಮಧಯಮ - ಶ್ಖಾಯೈ -
ಓಂ ಗೆೈಂ- ಅನಾರ್ಮಕ - ಕವಚ - ಓಂ ಗೌಂ - ಕನಿಷಿಾಕ - ನೆೋತ್ರತ್ರಯಾಯ - ಓಂ
ಗಃ - ಕರತ್ಲಕರ - ಅಸ್ಾತ ರಯ - (ಏವಂ ಅಂಗನಾಯಸಂ ಹೃದಯಾದಿ ನಾಯಸಂ
ಕುಯಾಿತ್) ॥ ಧಾಯನಂ ॥ ಬಿೋಜಾಪೂರ ಗದೆೋಕ್ಷು ಕಾಮುಿಕಜೌ ಚಕಾರಬಜ
ಪಾಶೆ ೋತ್ಪಲ ವಿರೋಹಯಹರಸವ ವಿಷ್ಾಣರತ್ನ ಕಲಶ ಪೊರೋಧುಯಕತ ರಾಂರ್ೆ ೋರುಹೆೈಃ ।
ಧೆಯೋಯೋ ವಲಿಭ ಯಾಚ ಪದಮಕರಯಾ ಶ್ಿಷ್ೆ ಟೋಜವಲದ ುಷ್ಕಯಾ
ವಿಶೆ ವೋತ್ಪತಿತ ವಿನಾಶ ಸಂಸಥತ್ ಕರೆ ೋ ವಿಘ ನೋ ವಿಶ್ಷ್ಾಟಥಿದಃ ॥ (’ಲಂ’
ಇತಾಯದಿ ಪಂಚೆ ೋಪಚಾರಪೂಜಾಂ ಕುಯಾಿತ್) ಮಂತ್ರ ॥ ಓಂ ಶ್ರೋಂ ಹಿರೋಂ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 30

ಕಿೋಂ ಗೌಿಂ ಗಂ ಗಣಪತ್ಯೋ ವರವರದ ಸವಿಜನಂ ಮೋ ವಶಮಾನಯ


ಸ್ಾವಹಾ ॥
3. ನವಗರಹ ಬಿೋಜ ಮಂತ್ರಗಳು - ಸ ಯಿ - ಓಂ ಹಾರಂ ಹಿರೋಂ ಹೌರಂ ಸಃ
ಸ ಯಾಿಯ ನಮಃ, ಓಂ ಘೃಣಿಃ ಸ ಯಾಿಯ ನಮಃ. ಚಂದರ - ಓಂ ಶಾರಂ
ಶ್ರೋಂ ಶೌರಂ ಸಃ ಸ್ೆ ೋಮಾಯನಮಃ, ಓಂ ಸ್ೆ ೋಂ ಸ್ೆ ೋಮಾಯನಮಃ. ಮಂಗಲ -
ಓಂ ಕಾರಂ ಕರೋಂ ಕೌರಂ ಸಃ ರ್ೌಮಾಯ ನಮಃ, ಓಂ ಅಂ ಅಂಗಾರಕಾಯ ನಮಃ.
ಬುಧ - ಓಂ ಬಾರಂ ಬಿರೋಂ ಬೌರಂ ಸಃ ಬುಧಾಯ ನಮಃ, ಓಂ ಬುಂ ಬುಧಾಯ
ನಮಃ, ಗುರು - ಓಂ ಗಾರಂ ಗ್ರರಂ ಗೌರಂ ಸಃ ಬೃಹಸಪತ್ಯೋ ನಮಃ, ಓಂ ಬೃಂ
ಬೃಹಸಪತ್ಯೋ ನಮಃ. ಶುಕರ - ಓಂ ದಾರಂ ದಿರೋಂ ದೌರಂ ಸಃ ಶುಕಾರಯ ನಮಃ, ಓಂ
ಶುಂ ಶುಕಾರಯ ನಮಃ. ಶನಿಶುರ - ಓಂ ಪಾರಂ ಪರೋಂ ಪೌರಂ ಸಃ ಶನೆೈಶುರಾಯ
ನಮಃ, ಓಂ ಶಂ ಶನೆೈಶುರಾಯ ನಮಃ. ರಾಹು ಓಂ ರ್ಾರಂ ರ್ಭರೋಂ ರ್ೌರಂ ಸಃ
ರಾಹವೆೋ ನಮಃ, ಓಂ ರಾಂ ರಾಹವೆೋ ನಮಃ. ಕೆೋತ್ು ಓಂ ಸ್ಾರಮ ಸರೋಂ ಸ್ೌರಂ ಸಃ
ಕೆೋತ್ವೆೋ ನಮಃ, ಓಂ ಕೆೋಂ ಕೆೋತ್ವೆೋ ನಮಃ.

ಮೋಲಿನವ ಕೆೋವಲ ಉದಾಹರಣೆಗೆ ತಿಳಿಸದೆ. ಗಾಯತಿರಮಂತ್ರ, ಅಷ್ಾಟಕ್ಷರಿೋ,


ಪಂಚಾಕ್ಷರಿೋ, ಮಹಾಮೃತ್ುಯಂಜಯ ಮಂತ್ರ, ಸುದಶಿನ ಮಂತ್ರ ಹಿೋಗೆ ಹಲವಾರು
ಮಂತ್ರಗಳಿದುದ ತಿಳಿದವರನುನ ಕೆೋಳಿ ಉಪದೆೋಶ ಪಡೆದು ಜಪತ್ಪ ಅನುಷ್ಾಾಗಳನುನ
ಕೆೈಗೆ ಳಿು.

5.2 ಹೆ ೋಮ-ಹವನ ವಿರ್ಾಗ


1. ಗಣಹೆ ೋಮ - ಎಲಾಿ ಕಷ್ಕಟಗಳನುನ ಮತ್ುತ ಕಾಯಿದಲಿಿ ಬರುತಿತರುವ
ವಿಘನಗಳನುನ ನಿವಾರಣೆಗೆ ಳಿಸಲು.
2. ವಲಿಭ ಗಣಪತಿ ಹೆ ೋಮ - ಗಣಪತಿ ಅನುಗರಹ ಪಾರಪತಗಾಗ್ರ.
3. ಶ್ರೋ ಶಕತ ಗಣಪತಿ ಹೆ ೋಮ - ಗಣಪತಿ ಅನುಗರಹ ಪಾರಪತಗಾಗ್ರ.
31 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

4. ಶ್ೋಘರ ವಿವಾಹ ಪಾರಪತಗಾಗ್ರ ಹರಿದಾರ ಗಣಪತಿ ಹೆ ೋಮ, ಬಾಲ ಗಣಪತಿ ಹೆ ೋಮ,


ತೆರೈಲೆ ೋಕಯ ಮೊೋಹನ ಗಣಪತಿ ಹೆ ೋಮ, ಜಾತ್ಕದಲಿಿ ಸ ಚಿಸದಂತೆ,
ವಿವಾಹವಾಗುವಲಿಿ ಬರುವ ವಿಘನನಿವಾರಣೆಗೆ ಆಚರಿಸಬೆೋಕು.
5. ಲಕ್ಷಿಮೋಗಣಪತಿ ಹೆ ೋಮ - ಲಕ್ಷಿಮ ಪಾರಪತಗಾಗ್ರ ಆಚರಿಸಬೆೋಕು.
6. ಚಿಂತಾಮಣಿ ಗಣಪತಿ ಹೆ ೋಮ ಮನಸಸನ ಎಲಾಿ ಕಾಮನೆಗಳನುನ ಪಡೆಯಲು
ಈ ಹೆ ೋಮ ಮಾಡಬೆೋಕು.
7. ವಿದಾಯ ಪಾರಪತಗಾಗ್ರ ಮೋಧಾ ಗಣಪತಿ ಹೆ ೋಮ, ಬುದಿಧ ಗಣಪತಿ ಹೆ ೋಮ, ಸದಿಧ
ಗಣಪತಿ ಹೆ ೋಮ, ಅಷ್ಕಟ ದರವಯ ಗಣಹೆ ೋಮ, ಜಾತ್ಕದ ಸ ಚನೆಯಂತೆ
ಆಚರಿಸಬೆೋಕು.
8. ಸ್ಾಲದ ಬಾಧೆ ನಿವಾರಣೆಗೆ ಋಣ ಹರಣ ಗಣಪತಿ ಹೆ ೋಮ ಕ್ಷಿಪರ ಗಣಪತಿ
ಹೆ ೋಮ, ಸವಣಿ ಗಣಪತಿ ಹೆ ೋಮ, ಸಂಕಟಹರ ಗಣಪತಿ ಹೆ ೋಮ, ಗುರುಗಳ
ಆದೆೋಶದಂತೆ ಆಚರಿಸಬೆೋಕು.
9. ವಿನಾಯಕ ಶಾಂತಿ ಮಾಡುತಿತರುವ ಕಾಯಿದಲಿಿ ವಿಘನ ಬರದಿರಲೆಂದು ಈ
ಹೆ ೋಮವನುನ ಆಚರಿಸಬೆೋಕು.
10. ವಿದಾಯ ಪಾರಪತಯಲಿಿ ಬರುತಿತರುವ ದೆ ೋಷ್ಕ ನಿವಾರಣೆಗಾಗ್ರ ವಾಕ್ ಸರಸವತಿ
ಹೆ ೋಮ, ನಿೋಲಾ ಸರಸವತಿ ಹೆ ೋಮ, ದಕ್ಷಿಣಾ ಮ ತಿಿ ಹೆ ೋಮ, ಗುರುಗಳ
ಅನುಮತಿಯಂತೆ ಆಚರಿಸಬೆೋಕು.
11. ಗರಹ ಬಾಧೆಯಿಂದ ಜೋವನದಲಿಿ ಬರುವ ರೆ ೋಗ ಪೋಡಾ ಪರಿಹಾರಕಾುಗ್ರ ಮತ್ುತ
ಅಕಾಲ ಮೃತ್ುಯ ನಿವಾರಣೆಗಾಗ್ರ ಮಾಡಬೆೋಕಾದ ಹೆ ೋಮಗಳು ಮಹಾ
ಮರತ್ುಯಂಜಯ ಹೆ ೋಮ, ಅಮೃತ್ ಮರತ್ುಯಂಜಯ ಹೆ ೋಮ, ಅಭಯಾಯುಷ್ಕಯ
ಹೆ ೋಮ, ಉಗರ ನರಸಂಹ ಹೆ ೋಮ, ದ ವಾಿ ಮೃತ್ುಯಂಜಯ ಹೆ ೋಮ,
ಆಯುಷ್ಕಯ(ಚರು)ಹೆ ೋಮ
12. ವಿರೆ ೋಧಗಳು ಮಾಡುವ ಮಾಟ, ಮಂತ್ರ, ತ್ಂತ್ರ, ಯಂತಾರದಿ ದುಷ್ಕುಮಿ
ಉಚಾಾಟನೆಗಾಗ್ರ, ರಕ್ೆಗಾಗ್ರ ಮಹಾ ಸುದಶಿನ ಹೆ ೋಮ, ಅಘ ೋರಾಸತ ರ ಹೆ ೋಮ,
ಪರತ್ಯಂಗ್ರರಾ ಹೆ ೋಮ, ಬಗಲಾಮುಖಿ ಹೆ ೋಮ, ಶರರ್ೆೋಶವರ ಹೆ ೋಮ, ಶ ಲಿನಿ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 32

ದುಗಾಿ ಹೆ ೋಮ, ದತಾತತೆರೋಯ ಮಾಲಾಮಂತ್ರ ಹೆ ೋಮ, ಆಂಜನೆೋಯ ಮಂತ್ರ


ಹೆ ೋಮ
13. ಮಹಾಲಕ್ಷಿಮ ಅನುಗರಹ ಪಾರಪತ ಮತ್ುತ ಉದೆ ಯೋಗ, ವಯವಹಾರ ಜಯ
ಪಾರಪತಗಾಗ್ರ, ಶ್ರೋಸ ಕತ ಹೆ ೋಮ, ಲಕ್ಷಿಮೋ ಹೆ ೋಮ (ಕಮಲದ ಹ ವಿನಿಂದ),
ಲಕ್ಷಿಮ ನೃಸಂಹ ಹೆ ೋಮ, ಲಕ್ಷಿಮ ನಾರಾಯಣ ಹೃದಯ ಹೆ ೋಮ, ಕುಬೆೋರ ಲಕ್ಷಿಮೋ
ಹೆ ೋಮ, ಚಂಡಿಕಾ ಹೆ ೋಮ (ನವ, ಶತ್, ಸಹಸರ)
14. ರೆ ೋಗ ನಿವೃತಿತಗಾಗ್ರ ಮಾಡಬೆೋಕಾದ ಹೆ ೋಮಗಳು ಧನವಂತ್ರಿ ಹೆ ೋಮ,
ಅಪಸ್ಾಮರ ದಕ್ಷಿಣಾಮ ತಿಿ ಹೆ ೋಮ, ನವಗರಹ ಹೆ ೋಮ (ಪರತೆಯೋಕ ಗರಹಶಾಂತಿ),
ಸುಬರಹಮಣಯ ಹೆ ೋಮ, ಜಾತ್ಕದಲಿಿ ಸ ಚಿಸದಂತೆ ರೆ ೋಗಕೆು ಅನುಸ್ಾರವಾಗ್ರ
ಮಾಡಬೆೋಕು.
15. ಸತ ರೋ ಮತ್ುತ ಪ ರುಷ್ಕರ ವಿವಾಹಕೆು ಬರುತಿತರುವ ಅಡಿಿ, ಆತ್ಂಕಗಳ
ನಿವಾರಣೆಯಾಗ್ರ ಶ್ೋಘರ ವಿವಾಹ ಪಾರಪತಯಾಗಲು ಮಾಡಬೆೋಕಾದ ಹೆ ೋಮ ಉಗರ
ನೃಸಂಹ ಹೆ ೋಮ(28 ಸ್ಾವಿರ ಜಪ ಮಾಡಬೆೋಕು), ಸವಯಂವರ ಪಾವಿತಿ
ಹೆ ೋಮ(10 ಸ್ಾವಿರ ಜಪ ಮಾಡಬೆೋಕು), ಬಾಣೆೋಶ್ ಹೆ ೋಮ(10 ಸ್ಾವಿರ ಜಪ
ಮಾಡಬೆೋಕು), ಅಶಾವರ ಢ ಪಾವಿತಿ ಹೆ ೋಮ(10 ಸ್ಾವಿರ ಜಪ ಮತ್ುತ
ಹೆ ೋಮ ಮಾಡಬೆೋಕು),
16. ಜನಾಮಂತ್ರದಲಿಿ ಮಾಡಿದ ಪಾಪಕಮಿದ ಫಲವಾಗ್ರ ಮಕುಳು ಆಗದೆ ಇದಾದಗ
ಮಾಡಬೆೋಕಾದ ಹೆ ೋಮಗಳು ಸಂತಾನ ಗೆ ೋಪಾಲಕೃಷ್ಕು ಹೆ ೋಮ, ನಾಗರಾಜ
ಮಂತ್ರ ಹೆ ೋಮ, ಪ ರುಷ್ಕ ಸ ಕತ ಹೆ ೋಮ, ಶ್ರೋ ವಿದಾಯ ಹೆ ೋಮ, ಶ್ರೋ ರುದರ
ಹೆ ೋಮ (ಲಘು ರುದರ, ಶತ್ ರುದರ, ಮಹಾ ರುದರ, ಅತಿ ರುದರ) ಜಾತ್ಕವನುನ
ಪರಿಶ್ೋಲಿಸ ಯೋಗಯ ಸಲಹೆ ಪಡೆದು ಆಚರಿಸಬೆೋಕು.
17. ಕಳೆದು ಹೆ ೋದ ವಸುತ ಪಾರಪತಗಾಗ್ರ ಈ ಹೆ ೋಮವನುನ ಮಾಡಬೆೋಕು.
ಕಾತ್ಿವಿೋಯಾಿಜುಿನ ಜಪ ಹೆ ೋಮ
18. ನಮಮ ಕ್ೆೋತ್ರಗಳನುನ, ಬೆಳೆಗಳನುನ ರಕ್ಷಿಸಲು, ದುಷ್ಕಟ ಪಾರಣಿಗಳು ಮತ್ುತ
ದುಜಿನರಿಂದ ರಕ್ಷಣೆ ಪಡೆಯಲು ಮಾಡಬೆೋಕಾದ ಹೆ ೋಮಗಳು. ವನ ದುಗಾಿ
33 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಹೆ ೋಮ, ಭ ವರಾಹ ಹೆ ೋಮ, ರಾಮತಾರಕ ಹೆ ೋಮ, ಹನ ಮಾನ್ ಮಂತ್ರ


ಹೆ ೋಮ.

----- ****** -----

6 ವೃತಾದಿಗಳು

ಈ ಜಗತಿತನಲಿಿ ಭಗವತ್ ಶಕತಯನುನ ಒಲಿಸಕೆ ಳುಲು ನಾನಾ ವಿಧವಾದ


ಮಾಗಿಗಳಿವೆ. ಅವ ಗಳಲಿಿ ವೃತ್ವೂ ಒಂದು ಮಾಗಿವಾಗ್ರದೆ. ಇದನುನ ಭಕತ
ಶರದೆಧಯಿಂದ, ಶಾಸ್ೆ ತ ರೋಕತವಾಗ್ರ ಮಾಡಿದಲಿಿ ಮನೆ ೋಕಾಮನೆಯನುನ
ಖಂಡಿತ್ವಾಗ್ರಯ ಪಡೆಯಬಹುದು.

6.1 ವೃತ್ಗಳ ವಿಧಗಳು


1. ಸಕಾಮ (ಕಾಮಯ) ವೃತ್ಗಳು

ಯಾವ ದಾದರೆ ಂದು ವಿಶ್ಷ್ಕಟ ಇಷ್ಾಟಥಿ ಪೂತಿಿಗಾಗ್ರ ಮಾಡಿದ ವೃತ್ವನುನ


‘ಸಕಾಮ ವೃತ್’ ಎನುನತಾತರೆ. ಪ ರಾಣದಲಿಿ ಮತ್ುತ ತ್ಂತ್ರಗರಂಥಗಳಲಿಿ ಯಾವ
ಇಷ್ಾಟಥಿಕಾುಗ್ರ ಯಾವ ಉಪಾಸನೆಯನುನ ಮಾಡಬೆೋಕೆನುನವ ದನುನ ಕೆ ಡಲಾಗ್ರದೆ.
ಸಕಾಮ ಉಪಾಸನೆಯು ನೆೈರ್ಮತಿತಕ ಉಪಾಸನೆಯಾಗ್ರದೆ. ಸಕಾಮ ಉಪಾಸನೆಯನುನ
ಮುಹ ತ್ಿ ಮತ್ುತ ದಿನಶುದಿಧಯನುನ ನೆ ೋಡಿ ನಿದಿಿಷ್ಕಟ ತಿಥಿಯಂದೆೋ ಮಾಡುತಾತರೆ.
ಸತ್ಯನಾರಾಯಣ ಮತ್ುತ ಸತ್ಯದತ್ತ ವೃತ್ಗಳು ಇಷ್ಾಟಥಿವನುನ ಬೆೋಗ ಪೂರೆೈಸುತ್ತವೆ
ಎನುನವ ನಂಬಿಕೆಯಿಂದಾಗ್ರ ಇವ ಗಳನುನ ಬಹಳಷ್ಕುಟ ಜನರು ಮಾಡುತಾತರೆ.
ವೃತ್ದಿಂದ ಆಯಾ ವೃತ್ದ ಅಧಷ್ಾಾನ ದೆೋವತೆಯು ಪರಸನನಳಾಗುತಾತಳೆ ಮತ್ುತ
ಅವಳ ಕೃಪೆಯಿಂದ ವೃತ್ಕೆು ಫಲವ ಲರ್ಭಸುತ್ತದೆ. ಸಕಾಮ ವೃತ್ದ ವಿಧಗಳು
ಮುಂದಿನಂತಿವೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 34

1.1. ಧಮಿ ಸ್ಾಧನೆಗೆ : ರಾಮನಾಮವೃತ್, ರ್ಾಗವತ್ ಸಪಾತಹ ಇತಾಯದಿ ನೆೈರ್ಮತಿತಕ


ವೃತ್ಗಳು.

1.2. ಅಥಿ (ಧನಾಜಿನೆಗೆ) : ಅನಂತ್, ಕೆ ೋಜಾಗರಿ.

1.3. ಕಾಮ (ಇಚಾಾಪೂತಿಿ): ಶನಿಪರದೆ ೋಷ್ಕ, ಶ್ರೋ ಗುರುಚರಿತ್ರ ಪಾರಾಯಣ,


ಹರಿವಂಶ ಶರವಣ, ಹದಿನಾರು ಸ್ೆ ೋಮವಾರಗಳು (ಪ ತ್ರಪಾರಪತಗಾಗ್ರ).

1.4. ಮೊೋಕ್ಷ: ಹದಿನಾರು ಸ್ೆ ೋಮವಾರ

2. ನಿಷ್ಾುಮ ವೃತ್ಗಳು

ನಿಷ್ಾುಮ ಎನುನವ ಶಬದವ , ‘ವಾಯವಹಾರಿಕ ವಿಷ್ಕಯಗಳ ಬಗೆಗ ಕಾಮನೆ


ಇಲಿದಿರುವ ದು’ ಎನುನವ ಅಥಿದಲಿಿದೆ. ನಿಷ್ಾುಮ ಉಪಾಸನೆಯಲಿಿಯ
ಈಶವರಪಾರಪತಯ ಅಥವಾ ಮೊೋಕ್ಷದ ಇಚೆಾ ಇರುತ್ತದೆ.

2.1. ನಿತ್ಯ ಮತ್ುತ ನೆೈರ್ಮತಿತಕ

2.1.1. ನಿತ್ಯ ವೃತ್ಗಳು: ವಣಾಿಶರಮಕುನುಸ್ಾರ ಮಾಡಬೆೋಕಾದ ಕತ್ಿವಯಗಳು,


ಉದಾ. ಬರಹಮಚಯಿ, ಪೂಜೆ, ಸಂಧಾಯವಂದನೆ ಇತಾಯದಿ. ಇವ ಗಳನುನ ದಿನನಿತ್ಯ
ಮಾಡಬೆೋಕು.

2.1.2. ನೆೈರ್ಮತಿತಕ ವೃತ್ಗಳು: ಈ ವೃತ್ಗಳನುನ ನಿದಿಿಷ್ಕಟ ತಿಥಿಗಳಂದು ಮಾಡುತಾತರೆ,


ಉದಾ. ವಟಪೂಣಿಿಮ, ಮಂಗಳಗೌರಿ, ಸವಣಿಗೌರಿ ಹಬಬ, ಗಣೆೋಶಚತ್ುಥಿಿ,
ಋಷಿಪಂಚರ್ಮ, ಕೆ ೋಜಾಗರಿ ಇತಾಯದಿ.

3. ಆವಶಯಕತೆಗನುಸ್ಾರ

3.1. ಅತಾಯವಶಯಕ (ಪಾರಯಶ್ುತ್ತ): ಪಾರಯಶ್ುತ್ತವೆಂದು ಮಾಡಬೆೋಕಾದ ವೃತ್ಗಳು,


ಉದಾ. ಕೃಚಾ ರ, ಅಧಿಕೃಚಾ ರ, ಚಾಂದಾರಯಣ ಇತಾಯದಿ.
35 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

3.2. ಆವಶಯಕ (ಕತ್ಿವಯ): ವಣಾಿಶರಮಕುನುಸ್ಾರ ಮಾಡಬೆೋಕಾದ ಕಾಯಿಗಳು


ಮತ್ುತ ಆಚರಣೆಗಳು, ಉದಾ. ಬರಹಮಚಯಿ, ಸಂಧಾಯವಂದನೆ, ಅತಿಥಿಸತಾುರ
ಇತಾಯದಿ.

3.3.ಐಚಿಾಕ: ವಿಶ್ಷ್ಕಟ ಉದೆದೋಶಕಾುಗ್ರ ಮಾಡಿದ ವೃತ್ಗಳು, ಉದಾ.ಸಕಾಮ ವೃತ್ಗಳು.

4. ಇಂದಿರಯಕುನುಸ್ಾರ

4.1. ಕಾಯಿಕ (ಶಾರಿೋರಿಕ) ವೃತ್ಗಳು: ಉಪವಾಸ ಮಾಡುವ ದು, ಒಪೊಪತ್ುತ ಊಟ


ಮಾಡುವ ದು, ಹಿಂಸ್ೆಯನುನ ಮಾಡದಿರುವ ದು ಇತಾಯದಿ.

4.2. ವಾಚಿಕ ವೃತ್ಗಳು: ನಾಮಜಪ ಮಾಡುವ ದು, ಸತ್ಯ ನುಡಿಯುವ ದು,


ಮೃದುವಾಗ್ರ ಮಾತ್ನಾಡುವ ದು ಇತಾಯದಿ.

4.3. ಮಾನಸಕ ವೃತ್ಗಳು: ಬರಹಮಚಯಿಪಾಲನೆ, ಮನಸಸನಿಂದಲ ಹಿಂಸ್ೆಯನುನ


ಮಾಡದಿರುವ ದು, ಕೆ ೋಪಗೆ ಳುದಿರುವ ದು ಇತಾಯದಿ.

5. ಕಾಲಾನುಸ್ಾರ

5.1. ವೃತ್ವನುನ ಮಾಡುವ ಕಾಲಕುನುಸ್ಾರ ಅಯನ, ಸಂವತ್ಸರ, ಮಾಸ, ಪಕ್ಷ, ತಿಥಿ,


ವಾರ, ನಕ್ಷತ್ರ, ಯೋಗ, ಕರಣ ಇತಾಯದಿ ವಗಿಗಳಾಗುತ್ತವೆ.

5.1.1. ಮಾಸವೃತ್ಗಳು: ವೆೈಶಾಖ, ರ್ಾದರಪದ, ಕಾತಿಿಕ ಮತ್ುತ ಮಾಘ


ತಿಂಗಳುಗಳಲಿಿನ ವೃತ್ಗಳಿಗೆ ‘ಮಾಸವೃತ್ಗಳು’ ಎನುನತಾತರೆ.

5.1.2. ಪಕ್ಷವೃತ್ಗಳು: ಶುಕಿ ಮತ್ುತ ಕೃಷ್ಕು ಪಕ್ಷದಲಿಿನ ವೃತ್ಗಳಿಗೆ ‘ಪಕ್ಷವೃತ್ಗಳು’


ಎನುನತಾತರೆ.

5.1.3. ತಿಥಿವೃತ್ಗಳು: ಚತ್ುಥಿಿ, ಏಕಾದಶ್, ರ್ಾನುಸಪತರ್ಮ, ತ್ರಯೋದಶ್ ಮತ್ುತ


ಅಮಾವಾಸ್ೆಯ ಇವ ಗಳನುನ ತಿಥಿವೃತ್ಗಳೆಂದು ಪರಿಗಣಿಸುತಾತರೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 36

5.1.4. ವಾರವೃತ್ಗಳು: ಸ್ೆ ೋಮ, ಮಂಗಳ, ಶುಕರ ಮತ್ುತ ಶನಿ ಈ ದಿನಗಳ ವೃತ್ಗಳು
ವಾರವೃತ್ಗಳಾಗ್ರವೆ.

5.1.5. ನಕ್ಷತ್ರವೃತ್ಗಳು : ಶರವಣ, ಅನುರಾಧಾ ಮತ್ುತ ರೆ ೋಹಿಣಿ ನಕ್ಷತ್ರಗಳಲಿಿನ


ವೃತ್ಗಳಿಗೆ ನಕ್ಷತ್ರವೃತ್ಗಳು ಎನುನತಾತರೆ.

5.1.6. ಇತ್ರ ವೃತ್ಗಳು: ವಯತಿಪಾತ್ದಂತ್ಹ ಯೋಗವೃತ್, ಭದಾರದಂತ್ಹ ಕರಣವೃತ್


ಇಂತ್ಹ ವೃತ್ಗಳ ಇರುತ್ತವೆ.

5.2. ಬಹುತೆೋಕ ವೃತ್ಗಳು ಶುಕಿ ಪರತಿಪದೆಯಿಂದ ಸಪತರ್ಮ ಅಥವಾ ಅಷ್ಕಟರ್ಮಯ


ವರೆಗೆ ಇರುತ್ತವೆ; ಏಕೆಂದರೆ ಆಗ ವೃದಿಧಧಸುತಿತರುವ ಚಂದರನು ಕಾಣಿಸುತಾತನೆ ಹಾಗ
ವೃತ್ದ ಉದೆದೋಶವ ಸಫಲವಾಗುವ ಅವಕಾಶವೂ ಹೆಚಾುಗುತಾತ ಹೆ ೋಗುತ್ತದೆ.

6. ದೆೋವತೆಗಳಿಗನುಸ್ಾರ: ಉಪಾಸಯದೆೋವತೆಗನುಸ್ಾರ ಗಣೆೋಶವೃತ್, ಸ ಯಿವೃತ್,


ಶ್ವವೃತ್, ವಿಷ್ಕುುವೃತ್, ದೆೋವಿೋವೃತ್ ಎಂಬ ವೃತ್ಗಳಿರುತ್ತವೆ.
7. ವೆೈಯಕತಕ ಮತ್ುತ ಸ್ಾಮ ಹಿಕ - ಬಹುತೆೋಕ ಎಲಿ ವೃತ್ಗಳು
ವೆೈಯುಕತಕವಾಗ್ರರುತ್ತವೆ. ಚೆೈತ್ರದಲಿಿನ ಶ್ರೋರಾಮನವರ್ಮ, ಶಾರವಣದಲಿಿನ
ಶ್ರೋಕೃಷ್ಾುಷ್ಕಟರ್ಮ, ರ್ಾದರಪದದಲಿಿನ ಶ್ರೋ ಗಣೆೋಶಚತ್ುಥಿಿ ಮುಂತಾದವ ಗಳು
ಸ್ಾಮ ಹಿಕ ವೃತ್ಗಳಾಗ್ರವೆ.
8. ಸತ ರೋ-ಪ ರುಷ್ಕ ರ್ೆೋದಕುನುಸ್ಾರ - ಬಹುತೆೋಕ ಎಲಿ ವೃತ್ಗಳನುನ ಸತ ರೋ-ಪ ರುಷ್ಕ
ಇಬಬರ ಮಾಡಬಹುದು; ಆದರೆ ಸವಣಿಗೌರಿ, ವಟಸ್ಾವಿತಿರ ಇವ ಗಳಂತ್ಹ
ವೃತ್ಗಳು ಸತ ರೋಯರಿಗಾಗ್ರಯೋ ಇವೆ.
9. ವಣಿಕುನುಸ್ಾರ - ಕೆಲವ ನಿದಿಿಷ್ಕಟ ವೃತ್ಗಳು ಕೆೋವಲ ರಾಜರು, ಕ್ಷತಿರಯರು
ಅಥವಾ ವೆೈಶಯರು ಮಾಡುವಂತ್ಹವ ಗಳಾಗ್ರವೆ.
37 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

6.2 ವರತಾಚರಣೆ
ಇಷ್ಾಟಥಿ ಸದಿಧಗಾಗ್ರ ನಾವ ಅನೆೋಕ ವೃತ್ಗಳನಾನಚರಿಸುತೆತೋವೆ. ಸ್ಾಮಾನಯವಾಗ್ರ
ವೃತ್ಗಳನುನ ಆಚರಿಸುವಾಗ ಪಾಲಿಸಬೆೋಕಾದ ಕೆಲವ ವಿಷ್ಕಯಗಳನುನ ಇಲಿಿ
ನಿೋಡಿದೆದೋವೆ.

1. ವೃತ್ದ ಪೂವಿಸದಧತೆ

1.1. ವೃತ್ನಿಯಮಗಳ ಅಧಯಯನ : ಒಮಮ ವೃತ್ ಮಾಡಬೆೋಕೆಂದು ನಿಶುಯಿಸದ


ಮೋಲೆ ವೃತ್ವನುನ ಪಾರರಂರ್ಭಸುವ ಮೊದಲು, ವೃತ್ ಕಾಲದಲಿಿ ಪಾಲಿಸಬೆೋಕಾದ
ನಿಯಮಗಳನುನ ಸರಿಯಾಗ್ರ ತಿಳಿದುಕೆ ಳುಬೆೋಕು.

1.2. ಶುಭದಿನವನುನ ನೆ ೋಡುವ ದು : ಸ್ಾಮಾನಯವಾಗ್ರ ಎಲಿ ವೃತ್ಗಳನ ನ ದಿನ


ಶುದಿಧ ಮತ್ುತ ಗರಹಗಳ ವಿಶ್ಷ್ಕಟ ಸಥತಿಯನುನ ನೆ ೋಡಿಯೋ ಪಾರರಂರ್ಭಸಬೆೋಕಾಗುತ್ತದೆ.
ಅಧಕ ಮಾಸದಲಿಿ ಯಾವ ವೃತ್ವನ ನ ಮಾಡಬಾರದು, ಯಾವ ವೃತ್ದ
ಪರಿಹಾರವನ ನ ಮಾಡಬಾರದು. ಅಶೌಚವಿರುವಾಗ ಮತ್ುತ ವಾರ, ನಕ್ಷತ್ರ, ಯೋಗ
ಇವ ಪರತಿಕ ಲವಾಗ್ರರುವಾಗ ವರತಾರಂಭ ಮಾಡಬಾರದು.

1.3. ವೃತ್ದ ಬಾರಹಮಣನು ಹೆೋಗ್ರರಬೆೋಕು ? : ಬಾರಹಮಣನನುನ ವರತಾಚರಣೆಯಲಿಿನ


ಒಂದು ಪರಮುಖ ಸ್ಾಧನವೆಂದು ಪರಿಗಣಿಸಲಾಗ್ರದೆ. ಈ ಬಾರಹಮಣನು ಶಾಂತ್, ಸುಶ್ೋಲ,
ಸಮಾಧಾನಿ, ಸತ್ಯವಂತ್, ವೆೋದಗಳ ಪರಿಪಾಲಕ, ಕೆ ೋಪಸಕೆ ಳುದವನ ,
ಭ ತ್ದಯಯುಳುವನ ಆಗ್ರರಬೆೋಕು ಅಲಿದೆೋ ಸಬರಹಮ ಕಮಿ, ಜಪತ್ಪವನುನ
ಮಾಡುವವನ ಮತ್ುತ ನಿತ್ಯವೂ ಊಟಕೆು ಮೊದಲು ದೆೋವತೆಗಳಿಗೆ ಹವಿಸುಸ
(ಯಜ್ಞದಲಿಿ ಅಗ್ರನಗೆ ಆಹುತಿ) ಕೆ ಡುವವನಾಗ್ರರಬೆೋಕು.

1.4. ವರತಾರಂಭದ ಹಿಂದಿನ ದಿನ : ಶೌಚಸ್ಾನನಾದಿ ನಿತ್ಯಕಮಿಗಳಾದ ನಂತ್ರ


ಮರುದಿನದ ವೃತ್ದ ಸದಧತೆ ಮಾಡಬೆೋಕು. ಹಗಲು ಹೆ ತ್ುತ ಒಂದು ಬಾರಿ ಊಟ
ಮಾಡಿ ರಾತಿರ ಉತಾಸಹದಿಂದ ನಿದಾರಧೋನರಾಗಬೆೋಕು.

2. ವೃತ್ವಿಧಾನ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 38

2.1. ವರತಾರಂಭ : ವೃತ್ದ ದಿನದಂದು ಸ ಯೋಿದಯಕ ು ಎರಡು ಘಟಿಕೆಗಳಷ್ಕುಟ


ಮುಂಚೆ ಎದುದ ಪಾರತ್ಃವಿಧ ಮತ್ುತ ಸ್ಾನನಾದಿಗಳನುನ ಮಾಡಬೆೋಕು. ಬೆಳಗೆಗ
ಆಹಾರವನುನ ಸ್ೆೋವಿಸದೆ ಸ ಯಿದೆೋವನಿಗ , ವೃತ್ದೆೋವನಿಗ ತ್ನನ
ಮನೆ ೋಕಾಮನೆಯನುನ ತಿಳಿಸ ವೃತ್ ಮಾಡಲು ಉದುಯಕತನಾಗಬೆೋಕು.

2.2. ಪೂಜೆ ಮತ್ುತ ಹೆ ೋಮ : ಗಣಪತಿ, ಮಾತ್ೃದೆೋವತೆ ಮತ್ುತ ಪಂಚ ದೆೋವತೆಗಳನುನ


ಸಮರಿಸ ಪೂಜಸಬೆೋಕು. ವೃತ್ದೆೋವತೆಯ ಬಂಗಾರದ ಪರತಿಮಯನುನ ಮಾಡಿ ಅದನುನ
ಯಥಾಶಕತ ಪಂಚೆ ೋಪಚಾರ, ದಶೆ ೋಪಚಾರ ಅಥವಾ ಷ್ೆ ೋಡಶೆ ೋಪಚಾರಗಳಿಂದ
ಪೂಜಸಬೆೋಕು. ಮಾಸ, ಪಕ್ಷ, ತಿಥಿ, ವಾರ ಮತ್ುತ ನಕ್ಷತ್ರ ಇವ ಗಳ ಪೆೈಕ ಯಾವ ದರ
ವೃತ್ವಿದೆಯೋ ಅದು ಅದರ ಅಧದೆೋವತೆಯಾಗ್ರರುತ್ತದೆ. ಉದಾ. ಪಾಡಯ-ಅಗ್ರನ,
ದಿವತಿೋಯಾ-ಬರಹಮ, ತ್ೃತಿೋಯಾ-ಗೌರಿ ಇತಾಯದಿ; ಅಶ್ವನಿ – ಅಶ್ವನಿ ಕುಮಾರರು,
ಭರಣಿ- ಯಮ, ಕೃತಿತಕಾ-ಅಗ್ರನ ಇತಾಯದಿ; ಹಾಗೆಯೋ ವಾರಗಳಲಿಿ ಸ ಯಿ, ಸ್ೆ ೋಮ
ಮತ್ುತ ರ್ೌಮ ಇತಾಯದಿ ದೆೋವತೆಗಳು ವೃತ್ದ ಅಧದೆೋವತೆಗಳಾಗುತಾತರೆ. ವೃತ್ದ
ಅಧದೆೋವತೆಯ ಸಂಕಲಪಪೂವಿಕ ಪೂಜೆಯು ಕರಮಬದಧವಾಗ್ರದೆ.

2.3. ಪಾರಣೆ (ಉಪವಾಸ ಬಿಡುವ ದು) : ವೃತ್ವನುನ ಪೂಣಿಗೆ ಳಿಸದ ನಂತ್ರ


ಉಪವಾಸ ಬಿಟುಟ ಅನನ ಗರಹಿಸುವ ದನುನ ಪಾರಣೆ ಎನುನತಾತರೆ. ಈ ರ್ೆ ೋಜನವ
ರುಚಿಕರವಾಗ್ರರಬೆೋಕು. ಅದನುನ ದೆೋವರಿಗೆ ಮಹಾನೆೈವೆೋದಯವೆಂದು ಸಮಪಿಸ
ಸ್ೆೋವಿಸಬೆೋಕು. ಉದಾಹರಣೆಗೆ ಏಕಾದಶ್ಯಂದು ಉಪವಾಸ ಮಾಡಿದ ನಂತ್ರ
ದಾವದಶ್ಯಂದು ಪಾರಣೆ ಮಾಡಲೆೋಬೆೋಕು. ಅಂದು ಉಪವಾಸ ಮಾಡಿದರೆ ಪಾಪ
ತ್ಗಲುತ್ತದೆ.

2.4. ಉದಾಯಪನೆ : ವೃತ್ವ ಪೂಣಿವಾದ ನಂತ್ರ ಅದರ ಸಮಾಪತಗಾಗ್ರ ಜಪ,


ಹೆ ೋಮ, ಪೂಜೆ ಇತಾಯದಿ ಕಾಯಿಗಳನುನ ಮಾಡಲಾಗುತ್ತದೆ. ಇವ ಗಳನೆನಲಿ ಸ್ೆೋರಿಸ
ಉದಾಯಪನೆ ಎನುನತಾತರೆ. ವೃತ್ವ (ಬಹುಶಃ) ಕಾಮಯವಾಗ್ರ ಇರುತ್ತದೆ ಅಂದರೆ
ಯಾವ ದಾದರೆ ಂದು ಉದೆದೋಶದಿಂದ ಅದನುನ ಆಚರಿಸಲಾಗುತ್ತದೆ. ಮನಸಸನಂತೆ
ವರತಾಚರಣೆಯಾದರೆ ಅವನಿಗೆ ಅತ್ಯಂತ್ ಸಮಾಧಾನವ ಸಗುತ್ತದೆ. ಆ ಅತ್ಯಂತ್
39 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಸಮಾಧಾನದ ಪರತಿೋಕವೆೋ ವೃತ್ದ ಉದಾಯಪನೆ, ಅಂದರೆ ವೃತ್ದ ಸಮಾಪತಯಾಗ್ರದೆ.


ವೃತ್ವ ನೆರವೆೋರಿದ ಮೋಲೆ ಯಥಾಶಕತ ಉದಾಯಪನೆ ಮಾಡಬೆೋಕು. ಉದಾಯಪನೆ
ಮಾಡದೆ ವೃತ್ದ ಸಮಾಪತಯಾಗುವ ದಿಲಿ. ವೃತ್ದ ನಂತ್ರ ಉದಾಯಪನೆ
ಮಾಡದಿದದರೆ ವೃತ್ವ ನಿಷ್ಕಫಲವಾಗುತ್ತದೆ. ಉದಾಯಪನೆಯನುನ ಹೆೋಗೆ ಮಾಡಬೆೋಕು
ಎನುನವ ದನುನ ಆಯಾಯ ವೃತ್ದಲಿಿ ಹೆೋಳಲಾಗ್ರರುತ್ತದೆ.

ಹಲವಾರು ವೃತಾದಿಗಳಿದುದ ನಾವ ಇಲಿಿ ಕೆಲವ ವೃತ್ಗಳ ಬಗೆಗ ತಿಳಿಸರುತೆತೋವೆ.

