You are on page 1of 108

ಕೈಲಾಸಂ

J0ಕ್ಕೂ ....

SONಗೂ .. .

ನಗೆಹನಿಗಳು

. ಎಸ್ . ಕೇಶವರಾವ್

ಪ್ರಹಸನ ಪ್ರಪಿತಾಮಹ ಚಂಡ ಪ್ರಚಂಡ

ಗುಂಡೂರಾಯ ನಮೋಸುಮೇ
ಕೈಲಾಸಂ Jಂಕ್ಕೂ .... Sonಗೂ ....

(ನಗೆಹನಿಗಳು)

ಬಿ . ಎಸ್ . ಕೇಶವರಾವ್

ಅಂಕಿತ ಪುಸ್ತಕ

53 , ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್ , ಗಾಂಧಿಬಜಾರ್ ಮುಖ್ಯರಸ್ತೆ

ಬಸವನಗುಡಿ , ಬೆಂಗಳೂರು - 560 004


ಈ 6617100 ( O) 6526134 ( B )
KAILASAM JOKESOO .... SONGSOO — collected by B . S . Keshava
Rao . Published by ANKITA PUSTAKA , No. 53 , Shamsingh Complex ,
Gandhi Bazar Main Road , Basavanagudi, Bangalore - 560 004 .
8 661 7100 ( O) 652 6134 ( )

Price : Rs. 40 / Pages : 104

© ಪ್ರಕಾಶಕರದು

ಪ್ರಥಮ ಮುದ್ರಣ : 2001

ಬೆಲೆ : ರೂ . 40 /

ಮುಖಪುಟ :ಶ್ರೀಪಾದ್

ಅಕ್ಷರ ಜೋಡಣೆ : ಆರ್ . ಎಸ್ . ಶ್ರೀಧರ್

ISBN: 81 - 87321 - 64 - 4

ಪ್ರಕಾಶಕರು

ಅಂಕಿತ ಪುಸ್ತಕ

53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್ , ಗಾಂಧಿಬಜಾರ್ ಮುಖ್ಯರಸ್ತೆ


ಬಸವನಗುಡಿ , ಬೆಂಗಳೂರು - 560 004
8 661 7100 ( O) 652 6134 ( B)

ಮುದ್ರಣ

ರವಿ ಗ್ರಾಫಿಕ್ಸ್

ಬೆಂಗಳೂರು
ಪ್ರಕಾಶಕರ ಮಾತು

ಕೈಲಾಸಂ (1884-1946) ಕನ್ನಡ ರಂಗಭೂಮಿಯಲ್ಲಿ ಜನಪ್ರಿಯ

ಹೆಸರು. ಆಧುನಿಕ ರಂಗಭೂಮಿಯ ಹರಿಕಾರ. ಅವರ ನಾಟಕಗಳನ್ನು

ಈಗ ಎಷ್ಟು ಜನ ಓದಿದ್ದಾರೋ ಗೊತ್ತಿಲ್ಲ. ಆದರೆ ಅವರೊಬ್ಬ ದೊಡ್

ನಾಟಕಕಾರ ಅಂತ ನಿರ್ವಿವಾದವಾಗಿ ಒಪ್ಪಿಕೊಂಡುಬಿಡ್ತಾರೆ. ಕೈಲಾಸಂ

ಎಂದೂ ಪೆನ್ನು ಪೇಪರ್ ಇಟ್ಗೊಂಡು ಕೃತಿ ರಚಿಸಿದವರಲ್ಲ. ಖಯಾಲಿ

ಬಂದಾಗ ಅವರು ಹೇಳಿದ್ದು, ಹತ್ತಿರ ಇದ್ದ ಸ್ನೇಹಿತರು / ಶಿಷ್ಯಂದಿರು

ಬಲ್ಗೊಂಡಿದ್ದು ಅಷ್ಟೆ . ಮಾತಿನಲ್ಲಿ ಅವರನ್ನು ಮೀರಿಸಿದವರಿಲ್ಲ . ಕನ್ನ

ಮತ್ತು ಇಂಗ್ಲಿಷ್‌ನಲ್ಲಿ ಅಗಾಧ ಪಾಂಡಿತ್ಯವುಳ್ಳವರು ಕೈಲಾಸಂ.

ಈ ಮಾತಿಗೊಮ್ಮೆ Jokes ಅಡ್ವಾ ಮಾತಿನಲ್ಲೇ Jokes ಅವರ

ವೈಶಿಷ್ಟ , ಅವರ ನಾಟಕಗಳನ್ನು ಓದಿದಾಗ ಅವರ ಹಾಸ್ಯ ಸ್ವಭಾವ

ಅರಿವಾಗುತ್ತದೆ . ಗೆಳೆಯರ ಹಿಂಡಿನಲ್ಲಿ ಪ್ರಸಿದ್ಧವಾಗಿದ್ದ ಅವರ ಜೋಕುಗಳು ,

ಗೆಳೆಯರು ಒಬ್ಬೊಬ್ಬರಾಗಿ ಪ್ರಪಂಚ ತ್ಯಜಿಸುತ್ತಿದ್ದಂತೆ ಅವೂ ಕಣ್ಮರೆಯಾಗ

ಅಲ್ಲಿಷ್ಟು, ಇಲ್ಲಿಷ್ಟು ಸಿಕ್ಕಿದ್ದನ್ನು ಮಾನ್ಯ ಕೇಶವರಾಯರು ಸಂಗ್ರಹಿಸಿ

ಕೊಟ್ಟಿದ್ದಾರೆ . ಅವರಿಗೆ ನಮ್ಮ ವಂದನೆಗಳು.

- ಈಗ ಚಲಾವಣೆಯಲ್ಲಿರುವ ಕೈಲಾಸಂ ಜೋಕುಗಳಲ್ಲಿ ಎಷ್ಟು

ಅವರ ಸ್ವಂತದ್ದೋ ಎಷ್ಟು ಅವರ ಹೆಸರಿನಲ್ಲಿ ಬೇರೆಯವರು ಸೇರಿಸಿದ್ದೂ

ಕಂಡು ಹಿಡಿಯುವುದು ಕಷ್ಟ . ಆದರೂ ಕೆಲವನ್ನು ಕೈಲಾಸಂ ಬದುಕಿದ್ದಾಗಲೇ

ಅನೇಕ ಮಹನೀಯರು ಅಲ್ಲಲ್ಲಿ ಸಾಂದರ್ಭಿಕವಾಗಿ ಬರೆದಿಟ್ಟಿದ್ದಾರೆ . ಈ

ಪುಸ್ತಕಕ್ಕೆ ಅವುಗಳನ್ನು ಬಳಸಿಕೊಂಡಿದ್ದೇವೆ. ಅವರಿಗೆಲ್ಲ ನಾವು ಋಣಿಗ

- ಪ್ರಕಾಶ್ ಕಂಬತ್ತಳ್ಳಿ
ನನ್ನುಡಿ

'ಕೈಲಾಸಂ Jಂಕ್ಕೂ .... Sonಗೂ ....' - ಇದರಲ್

ಕೈಲಾಸಂರ ಮಾತುಗಳನ್ನು ಭಟ್ಟಿ ಇಳಿಸಿ ಕೊಟ್ಟಿದ್ದೇನೆ.

- ಈ ಪುಸ್ತಕ ಈ ಧಾಟಿಯಲ್ಲೇ ಇರಲಿ ಎಂದು

ಬಲವಂತಪಡಿಸಿ ಬರೆಸಿದ್ದು ಗೆಳೆಯ ಪ್ರಕಾಶ್ ಕಂಬತ್ತಳ್ಳಿ , ಆತುರದಲ

ಓದುವವರಿಗೆ ಇದೂ ಒಂದು ರೀತಿಯ ಖುಷಿ ಕೊಟ್ಟಿತು.

ಎಷ್ಟಾಗಲಿ ಈ ಪುಟ್ಟ ಕೈಪಿಡಿಯಲ್ಲಿರುವುದು ಕೈಲಾಸಂರ ಮಾತು

ಖುಷಿ ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಲ್ಲದೆ

ಅಲ್ಲಲ್ಲಿ ಭಾಷಣ ಬಿಗಿಯುವ ಬಂಧು ಬಾಂಧವರಿಗೆ ಈ

ಕಿರುಹೊತ್ತಿಗೆ ವರದಾನವಾಗುವುದರಲ್ಲಿ ಖಂಡಿತ ಸಂಶಯವಿ

5 .12. 2001 ಬಿ . ಎಸ್ . ಕೇಶವರಾವ್

ಬೆಂಗಳೂರು
ಕೈಲಾಸಂ Jಂ .... Sonಗೂ ....

* ಅರ್ಧಪಾದ'

ಬಾಲಕನಾಗಿದ್ದಾಗ ಕೈಲಾಸಂ ಬಲು ತುಂಟ. ಕುಹಕ ಕುಚೇಷ್ಟೆಗಳಲ್ಲಿ ಎತ್ತಿದ ಕ

ಬೆಂಗಳೂರು ಸುಲ್ತಾನ್‌ಪೇಟೆಯ ಸ್ಕೂಲೊಂದರಲ್ಲಿ ಕೈಲಾಸಂ ಓದುತ್ತಿದ್ದ ಕಾಲ. ಸಂ

ಕ್ಲಾಸು. ಗಲಾಟೆ ಮಾಡಿದ್ದಕ್ಕೆ ಸಂಸ್ಕೃತ ಪಾಠ ಮಾಡುತ್ತಿದ್ದ ಪಂಡಿತರು ಕೈಲಾಸಂನ

ಹೊರಕ್ಕೆ ಕಳುಹಿಸಿದರು. ಹೀಗೆ ಹೊರಬಂದ ಕೈಲಾಸಂ ನೇರವಾಗಿ ನುಗ್ಗಿದ್ದು ಪಕ್ಕದ

ನಡೆಯುತ್ತಿದ್ದ ಕನ್ನಡ ಕ್ಲಾಸಿಗೆ, ಅಲ್ಲಿ ಕನ್ನಡ ಪಂಡಿತರು ಮಾಡುತ್ತಿದ್ದುದು 'ಸೋಮೇಶ್ವ

ಶತಕ' ದ ಪಾಠ . ಇದರ ಪದ್ಯಗಳನ್ನು ಕಂಠಪಾಠ ಮಾಡಿಕೊಂಡು ಬರಬೇಕೆಂದು

ಮಾಡಿದ್ದರು . ಆದರೆ ಯಾರೂ ಕಂಠಪಾಠ ಮಾಡಿಕೊಂಡು ಬಂದಿರಲಿಲ್ಲ. ಕೊನೆಗೆ ಕೈಲ

ಸರದಿ ಬಂತು

ಮೇಷ್ಟು: ಏಳೋ ಮೇಲೆ.

ಕೈಲಾಸಂ ಎದ್ದು ನಿಂತ ಬಲು ನಮ್ರತೆಯಿಂದ.

ಮೇಷ್ಟ್ರು: ನೀನಾದ್ರೂ ಕಂಠಪಾಠ ಮಾಡಿದ್ದೀಯೇನೋ ?

ಕೈಲಾಸಂ: ಇಲ್ಲಾ ಸಾರ್ .

ಮೇಷ್ಟು: ಒಂದು ಪದ್ಯವೂ ಬರೋಲ್ವೇ ?

ಕೈಲಾಸಂ : ಇಲ್ಲಾ ಸಾರ್ .

ಮೇಷ್ಟು: ಅರ್ಧ ಪದ್ಯವಾದ್ರೂ ಬರುತ್ಯೇ ?

ಕೈಲಾಸಂ : ಇಲ್ಲಾ ಸಾರ್ .

ಮೇಷ್ಟು: ಒಂದು ಸಾಲೂ ಬರೋಲ್ವೇನಯ್ಯಾ ?

ಕೈಲಾಸಂ : ಇಲ್ಲಾ ಸಾರ್ , ಆದ್ರೆ ಅರ್ಧ ಸಾಲು ಬರುತ್ತೆ.

ಮೇಷ್ಟು: ಸದ್ಯ , ಅಷ್ಟಾದ್ರೂ ಬರುತ್ತಲ್ಲ , ಅದನ್ನೇ ಬೊಗಳು (ಎಂದು ಅ

ಕೈಲಾಸಂ ಜೋರಾಗಿ)

ಕೈಲಾಸಂ: “ ಹರಹರಾ... ಶ್ರೀ ಚೆನ್ನಸೋಮೇಶ್ವರಾ

( ಎನ್ನುತ್ತ ರಾಗವಾಗಿ ಹಾಡಿದ)


8 / ಕೈಲಾಸಂ Jಂಕ್ರೂ .... Sonಗ್ಗೂ ....

‘Left -out'

ಒಬ್ಬರು: ಅಲ್ವೇ ಕೈಲಾಸಂ.... foot ball ಆಟ್ಟಲ್ಲಿ you are very good as an

" left -out' player . But 5823028 atdodae) ?

ಕೈಲಾಸಂ: ಹಾಗೇನಿಲ್ಲ ಸ್ವಾಮಿ ... ನೀವಂದ್ದಾಗೆ ನಮ್ಮ Teamನಲ್ಲಿ ನಾನು ಯಾ

left - out ಆಗೋ ಆಡ್ತಿದ್ದಿದ್ದು. ಆದ್ರೆ ನನ್ನ left- out ಆಟನ್ನೋಡಿ...ನೋಡೀ

ಬೇಜಾರಾಗಿ ನಮ್ಮ team ನೋರು ಸಾಕ್ಷಿನಾಟಾಂತ ಹೇಳಿ ಕಳಿಸ್ಬ

ಹೀಗಾಗಿ ಈಗ in the real sense I am left out .

* ಇನ್ನೊಮ್ಮೆ ಕೈಲಾಸಂ ಒಂದು football ಪಂದ್ಯವನ್ನು ಗೆಳೆಯರೊಂ

ಕೂಡಿ ನೋಡುತ್ತಿದ್ದರು. ಆಗ....

ಒಬ್ಬ : ಏನನ್ಯಾಯಾನಯ್ಯಾ ಇದು ? look at that ass ... ಏನ್ ಒಡ್ಡಾನಯ

ಚೆಂಡಿಗೆ ಒಬ್ಬೊಬ್ಬಿಟ್ಟು playersಗಳ ಅಂಡಂಡೇ ಒದೀತಿದ್ದಾನಲ್ಲಾ

ಹಾಗೆ ...

ಕೈಲಾಸಂ: ತಪ್ಪೇನಿಲ್ಲಾ ರಾಜಾ... All is well in love and War ಅನ್ನೋ ಹಾಗೇ

foot ball etisedero Bog Gotzoa wanada Sports Spirit

ಅನ್ನೋದುಇದಕ್ಕೇನೆ. ಅವಾಡ್ತಿರೋ ನೀನು sportive ಆಗಿ ತೊಗೋಬೇಕ


ರಾಜಾ ...

“ Could... Could ... cou ... ಕು .. ಕು ... ಕೂ ....'

ಮೈಸೂರಿನಿಂದ ಬೆಂಗಳೂರಿಗೆ ರಭಸದಿಂದೋಡುವ ರೈಲು ಹುಮ್ಮಸ್ಸಿನಿಂದ ಚೀತ್ಕರಿಸು

25070 . jto 200707 ) ZO JUD OJDA ‘I think I can ... I think I can '

ಎಂದು ಓಡುತ್ತಿರುತ್ತದೆ . ಕೆಂಗೇರಿಯಿಂದ ಮುಂದಕ್ಕೆ up ಅನ್ನು ಹತ್ತಲು

I thought I could ... I thought I could' ಎನ್ನಲಾರಂಭಿಸಿ , ಕೊನೆಗೆ

ಬಿನ್ನಿಮಿಲ್ ಬಳಿ ಅಪ್ಪು ಇನ್ನಷ್ಟು ಹೆಚ್ಚಾಗುತ್ತಿದ್ದಂತೆ ಈ ರೈಲಿನ ಶಕ

300200202059 I thought I could ... I.... thought.... I.... could ...

Could ... Coul ...COu... ಕು ... ಕು ... ಕು ... ಕೂ ... ಎಂದು ಇದರ ಸದ್ದಡಗಿ

ನಿಂತೇಹೋಗುತ್ತೆ .... ಗೊತ್ತೆ ?


ಕೈಲಾಸಂ Jಂಕ್ಕೂ .... Sonಗೂ .... | 9

'ಬ್ರಾಮಿನ್ಸ್ ಬೇಕ್ರಿ'

ಕೈಲಾಸಂ : (ಈ ಬೋರ್ಡನ್ನು ನೋಡುತ್ತಲೆ) ಇದೇನಿದು, ನಗ್ನೆಕೋ ಅಳೇಕೋ

ತಿಳೀತಿಲ್ವೆ . ಅಲ್ಲಾ , ಈ ಕಾಲಲ್ಲಿ ಎಲ್ಲೂ ಬ್ರಾಮಿನ್ ಬೇಡ್ತೀ ... ಬ್ರಾಮಿನ್ಸ್

ಬೇಡ್ತೀ ... ಅಂತ ಬಡ್ಕೊತಿರೇಕಿದ್ರೆ ಈ ಬ್ರೆಡ್ ಅಂಗಡಿಯೋರು'ಬ್ರಾಮಿನ್ಸ್

ಬೇಕರಿ' ಅಂತ ಬೋಲ್ಟಾಗಿ ಬೋರ್ಡೆ ಬರೆಸಿ ಹಾಕಿದ್ದಾರೋಡಿ! ಏನ

ಏನೆದೆಗಾರ್ಕೆಂತೀನಿ!

“ ಆರೋಗುತ್ತೋ - ಹಾರೋಗುತ್ತೋ ?”

(ಹೋಟೆಲೊಂದರಲ್ಲಿ ಮಾಣಿ ತೆಳ್ಳನೆಯ ದೋಸೆಯನ್ನು ತಂದು ಕೈಲಾಸಂ

ಮುಂದಿಟ್ಟಾಗ ಅದನ್ನು ಕೈಯಿಂದ ಅದುಮಿ ಹಿಡಿದು...)

ಕೈಲಾಸಂ : ಬೇಗ ಫ್ಯಾನಾರ ... ನಿಮ್ಹರ್ಮಕ್ಕೇ ....

ಪ್ರೊಪ್ರೈಟರ್ : ಯಾಕ್ಸಾರ್‌... ದೋಸೆ ಆಕ್ಟೋಗುತ್ತೇಂತೇ ?

IND
ಕೈಲಾಸಂ: ಇಲ್ಲ... ಹಾರೋಗುತ್ತೇಂತ ಹೆದರೆ ... ಬೇಗ ಫ್ಯಾನ್ ಆಲ್ಬಂದೆ .

' ಬೆಂಗೂರು ಜ್ಞಾಪಕ್ಕೆ ಬರಿಲ್ವೇ ?'

ಒಬ್ಬಾತ: ಅಲೀ ಮಿಸ್ಟರ್ ಕೈಲಾಸಂ ... ನೀವು ಅಷ್ಟು ವರ್ಷ ಇಂಗ್ಲೆಂಡ್ನಲ್ಲಿ ಇದ್ದಿ

ನಿಮ್ಮೆ ನಮ್ಮ ಬೆಂಗೂರು ಜ್ಞಾಪಕಕ್ಕೆ ಬರಿಲ್ವೇ ?

ಕೈಲಾಸಂ: ಬರೇ ಉಂಟೇ ಸ್ವಾಮೀ ... ಖಂಡಿತ ಬರಿತ್ತು . ಪ್ರತಿ ತಿಂಗೂ ನಮ್ಮಪ್ಪನಿಂ

ಮನಿಯಾರ್ಡರ್ ಬಂದ ದಿನ ಈ ಬೆಂಗೂರಿನ ಜ್ಞಾಪಕ ಬರಿತ್ತು. ನಂತರ

ಮಝಹೋಗ್ತಿತ್ತೂನ್ನಿ.
10 / ಕೈಲಾಸಂ Jಂಕ್ಕೂ .... Sonಗೂ ....

"..... ಅಲ್ಲೇನ್ನಲಿ ?”

ವೃದ್ದರೊಬ್ಬರು: ಅಲ್ಲಯ್ಯಾ ಕೈಲಾಸಂ ... ಅಷ್ಟು ವರ್ಷ ನೀನು ಇಂಗ್ಲೆಂಡ್ನಲ್ಲ


ಕಲ್ವೇ ?

ಕೈಲಾಸಂ: ಸ್ವಾಮೀ ... ನಿಜ ಹೇಳೋಕೂಂದ್ರೆ , ಎಂಥಾ ಬಿಗ್ಗಾಳಿ ಬೀಸಿದ

ಒಂದೇ ಬೆಂಕಿ ಕಡ್ಡಿಂದ ಸಿಗ್ರೆಟ್ ಹಕ್ಕೊಳೋದ್ರ ಚೆನ್ನಾಗಿ ಕಲ

ವೃದ್ಧರು: ಹಾಗಾದ್ರೆ ಅಷ್ಟು ವರ್ಷ ಅಲ್ಲಿದ್ದು ಅಷ್ಟೇನೇ ಕದ್ದು

ಕೈಲಾಸಂ: ಅಷ್ಟೆ... ಅಷ್ಟೇ ...

‘Drager - Kicker '

ಕೈಲಾಸಂ : ನೋಡ್ರಯ್ಯಾ ... ನನ್ನ ಸ್ವಭಾವ , ಶಕ್ತಿ ನಿಮಗೊತ್ತಿಲ್ಲ. ನನ್ಗೆ ಇಷ್ಟವ

ten wild horses cannot drag me to a place. But if

dragged , believe me, ten wild donkeys cannot kick

me out.

* * *

‘Employmenter ?'

ಸಿ.ಆರ್ .ರೆಡ್ಡಿ: (ತಮ್ಮ ಮಿತ್ರರಿಗೆ ಕೈಲಾಸಂರನ್ನು ಪರಿಚಯಿಸುತ್ತ) This is M

Kailasam, a literary genius... ( ಎಂದು ಪರಿಚಯಿಸಲು ಒಬ್ಬ

ಕುಹಕವ್ಯಕ್ತಿ ಕೈಲಾಸಂರನ್ನು ಕಿಚಾಯಿಸುವಂತೆ...)

ಕು , ವ್ಯಕ್ತಿ: Oh , I see... What employment are you in Mr.

Kailasam ? (ಎನ್ನಲು)

In none Sir. I am unemployed and also


ಕೈಲಾಸಂ:
unemployable... now are you satisfied Sir ? (WOWJOR

ಆ ವ್ಯಕ್ತಿ ಹೆಚ್ಚು ಹೆಚ್ಚು.)


ಕೈಲಾಸಂ Jಂ .... Son .... | 11

' ಮುತ್ತಿನಂಥ ಮಾತುಗಳು '


*
“ರಿಸೈನ್ ಮಾಡೋವಾಗ್ಲ ಸೈನ್ ಮಾತ್ರ ಸೊಗ್ಗಾಗಿದ್ದೇಕು”
*
“ಎಂಜಲ್ ತಿಂದ್ರೂ ಎನಾಮಲ್ ತಟ್ಟೇಲೆ ತಿಳ್ಳೇಕು”
*
“ಸೆಲ್ಮನೇಗೆ ಹೋದ್ರೂ ಸೆನೀಸ್ನ ಬಿಡ್ಡಾಲ್ಲೂ . ”
*
“ ಮದುವೆ ಮುಗಲೆ ಮತಾಫೋನು ಬಂದ್ದಾಗೆ ತಡ್ವಾನ್ಸರೋದ
*
“ ಹೆಣ್ಣು ಕಸ್ತೂರಿಯ ಹಾಗೆ ಕಪ್ಪಿದ್ರೂ ಚಿಂತಿಲ್ಲ: ಆದ್ರೆ ಗುಣದಲ್ಲಿ

ಗಾಂಧಾರಿಯಂತಿದ್ರೆ ಪುಣ್ಯ ”
*
“ Zeal is all right as a wick . But the flame soon flickers

out if unfed by the oil of devotion ”

“ Caste in determined by individual worth and not by

incidental or accidental birth .”

“ Every inventor has to create the audience or spectator

by whom he has to be accepted and be Judged ? ”

“ನಿದ್ದೆ ಮಾಡೋ ಕೂಸನ್ನೂ , ಜ್ವರದಿಂದ ನರಳೋ ತಾಯಿನ್ನೂ ಹಿಂಸಿ

ನಿನ್ನಿಗೆ ಬೆಂಕಿ ಹಾಕಾ ”

“ Mother - love"

“ All love is blind! is mad ! And what of love

sees cygnet-kinglings in unlovely ducklings ?

Rain bow -plumed duket warblers in

Her uncouth creaking raven 's sooty chicks ?

why, blindest, maddest love of all , I Ween ,

is certes, weired and wondrous mother - love !"

ಈ ಪದ್ಯವನ್ನು ಜಿ . ಪಿ . ರಾಜರತ್ನಂ ಹೀಗೆ ಅನುವಾದಿಸಿದ್ದಾರೆ :


12 ) ಕೈಲಾಸಂ Jಂಕ್ಕೂ .... Sonಗೂ ....

“ ಮಾತೃಪ್ರೇಮ ”

“ಎಲ್ಲ ಪ್ರೇಮವೂ ಕಣ್ಣು ಕಾಣದುದು! ಹುಚ್ಚಾದುದು!

ಸುಂದರವಲ್ಲದ ಬಾತು ಮರಿಗಳನ್ನು ರಾಜಹಂಸದ ಮರಿಗಳೆಂದೂ ,

ಸುರೂಪವಿಲ್ಲದ ತನ್ನ ಮಸಿ ಬಣ್ಣದ ಕಾಗೆ ಮರಿಗಳನ್ನು

ಕಾಮನಬಿಲ್ಲಿನ ಬಣ್ಣದ ಗರಿಗಳಿರುವ ಕಲಕಂಠವೆಂದೂ

ಕಾಣುವ ಪ್ರೇಮವನ್ನು ಏನೆಂದು ಹೇಳೋಣ!

ಪ್ರೇಮಗಳಲ್ಲೆಲ್ಲ ಅತ್ಯಂತ ಕುರುಡಾದದ್ದೂ , ಅತ್ಯಂತ ಹುಚ್ಚಾದದ್ದೂ ಎಂದರ

ವಿಚಿತ್ರವೂ , ಆಶ್ಚರ್ಯಕರವೂ ಆದ

ಮಾತೃಪ್ರೇಮವೇ ಎಂದು ನನ್ನ ಖಂಡಿತವಾದ ಎಣಿಕೆ! ”

* * *

“ ಚೆರಂಡೀ ”

(ಆತ್ಮೀಯರಾಗಿದ್ದ ಶೆಟ್ಟರೊಬ್ಬರೊಡನೆ ಕೈಲಾಸಂ ಮಾತನಾಡುತ್ತಿದ್ದಾಗ...)

ಶೆಟ್ರು: ಅಲ್ಲಾ ಸಾರ್ , ಇದೇನು ಆಶ್ಚರ್ಯ ಅಂತೀನಿ! ನಿಮ್ಮೆ ಆ ಸರಸ

ಚೆನ್ನಾಗಿ ಒಲ್ಲಿದ್ದಾಳೆ. ಆದ್ರೆ ಹಾಗೇ ನನ್ನೂ ಒಲಿಬಾರಿ ದೇವ

ಕೈಲಾಸಂ : ಯಾಕೊಳ್ಳೋಲ್ಲಾಶೆಟೇ ! ಒಲ್ಲೇ ಒಲೀತಾಳೆ . ಸರಸ್ವತೀನ ಒಲಕ

ಬಹಳ simpleಉ . ನೀವು ಮಾಡೇಕಾದ್ದು ಇಷ್ಟೇ ... ಈಗ ನಿಮ್ಮನೇಲ

ಕಾಲುಕ್ಕೊಂಡು ಕೂತಿದ್ದಾಳಲ್ಲಾ.. ಆ ಲಕ್ಷ್ಮೀ ... ಅವ್ರನ್ನ ಎತ್

ಚೆ, ರಂಡೀ ... ಅಂತ ನಿಮ್ಮನೆ ಮುಂದಿರೋ ಚೆರಂಡೀಗೆ ಎಸೆದ್ದಿಡಿ .. ಆ

ಚೆರಂಡೀ ಒಳಿಂದ ಸರಸ್ವತಿ. .. ಚೆ, ರಾಂಡೀ . .. ಅಂತ ಎದ್ದಂದು

ಅಪ್ರೋತಾಳೆ.

' White house ?

( ಮಿಂಟೋ ಕಣ್ಣಾಸ್ಪತ್ರೆ ಮುಂದಿದ್ದ ಕೈಲಾಸಂ ಮನೆ)

ಕೈಲಾಸಂರ ತಂದೆಯನ್ನು ಕಾಣಲು ಬಂದಿದ್ದ ಒಬ್ಬ ಆಂಗ್ಲ

ಆಂಗ್ಲ: (ಸ್ಟೈಲಾಗಿ) This is the white house I suppose if I am

right ?

ಕೈಲಾಸಂ: You are absolutely right sir. This is the white house

and on which I am the only black spot .


ಕೈಲಾಸಂ Jಂಕ್ಟ .... Sonಗೂ .... | 13

ಒಬ್ಬರು: ನಮಸ್ಕಾರ ಸಾರ್ ... ಮತ್ತೆ ನೀವು ಈ White houseಗೆ ಬಂದು


ಮಾಡಿರೋ ಕೇಳಿ ಸಂತೋಷವಾಯು. How are you now in the

white house ?

ಕೈಲಾಸಂ : I am not in the white house ರಾಜಾ... But I am in its

out -house ... ತಿಳೀತೆ?

ವೆಂಕಟಸುಬ್ಬಯ್ಯ : ನಮಸ್ತೆ ಸರ್... So happy to see you again in this

white house. How are you getting on sir ?

ಕೈಲಾಸಂ : ವೆಂಕಟಸುಬ್ಬು ... ನೀನು ಹೇಳಿ ಕೇಳಿ ಕೆಮಿಸ್ಟ್ರಿ ಮೇಷ್ಟು... ಹೌದೂ

To tell you my position in your chemistry terms... I

am not even an elementer in this compound ev ...

ಅರ್ಥೈ ?

‘ Nook '

White house' ಎಂಬ ಬಂಗಲೆಯಲ್ಲಿದ್ದ ಕೈಲಾಸಂ ತಂದೆಯ ಕೋಪಕ್ಕೆ ತುತ್ತಾ

ಹೊರಬಂದು ಹೆಗ್ಗಣದ ಬಿಲ ಸದೃಶ ಕೋಣೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಕೊಳಕು

ಕೋಣೆಗೆ ಕೈಲಾಸಂ ಕೊಟ್ಟಿದ್ದ ಹೆಸರು ' Nook'.

ಡಿ. ವಿ . ಜಿ . ಒಮ್ಮೆ ಈ ಹೊಲಸು ವಾತಾವರಣದ ನಡುವೆ ಕೊಳಕು ಕೋಣೆಯಲ್ಲಿದ್ದ

ಕೈಲಾಸಂರನ್ನು ಕಂಡು,

ಡಿ . ವಿ . ಜಿ.: ( ನೊಂದ ದನಿಯಲ್ಲಿ) ಏನಪ್ಪಾ ಕೈಲಾಸಂ ... ಈ ದರಿದ್ರ ಪರಿಸರದಲ್ಲಿ

ವಾಸಮಾಡ್ತಿದ್ದೀ ?

ಕೈಲಾಸಂ : ( ಚಕಿತರಾಗಿ) What do you mean D . V . G.? ಇಷ್ಟು ಒಳ್ಳೇ

ಪರಿಸರಾನ ಒಂದೇ ಮಾತ್ನಲ್ಲಿ ಕೊಳಕೂಂತ ಕಂಡೆಮ್ಮಾಡ್ಮಿಟ್ರಲ್ಲಾ

You should know , the dwellers next to the nook are

M .A .'S. 2 @ ... have the pleasure of meeting them dowo

ಡಿ. ವಿ. ಜಿ. ಯವರ ಕೈಹಿಡಿದು ಹೊರತರಲು ಅವರಿಗೆ ಕಂಡದ್ದು. ಕತ್ತೆತ್ತಿ ಇವರ

ತಿರುಗಿದ ಎರಡು ಎಮ್ಮೆಗಳು .


14 / ಕೈಲಾಸಂ Jಂಕ್ಕೂ .... Sonಗೂ ....

(ನೀನು ಹೇಳುವುದನ್ನೆಲ್ಲಾ ಬರೆದಿಡಯ್ಯಾ , ನಿನ್ನನೇನು ಅಮರ ಅಂಡ

ಎಂದು ಡಿ . ವಿ . ಜಿ . ಕೈಲಾಸಂಗೆ ಹೇಳಿದ ಸಂದರ್ಭ) .

D .V . G .: Do you believe that you are immortal ?

Kailasam : No. I believe in the luck of posterity .

“ Tiffen Carrierಉ '

ಒಬ್ಬ: ಏನ್ಸಾರ್ ಇದು... ನಿಮ್ಗ ಟಿಫಿನ್ ಕ್ಯಾರಿಯರಲ್ಲಿ ಊಟೇ..? ಯಾಕ್ಸಾರ

ಕೈಲಾಸಂ : ಏನ್ಮಾಡೋದೂ ರಾಜಾ ? Carrerಉ ಕೈ ಕೊಟ್ರೆ... personಗ

ಪ್ರಾಪ್ತಿಯಾಗೋದು ಈ carrier ಊಟೇ ಮಗೂ . ಅದ್ರಲ್ಲೂ a

in artev lands one in the world of tiffin carrierer

ರಾಜಾ.

“ Silver Spoon '

ಒಬ್ಬ: (ಶ್ರೀಮಂತನೊಬ್ಬನ ಬಗ್ಗೆ ಮಾತನಾಡುತ್ತ) How great...he is bo

with a silver spoon sir...

ಕೈಲಾಸಂ : ಅವನ ಬಗ್ಗೆ ಆಶ್ಚರ್ಯ ಪಡೋದೇನಿದೆ ರಾಜ ? As you know I was

also born with a silver spoon in my mouth . But

unfortunately it wounded me, thats all .

' Ceremony ಅರ್ಥಾತ್ ಶ್ರಾದ್ಧ'

ರಾ .ಶಿ .: ಬನ್ನಿ ಸಾರ್ ... ಊಟ ಮಾಡೋಣ

ಕೈಲಾಸಂ: No ... No... ಈವತ್ತು for a change ನೀವು ದಂಪತಿಗಳು ಮೊದ

- ನೆಮ್ಮದಿಯಿಂದ ಊಟ ಮಾಡಿ, ನಂತ್ರ ನಾನ್ಮಾಡೇನೆ...

ರಾ .ಶಿ .: ಎಲ್ಲಾದ್ರೂ ಉಂಟೆ ಸಾರ್ ... ನಿಮ್ಮನ್ನಿಟ್ಟು... ನಾವೂ ...

ಕೈಲಾಸಂ : ಹೇಳಷ್ಟು ಮಾಡೀಪ್ಪಾ....

(ಕೈಲಾಸಂರ ಚರೈ , ಮಾತಿನ ಮರ್ಮ ಅರ್ಥವಾಗದಿದ್ದರೂ ರಾ .ಶಿ . ದಂಪತಿಗಳು

ಊಟ ಮಾಡಿದರು. ನಂತರ ಕೈಲಾಸಂ ಊಟಮಾಡಲು ಕೂತಾಗ...)


ಕೈಲಾಸಂ Jಂಕ್ಟ .... Sonಗೂ .... | 15

ರಾ .ಶಿ.: ಏನ್ಸಾರ್ ಇದು ? ಹೀಗೇಕೆ ಮಾಡಿದ್ರಿ ಈವತ್ತು ?

ಕೈಲಾಸಂ : ಈವತ್ತು ನನ್ನ ತಾಯಿ ತಿಥಿ ರಾಜಾ . ಅದು ಈಗ್ಲೆ ನನ್ನ ಹೊಟ್ಟದ್ದು. ಈ

ಸಮಯದಲ್ಲಿ ನಿಮ್ಮಿಂತ ಒಳ್ಳೆ ಬ್ರಾಹ್ಮಣರನ್ನ ನಾನು ಎಲ್ಲಿಂದ ತರೀಪ್ಪ?

os arrangementev .

ರಾ .ಶಿ.: ಆದ್ರೆ ... ಸತ್ತೋರ ಸೆಹ್ಮನೀನ ಹೀಗ್ಯಾಡೋದು ಸತ್ಯೇ ?

ಕೈಲಾಸಂ : ತಪ್ಪೇನಿಲ್ಲಾ ರಾಜಾ. ಸತ್ತ ಸಂಬಂಧೀಕ್ರನ್ನ ಹೇಗೆ ಸ್ಮರದ್ರೂ ಸರೀ . ಸ್ಮರಷ್ಟೇಕೂ

ಅಷ್ಟೆ... ಸೆನೀಲಿದ್ರೂವೆ ಸೆನೀಸ್ನ ಮರೀಬಾರು... ಅದು ಮುಖ್ಯ

“ Serious .. . ? '

ಜಸ್ಟಿಸ್ ಪರಮಶಿವ ಅಯ್ಯರ್‌ ಲಕ್ಷಾಧೀಶ್ವರ . ಎಂತಹ ದಾರುಣಮಯ ಸ

ಯಲ್ಲಿದ್ದಾಗಲೂ ಕೈಲಾಸಂ ತನ್ನ ಈ ಶ್ರೀಮಂತ ಅಪ್ಪನಿಂದ ಒಂದು ಕಿಲಬು

ಕೇಳಿದವರಲ್ಲ. ಅಂತಹ ಕೆಟ್ಟ ಸ್ವಾಭಿಮಾನಿ ಕೈಲಾಸಂ.

ತಮ್ಮ ಹಿರಿಯ ಮಗ ಕೈಲಾಸಂ ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ಮಿಂಚಿ

ಮೆರೆಯುತ್ತಿದ್ದರೂ ಆರ್ಥಿಕವಾಗಿ ದಟ್ಟ ದಾರಿದ್ರ ಈ ಮಗನನ್ನು ತಿಕ್ಕಿತೀಡುತ್ತಿದ್ದ ವಿಚಾರ

ಅವರಿಗೆ ತಿಳಿದಿತ್ತು. 1943- ಅಯ್ಯರ್ ಬಲವಾಗಿ ಹಾಸಿಗೆ ಕಚ್ಚಿ ಮಲಗಿಬಿಟ್ಟರು. ಇ

ಮೂವರು ಗಂಡುಮಕ್ಕಳ ಪೈಕಿ ಉಳಿದುಕೊಂಡಿದ್ದವರು ಕೈಲಾಸಂ ಒಬ್ಬರೇ . ಈ ಮಗನನ್ನು

ಕಾಣಬೇಕೆಂದು ಅಯ್ಯರ್‌ ಹಪಹಪಿಸುತ್ತಿದ್ದರು . ಅವರು ಸಾಯುವ ದಿನ ಸಮೀಪಿಸಿತ

ನರರೂಪಿ ನಾರದನಂತೆ ನಾಡಿನಾದ್ಯಂತ ನಡೆದಾಡುತ್ತಿದ್ದ ಕೈಲಾಸಂ ಅಂದು ಅನಿರೀ

ಆಕಸ್ಮಿಕವೆಂಬಂತೆ ಅಪ್ಪನನ್ನು ಕಾಣಲು ಬಂದರು. ಆಗ...

ಅಯ್ಯರ್‌: ( ಗದ್ಗದಿತರಾಗಿ) ವಾಪ್ಪಾ ಕೈಲಾಸಂ ... ವಾಪ್ಪಾ. You are totally worn

out!! Are you having money atleast to have one

Square meal a day ? (ಕೈಲಾಸಂ ಮಾತನಾಡಲಿಲ್ಲ)... Why are

you silent ? come on .. tell me... what do you want?

ಕೈಲಾಸಂ: ಎನಕ್ಕು ಒನ್ನುಮೇ ವೇಂಡಾಪ್ಪಾ ...

e9059.00 : Are you serious?

ಕೈಲಾಸಂ: I am not serious ... but you are serious... take care

of your health pappa ... (ಎಂದು ಹೇಳಿದ ಕೈಲಾಸಂ ಅತ್ಯ

ಹೋಗುತ್ತಲೇ ಇತ್ತ ಕೈಲಾಸಕ್ಕೆ ಹೊರಟು ಹೋದರು ಪರಮಶಿವ ಅಯ್ಯರ್)


16 / ಕೈಲಾಸಂ Jಂಕ್ಟ .... Sonಗೂ ....

' ಸಿಗರೇಟು - ಸೀಕ್ರೆಟ್ಯೂ '

( ಇಬ್ಬರು ಆಪ್ತಗೆಳೆಯರು ಅಪರೂಪಕ್ಕೆ ಭೇಟಿಯಾದಾಗ)

ಒಬ್ಬ : Good god !... dear boy ... Fancy meeting you here after

Such a long time come on .... ಅಪ್ಯೂಪಕ್ಕೆ meet ಮಾಡ್ತಿರೋ

ನಾವು... ಇಲ್ಲಿ... ಹೀಗೆ celebrate ಮಾಡೋದೇ ? No... No... Lets

go to our club ... have a smoke. .. have a drink . . . and

lets forget everything. .... what do you say ?

ಇನ್ನೊಬ್ಬ: Sorry dear boy ... of late I have stopped smoking and

drinking...

ಒಬ್ಬ: What...! stopped smoking and drinking... why ?

ಇನ್ನೊಬ್ಬ: ಇನ್ನೇನಿಲ್ಲಯ್ಯಾ... ನಾನು ಮನೆಗೆ ಹೋಗಿದ್ದಾಗೆ Mouth ಮೇಲೆ ಮುತ್ತಿ

ನನ್ನ Wife !

2020 : Oh .. dam it... after all its a matter of affection ero ...

azow : No..no ..no.. Before all its a matter of inspectioners ...

'ಸಿಗರೇಟು ಮಂತ್ರ '

( ಸಿಗರೇಟು ಸೇದುವ ಕ್ರಮ ... ಸಂಸ್ಕೃತದ ಮಂತ್ರ ರೀತ್ಯಾ)

ಸಮಿದಮಾದಾಯಾ... ಅವುಗಳಲ್ಲಿ ( ಸಿಗರೇಟು ಪ್ಯಾಕಿನಿಂದ) ಒಂದನ್ನು ತೆಗೆದ

ಮುಖೇನಿಕ್ಷೇಪ್ಯಾ... ಬಾಯಲ್ಲಿ ಇಟ್ಟುಕೊಳ್ಳುವುದು.

ವಾಯುಮಾಕರ್ಷತಃ... ಗಾಳೀ ಎಳೀತಾನೆ

ಅಗ್ನಿಮ್ ಸ್ಪರ್ಶ್ಯಾಮ್... ಬೆಂಕಿ ತಾಲ್ಲೋದು

ಧೂಮ ಉಚ್ಚಾಸ್ಯ ನಿಚ್ಚಾಸ್ಯ ... ಹೊಗೆ ಎಳೆದು ಹೊರಗೆ ಬಿಡುವುದು.

ಇದಂ ತಂಬಾಕು ಪತ್ರ ... ಈ ತಂಬಾಕು ಪತ್ರದಿಂದ ಬರುವ

ಜೋಧೂಮಃ.... ಹೊಗೆಯನ್ನು

ಅಗ್ನಿಯೇ ಇದಂ ನಮಮ ... ಅಗ್ನಿದೇವನಿಗೆ ನಮಿಸುತ್ತಾ


ಕೈಲಾಸಂ Jಂಕ್ಕೂ .... Sonಗೂ .... | 17

ಅಗ್ನಿಯೇರಿ ಸ್ವಾಹ... ಅರ್ಪಿಸುತ್ತೇನೆ.

( ಮತ್ತೆ ಸೇದಿ ಉಳಿಯುವ ಸಿಗರೇಟನ್ನು ವಿಸರ್ಜಿಸುತ್ತೇವಲ್ಲಾ , ಅದರ ಬಗ್ಗೆ ಹೇಳು

ಮಂತ್ರ ...)

'ಜೀರ್ಣ೦, ಕಷ್ಮಲ ದೂಷಿತಮಿದಂ, ದಗತಂಬಾಕು ಪತ್ರ ಸಮಿಧ ವಸಿಷ್ಪಂ

ವಿಸರ್ಜಯ್ಯಾಮಿ '

- ಎತ್ತರ -ಕುಳ್ಳು '

( ಐದಡಿ ಮೂರಂಚಿನಷ್ಟು ಕುಳ್ಳಕ್ಕಿದ್ದ ಕೈಲಾಸಂ ಆರಡಿಗೂ ಹೆಚ್ಚು

ಟಿ. ಎಸ್ . ವೆಂಕಣ್ಣಯ್ಯನವರನ್ನು ತಲೆಎತ್ತಿ ನೋಡುತ್ತಾ ...)

ಕೈಲಾಸಂ: ಸ್ವಾಮಿ ವೆಂಕಣ್ಣಯ್ಯೋರೆ... ಹಾಗೆ ನಮ್ಮ ಪೂರ್ವಿಕರು ಮೇಲೆ ಹ್ಯಾಗಿದ


ನೋಡಿ ಹೇಡಿ.

'ಬಗೋಡಿ ಸ್ವಾಮೀ '

(ಇನ್ನೊಮ್ಮೆ ವೆಂಕಣ್ಣಯ್ಯನವರ ಜೊತೆ ಕೈಲಾಸಂ ಮಾರ್ಕೆಟ್ಟಿಗೆ ಹೋಗಿದ್ದರು. ಅಲ

ನೆಲದ ಮೇಲೆ ತರಕಾರಿ ಹರವಿಕೊಂಡು ಒಬ್ಬಾಕೆ ಮಾರುತ್ತಿದ್ದಳು . ಆಕೆಯ ಎದುರು

ವೆಂಕಣ್ಣಯ್ಯನವರು)

ವೆಂಕಣ್ಣಯ್ಯ : ಹೇಗಮ್ಮಾ ನಿಂಬೇಹಣ್ಣು ಡಜನ್ನಿಗೆ ?

ಕೈಲಾಸಂ: (ತಲೆ ಎತ್ತಿ ವೆಂಕಣ್ಣಯ್ಯನವರನ್ನು ನೋಡುತ್ತ)

ಅದು ನಿಂಬೇಹಣ್ಣಲ್ಲಾ ಸ್ವಾಮೀ ... ಮೂಸಂಬಿ , ಮೂಸಂಬಿ, ಬಗೋಡ

ತಿಳಿಯುತ್ತೆ . ನೀವು ಅಷ್ಟು ಎತ್ತರಿಂದನೋಡಿದ್ರೆ ದಪ್ಪಕ್ಕಿರೋ ಮೂಸಂಬಿಗಳೂ

ಪುಟ್ಟ ನಿಂಬೇಹಣ್ಣುಗಳ ಹಾಗೇ ಕಾಣುತ್ತೆ. ನಡುಬಗ್ಗಿ ನೋಡಿ ದೇವ್ರ

(ಕೈಲಾಸಂರ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದವರಿಗೆ ಎಚ್ಚರಿಕೆ

ನೀಡುವಂತೆ ವೆಂಕಣ್ಣಯ್ಯನವರು ಒಮ್ಮೆ ಆಡಿದ ಮಾತಿದು-)

ವೆಂಕಣ್ಣಯ್ಯ : ಭಾಷೆ... ಭಾಷೆಂತ ಯಾಕೆ ಬಡ್ಕೊತಾರೋ , ಭಾಷೆ ತಲೆಬೋಳ

ಭಾವಕ್ಕೆ ಬೆಲೆ ಕೊಡೋಕ್ರಯ್ಯಾ.


18 / ಕೈಲಾಸಂ Jಂಕ್ಕೂ .... Sonಗೂ ....

' ಭಟ್ಟರ ಸಂಕ್ಷ '

ಒಬ್ಬಟ್ಟಟ್ರು: ಇದೇನು ಶಾಸ್ತ್ರಿಗ್ರೇ ? ಮುಖ ಯಾಕೋ ಕುಂದಿರೋ ಹಾಗಿದ್ಯಲ

ಸಿತ್ತೋ ಇಲ್ಲೋ ?

ಶಾಮೇಶಾಸ್ತಿಗು: ( ಮೊಖವನ್ನು ಮೊಳದುದ್ದ ಎಳೆಯುತ್ತ )

ಶಿಕ್ತು!... ಶಿಕ್ತು ! ( ಜನಿವಾರವನ್ನು ನೀವುತ್ತ )

ಆದ್ರೂ ... ದೈವಸಾಕ್ಷಾತ್ಕಳೇನೆ ಕೇಳಿ

ಭಟ್ರೆ... ದುಡ್ವಾಶೆ ಅಂಬೋದು ನನ್ನಕ್ತದಲ್ಲೇ ಇಲ್ಲ!.... ಆತ್ಮಸ್ತುತೀಂಬೋ

ನನ್ನ ಸ್ವಭಾವದಲ್ಲೇ ಇಲ್ಲ!.... ಇನ್ನೂ ಪರನಿಂದೆ ಅಂಬೋದ

ಪ್ರವರದಲ್ಲೇ ಇಲ್ಲಾ! .... ಆದ್ರೂನೂವೆ ಹೇಳೇನೆ!.... ನನ್ನೂ ನಾಲ್ಕಾ

ಅಲೈರಿದ್ದ ನಾಯ್ಕಳಿಗೂ ನಾಲ್ಕಾಣೇನೇ ?

- 'ನೆಗಡಿ - ಧೆಗಡಿ'

ಒಬ್ಬರು: ಶಾಸ್ತ್ರಿಗೋ ... ತುಂಬ ಧೆಗಡಿ ಆಗ್ನಿಟ್ಟಿದೆ... ಒಂದ್ ಚಿಟಿಕೆ ಧಸ್ಯಾ

ದಯಪಾಲಸ್ತೀರಾ?

ಇನ್ನೊಬ್ಬರು:ಅಯ್ಯೋ ... ಲವೇ ಇಲ್ಲಾ... ಲಿವೊಲ್ಲೊ ?

'ಹೊಟೇಲಲ್ವಿ ಮತ್ತವನ ಸುಪುತ್ರ '

ಅಯ್ಯರಿ: ಯಣ್ಣಾ... ಇಂದ್ದರೀಕ್ಷೇಲ್ಯಾನಾ ಸರಿಯಾ ಪಡ

ಅಂದ್ದಳಂ ತಿಗಳ್ಳಯ್ಯನ್ನು ಸೋಶೂಟು ಎಂದೂಟಿಯೋ ?

