You are on page 1of 30

ಬಿ. ಆರ್.

ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಬಿ. ಆರ್. ಅಂಬೇಡ್ಕ ರ್

ಭೀಮರಾವ್ ರಾಮ್‌ಜೀ ಅಾಂಬೇಡ್ಕ ರ್

೧೩ ಅಕ್ಟ ೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನ ಲ್ಲಿ ರಾಲ್ಲಯಲ್ಲಿ

ಉದ್ದ ೋಶಿಸಿ ಭಾಷಣ ಮಾಡುತ್ತಿ ರುವ ಡಾ.ಬಾಬಾ

ಸಾಹೇಬ್ಅಂಬೇಡ್ಕ ರ್

ಅಧ್ಯ ಕ್ಷರು ಸಂವಿಧಾನ ರಚನಾ ಸಮಿತಿ

ಅಧಿಕಾರ ಅವಧಿ

೨೯ ಆಗಸ್ಟಟ ೧೯೪೭ – ೨೪ ಜನವರಿ ೧೯೫೦

ಮೊದಲನೆಯ ಕಾನೂನು ಸಚಿವ

ಅಧಿಕಾರ ಅವಧಿ

೧೫ ಆಗಸ್ಟಟ ೧೯೪೭ – ಸೆಪ್ಟ ಂಬರ್ ೧೯೫೧

ರಾಷ್ಟ್ ರ ಪತಿ ಬಾಬು ರಾಜಂದ್ರ ಪ್ರ ಸಾದ್

ಪರ ಧಾನ ಮಂತಿರ ಜವಾಹರಲಾಲ್ ನೆಹರು

ಪೂರ್ವಾಧಿಕಾರಿ ಸಾಾ ನವನ್ನನ ಸಾಾ ಪಿಸಿದ್ರು

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಕಾಮಿಾಕ ಸದಸಯ ವೈಸ್ ರಾಯ್ ನಿರ್ವಾಹಕ ಸಮಿತಿ

ಅಧಿಕಾರ ಅವಧಿ

೧೯೪೨ – ೧೯೪೬

ಪೂರ್ವಾಧಿಕಾರಿ ಫಿರೋಜ್ ಖಾನ್ ನೂನ್

ಉತ್ತ ರಾಧಿಕಾರಿ ಸಾಾ ನವನ್ನನ ರದ್ದದ ಪ್ಡಿಸಲಾಯಿತು

ವೈಯಕ್ತತ ಕ ಮಾಹಿತಿ

ಜನನ ೧೪ ಏಪಿರ ಲ್ ೧೮೯೧

ಮೊವ್, ಕಂದ್ರ ೋಯ ಪ್ರ ಂತಗಳು, ಬಿರ ಟಿಷ್

ಭಾರತ (ಈಗ ಮಧ್ಯ ಪ್ರ ದೇಶದ್ಲ್ಲಿ ದ್)

ಮರಣ ೬ ಡಿಸೆಂಬರ್ ೧೯೫೬ (aged ೬೫)

ದ್ಹಲ್ಲ, ಭಾರತ

ರಾಷ್ಟ್ ರ ೀಯತೆ ಭಾರತ್ತೋಯ

ಸಂಗ್ತಿ(ಗಳು) ರಮಾಬಾಯಿ ಅಂಬೇಡ್ಕ ರ್ (ವಿವಾಹ 1906)

ಸವಿತಾ ಅಂಬೇಡ್ಕ ರ್ (ವಿವಾಹ 1948)

ಅಭ್ಯ ಸಿಸಿದ ಮಂಬಯಿ ವಿಶವ ವಿದ್ಯಯ ಲಯ

ವಿದ್ಯಯ ಪೀಠ ಕ್ಲಂಬಿಯಾ ವಿಶವ ವಿದ್ಯಯ ಲಯ

ಲಂಡ್ನ್ ವಿಶವ ವಿದ್ಯಯ ಲಯದ್

ಲಂಡ್ನ್ ಸ್ಕಕ ಲ್ ಆಫ್ ಎಕ್ನಾಮಿಕ್ಸ್

ಧ್ಮಾ ಬೌದ್ಧ ಧ್ಮಮ

ಸಹಿ

ಮಿಲಿಟರಿ ಸೇವೆ

ಪರ ಶಸಿತ ಗಳು ಭಾರತರತನ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಡಾ. ಬಿ.ಆರ್. ಅಂಬೇಡ್ಕ ರ್

ಸಂವಿಧಾನ ರಚನಾಸಭೆ, 1950ರಲ್ಲಿ . ಬಲಗಡೆ ಮೇಲ್ತಿ ದ್ಯಲ್ಲಿ ಕುಳಿತ್ತರುವ ಡಾ. ಅಂಬೇಡ್ಕ ರ್

ಪ್ತ್ತನ ಸವಿತಾರಂದ್ಗೆ, 1948ರಲ್ಲಿ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಅಂಬೇಡ್ಕ ರ್ ವಿದ್ಯಯ ರ್ಥಮಯಾಗಿದ್ಯದ ಗ

1922 ರಲ್ಲಿ ನಾಯ ಯವಾದ್ಯಾಗಿ ಅಂಬೇಡ್ಕ ರ್

ಔರಂಗಾಬಾದ್ ನ ಮರಾಠವಾಡ್ ವಿಶವ ವಿದ್ಯಯ ಲಯದ್ಲ್ಲಿ ರುವ ಡಾ ಬಾಬಾಸಾಹೇಬ್ ಅಂಬೇಡ್ಕ ರ್ ಅವರ ಪ್ರ ತ್ತಮೆಗೆ ಜನರು
ಗೌರವ ಸಲ್ಲಿ ಸುತ್ತಿ ರುವುದ್ದ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ದ್ೋಕ್ಷಾ ಭೂಮಿ, ನಾಗ್ಪು ರದ್ಲ್ಲಿ ಒಂದ್ದ ಸ್ಕಿ ಪ್, ಅಂಬೇಡ್ಕ ರ್ ಅವರ ಅನ್ನಯಾಯಿಗಳ ಜೊತೆ ಬೌದ್ಧ ಧ್ಮಮಕ್ಕಕ ಸೇರಿದ್
ಜಾಗ

ಅಂಬೇಡ್ಕ ರ್ ಮ್ಯಯ ಸಿಯಂನಲ್ಲಿ ಅಂಬೇಡ್ಕ ರ್ ಅವರ ಪ್ರ ತ್ತಮೆ, ಪುಣೆ

ಡಾ.್‌ಬಿ.ಆರ್.್‌ಅಾಂಬೇಡ್ಕ ರ್ (ಏಪಿರ ಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) - ಭೋಮರಾವ್


ರಾಮಜೋ ಅಂಬೇಡ್ಕ ರ್, ಸಾಮಾಜಕ್ ಸಮಾನತೆ, ಅಸು ೃಶಯ ತಾ ನಿವಾರಣೆಗಾಗಿ ಹೋರಾಡಿದ್
ಮಹಾನ್ ಭಾರತ್ತೋಯ ನಾಯಕ್ರಲ್ಲಿ ಬಬ ರು. ಭಾರತದ್ ಸಂವಿಧಾನವನ್ನನ ರಚಿಸಿದ್
ಇವರನ್ನನ ಸಂವಿಧಾನ್‌ಶಿಲಿಿ ಎಂದ್ದ ಕ್ರೆಯುತಾಿ ರೆ.[೧][೨][೩] [೪]

ಪರಿವಿಡಿ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ೧ಅಂಬೇಡ್ಕ ರ್ ಅವರ ಜೋವನ ಚರಿತೆರ


• ೨ವಿದ್ಯಯ ಭಾಯ ಸ
• ೩ವೃತ್ತಿ ಜೋವನ
• ೪ಅಸು ೃಶಯ ತೆಯ ವಿರುದ್ದ ಹೋರಾಟ
• ೫ಕೃತ್ತಗಳು
o ೫.೧ಸಂಶೋಧ್ನಾ ಪ್ರ ಬಂಧ್ಗಳು
o ೫.೨ಮೊಟಟ ಮೊದ್ಲ ಪ್ರ ಕ್ಷಶಿತ ಕೃತ್ತ
o ೫.೩ಅಂಬೇಡ್ಕ ರ್ ರವರ ಪ್ರ ಮಖ ಕೃತ್ತಗಳು
o ೫.೪ಇತರ ಬರಹಗಳು
• ೬ರಾಜಕೋಯ ಜೋವನ
• ೭ಭಾರತದ್ ಸಂವಿಧಾನ ಶಿಲ್ಲು
• ೮ಡಾ.ಬಿ.ಆರ್.ಅಂಬೇಡ್ಕ ರ ಅವರ ಪ್ರ ಜಾಪ್ರ ಭುತವ ದ್ ಕ್ಲು ನೆ
• ೯ಸಾಮಾಜಕ್ ಪ್ರ ಜಾಪ್ರ ಭುತವ
• ೧೦ಕ್ರಡು ಸಮಿತ್ತಯ ಅಧ್ಯ ಕ್ಷರಾಗಿ
o ೧೦.೧ಕ್ಷನೂನ್ನ ಸಚಿವರು
• ೧೧ಬೌದ್ಧ ಧ್ಮಮಕ್ಕಕ ಮತಾಂತರ
• ೧೨ಬೌದ್ಧ ಧ್ಮಮಕ್ಕಕ ಸೇರುವಾಗ ಮಾಡಿದ್ ಪ್ರ ತ್ತಜ್ಞೆ
• ೧೩ಸಾಾ ರಕ್
• ೧೪ಅಂಬೇಡ್ಕ ರ್ ಅವರ ಕ್ನೆಯ ಸಂದೇಶ
• ೧೫ಪ್ರ ಶಸಿಿ , ಗೌರವ
o ೧೫.೧ಅಂಬೇಡ್ಕ ರ್ ಅವರ ಪ್ತ್ತನ ಯ ವಿಚಾರ
• ೧೬ಬಾಹಯ ಸಂಪ್ಕ್ಮಗಳು
• ೧೭References
• ೧೮Further reading

ಅಂಬೇಡ್ಕ ರ್ ಅವರ ಜೋವನ ಚರಿತೆರ


• ಡಾ ಬಿ. ಆರ್ ಅಂಬೇಡ್ಕ ರ್ ರವರು 14ನೇ ಏಪಿರ ಲ್, 1891 ಮಧ್ಯ ಪ್ರ ದೇಶದ್ ಮಾಹೋ
ಎಂಬ ಮಿಲ್ಲಟರಿ ಕ್ಷಯ ಂಪ್ ನಲ್ಲಿ ಹುಟಿಟ ದ್ರು. ಅಂಬೇಡ್ಕ ರ್ ರವರು ಮ್ಯಲತಃ
ಮಹಾರಾಷಟ ರದ್ ರತನ ಗಿರಿ ಜಲ್ಲಿ ಯ ಖೇಡಾ ತಾಲ್ಲಿ ಕನ ಅಂಬೆವಾಡ್ ಗಾರ ಮದ್ವರು.
ಇವರು ಮಹಾರ ಜಾತ್ತಯಲ್ಲಿ ಹುಟಿಟ ದ್ರು. ಈ ಜಾತ್ತಯವರು ಹೆಚಿಿ ನ ಜನ ಬಿರ ಟಿಷ್
ಸಕ್ಷಮರದ್ ಮಿಲ್ಲಟರಿ ಸೇವೆಯಲ್ಲಿ ಉದ್ಯ ೋಗಕ್ಷಕ ಗಿ ಸೇರುತ್ತಿ ದ್ದ ರು.
• ಇವರ ಅಜಜ ಮಾಲ್ಲೋಜ ಸಕ್ಷು ಲ್ ಅವರು ಬಿರ ಟಿಷ್ ಈಸ್ಟಟ ಇಂಡಿಯಾ ಕಂಪ್ನಿ
ಬಾಂಬೆ ಸೇನೆಯಲ್ಲಿ ಸೇರಿ, ಹವಾಲಾದ ರರಾಗಿ ನಿವೃತ್ತಿ ಹಂದ್ದ್ದ ರು. ಇವರು ಆ
ಕ್ಷಲಕ್ಕಕ 19 ಮೆಡ್ಲ್ ಗಳನ್ನನ ಗಳಿಸಿದ್ದ ರು. ಇವರಿಗೆ ಇಬಬ ರು ಮಕ್ಕ ಳು ರಾಮಜ
ಸಕ್ಷು ಲ್, ಮಿೋರಾ ಸಕ್ಷು ಲ್. ರಾಮಜ ಸಕ್ಷು ಲ್ ಅವರ ಹೆಂಡ್ತ್ತ ಭೋಮಬಾಯಿ.
ಇವರು ಠಾಣೆ ಜಲ್ಲಿ ಯ ಮರಬಾದ್ಕ್ರ್ ಎಂಬ ಅಸು ೃಶಯ ಕುಟಂಬದ್ವರು.
• ಇವರ ತಂದ್ ಹಾಗೂ ಆರು ಜನ ಚಿಕ್ಕ ಪ್ು ಂದ್ರು, ಸೈನಯ ದ್ಲ್ಲಿ
ಸುಬೇದ್ಯರರಾಗಿದ್ದ ರು.ರಾಮಜ ಮತುಿ ಭೋಮಬಾಯಿ ರವರು ಇಬಬ ರು ಕ್ಷಟ
ಸಹಿಷ್ಣು ಗಳಾದ್ ಸತ್ತಪ್ತ್ತಗಳಾಗಿದ್ದ ರು. ಇವರಿಗೆ 14 ಮಕ್ಕ ಳು ಹುಟಿಟ ದ್ರು. ಈ 14ನೇ
ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/
HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಮಗ್ಪವೇ ಅಂಬೇಡ್ಕ ರ್. ಅಂಬೇಡ್ಕ ರ್ ಅವರ ಮೊದ್ಲ ಹೆಸರು ಭೋಮರಾವ್ ಆಗಿತುಿ .


ಡಾ. ಅಂಬೇಡ್ಕ ರರು ನಾನ್ನ ನನನ ತಂದ್ ತಾಯಿಯರಿಗೆ 14 ನೇ
ರತನ ನಾಗಿದ್ದ ೋನೆ ಎಂದ್ದ ಹೆಮೆಾ ಯಿಂದ್ ಹೇಳಿಕ್ಳುು ತ್ತಿ ದ್ದ ರು.
• ರಾಮಜ ಸಕ್ಷು ಲ್ ರವರಿಗೆ 14 ಮಕ್ಕ ಳಲ್ಲಿ ಬದ್ದಕುಳಿದ್ದ ದ್ದದ 5 ಜನ ಮಕ್ಕ ಳು , ಅವರು
ಮಂಜುಳಾ, ತುಳಸಿ, ಬಲರಾಮ, ಆನಂದ್ರಾವ್ ಮತುಿ ಭೋಮರಾವ್. ಭೋಮರಾವ್ 2
ವಷಮದ್ ಬಾಲಕ್ನಿದ್ಯದ ಗ ತಂದ್ ನೌಕ್ರಿಯಿಂದ್ ನಿವೃತ್ತಿ ಹಂದ್ದ್ರು. ಇವರು 14
ವಷಮಗಳವರೆಗೆ ಮಿಲ್ಲಟರಿ ಶಾಲ್ಲಯಲ್ಲಿ ಮಖ್ಯ ೋಪ್ಧ್ಯ ಯರಾಗಿ ಸೇವೆ ಸಲ್ಲಿ ಸಿದ್ದ ರು.
ಇವರು ಮರಾಠಿ, ಹಿಂದ್ ಭಾಷೆಯಲ್ಲಿ ಪ್ರ ಬುದ್ಧ ಜಾೆ ನ ಹಂದ್ದ್ದ ರು.
• ಜೊತೆಗೆ ಆಂಗಿ ಭಾಷೆಯನ್ನನ ಬಲಿ ವರಾಗಿದ್ದ ರು. ಮಕ್ಕ ಳಲ್ಲಿ ದೇಶಭಕಿ , ಜಾೆ ನ,
ಹಾಗೂ ಧ್ಮಮದ್ ಬಗೆೆ ತ್ತಳಿಹೇಳಿಕ್ಡುವಲ್ಲಿ ಸಫಲರಾದ್ರು. ಮಂದ್ ಭೋಮರಾವ್
ರವರು ಉತಿ ಮ ಸಂಸಕ ೃತ್ತ ಹಂದ್ಲ್ತ ತಂದ್ಯವರು ಹೇಳಿಕ್ಟಟ ನಿೋತ್ತ ಪ್ಠ
ಸಹಾಯಕ್ವಾಯಿತು. ಇವರು ಕ್ಬಿೋರ ಪಂಥದ್ವರು, ಕ್ಬಿೋರರ ಧೋಹೆಗಳು,
ರಾಮಾಯಣ, ಮಹಾಭಾರತದ್ ಕ್ತೆಗಳನ್ನನ ಮಕ್ಕ ಳಿಗೆ ಮಂಜಾನೆ ಮತುಿ
ಸಾಯಂಕ್ಷಲ ಹೇಳಿಕ್ಡುತ್ತಿ ದ್ದ ರು.
• ರಾಮಜ ಸಕ್ಷು ಲ್ ರವರು ಮಿಲ್ಲಟರಿ ಸೇವೆಯಿಂದ್ ನಿವೃತ್ತಿ ಯಾದ್ ನಂತರ
ಡಾಪೋಲ್ಲಗೆ ಬಂದ್ರು. ಆದ್ರೆ ಕ್ಕಲವೇ ದ್ನಗಳಲ್ಲಿ ಮಿಲ್ಲಟರಿ ಕ್ಷವ ಟಮಸನ ಲ್ಲಿ ಅವರಿಗೆ
ಸೇವೆ ಸಿಕ್ಕ ಕ್ಷರಣ 'ಸಾತಾರ'ಕ್ಕಕ ಕುಟಂಬ ವಗಾಮಯಿಸಿದ್ರು. ಭೋಮರಾವ್
ಪ್ರ ಥಮಿಕ್ ಶಿಕ್ಷಣ ಸಾತಾರದ್ಲ್ಲಿ ಪ್ರ ರಂಭವಾಯಿತು. ಭೋಮರಾವ್ ಆರು ವಷಮದ್
ಬಾಲಕ್ನಿದ್ಯದ ಗ ಅವರ ತಾಯಿ ಮರಣ ಹಂದ್ದತಾಿ ರೆ.
• ಈ ಕ್ಷರಣಕ್ಷಕ ಗಿ ಭೋಮರಾವ್ ರು ತನನ ತಾಯಿಯ ಮಮತೆ ತನನ ಅತೆಿ ಯಾದ್
ಮಿೋರಾಳಲ್ಲಿ ಕಂಡುಕ್ಳುು ತಾಿ ರೆ. ಮಿೋರಾ ಕ್ರುಣೆಯ ಮ್ಯತ್ತಮಯಾಗಿದ್ದ ಳು,
ಗೂನ್ನಬೆನಿನ ನಿಂದ್ಯಗಿ ಮದ್ದವೆ ಯಾಗದ್ ತನನ ಅಣು ನ ಮಕ್ಕ ಳ ಪ್ಲನೆ
ಪೋಷಣೆಯಲ್ಲಿ ಯೇ ಸವಮಸವ ವನೂನ ಕಂಡುಕ್ಳುು ವಳು. ಭೋಮರಾವ್ ರವರಿಗೆ
ಪ್ರ ಥಮಿಕ್ ಶಾಲ್ಲಯಲ್ಲಿ ಯೇ ಅಸು ೃಶಯ ತೆಯ ಅನ್ನಭವವಾಗ್ಪತಿ ದ್. ಶಿಕ್ಷಕ್ರು ಮತುಿ
ಸಹಪ್ಠಿಗಳು ಇವರು ದ್ಲ್ಲತ ಜಾತ್ತಗೆ ಸೇರಿದ್ವರೆಂಬ ಕ್ಷರಣಕ್ಷಕ ಗಿ ಸೇರುತ್ತಿ ರಲ್ಲಿ ಲಿ .
• ಅದ್ಕ್ಷಕ ಗಿ ತರಗತ್ತಯ ಹರಗಡೆ ಕುಳಿತುಕ್ಂಡು ಕ್ಲ್ಲಯಬೇಕ್ಷಯಿತು. ಪ್ರ ಥಮಿಕ್
ಶಾಲ್ಲಯಲ್ಲಿ ಎಲಿ ರ ಅಸಹಯ ದ್ಂದ್ಯಗಿ ಶಿಕ್ಷಣದ್ಲ್ಲಿ ಅವರಿಗೆ ಹೆಚ್ಚಿ ಒಲವೇ ಇರಲ್ಲಲಿ .
ಧಾಯ ನ ಮಾಡುವುದ್ದ, ಮೇಕ್ಕಯಡ್ನೆ ಆಟವಾಡುವುದ್ದ ಅವರ
ಹವಾಯ ಸಗಳಾಗಿದ್ದ ವು. ಈ ಮಧ್ಯ ರಾಮಜ ಸಕ್ಷು ಲ್ ರವರು ಸಂಸಾರದ್
ನಿವಮಹಣೆಗಾಗಿ ಇನ್ನ ಂದ್ದ ಮದ್ದವೆಯಾದ್ರು.
• ಮಲತಾಯಿ ತನನ ತಾಯಿಯ ಬಟ್ಟಟ ಹಾಗೂ ಒಡ್ವೆಗಳನ್ನನ ಹಾಕಕ್ಂಡಾಗ,
ಅದ್ಕ್ಷಕ ಗಿ ತಂದ್, ಅತೆಿ ಯಂದ್ಗೆ ಜಗಳವಾಡುತ್ತಿ ದ್ದ ರು. ಸೋದ್ರತೆಿ ವಾತ್ ಲಯ ದ್ಂದ್
ಮಲತಾಯಿಯ ಅನಿವಾಯಮತೆಯ ಬಗೆೆ ತ್ತಳಿ ಹೇಳಿದ್ರು ಆದ್ರರ ಸಹ
ಸೋದ್ರತೆಿ ಯ ಮಾತನ್ನನ ತಪ್ು ಗಿ ಅರ್ಥಮಸಿಕ್ಂಡು ಈ ಮನೆಯಲ್ಲಿ ಬದ್ದಕುವುದ್ದ
ಬೇಡ್ ಎಂದ್ದ ನಿಧ್ಮರಿಸಿ ತನನ ರಟಿಟ ಯನ್ನನ ತಾನೇ ಸಂಪ್ದ್ಸಿಕ್ಳು ಬೇಕ್ಕಂದ್ದ
ನಿಧ್ಮರಿಸಿದ್ರು.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ತನನ ವಯಸಿ್ ನವರು ಬಾಂಬೆಯ ಬಟ್ಟಟ ಯ ಮಿಲ್ಲಿ ನಲ್ಲಿ ಕ್ಷಮಿಮಕ್ರಾಗಿ