1. ಗೌರಿೋ ತ್ರತಿಯಾ ವೃತ್ - ಪರತಿತಿಂಗಳು ಶುದಧ ತ್ದಿಗೆ


2. ಕಾತಿಿಕೆೋಯ ಸುಬರಹಮಣಯ ವೃತ್ – ಪರತಿತಿಂಗಳು ಶುದಧ ಷ್ಕಷಿಾ
3. ಪರದೆ ೋಷ್ಕಂ ಮಾಸ ಶ್ವರಾತಿರ ವೃತ್ - ಪರತಿತಿಂಗಳು ಬಹುಳ ತ್ರಯೋದಶ್
4. ಸಂಕಷ್ಕಟಹರ ಗಣಪತಿ ವೃತ್ – ಪರತಿತಿಂಗಳು ಬಹುಳ ಚತ್ುಥಿಿ
5. ಸತ್ಯ ಗಣಪತಿ ಪೂಜಾ ವೃತ್ - ಪರತಿತಿಂಗಳು ಶುದಧ ಚತ್ುಥಿಿ
6. ಸತ್ಯ ದತ್ತ ಪೂಜಾ ವೃತ್ - ಪರತಿತಿಂಗಳು ಶುದಧ ದಾವದಶ್
7. ಸತ್ಯ ನಾರಾಯಣ ಪೂಜಾ ವೃತ್ – ಪರತಿತಿಂಗಳು ಹುಣಿುಮ, ಸಂಕಾರಂತಿ
8. ಅನಂತ್ ಪದಮನಾಭ ವೃತ್ - ಧಮಿ-ಅಥಿ-ಕಾಮ-ಮೊೋಕ್ಷಕಾುಗ್ರ ಪ ತ್ರ-ಪೌತ್ರ
ಅರ್ಭವೃದಿಧಗಾಗ್ರ ಈ ವೃತ್ವನುನ ರ್ಾದರಪದ ಶುಕಿ ಚತ್ುದಿಶ್ಯಂದು
ಆಚರಿಸಬೆೋಕು.
9. ಅಮವಾಸ್ೆಯ ಸ್ೆ ೋಮವಾರ ವೃತ್ (ಸ್ೆ ೋಮವತಿ ಅಮವಾಸ್ೆಯ) ಅಮವಾಸ್ೆಯಯು
ಸ್ೆ ೋಮವಾರದ ದಿನ ಪಾರಪತವಾದಾಗ ಈ ವೃತ್ವನುನ ಆಚರಿಸಬೆೋಕು. ಇದರಿಂದ
ದಿೋಘಾಿಯುಷ್ಕಯವ ಳು ಸಂತ್ತಿಯು ಪಾರಪತವಾಗುತ್ತದೆ.
10. ಆಮುಕಾತಭರಣ ಸಪತರ್ಮ ವೃತ್ ಬಂಜೆತ್ನ ಪರಿಹಾರಕಾುಗ್ರ ರ್ಾದರಪದ ಶುಕಿ
ಸಪತರ್ಮಯ ದಿನ ಈ ವೃತ್ವನುನ ಮಾಡಬೆೋಕು.
11. ಉಪಾಂಗ ಲಲಿತಾ ವೃತ್ - ಈ ವೃತ್ವನುನ ಅಶ್ವೋಜ ಮಾಸದ ಶುಕಿ
ಪಂಚರ್ಮಯಂದು ಮಕುಳಿಗೆ ವಿದಾಯ ಪಾರಪತಗಾಗ್ರ, ರೆ ೋಗ ನಿವೃತಿತಗಾಗ್ರ, ಸುಖ,
ವಿಜಯ ಪಾರಪತಗಾಗ್ರ ಈ ವೃತ್ವನುನ ಮಾಡಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 40

12. ಉಮಾ ಮಹೆೋಶವರ ವೃತ್ - ಈ ವೃತ್ವನುನ ರ್ಾದರಪದ ಶುದಧ ಪೌಣಿಿಮಯ


ದಿನ ಆಚರಿಸುತಾತರೆ. ಇದರಿಂದ ಮನುಷ್ಕಯನ ಸಕಲ ಕಾಮಯಗಳು
ಸದಿಧಯಾಗುತ್ತದೆ.
13. ಋಷಿ ಪಂಚರ್ಮ ವೃತ್ - ಕಾಯಕ, ವಾಚಿಕ, ಮಾನಸಕ, ಸ್ಾಂಸಗ್ರಿಕ ಜ್ಞಾತ್- ಅಜ್ಞಾತ್
ಸಮಸತ ಪಾಪಕ್ಷಯಕಾುಗ್ರ ದಂಪತಿಗಳು ಈ ವೃತ್ವನುನ ರ್ಾದರಪದ ಶುಕಿ
ಪಂಚರ್ಮಯಂದು ಆಚರಿಸಬೆೋಕು.
14. ಕೃಷ್ಕು ಜನಾಮಷ್ಕಟರ್ಮೋ ವೃತ್ - ಶಾರವಣ ಮಾಸದ ಕೃಷ್ಕು ಪಕ್ಷದ ಅಷ್ಕಟರ್ಮಯಂದು
ಶ್ರೋಕೃಷ್ಕುನು ಭ ರ್ಮಯ ಮೋಲೆ ಅವತ್ರಿಸದನು. ಈ ದಿನದಂದು ಎಲಾಿ
ಮನಸಸನ ಕಾಮನೆ ಪೂತಿಿಗಾಗ್ರ ಈ ವೃತ್ವನುನ ಮಾಡಬೆೋಕು.
15. ಕೆೋದಾರೆೋಶವರ ವೃತ್ - ಆಶ್ವೋಜ ಮಾಸದ ಅಮವಾಸ್ೆಯಯ ದಿನದಂದು ಧಮಿ-
ಅಥಿ-ಕಾಮ-ಮೊೋಕ್ಷ ಪಾರಪತ ಮತ್ುತ ಪ ತ್ರ-ಪೌತಾರದಿ ಅರ್ಭವೃದಿಧಗಾಗ್ರ
ಆಚರಿಸಬೆೋಕು.
16. ಕ್ಷಿೋರಾಬಿಧ ದಾವದಶ್ ವೃತ್ - ಈ ವೃತ್ವನುನ ಕಾತಿೋಿಕ ಶುದಧ ದಾವದಶ್ ದಿನ
ಆಚರಿಸುತಾತರೆ. ಇದರಿಂದ ಮನುಷ್ಕಯನ ಸಕಲ ಪಾಪಗಳು ವಿಮುಕತಯಾಗ್ರ
ಸ್ಾಯುಜಯವನುನ ಹೆ ಂದುತಾತನೆ.
17. ಗಜಗೌರಿೋ ವೃತ್ - ರ್ಾದರಪದ ಕೃಷ್ಕು ಅಷ್ಕಟರ್ಮಯಂದು ಕುಟುಂಬದ ಎಲಿ
ಮನೆ ೋಕಾಮನೆ ಪಾರಪತಗಾಗ್ರ, ಧಮಿ-ಅಥಿ-ಕಾಮ-ಮೊೋಕ್ಷ ಪಾರಪತಗಾಗ್ರ ಈ
ವೃತ್ವನುನ ಆಚರಿಸಬೆೋಕು.
18. ಗೆ ೋ ಪದಮ ವೃತ್ - ಈ ವೃತ್ವನುನ ಆಷ್ಾಢ ಶುಕಿ ಏಕಾದಶ್ಯಿಂದ ಕಾತಿೋಿಕ
ದಾವದಶ್ಯವರೆಗ ಆಚರಿಸಬಹುದು. ಈ ಚಾತ್ುಮಾಿಸಯ ವೃತ್ವ ಸವಿ
ದು:ಖ ಪರಿಹಾರವ , ಸಕಲ ಸ್ೌರ್ಾಗಯದಾಯಕವೂ ಆದುದು.
19. ಜೆಯೋಷ್ಾಾ ದೆೋವಿೋ ವೃತ್ - ರ್ಾದರಪದ ಶುಕಿ ಅಷ್ಕಟರ್ಮ ದಿವಸ ಜೆಯೋಷ್ಾಾ
ನಕ್ಷತ್ರದಲಿಿ ಈ ವೃತ್ವನುನ ಮಾಡಬೆೋಕು. ಅಷ್ಕಟರ್ಮಯ ದಿನ ಜೆಯಷ್ಾಾ ನಕ್ಷತ್ರ
ಇಲಿದಿದದರೆ ಮಾರನೆಯ ದಿನ ಅನುರಾಧಾ ನಕ್ಷತ್ರದಲಿಿ ಇದನುನ
ಆಚರಿಸಬಹುದು. ಆವಾಹನೆ ಅನುರಾಧಾ ನಕ್ಷತ್ರದಲಿಿ, ವಿಸಜಿನೆ ಮ ಲಾ
41 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ನಕ್ಷತ್ರದಲಿಿ ಆಗಬೆೋಕು. ಸತ ರೋಯುರಿಗೆ ಸಕಲ ಸ್ೌರ್ಾಗಯ, ಧನಧಾನಯ,


ಐಶವಯಾಿದಿಗಳನುನ ಕ ಡಲೆೋ ದಯಪಾಲಿಸುವ ವೃತ್ವೆೋ ಜೆಯೋಷ್ಾಾ ದೆೋವಿೋ
ವೃತ್.
20. ನರಸಂಹ ಜಯಂತಿ ವೃತ್ - ವೆೈಶಾಖ ಶುಕಿ ಚತ್ುದಿಶ್ಯ ದಿನ ಮಾಡುವ ಈ
ವೃತ್ವ ಬರಹಮ ಹತಾಯದಿ ಪಂಚಮಹಾ ಪಾತ್ಕಗಳನುನ ನಿವಾರಿಸುತ್ತದೆ.
21. ನಾಗಪಂಚರ್ಮ ವೃತ್ ಇದನುನ ಶಾರವಣ ಮಾಸದ ಶುಕಿಪಂಚರ್ಮ ತಿಥಿಯಂದು
ನಾಗರಾಜನ ಅನುಗರಹ ಪಾರಪತಗಾಗ್ರ, ನಾಗ ದೆ ೋಷ್ಕ ನಿವಾರಣೆಗಾಗ್ರ ಎಲಾಿ
ಮನೆ ೋಕಾಮನೆ ಪಡೆಯಲು ಆಚರಿಸಬೆೋಕು.
22. ರ್ಭೋಮನ ಅಮವಾಸ್ೆಯ ವೃತ್ (ಪತಿಸಂಜೋವಿನಿ ವೃತ್) ಆಷ್ಾಢ ಮಾಸದ
ಅಮವಾಸ್ೆಯಯಂದು ವಿವಾಹಿತೆಯರು ಮತ್ುತ ಅವಿವಾಹಿತೆಯರು ಸುದಿೋಘಿಕಾಲ
ಸ್ೌಮಾಂಗಲಯ ಪಾರಪತಗಾಗ್ರ, ಆಯುಃರಾರೆ ೋಗಯ ಐಶವಯಿ ಪಾರಪತಗಾಗ್ರ ಈ
ವೃತ್ವನುನ ಸತ್ತ್ 9 ವಷ್ಕಿ ಮಾಡಬೆೋಕು.
23. ಮಂಗಳಗೌರಿ ವೃತ್ - ಮದುವೆಯಾದ ನವ ವಧುವ ಪತಿಯ ಆಯುಷ್ಕಯ
ಅರ್ಭವೃದಿಧಗಾಗ್ರ, ಸುದಿೋಘಿ ಕಾಲ ಸ್ೌಮಾಂಗಯ ಪಾರಪತಗಾಗ್ರ ಶಾರವಣ
ಮಾಸದಲಿಿ ಬರುವ ಯಾವ ದಾದರ ಮಂಗಳವಾರ ಸತ್ತ್ 5 ವಷ್ಕಿ
ಆಚರಿಸಬೆೋಕು.
24. ಮಹಾಶ್ವರಾತಿರೋ ವೃತ್ - ಮಾಘ ಮಾಸದ ಕೃಷ್ಕು ಪಕ್ಷದ ಚತ್ುದಿಶ್ ದಿನದಂದು
ಶ್ವ-ಪಾವಿತಿಯರು ಒಂದಾದ ದಿನ. ಈ ದಿನದಂದು ಶ್ವಾರಾಧನೆ ಮಾಡಿದರೆ
ಎಲಾಿ ಪಾಪವ ಕ್ಷಯವಾಗುತ್ತದೆ. ಅಲಿದೆ ಎಲಿ ಮನೆ ೋಕಾಮನೆ ಪಾರಪತಗಾಗ್ರ
ಈ ವೃತ್ವನುನ ಮಾಡಬೆೋಕು.
25. ಮಾಗಿಶ್ರ ಮಹಾಲಕ್ಷಿಮೋ ವೃತ್ - ಮಾಗಿಶ್ರ ಮಾಸದ ಮುಖಯವಾದ
ಗುರುವಾರದ ದಿನ ಆಚರಿಸುವ ಈ ವೃತ್ವ ಸತ ರೋಯರು ಆಚರಿಸತ್ಕು
ವೃತ್ಗಳಲಿಿ ಅತ್ಯಂತ್ ಉತ್ತಮವಾಗ್ರದುದ, ಪ ತ್ರ ಪೌತಾರದಿ ಸಂಪತ್ುತಗಳನುನ
ಕೆ ಡತ್ಕುದಾದಗ್ರದೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 42

26. ಮಾಸ ಶ್ವರಾತಿರ ವೃತ್ - ಪರತಿ ತಿಂಗಳಿನ ಕೃಷ್ಕು ಪಕ್ಷದ ಚತ್ುದಿಶ್ಯ ದಿನದಂದು
ಜನಮ ಜನಾಮಂತ್ರದಲಿಿ ಮಾಡಿದ ಪಾಪ ಕ್ಷಯವಾಗ್ರ ಮನೆ ೋಕಾಮನೆಯನುನ
ಪಡೆಯಲು ಈ ವೃತ್ವನುನ ಮಾಡಬೆೋಕು.
27. ರಥ ಸಪತರ್ಮ ವೃತ್ - ಸಕಲ ರೆ ೋಗ ಪರಿಹಾರಕಾುಗ್ರ ಮಾಘ ಶುಕಿ ಷ್ಕಷಿಾಯ ದಿನ
ಈ ವೃತ್ವನುನ ಆಚರಿಸಬೆೋಕು.
28. ರಾಮ ನವರ್ಮೋ ವೃತ್ - ಈ ವೃತ್ವನುನ ಚೆೈತ್ರ ಶುದಧ ನವರ್ಮಯ ದಿನ
ಆಚರಿಸುತಾತರೆ. ಇದು ಮನುಷ್ಕಯನ ಅನೆೋಕ ಜನಮಗಳ ಪಾಪವನುನ
ಪರಿಹರಿಸುತ್ತದೆ.
29. ವಟ ಸ್ಾವಿತಿರ ವೃತ್ - ಜೆಯೋಷ್ಕಾ ಮಾಸದ ಹುಣಿುಮಯ ದಿನದಂದು ಸತ ರೋಯರು
ತ್ಮಮಲಿ ಮನೆ ೋಕಾಮನೆಗಳನುನ, ದಿೋಘಿ ಸ್ೌಮಾಂಗಲಯ ಪಾರಪತಗಾಗ್ರ ಈ
ವೃತ್ವನುನ ಮಾಡಬೆೋಕು.
30. ವರಮಹಾಲಕ್ಷಿಮ ವೃತ್ - ಶಾರವಣ ಮಾಸದ ಶುಕಿ ಪಕ್ಷದ 2ನೆೋ ಶುಕರವಾರದಂದು
ಸುವಾಸನಿಯರು ಸಕಲ ಸ್ೌಭಗಯ ಪಾರಪತಗಾಗ್ರ ಈ ವೃತ್ವನುನ ಮಾಡಬೆೋಕು.
31. ವರಸದಿಧವಿನಾಯಕ ವೃತ್ - ರ್ಾದರಪದ ಶುಕಿ ಚತ್ುಥಿಿಯಂದು ಮಣಿುನಿಂದ
ಗಣಪತಿ ವಿಗರಹವನುನ ಮಾಡಿ, ಭಕತ- ಶರದೆಧಯಿಂದ ಪೂಜಸುವ ವೃತ್. ಇದನುನ
1, 3, 5, 7, 9 ದಿನಗಳವರೆಗೆ ಆಚರಿಸುವ ಪದಧತಿ ಇದೆ.
32. ವೆೈಕುಂಠ ಚತ್ುದಿಶ್ೋ ವೃತ್ - ಕಾತಿಿಕ ಮಾಸದ ಶುಕಿ ಪಕ್ಷದ ಚತ್ುದಿಶ್ೋ
ದಿನದಂದು ಜನಮ-ಜನಾಮಂತ್ರೆೋಣ ಮಾಡಿದ ಪಾಪ ಪರಿಹಾರಕಾುಗ್ರ ಈ ವೃತ್ವನುನ
ಮಾಡಬೆೋಕು.
33. ಶಂಕರ ಜಯಂತಿ ವೃತ್ – ಜಗದುಗರು ಶಂಕರಾಚಾಯಿರ ಜನಮದಿನವಾದ
ವೆೈಶಾಖ ಶುಕಿ ಪಂಚರ್ಮ ದಿನ ಮಾಡುವ ಈ ವೃತ್ವ ಸಕಲ ಇಷ್ಾಟಥಿ ಪಾರಪತ
ಮತ್ುತ ಎಲಾಿ ಪಾತ್ಕಗಳನುನ ನಿವಾರಿಸುತ್ತದೆ.
34. ಶನಿ ಪರದೆ ೋಷ್ಕ ವೃತ್ ಶನಿ ತ್ರಯೋದಶ್ - ಎಂಬ ಈ ವೃತ್ವನುನ ಶಾರವಣ ಅಥವಾ
ಕಾತಿೋಿಕ ಮಾಸದ ಶುಕಿ ಪಕ್ಷದಲಿಿ ತ್ರಯೋದಶ್ಯು ಶನಿವಾರವಾಗ್ರಯ ,
43 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಜಯನಾಮ ಯೋಗವಾಗ್ರಯ ಇರುವಾಗ ಋಣ ದಾರಿದರಯ, ಕಷ್ಕಟ ನಿವಾರಣೆಗಾಗ್ರ


ಆಚರಿಸಬೆೋಕು.
35. ಶರನನವರಾತಿರ ವೃತ್ - ಅಶ್ವೋಜ ಶುಕಿ ಪರತಿಪದೆಯಿಂದ ಮಹಾ ನವರ್ಮಯವರೆಗೆ
ಉಪವಾಸವಿದುದ ಜಗನಾಮತೆಯ ಅನುಗರಹಕಾುಗ್ರ, ಎಲಾಿ ಮನೆ ೋಕಾಮನೆಗಳ
ಪಾರಪತಗಾಗ್ರ ಈ ವೃತ್ವನುನ ಭಕತ-ಶರದೆಧಯಿಂದ ಮಾಡಬೆೋಕು.
36. ಶರವಣ ದಾವದಶ್ ವೃತ್ - ಈ ವೃತ್ವನುನ ಶರವಣಾ ನಕ್ಷತ್ರಯುತ್ವಾದ ದಾವದಶ್
ದಿನ ಆಚರಿಸುತಾತರೆ. ಇದರಿಂದ ಸಕಲ ಪಾಪಗಳು ನಾಶವಾಗ್ರ ಸನಮಂಗಲ
ಉಂಟಾಗುತ್ತದೆ.
37. ಸಂಕಷ್ಕಟಹರ ಚತ್ುಥಿಿ ವೃತ್ - ಮನುಷ್ಕಯನ ಸಕಲ ಕಷ್ಕಟಗಳನುನ,
ಸಂಕಷ್ಕಟಗಳನುನ ಪರಿಹಾರ ಮಾಡತ್ಕು ಸಂಕಟಹರ ಗಣಪತಿ ವೃತ್ವನುನ ಪರತಿೋ
ಮಾಸದಲಿಿಯ ಕೃಷ್ಕು ಚೌತಿಯ ದಿನ ಆಚರಿಸಬೆೋಕು.
38. ಸತ್ಯ ದತಾತತೆರೋಯ ವೃತ್ - ಸಕಲ ಇಷ್ಾಟಥಿ ಪಾರಪತಗಾಗ್ರ ಯಾವಾಗ ಈ
ವೃತ್ವನುನ ಮಾಡಬೆೋಕೆಂದು ಮನಸಸಗೆ ಬರುವ ದೆ ೋ ಆ ದಿನವಾಗಲಿ ಅಥವಾ
ಪೂಣಿಿಮಾ, ಸಂಕಾರಂತಿ ಮೊದಲಾದ ದಿನಗಳಲಿಿ ಪರದೆ ೋಷ್ಕ ಕಾಲದಲಿಿ ಈ
ವೃತ್ವನುನ ಆಚರಿಸಬೆೋಕು.
39. ಸತ್ಯ ನಾರಾಯಣ ವೃತ್ - ಸಕಲ ಇಷ್ಾಟಥಿ ಪಾರಪತಗಾಗ್ರ ಯಾವಾಗ ಈ
ವೃತ್ವನುನ ಮಾಡಬೆೋಕೆಂದು ಮನಸಸಗೆ ಬರುವ ದೆ ೋ ಆ ದಿನವಾಗಲಿ ಅಥವಾ
ಪೂಣಿಿಮಾ, ಸಂಕಾರಂತಿ ಮೊದಲಾದ ದಿನಗಳಲಿಿ ಪರದೆ ೋಷ್ಕ ಕಾಲದಲಿಿ ಈ
ವೃತ್ವನುನ ಆಚರಿಸಬೆೋಕು.
40. ಸರಸವತಿೋ ವೃತ್ - ಅಶ್ವೋಜ ಶುಕಿ ನವರಾತಿರಯಲಿಿ ಬರುವ ಮ ಲಾ
ನಕ್ಷತ್ರದಂದು ವಿದಾಯ ಪಾರಪತಗಾಗ್ರ ಈ ವೃತ್ವನುನ ಮಾಡಬೆೋಕು.
41. ಸವಣಿಗೌರಿೋ ವೃತ್ - ರ್ಾದರಪದ ಮಾಸದ ಶುಕಿ ತ್ೃತಿೋಯದಂದು ಶ್ರೋ ದೆೋವಿಯ
ಅನುಗರಹ ಪಾರಪತಗಾಗ್ರ ಚಿಂತಿತ್ ಮನೆ ೋಕಾಮನೆ ಪಾರಪತಗಾಗ್ರ ಈ ವೃತ್ವನುನ
ಮಾಡಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 44

42. ಹದಿನಾರು ಸ್ೆ ೋಮವಾರ ವೃತ್ - ಈ ವೃತ್ವನುನ ಪರಶ್ವನ ಅನುಗರಹ


ಪಾರಪತಗಾಗ್ರ, ವಿವಾಹವಾಗಲೆಂದು, ಪ ತ್ರ-ಪೌತಾರದಿ ಅರ್ಭವೃದಿಧಗಾಗ್ರ,
ಕಾಯಿದಲಿಿ ವಿಜಯಕಾುಗ್ರ, ಲಕ್ಷಿಮೋ ಪಾರಪತಗಾಗ್ರ ಹಿೋಗೆ ಎಲಿ
ಮನೆ ೋಕಾಮನೆಗಳನುನ ಪಡೆಯಲು ಆಚರಿಸಬೆೋಕು.
43. ಹನುಮ ಜಯಂತಿ ವೃತ್ - ಹನುಮಂತ್ನ ಜನಮದಿನವಾದ ಮಾಗಿಶ್ರ ಶುದಧ
ತ್ರಯೋದಶ್ ಮ ಲಾ ನಕ್ಷತ್ರದಲಿಿ ಈ ವೃತ್ವನುನ ಆಚರಿಸುತಾತರೆ. ಇದರಿಂದ
ಜ್ಞಾನ, ಬಲ, ತೆೋಜಸುಸ, ನಿಭಿಯ ಸದಿಧಯಾಗುತ್ತದೆ.
44. ಹರಿತಾಳಕ ಗೌರಿೋ ವೃತ್ - ರ್ಾದರಪದ ಮಾಸದ ತ್ದಿಗೆಯ ದಿನ ಹಸ್ಾತ
ನಕ್ಷತ್ರದಂದು ಸ್ೌರ್ಾಗಯವೂ, ಸಮಸತ ಪಾಪ ಪರಿಹರಿಸುವಂತ್, ಅಲಪ
ಪರಯಾಸದಿಂದ ಅಧಕ ಫಲಕಾುಗ್ರ ಈ ವೃತ್ವನುನ ಮಾಡಬೆೋಕು.

ಈ ರಿೋತಿಯಾಗ್ರ ಹಲವಾರು ವೃತಾದಿಗಳಿದುದ ಪ ರಾಣ ಹಾಗ ಶಾಸತ ರಗಳಲಿಿ


ವಿಧಸದಂತೆ ಆಯಾಯ ದಿನಗಳಲಿಿ ಮಾಡಬೆೋಕಾಗುತ್ತದೆ. ಇದರಿಂದ ಎಲಾಿ ವಿಧವಾದ
ಮನೆ ೋಕಾಮನೆಗಳು ಪೂಣಿವಾಗುತ್ತದೆ.

----- ****** -----


45 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

7 ಯಜ್ಞ-ಯಾಗಾದಿಗಳು

ಮಾನವರಾದ ನಾವ ಗಳು ಎಷ್ಕುಟ ಜನಮವೆತಿತ ಏನೆೋನು ಮಾಡಿ ಈ ಜನಮದಲಿಿ


ಹಿೋಗ್ರದೆದೋವೆ ಎಂಬುದು ನಮಗೆ ತಿಳಿಯದ ವಿಷ್ಕಯ. ಆದರೆ ನಮಮಲಿಿರುವ
ಆತ್ಮಚೆೈತ್ನಯಕೆು ಎಲಿವೂ ತಿಳಿದಿದೆ. ಆ ಚೆೋತ್ನವ ಸುಮಮನಿದುದ, ನಮಮ
ಕಮಿಫಲವ ನರ್ಮಮಂದ ಒಳೆುಯದನುನ, ಕೆಟಟದನುನ ಮಾಡಿಸುತ್ತದೆ. ಆದರೆ
ಯಾವಾಗ ಕೆಟಟಕಮಿದ ಫಲವ ಕಡಿಮ ಆಗುವ ದೆ ೋ, ಆಗ ನಮಮ ಸವಾಿಂಗ್ರೋಣ
ಅರ್ಭವೃದಿಧ ನಿಶ್ುತ್. ಅದಕಾುಗ್ರ ನಮಗೆ ಋಷಿ-ಮುನಿಗಳು ಅನೆೋಕ
ಮಾಗಿದಶಿನಗಳನುನ ಮಾಡಿರುವರು. ಅವ ಗಳಲಿಿ ಮಹತ್ತರವಾದವ ಗಳೆಂದರೆ
ಯಜ್ಞ-ಯಾಗಾದಿಗಳು. ಇವ ಗಳಲಿಿ ಸ ಯಿ, ಗಣಪತಿ, ಅಂಬಿಕಾ, ಶ್ವ,
ವಿಷ್ಕುುಗಳಾದ ಪಂಚಾಯತ್ನ ದೆೋವತೆಗಳನುನ ಉದೆದೋಶ್ಸ ಮಾಡುವ ಪೂಜೆ, ಜಪ,
ಹೆ ೋಮ, ತ್ಪಿಣ, ಮಾಜಿನ, ಬಾರಹಮಣ-ರ್ೆ ೋಜನಗಳಿಂದ ಮಾಡುವ ವಿಶೆೋಷ್ಕ
ಅನುಷ್ಾಾನಕೆು ಯಜ್ಞ-ಯಾಗಾದಿಗಳು ಎನನಬಹುದು.

1. ಸ ಯಿ - ಸಂತ್ತಿ ಪಾರಪತಗಾಗ್ರ, ಮೊೋಕ್ಷ ಪಾರಪತಗಾಗ್ರ, ಲೆ ೋಕ ಕಲಾಯಣಕಾುಗ್ರ,


ರೆ ೋಗ ನಿವೃತಿತಗಾಗ್ರ ಗಾಯತಿರ ಪ ರಶುರಣ ಯಾಗವನುನ ಮಾಡಬೆೋಕು. ಹಿೋಗೆ
ಎಲಾಿ ಮನೆ ೋಕಾಮನೆಗಳನುನ ಪೂರೆೈಸಕೆ ಳುಲು ಈ ಯಾಗವನುನ
ಮಾಡಬೆೋಕು.
2. ಗಣಪತಿ - ಕೆೈಗೆತಿತಕೆ ಳುುವ ಕಾಯಿದಲಿಿ ಬರುವಂತ್ಹ ವಿಘನ ನಿವಾರಣೆಗಾಗ್ರ,
ಮಕುಳಿಗೆ ವಿದಾಯರ್ಾಯಸ ಸಲುವಾಗ್ರ, ಲಕ್ಷಿಮೋ ಪಾರಪತಗಾಗ್ರ, ಉದೆ ಯೋಗದಲಿಿ ಯಶ
ಪಾರಪತಗಾಗ್ರ ಮತ್ುತ ಈ ರಿೋತಿಯ ಎಲಿ ಮನೆ ೋಕಾಮನೆಗಳನುನ ಪಡೆಯಲು
ಚತ್ುದರಿವಯ (ಮೊೋದಕ, ದ ವಾಿ, ಲಾಜಾ, ತ್ುಪಪ)ದಿಂದ ಗಣೆೋಶ ಯಾಗವನುನ
ಮಾಡಬೆೋಕು.
3. ದುಗಾಿಂಬಿಕಾ " ಕುಪ ತೆ ರೋ ಜಾಯೋತ್ ಕವಚಿದಪ ಕುಮಾತಾನನ ಭವತಿ." ಎಂಬ
ಶಂಕರರ ಉಕತಯಂತೆ ತಾಯಿಯೋ ನಮಗೆ ಸವಿಸವ. ತಾಯಿಯು ಮಕುಳ ಎಲಾಿ
ಮನೆ ೋಕಾಮನೆಗಳನುನ ಭಕತಯಿಂದ ಬೆೋಡಿದಲಿಿ ಅದನುನ ನಿಸಸಂದೆೋಹವಾಗ್ರ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 46

ಪೂರೆೈಸುತಾತಳೆ. ಆ ತಾಯಿಯನುನ ಒಲಿಸಕೆ ಳುಲು ಅನೆೋಕ ವಿಧವಾದ


ಅನುಷ್ಾಾನಗಳಿವೆ. ಅವ ಗಳಲಿಿ ನವಚಂಡಿ, ಶತ್ಚಂಡಿ, ಸಹಸರಚಂಡಿ,
ಆಯುತ್ಚಂಡಿ ಯಾಗಗಳು ಪರಮುಖವಾದವ . ಅದದರಿಂದ ನಮಮ
ಶಕಾತಯನುಸ್ಾರವಾಗ್ರ, ನಮಮ ಮನೆ ೋಕಾಮನೆಗಳ ಪೂತಿಿಗಾಗ್ರ ಈ ಯಾಗಗಳನುನ
ಮಾಡಬೆೋಕು.
4. ಶ್ವ ಈ ಜಗತಿತನಲಿಿ ಜನಿಸದ ಸವಿವ ಶ್ವಾಧೋನ. ಹುಟುಟ-ಸ್ಾವ ಗಳ
ಅವನದೆೋ. ಶ್ವನೆೋ ತ್ಂದೆ. ಹಿೋಗಾಗ್ರ ಎಲಾಿವಿಧ ಪಾಪ ನಿವೃತಿತಗಾಗ್ರ, ಸಂತ್ತಿ
ಪಾರಪತಗಾಗ್ರ, ಲಕ್ಷಿಮ ಪಾರಪತಗಾಗ್ರ, ಸದಗತಿ ಪಾರಪತಗಾಗ್ರ, ಧಮಿ, ಅಥಿ, ಕಾಮ,
ಮೊೋಕ್ಾದಿಗಳನುನ ಪಡೆಯಲು ಶ್ವನನೆನೋ ಆರಾಧಸಬೆೋಕು. ಶ್ವನನುನ ಒಲಿಸಲು
ಅನೆೋಕ ವಿಧವಾದ ಆರಾಧನೆಗಳಿವೆ. ಶತ್ರುದರ ಪ ರಶುರಣ, ಮಹಾರುದರ
ಪ ರಶುರಣ, ಅತಿರುದರ ಪ ರಶುರಣ, ಕೆೈಲಾಸ ಯಂತ್ರ, ಸಹಸರ ಲಿಂಗತೆ ೋ ಭದರ
ಮಹಾಯಂತ್ರ, ಪರಮುಖವಾದುದು.
5. ವಿಷ್ಕುು "ಸವಿದೆೋವ ನಮಸುರಂ ಕೆೋಶವಂ ಪರತಿಗಚುತಿ". ನಮಮ ಸಂಸುೃತಿಯಲಿಿ
ಹಲವಾರು ದೆೋವತೆಗಳನುನ ಆರಾಧಸುತೆತೋವೆ. ಆದರೆ ಎಲಾಿ ದೆೋವತೆಗಳಿಗ
ಮ ಲ ಮಹಾವಿಷ್ಕುು. ವಿಷ್ಕುು ಜ್ಞಾನದ ರ ಪ. ಧಮಿ, ಅಥಿ, ಕಾಮ, ಮೊೋಕ್ಷ
ಎಲಾಿ ಮನೆ ೋಕಾಮನೆಗಳ ಸ್ಾಧನೆಗಾಗ್ರ ಮಹಾವಿಷ್ಕುುವಿನ ದಶರ ಪಗಳನುನ
ಆರಾಧಸುತೆತೋವೆ. ಹಿೋಗೆ ಎಲಿ ಮನೆ ೋಕಾಮನೆಗಳ ಪೂಣಿತೆಗಾಗ್ರ ವಿಷ್ಕುು
ಪರೋತ್ಯಥಿವಾಗ್ರ ಪ ರುಷ್ಕ ಸ ಕತ ಪ ರಶುರಣ ಹೆ ೋಮ, ಸುದಶಿನ ಹೆ ೋಮ,
ಉಗರ ನರಸಂಹ ಹೆ ೋಮ, ರಾಮತಾರಕ ಹೆ ೋಮ, ಸುಂದರಕಾಂಡ, ಅಷ್ಾಟಕ್ಷರಿ
ಮಹಾಮಂತ್ರ ಜಪ ಹೆ ೋಮಾದಿ ಮಾಡಿಸಬೆೋಕು.
6. ಸ್ೆ ೋಮ ಯಾಗ - ಪಾಪ ನಿವೃತಿತ ಮತ್ುತ ಇಚಿಾತ್ ಮನೆ ೋಕಾಮನೆ ಪಾರಪತಗಾಗ್ರ
ಮಾಡಬೆೋಕು.
7. ಪ ತ್ರಕಾಮೋಷಿಾ ಯಾಗ - ಮಕುಳನುನ ಪಡೆಯಲು ಮಾಡುವ ಅತಿೋದೆ ಡಿ ವಿಧ.
8. ಗರುಡ ಚಯನ ಮಹಾಯಾಗ - ಪಾಪ ನಿವೃತಿತ, ಲೆ ೋಕಕಲಾಯಣಾಥಿವಾಗ್ರ
ಮಾಡಬೆೋಕು.
47 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

9. ರಾಜ ಸ ಯಯಾಗ ಮತ್ುತ ಅಶವಮೋಧ ಯಾಗ ಇವ ಗಳನುನ ಈಗ ಕಾಲದಲಿಿ


ಮಾಡಿಸುವ ದಿಲಿ. ಹಿಂದಿನ ಕಾಲದಲಿಿ ಮಹಾರಾಜರುಗಳು ಮಾಡಿಸುತಿತದದರು.
10. ಚಾಂದಾರಯಣ ಪರಯೋಗ ಘ ೋರ ಪಾಪಗಳಾದ ಮಾತ್ೃ ಹತೆಯ, ಪತ್ೃ ಹತೆಯ, ಗೆ ೋ
ಹತೆಯ, ಬಾರಹಮಣ ಹತೆಯ ಮುಂತಾದ ಸವಿ ಘ ೋರ ಪಾಪಗಳನುನ ಮಾಡಿದಲಿಿ
ಇದನುನ ಮಾಡಬೆೋಕು. ಇದು ತ್ುಂಬಾ ಕಠಿಣವಾದ ಪರಯೋಗವಾಗ್ರರುತ್ತದೆ.

----- ****** ----

8 ದೆೋವತಾ ಪರತಿಷ್ಾಾಪನೆ

"ದೆೈವಾದಿೋನಂ ಜಗತ್ ಸವಿಂ" ಈ ಜಗತಿತನಲಿಿ ಇರುವ ಎಲಾಿ ಚರಾಚರಗಳು


ಭಗವಂತ್ನೆಂಬ ಮ ಲ ಶಕತಯಿಂದಲೆೋ ನಡೆಯುತಿತವೆ. ತ್ಮಮ ತ್ಮಮ ಕಾಯಿವನುನ
ನಿವಿಹಿಸುತಿತವೆ. ನಾವ ಆ ಶಕತಯನುನ ಎಲಿದರಲ ಿ ಕಾಣುತೆತೋವೆ. ಈ
ಪೃಕೃತಿಯೋ ಭಗವಂತ್ನು ನಮಗೆ ಕೆ ಟಟ ವರದಾನ. ಆದರ ನಾವ ಮಂದಿರವನುನ
ನಿಮಾಿಣ ಮಾಡಿ ನಮಮ ಐಚಿುಕ ದೆೋವರ ಮ ತಿಿಯನುನ ಸ್ಾಥಪಸುತೆತೋವೆ.
ದೆೋವತೆಗಳ ಸ್ಾಥಪನೆಗೆ ಸಂಬಂಧಸದಂತೆ ಅನೆೋಕ ಗರಂಥ ಹಾಗ ಪ ರಾಣಗಳಲಿಿ
ನಿಯಮಗಳನುನ ತಿಳಿಸವೆ. ಹಿೋಗೆ ಇರಬೆೋಕು, ಇರಬಾರದು ಎಂಬುದರ ಹಿಂದೆ ಪಾರಕೃತಿಕ
ಮಹತ್ವವಿದೆ. ಎರಡನೆೋಯದಾಗ್ರ ನಮಮ ಸಂಸುೃತಿಯಲಿಿ ಅನೆೋಕ ದೆೋವರುಗಳನುನ
ಕಾಣುತೆತೋವೆ. ಆದರೆ ಕೆಲವರು ಯಾವ ದೆ ೋ ಒಂದೆೋ ಶಕತಯನುನ ಆರಾಧಸುತಾತರೆ.
ಇದ ಸರಿ, ಅದ ಸರಿಯೋ. ಇರುವ ದು ಒಂದೆೋ ಶಕತ. ನಮಮ ಇಚೆಾಯನುನ
ಪೂರೆೈಸಕೆ ಳುಲು ಬೆೋರೆ ಬೆೋರೆ ರ ಪದಲಿಿ ಆರಾಧಸುತಿತದೆದೋವೆ. (ಉದಾಹರಣೆಗೆ-
ನಾವ ಬಳಸುವ ವಿದುಯತ್ ಶಕತಯು ಮ ಲ ಶಕತಗಾಗ್ರ ನಮಗೆ ಬೆೋಕಾದ ತ್ರಹ ಅಂದರೆ
ದಿೋಪಕಾುಗ್ರ, ಗಾಳಿಗಾಗ್ರ(ಪಂಕ) ಕಠಿಣವಾದ ವಸುತ ಕತ್ತರಿಸುವಲಿಿ ಕರಗ್ರ ನಿೋರಾಗ್ರಸುವ
ಬೆಂಕಯಾಗ್ರ, ಆಹಾರ ತ್ಯಾರಿಸುವ ಶಕತಯಾಗ್ರ, ಹಿೋಗೆ ಎಷ್ೆ ಟೋ ವಿಧವಾಗ್ರ
ಬಳಸುತೆತೋವೆ.) ಆದರೆ ಮ ಲ ಶಕತ ಮಾತ್ರ ವಿದುಯತ್. ಹಿೋಗೆ ಭಗವಂತ್ನ ರ ಪ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 48

ಹಲವ , ಆದರೆ ಮ ಲ ಶಕತ ಒಂದೆೋ. ಮ ರನೆೋಯದಾಗ್ರ ದೆೋವತಾ ವಿಗರಹಗಳಲಿಿ,


ಕುಳಿತ್ ವಿಗರಹ, ನಿಂತಿರುವ ವಿಗರಹ, ಮಲಗ್ರರುವ ವಿಗರಹ ಎಂದು ಪರಕಾರಗಳಿವೆ. ಕೆಲವ
ಕುಳಿತ್ ದೆೋವರುಗಳ ವಿಗರಹಗಳು ಶೆರೋಷ್ಕಾ, ಮತೆತ ಕೆಲವ ನಿಂತ್ ವಿಗರಹಗಳು ಶೆರೋಷ್ಕಾ.
ವಿಗರಹವನುನ ಪರತಿಷ್ಾಾಪನೆಗೆ ಬಳಸುವ ದಾದಲಿಿ ಕಲಿಿನ ವಿಗರಹ(ಕಪ ಪ ಪಾಷ್ಾಣ),
ಚಿನನ, ಬೆಳಿು, ಪಂಚಲೆ ೋಹದ ವಿಗರಹಗಳು ಉತ್ತಮ. ಮರದ ವಿಗರಹಗಳನುನ
ಬಳಸಬಹುದು. ಆದರೆ ಚಿತ್ರ ಬರೆದವ , ಗಾಜನ ವಿಗರಹಗಳು ಪರತಿಷ್ೆಾಗೆ ಯೋಗಯವಲಿ.
ಮ ತಿಿಪರತಿಷ್ೆಾಯನುನ ಮಾಡುವಾಗ ಪಾರಕೃತಿಕವಾಗ್ರ ತ್ಯಾರಿಸದ ಅಷ್ಕಾಬಂಧವೆಂಬ
ದರವಯವನೆನೋ ಬಳಸಬೆೋಕು. ಬಿಳಿ ಸಮಂಟನುನ ಬಳಸಬಾರದು. ಪರತಿಷ್ಾಾಪನೆಗೆ ಮುನನ
ಮ ತಿಿಯ ಕೆಳಗೆ ಆ ದೆೋವರ ಯಂತ್ರ, ಸುವಣಿ, ನವರತ್ನಗಳನುನ ಹಾಕಬೆೋಕು.
ಪರತಿಷ್ಾಾಪಸದ 48 ದಿನ, ಒಂದು ಮಂಡಲಗಳ ಕಾಲ ಜಲವನುನ ಪೊರೋಕ್ಷಣೆ ಮತ್ುತ
ಷ್ೆ ೋಡಷ್ಕ ಉಪಚಾರಾದಿಗಳನುನ ಮತ್ುತ ಮಹಾಪೂಜಾದಿಗಳನುನ ಮಾಡಬಹುದು.
48ನೆೋ ದಿನ ಅರ್ಭಷ್ೆೋಕಾದಿ ಮಹಾಪೂಜೆಯನುನ ಮಾಡಬೆೋಕು. ಆಮೋಲೆ 12ನೆೋ
ವಷ್ಕಿವಾದಾಗ ಪ ನಃ ಪರತಿಷ್ೆಾಯ ಬರಹಮ ಕಲಶೆ ೋತ್ಸವ ಆದಿಗಳನುನ ಮಾಡಿಸಬೆೋಕು.
ದೆೋವತಾ ಪರತಿಷ್ೆಾಗಾಗ್ರ ಬಳಸುವ ಅಷ್ಕಾಬಂಧ ಮಾಡುವ ವಿಧಾನ ಮತ್ುತ ದರವಯಗಳು.
ಒಳೆುಣೆು 4 ಪಾವ , ಬೆಲಿ 5 ಪಾವ , ಕೆಂಪ ಕಲುಿ 6 ಪಾವ , ಗುಗ ಗಳ 7 ಪಾವ ,
ಗುಲಗಂಜ 8 ಪಾವ , ಕುರಂಗದ ಕಲುಿ 9 ಪಾವ , ಸಜಜರಸ 10 ಪಾವ , ಅರಗು 11
ಪಾವ , ಜೆೋನು ಮೋಣ 11 ಪಾವ , ಈ ಎಲಾಿ ವಸುತಗಳನುನ ಚ ಣಿವಾಗ್ರ
ಮಾಡಿಕೆ ಂಡು ಶೆ ೋಧಸಕೆ ಳುಬೆೋಕು. ಆಮೋಲೆ ಹೆ ಸ ಪಾತೆರಯಲಿಿ ಹಾಕ ಚೆನಾನಗ್ರ
ಕಾಯಿಸಬೆೋಕು. ಸ್ೌಟನುನ ಮೋಲೆತಿತ ನೆ ೋಡಲು ನ ಲಿನಂತೆ ಪಾಕವ ಬಂದಾಗ
ಅಷ್ಕಾಬಂಧದ ಹದವ ಸರಿಯಾಗುವ ದು. ಸವಲಪವೂ ಹದ ರ್ಮೋರಬಾರದು. ಹಿೋಗೆ
ಸರಿಯಾಗ್ರ ತ್ಯಾರಿಸದ ಅಷ್ಕಾಬಂಧದಿಂದ ವಿಗರಹಗಳನುನ ಸ್ಾಥಪಸಬೆೋಕು.
ನಾಲುನೆೋಯದಾಗ್ರ, ಮಂದಿರದಲಿಿ ಸ್ಾಥಪಸುವ ಮ ತಿಿಯ ಎತ್ತರ 1 ಅಂಗುಷ್ಕಟ
ಪರಮಾಣದಿಂದ 16 ವಿತ್ಸತ(ಬಾಹು) ಪರಮಾಣದವರೆಗೆ ಇರಬಹುದು. ಇದಕುಂತ್
ಜಾಸತ ಇರಬಾರದು. ಮನೆಯಲಿಿ ಪೂಜಸುವ ಮ ತಿಿಯ ಎತ್ತರ 1 ಅಂಗುಷ್ಕಟ
(ಹೆಬೆಬರಳಿನಷ್ಕುಟ) ಪರಮಾಣವಿರಬೆೋಕು. ಆದರೆ ಮತ್ಸಯ ಪ ರಾಣದಲಿಿ 1 ಅಂಗುಷ್ಕಟ
49 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಪರಮಾಣದಿಂದ 12 ಅಂಗುಲ ಪರಮಾಣವನುನ ಹೆೋಳಿವೆ. ಐದನೆೋಯದಾಗ್ರ, ಪರಧಾನ