ಸುಪುತ್ರ: ಇಂದೃರಿ ಸತ್ಯಾಪಣ್ಣಿಶ್ರೇಣ್ಣಾ... ಅಂದ್ ತಿಗಳೂಯೂ ಅಂಗಿಕ್ವಿಲ್

ಬದ್ದು ಎಳೂಟೆ.

ಅಯ್ಯರಿ: ಯನ್ನೇಟಾ.... ಎನ್ನೆ ... ಚೊಲ್ಲಾ....

ಸುಪುತ್ರ : ಅಣ್ಣಾ... ಚಂದ್ರೂಂ ಎಪ್ಲಿಕಾಂ ಅನ್ನೇಟಾ... ಅಮಾವ

ವರೂಂ ಎಷ್ಟೆಷ್ಟಿ ಇಕ್ರಾನೋ ಅಪ್ಪಿಪ್ಪಿಯೆಲ್ಲಾಂ ಎಳೂಟ

ಅಯ್ಯರಿ: ಎನ್ನೆ ಬೊಳ್ಳಾ...


ಕೈಲಾಸಂ Jಂಕ್ಕೂ .... Sonಗೂ .... | 19

ಸುಪುತ್ರ : ಚಂದ್ರೂಂ ಅಮಾವಾಸೆ ರಾತ್ರಿ ಮಸಿ ಮೂಡ್ಕೊಂಡೋಲ

ರೆಂಡ್ಕುಗ್ರಾತ್ರಿ ಕರ್ಜಿಕಾಯೋಲಿಕ್ರಾಂ ... ಅಪ್ಯೂಂ ಒಬ್

ಮುರಕಲ್ಲಪ್ಪಾಲಾಯಿ ...ಕೊನಾತಿ ಪೌರ್ಣಮೀ ರಾತ್ರಿ ದೋಸೆ ಪ

ಇಕ್ರಾಂ .... ನಕ್ಷತ್ರಂಗೋಳ್... ಗುನ್ನಾಂಪಟ್ಟೆ ಪತ್ತಿಚ್ಚ ಸಂ

ಮೇಘಂಗೋಳ್ ನೀರಜೇಲೆ ತೈರೊಡೆ ತೇಲ್ಗೊಂಡಿಕ್ರಾ ಪೋಲೆ ಇಕ್ಕರ

ಅನಿ ಎಲ್ಲೂಟೇಪ್ಪಾ. ಕೊನಾಕೀಪ್ಪಾಸೂಯ್ಯಾಸ್ತಮ್ಮಂ ಎಪಿಕ್ಕರ

ಅದ್ಧೂಡಾ ಎಳೂಟೇಪ್ಪಾ.....

ಅಯ್ಯರಿ: ಎನ್ಸೆಕ್ರಿಯೋಪ್ಪ! ಎನ್ನೆನೊಸಂದೇಹಮಾಯಿಕ್ಕರ್ದೂ... ಪರೀಕ

ಕೇಟಾಲೆ ... ಹೋಟೆಲ್ಗೊಟೇಲೇ ಕೊಂಡೋಯಿಕಾಗದತ್ತೋಲೆ ಕುಕ್ರಿಸ್ತೂಲ

ಕ್ರಾಯೇ ! ಸರೀ .... ಸೂಾಸ್ತಮ್ಮ ಎಪ್ಪಿಕೂದು ಅನೈಲ್ವೇ ?

ಸುಪುತ್ರ : ಸೂಯ್ಯಾಸ್ತಮ್ಮು ಮಜ್ಜೆ ಕೊಳಂಬೈ ಕೇಸರಿಭಾತ್ ಮುದ್ದೆ

ಪೋಲಿಕುದೂ ಅನ್ಯ

( ಆಗಿನ ಕಾಲದಲ್ಲಿ ಬೋಳಾಪುರದ ರಬೀಂದ್ರನಾಥ ಠಾಗೂರರು ತಮ್ಮ

ಕಲಾಶಾಲೆಗೆ ಅರ್ಹರಾದ ವಿದ್ಯಾರ್ಥಿಗಳನ್ನು ಆರಿಸಲೋಸ

ತೋಟದಲ್ಲಿ ಏರ್ಪಡಿಸಿದ್ದ ಎಂಟ್ರೆನ್ಸ್ ಟೆಸ್ಟಿನಲ್ಲಿ ಹೋಟೆಲೊಂದರ

ಮಾಲೀಕರಾಗಿದ ಅಯ್ಯರೊಬ್ಬರ ಸುಪುತ್ರ ಕೇಳಿದ ಪ್ರಶ್ನೆಗಳಿಗೆ ಉತ್ತರ


ಹೀಗೆ) .

' ಶುಚಿ- ರುಚಿ ಬೇಕ್ರಿ'

ಕೈಲಾಸಂ: (ಈ ಅಂಗಡಿಯವನೊಡನೆ ಮಾತನಾಡುತ್ತ) ಅಂದ್ದಾಗೆ ಅಯ್ಯಂಗ

ನಿಮ್ಮ ಬೇಕ್ರೀ ಹೆಸ್ರೇನು?

ಅಯ್ಯಂಗಾರ್: ಶುಚಿ - ರುಚಿ ಬೇಕ್ರೀಂತ ಸಾರ್

ಕೈಲಾಸಂ: ಸರಿಬಿಡಿ... 'ಶುಚಿ- ರುಚಿ' ಈ ಎರನೇ ನಿಮ್ಮ ಬೇಕ್ರಿ productsಗಳಲ್ಲಿ

ಇಲ್ಲಾಂತಾಯ್ತು. ನೀವೇ ಹೀಗೆ ಹೇಳ್ಳಿಟ್ಟಿರೋದ್ರಿಂದ ಯಾರೂ

ಎರಡು ಮಾತಾಡೋಹಾಗಿಲ್ಲ ಬಿಡಿ.


20 / ಕೈಲಾಸಂ Jಂಕ್ಕೂ .... Sonಗೂ ....

- ' ಏನಿದು ? ಎಲ್ಲೀದು?

(ಹೋಟೆಲೊಂದರಲ್ಲಿ ಕೈಲಾಸಂ ತಿಂಡಿ ತಿನ್ನುತ್ತಿದ್ದರು . ಬಿಸಿಬಿಸಿ ಉಪ

ಅದರಲ್ಲಿ ಕೂದಲಿರಬೇಕೆ )

ಕೈಲಾಸಂ : (ಆ ಕೂದಲನ್ನು ಜೋಪಾನವಾಗಿ ಹಿಡಿದೆತ್ತಿ) ಬಾ ಮಗೂ ಇಲ್

( ಮಾಣಿಯನ್ನು ಕರೆದರು)

ಮಾಣಿ : ಏನ್ ಸ್ವಾಮಿ ...?

ಕೈಲಾಸಂ: ಏನಿದು ?

ಮಾಣಿ: ( ಸೂಕ್ಷ್ಮವಾಗಿ ನೋಡಿ) ಕೂದ್ಲ ಮಾರಾಯೋ ... .

ಕೈಲಾಸಂ: ಅದು ನಂಗೂ ಗೊತ್ತು ರಾಜಾ ... ಒಳೊಗಿ ಭಟ್ರನ್ನ ಕೇಳು.

ಯಾರದೂಂತ.

ಮಾಣಿ: ಆಯೂ ಮಾರಾಯ್ತಿ ... ( ಆ ಕೂದಲನ್ನು ಹಿಡಿದು ಹೋಗುತ್ತಿದ್

ಮತ್ತೆ ಕರೆದು, ಪಿಸುದನಿಯಲ್ಲಿ....)

ಕೈಲಾಸಂ: ಹಾಗೆ ಎಂದೂಂತೂ ಕೇಳ್ಕೊಂಡ್ಡಂಡು... ಬೇಗ.

* * *

ಕೌಪೀನ ಇದ್ವೇ ?'

(ಮೈಸೂರಿನಲ್ಲಿ ಒಂದು ಹೋಟೆಲ್ಲು, ಅದರ ಮಾಲೀಕ ಕೈಲಾಸಂರಿಗೆ ಬಲು

ಆತ್ಮೀಯ. ಅಲ್ಲಿ ಒಂದು ದಿನ ಕೈಲಾಸಂ ಊಟ ಮಾಡುತ್ತಿದ್ದರು . ಮಾಣಿ ಅನ್ನ ಬಡಿಸ

ಅನಂತರ ಹುಳಿಯನ್ನು ಬಡಿಸುತ್ತಿರಬೇಕಾದರೆ ...)

ಕೈಲಾಸಂ : ಸ್ವಲ್ಪ ತಡೀ ರಾಜಾ... ಸ್ಪೀಡಾಗಿ ಸುರೀಬೇಡ... ಸುಡ್ತಿದೆ ಸಾಂಬಾರು.

ಅಂದ್ದಾಗೆ ಯಜಮಾನನ್ನ ಸ್ವಲ್ಪ ಕರೀತೀಯ ?

( ಮಾಣಿ ಕರೆದ, ಪ್ರೊಪ್ರೈಟರ್ ಬಂದ)

ಪ್ರೊಪ್ರೈಟರ್: ಏನ್ಸಾರ್ ಸಮಾಚಾರ ? ಕರದ್ರಂತೆ...

ಕೈಲಾಸಂ: ಅಂಥಾದ್ದೇನಿಲ್ಲಾ ... ಅರ್ಜೆಂಟಾಗಿ ನಿಮ್ಮಿಂದ

ವಾಗ್ಗೇಕಿತ್ತು....

ಪ್ರೊಪ್ರೈಟರ್ : ಹೇಳಿ ಸಾರ್ ... ಏನಾಗ್ಗೇಕಿತ್ತು ?

ಕೈಲಾಸಂ : ಸದ್ಯಕ್ಕೆ ಒಂದು ತುಂಡು ಕೌಪೀನಾ ಬೇಕಿತ್ತು... ದಯಪಾಲಸ್ತೀರ


ಕೈಲಾಸಂ Jಂಕ್ಕೂ .... Sonಗೂ .... | 21

ಪ್ರೊಪ್ರೈಟರ್: ( ಕಕ್ಕಾವಿಕ್ಕಿಯಾಗಿ) ಅಯ್ಯಯ್ಯೋ ... ಕೌಪೀನಾ ಯಾತ್ಸಾರ್‌...

ಇಲ್ಲಿ ?

ಕೈಲಾಸಂ : ಇನ್ಯಾರೂ ಇಲ್ಲಾ.... ಕೌಪೀನಾ ಹಾಕ್ಕೊಂಡು ಮುಜ್

ಪ್ರೊಪ್ರೈಟರ್ : ಮುಳೀಜ ಹೊದ್ಯೋದೂ ...! ಎಲ್ಲೀ ಸಾರ್ ?

ಕೈಲಾಸಂ : ಈ ಹುಳಿ ತುಂಬಿರೋ ಬಕೀಟ್ನಲ್ಲಿ , ಹಾಗೆ ಮುಜು ಹೊಡೆದ್ರೆ...

ಆಗ್ಲಾದ್ರೂ ಒಂದೆರಡು ತರಾರಿ ಹೋಳು ಸಿಕ್ಕುತ್ತೋಂತ

ದಯಪಾಲಸ್ತೀರಾ ?

' ಲಿಕರಾಯಣ;

ಬಾರ್‌ಗೋಗಿ ಕೂತಾಗ ಕುದ್ಯೋನ್ಮುಂಚೆ ಮನುಷ್ಯ ಸ್ವಲ್ಪ


- ಮೊರೋಸು

ನಂತ್ರ ಸ್ವಲ್ಪ ಕುಡೀತಿದ್ದಾಗೆ ಕೊಡ್ತಾನನ್ನು ದೇವದಾಸ್

- ಪೋಸು

ಮತ್ತಷ್ಟು ಕುಡಲೆ, ಮತ್ತೇರಿ, ಕೂತಲ್ಲೇ ಕಾಡ್ತಾನೆ

- ಪ್ಯಾರಡೈಸು

ಆಮೇಲೂ ಕುಡದ್ರೆ ಅವನ ಮಂಡೆ ಆಗುತ್ತೆ ಯದ್ವಾತದ್ವಾ

- ಲೂಸು

ಇಷ್ಟಾದ್ವೇಲು ಕುಟ್ಟೋದ ಮುಂದ್ವರೇನು ಖಂಡಿತ

-ಕೋಸು

ಇದ್ರಿಂದ ಅವನ್ನ ನಂಬಿರೋರೆ


- ಲಾಸೋಲಾಸು

' ಹಾಲು - ಆಲೊಹಾಲು'

ಮನುಷ್ಯ ಹುಟ್ಟಿದ ಐದಾರು ವರ್ಷ ಕುಡಿಯೋದು,

-ತಾಯಿ ಹಾಲು
ನಂತರ ಹತ್ತು ಹನ್ನೆರೆಡು ವರ್ಷಗಳವರೆಗೆ ,

- ಹಸು ಹಾಲು
22 | ಕೈಲಾಸಂ Jಂಕ್ಯೂ .... Sonಗೂ ....

ಆಮೇಲೆ ಹದಿನೈದು ಇಪ್ಪತ್ತರವರೆಗೆ ,

- ಎಮ್ಮೆ ಹಾಲು

ಏತನ್ಮಧ್ಯೆ ಕಜ್ಜಿ , ಕುರು, ತುರಿ ಆದ್ರೆ ,

-ಕಳ್ಳಿ ಹಾಲು

ಗಾಂಧೀಜಿಯಂಥ ಗೊತ್ತು ವೇದಾಂತಿಗಳಿಗೆ


- ಮೇಕೆ ಹಾಲು

ಆದ್ರೆ ಪುಢಾರಿಗಳೆ ಕೊನೇವರೂ ಬೇಕೇಬೇಕು

- ಅಸೆಂಬ್ಲಿ ಹಾಲು

(ಈ ಪದ್ಯಕ್ಕೆ ಕಡೇಸಾಲು ಬರೆದವರು ಬೀಚಿ)

ಕೈಲಾಸಂ: ಏನಿದು C. K .V .... ದೇವಸ್ಥಾನದಿಂದ ಬರಿದ್ದೀರಲ್ಲ ... ರಿ

ಆಗ್ನೆಯೇ ?

'ಗ್ರಾಮೋಫೋನ್ ಅಂದ್ರೇನೊ ?'

ಗ್ರಾಮೋಫೋನ್ ಗೊತ್ತಿಲ್ವೇ ? ಹಯ್ಯೋ ... ಕರೀಮರದ್ ಪೆಟ್ಟೆ.... ದೊಡ್ಡದೊಂ

ಗಡಿಯಾರ ತಕ್ಕೊಳ್ಳೋದು... ಸಿಪ್ಪೆ ಸುಲ್ದಾ ಕೋದು... ಗಡಿಯಾರದ್ ಹೊಟೇಲ

ಈ ಪೆಟ್ಟೇಲಿ ಜೋಡೋದು... ಮುಚ್ಚಿ ... ಕಬ್ಬಿಣದ್ದು ಒಂದು ಚಕ್ರ ಸಿಕ್

ಮೇಲೊಂದು ಕರೀದೋಸೆ... ರೆಕಾರ್ಡು , ಹೂಂ ... ಹಾಸೋದು... ಸೂಚಚು

ಬೆಕೋಂತ ಬಾಯಿಬಿಟ್ಕಂಡಿರೋ ಕೊಂಬೊಂದನ್ನ ತಗಿ ತಿರಗಿಸಿದ್ರೆ .... ಬೊಗ

ತಿರೂ ಬೊಗಳುತ್ತೆ !!...

* * *

'ಕಬೀರ್‌ದಾಸ್‌ - ಬೀರ್‌ದಾಸ್ '

' ಭಕ್ತ ರಾಮದಾಸ್‌ ' ಎಂಬ ನಾಟಕವನ್ನು ಬರೆದಿದ್ದ ನಾಟಕಕಾರರೊಬ್ಬರು ಗೆಳ

ಸಲುಗೆಯಿಂದ ಕೈಲಾಸಂರನ್ನು ಕಿಚಾಯಿಸುವ ಶೈಲಿಯಲ್ಲಿ...

ಅವರು: ಏಮಂಡೀ ಕೈಲಾಸಂಗಾರೂ , ಇಪ್ಪು ಮೀ ನವ್ಯಮಾರ್ಗಮುಲೋ

ಕೊತ್ತ ನಾಟಕಂ ರಾಸ್ತಾ ಉಂಡಾರಾ ?

ಕೈಲಾಸಂ : ಊನಂಡೀ ... ರಾಸ್ತಾ ಉಂಡಾನು. ನಾಟಕಾಲ್ಕಿ ಪೇರು ' ವಿರಕ್


ಕೈಲಾಸಂ Jಂಕ್ಕೂ .... Sonಗೂ .... | 23

ಅವರು : ಅದೇಮಿ ನಾಟಕಮಯ್ಯಾ ಮಹಾನುಭಾವುಡಾ ?

ಕೈಲಾಸಂ: ಅದೂ ನಿಮ್ಮ ' ಭಕ್ತ ರಾಮದಾಸ್ ' ನಾಟಕದಂತೆಯೆ ಕೇಳಿ... ನಿಮ್ಮ ನಾಟಕದ

'ರಾಮದಾಸ್' ನನ್ನ ನಾಟಕದಲ್ಲಿ ' ದರಾಂದಾಸ್ '. ನಿಮ್ಮ ನಾಟಕದ 'ಕಬೀರ್

ದಾಸ್ ' ನನ್ನ ನಾಟಕದಲ್ಲಿ 'ಬೀರ್‌ದಾಸ್ '. ನಿಮ್ಮ ನಾಟಕದ ರಾಜ ' ತಾನಿಷಾ'

ನನ್ನ ನಾಟಕದಲ್ಲಿ ನಿಷಾ'. ಹೀಗೆಯೇ ನಿಮ್ಮ ನಾಟಕದಲ್ಲಿ ಮೊದಲನೇ ದೃಶ್ಯ

ಭಕ್ತರ ರಾಮಭಜನೆಯಿಂದ ಪ್ರಾರಂಭವಾಗುತ್ತದಲ್ಲವೆ ? ಹಾಗೆಯೇ ನನ್ನ

ನಾಟಕದಲ್ಲೂ ಭಜನೆಯಿಂದಲೇ ಆರಂಭ . ಆದರೆ ಅದು ಹೀಗೆ:

“ ವಂಟಿ ನೊಪ್ಪಿಕೀ ಒಕ್ಕದರಾಂ ,

ರೊಮ್ಮು ನೊಪ್ಪಿಕೀ ರೆಂಡು ದರಾಂ ,

ಅಂದರು ಚೆಪ್ಟಂಡಿ ದರಾಂ ... ದರಾಂ,

ದರಾಮು ತಾಗಂಡಿ ದರಾಂ ... ದರಾಂ ”

ಎನ್ನುತ್ತಲೆ ಕೇಳಿದ ತೆಲುಗು ನಾಟಕಕಾರ ಹೆಚ್ಚು ಹೆಚ್ಚು.

'ಕ್ಯಾಮರಾದ ಕಸ್ಟೇನೂಂತೀರಿ?'

ತಸ್ವೀರ್ ಪೆಟ್ಟೆ ಗೊತ್ತಿಲ್ವೇ ನಿಮ್ಮೆ ? Camera (ಕೆಮಿರಾ) ಅಂತ ಹೆಸ್ರು ಅದಕ

ಅದೊಂದು ಜಂತೂ ಕಂಡೀ ! ಪ್ರಾಣಿ! ಅದ್ಭುತ ಪ್ರಾಣಿ !! ಪಂಚಪಾದ ಅದಕ್ಕೆ !

ಏನಿದು ? ಅಂತ ಆಶ್ಚರ್ಯಪಡ್ತಾ ಹುಬ್ಬೇರಸ್ಟೇಡಿ.

ವಿವರಣೇನೆ.... ಕೇಳಿ

ಪಂಚಪಾದ ಅದಕ್ಕೆ .... ಹಿಂದೆ ನಿಂತ್ಕಂಡು ಬುಲ್ಕಿ ಹಾಕ್ಕೊಂಡು ಬೆದ

ಅವನ್ನು ಎರಡು ಕಾಲು... ಪೆಟೇದು ಮೂರು... ಒಟ್ಟು ಐದು! ಏಕಾಕ್ಷಿ ... ಕಣ

ಇದರೆದುರೆ ಜನಗಳು ನಿಂತ್ಕಂಡು.... ಸ್ವರೂಪ ನಾಶ ಮಾಡ್ಕೊಳ್ಳೋದು... ಇದೇ

ಕೊಂಡಾಡೋ ಕ್ಯಾಮರಾ ಮಾಡೋ ಕಣೋ ... ತಿಳೀತೇ ?

ತಾಯಿ : ಯಾಕೇಂದ್ರೆ ! ನಮ್ಮಗು ಕಪ್ಪಿದ್ರೂವೆ ಕೆಂಪಗೆ ಕಾಣೋ ಹಾಗೆ

ತೆಗೆಯೋಕ್ಕೆ ಆಗೋದಿಲ್ವೇ ?

ತಂದೆ: ಆಗುತ್ತಾಗುತ್ತೆ.... The answer is in the “ Negative!".


Negetiveಲಿ ನಮ್ಮ ಮಗು ಕೆಂಪ್ಲೇ ಇದ್ದಾನೆ.
24 / ಕೈಲಾಸಂ Jಂಕ್ಕೂ .... Sonಗೂ ....

“ ಬೆಪ್ಪಾಗಿಸುವ ಕಪು'

(ಕಪ್ಪು ಕರೀನಾಗರದಂತಿರುವ ಸುಪುತ್ರನನ್ನು ಹೀಯಾಳಿಸುತ್ತ...)

ಅಹೋಬ್ಬು: Eclipse of the earthqಂತ ಕೇಳಿದ್ದೀಯಾ... ಹಾಗ

ಬಾಳು : Eclipse of the EarthoO...? ಎಲ್ಲಾದ್ರೂ ಉಂಟೇ

ಅಹೋಬ್ಬು: evosso udesta evosso . Shadow of the Sunero....

ಬಾಳು: Sunಗೆ ಎಲ್ಲಾದ್ರೂ Shadow ಉಂಟೇನ್ಸಾರ್

ಅಹೋಬ್ಬು: ಉಂಟೂ ಬಾಳೂ ... ಉಂಟು. Shadow of my son

this earthoo! ಈ ಕರೀನಾಗ್ರ ಹುತ್ತ ಬಿಟ್ಟು ಹೊರಗೊರ

Schoolನ ಮುಚ್ಚಿಟ್ಟಿದ್ದಾರೆ . ನೀನೋ ! ನಿನ್ನ ಮಸಿ ಮೂತೀನೋ

ಅಲ್ಲಾ, ನನ್ನ ಹೆಂಡ್ತಿ ... ಜೀವು... ಜನನಿ ... ಜಲಜನಕ ... ಕೆಂ

ಜನಕ... ಜನಕನೇನೂ ... ಆಮ್ಲಜನಕ .. ತಕ್ಕಮಟ್ಟೆ ಕೆಂಪೇನೇವೇ

ನಮ್ಮಿಬ್ರ ಮಧ್ಯೆ ಈ ಇಂಗಾಲ ಹೇಗೃಂದು ಸೇರ್ಕೊಂ

ಬಣ್ಣವೋ ... ನಿಧಾನವಲ್ಲ... ನಿಸ್ರಾಣಿಯಾಗಿ ನಿಂತೇ

stationary ಆಗಿ ! All ink and no paper ಅನ್ನೋಹಾಗೆ.

' ಗಂಧ - ಸಾದು '

(ಕಪ್ಪಗಿರುವ ಸುಪುತ್ರನ ಮುಖಾರವಿಂದವನ್ನು ಸೂಕ್ಷ್ಮವಾಗಿ ಗಮ

ಅಬ್ದು
: ಇದೇನೇ ಇದು! ಮಾಧ್ವರ ಮಗೂಗೆ ಗಂಧದ ಬೊಟ್ಟಿಟ್ಟಿದ

ಹಣೇಗೆ ?

ಜೀವು: ಗಂಧಾಲ್ಲಾಂದ್ರೆ... ಅದು ಸಾದು!

ಅಹೋಬ್ದು: ( ಬೊಟ್ಟನ್ನು ಬೆರಳಿನಿಂದ ಮುಟ್ಟಿ ಪರೀಕ್ಷಿಸಿ)

ಹಯ್ಯೋ ಹೌದೇ !... ಮತ್ಯಾಕೆ ಗಂಧದ ಹಾಗೆ ಕಾಣಿಸ್ತು ? Y

ಇವನ್ನೂತಿ colourಗೆ ಸಾದು ಕೂಡ ಗಂಧದ ಹಾಗೇ ಕಂಡು

Question of Comparative Colourlogy !


* * *

Oh good god... ಪರೀಕ್ಷೇಲಿ... good result ಗಿವೃಪ್ಪಾ....


ಕೈಲಾಸಂ Jಂ .... Sonಗೂ .... | 25

Matrimony- BOJO O O Matrimony orised ... Matter

of money .... ಅನ್ನೋಹಾಗೆ ಆಗ್ನಿಟ್ಟಿದೆ.

' Villa - ಇಲ್ಲಾ

ನಾಗತ್ತೆ: ಇದೇನೋ ನಿಮ್ಮನೇ..? ಏನಿದೂ ... ಸಾಲೀ ಹುಡುಗ್ರು ಹಲಿಗೇ ಮೇಲೆ

ಬರದ ಹಾಗೆ ಬಾಕ್ಸಿಗೆ ತಗದೇ ?

ಪಾತು: ಅದು ನಮ್ಮನೆ ಹೆಸ್ರು... “ ಜ್ಞಾನ ವಿಲ್ಲ ” ಅಂತ

ನಾಗತ್ತೆ: ಗೊತ್ತೂ ... ಗೊತ್ತೂ ! ಅದನ್ನ ನಾಚೆ ಹೇಸ್ಯೆ ಇಲ್ಲೇ ಬೀದೀಲಿ ಬೋರ್ಡಲ್ಲಿ

ಬರೀ ಬಡ್ಕೊಳ್ಳೋದೇ?

ಪಾತು : 'ವಿಲ್ಲಾ' ಅಂಬೋದು ಇಂಗ್ಲೀಷು... ಇಲ್ಲಾ' ಅಂತಲ್ಲಾ...

ನಾಗತ್ತೆ: ಗೊತ್ತು! ಇಧೆ .. ಇಧೇಂತ ಅರ್ಥ ... ಅಲ್ವೇ ? ಇಂಗ್ಲೀಷ್ ಭಾಷೆ ತ

ಇಲ್ಲಾ ಅಂದ್ರೆ ಇದೆ... ಮನೇ ಅಂದ್ರೆ ಮಷಾಣ ... ಮನುಷ್

ಪ್ರೇತಗಳು... ಅಲ್ವೇ ?

ಅವರು: ಮನೆ ಹೆಸರು ' ಸುಂದರ ವಿಲ್ಲಾ

ಇವರು: ಹೋಗ್ಲಿಬಿಡಿ... ಪರವಾಗಿಲ್ಲ.


*

‘half ticketer '

- (ಒಮ್ಮೆ ಕೈಲಾಸಂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ರೈಲಿನಲ್ಲಿ ಹೋಗುತ್ತಿದ್ದರು


ಆ ರೈಲಿನ ಓಟ ದೇವರಿಗೇ ಪ್ರೀತಿ. ನಿಧಾನವೋ ನಿಧಾನ. ಬೆಳಿಗ್ಗೆ 8ಕ್ಕೆ ಬೆಂಗಳೂರನ್ನು

ಬಿಟ್ಟ ರೈಲು ಚಿಕ್ಕಬಳ್ಳಾಪುರವನ್ನು ತಲಪಿದ್ದು ರಾತ್ರಿ 8ಕ್ಕೆ . ಈ ಆಮೆ ವೇಗದ

ಪಯಣಿಸಿದ ಕೈಲಾಸಂ ಚಿಕ್ಕಬಳ್ಳಾಪುರ ಸಿಗುತ್ತಲೆ ರೈಲಿನಿಂದಿಳಿದರು. ಗೇಟಿನ ಬಳಿ ನಿಂತಿದ್ದ

ಟಿಕೆಟ್ ಕಲೆಕ್ಟರನ ಕೈಗೆ ತಮ್ಮ ಟಿಕೆಟ್ಟನ್ನಿತ್ತು ಹೋಗುತ್ತಿದ್ದಂತೆ ಇವರನ್ನು

ಟಿ. ಸಿ.: ರೀ ... ಸ್ವಾಮಿ , ಬನ್ನಿ ಇಲ್ಲಿ ...

ಕೈಲಾಸಂ: ಯಾಕ್ರಾಜಾ... ಏನ್ಸಮಾಚಾರ ?


26 | ಕೈಲಾಸಂ Jಂಕ್ಕೂ . .. Sonಗೂ ....

ಟಿ . ಸಿ.: ಅಹಹಾ... ಏನು ತಿಳೀದೋರ ಹಾಗೆ ಮಾತಾಡೋಡಿ, ಅಲ್ವೇ ... ಇ

ವಯಸ್ಸಾಗಿದೆ ನಿಮ್ಗ ... Half ticketನ್ನೇ ತೆಗೆದುಕೊಳ್ಳೋದ

ಕೈಲಾಸಂ :ಓ ... ಅದೋ ಸಮಾಚಾರ ? ಆದ್ರೆ ಇದ್ರಲ್ಲಿ ನಂದೇನು ತಪ್ಪಿಲ್ಲಾ ರಾಜ

ಬೆಂಗೂರಲ್ಲಿ ನಾನು ಈ ಟಿಕೆಟ್ಟ ತೊಗೊಂಡಾಗ ತುಂಬಾ ಸಣ್ಣವನಿದ್ದೆ.

ಈ half ಟಿಕೆಟ್ಟನ್ನ ತೊಗೊಂಡಿದ್ದು. ಆದ್ರೆ ಇಲ್ಲೀಗ್ಲರೋಪ್ನಲ್ಲಿ ಇಷ

ದೊಡ್ಡವನಾಗ್ನಿಟ್ಟೆ. ಇದ್ರಲ್ಲಿ ನಂದೇನ್ ತಪ್ಪು ರಾಜಾ?

* * *

'ಕಾಲಾವಕಾಶವಿದ್ಯೆ ...?”

( ಒಮ್ಮೆ ಕೈಲಾಸಂ ಮೈಸೂರಿಂದ ನಂಜನಗೂಡಿಗೆ ರೈಲಿನಲ್ಲಿ ಹೋಗುತ್ತಿದ್ದರು . ಆ

ಟೂತ್ ಪೌಡರ್ ಎಕ್ಸ್ಪ್ರೆಸ್ಸು ಪಾಂಡವಪುರ ತಲಪುತ್ತಿದ್ದಂತೆಯೇ

ನಿಂತೇ ಹೋಯಿತು. ಎಷ್ಟು ಹೊತ್ತಾದರೂ ರಿಪೇರಿಯಾಗಿ ಹೊರಡುವ ಸೂ

ಕಂಡು ಬರಲಿಲ್ಲ . ಬೇಸರಗೊಂಡಿದ್ದ ಕೈಲಾಸಂ ಗಾರ್ಡನ್ನು ಕರೆದು...)

ಕೈಲಾಸಂ: ಸ್ವಾಮಿ ಗಾರ್ಡಯೋರೆ... ಬನ್ನಿ ಇಲ್ಲಿ .

ಗಾರ್ಡ್: ಏನ್ಸಾರ್.. ಏನ್ಸಮಾಚಾರ ?

ಕೈಲಾಸಂ: ಏನಿಲ್ಲಾ... ನಾನಿಲ್ಲಿತ್ತು... ಒಂದಷ್ಟು ಹೂಗಳನ್ನ ಕಿತ

ಕಾಲಾವಕಾಶವಿದ್ಯೆ ?

ಗಾರ್ಡ್: ಹೂವುಗಳನ್ನ ಕಿತ್ಕಂಡರೋದೆ! ಇಲ್ಯಾವ ಹೂವು

ಕಿಡ್ಕೊಂಡ್ಡರೋಕ್ಕೆ?

ಕೈಲಾಸಂ : ಇಲ್ಯಾವ ಹೂವು ಬೆಳ್ಳಿಲ್ಲಾಂಬೋದು ನಂಗೂ ಗೊತ್ತು ಮಿಸ

ಅದಕ್ಕೆ ನಾನು ಒಂದಷ್ಟು ಬೀಜಗಳ ಜೇಬಲ್ಲಿಡ್ಕೊಂಡೇ ಬಂ

ಕಾಲಾವಕಾಶವಿದೆ ಅನ್ನೋದಾದ್ರೆ ... ಈಗ್ಗೆ ಕೆಳಕ್ಕಿಳು... ಇಲ್ಲಿ ಒಂದು ಗುಳಿ

ತೋಡಿ... ಅದ್ರಲ್ಲಿ ಈ ಬೀಜಗಳ ಬಿತ್ತಿ ... ಪಾತೀನ್ನಟ್ಟಿ... ನೀರಾಕ್ಷಿಡ್ತೀನಿ.

ಈ ಬೀಜಗಳು ಮೊಳಕೆಯೊಡ್ಡು... ಚಿಗುರಿ.. . ಗಿಡವಾಗಿ ಮೇಲೆದ್ದು ಹ

ಬಿಡ್ತಿದ್ದಾಗೆ ಅವುಗಳ ಕಿಳ್ಕೊಂಡ್ಲಂಡ್ತೀನಿ. ಅಲ್ಲೀವರೂ ಕಾಲಾ

ಕೇಳೆ... ಅಷ್ಟೆ.
ಕೈಲಾಸಂ Jಂಕ್ಕೂ .... Sonಗೂ .... | 27

“ಊಶ್ವತಿ'

ನಂಜನಗೂಡು... ಶಾರದಾಟಾಕೀಸು.... ಅಲ್ಲೊಂದು ಸನ್ಮಾನ ಸಮಾರ

ಖ್ಯಾತ ರಂಗನಟಿ ಊಧ್ವಶಿ ಎಂಬಾಕೆಗೆ... ಕೈಲಾಸಂರ ಅಧ್ಯಕ್ಷತೆಯಲ್ಲಿ ಸಮಾರಂಭ

ಶುರುವಾಗ ಬೇಕಿದ್ದುದು ಸಂಜೆ 6ಕ್ಕೆ ಸರಿಯಾಗಿ, ಕಾಲಕ್ಕೆ ಸರಿಯಾಗಿ ಕೈಲಾಸಂ

ವೇದಿಕೆಯ ಮೇಲೆ ಕುಳಿತರು. ಆದರೆ ಆ ಊಧ್ವಶಿ ಬರಲಿಲ್ಲ. ಆರಾಯಿತು, ಅರೂಕಾಲಾಯಿತು

ಆರೂವರೆಯಾಯಿತು. ಕೊನೆಗೆ ಏಳರ ಹೊತ್ತಿಗೆ ಗಜಗಮನೆಯಂತಿದ್ದ ಆ ಊಧ್ವಶಿ ಪ

ದ್ವಾರದಲ್ಲಿ ಪ್ರತ್ಯಕ್ಷಳಾಗುತ್ತಿದ್ದಂತೆ ಜನ ರೋಮಾಂಚಿತರಾಗಿ ಮೇಲೆದ್ದರು .

' ಓ .... ಊಧ್ವಶಿ ಬಂದ್ರು... ಊಧ್ವಶಿ'.... ಜನರ ಗುಜುಗುಜು . ಎಲ್ಲರಿಗ

ಮುಗಿಯುತ್ತ... ಕುಡಿನೋಟ ಬೀರುತ್ತ... ಕುಲುಕುತ್ತ ಬಳುಕುತ್ತ ಬಂದು ಕೈಲಾಸಂ ಪಕ್

ಕೂತಳು ಆ ಊಧ್ವಶಿ, ಆಕೆಯನ್ನು ದಿಟ್ಟಿಸಿದ ಕೈಲಾಸಂ ತಮ್ಮ ಇನ್ನೊಂದೂ

ಕಾರ್ಯಕರ್ತರ ಕಿವಿಯಲ್ಲಿ ಇದ್ದೇನೋ ಊಧ್ವಶಿ ?' ಎಂದು ಪ್ರಶ್ನಿಸಲು

'ಹೌದೂ ಸಾರ್ , ಇವೇ ಊಧ್ವಶಿ ' ಎನ್ನಲು ಕೈಲಾಸಂ ' ನಾನು ಏನೋಂತಿದ್ದೆ . ಈ

ಊರ್ವಶೀಗೆ ಹೋಲೋದಾದ್ರೆ ನಮ್ಮೂರ ವಿಳ್ಳೇದೆಲೆ ಮಾರೋರೇ ವಾಶಿ' ಎಂದರು .

' ನೆಟ್ಟಗುಡ್ಡಿದೆ ನಾಗಸ್ವರ...'

- (ಒಂದು ಮದುವೆ ಮನೆಯಲ್ಲಿ ವಾಲಗ ನುಡಿಸುತ್ತಿದ್ದವನನ್ನು ಉದ್ದೇಶಿಸಿ...)

ಕೈಲಾಸಂ : ಏನದು ರಾಜಾ....ನೀನ್ನುಡಸ್ತಿರೋದು?

ಆತ: ವಾಲಾ ಬುದ್ದೀ ...

ಕೈಲಾಸಂ : ಅದು ನಂಗೂ ಗೊತ್ತು... ಕಾಣಿಸ್ತಾ ಇದೆ. ನಾನ್ಹೇಳಿರೋದ

ಏನ್ನುಡಸ್ತಿದ್ದೀಂತ ?

ಆತ: ಕೇದಾರ ...

ಕೈಲಾಸಂ : ಇಲ್ಲಿದ್ರೆ ಕಾಸ್ಕೊಟ್ಟೂರುಬಿಟ್ಟಾರ ? ನೆಟ್ಟಗುಡ್ವ ಕೇದಾರಾನಾ...ಕಪಿಮ

ಆತ: ಆಯ್ತು ಬುದ್ದಿ ಅಂದಂಗೆ... ಬುದ್ದೀ ... ಈವತ್ತು ರಾತ್ರಿ ..

ಮಡಕ್ಕಂಡಿ . ಆ ಟೇಮಾಗೆ ಏನ್ಸಾರಸ್ಸೇಕು ನನ್ನೊಡ್ಯಾ...?

ಕೈಲಾಸಂ: ಅಷ್ಟೂ ಗೊತ್ತಿಲ್ವೇನೋ ಮಂಗ್ಯಾ ? ಗಂಡು ಹೆಣ್ಣನ್ನ ಕೋಣೇ ಒಳಕ್ಕೆ

ಕಳಲೆ... ಆಚೆ ನಿಂತ್ಕಂಡು...ತೋಡಿ, ನಾಟಿ , ಬಿಲಹರೀನ ಬಾರು ..

ಪೆದ್ದ ಪೆದ್ದ.
28 / ಕೈಲಾಸಂ Jಂಕ್ಯೂ .... Sonಗೂ ....

' ನಾಟರಾಗ'

( ಹಳ್ಳಿಯ ಮದುವೆ. ಅಲ್ಲೊಬ್ಬ ಕೆಟ್ಟದಾಗಿ ಓಲಗ ನುಡಿಸುತ್ತಿದ್ದ...)

ಒಬ್ಬರು: ಅಂದ್ದಾಗೆ ಕೈಲಾಸಂ ... ಈತ ನುಡಸ್ತಿರೋದು ನಾಟಿರಾಗ ಅಲ್ವೇ

ಕೈಲಾಸಂ: ಹೌದೂ ಸ್ವಾಮಿ .... ಇವು ನುಡಸ್ತಿರೋದು ನಾಟರಾಗಾನ್ನೇ .

ನಾಟರಾಗ ಇವೂದಿರೋ ಓಲಗದಲ್ಲಿ Not - a - raga' ಎಂಬಂತಾಗಿ

ಹಾಳಾಗ್ತಿದೆ. ಈ ಓಲಗ ಹೇಳ್ತಿನೀ ... ಬಲು ನಾಜೂಕಿನ ವಾದ್ಯ . ಇದನ್

ನೆಟ್ಟಗುಡಿಸಿದ್ರೆ ಇದ್ರಿಂದ ಬರುತ್ತೆ ನಾಗಸ್ವರ , ಇಲ್

ನಾಯಿಸ್ವರವೇ ... ಏನಂತೀರಿ?

'ನೀನಾಮಮೆಂತ ರುಚಿರಾ'

ಗುಡಿಯೊಂದರಲ್ಲಿ ಒಬ್ಬ ಪೂಜಾರಿ , ಮಹಾ ಕುಡುಕ. ಕುಡತಕ್ಕಾಗಿ ಏ

ಹೇಸದವನು. ಗುಡಿಯ ದೇವರು ಶ್ರೀನಿವಾಸ . ಅವನಿಗೆ ತೊಡಿಸಿದ್ದ ಆಭರಣಗ

ಒಂದೊಂದಾಗಿ ಮಾರಿ ಬಂದ ಹಣದಿಂದ ತನ್ನ ಕುಡಿತದ ತೀಟೆಯನ್ನು ತೀರ

ಹೀಗೆ ಎಲ್ಲವನ್ನೂ ಮಾರಿದ ಮೇಲೆ ಶ್ರೀನಿವಾಸನ ಹಣೆಯ ಮೇಲೆ ಕೊನೆಯದ

ಎಂಬಂತೆ ಉಳಿದದ್ದು ಬೆಳ್ಳಿಯ ನಾಮವಷ್ಟೆ . ಅವನ್ನೂ ಮಾರಿದ ಪೂಜಾರಿ

ಹಣದಿಂದ ಹೆಂಡವನ್ನು ಕುಡಿದ, ಕಂಠಪೂರ್ತಿ ಕುಡಿದ. ಅಮಲೇರಿತು. ಆ ಸ್ಥಿ

ತೊದಲುತ್ತಾ ' ನೀ ನಾಮಮೆಂತ ರುಚಿರಾ... ಓ ಶ್ರೀನಿವಾಸ ... ನೀ ನಾಮ

ರುಚಿರಾ ....' ಎನ್ನುತ್ತಾ ವರಸೆ ವರಸೆಯಾಗಿ ಹಾಡುತ್ತ ಶ್ರೀನಿವಾಸನ ಪಾದದ

ಉರುಟಿಕೊಂಡು ಹಾಯಾಗಿ ನಿದ್ರಿಸಿದ.

ಅಡಿಟಿಪ್ಪಣಿ: (ನೀನಾಮಮೆಂತ ರುಚಿರಾ- ಪ್ರಸಿದ್ಧ ಕೀರ್ತನೆಯೊಂದರ

' ನಾ ಪ್ರಾಣನಾಥ '

ಒಂದೂರು. ಅಲ್ಲೊಬ್ಬ ಶ್ರೀಮಂತ, ಅವನಿಗೆ ಕುದುರೆಯ ಶೋಕಿ... ಅಂ

ರೇಸಾಡುವ ಶೋಕಿ. ಇದ್ದ ಬದ್ದ ಹಣವನ್ನೆಲ್ಲಾ ಕುದುರೆಯ ಬಾಲಕ್ಕೆ ಕಟ್ಟಿ

ಮಾಡಿಕೊಳ್ಳುತ್ತಿದ್ದ.
ಕೈಲಾಸಂ Jಂಕ್ಟ .... Sonಗೂ .... | 29

ಅದೊಂದು ಸಲ ಉಳಿದಿದ್ದ ಹಣವನ್ನೆಲ್ಲಾ ಒಗ್ಗೂಡಿಸಿಕೊಂಡು ರೇ

ಹೋದ. ಓಡಲು ಆಯ್ಕೆಯಾಗಿದ್ದ ಕುದುರೆಗಳ ಕುಂಡಲಿ ಹಿಡಿದು, ಜಾತಕದ

ಅವುಗಳ ಜನ್ಮ ವೃತ್ತಾಂತವನ್ನು ಜಾಲಾಡಿದ. ಅಶ್ವಮೇಧ ಕಲ್ಕಾ ಲಾಯಕ

ಒಂದು ಗಡುಸಾದ ಕುದುರೆಯನ್ನು ಪತ್ತೆಹಚ್ಚಿ, ಅದು ಗೆಲ್ಲುವುದು ಗ್ಯಾರಂಟಿ ಅಂದುಕೊಂ

ಈ ಶ್ರೀಮಂತ ತನ್ನಲ್ಲಿದ್ದ ಹಣವನ್ನೆಲ್ಲಾ ಅದರ ಮೇಲೆ ಭಾರಹಾಕಿ ಕಟ್ಟಿದ, ಪಿಸ್ತೂಲಿನಿಂದ

' ಢಂ ' ಎಂಬ ಶಬ್ದ ಕೇಳುತ್ತಲೆ ಎಲ್ಲ ಕುದುರೆಗಳೂ ನೆಗೆದು ನಾಗಾಲೋಟದಲ್ಲಿ

ಓಡಲಾರಂಭಿಸಿದುವು. ಆದರೆ ಈ ಶ್ರೀಮಂತನ ಕುದುರೆ ಮಾತ್ರ ಓಡಲಿಲ್ಲ. ಬದಲಿಗೆ

ಲೌಂಜಿನಲ್ಲಿ ದುರ್ಬಿಣಿಯ ಮೂಲಕ ದಿಟ್ಟಿಸುತ್ತಿದ್ದ ಇವನ ಬಳಿಗೆ ಅದು ನಡೆದ

ಬರುತ್ತಿರುವುದನ್ನು ಕಂಡಾಗ ಈತ ರೋಧನ ಧ್ವನಿಯಲ್ಲಿ...

“ ನನ್ನು ಪಾಲಿಂಪ... ನಡಚಿ ವಚ್ಚತಿವೋ ... ನಾ

ಪ್ರಾಣನಾಥ' ಎಂದು ವರಸೆವರಸೆಯಾಗಿ ಹಾಡಿದ.

' ಡಿಕ್ಷನರಿ ಕೊನುಂಟೇ ...'

ಆದಿಮೂರ್ತಿ: (ಸ್ಕೂಲೊಂದರ ಗ್ರಂಥಾಲಯವನ್ನು ನೋಡುತ್ತ) ಇಕ್ಷುಂಡೇ ಪುಸ್ತಕ

ಎಂತ್ತುಡ್ಡಿಚ್ಚಿ ಕೊನಿಂದಿ ?

ಲೈಬ್ರೇರಿಯನ್ : ಎಷ್ಟೂಂದ್ರೆ... ಒಂದ್ಯಾವಿರ ರೂಪಾಯಿ ಇದ್ಬಹುದು....

ಆದಿಮೂರ್ತಿ: ದೇವೇಗತಿ ! ವೆಯೂಪಾಯ್ತಾ!....

ಪ್ಯಾದವಾಳಗ್ರ ಪೀಕೋನ ಪೀಜಂತ ಪಾಡೇಸೇದಿದ್ದೇನಾ?....

ಒಕ್ಕೂಪಾಯಿಚ್ಚಿ ಒಕ್ಸಿಕ್ಷನರಿ ಕೂನುಂಟೇ ದೀಂಚೊವುಂಡೇದಂತ

ಚದವೊಚ್ಚುನೇ !!

“ ಆದಿ ಮೂರ್ತಿ ಮಾಡಿದ ಮಾಜಿಕ್ '

ಆದಿಮೂರ್ತಿ: ಅಯ್ಯಾ ... ಅಯ್ಯಾ .... ಧಿಡೀರಂಗ ಲಾಭಾನ್ನಿ ಚೇಸೇ ಮ

ತಿಂದಿ...

ತಂದೆ: ಏಮ್ಮಾ ಅದೀ ... ನೀ ತಾಯಿ ...


30 / ಕೈಲಾಸಂ J೦ ಕ್ಕೂ .... Sonಗೂ ....

ಆದಿಮೂರ್ತಿ: ನುವ್ವು... ಇಷ್ಟು ನಾಕಿ ನಾಲ್ಕಣಾ ಪಾಪ್ಲಿನ್ನಿ ಇಸ್ತೆ... ದಾನ್ನ

ಒರೂಪಾಯಿ ಚೇಸಿಡಿಸ್ತಾನಯ್ಯಾ...

ತಂದೆ: ಅದೆಷ್ಟಲಾ ... ?

ಆದಿಮೂರ್ತಿ: ಇಚ್ಚಿ ಚೂಡು.... ನೀಕೇ ತೆಲಸ್ತುಂದಿ

ತಂದೆ: ತೀಣೋ ... ( ನಾಲ್ಕಾಣೆ ಪಾವಲಿಯನ್ನು ಮಗನ ಕೈಯಲ್ಲಿಟ್ಟ

ಚೇಸ್ತಾವೋ ಚೆಯ್ಯ .

ಆದಿಮೂರ್ತಿ: ಸರೆ... ಇಷ್ಟು ರವಂತ ಕಣ್ಮಸ್ಯೆ ... (ತಂದೆ ಕಣ


ಭೂಂ .. ಮಹಾಕಾಳಿ ... ಇಷ್ಟು ಚೂಡು...

ತಂದೆ: (ಕಸ್ತೆರೆದು ನೋಡುತ್ತಲೆ ತಾನಿತ್ತಿದ್ದ ನಾಲ್ಕಾಣೆ ಪಾವಲಿ ರೂಪ

ನಾಣ್ಯದಷ್ಟು ಅಗಲವಾಗಿರುವುದನ್ನು ಕಂಡು ಆಶ್ಚರ್ಯ

ಔನ್ನಾ , ಬಡ್ಡಿಕೊಡಕಾ ... (ಎನ್ನುತ್ತಾ ಸೂಕ್ಷ್ಮವಾಗ

ತಾನಿತ್ತಿದ್ದ ನಾಲ್ಕಾಣೆ ಪಾವಲಿಯಮೇಲೆ ಬೂದುಗಾಜು ಹಿಡಿದಿರ

ತಿಳಿಯುತ್ತದೆ) .