ದ್ದಡಿಯಬೇಕ್ಕಂದ್ದ ನಿಧ್ಮರಿಸಿ ಬಾಬ್ ಗೆಗೋಗಳು ಬೇಕ್ಷಗ್ಪವ ಹಣವನ್ನನ ತನನ
ಅತೆಿ ಯ ಪ್ಸ್ಟಮ ನ್ನನ ಮರು ದ್ನ ರಾತ್ತರ ಎದ್ದದ ಹಣವನ್ನನ ಕ್ದ್ಯಲ್ತ
ಪ್ರ ಯತ್ತನ ಸುತಾಿ ರೆ ಆದ್ರ ನಾಲಕ ನೇ ದ್ನ ರಾತ್ತರ ಪ್ಸ್ಟಮ ಕ್ದ್ದದ ಅದ್ರ ಲ್ಲಿ ಕವಲ ಅಧ್ಮ
ಆಣೆ ಇದ್ದದ , ಬಾಂಬೆಗೆ ರೈಲ್ಲನ ಟಿಕಟ ಮ್ಯರು ಆಣೆ ಇರುತಿ ದ್ ಕ್ದ್ದ ಹಣದ್ಂದ್
ಬಾಂಬೆಗೆ ಹೋಗಲ್ತ ಸರಿಹೋಗ್ಪವುದ್ಲಿ .
• ಇದ್ರಿಂದ್ ನ್ಂದ್ದ ತನನ ನಿಧಾಮರ ಬದ್ಲ್ಲಸಿ ಹೆಚಿಿ ಗೆ ಓದ್ಬೇಕ್ಕಂದ್ದ ನಿಧ್ಮರಿಸಿ
ಓದ್ದವ ಆಸೆ ಹೆಚಿಿ ಸಿಕ್ಳುು ತಾಿ ರೆ. ಸತಾರ ಸರಕ್ಷರಿ ಶಾಲ್ಲಯಲ್ಲಿ ಪ್ರ ಥಮಿಕ್
ತರಗತ್ತಯಲ್ಲಿ ಓದ್ದತ್ತಿ ರುವಾಗ ಮಹಾರ ಎಂಬ ಅಸು ೃಶಯ ರದ್ವರೆಂಬ ಕ್ಷರಣಕ್ಷಕ ಗಿ
ಹೆಚ್ಚಿ ಕ್ಡಿಮೆ ಎಲಿ ಶಿಕ್ಷಕ್ರು ಇವರನ್ನನ ಅಸಹಯ ವಾಗಿ ನ್ೋಡುತ್ತಿ ದ್ದ ರು. ಯಾರೂ
ಇವರ ಪ್ರ ತ್ತಭೆ ಗ್ಪರುತ್ತಸಲ್ಲಲಿ .
• ಆದ್ರೆ ಅಲ್ಲಿ ನ ಶಿಕ್ಷಕ್ರಲ್ಲಿ ಒಬಬ ರಾದ್ ಫಂಡೆಸೆ ಅಂಬೇಡ್ಕ ರ್ ಎಂಬ ಶಿಕ್ಷಕ್ರು ಈ
ಬಾಲಕ್ನ ಪ್ರ ತ್ತಭೆ,ಕ್ಲ್ಲಯುವ ಹಂಬಲ,ಸ್ಕಕ್ಷಾ ಬುದ್ಧ ಶಕಿ ಯನ್ನನ ಗ್ಪರುತ್ತಸಿ ಇವರಿಗೆ
ಪರ ೋತಾ್ ಹಿಸಿದ್ರು. ಜಾತ್ತಯಲ್ಲಿ ಆ ಶಿಕ್ಷಕ್ರು ಬಾರ ಹಾ ಣರಾಗಿದ್ದ ರೂ ಕೂಡ್ ತಾವು
ಊಟಕ್ಕಕ ತಂದ್ದ್ದ ಬುತ್ತಿ ಯಲ್ಲಿ ಭೋಮರವರಿಗೆ ಒಂದ್ಷ್ಣಟ ಕ್ಟಟ ಪಿರ ೋತ್ತಯಿಂದ್
ಊಟ ಮಾಡಿಸುತ್ತಿ ದ್ದ ರು.
• ಇದೇ ಫಂಡೆಸೆ ಅಂಬೇಡ್ಕ ರ್ ಭೋಮರಾವರವರ ಹೆಸರನ್ನನ ತಮಾ ಅಡ್ಡ ಹೆಸರಾದ್
ಅಂಬೇಡ್ಕ ರ್ ಎಂಬ ಹೆಸರನ್ನನ ಅವರ ಅಡ್ಡ ಹೆಸರಿಗೆ ಬದ್ಲ್ಲಸಿ ಕ್ಟಟ ರು ಅಂದ್ರೆ
ಹಾಜರಿಯಲ್ಲಿ ಅವರ ಹೆಸರು ಭೋಮರಾವ್ ರಾಮಜ ಅಂಬೆವಾಡ್ಕ ರ್ ಎಂದ್ದ ಇದ್ದದ ,
ಶಿಕ್ಷಕ್ರು ಅದ್ನ್ನನ ಭೋಮರಾವ್ ರಾಮಜ ಅಂಬೇಡ್ಕ ರ್ ಎಂದ್ದ ತ್ತದ್ದ ದ್ರು
ಅಂದ್ನಿಂದ್ ಭೋಮರಾವ್ ಅಂಬೇಡ್ಕ ರ್ ಆದ್ರು.
• ಪ್ರ ಥಮಿಕ್ ಶಿಕ್ಷಣ ಹಲವಾರು ನ್ೋವು ಮತುಿ ಅವಮಾನಗಳಿಂದ್ ಸಾತಾರದ್ಲ್ಲಿ
ಮಗಿಸಿ, ಮಾಧ್ಯ ಮಿಕ್ ಶಿಕ್ಷಣಕ್ಷಕ ಗಿ ಬಾಂಬೆಯ ಸರಕ್ಷರಿ ಪ್ರರ ಢ ಶಾಲ್ಲಯಾದ್
ಎಲ್ಲಫಿನ್ ಸಟ ನ್ ಹೈಸ್ಕಕ ಲ್ಲಗೆ ಸೇರಲ್ತ ನಿಧ್ಮರಿಸುತಾಿ ರೆ. ಸಾತರದಂತೆ, ಇವರಿಗೆ ಹೆಚ್ಚಿ
ಶೋಷಣೆ ಅನಾಯ ಯ ಚ್ಚಚ್ಚಿ ಮಾತು ಅಪ್ಮಯಾಮದ್ ಇರಕಕ ಲಿ ಎಂಬ
ಭಾವನೆಯಂದ್ಗೆ ಬಾಂಬೆಗೆ ಹೋಗಿ ಕ್ಷಮಿಮಕ್ರ ಬಡಾವಣೆ ಪ್ರೇಲ ಎಂಬಲ್ಲಿ
ಒಂದ್ದ ಕ್ೋಣೆಯನ್ನನ ಬಾಡಿಗೆಗೆ ಹಿಡಿದ್ದ ಶಾಲ್ಲಗೆ ಸೇರಿಸುತಾಿ ರೆ.
• ಆದ್ರೆ ಶಾಲ್ಲಗೆ ಸೇರುವ ಸಂಧ್ಭಮದ್ಲ್ಲಿ ಯೇ ಇವರಿಗೆ ಅಸು ೃಶಯ ತೆಯ
ಅನ್ನಭವವಾಗ್ಪತಿ ದ್. ಶಾಲ್ಲಯಲ್ಲಿ ಮೊದ್ಲನೆಯ ಭಾಷೆ
ಮರಾಠಿಯಾಗಿಯೂ,ಎರಡ್ನೆಯ ಭಾಷೆ ಸಂಸಕ ೃತ ಕ್ಲ್ಲಯಲ್ತ ಇಚಿಿ ಸುತಾಿ ರೆ. ಆದ್ರೆ
ಸಂಸಕ ೃತ ಶಿಕ್ಷಕ್ರು ಇವರಿಗೆ ಸಂಸಕ ೃತ ಕ್ಲ್ಲಸಲ್ತ ನಿರಾಕ್ರಿಸುತಾಿ ರೆ.ಅದ್ಕ್ಷಕ ಗಿಯೇ
ಅನಿವಾಯಮವಾಗಿ ಪ್ಸಿಮ ಭಾಷೆಯನ್ನನ ಕ್ಲ್ಲಸಲ್ತ ನಿಧ್ಮರಿಸುತಾಿ ರೆ.
• ಒಂಬತಿ ನೆಯ ತರಗತ್ತಯಲ್ಲಿ ಯೂ ಇವರಿಗೆ ಅಸು ೃಶಯ ತೆಯು ಸಿಗ್ಪತಿ ದ್. ಶಿಕ್ಷಕ್ರು
ಬೋರ್ಡಮ ಮೇಲ್ಲ ಹಾಕ್ಲಾಗಿದ್ದ ಬಿೋಜಗಣಿತದ್ ಲ್ಲಕ್ಕ ಶಾಲ್ಲಯ ಯಾವ ವಿದ್ಯಯ ರ್ಥಮ
ಕೂಡ್ ಬಿಡಿಸದ್ದ್ಯದ ಗ ಭೋಮರಾವ್ ರು ಬಿಡಿಸಲ್ತ ಬರುತಾಿ ರೆ. ಶಾಲ್ಲಯ ಶಿಕ್ಷಕ್ರು
ಅನ್ನಮತ್ತ ನಿೋಡುತಾಿ ರೆ . ಆದ್ರೆ ವಿದ್ಯಯ ರ್ಥಮಗಳು ತಮಾ ಊಟದ್ ಬುತ್ತಿ ಬೋಡಿಮನ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಹಿಂದ್ದಗಡೆ ಇಟಿಟ ರುವುದ್ರಿಂದ್ ಮಹಾರ ವಿದ್ಯಯ ರ್ಥಮ ಬೋರ್ಡಮ ಮಟಿಟ ದ್ರೆ ಬುತ್ತಿ
ಅಸು ೃಶಯ ವಾಗ್ಪತಿ ದ್ ಎಂದ್ದ ನಿರಾಕ್ರಿಸಿದ್ರು.
• ಇಂತಹ ಕ್ಹಿ ಅನ್ನಭವಗಳ ಮಧ್ಯ ಯೇ ಡಾ. ಅಂಬೇಡ್ಕ ರ್ 1907ರಲ್ಲಿ 10ನೆ
ತರಗತ್ತಯಲ್ಲಿ ಪ್ಸಾಗ್ಪತಾಿ ರೆ. ಒಟಟ 750 ಅಂಕ್ಗಳಿಗೆ 282 ಅಂಕ್ ಪ್ಡೆದ್ರು.
ಅಸು ೃಶಯ ರಲ್ಲಿ ಯೇ ಇವರು ಇಷ್ಣಟ ಅಂಕ್ಗಳನ್ನನ ಪ್ಡೆದ್ದ ಪ್ಸಾದ್ ಮೊದ್ಲನೇ
ವಿದ್ಯಯ ರ್ಥಮ ಯಾಗ್ಪತಾಿ ರೆ. ಅಸು ೃಶಯ ರ ವಗಮದ್ವರು ಈ ಬಾಲಕ್ನಿಗೆ ಸನಾಾ ನ
ಸಮಾರಂಭವನ್ನನ ಹಮಿಾ ಕ್ಳು ಲ್ತ ಆಗಿನ ಸಮಾಜ ಸುಧಾರಕ್ರಾದ್ ಎಸ್ಟ ಕ್ಕ
ಭೋಲ್ಲಯವರು ನಿಧ್ಮರಿಸುತಾಿ ರೆ.
• ಸರಕ್ಷರಿ ಶಾಲ್ಲಯ ನಿವೃತಿ ಶಿಕ್ಷಕ್ರಾದ್ ಕ್ಕ ಎ ಕ್ಕಲಸಕ ರ್ ರವರು ಈ ಸಮಾರಂಭದ್
ಮಖಯ ಅತ್ತರ್ಥಗಳಾಗಿ ಆಗಮಿಸುತಾಿ ರೆ. ಕ್ಕ ಎ ಕ್ಕಲಸಕ ರ್ ರವರು ಅಂಬೇಡ್ಕ ರ್
ರವರನ್ನನ ತುಂಬು ಹೃದ್ಯದ್ಂದ್ ಅಭನಂದ್ಸಿ, ನಿೋವು ನಿಮಾ ಸಮಾಜದ್ ಮತುಿ
ಭಾರತದ್ ಸುಧಾರಕ್ರಾಗಬೇಕ್ಕಂದ್ದ ಹರಸುತಾಿ ರೆ. ಮತುಿ ಉನನ ತ ವಾಯ ಸಂಗಕ್ಕಕ ತಮಾ
ಕೈಲಾದ್ ಸಹಾಯ ಮಾಡುವೆವೆಂದ್ದ ಪರ ೋತಾ್ ಹಿಸುತಾಿ ರೆ. ತಾವೇ ಬರೆದ್ ಭಗವಾನ್
ಬುದ್ಧ ನ ಚರಿತೆರ ಯ ಪುಸಿ ಕ್ವನ್ನನ ಭೋಮರಾವರವರಿಗೆ ಕ್ಷಣಿಕ್ಕ ನಿೋಡುತಾಿ ರೆ.
ಡಾ.ಅಂಬೇಡ್ಕ ರ್ ರವರು ಬೌದ್ಧ ಧ್ಮಮಕ್ಕಕ ಒಲ್ಲಯಲ್ತ ಈ ಪುಸಿ ಕ್ವೇ ಪರ ೋತಾ್ ಹ
ಕ್ಡುತಿ ದ್.
• ಅಂಬೇಡ್ಕ ರ್ ಅವರು 10 ನೇ ತರಗತ್ತ ಪ್ಸಾದ್ ನಂತರ ಇವರ ಮನೆಯವರು
ಡಾಪೋಲ್ಲಯ ಬಿಕುಕ ವಾಲಂಗಕ್ರಮವ ಎರಡ್ನೆಯ ಪುತ್ತರ
ರಮಾಬಾಯಿಯವರಂದ್ಗೆ ಮದ್ದವೆ ಮಾಡುತಾಿ ರೆ. ಆಗ ಅವರಿಗೆ 17 ವಷಮ
ರಮಾಬಾಯಿಯವರಿಗೆ 9 ವಷಮ ವಯಸಾ್ ಗಿತುಿ .
• ಮಂದ್ನ ಅಭಾಯ ಸಕ್ಷಕ ಗಿ ಎಲ್ಲಫಿನ್ ಸಟ ನ್ ಸೇರಿದ್ ಅಂಬೇಡ್ಕ ರ್ 1912 ರಲ್ಲಿ
ಎಲ್ಲಫಿನಸಟ ನ್ ಕ್ಷಲೇಜನಿಂದ್ ಬಿಎ ಮಗಿಸುತಾಿ ರೆ. ಇವರಿಗೆ ಕ್ಕ.ಎ ಕ್ಕಲಸಕ ರರ ವರು
ಪಿಯುಸಿ ಮತುಿ ಬಿ ಎ ವಾಯ ಸಂಗಕ್ಷಕ ಗಿ ಬರಡ್ದ್ ಮಹಾರಾಜರಿಂದ್ ತ್ತಂಗಳಿಗೆ 25
ರೂಪ್ಯಿಗಳ ಶಿಕ್ಷಣ ವೇತನವನ್ನನ ಕ್ಡಿಸುತಾಿ ರೆ.
• ಬಿ ಎ ಓದ್ದವಾಗ ಪರ ಮಲಿ ರ್ ಎಂಬುವರು ಹೆಚ್ಚಿ ಪರ ೋತಾ್ ಹವನ್ನನ
ಕ್ಟಿಟ ರುತಾಿ ರೆ. ಅದ್ಕ್ಷಕ ಗಿ ಡಾ. ಅಂಬೇಡ್ಕ ರ್ ರವರಿಗೆ ಇವರು ಆದ್ಶಮರಾಗಿರುತಾಿ ರೆ.
ಮೊದ್ಲೇ ಸಯಾಯ ಜರಾವ್ ಗಾಯಕ್ವಾಡ್ರಂದ್ಗೆ ಮಾಡಿಕ್ಂಡ್ ಒಪ್ು ಂದಂತೆ ಬಿ
ಎ ಮಗಿದ್ ನಂತರ ಬರೋಡಾದ್ ಮಹಾರಾಜರ ಆಸಾಾ ನದ್ಲ್ಲಿ ಮಿಲ್ಲಟರಿ
ಲ್ಲಫಿಟ ನೆಂಟ್ ಆಗಿ ನೇಮಕ್ವಾಗ್ಪತಾಿ ರೆ.ಆದ್ರೆ ಅವರು ಅಲ್ಲಿ ಹೆಚ್ಚಿ ಕ್ಷಲ ಕ್ಕಲಸ
ಮಾಡ್ಲ್ಲಲಿ .
• ಕವಲ 15 ದ್ನಗಳ ಕ್ಕಲಸ ಮಾಡಿದ್ರು,ತಂದ್ ಅನಾರೋಗಯ ದ್ಂದ್ದ್ಯದ ರೆ ಎಂಬ
ಟ್ಟಲ್ಲಗಾರ ಮ ಬಂದ್ಯಗ ಅವರು ಬರೋಡಾದ್ಂದ್ ಬಾಂಬೆಗೆ ಬರುತಾಿ ರೆ.ತಂದ್
ಅಂತ್ತಮ ಕ್ಷಣ ಎಣಿಸುತ್ತಿ ದ್ದ ರು. ಬಂದ್ ಮಗನ ಮೈ ಮೇಲ್ಲ ಕೈ ಎಳೆದ್ದ ಏನ್ೋ
ಹೇಳಲ್ತ ತಡ್ವರಿಸಿ ಏನೂ ಹೇಳಲಾಗದ್, ಫಬರ ವರಿ 2 1913ಕ್ಕಕ ಪ್ರ ಣಬಿಟಟ ರು. ತಂದ್
ಅಂತಯ ಕರ ಯೆಗಳನ್ನನ ಮಗಿಸಿದ್ ಡಾ. ಅಂಬೇಡ್ಕ ರರು ಮಂದ್ ಏನ್ನ ಎಂಬ
ಪ್ರ ಶ್ನನ ಹಾಕಕ್ಂಡು ಉನನ ತ ವಾಯ ಸಂಗ ಮಾಡ್ಲ್ತ ನಿಧ್ಮರಿಸುತಾಿ ರೆ.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ಇದೇ ಸಂಧ್ಭಮದ್ಲ್ಲಿ ಬರೋಡಾದ್ ಮಹಾರಾಜರು ಯೋಗಯ ವಿದ್ಯಯ ರ್ಥಮಗಳಿಗೆ


ಅಮೆರಿಕ್ಷದ್ ಕ್ಲಂಬಿಯಾ ವಿಶವ ವಿದ್ಯಯ ಲಯಗಳಲ್ಲಿ ಓದ್ಲ್ತ ಶಿಷಯ ವೇತನ
ಘೋಷಣೆ ಮಾಡುತಾಿ ರೆ. ಶಿಕ್ಷಕ್ರಾದ್ ಕ್ಕ. ಎ ಕ್ಕಲಸಕ ರ್ ರವರ ಜೊತೆಗೆ ಬರೋಡ್ದ್
ಮಹಾರಾಜರಲ್ಲಿ ಬಂದ್ದ ಅಮೆರಿಕ್ಷದ್ಲ್ಲಿ ಉನನ ತ ವಾಯ ಸಂಗಕ್ಷಕ ಗಿ ಶಿಷಯ ವೇತನ
ಪ್ಡೆದ್ದ ಅಮೆರಿಕ್ಷದ್ ಕ್ಲಂಬಿಯಾ ವಿಶವ ವಿದ್ಯಯ ಲಯದ್ಲ್ಲಿ ಓದ್ಲ್ತ 1913ಕ್ಕಕ
ಹೋಗ್ಪತಾಿ ರೆ.
• ಅಲ್ಲಿ ಅಥಮಶಾಸಿ ರ,ಸಮಾಜಶಾಸಿ ರ,ಅತ್ತಹಾಸ,ತತವ ಜಾೆ ನ,ತಕ್ಮಶಾಸಿ ರ,
ರಾಜಯ ಶಾಸಿ ರದ್ಲ್ಲಿ ಅಧ್ಯ ಯನ ಮಾಡುತಾಿ ರೆ. 1915ರಲ್ಲಿ ಪ್ರ ಚಿೋನ ಭಾರತದ್ ವಾಣಿಜಯ
ಪ್ರ ಬಂದ್ ಮಂಡಿಸಿ ಎಂ ಎ ಪ್ದ್ವಿ ಪ್ಡೆದ್ರು. ಅದೇ ವಷಮ ಅಂತಾರಾಷ್ಟಟ ರೋಯ
ಸಮಾಜ ಶಾಸಿಿ ರೋಯ ವಿಚಾರ ಸಂಕರಣದ್ಲ್ಲಿ ಭಾರತ್ತೋಯ ಜಾತ್ತಗಳು ಎಂಬ ಪ್ರ ಬಂಧ್
ಮಂಡಿಸುತಾಿ ರೆ.
• 1916ರಲ್ಲಿ ಭಾರತದ್ಲ್ಲಿ ರಾಷ್ಟಟ ರೋಯ ಉತು ನನ ಎಂಬ ಪ್ರ ಬಂಧ್ ಮಾಫಿಸಿ ಅದೇ
ವಿಶವ ವಿದ್ಯಯ ಲಯದ್ಂದ್ ಪಿಎಚ್ ಡಿ ಪ್ದ್ವಿಯನ್ನನ ಪ್ಡೆದ್ರು. 8 ವಷಮದ್ ನಂತರ
ಇಂಗೆಿ ಂಡಿನ ಪ್ರ ಕ್ಷಶನ ಸಂಸೆಾ ಎಸ್ಟ ಪಿ ಅಂರ್ಡ ಸನ್್ , ಭಾರತದ್ಲ್ಲಿ ರಾಷ್ಟಟ ರೋಯ ಹಣ
ಕ್ಷಸಿನ ವಿಕ್ಷಸ ಎಂಬ ಶಿೋಷ್ಟಮಕ್ಕಯಲ್ಲಿ ಪುಸಿ ಕ್ವಂದ್ದ ಪ್ರ ಕ್ಟಿಸಿತು. ಅಮೆರಿಕ್ಷದ್ಲ್ಲಿ
ಇವರ ಮೇಲ್ಲ ಪ್ರ ಭಾವ ಬಿೋರಿದ್ ಶಿಕ್ಷಕ್ರೆಂದ್ರೆ ಎಡಿವ ನ್ ಕ್ಷಯ ನಾನ್, ಆರ್ ಎ
ಸಲ್ಲಗಮ,ಜಾನ್ ಡಿವೆ.
• ಅಮೆರಿಕ್ಷದ್ಲ್ಲಿ ಎಂ ಎ ,ಪಿಎಚ್ ಡಿ,ಪ್ಡೆದ್ ನಂತರ ಉನನ ತ ವಾಯ ಸಂಗ
ಇಂಗೆಿ ಂಡಿನಲ್ಲಿ ಮಂದ್ದವರೆಸಲ್ತ ಅಂಬೇಡ್ಕ ರರು ಅಮೆರಿಕ್ಷದ್ಂದ್ ಇಂಗೆಿ ಂಡಿಗೆ
ಹೋಗ್ಪತಾಿ ರೆ. ಅಲ್ಲಿ ಲಂಡ್ನಿನ ನ ಅಥಮಶಾಸಿ ರ ರಾಜಕೋಯಶಸಿ ರ
ವಿಶವ ವಿದ್ಯಯ ಲಯದ್ಲ್ಲಿ ಡಿ ಎಸ್ಟ ಸಿ ಪ್ದ್ವಿಗಾಗಿ ನ್ೋಂದ್ಯಯಿಸಿಕ್ಳುು ತಾಿ ರೆ, ಅಲಿ ದ್
ಗೆರ ೋಸ್ಟ ಇನ್ ಕ್ಷಲೇಜನಲ್ಲಿ ಕ್ಷನೂನ್ನ ಪ್ದ್ವಿಗೆ ಹೆಚ್ಚಿ ವರಿಯಾಗಿ ಸೇರುತಾಿ ರೆ.
• ಆದ್ರೆ 1916ರ ಹತ್ತಿ ಗೆ ಸಯಾಯ ಜರಾವ್ ಗಾಯಕ್ವಾಡ್ ರ ಶಿಷಯ ವೇತನ ಅವಧಿ
ಮಗಿದ್ದ್ ಹಿಂದ್ಕ್ಕಕ ಮರಳಿ ಬರಲ್ತ ಹೇಳಿದ್ಯಗ ಅಂಬೇಡ್ಕ ರ್ ರವರಿಗೆ ತ್ತೋರ
ನ್ೋವಾಗ್ಪತಿ ದ್. ಆದ್ರೂ ಅನಿವಾಯಮವಾಗಿ ತಮಾ ವಾಯ ಸಂಗ ಅಧ್ಮಕ್ಕಕ ನಿಲ್ಲಿ ಸಿ
ಬರುತಾಿ ರೆ ಬರುವಾಗ ಅಂಬೇಡ್ಕ ರರು ತಮಾ ಗ್ಪರುಗಳಿಗೆ ವಿನಂತ್ತಸಿ ತಮಾ ಅಡಿಾ ಷನ್
ರದ್ದದ ಮಾಡ್ದಂತೆ ಕ್ೋರಿ ನಾಲ್ತಕ ವಶಮದ್ ನಂತರ ಮರಳಿ ಬರುವುದ್ಯಗಿ
ಕ್ೋರಿರುತಾಿ ರೆ.
• ಪೂವಮ ನಿಧ್ಮರಿತ ಒಪ್ು ಂದ್ದಂತೆ,ಡಾ ಅಂಬೇಡ್ಕ ರ್ ರು ಬರಡ್ದ್ ಮಹಾರಾಜರ
ಆಸಾಾ ನದ್ಲ್ಲಿ ಸೈನಯ ದ್ ಕ್ಷಯಮದ್ಶಿಮಗಳಾಗಿ ಕ್ಕಲಸಕ್ಕಕ ಸೇರಿದ್ರು. ಮಹಾರಾಜರಿಗೆ
ತ್ತಳಿಯದಂತೆ ಅಲ್ಲಿ ಯೇ ಆಸಾಾ ನಿಕ್ ಹಿರಿಯ ಮಂತ್ತರ ಗಳು ಇವರಂದ್ಗೆ ಅಸು ೃಶಯ
ಆಚರಣೆ ಮಾಡುತ್ತಿ ದ್ದ ರು.ಸಮಾನಯ ಸಿಪ್ಯಿ ಕೂಡ್ ಇವರ ಫೈಲ್ತಗಳನ್ನನ
ಮಟಿಟ ಸಿಕ್ಳುು ತ್ತಿ ರಲ್ಲಲಿ , ಉಳಿಯಲ್ತ ಆಸಾಾ ನದ್ಲ್ಲಿ ನಿವೇಶನ ನಿೋಡ್ಲ್ಲಲಿ ಮತುಿ
ಉಳಿದ್ದ್ದ ಪ್ಸಿಮ ಹಟೇಲ್ ನಿಂದ್ ಇವರನ್ನನ ದ್ಬಿಬ ಹರಹಾಕದ್ರು.
• ಅನಿವಾಯಮವಾಗಿ ಅಲ್ಲಿ ಕ್ಕಲಸ ಮಾಡ್ಲಾಗದ್ ಬಾಂಬೆಗೆ ಬಂದ್ರು. ಬಂದ್ದ ಕ್ಕಲವು
ದ್ನಗಳಲ್ಲಿ ಅವರ ಮಲತಾಯಿ ಮರಣಹಂದ್ದತಾಿ ರೆ. ಅಂಬೇಡ್ಕ ರರು ಸಿಡಾಯ ಮ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಕ್ಷಲೇಜನಲ್ಲಿ ಉಪ್ನಾಯ ಸಕ್ರಾಗಿ ಸೇವೆಗೆ ಸೇರುತಾಿ ರೆ. ಈ ಸರಕ್ಷರಿ ಕ್ಷಲೇಜನಲ್ಲಿ ಯೂ


