You are on page 1of 10

PÀ£ÁðlPÀ ¸ÀPÁðgÀ

vÀºÀ²Ã¯ÁÝgÀgÀÄ ºÁUÀÆ zÀAqsÁ¢üPÁjUÀ¼À


PÁAiÀiÁð®AiÀÄ ¹gÀÄUÀÄ¥Àà
¸ÀA : PÀA : ¤ÃgÁªÀj : 23 : 2019-20 ¢£ÁAPÀ : 12-09-2019

PÁAiÀiÁð¤ªÁðºÀPÀ C©üAiÀÄAvÀgÀÄ
PÁ. ªÀÄvÀÄÛ ¥Á. UÁæ«ÄÃt «¨sÁUÀ
UÀÄ.«.¸À.PÀA.¤.§¼Áîj-EªÀjUÉ

ªÀiÁ£ÀågÉ,

«µÀAiÀÄ ¨ÁUÉêÁr PÁ®ÄªÉ CPÀÌ ¥ÀÌ÷Q¯ÉÆëÄlgï £ÀA 0


: ¢AzÀ Q¯ÉÆëÄlgï 05 gÀªÀgÉUÉ PÁ®ÄªÉ¬ÄAzÀ
CPÀæªÀĪÁV ¤ÃgÀ£ÀÄß ¥ÀqÉzÀÄ
£ÀqɸÀÄwÛgÀĪÀ ¥ÀA¥À¸ÉmïUÀ½UÉ (J¯ï L J¸ï)
ºÉZï.n. ¸ÁܪÀgÀUÀ¼À «zÀÄåvï vÁvÁÌ°PÀªÁV
PÀrvÀUÉƽ¸ÀĪÀ PÀÄjvÀÄ.
G¯ÉèÃR : 1.vÉPÀÌ®PÉÆÃmÉ, G¥ÁàgÀºÉƸÀºÀ½î §®PÀÄA¢ ,
ºÀ¼ÉÃPÉÆÃmÉ PɼÀ¨sÁUÀzÀ gÉÊvÀgÀÄ EªÀgÀ
ªÀÄ£À« ¢£ÁAPÀ : 6-9-19
2.¢£ÁAPÀ : 11-09-2019 gÀAzÀÄ ¸À¨sÉAiÀÄ°è
¤zÉÃð±À£ÀzÀAvÉ
*******

¥Àæ¸ÁܦvÀ «µÀAiÀÄPÉÌ ¸ÀA§A¢ü¹zÀAvÉ ¹gÀÄUÀÄ¥Àà vÁ®ÆèPÀÄ


vÉPÀÌ®PÉÆÃmÉ, G¥ÁàgÀºÉƸÀºÀ½î, §®PÀÄA¢ ªÀÄvÀÄÛ ºÀ¼ÉÃPÉÆÃmÉ
UÁæªÀÄUÀ¼À°è ¢£ÁAPÀ : 10-08-2019 gÀAzÀÄ vÀÄAUÁ¨sÀzÁæzÀ PɼÀ¨sÁUÀzÀ
gÉÊvÀgÀUÀ½UÉ PÁ®ÄªÉAiÀÄ ¤ÃgÀÄ ºÀj¹zÁV¤AzÀ E°èAiÀĪÀgÉUÉ
UÁæªÀÄUÀ¼À°è DAiÀÄPÀnÖ£À d«ÄãÀÄUÀ½UÉ ¸ÀªÀÄ¥ÀðPÀªÁV ¤ÃgÀÄ ºÀjzÀÄ
§A¢gÀĪÀÅ¢®è ºÁUÀÆ ªÉÄïÁÌt¹zÀ UÁæªÀÄUÀ½UÉ d£À-d£ÀĪÁgÀÄUÀ½UÉ
¤ÃgÀÄ ¥ÀÆgÉÊPÉ ªÀiÁqÀ®Ä DVgÀĪÀÅ¢®è ¸ÀzÀj PÁ®ÄªÉ¬ÄAzÀ CPÀæªÀĪÁV
¤ÃgÀ£ÀÄß ¥ÀqÉzÀÄ AiÀiÁªÀÅzÉà C¢üPÁjUÀ¼À ¨sÀAiÀÄ«®èzÉ ¤ÃgÀ£ÀÄß
¸ÀĪÀiÁgÀÄ PÁ®ÄªÉ¬ÄAzÀ 02 Q¯ÉÆëÄÃlgï zÀÆgÀzÀªÀgÉUÉ ¤ÃgÀ£ÀÄß JwÛ
PÉgÉUÀ¼À ªÀÄÄSÁAvÀgÀ ±ÉÃRgÀuÉ ªÀiÁr C£À¢üPÀÈvÀªÁV PÀȶ ºÉÆAqÀ ¤«Äð¹
¸ÀĪÀiÁgÀÄ JPÀgÉUÀ½UÉ ¤ÃgÀ£ÀÄß ºÀj¸ÀÄwÛzÁÝgÉ. C°è ¨ÉÃgÉ AiÀiÁªÀÅzÉÃ
jÃwAiÀÄ d® ªÀÄÆ®UÀ½gÀĪÀÅ¢®è ºÁUÀÆ CPÀæªÀĪÁV ¥ÀA¥À¸ÉmïUÀ½AzÀ
d«ÄãÀÄUÀ½UÉ ²æäªÁ¸À¥ÀÄgÀ PÁåA¥ï ºÁUÀÆ ¨sÉÊgÁ¥ÀÄgÀ PÁåA¥ï£À°è
¤ÃgÀ£ÀÄß ºÀj¸ÀÄwÛzÀÝ (J¯ï L J¸ï) ºÉZï.n. ªÀÄvÀÄÛ J¯ï.n.-4 ¸ÁܪÀgÀUÀ½AzÀ
«zÀÄåvï£ÀÄß vÁvÁÌ°PÀªÁV PÀrvÀUÉƽ¸À®Ä G¯ÉèÃR (1) gÀ°è F
PÁAiÀiÁð®AiÀÄPÉÌ ªÀÄ£À«AiÀÄ£ÀÄß ¸À°è¹gÀÄvÁÛgÉ.

PÁgÀt F ¥ÀvÀæ vÀ®Ä¦zÀ PÀÆqÀ¯ÉÃ, CPÀæªÀĪÁV ¥ÀA¥À¸ÉmïUÀ½AzÀ


d«ÄãÀÄUÀ½UÉ ¤ÃgÀ£ÀÄß ºÀj¸ÀÄwÛzÀÝ (J¯ï L J¸ï) ºÉZï.n. ¸ÁܪÀgÀUÀ¼ÀÄ
ºÁUÀÆ CPÀæªÀĪÁV PÁ®ÄªÉ ¤ÃgÀ£ÀÄß §¼À¸ÀÄwÛgÀĪÀ J¯ï.n. ¸ÁܪÀgÀ£ÀÄß
ªÀÄÄA¢£À ¤zÉÃð±À£ÀzÀªÀgÉUÉ «zÀÄåvï vÁvÁÌ°PÀªÁV PÀrvÀUÉƽ¸À®Ä
PÉÆÃgÀ¯ÁVzÉ.
vÀªÀÄä «±Áé¹

vÀºÀ²Ã¯ÁÝgÀgÀÄ
¹gÀÄUÀÄ¥Àà
¥Àæw :

1.ªÀiÁ£Àå f¯Áè¢üPÁjUÀ¼ÀÄ §¼Áîj EªÀjUÉ ªÀiÁ»wUÁV ¸À°è¹zÉ.