(ಒಂದು ಬರಡು ಭೂಮಿ. ಅಲ್ಲಿ ಕಲ್ಲಿದ್ದಲು ಇರಬಹುದೆಂದ

ಅಗೆಸಲಾರಂಭಿಸಿದ ಒಬ್ಬ ಪರಂಗಿಯವರ ಪೈಕಿಯ ತಲೆ ಪ್ರತಿಷ್ಠೆಯ ಭೂವಿಜ್ಞಾನಿ

ಅಗೆಸಿದರೂ ಬರೀ ಮಣ್ಣು, ಕಲ್ಲು ಸಿಕ್ಕಿತೇ ಹೊರತು ಕಲ್ಲಿದ್ದಲು ಮಾತ್ರ

ಕೈಲಾಸಂ ಸರ್ವಜ್ಞನ ಪದಗಳ ಧಾಟಿಯಲ್ಲೇ ರಚಿಸಿದ ` ಅಲ್ಪಜ್

“ ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಲೆಂದೆಣಿಸಿ

ಕಲ್ಲನ್ನು ಕೊರೆಯಲು, ಎಲ್ಲೆಲ್ಲಿ ಕೊರೆದರೂ

ಕಲ್ಲಿಲ್ಲದೊಂದಿಲ್ಲ | ಬಲ್ಲೆ !

ಕಲ್ಲೇ ಇದ್ದಿಲೆಂದನಲ್ಪಜ್ಞ '


ಕೈಲಾಸಂ Jಂಕ್ಕೂ .... Sonಗೂ .... | 31

'ಬೋರನ ಭಾರ'

( ಬಡಬೋರೇಗೌಡನ ಬದುಕನ್ನು 'ಗೋವಿನ ಕಥೆ' ಯ ಧಾಟಿಯಲ್ಲಿ ಕೈಲಾಸಂ ರಚಿಸಿರ

ಹೀಗೆ - )

ಮರಣ ಮಂಡಲ ಮಧ್ಯದೊಳಗೆ

ಕರುಣ ರಹಿತರ ಬಸಿರ ತುಂಬಲು

ತೆರುವ ತೆರಿಗೆಯ ಹೊರೆಯ ತಡೆಯದೆ

ಸುರುಳಿ ಬಿದ್ದನು ಬೋರನು||

ಬಿದ್ದ ಬೋರೇ ಗೌಡನನ್ನು

ಎದ್ದು ನಿಲ್ಲಿಸಿ ತಡವಿ ತಟ್ಟಿ

ಮುದ್ದು ವಚನದಿ ಮರುಳುಗೈದು

ಕದ್ದರಿದ್ದುದನೆಲ್ಲವ||

ಅಯ್ಯ ನೀನು ದುಡಿಯಲೇಕೆ

ಕಯ್ಯ ನೇಗಿಲಿಗಿಕ್ಕಲೇಕೆ

ಮೈಯ್ಯ ಕುಗ್ಗಿಸಿ ಮಡಿಯಲೇಕೆ

ಜೀಯ ಲಾಲಿಸು ಪೇಳ್ವುದು

ಮರಳು ಮಡುವನು ಗದ್ದೆಮಾಡುವೆ

ಹರಳು ಹೊನ್ನನು ನೆಲದಿ ತೋಡುವೆ

'ಕೊರಳ ತಾ ಎನ್ನತರಳ 'ನೆನ್ನುತೆ

ಸರಳಬಡ್ಡಿಯ ತೊಡಿಸಿದ||
32 | ಕೈಲಾಸಂ Jಂಕ್ಕೂ .... Sonಗೂ ....

'ಈರುಳ್ಳಿ ....'

'I cut you to the cave of your heart!

You bled and I kissed your wounds with my lips !

Tears come into my eyes !

Oh , my onion !"

(ಶ್ರೀರಾಜರತ್ನಂ ಮಾಡಿರುವ ಈ ಪದ್ಯದ ತರ್ಜುಮೆ ಕನ್ನಡದಲ್ಲಿ ಹೀಗೆ

“ ನಿನ್ನ ಹೃದಯ ಸೀಳಾಗುವಂತೆ ಕತ್ತರಿಸಿದೆ ನಾನು !

ನೋವನ್ನು ತಾಳಲಾರದೆ ನೆತ್ತರ ಕಾರಿದೆ ನೀನು!

ನೋವನ್ನೊರೆಸಲು ಮನಮಾಡಿ ಮುತ್ತಿಟ್ಟೆ ನಾನು !

ನೇತ್ರಗಳಿಂದ ಬಿಂದುಗಳು ಜಿಳಜಿಳನೆ ಜಿನುಗಿದುವು!

ಅಯ್ಯೋ ! ಎನ್ನ ನೀರುಳ್ಳಿಯೇ ! ”

( ತಿಳಿ ಸಾರು ...'

ಆಹೋಬ್ದು: ಹೌದೂ ... ನೀವು ಕಣಿವೆ ಕೆಳಗಿನ Cookಉಗು... ನಮ್ಮಾಡಿಗ್

ಕನ್ನಡಿಗರಿಗೆ ಅಡಿಗೆ ಮಾಡೋಕ್ಕೆ ಗೊತ್ತಿಲ್ಲಾಂತೊ ?

ಅಯ್ಯ‌ : ಮೈಸೂರಿಕಳಕ್ ಅಟಿಕೆ ಕೊತ್ತು... ಅತರೆ ತಿಳಿವ ಸಾರ್‌

ಪರುವುದಿಲ್ಲ... ನಿಮಗೆ ತಿಳಿಯರಸಂ ಕೊತ್ತಿಲ್ಲ ಮಾಟುವಸು...

ಅಹೋಬ್ಬು: ಓಹೋ ! ತಿಳಿಯ ಸಾರು ಮಾಡೋಕ್ಕಂತ ಬಂದಿರೋದುನೀವ

ನಾವು ಮೈಸೂರಿಗು ಮೀಸೆ ಇಡ್ಕೊಂಡಿರೋದು? ಗಟ್ಟಾರು

ಮೀಸೆ ಆಚೆಯಿಂದ ಬಾಯಿಗೆ ಬಿಟ್ಟೋತೇವೆ ಗಟ್ಟಾರ , ಮೀಸೆ ಒ

Jewel filter ಆಗಿ ..... ತಿಳಿಯ ಸಾರು ಒಳಕ್ಕೆ ಹೋಗಿರುತ್ತೆ. ಅಲ್ಲೆ Jewel

filter ಹೊರಗಡೆ... ಹೆಸ್ರು ಕಟ್ಟೆಕಟ್ಗೊಂಡು... ತಯಾರು...

* *
ಕೈಲಾಸಂ Jಂಕ್ಟ .... Sonಗೂ .... | 33

'All of them alike'

( ಬಳ್ಳಾರಿ ರಾಘವಾಚಾರರು ಹೆಸರಾಂತ ರಂಗ ಕಲಾವಿದರು. ಕರ್ನಾಟಕ ಹಾಗೂ

ಆಂಧ್ರ ಪ್ರದೇಶಗಳಲ್ಲಿ ಸುವಿಖ್ಯಾತರಾಗಿದ್ದ ರಂಗಭೂಮಿಯ ನಟರು ಅವರು. ಕೈಲ

ಅವರಿಗೂ ಗಳಸ್ಯ ಕಂಠಸ್ಯ , ಕೈಲಾಸಂರಿಗೆ ಅವರಲ್ಲಿ ಎಲ್ಲಿಲ್ಲದ ಸ್ನೇಹ ಸಲುಗೆ. ಹಿಂದೊಮ್ಮ

ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಆಚಾರರಿಗೆ ಏರ್ಪಡಿಸಿದ್ದ ಸನ್ಮಾನ ಸಭೆ. ಎಲ್ಲರೂ

ರಾಘವಾಚಾರ್ಯರ ಕಲಾಶಕ್ತಿಯನ್ನು ಹಾಡಿ ಹೊಗಳಿದರು . ಕೈಲಾಸಂರೂ ಆಚ

ನಾಲ್ಕು ಮಾತನ್ನು ಆಡಬೇಕೆಂದು ಕಾರ್ಯಕರ್ತರು ಬಲವಂತ ಪಡಿಸಿದಾಗ ಕೈ

ಮಾತನಾಡಿದ್ದು ಹೀಗೆ

ಕೈಲಾಸಂ : Well ladies and gentlemen , much has been

already said regarding the acting potential of Mr. Raghava

Char . I know Mr. Raghava Char since two decades or even

more. We are actually chems. I have seen him on the stage

many a times... in diffent kinds of roles . He does the role of

Ravana in a ferocious way . But that of Rama in a very pious

manner. Again he is extremely good as Hanuman in Ramayana

and superb as pathan in yet another play . like this , this

Rahava is excellent in all kinds of roles he does . But alas ...

he does all of them alike... ( ಎಂದರಂತೆ)

'ತಪ್ತವರದಿ ?'

ರಾಘವಾಚಾರ್ : ಏಮಯ್ಯಾ ಕೈಲಾಸಂ... He does all the roles alike' ಅನ್ನಿ

ಚೆಪ್ಪಿ ಕಾದಾ ? ಈ ಪೊದ್ದು Come and see me in my new play

and tell me your opinion ....

( ಎನ್ನಲು ಕೈಲಾಸಂ ಒಪ್ಪಿಕೊಂಡರು. ಅಂದು ರಾತ್ರಿ ರಾಘವಾಚಾರರು

ನಾಟಕ 'ತಪ್ಪೆವರದಿ ?' ಇದರಲ್ಲಿ ದುರಂತ ನಾಯಕನ ಪಾತ್ರಲ್ಲಿದ್ದ ಆಚಾರ್ಯರು ಕೊನೆಯ

ಸಾಯುವ ಮುನ್ನ ಉದ್ದನೆಯ ಡೈಲಾಗ್ ಹೊಡೆದು “ದೀಂಟ್ಗೊ ತಪ್ಪೆವರದಿ ... ತಪ್ಪೆವರದ

ತಪ್ಪೆವರದಿ... ” ಎನ್ನುತ್ತ ಆವೇಶದಿಂದ ಹೇಳಿ ದೊಪ್ಪನೆ ಕುಸಿದು ಸಾಯುತ್ತ

ಪ್ರೇಕ್ಷಕರಿಂದ ' once more' ಇನ ಸುರಿಮಳೆ, ಅದನ್ನು ಕೇಳುತ್ತಲೇ ಚಂಗನೇಳುವ


34 / ಕೈಲಾಸಂ Jಂಕ್ಕೂ .... Sonಗೂ ....

ರಾಘವಾಚಾರರು ಮತ್ತೆ ಹುರುಪಿನಿಂದ ಅದೇ ಲಾಂಗ್ ಡೈಲಾಗನ್ನು

“ ತಪ್ಪೆವರದಿ... ತಪ್ಪೆವರದಿ... ತಪ್ಪೆವರದಿ...” ಎಂದು ಹೇಳಿ ಬಿದ್ದು ಸಾಯುತ್

ಪ್ರೇಕ್ಷಕರಿಂದ ಚಪ್ಪಾಳೆ ... once more ಇನ ಕೂಗು. ಮತ್ತೆ ಎದ್ದ ಆಚಾರ

ಹುರುಪಿನಿಂದ ಎದ್ದು ತಪ್ಪೆವರದಿ... ತಪ್ಪೆವರದಿ...”ಎನ್ನುತ್ತಿದ್ದಂತೆಯೇ

ಕೈಲಾಸಂ ತಾವು ಕೂತಿದ್ದ ನಾಲ್ಕಾಣೆ ಕ್ಲಾಸಿನಿಂದಲೆ .... “ತಪ್ಪು ಖಂಡಿತ

ರಾಘವಾ... ನಾಲ್ಕಣಾಲು ಡಬ್ಬಿಚ್ಚಿ ನೀ ನಾಟ್ಕಾ ಚೂಸೇದಾನ್ನಿ ವಚೇಮ

ತಪ್ಪು. ಊರೆ ನೂರೂಸೋನಿ ಲೋಪಲಿಕಿ ವೆಳ್ಳುರಾ ವೆಧವಾ ” ಎಂದು

ಕಿರುಚಿಕೊಂಡರಂತೆ .

“ They saw what ?''

( ಪಂಡಿತ ತಾರಾನಾಥರ ಆಶ್ರಮ 'ಪ್ರೇಮಾಯತನ'. ನಾಡಿನಾದ್ಯಂ

ನಾರದನಂತೆ ನಡೆದಾಡುತ್ತಿದ್ದ ಕೈಲಾಸಂರವರು ಸುಸ್ತಾದಾಗಲೆಲ್ಲಾ

ಪ್ರೇಮಾಯತನಕ್ಕೆ ಬರುತ್ತಿದ್ದರು . ತಾರಾನಾಥರು ಮಹಾನ್ ಯೋಗಿ; ಸಿದ್ಧಪುರುಷ. ದಿನನ

ಅವರ ದರುಶನ ಪಡೆಯಲು ಜನ ಹಿಂಡುಹಿಂಡಾಗಿ ಬರುತ್ತಿದ್ದರು . ಅಂದೊಂ

ತಾರಾನಾಥರ ದರುಶನಕ್ಕಾಗಿ ಒಂದು ಒಕ್ಕಲಿಗರ ಗುಂಪು ಬಂತು. ಅವರೆಲ್ಲ ರೈತಾ

ಮುಗರು ಅವರು . ತಾರಾನಾಥರನ್ನು ಕಾಣುತ್ತಲೆ ಸಾಕ್ಷಾತ್ ದೇವರನ್ನೇ

ಭಾವಪರವಶರಾಗಿ ಕೈಮುಗಿಯುತ್ತಾ ಸಾಷ್ಟಾಂಗ ನಮಸ್ಕಾರ ಮಾಡಿ

ಹೊರಟು ಹೋದರು. ಈ ಒಕ್ಕಲಿಗರ ಜೊತೆಯಲ್ಲೇ ಬಂದಿದ್ದ ಬ್ರಾಹ್ಮಣರ ಗುಂಪಿನ

ಏನನ್ನೂ ಮಾಡದೆ, ಆ ರೈತಾಪಿ ಜನ ನಮಸ್ಕರಿಸುತ್ತಿದ್ದುದನ್ನು ಹಿಂದಿ

ನೋಡುತ್ತ , ತಾರಾನಾಥರ ಬಗ್ಗೆ ತಲೆಗೊಂದು ತಟ್ಟಿಗೊಂದು ಮಾತನಾಡಿಕೊಳ

ರೀತಿಯ ತಾತ್ಸಾರ ಭಾವದಿಂದ ಮೈಮೂತಿ ತಿರುವಿಕೊಂಡು ಹೊರ

ಎರಡೂ ಗುಂಪಿನವರ ನಡುವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೈ

ಪಕ್ಕದಲ್ಲೇ ನಿಂತಿದ್ದವರೊಬ್ಬರಿಗೆ ಹೀಗೆಂದರು-)

ಕೈಲಾಸಂ: ನೋಡದ್ಯಾ ರಾಜಾ... ಎಷ್ಟು ವ್ಯತ್ಯಾಸ ? The first

people... ಆ ಒಕ್ಕಲಿಗರು.... They could see a real Master star

( JDODJA ) there. where as the Brahmins group ... Do you know

what they could see ? Poor fellows... they could see only the

' Anus ' of the first group . What a tragedy ?


ಕೈಲಾಸಂ Jಂಕ್ಕೂ .... Sonಗೂ .... | 35

'ಪ್ರೇಮಾಯತನ- ಪ್ರೇಮಯಾತನ '

(ಪ್ರೇಮಾಯತನದಲ್ಲಿ ಐದಾರು ತಿಂಗಳಿದ್ದು ಆರೋಗ್ಯವನ್ನು ಸುಧಾರಿಸಿಕೊಂಡ

ಮತ್ತೆ ಊರೂರು ಅಲೆಯಲು ಕೈಲಾಸಂ ಹೊರಟು ನಿಂತಾಗ....)

ಪಂಡಿತ ತಾರಾನಾಥರು: ಏನಪ್ಪಾ ಕೈಲಾಸಂ.... ಪ್ರೇಮಾಯತನಕ್ಕೆ ಮತ್ತೆ ಯಾವಾಗ್ಲಯ್

ನೀನು ಬರೋದು?

ಕೈಲಾಸಂ: ಪ್ರೇಮಯಾತನವಾದಾಗ.

'Lean ಆಗ್ಲಿಟ್ಟಿದ್ದೀರಲ್ಲಾ !”

ಒಬ್ಬರು: ಏ ಮಿಸ್ಟರ್ ಕೈಲಾಸಂ.... ಈಚೀಚೆ ತುಂಬ Lean ಆಗ್ನಿಟ್ಟಿದ್ದೀರಲ್ಲಾ....?

ಕೈಲಾಸಂ: Lean ಏನೂ ಆಗಿಲ್ಲಾ ಸ್ವಾಮೀ ... ಕೇವಲ ತಲ್ಲೀನನಾಗಿದ್ದೇನೆ... ಅಷ್ಟೆ . ಹೊಸ

ಕೃತಿ ರಚಿಸೋದ್ರಲ್ಲಿ ತಲ್ಲೀನನಾಗಿದ್ದೇನೆ.....

ಒಬ್ಬರು: ಮಿಸ್ಟರ್ ಕೈಲಾಸಂ... ಅಂದ್ದಾಗೆ ನಿಮ್ಮ ಅಡ್ರೆಸ್ ಏನು ?

ಕೈಲಾಸಂ: ಟಿ. ಪಿ . ಕೈಲಾಸಂ

C / o . Posterity .

ಕೈಲಾಸಂ: ನನ್ನ ಹೆಸರು 'ಕೈಲಾಸಂ' ಅಂದ್ರೇನೊತ್ತೆ? ಕೈಲಾಸಂ ಕೈ ಹಾಕಿದ್ದೆಲ್ಲಾ ಲ

ಅರ್ಥ , ತಿಳೀತೇ ?

ಸೂಟಾಲಂಕಾರಿ
' ....'

ಕೈಲಾಸಂ: ಈ ಸೂಟಾಲಂಕಾರೀನ ಗಮನಿದ್ದೀರಾ ? He appears to be always

Suited , tied and booted... ಏನಂತೀರಿ?


36 / ಕೈಲಾಸಂ Jಂ .... Sonಗೂ .. .

ಕೈಲಾಸಂ : ( ಒಬ್ಬ ಅಲಂಕಾರ ಪ್ರಿಯನಿಗೆ) ಕೊಟ್ಟಾಕ್ಕೋಳ್ಳೋದ ನಂತ್ರ ಕಲ್ಕೂವ

ಮೊದ್ದು ಕೌಪೀನ ಕಟ್ಟೋಳೋ ಕಲ್ಕೂ ಮುಟ್ಟಾಳ .

ಒಬ್ಬರು: ( ಅಸ್ತವ್ಯಸ್ತವಾಗಿದ್ದ ಕೈಲಾಸಂರನ್ನು ಕಂಡು ತಾತ್ಸಾರಭ

ಮಿಸ್ಟರ್ ಕೈಲಾಸಂ.... ಅಂದ್ಲಾಂಗೆ ನೀವು Foreign returned

ODTO: Certainly .... I am foreign returedev .... But foreign

returned with thanks golseso correctev .

godmo : Beer and breader .... keeps the systern sound and

good ev .

ಕೈಲಾಸಂ : ಹುಷಾರು ರಾಜ... ನೋಡ್ಕೊಕ್ಕೊ , ನೆಲಮ್ಮೇಲೆ ಬಿದ್ದಿರೋ

ತುಂಡುಗಳು ಇನ್ನೂ ಆರಿರಹುದು. But ... its 0 . K . .... ಕೂತ್ಕ . I

at all there is any burning piece... you will know it

your self .... ನಾನೇನು ಹೇಳೇಕಾದ್ದಿಲ್ಲ .

'ಹೇಗೆ ಸಾಧ್ಯ '

( ಮೈಸೂರು ಮಹಾರಾಜರ ಸಮ್ಮುಖದಲ್ಲಿ ಕೈಲಾಸಂ ತಮ್ಮ '


ನಾಟಕವನ್ನಾಡಿದ ನಂತರ ...)

ದರ್ಬಾರ್ ಭಕ್ಷಿ : Wonderful ಸಾರ್ Wonderful. ನಿಜವಾಗೂ ನಿಮ್ರಾ

ಬೋಳಮ್ಮನ ಪಾತ್ರವನ್ನ ಅದೆಷ್ಟು ಚೆನ್ನಾಗಿ ಮಾಡಿದ್ರಿ ! Really

a born widow DOS .

ಕೈಲಾಸಂ: ರಾಮ ರಾಮಾ... ಹೌದೇ ? ಅದಿಲ್ಲೀ ... ನೀವೇನಂದ್ರಿ ? ' Born widow '

eo e... born actorev .... born musianev ..... born

geniousಉ ... ಅನ್ನೋದೇನೋ ಸರಿ . ಆದ್ರೆ ... born widow ..

ಹೇಗೋ ಸಾಧ್ಯ ?
ಕೈಲಾಸಂ Jಂಕ್ಕೂ .... Sonಗೂ .... | 3

ಭಕ್ಷಿ : No ... No... No ... for only Word I said . ಸುಮ್ಮೆ ಮಾತ್ಸಾ ಗಂದೆ

ಅಷ್ಟೆ.

ಕೈಲಾಸಂ: ಅದ್ದರೀ ... ನಿಮ್ ಪೈಕಿ... who is that ದರ್ಬಾರ್ ಭಕ್ಷಿ ?

ಭಕ್ಷಿ : I is tha' ದರ್ಬಾರ್ ಭಕ್ಷೀ ಸಾರ್ .

ಕೈಲಾಸಂ: Oh ! So you are the ದರ್ಬಾರ್ ಭಕ್ಷಿ !

ಭಕ್ಷಿ : Yes ಸಾರ್ ... I are the ದರ್ಬಾರ್ ಭಕ್ಷಿ

'ಇಲ್ಲೂ ಹಾಗೇ ಅನ್ವೇಕು'

(ದಪ್ಪಕ್ಕಿದ್ದ ಮಹಾರಾಜರೊಬ್ಬರನ್ನು ಕುರಿತು)

ಕೈಲಾಸಂ : ಇಗ್ಲೆಂಡ್ಕಲ್ಲಿ ... ಅಲ್ಲೀವೆಲ್ಲಾ God save the queen ... God save th

queen ಅಂತಾರೆ . ಇಲ್ಲಿ ನಾವೇನನ್ನೇಕು ?

ಗೆಳೆಯರು: ಇಲ್ಲಾವು... God save the king.... ಅಂತ ಅನ್ವೇಕು... ಅಲ್ವೇ ?

ಕೈಲಾಸಂ: ತಪ್ಪು... ತಪ್ಪು... ಇಲ್ಲೂನೂ ನಾವು.... God save the queen ... ಅ

ಅಸ್ಪೃಕ್ರಯ್ಯಾ .

ಕೈಲಾಸಂ : This is his heavyness the Maharaja .... the roler of

the state. ..

Hip ... hip .. ಹೊರೇ ...

ಕೈಲಾಸಂ : ಅಲೋ ... ಮೆರವಣಿಗೆ ಬಡ್ತಾ ಇದೆ.... ಆನೆಮೇಲಂಬಾರಿ..

ಮೇಲ್ಕತಿರೋವ್ರ ಮಹಾರಾಜರು... ಕೆಲ್ಲಿರೋದೇ ಆನೆ ...

ಗೆಳೆಯರು: ಕಾಣಿದ್ಯಲ್ಲಾ ಸಾರ್ ...

ಕೈಲಾಸಂ : ಅದ್ದರಿ ... ಆದ್ರೆ Confuse ಮಾಡ್ಕೊಬೇಡಿ ಅಂತ ಹೇಳೆ... ಅಷ್ಟೆ.


38 / ಕೈಲಾಸಂ Jಂಕ್ಯೂ .... Sonಗ್ಯೂ ....

' ನಾನು pure vegetarian '

ಕೈಲಾಸಂ : ನಾನು ಮೊದಲ್ಲಿಂದ್ದೂ ಪಕ್ಕ vegetarian .

ಈ Cow 's milk ಹೇಳೇನೆ... non -vegetarion . It is liquid

beef ev ! that is why I drink whisky... a pure

vegetarian stuff.

* * *

ಒಬ್ಬ ಹುಡುಗ ಅಳುತ್ತ ಪ್ರಿನ್ಸಿಪಾಲರ ರೂಮಿಗೆ ಬಂದ. ಅವನನ್ನು ಕಂಡ ಪ

“ ಯಾಕೋ ಅಲ್ಲಿದ್ದಿ ? ಇಲ್ಲೀಗ್ಯಾಕ್ ಬಂದ್ಯೋ ?' ಎಂದು ಕೇಳಲು ಆ ಹು

'ನಮ್ಮ ಇಂಗ್ಲೀಷ್ ಲೆಕ್ಚರರು ಅದೇನೇನೋ ಪ್ರಶ್ನೆಗಳ ಕೇಳದ್ರೂ ಸಾರ್ , ಉತ್ತರ ಹ

ಇದ್ದದ್ದಕ್ಕೆ You fool... go to a devil and get lost' ಅಂತ ಅಂದ್ರು ಸಾ

ಅದಕ್ಕೇ ನೇರವಾಗಿ ನಿಮ್ಮ ತ್ರ ಬಂದೇ ಸಾರ್...'

'ಸ್ವರ್ಗಬೇಕೋ - ನರಕಬೇಕೋ ?”

ಒಬ್ಬರು: ಮಿಸ್ಟರ್ ಕೈಲಾಸಂ... Suppose... ಈಗ ಆ ಭಗವಂತನೇನಾದ್ರೂ

ಪ್ರತ್ಯಕ್ಷವಾಗಿ... ನಿಮ್ಮೆದುರಿಂತು... ನಿಮ್ಮನ್ನ ಸ್ವರ್ಗಬೇಕೋ ... ನರ


ಅಂತ ಕೇಳದ್ರೆ... which do you prefer ?

ಕೈಲಾಸಂ: ಹಾಗೇನಾದ್ರೂ ಭಗವಂತ ಭೂಮೀಗಿಳQಂದು... ಬುದ್ದಿ

ಕೇಳಿದ್ದೇ ಆದ್ರೆ ....I certainly prefer ನರಕ I say and not ಸ್ವರ್ಗ .

ಯಾಕೇಂದ್ರೆ ... ಆ ಸ್ವರ್ಗದಲ್ಲಿ ಯಾರಯ್ಯ ಇದ್ದಾರೆ ? ಹೋ

ಕೂತಿದ್ದಾನೆ ಆ ಧರ್ಮರಾಯ . ಸದಾ ಧರ್ಮ , ಧರ್ಮ,

ಹೊಡ್ಕೊತಿದ್ದಾನೆ. ಹಾಗೆ ಧರ್ಮಾಂತ ಸದಾ ಹೊಡ್ಕೊಳ್ಳ

ಕರ್ಮ, ಅಬ್ಬಿಗೆ next ಉ ....ಸಾಯೋವರ್ಗೂ ಸತ್ಯಾ ... ಸತ್ಯಾ

ಅಂತ ಸುಡುಗಾಡು ಸೇರ್ಕೊಂಡ್ನಲ್ಲಾ... ಆ ಸತ್ಯ ಹರಿಶ

ಕೂತಿದ್ದಾನೆ. ಇನ್ನವನ ಪಕ್ಕದಲ್ಲಿ ಆ ಗಾಂಧೀ ಹೋಗಿ ಕೂತಿದ್ದಾನೆ . ಇವೋ

ಆ ಇಬೂ ಹೇಳೋದ್ರ ಸೇರಿ... ಸತ್ಯ , ಧರ್ಮ , ಅಹಿಂಸೆ ...

ಬೊಗಳಿದ್ದಾನೆ. ಇವೆಲ್ಲಾ ಧರ್ಮದ ಗೊಡ್ಡುಗಳು. ಇವನ್ಯಾರ

ಹೋಗೋಲ್ಲಾ, ಅದೇ ನರಕಕ್ಕೆ ಹೋದ್ರೆ ನೀವುಗ್ರೆಲ್ಲಾ ಇದ್ದೀರಿ. ನಿಮ್ಮ

ತುಂಬ interesting ಆಗಿರುತ್ತೆ. ಆದ್ರಿಂದ I prefer ನರಕ ಏನಂತೀರಿ ?


ಕೈಲಾಸಂ Jಂಕ್ಕೂ .... Sonಗೂ .... | 39

' ನಕ್ಕೇ ತಾತಾ... ನಕ್ಕೇ ...'

ತಾತಾ... ತಾತಾ... ( ಎಂದು ಅಳುತ್ತಾ ಬರುತ್ತಾನೆ)

ತಾತ: ಯಾಕೋ ಪುಟ್ಟು ... ಯಾಕಳಿದ್ದಿ ?.... ಏನಾಯ್ತು?

ಪುಟ್ಟು : ( ಬಿಕ್ಕುತ್ತ) ಆ ಸ್ಪಾ ... ಅಪ್ಪಾ ... ಸುಂದ ಗೋಡೇಗೆ ಮೊಳೆ ಹೊಡೀತಿ

ತಾತ. ಗುರಿ ತಪ್ಪಿ ... ಸುತ್ತೆ ಏಟು ಮೊಲೇಗೆ ಬೀಳೋ ಬದ್ದು... ಅವರ ಕೈ

ಬಿದ್ದು ಬಿಡು...

ತಾತ: ಹಾಗನ್ನು ಕೈಗೆ ಹೊಡ್ಕೊಂಡ್ರೆ ... ನಗೋದ್ವಿಟ್ಟು ಅಳ್ತಾರೇನೋ ?

ಪುಟ್ಟು: ನೀವೇಳಾಗೇ ನಕ್ಕೇ ತಾತ ... ನಕ್ಕೆ .ಜೋರಾಗೈ ನಕ್ಕೆ . ಅದಕ್ಕೇ ಈಗಳಿರೋದು.

' ಫಸ್ಟ್ ಕ್ಲಾಸು ??

.....ಈಗಿನ್ನಾಲಲ್ಲಿ ನಮ್ಮನೆಲ್ಲಿ ಗಂಹ್ಮಗು ಹುಟ್ಟುತ್ತೂನೂವೆ ಪಂಚಾಕ್ಷರೀಜ

ಒಂದು ಪ್ರಾರಂಭಿಸಿ ಬಿಡೇವು... “ ಮುಂದಕ್ಷರೇಕು ”... ಮುಂದಕ್ಷರೇಕೂ ಅಂತ.

ಮುಂದಕ್ಷರೇಕೂಂದ್ರೇನೋ ... ಆ ದೇವರೇ ಬೆಳ್ಳಂಬೆಳಕು. ಆ ಮಗನ್ನೊ ಎಂಟ

ವಯಸ್ಸಾಗೋವರಿಗೂನೂ ಈ ಜದ್ದಲ್ಲಿ ಅದ್ದಿ ಅದ್ದಿ... ನೆನೆ .. ಓದಿ ಪ್ಯಾನ್ಮಾಡೋಕ್ಕೆ

ಸ್ಕೂಲಿಗೆ ಸಾಗಿಸಿ ಬಿಡ್ತವು. ಸ್ಕೂಲಲ್ಲಿ ನಮ್ಮುಡು ಓದೋದೇನು?... ಪ್ಯಾನ್

ದೂಂದ್ರೇನೂ ?.... ಸ್ಕೂಲ್ನಲ್ಲಿ ಮೇಷ್ಟ್ರುಗಳು... ಚೀನಾದೇಶದ ಚರಿತ್ರೆ ! ಜಾರ್

ಜನಸಂಖ್ಯೆ ! ಸೈಬೀರಿಯಾದ ಸಸ್ಯಗಳು ! ಅಬ್ಬೇನಿಯಾದ ಆಭರಣಗಳು !.... ಇವೇ

ಮುಂತಾದ ವಿಷಯಗಳ ವರ್ಷದ ಹನ್ನೆರಡು ತಿಂಗ್ನಲ್ಲಿ ಹನ್ನೊಂದು ತಿಂಗು ಜಜ್ಜಿ

ತುರುಕಿ ತುರುಕಿ ... ಈ ಅಮೋಘವಾದ ವಿಚಾರಗಳು ಮಕ್ಕಳ ಮನಸ್ಸಿಗೆ ನಾಟಿದೆಯೋ

ಇಲ್ಲೋ ಎಂಬ ಶಂಕೆ ಹುಟ್ಟಿ ... ಅದು ಪರಿಹಾರವಾಗೋದಕ್ಕೆ ಪರೀಕ್ಷೆ ಅಂತಿದ

ಹನ್ನೇರಡೇ ತಿಂಗಲ್ಲಿ!

..... ಡಿಸೆಂಬ್ರು ತಿಂಗು... ಇಪ್ಪತ್ತಕ್ಕೂ ಇಪ್ಪತ್ತೊಂದಕ್ಕೋ ಬೀಳುತ್ತೆ ಪರೀ

ದಿನ ಮನೆಯಲ್ಲಿ ಗಲಭೆಯೋ ಗಲಭೆ ! ಎಂಟೂವರೆ ಘಂಟೇಗಾಗ್ಗೆ ಊಟ... ಹುಡ್ಗನಿಗೆ!

ಪುಷ್ಕಳವಾಗಿಂದ್ವಿಟ್ಟು... ನಂದ್ಗುಡ್ಡ... ದೇವರಿಗೆ ನಮಸ್ಕಾರ ಮಾಡ

ಬಾಯಿಂದ ಹರಸಿಕೊಂಡು... ಅಜ್ಜಿ ಕೈಯಿಂದ ಹಣೆಗೆ ವಿಭೂತಿ ಹಚ್ಚಕ್

ಹೊರಡ್ತಾನೆ ನೋಡಿ... ಹುಡ್ಗ... ದಿಗ್ವಿಜಯಕ್ಕೆ ಸೇರಾನೆ ಪರೀಕ್ಷೆ ಹಾಲ್ನ . ಅಲ್ಲಿ ಅವ

ಸ್ವಾಗತಕೊಟ್ಟು... ಖೈದಿಗಳಿಡೋ ಹಾಗೇ ಒಂಬಕ್ಕೊಟ್ಟು... ಮೇಜಿನ್ಮುಂದೆ

ಅಂಚೆಟ್ಟಿ ... ತಾಂಬಾಳ ... ಇವುಗಳಿಗೆ ಬದಲಾಗಿ ಬರೀ ಕಾಗದಗಳ ಮೇಜಿನ್ನೆಲ

ಹರಡಿಟ್ಟು... ಪ್ರಶ್ನೆ ಪೇಪರೂಂತ...ಕೊಡ್ತಾರಿವಲಿ! ಅದನ್ನ... ನಮ್ಮುಡ್ಡ- ಭಕ್ತಶಿರ


40 / ಕೈಲಾಸಂ Jಂಕ್ಟ .... Sonಗೂ ....

ಎಂಕ್ಕೊಂಡು... ಕಣೋತ್ಕಂಡು... ಶ್ರೀಮನ್ನಾರಾಯಣನ್ನೇಲೆ ಭಾರಾಹ

ಪೇನಾನ ... ಆ ಮಸೀಲಡ್ಕೊಂಡು... ಆ ಪರೀಕ್ಷಕನ ಕಣ್ಣಿಗ್ಯಾಣಾ ಗೆ... ಸೂಜಿ

ಜಾಗ್ನಲ್ಲಿ ಶ್ರೀ ಅಂತ ಬರೆದ್ದಿಟ್ಟು ಪ್ರಾರಂಭಿಸ್ತಾನ್ಲೋಡಿ ಆ ಬರೀ ಕಾಗದಗಳೇಲೆ..

ಬಕಾಂತ ಬಕಾಸುರನಾಗ್ವಾಂತಿ ಮಾಡ್ಕೊಡ್ತಾನೆ ! ಎಷ್ಟಕ್ಕಷ್ಟು

ಗಟ್ಟಿಗಾಂತೈಸು ! ಇದೇ ಫಸ್ಟ್ ಕ್ಲಾಸ್ ಅನ್ನೋದು!!

'ಗಮ್ಮಿ - ಧುಮ್ಮಿ '

ಕೈಲಾಸಂ: ನಿಮ್ಮ ಬೇಂದ್ರೆ... ಒಬ್ಬ ಗಮಕಿ... ಅದೇ ನಾನು... ಕೈಲಾಸಂ... ಒಬ

ಧುಮುಕಿ .

ಒಬ್ಬರು: ಏನ್ಸಾರ್ ಹಾಗಂದ್ರೆ ?

ಕೈಲಾಸಂ: ಅವ್ರು... " ಹಕ್ಕಿ ಹಾರುತಿದೆ ನೋಡಿದಿರಾ ”... ಅಂತ ಬಯ್ದಿದ್ದಾರೆ

ಬರಿದ್ದೀನಿ... “ ಹುಲಿಯು ಹಾರುತಿದೆ ನೋಡಿದಿರಾ ” ಅಂತ.

ಒಬ್ಬರು: ಬಿಡಿ ಸಾರ್ ... ' ಹಕ್ಕಿ ಹಾರುತಿದೆ” ಅನ್ನೋದ್ರಲ್ಲಿ ಅರ್ಥವಿದೆ.

“ ಹುಲಿಯು ಹಾರುತಿದೆ ” ಅನ್ನೋದ್ರಲ್ಲಿ ಅರ್ಥವಿದೆಯೇ ? ಹುಲಿ ಎಲ

ಹಾರುತ್ಯೇನ್ಸಾರ್ ?

ಕೈಲಾಸಂ : ಹಾರುತ್ತೇ ಮಗೂ ... ಪೂರ್ತಿ ಕೇಳು. “ ಹುಲಿಯು ಹಾರುತಿ

ಮರಿ ಕುರಿಯ ಮೇಲೊಂದು...

ಹುಲಿಯು ಹಾರುತಿದೆ ನೋಡಿದಿರಾ ? ”

.... ಹೇಗಿದೆ ರಚನೆ ... ಹುಲೀನೂ ಹಾರುತ್ತೆ ಅಂಬೋ ಒಪ್ಪೋತೀ

ನಾಟಕದ ಹೆಣ್ಮಾಸ್ಟರ್ ಪಿಲ್ಲೂರಾವ್‌ ಕ್ಲಬ್ಬಿನಲ್ಲಿ ಹಾಡು ಹಾಡುತ್ತಾ ಆವೇ

ಕ್ಲಬ್‌ನಲ್ಲೆಲ್ಲ ಕುಳ್ಳನಾದ ಸದಸ್ಯನೊಬ್ಬನನ್ನು ಆಲಂಗಿಸಿ ಆತನ ಹಣೆಯನ್ನ

ಕುಳ್ಳನಿಗೆ ಸಿಟ್ಟು ಬರುತ್ತದೆ .

“ ಏನ್ರಿ ಇದು! Member memberನ ಮುತ್ತಿಡೋದೂ ! ?

ಪಿಲ್ಲೂರಾವ್ : ಕ್ಷಮಿ ! ರಸ! ಯmotions00

ಒಬ್ಬ ಮೆಂಬರು: ಏವ್ರಸ್ಟೋ ! ಎರಡು ಕೊಡ ಎಂಜಲು!...


ಕೈಲಾಸಂ Jಂ .... Sonಗೂ .... | 41

ನಾಟಕದ ಒಬ್ಬ ಪಾತ್ರಧಾರಿ

` My wife, you know ' ಎಂದು ಸಹಜವಾಗಿ ಹೇಳಿ ತಟಕ್ಕನೆ

' I mean you don 't know

ಎಂದು ವಿಶ್ಲೇಷಿಸಿದ.

Reply

What is your conception of Life ?

“ Life itself is a result of somebody's conception ”

' ರಂ . ಶ್ರೀ ಹಾಗೂ ರಮ '

ರಂ .ಶ್ರೀ . ಮುಗಳಿಯವರು ಕೈಲಾಸಂರ ' ಹೋಂರೂಲು' ಹಾಗೂ ' ಬಂಡ್ವಾಳ್ತಿಲ್ಲದ

ಬಡಾಯಿ ' ನಾಟಕಗಳನ್ನು ಉತ್ತರ ಕರ್ನಾಟಕದ ದೇಸೀಭಾಷೆಗೆ ಪರಿವರ್ತಿಸಿದರು

ಭಾಷೆಯಲ್ಲಿ ಈ ನಾಟಕಗಳನ್ನಾಡಿಸಿದಾಗ ಇವು ಅಷ್ಟಾಗಿ ರಂಜಿಸಲಿಲ್ಲ. ಈ ಬ

ಕೈಲಾಸಂರನ್ನು ಕೇಳಿದಾಗ....

ಕೈಲಾಸಂ : (ದೀರ್ಘವಾಗಿ ನಿಟ್ಟುಸಿರುಬಿಟ್ಟು) ಏನ್ಮಾಡೋದು ಹ

Mugali has proved very successful in transforming all my

whipping Jokes into weeping Jokes . Jade JD EGERE OS noise

ಜೋಕ್ಸ್ನ ಕೇಳಿದ್ದಾಂಗೆ 'ಗೊಳ್' ಅಂತ ನನ್ನೇಕಿದ್ದ ಜನ... 'ಗೊಳೋ ' ಅ

ಅಳೋಹಾಗೆ ಬಗ್ಗಿದ್ದಾರಿದ್ರು. ಇನ್ನೇಲೆ ನನ್ನ ನಾಟಕಗಳ Translate ಅಡ್ವಾ Tra

ಮಾಡೇಕಾದ್ರೆ ... ಈ ರಂ .ಶ್ರೀ . ಮುಗಳಿ ಸ್ವಲ್ಪ Rum ಕುದ್ದು ನಂತರ ಬರೊದನ್ನ ಅಭ್ಯ

ಮಾಡ್ಕೊಂಡ್ರೆ ... originality ಉಳ್ಕೊಳ್ಳುತ್ತೆ . ಯಾಕೀಗೆ ಅಂತೀನ

ನಾಟಕಗಳ ಬರೋದು... ಒಂದೆರಡು ಪೆಗ್ Rum ನ ಗುಟಕದ ನಂತರವೇ ....


42 | ಕೈಲಾಸಂ Jಂಕ್ಕೂ .... Sonಗೂ ....

' ಅಷ್ಟೇ ವ್ಯತ್ಯಾಸ...'

(ಆತ್ಮೀಯರಾಗಿದ್ದ ಶ್ರೀರಂಗರ ಬರಹವನ್ನು ಕುರಿತು)

ಕೈಲಾಸಂ : This 'J'... ಜಾಗೀರ್‌ದಾರ್‌ (ಶ್ರೀರಂಗ) of Dharwad... Lectu

ಕೊಡೋಕ್ಷದ್ದು ನಾಟಕಗಳ ಬಗ್ಗಿದ್ದಾರೆ . ಆದ್ರೆ ... ನಾನು... ನಾಟಕಗಳ ಬರೋ

ನೆಲ್ಲಿ Lecture ನ ಕೊಟ್ಟಿದ್ದೇನೆ. ಅಷ್ಟೇ ವ್ಯತ್ಯಾಸ . ಆದ್ರೆ ಈ ನಾ

ಮೂಲ್ಕ... ಸಮಾಜಕ್ಕೆ ಒಳ್ಳೇದಾಗೋ ಸಂದೇಶವನ್ನ ಕಿಂಚಿತ್ತಾದ್ರೂ ಕೊಡ

ನಮ್ಮಿಬ್ರ ಉದ್ದೇಶಾನೂ ಒಂದೇನೇವೇ ಎಂಬೋದ್ರಲ್ಲಿ ಎರಡು ಮಾತಿಲ್

* * * *

- ' ವ್ಯಷ್ಟಿ -ಸಮಷ್ಟಿ '

ಕೈಲಾಸಂ : ಸಮಾಜ... ಸಂಸಾರ ... ಈ 'ಗಜಗುಜಿ'ಯಲ್ಲಿ 'ಇದು ತಪ್ಪು,

ಅಂಬೋ ಹಠಾನ್ನೆಲ್ಲಾ ಬಿಟ್ಟಿಟ್ಟು... ವ್ಯಕ್ತಿಗಳು ಅನ್ನೋನ್ಯವಾಗಿ ಹೊ

ಹೋದ್ರೇನೇ ... ಸೌಕಯ್ಯ ... ಸುಖ ... ಶುಭ... ವ್ಯಷ್ಟಿಗೂ ... ಸಮಷ್

ಅಂಬೋದ್ದ ಮರೀಬೇಡಿ.

* *

“ನಿರ್ಮಲ ಬೇಕಿ'

ಕೈಲಾಸಂ: ನಿಮ್ಮಂಗೀ ಹೆಸರೇನ್ರಿ ?

ಅಂಗಡಿಯಾವ: 'ನಿರ್ಮಲ ಬೇಕರಿ '

ಕೈಲಾಸಂ: ಬೋರ್ಡ್ನಲ್ಲಿ ಬರಿ ಬಡ್ಕೊಂಡ್ರೆ ಬಂತೇ ಭಾಗ್ಯ ? ಮೊ

ನಿಮ್ಮ ಈ ಹಾಳ್ ಬೇಕ್ರೀನಾ...

'A warning '

ಕೈಲಾಸಂ: Please do more picturing of my plays than lecturing

of my person .

* * *
ಕೈಲಾಸಂ Jಂಕ್ಯೂ .... Sonಗೂ .... | 43

' ಹಾರಾ ಎದು?'

ಕೈಲಾಸಂ: ಹೂವಿನ್ ಜೊತೇಲಿ ನಾರೂನೂ ನಾಕ ಸೇಝ ಅಂಬೊ ಸಾಮತೀನಲ

ನಾನು ಹೇಳಿರೋದು. ನಾಲ್ಕು ಹೂವಾಗ್ಲಿ... ನಲವತ್ತು ಹೂವಾಗ್ಲಿ, ಪರಮ

ಕಂಠಕ್ಕೆ ಹಾರ ಹಾಕೋಕ್ಕೆ ಪಾರಿಜಾತ ಪುಷ್ಪಗಳೇ ಆಗ್ಲಿ ... ಅವುಗಳ

ಸೇರಿ.... ಪೋಣಿಸಿ... ಹೊಂದೊಕ್ಕೆ... ನಾರಿಲ್ಲೇ ಇದ್ದಿದ್ರೆ ಹಾರಾ ಎಲ್ಲಿದ

ನಾನ್ಹೇಳಿರೋ ಪ್ರಶ್ನೆ... ಉತ್ರ ನಿಮ್ಮಲ್ಲಿ ?

ಕೈಲಾಸಂ : A hair on the head is worth two in the brush .

' Sixth Sense er ?'

( ಗೆಳೆಯರೊಡನೆ ಕ್ಲಬ್‌ವೊಂದರಲ್ಲಿ ಹರಟೆ ಹೊಡೆಯುತ್ತಿದ್ದ ಕೈಲಾಸಂ ಸರ್ .ಎಮ್ . ವಿ

ಅವರ ಗುಣಗಾನ ಮಾಡುತ್ತ . .)

ಕೈಲಾಸಂ: ನೋಡೀ... ನಮ್ಮ ಸರ್ .ಎಮ್ . ವಿ. ಹೇಳೀನಿ... born geniousಉ .

ಅವರ ಬುದ್ದಿ ಎಷ್ಟು ಚುರುಕೋ ... ಹಾಗೇನೆ ಅವರ ಕಿವಿಗು ಸರ್ಪದ

sensitiveಉ .... ಬಲು ಸೂಕ್ಷ್ಮ . ಕಾರಣ ಇಷ್ಟೇ ... ನಮ್ಮಗಳಲ್ಲಿ ಸಾಮಾನ್ಯವಾಗಿ

ಐದು sensesಗಳು ಇರುತ್ತೆ . ಆದ್ರೆ ಈ ಸರ್ .ಎಮ್ . ವಿ . ಅಂಥವಲ್ಲಿ

ಇನ್ನೊಂದು Extra sense ಇರುತ್ತೆ . ಅದನ್ನೇ ` Sixth Sense'

ಅಂಬೋದು. ಅದಿರೋದ್ರಿಂದ್ರೆ ಅವರು ಅಷ್ಟು ಚುರುಕು...

ಒಬ್ಬರು: ಅದ್ಧೂರಿ ಸಾರ್ ... ಆದ್ರೆ ಆ Sixth Sense ಅಂಬೊದು ನಮ್ಮಲ್ಲೂ

ಇರೋಲ್ವೇ ?

ಕೈಲಾಸಂ: ಇಲ್ಲೇ ಉಂಟೇ ರಾಜಾ... ಖಂಡಿತ ಇರುತ್ತೆ. ಆದ್ರೆ ನಿಮ್ಮಲ್ಲಿರೋ ಆ Sixth

Sense ... it is nothing but non - sense ಉ ... ತಿಳೀತೇ ?

' B .I. S . W . ?'

' Bhadravathi iron and steel works' - ಈ ಫ್ಯಾಕ್ಟರಿಯನ್ನು ಸ್ಥಾಪಿಸಿ ,

ಇದರ ಮ್ಯಾನೇಜಿಂಗ್ ಡೈರೆಕ್ಟರಾಗಿ ಸುಮಾರು ಆರು ವರ್ಷ ಸೇವೆ ಸಲ್ಲಿಸಿ, ಈ

ಲಾಭದಾಯಕವಾಗಿ ನಡೆಯುವಂತೆ ಮಾಡಿದವರು ಸರ್ .ಎಮ್ . ವಿ . ಅವರ ನಂತರ ಈ


44 | ಕೈಲಾಸಂ Jಂ .... Sonಗೂ ....

ಉದ್ದಿಮೆ ಅತೀವ ನಷ್ಟಕ್ಕೊಳಗಾಯಿತು. ಈ ವಿಚಾರವಾಗಿ ಡಿ . ವಿ . ಜಿ . ಒಮ್ಮೆ


ಡಿ. ವಿ . ಜಿ .: What a tragedy Kailasam! B.I.S . W , ತುಂಬಾ ಲಾಸ್ಸಲ್ಲ

ನಡೀತಿದ್ಯಂತೆ ... ( ಎನ್ನಲು) .

ಕೈಲಾಸಂ : ಇದ್ರಲ್ಲಿ ಆಶ್ಚರ್ಯವೇನು ಡಿ . ವಿ. ಜಿ . ? ಎಲ್ಲೂ ಸರ್ .ಎಮ್ . ವಿ . ಸೂಚ

ಪ್ರಕಾರವೇ ನಡೀತಿದ್ಯಲ್ಲಾ!

ಡಿ . ವಿ . ಜಿ .: ಏನಯ್ಯಾ ಅದು... ನೀನಂತಿರೋದು?