ಕೂಡ್ ಇವರ ಜೊತೆಗೆ ಅಸು ೃಶಯ ರ ಆಚರಣೆ ಮಾಡುತಾಿ ರೆ.
• ಇವರ ಸಹಪ್ಠಿಗಳು, ಪ್ಠಮಾಡಿ ಉಪ್ನಾಯ ಸಕ್ರಿಗಾಗಿ ಕುಡಿಯಲ್ತ ಇಟಟ ನಿೋರಿನ
ಪ್ತೆರ ಯಿಂದ್ ಅಂಬೇಡ್ಕ ರರು ನಿೋರನ್ನನ ಕುಡಿದ್ಯಗ ಗ್ಪಜರಾತ್ ನ
ಉಪ್ನಾಯ ಸಕ್ರಬಬ ರು ಅಕ್ಕಾ ೋಪಿಸುತಾಿ ರೆ. ಮಂದ್ 1920ರಲ್ಲಿ ಮಖನಾಯಕ್ ಎಂಬ
ಪ್ತ್ತರ ಕ್ಕಯನ್ನನ ಪ್ರ ಕ್ಟಿಸಿದ್ರು. ಈ ಅವಧಿಯಲ್ಲಿ ಅಂಬೇಡ್ಕ ರ್ ರವರಿಗೆ ಕ್ಲಾಿ ಪುರದ್
ಸಾಹೋ ಮಹಾರಾಜರು ಅಂಬೇಡ್ಕ ರವರ ಉನನ ತ ವಾಯ ಸಂಗಕ್ಕಕ ಶಿಷಯ ವೇತನ
ನಿೋಡ್ಲ್ತ ಮಂದ್ಯಗ್ಪತಾಿ ರೆ.
• ಹೇಗೂ ಅಂಬೇಡ್ಕ ರ್ ರವರು ಕ್ಷಲೇಜನಲ್ಲಿ ಉಪ್ನಾಯ ಸ ಮಾಡಿ ಕೂಡಿಟಟ ಸವ ಲು
ಹಣ, ಸಾಹು ಮಹಾರಾಜರಿಂದ್ ಶಿಷಯ ವೇತನ ಹಾಗೂ ಆತ್ತಾ ೋಯ ಪ್ಸಿಮ ಗೆಳೆಯ
ನವಲಭೆತನಿಂದ್ ಸವ ಲು ಹಣ ಸಾಲ ಪ್ಡೆದ್ದ ಅಂಬೇಡ್ಕ ರರವರು ಉನನ ತ ವಾಯ ಸಂಗಕ್ಕಕ
ಲಂಡ್ನಿನ ಗೆ ಹೋದ್ರು. ಅಲ್ಲಿ 1920ರಲ್ಲಿ ಲಂಡ್ನ್ ಸ್ಕಕ ಲ್ ಆಫ್ ಏಕ್ನಿಮಿಕ್ಸ್
ಅಂರ್ಡ ಪಲ್ಲಟಿಕ್ಲ್ ಸೈನ್್ ವಿಶವ ವಿದ್ಯಯ ಲಯದ್ಲ್ಲಿ ಎಂ ಎಸ್ಟ ಸಿ ಪ್ದ್ವಿಗಾಗಿ
ನ್ಂದ್ಯಯಿಸಿಕ್ಂಡು ಹಗಲ್ತ ರಾತ್ತರ ಅಧ್ಯ ಯನ ಮಾಡುತಾಿ ರೆ.
• ಸವ ಲು ಹಣವಿರುವುದ್ರಿಂದ್ ಅತಯ ಧಿಕ್ ಕ್ಷಟ ಪ್ಟಟ ಅಧ್ಮ ಬೆರ ರ್ಡ ಒಂದ್ದ ದ್ನಕ್ಕಕ
ಊಟ ಮಾಡಿ ಲಂಡ್ನಿನ ನ ಮ್ಯಯ ಸಿಯಂ ಎಂಬ ಗರ ಹಾಲಯದ್ಲ್ಲಿ ದ್ನದ್ 18
ಗಂಟ್ಟಗಳ ಕ್ಷಲ ಅದ್ಯ ಯನ ಮಾಡಿ ,1921 ರಲ್ಲಿ ಪರ ಎಡಿವ ನ್ ಕ್ಷಯ ನನ ರವರ
ಮಾಗಮದ್ಶಮನದ್ಲ್ಲಿ ಬಿರ ಟಿಷ ಭಾರತದ್ಲ್ಲಿ ಸಾಮಾರ ಜಯ ಶಾಹಿಯ ಹಣಕ್ಷಸಿನ
ಪ್ರ ಂತ್ತೋಯ ವಿಕಂದ್ರ ೋಕ್ರಣ. ಎಂಬ ಪ್ರ ಬಂಧ್ ಮಂಡಿಸಿ, ಎಂ ಎಸ್ಟ ಸಿ
ಪ್ದ್ವಿಪ್ಡೆಯುತಾಿ ರೆ.
• ಇವರು ಇದೇ ರಿೋತ್ತ ವಿದ್ಯಯ ಜಮನೆ ಮಾಡಿ 1921ರಲ್ಲಿ ಡಿ.ಎಸ್ಟ ಸಿ ಪ್ದ್ವಿಗಾಗಿ
ನ್ಂದ್ಯಯಿಸಿಕ್ಂಡು 1922 ರಲ್ಲಿ ಹಣದ್ ಸಮಸೆಯ ಎಂಬ ಪ್ರ ಬಂಧ್ ಮಂಡಿಸಿ ಡಿ
ಎಸ್ಟ ಸಿ ಪ್ದ್ವಿ ಪ್ಡೆಯುತಾಿ ರೆ . ಅದೇ ವಷಮ ಗೆರ ೋಸ್ಟ ಇನ್ ಕ್ಷಲೇಜನಿಂದ್ ಎಲ್ ಎಲ್
ಡಿ ಪ್ಡೆಯುತಾಿ ರೆ. 1923 ರಲ್ಲಿ ಜಮಮನಿಯ ಬಾನ್ ವಿಶವ ವಿದ್ಯಯ ಲಯದ್ಲ್ಲಿ
ಅಥಮಶಾಸಿ ರದ್ಲ್ಲಿ ಉನನ ತ ಪ್ದ್ವಿಗಾಗಿ ನ್ಂದ್ಯಯಿಸಿಕ್ಂಡು 6 ತ್ತಂಗಳವರೆಗೆ
ಅಭಾಯ ಸ ಮಾಡುತಾಿ ರೆ.
• ಆರ್ಥಮಕ್ ಕ್ಡುಬಡ್ತನದ್ಂದ್ ವಾಯ ಸಂಗವನ್ನನ ಮಧ್ಯ ದ್ಲ್ಲಿ ಯೇ ನಿಲ್ಲಿ ಸಿ ಭಾರತಕ್ಕಕ
ಬಂದ್ದ ವಕೋಲ ವರ ತ್ತಿ ಯನ್ನನ ಪ್ರ ರಂಭಸುತಾಿ ರೆ. ಕ್ಕಲವು ದ್ನಗಳ ಕ್ಷಲ ಟ್ಯಯ ಕ್ಸ್
ಪ್ರ ಯ ಕಟ ಶನರ್ ಆಗಿಯೂ ಕ್ಕಲಸ ಮಾಡುತಾಿ ರೆ. ಸಾಮಾಜಕ್ ಸೇವೆಯಲ್ಲಿ
ಕ್ಷಲಜಯುಳು ಇವರು ಸಾಮಾಜಕ್ ಸೇವೆಗಾಗಿ ತಮಾ ಬದ್ದಕ್ನ್ನನ
ಗ್ಪರುತ್ತಸಿಕ್ಳುು ತಾಿ ರೆ.
• ದ್ಲ್ಲತ ವಗಮದ್ವರನ್ನನ ಜಾಗೃತರನಾನ ಗಿ ಮಾಡ್ಲ್ತ ಅವರಲ್ಲಿ ಶಿಕ್ಷಣದ್ ಪ್ರ ಸಾರ
ಮಾಡ್ಲ್ತ ಸಂಸಕ ೃತ್ತಯ ಬಗೆೆ ತ್ತಳಿಸಲ್ತ ಆರ್ಥಮಕ್ ಸೌಕ್ಯಮ ಮಾಡ್ಲ್ತ ಹಾಗೂ
ಅವರ ಸಮಸೆಯ ಗಳಿಗೆ ಸು ಂದ್ಸುವುದ್ದ ಇವರ ಉದ್ದ ೋಶವಾಗಿತುಿ . ಅದೇ ರಿೋತ್ತ
ಬಹಿಷಕ ೃತ ಭಾರತ ಎಂಬ ಪ್ತ್ತರ ಕ್ಕಯನ್ನನ ಪ್ರ ರಂಭಸುತಾಿ ರೆ. ಸಾಮಾಜಕ್
ಹೋರಾಟದ್ ಜೋವನ ಪ್ರ ರಂಭಸಿದ್ ಇವರು 1927ರಲ್ಲಿ ಮಹಾಡ್ದ್ ಚೌಡ್ರ ಕ್ಕರೆಯ
ನಿೋರನ್ನನ ಮಟಟ ವ ಚಳುವಳಿಯನ್ನನ ಹಮಿಾ ಕ್ಳುು ತಾಿ ರೆ.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ತನನ 10 ಸಾವಿರ ಅನ್ನಯಾಯಿಗಳಂದ್ಗೆ ಚೌಡ್ರ ಕ್ಕರೆಯ ನಿೋರನ್ನನ ಮಟಿಟ ಸಿ


ಬಹುದ್ನಗಳಿಂದ್ ನಿಷೇಧಿಸಿದ್ ಈ ಕ್ಕರೆಯಿಂದ್ ನಿೋರು ಕುಡಿಯುವ ಹಕುಕ
ಒತಾಿ ಯಿಸಿದ್ರು. 1927 ರಲ್ಲಿ ಶ್ನರ ೋಣಿ ಪ್ದ್ದ ತ್ತಯ ವರ್ಣಮಶರ ಮ ಹಾಗೂ ಸಿಿ ರದ್ಮನ
ಮಸಿಡ ದ್ ಮನಸಾ ೃತ್ತಯನ್ನನ ಸುತುಿ ಹಾಕುತಾಿ ರೆ. 1930 ತನನ 15 ಸಾವಿರ
ಅನ್ನಯಾಯಿಗಳಂದ್ಗೆ ನಾಸಿಕ್ದ್ ಕ್ಷಳರಾಂ ದೇವಾಲಯದ್ ಪ್ರ ವೇಶ
ಚಳುವಳಿಯನ್ನನ ಮಾಡುತಾಿ ರೆ.
• 1927ರಲ್ಲಿ ಇವರಿಗೆ ಮಂಬಯಿಯ ಶಾಸಕ್ಷಂಗದ್ ಸದ್ಸಯ ರಾಗಿ ಬಿರ ಟಿಷ್ ಸಕ್ಷಮರ
ನೇಮಿಸುತಿ ದ್. 1930 ರಿಂದ್ 1932 ವರೆಗೆ ಲಂಡ್ನಿನ ನಲ್ಲಿ ನಡೆಯುವ ದ್ದಂಡು ಮೇಜನ
ಸಮೆಾ ೋಳನದ್ಲ್ಲಿ ದ್ಲ್ಲತರ ಪ್ರ ತ್ತನಿಧಿಯಾಗಿ ಭಾಗವಹಿಸಿ ದ್ಲ್ಲತರಿಗೆ ಪ್ರ ತೆಯ ೋಕ್
ಮತದ್ಯನದ್ ಸೌಲಭಯ ಕ್ಲ್ಲು ಸಿಕ್ಟಟ ಬಹುದ್ನಗಳಿಂದ್ ಆಳಿವ ಕ್ಕ ಮಾಫಿಯಾ
ಅಧಿಕ್ಷರದ್ಂದ್ ದ್ರರವಿದ್ದ ದ್ಲ್ಲತರಿಗೆ ಆಳಿವ ಕ್ಕ ಮಾಡುವ ಅಧಿಕ್ಷರವನ್ನನ
ದ್ರಕಸಿಕ್ಡುತಾಿ ರೆ.
• ಇಂಗೆಿ ಂಡಿನ ಪ್ರ ಧಾನಿಯಾದ್ ಮಾಯ ಕ್ಸ ಡೊನಾಲ್ಡ ಕ್ೋಮಆದೇಶದ್ ಮ್ಯಲಕ್ ಈ
ಅಧಿಕ್ಷರವನ್ನನ ದ್ಲ್ಲತರಿಗೆ ನಿೋಡುತಾಿ ರೆ. ಆದ್ರ ಗಾಂಧಿೋಜ ದ್ಲ್ಲತರಿಗೆ ಪ್ರ ತೆಯ ೋಕ್
ಮತದ್ಯನ ಬೇಡ್ ಹಿಂದ್ರ ಧ್ಮಮ ಒಡೆದ್ದ ಹೋಗ್ಪತಿ ದ್ಂದ್ದ ಪುಣೆಯ ಯರವಾಡ್
ಜೈಲ್ಲನಲ್ಲಿ ಅಮರರ್ಣಂತರ ಉಪ್ವಾಸ ಸತಾಯ ಗರ ಹ ಮಾಡುತಾಿ ರೆ. ಅಂತ್ತಮವಾಗಿ
ಗಾಂದ್ೋಜ ಮತುಿ ಅಂಬೇಡ್ಕ ರ್ ರವರ ನಡುವೆ ಸಂಧಾನ ನಡೆಸಿ ಪ್ರ ತೆಯ ೋಕ್ ಮತ
ಕ್ಕಾ ೋತರ ದ್ 71 ಸಿೋಟಗಳ ಬದ್ಲಾಿ ಗಿ 148 ಸಿೋಟ ಗಳ ಜಂಟಿ ಮತದ್ಯನ ಪ್ದ್ದ ತ್ತ ನಿೋಡಿ
ದ್ಲ್ಲತರಿಗೆ ಮಿೋಸಲಾತ್ತ ನಿೋಡ್ಲಾಯಿತು. ಇದ್ದ ಸೆಪ್ಟ ಂಬರ್ 24 1932 ರಲ್ಲಿ ನಡೆದ್ದ್ದದ
ಇದ್ನ್ನನ ಪುನಾ ಒಪ್ು ಂದ್ ಎಂದ್ದ ಕ್ರೆಯಲಾಯಿತು.
• ಡಾ ಅಂಬೇಡ್ಕ ರ ರವರು ಅಸು ೃಶಯ ರಿಗಾಗಿ ಮತುಿ ಅವರ ಸಾಮಾಜಕ್ ಆರ್ಥಮಕ್
ಪ್ರ ಗತ್ತಗಾಗಿ ನಿರಂತರವಾದ್ ಹೋರಾಟ ಬಿರ ಟಿಷ್ ಮತುಿ ವಣಮವಯ ವಸೆಾ ಯ ವಿರುದ್ಧ
ನಡೆಸಿದ್ರು. 1935ರಲ್ಲಿ ಯೌಲಿ ಸಮೆಾ ೋಳನದ್ಲ್ಲಿ ಅಂಬೇಡ್ಕ ರರವರು ತಾನ್ನ ಹಿಂದ್ರ
ಧ್ಮಮದ್ಲ್ಲಿ ಇರುವುದ್ಲಿ , ನಾನ್ನ ಹಿಂದ್ದವಾಗಿ ಹುಟಿಟ ದ್ದದ ಅನಿಶಿಿ ತವಾಗಿ ಆದ್ರೆ
ಹಿಂದ್ದವಾಗಿ ಸಾಯುವುದ್ಲಿ ಎಂದ್ದ ಪ್ರ ತ್ತಜ್ಞೆ ಮಾಡುತಾಿ ರೆ.
• ಅದೇ ವಷಮ 1935 ರಲ್ಲಿ ಅವರ ಪ್ತ್ತನ ರಮಾ ಬಾಯಿಯವರು ತ್ತೋರಿಕ್ಳುು ತಾಿ ರೆ. ಡಾ
ಅಂಬೇಡ್ಕ ರ್ ರವರಿಗೆ ಒಟಟ 5 ಮಕ್ಕ ಳು ಹುಟಿಟ ದ್ದದ ಯಶವ ಂತರಾವ್
ಅಂಬೇಡ್ಕ ರರನ್ನನ ಬಿಟಟ ರೆ ಉಳಿದ್ವರೆಲಿ ತ್ತೋರಿಕ್ಳುು ತಾಿ ರೆ. ಅಸು ೃಶಯ ರಿಗೆ ಅಧಿಕ್ಷರ
ಪ್ಡೆದ್ದ 1936ರಲ್ಲಿ ಇಂಡಿಪ್ಂಡೆಂಟ್ ಲೇಬರ್ ಪ್ಟಿಮ ಸಾಾ ಪಿಸಿ, ಪ್ರ ಂತ್ತೋಯ
ಶಾಸಕ್ಷಂಗದ್ಲ್ಲಿ ನಡೆದ್ ಚ್ಚನಾವಣೆಯಲ್ಲಿ 17 ಸಾಾ ನಗಳಿಗೆ ಅಭಯ ರ್ಥಮಗಳನ್ನನ
ಹಾಕುತಾಿ ರೆ.
• ಅದ್ರಲ್ಲಿ 15 ಅಭಯ ರ್ಥಮಗಳು ಗೆಲ್ತಿ ತಾಿ ರೆ. ದ್ಲ್ಲತರಿಗೆ ಶಿಕ್ಷಣದ್ ಅವಶಯ ಕ್ತೆಯನ್ನನ
ಗಮನಿಸಿ 1946ರಲ್ಲಿ ಪಿೋಪ್ಲ್್ ಎಜುಕಶನ್ ಇನಿ್ ಟ ಟ್ಯಯ ಶನ್ ಸಾಾ ಪಿಸಿದ್ರು. 1946ರಲ್ಲಿ
ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರ ಂತದ್ಂದ್ ಆಯೆಕ ಯಾಗಿ ಮಂದ್ 1947ರಲ್ಲಿ
ಕ್ರಡು ಸಮಿತ್ತ ಅಧ್ಯ ಕ್ಷರಾಗಿ ನೇಮಕ್ ಹಂದ್, ಸತತವಾಗಿ ಮ್ಯರು ವಷಮಗಳವರೆಗೆ
ಹಗಲ್ತ ರಾತ್ತರ ಸಂವಿಧಾನ ಬರೆದ್ದ 1950ರಲ್ಲಿ ಮಗಿಸುತಾಿ ರೆ. ಅದ್ಕ್ಷಕ ಗಿ ಇವರನ್ನನ
ಸಂವಿಧಾನದ್ ಶಿಲ್ಲು ಎಂದ್ದ ಪ್ರಿಗಣಿಸಲಾಗಿದ್.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• 1947 ರಲ್ಲಿ ಕ್ಷನೂನ್ನ ಮಂತ್ತರ ಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಂತ್ತರ


ಮಂಡ್ಲದ್ಲ್ಲಿ ಇವರು ಪ್ರ ಧಾನ್ ಮಂತ್ತರ ಗೆ ಆತ್ತಾ ೋಯರಾಗ್ಪತಾಿ ರೆ. ನೆಹರೂ ಕ್ಲ್ಲು ಸಿದ್
ಸಮಾಜವಾದ್ ಪ್ರ ಜಾಸತಾಿ ತಾ ಕ್ ರಾಜಯ ವಯ ವಸೆಾ ಡಾ ಅಂಬೇಡ್ಕ ರ್ ರವರಿಂದ್ಲೇ
ಪ್ರ ಭಾವಿತರಾಗಿದ್ದ ರು. ನೆಹರುಜ ಹಾಕಕ್ಂಡ್ ಪಂಚ ವಾಷ್ಟಮಕ್ ಯೋಜನೆಗೆ
ಅಂಬೇಡ್ಕ ರರವರು ಮಾಗಮದ್ಶಿಮಗಳಾಗಿದ್ದ ರು. ಮತುಿ ಭಾಕ್ಷರ ನಂಗಲ್ ಅಣೆಕ್ಟಟ
ಕ್ಟಟ ಲ್ತ ಸಲಹೆ ನಿೋಡಿದ್ವರೆ ಅಂಬೇಡ್ಕ ರರವರು.
• ಅಂಬೇಡ್ಕ ರವರು ಭಾರತದ್ ನಿೋರಾವರಿ ಯೋಜನೆಯ ಜನಕ್ನಾಗಿದ್ದದ .ಉತಿ ರ ಭಾರತ
ಮತುಿ ದ್ಕಾ ಣ ಭಾರತ ನದ್ಗಳ ಜೊೋಡ್ಣೆಗೆ 1952 ರಲ್ಲಿ ಸಲಹೆ
ನಿೋಡಿದ್ರು.ನೆಹರೂರವರು ವಿದೇಶಿ ಗಣಯ ರಿಗೆ ಇವರನ್ನನ ಪ್ರಿಚಯಿಸುವಾಗ ಇವರು
ಡಾ ಅಂಬೇಡ್ಕ ರ್, ನನನ ಮಂತ್ತರ ಮಂಡ್ಲದ್ ವಜರ ವಾಗಿದ್ಯದ ರೆ,ಎಂದ್ದ
ಪ್ರಿಚಯಿಸುತ್ತಿ ದ್ದ ರು.
• ನೆಹರು ರವರ ಸಹಕ್ಷರ ಪ್ಡೆದ್ದ ಅಂಬೇಡ್ಕ ರ್ ದೇಶದ್ ಮಹಿಳಾ ವಿಮೊೋಚನೆಯನ್ನನ
ಮನ್ನ ರವಾರ ಮನಸಾ ೃತ್ತಯ ಮ್ಯಲಕ್ ಶೋಷ್ಟತ ಮಹಿಳೆಗೆ ಬಿಡುಗಡೆ ಗಳಿಸಲ್ತ
ದ್ ಹಿಂದ್ರ ಕ್ೋರ್ಡ ಬಿಲ್ ನ್ನನ ರಚನೆ ಮಾಡಿ ಪ್ಲ್ಲಮಮೆಂಟಿನಲ್ಲಿ ಮಂಡಿಸಿದ್ದ ರು.
ಸಂಪ್ರ ದ್ಯಯವಾದ್ಗಳಿಂದ್ ಕೂಡಿದ್ ಪ್ಲ್ಲಮಮೆಂಟ್ ನ ಸಭೆಯಲ್ಲಿ ಮಹಿಳೆಗೆ
ಹಿಂದ್ರ ಕ್ೋರ್ಡ ಬಿಲ್ ನಲ್ಲಿ ಕಳಲಾದ್ ಹಕುಕ ಗಳನ್ನನ ನಿರಾಕ್ರಿಸಿತು.
• ಹಿಂದ್ರ ಕ್ೋರ್ಡ ಬಿಲ್ ನಲ್ಲಿ ಪ್ರ ಮಖ ನಾಲ್ತಕ ಅಂಶಗಳು ಇದ್ದ ವು 1. ಮಹಿಳೆಯು
ಕೂಡ್ ತನನ ಪ್ತ್ತಯನ್ನನ ಆಯೆಕ ಮಾಡುವ ಹಕುಕ 2. ಪುರುಷರ ಹಾಗೆ ವಿಚ್ಿ ೋಧಿಸುವ
ಹಕುಕ 3. ತಂದ್ಯ ಆಸಿಿ ಯಲ್ಲಿ ಗಂಡುಮಕ್ಕ ಳ ಸಮನಾಗಿ ಹೆಣ್ಣು ಮಗಳಿಗೂ ಆಸಿಿ
ಹಕುಕ 4.ಪಿತಾರ ಜಮತ ಆಸಿಿ ಯಲ್ಲಿ ಗಂಡು ಮಕ್ಕ ಳ ಜೊತೆಯಲ್ಲಿ ಹೆಣ್ಣು ಮಕ್ಕ ಳಿಗೂ
ಮತುಿ ವಿಧ್ವೆ ಸಸೆಗೂ ಸಮ ಪ್ಲ್ತ ಹಕುಕ .
• ಕ್ನೆಗೆ ಹಿಂದ್ರ ಕ್ೋರ್ಡ ಬಿಲ್ ಪ್ಸಾಗದ್ ಕ್ಷರಣ ಅಂಬೇಡ್ಕ ರ್ ರವರು ಕ್ಷನೂನ್ನ
ಮಾಯ ಟಿರ ಪ್ದ್ವಿಗೆ ರಾಜೋನಾಮೆ ನಿೋಡಿದ್ರು. 1950 ರಲ್ಲಿ ಅಮೆರಿಕ್ಷದ್ ಕ್ಲಂಬಿಯಾ
ವಿಶವ ವಿದ್ಯಯ ಲಯ ಭಾರತ ಸಂವಿಧಾನ ರಚಿಸಿದ್ದ ಕ್ಷಕ ಗಿ ಇವರನ್ನನ ಸಂವಿಧಾನ ಶಿಲ್ಲು
,ಆಧುನಿಕ್ ಭಾರದ್ ನಿಮಾಮಪ್ಕ್, ಸಮಾಜದ್ ಪ್ರ ವತಮಕ್, ಎಂದ್ದ ಪ್ರಿಗಣಿಸಿ, ಡಾಕ್ಟ ರ್
ಆಫ್ ಲಾ ಪ್ದ್ವಿ ನಿೋಡಿತು
• 1953ರಲ್ಲಿ ಆಂಧ್ರ ಪ್ರ ದೇಹದ್ ಉಸಾಾ ನಿಯ ವಿಶವ ವಿದ್ಯಯ ಲಯ ಸಂವಿಧಾನದ್
ಸೇವೆಯನ್ನನ ಪ್ರಿಗಣಿಸಿ ಡಾಕ್ಟ ರ್ ಆಫ್ ಲ್ಲಟರೇಚರ ಎಂಬ ಗೌರವ ಪ್ದ್ವಿಯನ್ನನ
ನಿೋಡಿತು. 1951ರಿಂದ್ ರಾಜಯ ಸಭಾ ಸದ್ಸಯ ರಾಗಿ ಆಯೆಕ ಯಾದ್ರು ಸಕರ ಯ
ರಾಜಕೋಯದ್ಂದ್ ದ್ರರ ಉಳಿದ್ದ ಡಾ ಅಂಬೇಡ್ಕ ರ್ ರವರು ಬೌದ್ಧ ಧ್ಮಮದ್
ಆಚಾರ ಮತುಿ ಪ್ರ ಚಾರಕ್ಷಕ ಗಿ ಜೋವನವನ್ನನ ಅಪಿಮಸಿಕ್ಂಡ್ರು.
• 1951 ರಲ್ಲಿ ಜಾಗತ್ತಕ್ ಬೌದ್ಧ ಸಮೆಾ ೋಳನ ರಂಗ್ಪನದ್ಲ್ಲಿ ನಡೆಯಿತು, ಅದ್ರಲ್ಲಿ
ಭಾಗವಹಿಸಿದ್ರು. 1954ರಲ್ಲಿ ಕ್ಟ್ಾ ಂಡಾದ್ಲ್ಲಿ ನಡೆದ್ ಜಾಗತ್ತಕ್ ಬೌದ್ಧ
ಸಮೆಾ ೋಳನದ್ಲ್ಲಿ ಭಾಗವಹಿಸಿದ್ರು. 1951ರಲ್ಲಿ ಭಾರತ್ತೋಯ ಬೌದ್ಧ ಸಂಘಟನೆಯಲ್ಲಿ
ಬುದ್ಧ ಮತುಿ ಮಾಕ್ಸ್ ಮ ಕುರಿತು ಪ್ರ ಬಂಧ್ ಮಂಡಿಸಿದ್ರು. 1955ರಲ್ಲಿ ಭಾರತ್ತೋಯ
ಬೌದ್ಧ ಮಹಾಸಭೆ ಸಾಾ ಪಿಸಿದ್ರು.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ಬದ್ದಕನ ಕ್ನೆಯ ದ್ನಗಳಲ್ಲಿ ಡಾ ಅಂಬೇಡ್ಕ ರ್ ರು ಬೌದ್ಧ ಧ್ಮಮ ಸಿವ ೋಕ್ಷರದ್


ನಿಧಾಮರಮಾಡಿ ಅಕ್ಟ ಬರ್ 14 1956ರಲ್ಲಿ ತನನ 5ಲಕ್ಷ ಅನ್ನಯಾಯಿಗಳಂದ್ಗೆ
ಪ್ತ್ತನ ಸವಿತಾ ಅಂಬೇಡ್ಕ ರ್ ಜೊತೆಗೆ ನಾಗ ಜನತೆಯ ಮ್ಯಲ ನಾಡಾದ್
ನಾಗಪುರದ್ಲ್ಲಿ ಬೌದ್ಧ ಧ್ಮಮ ಸಿವ ೋಕ್ಷರಮಾಡಿ, ಹಿಂದ್ದವಾಗಿ ಸಾಯಲಾರೆ ಎಂಬ
ಪ್ರ ತ್ತಜ್ಞೆ ಪೂಣಮಗಳಿಸಿದ್ರು.
• ಇವರಿಗೆ ಬಮಾಮದ್ ಬೌದ್ಧ ಬಂತೆ, ವಿೋರ ಚಂದ್ರ ಮಣಿ ಬೌದ್ಧ ಧಿೋಕ್ಕಾ ನಿೋಡಿದ್ರು.
ಮಂದ್ ಡಿಸೆಂಬರ್6 1956ರಲ್ಲಿ ದ್ಹಲ್ಲಯ ತಮಾ ನಿವಾಸದ್ಲ್ಲಿ
ಕ್ನೆಯುಸಿರೆಳೆದ್ರು. ಡಿಸೆಂಬರ್7ಕ್ಕಕ ಮಂಬಯಿಯ ದ್ಯದ್ರಿನಲ್ಲಿ ಬೌದ್ಧ ಧ್ಮಮದ್
ನಿಯಮದ್ ಪ್ರ ಕ್ಷರ ಮಹಾಪ್ರಿನಿವಾಮಣದ್ ವಿಧಿಯನ್ನನ ಅಂತಯ ಕರ ಯೆಯಲ್ಲಿ
ಮಾಡ್ಲಾಯಿತು.