2.ªÀiÁ£Àå ¸ÀºÁAiÀÄPÀ DAiÀÄÄPÀÛgÀÄ §¼Áîj EªÀjUÉ ªÀiÁ»wUÁV ¸À°è¹zÉ.
3.¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ PÉE© E¯ÁSÉ ¹gÀÄUÀÄ¥Àà
EªÀjUÉ ªÀÄÄA¢£À ¸ÀÆPÀÛPÀæªÀÄPÁÌV ¸À°è¹zÉ.
4.¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ PÀ£ÁðlPÀ ¤ÃgÁªÀj ¤UÀªÀÄ
£ÀA.2 ºÉZï.J¯ï.¹. PÁ®ÄªÉ ¹gÀÄUÀÄ¥Àà EªÀjUÉ ªÀÄÄA¢£À PÀæªÀÄPÁÌV ¸À°è¹zÉ.

PÀ£ÁðlPÀ ¸ÀPÁðgÀ
vÀºÀ²Ã¯ÁÝgÀgÀÄ ºÁUÀÆ ತಾಲೂಕು zÀA ಡಾ¢üPÁjUÀ¼À
PÁAiÀiÁð®AiÀÄ ¹gÀÄUÀÄ¥Àà
¸ÀA : PÀA : ¤ÃgÁªÀj : 23 : 2019-20 ¢£ÁAPÀ : 04-01-2020

PÁAiÀiÁð¤ªÁðºÀPÀ C©üAiÀÄAvÀgÀÄ,
PÁ. ªÀÄvÀÄÛ ¥Á. UÁæ«ÄÃt «¨sÁUÀ,
UÀÄ.«.¸À.PÀA.¤.
§¼Áîj-EªÀjUÉ,

ªÀiÁ£ÀågÉ,

«µÀAiÀÄ : ¨ÁUÉêÁr PÁ®ÄªÉ CPÀÌ ¥ÀPÀÌ÷Q¯ÉÆëÄlgï £ÀA 0 ¢AzÀ


Q¯ÉÆëÄlgï 05 gÀªÀgÉUÉ PÁ®ÄªÉ¬ÄAzÀ CPÀæªÀĪÁV
¤ÃgÀ£ÀÄß ¥ÀqÉzÀÄ £ÀqɸÀÄwÛgÀĪÀ
¥ÀA¥À¸ÉmïUÀ½UÉ (J¯ï L J¸ï) ºÉZï.n. ¸ÁܪÀgÀUÀ¼À
«zÀÄåvï vÁvÁÌ°PÀªÁV PÀrvÀUÉƽ ಸಿ ಹಾಗೂ ತೆರುವು ಗೊಳಿಸುವ
PÀÄjvÀÄ.
G¯ÉèÃR : 1.vÉPÀÌ®PÉÆÃmÉ, G¥ÁàgÀºÉƸÀºÀ½î §®PÀÄA¢ ,
ºÀ¼ÉÃPÉÆÃmÉ
PɼÀ¨sÁUÀzÀ gÉÊvÀgÀÄ EªÀgÀ ªÀÄ£À« ¢£ÁAPÀ : 6-9-19
2.¢£ÁAPÀ : 11-09-2019 gÀAzÀÄ ¸À¨sÉAiÀÄ°è
¤zÉÃð±À£ÀzÀAvÉ
3.ದಿನಾಂಕ : 13-12-2019 ರಂದು ಬಾಗೇವಾಡಿ ಸಾರ್ವಜನಿಕ

ಸಭೆಯಲ್ಲಿ ನೀಡಿದ ಮನವಿ ಪತ್ರ.


*******

ದಿನಾಂಕ:04-01-2020 ರಂದು ಬೆಳ್ಳಿಗ್ಗೆ 10.00 ಗಂಟೆಗೆ ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯ

ತಹಶೀಲ್ದಾರರು ಸಿರುಗುಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ ಇಲಾಖೆ ಸಿರುಗುಪ್ಪ ಉಪ-ವಿಭಾಗ

ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಸಿರಗುಪ್ಪ ಇವರು ಜಂಟಿಯಾಗಿ ದಿನಾಂಕ:13-12-2019

ರಂದು ರೈತರಿಂದ ಸ್ವೀಕೃತವಾದ ಅರ್ಜಿಯ ಬಗ್ಗೆ ಪರಿಶೀಲನೆ ನೆಡೆಸಿದ್ದು ಪರಿಶೀಲನಾ ವರದಿ ಈ ಕೆಳಗಿನಂತೆ ಇರುತ್ತದೆ.
1) ಬಲಕುಂದಿ ಗ್ರಾಮ, ಮೈಲಾಪುರ, ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ, 64-ಹಳೆಕೋಟೆ.ಪೊಪ್ಪನಾಳು ಮತ್ತು
ಅರಳಿಗನೂರು ಈ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ
ಒಳಪಟ್ಟು ಎಡ ಮತ್ತು ಬಲ ಕಾಲುವೆಯ ಮೇಲ್ಬಾಗದ ಆಯಕಟ್ಟು ಗ್ರಾಮಗಳಾದ
ಬೈರಾಪುರ,ಕೊಂಚಿಗೇರಿ,ದಾಸಾಪುರ,ಸಿದ್ರಾಂಪುರ,ಕರೂರು,ಸಿರಿಗೇರಿ ಮತ್ತು ದೇವಿನಗರ ನಾನ್ ಆಯಕಟ್ಟು
ರೈತರುಗಳು ಅನಧಿಕೃತವಾಗಿ ಕಾಲುವೆ ಮುಖಾಂತರ ಅಂಡರ್ ಗ್ರೌಂಡ್ ಮತ್ತು ಪೈಪ್ ಲೈನು ಮೂಲಕ, ವಿದ್ಯುತ್
ಹಾಗೂ ಡೀಸೆಲ್ ಇಂಜಿನ್ ಮೂಲಕ ಜಮೀನುಗಳಿಗೆ ನೀರು ಹರಿಸುವುದನ್ನು ಖುದ್ದಾಗಿ ಮೂರು ಇಲಾಖೆಗಳ ತಂಡವು
ಬೇಟಿ ನೀಡಿದಾಗ ಅರ್ಜಿಯಲ್ಲಿ ದೂರಿದಂತೆ ಸ್ಥಳ ಪರಿಶೀಲಿಸಿದ್ದಲ್ಲಿ ಸತ್ಯಾಂಶ ಕಂಡು ಬಂದಿರುತ್ತದೆ.

