You are on page 1of 6

1

2£Éà ºÉZÀÄѪÀj ¹«¯ï ªÀÄvÀÄÛ eÉJªÀiïJ¥sï¹ £ÁåAiÀiÁ®AiÀÄ, ಶಿಕಾರಿಪುರ


¸ÁQëAiÀÄ ºÉ¸ÀgÀÄ ರಂಜಿತ್‍ನಾಯ್ಕ ¹.¹ £ÀA. 929/2016
ªÀAiÀĸÀÄì 38 ªÀµÀð ZÁ¸ÁB 2
GzÉÆåÃUÀ ಮುಖ್ಯ ಪೇದೆ ¥Áæ¸ÁB 1
ªÁ¸À¸ÀݼÀ ಜೋಗ ಪೋ.ಠಾಣೆ
¸ÀvÀå ¥ÀæwYÕÉAiÀÄ ªÉÄÃgÉUÉ ¢£ÁAPÀ 08.11.2021

ಮುಖ್ಯ ವಿಚಾರಣೆ ಸ ಸ ಅ ಅವರಿಂದ.

1.2015 ರಿಂದ 2018 ರವರೆಗೆ ಶಿರಾಳಕೊಪ್ಪ ಪೋಲೀಸ್‍ಠಾಣೆಯಲ್ಲಿ ಮುಖ್ಯ ಪೇದೆ ಆಗಿ

ಕೆಲಸ ಮಾಡಿರುತ್ತೇನೆ. 25.1.2016 ರಂದು ರಾತ್ರಿ 10.00 ಗಂಟೆಗೆ ನಾನು ಪೋಲೀಸ್‍

ಠಾಣೆಯಲ್ಲಿ ಇದ್ದಾಗ ಠಾಣಾ ಪ್ರಭಾರಾಧಿಕಾರಿ ಇವರಿಗೆ ಪೋನ್‍ ಮುಖಾಂತರ ಮಾಹಿತಿ

ಬಂದಿದ್ದು ಶಿರಾಳಕೊಪ್ಪ ಪಟ್ಟ ಣ ಪಂಚಾಯಿತಿ ಎದುರು ಬಹಳಷ್ಟು ಜನ ಗಲಾಟೆ

ಮಾಡುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದು ಆಗ ನಮ್ಮ ಠಾಣಾಧಿಕಾರಿಗಳು ನನ್ನ ನ್ನು ಚಾಸಾ

3 ರಿಂದ 7 ಇವರನ್ನು ಘಟನಾ ಸ್ಥ ಳಕ್ಕೆ ಕಳುಹಿಸಿರುತ್ತಾರೆ. ನಾನು ಸ್ಥ ಳಕ್ಕೆ ಹೋಗಿ ನೋಡಿದಾಗ

ಹೋರಿ ಬೆದರಿಸುವ ಕಾರ್ಯಕ್ರಮ ಇದ್ದು ಅಲ್ಲಿ ಆಯೋಜಕರು ಮಹಾಲಿಂಗಪ್ಪ ಮತ್ತು

ಪ್ರಸನ್ನ , ಇಮ್ರಾನ್‍ , ರವಿ ಮತ್ತು ಸಾರ್ವಜನಿಕರ ನಡುವೆ ಜಗಳವಾಗುತ್ತಿತ್ತು . ಘಟನೆ

ನಡೆಯುವ ಹಿಂದಿನ ದಿನ ಆಯೋಜಕರು ಪಿಎಸ್ಐ ಇವರಿಗೆ ಹೋರಿ ಬೆದರಿಸುವ

ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ್ದು ಅದಕ್ಕೆ ಮೇಲಾಧಿಕಾರಿಗಳು ಅನುಮತಿ

ನೀಡದ ಕಾರಣ ಪರವಾನಗಿ ನೀಡಿರಲಿಲ್ಲ . ಈ ವಿಷಯವನ್ನು ಸದರಿ ಆಯೋಜಕರಿಗೆ ನಮ್ಮ

ಪಿಎಸ್ಐ ತಿಳಿಸಿದ್ದ ರೂ ಸಹಾ ಮಾತಿನ ಚಕಮಕಿ ನಡೆದು ಆಯೋಜಕರು ಮತ್ತು

ಸಾರ್ವಜನಿಕರ ನಡುವೆ ಕಲ್ಲಿನ ತೂರಾಟ ಆರಂಭವಾಯಿತು. ಅದನ್ನು ನಾನು ಮತ್ತು


2

ಪಿಎಸ್ಐ ರವರು ತಡೆಯಲು ಪ್ರಯತ್ನಿಸಿರುತ್ತೇವೆ. ಆಗ ಸಮಯ 10.30 ಆಗಿತ್ತು . ಸದರಿ

ಜಗಳದಲ್ಲಿ ಚಾಸಾ 1 ಇವರಿಗೆ ಕಲ್ಲಿನಿಂದ ಹೊಡೆತ ಬಿದ್ದು ಪೆಟ್ಟಾಗಿರುತ್ತದೆ. ಸದರಿ

ಸಮಯದಲ್ಲಿ ಜಗಳ ಆಡುತ್ತಿದ್ದ ಷರೀಫ್‍ , ಸಿದ್ದ ಪ್ಪ , ಕುಮಾರ , ಮತ್ತೊಬ್ಬ ವ್ಯ ಕ್ತಿಯನ್ನು

ಹಿಡಿದಿರುತ್ತೇವೆ. ತದನಂತರ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಚಾಸಾ 1 ಇವರು