ವಿದ್ಯಯ ಭಾಯ ಸ
• ಮಹಾರಾಷಟ ರದ್ ರತನ ಗಿರಿ ಜಲ್ಲಿ ಯವರಾದ್ ಅಂಬೇಡ್ಕ ರರ ತಂದ್ ರಾಮ ಜೋ ಸಕ್ಷು ಲ್
ಅವರು ಮರಾಠಿ ಹಾಗೂ ಇಂಗಿಿ ೋಷ್ಟನಲ್ಲಿ ಕ್ಲ್ಲತರು. ಅವರು ಬಿರ ಟಿಷ್ ಸೈನಯ ದ್ಲ್ಲಿ
ಸುಬೇದ್ಯರರಾಗಿ ಸೇವೆ ಸಲ್ಲಿ ಸಿದ್ದ ರು. ಇದ್ರ ಆಧಾರದ್ ಮೇಲ್ಲ ಅವರು ತಮಾ
ಮಕ್ಕ ಳಿಗೆ, ಅದ್ರಲ್ಲಿ ಯೂ ಮಖಯ ವಾಗಿ ಭೋಮರಾಯರಿಗೆ, ಸವ ತಃ ಕ್ಲ್ಲಸಿ ಅವರ
ಜಾೆ ನಾಜಮನೆಯಲ್ಲಿ ಪರ ೋತಾ್ ಹಿಸಲ್ತ ಸಾಧ್ಯ ವಾಯಿತು.
• ೧೯೦೮ರಲ್ಲಿ ಅಂಬೇಡ್ಕ ರ್ ಮೆಟಿರ ಕುಯ ಲೇಷನ್ ಪ್ರಿೋಕ್ಕಾ ಯಲ್ಲಿ ಉತ್ತಿ ೋಣಮರಾದ್ಯಗ,
ಆಗಿನ ಜಾತ್ತ ವಯ ವಸೆಾ ಯಲ್ಲಿ ಅಸು ೃಶಯ ಎಂದ್ದ ಕ್ರೆಯಲು ಡುತ್ತಿ ದ್ದ ತಮಾ ಸಮಾಜಕ್ಕಕ
ಮೊದ್ಲನೆಯವರಾದ್ರು. ನಾಲ್ತಕ ವಷಮಗಳ ನಂತರ, ಅವರು ಮಂಬಯಿ
ವಿಶವ ವಿದ್ಯಯ ನಿಲಯದ್ಂದ್ ಅಥಮಶಾಸಿ ರ ಮತುಿ ರಾಜನಿೋತ್ತ ವಿಷಯಗಳಲ್ಲಿ ಬಿ.ಎ.
ಪ್ದ್ವಿ ಗಳಿಸಿದ್ರು.
• ವಾಪ್ಸು ಬಂದ್ ಮೇಲ್ಲ ಬರೋಡ್ ಸಂಸಾಾ ನದ್ಲ್ಲಿ ಹತುಿ ವಷಮ ಸೇವೆ ಸಲ್ಲಿ ಸಬೇಕು
ಎಂಬ ಷರತ್ತಿ ನ ಮೇಲ್ಲ ಅವರಿಗೆ ವಿದೇಶದ್ಲ್ಲಿ ಓದ್ದ ಮಂದ್ದವರಿಸಲ್ತ
ವಿದ್ಯಯ ರ್ಥಮವೇತನ ದ್ರಕತು. ೧೯೧೩ರಿಂದ್ ೧೯೧೬ರವರೆಗೆ ನೂಯ ಯಾಕಮನ
ಕ್ಲಂಬಿಯಾ ವಿಶವ ವಿದ್ಯಯ ನಿಲಯದ್ಲ್ಲಿ ಅಥಮ
ಶಾಸಿ ರ, ಸಮಾಜಶಾಸಿ ರ, ಇತ್ತಹಾಸ, ತತವ ಶಾಸಿ ರ, ಮಾನವಶಾಸಿ ರ
ಮತುಿ ರಾಜನಿೋತ್ತ/ರಾಜಯ ಶಾಸಿ ೃ ಅಭಾಯ ಸ ಮಾಡಿದ್ರು.
• ೧೯೧೫ರಲ್ಲಿ ಅಥಮ ಶಾಸಿ ರದ್ಲ್ಲಿ ಎಂ.ಎ, ಪ್ದ್ವಿ ಗಳಿಸಿದ್ರು. ೧೯೧೬ರಲ್ಲಿ , ಅವರು
ಮಂದ್ ಪುಸಿ ಕ್ರೂಪ್ದ್ಲ್ಲಿ ಪ್ರ ಕ್ಟಿಸಿದ್ ಬಿರ ಟಿಷ್್‌ಭಾರತ್ದಲಿಿ ್‌ಪ್ರ ಾಂತಿೀಯ್‌
ಹಣಕಾಸು್‌ಪದಧ ತಿಯ್‌ವಿಕಾಸ ಎಂಬ ಮಹಾಪ್ರ ಬಂಧ್ವನ್ನನ ಮಂಡಿಸಿ,
ಪಿ.ಹೆಚ್.ಡಿ. ಪ್ದ್ವಿಯನ್ನನ ಪ್ಡೆದ್ದ ಕ್ಂಡ್ರು.
• ಭಾರತ್ದಲಿಿ ್‌ಜಾತಿ್‌ಪದಧ ತಿ:್‌ತಂತ್ರ , ಹುಟ್ಟ್ ್‌ಮತ್ತತ ್‌ಬೆಳವಣಿಗೆ ಎಂಬ ಪ್ರ ಬಂಧ್
ಅವರ ಮೊಟಟ ಮೊದ್ಲ ಪ್ರ ಕ್ಷಶಿತ ಕೃತ್ತ. ೧೯೧೬ ಜೂನ್ ನಲ್ಲಿ ಅಮೇರಿಕ್ದ್ಲ್ಲಿ ಓದ್ದ
ಮಗಿಸಿದ್ ಅಂಬೇಡ್ಕ ರ್ ಮಂದ್ ಲಂಡ್ನಿನ ನ “ಲಂಡ್ನ್ ಸ್ಕಕ ಲ್ ಆಫ್ ಎಕ್ನಾಮಿಕ್ಸ್

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಎಂರ್ಡ ಪಲಟಿಕ್ಲ್ ಸೈನ್್ ” ಸೇರಿ ನಂತರ ಗೆರ ೋ'ಸ್ಟ ಇನ್ ಸಂಸೆಾ ಯನ್ನನ ಸೇರಿದ್ರು.
ಮತ್ಿ ಂದ್ದ ವಷಮದ್ ಕ್ಳೆಯುವ ವೇಳೆಗೆ ಅವರ ವಿದ್ಯಯ ರ್ಥಮವೇತನ ಕ್ನೆಗಂಡಿತು.
• ೧೯೨೦ರವರೆಗೆ ಮಂಬಯಿಯ ಕ್ಷಲೇಜೊಂದ್ರಲ್ಲಿ ಅಧಾಯ ಪ್ಕ್ರಾಗಿ ವಿದ್ಯಯ ರ್ಥಮಗಳಿಗೆ
ಕ್ಲ್ಲಸಿ, “ಮ್ಯಕ್ನಾಯಕ್” ಎಂಬ ಮರಾಠಿ ಸಾಪ್ಿ ಹಿಕ್ವನ್ನನ ಹರಡಿಸುತ್ತಿ ದ್ದ
ಅಂಬೇಡ್ಕ ರ್ , ಮತೆಿ ಲಂಡ್ನಿನ ಗೆ ಮರಳಿ ವಿದ್ಯಯ ಭಾಯ ಸವನ್ನನ ಮಂದ್ದವರಿಸಿದ್ರು.
ಮಂದ್ನ ಮ್ಯರು ವಷಮಗಳಲ್ಲಿ ಅವರು “ ರೂಪ್ಯಿಯ ಬಿಕ್ಕ ಟಟ ” (ದ್ ಪ್ರ ಬಿ ಮ
ಆಫ್ ರುಪಿ) ಎಂಬ ಮಹಾಪ್ರ ಬಂಧ್ವನ್ನನ ಬರೆದ್ದ, ಲಂಡ್ನ್
ವಿಶವ ವಿದ್ಯಯ ನಿಲಯದ್ಂದ್ ಡಿ.ಎಸ್ಟ.ಸಿ. ಗೌರವವನ್ನನ ಸಂಪ್ದ್ಸಿದ್ರು.
• ಇದ್ರಂದ್ಗೇ, ಬಾರ್-ಎಟ್-ಲಾ ಪ್ದ್ವಿ ಓದ್ ಬಾಯ ರಿಸಟ ರ್ ಆಗಿ, ಬಿರ ಟಿಷ್ ಬಾರಿಗೆ
ಸದ್ಸಯ ತವ ಪ್ಡೆದ್ರು. ಇಂಗೆಿ ಂಡಿನಿಂದ್ ಶಾಶವ ತವಾಗಿ ವಾಪ್ಸು ಬರುವ ಮನನ ,
ಅಂಬೇಡ್ಕ ರ್ ಮ್ಯರು ತ್ತಂಗಳು ಜಮಮನಿಯಲ್ಲಿ ಬಾನ್ ವಿಶವ ವಿದ್ಯಯ ನಿಲಯದ್ಲ್ಲಿ
ಅಥಮಶಾಸಿ ರದ್ಲ್ಲಿ ಹೆಚಿಿ ನ ಅಭಾಯ ಸ ಮಾಡಿದ್ರು. ೧೯೫೨ ಜೂನ್ ೧೫ರಂದ್ದ
ಕ್ಲಂಬಿಯಾ ವಿಶವ ವಿದ್ಯಯ ನಿಲಯವು ಅವರಿಗೆ ಕ್ಷನೂನಿನ
ಡಾಕ್ಟ ರೇಟ್(ಎಲ್ಎಲ್.ಡಿ) ಗೌರವ ಪ್ದ್ವಿ ಪ್ರ ದ್ಯನ ಮಾಡಿತು. ೧೯೫೩, ಜನವರಿ
೧೨ರಂದ್ದ ಉಸಾಾ ನಿಯಾ ವಿಶವ ವಿದ್ಯಯ ನಿಲಯವು ಅವರಿಗೆ ಎಲ್ಎಲ್.ಡಿ ಗೌರವ
ಪ್ದ್ವಿ ಕ್ಟಟ ಪುರಸಕ ರಿಸಿತು.

ವೃತ್ತಿ ಜೋವನ
• ಭಾರತಕ್ಕಕ ಮರಳಿ ಮಂಬಯಿಯಲ್ಲಿ ನೆಲ್ಲನಿಂತ ಅಂಬೇಡ್ಕ ರ್ ತಮಾ ವೃತ್ತಿ ಜೋವನ
ಪ್ರ ರಂಭಸಿದ್ರು. ಅವರು ಕ್ಷಲೇಜೊಂದ್ರಲ್ಲಿ ಬೋಧಿಸುತಿ ಲೇ, ವಿವಿಧ್ ಸರಕ್ಷರಿೋ
ಸಂಸೆಾ ಗಳಲ್ಲಿ ಸಾಕ್ಷಯ ನಿೋಡುತಿ ಲೇ, ಹಸ ವೃತಿ ಪ್ತ್ತರ ಕ್ಕಯನ್ನನ ನಡೆಸುತಿ ಲೇ,
ಮಂಬಯಿ ಲ್ಲಜಸೆಿ ೋಟಿವ್ ಕೌನಿ್ ಲ್ಲಿ ಗೆ ನಾಮಕ್ರಣಗಂಡು ಅಲ್ಲಿ ನ
ಆಗ್ಪಹೋಗ್ಪಗಳಲ್ಲಿ ಸಕರ ಯ ಪ್ತರ ವಹಿಸುತಿ ಲೇ, ಅದ್ರಂದ್ಗೇ ವಕೋಲ್ಲ
ವೃತ್ತಿ ಯನೂನ ಆರಂಭಸಿದ್ರು.
• ಭಾರತದ್ ವಿವಿಧ್ ಪಂಗಡ್ಗಳ ಮಖಂಡ್ರುಗಳೂ, ಮ್ಯರು ಬಿರ ಟಿಷ್ ರಾಜಕೋಯ
ಪ್ಕ್ಷಗಳೂ ಕ್ಲ್ಲತು, ಭಾರತದ್ ಭವಿಷಯ ದ್ ಸಂವಿಧಾನದ್ ರೂಪು ರೇಷೆಗಳ ಬಗೆೆ ಚಚ್ಮ
ನಡೆಸಲ್ತ ಲಂಡ್ನಿನ ನಲ್ಲಿ ಏಪ್ಮಡಿಸಲಾಗಿದ್ದ ಮ್ಯರು ದ್ದಂಡು ಮೇಜನ
ಪ್ರಿಷತುಿ ಗಳಲ್ಲಿ ಭಾಗವಹಿಸಿದ್ರು.
• ಭಾರತಕ್ಕಕ ಹಿಂದ್ರುಗಿದ್ ಮರುವಷಮವೇ “ಬಹಿಷಕ ೃತ ಹಿತಕ್ಷರಿಣಿೋ ಸಭಾ” ಎಂಬ
ದ್ಲ್ಲತ ವಗಮದ್ ಕ್ಲಾಯ ಣ ಸಂಸೆಾ ಯನ್ನನ ಹುಟಟ ಹಾಕ್ಲ್ತ ಸಹಾಯ ಮಾಡಿದ್ರು.
ಅಸು ೃಶಯ ಹಾಗೂ ಇತರ ಕ್ಕಳವಗಮಗಳಲ್ಲಿ ವಿದ್ಯ ಮತುಿ ಸಂಸಕ ೃತ್ತಯ ಅರಿವು
ಮ್ಯಡಿಸುವುದ್ದ, ಅವರ ಜೋವನ ಮಟಟ ವನ್ನನ ಸುಧಾರಿಸುವುದ್ದ ಹಾಗೂ ಈ ವಗಮವು
ತಮಾ ಕುಂದ್ದ ಕ್ರತೆಗಳನ್ನನ ಹೇಳಿಕ್ಳು ಲ್ತ ಧ್ವ ನಿ ಕ್ಡುವುದ್ದ ಇವು ಈ
ಸಂಸೆಾ ಯ ಉದ್ದ ೋಶವಾಗಿತುಿ .

ಅಸು ೃಶಯ ತೆಯ ವಿರುದ್ದ ಹೋರಾಟ


ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/
HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ೧೯೨೭ರಿಂದ್ ೧೯೩೨ರವರೆಗೆ, ಅಹಿಂಸಾತಾ ಕ್ ಆಂದ್ೋಲನಗಳ ಮಂದ್ಯಳತವ ವಹಿಸಿ


ಅಸು ೃಶಯ ರಿಗೆ ದೇವಾಲಯ ಪ್ರ ವೇಶದ್ ಹಕುಕ , ಸಾವಮಜನಿಕ್ ಕ್ಕರೆ, ಬಾವಿಗಳಿಂದ್ ನಿೋರು
ಸೇದ್ದವ ಹಕುಕ ಇತಾಯ ದ್ಗಳಿಗಾಗಿ ಹೋರಾಡಿದ್ರು. ಇವುಗಳಲ್ಲಿ ನಾಸಿಕ್ದ್ಲ್ಲಿ ಯ ಕ್ಷಳ
ರಾಮನ ದೇವಸಾಾ ನ ಮತುಿ ಮಹಾಡ್ದ್ ಚೌಡಾರ್ ಕ್ಕರೆಯ ವಿಷಯವಾಗಿ
ಅಸು ೃಶಯ ರನ್ನನ ಹರಗಿಟಿಟ ರುವರ ವಿರುದ್ಧ ಮಾಡಿದ್ ಆಂದ್ೋಲನಗಳು
ಗಮನಾಹಮವಾಗಿವೆ.
• ಸಹಸಾರ ರು ಅಸು ೃಶಯ ಸತಾಯ ಗರ ಹಿಗಳು ಭಾಗವಹಿಸಿದ್ ಈ ಅಹಿಂಸಾತಾ ಕ್ ಚಳುವಳಿಗಳಿಗೆ
ಸವಣಿೋಮಯರು ಹಿಂಸಾತಾ ಕ್ವಾಗಿ ಪ್ರ ತ್ತಕರ ಯಿಸಿದ್ರು. ನಾಯ ಯಾಲಯದ್ ಕ್ಟ್ಟಟ ಹತ್ತಿ ದ್
ಚೌಡಾರ್ ಕ್ಕರೆಯ ಚಳುವಳಿಯು, ಅನೇಕ್ ವಷಮಗಳ ನಂತರ, ಕ್ಕಳವಗಮಗಳ
ಪ್ರವಾಗಿ ವಿಜಯ ಸಾಧಿಸು ವುದ್ರಂದ್ಗೆ ಪ್ಯಮವಸಾನ ಹಂದ್ತು.
ಅಸು ೃಶಯ ರನ್ನನ ಸಮಾಜ ನಡೆಸಿಕ್ಳುು ತ್ತಿ ದ್ದ ಕೂರ ರ ರಿೋತ್ತಗೆ ಮ್ಯಲ ಕ್ಷರಣ
'ಮನ್ನಸಾ ೃತ್ತ' ಎಂದ್ದ ಅಂಬೇಡ್ಕ ರ್ ನಂಬಿದ್ದ ರು.
• ಮನ್ನಸಾ ೃತ್ತಯನ್ನನ ಇದೇ ಚಳುವಳಿಯಲ್ಲಿ ವಿಧುಯ ಕ್ ಿ ವಾಗಿ ದ್ಹನ ಮಾಡ್ಲಾಯಿತು.
ಈ ಕೃತ್ತಯನ್ನನ ಹಿೋಗೆ ಸಾವಮಜನಿಕ್ವಾಗಿ ಅವಮಯಾಮದ್ ಮಾಡುವುದ್ರ ಮ್ಯಲಕ್
ಅಂಬೇಡ್ಕ ರರ ಅನ್ನಯಾಯಿಗಳು ಸಮಾನತೆಯ ಹಕುಕ ಪ್ರ ತ್ತಪ್ದ್ನೆ
ಮಾಡ್ಬಯಸಿದ್ದ ರು. ಆದ್ರೆ, ಹಿಂದ್ರ ಧ್ಮಮದ್ ಅನ್ನಯಾಯಿಗಳಲ್ಲಿ
ಮನ್ನಸಾ ೃತ್ತಯ ಮಹತವ ವೇನ್ನ ಎಂಬುದೇ ಅಸು ಷಟ ಹಾಗೂ ವಿವಾದ್ತ
ವಿಷಯವಾದ್ದ ರಿಂದ್, ಅದ್ರಲ್ಲಿ ಯೂ ಮಖಯ ವಾಗಿ ಮನ್ನಸಾ ೃತ್ತಯನ್ನನ ಹಿಂದ್ರ
ಧ್ಮಮಶಾಸಿ ರಗಳಲ್ಲಿ ಒಂದ್ಯಗಿ ಪ್ರಿಗಣಿಸದೇ ಇದ್ದದ , ಹಳಿು ಗಾಡುಗಳಿಂದ್ ಹರಗೆ
ಅದ್ಕ್ಕಕ ಧಾಮಿಮಕ್ ಮಹತವ ವೂ ಇಲಿ ದ್ದ್ದದ ದ್ರಿಂದ್, ಈ ಉದ್ದ ೋಶ ನೆರವೇರಿತ್ೋ
ಇಲಿ ವೂ ಎಂಬುದ್ದ ಚಚಾಮಸು ದ್.
• ಮೊದ್ಲೇ ತಮಾ ಚಟವಟಿಕ್ಕಗಳಿಂದ್ ಸಂಪ್ರ ದ್ಯಯಶಿೋಲ ಹಿಂದ್ರಗಳ
ಅಸಮಾಧಾನವನ್ನನ ಗಳಿಸಿದ್ದ ಅಂಬೇಡ್ಕ ರ್ , ೧೯೩೧-೩೨ ರಲ್ಲಿ ಮತಿ ಷ್ಣಟ
ಅಪಿರ ಯರಾದ್ರು. ಅವರೇ ಹೇಳಿಕ್ಂಡಂತೆ, ಭಾರತದ್ ಹಿಂದ್ದಗಳು ಅತಯ ಂತ
ದ್ವ ೋಷ್ಟಸುವ ವಯ ಕಿ ಯಾದ್ರು. ಅಂಬೇಡ್ಕ ರ್ ದ್ಲ್ಲತರಿಗೆ ಪ್ರ ತೆಯ ೋಕ್ ಚ್ಚನಾವರ್ಣ
ಕ್ಕಾ ೋತರ ಕ್ಷಕ ಗಿ ಪ್ಟಟ ಹಿಡಿದ್ದ್ದ ೋ ಈ ಅಸಮಾಧಾನಕ್ಕಕ ಕ್ಷರಣವಾಗಿತುಿ .
• ಮಹಾತಾ ಗಾಂಧಿ ಹಾಗೂ ಕ್ಷಂಗೆರ ೋಸ್ಟ ಪ್ಕ್ಷದ್ ಧೋರಣೆ ಇದ್ಕ್ಕಕ ವಿರೋಧ್ವಾಗಿತುಿ .
ಗಾಂಧಿ ಹಾಗೂ ಅಂಬೇಡ್ಕ ರರಲ್ಲಿ ಈ ವಿಷಯದ್ ಮೇಲ್ಲ ಎರಡ್ನೆಯ ದ್ದಂಡು
ಮೇಜನ ಪ್ರಿಷತ್ತಿ ನಲ್ಲಿ ಚಕ್ಮಕಯೂ ನಡೆದ್ತುಿ . ಹಿಂದ್ರ ಸಮಾಜದ್ಂದ್
ಜಾತ್ತಪ್ದ್ಧ ತ್ತ ಹಾಗೂ ತಾರತಮಯ ವನ್ನನ ನಿಮ್ಯಮಲನ ಮಾಡುವ ಪ್ರವಾಗಿದ್ದ
ಗಾಂಧಿ, ದ್ಲ್ಲತರ ಹಿತರಕ್ಷಣೆಗಾಗಿ ದ್ನಿಯೆತ್ತಿ ದ್ ಮೊದ್ಲ್ಲಗರಲ್ಲಿ ಒಬಬ ರಾಗಿದ್ದ ರೂ,
ಬಿರ ಟಿಷರಿಗೆ ಈ ವಿಷಯದ್ಲ್ಲಿ ಹಿಂದ್ರಗಳನ್ನನ ಜಾತ್ತಯ ಆಧಾರದ್ ಮೇಲ್ಲ,
ರಾಜಕೋಯವಾಗಿ ಒಡೆಯಲ್ತ ಅವಕ್ಷಶ ಕ್ಡ್ಬಾರದ್ಂಬುದ್ದ ಅವರ ನಿಲ್ತವಾಗಿತುಿ .
• ೧೯೩೨ರಲ್ಲಿ ಬಿರ ಟಿಷರು ಜಾರಿಗೆ ತಂದ್ ಕ್ೋಮವಾರು ಕ್ಷನೂನಿನಲ್ಲಿ ಅಸು ೃಶಯ ರಿಗೆ
ಪ್ರ ತೆಯ ೋಕ್ ಕ್ಕಾ ೋತರ ವನ್ನನ ಮಂಜೂರು ಮಾಡ್ಲಾಯಿತು. ಇದ್ಕ್ಕಕ ಪ್ರ ತ್ತಭಟನೆಯಾಗಿ
ಗಾಂಧಿ ಆಮರರ್ಣಂತ ಉಪ್ವಾಸ ಸತಾಯ ಗರ ಹ ಕೈಗಂಡ್ ಫಲವಾಗಿ,
ಅಂಬೇಡ್ಕ ರ್, ಕ್ಷಂಗೆರ ೋಸ್ಟ ಮತುಿ ಸನಾತನ ಹಿಂದ್ರ ಮಖಂಡ್ರಂದ್ಗೆ ಚಚಿಮಸಿ,
ಕ್ನೆಗೂ ಪ್ರ ತೆಯ ೋಕ್ ಕ್ಕಾ ೋತರ ಹಾಗೂ ಕ್ೋಟ್ಯ ಬೇಡಿಕ್ಕಯನ್ನನ ಕೈಬಿಟಟ ರು.ಇದ್ಕ್ಕಕ
ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/
HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಪ್ರ ತ್ತಯಾಗಿ, ಕ್ಷಂಗೆರ ಸ್ಟ ಪ್ಕ್ಷವು, ಅಸು ೃಶಯ ರಿಗೆ ಪ್ರ ತ್ತನಿಧ್ಯ ವನ್ನನ ಹೆಚ್ಚಿ ಮಾಡ್ಲ್ತ
ಒಪಿು ಕ್ಂಡಿತು.
• ಹಿಂದ್ರ ಧಾಮಿಮಕ್ ಮಖಂಡ್ರುಗಳು ಅಸು ೃಶಯ ತೆಯ ಹಾಗೂ ಜಾತಾಯ ಧಾರಿತ
ತಾರತಮಯ ದ್ ವಿರುದ್ಧ ವಾಗಿ ಹೆಚ್ಚಿ ಹೆಚಾಿ ಗಿ ದ್ನಿಯೆತಿ ತ್ಡ್ಗಿದ್ರು. ಇಂದ್ದ ಡಾ.
ಅಂಬೇಡ್ಕ ರ್ ಅವರನ್ನನ ಭಾರತದ್ ಸಂವಿಧಾನ ಶಿಲ್ಲು ಎಂದ್ದ ಮಕ್ಿ ಕಂಠದ್ಂದ್
ಹೇಳಲಾಗ್ಪತ್ತಿ ದ್.ಇದೇ ವೇಳೆಗೆ ಸವ ತಂತರ ವಾದ್ ಅನೇಕ್ ದೇಶಗಳು ಸಾವಮಜನಿಕ್ರ
ಹಕುಕ ಗಳನ್ನನ ಕ್ಷಪ್ಡ್ಲ್ತ ಅಸಮಥಮರಾದ್ ಹಿನೆನ ಲ್ಲಯಲ್ಲಿ ಭಾರತದ್ ಈ ಸಂವಿಧಾನ
ಎದ್ದದ ಕ್ಷಣ್ಣತಿ ದ್ ಹಾಗೂ ಇದ್ಕ್ಕಕ ಡಾ. ಅಂಬೇಡ್ಕ ರ್ ಕ್ಡುಗೆಯನ್ನನ
ಸಾವಮಜನಿಕ್ವಾಗಿ ಒಪಿು ಕ್ಳು ಲಾಗಿದ್.
• ಜಾತ್ತ ಪ್ದ್ಧ ತ್ತಯ ಪುನವಿಮಮಶ್ನಮ ನಡೆಸಲ್ತ ಸನಾತನಿ ಹಿಂದ್ರಗಳ
ಅನಾಸಕಿ ಯಿಂದ್, ಭರ ಮನಿರಸನವಾದಂತೆ ಅನಿನ ಸಿದ್ದದ ಹಾಗೂ ಮಹತವ ದ್
ರಾಜಕೋಯ ವಿಷಯಗಳಲ್ಲಿ ಗಾಂಧಿಯವರ ಅಭಪ್ರ ಯಗಳಿಗೆ ಮಣಿಯಬೇಕ್ಷಗಿ
ಬಂದ್ದ್ದದ , ಅಂಬೇಡ್ಕ ರರನ್ನನ ಅಸಮಾಧಾನಕಕ ೋಡು ಮಾಡಿತು. ಪ್ರ ತೆಯ ೋಕ್ ಚ್ಚನಾವರ್ಣ
ಕ್ಕಾ ೋತರ ದ್ ವಿಷಯದ್ಲ್ಲಿ ಎದ್ದರಿಸಿದ್ ಪ್ರ ತ್ತಭಟನೆ ಮತುಿ , ಕ್ಕಲವು ದೇವಸಾಾ ನಗಳಲ್ಲಿ
ಅಸು ೃಶಯ ರಿಗೆ ಪ್ರ ವೇಶ ಇನೂನ ನಿಷ್ಟದ್ಧ ವಾಗಿರುವುದ್ದ ಭಾಗಶಃ ಇವುಗಳ ಫಲವಾಗಿ,
ಅಂಬೇಡ್ಕ ರ್ ತಮಾ ಯೋಜನೆಯನ್ನನ ಬದ್ಲಾಯಿಸಿದ್ರು.
• ತಮಾ ಅನ್ನಯಾಯಿಗಳ ಜೋವನಮಟಟ ವನ್ನನ ಹೆಚಿಿ ಸಿ ಕ್ಂಡು , ರಾಜಕೋಯ
ಅಧಿಕ್ಷರವನ್ನನ ಗಳಿಸುವತಿ ಲಕ್ಷಯ ವಿಡ್ಬೇಕ್ಕಂದ್ದ ಆದೇಶಿಸಿದ್ರು.ಜೊತೆಗೆ, "ಹಿಂದ್ರ
ಧ್ಮಮದ್ಲ್ಲಿ ಅಸು ೃಶಯ ರ ಏಳಿಗೆ ಅಸಾಧ್ಯ ವಾದ್ದ ರಿಂದ್ ಅವರು ಬೇರೆಧ್ಮಮಕ್ಕಕ
ಮತಾಂತರಗಳು ಬೇಕು"ಎಂಬ ಆಲ್ಲೋಚನೆ ಮಾಡ್ತ್ಡ್ಗಿದ್ರು. ಇದ್ಕ್ಕಕ ಹಿಂದ್ರ
ಸಮಾಜ ದ್ಂದ್,ಯಾವುದೇ ಪ್ರ ತ್ತಕರ ಯೆ ಬರಲ್ಲಲಿ . ಆ ವಷಮದ್ಲ್ಲಿ ಅಂಬೇಡ್ಕ ರ್
ಖಾಸಗಿ ಜೋವನದ್ಲ್ಲಿ ಕ್ಕಲವು ಮಹತವ ದ್ ಘಟನೆಗಳು ಘಟಿಸಿದ್ವು:
• ಅಂಬೇಡ್ಕ ರರನ್ನನ ಮಂಬಯಿಯ ಸರಕ್ಷರಿೋ ಕ್ಷನೂನ್ನ ಕ್ಷಲೇಜನ
ಪ್ರ ಂಶುಪ್ಲರಾಗಿ ನೇಮಕ್ ಮಾಡಿಕೂಳು ಲಾಯಿತು. ನಂತರ ಅಂಬೇಡ್ಕ ರರು
ತಮಾ ದೇ ಆದ್ ಸವ ಂತ ಮನೆ ಮಾಡಿ, ೫೦,೦೦೦ಕೂಕ ಹೆಚಿಿ ನ ಪುಸಿ ಕ್ಗಳ
ಗರ ಂಥಾಲಯವನ್ನನ ಕ್ಟಿಟ ಕ್ಂಡ್ರು. ಇದೇ ವಷಮ ಅವರ ಪ್ತ್ತನ
ರಮಾಬಾಯಿಯವರು ಮರಣ ಹಂದ್ದ್ರು. ೧೯೦೮ರಲ್ಲಿ ಅವರ
ಮದ್ದವೆಯಾದ್ಯಗ ಅಂಬೇಡ್ಕ ರ್ ವಯಸು್ ಹದ್ನಾರಾದ್ರೆ, ಅವರ ಹೆಂಡ್ತ್ತ ಕವಲ
ಒಂಭತುಿ ವಷಮದ್ವರಾಗಿದ್ದ ರು. ಅವರಿಗೆ ಹುಟಿಟ ದ್ ಐದ್ದ ಮಕ್ಕ ಳಲ್ಲಿ ಉಳಿದ್ದ್ದದ
ಒಬಬ ರೇ.