2) ಬಾಗೇವಾಡಿ ಕಾಲುವೆಯ ಮೇಲ್ಬಾಗದಲ್ಲಿ ಸುಮಾರು 6 ಇಂಚಿನ ದೊಡ್ಡ ಗಾತ್ರದ 8 ಮತ್ತು 4 ರಂತೆ


ಪೈಪುಲೈನುಗಳನ್ನು ಅಳವಡಿಸಿ ಅಲ್ಲದೇ ಅಂಡರ್ ಗ್ರೌಂಡ್ ಮುಖಾಂತರ ಕಾಲುವೆಗೆ ಪೈಪುಗಳನ್ನು ಅಳವಡಿಸಿ
ಬೈರಾಪುರ ಹಳ್ಳಕ್ಕೆ ಕಾಲುವೆ ನೀರು ಸರಬರಾಜು ಮಾಡಿ, ಶೇಖರಣೆ ಮಾಡಿ ಈ ಮೇಲಿನ ದೊಡ್ಡ ಪೈಪುಗಳ
ಮುಖಾಂತರ ಸಿರಿಗೇರಿ,ದಾಸಾಪುರ
-2-
ಮತ್ತು ಸಿದ್ರಾಂಪುರ ಗ್ರಾಮದ ಹತ್ತಿರ ಹೊಂದಿಕೊಂಡ ಜಮೀನುಗಳಲ್ಲಿ ಬೆಳೆಯಲಾದ ಭತ್ತ ಬೆಳೆಗೆ ನೀರು
ಹರಿಸಿರುವುದು ಸ್ಥಳ ತನಿಖೆಯಲ್ಲಿ ತಿಳಿದುಬಂದಿರುತ್ತದೆ.
3) ಮಿತ ಅವಧಿಯ ಬೆಳೆಗಳಾದ ಮೆಕ್ಕೆಜೋಳ,ಮೆಣಸಿನಕಾಯಿ ಇನ್ನು ಮುಂತಾದ ಬೆಳೆಗಳನ್ನು ಬೆಳೆಯಲು
ಹಗರಿ,ಹಳ್ಳದಿಂದ ನೀರು ತೆಗೆಯಲು, ಕೊಳವೆ ಮಾರ್ಗದ ಜಮೀನು 3*3 ಆಳದಲ್ಲಿ ನೀರು ಹಾಯಿಸಿ ಬೆಳೆಗಳಿಗೆ
ಉಣಿಸಲು ಬೈರಾಪುರ,ಸಿರಿಗೇರಿ,ಕೊಂಚಿಗೇರಿ,ದಾಸಾಪುರ ಮತ್ತು ಸಿದ್ರಾಂಪುರ ಗ್ರಾಮಗಳ ರೈತರಿಗೆ ನೀರಾವರಿ
ಪೈಪುಲೈನು ಪರವಾನಿಗೆಯನ್ನು ಷರತ್ತು ಮತ್ತು ನಿಭಂದನೆಗಳನ್ನು ವಿಧಿಸಿ ನವೀಕರಿಸಿಕೊಡಲಾಗಿರುತ್ತದೆ. ಹಾಗೂ
ನವೀಕರಿಸಿಕೊಂಡ ಸರ್ವೆ ನಂಬರಗಳ ಜಮೀನಿನ ಮಾಲೀಕರು ಷರತ್ತು ಮತ್ತು ನಿಭಂದನೆಗಳನ್ನು ಉಲ್ಲಂಘಿಸಿರುವುದು
ಪರಿಶೀಲನೆ ಸಮಯದಲ್ಲಿ ತಿಳಿದು ಬಂದಿರುತ್ತದೆ.
4) ಬಾಗೇವಾಡಿ ಕಾಲುವೆ ಮುಖಾಂತರ ಮೇಲ್ಬಾಗ ಕಾಲುವೆ ಅಚ್ಚುಕಟ್ಟು ರೈತರು ತಮ್ಮ ಜಮೀನುಗಳಿಗೆ
ಹಳ್ಳ,ಕೊಳವೆಬಾವಿ ಮುಖಾಂತರ ನೀರು ಹರಿಸಲು ಜೆಸ್ಕಾಂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ, ಕೊಳವೆಬಾವಿ ಮತ್ತು
ಹಳ್ಳದ ಮುಖಾಂತರ ನೀರು ಹರಿಸಲು ವಿದ್ಯುತ್ ಸಂಪರ್ಕ ವ್ಯವಸ್ಥೆ ಪಡೆದಿದ್ದು ಇರುತ್ತದೆ. ಆದರೆ ರೈತರು ನೇರವಾಗಿ
ಕಾಲುವೆಯ ಮುಖಾಂತರ ಪ್ಲೆಕ್ಷಿಬಲ್ (ಹಸಿರು ಕಲರ್) ದೊಡ್ಡ ಪೈಪುಲೈನುನಿಂದ ನೀರು ಎತ್ತುತ್ತಿರುವುದು ತಿಳಿದು
ಬಂದಿರುತ್ತದೆ.

ಈ ಮೇಲಿನಂತೆ ಜಂಟಿ ಸ್ಥಳ ಪರಿಶೀಲನೆ ಸಮಯದಲ್ಲಿ ಸತ್ಯಾಂಶ ಕಂಡುಬಂದ ಹಿನ್ನಲೆಯಲ್ಲಿ ಕಾಲುವೆ


ಮೇಲ್ಬಾಗದ ರೈತರು ತಮ್ಮ ಜಮೀನುಗಳಿಗೆ ಜೆಸ್ಕಾಂ ಇಲಾಖೆಯ ವಿದ್ಯುತ್ ಪರಿವರ್ತಕ(T.C.)ಗಳಿಂದ ನೀರು
ಹಾಯಿಸುತ್ತಿದ್ದಾರೆ.ಮುಂದುವರೆದು ಜೆಸ್ಕಾಂ,ನೀರಾವರಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಕಾಲುವೆಯ
ಮೇಲ್ಬಾಗದ ಜಮೀನುಗಳಿಗೆ ಅನಧಿಕೃತವಾಗಿ ಕಾಲುವೆಯ ನೀರು ಬಳಸುತ್ತಿರುವುದರ ಕುರಿತು ಸಂಪೂರ್ಣ ಸಮೀಕ್ಷೆ
ಕಾರ್ಯ ಪೂರ್ಣಗೊಳ್ಳುವವರೆಗೂ, ತಾತ್ಕಾಲಿಕವಾಗಿ ವಿದ್ಯುತ್ ಪರಿವರ್ತಕ(T.C.)ಗಳಿಗೆ ಹೋಗುವ ವಿದ್ಯುತ್
ಸಂಪರ್ಕಗಳನ್ನು ಕಡಿತಗೊಳಿಸಲು ಹಾಗೂ ಈ ಕುರಿತು ಮೇಲಾಧಿಕಾರಿಗಳು ನೀಡುವ ನಿರ್ದೇಶನ ಪ್ರಕಾರ
ಕ್ರಮವಹಿಸಲು ಜಂಟಿ ತನಿಖಾ ತಂಡವು ನಿರ್ಧರಿಸಲಾಯಿತು.

,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಹಶೀಲ್ದಾರರು
ಜೆಸ್ಕಾಂ ಸಿರುಗುಪ್ಪ ಉಪ-ವಿಭಾಗ. ನೀರಾವರಿ ಇಲಾಖೆ ಸಿರಗುಪ್ಪ. ಸಿರುಗುಪ್ಪ.

¥Àæw ಗಳು :
1. ªÀiÁ£Àå f¯Áè¢üPÁjUÀ¼ÀÄ §¼Áîj EªÀjUÉ ªÀiÁ»wUÁV ¸À°è¹zÉ.
2. ªÀiÁ£Àå ¸ÀºÁAiÀÄPÀ DAiÀÄÄPÀÛgÀÄ §¼Áîj EªÀjUÉ ªÀiÁ»wUÁV ¸À°è¹zÉ.
3. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ eɸÁÌA ¹gÀÄUÀÄ¥Àà G¥À-«¨sÁUÀ EªÀjUÉ
ªÀÄÄA¢£À ¸ÀÆPÀÛPÀæªÀÄPÁÌV ¸À°è¹zÉ.
4. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ PÀ£ÁðlPÀ ¤ÃgÁªÀj ¤UÀªÀÄ £ÀA.2
ºÉZï.J¯ï.¹. PÁ®ÄªÉ ¹gÀÄUÀÄ¥Àà
EªÀjUÉ ªÀÄÄA¢£À PÀæªÀÄPÁÌV ¸À°è¹zÉ.
5. ಮುಖ್ಯಕಡತಕ್ಕೆ.