ದೆೋವತೆಯನುನ ಸ್ಾಥಪಸದ ನಂತ್ರ ಆಯಾಯ ದೆೋವತಾ ವಾಹನವನುನ ಉದಾಹರಣೆಗೆ
(ನಂದಿ, ಕ ಮಿ, ಸಂಹ, ಗರುಡ) ಸ್ಾಥಪಸಬೆೋಕು. ಗಭಿಗುಡಿಯಲಿಿ ಇರುವ ದೆೋವರ
ಮತ್ುತ ದೆೋವಸ್ಾಥನದ ಹೆ ರಗ್ರನ ಗೆ ೋಡೆಯ ನಡುವಿನ ಅಳತೆಯನುನ ಮಾಡಿ 1, 3, 5,
7, 9, 11, ಈ ಅಳತೆಯನುನ ತೆಗೆದುಕೆ ಂಡು ಧವಜ ಸಥಂಬವನುನ ಸ್ಾತಪಸಬೆೋಕು.
ಮಂದಿರದ ಗೆ ೋಪ ರವ ಮತ್ುತ ಅದರಲಿಿ ಸ್ಾಥಪಸುವ ಕಲಶವ ಭಗವಂತ್ನ
ಶಕತಯನುನ ಆಕಷಿಿಸುವ ಮತ್ುತ ಶಕತಯನುನ ಬಿಡುಗಡೆ ಮಾಡುವ "ಎರಿಯಲ್"
ಇದದಂತೆ ಕೆಲಸವನುನ ಮಾಡುತ್ತದೆ. ಈ ಕಲಶದಲಿಿ ಸಪತ ಋಷಿಗಳು ನೆಲೆಸರುತಾತರೆ.
ಈ ಕಲಶದ ದಶಿಮಾತ್ರದಿಂದ ಅಲಿಿ ಸ್ಾಥಪಸರುವ ಭಗವಂತ್ನ ದಶಿನದ ಪ ಣಯ
ದೆ ರೆಯುತ್ತದೆ. ಇದನುನ ತಾಮರ, ಹಿತಾತಳೆ, ಇಲಿವೆೋ ಚಿನನದಿಂದ ಮಾಡಿಸಬಹುದು.
ವಿಶೆೋಷ್ಕವಾಗ್ರ ದೆೋವತಾ ಪರತಿಷ್ೆಾಯನುನ 5 ದಿನಗಳು, 3 ದಿನಗಳು, ಕನಿಷ್ಕಾ 1 ದಿನ
ಮಾಡುತಾತರೆ. ನಾವ ಇಲಿಿ ಕೆಳಗೆ 5 ದಿನದ ಪರತಿಷ್ೆಾ ಬಗೆಗ ತಿಳಿಸರುತೆತೋವೆ. 1 ನೆೋ
ದಿನದಂದು ಪ ಣಾಯಹ ವಾಚನ, ದೆೋವ ನಾಂದಿ, ಋತಿವಕ್ ವಣಿನೆ, ರಕ್ಾ ಬಂಧನ,
ಚಕರರಾಜ ಸ್ಾಥಪನೆ (ಯಾಗಶಾಲೆಯ ಪರವೆೋಶ, ದಿಗಬಂಧನ, ಪಂಚಗವಯ ಹೆ ೋಮ,
ಮಂಟಪ ದೆೋವತಾ ಸ್ಾಥಪನೆ, ಅಗ್ರನ ಪರತಿಷ್ೆಾ), ಸ್ಾಯಂಕಾಲದಲಿಿ ದಿೋಕ್ಾಹೆ ೋಮ,
ಅಂಕುರಾಪಿಣೆ, ಬಲಿಪರದಾನ ಇವ ಮೊದಲನೆೋಯ ದಿನದ ವಿಧ. 2 ನೆೋ ದಿನದಂದು
ನವಗರಹ ಸ್ಾಥಪನೆ, ಮಂಡಲಾದಿ ದಶಿನ, ಯ ಪರೆ ೋಪಣೆ, ಶಾಂತಿ ಹೆ ೋಮ,
ಮ ತಿಿಗೆ ಜಲಾಧವಾಸ, ಇವ 2 ನೆೋ ದಿನದ ವಿಧ. 3 ನೆೋ ದಿನದಂದು
ಜಲಾಧವಾಸದಿಂದ ಮೋಲೆತಿತ ಮಹಾ ಸ್ಾನನ_ನೆೋತೆ ರೋನಿಮೋಲನ, ರಕ್ಾಬಂಧನ,
ಶಾಂತಿಪಾಠ, ಮಹಾಪೂಜೆ, ಇವ 3 ನೆ ದಿನದ ವಿಧ. 4 ನೆೋ ದಿನದಂದು ಧಾನಾಯದಿವಾಸ,
ಶಯಾಯದಿವಾಸ, ತ್ತಾವದಿ ನಾಯಸಗಳು, ರಕ್ಾಹೆ ೋಮ, ಶಾಂತಿ ಪಾಠ, ಇವ 4 ನೆೋ ದಿನದ
ವಿಧ. 5 ನೆೋ ದಿನದಂದು ಪರತಿಷ್ಾಾಹೆ ೋಮ, ಮ ತಿಿ ಪರತಿಷ್ೆಾ, ಯಂತ್ರ ಪರತಿಷ್ೆಾ,
ಪರಧಾನ ಕಲಶ ಅರ್ಭಷ್ೆೋಕ,ಪಾರ ಣಪರತಿಷ್ೆಾ, 16 ಕಲಾ ಆವಾಹನೆ ನೆೋತ್ರ ಉನಿಮೋಲನ, ಬಲಿ
ಪರದಾನ, ಪೂಣಾಿಹುತಿ ಇತಾಯದಿ, ಕಲಶೆ ೋದಕ ಮಾಜಿನ, ಸುವಾಸನಿ ದಂಪತಿ ಪೂಜೆ,
ಕಲಶ ವಸತ ರ, ಪರತಿಮಾದಾನಾದಿಗಳಿಂದ ಬಾರಹಮಣ ಪೂಜೆ, ಆಶ್ೋವಾಿದ ಪಡೆಯುವ ದು
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 50

ಮತ್ುತ ಅನನದಾನಾದಿ ಸ್ೆೋವೆ ಮಾಡುವ ದು. ಹಿೋಗೆ 5 ದಿನಗಳ ವಿಧಗಳಿರುತ್ತದೆ. 3


ದಿನದಲಿಿ ಮಾಡುವ ದಾದರೆ, ಕೆಲವ ವಿಧಗಳನುನ ಸ್ೆೋರಿಸ ಮಾಡುತಾತರೆ. ಒಟಿಟನಲಿಿ
ಆಗಮ ಪದಧತಿಯಂತೆ ಮ ತಿಿ ಪರತಿಷ್ೆಾ ಮಾಡಬೆೋಕು. ನಮಮ ಐಚಿುಕ ಭಗವಂತ್ನ
ಮ ತಿಿಯನುನ ಶಾಸ್ೆ ತ ರೋಕತವಾಗ್ರ ಮಾಡಬಹುದು. ಇಲಿಿ ನವಗರಹ ಮ ತಿಿಗಳನುನ
ಪರತೆಯೋಕ ಗರಹಗಳಿಗೆ ತಿಳಿಸದ ಸಥಳದಲಿಿ, ಅವರವರ ದಿಕುಗೆ ಮುಖ ಮಾಡಿ
ಸ್ಾಥಪಸಬೆೋಕು.

----- ****** -----

9 ಧಾರ್ಮಿಕ ತಿಳುವಳಿಕೆ

ಪರತಿ ನಿತ್ಯದ ಜೋವನದಲಿಿ ಅನೆೋಕ ಪರಕಾರದ ಸಂಶಯಗಳು ನಾವ ಮಾಡುತಿತರುವ


ಪೂಜೆ-ವೃತ್-ಹೆ ೋಮಗಳಲಿಿ ಕಂಡುಬರುತ್ತದೆ. ಇದನೆನಲಾಿ ತಿಳಿಯಲೆೋ
ಬೆೋಕಾಗುತ್ತದೆ. ಆದದರಿಂದ ನಾವಿಲಿಿ ಹುಟಿಟನಿಂದ ಸ್ಾಯುವವರೆಗ್ರನ ಕೆಲವ
ಬೆೋಕಾಗುವ ಮಾಗಿದಶಿನವನುನ ಜೋವಿತಾವಧಯಲ ಿ ಮತ್ುತ ಮರಣ ಹೆ ಂದಿದ
ನಂತ್ರ ಬೆೋಕಾಗುವ ಕೆಲವ ಮಾಗಿದಶಿನವನುನ ಮರಣೆ ೋತ್ತರದಲ ಿ
ತಿಳಿಸರುತೆತೋವೆ. ಇದರಿಂದ ಜನರಿಗೆ ಸವಲಪ ಮಟಿಟಗಾದರ ಅನುಕ ಲವಾಗಲಿದೆ
ಎಂದು ರ್ಾವಿಸುತೆತೋವೆ. ಇರಲಿ. ಸ್ಾಮಾನಯ ಜ್ಞಾನಕಾುಗ್ರಯಾದರ ತಿಳಿಯಲೆೋ ಬೆೋಕಾದ
ವಿಷ್ಕಯಗಳಿವ .

9.1 ಧಾರ್ಮಿಕ ತಿಳುವಳಿಕೆ - ಜೋವಿತಾವಧ


1. ಪೂಜೆ ಎಂದರೆೋನು? “ನಮಮ ಶರಿೋರವೆೋ ಒಂದು ಮಂದಿರ. ಆತ್ಮ ಸವಯಂ
ಪರಶ್ವ. ಪರಕೃತಿ ಸವರ ಪಣಿ ಪಾವಿತಿಯೋ ಬುದಿಧ. ಪಾರಣವೆೋ ಸಹಯೋಗ್ರ.
ಸತಾುಯೋಿ ಪೂಜೆ. ನಿದೆರಯೋ ಸಮಾಧಸಥತಿ. ಸಂಚಾರವೆೋ ಪರದಕ್ಷಿಣೆ.
ಪರತಿಯಂದು ಮಾತ್ ಪರಮಾತ್ಮನ ಸುತತಿ. ನಾವ ಮಾಡುವ ಪರತಿಯಂದು
ಕಾಯಿವೂ ಪರಮಾತ್ಮನ ಆರಾಧನೆ” ಎಂದು ಶಂಕರಾಚಾಯಿರು ಹೆೋಳುತಾತರೆ.
ಆದದರಿಂದ, ನಮಮನುನ ನಾವ ಎಷ್ಕುಟ ಅಥಿಪೂಣಿವಾಗ್ರ
51 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ತೆ ಡಗ್ರಸಕೆ ಳುುತೆತೋವೊೋ, ಬಾಳುವೆ ನಡೆಸುತೆತೋವೊೋ ಅಷ್ಕುಟ ನಮಮ ಪೂಜೆ


ಫಲಪರದವಾಗುತ್ತದೆ. ಇದನುನ ಅಥಿ ಮಾಡಿಕೆ ಳುದೆ ಎಷ್ಕುಟ ದಿೋಪ
ಬೆಳಗ್ರದರ , ಅದು ಕೆೋವಲ ಬತಿತ ಸುಟಟಂತೆ ಆಗುವ ದಷ್ೆಟ. ಪೂಜೆ. ಎಲಾಿ
ಮಾನವ ಸಂವಹನವನುನ ಆಚರಣೆಯ ಮಾಧಯಮದ ಮ ಲಕ ನಡೆಸಲಾಗುತ್ತದೆ.
ನಮಮ ದೆೈನಂದಿನ ಜೋವನ ಕಾಯಿಗಳೆಲಿವೂ ಆಚರಣೆಯ ರ ಪಗಳೆೋ.
ಸ್ಾಮಾಜಕ ಆಚರಣೆಗಳಿವೆ, ಕಂಪನಿ ಆಚರಣೆಗಳು, ಕೌಟುಂಬಿಕ ಆಚರಣೆಗಳು,
ರಾಷಿಟ ರೋಯ ಆಚರಣೆಗಳು ಮತ್ುತ ಪರಸಪರ ಆಚರಣೆಗಳು. ನಾವ ಧರಿಸುವ
ರಿೋತಿ, ನಾವ ಪರಸಪರ ಸ್ಾವಗತಿಸುವ ರಿೋತಿ, ಜನಮದಿನಗಳು, ಮದುವೆಗಳು,
ಅಂತ್ಯಕರಯಗಳು, ರಜಾದಿನಗಳಲಿಿ ಸ್ಾಮಾಜಕವಾಗ್ರ ನಿರಿೋಕ್ಷಿಸಲಾದ ನಮಮ
ವತ್ಿನೆಗಳು ಮತ್ುತ ಸ್ಾಂಪರದಾಯಿಕ ಮೌಲಯಗಳು, ಸಂಪರದಾಯಗಳು ಮತ್ುತ
ಸಮಾಜದ ರಚನೆಗಳು ಹಿೋಗೆ ಎಲಾಿ ಔಪಚಾರಿಕ ಸಂದಭಿಗಳೆಲಿವೂ
ನಿಯಮಾಧೋನವಾಗ್ರವೆ. ಇದರಲಿಿ ನಾವ ವಾಸಸುತೆತೋವೆ.
2. ಮನೆಯಲಿಿ ಯಾವ ಯಾವ ದೆೋವರುಗಳನುನ ಇಡಬಹುದು? ಮುಖಯವಾಗ್ರ
ಆಚಾಯಿ ಶಂಕರರು ವಿಧಸದಂತೆ ಪಂಚಾಯತ್ನ ಕರಮವಿರುತ್ತದೆ. (ಕುಲ
ದೆೋವರನುನ ಮೊದಲುಗೆ ಂಡು) -1) ಸ ಯಿ 2) ಗಣಪತಿ 3) ಅಂಬಿಕಾ 4) ಶ್ವ
5) ವಿಷ್ಕುು ಹಿೋಗೆ ಐದು ದೆೋವತೆಗಳನುನ ಇಟುಟ ಪೂಜಸುವ ದು. ಕೆಲವೊಮಮ
ನಮಮ ಕುಲದೆೋವರು ವಿೋರಭದರ ಅಥವಾ ವೆಂಕಟರಮಣ ಇಲಿವೆೋ
ರೆೋಣುಕಾದೆೋವಿ, ಹಿೋಗೆ ಬೆೋರೆ ಬೆೋರೆ ಇರಬಹುದು, ಆದರೆ ಇವ ಮ ಲ ಶ್ವ,
ವಿಷ್ಕುು, ದೆೋವಿಯ ಅವತಾರವಿರುವ ದರಿಂದ ಮುಖಯ ದೆೋವತೆ ಪಂಚಾಯತ್ನ
ಕರಮದಲಿಿಯೋ ಪೂಜಸ ಅಥವಾ ಕುಲದೆೋವರು ಮೊದಲುಗೆ ಂಡು ಬಾಕ
ಇನುನಳಿದ ನಾಲುು ದೆೋವರನುನ ಇಟುಟ ಪೂಜಸಬಹುದು.
3. ಪೂಜಸುವ ವಿಗರಹಗಳಿಗೆ ಹಿೋಗೆ ಇರಬೆೋಕು, ಇಷ್ೆಟೋ ಇರಬೆೋಕು ಎಂದೆಲಿ
ಇದೆಯೋ? ಹೌದು. ನಿತ್ಯ ಪೂಜೆಗೆ ಮನೆಯಲಿಿ ಇಡುವ ಮ ತಿಿಯು
ಯಜಮಾನನ ಹೆಬೆಬರಳಿನಷ್ಕುಟ ಉದದವಿರಬಹುದು, ಮ ತಿಿಯು
ಘನವಾಗ್ರರಬೆೋಕು (ತ್ುಂಬಿರಬೆೋಕು, ಪೊಳುು ಇರಬಾರದು) ಅಂಗಾಂಗಗಳು
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 52

ಸಪಷ್ಕಟವಾಗ್ರರಬೆೋಕು. ಯಾವ ದೆೋ ರ್ಾಗವ ತ್ುಂಡಾಗ್ರರಬಾರದು. ಹಾಗ್ರದದಲಿಿ ಆ


ಮ ತಿಿಯು ಪೂಜೆಗೆ ಯೋಗಯವಾಗುತ್ತದೆ. ನಿಂತಿರುವ ಮ ತಿಿಗ್ರಂತ್ ಕುಳಿತಿರುವ
ಮ ತಿಿ ಒಳೆುಯದು.
4. ದೆೋವರನುನ ಇಡುವ ದಿಶೆ ಯಾವ ದಾದರೆ ಒಳೆುಯದು? ದೆೋವರನುನ
ಈಶಾನಯದಲಿಿ ಇಡುವ ದು ಉತ್ತಮ. ಈಶಾನಯದಲಿಿ ಪಶ್ುಮ ಅರ್ಭಮುಖ
ಇಟುಟ ನಾವ ಪೂವಿಕೆು ಮುಖವಾಗ್ರ ಕುಳಿತ್ು ಪೂಜಸಬೆೋಕು. ಇಲಿವೆ ಉತ್ತರ
ಅರ್ಭಮುಖ ದೆೋವರನುನ ಇಟಾಟಗ ನಾವ ಪಶ್ುಮ ಮುಖವಾಗು ಕುಳಿತ್ು
ಪೂಜಸಬಹುದು. ಒಟಿಟನಲಿಿ ದೆೋವರನುನ ಪೂವಿ, ಉತ್ತರ, ಪಶ್ುಮ
ಮುಖವಿಟುಟ ಪೂಜಸಬೆೋಕು.
5. ದೆೋವರನುನ ಇಡುವ ಪೋಠ ಹೆೋಗ್ರದದರೆ ಉತ್ತಮ? ಅವರವರ ಕುಲಾಚಾರದಂತೆ
ಪೋಠ ಇಡಬೆೋಕು. ಪೋಠಗಳಲಿಿ 2 ವಿಧ. 1. ಗುಡಿ ಪೋಠ 2. ತೆ ಟಿಟಲು ಪೋಠ.
ಪೋಠವನುನ ನೆಲದ ಮೋಲೆ ಇಡಬೆೋಕು. ಅಂದರೆ ಮರದ ಅಥವಾ ಕಲಿಿನ ಪೋಠ
ಇಡುವ ಸಥಳವನುನ ನೆಲದ ನೆೋರಕುಂತ್ ಸವಲಪ ಎತ್ತರಗೆ ಳಿಸ ಅದರ ಮೋಲೆ
ಪೋಠ ಇಡಬೆೋಕು. ಪೋಠಕೆು ಗೆ ೋಪ ರವಿರಬೆೋಕು. ಇದು ಪೃಥಿವಯ
ಅಂತ್ಗಿತ್ವಾಗ ಭಗವತ್ ಶಕತಯನುನ ಎಳೆಯುವ (ಎರಿಯಲ್ ನಂತೆ) ಕೆಲಸ
ಮಾಡುತ್ತದೆ. ದೆೋವರನುನ ಇಡುವ ಸಥಳ ಪರತೆಯೋಕವಾಗ್ರದದರೆ ಉತ್ತಮ.
6. ದೆೋವರ ಸ್ಾಥನದಲಿಿ ಇಡುವ ಶಂಖ, ಗಂಟೆ, ದಿೋಪದ ಮಹತ್ವ ಏನು? ನಮಮನುನ
ಅಜ್ಞಾನವೆಂಬ ಅಂಧಕಾರದಿಂದ ಹೆ ರ ತ್ಂದು ಜ್ಞಾನದ ದಾರಿಯನುನ ತೆ ೋರಿಸಲು,
ಭಗವತ್ ಶಕತಯ ಆಕಷ್ಕಿಣೆಗಾಗ್ರ, ಲಕ್ಷಿೋ ಪಾರಪತಗಾಗ್ರ ನಂದಾ ದಿೋಪವನುನ
ಇಡಬೆೋಕು. ಸಮುದರ ಮಥನಕಾಲದಲಿಿ ಉತ್ಪನನವಾದ ಶಂಖವನುನ
ಮಹಾವಿಷ್ಕುುವ ಕರದಲಿಿ ಧರಿಸದನು. ಆಗ ಶಂಖವ ಅತಿ ಪಾವನವಾಯಿತ್ು
ಮತ್ುತ ದೆೋವತೆಗಳ ರಾಜನಾದ ಇಂದರನು, ವಾಸುದೆೋವನ ಆಜ್ಞೆಯಂತೆ ಶಂಖದಲಿಿ
ನೆಲೆಸದನು. ಆದದರಿಂದ ಈ ಶಂಖವ ದೆೋವರ ಸ್ಾನಿಧಯಮಯವಾಯಿತ್ು. ಹಾಗಾಗ್ರ
ಶಂಖ ಇರುವ ದು ಒಳೆುಯದು. ಪೂಜೆಗೆ ಆರಂಭದಲಿಿ ಗಂಟೆಯನುನ ರ್ಾರಿಸ
53 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಆರಂಭ ಮಾಡುವ ದರಿಂದ ದುಷ್ಕಟ ಶಕತಯ ಉಚಾಾಟನೆಯಾಗ್ರ ಭಗವಂತ್ನ


ಆಗಮನವಾಗ್ರತ್ತದೆ. ಇದರಿಂದ ಗಂಟೆ ಇಡುವ ದು ಉತ್ತಮ.
7. ಯಾವ ದು ತಿೋಥಿ ? ಸ್ೆೋವನೆ ಕರಮ ಏನು? ತಾಮರದ ತ್ಟೆಟ(ಲೆ ೋಟ) ದಲಿಿ
ಶುದಧವಾದ ನಿೋರನುನ ತೆಗೆದುಕೆ ಂಡು, ತ್ುಳಸ ಮತ್ುತ ಚಂದನದಿಂದ ಪೂಜಸದ
ಸ್ಾಲಿಗಾರಮವನುನ ಅಥವಾ ದೆೋವರ ಮ ತಿಿಯನುನ ಪ ರುಷ್ಕಸ ಕತ ಹೆೋಳುತಾತ
ಗಂಟಾ ನಾದವನುನ ಮಾಡುತಾತ ಅರ್ಭಷ್ೆೋಕವನುನ ಮಾಡುವಾಗ ಅರ್ಭಷ್ೆೋಕ
ಮಾಡಿದ ಜಲವನುನ ಹಿಡಿಯುವ ದಕೆು ತಿೋಥಿ ಎನುನತೆತೋವೆ. ತಿೋಥಿವನುನ 3
ಬಾರಿಗೆ ಕುಡಿಯುಬೆೋಕು. 1. ಅಕಾಲ ಮೃತ್ುಯ ನಿವಾರಣೆಗೆ 2. ಸವಿ ವಾಯಧ
ನಿವಾರಣೆಗೆ 3. ಸಕಲ ದುರಿತ್ ಉಪಶಮನೆಗೆಂದು ಗೆ ೋಕಣಿ ಆಕೃತಿ ಹಸತದಿಂದ
ಕುಡಿಯಬೆೋಕು (ಬಲಗೆೈ ಮಧಯ ಬೆರಳಿನ ಮಧಯ ಗಂಟಿನ ಮೋಲೆ ಹೆಬೆಬರಳಿನ
ತ್ುದುಯನುನ ಇಟಾಟಗ ಗೆ ೋಕಣಿ ಆಕೃತಿ ಆಗುತ್ತದೆ)
8. ಪಂಚಗವಯ ಎಂದರೆೋನು? ಯಾವಾಗ ಕುಡಿಯಬೆೋಕು? ಕಪ ಪ ಬಣುದ ಆಕಳಿನ --
ಗೆ ೋ ಮ ತ್ರ, ಬಿಳಿ ಬಣುದ ಆಕಳಿನ -- ಗೆ ೋ ಮಯ (ಸಗಣಿ), ಕೆಂಪ ಬಣುದ
ಆಕಳಿನ -- ಗೆ ೋವಿನ ಹಾಲು, ಕೆಂಪ ಬಣುದ ಆಕಳಿನ -- ಹಸುವಿನ ಮೊಸರು,
ಕಪಲ ಬಣುದ ಆಕಳಿನ -- ಹಸುವಿನ ತ್ುಪಪ, ಇವ ಗಳನುನ ಗೆ ೋಮ ತ್ರ -- 1
ತೆ ಲ, ಗೆ ೋಮಯ -- ಅಧಿ ಹೆಬೆಬರಳಿನಷ್ಕುಟ, ಹಾಲು -- 7 ತೆ ಲ, ಮೊಸರು --
3 ತೆ ಲ, ತ್ುಪಪ -- 1 ತೆ ಲ, ಕುಶೆ ೋದಕ -- 1 ತೆ ಲ, ಇವ ಗಳನುನ ಸ್ೆೋರಿಸ
ಅರ್ಭಮಂತಿರಸುವ ದಕೆು ಪಂಚಗವಯ ಎನುನತಾತರೆ. ದೆೋಹ ಶುದಿಧ, ಸಥಳ
ಶುದಿಧಗಾಗ್ರ, ಸ ತ್ಕ ನಿವೃತಿತಗಾಗ್ರ ಪಾರಶನ ಮಾಡಬೆೋಕು. ಅಲಿದೆ ಎಲಾಿ ವೃತ್-
ಯಜ್ಞ-ಯಾಗಾದಿ ಆರಂಭದಲ ಿ ಶುದಿಧಗಾಗ್ರ ಪಂಚಗವಯವನುನ
ಮಾಡಲಾಗುತ್ತದೆ.
9. ಪಂಚಾಮೃತ್ ಅಂದರೆೋನು? ಯಾವ ದನುನ ಸ್ೆೋರಿಸದಾಗ ಪಂಚಾಮೃತ್ವಾಗುತ್ತದೆ?
ಐದು ಅಮೃತ್ ಸದೃಶಗಳಾದ ದರವಯಗಳು ಸ್ೆೋರಿದಾಗ ಪಂಚ +
ಅಮೃತ್ವಾಗುತ್ತದೆ. 1. ಹಾಲು 2. ಮೊಸರು 3. ತ್ುಪಪ 4. ಜೆೋನು ತ್ುಪಪ 5.
ಸಕುರೆ ಈ ಐದನುನ ಬೆೋರೆ ಬೆೋರೆಯಾಗ್ರ ಶುದೆ ಧೋದಕದೆ ಡನೆ ದೆೋವರಿಗೆ ಅರ್ಭಷ್ೆೋಕ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 54

ಮಾಡಿ ತಿೋಥಿವನುನ ಪಡೆಯುವ ದು ಪಂಚಾಮೃತ್. ಇದಕೆು ಫಲವನುನ


ಹಾಕವ ದು ಬೆೋರೆ.
10. ಅಕ್ಷತ್ ಎಂದರೆೋನು? ತ್ುಂಡಾಗದಿರುವ ಇಡಿೋ ಅಕು ಕಾಳುಗಳಿಗೆ ಹಳದಿ ಕುಂಕುಮ
ಸವಲಪ ಹಸುವಿನ ತ್ುಪಪ ಸ್ೆೋರಿಸ ಚೆನಾನಗ್ರ ಕಲಸ ಪೂಜೆಗೆ ಬಳಸುವ ದನುನ ಅಕ್ಷತ್
ಎನುನತೆತೋವೆ.
11. ನೆೈವೆೋದಯದ ಬಗೆಗೆ ಅರ್ಭಪಾರಯ ಏನು? ಪೋಠದಲಿಿ ದೆೋವರನುನ ಇಟುಟ
ಪರತಿಷ್ಾಟಪಸದ ಮೋಲೆ ನಿತ್ಯವೂ ನೆೈವೆೋದಯ ಮಾಡಲೆೋಬೆೋಕು. ನಾವ ಊಟ
ಮಾಡುವ ಮೊದಲು ಊಟಕೆು ತ್ಯಾರಿಸದ ಎಲಿವನುನ ಭಗವಂತ್ನಿಗೆ
ಸಮಪಿಸ ಆಮೋಲೆ ನಾವ ಸವೋಕರಿಸಬೆೋಕು. ಸಮಪಿಸುವ ನೆೈವೆೋದಯ ಕನಿಷ್ಕಾ
ಒಂದು ವಯಕತಗೆ ಸ್ಾಕಾಗುವಷ್ಾಟದರ ಇರಬೆೋಕು. ಶಾಖಾಹಾರವಾಗ್ರರಬೆೋಕು.
12. ತ್ುಪಪ ಮತ್ುತ ಎಣೆುಯ ದಿೋಪಗಳ ಬಗೆಗೆಗ್ರನ ಮಾಹಿತಿ ಏನು? ನಾವ ಮನೆಯಲಿಿ
ದೆೋವರಿಗೆ ದಿೋಪವನುನ ಹಚುುವ ದು ಸಹಜ. ವಿಶೆೋಷ್ಕವಾಗ್ರ ತ್ುಪಪದ ದಿೋಪವನುನ
ದೆೋವರ ಬಲರ್ಾಗದಲಿಿ ಇರಿಸಬೆೋಕು. ಎಣೆುಯ ದಿೋಪವನುನ ದೆೋವರ
ಎಡರ್ಾಗದಲಿಿ ಹಚುಬೆೋಕು. ಎಳಿುನಿಂದ ತ್ಯಾರಿಸದ ಎಣೆು ಯಾವಾಗಲ
ಯೋಗಯವಾಗ್ರರುತ್ತದೆ. ಹಸುವಿನ ತ್ುಪಪವ ಎಲಾಿ ದೆೋವತಾ ಕಾಯಿಗಳಲಿಿ
ಉತ್ತಮವಾಗ್ರರುತ್ತದೆ.
13. ಮನೆಯಲಿಿ ಹಚುುವ ದೆೋವರ ದಿೋಪವನುನ ಎಷ್ಕುಟ ಮುಖ ಹಚುಬೆೋಕು? ಬತಿತ
ಎಷಿಟರಬೆೋಕು? ಮನೆಯಲಿಿ ಹಚುುವ ದೆೋವರ ದಿೋಪಕೆು ಒಂದು ಮುಖ.
ಮಂದಿರದಲಿಿ ಹಚುುವ ದಿೋಪಕೆು ಎರಡು ಮುಖಗಳಿರುತ್ತವೆ. ದಿೋಪದಲಿಿ 5-6
ಹಚುುವಂತೆ ಇರುತ್ತದೆ. ವಿಶೆೋಷ್ಕದಲಿಿ 5 ಮುಖ ಹಚುಬಹುದು. 2 ಅಥವಾ 3
ಬತಿತಯನುನ ಒಂದೆ ಂದು ಮುಖಕೆು ಹಾಕಬೆೋಕು.
14. ದೆೋವರನುನ ಪೂಜಸುವಾಗ ಯಾವ ಬಗೆಯ ಬಟೆಟಯನುನ ಧರಿಸಬೆೋಕು? ಕರಮ
ಏನು? ಪೂಜೆ ಅಥವಾ ಇನಿನತ್ರ ದೆೋವತಾ ಕಾಯಿಗಳಲಿಿ ತೆ ಳೆದು ಒಣಗ್ರಸರುವ
ಮಡಿ ಅಥವಾ ಧೆ ೋತಿಯನುನ ಸ್ಾನನವಾದ ಮೋಲೆ ಧರಿಸ ಪೂಜೆಗೆ
ಕುಳಿತ್ುಕೆ ಳುಬೆೋಕು. ಝರಿ ಅಂಚಿರುವ ಮಡಿ ಅಥವಾ ಧೆ ೋತಿಯು ಉತ್ತಮ.
55 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಧರಿಸದ ಮೋಲೆ ಮಲ-ಮ ತ್ರ ವಿಸಜಿನೆ ಮಾಡಬಾರದು. ಒದೆದ ಬಟೆಟಯನುನ


ಧರಿಸ ದೆೋವತಾ ಕಾಯಿ ಮಾಡಬಾರದು. ಟವೆಲ್ ಅಥವಾ ಇನಾನವ ದೆೋ ಅಂದರೆ
ಪಾಯಂಟು- ಚಡಿಿ ಅಂಗ್ರ ಧರಿಸ ದೆೋವತಾ ಕಾಯಿ ಮಾಡಬಾರದು. (ಹೆೋಗೆ
ವಕೋಲರಿಗೆ ಅವರದೆದ ಆದ ಬಟೆಟಗಳನುನ ಧರಿಸದರೆ ಶೆ ೋರ್ೆಯೋ ಹಾಗೆ ದೆೋವತಾ
ಕಾಯಿಕೆು ಶಾಸತ ರ ಹೆೋಳಿದಂತೆ ಬಟೆಟ ಧರಿಸಬೆೋಕು.)
15. ಮನೆಯಲಿಿ ಮಾಂಸಹಾರ ಸ್ೆೋವಿಸುವ ದರಿಂದ ದೆೋವರ ಮ ತಿಿ ಇಡಬಾರದು
ಎನುನತಾತರೆ ಸತ್ಯವೆೋ? ಇಂದಿನ ಕಾಲದಲಿಿ ಮಾಂಸ್ಾಹಾರ ಸಹಜವಾಗ್ರದೆ. ಆದರೆ
ಮಾಂಸ್ಾಹಾರ ಸ್ೆೋವಿಸದೆೋ ಇರುವ ದು ಉತ್ತಮ. ಬಾಕ ಅವರವರ ಇಚೆಾಗೆ
ಸಂಬಂಧಸರುತ್ತದೆ. ದೆೋವರಿಗೆಂದು ಪರತೆಯೋಕ ಸಥಳವಿದದರೆ ಬೆಳಿಗೆಗ ಸ್ಾನನವಾದ
ಬಳಿಕ ಮೊದಲು ಪೂಜೆ ಮಾಡಿ ನಂತ್ರ ಆಹಾರ ಸ್ೆೋವಿಸಲು ಶಕಯವಿದದರೆ
ಮ ತಿಿಯನುನ ಇಡಲು ಏನ ತೆ ಂದರೆ ಇಲಾಿ. ಇಲಿಿ ಭಕತ ಮತ್ುತ
ಶರದೆಧಯೋ ಮುಖಯ.
16. ಶನಿ ದೆೋವರ ಫೊೋಟೆ ೋ, ಮ ತಿಿ, ಯಂತ್ರ ಮನೆಯಲಿಿ ಇಡಬಹುದೆ? ಶನಿ
ದೆೋವರಿಗೆ ಎದುರಿನಿಂದ ಸ್ಾಷ್ಾಟಂಗ ನಮಸುರಿಸಬಾರದು ಎನುನತಾತರೆ ಯಾಕೆ?
ಶನಿ ದೆೋವರ ಫೊೋಟೆ ೋ, ಮ ತಿಿ, ಯಂತ್ರ ಇಡಬಾರದೆಂದು ಯಾವ
ಶಾಸತ ರದಲಿಿಯ ಹೆೋಳಿಲಿ. ಆದರೆ ಎಲಾಿ ಅನಿಷ್ಕಟಕ ು ಶನಿ ಕಾರಣ ಎಂದು
ಜನರು ರ್ಾವಿಸರುತಾತರೆ ಇದು ತ್ಪ ಪ. ನಿಜವಾಗ್ರಯ ತ್ಮಮ ಸಥತಿಯನುನ
ಕಳೆದುಕೆ ಂಡಿರುವ ನಮಮ ಸಂಸುೃತಿಯನುನ ಶನಿದೆೋವರ ಪೋಡಾಕಾಲದಲಿಿಯೋ
ನೆನಪಗೆ ತ್ಂದುಕೆ ಳುಬೆೋಕಾಗುತ್ತದೆ. ಶನಿಯು ಒಲಿದರೆ ಬೆೋರಾವ ಗರಹವೂ
ಕೆ ಡಲಿಕುಲಿದಷ್ಕುಟ ಸಂಪತ್ುತ ಕೋತಿಿ ಎಲಿವನುನ ಕೆ ಡುತಾತನೆ. ಹಾಗಾಗ್ರ
ಮನೆಯಲಿಿ ಇಡಬಾರದೆಂದು ತೆ ೋರಿದರೆ ದೆೋವಸ್ಾಥನದಲಿಿಯ ಇರಲಿ.
ಇಡುವ ದಾದರೆ ತ್ಪಪಲಿ. ಆರಾಧನೆಯ ಮುಖಯ. ಇನುನ ಶನಿದೆೋವರ ಎದುರಿಗೆ
ಸ್ಾಷ್ಾಟಂಗ ನಮಸ್ಾುರ ಬೆೋಡ ಎನುನವ ದು ತ್ಪ ಪ. ಹಾಗೆೋನು ಶಾಸತ ರ
ಆಧಾರವಿಲಿ. ಭಕತಯಿಂದ ನಮಸುರಿಸದರೆ ಕಷ್ಕಟ ಪರಿಹಾರವಾಗ್ರತ್ತದೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 56

17. ರ್ಭನನವಾದ ವಿಗರಹ ಯಂತ್ರ ಫೊೋಟೆ ೋಗಳನುನ ಏನು ಮಾಡಬೆೋಕು? ಪೂಜೆಗೆ


ಅನುಕ ಲವಾಗದ ವಿಗರಹ ಯಂತ್ರ ಫೊೋಟೆ ೋವನುನ ನದಿಯಲಿಿ ವಿಸಜಿನೆ
ಮಾಡಬೆೋಕು. ಇದು ಆಗದೆ ಇರುವ ಪರಿಸಥತಿಯಲಿಿ ಒಂದು ಪಾತೆರಯಲಿಿ ನಿೋರು
ಹಾಕ ಅದರಲಿಿ ವಿಸಜಿನೆ ಮಾಡಿ ಒಂದೆರಡು ತಾಸುಗಳ ನಂತ್ರ ಏಲಾಿದರ
ಭ ರ್ಮಯಲಿಿ ಹುಗ್ರದು ಹಾಕರಿ. ಯಾರಿಗ ತೆ ಂದರೆ ಆಗದಂತಿರಲಿ.
18. ವೃತ್ ಯಜ್ಞಾದಿಗಳಲಿಿ ಬಳಸುವ ದಬೆಿ (ಒಂದು ಪರರ್ೆೋದದ ಹುಲುಿ) ಮಹತ್ವ
ಏನು? ನಾವ ಯಾವ ವೃತ್ವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ
ಇದನುನ ಆಚರಿಸುವಾಗ ಭಗವಂತ್ನ ಶಕತಯ ಜೆ ತೆಗೆ ದುಷ್ಕಟ ಶಕತಯ
ಇರುತ್ತವೆ. ಆಗ ನಮಮ ಕೆೈಯಲಿಿರುವ ದರ್ೆಿಯ ದಶಿನ ಮಾತ್ರದಿಂದ ದುಷ್ಕಟ
ಶಕತಯು ಅಲಿಿಂದ ಓಡಿ ಹೆ ೋಗುತ್ತವೆ. ಇದು ಇಂದರನ ವಜಾರಯುಧವಿದದಂತೆ.
ಆದದರಿಂದ ದರ್ೆಿಯನುನ ಬಳಸುತೆತೋವೆ. ಈ ಧರ್ೆಿಯು ದೆೋವಲೆ ೋಕದಿಂದ
ಯಜ್ಞ ಯಾಗಾದಿಗಳಿಗೆಂದೆ ಭ ಲೆ ೋಕಕೆು ಭಗವಂತ್ನು ಕಳಿಸರುತಾತನೆ.
19. ಎಲಾಿ ದೆೋವತಾ ಕಾಯಿಗಳಲಿಿ ಬಳಸುವ ದರ್ೆಿಯ ಪವಿತ್ರದ ಮಹತ್ವ ಏನು?
ಎಷ್ಕುಟ ದರ್ೆಿಯನುನ ಹಾಕುತಾತರೆ? ಏಕೆ ಪವಿತ್ರ ಧರಿಸಬೆೋಕು? ಈ ವಿಷ್ಕಯದಲಿಿ
ಒಂದು ಹಿನನಲೆ ಇದೆ. ಬರಹಮ ದೆೋವನು ಸೃಷಿಾಯನುನ ಮಾಡುವವನು, ವಿಷ್ಕುುವ
ಸಥತಿಕತ್ಿನು, ಶ್ವನು ಲಯಕತ್ಿನು. ಒಮಮ ಶ್ವನಿಗೆ ತಾನೆೋ ಎಲಿರಿಗ
ಮೋಲೆಂದು ಅಹಂಕಾರ ಬಂದಿತ್ು. ಆ ಕಡೆ ಸೃಷಿಾಕತ್ಿ ಬರಹಮನಿಗ ತಾನೆೋ
ಮೋಲೆಂದು ಅಹಂಕಾರ ಬಂದಾಗ ಇಬಬರ ವಾದ-ವಿವಾದದಲಿಿ ಶ್ವನು ಬರಹಮನ
ನಾಲುನೆೋ ತ್ಲೆಯನುನ ತ್ನನ ಕೆೈಯಿಂದ ಕತ್ುತ ತೆಗೆದಾಗ ಬರಹಮಹತಾಯದೆ ದೆ ೋಷ್ಕ
ಬಂದಿತ್ು ಹಾಗ ಜಗತ್ ತ ದೆ ೋಷ್ಕಯುಕತವಾಯಿತ್ು. ಯಜ್ಞ-ಯಾಗಾದಿಗಳನುನ
ಮಾಡುವ ದು ಕಠಿಣವಾಯಿತ್ು. ಆಗ ಎಲಾಿ ದೆೋವತೆಗಳು ಮತ್ುತ
ಋಷಿಮುನಿಗಳು ಸ್ೆೋರಿ ಈ ಎಲಾಿ ದೆ ೋಷ್ಕ ನಿವಾರಣೆಗೆ ದರ್ೆಿಯನುನ
ಭ ಲೆ ೋಕಕೆು ತ್ರಬೆೋಕಾಯಿತ್ು ಮತ್ುತ ಶ್ವನು ತ್ನನ ಹೆಬೆಬರಳು ಮತ್ುತ
ಉಂಗುರ ಬೆರಳಿನಿಂದ ಬರಹಮನ ಶ್ರವನುನ ತೆಗೆದುದರಿಂದ ಶುದಿಧಗಾಗ್ರ ಪೂಜಾ
ಅಧಕಾರ ಪಾರಪತಗಾಗ್ರ ದರ್ೆಿಯ ಪವಿತ್ರ ಉಂಗುರ ಧರಿಸಬೆೋಕೆಂದು
57 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ನಿಯರ್ಮಸಲಾಯಿತ್ು. ಇದು ದರ್ೆಿಯ ಮಹತ್ವ. ಸ್ಾಮಾನಯ ಎಲಾಿ