ಕೃತ್ತಗಳು
ಸಂಶೀಧ್ನಾ್‌ಪರ ಬಂಧ್ಗಳು

1. ಬಿರ ಟಿಷ್ ಭಾರತದ್ಲ್ಲಿ ಪ್ರ ಂತ್ತೋಯ ಹಣಕ್ಷಸು ಪ್ದ್ಧ ತ್ತಯ ವಿಕ್ಷಸ


2. “ರೂಪ್ಯಿಯ ಬಿಕ್ಕ ಟಟ ” (ದ್ ಪ್ರ ಬಿ ಮ ಆಫ್ ರುಪಿ)

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಮೊಟ್ ್‌ಮೊದಲ್‌ಪರ ಕಾಶಿತ್್‌ಕೃತಿ

1. ಭಾರತದ್ಲ್ಲಿ ಜಾತ್ತ ಪ್ದ್ಧ ತ್ತ: ತಂತರ , ಹುಟಟ ಮತುಿ ಬೆಳವಣಿಗೆ


2. ಡಾ ಬಿ ಆರ್ ಅಂಬೇಡ್ಕ ರ್ ರವರ ಲೇಖನಗಳು
ಅಾಂಬೇಡ್ಕ ರ್್‌ರವರ್‌ಪರ ಮುಖ್‌ಕೃತಿಗಳು

1. ಭಾರತದ್ಲ್ಲಿ ಜಾತ್ತ ಪ್ದ್ಧ ತ್ತ


2. ಸವ ತಂತರ ಕ್ಷಮಿಮಕ್ ವಗಮದ್ ಸಂವಿಧಾನಾತಾ ಕ್ ನಿಯಮ
3. ಕ್ಷಮಿಮಕ್ರು ಮತುಿ ಸಂಸದ್ೋಯ ಪ್ರ ಜಾಪ್ರ ಭುತವ
4. ಬುದ್ಧ ಮತುಿ ಅವನ ದ್ಮಾ
5. ಸಂಸದ್ೋಯ ಪ್ರ ಜಾಪ್ರ ಭುತವ ದ್ ಭವಿಷಯ
6. ಪ್ರ ಜಾಪ್ರ ಭುತವ ದ್ ಯಶಸಿವ ಅಂಶಗಳು
7. ನನನ ವೈಯಕಿ ಕ್ ತತವ ಜಾೆ ನ
8. ಬುದ್ಧ ಸಂ ಅಂರ್ಡ ಕ್ಮಯ ನಿಸಂ
ಇತ್ರ್‌ಬರಹಗಳು

1. ಭಾರತದ್ಲ್ಲಿ ಯ ಸಂಪ್ರ ದ್ಯಯ1917


2. ಭಾರತದ್ಲ್ಲಿ ಸಣು ಹಿದ್ಯಬಾಲ್ಲಗಳು ಮತುಿ ಅದ್ರ ಸಮಸೆಯ ಗಳು1917
3. ಹಣದ್ ಸಮಸೆಯ 1923
4. ಬಿರ ಟಿಷ್ ಭಾರತದ್ಲ್ಲಿ ಪ್ರ ಂತ್ತೋಯ ಆರ್ಥಮಕ್ ವಯ ವಸೆಾ ಯ ಇತ್ತಹಾಸ1925
5. ಜಾತ್ತಯ ವಿನಾಶ1936
6. ಫಡ್ರೇಷನ್ v/s ಫಿರ ಡಂ 1939
7. ಪ್ಕಸಾಿ ನದ್ ಮೇಲ್ಲನ ವಿಚಾರಗಳು1941
8. ಗಾಂಧಿ ಮತುಿ ಅಸು ೃಶಯ ತೆ ನಿವಾರಣೆ 1943
9. ರಾನಡೆ ಗಾಂಧಿ ಮತುಿ ಜನನ 1943
10. ಕ್ಷಂಗೆರ ಸ್ಟ ಮತುಿ ಗಾಂಧಿ ಅಸು ೃಶಯ ರಿಗಾಗಿ ಏನ್ನ ಮಾಡಿದ್ಯದ ರೆ1945
11. ಕ್ಮಯ ನಲ್ ಡೆರ್ಡ ಲಾಕ್ಸ ಅಂರ್ಡ ಎ ವೇ ಟ ಸಾಲ್ವ ಇಟ್ 1945
12. ಪ್ಕಸಾಿ ನ ಅಥವಾ ಭಾರತದ್ ವಿಭಜನೆ 1945
13. ಶೂದ್ರ ರು ಯಾರು1946
14. ಸೆಟ ೋಟ್ ಅಂರ್ಡ ಮೈನರಿಟಿಸ್ಟ1947
15. ಭಾರತದ್ ಹಣ ಮತುಿ ಬಾಯ ಂಕ್ಸ ಇತ್ತಹಾಸ ಭಾಗ 1947
16. ಅಸು ೃಶಯ ರು
17. ಮಹಾರಾಷಟ ರದ್ ಒಂದ್ದ ಭಾಷವಾರು ರಾಜಯ 1948
18. ಹಿಂದ್ದಮಹಿಳೆಯ ಏಳಿಗೆೆ ಮತುಿ ಪ್ತನ 1950
19. ಗೋಸಾಲ್ ಆಫ್ ಬುದ್ಧ ಜಂ 1952

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

20. ಭಾಷಾವಾರು ರಾಜಯ ಗಳ ಮೇಲ್ಲನ ಒಂದ್ದ ಸಿದ್ಯಧ ಂತ 1955


21. ಬುದ್ಧ ಮತುಿ ಅವನ ದ್ಮಾ 1957

ರಾಜಕೋಯ ಜೋವನ
• ಮಂದ್ನ ಕ್ಕಲವಷಮಗಳಲ್ಲಿ , ಅಂಬೇಡ್ಕ ರ್ ಸವ ತಂತರ ಿ ಕ್ಷಮಿಮಕ್ ಪ್ಕ್ಷ (
ಇಂಡಿಪ್ಂಡೆಂಟ್ ಲೇಬರ್ ಪ್ಟಿಮ) ಸಾಾ ಪಿಸಿ, ೧೯೩೫ರ ಭಾರತ ಸರಕ್ಷರದ್
ಕ್ಷಯಿದ್ಯ ಪ್ರ ಕ್ಷರ ನಡೆಸಲು ಟಟ ಪ್ರ ಂತ್ತೋಯ ಚ್ಚನಾವಣೆಗಳಲ್ಲಿ ಭಾಗವಹಿಸಿದ್ರು.
ಈ ಚ್ಚನಾವಣೆಯಲ್ಲಿ ವಿಜಯಶಾಲ್ಲಯಾದ್ ಅವರು, ಮಂಬಯಿ ವಿಧಾನ ಸಭೆಯಲ್ಲಿ
(ಲ್ಲಜಸೆಿ ೋಟಿವ್ ಕೌನಿ್ ಲ್) ದ್ಡ್ಡ ಭೂ ಹಿಡುವಳಿದ್ಯರಿಕ್ಕಯ ನಿಷೇಧ್, ಕೈಗಾರಿಕ್ಷ
ಕ್ಷಮಿಮಕ್ರಿಗೆ ಮಷಕ ರದ್ ಹಕುಕ , ಜನಸಂಖಾಯ ನಿಯಂತರ ಣ ಜಾರಿ ಇತಾಯ ದ್
ವಿಷಯಗಳ ಬಗೆೆ ಒತಾಿ ಯಿಸಿ, ಮಂಬಯಿ ರಾಜಯ ದ್ (ಪ್ರ ಸಿಡೆನಿ್ ) ವಿವಿಧ್ ಕ್ಡೆಗಳಲ್ಲಿ
ಸಭೆ, ಸಮೆಾ ೋಳನಗಳಲ್ಲಿ ಭಾಗವಹಿಸಿದ್ರು.
• ೧೯೩೯ರಲ್ಲಿ ಎರಡ್ನೆಯ ಮಹಾಯುದ್ಧ ಆರಂಭವಾದ್ಯಗ, ಅಂಬೇಡ್ಕ ರ್, ನಾಜ
ತತವ ಗಳು ಭಾರತ್ತೋಯರ ಸಾವ ತಂತರ ಯ ಕ್ಕಕ ಧ್ಕ್ಕಕ ತರುವಂತಹವುಗಳು ಎಂಬ ನಿಲ್ತವನ್ನನ
ತೆಗೆದ್ದಕ್ಂಡ್ರು. ಬಿರ ಟಿಷ್ ಸರಕ್ಷರವನ್ನನ ಈ ಯುದ್ಧ ದ್ಲ್ಲಿ ಬೆಂಬಲ್ಲಸಬೇಕ್ಕಂದ್ದ
ಸಾವಮಜನಿಕ್ರಿಗೆ ಕ್ರೆ ಕ್ಟಟ ಅವರು, ಅಸು ೃಶಯ ರನ್ನನ ಭಾರತ್ತೋಯ ಸೇನೆಯಲ್ಲಿ
ಭತ್ತಮಯಾಗ್ಪವಂತೆ ಪರ ೋತಾ್ ಹಿಸಿದ್ರು. ೧೯೪೧ರಲ್ಲಿ ಅಂಬೇಡ್ಕ ರರನ್ನನ ರಕ್ಷರ್ಣ
ಸಲಹಾ ಸಮಿತ್ತಗೆ ( ಡಿಫನ್್ ಅಡೆವ ೈಸರಿೋ ಕ್ಮಿಟಿ) ನೇಮಕ್ ಮಾಡ್ಲಾಯಿತು.
• ಮರು ವಷಮ ವೈಸರಾಯ್ ಎಕ್ ಕೂಯ ಟಿವ್ ಕೌನಿ್ ಲ್ಲಿ ನ ಕ್ಷಮಿಮಕ್ ಸದ್ಸಯ ಎಂದ್ದ
ನೇಮಕ್ವಾದ್ ಅವರು, ಈ ಹುದ್ದ ಯಲ್ಲಿ ಮಂದ್ನ ನಾಲ್ತಕ ವಷಮ
ಮಂದ್ದವರಿದ್ರು. ಇದೇ ಅವಧಿಯಲ್ಲಿ ಅವರು ಸವ ತಂತರ ಕ್ಷಮಿಮಕ್ ಪ್ಕ್ಷವನ್ನನ
ಅಖಿಲ ಭಾರತ ಪ್ರಿಶಿಷಟ ಜಾತ್ತ ಒಕೂಕ ಟವಾಗಿ ಬದ್ಲಾಯಿಸಿದ್ರು; ಪ್ರ ಜಾ ಶಿಕ್ಷಣ
ಸಮಾಜವನ್ನನ (ಪಿೋಪ್ಲ್್ ಎಜುಕಶನ್ ಸಸೈಟಿ) ಸಾಾ ಪಿಸಿದ್ರು.
• ಅತಯ ಂತ ವಿವಾದ್ವನ್ನನ ಹುಟಟ ಹಾಕದ್ ಅನೇಕ್ ಪುಸಿ ಕ್ಗಳನೂನ ,
ಬಿಡಿಹಾಳೆಗಳನೂನ (ಪ್ಂಪ್ಿ ಟ್್ ) ಪ್ರ ಕ್ಷಶಿಸಿದ್ರು. ಅವುಗಳಲ್ಲಿ ಕ್ಕಲವು “ ಪ್ಕಸಾಿ ನದ್
ಬಗೆೆ ವಿಚಾರಗಳು “ (ಥಾಟ್್ ಆನ್ ಪ್ಕಸಾಿ ನ್) , "ಕ್ಷಂಗೆರ ಸ್ಟ ಹಾಗೂ ಗಾಂಧಿ
ಅಸು ೃಶಯ ರಿಗೆ ಮಾಡಿದ್ದ ೋನ್ನ" ( ವಾಟ್ ಕ್ಷಂಗೆರ ಸ್ಟ ಅಂರ್ಡ ಗಾಂಧಿ ಹಾಯ ವ್ ಡ್ನ್ ಟ
ಅನಟ ಚಬಲ್್ ) ಮತುಿ “ ಶೂದ್ರ ರು ಯಾರಾಗಿದ್ದ ರು?”( ಹೂ ವರ್ ದ್ ಶೂದ್ಯರ ಸ್ಟ?)
ಮಖಯ ವಾದ್ದವು.

ಭಾರತದ್ ಸಂವಿಧಾನ ಶಿಲ್ಲು


• ೧೯೪೭ರಲ್ಲಿ ಭಾರತ ಸವ ತಂತರ ವಾದ್ ಮೇಲ್ಲ, ಈಗಾಗಲೇ ಸಂಸತುಿ
(ಕ್ಷನಿ್ ಟ ಟಯ ಯೆಂಟ್ ಅಸೆಂಬಿಿ ಯ) ಸದ್ಸಯ ರಾಗಿದ್ದ ಅಂಬೇಡ್ಕ ರರನ್ನನ ಆಗಿನ
ಪ್ರ ಧಾನಿ ಜವಹರಲಾಲ್ ನೆಹರೂ ತಮಾ ಮಂತ್ತರ ಮಂಡ್ಲದ್ಲ್ಲಿ ಕ್ಷನೂನ್ನ
ಸಚಿವರಾಗ್ಪವಂತೆ ಆಹಾವ ನಿಸಿದ್ರು. ಕ್ಕಲ ವಾರಗಳ ನಂತರ ಸಂಸತುಿ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಸಂವಿಧಾನವನ್ನನ ತಯಾರು ಮಾಡುವ ಕ್ಷಯಮವನ್ನನ ಕ್ರಡು ಸಮಿತ್ತಗೆ ಒಪಿು ಸಿತು.


ಈ ಸಮಿತ್ತಯು ಅಂಬೇಡ್ಕ ರರನ್ನನ ತನನ ಅಧ್ಯ ಕ್ಷರನಾನ ಗಿ ಚ್ಚನಾಯಿಸಿತು.
• ಸಂವಿಧಾನದ್ ಕ್ರಡ್ನ್ನನ ಸಿದ್ಧ ಮಾಡ್ಲ್ತ, ಬಹುತೇಕ್ ಒಬಬ ಂಟಿಯಾಗಿ, ಮಂದ್ನ
ಎರಡು ವಷಮ ದ್ದಡಿದ್ ಅಂಬೇಡ್ಕ ರ್, ಅನಾರೋಗಯ ವಿದ್ಯದ ಗೂಯ , ೧೯೪೮ರ
ಮೊದ್ಲ್ಲನಲ್ಲಿ ಈ ಕ್ಷಯಮವನ್ನನ ಪೂಣಮಗಳಿಸಿ, ಅದೇ ವಷಮದ್ ಕ್ನೆಯಲ್ಲಿ
ಸಂಸತ್ತಿ ನಲ್ಲಿ ಮಂಡಿಸಿ, ಸಂವಿಧಾನದ್ ಹಸಿ ಪ್ರ ತ್ತ ಯನ್ನನ ಬೆಳಿು ತಟ್ಟಟ ಯಲ್ಲಿ ಟಟ , ಆಗಿನ
ಪ್ರ ಧಾನಿ ಜವಹರಲಾಲ್ ನೆಹರೂ ಅವರ ಸಮಾ ಖದ್ಲ್ಲಿ ಇಡಿೋ ರಾಷಟ ೃಕ್ಕಕ ಅದ್ನ್ನನ
ಲ್ಲೋಕ್ಷಪ್ಮಣೆ ಮಾಡಿದ್ರು.
• ಸಂಸತ್ತಿ ನ ವಯ ವಸೆಾ ಯಲ್ಲಿ ಇದ್ನ್ನನ ಅವರು ಸಮಥಮವಾಗಿ ಮಂದ್ಯದ
ಪ್ರಿರ್ಣಮವಾಗಿ, ಕ್ಕಲವೇ ಕ್ಕಲವು ತ್ತದ್ದದ ಪ್ಡಿಗಳಂದ್ಗೆ, ಇದ್ದ ಸಂಸತ್ತಿ ನ
ಅಂಗಿೋಕ್ಷರವನ್ನನ ಪ್ಡೆಯಿತು. ಅಂದ್ನಿಂದ್ ಅಂಬೇಡ್ಕ ರ್ ಅವರು ಭಾರತದ್
ಸಂವಿಧಾನ ಶಿಲ್ಲು ಯೆಂದೇ ಹೆಸರಾದ್ರು. ೧೯೫೧ರಲ್ಲಿ ಅಂಬೇಡ್ಕ ರ್
ಮಂತ್ತರ ಮಂಡ್ಲಕ್ಕಕ ರಾಜೋನಾಮೆ ನಿೋಡುವುದ್ರಂದ್ಗೆ ಅವರ ರಾಜಕೋಯ
ಜೋವನಕ್ಕಕ ಬಹುತೇಕ್ ತೆರೆ ಬಿದ್ದ ತು.
• ೧೯೫೨ರ ಮಹಾಚ್ಚನಾವಣೆಯಲ್ಲಿ ೋ ಆಗಲ್ಲೋ, ಅದ್ರ ಮರುವಷಮ ನಡೆದ್
ಮರುಚ್ಚನಾವಣೆಯಲ್ಲಿ ೋ ಆಗಲ್ಲ, ಲ್ಲೋಕ್ಸಭೆಗೆ ಗೆದ್ದದ ಬರಲ್ತ ವಿಫಲರಾದ್ರು. ಆದ್ರೆ
ಮಾಚ್ಮ ೧೯೫೨ರಲ್ಲಿ ಆಗಿನ ಮಂಬಯಿ ರಾಜಯ ದ್ ಹದ್ನೇಳು ಚ್ಚನಾಯಿತ
ಪ್ರ ತ್ತನಿಧಿಗಳಲ್ಲಿ ಒಬಬ ರಾಗಿ ರಾಜಯ ಸಭೆಯನ್ನನ ಪ್ರ ವೇಶಿಸಿದ್ರು. ಸರಕ್ಷರದ್ ಮೇಲ್ಲ
ನಿಯಂತರ ಣವಿಡ್ಲ್ತ ಅವರು ಈ ಅವಕ್ಷಶವನ್ನನ ಪ್ರಿರ್ಣಮಕ್ಷರಿಯಾಗಿ
ಉಪ್ಯೋಗಿಸಿಕ್ಂಡ್ರು.

ಡಾ.ಬಿ.ಆರ್.ಅಂಬೇಡ್ಕ ರ ಅವರ ಪ್ರ ಜಾಪ್ರ ಭುತವ ದ್ ಕ್ಲು ನೆ


• ಡಾ.ಬಿ.ಆರ್.ಅಂಬೇಡ್ಕ ರ ಅವರ ಪ್ರ ಜಾಪ್ರ ಭುತವ ದ್ ಕ್ಲು ನೆ ಹೇಗಿತುಿ ಮತುಿ ಅದ್ರಿಂದ್
ಅವರು ಏನನ್ನನ ನಿರಿೋಕಾ ಸಿದ್ದ ರು ಅನ್ನನ ವುದ್ರ ಬಗೆೆ ಈ ಉಲ್ಲಿ ೋಖವು ಬಹಳಷ್ಣಟ
ತ್ತಳಿಸುತಿ ದ್. ಕ್ಷರ ಂತ್ತಕ್ಷರಕ್ ಬದ್ಲಾವಣೆಗಳನ್ನನ ಕವಲ ಕ್ಷರ ಂತ್ತಯ ಮ್ಯಲಕ್ವೇ
ತರಬಲ್ಲಿ ವು ಮತುಿ ಕ್ಷರ ಂತ್ತ ಎಂದ್ರೆ ರಕ್ಿ ಪ್ತ ಅನ್ನನ ವುದ್ದ ಸಾಮಾನಯ ತ್ತಳಿವಳಿಕ್ಕ.
ಅಲಿ ದ್ ಕ್ಷರ ಂತ್ತಗಳು ಮತುಿ ಪ್ರ ಜಾಪ್ರ ಭುತವ ಗಳು ಪ್ರಸು ರ ಹಂದ್ಣಿಕ್ಕಯಾಗಲಾರವು
ಎಂಬ ಗ್ಪಪ್ಿ ಗ್ಪಮಾನಿಯ ಇದ್.
• ಕ್ಷರ ಂತ್ತಯ ಬಗೆೆ ಯ ಈ ಸಾಮಾನಯ ಭಾವನೆಗಳು ತಾತ್ತವ ಕ್ವಾಗಿ ತಪುು ಎಂದ್ದ ಎತ್ತಿ
ತ್ೋರಿಸಬಹುದ್ದ. ಆ ವಿಷಯ ಬೇರೆ ಹಾಗೆಯೇ, ಪ್ರ ಜಾಪ್ರ ಭುತವ ದ್ ಬಗೆೆ ಯೂ ಕ್ಕಲವು
ಸಾಮಾನಯ ಭಾವನೆಗಳಿವೆ. ಕ್ರ ಮಬದ್ದ ಚ್ಚನಾವಣೆ ಗಳು, ಅನೇಕ್ ರಾಜಕೋಯ ಪ್ಕ್ಷಗಳು
ಮತುಿ ಪ್ರ ತ್ತ ವಯ ಕಿ ಗೂ ಸಮಾನ ರಾಜಕೋಯ ಮೌಲಯ ವನ್ನನ ನಿೋಡುವ ಒಂದ್ದ
ಪ್ರ ತ್ತನಿಧಿಕ್ ಸಕ್ಷಮರದ್ ರೂಪ್ ಅದ್ದ ಎಂದ್ದ ಪ್ರಿಗಣಿಸಲು ಟಿಟ ದ್.
• ಪ್ರ ಜಾಪ್ರ ಭುತವ ದ್ ಎದ್ದದ ಕ್ಷಣ್ಣವ ಸ್ಕಾ ಲ ಸಂರಚನೆಯ ಮಖಯ ಶಿಲ್ಲು ಎಂದ್ದ
ಡಾ.ಬಿ.ಆರ್.ಅಂಬೇಡ್ಕ ರ್ ಅವರು ಪ್ರಿಗಣಿಸಲು ಟಿಟ ದ್ದ ರು. ಅಂಬೇಡ್ಕ ರ ಅವರ
ಪ್ರ ಜಾಪ್ರ ಭುತವ ದ್ ಕ್ಲು ನೆ ತ್ತೋರ ವಿಭನನ ಸಮಾಜವನ್ನನ ಆದ್ಶಮ ಸಮಾಜವನಾನ ಗಿ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ತಮಾ ಕ್ಲು ನೆಯ ಸುಖಿರಾಜಯ ವನಾನ ಗಿ ಬದ್ಲಾಯಿಸಿ, ಸಾವ ತಂತರ ಯ , ಸಮಾನತೆ ಮತುಿ
ಭಾತೃತವ ಗಳನ್ನನ ಒಟಿಟ ಗೆ ಸಾಧಿಸಬಲಿ ದ್ಂಬಂತೆ ಪ್ರ ಜಾಪ್ರ ಭುತವ ವನ್ನನ ಅವರು
ಕ್ಲ್ಲು ಸಿಕ್ಂಡಿಡ ದ್ರು.
• ಪ್ರ ಜಾಪ್ರ ಭುತವ ವೆಂದ್ರೆ ಸಕ್ಷಮರದ್ ಒಂದ್ದ ರೂಪ್ವೆಂದ್ದ ಅದ್ದ ಹುಟಿಟ ದ್
ಪ್ರ ಚಿೋನತೆಯಿಂದ್ ಇಂದ್ನ ಆಧುನಿಕ್ತೆಯವರೆಗೂ ಕ್ಲ್ಲು ಸಿಕ್ಳು ಲಾಗಿದ್. ಆದ್ರೆ
ಪ್ರ ಜಾಪ್ರ ಭುತವ ವು ಕವಲ ಸಕ್ಷಮರದ್ ಒಂದ್ದ ರೂಪ್ವಲಿ . ಅದ್ದ ಪ್ರ ಮಖವಾಗಿ
ಸಹಬಾಳೆವ ಯ ಸಗಸು ಮತುಿ ಅನ್ನಭವವನ್ನನ ಪ್ರಸು ರ ದ್ಟೈಸುವ ಒಂದ್ದ
ಜೊೋಡ್ಣಿ. ಮ್ಯಲಭೂತವಾಗಿ ಅದ್ದ ಸಹವತ್ತಮಗಳೆಡೆಗೆ ತ್ೋರುವ ಗೌರವಾದ್ರ
ಭಾವನೆ ಎಂದ್ದ ಹೇಳಿದ್ಯದ ರೆ.
• ಅವರ ದೃಷ್ಟಟ ಯಲ್ಲಿ ಪ್ರ ಜಾಪ್ರ ಭುತವ ಪ್ರ ಜಾಸತಾಿ ತಾ ಕ್ ಸಮಾಜವನ್ನನ ನಿರಿೋಕಾ ಸುತಿ ದ್.
ರಾಜಕ್ಷರಣಿಗಳು ಪ್ರ ಜಾಪ್ರ ಭುತವ ವು ಮ್ಯಲಭೂತವಾಗಿ ಸಮಾಜದ್ ಒಂದ್ದ ಸವ ರೂಪ್
ಕವಲ ಸಕ್ಷಮರದ್ ಮಾದ್ರಿ ಅಲಿ ಅನ್ನನ ವುದ್ನ್ನನ ಗರ ಹಿಸಲ್ಲಲಿ . ಇದ್ದ ಎರಡು
ಅಂಶಗಳನ್ನನ ಒಳಗಂಡಿದ್. ಮೊದ್ಲನೆಯದ್ದ ಒಂದ್ದ ಮನ್ೋಭಾವ,
ಸಹವತ್ತಮಗಳಿಗೆ ಗೌರವ ಮತುಿ ಸಮಾನತೆ.
• ಎರಡ್ನೆಯದ್ದ ಪ್ಡ್ಸಾದ್ ಸಾಮಾಜಕ್ ಅಡೆ-ತಡೆಗಳಿಂದ್ ಮಕ್ಿ
ಸಮಾಜ.ಸಾಮಾಜಕ್ ಪ್ರ ಜಾಪ್ರ ಭುತವ ಅನ್ನನ ವ ಪ್ದ್ ಸಾಮಾನಯ ವಾಗಿ ಆರ್ಥಮಕ್
ಸಂಸೆಧ ಗಳು ಹಾಗೂ ಬಂಡ್ವಾಳ ಕ್ರ ಮೇಣ ಸಮಾಜವಾದ್ಕ್ಕಕ ಹರಳುತಿ ದ್ಂಬ
ಫೇಬಿಯನ್ ನಂಬಿಕ್ಕ ಗಳನ್ನನ ಒಳಗಂಡಿರುತಿ ದ್. ಆದ್ರೆ ಅಂಬೇಡ್ಕ ರ ಅವರ
ಪ್ರ ರ ಕ್ಷರ ಅದ್ದ ಶ್ನರ ೋಣಿೋಕೃತವಲಿ ದ್, ವಿಂಗಡ್ಣೆ ಮತುಿ ಪ್ರ ತೆಯ ೋಕ್ಗಳಿಲಿ ದ್ ಸಮಾಜ.
ಅದ್ದ ಭಾರತ್ತಯ ಸಮಾಜ ಮತುಿ ಅದ್ರ ಜಾತ್ತಗಳ ವಯ ವಸೆಾ ಗೆ ತ್ತೋಕ್ಷು ವಾಗಿ
ಅನವ ಯಿಸುತಿ ದ್.