UÀÄ®âUÁð «zÀÄåvï ¸ÀgÀ§gÁdÄ


PÀA¥À¤ ¤AiÀÄ«ÄvÀ
ಪ.ಸಂ:ಸಕಾನಿಅ(ವಿ):ಸ(ತಾ):ಸಿಗು:ಸೂ:2019-20 ಸಹಾಯಕ ಕಾರ್ಯನಿರ್ವಾಹಕ ಅಭಿಯಂತ

ರವರ ಕಛೇರಿ(ವಿ),

ಕಾರ್ಯ ಮತ್ತು ಪಾಲನಾ ಉಪ-ವಿಭಾಗ,

ಗು.ವಿ.ಸ.ಕಂ.ನಿ.ಸಿರುಗುಪ್ಪ.
==============================================================

ದಿನಾಂಕ:04-01-2020 ರಂದು ಬೆಳ್ಳಿಗ್ಗೆ 10.00 ಗಂಟೆಗೆ ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯ

ತಹಶೀಲ್ದಾರರು ಸಿರುಗುಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ ಇಲಾಖೆ ಸಿರುಗುಪ್ಪ ಉಪ-ವಿಭಾಗ

ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಸಿರಗುಪ್ಪ ಇವರು ಜಂಟಿಯಾಗಿ ದಿನಾಂಕ:13-12-2019

ರಂದು ರೈತರಿಂದ ಸ್ವೀಕೃತವಾದ ಅರ್ಜಿಯ ಬಗ್ಗೆ ಪರಿಶೀಲನೆ ನೆಡೆಸಿದ್ದು ಪರಿಶೀಲನಾ ವರದಿ ಈ ಕೆಳಗಿನಂತೆ ಇರುತ್ತದೆ.

1) ಬಲಕುಂದಿ ಗ್ರಾಮ, ಮೈಲಾಪುರ, ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ, 64-ಹಳೆಕೋಟೆ.ಪೊಪ್ಪನಾಳು ಮತ್ತು


ಅರಳಿಗನೂರು ಈ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ
ಒಳಪಟ್ಟು ಎಡ ಮತ್ತು ಬಲ ಕಾಲುವೆಯ ಮೇಲ್ಬಾಗದ ಆಯಕಟ್ಟು ಗ್ರಾಮಗಳಾದ
ಬೈರಾಪುರ,ಕೊಂಚಿಗೇರಿ,ದಾಸಾಪುರ,ಸಿದ್ರಾಂಪುರ,ಕರೂರು,ಸಿರಿಗೇರಿ ಮತ್ತು ದೇವಿನಗರ ನಾನ್ ಆಯಕಟ್ಟು
ರೈತರುಗಳು ಅನಧಿಕೃತವಾಗಿ ಕಾಲುವೆ ಮುಖಾಂತರ ಅಂಡರ್ ಗ್ರೌಂಡ್ ಮತ್ತು ಪೈಪ್ ಲೈನು ಮೂಲಕ, ವಿದ್ಯುತ್
ಹಾಗೂ ಡೀಸೆಲ್ ಇಂಜಿನ್ ಮೂಲಕ ಜಮೀನುಗಳಿಗೆ ನೀರು ಹರಿಸುವುದನ್ನು ಖುದ್ದಾಗಿ ಮೂರು ಇಲಾಖೆಗಳ ತಂಡವು
ಬೇಟಿ ನೀಡಿದಾಗ ಅರ್ಜಿಯಲ್ಲಿ ದೂರಿದಂತೆ ಸ್ಥಳ ಪರಿಶೀಲಿಸಿದ್ದಲ್ಲಿ ಸತ್ಯಾಂಶ ಕಂಡು ಬಂದಿರುತ್ತದೆ.
2) ಬಾಗೇವಾಡಿ ಕಾಲುವೆಯ ಮೇಲ್ಬಾಗದಲ್ಲಿ ಸುಮಾರು 6 ಇಂಚಿನ ದೊಡ್ಡ ಗಾತ್ರದ 8 ಮತ್ತು 4 ರಂತೆ
ಪೈಪುಲೈನುಗಳನ್ನು ಅಳವಡಿಸಿ ಅಲ್ಲದೇ ಅಂಡರ್ ಗ್ರೌಂಡ್ ಮುಖಾಂತರ ಕಾಲುವೆಗೆ ಪೈಪುಗಳನ್ನು ಅಳವಡಿಸಿ
ಬೈರಾಪುರ ಹಳ್ಳಕ್ಕೆ ಕಾಲುವೆ ನೀರು ಸರಬರಾಜು ಮಾಡಿ, ಶೇಖರಣೆ ಮಾಡಿ ಈ ಮೇಲಿನ ದೊಡ್ಡ ಪೈಪುಗಳ
ಮುಖಾಂತರ ಸಿರಿಗೇರಿ,ದಾಸಾಪುರ ಮತ್ತು ಸಿದ್ರಾಂಪುರ ಗ್ರಾಮದ ಹತ್ತಿರ ಹೊಂದಿಕೊಂಡ ಜಮೀನುಗಳಲ್ಲಿ
ಬೆಳೆಯಲಾದ ಭತ್ತ ಬೆಳೆಗೆ ನೀರು ಹರಿಸಿರುವುದು ಸ್ಥಳ ತನಿಖೆಯಲ್ಲಿ ತಿಳಿದುಬಂದಿರುತ್ತದೆ.
3) ಮಿತ ಅವಧಿಯ ಬೆಳೆಗಳಾದ ಮೆಕ್ಕೆಜೋಳ,ಮೆಣಸಿನಕಾಯಿ ಇನ್ನು ಮುಂತಾದ ಬೆಳೆಗಳನ್ನು ಬೆಳೆಯಲು
ಹಗರಿ,ಹಳ್ಳದಿಂದ ನೀರು ತೆಗೆಯಲು, ಕೊಳವೆ ಮಾರ್ಗದ ಜಮೀನು 3*3 ಆಳದಲ್ಲಿ ನೀರು ಹಾಯಿಸಿ ಬೆಳೆಗಳಿಗೆ
ಉಣಿಸಲು ಬೈರಾಪುರ,ಸಿರಿಗೇರಿ,ಕೊಂಚಿಗೇರಿ,ದಾಸಾಪುರ ಮತ್ತು ಸಿದ್ರಾಂಪುರ ಗ್ರಾಮಗಳ ರೈತರಿಗೆ ನೀರಾವರಿ
ಪೈಪುಲೈನು ಪರವಾನಿಗೆಯನ್ನು ಷರತ್ತು ಮತ್ತು ನಿಭಂದನೆಗಳನ್ನು ವಿಧಿಸಿ ನವೀಕರಿಸಿಕೊಡಲಾಗಿರುತ್ತದೆ. ಹಾಗೂ
ನವೀಕರಿಸಿಕೊಂಡ ಸರ್ವೆ ನಂಬರಗಳ ಜಮೀನಿನ ಮಾಲೀಕರು ಷರತ್ತು ಮತ್ತು ನಿಭಂದನೆಗಳನ್ನು ಉಲ್ಲಂಘಿಸಿರುವುದು
ಪರಿಶೀಲನೆ ಸಮಯದಲ್ಲಿ ತಿಳಿದು ಬಂದಿರುತ್ತದೆ.
4) ಬಾಗೇವಾಡಿ ಕಾಲುವೆ ಮುಖಾಂತರ ಮೇಲ್ಬಾಗ ಕಾಲುವೆ ಅಚ್ಚುಕಟ್ಟು ರೈತರು ತಮ್ಮ ಜಮೀನುಗಳಿಗೆ
ಹಳ್ಳ,ಕೊಳವೆಬಾವಿ ಮುಖಾಂತರ ನೀರು ಹರಿಸಲು ಜೆಸ್ಕಾಂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ, ಕೊಳವೆಬಾವಿ ಮತ್ತು
ಹಳ್ಳದ ಮುಖಾಂತರ ನೀರು ಹರಿಸಲು ವಿದ್ಯುತ್ ಸಂಪರ್ಕ ವ್ಯವಸ್ಥೆ ಪಡೆದಿದ್ದು ಇರುತ್ತದೆ. ಆದರೆ ರೈತರು ನೇರವಾಗಿ
ಕಾಲುವೆಯ ಮುಖಾಂತರ ಪ್ಲೆಕ್ಷಿಬಲ್ (ಹಸಿರು ಕಲರ್) ದೊಡ್ಡ ಪೈಪುಲೈನುನಿಂದ ನೀರು ಎತ್ತುತ್ತಿರುವುದು ತಿಳಿದು
ಬಂದಿರುತ್ತದೆ.