ಕೈಲಾಸಂ : ಅದಿಷ್ಟೇ ಡಿ. ವಿ. ಜಿ .... ಅರ್ಥಮಾಡ್ಕೊಳ್ಳೋದು very si

ವಿಶ್ವೇಶ್ವರಯ್ಯನವರು ಬೋರ್ಡ್ನಲ್ಲಿ ಬೋಲ್ಲಾಗಿ ಬರಿರೋ ಪ್ರಕಾರವೇ


ಜನ ನಿಯತ್ತಿಂದ ನಡೋತಿದ್ದಾರೆ.

ಡಿ . ವಿ . ಜಿ .: ಅಂದ್ರೇ .... ?

ಕೈಲಾಸಂ: ಅಂದ್ರೆ... ` Bhadravathi Iron and Stell Works' ಅಂ

ಅವರು ಬಲ್ಲಿರೋದು? ಅದರ ಪ್ರಕಾರೈ ... ಅಲ್ಲಿ ಕೆಲ್ಲ ಸಿಕ್ಕಿದ್ದಾಗೆ

I run and steal' ಅಂತ ಹೋಗ್ತಾರೆ . ಅಲ್ಲಿ ಇವರ ಕದ್ಯೋ ಕೆಲ್ಸ ...

it works ... ( ಎಂದಾಗ ಡಿ . ವಿ . ಜಿ. ತಲೆ ತಲೆ ಚೆಚ್ಚಿಕೊಂಡರಂತೆ)

ಕೈಲಾಸಂ : ಉಳೊನ್ ನೇಗಿಲೂ... ನಡ್ಕೊನ್ ತೋಳಿಲೂ ಕೈ ಹಾಕ್ಷೇಡ

ಆತ:
ನಾನು ಬಂದದ್ದು ತಡವಾಯೇ ?

ಕೈಲಾಸಂ: ಹಾಗೇನಿಲ್ಲಾ... ಮದ್ಯೆ ಎಲ್ಲ ಮುಗದೋಲೆ ಮತಾಪಿನೋನುಬಂದ್ದಾಗಾಯ

ಅಷ್ಟೆ .

' ಹಾರೋದೇ half master '

1945.... ಡಿಸೆಂಬರ್ 26, 27, 28... ಅಖಿಲ ಭಾರತ ಕನ್ನಡ ಸಾಹಿತ್ಯ

ಸಮ್ಮೇಳನ ಮದರಾಸಿನಲ್ಲಿ... ಕೈಲಾಸಂ ಸಮ್ಮೇಳನಾಧ್ಯಕ್ಷ.

ಆರಂಭದಲ್ಲಿ ಕನ್ನಡ ಧ್ವಜಾರೋಹಣ ಕೈಲಾಸಂರಿಂದ, ಧ್ವಜಸ್ತಂಭಕ್ಕೆ ಕಟ್ಟಿದ್ದ

ಬಾವುಟವನ್ನು ಬಿಡಿಸಲು ಕಟ್ಟಿದ್ದ ಹಗ್ಗವನ್ನು ಕೈಲಾಸಂ ಜೋರಾಗಿ ಜಗ್ಗಲು ಧ್ವಜ

ಲಟ್ಟೆಂದು ಕಟ್ಟಾಗಿ ಮುರಿದ ಭಾಗ ಬಾವುಟದ ಸಮೇತ ಕೆಳಕ್ಕೆ ಬಿತ್

ಕಾರ್ಯಕರ್ತರು ಕನ್ನಡದ ಬಾವುಟವನ್ನು ಮುರಿದು ನಿಂತಿದ್ದ ಧ್ವಜಸ್ತಂಭಕ್ಕೆ


ಕೈಲಾಸಂ Jಂಕ್ಟ .... Sonಗೂ .... | 45

ಕೈಮುಗಿದರು. ಇದನ್ನು ಗಮನಿಸಿದ ಕೈಲಾಸಂ... “ಅಯ್ಯಾ, ಇದೆಲ್ಲಾ ಬೇಡ

ಬಡ್ಕೊಂಡೆ... ಕೇಳದ್ರ ನನ್ಮಾತ್ನ ? ಹೋಗಿ ಹೋಗಿ ನಿಮ್ಮ ಕನ್ನಡದ ಬಾವುಟಾನ ಈ ಕೈ

ಕೈಗೇ ಕೊಡೋದು? ಈ ಕೈಲಾಸಂ ಕೈಗೆ ಕನ್ನಡದ ಬಾವುಟಾನ ಕೊಟ್ರೆ ಅದು ಹಾರೋದೆ

half masterಉ .... ತಿಳೀತೆ? ” ಎಂದು ನಕ್ಕರು.

'ಭೀಮನಫೋನ್ ನಂಬರ್...?”

1944ನೇ ಇಸವಿಯ ಸುಮಾರು. ಮೈಸೂರು ಮಹಾರಾಜಾ ಕಾಲೇಜಿನಲ್ಲೊ

ಪ್ರಶೋತ್ತರ ಸಮಾರಂಭ. ವಿದ್ಯಾರ್ಥಿಗಳು ಕೈಲಾಸಂರಿಗೆ ಏನೆಲ್ಲ ರೀ

ಪ್ರಶ್ನೆಗಳನ್ನು ಕೇಳಿದರು . ಅವುಗಳ ಪೈಕಿ ಹಲವು ಇಲ್ಲಿ

ಒಬ್ಬ: ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾಲ್ದಾಂತ ಹೇಳಿದ್ಯಲ್

ಅಷ್ಟು ದೂರ ಹಾಗ್ಗೇಕಾದ್ರೆ ಹನುಮಂತ ಏನ್ನುಡೀತಿದ್ದ ಸಾರ್ ?

ಕೈಲಾಸಂ: ಅಷ್ಟೂ ದೂರ ಹನುಮೂಗೆ ಹಾರೋಕ್ಕೆ ಏಕೆ ಸಾಧ್ಯವಾಯ್ತಾಂದ್ರೆ .

ಕುಡೀತಿದ್ದದು ಹಾರ್ಲಿಕ್ಸು ... ಅದಕ್ಕೇ ಹಾಗೆ ಹಾರ್ಲಿಕ್ಕಾದ್ದು.

ಇನ್ನೊಬ್ಬ: ರಾಮ ಏನ್ನುಡೀತಿದ್ದಾ ಸಾರ್...

ಕೈಲಾಸಂ: ರಾಮ , ಲಕ್ಷ್ಮಣ, ದ್ರೋಣ, ಏಕಲವ್ಯ .... ಇವೆಲ್ಲಾ ಕುಡೀತಿದ್ದದ್ದು...


Arrow root ಗಂಜಿ ಮಗೂ ,

ಮತ್ತೊಬ್ಬ : ಕರ್ಣ ಏನ್ನುಡಿತಿದ್ದ ಗುರುವೇ ?

ಕೈಲಾಸಂ : ಕರ್ಣ , ಕುಂತಿ , ಕುಚೇಲ... ಇವೆಲ್ಲಾ ಕುಡೀತಿದ್ದದ್ದು CoCo ಮಗೂ

ಯಾರೇನೇಳಿದ್ರೂ ಕೋಕೋ ಅಂತ ಕೊಟ್ಟಿಡ್ತಿದ್ರು .

ಮಗದೊಬ್ಬ: ಭೀಷ್ಮ ಏನ್ನುಡೀತಿದ್ದ ಬುದ್ದೀ ? :

ಕೈಲಾಸಂ: Poor fellow ..., ಎಷ್ಟಾದ್ರೂ ಗಂಗೆ ಪುತ್ರ ನೋಡು... ಅವನು ಕುಡೀತ

ಬರೀ ಗಂಗಾಪಾನಿ.

ಇನ್ನೊಬ್ಬ: ಭೀಮ ಏನ್ನುಡೀತಿದ್ದ ಸ್ವಾಮಿ ?

ಕೈಲಾಸಂ: ಭೀಮ , ಘಟೋತ್ಕಚ, ಧೃತರಾಷ್ಟ್ರ ... ಇವೆಲ್ಲಾ ಕುಡೀತಿದ್ದದ್ದು C

Salt ರಾಜಾ. ಅದಕ್ಕೇ ಯಾರೇ ಕೋಪಕ್ಕಾದ್ರೂ Crush ಮಾಡ್ಕೊಡೋರ

ಇನ್ನೊಬ್ಬ : ಭೀಮನ ಅಡ್ರೆಸ್ ಏನ್ ಸ್ವಾಮಿ ?

ಕೈಲಾಸಂ: ಬರೋ ರಾಜಾ... H . P. ಭೀಮಸೇನ, S / O. ಪಾಂಡು, ಹಸ್ತಿನಾಪುರ .


46 | ಕೈಲಾಸಂ Jಂ .... Sonಗೂ ....

ಮತ್ತೊಬ್ಬ: Pincode please....

ಕೈಲಾಸಂ: 000....000.

ಮಗದೊಬ್ಬ: Telegraphic address please

ಕೈಲಾಸಂ: ' ಹುಷಾರ್ '

ಇನ್ನೊಬ್ಬ: Telephone number ಹೇಳೀರಾ ಬುದ್ದೀ ?

ಕೈಲಾಸಂ: ಬರೋ ನನ್ನಾಜ.... 882482.

ಒಬ್ಬ: ಏನಿದರ ಅರ್ಥ ... ವಸಿ ಬುಡ್ಡಿ ಹೇಳೀರಾ?

ಕೈಲಾಸಂ: ಈ ನಂಬರಳ Style ಆಗಿ ಹೇಳೋದಾದ್ರೆ... ಡಬಲ್ ಏಟು ಫಾರ್ ಏ

ಮತ್ತೊಬ್ಬ: ಎಲ್ಲಾ ಆಯ್ತು... ಈಗ ಶಕುನಿ ಏನ್ನುಡೀತಿದ್ದಾಂ

ಕೈಲಾಸಂ: Most intellient rogue ಅನ್ನು... ಅವು ಕುಡೀತಿದ್ದದ್ದು..

ಹಾಲು ಕಣೋ ... ಅಂದ್ರೆ... ಪಗಡೆ ಹೂವಿನ ಹಾಲೂ ...

‘Violonist . ..'

1927ರಲ್ಲಿ ಗಾಂಧೀಜಿಯವರು ನಂದೀಬೆಟ್ಟದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು.

ಅವರಿಗೆ ಮನರಂಜನೆಯಾಗಲೆಂದು ಒಂದು ದಿನ ಟಿ . ಚೌಡಯ್ಯನವರು

ಸಾನ್ನಿಧ್ಯದಲ್ಲಿ ಪಿಟೀಲು ನುಡಿಸುತ್ತಿದ್ದರು . ಈ ಕಲಾವಿದನ ಬಗ್ಗೆ ತಿಳಿಯಲು

ಗಾಂಧೀಜಿ: ( ಪಕ್ಕದಲ್ಲೇ ನಿಂತಿದ್ದ ಕೈಲಾಸಂರನ್ನು) who is this young artist Mr.

Kailasam ?

(ndonez oso tgate) Bapooji... You are a great non

voilonist. But this chowdaiah is a Pakka Violonist

(ಎನ್ನುತ್ತಲೆ ಗಾಂಧೀಜಿ ಪಕ್ಕೆಬಿರಿಯಾ ನಕ್ಕರು)

* * *

ಒಬ್ಬ : What is the difference between you and Bernard

Shaw ?

ಕೈಲಾಸಂ: Bernard Shaw is ಐರಿಶ್ and me .... ಅಯ್ಯರಿಶ್


ಕೈಲಾಸಂ Jಂಕ್ಟ .... Sonಗೂ .... | 47

'ಇದೀಗ ನಿರ್ವಂಶವಾಯ್ತು

ಒಂದು ಹಳ್ಳಿ . ಅಲ್ಲೊಬ್ಬರು ಸಂಸ್ಕೃತ ಪಂಡಿತರು, ಸಂಸ್ಕೃತದಲ್ಲಿ ತಮಗಿರುವಷ್ಟು

ಪಾಂಡಿತ್ಯ ಬೇರಾರಿಗೂ ಇಲ್ಲವೆಂದು ಬೀಗುತ್ತಿದ್ದರು. ಅವರ ಮಗಳ ಮದುವೆ .ಕೈಲಾಸಂರನ್ನು

ಬಲವಂತವಾಗಿ ಕರೆದಿದ್ದರು. ಕೈಲಾಸಂ ಹೋಗಿದ್ದರು. ಪಂಡಿತರ ಮನೆ ಮುಂದಲ

ಬೀದಿಯುದ್ದಕ್ಕೂ ಭರ್ಜರಿಯಾದ ಚಪ್ಪರ . ಕೈಲಾಸಂ ಅದನ್ನು ಕಾಣುತ್ತಲೆ ಪಕ್ಕದಲ


ಪಂಡಿತರಿಗೆ...

ಕೈಲಾಸಂ: ಏನೂ ಸಂಸ್ಕೃತ ಪಂಡಿತರೆ ... ಬೀದಿಯುದ್ದಕ್ಕೂ ಭವ್ಯವಾದ ಚಪ್ಪರಾನ

ಹಾಕಸ್ಸಿಟ್ಟಿದ್ದೀರಿ. ಅಂದ್ದಾಗೆ ಇಷ್ಟು ದೊಡ್ಡ ಚಪ್ಪರಾನ್ನ ಹಾಕಸ್ಟೇಕಾದ್ರೆ ..

ನೀವು ಅದೆಷ್ಟು ವಂಶಗಳನ್ನ ಛೇದಸ್ಸೇಕಾಯೋ ಏನೋ ?

ಪಂಡಿತರು: ( ತತ್ತರಿಸಿ) ಬಿಡೂ ಅಪ್ಪಾ... ನಾನ್ಯಾವ ವಂಶವನ್ನೂ ಹಾಳ್ಳಾಡಿಲ್ಲಾ,

ಇಂಥಾ ಅಮಂಗಳದ ಮಾತಾಡ್ತೀರಿ ? ಆಯ್ತು... ಮೊದ್ದು ಒಳ್ಳೆ ಹೋಗಿ

ತಿಂಡಿ ತೊಗೊಳ್ಳಿ...

(ಕೈಲಾಸಂ ಒಳಕ್ಕೆ ಹೋದರು . ಅವರು ಅತ್ತ ಹೋಗುತ್ತಲೆ ಇತ್ತ ಪಂಡಿತರು

ತಮ್ಮ ಆಳುಗಳನ್ನು ಕರೆದು ಇಡೀ ಚಪ್ಪರವನ್ನು ಕೀಳುವಂತೆ ಹೇಳಿದರ

ಆಜ್ಞೆಗೆ ತಕ್ಕಂತೆ ಆಳುಗಳು ಚಪ್ಪರವನ್ನು ಲಗುಬಗೆಯಿಂದ ಕಿತ್ತುಹ

ಕೈಲಾಸಂ: (ಹೊರಬಂದು ಚಪ್ಪರವಿಲ್ಲದಿರುವುದನ್ನು ನೋಡಿ) ಭೇಷ್... ಭೇಷ್ .

ಪಂಡಿತರೇ ಇದೀಗ ನಿರ್ವಂಶವಾಯ್ತು...

ಪಂಡಿತರು: ಅಯ್ಯೋ ... ಮತ್ತೆ ಯಾಕಪ್ಪಾ ಅಮಂಗಳದ ಮಾತಾಡ್ತೀರಿ ?

ಕೈಲಾಸಂ: ಅರೆ... ನಾನೆ ಅಮಂಗಳದ ಮಾತಾಡ್ಡೆ ? ದೊಡ್ಡ ಸಂಸ್ಕೃತ ಪಂಡಿತರಲ್ವೇ

ನೀವೂ ? ಬಡ್ಕೊಬೇಕು ನಿಮ್ಮ ಪಾಂಡಿತ್ಯಕ್ಕೆ , ಅಲ್ಪ ' ವಂಶ' ಅಂದ್ರೆ ಏನ್ರಿ

ಸಂಸ್ಕೃತದಲ್ಲಿ ? ಬಿದರೂಂತಲ್ವೇನ್ರಿ ? ಆಗ ಆ ದೊಡ್ಡ ಚಪ್ಪರಾನ

ಇಷ್ಟು ದೊಡ್ಡ ಚಪ್ಪರ ಹಾಕೋಕ್ಕೆ ಅದೆಷ್ಟು ವಂಶಗಳನ್ನ... ಅಂದ್

ನಾಶಮಾಡಿದ್ದೀರೋಂದೆ. ಈಗ ಚಪ್ಪರಾನೆ ಇಲ್ಲ. ಇದನ್ನ ಕಂಡು... ಇದೀಗ

ನಿರ್ವಂಶವಾಯ್ತಂದೆ... ಅಂದ್ರೆ ಕಿಂಚಿತ್ತೂ ಬಿದುರುಗಳಿಲ್

ಈಗ್ಗಳಿ... ನಾನು ಹೇಳಿದ್ರಲ್ಲಿ ಏನಾದ್ರೂ ತಪ್ಪಿದ್ದೋ ? ನಾನಾಡಿದ ಮಾತುಗ

ಅಮಂಗಳಕರವಾದ್ದೇ ?

ಪಂಡಿತರು: ( ತಲೆ ತಲೆ ಚೆಚ್ಚಿಕೊಳ್ಳುತ್ತಾ) ಅಯ್ಯಯ್ಯೋ ... ಈ ಪುಟ್ಟ

ತಿಳೀದೆ... ಪೆದ್ದು ಪೆದ್ದಾಗಿ ಆತ್ನಿಟ್ಟಲ್ಲಾ... ಅವಮಾನ...

ಬಡ್ಕೊಬೇಕು ನನ್ನ ಸಂಸ್ಕೃತ ಪಾಂಡಿತ್ಯಕ್ಕೆ .

* * *
48 / ಕೈಲಾಸಂ Jಂಕ್ಯೂ .... Sonಗೂ ....

'ಕುಸುಮಗಳು '

ಲಕ್ಷ್ಮಮ್ಮ : ಮಕ್ರನ್ನ ಹೂವಿನ ಗಿಡ ಸಾಕಿದ ಹಾಗೆ ಸಾಕ್ಷೇಕು; ಪಾತಿ ಚೆನ್ನಾಗಿ ಕಟ್ಟಿ ,

ಇತ್ಯಾದಿಗಳ ಚೆಲ್ಲಿ, ಶುಭ್ರವಾದ ನೀರನ್ನ ಬಿಟ್ಟು ನಾಜೂಕಾಗಿ ಹ್ಯಾಗ

ಗಿಡಗಳನ್ನ ಬೆಳಸ್ತೀವೋ ... ಅದೇ ಪ್ರಕಾರ ಮಕ್ಕಳು ಬೆಳ್ಳೋ ಪರಿಸ್ಥಿತೀನೆಲ

ಪರಿಶುದ್ಧವಾಗಿಟ್ಟು , ಇರೋ ದುರ್ಗುಣಗಳನ್ನೆಲ್ಲಾ

ಬೆಳೆಸಿದ್ದರ ಫಲ, ಸುವಾಸನೆ ಭರಿತವಾದ ಕುಸುಮಗಳಾಗಿ , ಮುಂದಕ್ಕೆ

ಬಂದು , ಬೆಳೆಸಿದವರಿಗೂ ಅವುಗಳ ಅನ್ನೋನ್ಯತೇನ ಅನುಭವಿಸುವವರಿಗ

ಆನಂದವನ್ನು ಕೊಡೋದ್ರಲ್ಲಿ ಸಂಶಯವೇನೂ ಇಲ್ಲ, ಅಂಬೋದ

ಅಭಿಪ್ರಾಯ .

ನಾಗತ್ತೆ: ಹ್ಯಾಗಿದ್ದೇಕು, ಹ್ಯಾಗೆ ಮಾಡಬೇಕು, ಅಂಬೋದ್ದೆಲ್ಲಾ ಸಿಕ್ಕಾಪಟ್ಟೆ

ಬೊಗೊಳೋಕ್ಕೆ ಬದಲಾಗಿ ತಾನೇ ತನ್ನ ಹೊಟ್ಟೇಲಿ ಹೆತ್ತ ಒಂದೆರಡು

ಸಾಕಿ ನಮೂನೆಯಾಗಿ ತೋರೋದಲ್ವೇ ಉತ್ತಮಾ ? ಸುಮ್ಮೆ ಬ

ಕುಸುಮಾ... ಕುಸುಮಾ ಅಂತ ಕಿರಲಿದಾಕ್ಷಣವೇ ಬರುತ್ಯೇನಮ್ಮ ಭ

Sound -Sleep '

ಹೊಟೇಲೊಂದರ ರೂಮಿನಲ್ಲಿ ಒಮ್ಮೆ ಒಬ್ಬರು ಪ್ರೊಫೆಸರ್ ಹಾಗೂ

ಒಟ್ಟಿಗೆ ತಂಗಿದ್ದರು . ಬೆಳಗಾಗುತ್ತಲೇ ...


JOS : Good Morning Mr. Kailasam ... hope you had a sound

sleep last night ?

ಕೈಲಾಸಂ : Yes Sir ... But you had the Sleep and I had the

sound ... thats all .

‘ Restev - Changeer '

ಇನ್ನೊಮ್ಮೆ ಕೈಲಾಸಂ ತಾವು ಇಳಿದುಕೊಂಡಿದ್ದಹೋಟೆಲಿನಿಂದ ಹೊರಬರುತ್ತಿ

ಕಂಡ ಗೆಳೆಯರೊಬ್ಬರು....

ಗೆಳೆಯರು: ಅಂದ್ದಾಗೆ ಕೈಲಾಸಂ... Hope you had a nice stay in th

hotel?
ಕೈಲಾಸಂ Jಂಕ್ಕೂ .... Sonಗೂ .... | 49

ಕೈಲಾಸಂ : ಏನ್ಹೇಲ್ಲಿ ಹೇಳಿ! very unfortunate I tell you ...

ಗೆಳೆಯರು: ಯಾಕ್ಷಾರ್ ... ಏನಾಯ್ತು ?

ಕೈಲಾಸಂ : ನೋಡೀ ...I came to this hotel for a change and rest.

But sudendo ? the room boy took the change and

manager ... the rest. HetDar Lisea !

‘Matrimony -Matter - of-money '

Matrimony'... Matter- of- money ... ಆಗೋಗಿದೆ ಈಗಿನ್ಯಾಲಲ್ಲಿ.

ಇಲ್ಲೋಡು dear boy .. god has given you health , Wealth ,

prosperity and your beautiful daughterev . God has also given

me everything in the shape of a son ev . Your daughter is

afterall your daughter er and my Son is my sonzo . But their

children will be our grand children er dear boy . They will

send us some pindas my boy , when we are both in heaven !

ಅರ್ಥವೇ ? But ಆ annual instalments of pindas ತುಂಡಾಯೇ ,

precipitate ಆಗೈವಂತೆ ನರಕಕ್ಕೆ , therefore dear boy , ನಾವು ಸ್ವರ್ಗದಲ್ಲಿರೋದಕ್ಕೆ

ಇಲ್ಲ ನಮ್ಮ ಪೌತ್ರರು ಕಳಸ್ಟೇಕಾದ ಪಿಂಡಕ್ಕೆ proper arrangementsನ ಮಾಡ್ಲಿಟ್ಟು

ಹೋಗೋದೇ sensible ಅಲ್ವೇ ?

' ಪಂಚಾಂಗ...'

ರಾಮಣ್ಣ: ಯಾಕೂಬ್...

ಯಾಕೂಬ್: ಕ್ಯಾ ... ಸಾಮಿ ...

ರಾಮಣ್ಣ: ಎಲ್ಲಿ ಹೋಗಿದ್ಯೋ ಬೆಳಿಗ್ಗೆ ಇಷ್ಟು ಹೊತ್ತು?

ಯಾಕೂಬ್: ದೇವಲ್ ಪೂಜಾ ಕರೆಕಾ ... ಬೊಮ್ಮನ್ ... ಬಿರಾಮ್ಮು

ಹೋಗಿದ್ದೆ ಸಾಬ್ ...

ರಾಮಣ್ಣ: ಓಹೋ ಜೋಯಿಸರ ಮನೇಗೇ ? ಜೋಯಿಸರ ಮನೇಲಿ ನಿನಗೇನೋ

ಕೆಲಸಾ ? ತಲೆ ಬೋಳಿಸ್ಕೊಳ್ಳೋಕ್ಕೆ ದಿನಾ ಕೇಳೊಕ್ಕೆ ಹ


50 / ಕೈಲಾಸಂ Jಂಕ್ಕೂ .... Sonಗೂ ....

ಯಾಕೂಬ್: ಛೇ... ಛೇ... ನನ್ನೆ ಇಲ್ಲಾ ಹುಜೂರ್... ಬಡಾ ಅಮ್ಮಾವಿಗ

ಕಿತಾಬ್ ... ಆಸ್ಮಾನ್ದು ಬುಕ್ಕು .. ತಕ್ಕಂಡಿ ಬರಾಕೆ ಹೋಗಿ

ರಾಮಣ್ಣ: ಏನು ಪಂಚಾಂಗವೇ ? ಅಲ್ಕಾಣೋ ... ಪಂಚಾಂಗಾ

ಮಾಡ್ತಾ ಊರುದ್ದುಕ್ಕೂ ತೋರಸ್ಕೊಂಡು ಬಂದ್ರೇನೋ ?

ಯಾಕೂಬ್: ನಹಿ ಹುಜೂರ್‌! ಮೌಸ್‌ಕೆ ಎಲೆ... ಬಾಳೆ ಫತ್ತರ್‌ದಲ್ಲ

ಬಂದೆ!

'ಕಾವೊತ್ಸವ'

ಕೈಲಾಸಂರು ಜೀವಿಸಿದ್ದಾಗಲೇ ಅವರ ಶಿಷ್ಯರು ಬೆಂಗಳೂರಿನಲ್ಲಿ 'ಕ

ಕಾಮೋತ್ಸವವನ್ನು ಏಳು ದಿನಗಳ ಕಾಲ ನಡೆಸಿದರು. ಆ ಸಂದರ್ಭದಲ್ಲಿ ಬೊಂಬಾಯಿಯ

ಕೈಲಾಸಂ ತಮ್ಮ ಶಿಷ್ಯರನ್ನು ಎಚ್ಚರಿಸಿದ್ದು ಈ ಮಾತುಗಳಿಂದ...

" After all... I should say... before all.... it is the cause that

lives longer than us flesh bound mummers and play wrights "

( ಏನು ಹೇಳಿದರೂ ಕೊನೆಗೆ... ಅಲ್ಲ , ಏನು ಹೇಳುವುದಕ್ಕೂ ಮೊದಲು... ನ

ಆಡುವ, ನಾಟಕ ಬರೆಯುವ ಮಾಂಸ ಬಂಧಿತರಾದ ನಮಗಿಂತ ಆ ನಿಮಿತ್ತವು

ಕಾಲ ಉಳಿಯುತ್ತದೆ ) .

“ And what of art, wherein we press in prose and point

and rhyme, if nature in her nakedness defeats us in every

time”- Kailasam

( “ಕಲೆಯ ವಿಷಯ ತಾನೇ ಏನು ? ಗದ್ಯದಲ್ಲೂ ಬಣ್ಣದಲ್ಲೂ , ಪ್ರಾಸದಲ್

ತಿಣುಕುತ್ತೇವೆ. ಆದರೆ ಪ್ರಕೃತಿ ನಿರಾಭರಣವಾಗಿ ಪ್ರತಿ ಪ್ರಯತ್ನದಲ್ಲೂ ನಮ್ಮನ

ಸೋಲಿಸಿಬಿಡುತ್ತದೆ ” – ರಾಜರತ್ನಂ)

“ Playing the play than placrding the play wright”

Kailasam .

(“ಕೃತಿಕಾರನಿಗಿಂತ ಕೃತಿ ದೊಡ್ಡದು ” – ರಾಜರತ್ನಂ)


ಕೈಲಾಸಂ Jಂಕ್ಕೂ .... Sonಗೂ .... | 51

“ Coax them to speak less of me than of JISTO and

ಸಾತೂಸ್ ” - Kailasam

( ನನ್ನ ವಿಷಯ ಕಡಿಮೆ ಮಾಡಿ ಪಾತು ಮತ್ತು ಸಾತುಗಳನ್ನು ಕುರಿತ

ಮಾತನಾಡುವಂತೆ ಅವರನ್ನು ಪುಸಲಾಯಿಸಿ – ರಾಜರತ್ನಂ)

“ನಿಜವಾದ ಗಂಡಸುತನ....?”

ದುರ್ಯೋಧನನ ತುಂಬು ಸಭೆಯಲ್ಲಿ ಬ್ರೌಪದಿಯ ಮಾನಭಂಗವಾಗುವ ಸಂದ

ಅದನ್ನು ತಡೆಯಲು ಕರ್ಣ ಕೆರಳಿ ನಿಂತಾಗ , ಇವನ ಇಂತಹ ವರ್ತನೆಯ

ಅವಮಾನಿತನಾದ ಭೀಮ ಅಳುತ್ತ...

ಭೀಮ: ಇನ್ನೂ ಸ್ವಲ್ಪ ಮೀರಿದರೆ ಹೆಣ್ಣಿನಂತೆ ಅತ್ತುಬಿಟ್ಟೆನು.... (ಎಂದು ಪೇ


ಕರ್ಣ : ಹೆಣ್ಣಿನಂತೆ ಎಂದೆಯಾ ಭೀಮ ? ಯಾರು ಆ ಹೆಣ್ಣು ? ತಾಯಿ

ತಂಗಿಯೇ ... ಮಡದಿಯೇ ... ಯಾರವಳು ? ಹೆಣ್ಣಿನ ಸಂಕಟವನ್ನು ಕಂಡು

ಸಹಿಸಲಾರದೆ ಕಣ್ಣೀರು ಕರೆಯುವುದೆಂದರೆ ... ಅದೇ ಗಂಡಸಿನ ನಿಜವ

ಗಂಡಸುತನದ ಗುರುತು!

( ಎನ್ನುತ್ತ ಅಸಹಾಯಕನಾಗಿದ್ದ ಭೀಮನನ್ನು ಸಂತೈಸುತ್ತಾನೆ.)

'ಕಡು... ಕಬ್ಬು ...'

“.... ಲಾಲಿಸ್ಟೇಕು!.... ಹೆಸರುಗ್ರು ಹೇಳಿದ್ರೆ ಜಗ್ನ. ತಂದೆ ಸ್ವಲ್ಪ ಬಲಿಷ್ಠ ..

ಕೂತ್ಕಂಡಿದ್ದೆ ನೋಡಿ ಆಸ್ಪತ್ರೆಲಿ. ... ರಿಸಲು ಬಂದು ಅರ್ಧ ಘಂಟೆ ಕೂಡ ಇ

ಹೊತ್ತೊಂಬಂದ್ರು ಹುಡುಗನ್ನ ... ಕೆಳಗಿಳಿಸತ್ತೂವೆ... ಆ ಡಾಕ್ಟ್ರು ಅಂಗಿ ಬಿಚ್ಚ... ಬಾಕ

ನೋಡಿ... ಬಾಸುಂಡೆಗು ... ವಿನಾಯ್ಕ ಚೌತಿ... ಸಂಕ್ರಾಂತಿ... ಎರಡೂ ವಕ್ರಿಸ್ಕ

ಹಾಗೆ... ಕಚ್ಚು ... ಕಬ್ಬು... ಕಚ್ಚು... ಕಬ್ಬು... ಮೈಲೆಲ್ಲಿ ನೋಡಿದ್ರೂವ

ಕಾರ್ಬಾಲಿಕ್ಕಣ್ಣೆ... ಅರ್ಧಪಿಂಡಿ ಹತ್ತಿ... ಆಸ್ಪತ್ರೆಗೆ ಖರ್ಚು. ಈ ಷೋಡಶೋ

ಆ ಮಗೂಗ್ಯಾಕೇಂತ ಕೇಳೀರೋ ... ಅದೆಂಥಾದ್ದು ?... ಆ ಲೆಬ್ಬ ... ಅದೇ ಮ್ಯಾಥಮ್ಯ

ಅಂತಂತಾರಲ್ಲ... ಅದರಲ್ಲಿ ಒಂದು ಮಾರ್ಕಿನಲ್ಲಿ ಹೋಯ್ತಂತೆ ... ಹಯ್ಯೋ ! ಫೇ

ತಿಳೇಟೆ ಮನೇಲಿ ಚಮ್ಮಾ ಎಗರಸ್ತಾರೆ ಅಂಬೋ ಭಯದಿಂದ ಭಾವೀಲ್ಸಿದ್ದು ಸತ್ತಿದ್


ಎಷ್ಟೋ ಮಂದಿ ಹುಡುಗ್ರು !
52 | ಕೈಲಾಸಂ Jಂಕ್ಕೂ .... Sonಗೂ ....

' ಬಾಲ ....'

ಒಂದು ಸಲ , ಕೈಲಾಸಂ ಎದುರಿಗೆ ಭಾಸ , ಕಾಳಿದಾಸ , ವ್ಯಾಸ ಅನ್ನುತ

ಉಸಿರಿನಲ್ಲಿ ಕೈಲಾಸಂ ಅವರ ಪಂಕೀಲೇ ಮಣೆ ಹಾಕಿದಾಗ, ಅವರು ಅಡ್

ಹೀಗಂತಂದ್ರು .

ಎಳೇನಾಗರ

ಎಷ್ಟೆತ್ರ ಎಗರಿದ್ರೂ ನೂವೆ

ಹಳೇ ವಾಸುಕಿ ಹತ್ರ

ಬಿಚ್ಚಾರ್ದೂ ಬಾಲಾನ !!!

* * *

'ಮೈಯಿ - ಮೂತಿ'

ಕೆ. ವಿ . ಅಯ್ಯರ್ ಅವರ ವ್ಯಾಯಾಮಶಾಲೆ . ಒಬ್ಬ ಉಸಿರು ಹಿಡಿದು w

lift ಮಾಡುತ್ತಿದ್ದ. ಅವನು ಹೀಗೆ ಉಸಿರು ಹಿಡಿದಿದ್ದುದರಿಂದ ಅವನ

ಪೂರಿಯಂತೆ ಉಬ್ಬಿಕೊಂಡಿದ್ದುವು. ಅವನನ್ನು ಗಮನಿಸಿದ ಕೈಲಾಸಂ

ಕೈಲಾಸಂ: ವೆಂಕಟೇಶ್ ... ಆ Weight lift ಮಾಡ್ತಿರೋ ಹುಡುಗನ್ನ ಗಮನ್ಸಿದ್ದೀಯಾ

ನೋಡ್ರಾಜಾ... ಹೀಗೆ weight lift ಮಾಡೋದ್ರಿಂದ ಮೈಯಿ ಮಾ

ಮೈನಂತಾಗೇಕೇ ಹೊರ್ತೂ... ಮೂತೀನೂ ಮಾರುತಿ ಮೂತೀ

ಏನ್ನತಿ ?... Ask him to do this Job in a relaxed way ....

'ಕೆಂಪಾಗ್ಗೆ ಕಪ್ಪಾದೀತೇ ರಾಜಾ ?”

ಅಯ್ಯರ್ ವ್ಯಾಯಾಮ ಶಾಲೆ ... ನೋಡಲು ವಿಲಾಯ್ತಿಯ ತ

ಬಂದಿದ್ದಳು . ಪ್ಯಾರಲಲ್ ಬಾರನ್ನು Try ಮಾಡುತ್ತ ಲಾಗ ಹಾಕಿದಾಗ

Skirt ಹಿಂದಕ್ಕೆ ಸರಿದು ಒಳಭಾಗ ಕಾಣಿಸಿತು. ಕಂಡ ಹುಡುಗರು ಕಿಸಿಕಿಸಿ ನಕ್ಕರು


ತಪ್ಪಿನ ಅರಿವಾಗುತ್ತಲೆ ಆ ತರುಣಿ ನಾಚಿಕೊಂಡಳು... ಮುಖ ಕೆಂಪಾಯಿತು... ಓಡಿಹ

ಇದನ್ನು ಕಂಡ ಹುಡುಗನೊಬ್ಬ...


ಕೈಲಾಸಂ Jಂ .... Sonಗೂ .... | 53

ಹುಡುಗ: ಎಲ್ಲಾ ಸರಿಯೇ ... ಆದ್ರೆ ಈ Parallel barನ Try ಮಾಡ್ತಿದ್ದಾ

foreign lady ಮುಖ ಹಾಗೇಕೆ ಕೆಂಪಗಾಯ್ತು ಸಾರ್ ?

GOSTO: Reasonev simpleev od 20... but Scientificer . Laetas

se do my DJJJW bloodev JOB Header . Es wae Blood

ev odmavazowa Red ev ... and... liquidev . de as head

ಊ ಎಲ್ಲೂ Solid . But ಅಪರೂಪಕ್ಕೆ ಕೆಲವಲ್ಲಿ ಈ head ಉ


solid ends, weatS JO Y20 void ero . Since this voider

is enclosed in the head ಉ ... ಏನಾಗುತ್ತೆ ... Vaccum creat

ಆಗುತ್ತೆ . Again Science ಉ ... Liquid rushes and fills the

Vaccumಉ . ಹೀಗಾಗಿ ಆ ಹೆಂಗೈನ vaccum ಆದ headಗೆ....blood

ಉ ... that is red blood rush ಆದ್ರೆ .. ಮೂತಿ ಕೆಂಪಾಗ್ಗೆ

ಕಪ್ಪಾಗುತ್ಯೇ ರಾಜಾ ?

“ ಆಂಗ್ಲಭಾಷೆಯ ಕೊಲೆ'

ಭಕ್ಷಿ : Good Morning Mr. Kailsam . We are comming Mysore

palace dos ... to visit you .

SODIO : May I know who amongst you is the Durbar Bhakshi?

ಭಕ್ಷಿ : Pleasure , Pleasure... I is the durbar Bhakshi ಸಾರ್ ...

ಕೈಲಾಸಂ: Oh ... So you are the durbar bhakshi ?

23g Yes... Yes... I are the durbar Bhakshi.

ಕೈಲಾಸಂ: Oh ... greatly pleased... please sit down ... let's talk of

business

ಭಾಕ್ಷಿ : Oh ... what big business DOM in this ? our Mahaprabhu

want to enjoy your dramas... that's all . But one thing

remember sar ...

ಕೈಲಾಸಂ: What what... tell tell...

ಭಾಕ್ಷಿ : In your drama ... much much english must not be ...

SODIO : No No No... but some some english there will be...


54 | ಕೈಲಾಸಂ Jಂಕ್ಯೂ .... Sonಗೂ ....

ಭಾಕ್ಷಿ : Now like that you say ... But on the stage ...

ಕೈಲಾಸಂ : No No No... for only word I said .

- (ಮೈಸೂರು ಅರಮನೆಯಲ್ಲಿ ಕೈಲಾಸಂರ ನಾಟಕಗಳನ್ನೇರ್ಪಡಿಸಲು, ಕೈಲಾಸಂರ

ಭೆಟ್ಟಿಯಾಗಿ ಅವರೊಡನೆ ದರ್ಬಾರ್ ಭಕ್ಷಿಯೊಬ್ಬ ಇಂಗ್ಲೀಷಿನಲ್ಲಿ ಮಾತುಕತೆ

ಹೀಗೆ)

'ಹೇಗ್ರಾಧ್ಯ ಹೇಳಿ?”

(ನಾಟಕಗಳಲ್ಲಿ ನಡೆಯುತ್ತಿದ್ದ ಆಭಾಸಗಳನ್ನು ಕುರಿತು)

ಮಹಾರಾಜ : ಸರಿ ... ಸಭೆಯು ಪ್ರಾರಂಭವಾಗಲಿ ...

ಸೇವಕ: ( ಅತ್ಯವಸರದಿಂದ ಪ್ರವೇಶಿಸಿ) ಮಹಾರಾಜನಿಗೆ ವಿಜಯವಾಗಲಿ .

ದ್ವಾರಸ್ತನೋರ್ವನು... ವಿಪ್ರೋತ್ತಮನಾಗಿರುವನು...

ಮಹಾರಾಜ: ಸೇವಕನೇ ... ಭಯವನ್ನು ಬಿಟ್ಟು ತಂದಿರುವ ಸಮಾಚಾರವನ್


ಒರೆ!

ಸೇವಕ : ( ಪುನಃ ಹೋಗಿಬಂದು) ಮಹಾರಾಜನಿಗೆ ವಿಜಯವಾಗಲಿ ... ಕ್ಷಮಿಸ

ಪ್ರಭು... ವಿಪ್ರೋತ್ತಮನೋರ್ವನು ದ್ವಾರಸ್ತನಾಗಿರುವನು.

ಮಹಾರಾಜ: (ತೃಪ್ತನಾಗಿ) ಹಾಗೆ ಹೇಳು....

'ಕಗ್ಗತ್ತಲ ಕಾಡು...'

ಮಹಾರಾಜ : ( ಪ್ರವೇಶಿಸಿ ಸುತ್ತಮುತ್ತ ನೋಡುತ್ತ... ಆಹಾ... ಇದು ಗ

ಅಬ್ಬರವೇ ಇಲ್ಲದ ಈ ಕಗ್ಗಾಡಿನಲ್ಲಿ ಒಬ್ಬಂಟಿಗನಾಗಿಯೇ ಈ ಕ

ನಡೆಯಬೇಕೆಂದು ಬರೆಯಿತೇ ನನ್ನ ಫಾಲಪಟ್ಟದಲ್ಲಿ ! ಆ ಸೂರ

ಕಿರಣಗಳಾದರೋ ಆಪಾದಮಸ್ತಕವೂ ಹಸಿದು ಸೋತಿರುವ

ದಹಿಸುತ್ತಿರುವುದಾ ! ಹಾಯ್ ವಿಧಿಯೇ ... ಹಾಯ್ ವಿಧಿಯ


ಕೈಲಾಸಂ Jಂಕ್ಕೂ .... Sonಗೂ .... | 5

ಗರ್ಭವತಿ ಏಕಾಗಲಿಲ್ಲ ?'

( ಮಹಾರಾಜ ಸಂತಾನಾಪೇಕ್ಷೆಯಿಂದ ತಪಸ್ಸುಮಾಡಿ ಕುಲದೇವತೆಯನ್ನು ಒಲಿಸ

ವರ ಪಡೆಯಲು ಕಾಡಿಗೆ ಹೋಗಿದ್ದಾನೆ . ಇತ್ತ ಅಂತಃಪುರದಲ್ಲಿ ಮಹಾರಾಣಿ

ಪರಿತಪಿಸುತ್ತಿದ್ದಾಳೆ...)

ಮಹಾರಾಣಿ : ಆಹಹಾ... ವಿಧಿಯೇ ! ನನ್ನ ಪ್ರಾಣನಾಥನು ಸಂತಾನಾಪೇಕ್ಷೆಯಿಂ

ತಪವಂಗೈದು ವರವನ್ನು ಪಡೆಯಲು ಕಾಡಿಗೆ ಹೋಗಿ ಹಲವು ವರ್

ಆದರೂ ನಾನೇಕೆ ಇಲ್ಲಿ ಗರ್ಭವತಿಯಾಗಿಲ್ಲ ?... ಹಾಯ್ ವಿಧಿಯೇ ...

ಹಾಯ್ ವಿಧಿಯೇ !

'ತೋಕರ್ ಖಾಯಾ...'

(ಕುದುರೆಗಾಡಿಯೊಂದರಲ್ಲಿ ಕೈಲಾಸಂ ಹೋಗುತ್ತಿರಬೇಕಾದರೆ ಬಡಕಲಾಗಿದ

ಮುಗ್ಗರಿಸುತ್ತದೆ.)

ಕೈಲಾಸಂ : ಕ್ಯಾಹುವಾ ಸಾಬೂ ... ಕ್ಯೂಂ ಐಸಾ.. ?

ಸಾಬು: ಕುಚ್ಛಿ ನೈಸಾಬ್ ... ಗೋಢಾತೋಢಾಲೋಕರ್‌ ಖಾಯಾ... ವಾಚ

ಕೈಲಾಸಂ : ಫಿರ್ ಕ್ಯಾ ಖಾತೀ ಬೋಲೋ ? ತುಮೆ ಇಸ್ಕೊ ಪೇಟ್ಟು ಕುಚ್ ಬಿ ದಾ

ನೈ ... ಇಸ್ಲಿಯೇ ತುಮ್ಹಾರ ಗೋಡ ಖಾಲಿ ಲೋಕರ್‌ ಖಾತಿ... ನೈ ಕ್ಯಾ ?

* * *

“ ಅಂತರ್ ಜಾತಿ ವಿವಾಹ ...' '

ಹಳ್ಳಿಯೊಂದರಲ್ಲಿ ಬೇರೆ ಬೇರೆ ಜಾತಿಯ ಹುಡುಗ ಹುಡುಗಿಯರು ಮದುವೆಯಾಗಲು

ನಿಶ್ಚಯಿಸಿ ಒಬ್ಬ ಅಂತರ್ಜಾತಿ ವಿವಾಹ ಮಾಡಿಸುವ ವ್ಯಕ್ತಿಯಲ್ಲಿಗೆ ಹೋದಾಗ

ಆತ: ( ಹುಡುಗನಿಗೆ) ಏನಪಾ... ನೀನು ಈ ಹುಡುಗಿಯನ್ನು ವರಿಸುವೆಯ

ಹುಡುಗ: ವೆರಿಸುವೆನು ಸ್ವಾಮೀ ...

ಆತ : ( ಹುಡುಗಿಗೆ) ಏನಮ್ಮಾ ... ನೀನು ಈ ಹುಡುಗನನ್ನು ವರಿಸುವೆಯ

ಹುಡುಗಿ: ವೆರಿಸುವೆನು ಸ್ವಾಮೀ ...


ಆತ :
( ಹುಡುಗಿಗೆ) ಹಾಗಾದರೆ ನಿನ್ನ ಬೆರಳನನು ತೋರಿಸು... ( ಹುಡುಗಿ ಉಂಗರದ

ಬೆರಳನ್ನು ತೋರುತ್ತಲೆ ಹುಡುಗನಿಗೆ) ನೀನು ತಂದಿರುವ ಉಂಗುರ


56 | ಕೈಲಾಸಂ Jಂಕ್ಕೂ .... Sonಗೂ ....

ತೂರಿಸು... ( ಹುಡುಗ ಹಾಗೆ ಮಾಡುತ್ತಲೆ) ಈಗ ನೀವು ದಂಪತಿಗಳಾದ

ದೇವರ ಸನ್ನಿಧಿಯಲ್ಲಿ ದಂಪತಿಗಳಾಗಿರುವ ನಿಮ್ಮನ್ನು

ಬೇರ್ಪಡಿಸಲಾರರು... ( ಎಂದು ಓಲಗ ಬಾರಿಸಲು ಕಾದಿದ್ದ ಸುಬ್ಬನಿಗೆ

ಮಂಗಳವಾದ್ಯ ಜರಗಲಿ... ( ಎನ್ನುತ್ತಲೆ ಓಲಗವನ್ನು ತುಟ

ಸುಬ್ಬ ... ಇದಿ ನ್ಯಾಯಮಾ ಶ್ರೀ ರಾಮಚಂದ್ರ ... ಎಂಬ ಹಾಡ

ನುಡಿಸಲಾರಂಭಿಸಿದ.

' Home. ... ??

ಕೈಲಾಸಂ : “ Home, Home, Sweet- Home!

there is no place like Home

- For Kailasam !"

* * *

ಕೈಲಾಸಂ : ನೋಡ್ರಯ್ಯಾ ... ಸರ್ಕಾರಲ್ಲಿದ್ಯೋಂಡೆ ಏನನ್ನಾದ್ರೂ ಸಾಧ

carಉ ... ಎರಡೂ ಸಿದ್ಧೇಕು. ಅದು ಸಿಗೋವರ್ಗೂ ಸುಮ್ಮಿರೋದ

ಸಾಧ್ಯವಿಲ್ಲ. ಅದಕ್ಕೇ resign ಮಾಡ್ತಿಟ್ಟೆ

' ಹಾಗೇಬರೊಳ್ಳಿ...'

( ನಾಟಕಗಳನ್ನು ಬರೆಸುತ್ತಿದ್ದಾಗ....)

ಕೈಲಾಸಂ: ಕಾ ಹೋಬ್ಬಿ...

ಆನಂದ: (ಬರೆದುಕೊಳ್ಳುತ್ತಾ) ಕಸಬಾ ಹೋಬಳಿ...

ಕೈಲಾಸಂ : ಹಾಗಲ್ಲಾ ರಾಜಾ... 'ಕಸ್ಸಾ ಹೋಬ್ಬಿ'... ಅಂದ್ರೆ ' ಸಾ ' ಗೆ ' ಬ '

' ಳಿ' ಒತ್ತೂ ಹಾಕಿ ಬರಿ...

ಆನಂದ: ಹಾಗೃರದ್ರೆ ... ಓದೋಜನ ನಗೋಲ್ವೇ ಸಾರ್ ?

ಕೈಲಾಸಂ: ಜನ ನಗ್ತಿಂತ್ತೇ ಹೀಗೃರಸ್ತಿರೋದು... ತೆಪ್ಪೆ ಹೇಳ್ವಾಗ


ಕೈಲಾಸಂ Jಂಕ್ಕೂ .... Son .... | 57

ಕೈಲಾಸಂ : (ಒಂದು ನಾಟಕವನ್ನು ಡಿಕ್ಟೇಟ್ ಮಾಡುತ್ತಾ...) ಬಡ್ಕೊಳ್ಳಿ... Act- 3

Sceene 2 ....

ಒಬ್ಬರು: ಇದೇನ್ಸಾರ್‌ ಹೀಗೆ... Act- 1... Sceene 1 ... ಅಂತ ಆರಂಭಿಸಬೇಡೋ

ಕೈಲಾಸಂ: ಈಗ Act -3, Sceene- 2ನ ಬಡ್ಕೊಳ್ಳಿ. ಮುಂದೆ ಮೂಡ್ಡಂದಾಗ... A

1 , Sceene- 1 ನನ್ನು ಹೇಳೀನೀ , ಬಲ್ಗೊಳೋವಂತೆ.