ಗಲಾಟೆಯ ಸಂಬಂಧ ವರದಿಯನ್ನು ನೀಡಿರುತ್ತಾರೆ. ಗಲಾಟೆ ನಡೆಯುತ್ತಿದ್ದಾಗ ಹಾಜರಿದ್ದ

ವ್ಯ ಕ್ತಿಗಳು ಈಗ ನ್ಯಾಯಾಲಯದಲ್ಲಿ ಹಾಜರಿದ್ದಾರೆ . ಈ ಸಂಬಂಧ ನಾನು ತನಿಖಾಧಿಕಾರಿಗಳ

ಮುಂದೆ ಹೇಳಿಕೆ ನೀಡಿರುತ್ತೇನೆ .

(F ºÀAvÀzÀ°è ¸ÁQëzÁgÀ ¥ÀæwPÀÆ® ¸ÁQë £ÀÄrzÀ PÁgÀt ¸À.¸À.C gÀªÀgÀÄ ¸ÁQëUÉ


¥Ánà ¸ÀªÁ®£ÀÄß ªÀiÁqÀ®Ä C£ÀĪÀÄw ¤Ãr®Ä PÉÆÃjzÀ ªÉÄÃgÉUÉ ¥Ánà ¸ÀªÁ°UÉ C£ÀĪÀÄw
¤ÃqÀ¯Á¬ÄvÀÄ.)
ಆರೋಪಿ ಪರ ವಕೀಲರಿಂದ ಪಾಟೀ ಸವಾಲು ಇರುವುದಿಲ್ಲ .

ರಾತ್ರಿ 10.00 ಗಂಟೆಗೆ ಘಟನಾ ಸ್ಥ ಳಕ್ಕೆ ಬರುವಂತೆ ಮಾಹಿತಿ ಬಂದಿರುತ್ತದೆ . 10.05 ಕ್ಕೆ

ಸ್ಥ ಳಕ್ಕೆ ತಲುಪಿರುತ್ತೇವೆ. ಪಟ್ಟ ಣ ಪಂಚಾಯಿತಿ ಎದುರುಗಡೆ ಬೀದಿ ದೀಪ ಇತ್ತು ಎಂದರೆ

ಸರಿಯಲ್ಲ . ನಾನು ಘಟನಾ ಸ್ಥ ಳಕ್ಕೆ ಹೋದಾಗ 5 ಸಾವಿರಕ್ಕಿಂತ ಹೆಚ್ಚು ಜನ ಸೇರಿತ್ತು . ನಾನು

ಸ್ಥ ಳಕ್ಕೆ ಹೋದಾಗ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ

ಕಾರ್ಯಕ್ರಮ ನಡೆಯುತ್ತಿತ್ತು . ಘಟನಾ ದಿನದಂದು ಹೋರಿ ಹಬ್ಬ ನಡೆದಿರುವ ಬಗ್ಗೆ ನನಗೆ

ಮಾಹಿತಿ ಇದೆ . ಶಿರಾಳಕೊಪ್ಪ ದಲ್ಲಿ ಯಾವುದೇ ಹೋರಿ ಹಬ್ಬ ನಡೆದಿರುವುದಿಲ್ಲ , ಆದ್ದ ರಿಂದ

ಬಹುಮಾನ ವಿತರಣೆ ಕಾರ್ಯಕ್ರಮ ನಡೆದಿಲ್ಲ ಎಂದರೆ ಸರಿಯಲ್ಲ . ನಾನು ಚಾಸಾ 1 ಮತ‍್ತು

ಇತರ ಸಿಬ್ಬಂದಿಗಳು ಎಲ್ಲ ರೂ ಒಬ್ಬೊಬ್ಬ ರು 9 ರಿಂದ 13 ನೇ ಆರೋಪಿತರನ್ನು


3

ಹಿಡಿದಿರುತ್ತೇವೆ. ಈಗ ನ್ಯಾಯಾಲಯದಲ್ಲಿರುವ ಷರೀಫ್‍ ಎಂಬ ಆರೋಪಿಯನ್ನು ನಾನು

ಹಿಡಿದಿರುತ್ತೇನೆ. ಷರೀಫ್‍ ಎಷ್ಟ ನೇ ಆರೋಪಿ ಎಂದು ನೋಡದೇ ಹೇಳಲು ಬರುವುದಿಲ್ಲ . 1

ರಿಂದ 8 ನೇ ಆರೋಪಿತರಲ್ಲಿ ಕೆಲವರು ಸ್ಥ ಳದಲ್ಲಿ ಇದ್ದು ಕೆಲವರು ಇರಲಿಲ್ಲ . ನಾವು 9 ರಿಂದ

13 ಆರೋಪಿತರನ್ನು ದಸ್ತಗಿರಿ ಮಾಡಿದಾಗ 1 ಮತ್ತು 4 ನೇ ಆರೋಪಿತರು ಸ್ಥ ಳದಲ್ಲಿ ಇದ್ದ ರು.