ಈ ಮೇಲಿನಂತೆ ಜಂಟಿ ಸ್ಥಳ ಪರಿಶೀಲನೆ ಸಮಯದಲ್ಲಿ ಸತ್ಯಾಂಶ ಕಂಡುಬಂದ ಹಿನ್ನಲೆಯಲ್ಲಿ ಕಾಲುವೆ


ಮೇಲ್ಬಾಗದ ರೈತರು ತಮ್ಮ ಜಮೀನುಗಳಿಗೆ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಪರಿವರ್ತಕಳು(T.C.)ಗಳನ್ನು ಮುಂದೆ
ಜೆಸ್ಕಾಂ,ನೀರಾವರಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಕಾಲುವೆಯ ಮೇಲ್ಬಾಗದ ಜಮೀನುಗಳಿಗೆ
ಅನಧಿಕೃತವಾಗಿ ಕಾಲುವೆಯ ನೀರು ಬಳಸುತ್ತಿರುವುದರ ಕುರಿತು ಸಂಪೂರ್ಣ ಸಮೀಕ್ಷೆ ಕಾರ್ಯ
ಪೂರ್ಣಗೊಳ್ಳುವವರೆಗೂ, ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲು ಹಾಗೂ ಈ ಕುರಿತು
ಮೇಲಾಧಿಕಾರಿಗಳು ನೀಡುವ ನಿರ್ದೇಶನ ಪ್ರಕಾರ ಕ್ರಮವಹಿಸಲು ಜಂಟಿ ತನಿಖಾ ತಂಡವು ನಿರ್ಧರಿಸಲಾಯಿತು.

ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು(ವಿ),

ಕಾರ್ಯ ಮತ್ತು ಪಾಲನಾ ಉಪ-ವಿಭಾಗ,

ಗು.ವಿ.ಸ.ಕಂ.ನಿ.ಸಿರುಗುಪ್ಪ.

ಪ್ರತಿಗಳು:
PÀ£ÁðlPÀ ¸ÀPÁðgÀ
vÀºÀ²Ã¯ÁÝgÀgÀÄ ºÁUÀÆ ತಾಲೂಕು zÀA ಡಾ¢üPÁjUÀ¼À
PÁAiÀiÁð®AiÀÄ ¹gÀÄUÀÄ¥Àà
¸ÀA : PÀA : ¤ÃgÁªÀj : 23 : 2019-20 ¢£ÁAPÀ : 04-01-2020

PÁAiÀiÁð¤ªÁðºÀPÀ C©üAiÀÄAvÀgÀÄ,
PÁ. ªÀÄvÀÄÛ ¥Á. UÁæ«ÄÃt «¨sÁUÀ,
UÀÄ.«.¸À.PÀA.¤.
§¼Áîj-EªÀjUÉ,

ªÀiÁ£ÀågÉ,

«µÀAiÀÄ : ¨ÁUÉêÁr PÁ®ÄªÉ CPÀÌ ¥ÀPÀÌ÷Q¯ÉÆëÄlgï £ÀA 0 ¢AzÀ


Q¯ÉÆëÄlgï 05 gÀªÀgÉUÉ PÁ®ÄªÉ¬ÄAzÀ CPÀæªÀĪÁV
¤ÃgÀ£ÀÄß ¥ÀqÉzÀÄ £ÀqɸÀÄwÛgÀĪÀ
¥ÀA¥À¸ÉmïUÀ½UÉ (J¯ï L J¸ï) ºÉZï.n. ¸ÁܪÀgÀUÀ¼À
«zÀÄåvï vÁvÁÌ°PÀªÁV PÀrvÀUÉƽ¹ ºÁUÀÆ vÉgÀĪÀÅ
UÉƽ¸ÀĪÀ PÀÄjvÀÄ.
G¯ÉèÃR : 1. vÉPÀÌ®PÉÆÃmÉ, G¥ÁàgÀºÉƸÀºÀ½î §®PÀÄA¢ ,
ºÀ¼ÉÃPÉÆÃmÉ
PɼÀ¨sÁUÀzÀ gÉÊvÀgÀÄ EªÀgÀ ªÀÄ£À« ¢£ÁAPÀ : 6-9-19
2. ¢£ÁAPÀ : 11-09-2019 gÀAzÀÄ ¸À¨sÉAiÀÄ°è
¤zÉÃð±À£ÀzÀAvÉ
3. ಈ ಕಾರ್ಯಲಯಕ್ಕೆ ದಿನಾಂಕ : 13-12-2019 ರಂದು ತೆಕ್ಕಲಕೋಟೆ,
ಬಲಕುಂದಿ ಮತ್ತು 64-ಹಳೆಕೋಟೆ ರೈತರು ನೀಡಿದ ಮನವಿ ಪತ್ರ.
*******

ಈ ಪ್ರಸ್ತಾಪಿತ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:04-01-2020 ರಂದು ಬೆಳ್ಳಿಗ್ಗೆ 11.00 ಗಂಟೆಗೆ ಬಾಗೇವಾಡಿ

ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ ತಹಶೀಲ್ದಾರರು ಸಿರುಗುಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ

ಇಲಾಖೆ ಸಿರುಗುಪ್ಪ ಉಪ-ವಿಭಾಗ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಸಿರಗುಪ್ಪ ಇವರು
ಜಂಟಿಯಾಗಿ ದಿನಾಂಕ:13-12-2019 ರಂದು ರೈತರಿಂದ ಸ್ವೀಕೃತವಾದ ಅರ್ಜಿಯ ಮನವಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು

ಪರಿಶೀಲನಾ ವರದಿ ಈ ಕೆಳಗಿನಂತೆ ಇರುತ್ತದೆ.