ಸಾಮಾಜಕ್ ಪ್ರ ಜಾಪ್ರ ಭುತವ


ಅದ್ದ ಮೇಲ್ಲನ ೋಟಕ್ಕಕ ಫೇಬಿಯನ್ ಕ್ಲು ನೆಯ "ಸಾಮಾಜಕ್ ಪ್ರ ಜಾಪ್ರ ಭುತವ "ದ್ಂದ್ಗೆ ಅನೇಕ್
ಅಂಶಗಳನ್ನನ ಹಂಚಿಕ್ಂಡಿದ್.ಸಹಕ್ಷರ ಮತುಿ ಸಮದ್ಯಯ (ಭಾರ ತೃತವ ವನ್ನನ ಸ್ಕಚಿಸುತಿ ದ್).
ಸಮಾನತೆ (ಅವಕ್ಷಶ ಮತುಿ ಗಳಿಕ್ಕಗಳೆರಡ್ರಲ್ಲಿ ) ಮತುಿ ಸಾವ ತಂತರ ಯ -ಹಿೋಗೆ. ಆದ್ರ ಜೊತೆಗೆ
ಅವರು ಸಂಪ್ನೂಾ ಲಗಳ ಹಂಚಿಕ್ಕಯಲ್ಲಿ ವಯ ಕಿ ಗಳ ಸಮಾನ ಮೌಲಯ ವನ್ನನ ವಿವರಿಸುವ 'ಆರ್ಥಮಕ್
ಪ್ರ ಜಾಪ್ರ ಭುತವ ' ಅನ್ನನ ವ ಪ್ದ್ವನ್ನನ ಬಳಸಿದ್ಯದ ರೆ. ಹಿೋಗೆ ಅಂಬೇಡ್ಕ ರ್ ಅವರ ಪ್ರ ಜಾಪ್ರ ಭುತವ ವು
ಮ್ಯರು ಭಾಗಗಳನ್ನನ ಹಂದ್ದ್:

1. ಔಪ್ಚಾರಿಕ್ ಪ್ರ ಜಾಪ್ರ ಭುತವ ವಾಗಿ ರಾಜಕೋಯ ಪ್ರ ಜಾಪ್ರ ಭುತವ ,


2. ಸಾಮಾಜಕ್ ಸಮಾನತೆಗೆ ಅನವ ಯಿಸುವ ಸಾಮಾಜಕ್ ಪ್ರ ಜಾಪ್ರ ಭುತವ , ಮತುಿ
3. ಸಮಾಜವಾದ್ ಆರ್ಥಮಕ್ತೆಯುಳು ಆರ್ಥಮಕ್ ಪ್ರ ಜಾಪ್ರ ಭುತವ . ಇವು ಮ್ಯರು ತಮಾ
ಆದ್ಶಮ ಸಮಾಜದ್ ಸವ ರೂಪ್ವಾದ್ ಸಾವ ತಂತರ ಯ , ಸಮಾನತೆ ಮತುಿ
ಭಾರ ತೃತವ ಗಳಂದ್ಗೆ ಸಮಿೋಕೃತಗಳುು ತಿ ವೆ.

ಕ್ರಡು ಸಮಿತ್ತಯ ಅಧ್ಯ ಕ್ಷರಾಗಿ


ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/
HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಬಿ.ಆರ್.ಅಾಂಬೇಡ್ಕ ರ್್‌ಸಂವಿಧಾನ್‌ಕರಡು್‌ರಚನಾ್‌ಸಮಿತಿಯ್‌ಅಧ್ಯ ಕ್ಷರು

• 1946ರಲ್ಲಿ , ಬಿರ ಟಿಷ್ ಸರಕ್ಷರ ಭಾರತಕ್ಕಕ ಅಧಿಕ್ಷರ ಹಸಾಿ ಂತರಿಸುವುದ್ದ ಬಹುತೇಕ್


ಖಚಿತವಾದ್ ಮೇಲ್ಲ ನರಸಿಂಗ ರಾಯರನ್ನನ ಭಾರತದ್ ಸಂವಿಧಾನ ಸಮಿತ್ತಯ
ಸಲಹೆಗಾರರನಾನ ಗಿ ನೇಮಿಸಲಾಯಿತು. ರಾಯರು (ಬಿ.ಎನ್.ರಾವ್) ಸರಕ್ಷರ ಕಳಿ
ಕ್ಂಡಂತೆ ಸಂವಿಧಾನದ್ ಕ್ರಡು ಸಿದ್ಧ ಪ್ಡಿಸಿದ್ರು.
• ಇದ್ರಲ್ಲಿ ಒಟಟ 243 ವಿಧಿಗಳೂ 13 ಅನ್ನಚ್ಿ ೋದ್ಗಳೂ ಇದ್ದ ವು. ಇದ್ನ್ನನ ಮಂದ್ಟಟ
ಕ್ಂಡು ಸಂವಿಧಾನ ಕ್ರಡು ರಚನಾ ಸಮಿತ್ತಯು ಸಂವಿಧಾನವನ್ನನ ಬೆಳೆಸುವ,
ತ್ತದ್ದದ ವ, ಪ್ರಿಷಕ ರಿಸುವ ಕ್ಕಲಸವನ್ನನ ಕೈಗೆತ್ತಿ ಕ್ಂಡಿತು. ಬಿ.ಎನ್.ರಾವ್ ಬರೆದ್
ಮ್ಯಲ ಸಂವಿಧಾನಕ್ಕಕ ನಂತರ ಹಲವು ವಿಧಿಗಳನ್ನನ ಸೇರಿಸಲಾಯಿತು; ಕ್ಕಲವನ್ನನ
ಪ್ರಿಷಾಕ ರ ಮಾಡ್ಲಾಯಿತು. ಮೊದ್ಲ ಕ್ರಡು ಪ್ರ ತ್ತಯನ್ನನ ಅದ್ದ ಸಂಸತ್ತಿ ಗೆ
ಸಲ್ಲಿ ಸಿದ್ಯಗ ಅದ್ರಲ್ಲಿ 315 ವಿಧಿಗಳೂ 8 ಅನ್ನಚ್ಿ ೋದ್ಗಳೂ ಇದ್ದ ವು.
• ಕ್ನೆಗೆ ಸಂಸತ್ತಿ ನ ಒಪಿು ಗೆ ಪ್ಡೆಯುವ ಸಮಯಕ್ಕಕ ಅದ್ರಲ್ಲಿ ಮತಿ ಷ್ಣಟ ವಿಧಿಗಳು
ಸೇಪ್ಮಡೆಯಾಗಿ ಅವುಗಳ ಸಂಖ್ಯಯ 395ಕ್ಕಕ ೋರಿತು. ತನನ ಈ ಕ್ತಮವಯ ವನ್ನನ ರಾಯರು
ಒಂದೇ ಒಂದ್ದ ರುಪ್ಯಿ ವೇತನ ಅಥವಾ ಸಂಭಾವನೆ ಪ್ಡೆಯದ್ ಉಚಿತವಾಗಿ
ನಡೆಸಿ ಕ್ಟಟ ರು ಎನ್ನನ ವುದ್ದ ಇನ್ನ ಂದ್ದ ಮಹತವ ದ್ ಅಂಶ.[೫]
ಕಾನೂನು್‌ಸಚಿವರು

• ಸಾವ ತಂತರ ಯ ದ್ ಸಂದ್ಭಮದ್ಲ್ಲಿ ನೆಹರೂ ಅವರಿಂದ್ ಕ್ಷನೂನ್ನ ಸಚಿವರಾಗಲ್ತ


ಆಹಾವ ನ ಪ್ಡೆದ್ ಅಂಬೇಡ್ಕ ರ್ ಅವರು, ಭಾರತದ್ ಸಂವಿಧಾನ ರೂಪಿಸುವ
ಜವಾಬಾಧ ರಿಯನ್ನನ ಹತುಿ ಅಪ್ರವಾದ್ ಶರ ಮವಹಿಸಿ ದೇಶಕ್ಕಕ ಸಂವಿಧಾನವನ್ನನ
ಕ್ಟಿಟ ಕ್ಟಟ ರು. ಇಂದ್ದ ಡಾ. ಅಂಬೇಡ್ಕ ರ್ ಅವರನ್ನನ ಭಾರತದ್ ಸಂವಿಧಾನಶಿಲ್ಲು
ಎಂದ್ದ ಮಕ್ಿ ಕಂಠದ್ಂದ್ ಹೇಳಲಾಗ್ಪತ್ತಿ ದ್.
• ಇಡಿೋ ವಿಶವ ದ್ಲ್ಲಿ ಸವ ತಂತರ ವಾದ್ ಅನೇಕ್ ದೇಶಗಳು ಸಾವಮಜನಿಕ್ರ ಹಕುಕ ಗಳನ್ನನ
ಕ್ಷಪ್ಡ್ಲ್ತ ಅಸಮಥಮವಾಗಿವೆ ಎಂಬ ಹಿನೆನ ಲ್ಲಯಲ್ಲಿ ಭಾರತದ್ ಈ ಸಂವಿಧಾನ
ಎದ್ದದ ಕ್ಷಣ್ಣತಿ ದ್ ಹಾಗೂ ಇದ್ಕ್ಕಕ ಡಾ. ಅಂಬೇಡ್ಕ ರ್ ಕ್ಡುಗೆಯನ್ನನ
ಸಾವಮಜನಿಕ್ವಾಗಿ ಒಪಿು ಕ್ಳು ಲಾಗಿದ್. ರಾಜಕೋಯ ಪ್ರ ಜಾಪ್ರ ಭುತವ ವು
ಬಹುಮತವನ್ನನ ತ್ತರುಚಿ ಬದ್ಲಾಯಿಸಲ್ತ ಸಾಧ್ಯ ವಿಲಿ ದಂತೆ ಸಮಾಜದ್ ಆರ್ಥಮಕ್
ಚೌಕ್ಟಟ ನ್ನನ ಸಂವಿಧಾನದ್ಳಗೆ ಭದ್ರ ವಾಗಿ ಅಳವಡಿಸಬೇಕ್ಕಂದ್ದ ಅವರು
ಬಯಸಿದ್ದ ರು.
• 'ಲ್ಲಬರಿಸಂ'ನಲ್ಲಿ ಇಂತ ಹಳಹುಗಳು ಅಪ್ರೂಪ್. ಅಂಬೇಡ್ಕ ರ ಅವರು
ಮ್ಯಲಭೂತವಾಗಿ ಒಬಬ ಲ್ಲಬರಲ್ (ಉದ್ಯರವಾದ್) ಆಗಿದ್ದ ರೂ, 'ಲ್ಲಬರಿಸಂ'ನ
ಚೌಕ್ಟಟ ನ್ನನ ಎಂದ್ನಂತೆ ಅನಾಯಾಸವಾಗಿ ಮಿೋರಿದ್ದ ರು. ಖಾಸಗಿ ಉದ್ದ ಮೆಯ
ಮೇಲ್ಲ ಆಧ್ರಿಸಿದ್ ಆರ್ಥಮಕ್ ವಯ ವಸೆಾ ಪ್ರ ಜಾಪ್ರ ಭುತವ ತತವ ಗಳಿಗೆ ವಿರುದ್ದ ವಾದ್ದ್ದದ
ಎಂದ್ದ ಅವರು ಸು ಷಟ ವಾಗಿ ತ್ತಳಿದ್ದ್ದ ರು. ಖಾಸಗಿ ಉದ್ದ ಮೆಯು ಅದ್ರ ಮ್ಯಲದ್ಲ್ಲಿ
ಸಂಪ್ತುಿ ಮತುಿ ತನೂಾ ಲಕ್ ಅಧಿಕ್ಷರವನ್ನನ ಖಾಸಗಿ ವಯ ಕಿ ಗಳ ಕೈಯಲ್ಲಿ
ಕಂದ್ರ ೋಕ್ರಿಸುತಿ ದ್.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ಇದ್ದ ಅನಿವಾಯಮವಾಗಿ ಬದ್ದಕರಲ್ತ ದ್ದಡಿಯಲೇಬೇಕ್ಷದ್ ಜನರ ಹಕುಕ ಗಳನ್ನನ


ಮೊಟಕುಗಳಿಸುತಿ ದ್. ಮಾಲ್ಲಕ್ ತಪುು ಮಾಡಿದ್ದ ರೂ ಕ್ಕಲಸಗಾರ ಪ್ರ ಶಿನ ಸಲಾಗದ್ದ.
ಪ್ರ ಶಿನ ಸಿದ್ರೆ ಅವನ್ನ ತನನ ಕ್ಕಲಸ ಕ್ಳೆದ್ದಕ್ಳು ಬಹುದ್ದ!ಅವರು ಹೇಳುತಾಿ ರೆ: "ಖಾಸಗಿ
ಉದ್ದ ಮೆ ಮತುಿ ವೆಯ ಯಕಿ ಕ್ ಲಾಭಗಳಿಕ್ಕಯನ್ನನ ಆಧ್ರಿಸುವ ಸಾಮಾಜಕ್
ಅಥಮವಯ ವಸೆಾ ಯನ್ನನ ಅಭಾಯ ಸ ಮಾಡುವ ಯಾರಾದ್ರೂ ಇದ್ದ ಹೇಗೆ
ಪ್ರ ಜಾಪ್ರ ಭುತವ ದ್ ಮ್ಯಲಾಧಾರವಾದ್ 'ವಯ ಕಿ ಗಳ ಹಕುಕ 'ಗಳನ್ನನ ಕತುಿ ಕ್ಳು ದ್ದ್ದ ರೂ
ಬಹಳ ಮಟಿಟ ಗೆ ಮೊಟಕು ಗಳಿಸುತಿ ದ್ ಅನ್ನನ ವುದ್ನ್ನನ ಮನಗಾಣ್ಣವರು.
• ಜೋವನ್ೋಪ್ಯಕ್ಷಕ ಗಿ ಎಷ್ಣಟ ಟ ಜನ ತಮಾ ಹಕುಕ ಗಳನ್ನನ ಬಿಟಟ ಕ್ಡ್
ಬೇಕ್ಷಗ್ಪವುದ್ದ? ಎಷ್ಣಟ ಟ ಜನ ಖಾಸಗಿ ಮಾಲ್ಲೋಕ್ರಿಂದ್ ಆಳಿಸಿಕ್ಳು ಲ್ತ
ಸಿದ್ದ ರಾಗಬೇಕು?"ಆದ್ದ ರಿಂದ್ ಪ್ರ ಜಾಪ್ರ ಭುತವ ವನ್ನನ ಸಹಕ್ಷರಗಳಿಸಲ್ತ
ಉತಾು ದ್ನೆಯ ಸಾಧ್ನಗಳು ಸಮಾಜದ್ ಒಡೆತನದ್ಲ್ಲಿ ಇರಬೇಕ್ಕಂದ್ದ ಅವರು
ಬಯಸಿದ್ರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು
ಮಂಡಿಸಿದ್ದ ರು.
• ಸಂವಿಧಾನದ್ ಉದ್ದ ೋಶನವನ್ನನ ಕುರಿತು ಠರಾವಿನ ಬಗೆೆ ಮಾತನಾಡುತಿ ೧೭
ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರ ಸಾಿ ಪಿಸಿದ್ದ ಂತೆ ಸಾಮಾಜಕ್,
ರಾಜಕೋಯ ಮತುಿ ಆರ್ಥಮಕ್ ನಾಯ ಯವನ್ನನ ಖಾತ್ತರ ಗಳಿಸಲ್ತ ಆರ್ಥಮಕ್
ವಯ ವಸೆಾ ಯಾಗಿರಬೇಕು ಎಂದ್ದ ಹೇಳಿದ್ದ ರು.ಆರ್ಥಾಕ್‌ವಯ ವಸ್ಥೆ ್‌ಸಮಾಜರ್ವದಿ್‌
ಆರ್ಥಾಕ್‌ವಯ ವಸ್ಥೆ ಯಾಗದ್‌ಹೊರತ್ತ್‌ಸಾಮಾಜಕ, ಆರ್ಥಾಕ್‌ಹಾಗ್ರ್‌ರಾಜಕ್ತೀಯ್‌
ನಾಯ ಯ್‌ದೊರಕ್ತಸುವಲಿಿ ್‌ನಂಬಿಕೆ್‌ಇಟ್ ್‌ಯಾವುದೇ್‌ಮುಾಂದಿನ್‌ಸಕಾಾರಕೆಕ ್‌
ಇದು್‌ಹೇಗೆ್‌ಸಾಧ್ಯ ್‌ಅನುು ವುದು್‌ನನಗೆ್‌ಅರ್ಾರ್ವಗದು. ವಾಸಿ ವವಾಗಿ ಸಂವಿಧಾನ
ರಚನಾಸಭೆಯನ್ನನ ತಾವು ರೂಪುಗಳಿಸಿದ್ದ 'ರಾಷಟ ರವೇ ನಿಯಂತ್ತರ ಸುವ
ಸಮಾಜವಾದ್' ವಯ ವಸೆಾ ಗೆ ಅವರು ದ್ನಿ ಕ್ಡುತ್ತಿ ದ್ದ ರು.
• ಸಮಾಜವಾದ್ ಚೌಕ್ಟಟ ಆರ್ಥಕ್ ವಯ ವಸೆಾ ಯು 'ಸಂವಿಧಾನದ್ ಒಂದ್ದ
ಭಾಗ'ವಾಗಿರಬೇಕ್ಕಂದ್ದ ಅವರ ಪ್ರ ಸಾಿ ವನೆ ಇತುಿ . ಮ್ಯಲ ಮತುಿ ಪ್ರ ಮಖ
ಉದ್ದ ಮೆಗಳ ಒಡೆತನ ಮತುಿ ನಿವಮಹಣೆ ರಾಷಟ ರದ ದ್ (ಸಕ್ಷಮರದ್ )ಕೈಯಲ್ಲಿ ರಬೇಕು;
ವಿಮೆಯು ರಾಷಟ ರದ ದ್ ಏಕ್ಸಾವ ಮಯ ದ್ಲ್ಲಿ ರಬೇಕು; ಪ್ರ ತ್ತಯಬಬ ವಯಸಕ ನಿಗೂ ಅದ್ದ
(ವಿಮಾಪ್ಲ್ಲಸಿ) ಕ್ಡಾಡ ಯವಾಗಿದ್ದದ ಅವನ ವೇತನಕ್ಕಕ ಅನ್ನಗ್ಪಣವಾಗಿ ಇರತಕ್ಕ ದ್ದದ .
• ಕೃಷ್ಟಯು ರಾಷ್ಟಟ ರೋಕೃತ ಉದ್ದ ಮೆಯಾಗಿರಬೇಕು. ಖಾಸಗಿ ವಯ ಕಿ ಗಳ ಕೈಯಲ್ಲಿ ರುವ
ಇಂತಹ ಉದ್ದ ಮೆ ವಿಮೆ ಮತುಿ ಕೃಷ್ಟ ಭೂಮಿಯನ್ನನ ರಾಷಟ ರದ (ಸಕ್ಷಮರ)ಅವುಗಳ
ಮೌಲಯ ಕ್ಕಕ ಅನ್ನಗ್ಪಣವಾಗಿ ಡಿಬೆಂಚರುಗಳ ಮ್ಯಲಕ್ ಪ್ರಿಹಾರ ನಿೋಡಿ
ರಾಷಟ ರದ (ಸಕ್ಷಮರ), ಅವುಗಳಲ್ಲಿ ನಿರ್ಣಮಯಕ್ ಹಕುಕ ಗಳನ್ನನ ಪ್ಡೆದ್ದಕ್ಳು ಬೇಕು.
• ಕೃಷ್ಟಯನ್ನನ ಸಾಮ್ಯಹಿಕ್ ಉದ್ದ ಮೆಯಾಗಿ ಸಂಘಟಿಸಬೇಕು; ಸಕ್ಷಮರ ಸಾವ ಧಿೋನ
ಪ್ಡಿಸಿಕ್ಂಡ್ ಭೂಮಿಯನ್ನನ ಒಂದೇ ಪ್ರ ಮಾಣದ್ ಫಾಮಮಗಳನಾನ ಗಿ ವಿಂಗಡಿಸಿ
ಜಾತ್ತ ಜನಾಂಗಗಳ ಭೇದ್ವಿಲಿ ದಂತೆ ಹಳಿು ಗರಿಗೆ ಗ್ಪತ್ತಿ ಗೆ ಮೇಲ್ಲ ಸಾಮ್ಯಹಿಕ್ ಕೃಷ್ಟಗಾಗಿ
ಬಿಟಟ ಕ್ಡ್ಬೇಕು, ತಾನ್ನ ಒದ್ಗಿಸುವ ಭೂಮಿಗೆ ಬಾಡಿಗೆ, ಕೃಷ್ಟ ಸಲಕ್ರಣೆಗಳು,
ಒಳಸುರಿ ಮತುಿ ಸಾಲಕ್ಕಕ ಪ್ರ ತ್ತಯಾಗಿ ಅವರು ಸಕ್ಷಮರಕ್ಕಕ ಹಣ ಪ್ವತ್ತ
ಮಾಡ್ತಕ್ಕ ದ್ದದ - ಹಿೋಗಿತುಿ ಅವರ ಪ್ರ ಸಾಿ ವನೆ.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ತಮಾ 'ರಾಷಟ ರಗಳನ್ನನ ಮತುಿ ಅಲು ಸಂಖಾತರು' ಅನ್ನನ ವ ಪುಸಿ ಕ್ದ್ಲ್ಲಿ ಅವರು ಈ
ಬಗೆೆ ಈ ವಯ ವಸೆಾ ಯ ಬಗೆೆ ಇನನ ಷ್ಣಟ ವಿಷಾದ್ವಾಗಿ ಹೇಳಿದ್ಯದ ರೆ. ಸಂವಿಧಾನದ್
ಕ್ಷಯಮದ್ ನಿವಮಹಣೆಯ ೬೦ ವಷಮಗಳ ಲ್ಲಕ್ಕ ತೆಗೆದ್ರೆ ಈ ನಿದ್ಮಶಕ್ ತತವ ಗಳನ್ನನ
ನಿಭಮಯವಾಗಿ ತುಳಿದ್ದ ಆಡ್ಳಿತದ್ ನಿೋತ್ತ ನಿರೂಪ್ಣೆ ಮಾಡಿರುವುದ್ನ್ನನ
ಕ್ಷಣ್ಣತೆಿ ೋವೆ. ಉದ್ಯಹರಣೆಗೆ: ಜಾಗತ್ತೋಕ್ರಣಕ್ಕಕ ಸಂಬಂಧಿಸಿದ್ ಇಡಿೋ ನಿೋತ್ತ
ನಿರೂಪ್ಣೆಯು ಸಂಪೂಣಮವಾಗಿ ಈ ನಿದೇಮಶಕ್ ತತವ ಗಳ ಉಲಿ ಂಘನೆ ಎಂದ್ದ
ಪ್ರಿಗಣಿಸಬಹುದ್ದ.