'ಬ್ರೌಪದಿ ವಸ್ತ್ರಾಪಹರಣ '

(ಕರ್ಣ ನಾಟಕವನ್ನು ಕೈಲಾಸಂ ಬರೆಸಿದಾಗ ಅದರಲ್ಲಿ ಮುಖ್ಯವೆನ್ನುವ ' ಬ್ರೌಪದ

ವಸ್ತ್ರಾಪಹರಣ' ದ ಭಾಗ ಇರುವುದಿಲ್ಲ. ಇದರ ಬಗ್ಗೆ ಕೇಳುತ್ತ...)

ಒಬ್ಬರು: ಅಯ್ಯಯ್ಯೋ ... ಇದೇನ್ಸಾರ್‌ ಹೀಗೆ? ನಿಮ್ಮ ಕರ್ಣ ನಾಟಕದಲ್ಲ

ವಸ್ತ್ರಾಪಹರಣವೇ ಇಲ್ಲವಲ್ಲಾ !

ಕೈಲಾಸಂ: ಇಲ್ಲಿಲ್ಲ ... ನನ್ನ ಪ್ರಕಾರ ಅದು ನಡೀಲೇ ಇಲ್ಲ . ಒಂದು ಹೆಣ್ಣನ್ನ ... ತುಂಬಿದ

ಸಭೆಯಲ್ಲಿ ವಿವಸ್ತಳನ್ನಾಗಿ ಮಾಡಿ ಮಾನಭಂಗಮಾಡೋ ಮಟ್ಟಕ್ಕೆ ...

ಖಂಡಿತ ಇಳಿದಿರಲಾರ . ಅವನು ದುಷ್ಟನಾದ್ರೂ ಮಾನಧನ ಅನ್ನೋ

ಮರೀಬಾದ್ದು...

ಒಬ್ಬರು: ಹಾಗಾದ್ರೆ ... ಅಕ್ಷಯಾಂಬರಾ...?

ಕೈಲಾಸಂ: ಸರಿ... ವಸ್ತ್ರಾಪಹರಣವೇ ಆಗ್ಲಿಲೆ ಅಕ್ಷಯಾಂಬರ ಎಲ್ಬಂತ

ಪ್ರಕಾರ ಅದ್ಯಾವೂ ನಡೀಲೇ ಇಲ್ಲಾ....

'ಕಲಿಗೀತೆ...'

(ಸಂಸ್ಕೃತ ಭಾಷೆಯಲ್ಲಿ 'ಕಲಿಗೀತೆ' ಎಂಬುದರ ಅಂಕಣ)

“ ವಾಸಾಂಸಿ ಜೀರ್ಣಾನಿ ಯಥಾವಿಹಾಯ

ನವಾನಿ ಗೃಹ್ವಾತಿ ನರೋಪರಾಣಿ

ತಥಾ ಕುಟೀರಾಣಿ ವಿಹಾಯ ಪಾಪೀ

ಬಂಗ್ಲಾನಿ ಸಂಯಾತಿ ಹೈಬ್ರೌಂಡ್ ಪ್ರದೇಶೇ ?


58 / ಕೈಲಾಸಂ Jಂ .... Sonಗೂ ....

'ಸ್ಮತಿ ಭ್ರಷ್ಟ ಗೀತೆ'

( ಆಧುನಿಕ ಯುದ್ಧವಾದಿ' ಕೈಲಾಸಂ ಧಾಟಿ)

ಬರ್ಮಕ್ಷೇತ್ರೆ ರಣಕ್ಷೇತ್ರೇ ಸಮವೇತಾ ಯುಯುತ್ಸವಃ |

ಬ್ರಿಟಿಷಾ ಉಪಾನ್ಯಾಶೈವ ಕಿಮಕುರ್ವತ ರೇಡಿಯೋ ||

ರೇಡಿಯೋ ಉವಾಚ:

ದೃಷ್ಟೆ ತಾಂ ಬಾಂಬರಾನೀಕಂ ಢಂ ಜಯರಾಜಸ್ತಥಾ |

ಚರ್ಚಿಲ್ಲಮುಪಸಂಗಮ್ಮ ರಾಜಾವಚನಮಬ್ರವೀತ್ |

ಜಯರಾಜೋSವಾಚ:

ಭವಾನ್ ಕ್ರಿಪ್ಪಶ್ಯಗರ್ಟಶ್ಚ ಮೆಕಾರ್ಥರಶ್ಚ ಮಹಾರಥಃ |

ಅನೈಚ ಬಹವಶೂರಾಃ ಮದರ್ಥೇತ್ಯಕ್ತ ಜೀವಿತಾಃ ||

ಅಪರಾಪ್ತಂ ತದಸ್ಮಾಕಂ ಬಲಂ ಗರ್ತಾಭಿರಕ್ಷಿತಂ |

ಪಲ್ಯಾಪ್ತಂದಮೇತೇಷಾಂ ಬಲಂ ಟೋಜೋಭಿರಕ್ಷಿತಂ | |

' ಆಸೆಯ ಸರ್ವಸ್ವ'

A Poet's guerdon is not gold

Not parian bust, nor trappings brave !

A tear , a titter from young and old

Is all the meed 7 meekly crave !

ಹೊನ್ನೆ ? ಬಲ್ಬಿರುದುಗಳೇ ? ಹಾಲುಗಲ್ ವಿಗ್ರಹವೆ ?

ಕವಿ ಬಯಸನಿಂಥವೇ ಪ್ರತಿಫಲವೇ ಬೇಕು!

ಹಿರಿಯರೂ ಕಿರಿಯರು ಕಿಲಕಿಲನೆ ನಕ್ಕೆರಡು

ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು !


ಕೈಲಾಸಂ Jಂಕ್ಟ .... Son .... | 59

' ಜಾಹಿರಾತು...'

“ Wanted a first class comedian for our film !! Facial

contortions essential. No good lookers need apply . Handsome

remuneration to ugly applicants. Starting with Rs. 100 / - per

mensum . Future propects in the candidates own face . Apply

in person to :

“ The Shooting Syndicate ,

Fade- out buildings ,

Madayar Pet,

Madras ”

- Call in the Morning.

“ ಆ ಪ್ರಾಣೀಗೊತ್ತೇ ?”

ಸಿ.ಆರ್ . ರೆಡ್ಡಿ: Welcome Mr. Kailasam ... ಬನ್ನಿ ಬನ್ನಿ ...

ಕೈಲಾಸಂ: ಬರೀನಿ... But ನಿಮ್ಮಾಯೀ ...

ಸಿ. ಆರ್ . ರೆಡ್ಡಿ: ಏನ್ ಪರವಾಗಿಲ್ಲ ಬನ್ನಿಪ್ಪಾ.... Don't you know ... that

barking dogs never bite ?

ಕೈಲಾಸಂ: ಕೇಳಿದ್ದೀನಿ... ಕೇಳಿದ್ದೀನಿ. ಬೊಗೋ ನಾಯಿ ಕಚ್ಚಲ್ಲಾಂಬೋದು

ಗೊತ್ತು ನಿಮ್ಮ ಗೊತ್ತು. But .... ಈ ಮಾತು ನಿಮ್ಮಾಯ

ದೇವೂ ?

' ಪ್ರಾರ್ಥನಾ ಗೀತೆ'

ಕಂಪನಿ ಉಳಿಯಬೇಕಾದರೆ ನಾಟಕ ನೋಡುವ ಸಹೃದಯರನ್ನು ಹೊಗಳಬೇಕು

ತಾನೆ ! ಆದ್ದರಿಂದ ಕೈಲಾಸಂ ನಾಟಕದ ಪಾತ್ರಧಾರಿಗಳ ಕೈಲಿ ಹೇಳಿಸುವ ಭರತವಾಕ್ಯ


ಹೀಗಿದೆ.

“ಕಲೆಕಶನ ಘನಪಡಿಸಿ

ಕಂಪನಿಯ ಬದುಕಿಸೋ ||
60 / ಕೈಲಾಸಂ Jಂಕ್ಯೂ .... Sonಗೂ ....

ಕಾಂಪ್ಲಿಮೆಂಟರಿಗಳ ಕಟಾಯಿಸಿ

ಕ್ರೆಡಿಟರುಗಳ ಗುಮಾಯಿಸಿ

ಈ ಕುರಿಗಳನು ಜಮಾಯಿಸಿ

ಕಲೆಕಷನ ಘನಪಡಿಸಿ

ಕಂಪನಿಯ ಬದುಕಿಸೋll

* * *

' ನಗಷ್ಟೊ ಜನನ್ನಾ

(ಬ್ಯೂಗಲ್ ಧ್ವನಿಯನ್ನು ಅನುಸರಿಸಿ)

ಎಲೋ ಎಲ್ಲೋ ಎಲ್ಲೋ .....

ಜಲ್ಲಿ ಜಲ್ಲಿ ಜಮಾಯಿಸ್ಕೋ ...

ಲೋ ... ಲೋ ... ನಗೋ ಲೋ .... ಬೆಪ್ತಕಡಿಗ್ತಾ....

ನಗೋ ... ನಕ್ಕು ನಗಿಸೋ ಜನನ್ನಾ ...

ಸುಮ್ಮೆನಾದ್ರೂ ನಗೋ ಬೆಪ್ತಕಡಿಗ್ತಾ ...

ಬೆಪ್ತನದಿಂದ್ದಾದ್ರೂ ನಗಷ್ಟೋ ಜನನ್ನಾ...

...ನಮ್ ... ಜನ್ನನ್ನಾ !!

“Smoke '

2w22 Why do you smoke so constantly Sir ?

ಕೈಲಾಸಂ: To Constantly remind myself that I end up in smoke

someday dear boy .

2020, “ cigarette'- definition please .

ಕೈಲಾಸಂ: Fire at one end; Fool at another end.


:

ಒಬ್ಬ : ' Cigarette - another definition please.

ಕೈಲಾಸಂ: We fire it on its one end and it fires us from its

another end.
ಕೈಲಾಸಂ Jಂ .... Sonಗೂ .... | 61

‘ Drinking ev ... '

2020 : Sir ... to much of drinking... will it not upset you ?

POSTO: Too much of drinking upsets others . But it sets me

up you know .

ಕೈಲಾಸಂ: Beer and bread ಉ makes the body better and

gooder .

ಕೈಲಾಸಂ: ದುಡ್ಡಿದ್ದಾಗ Belly ಬಿಲ್ಯಾ ಬಸ್ಕೋತೇನೆ ಬೀರು; ಅದಿಲ್ದಾಗ

ಹಿತ್ತಲಿರೋ ನಲ್ಲಿ ನೀರು.

“Thing ಉ ?”

30 207003 : Thing ero ?... Jaw Thing ev ! What things ev does

she mean ev ?

ಸುಬ್ಬು : I can 't say dear boy ... what thing ಉ . But after all

Something ev . Why ? anything ev is better than

nothing ಉ ! ಹಾಗಂತ ಸಮಾಧಾನ ಪಟ್ಟೋಳ್ಳಯ್ಯಾ ....

“ ನಮ್ಮನೆ ಹೆಸ್ರು ... Home of ಪಿಶಾಚೀಸ್ ಅಲ್ಲೋ ... ಅದು Home

peaceಉ ... ಶಾಂತಿ ನಿವಾಸ... ಅಂತ, ತಿಳ್ಕೊ .

'Speed ev '

ಒಬ್ಬರು: ಅಂದ್ದಾಗೆ ಮಿಸ್ಟರ್ ಕೈಲಾಸಮ್ ... ನಿಮ್ಮ ಮಾತಿನ ಧಾಟಿ ತುಂಬಾ S

ಉ . Slow ಮಾಡ್ಕೊಳ್ಳೋಕ್ಕೆ ಸಾಧ್ಯವಿಲ್ವೇ ?

ಕೈಲಾಸಂ : ಸಾಧ್ಯವಿಲ್ಲ... ಬದ್ದಿಗೆ ತುಂಬ slow ಆಗಿರೋ ನಿಮ್ಮ ಶ್ರವಣ ಶಕ್ತಿನ

Speed ಮಾಡ್ಕೊಳ್ಳೋಕ್ಕೆ ಪ್ರಯತ್ನಪಡಿ .


62 | ಕೈಲಾಸಂ Jಂಕ್ಕೂ .... Son ....

I am beautiful Bapu ...'

ನಾಟಕರಂಗ... ಪರದೆಯ ಮುಂದೆ ವಿಚಿತ್ರ ವ್ಯಕ್ತಿಯೊಬ್ಬ ಬಂದು ನಿಲ

ಪಟ್ಟೆಪಟ್ಟೆಯ ಕೋಟು ಷರಾಯಿ , ಸೊಂಟದ ಬೆನ್ನಿಗೆ ಒಂದು ಅಲಾರಂ ಗಡಿಯ

ಕಟ್ಟಿಕೊಂಡಿದ್ದಾನೆ . ಒಂದು ಕಣ್ಣಿಗೆ ಸಿಕ್ಕಿಸಿಕೊಂಡಿರುವ ಗಾಜು.

....ಇಲ್ಲೀಗ್ಲರೋವಾಗ ನನ್ನೊಡೋ idea ನಿಮಗಿತ್ತೇ ?

ನನ್ನ ಬ್ಯೂಟಿಫುಲ್ ಫಾರ್ಮು ನಿಮೋಚರಕ್ಷಿತೇ ?

ಯಾರಾತಾಡ್ತಿರೋದು... ನಿಮ್ಮೇನಾದ್ರೂ ಗೊತ್ತೇ ?

Silly things! Silly things!

you don't know anythings!

I am beautiful Bapu -the up -to- date Chapoo! ( ಎಂದು

ಮುಂದುವರೆಯುತ್ತ ...)

ನಮ್ಮಪ್ಪ rotten orthodox old ಶಾಸ್ತಿ !

ಹಣೆಮೇಲೆರ್ಡೂವರೆ tons ಗಂಧದ್ ಪ್ಲಾಸ್ತಿ !

ಕೇಳ್ತಾರನ್ನ are you ಕುದುರೆ ಕಾಸ್ತಿ ?

ಕ್ಷಮ್ಮಪ್ಪ , You are a silly thing!

I am ಬಾಪೂಪ್ಪ! the up- to - date chap೦ಂಪ್ಪ .... (ಎಂದು ಒರಲುತ್ತ

ಈ ವ್ಯಕ್ತಿ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದವನು ಎಂದು ಹೇ

ಆಯಾಗಳು ಎಳೆದುಕೊಂಡು ಹೋಗುವರು.)

'ಸಂಸ್ಕೃತದಲ್ಲೇ ಮಾತಾಡೋ ...'

ಕೈಲಾಸಂ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿರಬೇಕಾದರೆ ಅಲ್ಲಿಯ ಸಂಸ್ಕೃತ

ಉಪಾಧ್ಯಾಯರು ಹುಡುಗರಿಗೆ ಸಂಸ್ಕೃತದಲ್ಲೇ ಮಾತಾಡೋಕು ಎಂದು ಅಪ್ಪಣೆ ಮಾಡಿದ

ಕೈಲಾಸಂ: (ಮೇಷ್ಟ್ರ ಮುಂದೆ ನಿಂತು ಕಿರುಬೆರಳನ್ನು ತೋರುತ್ತ...

ಮೂತ್ರವಿಸರ್ಜನಾರ್ಥಾಯ ಬಹಿರ್ದೆಶಂ ಗಚ್ಛಾಮಿ ... ( ಎನ್ನಬೇಕೇ ).

'ನಮ್ಮ ಭಾಷೆ...?'

ಐಯ್ಯರ್: ನಿಮ್ಮ ಕನ್ನಡ ಭಾಷೇಕ್ಕಿ ತೋಲಿಲ್ಲತ ರಸಪಾಳೆ ಅನ್ನಿ ಎಸರು.

ಭಾಷೇ ಮೋರ್... ಅಂತರೆ ಮಚ್ಚಿಕೆ ಉಳಿ ಭಾಷೆ ಅನಿ ಎಸರು

ಇಂತ ಐಯ್ಯಂಗಾರ್ ಭಾಷೆ... ಉಂಗ ಬಾಳೇಹಣ್ಣು... ಎಂಗ

ಕೊಳುಂಬಲೆ ಪೆಶಿಂಚಿ ತಿನ್ನುವ ಭಾಷೆ...


ಕೈಲಾಸಂ Jಂಕ್ಟ .... Sonಗೂ .... | 63

ಕೈಲಾಸಂ : ಎನ್ನ ಕಸ್ತೂರಿ... ಉನ್ನಕ್ಕುಂ ಕನ್ನಡ ಪಾಷ ಕೊತ್ತೋ ..?

ನಾ . ಕಸ್ತೂರಿ: ಕೊತ್ತು... ಕೊತ್ತು... ಎನಕ್ಕುಂ ಕನ್ನಡ ಪಾಷೆ ಚೆನ್ನಾತಿ ಹೊತ್ತು

' ನರಸಿಂಹಯ್ಯ ...?”

(ಪೋಸ್ಟ್ಮ ನ್ನು Not paid ಕಾಗದವನ್ನು ಕೊಡಲು...)

ನರಸಿಂಹಯ್ಯ : (ಪೋಸ್ಟ್ಮ ನ್ನಿನ ಮೇಲೆರೇಗುತ್ತ) ಅಲ್ಲಯ್ಯ .... ಈ ಪ್ರಪಂಚಲ್ಲಿ ನರಸಿ

ನಾನೊಬೇನೇ ? ಹಿರಣ್ಯಕಶಿಪು ಹುಣ್ಣಾಗ್ನಿಂದ ಲಕ್ಷಾಂತರ ನರಸಿಂಹಯ

ಬಂದು , ಇದ್ದು, ಸತ್ತು ಹೋಗಿದ್ದಾರೆ . ಯಾಕೇ ... ಗುಡೀಲಿಲ್ವೇ

ಅವನ್ಮುಂದೆ ಹಿಡಿ ಈ ಹಾಳಿನ ನಾಟ್‌ ಪೈಡ್ ಕವರ ... ಕಂಬ ಬಿಕ್ಕೊಂಡ್ಡಂದ

ಕೊಡ್ತಾನೆ ಕಾಗ್ನ ಆ ನರಸಿಂಹ... ಎಷ್ಟಾದ್ರೂ ಅವೂ ಲಕ

ಹೋಗ್ಲೋಗು... ಇನ್ನೂ ಎದುರೇ ನಿಂತಿದ್ದೇಡ... ಹೇಸ್ಥೆ ಹುಟ್ಟುತ್ತೆ ನಿನ್ನ

ಹೊಲಸು face ಉ ... ಹೋಗಯ್ಯಾ .

'ವೀಣೆ ನುಡಿಸುವ ಬಗ್ಗೆ

ರಾಮಣ್ಣ: ( ತಮ್ಮ ಮಗಳು ವೀಣೆ ನುಡಿಸುವುದರ ಬಗ್ಗೆ ಬೀಗುತ್ತ) ಏನೇಲ್ಲಿ ರಂಗಸ್ಟೋರೆ...


ನನ್ನ ಮಗಳು ಹೇಳೀನಿ... ವೀಣೆ ಬಾರಿ ಬಾರೀ ಅವಳ ಎರಡು ಬೆಟ್ಟುಗೂ

ಮುದ್ದೇ ಹೋದ್ದು!

ರಂಗಣ್ಣ : ( ತಾತ್ಸಾರದಿಂದ) ಅಯ್ಯೋ ಅದೇನ್ಮಹಾ ಬಿಡೀ ರಾಮಣ್ಣೂರೆ

ವೀಣೆ ಬಾರಿ ಬಾರೀ ... ಎರಡು ವೀಣೆಗಳೇ ಮುರ್ದಿಟ್ಟು!!

'ಸುಳ್ಳು ಹೇಳಿದೇ ...'

ಪಂಡಿತ: ( ಹರಿಶ್ಚಂದ್ರನ ಕಥೆಯನ್ನು ಮುಗಿಸಿದ ನಂತರ) ಈ ಕಥೆಯಿಂದ ತಿಳಿಯ

ನೀತಿ ಏನೋ ?

ಒಬ್ಬ: ಸುಳ್ಳು ಹೇಳೇ ಇದ್ರೆ ಸುಡುಗಾಡೇ ಗತೀಂತ ತಿಳೀತೂ ಪಂಡಿತರೆ .


64 | ಕೈಲಾಸಂ Jಂಕ್ಯೂ .... Sonಗೂ ....

' ಅಪ್ಪ ನೀವು....'

ನರಸಿಂಹಯ್ಯ : (ಹೆಂಡತಿಯನ್ನು ಕೂಗುತ್ತ .... ಲೇ ...

ಅಮ್ಮಾವು: What did you say ? ... ಲೇ ... to a lady! Say that aga

ನರಸಿಂಹಯ್ಯ : ಕ್ಷಮಿ ! Madam ' ಲೇ ' ಅಂತ ಹೇಳಿ ' ಡಿ' ಅಂತ ಹೇಳೋ ಅಷ್ಟಲ್ಲಿ

ಧುಮಿಕ್ಸಿಟ್ರಿ... ಕ್ಷಮಿ ... ಲೇಡೀಂತೀನಿ... ಆಯ್ಕೆ ?

“ ಯಜಮಾನು ?'

ಗಂಡ ಹೆಂಡತಿ ' ಹೋ ' ಎನ್ನುವಂತೆ ಕಚ್ಚಾಡುತ್ತಿರುತ್ತಾರೆ . ಇವ

ಮುಟ್ಟಿದಾಗ ಪೋಲಿಸಿನವ ಬಂದು ಬಾಗಿಲು ಬಡಿಯುತ್ತಾನೆ. ಗಂಡ ಬಾಗಿಲ

ಪೋಲೀಸು: ರೀ ಸ್ವಾಮಿ .. ಯಾ ಈ ಮನೆ ಯಜಮಾನು ?

ಗಂಡ : ಅದನ್ನೇ ನಾವೀಗ decide ಮಾಡ್ತಿರೋದು. ಸ್ವಲ್ಪ ಹೊತ್ತ


ತಿಳಿಸ್ತೀವಿ .

' ಹೆತ್ತೋ , ಹೆಗ್ಗ ಮುದ್ದು'

ಜೀವು: ನೀವೇನೇ ಹೇಳಿದ್ರೂನೂವೆ... ಹೆತ್ತೋರ್ ಹೆಗ್ಡೆ ಮುದ್ದು!

ಅಹೋಬ್ದು: ಹೌದು. ಆದ್ರೆ... ಆ ಹೆಗ್ಗಕ್ಕೆ ಹೆತ್ತೋರು ಮುದ್ದೇ ? ಅದನ್‌ ಯ

ಆ ಹೆಗ್ಗ... “ನನ್ನ ಹೀಗೆ ಹೆಚ್ಚಿಟ್ರಲ್ಲಾ ” ಅಂತ ಎಷ್ಟು ಬೈಕೊಳ್ಳು

ಜೀವು: ಸಾಕ್ಷಿಲೀಂದ್ರೆ... ನಿಮ್ಮ ಜಾಣತನದ ಮಾತುಗು...

ಅಬ್ದು: ರೇಗ್ನೆಡಾ ಜೀವು... ಗಂಡು ಮಕ್ಕಳ ಸಾಕೋ ದಾರಿ

ಹೊರ್ತು... ಹೆಂಗಸರಿಗೆ ಗೊತ್ತಿಲ್ಲ . ತಮ್ಮೊಂಡು ಮುದ್

ಗಂಡ್ಮಿಕ್ಕು ಮುಂದಕ್ ಬೆಳು... ಮನೆ ಹೊಸ್ತೂ ದಾಟಿ... Me

ಪ್ರಪಂಚ... ಕಠಿಣ ಪ್ರಪಂಚ. ಬಾಬಾಂತ ತಮ್ಮೊಂಡು ಮುದ್ದಿಡೋ

ಮನೇಲೆ ಗಂಡು ಮಕ್ರನ್ನ ತಕ್ಕ ಮಟ್ಟೆ ಜಬರಸ್ತಲ್ಲಿ ಬೆಳ್ಳಿ ದೇವೇಯೇ .

ಮನಸ್ಸು ಗುಂಡಿಗೆ ಗಟ್ಯಾಗಿ... ಸಮಾಜಲ್ಲಿ ಒದಗ

ಎದುರ್ಸೊಕ್ಕೆ ಧೈರ್ಯ ಬರುತ್ತೆ . “ಕಂದಾ... ಅರಗಿಣಿ.

ಮಗೂಂತ ”... ಹೆತ್ತ ಮಮತೇಲಿ ಹಲಿ ಸುಟ್ಟು ಬೆಳಸೋಮಕ್ಕೂ

ದೇವೇಗತಿ !
ಕೈಲಾಸಂ Jಂ .... Sonಗೂ .... | 65

ಕೈಲಾಸಂ Sonಗೂ ....

ತಿಷ್ಟಾರ್‌ಹಳ್ಳಿ

ಬೋರೇಗೌಡನೆಂಬೊ ಗೌಡ ಬಂದ ಬೆಂಗೂರೆ

ಬಳೇಪೇಟೆ ಬಾಟೆಮೇಲೆ ಬರುತ್ತಿದ್ದಾಗ

ಪೌಡರ್‌ ಗಿಲ್ಡರ್‌ ಹಾಕಿಕೊಂಡ ಮನುಷ್ಕಳೊಬ್ಬಳು

ಕಣ್ಣುಗಿಣ್ಣು ಮಿಟಕ್ಸಿ ಗಿಟಕ್ಸಿ ನೋಡಿ ನಕ್ಕಾಗ

( ಹಾಡು) ತಿಪ್ಪಾರಳ್ಳಿ ಬಲುದೂರ

ನಡಿಯಾಕ್ ಬಲುದೂರ

ತಿಪ್ಪಾರಳ್ಳಿ ಬಲುದೂರ

ನನ್ನೆಂಡ್ರಿರೋ ತಾಕೇ ....

ಬೇಡಪ್ಪಾ ಬಳೇಪೇಟೇ

ನಮಸ್ಕಾರ ನಗರ್ತಪೇಟೆ

ನಂ ತಿಪ್ಪಾರಳ್ಳಿ ಬಲು ದೂರ

ಆದರ್ ನಂ ಬಸವಲ್ಲವೆ.

ತಮಾಷೆ ನೋಡಾಕ್ ಬೋರ ವೊಂಟ ಲಾಲ್‌ಬಾಗ್ ತೋಟಕ್ಕೆ

ವುಲೀನ್ ನೋಡಿ ಬರೇ ಆಕಿದ್ ದೊಡ್ಬೆಕ್ ಅನ್ನೊಂಡ

ಬೊನೊಳಕ್‌ನುಗ್ಗಿ ವುಲೀನ್ ಸವರ ಪುಸ್ ಪುಸ್ ಅಂತಿದ್ದ

- ಬೋರ ಪುಸ್ ಪುಸ್ ಅಂತಿದ್ದ


ವುಲೀ ರೇಕ್ಕೊಂಡ್ ಬೋರನ್ ಕೆಡವೊಂಡ್ ಅಲ್ಗಳ್ ಬುಟ್ಟಾಗ

ಬೋರ ಬೆದರ್ಕೊಂಡ್ ಕಣ್ಣೀರ್ ಸುರಸ್ತ ಕೈಮುಗ್ ಕಿರಿಕ್ಷ

ತಿಪ್ಪಾರಳ್ಳಿ ಬಲುದೂರ

ನಡಿಯಾಕ್ ಬಲುದೂರ

ತಿಪ್ಪಾರಳ್ಳಿ ಬಲುದೂರ

ನನ್ನೆಂಡ್ರಿರೋ ತಾಕೇ ....


66 / ಕೈಲಾಸಂ Jಂಕ್ಕೂ .... Sonಗೂ ....

ಬುಟ್ಟುಡಪ್ಪಾ ಬೆಕ್ಕಿನ್‌ರಾಯಾ

ನಮಸ್ಕಾರ ನನ್ ಒಡೆಯಾ

ತಿಪ್ಪಾರಳ್ಳಿ ಬಲುದೂರ

ಆದರ್ ನಂ ಬಸವಲ್ಲವೆ.

ಬಸ್ವೀನ್ ಕರ್ಕೊಂಡ್ ಮೈಸೂರ್ಗ್ಬಂದ ಯಿಜೀದಸ್ಮಿಗೆ

ಅರ್ಮನ್ ಗೇಟ್ಕುಂದ್ ಅಂಬಾರ್‌ಕಟ್ಟಿದ್ ಆನೇನ್ ನೋಡ

ಅಂಬಾರ್ ಮೆಟ್ಮೇರ್ ಬಸವೀನ್ ಅತ್ಬುತ್ ತಾನೂ

– ಬೋರ ಬುರ್‌ಬುರ್ ಅತ್

ಮಾವರ್ ಮಂಕಾಗ್ ಗುರಿಕಾರ್ ಗುಮ್ಮಾಗ್ ಇಳೀಂತ್ ಕಿರ

ಆನೆ ಕೊರಳಾಗ್ ಒದೀತ್ ನಡಸ್ತ ಆಡ್ತ ಓಗ್ತಿದ್ದ

ತಿಪ್ಪಾರಳ್ಳಿ ಬಲುದೂರ

ನಡಿಯಾಕ್ ಬಲುದೂರ

ತಿಪ್ಪಾರಳ್ಳಿ ಬಲುದೂರ

ನಾವಿಬ್ ಇರೋ ತಾಕೇ ....

ಗಂಟ್ಸ್ ಉಳಿಸ್ಕೊಳ್ಳಪ್ಪಾ ಗುರಿಕಾರ

ಮನೆಗೋಗಿ ಮಾವುತ್ ಸಾಬರ

ತಿಪ್ಪಾರಳ್ಳಿ ಬಲುದೂರ

ಅಲ್ಲಿಗ್ ನಡಿವೊಲ್ಕು ನಂ ಬಸ್ವಿ.

ಕೋಳಿಕೆ ರಂಗಾ

ನಾನ್ ಉಟ್ಟಿದ್ದು ಒಡ್ರಳ್ಳಿ

ಬೆಳದದ್ದು ಬ್ಯಾಡ್ರಳ್ಳಿ

ಮದುವೆ ಮಾದನ್ ಅಳ್ಳಿ ನನ್ ಒಲಗೊಳ್ ಆರನ್ನಳ್ಳಿ

ನಂ ಶ್ಯಾನ್‌ಬೋಗಯ್ಯ

ಅಲ್ಲೆ ಸೇಕ್ದಾರಪ್ಪ

ಇದ್ರೆ ಎಲ್ಲೂ ಕಂಡದ್ರೆ ನನ್ನಾ....


ಕೈಲಾಸಂ Jಂಕ್ಕೂ .... Sonಗೂ .... | 67

ಇನ್ ದನಗೊಳು ಮಕ್ಕಳೂ ಎಂಡರೂವೆ|

ಅಟ್ಟಿ ಅಷ್ಟೇನೂ ಬುಟ್ಟು

ಬಂದಿ ನಾ ನಿಮ್ಮುಂದೆ ನಿಂತಿದ್ದಿ ನಾ

ನಮ್ಮಳ್ಳಿ ಕಿಲಾಡಿ ವುಂಜಾ

ನಾನ್ ಕೊ ಳೀಕೆ ರಂಗಾ

'ಕೋ ' ನು ' ' ನು 'ಕೆ ' ನು 'ರ' ನು 'ಸೊನ್ನೆ' ' ಗಾ'

ನಾನ್ ಕೊ ಳೀಕೆ ರಂಗಾ

ನಂ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊತ್ಮಗಾ.

ಕಕೊತ್ವ- ಲೀ , ಕಕೆತ್ವ - ರ , ಮತ್ತೊನ್ನೆಯೂನು- ಗಾ

ಇದ್ದ ಆಡಾಕ್ ಬರ್ದೆ ಬಾಯ್ಬುಡಾನು ಬೆಪ್ಪುನನ್ಮಗಾ

ಕೋ ಳೀಕೆ ರಂಗಾ

' ಕೋ ' ನು ' ಳೀ ' ನು 'ಕೆ ' ನು ' ರ ' ನು 'ಸೊನ್ನೆ' ' ಗಾ '

ಎತ್ತು ಕುದುರೆ ಇಲ್ಫ್ ಗಾಡಿಗೂವೆ

ಬತ್ತಿ ಯೆಣ್ಣೆ ಇಲ್ಡ್ ದೀಪಗೂವೆ

ಕುದ್ರೆಯಿಲ್ಸ್ ಗಾಡಿಗು ಎಣ್ಣೆ ಇಲ್ಡ್ ದೀಪು

ತುಂಬಿದ್ ಮೈಸೂರಿಗ್ ಬಂದೆ

ದೊಡ್ ಚೌಕದ್ ಮುಂದೆ

ಗಡಿಯಾರದ್ ಹಿಂದೆ

ಕಟ್ ತಂದಿದ್ ಬುತ್ತೀನ್ ತಿಂತ್ತಿದ್ದೆ

ಅಲ್ಡ್ ಕುದುರೆ ಮೇಲ್ ಕುಂತಿದೊಬ್ ಸವಾರಯ್ಯ

ಕೆದ್ರಿದ್ ತನ್ ಮೀಸೆಮೇಲ್ ಆಕ್ತ ಕೈಯ

ಬೆದ್ರಿಸ್ತಾಲೀ - ನನ್ನ

ಗದ್ರಿಸ್ತಾಲೀ ...

“ನೀನ್ ಯಾರೋ ? ”..... “ನೀನ್ ಯಾಕೋ !”

- ನಾನ್ ಕೊ ಳೀಕೆ ರಂಗಾ

' ಕೋ ' ನು ' ' ನು 'ಕೆ ' ನು ' ರ ' ನು 'ಸೊನ್ನೆ' ' ಗಾ '
68 / ಕೈಲಾಸಂ Jಂಕ್ಟ .... Sonಗೂ ....

ನಂಜೀ ನನ್ ಅಪರಂಜೀ

ನೋಡಿದ್ರಾ ನಂ ನಂಜೀನಾವ

ನಂ ಗಜನಿಂಬೆ ನಂಜೀನಾವ

ಅವ್ ನ ಗುಂಡೈ ಗುಡಗೈತೆ ಜುಂ ಜುಂ ಜುಂ

ಅವ್ ವಾರಣ್ಣಿನ್ ನೋಟಕ್ಕೇವ

ಅವ್ಕ್ ಕೀಟೊ ಆಟದ್ ಕಾಟಕ್ಕೇವ

ನಂ ಅಲಿರೋ ಐದರೆಲ್ಲ ಗುಂ ಗುಂ ಗುಂ

(ನಂಜಿ) ನೀರ್ಗ್ ಬರೊ ಝಾವ

ನೀರ್ ಸೇದೊ ಷೋಕ್ಷಾವ

ಮೀರಿದ್ ಉಡಿಗೀರ್ ಅಳ್ಳಿಲೇ ಇಲ್ಲಾ

ಅವ್ ಅಟ್ಟಿ ಸಾರ್ಸೊ ಅಂದಾನಾವ

ಅವ್ಕ್ ತಟ್ಟಿದ್ ಬೆರ್ಣಿ ಚಂದಾನಾವ

ನೋಡಿ ನೋಡಿ ಸುಸ್ತಾಗಿ - ನಾನೇನೇಲ್ಲಿ

ಚಿನ್ನದ್ ಗೊಂಬೆ ನಂಜಿ

ರನ್ನದ್ ಗೊಂಬೆ ನಂಜಿ

ನಿನ್ ಕಣ್ಣು ಮೋರೆ ತಾವೆ ಕಾರಂಜಿ

ನಿನ್ ಮೂತಿಗೆ ನಾ ವುಚ್ಚು

ನಿನ್ ಮಾತಿಗೆ ನಾ ಬೆಚ್ಚು

ನಂಜೀ ನನ್ ಅಪರಂಜೀ

ನೋಡಿದ್ಮಾ ನಂ ನಂಜೀನಾವ

ನಂ ಗೌಡನ್ ಮಗಳ್ ನಂಜೀನಾವ

ಅವ್ ಅಟ್ಟಲೆಲ್ಲ ಅವಳೇ ದರ್ಬಾರ್

ಅವ್ ಐನೆಟ್ಟೆ ರೇಗ್ಗಿ

ಅವ್ಕ್ ಅವ್ವ ಎಟ್ಟೆ ಕೂಗ್ಲಿ

ನಂಜಿ ಬುಟ್ರೆ ಬಾಯಿ ಅಳ್ಳಿ ಅನೆ ಉಜಾರ್


ಕೈಲಾಸಂ Jಂಕ್ಕೂ .... Sonಗೂ .... | 69

ನಂಜೀನ್ ಮದ್ದೆ ಮಾಡ್ಕಳ್ಳಾಕೆ

ನಂಜೀನ್ ಅಟ್ಟಗ್ ತಂದ್ಯಾಕೆ

ನಾನ್ ಪಟ್ಟಿದ್ದೆಲ್ಲಾ ಸಿವನೇ ಬಲ್ಲಾ

ಈಗ್ ನನ್ನೂ ನನ್ ನಂಜೀನೂವೆ

ನಮ್ಮಿಬ್ಬೆದ್ದು ಪುಟ್ನಂಜೀನ್ವ

ಮೀರ್ಸಿದ್ ಅಟ್ಟಿ ಅಳ್ಳಿಲೇ ಇಲ್ಲಾ

ಚಿನ್ನದ್ ಗೊಂಬೆ ದೊಡ್ಕಂಜಿ

ರನ್ನದ್ ಗೊಂಬೆ ಪುಟ್ನಂಜಿ

ನಿಮ್ಮಿಬ್ಬರ್ ಮೋರೆ ತಾವೆ ಕಾರಂಜಿ

ನಿಮ್ ಮೂತಿಗೆ ನಾ ವುಚ್ಚು

ನಿಮ್ ಮಾತಿಗೆ ನಾ ಬೆಚ್ಚು

ಇಬ್ರೂ ನನ್ ಅಪರಂಜೀ

ಕಾಶೀಗ್ ಹೋದ ನಂ ಬಾವ

ಕಾಶೀಗ್ ಹೋದ ನಂ ಬಾವ

ಕಬ್ದದ ದೋಣೇಲಿ

ರಾಶಿ ರಾಶಿ ಗಂಗೆ ತರೋಕ್

- ಸೊಳ್ಳೆ ಪರದೇಲಿ

ತಂಗಿ ಯಮುನಾದೇವಿಯಳ

ಸಂಗವಾಯ್ತಿಂದುಬ್ಬಿ ಉಬ್ಬಿ

ಗಂಗಾದೇವಿ ಉಕ್ಕಿ ಉಕ್ಕಿ

ಬೀಸಿ ಬೀಸಿ ದೋಣಿ ಕುಕ್ಕಿ

ಬಾವ ಅತ್ತು ಬಿಕ್ಕಿ ಬಿಕ್ಕಿ

ಬಂಡೆ ತಾಕಿ ದೋಣಿ ಒಡ್ಡು

ಸೊಳ್ಳೆಪರದೆ ಬಾವನ್ ಬದ್ಲು

ಮುಂಡೆ ದವಡೆ ಪಟ್ಟಾಗೊಡ್ಡು


70 / ಕೈಲಾಸಂ Jಂಕ್ಕೂ .... Sonಗೂ ....

ಕಾಶೀ ಆಸೆ ನಾಶವಾಗಿ

ಮೀಸೇ ಉಳಿದದ್ ಎಷ್ಟೋ ವಾಸೀಂತ್

ಕಾಶೀಂದ್ ಬಂದ ನಂ ಬಾವ

ಅರಿವು

ಬಳಿಬಳಿದು ಬಣ್ಣಗಳ

ಬಳಲುವುವು ಬೆರಳುಗಳು

ತಳಿರುಗಳ ಪೊನ್‌ಸೊಬಗ ಪೊಗಳತೊಡಗೆ!

ಬಿಳಿಗಲ್ಲ ಕಡೆಕಡೆದು

ಬೀಳುವುವು ತೋಳುಗಳು

ಕುಳಿರ್ವನೆಯ ಬಿಳಿಮುಡಿಯ ಬೆಳಗತೊಡಗೆ !

ತಿಳಿಗನಡ ನುಡಿನುಡಿದು

ತಳರುವುದು ನಾಲಗೆಯು

ಗಿಳಿಯ ಪಾಲುಡಿಗಳನು ಪಳಗತೊಡಗೆ !

ಬಳಿದರೇನ್ ಬಣ್ಣಗಳ ?

ತಿಳಿಗನಡ ನುಡಿದರೇನ್ ?

ಬಿಳಿಗಲ್ಲನುಳಿಗಳಿಂ ಕಡೆದರೇನು?

ತಿಳಿವಿನೊಡೆಯನನರಿದು

ಗಳಿಸದೆಮ ತಾಯ್ತಾಡ

ಇಳೆಯ ಕುಸುರಿಗ ಕುಟಿಗರರಿವರೇನು?

(ಈ ಕವನ Rudyard Kiplingನ “ And what of Art ” ಎಂಬುದರ ಛಾಯೆ )


ಕೈಲಾಸಂರವರ ಕಾಳಮ್ಮ ಐಕ್ಕು

ಅಚ್ಚಿನಲ್ಲಿ ಬರದೇ ಹೋಗಿರುವ ಕೈಲಾಸಂ ಕೃತಿಗಳ ನೆನಪು ಮೂಡಿ

ಬಂದಾಗ ಮೈಜುಂ ಎನ್ನುವುದು ಖಂಡಿತ. ಆ ಕೃತಿರತ್ನಗಳಲ್ಲಿ ಇದೂ ಒಂದು. ಇದು

ರೂಪುಗೊಂಡಿದ್ದು 1939ರಲ್ಲಿ. ಹಸ್ತಪ್ರತಿಯೂ ತಯಾರಾಗಿತ್ತೆಂದು ಹೇಳಲಾಗಿದೆ.

ಅದನ್ನು ಹೊಂದಿದ್ದ ಅವರ ಮಿತ್ರರೂ ಈಗ ಇಲ್ಲ. ಆ ಪ್ರತಿ ಎಲ್ಲಿ ತಲೆಮರೆಸಿಕೊಂಡು

ಬಿದ್ದಿದೆಯೋ ತಿಳಿಯದು. ಕೈಲಾಸಂ ಅವರ ಆತ್ಮೀಯ ವೃಂದದಲ್ಲಿ ಒಬ್ಬರಾಗಿದ್ದ

ಗೆಳೆಯ ವೈ . ಎನ್. ಕೃಷ್ಣಮೂರ್ತಿ ಈ ಕೃತಿಯ ಪರಿಚಯವನ್ನಿಲ್ಲಿ ಮಾಡಿಕೊಟ್ಟಿದ್ದಾರೆ

ಕೈಲಾಸಂ , 1918ರಲ್ಲಿ 'ಟೊಳ್ಳುಗಟ್ಟಿ ' ಯನ್ನು ರಚಿಸಿ ಆಧುನಿಕ ಕನ್ನಡ ನಾಟಕದ ಆದ್ಯ

ಪ್ರವರ್ತಕರಾಗಿ ಕನ್ನಡ ಸಾಹಿತ್ಯದಲ್ಲಿ ಒಂದು ಕ್ರಾಂತಿಯನ್ನು ಉಂಟು ಮಾಡಿ

ಗುರುಗಳ , ಪಂಡಿತರ ಸ್ವತ್ತಾಗಿ , ರಾಜರ ತೊತ್ತಾಗಿ ಬಾಳುತ್ತಿದ್ದ ಸಾಹಿತ್ಯಲಕ್ಷ್ಮಿ

ಸಾಮಾನ್ಯರ ಬಳಿಗೆ ಬರಬೇಕಾಯಿತು. ಮಧ್ಯಮವರ್ಗದ, ಕೆಳಗಣ ಮಧ್ಯಮವರ್ಗದ

ಎಂದರೆ ಸಾಮಾನ್ಯ ಜನರ ಜೀವನ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗತೊಡಗಿತು. ರಾಜ ,

ರಾಣಿಗಳ ಬದಲಾಗಿ , ಧೀರೋದಾತ್ತ ನಾಯಕರುಗಳ ಬದಲಾಗಿ , ಸಾಮಾನ್ಯ ವ್ಯಕ್ತಿಗಳು

ಸಾಹಿತ್ಯದಲ್ಲಿ ಕಾಣಲಾರಂಭಿಸಿದರು. ಅದ್ಭುತ ರೋಮಾಂಚನಕಾರಕ ದೃಶ್ಯ , ಕಥಾವಸ

ಬದಲಾಗಿ ನೀರಸವೆನ್ನಿಸಬಹುದಾದ ನಿತ್ಯ ಜೀವನದ ಘಟನೆಗಳು ಮೊದಲಾಗಿ ಸಾಹಿತ್ಯದಲ್ಲಿ

ಕಾಣತೊಡಗಿದವು. ಕೈಲಾಸಂ ಎಂದಂತೆ: ' ನನ್ನ ನಾಟಕಗಳಲ್ಲಿ ಪುಟ್ಟೋದ್ಯಾನದಲ

ಪ್ರೇಮಗೀತೆ ಹಾಡುವ ರಾಜಕುಮಾರಿಯಿಲ್ಲ, ಬೋರ, ಬೋಳಿ, ಪೋಲಿ, ಸಾತು ,

ಪಾತುಗಳು; ಸುತ್ತ ಮುತ್ತಿಕೊಂಡು ನನ್ನ ವ್ಯಕ್ತಿತ್ವವನ್ನೇ ತೊಲಗಿಸಿಬಿಟ್ಟಿದ್ದಾರೆ

ಗ್ರಾಂಥಿಕ ಶೈಲಿಯನ್ನು ಬಿಟ್ಟು ವ್ಯವಹಾರದ ಭಾಷೆಯನ್ನು ಉಪಯೋಗ

ಕೆರಳಿದ ಪಂಡಿತರ ಪ್ರಚಂಡ ಪ್ರತಿಭಟನೆಯಿಂದ ಕೈಲಾಸಂರವರ ಗಂಡುಚೇತನ ಕುಗ್ಗಲಿಲ್ಲ.

` Ignore the critics as aclass' ಎಂದು ಜೀನ್ ಕ್ರಿಸ್ಟೋಫಿಯಂತೆ ' ನನ್ನ ಸಾಹಿತ್ಯ

ಮಾರ್ಗದಲ್ಲಿ ನನಗೆ ನಂಬಿಕೆಯುಂಟು. ಇಂದು ನೀವಲ್ಲದಿದ್ದರೆ , ಮುಂದಾದರೂ

ನಾಟಕಗಳ ನೈಜಮೂಲ್ಯವನ್ನು ತಿಳಿಯಬಲ್ಲವರು ಬರುತ್ತಾರೆ' ಎಂದುಕೊಂಡರು ಕೈಲ

ತಮ್ಮ ತಲೆಮಾರಿಗಿಂತ ಕಾಲು ಶತಮಾನದ ಮುಂದಿನ ನೋಟವನ್ನಿಟ್ಟುದೇ ಕೈಲಾಸ


72 | ಕೈಲಾಸಂ Jಂ .... Sonಗೂ ....

'ತಪ್ಪಾಯಿತು. 'ನಿಮ್ಮದು ಸಾಹಿತ್ಯವೇ ಅಲ್ಲ ಎಂದವರಿಗೆ , ' ನಾನು ಬರೆಯುವ

ಸಾಹಿತ್ಯಕ್ಕಲ್ಲ , ಸಮಾಜಕ್ಕೆ , ರಂಗಭೂಮಿಗೆ' ಎಂದರು ಕೈ ,

1920ರ ಹೊತ್ತಿಗೆ 'ಪೋಲಿಕಿಟ್ಟಿ' ಯನ್ನು ಸೃಷ್ಟಿಸಿ ಅದರಲ್ಲಿ ನಾಡಿನ ತೀರ ಬಡ

ಶ್ರಮಜೀವಿಗಳನ್ನೂ ಕೈಲಾಸಂ ಚಿತ್ರಿಸಿದ್ದರು . ಸಾಮಾನ್ಯಜನರ ನಿತ್ಯಜೀವನದಲ್ಲಿ ಒಂ

' ಕ್ಲಾಸಿಕ್‌ ' ಚಿತ್ರಿಸಿದ ಕೀರ್ತಿ ಕೈಲಾಸಂದು. ಈ ನಾಟಕದಲ್ಲಿಯೂ ಕೈಲಾಸಂರವರ

ಕೆಲವು ನಾಟಕಗಳಲ್ಲೂ , ಹಣದ 'ಶನಿ ಜಾತಿ' ಯನ್ನು ಕಂಡರೆ ಕಾರುವ ಬೆಂ

ಪಾತ್ರಗಳಲ್ಲಿ ವ್ಯಕ್ತವಾಗುತ್ತದೆ .

ಆ ತರುಣದಲ್ಲೇ ಕೈಲಾಸಂರವರು ಕೆಲವು ಅತಿ ಪ್ರಗತಿಪರ ನಾಟಕಗಳನ್ನು ಬರ

“ ಬಹಿಷ್ಕಾರ', ' ನಂಬಾಯ್ದು', ' ಅಜ್ಞಾನದ ಅಪಾಯ ' ಮತ್ತು ' ಮೊಮ್ಮಗ

ಮೊದಲೆರಡು ರಂಗಭೂಮಿಯ ಮೇಲೆ ಹಿಂದೆಯೇ ಬಂದಿದೆ. ಆದರೆ ಕಡೆಯ ಎರ

ಗ್ರಂಥಗಳು ಹಸ್ತಪ್ರತಿಯಲ್ಲಿದ್ದು ಈಗ ಕಳೆದುಹೋಗಿವೆ. ' ಅಜ್ಞಾನದ ಅಪಾಯ

ಬಾಲಕ ಬಾಲಿಕೆಯರಿಗೆ ಅಗತ್ಯವಾಗಿ ದೊರಕಬೇಕಾದ ಶಾಸ್ತ್ರೀಯ ಲೈಂಗಿಕ ಶಿಕ್

ಅವಶ್ಯಕತೆಯನ್ನು ಮನಮುಟ್ಟುವಂತೆ ಚಿತ್ರಿಸುವ ಮಹಾನಾಟಕ, ಬ್ಯೂ (B

' ಡ್ಯಾಮೇಜ್ಗೂಡ್ಸ್' ಓದಿರುವವರಿಗೆ 'ಮೊಮ್ಮಗಳ ಮುಲ್ಕಿ ' ಯ ಕಥಾವಸ್ತು ಹೊಸ

ವೇಶ್ಯಾವೃತ್ತಿಯ ದುಷ್ಪರಿಣಾಮವಾಗಿ ದುಶ್ಚಾಳಿಯುಳ್ಳ ಗಂಡಸರಿಂದ ಗರ

ರೋಗದ ಭಯಂಕರ ಫಲಗಳು ಹೃದಯ ವಿದ್ರಾವಕವಾಗುವಂತೆ ಚಿತ್ರಿತವಾಗ

ಮೂರು ತಲೆಮಾರುಗಳ ದುರಂತ. ಇದೇ ಈಗ ' ಗರ್ತಿ ' ಯೆಂದು ಹೆಸರಾಗ

ಕೈಲಾಸಂರವರ ಅತಿಶ್ರೇಷ್ಠ ಕನ್ನಡ ಕೃತಿಯೆಂದು ಹೇಳಬಹುದು.