5) ಬಲಕುಂದಿ ಗ್ರಾಮ, ಮೈಲಾಪುರ, ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ, 64-ಹಳೆಕೋಟೆ.ಪೊಪ್ಪನಾಳು ಮತ್ತು


ಅರಳಿಗನೂರು ಈ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ
ಒಳಪಟ್ಟ ಮೇಲ್ಬಾಗದ ಗ್ರಾಮಗಳಾದ ಬೈರಾಪುರ,ಕೊಂಚಿಗೇರಿ,ದಾಸಾಪುರ,ಸಿದ್ರಾಂಪುರ,ಕರೂರು,ಸಿರಿಗೇರಿ ಮತ್ತು
ದೇವಿನಗರ ನಾನ್ ಆಯಕಟ್ಟು ರೈತರುಗಳು ಅನಧಿಕೃತವಾಗಿ ಕಾಲುವೆ ಮುಖಾಂತರ ಅಂಡರ್ ಗ್ರೌಂಡ್ ಮತ್ತು ಪೈಪ್
ಲೈನ್ ಮೂಲಕ, ವಿದ್ಯುತ್ ಹಾಗೂ ಡೀಸೆಲ್ ಇಂಜಿನ್ ಮೂಲಕ ಜಮೀನುಗಳಿಗೆ ನೀರು ಹರಿಸುವುದನ್ನು ಖುದ್ದಾಗಿ
ಮೂರು ಇಲಾಖೆಗಳ ತಂಡವು ಬೇಟಿ ನೀಡಿದಾಗ ಆಯಾ ಸ್ಥಳಗಳಲ್ಲಿ ಪೈಪ್ ಲೈನ್ ಮತ್ತು ಅಂಡರ್ ಗ್ರೌಂಡ್ ಪೈಪ್
ಲೈನ್ ಮೂಲಕ ಕಾಲುವೆಯ ನೀರು ಎತ್ತುತ್ತಿರುವುದನ್ನು ಪರಿಶೀಲನೆ ವೇಳೆಯಲ್ಲಿ ಕಂಡು ಬಂದಿರುತ್ತದೆ, ಮತ್ತು ನೀರು
ಎತ್ತುವುದಕ್ಕೆ ಬಳಸುತ್ತಿದ್ದ ಹಸಿರು ಬಣ್ಣದ 4 ಇಂಚಿನ ಪೈಪ್ ಗಳನ್ನು(ಪ್ಲಾಸ್ಟಿಕ್) ಜೆ.ಸಿ.ಬಿ ಮತ್ತು ಕೊಡಲಿಯಿಂದ
ನಾಶಗೊಳಿಸಲಾಗಿದೆ. ಈ ಬಗ್ಗೆ ಪೋಟೊ ಪ್ರತಿಗಳನ್ನು ಲಗ್ಗತ್ತಿಸಿದೆ.

-2-
6) ಬಾಗೇವಾಡಿ ಕಾಲುವೆಯ ನೀರಿನ ಮೇಲ್ಬಾಗ ಎರಡು ಬದಿಗೆ ಹೊಂದಿ ಸುಮಾರು 6 ಇಂಚಿನ ದೊಡ್ಡ ಗಾತ್ರದ 8 ಮತ್ತು
4 ರಂತೆ ಕಬ್ಬಿಣ ಪೈಪ್ ಲೈನ್ ಅಳವಡಿಸಿ ಅಲ್ಲದೇ ಅಂಡರ್ ಗ್ರೌಂಡ್ ಮುಖಾಂತರ ಕಾಲುವೆಗೆ ಪೈಪುಗಳನ್ನು
ಅಳವಡಿಸಿ ಬೈರಾಪುರ ಹಳ್ಳಕ್ಕೆ ಕಾಲುವೆ ನೀರು ಸರಬರಾಜು ಮಾಡಿ, ಶೇಖರಣೆ ಮಾಡಿ ಈ ಮೇಲಿನ ದೊಡ್ಡ ಪೈಪುಗಳ
ಮುಖಾಂತರ ಸಿರಿಗೇರಿ,ದಾಸಾಪುರ ಮತ್ತು ಸಿದ್ರಾಂಪುರ ಗ್ರಾಮದ ಹತ್ತಿರ ಹೊಂದಿಕೊಂಡ ಜಮೀನುಗಳಲ್ಲಿ
ಬೆಳೆಯಲಾದ ಭತ್ತ ಬೆಳೆಗೆ ನೀರು ಹರಿಸಿರುವುದು ಸ್ಥಳ ತನಿಖೆಯಲ್ಲಿ ತಿಳಿದುಬಂದಿರುತ್ತದೆ.

7) ಬಾಗೇವಾಡಿ ಕಾಲುವೆ ಮುಖಾಂತರ ಮೇಲ್ಬಾಗ ಕಾಲುವೆ ಅಚ್ಚುಕಟ್ಟು ರೈತರು ತಮ್ಮ ಜಮೀನುಗಳಿಗೆ


ಹಳ್ಳ,ಕೊಳವೆಬಾವಿ ಮುಖಾಂತರ ನೀರು ಹರಿಸಲು ಜೆಸ್ಕಾಂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ, ಕೊಳವೆಬಾವಿ ಮತ್ತು
ಹಳ್ಳದ ಮುಖಾಂತರ ನೀರು ಹರಿಸಲು ವಿದ್ಯುತ್ ಸಂಪರ್ಕ ವ್ಯವಸ್ಥೆ ಪಡೆದಿದ್ದು ಇರುತ್ತದೆ. ಆದರೆ ರೈತರು ನೇರವಾಗಿ
ಕಾಲುವೆಯ ಮುಖಾಂತರ ಪ್ಲೆಕ್ಷಿಬಲ್ (ಹಸಿರು ಕಲರ್) ದೊಡ್ಡ ಪೈಪುಲೈನುನಿಂದ ನೀರು ಎತ್ತುತ್ತಿರುವುದು ಸ್ಥಳ
ಪರಿಶೀಲನೆಯಲ್ಲಿ ಕಂಡು ಬಂದಿರುತ್ತದೆ.

ಈ ಮೇಲಿನಂತೆ ಜಂಟಿ ಸ್ಥಳ ಪರಿಶೀಲನೆ ಸಮಯದಲ್ಲಿ ಸತ್ಯಾಂಶ ಕಂಡುಬಂದ ಹಿನ್ನಲೆಯಲ್ಲಿ ಕಾಲುವೆ


ಮೇಲ್ಬಾಗದ ರೈತರು ತಮ್ಮ ಜಮೀನುಗಳಿಗೆ ವಿದ್ಯುತ್ ಮೋಟಾರುಗಳಿಂದ ನೀರು ಹಾಯಿಸುತ್ತಿದ್ದಾರೆ.ಮುಂದುವರೆದು
ಜೆಸ್ಕಾಂ, ನೀರಾವರಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಮುಂದಿನ ಒಂದು ವಾರದಲ್ಲಿ ಕಾಲುವೆಯ
ಮೇಲ್ಬಾಗದ ಜಮೀನುಗಳಿಗೆ ಅನಧಿಕೃತವಾಗಿ ಕಾಲುವೆಯ ನೀರು ಬಳಸುತ್ತಿರುವುದರ ಕುರಿತು ಸಂಪೂರ್ಣ ಸಮೀಕ್ಷೆ
ಕಾರ್ಯ ನಡೆಸಲಿದ್ದು ಸದರಿ ಸಮೀಕ್ಷೆ ಕಾರ್ಯ ಕೈಗೊಂಡು ಮಾನ್ಯರವರಿಗೆ ವರದಿ ಸಲ್ಲಿಸಲಾಗುತ್ತದೆ. ಆದ್ದರಿಂದ ಈ
ದಿನದಿಂದಲೇ ತಾತ್ಕಾಲಿಕವಾಗಿ ವಿದ್ಯುತ್ ಪರಿವರ್ತಕ(T.C.)ಗಳಿಗೆ ಹೋಗುವ ವಿದ್ಯುತ್ ಸಂಪರ್ಕಗಳನ್ನು
ಕಡಿತಗೊಳಿಸಲು ತಮ್ಮಲ್ಲಿ ವಿನಂತಿಸಿ ಜಂಟಿ ವರದಿಯನ್ನು ಮಾನ್ಯರವರ ಅವಗಾಹನೆಗಾಗಿ ಸಲ್ಲಿಸಿದೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಹಶೀಲ್ದಾರರು