ಉಳಿದ ಆರೋಪಿತರು ಸ್ಥ ಳದಲ್ಲಿ ಇದ್ದ ರೋ ಇಲ್ಲ ವೋ ಗೊತ್ತಿಲ್ಲ . ಉಳಿದ ಆರೋಪಿತರು

ಯಾರೂ ಸ್ಥ ಳದಲ್ಲಿ ಇರಲಿಲ್ಲ , ಇದ್ದ ರೆ ಅವರನ್ನು ಸಹಾ ದಸ್ತಗಿರಿ ಮಾಡುತ್ತಿದ್ದೆವು ಎಂದರೆ

ಸರಿಯಲ್ಲ . ಘಟನಾ ದಿನದಂದು ಯಾವುದೇ ಹಬ್ಬ ನಡೆದಿಲ್ಲ ಮತ್ತು ಬಹುಮಾನ ವಿತರಣೆ

ಕಾರ್ಯಕ್ರಮ ನಡೆದಿಲ್ಲ ಎಂದರೆ ಸರಿಯಲ್ಲ . ಆರೋಪಿತರಲ್ಲಿ ಕೆಲವರನ್ನು ಈಗ

ಗುರುತಿಸುತ್ತೇನೆ. ಆರೋಪಿತರಲ್ಲಿ ಚಂದ್ರಪ್ಪ ಯಾರು ಎಂದು ಈಗ ಗುರುತಿಸಲು

ಆಗುವುದಿಲ್ಲ . ಕಾರಣ 6 ವರುಷ ಕಳೆದಿರುತ್ತದೆ. 9 ರಿಂದ 13 ನೇ ಆರೋಪಿತರು ಬೇರೆ ಬೇರೆ

ಗ್ರಾಮದವರು ಎಂದರೆ ಸರಿ . ಅವರುಗಳು ಬಸ್ಸಿಗೆ ಕಾಯುತ್ತಾ ಕುಳಿತಿರುವಾಗ ಅವರನ್ನು

ದಸ್ತಗಿರಿ ಮಾಡಿರುತ್ತೇವೆ ಎಂದರೆ ಸರಿಯಲ್ಲ . ನಾನು ಮೇಲಾಧಿಕಾರಿಗಳ ಮಾತನ್ನು ಕೇಳಿ

ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ

8 ರಿಂದ 13 ನೇ ಆರೋಪಿತರ ಪರ ವಕೀಲರು ಈ ಮೇಲಿನ ಪಾಟೀ


ಸವಾಲನ್ನು ಅಳವಡಿಸಿಕೊಳ್ಳ ಲು ಕೇಳಿರುತ್ತಾರೆ. ಅಳವಡಿಸಿಕೊಳ್ಳ ಲಾಯಿತು.
ಮರು ವಿಚಾರಣೆಃ ಇಲ್ಲ
(vÉgÉzÀ £ÁåAiÀiÁ®AiÀÄzÀ°è ¸ÁQëAiÀÄ ºÉýPÉAiÀÄ£ÀÄß UÀtPÀAiÀÄAvÀæzÀ°è ¨ÉgÀ¼ÀZÀÄÑ
ಮಾqÀ¯Á¬ÄvÀÄ.
N.ºÉÃ.PÉÃ. ¸Àj¬ÄzÉ.
4

2£Éà ºÉZÀÄѪÀj ¹«¯ï ªÀÄvÀÄÛ eÉJªÀiïJ¥sï¹


£ÁåAiÀiÁ®AiÀÄ, ಶಿಕಾರಿಪುರ .

ಈಗಾಗಲೇ ನಿಪಿ ಎಂದು ಗುರುತಿಸಲಾಗಿದು ಸಾಕ್ಷಿಯ ಸಹಿಯನ್ನು


ನಿಪಿ ಎಂದು ಗುರುತಿಸಲಾಯಿತು.

ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ .

ಮರು ವಿಚಾರಣೆ ಇಲ್ಲ .

(vÉgÉzÀ £ÁåAiÀiÁ®AiÀÄzÀ°è ¸ÁQëAiÀÄ ºÉýPÉAiÀÄ£ÀÄß UÀtPÀAiÀÄAvÀæzÀ°è ¨ÉgÀ¼ÀZÀÄÑ


ಮಾqÀ¯Á¬ÄvÀÄ.

N.ºÉÃ.PÉÃ. ¸Àj¬ÄzÉ.

2£Éà ºÉZÀÄѪÀj ¹«¯ï ªÀÄvÀÄÛ eÉJªÀiïJ¥sï¹


£ÁåAiÀiÁ®AiÀÄ, ಶಿಕಾರಿಪರ .
5
6

You might also like