ಕಾಯಿಗಳಲಿಿ 2 ಅಥವಾ 4 ದರ್ೆಿಯಿಂದ ಮಾಡಿದ ಪವಿತ್ರವನುನ
ಯಾಗಾದಿಗಳಲಿಿ 5 ದರ್ೆಿಯಿಂದ ಮಾಡಿದ ಪವಿತ್ರವನುನ ಪತ್ೃಕಾಯಿಗಳಲಿಿ 3
ದರ್ೆಿಯಿಂದ ಮಾಡಿದ ಪವಿತ್ರವನುನ ಧರಿಸಬೆೋಕು.
20. ದೆೋವತಾ ಕಾಯಿಗಳಲಿಿ ಯಾವ ಆಸನದ ಮೋಲೆ ಕುಳಿತ್ುಕೆ ಳುುವ ದು
ಉತ್ತಮ? ದೆೋವತಾ ಕಾಯಿಗಳಲಿಿ ದರ್ಾಿಸನ, ಕಂಬಳಿಯ ಆಸನ, ಮಣೆ
ಅಥವಾ ಹುಲಿಿನ ಆಸನದ ಮೋಲೆ ಕುಳಿತ್ುಕೆ ಳುುವ ದು ಉತ್ತಮ. ಸ್ಾಮ ಹಿಕ
ಮತ್ುತ 3 ಅಥವಾ 4 ಜನ ಸ್ೆೋರಿ ಪೂಜಾದಿ ಮಾಡುವ ವೆೋಳೆಯಲಿಿ ಎಲಿರ
ಬೆೋರೆ ಬೆೋರೆ ಆಸನದಲಿಿ ಕುಳಿತಿರಬೆೋಕು. ಎಲಿರ ಒಂದೆೋ ಆಸನದ ಮೋಲೆ
ಕುಳಿತ್ು ಪೂಜಾ ಕಾಯಿವನುನ ಮಾಡಬಾರದು.
21. ಉಪವಾಸದ ಮಹತ್ವ ಏನು? ಇದರ ಬಗೆಗ ನಿಮಮ ಅನಿಸಕೆ ಏನು?
ಉಪವಾಸದಲಿಿ ಪಾಕ್ಷಿಕ, ಮಾಸಕ ಮತ್ುತ ವಾಷಿಿಕವಾಗ್ರ ಕರಮಗಳಲಿಿ
ಕಾಣಬಹುದು. ಇನುನ ನಿತ್ಯ ವೃತ್ಗಳಿಗಾಗ್ರ, ನೆೈರ್ಮತಿತಕ ವೃತ್ ಹಗ ಕಾಮಯ ವೃತ್
ಮತ್ುತ ಯಜ್ಞ-ಯಾಗಾದಿಗಳಿಗಾಗ್ರ ಮಾಡುವ ಉಪವಾಸವೆಂದು ವಿಂಗಡಿಸಬಹುದು.
ಉಪವಾಸವನುನ ಮಾಡುವವರು ಸ ಯೋಿದಯದಿಂದ ಮರುದಿನ
ಸ ಯೋಿದಯದವರೆಗೆ ಕೆೋವಲ ಜಲಪಾನ ಮಾಡುತಾತ ಭಗವಂತ್ನ
ಜಪಾದಿಗಳನುನ ಮಾಡಬೆೋಕು. ಇಂದು ಉಪವಾಸದ ಮಹತ್ವ ತಿಳಿಯುವ ದು
ಮುಖಯ. ಇಂದಿನ ದಿನಗಳಲಿಿ ಎಲಿರ ಉಪವಾಸವನುನ ಮಾಡುತಾತರೆ. ಆದರೆ
ಕೆೋವಲ ಆಹಾರ ಸ್ೆೋವಿಸದೆೋ ಇದುದ ಬೆಳಿಗೆಗ ಕಲಸಕೆು ಹೆ ೋಗ್ರ ಸಂಜೆ ಮನೆಗೆ
ಬಂದು ರಾತಿರ ಫಲಾಹಾರ ಮಾಡುವ ದು ಅಥವಾ ಇನೆನೋನೆ ೋ ತಿನುನವ ದು
ಉಪವಾಸವೆೋ? ಇಷ್ಕುಟ ವಷ್ಕಿಗಳಿಂದ ನಾನು ಸ್ೆ ೋಮವಾರ ವೃತ್ ಉಪವಾಸ
ಮಾಡುತಿತದೆದೋನೆ ನನಗೆ ಯಾವ ಪರಯೋಜನವೂ ಆಗ್ರಲಿ. ಆದದರಿಂದ ದೆೋವರ
ಮೋಲೆ ನಂಬಿಕೆ ಹೆ ೋಗ್ರದೆ ಎನುನತಾತರೆ. ಇದು ಯಾವ ನಾಯಯ? ನಿೋವ ಮಾಡಿದ
ಉಪವಾಸ ಕೆೋವಲ ನಿಮಮ ಆರೆ ೋಗಯಕೆು ಒಳೆುಯದೆ ೋ ಅಥವಾ ಹಾನಿಯೋ
ಅಷ್ೆಟ. ಆರಾಧನೆ ಮಾಡಿಲಿ ಅಂದರೆ ಪರಯೋಜನವಾಗುವ ದಿಲಿ. ಹಾಗಾಗ್ರ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 58

ಯಾವ ಉದೆದೋಶಕಾುಗ್ರ ನಾವ ಉಪವಾಸ ಮಾಡುತಿತದೆದೋವೆಯೋ ಆ ದೆೋವರನುನ


ಉಪವಾಸವಿದುದ ಶರದಾಧ-ಭಕತಯಿಂದ ಪೂಜಸ ಜಪಾದಿಗಳನುನ ಮಾಡಿದಲಿಿ
ಮಾತ್ರ ಉಪವಾಸದ ಫಲ ಸಗುವ ದು . ಉಪವಾಸವಿದಾದಗ ದೆೋಹವ
ಜಡವಾಗ್ರರದೆೋ ಹಗುರವಾಗ್ರದುದ ಸಹಸ್ಾರರ ಚಕರವ ಜಾಗರತ್ವಾಗಲು
ಅನುಕ ಲವಾಗ್ರರುತ್ತದೆ. ಆದದರಿಂದ ಉಪವಾಸ ಮಾಡಿ ಆರಾಧನೆಯನುನ
ಶರದಾಧ ಭಕತಯಿಂದ ಮಾಡಬೆೋಕು. ಉಪವಾಸದ ಸಂಪೂಣಿ ಫಲ ಸಗುತ್ತದೆ.
ಕೆೋವಲ ನಿರಾಹಾರವಾಗ್ರದದರೆ ಯಾವ ಫಲವೂ ಇಲಿ. ಇದು ನಿರಥಿಕ.
22. ಜಪವನುನ ಎಷ್ಕುಟ ಮಾಡಬೆೋಕು? ನಿಯಮ ಏನು? ನಾವ ಯಾವ ದೆೋ ಜಪವನುನ
ಲೆಕು ಮಾಡಿಯೋ ಮಾಡಬೆೋಕು. ಇಲಿವಾದರೆ ಅದರಿಂದ ಫಲವಿಲಿ. ಜಪವನುನ
ಎಷ್ಕುಟ ಮಾಡಬೆೋಕೆಂದು ಋಷಿಗಳು ಹಿೋಗೆ ಹೆೋಳಿದಾದರೆ. ಅಶವಲಾಯನ,
ಸ್ಾಂಖಾಯಯನ, ಕೌಷಿೋತ್ಕೆೋ ಗೃಹಯ ಸ ತ್ರಗಳಲಿಿ ಸ ಯೋಿದಯಕೆು 4
ಘಟಿಗಳ ಹಿಂದಿನಿಂದ ಸ ಯಿದಶಿನ ಪಯಿಂತ್ ಜಪ ಮಾಡಬೆೋಕು.
ಸ್ಾಯಂಕಾಲ ಸ ಯಾಿಸತದ ಪಯಿಂತ್ ಜಪಮಾಡಬೆೋಕೆಂದು ಹೆೋಳಿದೆ. ಆದರೆ
ಜೆೈರ್ಮನಿ ಮಹಷಿಿಗಳು- 1000, 100 ಇಲಿವೆೋ 10, ಗೆ ೋರ್ಭಲಿೋಯ ಗೃಹಯ
ಸ ತ್ರದಲಿಿ- 1000, 100, 15, 11 ಅಥವಾ 8. ಅಥವಿ ವೆೋದ ಕೌಶ್ಕ
ಗೃಹಯಕಾರಿಕೆಯಲಿಿ 1000, 108, 20, 10 ಅಥವಾ 8 ಹಿೋಗೆ ಸಂಖೆಯಯನುನ
ಹೆೋಳಿದೆ. ಹಾಗಾಗ್ರ 1000, 108, 54, 28, 10 ಮಾಡಬಹುದೆಂಬುದು ಹಿರಿಯರ
ಅರ್ಭಪಾರಯ. ಹೆಚಾುಗ್ರ ಎಷ್ಕ ಟ ಮಾಡಬಹುದು.
23. ಜಪ ಮಾಡುವ ವಿಧಾನ : ಬಲಗೆೈಯನುನ ಅಂಗಾತ್ವಾಗ್ರ ಮಾಡಿ ಎಲಾಿ ನಾಲುು
ಬೆರಳುಗಳನುನ ಸವಲಪ ಬಗ್ರಗಸ ಒಂದಕೆ ುಂದು ತಾಗುವಂತೆ ಮಾಡಿಕೆ ಂಡು
ಹೆಬೆಬರಿಳಿನಿಂದ ಬಾಕ ಬೆರಳಿನ ಗಂಟನುನ ಸಪಶ್ಿನಿ ಸಂಖೆಯಯನುನ ಎಣಿಸಬೆೋಕು. (
ಬೆರಳುಗಳು ಮೋಲುಮಖ ಬರುವಂತೆ ಹಿಡಿದರೆ ಗಂಟುಗಳು ಕೆಳಗ್ರನಂತಿರುತ್ತವೆ). -
ಕೆ ನೆ ಗಂಟು. -ಮಧಯ ಗಂಟು. -ಕೆಳ ಗಂಟು ಹೆಬೆಬರಳಿನಿಂದ ಪವಿತ್ರ(ಉಂಗುರ)
ಬೆರಳಿನ ಮಧಯ ಗಂಟು ಸಪಶಿವಾದಾಗ 1, ಹೆಬೆಬರಳಿನಿಂದ ಪವಿತ್ರ ಬೆರಳಿನ
ಕೆಳಗಂಟು ಮುಟಿಟದಾಗ 2, ಕರುಬೆರಳಿನ ಕೆಳಗಂಟು ಮುಟಿಟದಾಗ 3, ಕರು
59 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಬೆರಳಿನ ಮಧಯದ ಗಂಟು ಮುಟಿಟದಾಗ 4, ಕರು ಬೆರಳಿನ ಕೆ ನೆಯ ಗಂಟು


ಮುಟಿಟದಾಗ 5, ಉಂಗುರ ಬೆರಳಿನ ಕೆ ನೆ ಗಂಟು ಮುಟಿಟದಾಗ 6, ಮಧಯಬೆರೆಳಿನ
ಕೆ ನೆ ಗಂಟು ಮುಟಿಟದಾಗ 7, ತೆ ೋರು ಬೆರೆಳಿನ ತ್ುದಿಯ ಗಂಟು ಮುಟಿಟದಾಗ 8,
ತೆ ೋರು ಬೆರಳಿನ ಮಧಯದ ಗಂಟು ಮುಟಿಟದಾಗ 9, ತೆ ೋರು ಬೆರಳಿನ ಕೆಳಗ್ರನ
ಗಂಟು ಮುಟಿಟದಾಗ 10. ಹಿೋಗೆ ಪ ನಃ 1 ರಿಂದ 10 ಎಣಿಸುವ ದು ಕರಮವಿರುತ್ತದೆ.
24. ನಾವ ಜನಿವಾರವನುನ ಧರಿಸುತೆತೋವೆ. ಆದರೆ ಯಾವಾಗ ಎಷ್ೆಟಷ್ಕುಟ ಜನಿವಾರ
ಧರಿಸುವ ದು ಸರಿ? ಮಾಹಿತಿ ನಿೋಡಿ. ಜನಿವಾರವ ಶುದಧವಾದ ಹತಿತಯಿಂದ
ಕೆೈಯಲಿಿ ತ್ಯಾರಿಸಬೆೋಕು. 3 ಎಳೆಯಿರುವ ಜನಿವಾರದಲಿಿ ಒಂದೆ ಂದು
ಎಳೆಗಳಲ ಿ 3-3 ದಾರವಿದುದ ಒಟುಟ 9 ದಾರಗಳಾಗುತ್ತದೆ. ಈ 9
ದಾರಗಳಲ ಿ ಬೆೋರೆ ಬೆೋರೆ ದೆೋವತೆಗಳನುನ ಆಹಾವನ ಮಾಡಿ ಮುಖಯ 3
ಎಳೆಗಳನುನ ಒಂದುಗ ಡಿಸ ಕಟಟಲಾಗ್ರತ್ತದೆ. ಇದಕೆು ಬರಹಮಗಂಟು ಎಂದು
ಹೆಸರು. ಈ ಗಂಟಿನಲಿಿ ಬರಹಮ-ವಿಷ್ಕುು- ಮಹೆೋಶವರರನುನ ಕರಮವಾಗ್ರ ಪೂಜಸ
ಗಾಯತಿರ ಅರ್ಭಮಂತಿರಸದ ಜನಿವಾರವನುನ ಬರಹಮಚಾರಿಗಳು ಮದುವೆಗೆ ಮುನನ
1 ಜನಿವಾರವನುನ ಧರಿಸಬೆೋಕು. ಮದುವೆ ಆದ ಮೋಲೆ ಗರಹಸ್ಾಥಶರಮದ ಕೆಲವ
ನಿಯಮ ಪಾಲನೆಗಾಗ್ರ 2 ಜನಿವಾರವನುನ ಧರಿಸಬೆೋಕು. ಇನುನ ಕೆಲವರು
ಉತ್ತರಿೋಯದ ಬದಲಿಗೆ 3ನೆೋ ಜನಿವಾರ ಧರಿಸುತಾತರೆ. ಇದಕುಂತ್ ಹೆಚುು
ಧರಿಸಬಾರದು.
25. ನಾವ ಖರಿೋದಿಸುವ ಮನೆಯ ಎದುರು - ಅಕು ಪಕು ಮಂದಿರವಿದದರೆ ದೆ ೋಷ್ಕ
ಉಂಟಾಗುವ ದೆೋ? ಶ್ವ ಮಂದಿರಕೆು ನ ರು ಮಾರು ದ ರದಲಿಿ
ದುಗಾಿಮಂದಿರ, ಉಗರನೃಸಂಹ ಮಂದಿರದ 150 ಮಾರು ದ ರ, ವಿಷ್ಕುು
ಮಂದಿರದ 20 ಮಾರು ದ ರ, ಆಂಜನೆೋಯ ಮಂದಿರದ 8 ಮಾರು ದ ರದಲಿಿ
ಮನೆ ಇರಬೆೋಕೆಂದು ಕೆಲವ ಗರಂಥಗಳಲಿಿದೆ. ಆದರೆ ಯಾವ ದೆೋ ಮಂದಿರದ ನೆೋರ
ದೃಷಿಟಗೆ ಮನೆ ಬರದಂತೆ ಇರಲಿ ಎನುನವ ದು ಹಿರಿಯರ ಅರ್ಭಪಾರಯ. ಒಂದು
ವೆೋಳೆ ಮಂದಿರದ ದಕ್ಷಿಣ ಮತಿತ ಪಶ್ುಮದಲಿಿ ಇದದರ ತೆ ಂದರೆ ಇಲಿ.
ಪೂವಿ ಮತ್ುತ ಉತ್ತರ ರ್ಾಗದಲಿಿ ಗೆ ೋಡೆಗೆ ಅಂಟಿದಂತೆ ಇರಬಾರದು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 60

26. ಒಂದೆೋ ದೆೋವರ 2 ಮ ತಿಿಗಳು, ಬಲಸ್ೆ ಂಡಿಲ ಗಣಪತಿ, ಬಲ ಮುರಿಯ ಶಂಖ


ಮನೆಯಲಿಿ ಇರಬಾರದೆ? ಹೌದು. ಒಂದೆೋ ದೆೋವರ 2 ಮ ತಿಿಗಳು ಬೆೋಡ. ಬಲ
ಸ್ೆ ಂಡಿಲ ಗಣಪತಿ ಉಗರ ಎನುನತಾತರೆ. ಆದರೆ ಸರಿಯಾದ ಪೂಜೆ
ಪ ನಸ್ಾುರಾದಿಗಳನುನ ಮಾಡುವ ದಾದಲಿಿ ತೆ ಂದರೆ ಇಲಿ. ಇದು ಅವರವರ
ಕುಲಾಚಾರಕೆು ಬಿಟಿಟದುದ. ಇನುನ ಬಲಮುರಿ ಶಂಖ. ಇಂದು ನಿತ್ಯ ಮನೆಯಲಿಿ
ಚಿಕು ಎಡಮುರಿ ಶಂಖ ಪೂಜಸ ನಿೋರನುನ ಪೂಜಾ ದರವಯಕೆು ದೆೋವರ ಮೋಲೆ
ಮತ್ುತ ಸವಂತ್ ತ್ಲೆಯ ಮೋಲೆ ಪೊರೋಕ್ಷಿಸಕೆ ಳುುತೆತೋವೆ. ಆದರೆ ಬಲಮುರಿ ಶಂಖ.
ಇದು ಕೃಷ್ಕುನ ಹಸ್ಾತಶ್ರತ್ ಪಾಂಚಜನಯವಾದದರಿಂದ ಸ್ಾದಾ ಶಂಖದಂತೆ ಬಳಸದೆೋ
ಸೋದಾ ದೆೋವರೆಂದು ಪೂಜಸಬೆೋಕು. ಅದಕೆು ಅರ್ಭಷ್ೆೋಕ, ಧ ಪ, ದಿೋಪ, ನೆೈವೆೋದಯ
ಮಾಡಬೆೋಕು. ಹಾಗ್ರದದರೆ ಮಾತ್ರ ಬಲಮುರಿ ಶಂಖವನುನ ಇಡಬಹುದು.
ಮನೆಯಲಿಿ ಇಡಲೆೋಬಾರದು ಎಂದು ಎಲ ಿ ಉಲೆಿೋಖವಿಲಿ.
27. ನಿತ್ಯ ಸುವಾಸನಿಯರು ಪೂಜಸುವ ತ್ುಳಸ ಗ್ರಡದ ಬಗೆಗ್ರನ ಮಾಹಿತಿ ಏನಾದರ
ಇದದರೆ ತಿಳಿಸ.? ತ್ುಳಸಯನುನ ಮಂಗಳವಾರ, ಶುಕರವಾರ, ರವಿವಾರ,
ಪೂಣಿಿಮ, ಅಮವಾಸ್ೆಯ, ವೆೈಧೃತಿ, ವಯತಿೋಪಾತ್, ಸಂಕಾರಂತಿ, ದಾವದಶ್, ಅಶೌಚ
ಇರುವ ವೆೋಳೆ, ತ್ುಳಸಯನುನ ಕೆ ಯದರೆ ಮಹಾವಿಷ್ಕುುವಿನ ಶ್ರಚೆಾೋದನ
ಮಾಡಿದಷ್ಕುಟ ಪಾಪ ಬರುತ್ತದೆ. ಆದದರಿಂದ ಈ ಮೋಲೆ ತಿಳಿಸದ ದಿನಗಳಲಿಿ
ತ್ುಳಸಯನುನ ಕೆ ಯಯಬೆೋಡಿರಿ. (ಸಮೃತಿಸ್ಾರ) ಅದೆೋ ರಿೋತಿ ರವಿವಾರ
ದ ವೆಿಯನುನ ಕೆ ಯಯಬಾರದು. ಇದರಿಂದ ಆಯುಷ್ಕಯ ಕ್ಷಿೋಣವಾಗುತ್ತದೆ.
28. ತ್ುಳಸ, ದ ವಾಿ, ಬಿಲವ ಮತ್ುತ ಹ ವ ಎಷ್ಕುಟ ದಿನ ಸಂಗರಹಿಸಬಹುದು?
ನಿಣಿಯ ಸಂಧುವಿನಲಿಿ ಮತ್ುತ ಅನೆೋಕ ಗರಂಥಗಳಲಿಿ ಬೆೋರೆ ಬೆೋರೆ ಪರಕಾರ,
ತಿಳಿಸದಂತೆ ಬೆೋರೆ ಬೆೋರೆಯೋ ಇದೆ. ತ್ುಳಸಯನುನ ಕೆಲವ ಕಡೆ 30 ದಿನ, 11 ದಿನ,
6 ದಿನ ಮತ್ುತ ತ್ುಳಸ ಯಾವಾಗಲ ದೆೋವರಿಗೆ ಹಾಕಬಹುದು
ಕಲುಶ್ತ್ವಾಗುವ ದಿಲಿ ಎಂದಿದೆ. ಆದದರಿಂದ ತ್ುಳಸಯನುನ ಕೆ ಯಿದಟಟಲಿಿ
ಯಾವಾಗಲ ಬಳಸ. ಬಿಲವ ಪತೆರಯನುನ 3 ದಿನಗಳವರೆಗೆ ಇಟುಟ
61 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಬಳಸಬಹುದು. ಕಮಲದ ಹ ವನುನ 5 ದಿನ ಇಟುಟ ಬಳಸಬಹುದು. ಉಳಿದ


ಪ ಷ್ಕಪಗಳನುನ 1 ದಿನ ಇಟುಟ ಬಳಸಬಹುದು.
29. ನಿತ್ಯ ಪೂಜಸುವ ದೆೋವರ ಮ ತಿಿ ಅಥವಾ ಯಂತ್ರಗಳನುನ ಒಮೊಮಮಮ ಪೂಜೆ
ಮಾಡಲು ಆಗದ ಪರಿಸಥತಿ ಬಂದಾಗ ಏನು ಮಾಡಬೆೋಕು? ಉದಾ 1. ನಿತ್ಯ
ಆರಾಧಸುವ ದೆೋವರ ಪೂಜೆ ಮಾಡಲು ಕೆಲವ ಕಾರಣಗಳಿಂದ ಆಗುವ ದಿಲಿ. ಆಗ
1) ಅಶೌಚ ಇದದಲಿಿ 2) ಪರಯಾಣಕೆು ಹೆ ೋದಲಿಿ 3) ಇನಾನವ ದೆ ೋ ಕಾರಣ.
1. ದೆೋವರಿಗೆ ದಿೋಪ ಹಚಿು 2. ಬೆೋರೆ ಬಾರಹಮಣರಿಂದ ಪೂಜೆ ಮಾಡಿಸಬಹುದು.
ಪರಯಾಣದಲಿಿ ಇರುವಾಗ ಪೂಜೆ ಮಾಡಲು ಸರಿ ಆಗುವ ದಿಲಿ. ಆಗ ಸರ್ಮೋಪದ
ದೆೋವಸ್ಾಥನದಲಿಿ ಪೂಜೆಗೆ ಬಾರಹಮಣರು ಇದದರೆ ಪೂಜೆಗೆ ಕೆ ಡಬಹುದು.
ಯಾವ ದ ಸ್ಾಧಯವಿಲಿದ ಪರಿಸಥತಿಯಲಿಿ ದೆೋವರನುನ ಒಂದು ಪಾತೆರಯಲಿಿ
ಇಟುಟ ಧಾನಯವನುನ (ಅಕು, ಗೆ ೋಧ, ಜೆ ೋಳ) ದೆೋವರು ಮುಳುಗುವಷ್ಕುಟ ಹಾಕ
ಮೋಲಿಂದ ಹ ವ ಇಟುಟ ಪೂಜಸ ಪಾರಥಿನೆ ಮಾಡಿಕೆ ಳಿು. ಪೋಠದಲಿಿ
ದೆೋವರಿಟಟ ಪಾತೆರ ಇಡಿ. ಆಮೋಲೆ ಮುಚುಳವನುನ ಹಾಕಬೆೋಡಿ.
ಧಾನಾಯದಿವಾಸದಲಿಿ ಇರುವಾಗ ಮ ತಿಿಗೆ ಸಂಪೂಣಿ ಬಲವಿರುತ್ತದೆ. ನಿೋವ
ಪ ನಃ ವಾಪಾಸ್ ಮನೆಗೆ ಬಂದಾಗ ಧಾನಯದಿಂದ ತೆಗೆದು ವಿಶೆೋಷ್ಕವಾಗ್ರ ಪೂಜಸ.
ಯಾವ ದೆ ೋಷ್ಕವೂ ಬರುವ ದಿಲಿ.
30. ಗರಹಣ ಕಾಲದಲಿಿ ಏನು ಮಾಡಬೆೋಕು? ಗರಹಣ ಸಪಶಿವಾದಾಗ ಸ್ಾನನ ಮಾಡಿ,
ಪೂಜೆ, ಹೆ ೋಮ ಮಾಡಬೆೋಕು. ಹೆ ಸ ಜಪವನುನ ಉಪದೆೋಶ ಗುರುಗಳಿಂದ
ಪಡೆದು ಗರಹಣ ಆರಂಭದಿಂದ ಮುಗ್ರಯುವವರೆಗ ಜಪಮಾಡಬೆೋಕು.
ಮಂತ್ರಸದಿಧಗೆ ಗರಹಣಕಾಲ ಉತ್ತಮವಾಗ್ರರುತ್ತದೆ. ಗರಹಣ ಮಧಯಕಾಲದಲಿಿ
ತ್ಪಿಣ ಮಾಡಬೆೋಕು. ಗರಹಣ ಮೊೋಕ್ಷವಾದ ಮೋಲೆ ಸ್ಾನನಾದಿಗಳನುನ ಮಾಡಿ
ಪ ನಃ ದೆೋವರ ಪೂಜೆ ಮಾಡಬೆೋಕು. ಹಾಲು, ಮೊಸರು, ತ್ುಪಪ ಮುಂತಾದವ ಗಳಿಗೆ,
ಗರಹಣಕಾಲದಲಿಿ ತ್ುಳಸ ಅಥವಾ ದರ್ೆಿಯನುನ ಹಾಕಡಬೆೋಕು. ಅದು
ಕಲುಶ್ತ್ವಾಗುವ ದಿಲಿ. 1) ಅಶೌಚ ಇರುವವರ ಸಹ ಗರಹಣಕಾಲದಲಿಿ ಸ್ಾನನ
ಮಾಡಿ ತ್ಪಿಣವನುನ ಕೆ ಡಬಹುದು. 2) ಸ ಯಿಗರಹಣ ಸಂಭವಿಸುತಿತದದರೆ 4
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 62

ಯಾಮ ಮೊದಲು ಆಹಾರ ಸವೋಕರಿಸುವ ದು ನಿಶ್ದಧ. 3) ಚಂದರಹರಹಣ


ಸಂಭವಿಸುತಿತದದರೆ 3 ಯಾಮ ಮೊದಲು ಆಹಾರ ಸವೋಕರಿಸಬಾರದು (1ಯಾಮ
= 3 ಗಂಟೆ). 4) ಗರಸ್ಾಥಸಥ ಗರಹಣವಾದರೆ ಮಾರನೆೋ ದಿನ ಶುದಧ ಬಿಂಬ ದಶಿನ
ಮಾಡಿ ಆಹಾರ ಸವೋಕರಿಸಬೆೋಕು. 5) ಜನಮ ರಾಶ್, ಜನಮ ನಕ್ಷತ್ರಗಳಲಿಿ ಗರಹಣ
ಸಂಭವಿಸುತಿತದದರೆ ವಸತ ರ-ಧಾನಯ- ದಕ್ಷಿಣೆಯನುನ ಬಾರಹಮಣರಿಗೆ ಕೆ ಡಬೆೋಕು.
ಗರಹಣ ನಿರ್ಮತ್ತ ಶಾಂತಿಯನುನ ಮಾಡಿಸಕೆ ಳುಬೆೋಕು. ಮುಖಯವಾದವ : ಪೂಣಿ
ಸ ಯಿಗರಹಣವಿದದರೆ ಹಿಂದೆ ಮತ್ುತ ಮುಂದಿನ 3 ದಿನಗಳು, ಪೂಣಿ
ಚಂದರಗರಹಣವಿದದರೆ ಹಿಂದೆ ಮತ್ುತ ಮುಂದಿನ 3 ದಿನಗಳು, ಖಂಡ
ಗರಹಣವಿದದರೆ ಚತ್ುದಿಶ್ಯಿಂದ ಮ ರು ದಿನಗಳು ಶುಭ ಕಾಯಿಗಳಿಗೆ
ಪರಶಸತವಾಗ್ರರುವ ದಿಲಿ.
31. ಮ ಹ ತ್ಿಗಳ ಬಗೆಗ ಮಾಹಿತಿ ತಿಳಿಸ. ಒಂದು ದಿನಕೆು 24 ಘಂಟೆ = 60 ಘಟಿ.
ಹಿೋಗೆ ಒಂದು ದಿನಕೆು 60 ಘಟಿ ತೆಗೆದುಕೆ ಂಡಾಗ ಬೆಳಗ್ರನ ಜಾವದಲಿಿ ಅಂದರೆ
52.30 ಘಟಿಯಿಂದ 56.15 ಘಟಿಯವರೆಗೆ ಕಾಲವನುನ ಬಾರಹಿಮೋಮ ಹ ತ್ಿ
ಎನುನತಾತರೆ. ಸ ಯಿನು ಆಕಾಶದ ಮಧಯದಲಿಿ ಇರುವ 1 ಮ ಹ ತ್ಿದ
ಕಾಲವನುನ ಅರ್ಭಜನ್ ಮ ಹ ತ್ಿ ಎನುನತಾತರೆ. ಸ ಯಾಿಸಥ ಸಮಯದ
ಹಿಂದೆ ಮತ್ುತ ಮುಂದಿನ ಅಧಿ ಘಳಿಗೆ 12 ನಿರ್ಮಷ್ಕ ಕಾಲವನುನ ಗೆ ೋಧ ಳಿ
ಮ ಹ ತ್ಿ ಎನುನತಾತರೆ. ಮುಖಯವಾದುದು: ಗುರು ಅಸತ, ಶುಕರ ಅಸತ,
ಅಯನಗಳಲಿಿ, ಸಂಕರಮಣ ಇರುವ ದಿನದಲಿಿ ಶ ನಯ ಮಾಸ ಮತ್ುತ ಅಧಕ
ಮಾಸದಲಿಿ ದುಷ್ಕಟ ನಕ್ಷತ್ರ ವಾರ, ಕರಣ, ಯೋಗ ಇರುವ ದಿನಗಳಲಿಿ
ಶುಭಕಾಯಿವನುನ ಮಾಡಬಾರದು. ಇಷ್ಕಟ ಕಾಲಿೋನ ಲಗನಕೆು ಶುಕರ 6ರಲಿಿ,
ಮಂಗಳ 8ರಲಿಿ ಇರಬಾರದು. ಪಂಚಾಗ ಶುದಿಧ ಮತ್ುತ ಲಗನ ಶುದಿಧ ಇರಬೆೋಕು.
32. ಶುಭಕಾಯಿದಲಿಿ ಮಾಡುವ ನಾಂದಿ ಬಗೆಗ ನಿಯಮ ತಿಳಿಸ. ಮನೆಯಲಿಿ
ಯಾವ ದೆೋ ಶುಭಕಾಯಿವನುನ ಮಾಡುತಿತದದರೆ ಸವಗಿಸಥ ನಮಮ ಪತ್ೃಗಳು
ಸ ಕ್ಷಮ ರ ಪದಿಂದ ನೆ ೋಡುತಿತರುತಾತರೆ. ಅಲಿದೆ ಪತ್ೃಗಳ ಆಶ್ೋವಾಿದವ
ನಮಗೆ ಅತಿ ಮುಖಯವಾದುದು. ಅವರು ನಮಮ ವಂಶಕೆು ಶುಭ ಕಾಯಿವನುನ
63 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಮಾಡುವಾಗ ಪತ್ೃ ದೆೋವತೆಗಳ ಅನುಗರಹ ಪಡೆಯಲು ಮಾಡುವ ವಿಧಗೆ ನಾಂದಿ


ಸಮಾರಾಧನೆ(ನಾಂದಿ ಶಾರದಧ) ಎನುನತಾತರೆ. 1) ನಾವ ಯಾವ ದೆೋ ಶುಭಕಾಯಿ
ಮಾಡುವಾಗ ಕುಲದೆೋವತಾ ಸ್ಾಥಪನೆ ಮತ್ುತ ನಾಂದಿೋ ಸಮಾರಾಧನೆ ಮಾಡಿ
ಕಾಯಿ ಆರಂಭಮಾಡುತೆತೋವೆ. 2) ನಾಂದಿ ಮತ್ುತ ಕುಲದೆೋವತೆ ಸ್ಾಥಪಸ ಕಂಕಣ
ಧರಿಸದರೆ ಕಾಯಿ ಆರಂಭವಾದಂತೆ. 3) ಒಂದು ವೆೋಳೆ ಮನೆಯಲಿಿ ಅಶೌಚ
ಬರುವ ಸ್ಾಧಯತೆ ಇದದರೆ ಶಾಸತ ರದಲಿಿ ತಿಳಿಸದಂತೆ ಕಾಯಿಕೆು ಆಡಿಿ ಬರದಂತೆ
ಮೊದಲೆೋ ನಾಂದಿ ಮತ್ುತ ಕುಲದೆೋವತೆ ಸ್ಾಥಪಸ ಕಂಕಣ ಧಾರಣೆ ಮಾಡಬಹುದು
ವಿವಾಹಕೆು = 10 ದಿನಗಳ ಮೊದಲು 2. ಉಪನಯನಕೆು = 6 ದಿನಗಳ ಮೊದಲು
3. ಚೌಲ ಮತ್ುತ ಇತಾಯದಿ ಸಂಸ್ಾುರಗಳಲಿಿ = 3 ದಿನಗಳ ಮೊದಲು 4. ಯಜ್ಞ-
ಯಾಗಾದಿಗಳಲಿಿ = 21 ದಿನಗಳ ಮೊದಲು ಕಂಕಣ ಧರಿಸ ಶುಭ ಕಾಯಿ
ಮಾಡಬಹುದು 5. ಶನಿವಾರ, ಮಂಗಳವಾರ ನಾಂದಿ ಮಾಡಬಾರದು. 6. ನಾಂದಿ
ಶಾರದಧ ಮಾಡಿದ ಮೋಲೆ ಅಶೌಚ ಬಂದರ ಶುಭ ಕಾಯಿ ಮಾಡಲೆೋ ಬೆೋಕಾದ
ಸಂದಭಿವಿದದರೆ ಮಾಡಬಹುದು ಇದು ಆಪತ್ ಧಮಿ.
33. ವೃತ್-ಪೂಜೆ- ಹೆ ೋಮ- ಹವನ ಬಗೆಗ್ರನ ನಿಯಮ ತಿಳಿಸ. ವೃತ್ ಅಥವಾ ಪೂಜೆ,
ಯಜ್ಞ ಯಾವ ದೆೋ ದೆೋವತಾ ಕಾಯಿ ಮಾಡುವ ಮೊದಲು ಬೆಳಿಗೆಗ ಬೆೋಗ ಎದುದ
ಸ್ಾನನಾದಿಗಳನುನ ಮಾಡಿ ಮನೆಯನುನ ಗೆ ೋಮಯದಿಂದ ಶುದಧಗೆ ಳಿಸ
ಆಮೋಲೆ ಮನೆದೆೋವರ ಪೂಜೆಮಾಡಬೆೋಕು. ಕೆಲವ ವೃತ್ಗಳನುನ
ಪರದೆ ೋಷ್ಕಕಾಲ(ಸ್ಾಯಂಕಾಲ) ಮಾಡುವ ಸಂದಭಿದಲಿಿ ಉಪವಾಸವಿದುದ
ವೃತಾದಿಗಳು ಮುಗ್ರದ ಮೋಲೆ ರ್ೆ ೋಜನ ಮಾಡಬೆೋಕು. ಬೆಳಿಗೆಗ ಪೂಜಾದಿಗಳು
ನಡೆಸದಲಿಿ ಪರಸ್ಾದ ಸವೋಕರಣೆ, ಮರುದಿನ ಸ ಯೋಿದಯ ಪಯಿಂತ್
ಜಾಗರಣೆ ಮಾಡಿ ಅಂದರೆ ರಾತಿರ ಪೂತಿಿ ಭಗವಂತ್ನ ಜಪ-ನಾನಾವಿಧವಾದ ಕಥೆ
ಪ ರಾಣ ಕೋತ್ಿನೆ ಕೆೋಳುತಾತ ಮರುದಿನ ಸ ಯೋಿದಯದ ನಂತ್ರ ಪ ನಃ ಪೂಜೆ
ಮಾಡಿ ಪರಸ್ಾದ ಸವೋಕರಿಸಬೆೋಕು ಎಂದು ಪ ರಾಣ ಹೆೋಳುತ್ತದೆ. ಆದರೆ ಇಂದಿನ
ಕಾಲದಲಿಿ ಅದು ಕಷ್ಕಟ. ಆದದರಿಂದ ನಮಗೆ ಆದಷ್ಕುಟ ಹೆಚುು ನಿಯಮ
ಪಾಲಿಸಬೆೋಕು. ಯಜ್ಞ ಯಾಗಾದಿಗಳನುನ ಮಾಡುವ ಸಂದಭಿದಲಿಿ ಮಾಂಸ್ಾಹಾರ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 64

ಸವೋಕರಿಸುವವರು 8 ದಿನಗಳು ಇಲಿವೆೋ 3 ದಿನಗಳಾದರ ಬಿಟಿಟರಬೆೋಕು.


ಆದಷ್ಕುಟ ಶುಚಿಯಾಗ್ರರಬೆೋಕು. ನಾವ ಏನೆೋ ಪೂಜೆ ಹೆ ೋಮ ಮಾಡಿದರ
ಶರದಾಧ-ಭಕತಯಿಂದ ಮಾಡಿದರೆ ಮಾತ್ರ ಫಲ ಸಗುತ್ತದೆ.
34. ನಾವ ಬೆೋರೆ ಜಾತಿಯವರು ಈ ಪೂಜೆಯ ಅಥವಾ ಹೆ ೋಮ ಮಾಡಬಹುದೆೋ?
ನನನ ಅನಿಸಕೆಯಂತೆ ಶುಚಿಭ ಿತ್ನಾಗ್ರ ಶರದಾಧ- ಭಕತಯಿಂದ ಸಂಪೂಣಿ
ವಿಶಾವಸದಿಂದ ಎಲಾಿ ಪೂಜೆ ಹೆ ೋಮಾದಿಗಳನುನ ಮಾಡಬಹುದು. ಭಗವಂತ್ನು
ಎಲಿರಿಗ ಒಬಬನೆೋ. ಇಲಿಿ ಜಾತಿೋಯತೆ ಬೆೋಡ. ಆದರೆ ಶಾಸತ ರ ಮತ್ುತ
ಪ ರಾಣಗಳು ಶೃತಿ- ಸಮೃತಿಗಳು ನಿಯಮವನುನ ವಿಧಸದೆ.
35. ಎಲಿರ ಎಲಾಿ ಮಂತ್ರವನುನ ಜಪಸಬಹುದಾ? ನಿಯಮ ಏನು? ಈಗ ನಾವ
ಮಾಕೆಿಟಿನಲಿಿ ಎಲಾಿ ಮಂತ್ರಗಳ ಸ.ಡಿ ಅಥವಾ ಇನಾನವ ದೆೋ ಕೆೋಳಿ ಕೆೋಳಿ ಅದೆೋ
ಮಕುಳಿಗ ಹೆೋಳಿಕೆ ಡುವ ದನುನ ಕಾಣುತೆತೋವೆ. ಆದರೆ ಸ.ಡಿ ಯಲಿಿ
ಮಂತ್ರವನುನ ಸಂಗ್ರೋತ್ಕೆು ಅಳವಡಿಸ ಅವರಿಗೆ ಬೆೋಕಾದಂತೆ ಹೆೋಳುತಾತರೆ. ಆದರೆ
ಮಂತ್ರವ ಅದರದೆದ ಆದ ಸವರದಲಿಿ ಹೆೋಳಿದರೆ ಮಾತ್ರ ಫಲಕಾರಿಯಾಗುತ್ತದೆ.
ವೆೋದ ಮಂತ್ರ ಮತ್ುತ ಬಿೋಜಾಕ್ಷರ ಮಂತ್ರವನುನ ಗುರು ಉಪದೆೋಶದ ಹೆ ರತಾಗ್ರ
ಮಾಡಲೆೋಬಾರದು. ಇದಕೆು ಸರಿ ಸಮವಾದ ಶೆ ಿೋಕ ಅಥವಾ ಪೌರಾಣಿಕ
ಮಂತ್ರಗಳಿವೆ ಅದನುನ ಹೆೋಳಬೆೋಕು. ಸ.ಡಿಯನುನ ಕೆೋಳಿ ಅಥವಾ ಇನಾನರೆ ೋ
ಹೆೋಳಿದುದ ಕೆೋಳಿ ಮಕುಳಿಗೆ ಮಂತ್ರಗಳನುನ ಹೆೋಳಿಕೆ ಡಬಾರದು. ಸವರಗಳು
ತ್ಪ ಪತ್ತದೆ. ಅದರಿಂದ ಯಾವ ಪರಯೋಜನವಾಗುವ ದಿಲಿ. ಇದರಿಂದ ನಾವ
ಪಡೆಯುವ ದಕುಂತ್ ಕಳೆದುಕೆ ಳುುವ ದೆೋ ಹೆಚುು. ಆದದರಿಂದ ಗುರು
ಉಪದೆೋಶದ ಹೆ ರತಾಗ್ರ ಮಂತ್ರ ಮತ್ುತ ಬಿೋಜಾಕ್ಷರ ಮಾಡಬಾರದು.
36. ಯಾವ ದೆೋವರಿಗೆ ಯಾವ ಪ ಷ್ಕಪ ಪೂಜೆ ಒಳೆುಯದು ? ಗಣಪತಿಗೆ - ಕೆಂಪ ಹ ,
ದ ವೆಿ ಶ್ವನಿಗೆ - ಬಿಳಿ ಹ , ಬಿಲವ ಪತೆರ, ತ್ುಂಬೆ ಹ ವಿಷ್ಕುುವಿಗೆ - ಬಿಳಿ ಹ ,
ತ್ುಳಸ, ಮಲಿಿಗೆ ಇತಾಯದಿ ದುಗೆಿಗೆ - ಕೆಂಪ ಮತ್ುತ ಎಲಾಿತ್ರಹದುದ ರವಿ -
ಕೆಂಪ ತಾವರೆ ಮತ್ುತ ಇತ್ರ ಕೆಂಪ ಹ ಗಳು ಚಂದರ - ಬಿಳಿ ತಾವರೆ ಮತ್ುತ ಇತ್ರೆ
ಬಿಳಿ ಹ ಗಳು ಮಂಗಳ - ಕೆಂಪ ಕರವಿೋರ, ಕೆಂಪ ಕಣಗ್ರಲು ಇತಾಯದಿ ಬುಧ -
65 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಸುವಾಸತ್ ಜಾಜ ಹ ವ ಗುರು - ಹಳದಿ ಸ್ೆೋವಂತಿಗೆ ಮತ್ುತ ಹಳದಿ ಹ ವ ಶುಕರ