ಬೌದ್ಧ ಧ್ಮಮಕ್ಕಕ ಮತಾಂತರ


• ಕ್ನೆಯವರೆಗೂ ರಾಜಯ ಸಭೆಯ ಕ್ಲಾಪ್ಗಳಲ್ಲಿ ಭಾಗವಹಿಸುತ್ತಿ ದ್ದ ರೂ ,
ಅಂಬೇಡ್ಕ ರರ ಶಕಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚಿ ಹೆಚ್ಚಿ
ವಯ ಯವಾಗತ್ಡ್ಗಿತು. ೧೯೩೫ರ ದ್ಲ್ಲತ ಸಮೆಾ ೋಳನದ್ಲ್ಲಿ (ಡಿಪ್ರ ಸ್ಟಡ ಕ್ಷಿ ಸಸ್ಟ
ಕ್ಷನಫ ರೆನ್್ ), “ನಾನ್ಬಬ ಹಿಂದ್ರವಾಗಿ ಹುಟಿಟ ದ್ದ ರೂ, ಹಿಂದ್ರವಾಗಿಯೇ
ಸಾಯಲಾರೆ” ಎಂದ್ದ ಘೋಷ್ಟಸಿ, ಅಸು ೃಶಯ ರನ್ನನ ಹಿಂದ್ದವೆಂದ್ದ ಒಪಿು ಕ್ಂಡಿರದ್
ಹಿಂದ್ರಸಮಾಜಕ್ಕಕ /ಹಿಂದ್ರಸಾಿ ನಕ್ಕಕ ಆಘಾತ ಉಂಟ ಮಾಡಿದ್ರು.
• ಅಂಬೇಡ್ಕ ರ್, ಆಗಿನಿಂದ್ಲೇ ಮತಾಂತರದ್ ಬಗೆೆ ಗಂಭೋರ ಚಿಂತನೆ ನಡೆಸಿ,
ಅಸು ೃಶಯ ರಿಗೆ ಹಿಂದ್ರಧ್ಮಮ ದ್ಲ್ಲಿ ಏಳಿಗೆಯಿಲಿ ವಾದ್ದ ರಿಂದ್ ಮತಾಂತರ
ಅನಿವಾಯಮ, ಹಾಗೂ ಬೌದ್ಧ ಧ್ಮಮ ಮತಾಂತರಕ್ಕಕ ಅತಯ ಂತ ಸ್ಕಕ್ಿ ವಾದ್ದ್ದದ ಎಂಬ
ನಿಣಮಯಕ್ಕಕ ಬಂದ್ರು.ಕ್ಲಂಬೋದ್ ಯಂಗ್ ಮೆನ್್ ಬುದ್ಧ ಸ್ಟಟ ಅಸೋಸಿಯೇಷನ್
ಸಂಸೆಾ ಯ ಆಹಾವ ನದ್ ಮೇಲ್ಲ ೧೯೫೦ರಲ್ಲಿ ಶಿರ ೋಲಂಕ್ಷ ಪ್ರ ಯಾಣ ಬೆಳೆಸಿದ್ರು.
• ಅಲ್ಲಿ ನ ಕ್ಷಯ ಂಡಿಯಲ್ಲಿ ವಿಶವ ಬೌದ್ಧ ಸಮಾವೇಶದ್ಲ್ಲಿ (ವಲ್ಡ ಮ ಫಲ್ಲೋಶಿಪ್ ಆಫ್
ಬುದ್ಧ ಸ್ಟಟ ್ ) ಭಾಷಣ ಮಾಡಿದ್ ಅಂಬೇಡ್ಕ ರ್, ಶಿರ ೋಲಂಕ್ಷದ್ ಅಸು ೃಶಯ ರಿಗೆ
ಬೌದ್ಧ ಧ್ಮಮವನ್ನನ ಆಲಂಗಿಸಲ್ತ ಕ್ರೆಕ್ಟಟ ರು. ಪುರಾತನ ಭಾರತದ್ಲ್ಲಿ ಸಿಿ ರೋಯರ
ಸಾಾ ನಮಾನಗಳು ಕ್ಡಿಮೆಯಾಗಲ್ತ ಗೌತಮ ಬುದ್ಧ ನೇ ಕ್ಷರಣ ಎಂಬ ಆರೋಪ್ಕ್ಕಕ
ಪ್ರ ತ್ತಯಾಗಿ, ಬುದ್ಧ ನನ್ನನ ಸಮರ್ಥಮಸಿ ೧೯೫೧ರಲ್ಲಿ ಲೇಖನವನ್ನನ ಬರೆದ್ರು.
• ಅದೇ ವಷಮ, “ಬೌದ್ಧ ಉಪ್ಸನಾ ಪ್ಥ” ಎಂಬ ಹೆಸರಿನ ಬೌದ್ಧ ಧ್ಮಿೋಮಯ ಗದ್ಯ ದ್
ಸಂಕ್ಲನವನ್ನನ ಹರತಂದ್ರು. ೧೯೫೪ರಲ್ಲಿ ಅಂಬೇಡ್ಕ ರ್ ಬಮಾಮ ದೇಶವನ್ನನ
ಎರಡು ಬಾರಿ ಸಂದ್ಶಿಮಸಿದ್ರು. ವಿಶವ ಬೌದ್ಧ ಸಮಾವೇಶದ್ಲ್ಲಿ (ವಲ್ಡ ಮ ಫಲ್ಲೋಶಿಪ್
ಆಫ್ ಬುದ್ಧ ಸ್ಟಟ ್ ) ಮ್ಯರನೆಯ ಸಮೆಾ ೋಳನದ್ಲ್ಲಿ ಭಾಗವಹಿಸುವುದ್ಕ್ಷಕ ಗಿ ಎರಡ್ನೆಯ
ಬಾರಿ ಭೇಟಿ ಮಾಡಿದ್ರು.
• ಭಾರತ್ತೋಯ ಬೌದ್ಧ ಮಹಾಸಭಾವನ್ನನ (ಬುದ್ಧ ಸ್ಟಟ ಸಸೈಟಿ ಆಫ್ ಇಂಡಿಯಾ)
ಸಾಾ ಪಿಸಿ, ಪುಣೆಯ ಸಮಿೋಪ್ದ್ ದೇಹು ರೋರ್ಡ ನ ದೇವಾಲಯವಂದ್ರಲ್ಲಿ ಗೌತಮ
ಬುದ್ಧ ನ ಪ್ರ ತ್ತಮೆಯನ್ನನ ೧೯೫೪ರ ಡಿಸೆಂಬರ್ ೨೫ರಂದ್ದ ಪ್ರ ತ್ತಷಾಾ ಪಿಸಿದ್ರು. ಆ
ಸಂದ್ಭಮದ್ಲ್ಲಿ ನೆರೆದ್ದ್ದ ಸಹಸಾರ ರು ಅಸು ೃಶಯ ಜನಾಂಗದ್ ಸಭಕ್ರೆದ್ದರಿನಲ್ಲಿ ಬೌದ್ಧ
ಧ್ಮಮವನ್ನನ ಭಾರತದ್ ಎಲ್ಲಿ ಡೆ ಹರಡುವುದ್ಕ್ಕಕ ತನನ ಉಳಿದ್ ಜೋವನವನ್ನನ
ಮಿೋಸಲಾಗಿಡುವುದ್ಯಗಿ ಘೋಷ್ಟಸಿದ್ರು.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ಜನಸಾಮಾನಯ ರಿಗೆ ಅಥಮವಾಗ್ಪವ ಭಾಷೆಯಲ್ಲಿ ಬೌದ್ಧ ಧ್ಮಮದ್ ಸಾರಸಂಗರ ಹವನ್ನನ


ಬರೆದ್ದ ಪ್ರ ಕ್ಟಿಸುವುದ್ಯಗಿಯೂ ಅವರು ಈ ಸಭೆಯಲ್ಲಿ ನಿಣಮಯಿಸಿದ್ರು. ಅದ್ರ
ಪ್ರ ಕ್ಷರವೇ “ಬುದ್ಧ ಮತುಿ ಅವರ ಧ್ಮಾ ” (ಬುದ್ಧ ಅಂರ್ಡ ಹಿಸ್ಟ ಧ್ಮಾ ) ಎಂಬ
ಕೃತ್ತಯನ್ನನ ಫಬುರ ವರಿ ೧೯೫೬ರಲ್ಲಿ ಪೂಣಮಗಳಿಸಿದ್ರು. ಇದ್ಯದ್ ಸವ ಲು
ಕ್ಷಲದ್ಲ್ಲಿ ಯೇ, ತಾವು ಅದೇ ವಷಮದ್ ಅಕ್ಟ ೋಬರಿನಲ್ಲಿ ಮತಾಂತರ ಗಳುು ವುದ್ಯಗಿ
ಪ್ರ ಕ್ಟಿಸಿದ್ರು.
• ನಾಗಪುರದ್ಲ್ಲಿ ಈ ಕ್ಷಯಮಕ್ರ ಮಕ್ಕಕ ವಯ ವಸೆಾ ಯಾಯಿತು. ೧೯೫೬ರ ಅಕ್ಟ ೋಬರ್
೧೪ರಂದ್ದ, ಬುದ್ಧ ಭಕುಾ ವಿನಿಂದ್ ಸಾಂಪ್ರ ದ್ಯಯಿಕ್ ದ್ೋಕ್ಕಾ ಸಿವ ೋಕ್ರಿಸಿದ್ ಅಂಬೇಡ್ಕ ರ್,
ತಮಾ ಕ್ರೆಗೆ ಸು ಂದ್ಸಿ ನಾಗಪುರಕ್ಕಕ ಬಂದ್ದ್ದ ಸಿಿ ರೋ ಪುರುಷ ಹಾಗೂ ಮಕ್ಕ ಳ
ನ್ನ ಳಗಂಡ್ ೩,೮೦,೦೦೦ ಜನಸಮ್ಯಹಕ್ಕಕ ತಾವೇ ದ್ೋಕ್ಕಾ ಕ್ಟಟ ರು. ನಾಗಪುರ
ಹಾಗೂ ಚಂದ್ಯದ್ಲ್ಲಿ ಇನೂನ ಕ್ಕಲವು ಇಂಥಾ ಮತಾಂತರ ಸಮಾರಂಭಗಳನ್ನನ
ನೆರವೇರಿಸಿ ಅಂಬೇಡ್ಕ ರ್ ದ್ಲ್ಲಿ ಗೆ ಮರಳಿದ್ರು.
• ಕ್ಕಲ ವಾರಗಳ ನಂತರ ನೇಪ್ಳಕ್ಕಕ ತೆರಳಿ, ಅಲ್ಲಿ ವಿಶವ ಬೌದ್ಧ ಸಮಾವೇಶದ್
ನಾಲಕ ನೆಯ ಸಮೆಾ ೋಳನದ್ಲ್ಲಿ ಬುದ್ಧ ಮತುಿ ಕ್ಷಲ್ಮ ಮಾಕ್ಸ್ ಮ ಎಂಬ ವಿಷಯವಾಗಿ
ಭಾಷಣ ಮಾಡಿದ್ರು. ದ್ಲ್ಲಿ ಗೆ ಮರಳುವಾಗ ದ್ಯರಿಯಲ್ಲಿ ಬನಾರಸ್ಟ ಹಾಗ್ಪ ಬುದ್ಧ
ಮೊೋಕ್ಷ ಪ್ರ ಪಿಿ ಹಂದ್ದ್ ಕುಶಿೋನರ ಎಂಬಲ್ಲಿ ನಿಂತು ಭಾಷಣಗಳನ್ನನ ಮಾಡಿದ್ರು.
ದ್ಲ್ಲಿ ಗೆ ವಾಪ್ಸಾದ್ ಮೇಲ್ಲ ಅನೇಕ್ ಬೌದ್ಧ ಕ್ಷಯಮಕ್ರ ಮಗಳಲ್ಲಿ ಪ್ಲ್ಲೆ ಂಡ್ರು.
• ರಾಜಯ ಸಭೆಯ ಕ್ಲಾಪ್ಗಳಲ್ಲಿ ಭಾಗವಹಿಸಿ, ತಮಾ ಕೃತ್ತ “ಬುದ್ಧ ಮತುಿ ಕ್ಷಲ್ಮ
ಮಾಕ್ಸ್ ಮ” ಪುಸಿ ಕ್ದ್ ಕ್ನೆಯ ಅಧಾಯ ಯವನ್ನನ ಬರೆದ್ದ
ಮಗಿಸಿದ್ರು.೧೯೫೬ರ ಡಿಸೆಂಬರ್ ೦೬ನೆಯ ತಾರಿೋಖು ಅಂಬೇಡ್ಕ ರ್ ಇಹಲ್ಲೋಕ್
ವಾಯ ಪ್ರ ಮಗಿಸಿದ್ರು. ಅಂಬೇಡ್ಕ ರ್ ಬೌದ್ಧ ರಾದ್ ಮೇಲ್ಲ, ಕವಲ ಏಳು ವಾರ
ಮಾತರ ಬದ್ದಕದ್ದ ರು.
• ಆ ಅಲು ಕ್ಷಲಾವಧಿಯಲ್ಲಿ ಬೌದ್ಧ ಧ್ಮಮದ್ ಪ್ರ ಚಾರಕ್ಷಕ ಗಿ ಅವರು ಮಾಡಿದ್ಷ್ಣಟ
ಕ್ಷಯಮವನ್ನನ , ಅಶೋಕ್ನನ್ನನ ಬಿಟಟ ರೆ, ಬಹುಶ: ಬೇಯಾಮರೂ ಮಾಡಿಲಿ .ಅವರ
ಮರಣದ್ ಹತ್ತಿ ಗಾಗಲೇ ಏಳೂವರೆ ಲಕ್ಷಕೂಕ ಹೆಚ್ಚಿ ಮಂದ್
ಮತಾಂತರಗಂಡಿದ್ದ ರಷೆಟ ೋ ಅಲಿ , ಈ ಮಹಾನ್ ನಾಯಕ್ನ ಹಠಾತ್ ನಿಧ್ನದ್ಂದ್
ಅನ್ನಯಾಯಿಗಳಲ್ಲಿ ಅನಿಶಿಿ ತತೆ ಮತುಿ ಗಂದ್ಲ ಉಂಟ್ಯದ್ರೂ ಸಹ, ಅವರ
ಮರಣದ್ ಕ್ಕಲ ತ್ತಂಗಳುಗಳಲ್ಲಿ ಇನೂನ ಅನೇಕ್ ಲಕ್ಷ ಜನ ಬೌದ್ಧ ಮತ್ತೋಯರಾದ್ರು.
• ಅಂಬೇಡ್ಕ ರರ ಮಹಾಕೃತ್ತ ಎಂದ್ದ ಪ್ರಿಗಣಿಸಲಾದ್ “ಬುದ್ಧ ಅಂರ್ಡ ಹಿಸ್ಟ ಧ್ಮಾ ”
ವನ್ನನ , ಅವರು ತ್ತೋರಿ ಕ್ಂಡ್ ಸುಮಾರು ಒಂದ್ದ ವಷಮದ್ ನಂತರ
, ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ್ ವತ್ತಯಿಂದ್ ಪ್ರ ಕ್ಟಿಸಲಾಯಿತು.

ಬೌದ್ಧ ಧ್ಮಮಕ್ಕಕ ಸೇರುವಾಗ ಮಾಡಿದ್ ಪ್ರ ತ್ತಜ್ಞೆ


• ಅಂಬೇಡ್ಕ ರ್ ಮತುಿ ಅವರ ಅನ್ನಯಾಯಿಗಳು ಕೈಗಂಡ್ ಪ್ರ ಮಾಣ ಹಿೋಗಿತುಿ :
• ‘ನಾನ್ನ ಅಸು ೃಶಯ ತೆ ಆಚರಿಸುವುದ್ಲಿ ಮತುಿ ಎಲಿ ಮನ್ನಷಯ ರನ್ನನ ಸಮಾನವಾಗಿ
ಕ್ಷಣ್ಣತೆಿ ೋನೆ’.

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ‘ಕ್ಲ್ತಿ ವುದ್ಲಿ , ಕ್ದ್ಯುವುದ್ಲಿ , ತಪ್ು ದ್ ಲಂಗಿಕ್ ವತಮನೆ ತ್ೋರುವುದ್ಲಿ ,


ಮದ್ಯ ಕುಡಿಯುವುದ್ಲಿ ಮತುಿ ಸುಳುು ಹೇಳುವುದ್ಲಿ ಎಂಬ ಪಂಚಶಿೋಲ
ತತವ ಗಳನ್ನನ ಅನ್ನಸರಿಸುತೆಿ ೋನೆ’.
• ‘ಜಾೆ ನ, ಸಹಾನ್ನಭೂತ್ತ ಮತುಿ ಕ್ತಮವಯ ದ್ ಮ್ಯರು ಪ್ರ ಮಖ ತತವ ಗಳ ಆಧಾರದ್ಲ್ಲಿ
ನೆಲ್ಲಯಾಗಿರುವ ಬೌದ್ಧ ಧ್ಮಮ ಮಾತರ ನಿಜವಾದ್ ಧ್ಮಮ ಎಂದ್ದ ನಾನ್ನ
ನಂಬಿದ್ದ ೋನೆ. ಹಾಗಾಗಿಯೇ ಹಿಂದ್ರ ಧ್ಮಮವನ್ನನ ತ್ರೆದ್ದ ಬೌದ್ಧ ಧ್ಮಮವನ್ನನ
ಅಪಿು ಕ್ಳುು ವ ಮ್ಯಲಕ್ ಹಸ ಹುಟಟ ಪ್ಡೆದ್ದಕ್ಂಡಿದ್ದ ೋನೆ’.[೬]

ಸಾಾ ರಕ್
• ಅಂಬೇಡ್ಕ ರ್ ದ್ಲ್ಲಿ ಗೆ ವಸತ್ತ ಬದ್ಲಾಯಿಸಿದ್ ಮೇಲ್ಲ , ಬಹಳಷ್ಣಟ ಕ್ಷಲ ಜೋವಿಸಿದ್
ಹಾಗೂ ಕ್ನೆಯುಸಿರೆಳೆದ್ 26, ಆಲ್ಲಪುರ ರಸೆಿ ಯ ಮನೆಯನ್ನನ ಅಂಬೇಡ್ಕ ರ್
ಸಾಾ ರಕ್ವಾಗಿ ಕ್ಷದ್ಡ್ಲಾಗಿದ್ ( ಪೂಣಮ ವಿಳಾಸ: 26,ಆಲ್ಲಪುರ ರಸೆಿ , ಐಪಿ ಕ್ಷಲೇಜನ
ಹತ್ತಿ ರ, ಸಿವಿಲ್ ಲನ್್ , ನವದ್ಹಲ್ಲ- 110 054).
• ದ್ಲ್ಲತ ಸಂಘಟನೆಗಳು ಈ ಸಾಾ ರಕ್ಕ್ಷಕ ಗಿ ಸಾಕ್ಷ್ಣಟ ಹೋರಾಟ ಮಾಡಿದ್ ಮೇಲ್ಲ,
ಸರಕ್ಷರ ಈ ಮನೆಯನ್ನನ ಅದ್ರ ಮಾಲ್ಲೋಕ್ರಾದ್ ಜಂದ್ಯಲ್ ಮನೆತನದ್ವರಿಂದ್
ಪ್ಡೆದ್ದಕ್ಂಡು ಸಾಾ ರಕ್ವನಾನ ಗಿ ಪ್ರಿವತ್ತಮಸಿತು.ಅವರ ಜನಾ ದ್ನವನ್ನನ
ಅಂಬೇಡ್ಕ ರ್ ಜಯಂತ್ತ ಎಂದ್ದ ರಾಷ್ಟಟ ರೋಯ ರಜಾದ್ನವಾಗಿ ಆಚರಿಸಲಾಗ್ಪತ್ತಿ ದ್.
• ಅವರ ಅನೇಕ್ ಅಭಮಾನಿಗಳು ಆದ್ರದ್ಂದ್ ಅವರನ್ನನ “ಬಾಬಾಸಾಹೇಬ್” ಎಂದ್ದ
ಸಂಬೋಧಿಸುತಾಿ ರೆ. ಅಂಬೇಡ್ಕ ರರ ಅನ್ನಯಾಯಿಗಳು ಅವರ ಹೆಸರಿಂದ್
“ಜಯಭೋಮ” ಎಂದ್ದ ಪ್ರಸು ರ ಅಭವಾದ್ಸುವುದ್ದಂಟ. ಅಂಬೇಡ್ಕ ರ್ ಅವರಿಗೆ
ಭಾರತದ್ ಪ್ರಮೊೋಚಿ ನಾಗರಿಕ್ ಪುರಸಾಕ ರ “ಭಾರತ ರತನ ” ವನ್ನನ
ಮರಣೋತಿ ರವಾಗಿ ಪ್ರ ಧಾನ ಮಾಡ್ಲಾಯಿತು.

ಅಂಬೇಡ್ಕ ರ್ ಅವರ ಕ್ನೆಯ ಸಂದೇಶ


• ಬಾಬಾಸಾಹೇಬರ ಕ್ನೆಯ ಈ ಸಂದೇಶವನ್ನನ ಓದ್ದತ್ತಿ ದ್ದ ರೆ, ಮಗನ್ೋವಮನಿಗೆ
ತಂದ್ಯು ತನನ ಅಂತ್ತಮ ದ್ನಗಳಲ್ಲಿ "ಮಗ ನ್ೋಡ್ಪ್ು ನಾನ್ನ ಕ್ಷಟ ಪ್ಟಟ
ಇಷೆಟ ಲಾಿ ಮಾಡಿದ್ದ ೋನೆ. ಇನ್ನನ ಇದ್ನ್ನನ ಉಳಿಸಿಕ್ಂಡು ಬೆಳೆಸಿಕ್ಂಡು
ಹೋಗ್ಪವುದ್ದ ನಿನನ ಜವಾಬಾದ ರಿ" ಎಂದ್ದ ಹೇಳುವಾಗ ಯಾವ ಪ್ರಿಯ ದ್ದಖಃ
ಒತಿ ರಿಸಿಬರುತಿ ದ್ಯೋ, ಆದ್ರ ರ ಭಾವನೆ ಉಕಕ ಹರಿಯುತಿ ದ್ಯೋ ಅಂತಹ ಭಾವ
ಉಂಟ್ಯಗ್ಪತಿ ದ್.
• ನಿಜ, ಕ್ೋಟಯ ಂತರ ದ್ಲ್ಲತರ ಆಯುಷಯ ದ್ ಒಂದ್ಂದ್ದ ಕ್ಷಣವನ್ನನ ನಿೋಡಿ
ಅಂಬೇಡ್ಕ ರರನ್ನನ ಉಳಿಸಿಕ್ಳು ಬಹುದ್ತುಿ . ಆದ್ರೆ ಅದ್ದ ಸಾದ್ಯ ವಿಲಿ ವಲಿ ! ಈ
ನಿಟಿಟ ನಲ್ಲಿ ಉಳಿದ್ರುವುದ್ದ ಅವರ ಆ ಅಮರ ಸಂದೇಶ ಮಾತರ . ಅಂದ್ಹಾಗೆ
ಬಾಬಾಸಾಹೇಬರ ಆ ಸಂದೇಶ ವನ್ನನ ಅವರ ಆಪ್ಿ ಕ್ಷಯಮದ್ಶಿಮ ಸರ್ ನಾನಕ್ಸ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಚಂದ್ ರತುಿ ತಮಾ "Last few years of Dr. Ambedkar" ಕೃತ್ತಯಲ್ಲಿ ತುಂಬಾ
ಆಪ್ಿ ವಾಗಿ ದ್ಯಖಲ್ಲಸಿದ್ಯದ ರೆ.
• ಬಹುಶಃ ಅಂತಹ ದ್ಯಖಲ್ಲ ಬರಿೋ ದ್ಲ್ಲತ ಸಮದ್ಯಯವಂದ್ಕ್ಕಕ ಅಲಿ ಈ
ಪ್ರ ಪಂಚದ್ ಪ್ರ ತ್ತಯಂದ್ದ ಶೋಷ್ಟತ ವಗಮಕ್ಕಕ ವಿಮೊೋಚಕ್ನ್ಬಬ ನ್ನ ತ್ೋರುವ
ದ್ವಯ ಮಾಗಮದಂತೆ ಕ್ಷಣ್ಣತಿ ದ್. ಅದ್ದ 1956 ಜುಲ 31ರ ಮಂಗಳವಾರದ್ ಒಂದ್ದ
ದ್ನ. ಸಮಯ ಸಂಜ್ಞ 5-30. ತಮಾ ಆಪ್ಿ ಕ್ಷಯಮದ್ಶಿಮ ರತುಿ ರವರಿಗೆ ಕ್ಕಲವು
ಪ್ತರ ಗಳನ್ನನ dictate ಮಾಡಿದ್ ಬಾಬಾಸಾಹೇಬರು ಇದ್ದ ಕದ್ದ ಂತೆ upset ಆದ್ರು!
• ಕ್ಕಲಹತುಿ ಏನನ್ನನ ಮಾತನಾಡ್ದ್ ಅಂಬೇಡ್ಕ ರರ ಈ ವತಮನೆ ಕ್ಷಯಮದ್ಶಿಮ
ರತುಿ ವರಿಗೆ ಗಾಭರಿಯುಂಟಮಾಡಿತು. ತಕ್ಷಣ ಎಚ್ಿ ತುಿ ಕ್ಂಡ್ ರತುಿ ರವರು
ಅಂಬೇಡ್ಕ ರರ ತಲ್ಲಯನ್ನನ ನೇವರಿಸುತಾಿ ಕ್ಷಲನ್ನನ ಒತುಿ ತಾಿ ಅವರ ಹಾಸಿಗೆಯ
ಒಂದ್ದ ಕ್ಡೆ ಬಂದ್ದ ಸ್ಕಟ ಲ್ನ ಮೇಲ್ಲ ಕುಳಿತುಕ್ಂಡ್ರು. ಹಾಗೆಯೇ ಭಯದ್ಂದ್
ನಡುಗ್ಪತಾಿ ಅಂಬೇಡ್ಕ ರರನ್ನನ "ಸರ್, ಕ್ಷಮಿಸಿ ನನಗೆ ಸತಯ ತ್ತಳಿಯಬೇಕು. ಈಚಿನ
ದ್ನಗಳಲ್ಲಿ ನಿೋವು ತುಂಬಾ ದ್ದಖಿಿಃತರಾಗಿರುತ್ತಿ ೋರಿ, ಖಿನನ ರಾಗಿರುತ್ತಿ ೋರಿ, ಅಳುತ್ತಿ ರುತ್ತಿ ೋರಿ.
ಯಾಕ್ಕ ಹಿೋಗೆ?" ಎಂದ್ದ ಕಳಿಯೇ ಬಿಟಟ ರು!
• ರತುಿ ರವರ ಈ ಗಾಭರಿ ಅಂಬೇಡ್ಕ ರರಿಗೆ ಅಥಮವಾಗಿತುಿ . ಸಾವರಿಸಿಕ್ಂಡ್ ಅವರು ಆ
ದ್ನ ತಮಾ ಆ ದ್ದಖಃಕ್ಕಕ ಕ್ಷರಣ ಮತುಿ ಆ ಕ್ಣಿು ರಿನ ಹಿಂದ್ನ ಸತಯ ವನ್ನನ
ಬಿಚಿಿ ಟಟ ರು. ಅಂಬೇಡ್ಕ ರರ ಆ ನ್ೋವಿನ ನ್ನಡಿಗಳನ್ನನ ಗೌರವದ್ಂದ್ ದ್ಯಖಲ್ಲಸುವು
ದ್ಯದ್ರೆ "ನನನ ದ್ದಖಃಕ್ಕಕ ಕ್ಷರಣ, ನನನ ನ್ೋವಿನ ಮ್ಯಲ ನಿಮಗೆ
ಅಥಮವಾಗ್ಪವುದ್ಲಿ . ನನನ ಮನಸಿ್ ನಲ್ಲಿ ಕ್ರೆಯುತ್ತಿ ರುವ ಮೊದ್ಲ ಚಿಂತೆ ನನನ
ಜೋವಿತದ್ಲ್ಲಿ ನನನ ಜೋವನದ್ ಗ್ಪರಿಯನ್ನನ ಮಟಟ ಲಾಗಲ್ಲಲಿ ವಲಿ ಎಂಬುದ್ದ.
• ಏಕ್ಕಂದ್ರೆ ನನನ ಜೋವಿತದ್ ಅವಧಿಯಲ್ಲಿ ೋ ನನನ ಜನರು ಈ ದೇಶದ್ ಆಳುವ
ವಗಮವಾಗ್ಪವುದ್ನ್ನನ ನಾನ್ನ ನ್ೋಡ್ಬಯಸಿದ್ದ . ರಾಜಕೋಯ ಅಧಿಕ್ಷರವನ್ನನ
ಸಮಾನತೆಯ ಅಧಾರದ್ ಮೇಲ್ಲ ಇತರರ ಜೊತೆ ಹಂಚಿಕ್ಳುು ವುದ್ನ್ನನ ನಾನ್ನ
ಬಯಸಿದ್ದ . ಆದ್ರೆ ಅಂತಹ ಸಾಧ್ಯ ತೆ ನನಗಿೋಗ ಕ್ಷಣ್ಣತ್ತಿ ಲಿ .
• ಅದ್ರ ಅಲಿ ದ್ ಅಂತಹ ಪ್ರ ಯತನ ವನ್ನನ ನಾನೇ ಮಾಡೊೋಣವೆಂದ್ರೆ ನಾನೂ ಕೂಡ್
ಈಗ ಅನಾರೋಗಯ ದ್ ಕ್ಷರಣದ್ಂದ್ಯಗಿ ನಿಶಯ ಕ್ಿ ಮತುಿ ನಿರಾಶನಾಗಿದ್ದ ೋನೆ" ಎನ್ನನ ತಾಿ
ಅಂಬೇಡ್ಕ ರರು ತಮಾ ದ್ದಖಃದ್ ಮೊದ್ಲ ಪುಟವನ್ನನ ಬಿಚಿಿ ಟಟ ರು. ಮಂದ್ದವರಿದ್ದ
ಅವರು "ಹಾಗೆ ಹೇಳುವುದ್ಯರೆ ನಾನ್ನ ಇದ್ದವರೆವಿಗೆ ಏನನ್ನನ ಸಾಧಿಸಿ
ಪ್ಡೆದ್ರುವೆನ್ೋ ಆ ಸಾಧ್ನೆಯ ಫಲವನ್ನನ ಶಿಕ್ಷಣ ಪ್ಡೆದ್ ನನನ ಸಮದ್ಯಯದ್
ಕ್ಕಲವೇ ಕ್ಕಲವು ಮಂದ್ ಅನ್ನಭವಿಸಿ ಮಜಾ ಮಾಡುತ್ತದ್ಯದ ರೆ.
• ತಮಾ ಇನಿನ ತರ ಶೋಷ್ಟತ ಸಹೋದ್ರರ ಬಗೆೆ ಅವರು ಯಾವುದೇ ಅನ್ನಕಂಪ್,
ಕ್ಷಳಜ ತ್ೋರುತ್ತಿ ಲಿ . ತಮಾ ಈ ವಂಚನೆಯ ಕರ ಯೆಯಿಂದ್ಯಗಿ ಒಂದ್ದ ರಿೋತ್ತಯಲ್ಲಿ
ಅವರು ಅಯೋಗಯ ರಾಗಿದ್ಯದ ರೆ. ವೈಯಕಿ ಕ್ ಹಿತಾಸಕಿ ಯನನ ಷೆಟ ಸಾಧಿಸಿಕ್ಂಡು
ತಮಾ ಷಟ ಕ್ಕಕ ಬದ್ದಕುವ ಅವರು ಒಂದ್ಥಮದ್ಲ್ಲಿ ನನನ ಎಲಾಿ ನಿರಿೋಕ್ಕಾ ಗಳನ್ನನ
ಹುಸಿಗಳಿಸಿದ್ಯದ ರೆ. ಅವರಲ್ಲಿ ಯಾರೂ ಕೂಡ್ ಸಮದ್ಯಯದ್ ಸೇವೆಯನ್ನನ
ಮಾಡ್ಲ್ತ ಮಂದ್ ಬರುತ್ತಿ ಲಿ .