ಆ ಸಮಯದಲ್ಲೇ ಬರೆದ ' ಹರಿಶ್ಚನ್ನ ಹಿಂಸಾ' (The torture) ಕೃತಿಯಲ್ಲಿ ಹ

ಈ ಸಮಾಜ , ಸಮಾಜದ ರೀತಿನೀತಿಗಳು , ಕಟ್ಟಳೆಗಳು , ದೇವಾಲಯ , ಅರಮ

ಮೊದಲಾದುವು ಸುಳ್ಳಿನ ಮೇಲೆ ನಿಂತಿವೆ ಎಂಬುದನ್ನು ಕೈಲಾಸಂ ತಿಳಿಸಿದ್ದಾರೆ . ಆ ಸು

ಬಯಲಾದರೆ ಸಾಮಾಜಿಕ ಕ್ರಾಂತಿ ಅನಿವಾರ್ಯವೆಂದೂ ಘೋಷಿಸಿದ್ದ

- ಹೀಗೆ ಸದ್ಯದ ಸಮಾಜದ 'ಬೂಜ್ವಾ' ( ಮಧ್ಯಮ ವರ್ಗದ) ನೈತಿಕತ್ವಕ್ಕೆ ಆಗ

ಕೊಡಲಿ ಪೆಟ್ಟು ಹಾಕುತ್ತಿದ್ದ ಕೈಲಾಸಂ 1929ರಲ್ಲಿ ಮತ್ತೆರಡು ಗ್ರಂಥಗಳನ

ಮೊದಲನೆಯದು ಸೂಳೆ ಅಲ್ವಾ ಒಲವಿನ ಕೊಲೆ; ಎರಡನೆಯದೇ ಕಾಳಮ್ಮ

Children of Chamundi' ಎಂಬ ನಾಡಿನ ಒಕ್ಕಲ ಮಕ್ಕಳ ಜೀವನವನ್ನು ಸುಂದರವ

ಚಿತ್ರಿಸಿರುವ ಕೃತಿ.

ಇದುವರೆಗೆ ಸಮಾಜದ ಮಧ್ಯಮ ವರ್ಗವನ್ನೇ ತಮ್ಮ ಚಿತ್ರಣಕ್ಷೇತ್ರವಾಗಿಟ್

ಕೈಲಾಸಂ ತಮ್ಮ ನಾಟಕ ರಚನೆ ಆರಂಭವಾದ ಒಂದು ದಶಕದಲ್ಲಿ ಮತ್ತೊಂ

ಮುಂದೆ ಹೋಗಿ ಸಮಾಜದಲ್ಲಿ ಬಾಹಿರಳಾದ ಅತಿ ಅಧೋಗತಿಗೆ ನೂಕಲ್ಪಟ್ಟ ಸ

ಬಾಳನ್ನು ಅದ್ಭುತವಾಗಿ ಚಿತ್ರಿಸಿರುವುದಲ್ಲದೆ ಜತೆಗೆ ರೈತರ ಜೀವನವನ್ನೂ


ಕೈಲಾಸಂ Jಂಕ್ಕೂ .... Sonಗೂ .... | 73

ಹೀಗಾಗಿ , ಮೊದಲಬಾರಿಗೆ ಬೋರೇಗೌಡನ ' ಹಟ್ಟಿ' ಯ ಗೋಮಯದ ವಾಸನೆ ,

ಕನ್ನಡ ಸಾಹಿತ್ಯೋದ್ಯಾನದ ಕಂಪನ್ನು ಮೀರಿ ಕನ್ನಡಿಗರ ಮೂಗಿಗೆ ಬಡೆಯಿತು. ' ಹೊಸ

ನಡಿಗೆ ಬರಲಿಲ್ಲ; ಹಳೆ ನಡಿಗೆ ಮರೆತುಹೋಯ್ತು' ಎಂದು ಆಂಗ್ಲ ಸಂಸ್ಕೃತಿಯನ

ಅರಗಿಸಿಕೊಳ್ಳಲಾರದೆ , ನಮ್ಮ ಸಂಸ್ಕೃತಿಯನ್ನಾಗಲೀ ಸರಿಯಾಗಿ ಅರಿಯದೆ ಎಡಬಿಡಂಗಿಯ

ಪರದಾಡುತ್ತ ಬಾಳುತ್ತಿದ್ದ ಮಧ್ಯಮ ವರ್ಗದವರ ಬದಲಾಗಿ , ಇನ್ನೂ ಪಾಶ್ಚಿಮ

ಸಂಸ್ಕೃತಿಯ ಪರಿಚಯವಿಲ್ಲದೆ, ಪಟ್ಟಣಗಳ ಕಾರ್ಖಾನೆಗಳ ಹೊಗೆ, ಧೂಳುಗಳನ್ನು ಕಾಣ

ಭೂಮಿಯ ಮಕ್ಕಳಾಗಿದ್ದ ಬೋರೇ ಗೌಡರುಗಳು ನಾಟಕದ ನಾಯಕರುಗಳಾಗಲಾರಂಭಿಸಿದರು.

ಎಂದರೆ ಈ ಕೃತಿ - 1929ರಲ್ಲಿ ರಚಿತವಾದ ಈ ಕೃತಿ - ಕನ್ನಡ ಸಾಹಿತ್ಯದಲ್ಲಿ ಒಂದು

ಮೈಲುಗಲ್ಲೆಂದು ಪರಿಗಣಿತವಾಗಬಹುದು.

ಈಗ ಗತಿಸಿ ಹೋಗಿರುವ ಚಂದ್ರಶೇಖರ್ ಎಂಬುವರು ಈ ಕೃತಿಯನ್ನು ಹಸ್ತಪ್ರತಿ

ಇಳಿಸಿದ್ದರು. ಅವರ ಮರಣದೊಂದಿಗೆ ಈ ಕೃತಿಯೂ ಮಾಯವಾದ ಹಾಗೆ ಕಾಣುತ್ತದೆ.

ಕೆಲವು ಚೂರುಪಾರುಗಳನ್ನು ಬಿಟ್ಟು ಪೂರ್ಣಕೃತಿ ಹಸ್ತಪ್ರತಿಯಲ್ಲಿ ಸಿದ್ಧವಾಗ

ಈ ಕೃತಿಯ ಲಘುಪರಿಚಯ ಕೊಡುವುದೇ ಈ ಲೇಖನದ ಉದ್ದೇಶ.

ದೊಡ್ಡಟ್ಟಿ ಭೈರಣ್ಣ : ತಂದೆ . ಮರಿ ಅವನ ದೊಡ್ಡ ಮಗ. ಚಿಕ್ಕೊಮ್ಮು: ಭೈರಣ್

younger hopeful. ಚನ್ನಯ್ಯ : ಭೈರಣ್ಣನ ಪ್ರತಿಸ್ಪರ್ಧಿಯ ಮಗ. ಸೂರ್ಯನಾರಾಯಣ

ಶಾಸ್ತಿ: the irrepressible and indispensable Shanbogue of ತಿಪ್ಪಾರಳ್ಳಿ ; in

shorta sham Bogey . ಕೆಂಪಣ್ಣ:ಊರಿನ ಕೊತ್ವಾಲ; ನಿಂಗವ್ವ: ಭೈರಣ್ಣನ ಅಮ್ಮ ; ನಂಜಿ:

ಭೈರಣ್ಣನ ಹೆಂಡತಿ .

- ಇವರೆಲ್ಲ ಈ ನಾಟಕದ ಪಾತ್ರಗಳು .

ನಾಟಕ ಆರಂಭವಾಗುವುದು ಭೈರಣ್ಣನ ಹಟ್ಟಿಯಲ್ಲೇ . ಅದರ ವರ್ಣನೆಯನ

ನೋ :

Discovered a typical living room of a Vokkaliga's menage....

as per hereunder :

(ದೊಡ್ಡ ಬುಟ್ಟಿಯೊಳಗೆ ಇರುವ ಕೋಳಿ, ಹುಂಜಗಳು . ಈ ಸಂಸಾರದ ಗಲಾಟೆಯ

ಕೇಳಿ ಬರುತ್ತಿರುವುದು. ದೊಡ್ಡ ಒಂದು ಹುಂಜದ ಎಡಗಾಲಿಗೂ , ಬಾಗಿಲಿನ ತಾಪಾಳಕ್

ಬಿಗಿದಿರುವ ಹಗ್ಗವನ್ನು ಬಿಡಿಸಿಕೊಳ್ಳಲು ಹಾರಾಡುತ್ತಿರುವ ಹುಂಜ .ಕೋಣೆಯ ಮೂಲೆ


74 / ಕೈಲಾಸಂ Jಂಕ್ಕೂ .... Sonಗೂ ....

ತನ್ನ ತನುವನ್ನು ದಹಿಸುತ್ತಿರುವ ಜಠರಾಗ್ನಿಯನ್ನು ಶಮನ ಪಡಿಸಲು ಹ

ಬಿಂದುಗಳನ್ನು ಹೀರಿ ಹೀರಿ ಮಿಣುಕುತ್ತಿರುವ ಹಣತೆಯ ಮಿಣುಕು ಹುಳುವಿನ

ಕತ್ತಲೆ - ಬೆಳಕಿನಲ್ಲಿ ಬಿದ್ದುಕೊಂಡಿರುವ ವೃದ್ದೆ ನಿಂಗವ್ವನ ಪಕ್ಕದಲ್ಲಿ ಸೊಸೆ ನಂಜವ್

ನಿಂತಿರುವಳು.

ನಿಂಗವ್ವನಿಗೆ ದೇಹಸ್ವಾಸ್ಥವಿಲ್ಲ. ಅದಕ್ಕೆ ಅವಳು ಮಲಗಿಕೊಂಡಿದ್ದಾಳೆ.

ವೈದ್ಯ ಅವಳಿಗೆ ಮದ್ದು ಕೊಟ್ಟು ಹೋಗಿದ್ದಾನೆ. ಸಂಭಾಷಣೆ ಆರಂಭವಾ

ನಿಂಗವ್ವ: ಮರಿ ಎಲ್ಲೋದ?

ಸೊಸೆ: ಆಲ್ ಕರ್ದ್ ತರಾಕೆ .

ನಿಂಗವ್ವ: ಈಟೋತ್ನಾರ್ಗ್ ಆಲು ?

ಸೊಸೆ: ಯಾರ್ಗೆನು... ಮದ್ಯೋಟೋದವಯ್ಯ ನಿಮ್ಮೊಟ್ಟೆಗಿಟ್ಟಾ

ಅನ್ತಂದ... ಅಲ್ಲೆ ಅವೊಯ್ಯ .... ಕೊಟ್ಟೋದ್ ಗುಳ್ಳೆಗೂವೆ ಆಲ್ನಲ್

ಬೇಕನನ್ನೋದ... ಆವೊಯ್ಯ .

ನಿಂಗವ್ವ : ಚಿಕ್ಕವೆಲ್ಲಿ ?

ಸೊಸೆ: ಅಗ್ಗ ಕಿಡ್ಕೊಂಡ್ ಓಸ್ಕರಾನಾವ ತಿರಿಗಿಡ್ಡು ಕರರಾಕೆ ಓಗವೆ

ದೊಡ್ಡದನೊಂದ್ದೆ... ಎಗಚಿ ಇಂದ ಆಚೆ.

ನಿಂಗವ್ವ : ಯಾರು ? ಚನ್ನಯ್ಯಾ ?... ಊಂ ಚಿಕ್ಕಟ್ಟಿ ಚನ್ನಯೂವೆ... ನಮ್ಮರೀ

ಏ... ಇಬೂವೇನೇವೆಯೇ ನಟ್ಟಿರೋವ್ರು... ನಮ್ಮಳ್ಳಿಲೆಲ್ಲಾ! ಎಂಗೇ ಲೇ

- ಸೊಸೆ: ದಿಟಾವ್ವ , ನನ್ನೊಡೆದ... ಚನ್ನಯೇ ಕರಂದದ್ದು ಮದ್ಯೋಟೋದವ್ವಯ್ಯನ್

ಆದ್ರೆ ಏಲ್ದಾ! ಅಮ್ಮವ್ವನವ್ವ ನೂವೇ ... ನೀವೂನೂವೆ..... ಒಂದೇ ಅಳೋ ಅಂತನೇ

ಮದ್ಯೋಟೋವೊದಯ್ಯ !

- ನಿಂಗವ್ವ: ದಿಟಾನೇ . ಚನ್ನಯ್ಯ ಅಜ್ಜನೂವೇ ನಾನೂವೇ.... ಎದ್ರೆದ್ರಟ್ಟಿ, ತಾ

ಸೊಸೆಗಾರೆ ಒಂದೇ ಅಲಿ.... ಈ ಆಳ್ ಅಳ್ಳಿಗೆ.... ಎದ್ರೆದಟೇಲಿ! ಅಮ್ಮ ದೊಡ

ನಂಜ ; ನನ್ ದೊಡ್ಡವೂ ನಂಜ- ಸುದ್ದೋಡಿ! ಇವ್ವಳ್ಳಿಲಿ! ಅಟ್ಟಗಟ್ಟಿ ದನಕ್ಷನಾ - ದುಡ್ಡಿ

ಒಲಕ್ಕೋಲಾ! ಇಂಗಿಂಗೆಲ್ಲಾ ಅಲ್ಲೆ ಕುಸೀಗ್ ಕುಸ್ತಿ ಇವೆಲ್ಲೂ ಸಮ್ಮೋಡಿಗು ... ಇ

ಇಂಗ್ ಎಂಗಿದ್ರೂನೂವೇ ಗಂಡಸ್ರು ಅವು.

(ಹೀಗೆ ನಾಟಕ ಸಾವಕಾಶವಾಗಿ , ಅವಸರವಿಲ್ಲದೆ ಆರಂಭವಾಗುತ್ತದೆ. ನಿಧಾನವಾಗಿ

ನೆನಪುಗಳನ್ನು ತಂದುಕೊಂಡು ಎಳೆದುಕೊಂಡು ಮಾತನಾಡುವ ನಿಂಗವ್ವ , ಅ

ನಾಟಕದ ವಾತಾವರಣಕ್ಕೆ ತಕ್ಕ ಪುಷ್ಟಿಗೊಡುತ್ತಾರೆ. ಮರಿ ಒಳಗೆ ಹಾಲು ಕರೆಯುತ್ತಿರುತ್ತಾನೆ

ಅನಂತರ ಚಿಕ್ಕೊನ್ನುಎದುರಟ್ಟಿ ಚನ್ನಯ್ಯ ಇಬ್ಬರೂ ತಪ್ಪಿಸಿಕೊಂಡು ಹೋಗಿದ್ದ ಕ


ಕೈಲಾಸಂ Jಂಕ್ಟ .... Sonಗೂ .... | 75

ಅಷ್ಟು ಹೊತ್ತಿಗೆ ಮರಿಯೂ ಹಾಲು ಕರೆದು ತರುತ್ತಾನೆ. ಇವರೆಲ್ಲರ ಮಾತುಕತೆ ಈ

ಕತೆಗೆ ಪೀಠಿಕೆಯಂತಿದ್ದು ಒಕ್ಕಲಿಗರ ಬಾಳಿನ ವಾತಾವರಣ ರಂಗದಲ್ಲಿ ಮೂಡಲ

ಸಹಕಾರಿಯಾಗಿರುತ್ತದೆ .)

ಈ ಸಮಯಕ್ಕೆ ಸರಿಯಾಗಿ ನೇಪಥ್ಯದಲ್ಲಿ ದೂರದಿಂದ ಗರಡಿಯ ಹಾಡೊಂದು

ಕೇಳಿಸಿ ಕ್ರಮ ಕ್ರಮವಾಗಿ ಹತ್ತಿರ ಹತ್ತಿರ ಬರುತ್ತದೆ:

ಕುಡಿದ ಮತ್ತಿನಲ್ಲಿ ಭೈರಣ್ಣ ಹಾಡುತ್ತಿರುತ್ತಾನೆ:

ಎಜ್ಜೆ ಮುಂದೆಜ್ಜೆ ಆಕಣ್ಣಾ...

ವಸ್ತಾದಣ್ಣಾ

ಎಜ್ಜೆ ಮುಂದೆಜ್ಜೆ ಆಕಣ್ಣಾ.

ಎಜ್ಜೆ ಮುಂದೆಜ್ಜೆ ಆಕ್ಕೊಂಡ್ , ಬನ್ನಿರೀ ವಸ್ತಾದರೂ

ನಮ್ಮ ಗಲ್ಲಿ ಉಡಗರ್ ಮುಂದೆ ಉತೌರೂ ಸುಸ್ತಾದರೂ

ಎಜ್ಜೆ ಮುಂದೆಜ್ಜೆ ಆಕಣ್ಣಾ

ಈ ಹಾಡು ಕೇಳಿಕೊಂಡೇ ಭೈರಣ್ಣ ಪ್ರವೇಶಿಸುವನು. ಮನೆಯ ದೀಪ ಕುಡಿದ ಅವನ

ಕಣ್ಣಿಗೆ ಹೆಚ್ಚಾಗಿ ಕಾಣುತ್ತದೋ ಏನೋ ; ಏಕೆಂದರೆ ಭೈರಣ್ಣ ಕನಲುತ್ತಾನೆ :

- “ಈಟೊತ್ನಲ್ಲೇನೀದೀಪ? ಅಟ್ಟಿ ಮುಂದೇನ್... ಗಾಣ ಕಟೀವೇವಾ ಈ ಪಾಟ

ಎಣ್ಣೆ ಸುರು ಸುಡಾಕೆ ? ”

ಕೂಡಲೇ ಅವನ ಕಣ್ಣು ತನ್ನ ಪ್ರತಿಸ್ಪರ್ಧಿಯ ಮಗ ಚನ್ನಯ್ಯನ ಮೇಲೆ ಬೀಳುತ್ತದ

ಕುಡಿದ ಅವನ ಮನಸ್ಸು ಮತ್ತೂ ಕೆರಳುತ್ತದೆ.

( ಚನ್ನಯ್ಯನನ್ನು ಕುರಿತು) ಯಾಕಪ್ತಿ ? ನಿಮ್ಮಯ್ಯ .... ( ತಾಯಿಯನ್ನು ಕುರಿ

ಕೇಳ್ತಿದೀಯಾನ್ವಾ ?.... ಮಟ್ಕಟ್ ಮದ್ಯಾನಾ... ಮದ್ಯಾನ್ಮಾ ... ನಡ್ಕಂತೆ ಅ

ಅನ್ನ ?: ಐದ, ಲೇ ನಿನ್ನೇಲೇನು ಸೇಡಿಲ್ಲಾ! ಸಾನ್ಬೋಗ ಇವಜ್ಜನ್ನ ಕೈಗಾಕ್ಕೊಂಡ್...

ಕೇಳಿದ್ದೀಯಾನ್ವಾ ? .... ಚಿಕ್ಕಟ್ಟಿ ಆವಾಗ ಅವರು! ಇಂಗೋ ಅಂಗೋ ಪುಸ್ಸಾಯ್ಲಿ

ನಮ್ಮಟೀವ್ವಾ... ಕುಗ್ತಾ ಕುಗ್ತಾ ಇವರಟ್ಟಿ ಕೊಬ್ರಾಕೊಬ್ಬಾ... ಅದೆಲ್ಲ ಏಕೆ..

ಸಂತೇಲಿ ನಿಮ್ಮಯ್ಯ .... ನಿಮ್ಮಟೀಲಿ ಬೆಳಕಿಡಾಕೆ ಎಣ್ಣೆಗೇ ಗತಿ ಎಲ್ಲೋ ಬೈರಾ

ಅಂದ್ಯಲ್ಲಾ ಅದ ಕಂಡ್ಕೊಳ್ಳೋಕೆ ಕಳ್ಳದ್ದಾ ನಿನ್ನ ನಿಮ್ಮಯ್ಯ ?

ಈ ರೀತಿ ಕುಡಿತದ ಮತ್ತಿನಲ್ಲಿ ಕೆರಳುತ್ತಿರುವ ಭೈರಣ್ಣನನ್ನು ಮಗ ಮರಿ ಸಮಾ

ಪಡಿಸುತ್ತಾನೆ .

ಮರಿ: ಅಲ್ಲಯ್ಯಾ ... ಚನ್ನಯ್ಯ ಬಂದದ್ದು ಚಿಕ್ಕೋವ್ರ ಜತೇಲಿ ಕರಾನ

ಹೀಗೆಯೇ ನಾಟಕ ಮೊದಲಾಗಿ ಭೈರಣ್ಣ ತೀಕ್ಷ್ಮವಾಗಿ ಮತ್ತಿನಲ್ಲಿ ಕೆರಳಿ , ಮಾತಿಗೆ

ಮಾತು ಬೆಳೆದು, ಕಡೆಗೆ ಮಚ್ಚು ತೆಗೆದುಕೊಂಡು ಹೊಡೆಯ ಹೋಗುತ್ತಾನೆ. ಮಧ್ಯ


76 / ಕೈಲಾಸಂ Jಂಕ್ಕೂ .... Sonಗೂ ....

ತಡೆಯ ಬಂದಾಗ ಭೈರಣ್ಣನಿಗೇ ಮಚ್ಚು ತಗುಲಿ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾನೆ

ತಂದೆಯನ್ನು ಕೊಂದನೆಂದು ದೊಡ್ಡ ಗಲಾಟೆಯಾಗಿ ಊರಿನ ಶಾನುಭೋಗ


ಬಂದು ಮರಿಯನ್ನು ದಸ್ತಗಿರಿ ಮಾಡಿ ಲಾಕಪ್ಪಿನಲ್ಲಿ ಕೂಡಿಸಲು ಕರೆದುಕೊಂಡು

ಆಮೇಲೆ ಪ್ರಜ್ಞೆ ತಿಳಿದು, ಕುಡಿತದ ಮತ್ತು ಆರಿರುವ ಭೈರಣ್ಣ ಎದ್ದು ಕೂಡು

ವಿಷಯವನ್ನು ತಿಳಿದುಕೊಂಡು ನಿರ್ದೋಷಿಯಾದ ಮರಿಯನ್ನು ದಸ್ತಗಿ

“ ಆರ್ವಯ್ಯ ' ಶಾನುಭೋಗ ಇಂಗು' ತಿನ್ನುವಂತೆ ಮಾಡುವೆನೆಂದು ಹೇಳ

ಈ ಸಣ್ಣ ಕತೆಯಲ್ಲಿ ಒಕ್ಕಲು ಮಕ್ಕಳ ಜೀವನ ಅವರ ನಡೆ , ನುಡಿ ,

ಪ್ರತಿಸ್ಪರ್ಧೆ , ಊರಿನ ಶಾನುಭೋಗ, ಕೊತ್ವಾಲರ ಕೈವಾಡ ಎಲ್ಲ ಚೆನಾಗಿ

ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರಾಮ್ಯಶೈಲಿ ಕೂಡ ಮನಸೆಳೆಯುತ್ತದೆ. ಶಾ

ಪ್ರವೇಶಮಾಡಿ:

ಪ್ರಾಣ ಭಯಾಂಬೋದು ಪ್ರಾಣಿಗೂ ತನ್ಮ, ತನ್ನ ತಂದೆಯನ್ನು ಕೊಂ

ಮಹಾಪಾಪಿಗೆ ಯಾವ ರೌರವ ನರಕ ಕಾದಿದೆಯೋ ?

ಎಂದಾಗ ಶಾನುಭೋಗನ ಮೇಲೆ, ಅವನ ಗ್ರಾಂಥಿಕ ಭಾಷೆಯ ಮೇಲೆ ಬಹ

ಬೇಸರ ಬರುತ್ತದೆ. ಗ್ಯಾಮ್ಯಶೈಲಿಯ ಸೊಬಗನ್ನು ತಿಳಿಗನ್ನಡವನ್ನು ನೋಡಬೇಕಾದರೆ

ಕೃತಿಯಲ್ಲಿ ನೋಡಬೇಕು.

ನಾಟಕ ಒಟ್ಟಿನಲ್ಲಿ ಒಂದು ' ಸಿಂಫನಿ' ಯಂತಿದೆ. ನಿಧಾನವಾಗಿ ಆರಂಭವ

ಬರಬರುತ್ತಾ ನಾಟಕದ ನಡಿಗೆ ತೀವ್ರ ವೇಗವಾಗಿ ಕಡೆಗೆ ಮತ್ತೆ ನಿದಾನದ ನಡಿ

ಮುಗಿಯುತ್ತದೆ . ಮುಖ್ಯವಾಗಿ ಈ ನಾಟಕ ರಂಗಭೂಮಿಯ ಮೇಲೆ ಹೆಚ್ಚಿನ ಪರಿಣ

ಮಾಡಬಹುದೆಂದು ನಂಬಬಹುದು.

ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ನಾಟಕಗಳು ಬಂದು ಇಪ್ಪತ್ತೈದು ವರ್

ಮೇಲಾದರೂ ಉಳಿದ ಕನ್ನಡ ನಾಟಕ ಕರ್ತರು ತೀರ ಕೆಳಗಿನ ವರ್ಗದ ಜನರ ಜೀವನವನ

ನೈಜವಾಗಿ ಚಿತ್ರಿಸದೆ ಇರುವುದು ಬಹು ಶೋಚನೀಯ ವಿಚಾರ . ಈಗ ಪ್ರಗತಿಯಲ

ಜಡವಾಗಿ ಕೊಚ್ಚೆಯಲ್ಲಿ ಕುಳಿತಿರುವ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸ ದೃಷ್

ಹೊಸ ವಸ್ತುಗಳನ್ನು ಆರಿಸಿಕೊಂಡು ಕೃತಿ ರಚನೆ ಮಾಡಿ ನಾಟಕ

ಕೈಗನ್ನಡಿಯನ್ನಾಗಿ ಮಾಡಿ ಜನತೆಯ ಮೇಲ್ಮೀಗೆ ಸಾಹಿತಿಗಳು ಕಾರಣಕರ

ನಾಡಿನ ನವೋದಯವಾದಂತೆಯೇ ಸರಿ.

( ಛಾಯಾ' ಪತ್ರಿಕೆಯಲ್ಲಿ ಪ್ರಕಟವಾದ ಲೇ


ಕೈಲಾಸಂ Jಂಕ್ಟ .... Sonಗೂ .... | 77

ಚರಾ

ಯಾಲಕ್ಕಿ : (ಸೋಪನ್ನು ಬ್ರಶ್‌ನಿಂದ ಜೋರಾಗಿ ಬಳಿಯುತ್ತ) ಬುದ್ದಿ ...! ನಮ್ಮ

ಬುದ್ದಿ ... ನನ್ದ ಕಪ್ಪು ಕಲ್ಲಿದ್ದು! ಅವನು 'ಸ್ಫೂನು' ಇಟ್ಟುವನೆ ಬುದ

ಚವರದ್ ಸ್ತೂನೂ

ಕಿಟ್ಟು : ಸ್ಪೂನೂ !?... ಓಹೋ ... ಸೆ... ಊ ... ನೇ .. ? ಸರಿ ಸರಿ!

ಯಾಲಕ್ಕಿ : ಬುದ್ದೀ !.... ಅವನ್ ಮಾಡೋಕ್ರಾ ಚೌರಾನ! ಎಂತೆಂತಾ ದೊಡ್ಮ

ಎಂಗೆಂಗ್ ಮಾಡ್ತಾನೇ ಅಂಬೋದ್ದೇಳಾಕಾಗಕಿಲ್ಲ ... ಅದ್ರೂ ಎಂಗ್ಯಾಡ್ತಾನೆ ?!....

ನೋಡೀ ಬುದ್ದೀ ಇಂಗೆ ಕೈಲಿ ಒಂದೆಂಡ್ಕಲ... ತಿರುಪ್ಪಿಟ್ಟು ಕತ್ರೀನಾ

ಗಲ್ಲಾ ಇಡ್ಕೊಂಡು ಇನ್ನೊಂದೈಯಿಂದ ಆರೋ ಅಕ್ಕಿ ನೆಲಕ್ಕಿಳ

ಕನಕೆನ್ನೆಮ್ಯಾಗಿ ಇಂಗಿಂಗೆ ಒಂದೆಂಡ್ಡಾರಿ ಸೌರಾಗೇ ಚೌರಕ್ಕೂಂಡೇವ್ರ

ಕೂತ್ಕಂಡಂಗೇ ... ನಿದ್ದೆ ಓಗೈಡ್ತಾರೆ ಬುದ್ದೀ ! ಕುರ್ಚಿಮ್ಯಾಗೆ ಎಂಗೆಂ

ಅಂಗಂಗೆ... ನಿದ್ದೆ ! ಚೌರ ಮುಗ್ಗಿ .... ತಣ್ಣೀರೆರ್ಚಿ... ಮತ್ತೆ ... ಎಬ್ಬಿ ...

ಆಮೇಗೇನೇ ಕಾಸಿಸ್ಕೋದು
... ನಮ್ಮಾವ!!

ಕಿಟ್ಟು: ನಿದ್ರೆ ಅಲ್ಲಾ ಕಾಣೋ , ಮೂರ್ಛ !! Loss of Bloddoo

haemorrhaje! (ಹೇಮರೇಜೂ ).... ಅವನು ಎರಚೋ ನೀರು...

ಶೈತ್ಯೋಪಚಾರ !! ಊ ! ಮುಂದುವರಿಸೋ ಚೌರಾನಾ !!!

ಯಾಲಕ್ಕಿ - ಸಿವಂಗಿ

ಕಿಟ್ಟು: ನಿನ್ನ ಹೆಸರೇನೋ ?

ಯಾಲಕ್ಕಿ : ಯಾಲಕ್ಕಿ ಬುದ್ದಿ !

ಕಿಟ್ಟು: ಯಾರೊ ನಿನಗೆ ಈ ಹೆಸರಿಟ್ಟದ್ದೋ ?

ಯಾಲಕ್ಕಿ : ನಮ್ಮಜ್ಜ ಬುದ್ದಿ !....

ಕಿಟ್ಟು: ಇನ್ನು ಬದ್ದಿದ್ದಾನೇನೋ ... ನಿಮ್ಮಜ್ಞಾ?

ಯಾಲಕ್ಕಿ : ಇಲ್ಲಾ ಬುದ್ದೀ ! .... ಮಣ್ಣಾಗೋದಾ ಆಗ್ಲೆ !!

ಕಿಟ್ಟು: ಡಿಟ್ಟೋ . ನಮ್ಮಜ್ಞನೂನೂ ... ಆದ್ರೆ ... ಬೂದಿಯಾಗೋದ goodoo0

ಮಗೂ goodoo! ಯಾಕೇಂತೀಯೋ ? ಸಾರಾಯಿವಾಸ್ಯೆ ಸೂಸೋ ನಿನ್ನೆ

ಏಲಕ್ಕಿ ಅಂತ ಹೆಸರಿಟ್ಟ ನಿಮ್ಮಜ್ಞನೂ , ಸಿವಂಗಿ ಮೋರೆ ಇರೋ ನನ್ನೆ

( ರಾಗವಾಗಿ) ' ಮದನಮೋಹನ ಶ್ಯಾಮಸುಂದರ ” ಬಾಬು ಶ್ರೀಕೃಷ್ಣನ ಹೆಸರಿಟ್

ನಮ್ಮಜನೂ (shake hands ) ಷೇಕ್‌ಹ್ಯಾಂಡ್ಸ್ ಮಾಡೋ ಆ ( ರಾಗವ


78 / ಕೈಲಾಸಂ Jಕ್ಕೂ .... Son ....

“ ಆ ದಿನಮೇ ಸುದಿನಾಮೂ ”, ಸ್ವರ್ಗದಲ್ಲಿ- if brahmin S

barber souls may meet at all in me in the

meanwhile ಹುಷಾರೋ ಲೋ ! ಸ್ವಲ್ಪ ತಡಿ (ಗಾಜಿನ ಲೋಟದಲ್ಲಿದ್ದ

ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸುತ್ತಾ ಪಕ್ಕದಲ್ಲಿರೋ ಬೇಸಿನ್ನಿಗೆ

ಸಧ್ಯ !! Side ತೂತುಗಳಿಲ್ಲ ಬಾಯಿಗೆ!!... ಹೋದವಾರ ಬಂದು ಕೆನ್ನೆಗೆಲ

ಕನ್ನಾ ಹಾಕಿ ಅವನು ಮಾಡಿದ ಪಂಕ್ಟರುಗಳ ಪ್ರಭಾವದಲ್ಲಿ ನಾನ

ಮುಕ್ಕಳಿಸೋವಾಗೆಲ್ಲಾ ನೀರು ಸೊಸ್ತಿತ್ತು-ಕೆನ್ನೆ ತೂತುಗಳಲ್ಲ

ಕನ್ನಂಬಾಡಿ ಬೃಂದಾವನ ಮಾಡಿಬಿಟ್ಟೋದ! ಹುಷಾರು !!

ಕ್ಷೌರಿಕನಿಗೆ ಚರಾ

ಯಾಲಕ್ಕಿ : ನೋಡೀ ಬುದ್ದೀ ! ಎಂತೆಂತಾ ಕಿಲಾಡಿಗೋಳಿ... ಈ ಹಾಳು ಊ

ನಮ್ಮಾವ ನೋಟೀಸಾಕಷ್ಟೆ ... ಸ್ಪೂನ್ ಗೋಡೇಗೆ; “ ಮೊಕ್ ಕ್ಷೌರ

ಮಕ್ಕೆ ಕತ್ತೀ ತಗು ... ನನ್ ಕೈಯಿಂದ ಏಲ್ಲೊಂದಾಣೆ ” ಅ

ಬುದ್ದೀ ! ಈ ಊರಿನ ರುಸ್ತುಂಗೋಳು ಬಂದೊಡ್ಕೊಂ

ಲೆಕ್ಕಾಚಾರದ್ ಪರಕಾರ ಎರಡಾಣೆ ಕೊಟ್ಟುಬಿಟ್ಟೂ ... ಆಮೇಲ

ನೋಟೀಸ್ ಪರಕಾರ... ( ಹ) ಅತ್ತೇಟು ( ಹ) ಅನ್ನೊಂದೇಟ

ಕರ್ಚಿಗೇಟೇಟು ಬೇಕೋ ಆಟೇಟ್ರಂಗೆಲ್ಲಾ ಮೊಕ ಅಲ

ಬೇಕೋ ಅಸಲ ಕತ್ತಿ ತಾಕ್ಸಿಸ್ಕೊಂಡು ಮಕ್ಕೆ ... ನಮ್ಮಾವನ್ ಕೈಯ

ಅತ್ತು... ಅದಿನೈದು ಆಣೆ ... ಇಲ್ಲ... ಒಂದೊಂದಲ ಒಂದು ರೂಪ

ಸುಳ್ಕೊಂಡ್ ಓಯ್ತಾರೆ ಬುದ್ದಿ ... ನಮ್ಮಾವನ್ ಕೈ

ಅವತಾರೋಪಾಖ್ಯಾನ

ಕಪ್ಪಣ್ಣ: ಧೋಂಡೂ ... ಚರಂಡೀಲಿ ಹುಟ್ಟಿದೂ ನೀನ್ ಜಂಟಲ್‌ಮನ್ ! ಹರಿ ,

ಹಂದಿಯಾಗಿ ಹುಟ್ಟಿದ್ರೂ ನರಹರಿ , ಜಂಟಲ್‌ಮನ್ನೇ ! ತತ್ಕಾಲಕ್ಕೆ , ತತ್‌ಯುಗಕ್ಕೆ

ಎಕ್ಕೋತ ತತ್ಸಮಯಕ್ಕೆ ತತ್ ತತ್‌ಕ್ಷಣಕ್ಕೇ ಹ್ಯಾಗಿದ್ದೇಕೋ ಹಾಗೇ ಇದ್ದೇಕ

ಮೇಲ್ಪಂಗೀನ ಹಾಕಿದ್ದು ಮುಕುಂದ , ಮಾಧವ , ವಿಷ್ಣು...


ಕೈಲಾಸಂ Jಂಕ್ಕೂ .... Sonಗೂ .... | 79

ಒಟ್ನಲ್ಲಿ ನಾನು ಸತ್ತ ಸತ್ಯವಾನ... ನನ್ನ ಪ್ರಾಣ ಯಮನ್ ಕೈಲಿಲ್ಲ.... But ಆ

ಬಟ್ಟೆ ಗಂಟ್ಟಲ್ಲಿರೋ tiffin carrierನಲ್ಲಿದೆ.

ಈತ:
ದಾರಿಬಿಡ್ರಿ ! ನನಗೌಸರ... ಮುಂದೆ ಹೋಗೋಕ್ಷಾನು!

ಆತ : ನನಗಿಲ್ಲದೌಜ್ರ... ನಿಮಗೇನ್ರಿ ?... ನಾನೀ ಊರಿನ ವೈದ್ಯ !

ವೈದ್ಯರೋ ... ಕ್ಷಮಿಸಿ! ( ಹಿಂದೆ ಬೀಳುತ್ತಾ) ಹಾಗಾದ್ಯೋಗಿ ಮುಂದೆ... ನೀವು

ಮುಂದೋದ್ರೇನೆ... ನನಗಾಗೋದುಜೀವ... ನಾನೀ ವೂರಿನ ಚಟ್ಟೋಪಾಧ್ಯಾಯ.

ಪ್ಲಾನಿಂಗ್

ಅಹೋಬ್ದು: Businessನಲ್ಲಿ ಎಂಥಾ dufferಗೂ ದುಡ್ಡಿದೆ. But start ಮಾಡೋವಾ

ಮಟ್ಟಿಗೆ ಹುಷಾರಾಗಬೇಕು. ಪುಳ್ಳಯ್ಯ ಅಂತಿದ್ದ ನಮ್ಮ friend ಅವನ್ಮಂ

wowo brilliant brain waveen is gezo . Idea Irise

Simpleev ... but yet promising. eJ3 Idea ; wowo tseen

ಕೊಂಡ್ಕೊಳೋದು. ವಾರಕ್ಕೆ atleast ಎರಡು ಮೊಟ್ಟೆಗಳು. ತಿಂಗಳಿಗ


ಎಂಟು . Breakages ಗೆ allow ಮಾಡಿ ತಿಂಗಳು ತಿಂಗಳಿಗೂ four to

eight eight to sixteen , sixteen to thirty two 8o en

progression ೮೩ mathematical ಆಗಿ budget ಹಾಕಿ ಐದು

ವರ್ಷದಲ್ಲಿ ಒಂದು ಲಕ್ಷವಾದ್ರು ಗಿಟ್ಟೋ planಊ ಹಾಕ್ತ .

ಮಾಡ್ಡ plan ಪ್ರಕಾರ . But ನಾನು ಹೇಳಿದ್ದಾರೆ... start ಮಾಡೋ

ಹುಷಾರಾಗಿರಿಲ್ಲ. Therefore ಇಂಥ promising planಊ ಕೂಡಾ

went phutt !'

ರಂಗು: ಅದೇನ್ಹೇಹುಷಾರಿ ?

ಅಹೋಬ್ದು: Terriblemistake ಉ . Because... ಅವನು ಮೊದಲು ಕೊಂಡ್ಕೊ

ಕೋಳಿ... ಬೇರೆ ವಿಧವಾಗಿ turnout ಆಗೋಯ್ತು.

ರಂಗು: What do you mean . ಬೇರೆ ವಿಧವಾಗಿ turned outಉ ?

usew : You see... The first to see he boughter turned to be...

a Cock ero !
80 / ಕೈಲಾಸಂ Jಂಕ್ಕೂ .... Sonಗೂ ....

ತಂಪುಕಾಫಿ

ಜೀವು: ಕಾಫಿ ಆರೋದದ್ ನನ್ ತಪ್ಪಲ್ಲ

ಅಹೋಬ್ದು: ಇದೇನ್ ಜೀವು, ಹೀಗೇಳೀಯ ? ಹೀಗ್ವಾ... ಕ್ಷೀರಸಾಗರ ಜೀವ

ಸುರರು , ಅಡೆ ಅಸುರರು... ಮಂದರ ಪರ್ವತಕ್ಕೆ ಆದಿಶೇಷನ್ನ

ಕಡೀತಿಧಾರೆ ... ಎಕ್ಕೋತಎಂದು ಕಾಲಕೂಟ ವಿಷ! ಅವನ್ನ ಆ ಕೈಲಾಸಪತಿ

ನುಂಗಿ ಶ್ರೀಕಂಠ... ಸಿತಕಂಠ ... ನೀಲಕಂಠನಾಗತ್ತೂವೆ... ಕಡೆಯೋದ

Continue ಮಾಡ್ತಾ ಅಮೃತ ಉಕ್ತಿದೆ ಅದ್ದೆಲ್ಲಾ ಸುರರ

ಎಳ್ಕೊಂಡು... ಇಂದ್ರ ಮೇಘನಾದ... ಎಲೆ ಹಾಕ್ರೋ ಅಂ

ಇನ್ನು ಹಾಕಿದ ಒಂದೊಂದೆ ಮುಂದೆ ಒಬ್ಬೊಬ್ಬ ಮ

ಆಗ ಇನ್ನೂ ಮರ, ಅಮೃತಾನ ಗದುಕಿದ್ರೇಲೇನೇ ಅಮರ ಆದದ

ಇನ್ಸಡಿಸೋಕೆ ವಿಷ್ಣು, ಮೋಹಿನಿ ಅವತಾರ ಜೀವು! ಮೋಹಿನಿವ

ಜೀವೂ , ಬಡಿಸಿದ ಪದಾರ್ಥ ಅಮೃತ! ಬಡಿಸೋದ್ ಮೋಹಿನಿ!

ಬಕಾಸುರನ ಹಾಗೆ ಭಕ್ಷಿಸೋದ್ ಬಿಟ್ಟಿಟ್ಟು “ ಅಮೃತ ಆರಿಹೋಗಿದೆ

ಬಡುಕೊಂಡ್ರೆ ದೇವತೆಗು ? ಕಾಫಿ ಆರಿದ್ರೇನು! ಹೇಗಿದ್ರೇನ

* * *

ನಾಗತ್ತೆ: ಹೆಸರು ನೋಡುಪ್ರಭಾಮಣಿ!... ಅಗ್ನಿಗೆ ಅಭಿಷೇಕ ಮಾಡಿ ಅಂಬಾರಿಯ


ಜಂಬೂಸವಾರಿ ಹೊರಡಿಸಿದ ಹಾಗೆ ಇದೆ ಇವಳ ಪ್ರಭೆ!.... ಒಂದು ಹತ

ವರ್ಷ ಸುಣ್ಣದ ಗೂಡ್‌ನಲ್ಲಿ ಕುಕ್ಕರ್ಸಿಸಿ , ಅದೃಷ್ಟವಾಸ ಮಾಡ

ವೇಳೆ ಬಣ್ಣ ಸ್ವಲ್ಪ ... ಊಹುಂ ಅದೂ ಸಂದೇಹವೇ !

ತೊಟ್ಟಿಲು ತೂಗುತ್ತಿದ್ದ 'ಅಮ್ಮಾ ಗಂಡ' ಸುಬ್ಬಣ್ಣನಿಗೆ ಹೆಂಡತಿ

Fotos : " The hand that rocks the cradle will rule the world '

(ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳುತ್ತದೆ).

ಗಂಡ: ನಾನು ಸ್ವಲ್ಪ 'walking' ಹೋಗಿಬರುತ್ತೇನೆ. ಅಲ್ಲಿಯವರೆಗೆ “Will you r

the worldoo '.


ಕೈಲಾಸಂ Jಂಕ್ಕೂ .... Sonಗೂ .... | 81

ಆರಂಟೇಗ್ ವಿಳೇಕು.

ಸೈಟ್‌ಮಾಸ್ಟರ್ : (ತಡವಾಗಿ ಬಂದ ಕಿಟ್ಟಿಗೆ ಬೈಯುತ್ತಾ ಎಂಟ್ ಘಂಟೆಗೆಲ್ಲಾ

ಹಾಜರಾಗಿ ಇರೋಕೇನೋ ಕೇಡು? ಹೇಳೋ ನಿಜ .

ಕಿಟ್ಟಿ : ( ಆತ್ಮಗತ ) ಸರಿ! ಇವು ನಿಜ ನಂಬೋ ಹಾಗಿಲ್ಲ . ಇನ್ನಪದಕ್ಕೆ ಅಪ್ಲೇನೆ

(ಸೈಟ್ ಮಾಸ್ಟರೊಡನೆ ಗಟ್ಟಿಯಾಗಿ ಪಶ್ಚಾತ್ತಾಪದಿಂದ) ಮನೇ ಗಡಿಯಾರ

ಜಪಾನೀಸ್ ಕ್ಲಾಕ್ ಸಾರ್ ; ಬೆಳಿಗ್ಗೆ ಕಣ್ಣಿಟ್ ಕಾಫೀಂತ್ ಕಿರ್ಚೊದ

ಎಂಟ್ ಘಂಟೆ ಹೊಡೆದ್ದಿಡುತ್ತೆ ಸಾರ್ ಶನಿ !

ಸ್ನಾ . ಮಾ .: ಹಾಗಾಲ್ಯಾರ್ಘಂಟೇಗೇ ಏಳೇಕು

ಕಿಟ್ಟಿ : (ಬೆಪ್ಪಾದ ನಗುವಿನಿಂದ) ಆಮ್ಲ ಸಾರ್ !

ಸ್ಯಾ . ಮಾ .: (ತೋಚದೆ) ಯಾಕೋ ?

ಕಿಟ್ಟಿ: ( ಹಲ್ಲು ಕಿರಿಯುತ್ತಾ) ಹಾಗಂದ್ರೇನ್ ಸಾರ್ ?

ಎರಡೂಂಟೆಗೆ ಮೂರೈಕು...ಮೂರ್ಘಂಟೇಗೆ ನಾಲಕ್ಟೇಕು.. ನಾಕ

ಐದ್ದೇಕು... ಐದ್ಘಂಟೆಗೆ ಆರೇಕು... ಆರ್‌ಘಂಟೆಗೆ

ಎಲ್ಲಾಗುತ್ತೆ ಸಾರ್ ...

Terrible Tongueoo !

ರಾಮಣ್ಣ: (ಕಾಫಿಯನ್ನು ಲೋಟಕ್ಕೆ ಬಗ್ಗಿಸಿ ನೋಡಿ) ಏನೇ ಇದು... ಆ... ಏನೇ ಇದ

* ಈ ಕಾಫಿ ಬಣ್ಣಾ...?

ವೆಂಕಮ್ಮ : ಬಣ್ಣವೇನು, ಕಾಫಿಬಣ್ಣ ! ಬೆಳ್ಳಂ ಬೆಳ್ಳಗೂ ಇರಬೇಕೂ , ಕಾಫೀ

ಆಗಬೇಕುಊಂದ್ರೆಲ್ಲಾಗುತ್ತೆ!

ರಾಮಣ್ಣ: ಏನು ಕಷಾಯಕ್ಕೆ ಹಾಲೋ ಹಾಲಿಗೆ ಕಷಾಯವೋ ?

ವೆಂಕಮ್ಮ : ... ಈ ಹೊತ್ತೇನು ಬಣ್ಣಾಂತ ಪ್ರಾರಂಭಿಸ್ ಬಿಟ್ರಿ ? ಆ ಹೊತ್ತು ಬೆಂ

ಮಾತೆತ್ತಿದಾಕ್ಷಣವೇ “ ಮಿಸ್ಕೋರ್ ನೋಡಿ ಸಂತೋಷಡೋಕೆ ನಮ್ಮ

ಕೈಯಿಂದ್ ಕಾಸ್ತೆತ್ತುಕೊಂಡ್ಕೊಂಡು ಯಾಕಗಲಿಸ್ಕೋಬೇ

ಕಿವೀಲಿರೋದು ತರಪಾಗಲೀ , ಹರಳಾಗಲೀ ತನ್ನೋಡಿ ಸಂತೋಷಡ

ಕಿವೀಲೇನೂ ಕಣ್ಣಿಡಲಿಲ್ಲಾ ಭಗವಂತಾಗಿಂತಂದ್ರಲ್ಲಾ!... ಈಗ ಅದೇ

ಕಾಫಿಬಣ್ಣ ನೋಡಿ ಆನಂದೋಡೋಕೆ ಹೊಟ್ಟೆತುಂಬಾ ಕಣ

ಹೂತಿಟ್ಟಿದ್ದಾನೇನೋ ! ಕುಡೀರಿ ಅಂದ್ರೆ ... ಓಹೋ !

ರಾಮಣ್ಣ: ...... ಏನ್ terribleಏ .... ನಿನ್ನ tonguedo!

* * *
82 | ಕೈಲಾಸಂ Jಂಕ್ಕೂ .... Sonಗೂ ....

ಮಠದ ಹೊರಬಾಗಿಲಲ್ಲಿ ಒಂದು ಗರುಢ ಇನ್ನೊಂದು ಆಂಜನೇಯನ ಮೂರ

ನೋಡಿ ಒಬ್ಬರು ಕೈಲಾಸಂರನ್ನು ಇದಕ್ಕೆ ಕಾರಣ ಕೇಳಿದರಂತೆ . ಅದಕ್ಕೆ ಕೈಲಾಸಂ ಕಿಡಿ .