- ಬಿಳಿ ತಾವರೆ, ಬಿಳಿ ಕಮಲ ಇತಾಯದಿ ಶನಿ - ನಿೋಲಿ ಶಂಖ ಪ ಷ್ಕಪ ಮತ್ುತ ಇತ್ರೆ
ರಾಹು - ಮಂದಾರ ಇತಾಯದಿ ಹ ವ ಕೆೋತ್ು - ಕೆಂಪ ಕಣಗ್ರಲು ಮತ್ುತ ಇತಾಯದಿ
ಆದರೆ ಸುವಾಸತ್ವಾದ ಎಲಾಿ ರಿೋತಿಯ ಹ ವ ಗಳು ಎಲಾಿ ದೆೋವರಿಗ ಶೆರೋಷ್ಕಾ.
ಆದರೆ ಲಕ್ಷಿಮೋಗೆ ದ ವಾಿ ಮತ್ುತ ತ್ುಂಬೆಯ ಹ ವ , ಗಣಪತಿಗೆ ಚತ್ುಥಿಿ
ಬಿಟುಟ ಉಳಿದ ದಿನಗಳಲಿಿ ತ್ುಳಸ ಬೆೋಡ. ಶ್ವನಿಗೆ ವಿಶೆೋಷ್ಕ ದಿನ ಬಿಟುಟ ಉಳಿದ
ದಿನ ತ್ುಳಸ ಮತ್ುತ ಕೆೋದಿಗೆ ಹ ವ ಬೆೋಡ.
37. ನವಗರಹ ಧಾನಯ, ವಸತ ರ ಮತ್ುತ ಜಪ ಸಂಖೆಯ ತಿಳಿಸ. ಗರಹ ಧಾನಯ ವಸತ ರ ಜಪ
ಸಂಖೆಯ ರವಿ - ಗೆ ೋಧ ಕೆಂಪ ವಸತ ರ 7 ಸ್ಾವಿರ, ಚಂದರ - ಭತ್ತ ಬಿಳಿ ವಸತ ರ 11
ಸ್ಾವಿರ, ಮಂಗಳ - ತೆ ಗರಿ ಕೆಂಪ ವಸತ ರ 10 ಸ್ಾವಿರ, ಬುಧ - ಹೆಸರು ಕಾಳು
ಹಸರು ವಸತ ರ 4 ಸ್ಾವಿರ, ಗುರು - ಕಡಲೆ ಹಳದಿ ವಸತ ರ 19 ಸ್ಾವಿರ, ಶುಕರ -
ಅವರೆ ಬಿಳಿ ವಸತ ರ 16 ಸ್ಾವಿರ, ಶನಿ - ಕಪ ಪ ಎಳುು ಕಪ ಪ ವಸತ ರ 23 ಸ್ಾವಿರ,
ರಾಹು - ಉದಿದನ ಕಾಳು ನಿೋಲಿ ವಸತ ರ 18 ಸ್ಾವಿರ, ಕೆೋತ್ು - ಹುರುಳಿ ಕಾಳು
ಚಿತ್ರವಿರುವ ವಸತ ರ 17 ಸ್ಾವಿರ
38. ನವಗರಹ ಮಂಡಲದಲಿಿ ಗರಹಗಳ ಸ್ಾಥನ ಮತ್ುತ ಮುಖದ ದಿಶೆ ತಿಳಿಸ (ಋಕ್
ಮತ್ುತ ಯಜುವೆೋಿದ ರಿೋತಿ) ರವಿ - ವತ್ುಿಲಾಕಾರ ಮಂಡಲ ಮಧಯದಲಿಿ
ಪೂವಾಿರ್ಭಮುಖ, ಚಂದರ - ಸಮಚತ್ುರಸರ ಆಗೆನೋಯದಲಿಿ ಪಶ್ುಮಾರ್ಭಮುಖ,
ಮಂಗಳ -ತಿರಕೆ ೋಣಮಂಡಲ ದಕ್ಷಿಣದಲಿಿ ದಕ್ಷಿಣಾರ್ಭಮುಖ, ಬುಧ - ಬಾಣಾಕಾರ
ಮಂಡಲ ಈಶಾನಯದಲಿಿ ಉತ್ತರಾರ್ಭಮುಖ, ಗುರು - ದಿೋಘಿಚತ್ುರಸರ ಮಂಡಲ
ಉತ್ತರದಲಿಿ ಉತ್ತರಾರ್ಭಮುಖ, ಶುಕರ - ಪಂಚಕೆ ೋಣಾಕಾರ ಮಂಡಲ
ಪೂವಿದಲಿಿ ಪೂವಾಿರ್ಭಮುಖ, ಶನಿ - ಧನುರಾಕಾರ ಮಂಡಲ ಪಶ್ುಮದಲಿಿ
ಪಶ್ುಮಾರ್ಭಮುಖ, ರಾಹು - ಶ ವಾಿಕಾರ ಮಂಡಲ ನೆೈರುತ್ಯದಲಿಿ
ದಕ್ಷಿಣಾರ್ಭಮುಖ, ಕೆೋತ್ು - ಧವಜಾಕಾರ ಮಂಡಲ ವಾಯುವಯದಲಿಿ
ದಕ್ಷಿಣಾರ್ಭಮುಖ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 66

39. ಋತ್ುಮತಿ (ಋತ್ುಕಾಲ) (ಪೋರಿಯಡ್ಸ) ಈ ಬಗೆಗೆ ಇರುವ ನಿಯಮಗಳನುನ


ತಿಳಿಸ? ಪೂಜೆ ಪ ನಸ್ಾುರಕೆು ಎಷ್ಕಟನೆೋ ದಿನ ಶುದಿಧ ಆಗುವ ದು? ಸತ ರೋಯರು ಪರತಿ
ತಿಂಗಳು ಋತ್ುಕಾಲದಲಿಿ 3 ರಾತಿರಗಳು ಕಳೆದ ಮೋಲೆ ಸ್ಾನನಾದಿಗಳಿಂದ
ಶುದಧರಾಗುತಾತರೆ. 5ನೆೋ ದಿನ ಎಲಾಿ ಪೂಜೆ ಪ ನಸ್ಾುರಗಳಿಗೆ
ಕುಳಿತ್ುಕೆ ಳುಬಹುದು. ಆದರೆ ಇಲಿಿ ಕೆಲವೊಂದು ಸಮಸ್ೆಯಗಳು ಬರುತಿತದದಲಿಿ
ಅಂದರೆ 1) ಋತ್ುಕಾಲ ಮುಗ್ರದು ಪ ನಃ 17 ದಿನಗಳ ಒಳಗೆ ರಜೆ ೋದಶಿನ
ಆದಲಿಿ ಸ್ಾನನ ಮಾಡಿದರೆ ಸ್ಾಕು. . 2) 18ನೆೋ ದಿನ ರಜೆ ೋದಶಿನವಾದಲಿಿ 1
ರಾತಿರ ನಂತ್ರ ಶುದಿಧಯಾಗುವರು. 3) 19ನೆೋ ದಿನ ರಜೆ ೋದಶಿನವಾದಲಿಿ 2
ರಾತಿರ ನಂತ್ರ ಶುದಿಧಯಾಗುತಾತರೆ. 4) ನಂತ್ರ ರಜೆ ೋದಶಿನವಾದಲಿಿ 3
ರಾತಿರಗಳ ನಂತ್ರ ಶುದಿಧಯಾಗುತಾತರೆ. ಸ್ಾಮಾನಯವಾಗ್ರ ತಿಂಗಳಿಗೆ ಮಮ
ರಜೆ ೋದಶಿನವಾಗುತ್ತದೆ. ಆದರೆ ಕೆಲವೊಮಮ ಶರಿೋರದಲಿಿನ ಪರಿವತ್ಿನೆಯಿಂದ
ತೆ ಂದರೆ ಆದಲಿಿ ಮೋಲಿನ ನಿಯಮ ಪಾಲಿಸರಿ.
40. ತ್ಂದೆ- ತಾಯಿಗಳು ಇರುವಾಗ ಉತ್ತರಿೋಯಾಥಿವಾಗ್ರ 3ನೆೋ ಜನಿವಾರ
ಧರಿಸಬಾರದು.
41. ಮಾನವನು ಜನಿಸುವಾಗ 3 ಋಣಗಳನುನ ತಿೋರಿಸಬೆೋಕಾಗುತ್ತದೆ. ಅ) ದೆೋವ ಋಣ
ಆ) ಋಷಿ ಋಣ ಇ) ಪತ್ೃ ಋಣ. ದೆೋವತಾ ಆರಾಧನೆ ಹೆ ೋಮಾದಿಗಳಿಂದ ದೆೋವ
ಋಣ ತಿೋರಿಸಬೆೋಕು. ವೆೋದ-ಶಾಸತ ರ-ಪ ರಾಣಗಳ ಅಧಯಯನದಿಂದ ಋಷಿ ಋಣ
ತಿೋರುವ ದು. ತ್ಂದೆ ತಾಯಿಗಳ ಸ್ೆೋವೆ ಮಾಡುವ ದರಿಂದ ಮತ್ುತ ಪತ್ೃ
ಕಾಯಿವನುನ ಮರೆಯದೆೋ ಮಾಡುವ ದರಿಂದ ಪತ್ೃ ಋಣ ತಿೋರುವ ದು.
42. ಜೆಯೋಷ್ಕಾ ಪ ತ್ರನಿಗೆ ಜೆಯೋಷ್ಕಾ ಪ ತಿರಗೆ ಜೆಯೋಷ್ಕಾ ಮಾಸದಲಿಿ ವಿವಾಹ
ಮಾಡಬಾರದು.
43. ಒಂದು ವೆೋಳೆ ಮೊದಲನೆೋ ಹೆಂಡತಿ ಮೃತ್ಳಾದರೆ 2ನೆೋ ವಿವಾಹವಾಗುವ ದಾದರೆ
ಹೆಂಡತಿ ಮೃತ್ ದಿನದಿಂದ ಬೆಸ ವಷ್ಕಿದಲಿಿ ವಿವಾಹವಾಗಬೆೋಕು. 3ನೆೋ ವಿವಾಹ
ಕಲಿಯುಗದಲಿಿ ನಿಶ್ದಧವಾಗ್ರದೆ. ಆದದರಿಂದ 3ನೆೋ ವಿವಾಹ ಆಗುವ ಸಮಯ
67 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಬಂದಲಿಿ 3ನೆೋ ವಿವಾಹ ಅಕಿದ ಜೆ ತೆಗೆ ಮಾಡಿಕೆ ಂಡು ಮತೆತ ವಿವಾಹ


ಆಗಬಹುದು.
44. ಯಮಳರಿಗೆ(ಅವಳಿ-ಜವಳಿ) ಒಂದೆೋ ಮಂಟಪದಲಿಿ ಉಪನಯನ ಅಥವಾ ವಿವಾಹ
ಸಂಸ್ಾುರವನುನ ಮಾಡಬಹುದು.
45. ದಕ್ಷಿಣಾಯನದಲಿಿ ಉಪನಯನ ಮಾಡಬಾರದು.
46. ಉಪನಯನ ಸಂಸ್ಾುರದಲಿಿ ಕೆೋಶ ಮುಂಡನವಿರುತ್ತದೆ. ಆ ವೆೋಳೆಯಲಿಿ
ವಟುವಿಗೆ ಗೆ ೋವಿನ ಪಾದದಷ್ಕುಟ ದೆ ಡಿ ಶ್ಖೆಯನುನ ಬಿಡಬೆೋಕು ಅಥವಾ
ಶ್ಖೆಯಲಿಿ 3200ಕ ು ಹೆಚುು ಕ ದಲುಗಳು ಇರಬೆೋಕು.
47. ಉಪನಯನ ಕಾಲದಲಿಿ ವಟುವಿಗೆ ಗಾಯತಿರೋ ಉಪದೆೋಶ ಮಾಡುವ ವಟುವಿನ
ತ್ಂದೆಗೆ ಉಪದೆೋಶ ಅಧಕಾರ ಪಾರಪರಗಾಗ್ರ 12,000ಕ ು ಹೆಚುು ಗಾಯತಿರೋ ಜಪ
ಮಾಡಿಸಬೆೋಕು.
48. ವೆೋದಕೆು ಅಧಪತಿಗಳು ಋಗೆವೋದಕೆು ಅಧಪತಿ- ಗುರು ಯಜುವೆೋಿದಕೆು ಅಧಪತಿ
- ಶುಕರ ಸ್ಾಮವೆೋದಕೆು ಅಧಪತಿ- ಕುಜ ಅಥವಿವೆೋದಕೆು ಅಧಪತಿ - ಬುಧ, ಶನಿ
ವೆೋದಾಧಪತಿಗಳು ಅಸತರಿರುವಾಗ ಉಪನಯನ ಮಾಡಬಾರದು.
49. ತಾಯಿಯ ಗರ್ಭಿಣಿ ಇರುವಾಗ 5 ತಿಂಗಳ ಒಳಗ್ರದದರೆ ಉಪನಯನ
ಮಾಡಬಹುದು. ಆದರೆ ಗರಹ ಪರವೆೋಶ ಬಲಿ ಪರಧಾನ ಮುಂತಾದವ ಬೆೋಡ.
50. ಒಂದೆೋ ವಷ್ಕಿದಲಿಿ 2 ಬಾರಿ ನಾಂದಿ ಸಮಾರಾಧನೆ ಮಾಡಬಾರದು. ಒಂದು ವೆೋಳೆ
ಮಾಡಲೆೋಬೆೋಕಾದ ಪರಿಸಥತಿಯಲಿಿ ಮಾವಂದಿೋರುಗಳಿಂದ ಮಾಡಿಸ,
ಸಂವತ್ಸರವಾದರ ಬದಲಿಯಾಗ್ರರಲಿ ಇಲಿವೆೋ ನದಿ ಮತ್ುತ ಪವಿತ್ಗಳಿಂದ
ರ್ೆೋಧಸದ ದೆೋಶಾಂತ್ರವಾಗ್ರರಲಿ.
51. 1 ವಷ್ಕಿಕೆು 1 ಸಂವತ್ಸರವಾಗುತ್ತದೆ. ಇದರಲಿಿ 5 ವಿಧಗಳು. ಅ) ಸ್ೌರಮಾನ:
ಸ ಯಿನು ಮೋಷ್ಕ ರಾಶ್ಯಿಂದ ರ್ಮೋನ ರಾಶ್ಯವರೆಗ್ರನ ಚಕರವನುನ
ಸುತಿತಬರಲು ಬೆೋಕಾಗುವ ಅವಧಗೆ ಸ್ೌರವಷ್ಕಿ ಎನುನತಾತರೆ. ಇದಕೆು 365 ದಿನ
15 ಘಟಿ 31 ವಿಘಟಿ. ಆ) ಚಾಂದರಮಾನ- ಒಂದು ಚಾಂದರಮಾನ ವಷ್ಕಿಕೆು 354
ಅಥವಾ 355 ದಿನಗಳು. ಇದು ಚೆೈತಾರದಿ ಆರಂಭವಾಗುತ್ತದೆ. ವಿ. ಸ :
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 68

ಸ್ೌರಮಾನದಲಿಿ 365 ದಿನಗಳು ವಷ್ಕಿಕೆು, ಚಾಂದರಮಾನದಲಿಿ 355 ದಿನಗಳು


ವಷ್ಕಿಕೆು. 1 ವಷ್ಕಿಕೆು ಬರುವ 10 ಅಥವಾ 11 ದಿನಗಳನುನ ಸರಿ ದ ಗ್ರಸುವ
ಸಲುವಾಗ್ರ 3 ವಷ್ಕಿಗಳಿಗೆ ಮಮ 1 ಅಧಕವಷ್ಕಿ ಬರುತ್ತದೆ. ಇ)
ಸ್ಾವನಮಾನ(ವಷ್ಕಿ)- ಸ್ಾವನ ಮಾನದಲಿಿ 1 ವಷ್ಕಿಕೆು 360 ದಿನಗಳು. ಈ)
ನಾಕ್ಷತ್ರ ಮಾನ(ವಷ್ಕಿ) - ನಾಕ್ಷತ್ರಮಾನದಲಿಿ ಒಂದು ವಷ್ಕಿಕೆು 324 ದಿನಗಳು
(ಚಂದರನಿಗೆ ಒಂದು ನಕ್ಷತ್ರದಿಂದ ಮತೆ ತಂದು ನಕ್ಷತ್ರಕೆು ಹೆ ೋಗಲು ಬೆೋಕಾಗುವ
ಅವಧಗೆ ನಾಕ್ಷತ್ರದಿನವೆಂತ್ಲ , 27 ದಿನಗಳಿಗೆ ನಾಕ್ಷತ್ರಮಾಸವೆಂತ್ಲ , 12
ನಾಕ್ಷತ್ರ ಮಾಸಗಳಿಗೆ ಒಂದು ನಾಕ್ಷತ್ರ ವಷ್ಕಿ. ಉ) ಬಾಹಿಸಪತ್ಯಮಾನ: ಗುರುವಿಗೆ
ಒಂದು ರಾಶ್ಯಿಂದ ಮತೆ ತಂದು ರಾಶ್ಗೆ ಹೆ ೋಗಲು ಬೆೋಕಾಗುವ ಅವಧ.
52. ಪಂಚಾಂಗವೆಂದರೆ ವಾರ, ತಿಥಿ, ನಕ್ಷತ್ರ, ಯೋಗ, ಕರಣ ಎಂಬ 5 ಅಂಗಗಳು
ಸ್ೆೋರಿದವ ಎಂದಥಿ.
53. ಸಂವತ್ಸರಗಳು – 60, ಅಯನಗಳು – 2, ಋತ್ುಗಳು- 6, ಚಾಂದರಮಾಸ – 12,
ಸ್ೌರಮಾನ – 12, ತಿಥಿಗಳು – 30, ನಕ್ಷತ್ರಗಳು – 27, ಯೋಗಗಳು – 27,
ಕರಣಗಳು – 11, ಪಕ್ಷಗಳು - 2.
54. ಜೆ ಯೋತಿಷ್ಕಯ ಶಾಸತ ರವ ಅ) ಸದಾಧಂತ್ ಆ) ಸಂಹಿತೆ ಇ) ಹೆ ೋರಾ ಎಂಬ ತಿರಸುಂಧ
ರ ಪದಿಂದ ಆಗ್ರದೆ. ಅ) ಸದಾಧಂತ್ವ ಗರಹಗಳು ಚಲಿಸುವ ಕಕ್ೆ ಮಾಗಿದ ಗಣಿತ್
ಕರಮವನುನ ತಿಳಿಸುತ್ತದೆ. ಆ) ಸಂಹಿತೆಯಲಿಿ ಗರಹಣಗಳು ಮತ್ುತ ಗರಹಗಳ
ಉದಯಾಸತದಿಂದ ಉಂಟಾಗುವ ಫಲವನುನ ತಿಳಿಸುತ್ತದೆ. ಇ)
ಹೆ ೋರಾಸುಂಧದಿಂದ ಮಗು ಜನಿಸದಾಗ ಇರುವ ಅಂದರೆ ಜನನಕಾಲದಲಿಿ
ಇರತ್ಕು ಗರಹ, ನಕ್ಷತ್ರ, ಲಗಾನದಿಗಳಿಂದ ಬರುವ ಫಲವನುನ ತಿಳಿಸುತ್ತದೆ.
55. ವೆೋದಗಳು ಜ್ಞಾನದ ಸ್ಾಗರಗಳು. ಅವ ಗಳಲಿಿ ತಿಳಿಸರುವ ವಿಷ್ಕಯಗಳು ಮಾನವನ
ಅಭುಯದಯದ ಆಧಾರ ಸತಂಭಗಳು. ಹಿೋಗ್ರರುವ ನಮಮ ವೆೋದಗಳು 4.
ಅ)ಋಗೆವೋದ ಆ) ಯಜುವೆೋಿದ ಇ) ಸ್ಾಮವೆೋದ ಈ) ಅಥವಿವೆೋದ.
56. ಋಗೆವೋದಕೆು- 21 ಶಾಖೆಗಳು, ಯಜುವೆೋಿದಕೆು - 109 ಶಾಖೆಗಳು,
ಸ್ಾಮವೆೋದಕೆು - 1000 ಶಾಖೆಗಳು, ಅಥವಿವೆೋದಕೆು - 50 ಶಾಖೆಗಳು ಹಿೋಗೆ
69 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ನಾಲುು ವೆೋದಗಳು ಸ್ೆೋರಿ 1180 ಶಾಖೆಗಳು ಇರುತ್ತದೆ. ಇದಲಿದೆೋ ಜ್ಞಾನಕಾುಗ್ರ


ನಮಮ ಋಷಿ ಮಹನಿೋಯರುಗಳು ಪ ರಾಣಗಳನುನ ಮತ್ುತ ಶಾಸತ ರಗಳನುನ
ತಿಳಿಸರುತಾತರೆ.
57. ವೆೋದವಾಯಸರು ರಚಿಸದ ನಾಲುು ವೆೋದಗಳು ಒಂದೆೋ ಮಹಾಮೋರುವಿನಂತೆ ಇತ್ುತ.
ಇದನುನ ಪ ನಃ ಕೃಷ್ಕುದೆವೈಪಾಯನ ಮಹಷಿಿಗಳು ವಗಿಶಃ ಎತಿತ ಪೃಥಕುರಿಸ,
ವಿರ್ಾಗಗೆ ಳಿಸ ಒಂದೆೋ ಇರುವ ಮಹಾರಾಶ್ಯನುನ ನಾಲುು ವೆೋದಗಳಾಗ್ರ
ವಿರ್ಾಗಗೆ ಳಿಸದರು ಅಲಿದೆೋ ಅಂದಿನಿಂದ ವೆೋದವಾಯಸರೆಂದು ಪರಶ್ದಧರಾದರು.
58. ಕೃಷ್ಕುದೆವೈಪಾಯನ ಮೊದಲಿಗೆ, ಪೆೈಲನೆಂಬ ಶ್ಷ್ಕಯನಿಗೆ ಋಗೆವೋದವನುನ,
ವೆೈಶಂಪಾಯನರಿಗೆ ಯಜುವೆೋಿದವನುನ, ಜೆೈರ್ಮನಿಗೆ ಸ್ಾಮವೆೋದವನುನ,
ಸುಮಂತ್ುವಿಗೆ ಅಥವಿವೆೋದವನುನ ಉಪದೆೋಶ ಮಾಡಿದರು. ಇದು ವೆೋದ
ಪರಚಾರದ ಆರಂಭದ ಇತಿಹಾಸವಾಗ್ರದೆ. ಹಿೋಗೆ ಅನೆೋಕ ವಿಧವಾದ ತಿಳುವಳಿಕೆ
ಜನಸ್ಾಮಾನಯರಿಗೆ ತಿಳಿಸಬೆೋಕೆಂದು ಚಿಕು ಪರಯತ್ನವನುನ ಮಾಡಿರುತೆತೋವೆ. ಇದರ
ಸದುಪಯೋಗವನುನ ಪಡೆಯಬೆೋಕು. ಮಹಾಮೋರು ಪವಿತ್ದಂತಿರುವ ನಮಮ
ಸಂಸುೃತಿಯಲಿಿನ ಎಲಾಿ ಸಮಸ್ೆಯಗೆ ಉತ್ತರಿಸುವ ದು ಅಸ್ಾಧಯ.
ಗುರುಹಿರಿಯರಿಂದ ತಿಳಿದ ಕೆಲವನುನ ಮಾತ್ರ ಬರೆದಿರುತೆತೋವೆ. ಇನ ನ ಈ
ರ್ಾಗದಲಿಿ ತಿಳುವಳಿಕೆ ಬೆೋಕಾದಲಿಿ ಸಂಪಕಿಸಬಹುದು.
59. ಕಣಿುನ ರ್ಾಗಗಳು ಹಾರುತಿತದದರೆ ಫಲಗಳು ಪ ರುಷ್ಕರಿಗೆ ಪರಿಣಾಮ
ಮಹಿಳೆಯರಿಗೆ ಪರಿಣಾಮ ಬಲಗಣಿುನ ಬಲಬದಿಗೆ ಯಶಸುಸ ಬಲಗಣಿುನ
ಮೋಲಿನ ರೆಪೆಪಯ ಬಲರ್ಾಗ ನಾಶ ಬಲಗಣಿುನ ಎಡಬದಿಗೆ ನಾಶ ಬಲಗಣಿುನ
ಮೋಲಿನ ರೆಪೆಪಯ ಎಡರ್ಾಗ ಕಷ್ಕಟ ಕಣಿುನ ರೆಪೆಪಯ ಕೆಳಬದಿಗೆ ನಾಶ ಕಣುು
ರೆಪೆಪಗಳು ಭಯ ಕೆಳಗಣಿುನ ಬಲಬದಿಗೆ ಭಯ ಬಲಗಣಿುನ ಕೆಳಗ್ರನ ರೆಪೆಪಯ
ಬಲರ್ಾಗ ಸುಖ ಕೆಳಗಣಿುನ ಎಡಬದಿಗೆ ಹರಣ ಬಲಗಣಿುನ ಕೆಳಗ್ರನ ರೆಪೆಪಯ
ಎಡರ್ಾಗ ಸುಖ ಎಡಗಣಿುನ ಬಲಬದಿಗೆ ಪರಸದಧ ಕೆಳಗಣಿುನ ಕೆಳರ್ಾಗ ಭಯ
ಎಡಗಣಿುನ ಎಡಬದಿಗೆ ನಾಶ ಎಡಗಣಿುನ ಮೋಲಿನ ರೆಪೆಪಯ ಬಲರ್ಾಗ ಸುಖ
ಹುಬುಬಗಳು ಲಾಭ ಎಡಗಣಿುನ ಮೋಲಿನ ರೆಪೆಪಯ ಎಡರ್ಾಗ ಸುಖ ಕೆಳಗಣಿುನ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 70

ಬಲ ರೆಪೆಪಗಳು ಸುಖ ಹುಬುಬಗಳು ಭಯ ಕೆಳಗಣಿುನ ಎಡ ರೆಪೆಪಗಳು ಯಶಸುಸ


ಎಡಗಣಿುನ ಕೆಳಗ್ರನ ರೆಪೆಪಯ ಬಲರ್ಾಗ ಲಾಭ ಕೆಳರೆಪೆಪಗಳು ನಾಶ ಕಣಿುನ
ರೆಪೆಪಯ ಕೆಳಗ್ರನ ಮಧಯ ರ್ಾಗ ಭಯ
60. ಹಲಿಿ ಬಿದದ ಫಲಗಳು ಸ್ಾಥನ ಪ ರುಷ್ಕರಿಗೆ ಸತ ರೋಯರಿಗೆ ತ್ಲೆ ಜುಟುಟ ಸುಖ
ಪಾರಪತ ಲಕ್ಮೋ ಪಾರಪತ ಕ ದಲಿನ ಗಂಟು ರೆ ೋಗ ರೆ ೋಗ ನಡು ತ್ಲೆಯಲಿಿ
ಮರಣ ಮರಣ ಹಣೆಯಲಿಿ ಧನಲಾಭ ದರವಯನಾಶ ಹುಬುಬಗಳಲಿಿ ದರವಯನಾಶ
ದರವಯನಾಶ ಬಲಗಣಿುಗೆ ಶುಭ ದುಃಖ ಎಡಗಣಿುಗೆ ಬಂಧನ ಪತಿ ದಶಿನ
ಮುಖದಲಿಿ ಮೃಷ್ಾಟನನ ಮೃಷ್ಾಟನನ ಮ ಗ್ರನಲಿಿ ಸ್ೌರ್ಾಗಯ ಸ್ೌರ್ಾಗಯ
ಬಲಭುಜಕೆು ಜಯ ಸುಖ ಎಡಭುಜಕೆು ಪರಾಜಯ ಸುಖ ಬಲಕೆೈಯಲಿಿ
ದರವಯನಾಶ ದರವಯನಾಶ ಎಡಕೆೈಯಲಿಿ ಕಲಹ ಲಾಭ ಬಲಮುಂಗೆೈಗೆ ದರವಯನಾಶ
ಭ ಷ್ಕಣ ಎಡಮುಂಗೆೈಗೆ ಭ ಲಾಭ ಭ ಲಾಭ ಕೆೈ ಬೆರಳಿಗೆ ಇಷ್ಾಟಥಿ ಸದಿಧ
ಅಲಂಕಾರ ಕೆೈ ಉಗುರಿಗೆ ದರವಯನಾಶ ದರವಯನಾಶ ಅಂಗೆೈಯಲಿಿ ಸುಖ ಸುಖ
ಬೆನಿನನಲಿಿ ರ್ಮತ್ರಲಾಭ ಪ ತ್ರಲಾಭ ಮ ಗ್ರನ ತ್ುದಿ ವಯಸನ ವಯಸನ
ಬಲಕವಿಯಲಿಿ ಲಾಭ ಆಯುವಿದಿದ ಎಡಕವಿಯಲಿಿ ದುಃಖ ಸುವಣಿಲಾಭ
ಬಲಕೆನೆನಯಲಿಿ ಇಷ್ಕಟಪಾರಪತ ಪತಿಗೆ ಕಷ್ಕಟ ಕೆಳ ತ್ುಟಿಯಲಿಿ ಸಂಪತ್ುತ ಸಂಪತ್ುತ
ಮೋಲುತಟಿಯಲಿಿ ಕಲಹ ಕಲಹ ತ್ುಟಿಯ ಕೆಳಗೆ ರಾಜದೆವೋಷ್ಕ ಕಲಹ ಕೆ ರಳಿನಲಿಿ
ರ್ಮತಾರಗಮನ ಭ ಲಾಭ ಕೆ ರಳ ಹಿಂದೆ ಶತ್ುರ ಭಯ ನಿತ್ಯ ಕಲಹ ಕಾಲುಗಳಲಿಿ
ಬಂಧನ ಪರಯಾಣ ಪಾಶವಿಗಳಲಿಿ ಬಂಧು ದಶಿನ ಬಂಧು ದಶಿನ
ಹೆ ಟೆಟಯಲಿಿ ದರವಯನಾಶ ಶುಭ ಮೊಲೆಯಲಿಿ ಸ್ೌರ್ಾಗಯ ಬಹುದುಃಖ
ಎಡತೆ ೋಳಿಗೆ ಬಹು ಕೆಿೋಶ ಆಭರಣ ಲಾಭ ಸ್ೆ ಂಟದಲಿಿ ವಸತ ರಲಾಭ ವಸತ ರಲಾಭ
ಹೆ ಕುಳಿನಲಿಿ ಜಯ ಕೋತಿಿ ಬುದಿಧ ವೃದಿಧ ತೆ ಡೆಯಲಿಿ ವಸತ ರಲಾಭ ಸಂತಾನ
ಲಾಭ ಮೊಣಕಾಲಿಗೆ ಬಂಧನ ಬಂಧನ ಜಂಫೆಯಲಿಿ ಪರವಾಸ ದರವಯನಾಶ
ಕಾಲುಬೆರಳಿಗೆ ಪ ತ್ರನಾಶ ಧನಲಾಭ “
71 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

9.2 ಧಾರ್ಮಿಕ ತಿಳುವಳಿಕೆ – ಮರಣೆ ೋತ್ತರ


ಮಾನವನು ಜನಿಸುವಾಗ ಮ ರು ಋಣ (ಸ್ಾಲ) ವನುನ ಹೆ ಂದಿರುತಾತನೆ. ಅವ ದೆೋವ
ಋಣ, ಋಷಿ ಋಣ, ಪತ್ೃ ಋಣ ಎಂಬುದಾಗ್ರರುತ್ತದೆ. ಈ ರ್ಾಗದಲಿಿ ಪತ್ೃ ಋಣ
ತಿೋರಿಸುವ ಬಗೆಗ ವಿಚಾರಮಾಡಬೆೋಕಾಗ್ರದೆ. ಪತ್ೃಗಳೆಂದರೆ ನಮಮ ತಾಯಿ, ತ್ಂದೆ,
ಅಜಜ, ಅಜಜ ಹಿೋಗೆ ತ್ಂದೆಯಿಂದ 3 ಪೋಡಿಗಳು, ತಾಯಿಯಿಂದ 3 ಪೋಡಿಗಳು,
ತಾಯಿಯ ತ್ಂದೆಯಿಂದ 3 ಪೋಡಿಗಳು, ತಾಯಿಯ ತಾಯಿಯಿಂದ 3 ಪೋಡಿಗಳು, ಒಟುಟ
12 ಪರಮುಖವಾಗ್ರರುತ್ತದೆ. ಆಮೋಲೆ ದೆ ಡಿಪಪ- ಚಿಕುಪಪ- ದೆ ಡಿಮಮ- ಚಿಕುಮಮ-
ಅಣು- ತ್ಮಮರು- ಅಕು-ತ್ಂಗ್ರ-ಮಾವ-ಅತೆತ ಇತಾಯದೆ 2 ಮತ್ುತ 3 ನೆೋ ಹಂತ್ದಲಿಿ
ತೆಗೆದುಕೆ ಳುುತೆತೋವೆ. ನಾವ ನಮಮ ತ್ಂದೆ-ತಾಯಿಗಳನುನ ಬದುಕರುವವರೆಗೆ
ಪರೋತಿಯಿಂದ ನೆ ೋಡಿಕೆ ಳುಬೆೋಕು. ಅವರು ನಮಮನುನ ಸ್ಾಕ-ಸಲಹಿ ನಮಮ ಏಳಿಗೆಗಾಗ್ರ
ಪಟಟ ಶರಮವನುನ ಎಂದ ಮರೆಯಬಾರದು. ಮಕುಳಾದ ನಾವ ಅವರಿಗೆ ಕಷ್ಕಟ
ಕೆ ಟಟರೆ, ಅವರ ಶಾಪ ಮತ್ುತ ಕಣಿುೋರು ಮಕುಳ ಜೋವನದಲಿಿ ಪರವಾಹದಷ್ಕುಟ
ಕಠಿಣವಾದಿೋತ್ು. ಅಲಿದೆ ಸವಿ ನಾಶ ಹೆ ಂದುವ ದು ಖಚಿತ್. ಪತ್ೃಗಳ ಆಶ್ೋವಾಿದ
ನಮಮ ಜೆ ತೆ ಇದದರೆ ದೆೋವರ ಆಶ್ೋವಾಿದ ಇದದಂತೆ ನಮಮ ಗೆಲುವ ನಿಶ್ುತ್.
ಹಾಗಾಗ್ರ ಪತ್ೃಗಳು ಬದುಕ ಇರುವ ವರೆಗೆ ಸಂತೆ ೋಷ್ಕದಿಂದ ನೆ ೋಡಿಕೆ ಂಡು ಆಮೋಲೆ
ಅವರಿಗೆ ಸದಗತಿ ಅಥವಾ ಮೊೋಕ್ಷ ಮಾಗಿ ಹೆ ಂದಲು ಬೆೋಕಾದ ಕರಯಾ-ಕಮಿ-ದಾನ-
ಧಮಿ ಮೊದಲಾದವ ಗಳನುನ ಮಾಡಬೆೋಕು. ಪತ್ೃಗಳಿಗೆ ಮರಣಾನಂತ್ರ ಶಕತ ಯನುನ
ನಿೋಡುವ ಶಾರದಧವನುನ ತ್ಪಪದೆೋ ಮಾಡಲೆೋಬೆೋಕು. ಇದು ಮಕುಳು ಪತ್ೃಗಳಿಗೆ ನಿೋಡಿದ
(ತಿೋರಿಸದ) ಪತ್ೃ ಋಣ. ನಮಮ ಶೃತಿ-ಸಮೃತಿ-ಪ ರಾಣಗಳು ಇದನೆನೋ ಪ ನಃ ಪ ನಃ
ಹೆೋಳುತಿತವೆ. ಮಾತ್ೃದೆೋವೊೋಭವ ಪತ್ೃದೆೋವೊೋಭವ ಎಂಬ ಉಕತಯಂತೆ ದೆೋವ
ಸ್ಾಥನದಲಿಿ ಪೂಜಸಬೆೋಕು. ಈ ರ್ಾಗದಲಿಿ ಮರಣಾನಂತ್ರದಲಿಿ ಬರುವ ಕೆಲವ
ಸಮಸ್ೆಯಗಳ ಬಗೆಗ ವಿವರವನುನ ನಿೋಡಿರುತೆತೋವೆ.

1. ಪರಿವಾರದಲಿಿ ಒಬಬ ವಯಕತ ಮರಣ ಹೆ ಂದಿದ ಕ ಡಲೆೋ ಮೊದಲು ಏನು


ಮಾಡಬೆೋಕು? ಪರಿವಾರದಲಿಿ ಯಾವ ದೆೋ ವಯಕತ ಗತಿಸದ ಕ ಡಲೆೋ ಮನೆಯ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 72

ಒಳಗ್ರನ ರ ರ್ಮನಿಂದ ಅಂದರೆ ಪರಧಾನ ಬಾಗ್ರಲಿನ ಹೆ ರಗೆ ಚಾಪೆಯನುನ ಹಾಸ


ಅದರ ಮೋಲೆ ದರ್ೆಿಯನುನ ಹಾಕ ಅದರ ಮೋಲೆ ದಕ್ಷಿಣಕೆು ತ್ಲೆ ಇರುವಂತೆ ಕೆೈ
ಕಾಲು ಮಡಚಿ ಮಲಗ್ರಸಬೆೋಕು. ತೆಂಗ್ರನ ಕಾಯನುನ ಸಮನಾದ 2 ರ್ಾಗ ಬರುವಂತೆ
ಒಡೆದು, ಅದರಲಿಿ ಎಣೆುಯನುನ ಹಾಕ ದಿೋಪ ಹಚಿು, ತ್ಲೆಯ ಹತಿತರ
ಇಡಬೆೋಕು. ಮಲಗ್ರಸದ ಮೋಲೆ ಮನೆಯವರು ಗಂಗೆ ೋದಕವನುನ ಬಾಯಲಿಿ
ಹಾಕಬಹುದು. ಇನುನ ಕೆಲ ಸಂಪರದಾಯದಲಿಿ ಭಸಮ ಅಥವಾ ಗೆ ೋಪೋ
ಚಂದನವನುನ ಮೈಗೆಲಾಿ ಹಚುುತಾತರೆ. ರುದಾರಕ್ಷಿ ಅಥವಾ ತ್ುಲಸಮಣಿಗಳ
ಮಾಲೆಯನುನ ಹಾಕುತಾತರೆ. ಹಿೋಗೆ ಕೆಲವೊಂದು ಅವರವರ ಕುಲಪದಧತಿಯಂತೆ
ಮಾಡಬಹುದು.
2. ಮೃತ್ರ ಸಂಸ್ಾುರವನುನ ಯಾರು ಮಾಡಬೆೋಕು? ಸ್ಾಮಾನಯವಾಗ್ರ ತಾಯಿ-ತ್ಂದೆ
ಮೃತ್ರಾದಲಿಿ ಹಿರಿಯ ಮಗನು ಕಾಯಿವನುನ ಮಾಡಬೆೋಕು. ಇಲಿದಿದದರೆ
ಕರಿಯ ಮಗ ಅಥವಾ ಮಧಯದವನು ಮಾಡಬೆೋಕು. ಗಂಡು ಮಕುಳು
ಇಲಿದಿದದರೆ ಹೆಣುು ಮಕುಳ ಪತಿಯು ಮಾಡಬೆೋಕು. ಮಕುಳೆೋ ಇಲಿದಿದದರೆ
ದೆ ಡಿಪಪ ಅಥವಾ ಚಿಕುಪಪ ಇಲಿವೆೋ ಅವರ ಮಕುಳು ಇಲಿವಾದರೆ ಖಾಸ
ಅಣು-ತ್ಮಮರು ಇಲಿದಿದದರೆ ಸ್ೆ ೋದರ ಮಾವ, ಸ್ೆ ೋದರ ಮಾವಂದಿರ ಮಕುಳು
ಇಲಿವೆೋ ಅಳಿಯಂದಿರು, ಸರ್ಮೋಪದ ಬಂಧುಗಳು ಯಾರ ಇಲಿದಿದದರೆ
ರ್ಮತ್ರರು ಸಂಸ್ಾುರವನುನ ಮಾಡಬೆೋಕು. ಒಂದು ವೆೋಳೆ ತ್ಂದೆ ಜೋವಂತ್ ಇದುದ
ಮಗ ಸತ್ತರೆ ಮಗನ ಸಂಸ್ಾುರವನುನ ತ್ಂದೆಯು ಮಾಡಬೆೋಕು. ಆಗದಿದದಲಿಿ
ಚಿಕುಪಪ-ದೆ ಡಿಪಪ ಇವರಿಂದ ಇಲಿವೆೋ ಸವಗೆ ೋತ್ರರಿಂದಲೆೋ ಮಾಡಿಸಬೆೋಕು.
3. ವಯಕತ ಗತಿಸದ ದಿನ ಹೆೋಗ್ರದೆ? ದೆ ೋಷ್ಕ ಇದೆಯ ಎಂದು ಹೆೋಗೆ ತಿಳಿಯಬಹುದು?
ಬರುವ ದೆ ೋಷ್ಕಗಳಾವ ದು? ವಯಕತ ಗತಿಸದಾಗ ಮುಖಯವಾಗ್ರ ದೆ ೋಷ್ಕ ಇದೆಯೋ
ಎಂಬುದನುನ ತಿಳಿದುಕೆ ಳುಬೆೋಕು. ಇದರಲಿಿ ಬರುವ ಪರಮುಖ
ದೆ ೋಷ್ಕಗಳೆಂದರೆ ಅ) ಧನಿಷ್ಾಾ ಪಂಚಕ - ಧನಿಷ್ಕಾ, ಶತ್ರ್ಭಷ್ಕ,
ಪೂವಾಿರ್ಾದರಪದಾ, ಉತ್ತರಾರ್ಾದರಪದಾ, ರೆೋವತಿ ಈ ನಕ್ಷತ್ರದಲಿಿ
ಮೃತ್ರಾದರೆ ವಂಶಾರಿಷ್ಕಟವ , ಅತಿ ಕೆಡುಕು ಆಗುತ್ತದೆ. ಇದು ಧನಿಷ್ಾಾ ಪಂಚಕ
73 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ದೆ ೋಷ್ಕ. ಆ) ತಿರಪಾದ ದೆ ೋಷ್ಕಗಳು- ನಕ್ಷತ್ರ - ಕೃತಿತಕಾ, ಪ ನವಿಸು, ಉತ್ತರಾ,


ವಿಶಾಖಾ, ಉತ್ತರಾಷ್ಾಢ, ಪೂವಾಿರ್ಾದರಪದಾ ವಾರ: ರವಿ, ಶನಿ, ಕುಜ ತಿಥಿ:
ದಿವತಿೋಯ(2), ಸಪತರ್ಮ(7), ದಾವದಶ್(12) . ಈ ಮ ರರಲಿಿ ಅಂದರೆ
ನಕ್ಷತ್ರ+ವಾರ+ತಿಥಿ 3 ಸ್ೆೋರಿದರೆ ತಿರಪ ಷ್ಕುರ ಯೋಗ, ನಕ್ಷತ್ರ+ವಾರ ಅಥವಾ
ನಕ್ಷತ್ರ+ತಿಥಿ ಸ್ೆೋರಿದರೆ ದಿವಪ ಷ್ಕುರ ಯೋಗ ಅಥವಾ ಮೃಗಶ್ರಾ, ಚಿತಾರ, ಧನಿಷ್ಕಾ
ಈ ನಕ್ಷತ್ರವಿದದರ ದಿವಪ ಷ್ಕುರ ಯೋಗ ಎನುನತಾತರೆ. ಇಂಥ ತಿರಪ ಷ್ಕುರ ಅಥವಾ
ದಿವಪ ಷ್ಕುರ ಯೋಗದಲಿಿ ಮೃತ್ರಾದಲಿಿ ವಂಶಕೆು ಅರಿಷ್ಕಾವಾದದರಿಂದ
ಶಾಂತಿಯನುನ ಮಾಡಿಸಬೆೋಕು. ಇಲಿವಾದರೆ ಒಂದು ವಷ್ಕಿದೆ ಳಗೆ ಮತೆತ
ಏನಾದರ ಅವಗಡ ಆಗಬಹುದು.
4. ಹೆಣವನುನ (ಸತ್ತ ವಯಕತ) ಯಾರು ಹೆ ರಬೆೋಕು? ಒಂದು ವೆೋಳೆ ತ್ಂದೆ-
ತಾಯಿಗಳಾದಲಿಿ ಮಕುಳು ಮತ್ುತ ಬಂಧುಗಳು ಹೆಣವನುನ ಹೆ ರಬೆೋಕು. ಇದು
ಮಹಾಪ ಣಯದ ಕೆಲಸ (ಸ್ೆೋವೆ). ಇದನುನ ಎಲಿರ ನಿವಿಹಿಸಬಹುದು. ಈ
ವಿಷ್ಕಯದಲಿಿ ಬರುವ ಸಮಸ್ೆಯಗಳೆಂದರೆ ಅಪಪ-ಅಮಮ ಬದುಕರುವವರು
ಹೆಣಹೆ ರಬಹುದೆೋ? ಪತಿನಯು ಋತ್ುಮತಿ ಆಗ್ರದಾದಳೆ ಅದಕೆು ನಾನು
ಹೆ ರಬಹುದೆ? ಪತಿನಯು ಗರ್ಭಿಣಿ. ಹಾಗಾಗ್ರ ಹೆಣ ಹೆ ರಬಹುದೆ? ಮುಂದಿನ
ತಿಂಗಳು ನನನ ವಿವಾಹವಿದೆ ಹಾಗಾಗ್ರ ನಾನು ಹೆಣ ಹೆ ರಬಹುದೆ? ಹಿೋಗೆ
ಇನೆನೋನೆ ೋ ಸಮಸ್ೆಯಗಳು. ಇದಕೆುಲಿ ಒಂದೆೋ ಉತ್ತರವೆಂದರೆ ಎಲಿರ ಹೆಣ
ಹೆ ರಬಹುದು. ಹಿೋಗ್ರದದವರು ಮಾಡಬಾರದೆಂದು ಯಾವ ಶಾಸತ ರದಲಿಿಯ
ಹೆೋಳಿಲಿ. ಬದಲಿಗೆ ಮಾಡಬೆೋಕು, ಇದು ಪ ಣಯದ ಕೆಲಸ ಎಂದು ಗರುಡ ಪ ರಾಣ
ಮತ್ುತ ಕಾಲಮಾಧವ ಗರಂಥದಲಿಿ ಉಲೆಿೋಖವಿದೆ
5. ಹೆಣ ಸುಡುವ ಜಾಗಕೆು ಯಾರು ಹೆ ೋಗಬಹುದು? ಹೆಣ ಸುಡುವ ಸಥಳಕೆು
ಎಲಿರ ಹೆ ೋಗಬಹುದು. ಆದರೆ ಅಂಜಕೆ (ಹೆದರಿಕೆ) ಇರುವವರು
ಹೆ ೋಗುವ ದು ಬೆೋಡ. ಕೆಲವೊಂದು ಪಾರಂತ್ದಲಿಿ ಸತ ರೋಯರು ಹೆ ೋಗುವ ದಿಲಿ.
ಅದು ಅವರವರ ಸಂಪರದಾಯಕೆು ಬಿಟಿಟರುವಂಥದುದ. ಕೆಲವೊಂದು ಶಾಸತ ರಕುಂತ್
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 74