ಜೆಸ್ಕಾಂ ಸಿರುಗುಪ್ಪ ಉಪ-ವಿಭಾಗ. ನೀರಾವರಿ ಇಲಾಖೆ ಸಿರಗುಪ್ಪ. ಸಿರುಗುಪ್ಪ.
¥Àæw ಗಳು :
1. ªÀiÁ£Àå f¯Áè¢üPÁjUÀ¼ÀÄ §¼Áîj EªÀjUÉ ªÀiÁ»wUÁV ¸À°è¹zÉ.
2. ªÀiÁ£Àå ¸ÀºÁAiÀÄPÀ DAiÀÄÄPÀÛgÀÄ §¼Áîj EªÀjUÉ ªÀiÁ»wUÁV ¸À°è¹zÉ.
3. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ eɸÁÌA ¹gÀÄUÀÄ¥Àà G¥À-«¨sÁUÀ EªÀjUÉ
ªÀÄÄA¢£À ¸ÀÆPÀÛPÀæªÀÄPÁÌV ¸À°è¹zÉ.
4. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ PÀ£ÁðlPÀ ¤ÃgÁªÀj ¤UÀªÀÄ £ÀA.2
ºÉZï.J¯ï.¹. PÁ®ÄªÉ ¹gÀÄUÀÄ¥Àà
EªÀjUÉ ªÀÄÄA¢£À PÀæªÀÄPÁÌV ¸À°è¹zÉ.
5. ಮುಖ್ಯಕಡತಕ್ಕೆ.

PÀ£ÁðlPÀ ¸ÀPÁðgÀ
vÀºÀ²Ã¯ÁÝgÀgÀÄ ºÁUÀÆ ತಾಲೂಕು zÀA ಡಾ¢üPÁjUÀ¼À
PÁAiÀiÁð®AiÀÄ ¹gÀÄUÀÄ¥Àà
¸ÀA : PÀA : ¤ÃgÁªÀj : 23 : 2019-20 ¢£ÁAPÀ : 04-01-2020

ಮಾನ್ಯ ಜಿಲ್ಲಾಧಿಕಾರಿಗಳು,

ಜಿಲ್ಲಾ ಕಛೇರಿ,

ಬಳ್ಳಾರಿ-ಇವರಿಗೆ,

ªÀiÁ£ÀågÉ,

«µÀAiÀÄ : ¨ÁUÉêÁr PÁ®ÄªÉ CPÀÌ ¥ÀPÀÌ÷Q¯ÉÆëÄlgï £ÀA 0 ¢AzÀ


Q¯ÉÆëÄlgï 05 gÀªÀgÉUÉ PÁ®ÄªÉ¬ÄAzÀ CPÀæªÀĪÁV
¤ÃgÀ£ÀÄß ¥ÀqÉzÀÄ £ÀqɸÀÄwÛgÀĪÀ
¥ÀA¥À¸ÉmïUÀ½UÉ (J¯ï L J¸ï) ºÉZï.n. ¸ÁܪÀgÀUÀ¼À
«zÀÄåvï vÁvÁÌ°PÀªÁV PÀrvÀUÉƽ¹ ºÁUÀÆ vÉgÀĪÀÅ
UÉƽ¸ÀĪÀ PÀÄjvÀÄ.
G¯ÉèÃR : 1. vÉPÀÌ®PÉÆÃmÉ, G¥ÁàgÀºÉƸÀºÀ½î §®PÀÄA¢ ,
ºÀ¼ÉÃPÉÆÃmÉ
PɼÀ¨sÁUÀzÀ gÉÊvÀgÀÄ EªÀgÀ ªÀÄ£À« ¢£ÁAPÀ : 6-9-19
2. ¢£ÁAPÀ : 11-09-2019 gÀAzÀÄ ¸À¨sÉAiÀÄ°è
¤zÉÃð±À£ÀzÀAvÉ
3. ಈ ಕಾರ್ಯಲಯಕ್ಕೆ ದಿನಾಂಕ : 13-12-2019 ರಂದು ತೆಕ್ಕಲಕೋಟೆ,
ಬಲಕುಂದಿ ಮತ್ತು 64-ಹಳೆಕೋಟೆ ರೈತರು ನೀಡಿದ ಮನವಿ ಪತ್ರ.
*******

ಈ ಪ್ರಸ್ತಾಪಿತ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:04-01-2020 ರಂದು ಬೆಳ್ಳಿಗ್ಗೆ 11.00 ಗಂಟೆಗೆ ಬಾಗೇವಾಡಿ

ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ ತಹಶೀಲ್ದಾರರು ಸಿರುಗುಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ

ಇಲಾಖೆ ಸಿರುಗುಪ್ಪ ಉಪ-ವಿಭಾಗ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಸಿರಗುಪ್ಪ ಇವರು
ಜಂಟಿಯಾಗಿ ದಿನಾಂಕ:13-12-2019 ರಂದು ರೈತರಿಂದ ಸ್ವೀಕೃತವಾದ ಅರ್ಜಿಯ ಮನವಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು

ಪರಿಶೀಲನಾ ವರದಿ ಈ ಕೆಳಗಿನಂತೆ ಇರುತ್ತದೆ.

1) ಬಲಕುಂದಿ ಗ್ರಾಮ, ಮೈಲಾಪುರ, ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ, 64-ಹಳೆಕೋಟೆ.ಪೊಪ್ಪನಾಳು ಮತ್ತು


ಅರಳಿಗನೂರು ಈ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬಾಗೇವಾಡಿ ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ
ಒಳಪಟ್ಟ ಮೇಲ್ಬಾಗದ ಗ್ರಾಮಗಳಾದ ಬೈರಾಪುರ,ಕೊಂಚಿಗೇರಿ,ದಾಸಾಪುರ,ಸಿದ್ರಾಂಪುರ,ಕರೂರು,ಸಿರಿಗೇರಿ ಮತ್ತು
ದೇವಿನಗರ ನಾನ್ ಆಯಕಟ್ಟು ರೈತರುಗಳು ಅನಧಿಕೃತವಾಗಿ ಕಾಲುವೆ ಮುಖಾಂತರ ಅಂಡರ್ ಗ್ರೌಂಡ್ ಮತ್ತು ಪೈಪ್
ಲೈನ್ ಮೂಲಕ, ವಿದ್ಯುತ್ ಹಾಗೂ ಡೀಸೆಲ್ ಇಂಜಿನ್ ಮೂಲಕ ಜಮೀನುಗಳಿಗೆ ನೀರು ಹರಿಸುವುದನ್ನು ಖುದ್ದಾಗಿ
ಮೂರು ಇಲಾಖೆಗಳ ತಂಡವು ಬೇಟಿ ನೀಡಿದಾಗ ಆಯಾ ಸ್ಥಳಗಳಲ್ಲಿ ಪೈಪ್ ಲೈನ್ ಮತ್ತು ಅಂಡರ್ ಗ್ರೌಂಡ್ ಪೈಪ್
ಲೈನ್ ಮೂಲಕ ಕಾಲುವೆಯ ನೀರು ಎತ್ತುತ್ತಿರುವುದನ್ನು ಪರಿಶೀಲನೆ ವೇಳೆಯಲ್ಲಿ ಕಂಡು ಬಂದಿರುತ್ತದೆ, ಮತ್ತು ನೀರು
ಎತ್ತುವುದಕ್ಕೆ ಬಳಸುತ್ತಿದ್ದ ಹಸಿರು ಬಣ್ಣದ 4 ಇಂಚಿನ ಪೈಪ್ ಗಳನ್ನು(ಪ್ಲಾಸ್ಟಿಕ್) ಜೆ.ಸಿ.ಬಿ ಮತ್ತು ಕೊಡಲಿಯಿಂದ
ನಾಶಗೊಳಿಸಲಾಗಿದೆ. ಈ ಬಗ್ಗೆ ಪೋಟೊ ಪ್ರತಿಗಳನ್ನು ಲಗ್ಗತ್ತಿಸಿದೆ.
-2-
2) ಬಾಗೇವಾಡಿ ಕಾಲುವೆಯ ನೀರಿನ ಮೇಲ್ಬಾಗ ಎರಡು ಬದಿಗೆ ಹೊಂದಿ ಸುಮಾರು 6 ಇಂಚಿನ ದೊಡ್ಡ ಗಾತ್ರದ 8 ಮತ್ತು
4 ರಂತೆ ಕಬ್ಬಿಣ ಪೈಪ್ ಲೈನ್ ಅಳವಡಿಸಿ ಅಲ್ಲದೇ ಅಂಡರ್ ಗ್ರೌಂಡ್ ಮುಖಾಂತರ ಕಾಲುವೆಗೆ ಪೈಪುಗಳನ್ನು
ಅಳವಡಿಸಿ ಬೈರಾಪುರ ಹಳ್ಳಕ್ಕೆ ಕಾಲುವೆ ನೀರು ಸರಬರಾಜು ಮಾಡಿ, ಶೇಖರಣೆ ಮಾಡಿ ಈ ಮೇಲಿನ ದೊಡ್ಡ ಪೈಪುಗಳ
ಮುಖಾಂತರ ಸಿರಿಗೇರಿ,ದಾಸಾಪುರ ಮತ್ತು ಸಿದ್ರಾಂಪುರ ಗ್ರಾಮದ ಹತ್ತಿರ ಹೊಂದಿಕೊಂಡ ಜಮೀನುಗಳಲ್ಲಿ
ಬೆಳೆಯಲಾದ ಭತ್ತ ಬೆಳೆಗೆ ನೀರು ಹರಿಸಿರುವುದು ಸ್ಥಳ ತನಿಖೆಯಲ್ಲಿ ತಿಳಿದುಬಂದಿರುತ್ತದೆ.