ಈ ಮಠದ ವ್ಯವಹಾರದಲ್ಲಿ ನೀವು ಮೂಗು ಹಾಯಿಸಲೂಬಾರದು,

ಅಲ್ಲಾಡಿಸಲೂ ಪ್ರಯತ್ನಿಸಬಾರದೂ ಅಂತ ಸಂಕೇತ ಸ್ವಾಮಿ ಈ ವಿಗ್ರಹಗಳು

should neigher polke your nose , nor wag you tail regarding
the affairs of the house )

ಪತ್ರ -ಉತ್ತರ

ಶಾರದಾಪ್ರಸಾದ್ ಬಿನ್ ಅಡ್ಡ ಉರುಫ್ ಮುಮ್ಮಣಿಯ ತೀರ್ಥರ

ಅಯ್ಯಾ ,

ತಮ್ಮ ಕುಮಾರ ಕಂಠೀರವರಾದ ಶಾರದಾ ಪ್ರಸಾದರು ಶಾಲೆಗೆ ದಯಮಾಡು

ಅವರ ವಪುಸ್ಸು ವದನಗಳಲ್ಲಿ ಅಡಗಿಕೊಂಡಿರುವ ಕೊಳಕಿನ ದುಷ್ಪರಿಮಳವು ಪೊರ

ಶಾಲೆಯಲ್ಲೆಲ್ಲಾ ಸಂಚರಿಸಿ ಶಾಲೆಯ ಕೆಲಸಕ್ಕೆ ಒದಗುವ ಅನಾನುಕೂಲವೇ

ಸಹಪಾಠಿಗಳ ಅರ್ಭಕಾನೀನಕ್ಕೆ ಸಂಭವಿಸಬಹುದಾದ ಚರ್ಮಜಾಡ್ಯಗಳನ್

ಸೂರುಕಂಬಗಳು ಕುಸಿದು ಬೀಳಬಹುದಾದ ಅನಿವಾದ್ಯವನ್ನು ಅರಿತು... ಶಾರದಾಪ್

ಸ್ನಾನವನ್ನು ಮಾಡಿಸಿ ಶುಚಿಯಾದ ವಸನಗಳನ್ನು ತೊಡಿಸಿ , ಶಾಲೆಗೆ ಕಳು


ಮುಂದೊದಗಲೇ ಒದಗುವ building damages caseಗೂ ... ಅಲ್ಲದೆ ಸರ

sanitary ಮೊಖದ್ದಮೆಗೂ ಜವಾಬ್ದಾರನಲ್ಲ ಎಂದು ಈಗಲೇ ತಿಳಿಯಪಡಿಸುವ ತಮ್ಮ

ಸೇವಕ
S . P . Rao

Head Master

Bullappa 's D & D School

ಅಹೋಬ್ಬುವಿನ ಉತ್ತರ

“ ತನಗೆ ತಿಳಿದ ಅಲ್ಪಸ್ವಲ್ಪ ವಿದ್ಯೆಯನ್ನು ತನ್ನ ಬಳಿ ತಂದೆತಾಯಿಗಳು ಕಳ

ಶಿಶುಗಳ ಮಿದುಳಿಗೆ ಸೋಕಿಸುವ ನೆಪದಿಂದ ಸದರಿ ತಂದೆತಾಯಿಗಳಿಂದ School


ಮುಖಾಂತರವಾಗಿ ಸುಲಿದುಕೊಳ್ಳುವ ಹಣದಿಂದ ಬಸುರನ್ನು

Rao ? ...
ಕೈಲಾಸಂ Jಂಕ್ಕೂ .... Sonಗೂ .... | 83

ಶಿಶುಪೋತರಾಯನಿಗೆ

" ಹುಲಿಯೂರ್ ಅಹೋಬಲ್‌ರಾಯರು ಹೇಳುವುದೇನೆಂದರೆ ... ತಂದೆತಾಯ

ತನುಜರನ್ನು ಪಾಠಶಾಲೆಗೆ ಕಳಿಸುವ ನಿಮಿತ್ತವು, ಉಪಾಧ್ಯಾಯರುಗಳು ಮಕ್ಕಳಿಗೆ ಪಾಠವ

ಹೇಳುವುದಕ್ಕಲ್ಲದೆ ಮೇಲೆ ಹೇಳಿದ ಮಕ್ಕಳ ಮೈ ಬಟ್ಟೆಗಳನ್ನು ಮೂಸಿನೋಡುವುದಕ್ಕಲ್ಲ ! ”

“ ಗರತಿಯರ ಕಸ್ತೂ ”

“ ನಮ್ಮ ಹಾಗೇ ಗರಿಯರೂ ... ಕ್ಷಮೈ !.... ಸಂಸಾರಿಗಳೂ ... ತಮ್ಮ ಆಹಾರ ,

ತಮ್ಮ ನಿದ್ರೆ , ತಮ್ಮ ಪ್ರಾಣಭಯ , ತಮ್ಮ ಮೈಥುನ ಇವುಗಳಿಗೋಸ್ಕರ ಒಬ್ಬ ಗಂಡನ್ನ

ಹಿಡ್ಡು... ಸಂಸಾರ ಮಾಡೋದೂನೂವೇ “ ಒಂದು ಕಸ್ತೂ ” ಅಂತ- ಅದು ' ಗರತಿಯರ

ಕಸುಬೂ ”- ಅಂತ ನಾನು ಹೇಳೇನೆ... ವಾದಿಸ್ತೇನೆ...ನಿರ್ಧರಿಸ್ತೇನೆ!- ನಿಮಗೆ ಹೊಂದಿಸ

ಈ ನಿಮ್ಮ ಗರ್ತಿ ಕಸುಬಲ್ಲಿ ಮೂವತ್ತೂ ತುಂಬೈ ... ತಿಂಗೈಗೆ ಹತ್ತುಪಾಯ ಸಂಪ

ಯೋಗ್ಯತೆ ಇಲ್ಲಗಂಡನ ಕೈನೂ ಹಿಡ್ಡು ಒಂದು ಕಣ್ಣೂ ಸಮಾಜದಲ್ಲಿ

ಅವನ್ನೂ ಹನ್ನೊಂದೇ ಮಗುವಾಗಿ ಭಾವಿಸಿ, ಆ ಹತ್ತೇ ರೂಪಾಯಿ ಸಂಬ್ರದಲ್

ಬಾಡೇನೂ ತೆತ್ತು, ಮನೇಲಿರೋರ ಹೊಟೇನೂ ತುಂಬಿ ತನ್ನ ಹೊಟ್ಟೆ ಮುಖ ಕಣ

ಇಂಗ್ತಿರೋ ತಾನು ತಿಳುಕೊಳ್ಳೋಕೆ ತನಗೆ ಕನ್ನಡೀಗೂಡ ಗತಿ ಇಲ್ಲೆ ತನ್ನ ಅಪ್ಪ

ಒಪ್ಪಿದ ಕೆಲಸಕ್ಕೆ ಬಾರ ಯಾರೋ ಒಬ್ಬ ಗಂಡು ತನ್ನ ಕುತ್ತೇಗೆಕಟ್ಟಿದ ಕರೀಮಣೀಂಬೋದೆ.

ತಾನ್ ಸಮ್ಮೇಲೆ ತನ್ನ ಹತ್ತಿ ಸ್ವರ್ಗಕ್ಕೆ ಸೇರೋ ... ಏನೇ ಅಂಡ್ಕೊಂಡು ದುಡೀತಾ ನ

ಗರ್ತಿಯರ... ಲಕ್ಷಗಟ್ಟೆ ಗರ್ತಿಯರ ಏಳ್ಗೆ ಯಾರಮ್ಮಾ ... ಯಾವಾಗಮ್

ಕಮೀಂತ ಏರ್ಪಾಟಾಗೋದು? ಅವೂ ನಿಮ್ಮ ನಮ್ಮ ತಂಗಿಯರೇ ಅಲ್ವೆ !

(ಸೂಳೆ'- ನಾಟಕದಲ್ಲಿ ಬರುವ ಕೈಲಾಸಂ ತರ್ಕಸರಣಿ ಇದು)

All life's a Masque !

Men meet and part!

But Time nor space may change true heart !

( ಎಲ್ಲ ಜೀವನವು ಮುಖವಾಡದಾಟ !

ಜನರೊಟ್ಟುಗೂಡುವರು , ಬೇರೆಯಾಗುವರು!

ಕಾಲದೇಶಗಳ ಮಿತಿಯ ದಾಟಿ ಸಹೃದಯರು ತಾವಂತೆ ಬದಲಾಗದಿಹರು)

* * *
84 / ಕೈಲಾಸಂ Jಂಕ್ಟ .... Sonಗೂ ....

ನಂ ಕಂಪ್ಲಿ - ವಿಚಿತ್ರ ಕನ್ನಡ

ಕಿಟ್ಟಿ :
“ Sir ಅಯ್ಯ , Doctor ವೈದ್ಯರೇ You ನೀನು I ನಾನು mine ನನ್ನದ

he ಅವನು his ಅವನದೂಂತ your ನಿಮ್ಮ third class ಮೂರೈಕ್ಲ

translation ತರ್ಜುಮೆಯ lesson ಪಾಠಾನಾ repeating ಒಪ

eye eye leaving ಕಣ್ ಕಣ್ ಬಿಡ್ತಾ standing ನಿಂತು buy ಕೊಂ

if be ಇದ್ದರೆ patient ರೋಗಿ dead ಸತ್ತು may go ಹೋದ

ಅನರ್ಥ ಕವಿತೆಗಳು

(ಕೈಲಾಸಂರವರ ಅನರ್ಥ ಕವಿತೆಗಳು ತುಂಬ ಗಂಭೀರ ಧಾಟಿಯಲ್ಲಿದ್ದು ಹಾಸ್ಯ

ಒಳಮುಖಗಳು ಸೂಕ್ಷ್ಮ ಗ್ರಾಹಿಗಳಾದ ಓದುಗರ ಅನುಭವದಲ್ಲಿ ಉಳಿಯುವಂಥದ್ದಾಗಿವೆ

ಹಕ್ಕಿಯ ಮರಿ ಎಳೆಯದಾಗಿರೆ

ರೆಕ್ಕೆಯದಕೆ ಬರುವನಿತರೋಲ್

ಅದರ ಮೇಲ್ ಬೆಕ್ಕಂ ಭೂ ಬಿಟ್ಟಿಲು!

ರಕ್ಕಸ ಸೂನು ವಾದೆನ್ನ ಮೇಲಿನ್ನ ಸೊಕ್ಕೆ ! ವಿಧಿಯೇ

uptodate ಸಖಿ : ತನ್ನ ಗೆಳತಿಯರಿಗೆ

ಏನೀ garden ಉ ಬಹಳ silly

zoetev not a rose or lilly

waste of timeero walking a

Rotten garden surely .

Follow me maiden ಗಳೆಲ್ಲ flowery ವಿಲಾಯ್ತಿಗೆ we

Frost & snow & Cold ಅ ತಡೆಯದೆ fog ಇನಲ್ಲಿ Shiver ಉವಾ
ಕೈಲಾಸಂ Jಂಕ್ಯೂ .... Sonಗೂ .... | 85

ಇಂದುವದನೆ > ಇಂದುಬದನೆ

( ಇಂದು ವದನೆ ಕುಂದರದನೆ ಎಂಬ ಹಾಡಿನಂತೆ)

ಇಂದು ಬದನೆಕಾಯಿಯ ಬೆಲೆ

ಒಂದೇ ಮಾತೊ ಪೇಳ್ !

ಇಂದು... ಬದನೆ ... ಕಾಯಿ ....

ಯಾ ಬೆಲೇ ... ಒಂದೇ ...

ಮಾತೋಳ್... ಪೇಳ್

ಕಳಿತ... ಕೊಳೆತ ... ಹುಳಿತ

ಕಾಯ್ದಳಾ ಕೊಳಲುಲಾಗ್ರೆನೇ

ಕಾಳೀತ... ಕೊಳೆತ... ಹೂಳೀತ

ಕಾಯ್ದಳಾ ಕೇಳಲು ಲಾಗ್ರೆನೇ

ಈಂಡು ಬಾದನೆಕಾಯಿಯಾ

ಬೆಲೇ ವಂದೇ ಮಾತೋಳ್ ಪೇಳ್ ||

( ಭಾರತೀಯ ಸೈಟುಗಳಿಗೆ ಒಂದು ದೇಶೀಯ ಬಗೆಯ ಹಾಡು ಬೇಕೆಂದು ಕೋರಿದಾಗ

ಕೈಲಾಸಂ ಈ ಪದ್ಯ ಬರೆದರು. ಕೈಲಾಸಂರ ಅದ್ಭುತ ರೂಪಕಶಕ್ತಿ , ಆಳವಾದ ಚಿಂತನೆಯನ್ನು ಅವರ

ಅನೇಕ ಕವನಗಳಲ್ಲಿ ಕಾಣಬಹುದು.)

Sri Rama's Strength in duty

Sri Krishna's love, devotion

give unto us the pattern

of India 's perfection

fore'er fore'er

In danger and in distress

There is none to be compared ,

With the lads of India 's brilliant Star

With their motto " Be prepared “


86 / ಕೈಲಾಸಂ Jಂಕ್ಟ .... Sonಗೂ ....

The Recipe

Into a bare handful of bone and skin

Pour just on Ounce or so of flesh and blood ;

Put in heart, love - full as in sea in flood :

Likewise , amind sea - deep and free from sin :

Fix on two jumbo - ears two goo - goo eyes ;

Paint on , a smile of babe at mother 's breast;

Inclose a Soul that caps Himavat's crest

And speaks with tongue which honey 's sweet defles;

“ The stuffing ?” ; Goat's milk , soyabeans and dates !

Now cover to brim with suffring human 's tears

And bake this dish in goal for one score years ;

Take out and Garnish it with pariah mates :

Wrap up in rag , Prop up with Lithe bamboo

And Serve: The world redeemer : OUR BAPOO !!

ಇದೇ ಕವನ ರಾಜರತ್ನಂ ಅವರ ಕನ್ನಡಾನುವಾದದಲ್ಲಿ ಹೀಗೆ:

“ ಒಂದೆ ಹಿಡಿ ಮೂಳೆ ಚಕ್ಕಳ ಅಷ್ಟೆ ; ಅದಕೆ ಸುರಿ

ಮೂರೊ ನಾಲ್ಕೂ ಚಮಚ ರಕ್ತ , ಮಾಂಸ, ಜೊತೆಗಿರಿಸು

ಪಾಪವಂ ನೆರೆತೊರೆದ ಕಡಲನಾಳದ ಮನಸ ,

ನೆರೆ ಬಂದ ಕಡಲಿನೊಳ್ ಪ್ರೇಮವಂ ತುಂಬಿದೆದೆಯ ;

ಹಚ್ಚು ಮೊರ ಕಿವಿಯೆರಡ , ಎರಡು ಪಿಳಿಪಿಳಿ ಕಣ್ಣ;

ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ ,

ಒಳಗಿರಿಸು, ಜೇನು ನಗುವ ವೊಲಿನಿಯ ನಾಲಗೆಯ

ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ

ಪೂರಣವೊ ? ಸೋಯಬೀನ್ಸ್ , ಖರ್ಜೂರ , ಮೇಕೆ ಹಾಲು!

ಮೇಲಿನಂಚಿನವರೆಗು ದುಃಖಿಗಳ ಕಣ್ಣೀರು ತುಂಬಿ

ಪಕ್ವಮಾಡೀ ಇದನು ಸೆರೆಮನೆಯೊಳೊಂದಿನಿತು ವರುಷ

ಹೊರಗೆ ತೆಗೆ ಪರಯ ಪರಿವಾರದಿಂ ಗಮಗಮಿಸಗೊಳಿಸಿ ,

ಚಿಂದಿಯಲಿ ಸುತ್ತಿ , ಸೆಳೆಬೊಂಬಿನಾಲಂಬವನ್ನಿತ್ತು,

ಬಡಿಸು ತಾ ! ಅವನೆ ಕಾಣೋ ! ಲೋಕತಾರಕ! ನಮ್ಮ ಬಾಪೂ !

( ಗಾಂಧೀಜಿಯವರನ್ನು ಕುರಿತ ಬರೆದ ಕವನಗಳಲೆಲ್ಲಾ ಇದು ಸರ್ವಶ್ರೇಷ್ಠವಾ


ಕೈಲಾಸಂ Jಂಕ್ಕೂ .... Sonಗೂ .... | 8

ಕೈಲಾಸಂ ಅನರ್ಥಕೋಶ

Harmonium ಹಾಯ್ಕಣಿ

ಪೌಡರ್ ವಿಲಾಯಿತಿ ಬೂದಿ

ಹೇರ್‌ಪಿನ್ ಸೊಟ್ಟಸೂಜಿ

ಸೈಕಲ್ ಸವಾರ ಶಕಟಾಸುರ

ಕೆಸರು ಮದರಿಂಡಿಯ

ಕ್ರಿಕೆಟ್ ಕಿರೀಕಟ್ಟೆ

ಫುಟ್ಬಾಲ್ ಪುಟಗೋಳ

ಪೋಸ್ಟ್‌ಮಾರ್ಟಂ ಸತ್‌ಶೋಧ್ಯೆ

ವಾಕಿಂಗ್‌ಸ್ಟಿಕ್ ಚಲಕಾಷ್ಟ

ಪತ್ನಿ ಪತ್ನಿ

ಬೋರ ನಡುಬಗ್ಗಿ ನಡ್ಕೊ ಚತುಷ್ಪಾದಿ

ದಪ್ಪಹೊಟ್ಟೆಯವ ಭೂಗೋಳಪ್ಪ

ಅನಾರೋಗ್ಯದ ವ್ಯಕ್ತಿ ರೋಗಪ್ಪ

ಕಜ್ಜಿಯಾದವ ಕುರುವಂಶಿ

ತಂದೆ ಜನಕ , ಆಮ್ಲಜನಕ

ತಾಯಿ ಜಲಜನನಿ

ಕೈಲಾಸಂ ಶಬ್ದಪುಂಜ

* ' Cow ಹಾಲೇ ! ಮನೇಲ್ಕರೆದ Cowಲು!'

* ಎಮ್ಮೆ = Good old ಮಹಿಷಾಸುರಾs' well bereaved widow .

* ' ಗಡFಖಾನ್ '

* ' ಸಾಕೋದರಾತ ಸಾವ್ರನಕ್ಕಾತ'

* 'ಕೊಟ್ಟಿಟ್ಟಿಟ್ಟಂದಿರೋದು'

* ಅದೊಂದೇ ತಪ್ಪು... ಚಿಕ್ಲಿಸ್ಟಿಕ್ .... ಪುಟ್ಟುಟ್ಟುಟಪ್ಪು...”

* “ ನಮ್ಮಗ್ಯಾಗಲ್ಲಾಂಬೊಜಂಭ ... ಗರ್ತಿದು ”

* “ ಚಮ್ರಾ ಯೆಗರಿ ಚರಂಡೀಲಿ ಸುಲಾಯೋದು”


88 / ಕೈಲಾಸಂ Jಂಕ್ಕೂ .... Sonಗೂ ....

* ಹೆದರ್‌ ಬೇಡೋಲೋ ಹೆಣ್ಣೆಕ್ಸ್ !

* ಚಿಟ್ಟೆ ಹುಳ ಹಾಗೆ “ ಛಟ್ಸ್ ”

* ' ತಾರೀfoo'

* 'Strongoo

* 'ಆದು'

* 'ಕಾಂಪೊಸೆಷನ್ '

* ' ಇzತ್ '

ಕೈಲಾಸಂ ಉವಾಚ

“ ಸಿಕ್ಕಿಬಿದ್ದ ಪ್ರಾಣೀನ ಸತಾಯೋದು ಸರಿಯಲ್ಲ”

“ಕೆಲವು ಮನುಷ್ಯರ ಸ್ವಭಾವ “ ಹಸಿವಾಗೋ ಹೊತ್ತಾಗೆ ಹಾಲ್ನಲ್ಲಿ ಹಾ

ಆಗೋದು ತಾನೆ.

“ ಜಲಮೆ ಬಿಟ್ಟಿಲ್ಲೆ ಜಾಜಿ ಬಳ್ಳಿಕೆ ” ಬಾಡಿಯಿರ್ಕದು ಜಾಜಿಪೂ

‘A hair on the head is worth two in the brush !

“ ಹಾದೀಲಿ ಹಾಯಾಗಿ ಹೋಗ್ತಿದ್ದೋನು ಮತಿಗೆಟ್ಟು ಮಾರೀಮನೇಗ

ಹಾಗೆ ”

“ ನೀವು ನನ್ನೀ ಕೊಂಪೇಗ್ ಬಂದಿದ್ದು ಬೆಳಕ್ ಕಾಣ್ಣ ಬಡ

ಸೂತ್ಯನಾರಾಯಣ ಹೊಕ್ಕಹಾಗೆ ”

“ಕೊರೆ ಬಂತಂದ್ರೆ ಕೂದ್ಲು ನರೊಗತ್ತೇಂತ ?

“ ಮೈ ನೋಡೋಕ್ ಜಟ್ಟಿ , ತಲೆ ಖಾಲಿಬುಟ್ಟಿ ”

“ ಈ ಭೂಮಿಯಲ್ಲಿ ವಾಸಿಸೋಕೆ ನಾವು ದೇವರಿಗೆ ಕೊಡಬೇಕಾದ್

ನಮ್ಮ ಸುತ್ತಮುತ್ತಲೂ ಇರುವ ಜನರಿಗೆ ಉಪಯೋಗವಾಗೋದೆ. ”

“ ಹಾಯ್ಕಣಿ ( Harmonium) ಬಾರೋ ಕೈ ಹಾಲ್ಕಾಸೀತೇ ? ( ಗಾದೆ)

'ಮೈನೋಡಿ ಮಾತಾಡೋ ಮುರ್‌ಗೆ ”

' ಬೆದರೊಂಡು ಬನ್ನಿರೋದಕ್ಕೆ ಬದ್ದಾಗಿ ಬ್ರೇವ್ ಆಗಿ ಬೆಂಕೀಲ್ ಬ

ಬೆ ”
ಕೈಲಾಸಂ Jಕ್ಕೂ .... Sonಗೂ .... | 89

*
“ ಮಾಲೀಕ ಮರೆಯಾಗೋವರೆಗೂ ಮಾಲನ್ನು ಮರೆಮಾಚಿ ಇಡೂ ”
*
“ ಮೈದಾನದ ಹೆಬ್ಬುಲಿ; ಮನೆಯ ಮೂಗಿಲಿ ”
*
“ ಪಾರ್ಲಿಮೆಂಟ್ ಕೊಟೂ ಪತ್ನಿಕೊಡಳು ”
*
“ ಮನೆ ಹೆಸರು ಶಾಂತಿಸದನ - ಒಳಗೆ ನಿತ್ಯ ಕುರುಕ್ಷೇತ್ರ '
*
“ ಹೆಸರು ಒಪ್ಪುತ್ತೆ ಮನೆಗೆ- ಜ್ಞಾನ villa ( ಜ್ಞಾನವಿಲ್ಲ ”
*
“ ಅಪ್ಪತ್ತೂ ಸಾಯ್ತಿ , ತಿಥೀಗ್ ನಡೆಸಿತ್ತು”
*
“ಬೀದೀಲೇನಾದ್ರೂ ಬಿಡಿಗಾಸು ಬಿದ್ದಿದೇಂತ ಬಗೋಡ್ತಾ ಬರಿಧೀಯ

ಬ.!”

“ ಒಂದು last longing, lingering, luscious kiss of ಕಾಳಿದಾಸ

wees in your 2002 do lips , neize ma este collapseer ”


*
ಮದೆ Cockstown , ಮನುಷ್ಯ Hen - peeked ಉ ”
*
“ Necessityಗೆ ನೀತೀನೂ ಇಲ್ಲ ನ್ಯಾಯಾನೂ ಇಲ್ಲ ”
*
“ಭೀಭತ್ತುಗೆ ಬಿಲ್ಲೇ ಆಯುಧ ”
*
“ ಅಭಯ ಕೊಡಯ್ಯಾ ಆಕಾಶವಾಣಿ ”
*
" ತಲೆ ಹೊಯ್ಯೋವಾಗ ತಲೆಶೂಲೆ ಬಂದ ಹಾಗೆ ” .
*
“ ಐರಾವತಕ್ಕೂ ಅಡಿ ತಪ್ಪುತ್ತೆ ”
*
“ ಜನಿವಾರು ದೇಖಿ , ಜಾನ್ಸಾರ್ಕು ದೇಖೋ ಸಾಮಿ ”
*
“ಮೈಯೇನೋ ಮಾರುತಿ ಹಾಗೆ ಆಗೈಕು ನಿಜ ; ಮೂತೀನೂ ಹಾಗೇ ಆಗೋಕ
*
“ ನಾಲೆ ಸೂಜಿ ಆದ್ರೂನೂವೆ ನಡತೇಲಿ ಸೀತೆ”
*
“ ದುಡ್ಡಂದ್ರೆ ದೂರ ಹೋಗು; ಹೃದಯಾಂದ್ರೆ ಹತ್ತಿರ ಬಾ ”
*
“ಕಾಡಿಗೋದ್ರು Comforts ಇದ್ದೇಕು”
*
“ ಅಂಟುಬಿಡುಸ್ಕೊಳೋಷ್ಟ್ರಲ್ಲೇ ಅರೆಸ್ಸು ”

“ Cows milkev is liquid beefer !

That is why I drink whisky , Vegetarian fooder !”

* *
90 / ಕೈಲಾಸಂ Jಂಕ್ಕೂ .... Sonಗೂ ....

ಕೈಲಾಸಂರ ಋತುವರ್ಣನಾ ವೈಖರಿ


ರಾಗ: ಕಮಾಚು ತಾಳ: ರೂಪಕ ( ಚತುರಶ್ರಲಘ

ರಾರಾಜಿಸುತ್ತಿಹುದು ಬೇಸಿಗೆ || ಪ ||

ಹುದುಬೇಸಿಗೆ

ತಿಹುದು ಬೇಸಿಗೆ

ಸುತ್ತಿಹುದು ಬೇಸಿಗೆ

ಜಿಸುತ್ತಿಹುದು ಬೇಸಿಗೆ

ರಾ ... ಜಿಸುತ್ತಿಹುದು ಬೇಸಿಗೆ

ರಾರಾಜಿಸುತ್ತಿ ... ಹುದು ಬೇಸಿಗೆ

ಸುಮಬಾಣನ ಸುಮಸೌರಭ ಭರದಿಂದಲಿ ವಿರಾಜಿಸುತ || ೨ ||

* ಕೀಗಂಗಳು ಕಿರಲೂತಲಿ

ಭ್ರಮರಂಗಳು ಭ್ರಮಿಸೂತಲಿ

ಪುಷ್ಪಂಗಳು ಪುಷ್ಟ್ರೀಸುತ

ವೃಕ್ಷಗಳು ವೃಕ್ಷೀಸುತ || ಚ || ರಾರಾಜಿಸುತ್ತಿಹುದು ||

ನೀರು ಹಾಲು ಬೆರೆಸಿ ಮಾಡುವ ಟೀ ಬಗ್ಗೆ ಕೈಲಾಸಂ ವ್ಯಾಖ್ಯಾನ

“ ಆಕಾಶಾತ್ ಪತಿತಂ ತೋಯಂ

ಯಥಾ ಗಚ್ಚತಿ ಚಾಗರಂ ”

ಮಾತಿನ ಏರುತಗ್ಗು

“ ( Loudly ) ಲೇ ... ದೊಡ್ತೀರ... ಹಾಗನ್ನಹುದೇನೇ ?

....ಏನೇ ! ದೊಡ್ತೀರ... ಹಾಗನ್ನಹುದೇನೆ?

.... ಲೇ .... ಹಾಗಹುದೇನೆ... ದೊಡ್ತೀರಾ? ”


ಕೈಲಾಸಂ Jಂಕ್ಟ .... Sonಗೂ .... | 91

ಕೈಲಾಸಂ ಅವರ ನಾಟಕದ ಜಾಹೀರಾತು ವೈಖರಿ

ನೋಡುವಿರಾ ? ಯಾರು ? ನೀವು? ಕೊಡುವೆವು? ಯಾರೇನು? ನಾವೇ

ಏನನ್ನು ?

ಮಹಾಪ್ರಭುಗೂ
ಅಲ್ಲದೆ

ವೈಸ್‌ರಾಯ್‌ಗೂ
ಅಲ್ಲಲ್ಲದೆ
ಸಾರ್ವಭೌಮ ಸಮ್ರಾಟರು
ನೋಡುವುದಕ್ಕೆ ಮುಂಚೆಯೇ

ಯಮ್ಮ ನಾಟಕವನ್ನು

ನಿಮ್ಮ ಮುಂದೆ ಆಡಿ ಮೇಲೇಳಿದ ಅರ್ಹತೆಯನ್ನು ಸಂಪಾದಿಸಲೋಸುಗ


ವಂಗರಾಜ್ಯದ ಸೈಗಾಲ್
ಪುಣೆಯ ಶಾಂತಾ ಸುಬ್ಬಲಕ್ಷ್ಮಿ

“ಶಿ ಯ ಇತ್ಯಾದಿಗ್ರ
ಸಹಾಯ (ಸಂಪರ್ಕ) ವಿಲ್ಲದೇನೇ ನಮ್ಮ ನಿಮ್ಮ " ಅರ್ಥ " ರುಣ ಬಂಧವನ್ನು

ತಾ . 13. 2 .44ನೇ ಭಾನುವಾರ

ಸಂಜೆ 7 . 30 ರಿಂದ ರಾತ್ರಿ 10. 00ರ ವರೆಗೆ


ಸಲ್ಲಿಸಿಕೊಳ್ಳುತ್ತೇವೆ.

ಇಂಥಾ ಪ್ರದರ್ಶನವನ್ನು ಹಿಂದೆಂದೂ ನೋಡಿರಲಾರಿರಿ


ಚಪ್ಪರದ ಖರ್ಚೂ ಏಳದಿದ್ದರೆ
ಮುಂದೆ ಯಾವಾಗಲೂ ನೋಡಲಾರಿರಿ

* ಷರತ್ತುಗಳು

1. ಚೆನ್ನಗಿಲ್ಲಿದ್ರೆ ಕಾಸುವಾಪಸ್ ; ಆದುದರಿಂದ ಸಮಕಲ್ಕಾಸುಗಳನ್ನು ತಬ್ಬೇಡಿ!


2. ಚುಟ್ಟಾವಗೈರೆ ಯಥೇಷ್ಟವಾಗಿ ಸೇದಿರಿ ! ಆದರೆ ದಯವಿಟ್ಟು ತೊಟ್ಟುಗಳು ತಕ್ಕಟ್ಟ

ನೀಳವಾಗಿರುವಾಗಲೆ ಅಲ್ಲಲ್ಲಿಟ್ಟಿರುವ ತೊಟ್ಟಿಗಳಲ್ಲಿ ಹಾಕಿರಿ .


3. ' ಆಕ್ಟರ್‌' ಗನ್ನು “ once more ” ಎಂದು ಕಾಡಿಸಿದರೆ ಹಾಡಿಯೇ ಹಾಡುವರು -

ಅಪಾಯ , ಹೋಷ್ ಯಾರ್

4, Galleryಯಲ್ಲಿ ಮೂರ್ಛಹೋದವರನ್ನು ಸೋಫಾಸೀಟಿಗೆ ತಂದು ಮಂಗ


ಮಾಡುವ ಪದ್ಧತಿ ಇಲ್ಲ. ಅವರು ಪೊಲೀಸ್ ಛಾರ್ಜಿಗೆ ಗುರಿಯಾಗುವ
ಹೋಮ್ಯಾರ್ !
5 . ರೋದಿಪ ಶಿಶುವರ್ಗಂಗಳಂ ತರಲ್ ; ಕ್ಲೋರೋ ಫಾರಂ ಖರ್ಚು ನಿಮ್ಮಿ ಮೈ !

ಬನ್ನಿರಿ ಬನ್ನಿರಿ !
ನೋಟೀಸಿನ ಬೆಲೆ ಬಾಡಿಗಾಸು

ನಿಮಗೆ ಮಾತ್ರ ಒಂದು ಬಿಟ್ಟಿ


92 | ಕೈಲಾಸಂ Jಂಕ್ಟ .... Sonಗೂ ....

Benifitoo .. . . Artoo

ಯಾರೋ ನಮಗೊಂದು benefit night ಕೊಡಿ ಎಂದು ಮನವಿಮ

ಹೊರಹೊರಟಾಗ ಆಗಲಿ ಎಂದ ಕೈಲಾಸಂನ ' ಇದು ಸಾಧ್ಯವೆ' ಎಂದು ಪ್ರಶ್ನಿಸಿದಾಗ


ಅದಕ್ಕೇನು ಮಗು “ Benefit ಎಲ್ಲಾ ನಮಗೆ, ಖಾಲಿನೈಟ್ ಅವರಿಗೆ ”

ನಗೆಯಾಡಿದರು . ಮತ್ತೆ ನೋಡು ಮಗು “ The cause is important ” ಎನ್

ಇಂಗ್ಲಿಷ್ ಕಾಸ್ ಅಲ್ಲ , ಕನ್ನಡ 'ಕಾಸ್ ' ಎನ್ನಬೇಕೆ!

ಬಂದ ಗಿರಾಕಿ ಕೈಲಾಸಂ ಕುರಿತು ನಿಮಗೆ ಆರ್ಟೂ ಅಂದರೆ ಬಹಳ ಇಷ್ಟ


ಸಾರ್ ಅಂದ ... ಕೈಲಾಸಂಗೆ ಒಳ್ಳೆ ಹದವಾದ ಸಂಧಿ ಸಿಕ್ಕಿತು. ಹೌದು ಮಗು ಬಹ

A drink artoo ... a Smoke artoo ಎಂದಾಗ ಅವನು ತಬ್ಬಿಬ್ಬಾದ. ಅವ


ಹೇಳಿದ artoo , drink or two ಆಗ ವೇಷ ತಳೆದಿದ್ದು ಅರ್ಥವಾಗಲಿ

* *

ರುಂಡಮುಂಡೋತ್ಪನ್ನನಾದ ಗುಂಡೂ ಕವಿಯಿಂದ ರಚ

'ಶೂರ್ಪನಖಾ ಕುಲವೈಭವ' - ಪ್ರಸಂಗ

ಒಂದನೆಯ ದೃಶ್ಯ ರಾಜನ ಆಸ್ಥಾನ. ಅವನ ಬಿರುದಾವಳಿಯ ಉದ್ಯೋಷ

ರಭಸದಿಂದ ಹತ್ತಿದ ಕೂಡಲೇ ಪೀಠ ಮುರಿದು ರಾಜನು ಪಲ್ಟಿಹೊಡೆಯುವನು.

ಸಭಾಸದನನಾಗಿದ್ದ ಕಿಟ್ಟಿ ಮುಂದೆ ಬಂದು ' ಪರದೆ ಬಿಡೋಲೋ , ಥತ್' ಎಂದ

ಆ ಪಾತ್ರದ ಬಗ್ಗೆ ವ್ಯಾಖ್ಯಾನ ಮಾಡಲು ಸೈಡ್ ವಿಂಗಿಗೆ ಬರುತ್ತಾನೆ. ತರಕಟಾಲು ತಿಂಮ

ಈ ರಾಜನ ಪಾತ್ರಧಾರಿ . ಅವನನ್ನು ಆಸ್ಪತ್ರೆಗೆ ಸಾಗಿಸಿದ್ದರಿಂದ ಇನ್ನೊಬ್

ಬರುತ್ತಾನೆ . ಆ ಪ್ರಾಣಿಗೋ ಸಿಂಹಾಸನದ ಭದ್ರತೆಯನ್ನು ಮತ್ತೆ ಮತ್ತೆ ಪರೀಕ್ಷಿಸು

ಈತ ಇನ್ನಾರು ಅಲ್ಲ - ಕಿಟ್ಟಿ ಪರಿಚಯಿಸಿಕೊಡುವಂತೆ Proprietoroo ! ಶಾಮ

ಸದಾರೋತಿ! ಸಾವಿ‌ ರೂಪಾಯಿ ಬರಿ ಕಲೆಕ್ಷನ್ನೂ ! ಸದಾರೋತಿ.

ಮಂತ್ರಿಯ ಪಾರ್ಟು ಮಾಡುವವನು ಬೈಂಡರ್ ಬುಳ್ಳಣ್ಣ . ಮುಂದೆ ಸೇನ

ಬರುತ್ತಾನೆ. ಈ ಪಾತ್ರಧಾರಿ ಸ್ವರೂಪದಲ್ಲಿ ಹಲ್ಲಿಯಂತೆ ! ಅವನ್ ಮೈಯೆಲ್ಲಾ

ಚಮ್ರಾನೂ ಎಲುಬೂ ಅಂತೆ ! ಅವನು ನೆಪೋಲಿಯನ್ ' Bony Pa

ಪೂರ್ವಾರ್ಧದ ಬಾಬತ್ತು. ಅವನು ಮಾತಾಡಲು ಹೊರಟು ' ಭೂssವರ

ಎಂದು ಹಾಡಿದಾಗ ಅವನ ಬಾಯಿಂದ ಬರುವ ಎಂಜಲಿನ ಮುಂಗಾರು

ವರ್ಷವನ್ನು ತಾಳಲಾರದೆ ಛತ್ರಿ ಹಿಡಿದು ನಿಂತುಕೊಳ್ಳುತ್ತಾನೆ ರಾಜ . ಆಗ ಸ

ಝಳಪಿಸಿ ರಾಜನ ಮುಂದೆ ಹಾರಿದಾಗ ರಾಜ ಗಾಬರಿ! ಇತ್ತ ಸಭಾಸದ ಕಿಟ್ಟಿಯ

ಪಕ್ಕದಲ್ಲಿದವನೂ ಗಾಬರಿ . ಆಗ ಕಿಟ್ಟಿ ಹೇಳುತ್ತಾನೆ:

ಹೆದರೇಡೋಲೇ, ಹೆಣ್ಣೆಕ್ಸ್ ! ಕತ್ತಿ ಅಲ್ಲಾ ಕಾಣೋ ಅದು ಜಾಕಾ


ಕೈಲಾಸಂ Jಂಕ್ಕೂ .... Sonಗೂ .... | 93

ಪ್ರೊಪೈಟರ್ ಸೇದ್ತಾರಲ್ಲಾ!.... ಆ ಸಿಗರೇಟ್ ಪ್ಯಾಕೆಟ್ಟಿನ ಸಿಲ್ವರ್ ಕಾಗ್ದಾ ಅಂಟಿಸಿ

ಆ ಆಯುಧಕ್ಕೆ !...

ರಾಜನು “ ನನ್ನ ಸಕಲೈಶ್ವಯ್ಯಗಳೂ ನಿಮ್ಮದೆಂದೇ ಭಾವಿಸಬೇಕು” ಎಂದಾಗ ಕಿಟ್ಟಿ “ ಆ

ಕೋಟೇ ಅವನಲ್ಲಾ!ಕಂದು. Act ಮಾಡೋವಾಗ ಭುಜಗಿಜ ಹಾರಿ ಹರ್ದ್ದ

ದರ್ಜಿ ಛಾರ್ಜ್ ಕಟ್ಟೋದವನ್ ಜುಟ್ಟೇನೆ... ಕ್ರಾಪಾಗಿದ್ರೂನೂವೆ” ಎನ್ನುತ್ತಾನೆ .

ಮುಂದೆ ಬರುವ ವಿಪ್ರೋತ್ತಮ ಕಿಟ್ಟಿ ಹೇಳುವಂತೆ ನೇಯ್ದೆ ನಾಗಪ್ಪ . ರಾಜನು ಕೊಟ್

ಐಶ್ವರ್ಯದ ಗಂಟನ್ನು ಕೆಳಕ್ಕೆ ಬಿಸಾಡುತ್ತಾನೆ. ರಾಜನಿಗೆ ಮಕ್ಕಳಿಲ್ಲದ್ದರಿಂದ ಆ

ಒದ್ದು ಹೋಗಲು ಪ್ರಯತ್ನಿಸುತ್ತಾನೆ . ಆದರೆ ಆ ವಜ್ರ ವೈಡೂರ್ಯದ ಗಂಟಿನಲ್ಲಿ ಬ

ಕಲ್ಲಿದ್ದುದರಿಂದ ಕಾಲಿಗೆ ಏಟು ಬಿದ್ದು ತೆವಳುತ್ತಾನೆ.

ರಾಜನು ಚಿಂತೆಯಿಂದ ಕಾಡಿಗೆ ಹೊರಡುತ್ತಾನೆ . ಈಗ ಪ್ರಜೆಗಳೆಲ್ಲ ಅಳುವ ದೃಶ್

ಒಬ್ಬ ರಾಜ ಸಭಿಕನು ಹಾಡು ಹೇಳುತ್ತಾ ಗಟ್ಟಿಯಾಗಿ ,

'ನಾಡ ಬುಡುವುದೇ ! ಭೂಪಾ! ನಾಡ ಬುಡುವುದೇ ! ” ಎನ್ನುತ್ತಾನೆ ರಂಗದ

ಸಂಭಾಷಣೆ ನೆನಪಿಸಿಕೊಡುವ ಕಂಡಕ್ಟರ್ “ ಲೋ ! ಬೆಪ್ಪೇ ! ಬು ಅಲ್ಲ ಕಣೋ ' ಬಿ'

ಎನ್ನುತ್ತಾನೆ . ಆಗ ಒಬ್ಬ ತಿದ್ದಿಕೊಡು 'ನಾಡ ಬುಡುವುದೇ ಭೀಪಾ' ಎನ್ನಬೇಕೇ , ರೇಗಿದ

ಪ್ರಾಂಪ್ಟರು ” “ ಆ ' ಭೂ ' ಅಲ್ಲ ಕಣೋ ! ಮೊದಲ ಬುಗೆ ಬಿ ಹಾಕೊ ” ಎಂದು ಹೇಳಿಕೊಟ

ಆತ ತಿದ್ದಿಕೊಂಡು.

' ನಾಡ ಬಿಡುವುದೇ ಭೀಪಾ ನಾಡ ಬುಡುವುದೇ ' ಎನ್ನುತ್ತಾನೆ .

( ಸರಿಯಾಗಿ ರಂಗ ತಾಲೀಮು ಮಾಡದ, ಅಕ್ಷರಶುದ್ದಿಯಿಲ್ಲದ ನಟರುಗಳಿಂದ ಏನೇನು

ಅನಾಹುತವಾಗಬಹುದು ಎಂಬುದು ಇಲ್ಲಿ ಸೂಚಿತವಾಗಿದೆ.)

ಕೋಪ ಮಂಡೂಕನ್ಯಾಯ

ಸಾವಿತ್ರಮ್ಮ : ನಿಮಗೂ ನಿಮ್ಮ ಸೊಸೆಗೂ ಏನಾದರೂ ಅನನ್ನೋನ್ಯಗಳು ಉಂಟಾದ್ರೆ ...

ಅವಳಂಡ ನಿಮ್ಮಗ ರಾಮು ನಿಮ್ಮಡೇನೇ ಅಲ್ವೆ...? .... ತಾಯಿ ಕಡೆ ....

ಹೆತ್ತ ತಾಯಿ ಕಡೇ ?

ಸುಬ್ಬಮ್ಮ : ದೇವೇ ಗತಿ! ನಮ್ಮ ರಾಮೂ ... ನೀವೇಳ ಈ ಅಭಿನವಶ್ರೀರಾಮ ...

ಹೆತ್ತಾಯೇನ್ನಿಟ್ಟಿದ್ದಲ್ಲಿ ಅವಳ ಕಡೇ ಸೇರ್ಕೊಂಡೂ ಅವನಾಯಿ ಮೆದ

ಕವೆಗೋಲಾಗೆ ಕುತ್ತೇ ಬಿಗೀತಿಧಾನೆ ...!

ಸಾವಿತ್ರಮ್ಮ : ಇನ್ನೇನ್ಗತೀ ...?

ಸುಬ್ಬಮ್ಮ : ಗತಿಯೇನು... ಗೊತ್ತೇ ಇದೆ . ನಮ್ಮಾಮೂ ನನಗೆದುರು ನಿನ್

ಶ್ರೀರಾಮ ಕಪ್ಪೆ ಮೇಲೆ ಕೈಯೆತ್ತಿ ಆ ಪ್ರಾಣೀಗಾದ ಗತೀನೇ .... ನನ್ನೂವೆ.

ಸಾವಿತ್ರಮ್ಮ : ಶ್ರೀರಾಮ ! ಕಪ್ಪೆ ಮೇಲೆ ಕೈಯೆತ್ತಿದ್ದೆ ? ಹ್ಯಾಗೆ ? ಯಾವಾಗ ?


94 / ಕೈಲಾಸಂ Jಂಕ್ಕೂ .... Sonಗೂ ....

ಸುಬ್ಬಮ್ಮ : ಯಾವಾಗೇನೂಊ ?... ತ್ರೇತಾಯುಗ... ದಾಶರಥೀ ... ದಂಡಕಾರಣ್

ದಾಹ . ದೂರದಲ್ಲಿ ಕಂಡ ಸರಸ್ಸಿನ ಕಡೆ ಸರಸರಾಂತ ಕಾಲ್ದಾಕಾ ಸೇರಿ ಬಿಲ್

ಬಿಸಾಟು ಹೆಗಲಿಗ್ರಗ್ರಾಂಕ್ಕೊಂಡಿದ್ದ ಬತ್ಳಿಕೇನೂ

ಕೈಯ್ಯಲಿದ್ದೊಂದ್ಮಾಣಾನ ಕುಘ್ನಡದ ನೆಲಕ್ಕೆ ... ಇನ್ನಿಟ್ಟು ಪುಷ್ಕಳವಾಗಿ

ಮೇಲ್ಬಂದು ಸೇರಿ ನೋಡ್ತಾನೆ ಆ ಪತೀತ ಪಾವನಾ ... ತನ್ಹಾಯಾ

ಗಡಿಬಿಡೀಲೀ ಬಡದುಕುಕ್ಲಬಾಣಾ ಒಂದು ಕಪ್ಪನ್ನೂ ಭೂದ

ಎರ್ಡೂ ಪೋಣಿಸ್ಕೊಂಡು ನೆಟ್ಗೊಂಡಿಧೆ! ಬಂತೂ ರಾಮ


ತಾನು ಯಾರು ? ... ತಾನು ಇಹಲೋಕಕ್ಕಿಳಿದದ್ಯಾಕೆ ? ಇಹಲೋಕ

ಕರಿಸಿಕೊಂಡದ್ಯಾಕೆ ? ... ಆಪದ್ಭಾಂಧವಾಂತೊಗಳಿಸ

ದಾಹದವಸ್ಟೇಲಿ ಬಾಣಾನ ಕುಕ್ಕಿದ ತನ್ನ ಕೊಬ್ಬಿನ ಜೋರಿನಿಂದ ಜೀ

ಒಂದ್ ಸಾಧುಜಂತ್‌ಗೆ ಸಂಭವಿಸಿ, ಜಗತ್ತಿನ ಹಾಸ್ಯಕ್ಕೆ ಗುರಿಯಾದ್ದೆ

ತನ್ನೋದ್ದಲ್ಲಿ ಆ ಕಪ್ಪೇನ್ಲೋಡಿ
“ ಎಲಮಂಕೆ !... ನಾನು ಬಾಣಾನ ಕುಕ್ಕೋಕೆ ಕೈಯೆತ್ತಿದಾಗ ನನ್ನ ನ

ಕಣ್ಣುಗಳೂ ' ನಾನಿಲ್ಲಿದ್ದೇನೇಂತ ಅರಚೋಕೆ ಬಾಯೂನೂ

ನಿನಗೊಟ್ಟಿರೋವಾಗ, ಹುಚ್ಚುಮುಂಡೆ ಹಾಗೆ ಅವನ್ನೆಲ್ಲಾ ಮರತು ನನ್ನೈಯ

ನರಳಿಧೀಯಲ್ಲಾ...! ಈಗ ' ಅಹಿಂಸಾ ಪರಮೋಧರ್ಮಃ'ಂಬೋ ವೇದವಾಕ್ಯ

ಸುರಿಸಿದ್ದಾನೂ , ಹ್ಯಾಗೆ ಪ್ರಚುರಪಡಿಸೋದ್ರಪಂಚಕ್ಕೇಂದೆ.

ಅವನ ಪ್ರಶ್ನೆ ಅದಕ್ಕಿಲ್ಲದೈವೀಕ್ಷಿದ್ದು... ಬಂತೂ ಒಂದೇ ಕೋಪ; “ ಹುಚ್ಚುಮ

ಅಂದ್ಯಲ್ಲಾಂತ! ಇನ್ನೊಂದಡೆ ಬೆನ್ನಿಂದೊಕ್ಕು ಎದೆಯಿಂದೊರ

ತನಗಿಲ್ಲದ್ದಂತಾವಳೀನ ಕಟಕಟ್ಟೆಕಡಿತಾ, ಆ ಇರಿದ ಬಾಣಾ ಬಿಟ್ಟ ಅಲ್ಪಸ್ವಲ್ಪ ಅವಕಾ

ಕುತ್ತೇನಿರುದ್ಯೋಂಡು ಕೋಪದಿಂದ್ದೇಳತ್ತಾ ಕಪ್ಪೇ ....

ರಾಮಾ! ಮೊದಿ ಹಾಳ್ತಾಣಾಳೂಊ ... ಆಮೇಲೆ ಹೊಂದು

ನೀನೇಳಿದ್ದ ನ್ಯಾಯಾ” ಅಂತ. ಇದೇನೋ ಏನೋ ಕಾಣೆ ಆ ಕೋಪಮಂಡೂ

ನ್ಯಾಯಾಂತಾರಲ್ಲಾ ಅದು! ಕುಗ್ತಾಕಿತ್ತ... ಬಾಣಾನ... ರಾಮ ... ರಕ್ತ ಪ್ರವಾಹ

ಪ್ರಾಣೀ ... ಸ್ವಲ್ಪಿರು... ಸುಸ್ತಾಗಿದ್ದೇನೆ; ಸುಧಾರಿಸ್ಕೊಂಡು ಸಂಭಾಷಿಸ್ತೇನೆ ಆಮೇಲ


ಸುಧಾರಿಸ್ಕೊಂಡೋಲೆ ಗದ್ದದ ಸ್ವರದಿಂದ ಮೊರೆಯಿಡತ್ತೆ ಆ ಮಂಡೂಕ...