ಸಂಪರದಾಯ ಗಟಿಟಯಾಗ್ರ ನಮಮಲಿಿದೆ. ಅದನುನ ಬದಲಿಸುವ ದು ಕಷ್ಕಟ. ಆದರೆ


ಅಂತ್ಯದಶಿನ ಎಲಿರ ಪಡೆಯಬಹುದು.
6. ಅಸತಸಂಚಯ ಯಾವಾಗ ಮಾಡಬೆೋಕು? ವಯಕತ ಮರಣ ಹೆ ಂದಿದ ದಿನ ದಹನ
ಕರೋಯ ಇರುತ್ತದೆ. 2ನೆೋ ದಿನ ಕೆಲವರು ಹೆ ೋಗ್ರ ಆಚೆ ಈಚೆ ಬಿದದ ಕಟಿಟಗೆ
ಮುಂತಾದವ ಗಳನುನ ಸ್ೆೋರಿಸ ಸುಡುತಾತರೆ. 3ನೆೋ ದಿನ ಅಥವಾ ಬೆಸದಿನಗಳಲಿಿ
ಅಸತ ಸಂಚಯನ ಮಾಡುತಾತರೆ ಮತ್ುತ ಅಂದೆೋ ನದಿ ಅಥವಾ ಪವಿತ್ರ ನದಿ
ಸಂಗಮದಲಿಿ ವಿಸಜಿನೆ ಮಾಡುತಾತರೆ. ಒಂದು ವೆೋಳೆ ಕೆಲವೊಬಬರು ಗಂಗಾ
ನದಿಯಲೆಿೋ ಬಿಡಲು ನಿಧಿರಿಸದದಲಿಿ ಅಸತಯನುನ ಶುದಿಧಗೆ ಳಿಸ ವಸತ ರದಲಿಿ
ಸುತಿತ ಮನೆಯಿಂದ ದ ರದಲಿಿರುವ ಮರ ಗ್ರಡ ಅಥವಾ ಮರದ ಪೊಟರೆಯಲಿಿ
ಇಡಬೆೋಕು. ಯಾತೆರಗೆ ಹೆ ೋರಡುವಾಗ ಕೆ ಂಡು ಹೆ ೋಗಬೆೋಕು.
7. ಸಂಬಂಧಗಳು ಮೃತ್ರ ಮನೆಗೆ ಮಾತ್ನಾಡಿಸಲು ಯಾವಾಗ ಹೆ ೋಗಬೆೋಕು?
ಮೃತ್ರ ಸಂಬಂಧಗಳನುನ ಮಾತ್ನಾಡಿಸಲು ಸ್ಾಮಾನಯವಾಗ್ರ 5,7,9 ನೆೋ
ಬೆಸದಿನಗಳಲಿಿ ಹೆ ೋಗುವ ದು ಸಂಪರದಾಯ. ಇದಕೆು ಸಂಬಂಧಸದಂತೆ
ಶಾಸತ ರದಲಿಿ ತಿಳಿಸಲಿ. ಇಲಿಿ ಸಂಪರದಾಯ ಪರಧಾನ.
8. ಮೃತ್ರ ಸಂಸ್ಾುರವನುನ ಹೆೋಗೆ ಮಾಡುವ ದು? ಒಂದು ವೆೋಳೆ ಪ ರೆ ೋಹಿತ್ರು
ಲಭಯವಿದದಲಿಿ ಒಂದನೆೋ ದಿನದಿಂದ 13ನೆೋ ದಿನದವರೆಗೆ ಕರಯಯು ಇರುತ್ತದೆ.
ಪ ರೆ ೋಹಿತ್ರು ಸಗದಿದದರೆ ದಹನ ಕರಯಯನುನ ನಿೋವೆೋ ಮಾಡಿರೆ. 3ನೆೋ ದಿನ
ಅಸತಸಂಚಯನ, ವಿಸಜಿನ ಮಾಡಿ ಆಮೋಲೆ 9ನೆೋ ದಿನ, 10ನೆೋ , 11ನೆೋ, 12ನೆೋ
ದಿನದ ವಿಧಯನುನ ಮಾಡಬೆೋಕು. 13ನೆೋ ದಿನ ವೆೈಕುಂಠ ಸಮಾರಾಧನೆ ಅಥವಾ
ಶುಭ ಸವೋಕಾರವನುನ ಮಾಡಬೆೋಕು. 12 ನೆೋ ದಿನದಂದು ದಶ-ದಾನಗಳನುನ
ಮಾಡಬೆೋಕು. 11ನೆೋ ದಿನ ಸ ತ್ಕ ಹೆ ೋಗ್ರ ಶುದಧವಾಗಬೆೋಕು. ಆಮೋಲೆ 21ನೆೋ
ದಿನ, ತಿಂಗಳು ಆಗುವ ಮುನನ 27ನೆೋ ದಿನ, ಪರತಿ ತಿಂಗಳು ಮೃತ್ ತಿಥಿಯಲಿಿ
ಒಂದೆ ಂದರಂತೆ 6 ತಿಂಗಳ ಮುಂಚೆ ಅಂದರೆ 5 1/2 ತಿಂಗಳಿನಲಿಿ ಮತ್ುತ 1
ವಷ್ಕಿದ ಒಳಗೆ 11 1/2 ತಿಂಗಳಿನಲಿಿ ಹಿೋಗೆ 1 ವಷ್ಕಿದ ಒಳಗೆ 16
75 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಮಾಸಕಗಳಾಗುತ್ತದೆ. ಆಮೋಲೆ ವಷ್ಾಿಂತ್ಕ ಮಾಡಬೆೋಕು. ಇದು ಸ್ಾಮಾನಯವಾಗ್ರ


ಎಲಾಿ ಕಡೆ ಇರುವ ಸಂಸ್ಾುರದ ವಿಧಾನ.
9. ಮೃತ್ರ 12ನೆೋ ದಿನದಂದು ಮಾಡಬೆೋಕಾದ ದಾನಾದಿಗಳು ಯಾವ ದು? ಅತಿೋ
ಮುಖಯವಾದುದು ಶಯಾಯದಾನ (ಜಮಖಾನಾ, ಗಾದಿ, ಚಾದರ, ತ್ಲೆದಿಂಬು,
ಹೆ ದಿಕೆ), ಗೆ ೋದಾನ, ಕೆ ಡೆ, ಚಪಪಲಿ, ಉಂಗುರ, ವಸತ ರ, ಕಲಶ, ಪಂಚಪಾತೆರ,
ಆಸನ, ಊರುಗೆ ೋಲು, ತಾಮರಪಾತೆರ, ಕಮಂಡಲ, ಧಾನಯ, ಪಕಾವನನ [ಸಹಿ
ತಿಂಡಿಗಳು], ಹಣ, ದಿೋಪ, ಯಜ್ಞೆ ೋಪವಿೋತ್, ರುದಾರಕ್ಷಿಮಾಲೆ, ಭಗವದಿಗೋತೆ,
ವಿಷ್ಕುು, ಸಹಸರನಾಮ ಪ ಸತಕ ಇತಾಯದಿ ದಾನಗಳನುನ ಮೃತ್ರ ಸದಗತಿಗಾಗ್ರ
ಮಾಡಲೆೋಬೆೋಕು.
10. ಈ ದಾನಾದಿಗಳ ಮಹತ್ವ ಏನು? ಮೃತ್ರ ಸದಗತಿಗಾಗ್ರ ಮಾಡುವ (12ನೆೋ ದಿನ)
ದಾನಕೆು ಅತ್ಯಂತ್ ಮಹತ್ವವಿದೆ. ಈ ವಿಷ್ಕಯದಲಿಿ ಅನೆೋಕ ಪ ರಾಣಗಳಲಿಿ
ದಾನಗಳ ಬಗೆಗ ತಿಳಿಸದೆ. ಅದರಲಿಿ ಗರುಡ ಪ ರಾಣವ ಮುಖಯವಾದುದು.
ಅದರಂತೆ ಹಿೋಗ್ರದೆ, ಒಬಬ ವಯಕತ ಮೃತ್ವಾದ ಮೋಲೆ ದೆೋಹದಿಂದ ಹೆ ರ ಬಂದ
ಆತ್ಮವ 10 ದಿನಗಳ ಕಾಲ ಮನೆಯಲಿಿಯೋ ಇರುತ್ತದೆ. ಆಮೋಲೆ 11ನೆೋ ದಿನ
ಆತ್ಮಕೆು ಸ ಕ್ಷಮ ರ ಪ ದೆ ರೆಯುತ್ತದೆ. ಇದು ಪೆರೋತ್ವೆನನಬಹುದು. ಈ ಸ ಕ್ಷಮ
ಶರಿೋರವ ತಾನು ಮಾಡಿದ ಪಾಪ ಪ ಣಯದ ಫಲವನುನ ತೆಗೆದುಕೆ ಂಡು ತ್ನನ
ಪರಲೆ ೋಕ ಯಾತೆರಯನುನ ಆರಂರ್ಭಸುತ್ತದೆ. ಈ ಮಾಗಿವ
ಅತಿಕಷ್ಕಟಕರವಾದುದು. ಈ ಮಾಗಿವನುನ ಕರರ್ಮಸಲು, ಕಷ್ಕಟದಿಂದ ಪಾರಾಗಲು
12ನೆೋ ದಿನ ಸಂಕಲಪ ಮಾಡಿದ ದಾನಗಳು ನೆರವಾಗುತ್ತವೆ. ಅವರ ಕಷ್ಕಟ
ಪರಿಹಾರವ ನಮಮ ಶೆರೋಯೋರ್ಭವೃದಿಧಗೆ ಅನುಕ ಲವಾಗುತ್ತದೆ.
a) ಶಯಾಯದಾನ - ಈ ದಾನ ಸತಾಪತ್ರರಿಗೆ ಕೆ ಡುವ ದರಿಂದ ಅವನ ಪತ್ೃಗಳು ಇಹ
ಮತ್ುತ ಪರಲೆ ೋಕದಲಿಿ ಆನಂದದಿಂದ ಇರುತಾತರೆ. ನರಕಕೆು ಹೆ ೋಗುವ ದಿಲಿ.
ಅಲಿದೆ ಎಲಾಿ ಪವಿ ತಿಥಿಗಳಲಿಿ ಪ ಣಯ ನದಿಗಳಲಿಿ ಸ್ಾನನ ಮತ್ುತ ದಾನ
ಮಾಡಿದುದಕುಂತ್ ಹೆಚಿುನ ಪ ಣಯ ಸಗುತ್ತದೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 76

b) ಗೆ ೋದಾನ - ಜೋವನದಲಿಿ ಮಾಡಿದ ಎಲಾಿ ಪಾಪ ಪರಿಹಾರವಾಗ್ರ ಮೊೋಕ್ಷ


ಪಾರಪತಗಾಗ್ರ ಮಾಡಬೆೋಕು.
c) ಛತ್ರ (ಕೆ ಡೆ) ದಾನ - ಯಮಲೆ ೋಕಕೆು ಹೆ ೋಗುವ ಮಾಗಿದಲಿಿ ಸ ಯಿನ
ತಾಪವ ಅತಿಯಾಗ್ರರುತ್ತದೆ. ಅದರಿಂದ ಜೋವನು ಸುಟುಟ ಹೆ ೋಗುತಾತನೆ. ಆಗ
ನಾವ ಇಲಿಿ ದಾನ ಮಾಡಿದ ಛತ್ರವ ಅವರಿಗೆ ನೆರಳನುನ ಕೆ ಡುತ್ತದೆ.
d) ಚಪಪಲಿ ದಾನ - ಯಮಲೆ ೋಕದ ಮಾಗಿವ ಅತ್ಯಂತ್ ಕಷ್ಕಟದ ಮಾಗಿ. ಇದು
ಕಲುಿ ಮುಳುುಗಳಿಂದ ತ್ುಂಬಿರುತ್ತದೆ. ನಾವ ಮಾಡಿದ ಈ ದಾನದಿಂದ ಅವರಿಗೆ
ಮಾಗಿಕರರ್ಮಸಲು ಅನುಕ ಲವಾಗುತ್ತದೆ.
e) ವಸತ ರ ದಾನ - ಯಮಲೆ ೋಕದ ಮಾಗಿದಲಿಿ ಅತಿ ಶ್ೋತ್ ಮತ್ುತ ಅತಿ ಉಷ್ಕು
ಗಾಳಿಯಿಂದ ಬಹಳ ದುಃಖವಾಗುತ್ತದೆ. ಈ ದಾನದಿಂದ ಸುಖವಾಗ್ರ ದಾಟಿ
ಹೆ ೋಗಬಹುದು.
f) ಉಂಗುರ ದಾನ - ಯಮಲೆ ೋಕದ ಮಾಗಿದಲಿಿ ಕಪ ಪ ಮತ್ುತ ನಿೋಲಿ ಬಣುದ
ಯಮದ ತ್ರು ಕೆ ಡುವ ಕಷ್ಕಟದಿಂದ ಪಾರಾಗಲು ಈ ದಾನ
ಅನುಕ ಲವಾಗುತ್ತದೆ. ಕಮಂಡಲು - ಜಲಪಾತ್ರ ದಾನ - ಯಮಲೆ ೋಕಕೆು
ಹೆ ೋಗುವಾಗ ಕೆಲವ ಕಡೆ ಗಾಳಿ ಮತ್ುತ ನಿೋರು ಸಗುವ ದಿಲಿ. ಈ ದಾನದಿಂದ
ಅವರಿಗೆ ಆಗ ಅನುಕ ಲವಾಗುತ್ತದೆ.
g) ತಾಮರದ ಜಲಪಾತ್ರ ದಾನ - ಮೃತ್ರ ಉದಿದಶಯವಾಗ್ರ ಯಾರು ಈ ದಾನವನುನ
ಮಾಡುತಾತರೆ ೋ ಅವರಿಗೆ ಸ್ಾವಿರ ನಿೋರಿನ ಪಾತೆರಯನುನ ಜನರಿಗಾಗ್ರ ಹೆ ರಗೆ
ಇಟಟ ಪ ಣಯ ದೆ ರೆಯುತ್ತದೆ.
h) ಆಸನ, ರ್ೆ ೋಜನಪಾತೆರ ದಾನ - ಈ ದಾನದಿಂದ ಯಮಲೆ ೋಕ ಮಾಗಿ
ಕರರ್ಮಸುವಾಗ ಆಯಾಸವಾಗದಿರಲು ನಾವ ಕೆ ಟಟ ರ್ೆ ೋಜನ ದೆ ರೆಯುತ್ತದೆ.
i) ಕುಂಭ ದಾನ - ಪೆರೋತ್ದ ಉದಿದಶಯ ಈ ದಾನವನುನ ಮಾಡುವ ದರಿಂದ ಪೆರೋತ್ಕೆು
ಅನಂತ್ ರಿೋತಿಯ ತ್ೃಪತ ಸಗುತ್ತದೆ.
j) ದಿೋಪ ದಾನ - ಮೃತ್ರ ಉದಿದಶಯ ಈ ದಾನವನುನ ಮಾಡುವ ದರಿಂದ ಘ ೋರ
ಕತ್ತಲೆ ಮತ್ುತ ಕಷ್ಕಟದಿಂದ ಕ ಡಿದ ಯಮಲೆ ೋಕದ ಮಾಗಿವನುನ ಕರರ್ಮಸುವಾಗ
77 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಅವರಿಗೆ ದಾರಿದಿೋಪವಾಗ್ರ ಅನುಕ ಲ ಮಾಡಿಕೆ ಡುತ್ತದೆ. ಹಿೋಗೆೋ ನಾವ ಶರದಾಧ-


ಭಕತಯಿಂದ ಮಾಡುವ ಪರತಿಯಂದು ದಾನವ ಆತ್ಮಕೆು ಸದಗತಿ ದೆ ರೆಯಲು
ಅನುಕ ಲ ಮಾಡಿಕೆ ಡುತ್ತದೆ. ಆದದರಿಂದ ಸಂಸ್ಾುರಾದಿಗಳನುನ ಮತ್ುತ
ದಾನವನುನ ಸರಿಯಾಗ್ರ ಮಾಡಬೆೋಕು.
11. ಮನೆಯಲಿಿ ಹಿರಿಯರು ಮೃತ್ರಾದರೆ ಒಂದು ವಷ್ಕಿದ ಒಳಗೆ ವಿವಾಹಾದಿ
ಅಥವಾ ಉಪನಯನ ಇತಾಯದಿ ಶುಭಕಾಯಿವನುನ ಮಾಡಬಹುದೆ? ಮನೆಯಲಿಿ
ಹಿರಿಯರು ಅಥವಾ 11 ದಿನದ ದಾಯಾದಿಗಳು, ತ್ಂದೆ-ತಾಯಿ ಇವರು
ಮೃತ್ರಾದರೆ ಒಂದು ವಷ್ಕಿದ ಕಾಲ ಶುಭ ಕಾಯಿವನುನ ಮಾಡಬಾರದು.
ಕೆಲವರು ಈ ವಿಷ್ಕಯದ ಬಗೆಗ ತ್ಪ ಪ ತಿಳುವಳಿಕೆಯನುನ ಹೆ ಂದಿದಾದರೆ. ಅಂದರೆ
ಒಂದು ವಷ್ಕಿದ ಒಳಗೆ ಶುಭ ಕಾಯಿ ಮಾಡಬೆೋಕು. ಇಲಿವಾದಲಿಿ 3 ವಷ್ಕಿಗಳ
ಪಯಿಂತ್ ಮಾಡಬಾರದು ಎಂದು. ಇದು ತ್ಪ ಪ ಅನಿಸಕೆ. 1 ವಷ್ಕಿದ ಒಳಗೆ
ಶುಭಕಾಯಿ ಮಾಡಬೆೋಡಿ. ಏಕೆಂದರೆ ಕಾಲಮಾನರಿೋತಾಯ ನಮಮ 1 ವಷ್ಕಿ
ಮೃತ್ರಿಗೆ 1 ದಿನ ಇದದಂತೆ. ನಾವ ಪರತಿ ತಿಂಗಳು ಮಾಡುವ ಮಾಸಕವ
ಪತ್ೃಗಳಿಗೆ ಪರತಿ ಘಂಟೆಗೆ ಮಾಡಿದಂತೆ. ಯಾವ ರಿೋತಿಯಾಗ್ರ ಮೃತ್ 11
ದಿನಗಳವರೆಗೆ ಯಾವ ದೆೋ ಶುಭ ಕಾಯಿ ಮಾಡುವ ದಿಲಿವೊೋ ಹಾಗೆೋ 1
ವಷ್ಕಿದೆ ಳಗ ಮಾಡಬಾರದು. ವಷ್ಾಿಂತ್ಕ ಆದಮೋಲೆ ಮಾಡಬೆೋಕು. ಒಂದು
ವೆೋಳೆ ಮಾಡಲೆೋಬೆೋಕಾದ ಪರಿಸಥತಿ ಇದದಲಿಿ ವಿನಾಯಕ ಶಾಂತಿ ಮಾಡಿ ಶುಭ
ಕಾಯಿ ಮಾಡಬೆೋಕು. ಹೆಣುು ಮಕುಳ ವಿವಾಹ ಮಾಡುವ ಸಂದಭಿವಿದದಲಿಿ
ಮಾಡಬಹುದು ಯಾಕೆಂದರೆ ಅದು ಕನಾಯದಾನ ಹಾಗಾಗ್ರ ದಾನಗಳಲಿಿ
ಸ್ೆೋರುತ್ತದೆ.
12. ತ್ಂದೆ-ತಾಯಿಗಳು ಮೃತ್ವಾದಲಿಿ ಒಂದು ವಷ್ಕಿದ ಒಳಗೆ ತಿೋಥಿ ಕ್ೆೋತ್ರದಲಿಿ
ಶಾರದಧ ಅಥವಾ ಗಯಾದಲಿಿ ಶಾರದಧ ಮಾಡಬಹುದೆ? ಮೃತ್ರ ವಷ್ಾಿಂತ್ಕ ಆದ
ಮೋಲೆ ಗಯಾ ಶಾರದಧ ಅಥವಾ ತಿೋಥಿ ಕ್ೆೋತ್ರದಲಿಿ ಶಾರದಧವನುನ ಮಾಡಲಿಕೆು
ಬರುತ್ತದೆ. ಗರುಡ ಪ ರಾಣದಲಿಿ ತಿಳಿಸದಂತೆ ಒಂದು ವಷ್ಕಿದ ಒಳಗೆ
ಬರುವ ದಿಲಿ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 78

13. "ನಾವ ಪತ್ೃಗಳ ಅಸತಯನುನ ಗಂಗಾನದಿಯಲಿಿ ಬಿಡಬೆೋಕೆಂದು


ಸಂಕಲಿಪಸದೆದೋವೆ". ವಿಧಾನ ತಿಳಿಸ. ಗಂಗಾನದಿ ಅಥವಾ ಪರಯಾಗದಲಿಿ
ಅಸತವಿಸಜಿನೆ ಮಾಡಬೆೋಕು ಎಂದು ನಿಧಾಿರವಿದದಲಿಿ ಅಸತಯನುನ
ಶುದಧಗೆ ಳಿಸ ಇಟಿಟರಬೆೋಕು. ಎಲಿಿ ವಿಸಜಿನೆ ಮಾಡಬೆೋಕೆ ಆ ಕ್ೆೋತ್ರಕೆು
ಹೆ ೋದಾಗ, ವಿಸಜಿನೆಗೆ ಮೊದಲು ಪಂಚಗವಯ ಪೊರೋಕ್ಷಣೆ ಮಾಡಬೆೋಕು.
ಸುವಣಿ, ಜೆೋನುತ್ುಪಪ, ತ್ುಪಪ ಮತ್ುತ ಕಪ ಪ ಯಳುು ಸ್ೆೋರಿಸ ಮಣಿುನಲಿಿ
ಕಲಸ ಅಸತ ಮಧಯದಲಿಿ ಇಟುಟ ಮಣಿುನ ಉಂಡೆಯಂತೆ ಮಾಡಿ, ನಿೋರಿನಲಿಿ
ಇಳಿದು ದಕ್ಷಿಣಕೆು ಮುಖಮಾಡಿ ನಿಂತ್ುಕೆ ಂಡು "ನಮೊೋಸುತ ಧಮಾಿಯ ಸಮೋ
ಪರೋತ್ಃ" ಎನುನತ್ತ ನಿೋರಿನಲಿಿ ವಿಸಜಿನೆ ಮಾಡಿರಿ. ಸ ಯಿನನುನ ನೆ ೋಡಿ
ನಮಸ್ಾುರಮಾಡಬೆೋಕು. ಬಾರಹಮಣರಿಗೆ ದಾನವನುನ ಕೆ ಡಬೆೋಕು. ಆಗ
ಪತ್ೃಗಳಿಗೆ ಮೊೋಕ್ಷದೆ ರೆಯುತ್ತದೆ (ಬರಹಾಮಂಡ ಪ ರಾಣ).
14. ನಿಧನರಾದ ವಯಕತಯು ಉಪಯೋಗ್ರಸುತಿತದದ ವಸುತಗಳು, ಹಾಸಗೆ
ಮೊದಲಾದವ ಗಳನುನ ಏನು ಮಾಡಬೆೋಕು? ಇಲಿಿ ಗತಿಸದ ವಯಕತಯ
ಇಚೆಾಯಂತೆ ಮಾಡುವ ದು ಒಂದು. ಇಲಿವಾದರೆ ಎಲಿಿಯಾದರು ವಿಸಜಿನೆ
ಮಾಡಬೆೋಕು ಅಥವಾ ಬಡವರಿಗೆ ದಾನವಾಗ್ರ ನಿೋಡಬಹುದು. ಕೆಲವಸುತಗಳನುನ
ಅವರ ಸಮರಣಾಥಿ ಇಟುಟಕೆ ಳುಬಹುದು.
15. ಪರಥಮ ವಾಷಿಿಕ ಶಾರದಧವಾದ ಮೋಲೆ ಮುಂಬರುವ ವಷ್ಕಿಗಳಲಿಿ
ಶಾರದಧವನುನ ಆಚರಿಸುವ ನಿಯಮ ಏನು? ಪರಥಮ ವಾಷಿಿಕ ಶಾರದಧ ಅಥವಾ
ವಷ್ಾಿಂತ್ಕವಾದ ಮೋಲೆ ಮುಂದೆ ಬರುವ ಶಾರದಧವನುನ ಮೃತ್ವಾದ ಮಾಸ
(ಚೆೈತಾರದಿ ಇರಬಹುದು ಮೋಷ್ಾದಿ ಇರಬಹುದು), ಮೃತ್ ತಿಥಿಯಂದು
(ಪತಿಪದಾ, ದಿವೋತಿಯ, ತ್ೃತಿೋಯ) ಶಾರದಧವನುನ ಮಾಡಬೆೋಕು. ಮೃತ್
ದಿನಾಂಕದಂದು ಮಾಡಬಾರದು. ಶಾರದಧವನುನ ಹಿಂದ ಪಂಚಾಗದ ಮಾಸ
ತಿಥಿಯಂತೆ ಆಚರಿಸುವ ದು ಶಾಸ್ೆ ತ ರೋಕತವಾದುದು. ಇದು ಧಾರ್ಮಿಕ
ಸಂಸ್ಾುರವಿದುದ ಧಾರ್ಮಿಕ ವಿಧ ವಿದಾನದಂತೆ ಆಚರಿಸಬೆೋಕು. (ದಿನಾಂಕದಂತೆ
ಮಾಡುವ ದು ಶಾರದಧವಾಗ್ರರದೆ ಪ ಣಯ ತಿಥಿ ಎನಿನಸಕೆ ಳುುತ್ತದೆ). ಮೃತ್ರ
79 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಫೊೋಟೆ ಇಟುಟ, ಮಾಲೆ ಹಾಕ ನಮಸ್ಾುರ ಮಾಡಿ ಅವರ ಬಗೆಗೆ ಮಾತ್ನಾಡಿ


ಎಲಿರ ಸ್ೆೋರಿ ಊಟ ಮಾಡುವ ದು ಶಾರದಧವೆನಿಸುವ ದಿಲಿ. ಇಲಿಿ ವಿಧಯು
ಮುಖಯವಾಗ್ರರುತ್ತದೆ.
16. ಮೃತ್ವಾದ ಮಾಸ ಗೆ ತಿತದುದ ತಿಥಿ ಗೆ ತಿತರದೆ ಇದದಲಿಿ, ತಿಥಿ ಗೆ ತಿತದುದ
ಮಾಸ ಗೆ ತಿತರದಿದದಲಿಿ, ಅಥವಾ ಮಾಸ ಮತ್ುತ ತಿಥಿ ಎರಡು ಗೆ ತಿತರದಿದದಲಿಿ
ಶಾರದಧವನುನ ಹೆೋಗೆ ಮಾಡಬೆೋಕು? ಮೃತ್ವಾದ ಮಾಸ ಗೆ ತಿತದುದ ತಿಥಿ
ಗೆ ತಿತರದಿದದಲಿಿ ಆ ಮಾಸದ ಏಕಾದಶ್ ಅಥವಾ ಅಮವಾಸ್ೆಯಯಂದು
ಶಾರದಧವನುನ ಮಾಡಬೆೋಕು. ಮೃತ್ರ ತಿಥಿ ಗೆ ತಿತದುದ ಮಾಸ ಗೆ ತಿತರದಿದದಲಿಿ
ರ್ಾದರಪದ, ಮಾಗಿಶ್ೋಷ್ಕಿ, ಮಾಘ ಈ ಮಾಸದ ಆ ತಿಥಿಯಲಿಿ ಮಾಡಬೆೋಕು.
ಒಂದು ವೆೋಳೆ ಮೃತ್ರ ಮಾಸ ಮತ್ುತ ತಿಥಿ ಎರಡ ಗೆ ತಿತರದಿದದಲಿಿ ರ್ಾದರಪದ,
ಮಾಗಿಶ್ೋಷ್ಕಿ, ಮಾಘ ಈ ಮಾಸಗಳ ಅಮವಾಸ್ೆಯಯ ದಿನ ಮಾಡಬೆೋಕು
(ಭವಿಷ್ೆ ಯೋತ್ತರ ಪ ರಾಣ , ನಿಣಿಯ ಸಂಧು 476)
17. ಶಾರದಧವೆಂದರೆೋನು? ಯಾಕಾಗ್ರ ಮಾಡಬೆೋಕು? ಮೃತ್ವಾಗ್ರ ಎಷ್ಕುಟ
ವಷ್ಕಿಗಳಾದರ ಮಾಡಬೆೋಕೆೋ? ಪ ನಜಿನಮದಲಿಿ ಯಾವ ದೆೋ ಜೋವಿಯಾಗ್ರ
ಭ ರ್ಮಗೆ ಬಂದರೆ ನಾವ ಮಾಡಿದ ಶಾರದಧದ ಫಲ ಏನು? ಶರದೆಧಯಿಂದ,
ಅಚಲವಾದ ನಂಬಿಕೆಯಿಂದ ಮಾಡುವ ಪತ್ೃಕಾಯಿವನುನ ಶಾರದಧ ಎನುನವರು.
ಜನಿಸುವಾಗ ಪಡೆದುಕೆ ಂಡು ಬಂದ ಪತ್ೃ ಋಣವನುನ ತಿೋರಿಸಲು ಇದು ಮುಖಯ
ಸ್ಾಧನ. ನಮಮ ಶೆರಯೋರ್ಭವೃದಿಧಗೆ ಸವಗಿಸಥ ಪತ್ೃಗಳ ಆಶ್ೋವಾಿದ
ಅನುಗರಹವೆೋ ಮ ಲ ಕಾರಣವೆಂಬುದು ಎಲಾಿ ಮ ಲಗರಂಥಗಳ ಸ್ಾರುತ್ತವೆ.
ಹಾಗಾಗ್ರ ನಮಮ ಶೆರೋಯೋರ್ಭವೃದಿಧ ಮತ್ುತ ಪತ್ೃ ಋಣ ತಿೋರಿಸಲು, ಪತ್ೃಗಳಿಗೆ
ಸದಗತಿಯನುನ ದೆ ರಕಸಲು ಶಾರದಧವನುನ ಮಾಡಬೆೋಕು. ಹೆೋಗೆ ನಾವ
ಜನಾಮಂತ್ರದಲಿಿ ಮಾಡಿದ ಪ ಣಯ ಮತ್ುತ ಪಾಪದ ಫಲವನುನ ಈ ಜನಮದಲಿಿ
ಅನುಭವಿಸುತೆತವೊ ಹಾಗೆಯ ನಾವ ಮಾಡಿದ ಶಾರದಧ ಮತ್ುತ ತ್ಪಿಣದ
ಅಗೆ ೋಚರ ಪ ಣಯ ಫಲದ ಶಕತಯು ಪತ್ೃಗಳ ಹೆಸರಿಸಲಿಿ ಸಂಗರಹವಾಗ್ರ,
ಯಾವ ದೆೋ ಜೋವಿಯಾಗ್ರ ಭ ರ್ಮಗೆ ಬಂದಿದದರ ಸಹ ಅವರಿಗೆ ಆ ಫಲವ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 80

ಸಗುತ್ತದೆ. ಮುಂದೆ ಮೊೋಕ್ಷಕೆು ಕಾರಣವಾಗುತ್ತದೆ. ಆದದರಿಂದ ನಮಮ


ಅಂತ್ಯದವರೆಗ ನಮಮ ಮುಖಯ ಕತ್ಿವಯವಾದ ದೆೋವ ಮತ್ುತ ಪತ್ೃಗಳ
ಕಾಯಿವನುನ ತ್ಪಪದೆೋ ಮಾಡಬೆೋಕು. ಇದು ವೆೋದ ವಾಕಯ.
18. ಶಾರದಧದಲಿಿ ಎಷ್ಕುಟ ವಿಧಗಳು? ಯಾವ ದು? ಕರಮವೆೋನು? ಅ) ನಿತ್ಯ ಶಾರದಧ
ಆ) ನೆೈರ್ಮತಿತಕ ಶಾರದಧ ಇ) ಕಾಮಯ ಶಾರದಧ ಈ) ವೃದಿಧ ಶಾರದಧ ಉ) ಪಾವಿಣ
ಶಾರದಧ ಹಿೋಗೆ ವಿಧಗಳಿವೆ. ಅ) ನಿತ್ಯ ಶಾರದಧ: ಪತ್ೃಗಳ ಮೊೋಕ್ಷಕಾಮನೆಯಿಂದ
ನಿತ್ಯವೂ ಫಲ- ಮ ಲಾದಿಗಳಿಂದ ಮಾಡುವ ಶಾರದಧ. ಆ) ನೆೈರ್ಮತಿತಕ ಶಾರದಧ:
ಪರತಿ ತಿಂಗಳು ಅಮಾವಾಸ್ೆಯಯಲ ಿ, ಸ ಯಿ ಚಂದರ, ಗರಹಣ ಕಾಲದಲ ಿ,
ಉತ್ತರಾಯಣ-ದಕ್ಷಿಣಾಯನ, ಪ ಣಯ ಕಾಲದಲಿಿ, ಸಂಕರಮಣ ಕಾಲದಲಿಿ, ಅಪರ
ಪಕ್ಷದಲಿಿ, ಮಹಾ ಭರಣಿ, ಮಧಯ ಅಷ್ಕಟರ್ಮ, ವಯತಿೋಪಾತ್ದಲಿಿ ವಿಶೆೋಷ್ಕ
ನಿರ್ಮತ್ತವಾಗ್ರ ಮಾಡುವ ಶಾರದಧ. ಇ) ಕಾಮಯ ಶಾರದಧ: ನಮಮ
ಶೆರೋಯೋರ್ಭವೃದಿಧಗಾಗ್ರ ಗಯಾ- ಪರಯಾಗ ವೊದಲಾದ ತಿೋಥಿ ಕ್ೆೋತ್ರಗಳಲಿಿ
ಮಾಡುವ ಶಾರದಧ. ಈ) ವೃದಿಧ ಶಾರದಧ: ವಿವಾಹ-ಉಪನಯನಾದಿ ಅಭುಯದಯದ
ಅಂಗವಾಗ್ರ ಮಾಡುವ ಶುಭ ಕಾಯಿದಲಿಿ ಪತ್ೃಗಳ ಅನುಗರಹ ಪಾರಪತಗಾಗ್ರ
ಮಾಡುವ ನಾಂದಿ ಸಮಾರಾಧನಕೆು ವೃದಿಧ ಶಾರದಧ ಎನುನತಾತರೆ. ಉ) ಪಾವಿಣ
ಶಾರದಧ: ಪರತಿ ವಷ್ಕಿವೂ ಮೃತ್ಮಾಸದ ತಿಥಿಯಂದು ಪತ್ೃಗಳನುನ ಉದೆದೋಶ್ಸ
ಮಾಡುವ ಶಾರದಧಕೆು ಪಾವಿಣ ಶಾರದಧ ಎನುನತಾತರೆ. ಶಾರದಧದಲಿಿ ಪಾಣೆ
ಹೆ ೋಮ, ಬಾರಹಮಣ ರ್ೆ ೋಜನ, ಪಂಡ ಪರಧಾನ ಈ ಮ ರ ಅತಿ ಮುಖಯದವ .
ಈ ಎಲಾಿ ಸ್ೆೋರಿದರೆ ಶಾರದಧವಾಗುತ್ತದೆ. ಯಾಕೆಂದರೆ ಅವರವರು ಮಾಡಿದ
ಪ ಣಯ ಪಾಪದ ಫಲವಾಗ್ರ ಕೆಲವ ಪತ್ೃಗಳು ದೆೋವ ಲೆ ೋಕ ಸ್ೆೋರಿರುತಾತರೆ. ಅವರು
ಪಾಣೆ ಹೆ ೋಮದಿಂದ ತ್ೃಪತರಾಗುತಾತರೆ. ಇನುನ ಸವಗಿ ಲೆ ೋಕವನುನ ಸ್ೆೋರಿರುವ
ಪತ್ೃಗಳು ಬಾರಹಮಣ ರ್ೆ ೋಜನದಿಂದ ತ್ೃಪತರಾಗುತಾತರೆ. ಮತೆತ ಕೆಲವ ಪತ್ೃಗಳು
ಯಮಲೆ ೋಕವನುನ ಸ್ೆೋರಿರುತಾತರೆ. ಅವರು ಪಂಡದ ಸುತ್ತ ಹರಡುವ
ಅನನದಿಂದ ಅಸುರ ಲೆ ೋಕದಲಿಿ ಇರುವವರು ಭ ರಿ ರ್ೆ ೋಜನದಿಂದ
ತ್ೃಪತರಾಗುತಾತರೆ. ಆದದರಿಂದ ಶಾರದಧದ ಎಲಾಿ ವಿಧಯನುನ ಮಾಡಲೆೋಬೆೋಕು.
81 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಅದರಿಂದ ಆಯಾ ಲೆ ೋಕವನುನ ಸ್ೆೋರಿರುವ ಆತ್ಮ ಚೆೋತ್ನವ ತ್ೃಪತವಾಗುತ್ತದೆ.