3) ಬಾಗೇವಾಡಿ ಕಾಲುವೆ ಮುಖಾಂತರ ಮೇಲ್ಬಾಗ ಕಾಲುವೆ ಅಚ್ಚುಕಟ್ಟು ರೈತರು ತಮ್ಮ ಜಮೀನುಗಳಿಗೆ


ಹಳ್ಳ,ಕೊಳವೆಬಾವಿ ಮುಖಾಂತರ ನೀರು ಹರಿಸಲು ಜೆಸ್ಕಾಂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ, ಕೊಳವೆಬಾವಿ ಮತ್ತು
ಹಳ್ಳದ ಮುಖಾಂತರ ನೀರು ಹರಿಸಲು ವಿದ್ಯುತ್ ಸಂಪರ್ಕ ವ್ಯವಸ್ಥೆ ಪಡೆದಿದ್ದು ಇರುತ್ತದೆ. ಆದರೆ ರೈತರು ನೇರವಾಗಿ
ಕಾಲುವೆಯ ಮುಖಾಂತರ ಪ್ಲೆಕ್ಷಿಬಲ್ (ಹಸಿರು ಕಲರ್) ದೊಡ್ಡ ಪೈಪುಲೈನುನಿಂದ ನೀರು ಎತ್ತುತ್ತಿರುವುದು ಸ್ಥಳ
ಪರಿಶೀಲನೆಯಲ್ಲಿ ಕಂಡು ಬಂದಿರುತ್ತದೆ.

ಈ ಮೇಲಿನಂತೆ ಜಂಟಿ ಸ್ಥಳ ಪರಿಶೀಲನೆ ಸಮಯದಲ್ಲಿ ಸತ್ಯಾಂಶ ಕಂಡುಬಂದ ಹಿನ್ನಲೆಯಲ್ಲಿ ಕಾಲುವೆ


ಮೇಲ್ಬಾಗದ ರೈತರು ತಮ್ಮ ಜಮೀನುಗಳಿಗೆ ವಿದ್ಯುತ್ ಮೋಟಾರುಗಳಿಂದ ನೀರು ಹಾಯಿಸುತ್ತಿದ್ದಾರೆ.ಮುಂದುವರೆದು
ಜೆಸ್ಕಾಂ, ನೀರಾವರಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಮುಂದಿನ ಒಂದು ವಾರದಲ್ಲಿ ಕಾಲುವೆಯ
ಮೇಲ್ಬಾಗದ ಜಮೀನುಗಳಿಗೆ ಅನಧಿಕೃತವಾಗಿ ಕಾಲುವೆಯ ನೀರು ಬಳಸುತ್ತಿರುವುದರ ಕುರಿತು ಸಂಪೂರ್ಣ ಸಮೀಕ್ಷೆ
ಕಾರ್ಯ ನಡೆಸಲಿದ್ದು ಸದರಿ ಸಮೀಕ್ಷೆ ಕಾರ್ಯ ಕೈಗೊಂಡು ಮಾನ್ಯರವರಿಗೆ ವರದಿ ಸಲ್ಲಿಸಲಾಗುತ್ತದೆ. ಆದ್ದರಿಂದ ಈ
ದಿನದಿಂದಲೇ ತಾತ್ಕಾಲಿಕವಾಗಿ ವಿದ್ಯುತ್ ಪರಿವರ್ತಕ(T.C.)ಗಳಿಗೆ ಹೋಗುವ ವಿದ್ಯುತ್ ಸಂಪರ್ಕಗಳನ್ನು
ಕಡಿತಗೊಳಿಸಲು ತಮ್ಮಲ್ಲಿ ವಿನಂತಿಸಿ ಜಂಟಿ ವರದಿಯನ್ನು ಮಾನ್ಯರವರ ಅವಗಾಹನೆಗಾಗಿ ಸಲ್ಲಿಸಿದೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಹಶೀಲ್ದಾರರು


ಜೆಸ್ಕಾಂ ಸಿರುಗುಪ್ಪ ಉಪ-ವಿಭಾಗ. ನೀರಾವರಿ ಇಲಾಖೆ ಸಿರಗುಪ್ಪ. ಸಿರುಗುಪ್ಪ.

¥Àæw ಗಳು :
1. ªÀiÁ£Àå f¯Áè¢üPÁjUÀ¼ÀÄ §¼Áîj EªÀjUÉ ªÀiÁ»wUÁV ¸À°è¹zÉ.
2. ªÀiÁ£Àå ¸ÀºÁAiÀÄPÀ DAiÀÄÄPÀÛgÀÄ §¼Áîj EªÀjUÉ ªÀiÁ»wUÁV ¸À°è¹zÉ.
3. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ eɸÁÌA ¹gÀÄUÀÄ¥Àà G¥À-«¨sÁUÀ EªÀjUÉ
ªÀÄÄA¢£À ¸ÀÆPÀÛPÀæªÀÄPÁÌV ¸À°è¹zÉ.
4. ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ PÀ£ÁðlPÀ ¤ÃgÁªÀj ¤UÀªÀÄ £ÀA.2
ºÉZï.J¯ï.¹. PÁ®ÄªÉ ¹gÀÄUÀÄ¥Àà
EªÀjUÉ ªÀÄÄA¢£À PÀæªÀÄPÁÌV ¸À°è¹zÉ.
5. ಮುಖ್ಯಕಡತಕ್ಕೆ.

You might also like