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

• ಒಟ್ಯಟ ರೆ ಅವರು ವಿನಾಶದ್ ಹಾದ್ಯತಿ ಸಾಗ್ಪತ್ತಿ ದ್ಯದ ರೆ" ಎಂದ್ದ ಮಿೋಸಲಾತ್ತಯ


ಲಾಭ ಪ್ಡೆದ್ದ ನೌಕ್ರಿಗಿಟಿಟ ಸಿ ಸಾವ ರ್ಥಮಗಳಾಗಿರುವ ತನನ ಸಮದ್ಯಯಾದ್ ಸಕ್ಷಮರಿ
ನೌಕ್ರರ ಬಗೆೆ ಅಂಬೇಡ್ಕ ರರು ಅಂದ್ದ ಹೇಳಿದ್ರು. ಮಂದ್ದವರಿದ್ದ ಅವರು"ಆ
ಕ್ಷರಣಕ್ಷಕ ಗಿ ಇನ್ನನ ಮಂದ್ ನಾನ್ನ ಹಳಿು ಗಳಲ್ಲಿ ನ ಶೋಷಣೆಯನ್ನನ ಇನೂನ
ಅನ್ನಭವಿಸುತ್ತಿ ರುವ, ಆರ್ಥಮಕ್ ದ್ದಸಿಾ ತ್ತಯಲ್ಲಿ ಇನ್ನನ ಹಾಗೆಯೇ ಇರುವ ನನನ
ಅನಕ್ಷರಸಾ ವಿಶಾಲ ಜನಸಮದ್ಯಯದ್ತಿ ಗಮನ ಹರಿಸಬೇಕ್ಕಂದ್ದ್ದ ೋನೆ.
• ಆದ್ರೆ? ನನಗಿರುವುದ್ದ? ಇನ್ನನ ಕ್ಕಲವೇ ದ್ನಗಳು!" ಎಂದ್ದ ಆತಂಕ್
ವಯ ಕ್ಿ ಪ್ಡಿಸುತಾಿ ರೆ. ಮಂದ್ದವರಿದ್ದ ಅವರು "ನನನ ಎಲಾಿ ಕೃತ್ತಗಳನ್ನನ ನನನ
ಜೋವಿತದ್ ಅವಧಿಯಲ್ಲಿ ೋ ಪ್ರ ಕ್ಟಿಸಬೇಕ್ಕಂದ್ದ ಬಯಸಿದ್ದ . "ಬುದ್ಧ ಮತುಿ
ಕ್ಷಲ್ಮಮಾಕ್ರ ್ ", "ಪ್ರ ಚಿೋನ ಭಾರತದ್ಲ್ಲಿ ಕ್ಷರ ಂತ್ತ ಮತುಿ ಪ್ರ ತ್ತಕ್ಷರ ಂತ್ತ" ಮತುಿ
"ಹಿಂದ್ರ ಧ್ಮಮದ್ ಒಗಟಗಳು" ಎಂಬ ಆ ನನನ ಮಹೋನನ ತ ಕೃತ್ತಗಳನ್ನನ ಇನೂನ
ಪ್ರ ಕ್ಟಗಂಡಿಲಿ .
• ಅಲಿ ದ್ ಸದ್ಯ ಕ್ಕಕ ಅವುಗಳನ್ನನ ಹರತರುವುದ್ದ ನನನ ಕೈಯಲ್ಲಿ ಆಗ್ಪತ್ತಿ ಲಿ ವಲಿ
ಎಂಬ ಅಸಹಾಯಕ್ತೆ ಕೂಡ್ ನನನ ನ್ನನ ಕ್ಷಡುತ್ತಿ ದ್. ನನನ ನಂತರವಾದ್ರೂ
ಅವುಗಳು ಪ್ರ ಕ್ಟಗಳು ಬಹುದ್ಂದ್ದ ಕ್ಂಡ್ರೆ ಅಂತಹ ಸಾಧ್ಯ ತೆ ಕೂಡ್ ನನಗೆ
ಕ್ಷಣ್ಣತ್ತಿ ಲಿ . ನನನ ಚಿಂತೆಗೆ ಇದ್ರ ಕೂಡ್ ಪ್ರ ಮಖ ಕ್ಷರಣ" ಎಂದ್ದ ತಮಾ ಕೃತ್ತಗಳು
ಪ್ರ ಕ್ಟವಾಗದ್ದ ರ ಬಗೆೆ ಬಾಬಾಸಾಹೇಬರು ನ್ೋವು ತ್ೋಡಿಕ್ಳುು ತಾಿ ರೆ.
• ನಿಜ, ನಂತರದ್ ಒಂದ್ರಡು ದ್ಶಕ್ದ್ ನಂತರ ಅವರ ಕೃತ್ತಗಳು ಸಕ್ಷಮರದ್ ವತ್ತಯಿಂದ್
ಪ್ರ ಕ್ಟಗಂಡಿರಬಹುದ್ದ. ಆದ್ರೆ ಅಂಬೇಡ್ಕ ರರು ಬದ್ದಕದ್ಯದ ಗಲೇ ಅವು
ಪ್ರ ಕ್ಟಗಂಡಿದ್ದ ರೆ? ಅಂಬೇಡ್ಕ ರ್ ಎಂಬ "ಅಪ್ರ ತ್ತಮ ಲೇಖಕ್ನಿಗೆ" ಅದ್ರಿಂದ್
ಸಂಪೂಣಮ ಆನಂದ್ ಸಿಗ್ಪತ್ತಿ ತುಿ .
• ಆದ್ರೆ? ಮಂದ್ದವರಿದ್ದ ತಮಾ ಚಳುವಳಿಯ ಭವಿಷಯ ದ್ ಬಗೆೆ ಗಂಭೋರವಾಗಿ
ಪ್ರ ಸಾಿ ಪಿಸುವ ಅವರು "ನನನ ನಂತರ, ನನನ ಜೋವತದ್ ಅವಧಿಯಲ್ಲಿ ೋ ಶೋಷ್ಟತ
ಸಮದ್ಯಯದ್ ಮಧ್ಯಯ ದ್ಂದ್ ಬರುವವರಬಬ ರು ನನನ ಈ ಚಳುವಳಿಯನ್ನನ
ಮನನ ಡೆಸುವರೆಂದ್ದ ನಾನ್ನ ಬಯಸಿದ್ದ . ಆದ್ರೆ ಈ ಸಂಧ್ಭಮದ್ಲ್ಲಿ
ಅಂತಹವರಾರೂ ನನಗೆ ಕ್ಷಣ್ಣತ್ತಿ ಲಿ !
• ನನನ ಸಹಪ್ಠಿಗಳಲ್ಲಿ ಯಾರಲ್ಲಿ ನಾನ್ನ ಈ ಚಳುವಳಿಯನ್ನನ ಮನನ ಡೆಸುವರೆಂದ್ದ
ನಂಬಿಕ್ಕ ಮತುಿ ವಿಶಾವ ಸವಿರಿಸಿದ್ದ ನ್ ಅವರು ತಮಾ ಮೇಲ್ಲ ಬಿೋಳಬಹುದ್ಯದ್ ಈ
ಅಗಾಧ್ ಜವಾಬಾದ ರಿಯ ಬಗೆೆ ಗಮನ ಹರಿಸುತ್ತಿ ಲಿ . ಬದ್ಲ್ಲಗೆ ಅವರು ತಮಾ ತಮಾ ಲ್ಲಿ ೋ
ನಾಯಕ್ತವ ಮತುಿ ಅಧಿಕ್ಷರಕ್ಷಕ ಗಿ ಕ್ಚಾಿ ಡುತ್ತಿ ದ್ಯದ ರೆ. ನಿಜ ಹೇಳಬೇಕ್ಕಂದ್ರೆ ಈ
ದೇಶಕ್ಕಕ ಮತುಿ ನನನ ಜನತೆಗೆ ಸೇವೆ ಸಲ್ಲಿ ಸಬೇಕ್ಕಂಬ ಅಧ್ಮಯ ಆಸೆ ನನಗೆ ಇನೂನ
ಇದ್.
• ಆದ್ರೆ? ಪೂವಾಮಗರ ಹಪಿೋಡಿತ, ಜಾತ್ತ ಎಂಬ ರೋಗವನ್ನನ ಹದ್ದದ ಕ್ಂಡಿರುವ
ಜನರೇ ತುಂಬಿರುವ ಈ ದೇಶದ್ಲ್ಲಿ ? ನನನ ಂತಹವರು ಜನಿಸುವುದ್ದ ಮಹಾಪ್ಪ್.
ಹಾಗೆಯೇ ಈಗಿರುವ ವಯ ವಸೆಾ ಯಲ್ಲಿ ದೇಶಕ್ಕಕ ಸಂಬಧ್ಪ್ಟಟ ಂತೆ ಯಾರಾದ್ರಬಬ ರು
ತಮಾ ವಯಕಿ ಕ್ ಅಭಪ್ರ ಯಗಳನ್ನನ ಮಂಡಿಸುವುದ್ದ ತುಂಬಾ ಕ್ಷಟ . ಏಕ್ಕಂದ್ರೆ

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

ಇಲ್ಲಿ ಯ ಜನರು ಈ ದೇಶದ್ ಪ್ರ ಧಾನಿ(ನೆಹರು)ಗೆ ಒಗೆ ದಂತಹ ಯಾವುದೇ


ವಿಚಾರಗಳನ್ನನ ಕಳುವ ತಾಳೆಾ ಯನ್ನನ ಹಂದ್ಲಿ .
• ಹಿೋಗೇ ಆದ್ರೆ ಈ ದೇಶ ಇನೆನ ಲ್ಲಿ ಗೆ ಹೋಗಿ ಮಳುಗ್ಪತಿ ದ್ಯೋ!" ಎಂದ್ದ
ಅಂಬೇಡ್ಕ ರರು ನಿಟಟ ಸಿರು ಬಿಡುತಾಿ ರೆ. ಹೌದ್ದ, ಕ್ಷಶಿಾ ೋರಕ್ಕಕ ಸಂಬಂಧಿಸಿದಂತೆ,
ಹಿಂದ್ರ ಕ್ಷನೂನ್ನ ಸಂಹಿತೆಗೆ ಸಂಬಂದ್ಸಿದಂತೆ ಅಂದ್ನ ಪ್ರ ದ್ಯನಿ ನೆಹರುರವರ
ನಿಲ್ತವಿನ ಬಗೆೆ ಅಂಬೇಡ್ಕ ರರಿಗೆ ಅಸಮಾಧಾನವಿತುಿ . ಹಾಗೆಯೇ ತಮಾ
ದ್ರರದೃಷ್ಟಟ ಯ ನಿಲ್ತವನ್ನನ ಒಪ್ು ದ್ ಈ ದೇಶದ್ ಜಾತ್ತೋಯ ಮನಸು್ ಗಳ ಬಗೆೆ ಯೂ
ಅಂಬೇಡ್ಕ ರರಿಗೆ ಅಷೆಟ ೋ ಅಕ್ರ ೋಶವಿತುಿ .
• ಮಂದ್ದವರಿದ್ದ ಅವರು "ಅದೇನೇ ಇರಲ್ಲ ನನನ ವಿರುದ್ಧ ಟಿೋಕ್ಕಗಳ ಸುರಿಮಳೆಯೇ
ಸುರಿದ್ರೂ ನಾನ್ನ ಅನೇಕ್ ಉತಿ ಮ, ಮೆಚ್ಚಿ ವಂತಹ ಕ್ಷಯಮಗಳನ್ನನ ಮಾಡಿದ್ದ ೋನೆ.
ಹಾಗೆಯೇ ನಾನ್ನ ಸಾಯುವವರೆಗೂ ಅಂತಹ ಕ್ಷಯಮಗಳನ್ನನ ಮಾಡುತಿ ಲೇ
ಇರುತೆಿ ೋನೆ" ಎನ್ನನ ತಾಿ ಇದ್ದ ಕಕ ದ್ದ ಂತೆ ಗದ್ೆ ದ್ತರಾಗ್ಪತಾಿ ರೆ. ಕ್ರ್ಣು ಲ್ಲಗಳು ನಿೋರು
ತುಂಬಿಕ್ಳುು ತಿ ವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತಾಿ ರೆ. ಹಾಗೆ
ಅಳುತಾಿ ಸಹಾಯಕ್ ನಾನಕ್ಸ ಚಂದ್ ರತುಿ ರತಿ ಒಮೆಾ ನ್ಡುತಾಿ ರೆ.
• ಸಹಜವಾಗಿ ರತುಿ ರವರು ಕೂಡ್ ಆ ಕ್ಷಣದ್ಲ್ಲಿ ಬಾಬಾಸಾಹೇಬರ ದ್ದಖಃದ್ಲ್ಲಿ
ಸಹಪ್ಠಿಯಾಗಿರುತಾಿ ರೆ! ಬಾಬಾಸಾಹೇಬರಿಗೆ ಏನನಿನ ಸಿತ್ೋ? ಆ ಕ್ಡೆ ಒಮೆಾ , ಈ
ಕ್ಡೆ ಒಮೆಾ ನ್ೋಡುತಾಿ ಸವ ಲು ಸಾವರಿಸಕ್ಂಡು ರತುಿ ರವನ್ನನ ಸಮಾಧಾನಿಸುತಾಿ
ಮೆಲಿ ಗೆ ಹೇಳುತಾಿ ರೆ "ಧೈಯಮ ತಂದ್ದಕ್ೋ ರತುಿ . ಎದ್ಗ್ಪಂದ್ಬೇಡ್.
ಎಂದ್ಯದ್ರಂದ್ದದ್ನ ಈ ಜೋವನ ಕ್ನೆಗಳು ಲೇಬೇಕು!"
• "ಜೋವನ.... ಕ್ನೆ...." ಬಾಬಾಸಾಹೇಬರ ಈ ಮಾತುಕಳುತಿ ಲ್ಲ ರತುಿ
ಅಘಾತಕ್ಕ ಳಗಾದ್ರು. ಅವರ ಈ ಮಾತ್ತನ ಅಥಮವಾದ್ರೂ ಏನ್ನ ಎಂದ್ದ
ಗಾಭರಿಗಂಡ್ರು. ಆ ಕ್ಷಣ ಏನ್ನ ಮಾಡ್ಬೇಕ್ಕಂದ್ದ ರತುಿ ರವರಿಗೆ ತ್ೋಚದ್ ಇರುವಾಗ
ಬಾಬಾಸಾಹೇಬರೇ ತಮಾ ಕ್ಣು ನಿೋರು ವರೆಸಿಕ್ಂಡು ಕೈಯನ್ನನ ಸವ ಲು ಮೇಲ್ಲ ಎತ್ತಿ
ಹಿೋಗೆ ಹೇಳುತಾಿ ರೆ.
• "ನಾನಕ್ಸ ಚಂದ್, ನನನ ಜನರಿಗೆ ಹೇಳು, ನಾನ್ನ ಇದ್ದವರೆವಿಗೂ ಏನನ್ನನ
ಸಾಧಿಸಿರುವೆನ್ೋ ಅದ್ನ್ನನ ನನನ ಜೋವನಪ್ಯಮಂತ ನನನ ಶತುರ ಗಳ ಜೊತೆ
ಕ್ಷದ್ಯಡುತಾಿ , ಅನಿಯತ ಸಮಸೆಯ ಗಳನ್ನನ ಎದ್ದರಿಸುತಾಿ , ನಿರಂತರ ನ್ೋವನ್ನನ
ಅನ್ನಭವಿಸುತಾಿ ಪ್ಡೆದ್ದ್ದ ೋನೆ. ತುಂಬಾ ಶರ ಮವಹಿಸಿ ನಾನಿೋ ಹೋರಾಟದ್ ರಥವನ್ನನ
ಈಗ ಅದ್ದ ಎಲ್ಲಿ ದ್ಯೋ ಅಲ್ಲಿ ಯವರೆಗೆ ತಂದ್ದ್ದ ೋನೆ.
• ಏನೇ ಅಡೆತಡೆ ಬರಲ್ಲ, ಅದ್ರ ಮಾಗಮದ್ಲ್ಲಿ ಎಂತಹದ್ದ ೋ ಏರುಪೇರುಗಳಾಗಲ್ಲೋ,
ತ್ಂದ್ರೆಗಳಾಗಲ್ಲೋ ಆ ಹೋರಾಟದ್ ರಥ ಮನನ ಡೆಯಲೇ ಬೇಕು. ಅಕ್ಸಾಾ ತ್ ಈ
ರಥವನ್ನನ ನನನ ಜನ ಮತುಿ ನನನ ಸಹಪ್ಠಿಗಳು ಮನನ ಡೆಸಲ್ತ ಸಾಧ್ಯ ವಾಗದ್ದ್ದ ರೆ
ಈಗ ಅದ್ದ ಎಲ್ಲಿ ದ್ಯೋ ಅದ್ನ್ನನ ಅಲ್ಲಿ ಯೇ ಇರಲ್ತ ಬಿಡ್ಬೇಕು. ಯಾವುದೇ
ಸಂದ್ಭಮದ್ಲ್ಲಿ ಯೂ, ಯಾವುದೇ ಕ್ಷರಣಕೂಕ ಅದ್ನ್ನನ ಹಿಂದ್ ಸರಿಯಲ್ತ
ಬಿಡ್ಬಾರದ್ದ.
• ನನನ ಅನಾರೋಗಯ ದ್ ಸಂದ್ಭಮದ್ಲ್ಲಿ ಇದ್ದ ನನನ ಜನರಿಗೆ ನಾನ್ನ ನಿೋಡುತ್ತಿ ರುವ
ಸಂದೇಶ. ಬಹುಶಃ ನನನ ಕ್ನೆಯ ಸಂದೇಶ. ‘ಇದ್ನ್ನನ ನಿೋನ್ನ ಅವರಿಗೆ ಹೇಳು...',

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW
ಬಿ. ಆರ್. ಅಾಂಬೇಡ್ಕ ರ್
HTTPS://PYADAVGK.BLOGSPOT.COM/

‘ಹೋಗ್ಪ... ಅವರಿಗೆ ಹೇಳು...', ‘ಹೋಗ್ಪ... ಅವರಿಗೆ ಹೇಳು..." ಎನ್ನನ ತಾಿ ಅಂಬೇಡ್ಕ ರರು
‘ನಿದ್ರ ಗೆ ಹರಳುತಾಿ ರೆ.

ಪ್ರ ಶಸಿಿ , ಗೌರವ


1. ಕ್ರಡು ಸಮಿತ್ತಯ ಅದ್ಯ ಕ್ಷರಾಗಿದ್ದ ಅಂಬೇಡ್ಕ ರ ಅವರು ಸಹಜವಾಗಿ 'ಸಂವಿಧಾನ
ಶಿಲ್ಲು ' ಎನಿಸಿದ್ರು.
2. ಅಂಬೇಡ್ಕ ರ್ ಅವರಿಗೆ ಭಾರತದ್ ಪ್ರಮೊೋಚಿ ನಾಗರಿಕ್ ಪುರಸಾಕ ರ “ಭಾರತ ರತನ ”
ವನ್ನನ ಮರಣೋತಿ ರವಾಗಿ ಪ್ರ ಧಾನ ಮಾಡ್ಲಾಯಿತು.
3. ಸಂಸತುಿ (ಕ್ಷನಿ್ ಟ ಟಯ ಯೆಂಟ್ ಅಸೆಂಬಿಿ ಯ) ಸದ್ಸಯ ರಾಗಿ
4. ಅಂಬೇಡ್ಕ ರರನ್ನನ ಆಗಿನ ಪ್ರ ಧಾನಿ ಜವಹರಲಾಲ್ ನೆಹರೂ ತಮಾ
ಮಂತ್ತರ ಮಂಡ್ಲದ್ಲ್ಲಿ ಕ್ಷನೂನ್ನ ಸಚಿವರಾಗ್ಪವಂತೆ ಆಹಾವ ನಿಸಿದ್ರು.
5. ೧೯೫೨ ಜೂನ್ ೧೫ರಂದ್ದ ಕ್ಲಂಬಿಯಾ ವಿಶವ ವಿದ್ಯಯ ನಿಲಯವು ಅವರಿಗೆ
ಕ್ಷನೂನಿನ ಡಾಕ್ಟ ರೇಟ್(ಎಲ್ಎಲ್.ಡಿ) ಗೌರವ ಪ್ದ್ವಿ ಪ್ರ ದ್ಯನ ಮಾಡಿತು.
6. ೧೯೫೩, ಜನವರಿ ೧೨ರಂದ್ದ ಉಸಾಾ ನಿಯಾ ವಿಶವ ವಿದ್ಯಯ ನಿಲಯವು ಅವರಿಗೆ
ಎಲ್ಎಲ್.ಡಿ ಗೌರವ ಪ್ದ್ವಿ ಕ್ಟಟ ಪುರಸಕ ರಿಸಿತು.
7. ೨೦೧೫- ವಿಶವ ರತನ ಪ್ರ ಶಸಿಿ -ಕ್ಲಂಬಿಯ ವಿಶವ ವಿದ್ಯಯ ನಿಲಯದ್ಂದ್
(ಮರಣೋತಿ ರ)
ಅಾಂಬೇಡ್ಕ ರ್್‌ಅವರ್‌ಪತಿು ಯ್‌ವಿಚಾರ

• ‘ಹೃದ್ಯ ಸೌಜನಯ , ಪ್ರಿಶುದ್ಧ ಶಿೋಲ ಮತುಿ ನಮಗೆ ಯಾವುದೇ ಹಿತಚಿಂತಕ್ರು


ಇಲಿ ದ್ದ್ದ ಆ ದ್ನಗಳಲ್ಲಿ ನಮಾ ಪ್ಲ್ಲಗೆ ಬಂದ್ದ್ದ ಬಡ್ತನ ಮತುಿ ಸಂಕ್ಷಟ ಗಳಲ್ಲಿ
ಶಾಂತಚಿತಿ ದ್ಂದ್ ಮನಃಪೂವಮಕ್ವಾಗಿ ನನನ ನ್ನನ ಸಂತೈಸುತಿ ಸಹಕ್ರಿಸಿದ್ ರಮಾಗೆ
ಈ ಕೃತ್ತ ಅಪಿಮತ’-ಡಾ. ಬಿ.ಆರ್.ಅಂಬೇಡ್ಕ ರ್ ತಮಾ ‘Thoughts on Pakistan’
ಪುಸಿ ಕ್ವನ್ನನ ಮಡ್ದ್ ರಮಾಬಾಯಿ ಅವರಿಗೆ ಅಪಿಮಸಿ ಬರೆದ್ ಮಾತುಗಳಿವು.[೭]

ಟಲಿಗ್ರ ಾಂ ಗ್ರರ ಪ್ಗೆ HTTPS://PYADAVGK.BLOGSPOT.COM/


HTTPS://T.ME/JOINCHAT/AAAAAE9LQ2X6Z4BBGUUCNW

You might also like