ನಾವ ಪರತಿ ವಷ್ಕಿ ಮಾಡುವ ಶಾರದಧವ , ಪತ್ೃಗಳಿಗೆ ಅವರ ಕಾಲಮಾನದಂತೆ
ಪರತಿ ದಿನವೂ ಶಾರದಧ ಮಾಡಿ ತ್ೃಪತಪಡಿಸದಂತೆ ಆಗುವ ದು.
19. ಶಾರದಧ ಮಾಡಲು ಸರಿಯಾದ ಕಾಲ ಯಾವ ದು? "ಅಪರಾಹನಃ ಪತ್ೃಣಾಂ" ಎಂಬ
ಶೃತಿ ವಾಕಯದಂತೆ ಪತ್ೃ ಕಮಿವನುನ ಅಪರಾಹನ ಕಾಲದಲಿಿ ಮಾಡಬೆೋಕು. ದಿನಾ
ಪರಮಾಣ 30 ಘಟಿ ಇರುತಿತದಾದಗ ಸ್ಾಮಾನಯ 4ನೆೋ ರ್ಾಗವ
ಅಪರಾಹನವಾಗುತ್ತದೆ. ಅಂದರೆ 18 ಘಟಿನಂತ್ರ 24ಘಟಿ ಪಯಿಂತ್ 1:12 ರಿಂದ
3:36 ಗಂಟೆಯವರೆಗೆ ಶಾರದಧ ಕಾಯಿ ಮಾಡಬೆೋಕು. ಇಲಿಿ ಕೆಲವ ಸಮಸ್ೆಯ
ಕಾಣಬಹುದು. ಅವೆಂದರೆ 1) ಮೃತ್ ತಿಥಿ ಒಂದೆೋ ದಿನವಿದದಲಿಿ ತೆ ಂದರೆ ಇಲಿ.
2) ಒಂದು ವೆೋಳೆ 2 ದಿನಗಳು ಮೃತ್ ತಿಥಿ ಬಂದಲಿಿ ಯಾವ ದಿನ ಮಧಾಯಹನ
ವಾಯಪ ತಿಥಿ ಜಾಸತ ಇದೆಯೋ ಆ ದಿನ ಶಾರದಧ ಮಾಡಬೆೋಕು. 3) ಎರಡ
ದಿನಗಳು ಮೃತ್ ತಿಥಿ ಸಮವಿದದರೆ ಮೊದಲನೆೋ ದಿನವೆೋ ಶಾರದಧ ಮಾಡಬೆೋಕು. 4)
ಎರಡ ದಿನಗಳು ಅಪರಾಹನ ವಾಯಪತ ಇರದಿದದರೆ ಶಾರದಧವನುನ ಮೊದಲನೆೋ
ದಿನ ಅಂದರೆ ಸ್ಾಯಾಹನ ಸಪಶಿವಿರುವ ದಿನವೆೋ ಮಾಡಬೆೋಕು ಎಂದು
ಕಾಲಮಾಧವ ಗರಂಥದಲಿಿ ತಿಳಿಸದೆ.
20. ಶಾರದಧದ ದಿನವೆೋ ಸ ತ್ಕ ಬಂದರೆ ಏನು ಮಾಡಬೆೋಕು? ಶಾರದಧದ ದಿನವೆೋ
ಸ ತ್ಕ ಬಂದರೆ ಸ ತ್ಕ ಮುಗ್ರದ ಮರುದಿನವೆೋ ಶಾರದಧವನುನ ಮಾಡಬೆೋಕು.
ತಿಥಿಯನುನ ಪರಿಗಣಿಸಬೆೋಕೆಂದಿಲಿ (ಕಾಲಮಾಧವ ಗರಂಥ).
21. ಗರಹಣದ ದಿನವೆೋ ಶಾರದಧ ಬಂದರೆ ಏನು ಮಾಡಬೆೋಕು? ಬೆಳಿಗೆಗ
ಸ ಯಿಗರಹಣವಿದದರೆ ಗರಹಣ ಬಿಟಟ ಬಳಿಕ ಶಾರದಧ ಮಾಡಬೆೋಕು. ಆದರೆ
ಗರಸ್ಾತಸತ ಗರಹಣವಿದುದ ಅಪರಾಹನ ಕಾಲದಲಿಿ ವೆೋದಕಾಲವಾದರೆ ಹಿರಣಯ
ಶಾರದಧವನುನ ಸಂಕಲಪ ಪೂರಕ ಮಾಡಬೆೋಕು. ಆದರೆ ಗರಹಣ ಹಿಡಿದಾಗ ಆಗಲಿ
ರಾತಿರಯಾಗಲಿ ಮಾಡಬಾರದು.
22. ಸಂಕಷಿಾ, ಏಕಾದಶ್, ಮಹಾಶ್ವರಾತಿರ, ಮೊದಲಾದ ಉಪವಾಸದ ದಿನ ಶಾರದಧದ
ತಿಥಿ ಇದದರೆ ಹೆೋಗೆೋ ಮಾಡುವ ದು? ಮೋಲೆ ತಿಳಿಸದ ಯಾವ ಉಪವಾಸದ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 82

ದಿನಗಳಲಿಿ ಶಾರದಧವಿದದರೆ ಅಂದು ರ್ೆ ೋಜನ ಮಾಡುವ ಬಾರಹಮಣರನುನ ಕರೆಸ


ರ್ೆ ೋಜನ ಮಾಡಿಸಬೆೋಕು. ಶಾರದಧ ಮಾಡಿ ತಾನ ರ್ೆ ೋಜನ ಮಾಡಬೆೋಕು. ಒಂದು
ವೆೋಳೆ ಯಜಮಾನರು ಉಪವಾಸ ಮಾಡಲೆೋಬೆೋಕು ಎಂದಿದದಲಿಿ ಊಟದ ತ್ಟೆಟ
ಹಿಡಿದುಕೆ ಂಡು ಆಘಾರಣಿಸಬೆೋಕು. ಇಲಿವಾದರೆ ಅಂದು ಪಂಡ ಪರಧಾನ ಶಾರದಧ
ಮಾಡದೆೋ ಚಟಕ ಅಥವಾ ಅಮಾನನ ಶಾರದಧ, ಹಿರಣಯ ಶಾರದಧ ಮಾಡಬೆೋಕು.
ಹಿೋಗೆಲಿ ರ್ೆೋದಗಳು ಶಾರಸತ ರಜ್ಞರಲಿಿ ಇದೆ. ಆದರೆ ಏನೆೋ ಇದದರ ಶಾರದಧವನುನ
ಮಾಡಲೆೋಬೆೋಕೆಂಬುದು ಹಿರಿಯರ ಅರ್ಭಪಾರಯ.
23. ಯಾವ ದೆ ೋ ಒಂದು ವಷ್ಕಿ ಶಾರದಧ ಮಾಡಲು ಆಗದ ಸಥತಿ ಇದದರೆ ಏನು
ಮಾಡಬೆೋಕು? ಇದಕೆು ಶಾಸತ ರದಲಿಿ ಅನೆೋಕ ಮಾಗಿವನುನ ಹೆೋಳಿದಾದರೆ. ಒಂದು
ವೆೋಳೆ ಪಂಡ ಪರಧಾನ ಶಾರದಧವನುನ ಮಾಡಲು ಆಗದಿದದರೆ, ಸಂಕಲಪ ಶಾರದಧ,
ಹಿರಣಯ, ಚಟಕ, ಅಮಾನನ, ಈ ಯಾವ ವಿಧಯನಾನದರ ಮಾಡಬೆೋಕು. ಇದು
ಶಕಯವಿಲಿದಿದಾದಗ ಬಾರಹಮಣರನುನ ಕರೆದು ಹಣುು-ಹಾಲು-ದಕ್ಷಿಣೆ ಕೆ ಡಬೆೋಕು.
ಇದ ಶಕಯವಿಲಿದಿದಾದಗ ಗೆ ೋಗಾರಸ ಕೆ ಡಬೆೋಕು. ಅದ ಆಗದಿದದಲಿಿ ಒಂದು
ಎಲೆಯಲಿಿ ಅನನ-ಹಾಲು-ಕರಿ ಎಳುು ಸ್ೆೋರಿಸ ದಕ್ಷಿಣ ದಿಕುಗೆ ಮುಖ ಮಾಡಿ
ನಿಂತ್ುಕೆ ಂಡು ಪತ್ೃಗಳ ಸಮರಣೆಯನುನ ಮಾಡಿ ಕಾಗೆಗೆ ಇಡಿ. ಹಿೋಗೆ ಅನೆೋಕ
ಪರಕಾರದ ಮಾಗಿವಿದದರ , ಆದಷ್ಕುಟ ಕಷ್ಕಟವಾದರ ಶಾರದಧವನುನ
ಮಾಡಲೆೋಬೆೋಕು ಎನುನವ ದು ಉದೆದೋಶ.
24. ಪರಯಾಗ, ಗಯಾ, ಕಾಶ್ ಕ್ೆೋತ್ರಗಳಲಿಿ ಶಾರದಧ ಮಾಡಿದ ಮೋಲೆ ಮತೆತ ಶಾರದಧ
ಮಾಡುವ ದು ಬೆೋಡ, ಸವಗಿಕೆು ಹೆ ೋದ ಪತ್ೃಗಳನುನ ಪ ನ: ಕರೆದಂತೆ ಆಗುತ್ತದೆ
ಎನುನತಾತರೆ ಹೌದಾ? ಪರಯಾಗ, ಗಯಾ, ಕಾಶ್ ಈ ಕ್ೆೋತ್ರದಲಿಿ ಶಾರದಧ
ಮಾಡಿದರೆ ಅದರಲಿಿಯ ವಿಶೆೋಷ್ಕವಾಗ್ರ ಗಯಾದಲಿಿ ಶಾರದಧ ಮಾಡಿದರೆ ಏಳು
ತ್ಲೆಮಾರು ಮತ್ುತ 101 ಕುಲದವರು ಮೊೋಕ್ಷ ಹೆ ಂದುತಾತರೆ ಎಂದು
ಉಲೆಿೋಖವಿದೆ. ಅಂದರೆ ತಿೋಥಿ ಕ್ೆೋತ್ರದಲಿಿ ಪತ್ೃಗಳನುನ ಉದೆದೋಶ್ಸ ಮಾಡುವ
ಶಾರದಧದಿಂದ ಪತ್ೃಗಳಿಗೆ ಮೊೋಕ್ಷ ದೆ ರೆಯುತ್ತದೆ. ಆದರ ನಾವ ಇರುವವರೆಗೆ
ನಮಮ ಕತ್ಿವಯವನುನ ಬಿಡಬಾರದು. ನಮಮ ಹಿರಿಯರಿಗೆ ಸಲಿಿಸುತಿತರುವ
83 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಗೌರವ, ಶರದಾಧ ಭಕತ ಕಡಿಮ ಮಾಡಬಾರದು. ಅದರಂತೆ ಮೋಲೆ ತಿಳಿಸದ


ಕ್ೆೋತ್ರಗಳಲಿಿ ಶಾರದಧ ಮಾಡಿದರೆ ಮತೆತ ಮಾಡಬಾರದು ಎಂದು ಯಾವ
ಗರಂಥದಲಿಿಯ ಇರುವ ದಿಲಿ. ಬದಲಾಗ್ರ ಮಾಡಬೆೋಕೆಂದು ಕಾಲಮಾಧವಾದಿ
ಗರಂಥದಲಿಿ ಹೆೋಳಿದೆ.
25. ಒಂದು ವೆೋಳೆ ಶಾರದಧದ ದಿನ ಹೆಂಡತಿಯ ರಜೆ ೋದಶಿನವಾದಲಿಿ (ಪೋರಿಯಡ್ಸ)
ಏನು ಮಾಡಬೆೋಕು? ಶಾರದಧದಲಿಿ 1) ವಿಶೆವೋದೆೋವ, ವಿಷ್ಕುು, ಪತ್ೃಗಳ ಪೂಜೆ 2)
ಬಾರಹಮಣ ರ್ೆ ೋಜನ 3) ಪಂಡ ಪರಧಾನ ಇವ ಮುಖಯವಾದವ . ಇದಕೆು ಪಾಕ
ತ್ಯಾರಿಕೆ (ಅಡಿಗೆ) ಅತ್ಯಗತ್ಯ. ಇಲಿವಾದರೆ ಶಾರದಧ ಮಾಡಲು ಆಗುವ ದಿಲಿ.
ಆದದರಿಂದ ಇಂತ್ಹ ಸಮಯದಲಿಿ ಅಮಾನನ ಶಾರದಧ ಮಾಡಬೆೋಕು (ಅಂದರೆ
ಸತಾಪತ್ರರಾದ ಬಾರಹಮಣರಿಗೆ ರ್ೆ ೋಜನ ದರವಯವನುನ ಸಂಕಲಿಪಸ ದಾನ
ಮಾಡಬೆೋಕು). ಒಂದು ವೆೋಳೆ ಪಾಕ ತ್ಯಾರಿಕೆಗೆ ಬೆೋರೆಯವರಿದದರೆ ಪಂಡ
ಶಾರದಧವನುನ ಮಾಡಬೆೋಕು. ಇದ ಶಖಯವಾಗ್ರರದಿದದಲಿಿ ಆ ತಿಂಗಳ
ಅಮವಾಸ್ೆಯ ಅಥವಾ ಕೃಷ್ಕು ಪಕ್ಷ ಏಕಾದಶ್ಯ ದಿನ ಮಾಡಬೆೋಕು. ವಾಷಿಿಕ
ಶಾರದಧವನುನ ಪಂಡಪರಧಾನವಾಗ್ರಯೋ ಮಾಡಬೆೋಕು (ನಿಣಿಯ ಸಂಧು).
ಪತ್ೃಗಳ ಪರೋತ್ಯಥಿವಾಗ್ರ ಮಾಡಲೆೋಬೆೋಕಾದುದು ಶಾರದಧ. ಒಂದು ವೆೋಳೆ ಶಾರದಧ
ಅಥವಾ ಪತ್ೃ ಕರಯಾ ಸಂಸ್ಾುರವನುನ ಸರಿಯಾಗ್ರ ಮಾಡದಿದದರೆ, ಪತ್ೃ ದೆ ೋಷ್ಕ
ಬರುತ್ತದೆ. ಈ ದೆ ೋಷ್ಕ ಬಂದರೆ ನಾವ ಬದುಕನಲಿಿ ಹೆೋಳಲಾರದಷ್ಕುಟ
ಕಷ್ಕಟವನುನ ಎದುರಿಸಬೆೋಕಾಗುತ್ತದೆ. ಸುಖ ಶಾಂತಿ ನರ್ಮಮಂದ ದ ರವಾಗುತ್ತದೆ.
ಸಕಾಲದಲಿಿ ಯಾವ ಕಾಯಿವನುನ ಮಾಡಲಾಗುವ ದಿಲಿ. ಶ್ಕ್ಷಣವೂ
ಆಗುವ ದಿಲಿ. ವಿವಾಹ ವಿಷ್ಕಯದಲಿಿ ಅಡಿಿಯಾಗುತ್ತದೆ. ಸಂತಾನ ರ್ಾಗಯಕ ು
ಕಷ್ಕಟವಾಗುತ್ತದೆ. ಹಿೋಗೆೋ ಯಾವ ದೆೋ ವಿಷ್ಕಯದಲಿಿ ಜಯ ಸಗುವ ದಿಲಿ.
ಆದದರಿಂದ ಪತ್ೃ ಕಾಯಿವನುನ ತ್ಪಪದೆೋ ಮಾಡಲೆೋ ಬೆೋಕು. ಒಂದು ವೆೋಳೆ
ಕುಟುಂಬದಲಿಿ ಪತ್ೃ ದೆ ೋಷ್ಕವಿದೆ ಎಂದು ತಿಳಿದರೆ ಗಯಾ ಶಾರದಧವನುನ
ಮಾಡಬೆೋಕು. ಇದರಿಂದ ಮೃತ್ಪಟಟ ಕುಟುಂಬದ ಎಲಿರಿಗ ಮೊೋಕ್ಷ
ಪಾರಪತಯಾಗುವ ದು. ಪತ್ೃ ದೆ ೋಷ್ಕ ನಿವಾರಣೆಯಾಗುತ್ತದೆ. ಇಲಿದಿದದರೆ ಕೆಲವ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 84

ಪರಸದಧ ಕ್ೆೋತ್ರಗಳಲಿಿ ನಾರಾಯಣ ಬಲಿ ಮಾಡುತಾತರೆ. ಇದರಿಂದ ಕೆಲವ


ಮಟಿಟನ ದೆ ೋಷ್ಕ ನಿವಾರಣೆಯಾಗುತ್ತದೆ. ಅಧಿ ಆಯುಷ್ಕಯದಲಿಿ
ಮೃತ್ರಾದವರಿಗೆ ಮೊೋಕ್ಷ ಪಾರಪತಯಾಗುವ ದಿಲಿ. ಆಗ ನಾರಾಯಣ ಬಲಿ
ಮಾಡಬೆೋಕು. ಒಟಿಟನಲಿಿ ನಮಮ ಸುಖ ಸಂತೆ ೋಷ್ಕಕೆು ಪತ್ೃಗಳ ಆಶ್ೋವಾಿದ
ಮುಖಯ. ಅದಕಾುಗ್ರ ಮಕುಳಾಗ್ರ ನಮಮ ಕತ್ಿವಯವನುನ ಮಾಡಲೆೋಬೆೋಕು. ಶರದಾಧ-
ಭಕತ- ವಿಶಾವಸ ಇಡಲೆೋಬೆೋಕು.

----- ****** -----

10 ಶಾರದಧ ಪರಿಚಯ

ಹುಟುಟ ಮತ್ುತ ಸ್ಾವ ಗಳು ಮನುಷ್ಕಯನಿಗೆ ಯಾವಾಗಲ ನಿಗ ಢ


ರಹಸಯವಾಗ್ರಯೋ ಉಳಿದಿವೆ. ಹುಟಿಟನ ವಿಷ್ಕಯಕೆು ಮನುಜನು ಸಂಭರರ್ಮಸದರೆ, ಸ್ಾವಿನ
ವಿಷ್ಕಯ ಬಂದಾಗ ಒಂದೆ ೋ ಅದಕೆು ಹೆದರುತಾತನೆ ಇಲಾಿ ಅದರಿಂದ ದ ರವ ಳಿಯ
ಬಯಸುತಾತನೆ. ಯಾರು ಸ್ಾವನುನ ಜೋವನದ ಮತ್ುತ ವಯಕತತ್ವದ ಅಂತ್ಯ ಎಂದು
ರ್ಾವಿಸುತಾತರೆಯೋ ಅವರಿಗೆ ಸ್ಾವ ಭಯಾನಕವಾದ ಮತ್ುತ ಜೋವವನುನ ಬಲಿ
ತೆಗೆದುಕೆ ಳುುವ ಕರಯಯಾಗ್ರ ಗೆ ೋಚರಿಸುತ್ತದೆ. ದೆೋವರನೆನೋ
ಸವಿಸವವೆಂದುಕೆ ಂಡವರು ಸ್ಾವನುನ ನೆ ೋಡುತ್ತಲೆೋ ಏಕಾಏಕ
ಭಗವಂತ್ನೆಂಬುದೆಲಾಿ ಸುಳುು, ಅವನಿದದರೆ ಹಿೋಗೆೋಕೆ ಮಾಡುತಿತದದ ಎಂದು
ವಾದಿಸುವ ನಿರಿೋಶವರವಾದಿಗಳಾಗುತಾತರೆ. ಆದರೆ ಯಾರು ಭಗವಂತ್ನಲಿಿ ನಿಜವಾದ
ನಂಬಿಕೆಯನಿನರುಸುತಾತರೆ ೋ ಅವರು ಭಗವಂತ್ನು ನಮಮ ಜೋವಿತ್ಕಾಲದಲಿಿ
ನಮೊಮಂದಿಗ್ರರುವ ದಲಿದೆ ನಾವ ಮರಣ ಹೆ ಂದಿದ ನಂತ್ರವೂ ಅವನು ನಮಮ
ಜೆ ತೆಗ್ರರುತಾತನೆ ಎಂದು ವಿಶವಸಸುತಾತರೆ.

ಹಿಂದ ಗಳು ಮರಣವನುನ ಒಂದು ಜನಮದ ನಂತ್ರ ಮತೆ ತಂದು ಜನಮದ


ಮಧಯದಲಿಿ ಬರುವ ದೆೋಹಾಂತ್ರದ ಒಂದು ಸಥತಿ ಎಂದು ರ್ಾವಿಸುತಾತರೆ. ಆದದರಿಂದ
ಹಿಂದ ಗಳ ಪರಕಾರ ಶರಿೋರವನುನ ಬಿಟುಟ ಹೆ ರಟ ಆತ್ಮಕೆು ರಕ್ಷಣೆ ಮತ್ುತ
85 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಸಹಾಯದ ಅವಶಯಕತೆಯುಂಟಾಗ್ರ ಅದು ತ್ನನ ವಂಶಜರಿಂದ ಅದನುನ ನಿರಿೋಕ್ಷಿಸುತ್ತದೆ.


ಈ ಸಹಾಯವ ರ್ೌತಿಕ ಶರಿೋರವನುನ ತ್ಯಜಸ ಮರಣಿಸದ ನಂತ್ರ ಮತ್ುತ ಅದು
ಇತ್ರೆೋ ಲೆ ೋಕಗಳಲಿಿ ಪಯಣಿಸಬೆೋಕಾದ ಕಾಲಕ ು ಬೆೋಕಾಗುತ್ತದೆ. ಈ
ಹಂತ್ದಲಿಿಯೋ ವಿವಿಧ ರಿೋತಿಯ ಆಚರಣೆಗಳ ಅವಶಯಕತೆಯುಂಟಾಗುತ್ತದೆ; ಇವ
ವಯಕತಯು ಮರಣಿಸದ ಕ ಡಲೆೋ ಆಚರಿಸುವ ವಿಧಗಳು, ತ್ದನಂತ್ರ
ತಿಂಗಳಿಗೆ ಂದಾವತಿಿ ಆಚರಿಸುವ ಮತ್ುತ ವಷ್ಕಿಕೆ ುಂದಾವತಿಿ ಆಚರಿಸುವ
ವಿಧಗಳನ ನ ಸಹ ಒಳಗೆ ಂಡಿವೆ. ಈ ಎಲಾಿ ವಿಧಗಳನುನ ’ಶಾರದಧ’ ಎನುನವ
ಸ್ಾಮಾನಯ ಹೆಸರಿನಿಂದ ಕರೆಯಲಾಗುತ್ತದೆ.

ಮರಣದ ನಂತ್ರ ಪೂವಿಿಕರನುನ ’ಅಂತೆಯೋಷಿಾ’ ಮತ್ುತ ’ಶಾರದಧ’ಗಳ ಮ ಲಕ


ಆರಾಧಸುವ ದು ಬಹಳ ಹಿಂದಿನ ಕಾಲದಿಂದಲ ಅನ ಚಾನವಾಗ್ರ ನಡೆದುಕೆ ಂಡು
ಬಂದಿರುವಂತೆ ಕಾಣುತ್ತದೆ. ಖುಗೆವೋದದ ಹಲವ ಪಂಕತಗಳಲಿಿ ಪತ್ೃಗಳ ಉಲೆಿೋಖವ
ಬರುತ್ತದೆ. ಪತ್ೃಗಳನುನ ಕೆಲವೊಂದು ಕಡೆ ’ಸಪತ ಋಷ್ಕಯಃ’ ಅಂದರೆ ಸಪತ
ಋಷಿಗಳಾದ ನವಗವರು* ಅಥವಾ ದಶಗವರೆ ಂದಿಗೆ ಗುರಿತಿಸಲಾಗ್ರದದರೆ. ಕೆಲವೊಂದು
ಕಡೆ ಅವರನುನ ಹಲವಾರು ಗುಂಪ ಗಳಲಿಿ ವಿಭಜಸಲಾಗ್ರದೆ. ಉದಾಹರಣೆಗೆ, ಪತ್ರಃ
ಸ್ೆ ೋಮವಂತ್ಃ (ಸ್ೆ ೋಮಯಾಗವನುನ ಕೆೈಗೆ ಂಡವರು) ಅಥವಾ ಪತ್ರಃ ಬಹಿಿಷ್ಕಡಃ
(ಪಾಕಯಜ್ಞ ಅಥವಾ ಬೆೋಯಿಸದ ಆಹಾರದ ಮ ಲಕ ಯಜ್ಞ ಮಾಡಿದವರು).
ಕೆಲವೊಮಮ ಇವರುಗಳು ತ್ಮಮದೆೋ ಆದ ಬೆೋರೆ ಲೆ ೋಕದಲಿಿ - ಪತ್ೃ ಲೆ ೋಕದಲಿಿ
ನಿವಾಸಸುತಾತರೆ ಎಂದ ವಿವಿರಿಸಲಾಗ್ರದೆ. ಪಂಡಪತ್ೃಯಜ್ಞ ಮತ್ುತ
ಮಹಾಪತ್ೃಯಜ್ಞಗಳನುನ ’ಆಹಿತಾಗ್ರನ’ಗಳು (ಪವಿತ್ರವಾದ ವೆೈದಿಕ ಅಗ್ರನಗಳನುನ
ಯಾರು ವಿಧವತಾತಗ್ರ ಪರತಿಷ್ಾಾಪಸರುತಾತರೆ ೋ ಅವರು) ಕಡಾಿಯವಾಗ್ರ ಮಾಡಲೆೋ
ಬೆೋಕೆಂದು ವಿಧಸಲಾಗ್ರದೆ. ಈ ವಿಧವಾದ ಆಚರಣೆಗಳು ಮುಂದೆ ಆರಂಭವಾದ
ಶಾರದಧವಿಧಗೆ ಬುನಾದಿಯಾಗ್ರಬಹುದು.

* ಸತ್ರಯಾಗಗಳನುನ ಕೆೈಗೆ ಂಡ ಋಷಿಗಳು ಒಂಬತ್ುತ ದಿನಗಳಲಿಿ ಫಲಗಳನುನ


ಪಡೆದುಕೆ ಂಡಿದದರೆ ಅವರನುನ ನವಗವರೆಂದ ಮತ್ುತ ಅದೆೋ ಯಜ್ಞಗಳಿಗೆ
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 86

ಫಲಗಳನುನ ಹತ್ುತ ದಿನಗಳಲಿಿ ಪಡೆದಿದದರೆ ಅವರನುನ ದಶಗವರೆಂದ


ಕರೆಯಲಾಗ್ರದೆ. ಇವರು ಸಪತಷಿಿಗಳಲಿಿ ಒಬಬರಾಗ್ರರುವ ಋಷಿ ಅಂಗ್ರೋರಸನ
ವಂಶಜರು. ಕೆಲವೊಮಮ ಈ ನವಗವ ಮತ್ುತ ದಶಗವರನೆನೋ ಸಪತಷಿಿಗಳೆಂದು
ಕರೆಯಲಾಗ್ರದೆ.

10.1 ಪ ನಜಿನಮ ಹಾಗು ಕಮಿಸದಾಧಂತ್ಕೆು ಪರತಿಯಾಗ್ರ ಶಾರದಧ


ಹಿಂದ ಗಳು ಬಹುವಾಗ್ರ ನಂಬುವ ಮತ್ುತ ಪರಚಾರದಲಿಿರುವ ಪ ನಜಿನಮ ಮತ್ುತ
ಕಮಿಸದಾಧಂತ್ದ ಪರಕಾರ ಯಾರು ಭ ಲೆ ೋಕದಲಿಿ ಮರಣ ಹೆ ಂದುತಾತರೆಯೋ
ಅವರು ಮತೆತ ಹುಟುಟತಾತರೆ. ಅವರವರ ಕಮಿಕುನುಸ್ಾರವಾಗ್ರ ಒಬಬರ ಹುಟುಟ
ಇದೆೋ ಲೆ ೋಕದಲಿಿರಬಹುದು ಅಥವಾ ಇತ್ರೆೋ ಲೆ ೋಕಗಳಲಿಿರಬಹುದು. ಆಧಾಯತಿಮಕ
ಜ್ಞಾನವನುನ ಪಡೆದು ಅಂತಿಮವಾಗ್ರ ಒಬಬರು ಜನನ-ಮರಣಗಳ ಚಕರದಿಂದ ಬಿಡುಗಡೆ
ಹೆ ಂದುವವರೆಗೆ ಅಥವಾ ಮೊೋಕ್ಷವನುನ ಪಡೆಯುವವರೆಗೆ ಈ ವಿಧವಾದ ಹುಟುಟ
ಸ್ಾವ ಗಳು ಸಂಭವಿಸುತ್ತಲೆೋ ಇರುತ್ತವೆ. ನಾವ ಯಾವ ಪೂವಿಜರನುನ ಉದೆದೋಶ್ಸ
ಶಾರದಧದ ವಿಧಗಳನುನ ಕೆೈಗೆ ಂಡು ಆ ವಯಕತಗೆ ಪಂಡ ಅಥವಾ ಅನನದ
ಉಂಡೆಗಳನುನ ಅಪಿಸುತೆತವೆಯೋ ಅದರ ಸ್ಾರವ ಅವರಿಗೆ ತ್ಲುಪ ತ್ತದೆನುನವ
ನಂಬಿಕೆಯೋನು? ಎನುನವ ಪರಶೆನ ಸಹಜವಾಗ್ರ ಮ ಡುತ್ತದೆ. ಈ ಪರಶೆನಯನುನ ಸಮತಿ
ಹಾಗು ಶುರತಿಗಳಲಿಿ ಹಲವಾರು ಬಾರಿ ಎತ್ತಲಾಗ್ರದುದ ಆ ವಿಷ್ಕಯದ ಕುರಿತ್
ಚಚೆಿಯ ವಿಪ ಲವಾಗ್ರ ನಡೆದಿದೆ. ಆದರೆ ಎಲಿ ಕೃತಿಗಳಲ ಿ ಇದಕೆು ನಮಗೆ
ಸಗುವ ಪರಧಾನವಾದ ಉತ್ತರವ ಇಂತ್ಹ ವಿಷ್ಕಯಗಳು
ಇಂದಿರಯಗಾರಹಯವಲಿದದರಿಂದ ಅವ ಗಳಲಿಿ ನಾವ ನಂಬಿಕೆಯನಿನರಿಸಬೆೋಕು ಮತ್ುತ
ವೆೋದೆ ೋಪನಿಷ್ಕತ್ುತಗಳು ಹೆೋಳಿರುವ ಆದೆೋಶಗಳನುನ ನಾವ ಪಾಲಿಸಬೆೋಕಷ್ೆಟ.
ವೆೋದೆ ೋಪನಿಷ್ಕತ್ುತಗಳ ಪರಕಾರ, ಪತ್ೃಗಳನುನ ಕಾಪಾಡುವ ವಿಶೆೋಷ್ಕ ವಗಿಕೆು ಸ್ೆೋರಿದ
ದೆೋವತೆಗಳಾದ - ವಸುಗಳು, ರುದರರು ಮತ್ುತ ಆದಿತ್ಯರೆನುನವವರು ನಾವ ಅಪಿಸುವ
ಪಂಡಗಳನುನ ಸವೋಕರಿಸ ಅದರ ಸ್ಾರವನುನ ಪತ್ೃಗಳಿಗೆ ವಗಾಿಯಿಸುತಾತರೆ.
ಪತ್ೃಗಳು ತ್ಮಮ ಯೋಗಯತೆಗೆ ಅನುಸ್ಾರವಾಗ್ರ ಸವಗಿ ಅಥವಾ ನರಕಗಳಲಿಿ
87 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಯಾವ ದಾದರೆ ಂದು ಲೆ ೋಕದಲಿಿರಬಹದು ಮತ್ುತ ಅವರು ಮಾನವ ಅಥವಾ


ಉಪಮಾನವರ ರ ಪದಲಿಿದದರ ಸಹ ಅವರಿಗೆ ಪಂಡ ಸ್ಾರವನುನ
ಪತ್ೃದೆೋವತೆಗಳಾದ ವಸುಗಳು, ರುದರರು ಮತ್ುತ ಆದಿತ್ಯರು ತ್ಲುಪಸುತಾತರೆ. ಯಾರ
ವಂಶಜರು ಶಾರದಾಧದಿ ಕಮಿಗಳನುನ ಆಚರಿಸುವ ದರ ಮ ಲಕ ತ್ಮಮ ಪತ್ೃಗಳನುನ
ಸಂತ್ೃಪತ ಪಡಿಸುತಾತರೆ ೋ ಅವರಿಗೆ ಸ ಕತವಾದ ವರಗಳನುನ ಪತ್ೃಗಳು
ದಯಪಾಲಿಸುತಾತರೆ.

10.2 ಶಾರದಧ ಕಮಿಗಳ ಕುರಿತ್ ಸ್ಾಹಿತ್ಯ


ಶಾರದಧ ಕಮಿಗಳ ಕುರಿತ್ ಸ್ಾಹಿತ್ಯವ ಬಹಳ ವಿಪ ಲವಾಗ್ರದೆ. ಅನಾದಿಕಾಲದಿಂದಲ
ಪರಚಲಿತ್ದಲಿಿರುವ ವೆೈದಿಕ ಸಂಹಿತೆಗಳನುನ ಹೆ ರತ್ುಪಡಿಸ, ಶಾರದಧವ ಪ ರಾತ್ನ
ಸಮೃತಿಗಳಾದ ಮನು ಮತ್ುತ ಯಾಜ್ಞವಲುಯರ ಸಮೃತಿಗಳಲಿಿ ಹಾಗು ಆಪಸತಂಭ ಮತ್ುತ
ಅಶವಲಾಯನ ಗೃಹಯಸ ತ್ರಗಳಲಿಿ ಜಾಗ ಪಡೆದಿದೆ. ಬೌಧಾಯನ ಧಮಿಸ ತ್ರಗಳು
ಸಹ ಶಾರದಧದ ಕುರಿತಾಗ್ರ ಚಚಿಿಸುತ್ತವೆ.

ಕೆಲವೊಂದು ಪ ರಾಣಗಳ ಸಹ ಸ್ಾಕಷ್ಕುಟ ವಾಯಪಕವಾಗ್ರಯೋ ಶಾರದಧದ ಕುರಿತ್ು


ಚಚಿಿಸುತ್ತವೆ. ಆ ಪ ರಾಣಗಳೆಂದರೆ, ಅಗ್ರನಪ ರಾಣ, ಬರಹಮಪ ರಾಣ, ಗರುಡಪ ರಾಣ,
ಕ ಮಿಪ ರಾಣ, ಮಾಕಿಂಡೆೋಯಪ ರಾಣ, ಮತ್ಸಯಪ ರಾಣ, ವಿಷ್ಕುುಧಮೊೋಿತ್ತರ-
ಪ ರಾಣ ಮತ್ುತ ವಿಷ್ಕುು ಪ ರಾಣ.

10.3 ಶಾರದಧ ಪದದ ಅಥಿ


’ಶಾರದಧ’ ಶಬದವ ’ಶರದಾಧ’ ಅಥವಾ ನಂಬಿಕೆ ಎನುನವ ಮ ಲ ಪದದಿಂದ
ವ ಯತ್ಪನನವಾಗ್ರದೆ. ಆದದರಿಂದ ಯಾವ ದು ಶರದೆಧಯಿಂದ ಅಪಿಸಲಪಡುವ ದೆ ೋ
ಅದು ಶಾರದಧವಾಗುತ್ತದೆ. ಆದರೆ ಪಾರಿರ್ಾಷಿಕವಾಗ್ರ ಈ ಶಬದದ ಬಳಕೆಯು ಮರಣದ
ನಂತ್ರ ಕೆೈಗೆ ಳುುವ ಮತ್ುತ ತ್ದನಂತ್ರ ಆಚರಿಸುವ ಧಾರ್ಮಿಕ ಕಾಯಿಗಳಿಗೆ
ಪರಿರ್ಮತ್ವಾಗ್ರದೆ. ಶಾರದಧ ಶಬದದ ವಿವಿಧ ವಾಯಖಾಯನಗಳನುನ ಕೆ ರೋಢಿೋಕರಿಸ ಅದರ
ಸ್ಾರಾಂಶವನುನ ಒಟಾಟರೆಯಾಗ್ರ ಈ ಕೆಳಕಂಡಂತೆ ವಿವರಿಸಬಹುದು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 88

1. ಇದನುನ ಸತ್ತ ವಯಕತಯ ಅಹಿನಾದ ವಂಶ್ಕನು ಶರದೆಧಯಿಂದ ಕೆೈಗೆ ಳುುತಾತನೆ.


2. ಇದನುನ ಮ ರು ತ್ಲೆಮಾರಿನ ಪತ್ೃಗಳ ಒಳಿತಿಗಾಗ್ರ ಕೆೈಗೆ ಳುಲಾಗುತ್ತದೆ.
ಅವೆಂದರೆ ತ್ಂದೆ, ತಾತ್ ಮತ್ುತ ಮುತಾತತ್. ಹಾಗ ತಾಯಿ, ಅಜಜ, ಮುತ್ತಜಜ
3. ಅದನುನ ಶಾಸತ ರಬದಧವಾಗ್ರ ಮತ್ುತ ವಂಶಾಚಾರದಂತೆ ಸ ಕತವಾದ ಸಮಯ
ಮತ್ುತ ಸಥಳಗಳಲಿಿ ಆಚರಿಸಬೆೋಕು.
4. ಇದರೆ ಂದಿಗೆ ಸದಧಪಡಿಸದ ಆಹಾರ ಅಥವಾ ಆಹಾರ ಸ್ಾಮಗ್ರರಗಳನುನ ಅಥವಾ
ಧನ-ಕನಕಗಳನುನ ಯೋಗಯನಾದ ಬಾರಹಮಣರಿಗೆ ಕೆ ಡಬಹುದು.

ಋಗೆವೋದದ ಪರಕಾರ ಅದರ ಅನುಯಾಯಿಗಳು ಯೋಗಯರಾದ ಬಾರಹಮಣರಿಗೆ


ಆಹಾರ ಸ್ಾಮಗ್ರರಗಳನುನ ಅಥವಾ ದನಕನಕಾದಿಗಳನುನ ಕೆ ಟುಟ ಸತ್ುರಿಸದರೆ
ಶಾರದಧವನುನ ಆಚರಿಸದಂತಾಗುತ್ತದೆ. ಯಜುಿವೆೋದದ ಅನುಯಾಯಿಗಳು ಪತ್ೃಗಳಿಗೆ
ಕೆೋವಲ ಪಂಡಪರಧಾನ ಮಾಡಿದರೆ ಸ್ಾಕು ಶಾರದಧವ ಪೂಣಿಗೆ ಂಡಂತೆ. ಆದರೆ
ಸ್ಾಮವೆೋದದ ಅನುಯಾಯಿಗಳು ಯೋಗಯ ಬಾರಹಮಣರನುನ ಸತ್ುರಿಸುವ ದರೆ ಂದಿಗೆ
ಪಂಡಪರಧಾನವನ ನ ಮಾಡಬೆೋಕೆನುನವ ದು ಅದರ ಆಶಯ.

10.4 ಶಾರದಧ ಕತಾಿ (ಶಾರದಧವನುನ ಕೆೈಗೆ ಳುುವವನು)


ಒಬಬ ವಯಕತಯು ಮರಣಿಸದಾಗ ಅವನ ಅಂತೆಯೋಷಿಾ (ಅಂತಿಮ ಕಮಿಗಳನುನ)
ಮತ್ುತ ಶಾರದಧವನುನ ಅವನ ಹಿರಿಯ ಮಗ ಮಾಡಬೆೋಕು. (ಧಮಿಶಾಸತ ರಗಳು
ಶ ದರರ ಸಹ ಶಾರದಾಧದಿ ಕಮಿಗಳನುನ ಆಚರಿಸಬಹುದು ಆದರೆ ಅದನನವರು
ಯೋಗಯ ಬಾರಹಮಣನ ಮ ಲಕವಷ್ೆಟೋ ಮಾಡಿಸಬಹುದು ಎಂದು ಹೆೋಳುತ್ತವೆ).
ಮೃತ್ನಿಗೆ ಒಂದಕುಂತ್ ಹೆಚುು ಗಂಡುಮಕುಳಿದುದ ಅವರೆಲಿರ ಜೋವಂತ್ವಾಗ್ರದುದ
ಪರತೆಯೋಕವಾಗ್ರದಾದಗ ಪರತಿಯಬಬರಿಗ ಸಹ ಶಾರದಧವನುನ ಮಾಡುವ
ಅಹಿತೆಯಿರುತ್ತದೆ ಮತ್ುತ ಅದನನವರು ಕಡಾಿಯವಾಗ್ರ ಮಾಡಬೆೋಕೆಂದ ಹೆೋಳಿದೆ.
89 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಒಂದು ವೆೋಳೆ ಮೃತ್ನಿಗೆ ಗಂಡು ಸಂತಾನವಿಲಿದಿದದರೆ, ಅವನ ಸರ್ಮೋಪ


ಬಂಧುಗಳು (ಪ ರುಷ್ಕ) ಉದಾಹರಣೆಗೆ ಸಹೆ ೋದರ, ದತ್ುತಪ ತ್ರ, ಅಳಿಯ ಅಥವಾ
ಮೊಮಮಗ ಸಹ ಅವನ ಶಾರದಧವನುನ ಮಾಡಬಹುದು.

ಒಂದು ವೆೋಳೆ ಮೃತ್ನ ಮಗನು ತ್ುಂಬಾ ಚಿಕುವನಾಗ್ರದುದ ಅವನಿಗೆ


ಉಪನಯನವಾಗ್ರಲಿದಿದದರೆ, ಮೃತ್ನ ಹೆಂಡತಿಯು ಪ ರೆ ೋಹಿತ್ರ ಮ ಲಕ
ಶಾರದಧವನುನ ಮಾಡಿಸಬಹುದು.

10.5 ಯಾರಿಗೆ ಶಾರದಧವ ಮಾಡಲಪಡಬೆೋಕು?


ಸ್ಾಮಾನಯವಾಗ್ರ ಪರಚಲಿತ್ವಿರುವ ನಿಯಮದಂತೆ ಶಾರದಧವನುನ ಮರಣ ಹೆ ಂದಿದ
ತ್ಂದೆ(ಪತ್), ತ್ಂದೆಯ-ತ್ಂದೆ ಅಥವಾ ತಾತ್ (ಪತಾಮಹ) ಮತ್ುತ ತ್ಂದೆಯ-ತ್ಂದೆಯ-
ತ್ಂದೆ ಅಥವಾ ಮುತಾತತ್ (ಪರಪತಾಮಹ) ಹಾಗ ತಾಯಿ (ಮಾತ್ೃ), ಅಜಜ
(ಪತಾಮಹಿ), ಮುತ್ತಜಜ (ಪರಪತಾಮಹಿ) ಇವರ ಒಳಿತಿಗಾಗ್ರ ಮಾಡಬೆೋಕು.
ಬೆೋರೆಯವರಿಗ ಸಹ ಶಾರದಧವನುನ ಮಾಡಬಹುದು ಒಂದು ವೆೋಳೆ ಮೃತ್ರು ಸರ್ಮೋಪ
ಬಂಧುಗಳಾಗ್ರದದರೆ ಅಥವಾ ಪ ರುಷ್ಕ ಸಂತಾನವಿಲಿದವರಾಗ್ರದದರೆ. ಸತೋಯರು ಮರಣ
ಹೆ ಂದಿದಾಗ ಆಕೆಯ ಶಾರದಧವನುನ ಆಕೆಯ ಹಿರಿಮಗ ಮಾಡಬಹುದು. ಒಂದು ವೆೋಳೆ
ಆಕೆಗೆ ಪ ರಷ್ಕ ಸಂತಾನವಿಲಿದಿದದರೆ ಆಕೆಯ ಮೊಮಮಗನು ಶಾರದಧ ಕಾಯಿವನುನ
ಮಾಡಬಹುದು. ಮೊಮಮಗನ ಇಲಿದಿದದರೆ ಆಕೆಯ ಮಗಳು ಬಾರಹಮಣ
ಪ ರೆ ೋಹಿತ್ರ ಮ ಲಕ ಶಾರದಧವನುನ ಮಾಡಿಸಬಹುದು.

ಅವಿವಾಹಿತ್ ಸತ ರೋಯು ಮೃತ್ಪಟಟಲಿಿ, ಆಕೆಯ ಶಾರದಧವನುನ ಆಕೆಯ ತ್ಂದೆ


ಅಥವಾ ಆಕೆಯ ಹಿರಿಯಣು ಅಥವಾ ಹತಿತರದ ಪ ರುಷ್ಕ ಸಂಬಂಧಯು
ಮಾಡಬಹುದು.

ಅಸಹಜ ಮರಣವಾದಾಗ ಉದಾಹರಣೆಗೆ ಆತ್ಮಹತೆಯ ಅಥವಾ ಅಪಘಾತ್ದಲಿಿ


ವಯಕತಯು ಮೃತ್ಪಟಿಟದದರೆ ಮೊದಲು ನಾರಾಯಣ ಬಲಿಯನುನ ಕೆೈಗೆ ಳುಬೆೋಕು.
ಇದಾದ ಒಂದು ವಷ್ಕಿದ ನಂತ್ರ ಶಾರದಧ ಕಮಿವನುನ ಮಾಡಬಹುದು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 90

ಸಂನಾಯಸಗಳಿಗೆ ಯಾವ ದೆೋ ವಿಧವಾದ ಶಾರದಧವನುನ ಮಾಡುವ ದಿಲಿ, ಏಕೆಂದರೆ


ಅವರು ಸಂನಾಯಸವನುನ ಸವೋಕರಿಸುವಾಗ ತ್ಮಮ ಶಾರದಧ ಕಮಿವನುನ ಸವತ್ಃ ತಾವೆೋ
ಆಚರಿಸಕೆ ಂಡಿರುತಾತರೆ.

10.6 ಶಾರದಧವನುನ ಮಾಡಲು ಸ ಕತ ಸಮಯ ಮತ್ುತ ಸಥಳ


ಸ್ಾಮಾನಯವಾಗ್ರ ಶಾರದಧವನುನ ಚಾಂದರಮಾನ ಪದಧತಿಯಂತೆ ಮೃತ್ನು
ಮರಣಿಸದ ತಿಥಿಯಂದು ಮಾಡಲಾಗುತ್ತದೆ. ಉದಾಹರಣೆಗೆ, ಮೃತ್ನು ಮಾಘಮಾಸ
ಶುಕಿಪಕ್ಷ ಅಷ್ಕಟರ್ಮತಿಥಿ ಯಂದು (ಜನವರಿ-ಫೆಬರವರಿ ತಿಂಗಳಲಿಿ ಬರುವ
ಮಾಘಮಾಸದ ಶುದಧ ಅಷ್ಕಟರ್ಮ ಅಥವಾ ಎಂಟನೆಯ ದಿನದಂದು) ಮೃತ್ಪಟಿಟದದರೆ
ಪರತಿ ವಷ್ಕಿ ಅದೆೋ ಮಾಸ ಪಕ್ಷದ ತಿಥಿಯಂದು ಅವನ ಶಾರದಧವನುನ ಕೆೈಗೆ ಳುಬೆೋಕು.

ಆಹಿತಾಗ್ರನಗಳು (ವಿಧಬದಧವಾಗ್ರ ಪವಿತ್ರವಾದ ವೆೈದಿಕ ಅಗ್ರನಗಳನುನ


ನಿವಿಹಿಸುವವರು) ಕೆೋವಲ ಅಮವಾಸ್ೆಯಯ ದಿನದಂದು ಮಾತ್ರವೆೋ ಶಾರದಧವನುನ
ಮಾಡಬೆೋಕೆಂದು ಹೆೋಳಲಾಗ್ರದೆ.

ಆಸಕತಕರ ವಿಷ್ಕಯವೆೋನೆಂದರೆ ಮೊದಲ ಮ ರು ವಣಿಗಳಿಗೆ ಸ್ೆೋರಿದ ಪರತಿ


ಗೃಹಸಥನ ಸಹ ಪರತಿದಿನವೂ ಪಂಚಮಹಾಯಜ್ಞಗಳನುನ ಕಡಾಿಯವಾಗ್ರ
ಮಾಡಲೆೋಬೆೋಕಾಗ್ರತ್ುತ ಮತ್ುತ ಅವ ಗಳಲೆ ಿಂದಾದ ಪತ್ೃಯಜ್ಞ ಅಥವಾ ಪೂವಿಿಕರಿಗೆ
ಆಹಾರ ಅಥವಾ ತ್ಪಿಣ ಅಥವಾ ಹಾಲು ಅಥವಾ ಹಣುುಗಳ ಅಪಿಣೆ
ಮಾಡುವ ದು ಅದರ ಅವಿರ್ಾಜಯ ಅಂಗವಾಗ್ರತ್ುತ.

ಶಾರದಧಗಳನುನ ಕೆಲವೊಂದು ಮಂಗಳಕರ ಅಥವಾ ಶುಭದಿನಗಳಂದ ಸಹ


ಮಾಡಬಹುದು. ಉದಾಹರಣೆಗೆ - ಅಮವಾಸ್ೆಯ, ಮಾಗಿಶ್ರ (ನವೆಂಬರ್- ಡಿಸ್ೆಂಬರ್),
ಪೌಷ್ಕ (ಡಿಸ್ೆಂಬರ್ - ಜನವರಿ) ಮತ್ುತ ಫಾಲುಗಣ (ಜನವರಿ -ಫೆಬರವರಿ) ಮಾಸಗಳ
ಕೃಷ್ಕು ಪಕ್ಷದ ಅಷ್ಕಟರ್ಮ ತಿಥಿಗಳಲಿಿ, ಅಥವಾ ಯಾವ ದೆೋ ಮಾಸದ ಕೃಷ್ಕು ಪಕ್ಷದಲಿಿ,
ಎರಡು ಆಯನಗಳಲಿಿ (ದಕ್ಷಿಣ ಮತ್ುತ ಉತ್ತರ ಅವ ಕರಮವಾಗ್ರ ಜ ನ್ ಮತ್ುತ
ಜನವರಿ ತಿಂಗಳಿನಲಿಿ ಬರುತ್ತವೆ), ಸಂಕಾರಂತಿಗಳಂದು (ಸ ಯಿನು ಒಂದು
91 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ರಾಶ್ಯಿಂದ ಇನೆ ನಂದು ರಾಶ್ಗೆ ಪರವೆೋಶ ಮಾಡುವ ದಿನಗಳಂದು), ಮತ್ುತ


ಸಂತೆ ೋಷ್ಕದ ಸಮಾರಂಭಗಳಲಿಿ ಉದಾಹರಣೆಗೆ ಪ ತ್ರನ ಜನನ ಕಾಲದಲಿಿ ಮತ್ುತ
ಇತ್ರೆೋ ಸಮಯಗಳಲಿಿ ಅಂದರೆ ಗರಹಣ ಕಾಲಗಳಲಿಿ ಮತ್ುತ ಶಾಸತ ರವಿಧತ್ ಇತ್ರೆೋ
ಶುಭದಿನಗಳಲಿಿ.

ಚಾಂದರಮಾನದ ಪರಕಾರ ಕೆಲವೊಂದು ವಿಶೆೋಷ್ಕವಾದ ಶುಭದಿನಗಳು - ಯುಗಾದಿ


ಅಥವಾ ಮನವಂತ್ರಗಳಂದು ಶಾರದಧಕಾಯಿಗಳನುನ ಮಾಡುವ ದು
ಶೆರೋಯಸುರವೆಂದು ಹೆೋಳಲಾಗ್ರದೆ.

ಮಾಸಕ ಶಾರದಧಗಳನುನ ಸ್ಾಮಾನಯವಾಗ್ರ ವಯಕತಯು ಮೃತ್ಪಟಟ ಮೊದಲನೆೋ


ವಷ್ಕಿದಲಿಿ ಮಾತ್ರವೆೋ ಮಾಡಲಾಗುತ್ತದೆ.

ಇನುನ ಸ ಕತ ಸಥಳದ ಕುರಿತ್ು ಹೆೋಳಬೆೋಕೆಂದರೆ, ಶಾರದಧವನುನ ಸವಚಾವಾಗ್ರರುವ


ಸಥಳಗಳಲಿಿ ಅದರಲ ಿ ದಕ್ಷಿಣದ ಕಡೆಗೆ ಇಳಿಜಾರು ಹೆ ಂದಿರುವ ಪರದೆೋಶಗಳಲಿಿ
ಮಾಡುವ ದು ಹೆಚುು ಸ ಕತವೆಂದು ಪರಿಗಣಿಸಲಾಗ್ರದೆ. ಇನುನ ನಿಜಿನ
ಪರದೆೋಶಗಳಲಿಿ ಮತ್ುತ ಎಲಿ ಕಡೆಯಿಂದಲ ಮರೆಯಾಗ್ರರುವ ಜಾಗಗಳು ಅತ್ಯಂತ್
ಪರಶಸತವೆಂದು ಹೆೋಳಲಾಗ್ರದೆ. ಆದರೆ, ಒಬಬರ ಸವಂತ್ ಮನೆಗಳಲಿಿ ಶಾರದಧಗಳನುನ
ಮಾಡುವ ದು ಸ್ಾಮಾನಯವಾಗ್ರದೆ ಮತ್ುತ ಇದು ಹೆಚುು ಅನುಕ ಲಕರವೂ ಹೌದು.

ಶಾರದಧಗಳನುನ ಪವಿತ್ರ ಕ್ೆೋತ್ರಗಳಲಿಿ ಮತ್ುತ ಪ ಣಯ ಸಥಳಗಳಿಿ


ಕೆೈಗೆ ಳುುವ ದನುನ ಅತ್ಯಂತ್ ಫಲದಾಯಕವೆಂದು ಶಾಸತ ರಗಳು ಸ್ಾರುತ್ತವೆ. ಈ
ಕೆಳಗ್ರನ ಸಥಳಗಳನುನ ಬಹುವಾಗ್ರ ಉಲೆಿೋಖಿಸಲಾಗ್ರದೆಯಲಿದೆೋ ಆ ಸಥಳಗಳಲಿಿ
ಶಾರದಧಕಮಿಗಳನುನ ಮಾಡುವ ದು ಅತ್ಯಂತ್ ಪ ಣಯಪರದವೆಂದ ಸಹ
ಒಕುಣಿಸಲಾಗ್ರದೆ. ಗಯಾ ಕ್ೆೋತ್ರ (ಬಿಹಾರ ರಾಜಯ), ಪರರ್ಾಸ ಕ್ೆೋತ್ರ (ಗುಜರಾತ್),
ಪ ಷ್ಕುರ (ರಾಜಸ್ಾಥನ), ಪರಯಾಗ (ಉತ್ತರ ಪರದೆೋಶ), ವಾರಣಾಸ (ಬನಾರಸ್ ಅಥವಾ
ಕಾಶ್) ಮತ್ುತ ಕುರುಕ್ೆೋತ್ರ (ಹರಿಯಾಣ). ಅಮರಕಂಟಕ (ಮಧಯಪರದೆೋಶ); ಗಂಗೆ,
ಯಮುನೆ ಮತ್ುತ ನಮಿದಾ ನದಿಯ ತ್ಟಗಳು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 92

ಮಿೋಚಾ ದೆೋಶಗಳಲಿಿ ಅಂದರೆ ಎಲಿಿ ಜನರು ವಣಾಿಶರಮ ಧಮಿಗಳನುನ


ಪಾಲಿಸುವ ದಿಲಿವೊೋ ಅಲಿಿ ಶಾರದಧ ಕಮಿಗಳನುನ ಕೆೈಗೆ ಳುಬಾರದು.

10.7 ಶಾರದಧಗಳ ವಗ್ರೋಿಕರಣ


ಶಾರದಧಗಳನುನ ಹಲವ ವಿಧವಾಗ್ರ ವಗ್ರೋಿಕರಿಸಲಾಗ್ರದೆ – ರೆ ೋಧನ ಶಾರದಧ

1. ನಿತ್ಯ, ನೆೈರ್ಮತಿತಕ, ಕಾಮಯ


2. ಏಕೆ ೋದಿಧಷ್ಕಟ ಮತ್ುತ ಪಾವಿಣ
3. ಅಹರಹಶಾರದಧ, ಪಾವಿಣಶಾರದಧ, ವೃದಿಧಶಾರದಧ, ಏಕೆ ೋದಿಧಷ್ಕಟ ಶಾರದಧ
ಮತ್ುತ ಸಪಂಡಿೋಕರಣ

ನಿತ್ಯ ಶಾರದಧಗಳನುನ ನಿಗದಿತ್ ಸಂದಭಿಗಳಲಿಿ ತ್ಪಪದೆೋ ಮಾಡಬೆೋಕು.


ಉದಾಹರಣೆಗೆ ಪರತಿದಿನ, ಅಮಾವಾಸ್ೆಯಯ ದಿನ ಅಥವಾ ಅಷ್ಕಟರ್ಮಗಳಂದು
ಕೆೈಗೆ ಳುುವ ಶಾರದಧಗಳು.

ನೆೈರ್ಮತಿತಕ ಶಾರದಧಗಳನುನ ವಿಶೆೋಷ್ಕ ಕಾರಣ ಅಥವಾ ನಿರ್ಮತ್ತಕಾುಗ್ರ ಮಾಡಬೆೋಕು,


ಉದಾಹರಣೆಗೆ ಪ ತ್ರನ ಜನನ.

ಕಾಮಯಶಾರದಧಗಳನುನ ಕೆಲವೊಂದು ಆಸ್ೆಗಳನುನ ಪೂರೆೈಸಕೆ ಳುುವ ದಕಾುಗ್ರ


ಕೆೈಗೆ ಳುಬೆೋಕು.

ಕೆಲವೊಂದು ಶಾಸತ ರಕಾರರು ಈಗ್ರರುವ ಶಾರದಧಗಳೆ ಂದಿಗೆ ಮತೆ ತಂದಷ್ಕಟನುನ


ಸ್ೆೋರಿಸ ಅವ ಗಳ ಸಂಖೆಯಗಳನುನ ಹನೆನರಡಕೆು ಏರಿಸರುತಾತರೆ. ಉದಾಹರಣೆಗೆ,
ಗೆ ೋಷಿಾಶಾರದಧ, ಶುದಿಧಶಾರದಧ, ಯಾತಾರಶಾರದಧ, ಪ ಷಿಾಶಾರದಧ, ಮೊದಲಾದವ .

ಎಲಾಿ ಶಾರದಧಗಳಲಿಿ ಏಕೆ ೋದಿಧಷ್ಕಟ, ಪಾವಿಣ, ಸಪಂಡಿೋಕರಣ (ಸಪಂಡನ)


ಮತ್ುತ ವೃದಿಧಶಾರದಧಗಳನುನ ಪರಧಾನವಾದವ ಗಳೆಂದು ಪರಿಗಣಿಸಲಾಗುತ್ತದೆ.
93 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಏಕೆ ೋದಿದಷ್ಕಾ ಶಾರದಧವ ಕೆೋವಲ ಒಬಬರಿಗಾಗ್ರಯೋ ಅಂದರೆ ಮೃತ್ ವಯಕತಯನುನ


ಮಾತ್ರವೆೋ ಉದೆದೋಶ್ಸ ಮಾಡುವ ಕಾಯಿವಾಗ್ರದೆ. ಇದರಲಿಿ ಕೆೋವಲ ಒಂದೆೋ ಒಂದು
ಪಂಡವನುನ ಅಪಿಸಲಾಗುತ್ತದೆ.

ಪಾವಿಣ ಕರಯಯಲಿಿ, ಮ ರು ಪಂಡಗಳನುನ ಕರಮವಾಗ್ರ ಪತ್(ತ್ಂದೆಗೆ),


ಪತಾಮಹ (ತ್ಂದೆಯ-ತ್ಂದೆ ಅಥವಾ ತಾತ್) ಮತ್ುತ ಪರಪತಾಮಹ (ತ್ಂದೆಯ-
ತ್ಂದೆಯ-ತ್ಂದೆ ಅಥವಾ ಮುತಾತತ್) ಇವರುಗಳಿಗೆ ಅಪಿಸಲಾಗುತ್ತದೆ.

ಸಪಂಡಿೋಕರಣ ಕಾಯಿವನುನ ವಯಕತಯು ಮರಣಿಸದ ನಂತ್ರ ಬರುವ


ಹನೆನರಡನೆೋ ದಿನದಂದು ಮಾಡಲಾಗುತ್ತದೆ. ಈ ಕರಯಯು ಮೃತ್ ವಯಕತಯ ಆತ್ಮವ
ಅವನ ಪೂವಿಜರೆ ಂದಿಗೆ ಸ್ೆೋರುವ ದನುನ ಸ್ಾಂಕೆೋತಿಕವಾಗ್ರ ತಿಳಿಸುತ್ತದೆ.

‘ವೃದಿಧಶಾರದಧ’ವನುನ ‘ನಾಂದಿಮುಖಶಾರದಧ’ವೆಂದ ಕರೆಯಲಾಗುತ್ತದೆ.


ಇದನುನ ಎಲಾಿ ಶುಭಕಾಯಿಗಳ ಸಂದಭಿದಲಿಿ ಉದಾಹರಣೆಗೆ ಮಗ ಅಥವಾ
ಮಗಳ ಮದುವೆ, ಹೆ ಸ ಮನೆಯ ಪರವೆೋಶದ ಸಮಯ, ಮೊದಲಾದ ಸಮಯಗಳಲಿಿ
ಕೆೈಗೆ ಳುಲಾಗುತ್ತದೆ. ಈ ಶಾರದಧಗಳಲಿಿ ‘ನಾಂದಿಮುಖಪತ್ೃ’ಗಳೆಂದು
ಕರೆಯಲಪಡುವ ಮ ರು ತ್ಲೆಮಾರಿನ ಮೋಲಿನ ಪತ್ೃಗಳನುನ ಸ ಕತವಾದ
ಶಾರದಧಕಾಯಿಗಳಿಂದ ತ್ೃಪತಪಡಿಸಲಾಗುತ್ತದೆ.

10.8 ಪಾವಿಣ ಶಾರದಧ


ವೆೈದಿಕ ಕಾಲದ ಆರಂರ್ಭಕ ದಿನಗಳಲಿಿ ಪರತಿ ’ಆಹಿತಾಗ್ರನ’ಯ ಸಹ
ಅಮಾವಾಸ್ೆಯಯ ದಿನದಂದು ಪಂಡಪರಧಾನವನುನ ಕಡಾಿಯವಾಗ್ರ ಮಾಡಲೆೋಬೆೋಕಾದ
ಶಾಸತ ರವಿಧತ್ವಾದ ಕರಯಯಾಗ್ರತ್ುತ. ಈಗ ಪರಚಲಿತ್ದಲಿಿರುವ ವಾಷಿಿಕ ಶಾರದಧವ
ಅದರ ಅನುಕರಣೆಯಾಗ್ರದೆ. ಇದನುನ ಪಾವಿಣಶಾರದಧವೆಂದು ಕರೆಯುತಾತರೆ.
ಕೆಲವೊಮಮ ವಾಷಿಿಕ ಶಾರದಧವನುನ ’ಮೃತ್ಃ-ಅನನಶಾರದಧ’ ಎನುನವ
ಹೆಸರಿನಿಂದಲ ಕರೆಯಲಾಗುತ್ತದೆ. ಪತ್ೃಗಳ ಪವಿತ್ರ ಸಥಳಗಳು ಅಮಾವಾಸ್ೆಯ,
ಕುತ್ಪಕಾಲ (ಹಗಲಿನ 8ನೆಯ ಕಾಲ), ಆಕಾಶ, ದಕ್ಷಿಣದಿಕುು, ಬೆಳಿು, ಅಪಸವಯ, ನಿೋರು,
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 94

ಎಳುು, ದಬೆಿ 9, ಹಸುವಿನ ಹಾಲು, ಸಹಿ ಪದಾಥಿಗಳು, ಬಿಸ ಬಿಸ ಆಹಾರ, ತಾಮರ,
ಜೆೋನುತ್ುಪಪ, ಗೆ ೋಧ, ಗಯಾಶಾರದಧ ಮುಂತಾದವ ಗಳು. ಪತ್ೃದೆೋವತೆಗಳಿಗೆ
ಕವಯವನುನ ಅಪಿಸುವಾಗ ಸವಧಾ ಎಂದು ಹೆೋಳಬೆೋಕು.

ಪಾವಿಣ ಶಾರದಧಕಮಿವ ಅನೆೋಕ ಆಚರಣೆಗಳನುನ ಒಳಗೆ ಂಡಿದುದ ಅವನುನ


ಸಂಕ್ಷಿಪತವಾಗ್ರ ಹಿೋಗೆ ವಿವರಿಸಬಹುದು.

ಮೊದಲಿಗೆ, ಶಾರದಧವನುನ ಆಚರಿಸುವವನು (ಕತಾಿ ಅಥವಾ ಶಾರದಧಕತಾಿ)


ಹಿಂದಿನ ದಿನದಂದೆೋ ಯೋಗಯ ಬಾರಹಮಣರನುನ ಶಾರದಧಕಾಯಿದಲಿಿ
ಪಾಲೆ ಗಳುುವಂತೆ ಆಹಾವನಿಸ, ಸ ಕತವಾದ ಉಪಚಾರಗಳನುನ ಮತ್ುತ
ರ್ೆ ೋಜನವನುನ ತ್ರ್ಮಮಂದ ಸವೋಕರಿಸಬೆೋಕೆಂದು ವಿನಂತಿಸಕೆ ಳುಬೆೋಕು. ಯಾವ
ಬಾರಹಮಣರು ಸವಗೆ ೋತ್ರ ಹಾಗು ವಂಶಕೆು ಸ್ೆೋರಿದವರಾಗ್ರರದೆ,
ಶಾಸತ ರಪಾರಂಗತ್ರಾಗ್ರದುದ, ವಿವಾಹಿತ್ರು, ಆರೆ ೋಗಯವಂತ್ರು ಮತ್ುತ ನಿಷ್ಕುಲಮಶರ
ಆಗ್ರರುತಾತರೆ ೋ ಅಂತ್ಹವರನುನ ಶಾರದಧಕಾುಗ್ರ ಆಹಾವನಿಸಬೆೋಕು. ಈ ವಿಧವಾಗ್ರ
ಆಹಾವನಿಸುವ ಕರಯಯನುನ ’ಕ್ಷಣ’ ಎಂದು ಕರೆಯಲಾಗುತ್ತದೆ.

ವಿಶೆವೋದೆೋವತೆ*ಗಳನುನ ಪರತಿನಿಧಸಲು ಇಬಬರು ಬಾರಹಮಣರನುನ ಮತ್ುತ


ಪತ್ೃಗಳನುನ ಪರತಿನಿಧಸಲು ಮ ರುಜನ ಬಾರಹಮಣರನುನ ಆಹಾವನಿಸಬೆೋಕೆಂದು
ಶಾಸತ ರಗಳು ಹೆೋಳುತ್ತವಾದರ ರ ಢಿಯಲಿಿ ತ್ಲಾ ಒಬಬರಂತೆ ಕೆೋವಲ ಇಬಬರನೆನೋ
ಆಹಾವನಿಸಲಾಗುತ್ತದೆ - ಒಬಬರು ವಿಶೆವೋದೆೋವತೆಗಳನುನ ಮತ್ುತ ಇನೆ ನಬಬರು
ಪತ್ೃದೆೋವತೆಗಳನುನ ಪರತಿನಿಧಸಲು. (*ಶಾರದಧವನುನ ಮುನೆನಡೆಸುವ ಶಕತಗಳನುನ
ವಿಶೆವೋದೆೋವತೆಗಳನುನತಾತರೆ. ಧಮಿ ಮತ್ುತ ವಿಶಾವ ಇವರಿಗೆ ಜನಿಸದ ಸತ್ಯ, ವಸು,
ಪ ರ ರವ, ವಿಲೆ ೋಚನ, ಕರತ್ು, ರುದರ, ದಕ್ಷ, ಕಾಲ, ಕಾಮ, ಧನ , ಧರ, ಆದರಿವ
ಮೊದಲಾದ ಹದಿಮ ರು ಜನರನುನ ವಿಶೆವೋದೆೋವತೆಗಳೆನುನತಾತರೆ).
95 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಯತಿಗಳು ಅಥವಾ ಸಂನಾಯಸಗಳನುನ ಶಾರದಧಕಾಯಿಗಳಿಗೆ ಆಹಾವನಿಸುವ ದು


ಅತ್ಯಂತ್ ಶೆರೋಯಸುರವೆಂದು ಪರಿಗಣಿಸಲಾಗುತ್ತದೆ. ಆದರೆ ವಾಸತವದಲಿಿ ಯತಿಗಳು
ಇಂತ್ಹ ಕಾಯಿಗಳ ಆಹಾವನವನುನ ಸವೋಕರಿಸುವ ದಿಲಿ.

ಒಂದೆ ಮಮ ಶಾರದಧಕಾಯಿಕೆು ಆಹಾವನವನುನ ಕೆ ಟಟ ಮೋಲೆ ಕತಾಿ ಮತ್ುತ


ಬೆ ೋಕಾತ (ಆಹಾವನಿತ್ರು) ಇಬಬರ ಸಹ ಬರಹಮಚಯಿವನುನ ಪಾಲಿಸಬೆೋಕು ಮತ್ುತ
ಕೆಲವೊಂದು ನಿಯಮಗಳನುನ ಚಾಚ ತ್ಪಪದೆ ಅನುಸರಿಸಬೆೋಕು. ಉದಾಹರಣೆಗೆ
ಸುಳುು ಹೆೋಳದಿರುವ ದು, ಕೆ ೋಪಸಕೆ ಳುದಿರುವ ದು, ಮುಂತಾದವ .

ಈ ಸಂದಭಿದಲಿಿ ಹಣೆಯ ಮೋಲೆ ಧಾರಣೆ ಮಾಡಬೆೋಕಾದ ಧಾರ್ಮಿಕ


ಚಿಹೆನಗಳನುನ ಅವರವರ ಕುಲಾಚಾರ ಮತ್ುತ ವಂಶಾಚಾರಕೆು ತ್ಕುಂತೆ
ಅನುಸರಿಸಬೆೋಕು.

ಈ ಕೆಳಗ್ರನ ವಸುತಗಳನುನ ಶಾರದಧದ ಸಮಯದಲಿಿ ಬೆೋಯಿಸದ ರ ಪದಲಿಿ


ಮತ್ುತ ಬೆೋಯಿಸದೆೋ ಇರುವ ರ ಪದಲಿಿ ಬಳಸಬೆೋಕು - ಹಾಲು, ಗಂಗಾಜಲ,
ಜೆೋನುತ್ುಪಪ, ಎಳುು, ಗೆ ೋಧ, ಉದುದ, ಹೆಸರು ಮತ್ುತ ಎಣೆುಯಲಿಿ ಕರೆದ
ಪದಾಥಿಗಳು.

ಸವಗೆ ೋತ್ರಕೆು ಸ್ೆೋರಿದ ಸ್ೆನೋಹಿತ್ರು, ದೆ ಡಿಪಪಂದಿರ ಮತ್ುತ ಚಿಕುಪಪಂದಿರ


ಮಕುಳನುನ ಮತ್ುತ ತ್ಮಮ ಕುಲಕೆು ಸ್ೆೋರಿದ ವಿಶಾವಸಪಾತ್ರರನ ನ ಸಹ ಶಾರದಧ
ಸಮಯದಲಿಿ ಆಹಾರವನುನ ತ್ಯಾರಿಸುವ ದಕೆು ಆಹಾವನಿಸಬಹುದು.

ಆಹಾವನಿತ್ ಬಾರಹಮಣರಿಗೆ ಉಣಬಡಿಸುವ ಕಾಯಿಕೆು ಮೊದಲ


ಆದಯತೆಯನುನ ಶಾರದಧಕತ್ಿನ ಸ್ೆ ಸ್ೆಗೆ ಕೆ ಡಬೆೋಕು.

ಕತ್ಿನು ಶಾರದಧಕಮಿಗಳನುನ ಆರಂರ್ಭಸುವ ದಕೆು ಮುಂಚೆ ಮಾಡುವ


ಸಂಕಲಪವ ಶಾರದಧಕರಯಯಲಿಿನ ಮೊದಲನೆಯ ಹಂತ್ವಾಗ್ರದೆ.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 96

ಕಲಶ (ಪವಿತ್ರ ಜಲವ ಳು ಪಾತೆರ) ಸ್ಾಥಪನೆ ಮತ್ುತ ಕಲಶೆ ೋದಕವನುನ ಶಾರದಧ


ಕಮಿಗಳನುನ ಆಚರಿಸುವ ಜಾಗದ ಸುತ್ತಲ ಪೊರೋಕ್ಷಿಸುವ ದು ಮುಂದಿನ ಹಂತ್.

ಆಹಾವನಿತ್ ಬಾರಹಮಣರನುನ ಬರಮಾಡಿಕೆ ಳುಲು ಎರಡು ಮಂಡಲಗಳು ಅಥವಾ


ಚಿತ್ರಗಳನುನ (ಒಂದು ಚೌಕಾಕಾರದಾದಗ್ರದದರೆ ಮತೆ ತಂದು ವೃತಾತಕಾರವಾದದುದ)
ಮನೆಯಳಗ್ರನ ನೆಲದ ಮೋಲೆ ಸ ಕತ ಸಥಳಗಳಲಿಿ ಬಿಡಿಸಬೆೋಕು. ಮೊದಲನೆಯದು
(ಚೌಕಾಕಾರ) ವಿಶೆವೋದೆೋವತೆಗಳನುನ ಪರತಿನಿಧಸುವ ಬಾರಹಮಣನಿಗಾಗ್ರ ಮತ್ುತ
ಎರಡನೆಯದನುನ ಪತ್ೃದೆೋವತೆಗಳನುನ ಪರತಿನಿಧಸುವ ಬಾರಹಮಣನಿಗಾಗ್ರ
ರ್ಮೋಸಲಿಡಬೆೋಕು. ಮೊದಲು, ಶಾರದಧಕತ್ಿನು ಆ ಬಾರಹಮಣರ ಪಾದಗಳನುನ ಈ
ಮಂಡಲಗಳ ಮೋಲೆ ತೆ ಳೆಯಬೆೋಕು.

ಇದಾದ ನಂತ್ರ ದುಷ್ಕಟ ಶಕತಗಳನುನ (ರಾಕ್ಷಸರು, ಪಶಾಚ, ಮೊದಲಾದವ ಗಳು)


ಓಡಿಸಲು ಎಳುು ಕಾಳುಗಳನುನ ಸ ಕತ ಮಂತ್ರಗಳೆ ಂದಿಗೆ ಶಾರದಧ ಮಾಡುವ
ಸಥಳದಲೆಿಲಾಿ ಪೊರೋಕ್ಷಿಸುವ ದು ಮುಂದಿನ ಹಂತ್ವಾಗ್ರದೆ.

ಇದಾದ ನಂತ್ರ ಮೊದಲನೆಯ ಬಾರಹಮಣನ ಮ ಲಕ ವಿಶೆವೋದೆೋವತೆಗಳ


ಪೂಜೆಯನುನ ಮತ್ುತ ಎರಡನೆಯ ಬಾರಹಮಣನ ಮ ಲಕ ಪತ್ೃದೆೋವತೆಗಳನುನ
ಪೂಜಸಲಾಗುತ್ತದೆ. ಈ ಕರಯಗೆ ಎಳುು ಮತ್ುತ ದರ್ೆಿ ಹುಲಿನಿನರಿಸರುವ
ಅಘಯಿಪಾತೆರಗಳು ಬಹಳ ಪರಮುಖವಾದವ ಗಳಾಗ್ರವೆ.

ಇದಾದ ನಂತ್ರ ಪಾಣಿಹೆ ೋಮ ಅಂದರೆ ತ್ಯಾರಿಸದ ಆಹಾರದ (ನೆೈವೆೋದಯ/ಎಡೆ)


ಸವಲಪ ರ್ಾಗವನುನ ಪತ್ೃದೆೋವತೆಗಳನುನ ಪರತಿನಿಧಸುವ ಬಾರಹಮಣನ
ಬಲಗೆೈಯಯಲಿಿರುಸುವ ದಾಗ್ರದೆ.

ಇದಾದ ನಂತ್ರ ಬಾರಹಮಣ ರ್ೆ ೋಜನ ಅಥವಾ ಆಹಾವನಿತ್ರಿಗೆ ಅನನಸಂತ್ಪಿಣೆ


ಮಾಡುವ ಕಾಯಿಕರಮವಿರುತ್ತದೆ. ಅವರಿಗೆ ರುಚಿಕರವಾದ ಮತ್ುತ ಸ್ಾವದಿಷ್ಕಟವಾದ
ರ್ೆ ೋಜನವನುನ ಅವರು ತ್ೃಪತಯಾಗುವವರೆಗೆ ಉಣಬಡಿಸಬೆೋಕು. ಅವರು ಊಟ
ಮಾಡುತಿತರುವಾಗ ಉಳಿದ ಬಾರಹಮಣರನುನ ರಾಕ್ೆ ೋಜ್ಞಮಂತ್ರಗಳು, ಪವಮಾನ
97 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಮಂತ್ರಗಳು ಅಥವಾ ಉಪನಿಷ್ಕತಿತನ ಮಂತ್ರಗಳನುನ ಪಠಿಸಲು ರ್ಭನನವಿಸಕೆ ಳುಬೆೋಕು.


ಇದನುನ ‘ಅರ್ಭಶರವಣ’ವೆಂದು ಕರೆಯುತಾತರೆ ಮತ್ುತ ಇದು ಊಟ ಮಾಡುತಿತರುವ
ಬಾರಹಮಣರ ಮನಸಸನಲಿಿ ಆಧಾಯತಿಮಕ ರ್ಾವನೆಯನುನ ಉಂಟು ಮಾಡುತ್ತದೆ.
ಪತ್ೃಗಳು ತ್ಮಮ ಪೆರೋತ್ ಶರಿೋರಗಳ ಮ ಲಕ ಈ ಬಾರಹಮಣರ ದೆೋಹಗಳಲಿಿ
ಸ್ೆೋರಿರುತಾತರೆನುನವ ನಂಬಿಕೆಯಿರುವ ದರಿಂದ ಅವರೆೋ ಆಹಾರವನುನ ಸವೋಕರಿಸ
ಮತ್ುತ ಸಂತ್ೃಪತರಾಗುತಾತರೆ.

ಇದಾದ ನಂತ್ರ ಪಂಡಪರಧಾನ ಕಾಯಿವಿರುತ್ತದೆ. ಪಂಡಗಳೆಂದರೆ ಅನನದ


ಉಂಡೆಗಳು. ಪಂಡಗಳನುನ ಬಾರಹಮಣ ರ್ೆ ೋಜನದ ನಂತ್ರ ಪಾತೆರಗಳಲಿಿ ಉಳಿದ
ಅನನ ಹಾಗ ಇತ್ರೆೋ ಆಹಾರ ಪದಾಥಿಗಳಿಂದ ತ್ಯಾರಿಸಲಾಗುತ್ತದೆ. ಹಿೋಗೆ
ತ್ಯಾರಿಸಲಾದ ಮ ರು ಪಂಡಗಳನುನ ದರ್ೆಿಯನಿನರಿಸದ ನೆಲದ ಮೋಲೆ ಇಟುಟ
ಮ ರು ತ್ಲೆಮಾರಿನ ಪೂವಿಿಕರಿಗೆ ಅಪಿಸಲಾಗುತ್ತದೆ.

‘ಬೌಧಾಯನ’ ಪದಧತಿಯಂತೆ ಪಂಡಗಳನುನ ತೆರೆದ (ಬಹಿರಂಗವಾದ)


ಸಥಳಗಳಲಿಿ, ಎಲಿಿ ಕಾಗೆಗಳು ಬಂದು ತಿನುನವ ದಕೆು ಅನುಕ ಲವಾಗುತ್ತದೆಯೋ
ಅಲಿಿ ಇರಿಸಬೆೋಕು. ಪತ್ೃಗಳು ಕಾಗೆಗಳ ಶರಿೋರಿಗಳಲಿಿ ಸ ಕ್ಷಮರ ಪದಲಿಿ
ಸ್ೆೋರಿಕೆ ಂಡು ಆ ಪಂಡ ಸ್ೆೋವನೆಯಿಂದ ತ್ೃಪತರಾಗುತಾತರೆ ಎಂದು ಹೆೋಳಲಾಗುತ್ತದೆ.

ಬಾರಹಮಣರು ತ್ದನಂತ್ರ ಕತಾಿ ಹಾಗು ಅವನ ಕುಟುಂಬವನುನ ಹರಿಸ ಅಲಿಿಂದ


ಹೆ ರಡುತಾತರೆ. ಗೌರವ ಸ ಚಯಥಿವಾಗ್ರ ಕತ್ಿನು ಸವಲಪ ದ ರದವರೆಗೆ ಅವರನುನ
ಹಿಂಬಾಲಿಸ ಬಿೋಳೆ ುಟುಟ ಬರಬೆೋಕು.

ಇದಾದ ನಂತ್ರ, ತಾವ ಎಸಗ್ರದ ಶಾರದಧ ಕಾಯಿದಲಿಿ ಉಂಟಾಗ್ರರುವ


ದೆ ೋಷ್ಕಗಳನುನ ಕ್ಷರ್ಮಸ್ೆಂದು ಬೆೋಡಿಕೆ ಳುುತಾತ ಶಾರದಧದ ಫಲವನುನ ಸಂಪೂಣಿವಾಗ್ರ
ವಾಸುದೆೋವ ಅಥವಾ ಕೃಷ್ಕುನಿಗೆ ಸಮಪಿಸ ಬೆೋಕು.
ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ । 98

10.9 ಗಯಾ ಶಾರದಧ


ಶತ್ಶತ್ಮಾನಗಳಿಂದ ಗಯಯಲಿಿ ಶಾರದಧ ಮಾಡುವ ದನುನ ಅತ್ಯಂತ್
ಪ ಣಯಪರದವೆಂದ ಮತ್ುತ ಹಿರಿಯ ಮಗನು (ಅಥವಾ ಯಾವ ದಾದರ ಒಬಬ
ಮಗನು) ಕಡಾಿಯವಾಗ್ರ ಮಾಡಲೆೋಬೆೋಕಾದ ಕಾಯಿವೆಂದು ಶಾಸತ ರಗಳು ಸ್ಾರುತ್ತವೆ.
ಇದು ಅಪರಿರ್ಮತ್ ಫಲಗಳನುನ ದಯಪಾಲಿಸುವ ದೆಂದ ಹೆೋಳಲಾಗ್ರದೆ.

ಗಯಾಶಾರದಧವನುನ ಮ ರು ಹಂತ್ಗಳಲಿಿ ಕೆೈಗೆ ಳುಲಾಗುವ ದು.


ಮೊದಲನೆಯದನುನ ಕತ್ಿನು ಫಲುಗ ನದಿಯಲಿಿ ಸ್ಾನನ ಮಾಡಿ ನದಿಯಲಿಿ
ತ್ಪಿಣವನುನ ಬಿಟುಟ, ಪಂಡಪರದಾನ ಮಾಡಬೆೋಕು. ಆಮೋಲೆ ಗುಡಿಯಲಿಿನ
ವಿಷ್ಕುುದೆೋವರ ಪಾದಗಳ ಬಳಿಯಲಿಿ ಪಂಡಗಳನುನ ಅಪಿಸಬೆೋಕು. ಇದಾದ ನಂತ್ರ
ಪರಸದಧವಾದ ’ಅಕ್ಷಯವಟ’ದ (ಅಶವತ್ಥ ವೃಕ್ಷ) ಬುಡದಲಿಿ ಪಂಡಪರದಾನ
ಮಾಡಬೆೋಕು. ಇದು ಗಯಾಶಾರದಧದ ಕರಯಯನುನ ಪೂಣಿಗೆ ಳಿಸುತ್ತದೆ.

ಗಯಾಶಾರದಧವನುನ ಯಾರು ಬೆೋಕಾದರ ತ್ಮಷ್ಕಟಕೆು ತಾವೆೋ ಮಾಡಿಕೆ ಳುಬಹುದು.

ಒಂದು ವೆೋಳೆ ಒಬಬನು ಗಯಯಲಿಿ ತ್ನನ ಪತ್ೃಗಳಿಗೆ ಶಾರದಧಕಾಯಿವನುನ


ಮಾಡಿದೆದೋ ಆದಲಿಿ ತ್ನನ ಜೋವಿತಾವಧಯಲಿಿ ಪ ನಃ ಪತ್ೃ ಶಾರದಧವನುನ
ಮಾಡಬೆೋಕಾಗ್ರಲಿವೆಂದು ಹೆೋಳಲಾಗ್ರದೆ. ಕೆೋವಲ ಗಯಾಶಾರದಧವನುನ ಮಾಡಿದವರನುನ
ಪರಶಂಸಸುವ ದಕೆ ುೋಸುರ ಆ ಮಾತ್ುಗಳನುನ ಹೆೋಳಲಾಗ್ರದೆಯಷ್ೆಟ ಎಂದು ಕೆಲವರ
ಅನಿಸಕೆ. ಆದದರಿಂದ, ಶಾರದಧಕಾಯಿವನುನ ಮಾಡುವ ದನುನ ತ್ಪಪದೆೋ
ಮುಂದುವರೆಸಕೆ ಂಡು ಹೆ ೋಗಬೆೋಕೆಂದು ಅವರು ಹೆೋಳುತಾತರೆ.

ಪರತಿಯಬಬ ಜೋವಿಯ ತ್ನನ ಜೋವನದಲಿಿ ಸುಖ, ಶಾಂತಿ, ನೆಮಮದಿಯನುನ


ಬಯಸುತಾತನೆ. ಇವ ಗಳನುನ ಪಡೆಯಲು ಕಮಿ ಮತ್ುತ ಜ್ಞಾನ ಅತ್ಯವಶಯ, ಐಹಿಕ
ಸುಖ ಮತ್ುತ ಮುಕತ ಮಾನವನ ಗುರಿ. ಇದನೆನೋ ಧಮಿ ಅಥಿ, ಕಾಮ, ಮೊೋಕ್ಷ,
ಎಂದು ವಿವರಿಸಬಹುದು. ಅಥಿ ಕಾಮಗಳನುನ ಸುಸಂಬದಧವಾಗ್ರ ಇಡುವ ದೆೋ
ಧಮಿದ ಉದೆದೋಶ. ಜೋವನವ ವಯವಸಥತ್ವಾಗ್ರ ಇರಬೆೋಕಾದರೆ ಅಥಿ ಕಾಮಗಳು
99 । ಧಾರ್ಮಿಕ ಆಚರಣೆಗಳ ಪಕ್ಷಿನೆ ೋಟ

ಸುಸಂಬದದವಾಗ್ರ ಇರಬೆೋಕು ಹಿೋಗೆ ಪರಮೊೋಚು ಗುರಿ ಸ್ಾಧನೆಗೆ ಇಹ ಮತ್ುತ ಪರ


ಎರಡ ಅಗತ್ಯ. ಕಮಿ ಮತ್ುತ ಜ್ಞಾನ ಇವ ನಿತ್ಯವಾದವ ಗಳು. ಇವ ಎಂದೆದಿಗ
ನ ತ್ನವಾದದುದ ಅಲಿದೆೋ ಅನಿವಾಯಿವಾದವ ಗಳು. ಜೋವನದ ಅವಿರ್ಾಜಯ
ಅಂಗಗಳಲಿಿ ಒಂದು. ಸತ್ುಮಿಗಳಲಿಿ ವೆೈದಿಕ ಕಮಾಿಚರಣೆಯ ಒಂದು.
ಅದನುನ ತಿಳಿಯಲು ಪರಯತಿನಸ್ೆ ೋಣ. ಈ ಪ ಸತಕದಲಿಿ ಬಾರಹಮಣರ ಸಂಖೆಯ, ದೆೈಹಿಕ
ಶರಮ, ಕಾಲ, ಮಂತ್ರಗಳನುನ ಸಂಕ್ಷಿಪತ ವಿವರಣೆಯಂದಿಗೆ ಕೆ ಡಲಾಗ್ರದೆ. ವಿಸ್ಾತರ
ಮಾಡಿಕೆ ಳುಬಹುದು. ಮಾನಸಕ ಬೌದಿಧಕ ಶರಮವನುನ ವಿಸ್ಾತರಗೆ ಳಿಸಲಾಗ್ರದೆ.

ಶಾರದಧ ಕಮಿದಲಿಿ ನಿಷಿದಧ ಪದಾಥಿಗಳು

ಇಂಗು – ಈರುಳಿು – ಬೆಳುುಳಿು – ಬದನೆೋಕಾಯಿ – ನುಗೆಗಕಾಯಿ – ಕೆಂಚನಾಳದ


ಕಾಯಿ – ಗಜಜರಿ – ಬ ದುಗುಂಬಳ ಸ್ೆ ೋರೆಕಾಯಿ – ಕರಿ ಉಪ ಪ
ಮುಂತಾದವ ಗಳನುನ ಶಾರದಧದಲಿಿ ಉಪಯೋಗ್ರಸಬಾರದೆಂದು ಅಖಿಲಾಂಡಕೆ ೋಟಿ
ಬರಹಾಮಂಡನಾಯಕರಾದ ಶ್ರೋ ಭಗವಾನ್ ವೆೋದವಾಯಸದೆೋವರು ಹೆೋಳಿದಾದರೆ.

ನವ ಶಾರದಧವೆಂದರೆ - ಪರಥಮ – ತ್ೃತಿೋಯ – ಪಂಚಮ – ಸಪತಮ – ನವಮ ಹಿೋಗೆ


10 ದಿವಸಗಳಲಿಿ ಮಾಡುವ ವಿಷ್ಕಮ ಶಾರದಧಗಳಿಗೆ ” ನವ ಶಾರದಧ ” ಎನುನತಾತರೆ. 10
ದಿನಗಳಲಿಿ ಮಾಡುವ ಪೆರೋತ್ ಶಾರದಧದಲಿಿ ಪತ್ೃ ಶಬದ ಹೆೋಳದೆ ” ಪೆರೋತ್ ” ಯಂದು
ಮಂತ್ರವಿಲಿದೆ ಎಳುು ಹಾಕಬೆೋಕು. ಪೆರೋತ್ ಶಬದದಿಂದ ” ಪಾಣಿ ಹೆ ೋಮ “
ಮಾಡಬೆೋಕು.

ಮಾಸಕ 16 ಶಾರದಧ ವೆಂದರೆ - ಆದಯ – ಊನ – ದಿವತಿೋಯಾ – ತ್ೃತಿೋಯಾ –


ಚತ್ುಥಿ – ಪಂಚಮ – ಷ್ಕಷ್ಕಾ – ಊನ ಷ್ಕಣಾಮಸಕ – ಸಪತಮ – ಅಷ್ಕಟಮ – ನವಮ
– ದಶಮ – ಏಕಾದಶ – ದಾವದಶ – ಊನಾಬಿಧಕ – ಆಬಿಧಕ.

ಓಂ ತ್ತ್ಸತ್
ಅರ್ಪಣೆ

ರ್ೂಜ್ಯ ತಾಯಿ - ತಂದೆ

ಶ್ರೀಮತಿ ಕಮಲಾ ದಕ್ಷಿಣಾಮೂತಿಪ ದಿಕ್ಷಿತ, ಶ್ರೀ ದಕ್ಷಿಣಾಮೂತಿಪ ತಿಮಮಣ್ಣ ದಿಕ್ಷಿತ, ಓಣಿಕೆೈ


(1935 – 2002) (1927 – 1996)
ಶ್ರೀಮತಿ ಕಮಲಾ ದಕ್ಷಿಣಾಮೂತಿಪ ಗ್ರಂಥಮಾಲಿಕೆಯ ರ್ರಕಟಣೆಗ್ಳು

1. ದ ೈನಂದಿನ ಪ್ರಾರ್ಥನರ ಶ ್ಲೋಕಗಳು


2. ಸಂದರಾವಂದನರದಿ ನಿತ್ಾಕರ್ಥಗಳು
3. ನಿತ ್ಾೋಪಯೋಗಿ ವ ೋದ ರ್ಂತ್ಾಗಳು
4. ನರರ್ ಪ್ರರರಯಣ ಸ ್ತೋತ್ಾಗಳು
5. ಪಂಚರಯತ್ನ ದ ೋವ ಪೂಜರ ವಿಧಿ
6. ನಿತ್ಾ ಭಜನರ ಪದಧತಿ
7. ಆದಿ ಶಂಕರರಚರಯಥರ ಕೃತಿಗಳು
8. ಹಬ್ಬ-ಹರಿದಿನಗಳ ಆಚರಣ
9. ಓಣಿಕ ೈ ರ್ನ ತ್ನ - ವಂಶ ವೃಕ್ಷ
10. ಹವಾಕರ ಹರಡುಗಳು
11. ಬ್ಹ್ಪಯಗಿೋ ನರಮರವಳಿಗಳು
12. ಶ್ಾೋ ಗುರುಚರಿತ್ಾ ಪದಾ

ಸದಗುರಗ ಸಗಜ್ಞಾನ ವೆೀದಿಕೆಯ ರ್ರಕಟಣೆಗ್ಳು

1. ವ ೈದಿಕ-ಜೋವನ ಕ ೈಪಿಡಿ
2. ವ ೈದಿಕ ಜ ್ಾೋತಿ
3. ಪಾತಿ ಸರ೦ವತ್ಸರಿಕ ಶರಾದಧ ಪಾಯೋಗ
4. ದ ೋವಿ ಆರರಧನರ ಪಾದಿೋಪ
5. ವರಸುತ ಪಾಯೋಗ ದಿೋಪ
6. ಪುರರಣ ್ೋಕತ ಶ ್ಲೋಕ ೈ: ಪಾತಿ ಸರ೦ವತ್ಸರಿಕ ಶರಾದಧ ಪಾಯೋಗ

ರ್. ರ್ೂ. ನಾರಾಯಣಾನಂದ ತಿೀಥಪ ರ್ರತಿಷ್ಾಾನ (ರಿ)


ಸಂ. 431, ಶ್ಾೋರಕ್ಷರ, 7ನ ೋ ರ್ುಖ್ಾ ರಸ ತ, ಇಸ ್ಾೋ ಬ್ಡರವಣ , ಬ ಂಗಳೂರು-560111,
ಕನರಥಟಕ, ದ್ರವರಣಿ : +91 94482 42402, sddixit@outlook.com

You might also like