ರಾಮಾ! ನಾನು ಹುಟ್ಟಿದಾರಭ್ಯ ಹದ್ದುಗಳಾಗಲೀ ಹಾವುಗಳಾಗಲೀ ... ಇಲ್ಲ

ಹುಡುಗರಾಗಲಿ ಹತ್ತಿರ ಬಂದಾಗೆಲ್ಲಾ ' ಹರಿ ಹರೀ ! ಹಾರಾಮ ! ಪಾಹಿಪಾಹ

ನಾನೂ ... ಶ್ರೀರಾಮನೇ ನನ್ನ ಮೇಲೆ ರಾಮಬಾಣಾನ ಎತ್ತಿ ಕುಟ್ಟೋಕುದ್ಯುಕ್

ಏನೂಂತ ಕಿರ್ಲೋದೂಂತ ಬಿಡ್ತು ಪಂಚಪ್ರಾಣಗಳ ! ಹಾಗೇ ನನ್ನ ಮಗ ರ

ಹಾಗಿದ್ದ ಮೊದಲನೇ ಹೆಂಡ್ತಿ ಸತ್ತ ಮೇಲೆ ಈಗ ಬಂದಿರೋ ತಾಟಕಿ ಜ

ಕೈಜೋಡಿಸ್ಕೊಂಡು ಕುಣೀತಿರೋವಾಗ... ಗಂಡನ್ನಳೊಂಡಿವನ ತಾಯಿ ...

ನನ್ಗತೀಯೇನೂ ... ಆಳ್ವಾದ್ಘಾವಿ ಇಧೆಯೇ ?.... ಹತ್ರದಲ್ಲಿ ?


ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ

(ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಪರಿಷತ್ತಿನ ಕನ್ನಡ ಸಾಹಿತ್ಯ

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಂದು ಅವರು ಮಾಡಿದ ಭಾಷಣ ಇಡೀ ಸಾಹಿತ್ಯ

ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು ಪ್ರಸಿದ್ದವಾಗಿದೆ .

ಕೈಲಾಸಂ ಅವರ ಗಂಭೀರ ನುಡಿಗಳನ್ನಾಲಿಸಬೇಕೆ? ಹಾಗಾದ್ರೆ ಈ ಅಪರ

ಭಾಷಣ ಒಮ್ಮೆ ಓದಿ....)

ಕನ್ನಡನಾಡಿನ ಪ್ರತಿನಿಧಿಗಳೆ,

ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿ ತಾ

ಹೊಸಗನ್ನಡ ನಾಟಕದ ಮೇಲೆ ತಮಗಿರುವ ಆದರವನ್ನು ವ್ಯಕ್ತಪಡಿಸಿದ್ದೀರಿ. ಅಲ್ಲವಾದರ

ನಾನು ಈ ಗೌರವಕ್ಕೆ ತಕ್ಕವನೆ ? ತಾವು ತೋರಿಸಿದ ಈ ಗೌರವ ನಮ್ಮ ನಾಡಿನ ಸಾತು ,

ಪಾತು , ನಾಗತ್ತೆ , ಪೋಲಿ ಕಿಟ್ಟಿ ಇತ್ಯಾದಿ ನನ್ನ ಬಸುರಿನ ಕೂಸುಗಳಿಗೆ ಸಂದ ಗೌರವ .

ನಾನೋ ? ಬರಿ ನಿಮಿತ್ತ! ನೆಪ ! ಸಾತು ಪಾತುಗಳನ್ನು ನಿಮ್ಮ ಮುಂದೆ ಒಪ್ಪಿಸುವ

ಸೂತ್ರಧಾರ. ಆ ಪಾತ್ರಗಳ ಪರವಾಗಿ , ಸಮಾಜ ಬಳಸುತ್ತಿರುವ ಕನ್ನಡ ನಾಟಕದ

ಪ್ರಪಂಚದ ಪರವಾಗಿ ತಮ್ಮನ್ನು ನಾನು ವಂದಿಸುತ್ತೇನೆ.

ಈ ಬಗೆಯ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸುವುದು ನನಗೆ ಹೊಸ ಅನುಭವ.

ನನ್ನ ಜೀವಕ್ಕೆ ಇದು ಒಗ್ಗುವುದಿಲ್ಲ ! ನನ್ನ ಮನಸ್ಸು ಇದಕ್ಕೆ ಬಗ್ಗುವುದಿಲ್ಲ! ನಿಮ್ಮಗಳ ಮುಂದೆ

ಬಂದು ನಿಂತು , ಕರ್ಮವೀರನೋಪಾದಿಯಲ್ಲಿ ಆಡಿ , ಮಾತಾಡಿ, ಸಮಾಜ

ರಥ್ಯನಾಗಿ ನಿಲ್ಲುವ ಸ್ವಭಾವ ನನ್ನದಲ್ಲ . ನನ್ನ ಸಮಾಜಸೇವೆಯೋ - ಎಲ್ಲೋ ! ಯಾ

ಮೂಲೆಯಲ್ಲೊ ! ಮುದುರಿಕೊಂಡು..... ದಾರಿಹೋಕರಿಗೆ ದಾರಿತಪ್ಪಿಸಿ ಎರಡಾರು

ಮಾತುಗಳಾಡಿ , ಸುತ್ತಲೂ ನಡೆವುದನ್ನು ಕಣ್ಣಿಂದ ನೋಡಿಕಿವಿಯಿಂದಕೇಳಿ ಯ

ಒಂದು ಸಲ ಮನಸ್ಸಿನ ಯಾವುದೋ ಒಂದು ಮೋಡಿಯಲ್ಲಿ, ಕಂಡು-ಕೇಳಿದ ಕೆಲ

ಅಂಶಗಳಿಗೆ ಕಳೆ ತುಂಬಿಸಿ , ನಾಟಕ ಕಟ್ಟಿ , ನಾನೇ ಆನಂದಪಟ್ಟು, ಅದನ್ನು ನಾಲ್ಕಾರು ಜನ

ರಸಿಕಮಿತ್ರರಿಗೆ ಹೇಳಿ, ಅವರನ್ನೂ ಆನಂದಪಡಿಸುವ ಸಾಮಾನ್ಯಜೀವಿ ನಾನು ! ನನ್ನ ಲೋ

ಧೀರಕರ್ಮದ ಕರ್ಕಶಲೋಕವಲ್ಲ ! ನನ್ನದು - ಮೃದುಲೋಕ! ಹಾಸ್ಯದ ಮೃದುಲೋಕ!


96 | ಕೈಲಾಸಂ Jಂ .... Sonಗೂ ....

ಆದುದರಿಂದ ಕನ್ನಡ ನಾಡಿನ ಸಾಹಿತ್ಯ ಪ್ರಪಂಚದಲ್ಲಿ ದೊಡ್ಡ ದೊಡ್ಡ ಮೋಡ

ಹರಡಿಕೊಂಡಿರುವ ಒಗಟೆಗಳನ್ನು ಬಿಡಿಸಲು ನನ್ನಿಂದ ಸಹಾಯಕವಾಗದಿದ್ದರೆ ಕ್

ಪ್ರಾರ್ಥಿಸುತ್ತೇನೆ.

ಕಲೆಯ ವಿಷಯವಾಗಿ ಈಗ ಹಲವಾರು ಚರ್ಚೆ ನಡೆಯುತ್ತಿವೆ . ಆದರ

ಮನಸ್ಸಿನಲ್ಲೇನೋ ಕಲೆಯ -ಧೈಯ - ಗಮ್ಯ - ಗುರಿ - ಸ್ಪಷ್ಟವಾಗಿದೆ. ಕಲೆ ವ್ಯಾವಹಾರಿಕವಾದು

ವಾದಿಸಿ ಸಾಧಿಸಲು ಕಂಕಣ ಕಟ್ಟುವುದಿಲ್ಲ. ಉಪದೇಶ, ಸಮಾಜ ಸುಧಾರಣೆ, ರಾಜಕ

ಪ್ರಚಾರ - ಯಾವುದೂ ಅದರ ನಿಮಿತ್ತವಲ್ಲ . ಯಾವುದೋ ಅವ್ಯಕ್ತ ರೀತಿಯಲ್ಲಿ ಅದ

ಸಾಹಿತ್ಯದಿಂದ ಆಗಬಹುದು; ಆಗಿದೆ! ಆಗುತ್ತಲೇ ಇದೆ ! ರಾಮಾಯಣದಿಂದ ಏಕಧ

ಏಕಪವರ್ತನೆ , ಸತ್ಯಸಂಧತೆ , ಪಿತೃವಾಕ್ಯ ಪರಿಪಾಲನೆ , ಭ್ರಾತೃಪ್ರೇಮ, ಪರಸ್ತೀವ

ಪಾಠ , ಓದುವವರ ಮನಸ್ಸಿನಲ್ಲಿ ಮಿಂಚಿನ ಹಾಗೆ ಹೊಳೆದು ಬರಬಹುದು

ಶ್ರೀಮದ್ರಾಮಾಯಣದಿಂದ . ಆದರೆ ವಾಲ್ಮೀಕಿಯ ಪ್ರತಿಭಾಮೂರ್ತಿಯ ಉ

ಕಲಿಸುವುದಲ್ಲ . ಅದಕ್ಕಾಗಿಯೇ ಇಷ್ಟು ದೊಡ್ಡ ಕಾವ್ಯ ಬರೆಯಬೇಕಾಗಿರಲಿ


ಅಭಿರುಚಿಗೆ ಕಂಡುಬಂದ ಕೆಲಹಲವು ಪಾತ್ರಗಳನ್ನು ಸೃಷ್ಟಿಸಿಕೊಂಡು

ಉಸುರಿದ ! ಆದ್ದರಿಂದೆ' ಸತ್ಯಂ ವದ! ಧರ್ಮಂ ಚರ!' ಎಂದವನಿಗೂ ಶ್ರೀರ

ಅತಿಕಾಮಿಗೂ ರಾಮಾಯಣ ಇಷ್ಟ . ಬಹು ಪಕನಿಗೂ ಅಷ್ಟೇ ಇಷ್ಟ .

ನಮ್ಮ ಈ ವಿಶಾಲ ಮೇದಿನಿಯನ್ನೇ ತೆಗೆದುಕೊಳ್ಳೋಣ. ಇದನ್ನು

ಬ್ರಹ್ಮನಿಗೇನು ಉದ್ದೇಶ ? ಅವನೇ ಸೃಷ್ಟಿಸಿದ ಮಲ್ಲಿಗೆ ಘಮಘಮಿಸುವುದ

ಉದ್ದೇಶ ? ಏನು ನೀತಿ ? ಅಂತಃಕರಣವನ್ನು ಅಲುಗಾಡಿಸುವುದು ! ಇದೇ

ವ್ಯವಹಾರದ ಜಡತೆಯಿಂದ ಜೀವವನ್ನು ಎಬ್ಬಿಸಿ , ಅರಸಿಕತೆಯ ಸೆರೆಯಿಂದ

ಬಿಡಿಸುವುದು ಅದರ ಗಮ್ಯ . ಉತ್ತಮ ಅಪ್ರತಿಮ ವ್ಯಕ್ತಿಗಳನ್ನು ಅರಸುವುದು ಜೀವನದ

ಗುರಿ ಎಂದು ಸಮಾಜಶಾಸ್ತ್ರ ಹೇಳುತ್ತದೆ . ಇದರ ಗುರಿ , ವಿಕಾಸ..... ಕಲ

ಕಲಾಧರ್ಮವು ಆಯಾ ಕಾಲದ ವ್ಯಕ್ತಿಗಳನ್ನು ಆರಿಸಿ ರೂಪಿಸುತ್ತದೆ ! ಕಲಾಕ

ಕೈವಾಡದಿಂದ ಸಾಧಾರಣ ವ್ಯಕ್ತಿಗಳೂ ಅಪ್ರತಿಮರಾಗುತ್ತಾರೆ . ಪಾತ್ರಗಳು ನೀತಿ

ರಾಗಿರಬಹುದು, ದುರ್ನಿತಿವಂತರಾಗಿರಬಹುದು; ಕಲಾವಿದನ ಸಂಸ್ಕಾರವನ್ನು ಅನ

ಈ ಆಯ್ಕೆ . ಇದಕ್ಕೆ ಯಾರ ಸಮರ್ಥನೆಯೂ ಬೇಡ! ಕಾಲಕ್ರಮೇಣ ಆಯಾ ಗ್ರಂಥ

ಸಿಗುವ ಮನ್ನಣೆಯೇ ಸಮರ್ಥನೆ. ಆನಂದದಾಯಕವಾದ ಭಾಸನ ಕಲೆ ಎಂದಾ

ಕಂದೀತೇ ? ಇದಕ್ಕೆ ಕಾರಣ - ಸುಷ್ಟುವಿನ ಬಿತ್ತನೆಯಿದ್ದಂತೆ. ವಿಚಾರ ಪ್ರಚ

ಕುಯಿಲು - ಬಿತ್ತಿ ಬೆಳೆಸಿದಂತೆ, ಬಯಸಿದಂತಲ್ಲ!

ನಾನು ನಾಟಕ ಬರೆಯಲು ಮೊದಲು ಮಾಡಿದ್ದು ನಾಟಕ ಬರೆಯ

ಬಯಕೆಯಿಂದಲ್ಲ ! ಸಮಾಜವನ್ನು ಪ್ರತಿಬಿಂಬಿಸಲೋಸುಗ! ಇದನ್

ಮಾಡಿದಾಗ - ಈಗ ನನ್ನದೆಂಬ ನಾಟಕಗಳಲ್ಲಿ, ನಮ್ಮಿ ಸಮಾಜದಲ್ಲಿ.....


ಕೈಲಾಸಂ Jಂಕ್ಕೂ .... Sonಗೂ .... | 97

ಬಂದಿರುವ ಭಾಷೆಯನ್ನು ಕನ್ನಡ, ಆಂಗ್ಲೋ , ತೆಲುಗು, ತಮಿಳು, ಉರ್ದು, ಕ


ಉಪಯೋಗಿಸಬೇಕೆ ? ಬೇಡವೆ ? ಉಪಯೋಗಿಸಿದರೆ ಸರಿಯೆ ? ತಪ್ಪೆ ? ಎಂಬ ತೊಡರುಗಳು

ನನಗಿರಲಿಲ್ಲ! ಏಕೆಂದರೆ ಜನಜೀವನ ಪ್ರತಿಬಿಂಬ ನನ್ನ ಗುರಿ . ಸಾಹಿತ್ಯೋಪಾಸಕನಲ್ಲ ನಾನು!

ಭಾಷೆಯು ಗ್ರಂಥಕ್ಕೆ ಯೋಗ್ಯವೆ? ಅಯೋಗ್ಯವೆ? ಎಂಬ ವಾದ - ವಿಮರ್ಶಕರ ಕಸುಬು !

ನನ್ನ ನಾಟಕದ ಭಾಷೆ ತಪ್ಪಾದರೆ , ನಮ್ಮ ಶಿಷ್ಟಜನ ನುಡಿಯುವ ನುಡಿಯೇ ತಪ್ಪು!

ನನ್ನದಲ್ಲ ! ಟೊಳ್ಳುಗಟ್ಟಿಯ ಸಾತು , ಪಾತು, ನನ್ನ ಮನಸ್ಸಿನ ಅಂಗಳದಲ್ಲಿ ಹುಟ್ಟಿ ಬೆಳೆದವರೇ

ಅಲ್ಲದೆ ಅವರು ಆಡಿದ ಮಾತಿನ ವೈಖರಿ , ಅವರ ಭಾಷೆ ನನ್ನ ಮನಸ್ಸಿನಲ್ಲಿ ಹಾಗೆಯೇ

ಮೂಡಿಗಟ್ಟಿಸಿತು . ನಮ್ಮ ಮನೆಗಳಲ್ಲಿ ನಮ್ಮವರು ಮಾತನಾಡುವಾಗ ಅವರ ಮಾತುಕತೆಗಳು

ನಮ್ಮ ಮನ ತಟ್ಟುತ್ತವೆ . ಏನೆಂದರೂ ' ನೆರೆಹೊರ್ಕೆ ನೆರೆಹೊರ್ಕೆನೇವೇಯೇ . ಕ

ಅದನ್ನು ಗಮನಿಸುತ್ತಾನೆ. ಅದೇ ಜನ ನಾಟಕದಲ್ಲಿ ಬಂದು ಮಾತನಾಡಿದರೆ

ಹೇಗೆ ಬದಲಾದೀತು ? ಸಾಹಿತ್ಯದೃಷ್ಟಿಯಲ್ಲಿ ಬದಲಾಯಿಸಲಾದೀತೆ ? ಕತೆ ಕಾದಂಬರ

ಮಾತು ಹೇಗಾದರೂ ಆಗಲಿ , ಪರದೆ ಸಂಗೀತ ಇತ್ಯಾದಿ ಉಪಕರಣಗಳ ಹಿನ್ನೆಲೆಗಳಲ

ಪಾತ್ರಗಳ ನೈಸರ್ಗಿಕತೆ ಹ್ಯಾಗ್ನಾಗೋ ಹಾಗ್ದಾಗೆ - ಉಡುಪು ನುಡಿ ಇತ್ಯಾದಿಗ

ಕರ್ತವಿನ ಸಂದೇಶವನ್ನು ಸಲ್ಲಿಸುವ ನಿಮಿತ್ತಕ್ಕೆ .... ನಾಟ್ಯಕಲಾ ಸಾರ್ವಭೌಮ ಕಾಳಿ

ಸೂತನ ಬಾಯಲ್ಲಿ ' ವಸಂತ ತಿಲಕ' ಶ್ಲೋಕವನ್ನು ನುಡಿಸಿದರೂ ಕಥಾನಾಯಕಿಯ

ಶಕುಂತಲೆಯ ಬಾಯಲ್ಲಿ..... ಇಡೀ ಕರ್ಣಾಟಕದಲ್ಲಿ ಒಂದೊಂದು ನಾಟಕದ ಒಂದ

ನಾಯಕಿಯೂ ನುಡಿಯುವ..... 'ಆರ್ಯಪುತ್ರ ' ಎಂಬುದನ್ನು ಬಿಟ್ಟು 'ಅವು'

ನುಡಿಸಿದ್ದೇ ಕೈಲಾಸಂ ನಾಟಕಗಳ ಭಾಷಾ ವೈಖರಿಗೆ ಮೇಲ್ಪಂಕ್ತಿ .

“ನಾಟಕೋ ರಮ್ಯಂ ! ಪಾಷೋ ಅಭಾಸಂ ! ” ಇತಿ ಕೈಲಾಸಂ ಸೃಷ್ಟಿ ಯಥಾಪೂರ

' ಇತಿಹಾಸವು' ಪುನಃಪುನಶ್ಚ 'ಸಂಭವಾಮಿ again and agian ' ಮಾಡ್ಕೊಳ್ಳ

ಆದ್ರೆ ...... ಅನುಭವದಲ್ಲಿ ತಂದೆಯ ಹಾಗೆಯೇ ತದ್ವತ್ ಮಗ ಹುಟ್ಟಿದಿಲ್ಲ! ಹುಟ್ಟಿಲ್ಲ!

ಹುಟ್ಟೋಲ್ಲ! ' ಮಗನಲ್ಲಿ ಏನೋ ಹೊಸ ವಿಲಕ್ಷಣತೆ ಇದೆ', ಅನ್ನುತ್ತಾನೆ ಅಪ್ಪ. ಅಪ್ಪನಲ್ಲಿ

ಏನೋ ವಿಲಕ್ಷಣತೆ ಇವೆ ಅನ್ನುತ್ತಾನೆ ಮಗ! ಹುಟ್ಟಿದ ವ್ಯಕ್ತಿಯು ಸಮಾಜದಲ್ಲಿ ಒ

ಅಂಶ. ಸಮಾಜದಲ್ಲಿ ತಂದೆ ತಾಯಿ ಬಂಧು ಬಳಗ ಈ ಮಮತಾ ಜಾಲವನ್

ತಪ್ಪಿಸಿಕೊಂಡು ವ್ಯಕ್ತಿತ್ವವನ್ನು ಅಳಿಸಿಕೊಂಡು ಸಮಾಜವನ್ನು ಸೃಷ್ಟಿಸಿದಾಗ '

ದಮನವಾಗಿ, ಪ್ರಕೃತಿಯ ಸಹಜ ಸಮರಸವು ಅಂಕುರಿತವಾಗಿ , ಆ ಕ್ಷಣದಿಂದ ಹ

ಬದುಕು, ಹೊಸ ಸೃಷ್ಟಿ ಹುಟ್ಟುವುದು ! ಬದುಕಿನಲ್ಲಿ ಮೊಬ್ಬಾಗಿ ಮುಸುಕಾಗಿ ಮಸುಕುಮಸುಕಾಗಿ

ಸಾಧಾರಣ ಜನರಿಗೆ ಜೀವನದಲ್ಲಿ ಕಂಡುಬರುವ ಸಮಾಜವು ಕಲಾಕೋವಿದನ ಕಣ್ಣಳಿಗೆ

ಸ್ಪಷ್ಟವಾಗಿ ಕಂಡುಬರುವುದು . ಜನರ ಮಾತಿನಲ್ಲಿ, ಅಲ್ಲಿ ಇಲ್ಲಿ ಆಗ , ಈಗ, ಬಿಡಿಬಿಡಿಯ

ಕೇಳಿಬರುವ ಒಂದು ಬಗೆಯ ಮಾತಿನ ಧಾಟಿ, ಇತ್ಯಾದಿ , ಇವುಗಳನ್ನು ಇಂಗಿತಮ

ಕವಿ ಕಾವ್ಯದ ಮೂಲಕ ನೂಲಿನಂತೆ ನೀಳನೀಳಕ್ಕೂ ನೂತುಕೊಂಡು ಆತೋಲ್ಲಾಸ


98 / ಕೈಲಾಸಂ Jಂಕ್ಟ .... Sonಗೂ ....

ಫಲವನ್ನು ಸಮಾಜಕ್ಕೆ ಒಪ್ಪಿಸುತ್ತಾನೆ. ಅವರಿವರಲ್ಲಿ ಸೂಕ್ಷ್ಮವಾಗಿ ಕಾಣುವ ಗು

ಒಟ್ಟಿಗೆ ಹೊಸೆದುಕೊಂಡು ಹುರಿಯಾಗಿ ಹಾವಿನಂತೆ ಹೆಡೆಯೆತ್ತುತ್ತದೆ

ಒಟ್ಟಿಗೆ ಸೇರಿ ವ್ಯಕ್ತವಾಗುತ್ತದೆ. ರಕ್ತದೊಳಗಿನ ರೋಗಾಣು ಬರೀ ಕಣ್ಣಿಗೆ ಕಾಣ

ವೈದ್ಯರು ಅದನ್ನೇ ಭೂತಗನ್ನಡಿಯ ಅಡಿಯಲ್ಲಿಟ್ಟರೆ ಆಗ ಅದು ಬೃಹತ್ತಾಗಿ ಕಾಣಿಸ

ನಮ್ಮ ಗುಣಾವಗುಣ , ಸತ್ಯಾಸತ್ಯ ವ್ಯವಹಾರದಲ್ಲಿ ಆ ಅಣುವಿನಂತೆ ಕಾ

ಬೃಹದ್ರೂಪಿ. ಹಾಗಲ್ಲದಿದ್ದರೆ ಕಾವ್ಯಸೃಷ್ಟಿ ಗಿರಣಿಯ ಮಾಲಿನ ಹಾಗೆ. ಬರೀ ತತ್ತರ

ಆದರೆ ವಿಕಾಸವು ತೊಲಗಿಹೋಗುತ್ತದೆ! ಜಡಸೃಷ್ಟಿಯಲ್ಲೂ ಇದೇ ರೀತ

“ ಸಾಹಿತ್ಯದಲ್ಲಿ ಯಾವ ರಸ ಶ್ರೇಷ್ಠ ? ” ಎಂದು ಕೆಲವರು ಕೇಳುತ್ತಾರೆ . “ಲೋಕೋ

ಭಿನ್ನ ರುಚಿಃ” ರುಚಿಯಂತೆ , ಅದರ ಇದರ ಉಪಯುಕ್ತತೆಯಂತೆ, ತೀರ್ಮ

ಜೀವನ ಪರಿಸ್ಥಿತಿಗಳಂತೆ ಉಪಯುಕ್ತತೆ , ರುಚಿ, ' ರುಚೀಣಾಂ ವೈಚಿತ್ಯಾತ್ ಋಜು

ನಾನಾ ಪಥಯುಷಾನ್' ಎಂದಂತೆ . ' ನಮ್ಮ ದೇಶವನ್ನು ಪುನಃ ನಿರ್ಮಿಸ

ವೀರರಸವೊಂದೇ ಬೇಕು' ಎನ್ನುವವರಿದ್ದಾರೆ. 'ಈಗ ಬೀಭತ್ಸ ಕರುಣ

ಎಂಬವರೂ ಇದ್ದಾರೆ . ಶೃಂಗಾರಕ್ಕಂತೂ ಯಾವಾಗಲೂ ಭಕ್ತರು ಇದ್ದೇ

ಮಟ್ಟಿಗೆ ನನಗೆ ಹಾಸ್ಯದ ಮುಖವಾಡವೇ ಬೇಕು ಎನಿಸಿತು. ನನಗೆ ಅದ

ನನಗೊಂದು ವಕ್ರದೃಷ್ಟಿ ಇದೆ. ಐರಾವತಕ್ಕೂ ಅಡಿ ಜಾರುತ್ತೆ . ಸಮಾಜದಲ್ಲಿ ದೊಡ

ಕೊಂಕುಗಳೂ ಬಡಬಗ್ಗರ ನಮ್ರತೆಯಿಂದ ಹುಟ್ಟಿದ ಔನ್ನತ್ಯವೂ ಕಾಣುತ್ತದೆ. ಸಮಾಜ

ಎಂದು ಮೆಚ್ಚುವ ಕಡೆ ಎಲ್ಲೋ ಐಬು ಕಾಣುತ್ತದೆ , ನನ್ನ ಕಣ್ಣಿಗೆ. ಸಮಾಜದಲ

ವಕ್ರದೃಷ್ಟಿ ಇರುವುದಿಲ್ಲ. ಸಾಧಾರಣವಾಗಿ ನಿರ್ದೋಷವೆಂದು ಕಂಡದ್ದರಲ್ಲಿನ ಲೋಪ

ನನ್ನ ವಕ್ರದೃಷ್ಟಿಗೆ ಎದ್ದುಕಾಣುತ್ತದೆ . ದೋಷವೆನಿಸಿಕೊಂಡದ್ದರಲ್ಲಿ ಗುಣವಿದ್ದರೆ ಅದೂ

ಕಾಣುತ್ತದೆ . ಬಿಳಿಯ ಬಣ್ಣದಲ್ಲಿ ಅಡಗಿದ ಏಳು ಬಣ್ಣಗಳಂತೆಯೇ ಅನೇಕಾನೇಕ ಪರೆ ಇ

ಜೀವನದಲ್ಲಿ ಸಾಧಾರಣ ದೃಷ್ಟಿಗೆ ಈ ಒಂದೇ ಬಿಳಿಯ ಬಣ್ಣವು ಕಂಡು ಬಂದರ

ವಕ್ರದೃಷ್ಟಿಗೆ ಸಹಸ್ರಾರು ಬಣ್ಣಗಳು ಕಂಡುಬರುತ್ತವೆ . ಹಾಸ್ಯ ದೃಷ್ಟಿಯ ಭೂತಕನ್ನಡಿಯ

ಜನರು ನಿಸ್ಸಂಕೋಚವಾಗಿ ತಮ್ಮನ್ನು ತಾವೇ ನೋಡಿಕೊಳ್ಳುವುದು

ತಮ್ಮನ್ನು ನೋಡಿ ತಾವೇ ನಗುತ್ತಾರೆ . ಹಾಸ್ಯದ ಗಮ್ಯ ಉಲ್ಲಾಸ , ರೋ

ಜನಕ್ಕೆ ಮನಸ್ಸು ಕುಗ್ಗಿದಾಗ , ಹಾಸ್ಯ ಅದನ್ನು ಅರಳಿಸುತ್ತದೆ . ಲೋಕ ಜಡವ

ಅದನ್ನು ಚೇತರಿಸುತ್ತದೆ.

ಹಾಸ್ಯದ ಶಕ್ತಿ - ಕ್ರಾಂತಿಯಿಂದ ಮುಕ್ತಿ. ವ್ಯಷ್ಟಿತ್ವವನ್ನು ಮರೆಸಿ

ಗೋಚರಮಾಡಿಸುವ ಶಕ್ತಿ - ಹಾಸ್ಯ . ಅದನ್ನು ಕಾವ್ಯದಲ್ಲಿ ಬಳಸಿದರೆ ಪ್ರಯೋ

ಆಂಗ್ಲರಲ್ಲಿ ಹಾಸ್ಯ ಬೆಳೆದ ಹಾಗೆ ನಮ್ಮ ಕಾವ್ಯಗಳಲ್ಲಿ ಬೆಳೆದಿಲ್ಲ. ನಮ್ಮ ಜನರಲ್


ಹಾಸ್ಯಪ್ರಿಯತೆಯೇನೂ ಕಡಿಮೆಯಿಲ್ಲ. ಆದರೆ ಅದನ್ನೇ ಕ್ರಮವಾಗಿ ಬಳಸಿ ,

ಫಲವನ್ನು ನಾವು ಪಡೆದಿಲ್ಲ. ಕೇವಲ ಹಾಸ್ಯವನ್ನೇ ಆಧಾರ ಮಾಡಿಕೊಂಡ


ಕೈಲಾಸಂ Jಂಕ್ಯೂ .... Sonಗೂ .... | 99

ಬರೆದವರು ನಮ್ಮಲ್ಲಿ ಕಡಮೆ . ಆಂಗ್ಲೆಯರ ಅಣಕವಾಡು, ಲಿಮರಿಕ್ ( ಪಂಚಪಂಕ್ತಿ

ಇತ್ಯಾದಿ ಆಯುಧಗಳು ನಮ್ಮಲ್ಲಿ ವಿರಳ. ಬರಿ ಹಾಸ್ಯದ ನಾಟಕ ಹೆಚ್ಚಾಗಿ

ಮೊದಲಿಂದ ಕೊನೆಯವರೆಗೂ ಪುರಾಣ , ಇತಿಹಾಸ , ಕಾದಂಬರಿಗಳೇ ಇವೆ. ನಿರ್ಮಲ

ಹಾಸ್ಯ ಸೃಷ್ಟಿ ಆಗಬೇಕು.

- ಇದು ವ್ಯಂಗ್ಯ ಚಿತ್ರಗಳ ಕಾಲ, ವ್ಯಂಗ್ಯ ಚಿತ್ರ ಮಾತನ್ನು ಮನಮುಟ್ಟ

ತಿಳಿಸುತ್ತದೆ. ಇದು ವಿದೂಷಕ ಸಮ್ಮಿತಿಯ ಕಾಲ . ಜನಪದ ಸಾಹಿತ್ಯದಲ್ಲಿ ಈ ಸಮ್ಮಿತಿಯೇ

ಮುಖ್ಯ . ರಾಜಸಮ್ಮಿತ ಕಾಂತಾಸಮ್ಮಿತಗಳಿಗಿಂತ ಪ್ರಕೃತದಲ್ಲಿ ಈ ಸಮ್ಮಿತವನ್ನು ಬಳಸಿ

ಸಾಧಿಸಬೇಕು.

ಹಾಸ್ಯವು ಮಿಂಚಿನಂತೆ . ಅದನ್ನು ಬೆಳಕಾಗಿ ಉರಿಸಲಾಗದು . ಆದರೆ ಅಂಧಕಾರಮಗ್ನ

ಕ್ಷಣಮಾತ್ರ ಪರಿಸ್ಥಿತಿಯನ್ನು ತೋರುವುದು . ಇದೇ ಹಾಸ್ಯ , ಹಾಸ್ಯ ನಿರ್ಮ

ಹಾಸ್ಯ ಅಪಹಾಸ್ಯವಾಗಿ ವಿಘಾತವಾಗಿ ಪರಿಣಮಿಸುತ್ತದೆ. ಶಸ್ತ್ರವೈದ್ಯನ ಶಸ್ತದಂತೆ

ಅನನ್ಯಚಿತ್ತವಾಗಿರಬೇಕು. ಕಂಡದ್ದು ಕಾಣಿಸದ ಹಾಗೆ ಕಾಣಿಸಿದರೆ , ಕಬ್ಬಿಣದಂತಹ ಸ್ನ

ಹಾಸ್ಯವು ವಿಕಟತನವಲ್ಲ .ಕೇವಲ ಕುಚೋದ್ಯಕ್ಕಾಗಿ, ಪರಿಣಾಮದಕಡೆಗೆ ಲಕ್ಷ ಕೊಡದೆ

ಮಾಡಿದ ಹಾಸ್ಯ ಬಹು ವೇಳೆ ಅನರ್ಥಕಾರಿ! ಆದ್ದರಿಂದಲೇ

The barque of humour often veers

From shoals of smiles to seas of tears

ನನ್ನ ನಾಟಕದಲ್ಲಿ ವಿಲಕ್ಷಣವಾದ ಮಾರ್ಪಾಟಾಗಿ ನೂತನ ಮಾರ್ಗವೇ ಒ

ರೂಢವಾದಂತೆ ಸಾಹಿತ್ಯದ ಇತರ ಭಾಗಗಳಲ್ಲಿ ಇನ್ನು ಹೆಚ್ಚಿನ ಕೆಲಸ ನಡೆಯಲವಕಾಶವಿ

ಎಂದು ನನ್ನ ಮಿತ್ರರೂ ಅಲ್ಲದೆ ಕನ್ನಡ ನುಡಿಯ ಹಿತೈಷಿಗಳೂ ಸಾಧಿಸಿ , ವಾದಿಸಿ ನನ್ನನ್ನು

ಒಡಂಬಡಿಸಿದ್ದಾರೆ . ಹಿರಿಯರು ಹೊಸಕಾಲದ ಭಾವನೆಗೆ , ಹೊಸ ಜನಾಂಗದ ರಸಭಾ

ರೂಪುಕೊಡದೆ ತಮ್ಮ ನೇತೃತ್ವವನ್ನು ಅಳಿಸುತ್ತಿದ್ದಾರೆ ” ಎಂದು ಕಿರಿಯರು ದ

ಲೋಕವೆಲ್ಲ ಪರಿವರ್ತನವಾಗುತ್ತಿದೆ . ಇಷ್ಟು ದಿನ ಕೇಳಿ ಬಾರದೆ ಇದ್ದ ಲೋಕದ

ದುಃಖಸಂಕಟಗಳು ಈಗ ಕಿವಿ ಸೀಳುವ ಹಾಗೆ ಕೇಳುತ್ತಿವೆ . ಭಕ್ತಿಗಾಗಿ ಕಣ್ಣಪ್ಪ ಕಣ್ಣು

ಈಗ ತಮ್ಮ ಧೈಯಕ್ಕೆ ತರುಣರು ಪ್ರಾಣ ಒಪ್ಪಿಸುತ್ತಿದ್ದಾರೆ . ಅನೇಕ ಪುರಾತನ ಸಂಪ್

ಈಗ ಸೋತು ಬಿದ್ದಿವೆ! ನಮ್ಮ ನಾಗರಿಕತೆ ನಮ್ಮ ಮುಂದೆಯೇ ಹಾಳು ಬೀಳುತ್ತಿದೆ .

ಆದರೂ ಮತ್ತೊಂದು ಬೆಳೆಯುತ್ತಿದೆ. ಅದರಲ್ಲಿ ಸರ್ವಸಮಾನತೆಯೇ ಮುಖ್

ಇದಕ್ಕೆಲ್ಲ ಹಿರಿಯರು ವಿಮುಖರಾಗಿ ಇದ್ದುಕೊಂಡು ಪ್ರಾಚೀನ ಗಾದೆಗಳಲ್ಲೇ ಮುಳುಗಿದ್ದಾರ

ಗತವೈಭವ ಸ್ಮರಣ - ಆ ವೇಷಗಳಲ್ಲೇ ಇದ್ದಾರೆಂದು ಕಿರಿಯರು ಆಕ್ಷೇಪಿಸುತ್ತಿದ್ದ

ದಿಟವಾದರೂ , ಅಪಕ್ವಾನುಭವದ ಅಸಂಪೂರ್ಣ ಚೇತನದ ಎಳೆಕರು ಸಾಹಿತ್ಯ ಕ್ರಾಂತಿ

ಕೈಹಾಕಿ ಹೀಚು ಮಿಡಿಗಳನ್ನು ತಂದು ಬಾಯಿರುಚಿಯನ್ನೇ ಕೆಡಿಸುತ್ತಿದ್ದಾರೆಂದು ಕೇಳ

ಇದು ನಿಜವೋ ಅಲ್ಲವೋ ಎಂಬುದನ್ನು ನಾನರಿಯೆ !


100 / ಕೈಲಾಸಂ Jಂಕ್ಟ .... Sonಗೂ ....

ಹೊಸದು ಎಂಬುದು ನಮ್ಮನ್ನು ಹೆದರಿಸಬೇಕಾಗಿಲ್ಲ . ಹಳೆದೆಲ್ಲವೂ ಕಹಿಯೇ

ಅದನ್ನು ಇದನ್ನು ಧಾರಾಳವಾಗಿ ಬಳಸಿಕೊಂಡೇ ನಾನು ನನ್ನ ಕೆಲಸವನ

ಲೋಕದಲ್ಲಿ ನಿಜವಾಗಿಯೂ ಹೊಸದು ಯಾವುದು ? ಹಳದು ಯಾವುದು ? ಸರ

ಪದ್ಯ ಎಂದಿಗೆ ಹಳೆಯದಾಗಬೇಕು ? ಹಳೆಯದನ್ನು ಹೊಸದನ್ನೂ ಸರಿಯಾಗಿ ಹೊಸೆಯ

ಹೋಗುವುದೇ ಜಾಣತನ ; ಸಮಾಜಕ್ಕೆ ಲಕ್ಷಣ , ಉಪಕಾರ, " ಅತಿ ಸರ್ವತ್ರ ವರ್ಜಯ

ನಾಟಕದ ತುಂಬ ಶ್ರಮಜೀವಿಗಳನ್ನು ತುಂಬಿ ಅವರಿಂದ ನಿಟ್ಟುಸಿರ

ಕ್ಷಣವೇ ನಾಟಕ , ಆನಂದದಾಯಕವಾಗುವುದಿಲ್ಲ. ಅಥವಾ ಚಮಕಿ ಅಂಗರೇಖೆ, ಸುರವ

ನೀರಾಜಿ ರುಮಾಲುಗಳ ರಾಜರನ್ನು ತಂದು ಕುಣಿಸಿದರೂ ಫಲವಿಲ್ಲ .

ಹಾಗಲ್ಲದೆ ಬರಿ ವಾದವಿವಾದದಲ್ಲಿ ತೊಡಗಿದರೆ ಆಗುವುದು ಸಮಾಜ

ನಿಂದೆ- ಸಾಹಿತ್ಯವಲ್ಲ.

ಗುಣಕ್ಕೆ ಮತ್ಸರವಿಲ್ಲವೆಂಬುದು ಎಷ್ಟು ನಿಜವೋ , ಮತ್ಸರಕ್ಕೆ ಗುಣವಿಲ್ಲವೆ


ಅದಕ್ಕಿಂತಲೂ ನಿಜ. ವಿಮರ್ಶೆ ವಿಮರ್ಶಕರಿಗಿರಲಿ , ಅದು ಅವರ ಕಸುಬು. ಕಲೋಪ

ಕಲಾದೃಷ್ಟಿಯೊಂದೇ ಲೋಕ, ಆನ್ನೋಲ್ಲಾಸ .

ರಸಗಳೆಲ್ಲ ಒಂದಕ್ಕೊಂದು ಜೊತೆಯಾಗಿ ಆನಂದವರ್ಧಕವಾಗುವಂ

ಬಾಳು. ನಮ್ಮ ಕನ್ನಡನಾಡಿನಲ್ಲಿ ನಾನಾ ಭಾಷೆಯ ಜನರಿದ್ದೇವೆ. ಅದರಲ್ಲೂ

ತೆಲುಗು , ತುಳು , ಕೊಂಕಣಿ , ಮರಾಠಿ , ಉರ್ದು, ಇಂಗ್ಲೀಷು ಇತಿ ನಾನಾ ವ

ಕನ್ನಡನಾಡಿನ ಜನರನ್ನು ಸೇರಿ ಕರ್ನಾಟಕಸ್ಥರಾಗಿದ್ದಾರೆ. ಇವರಲ್

ಕರ್ನಾಟಕರಲ್ಲವೆನ್ನುವಂತಿಲ್ಲ. ಎಲ್ಲರಿಗೂ ಕನ್ನಡವೇ ಪ್ರಧಾನ ನಮ್ಮ ತಾಯಿನುಡಿ ಯಾವ

ಇರಲಿ , ಎಲ್ಲರೂ ಸಾಧ್ಯವಿದ್ದ ಮಟ್ಟಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕರ್ನಾಟಕದ

ಮಾಡಿದ್ದಾರೆ. ನಾನೇ ತಮಿಳ, ಪರಿಷತ್ತಿನ ಉಪಾಧ್ಯಕ್ಷರಾದ ನನ್ನ ಹಿರಿಯ

ಮಾಸ್ತಿಯವರೇ ತಮಿಳರು. ಈ ಸಮ್ಮೇಳನವನ್ನು ಉದ್ಘಾಟಿಸಿದ ನನ್ನ ಹಿರಿಯ ಅ

ರಾಜಾಜಿ ಅವರೂ ತಮಿಳರು .

- ಕರ್ನಾಟಕವನ್ನು ಒಂದೇ ಪ್ರಾಂತವನ್ನಾಗಿ ಕಟ್ಟಬೇಕೆಂದು ನಾವು

ಅದಕ್ಕೆ ಅಡ್ಡಬರುತ್ತಿರುವುದು ನಮ್ಮ ನಾಡಿನ ಚರಿತ್ರೆ , ಮುಸಲ್ಮಾನರ ಕೈಕೆಳಗೆ 60

70ವರ್ಷ , ಪೇಷವೆಯವರ ಅಧೀನದಲ್ಲಿ ಕೆಲವು ಕಾಲ , ಬ್ರಿಟಿಷರ ಕೈಯೊಳಗೆ 150 ವರ

ಹೀಗೆ ಪರಕೀಯ ಆಡಳಿತಕ್ಕೆ ಒಳಗಾದ ನಮ್ಮ ಚರಿತ್ರೆಯೇ ನಮಗೆ ಆತಂಕ. ಇದನ್ನು

ಜಯಿಸಲು ಹೊಸಾ ಹೊಸ ಇತಿಹಾಸವನ್ನೇ ಹೂಡಬೇಕು.

ಇಡೀ ಕನ್ನಡ ಪ್ರಾಂತ್ಯ ಕಟ್ಟಬೇಕೆನ್ನುವುದೇತಕ್ಕೆ ? ಇದರಂತೆಯೇ ತಮಿಳು, ತ

ಮಹಾರಾಷ್ಟ್ರ , ಕೇರಳ ಪ್ರಾಂತಗಳೂ ಆಗಲಿ , ಎಂದಲ್ಲವೇ ದಕ್ಷಿಣ ದೇಶದ ನ

ಪ್ರಾಂತಗಳೂ ನಾಲ್ಕು ಭುಜದಂತೆ , ಚತುರಂಗ ಬಲದಂತೆ , ಏಕವಾಗಿ ಐ


ವರ್ತಿಸಬೇಕೆಂದಲ್ಲವೇ ? ಇಲ್ಲವೇ ಪರಸ್ಪರ ವೈಷಮ್ಯಕ್ಕಾಗಿಯೇ ? ತಮಿಳೇನ
ಕೈಲಾಸಂ Jಂಕ್ಕೂ .... Sonಗೂ .... | 101

ಮಲೆಯಾಳವೇನು ? ಕನ್ನಡಕ್ಕೆ ಅಣ್ಣ ತಮ್ಮ , ಎಲ್ಲವೂ ದ್ರಾವಿಡ ಭಾಷೆಯೇ . ಒಂದು ಅಕ್ಷರ

ಬದಲಾದರೆ ತೆಲುಗು ಶಬ್ದವಾಯಿತು. ಇನ್ನೊಂದು ಅಕ್ಷರ ಬದಲಾದರೆ ತಮಿ

ಕನ್ನಡ- ತೆಲುಗುಗಳಿಗೆ ಬೇರೆ ಬೇರೆ ಲಿಪಿಯಿಲ್ಲ: ಎರಡೂ ಒಂದೇ . ಕೇರಳ ವರ್ಣಮಾಲೆ

ಕನ್ನಡಕ್ಕೆ ಸಮೀಪವಾಗಿದೆ . ಇನ್ನು ಆಚಾರ , ವ್ಯವಹಾರ ಧರ್ಮ , ದೈವ, ಋಣಾನುಬಂಧ

ಎಲ್ಲದರಲ್ಲೂ ಈ ದಾಕ್ಷಿಣಾತ್ಯರಲ್ಲಿ ಅಷ್ಟೇನೂ ಭೇದವಿಲ್ಲ . ನಾವು ಕರ್ನಾಟಕ ಎಲ್ಲಾ ದ್ರ

ಸಂಪ್ರದಾಯಕ್ಕೂ ಒಕ್ಕಲು: ಎಲ್ಲಾ ದ್ರಾವಿಡ ಭಾಷೆಗೂ ಆಶ್ರಯ ಕೊಡುವವರು, ತೆಲ

ತಮಿಳು, ಕೇರಳ ಪ್ರಾಂತ್ಯಗಳಲ್ಲಿ ಕಾಣದ ಭಾಷಾತೀತ ಕರ್ಣಾಟಕತ್ವ ನಮ್ಮಲ್ಲಿ ಹಿಂದಿನಿಂದಲೂ

ಬೆಳೆದು ಬಂದಿದೆ. ಇದು ನಮ್ಮ ವೈಶಿಷ್ಟ . ಈಗಿನ ಪ್ರಾಂತೀಕರಣದ ರಭಸದಲ್ಲಿ ಈ

ವೈಶಿಷ್ಟ್ಯವನ್ನು ತೊಲಗಿಸಬಾರದು . ಈ ಭೇದಭಾವನೆ ನಮ್ಮ ರಾಜಕೀಯ ದುಷ್ಪಲ;

ಅಖಂಡ ಭಾರತದ ನಿರ್ಮಾಣಕ್ಕೆ ಮುಂಚೆ ನಮ್ಮ ನಮ್ಮ ಪ್ರಾಂತ್ಯಗಳಲ್ಲಿ ನಮ್ಮ ನಮ್ಮ

ಪರಸ್ಪರ ದ್ವೇಷ ದಮನವಾಗಬೇಕು ಒಳಗೂ ಹೊರಗು ಎಲ್ಲರೊಡನೆ ಸಮರಸವಾಗಿ

ನಡೆದು, ಕನ್ನಡಿಗರು ಭಾರತಕ್ಕೆ ಮೇಲ್ಪಂಕ್ತಿಯಾಗೋಣ! ನಮ್ಮ ನೆರೆಯವರನ್ನು

ನಮಗೆ ಪ್ರಾಂತ ಬಂದರೂ ಕಣ್ಣುರಿ ನಮಗೆ ಇಲ್ಲದೆ ಅವರಿಗೆ ಬಂದರೂ ಕಣ್ಣುರಿ , ಎಲ್ಲರಿಗ

ಒಂದೆ ಮೋಕ್ಷ! ಇದು ಸಮಷ್ಟಿ ರಾಜಕೀಯ.

ರಾಜಕೀಯವಾದ ಏಕೀಕರಣಕ್ಕಿಂತ ಮುಖ್ಯವಾದದ್ದು ನಮ್ಮ ಜನತೆಯ ಏಕೀಭ

ಆ ಏಕೀಭಾವವೇ ನಮ್ಮ ನಾಡಿನ ನಿಜವಾದ ಅಸ್ತಿಭಾರ . ಆ ಮನೋಭಾವವಿಲ್ಲದಿದ್ದರೆ

ರಾಜಕೀಯ ಏಕೀಕರಣ ಫಲಕಾರಿಯಲ್ಲ. ಆ ಏಕೀಭಾವಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನವು

ಸಹಕಾರಿಯೆಂದು ಎಣಿಸಿದ್ದೇನೆ. ಕಲಾವಿದರ ಮನಸ್ಸು ಮತ್ಸರವಿಲ್ಲದೆ ಪಕ್ಷಪಾತವಿಲ್ಲದೆ

ಅಭೇದವಾಗಿ ಐಕಮತ್ಯದ ಹೊಮ್ಮನ್ನು ಸೂಚಿಸಿದರೆ ಕನ್ನಡ ನಾಡು ನಾಡೇ ಕಬ್ಬಿಗರ ಕೂಟ

ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಲೇ ಇಡಿಯ ಕನ್ನಡ ನಾಡನ್ನು ತನ್ನ ಕಣ್ಣ

ಮುಂದೆ ಇರಿಸಿಕೊಂಡಿತ್ತು . ಪರಿಷತ್ತು ಆಗಿನಿಂದ ಸದ್ದಿಲ್ಲದೆ ಕರ್ನಾಟಕವನ್ನು ಒಂದ

ಮಾಡುತ್ತಿದೆ. ಪರಿಷತ್ತನ್ನು ಮೊದಲು ಮಾಡಿದ ದಿವಂಗತ ಶ್ರೀ ಹೆಚ್ . ವಿ .


ನಂಜುಂಡಯ್ಯನವರಿಂದ ಪ್ರಾರಂಭವಾಗಿ ಈಗ ಅದರ ಭಾರವನ್ನು ಹೊತ್ತು ನಡೆಸುತ್ತಿರ

ಮಾಸ್ತಿ ವೆಂಕಟೇಶ ಐಯಂಗಾರರವರೆಗೂ ಈ ಪರಿಷತ್ತನ್ನು ನಡೆಸಿದ ಎಲ್ಲರೂ ಕರ್ನಾಟ

ನಿರ್ಮಾಣದಲ್ಲೇ ತಮ್ಮ ಆಯುಷ್ಯ ಕಳೆದಿದ್ದಾರೆ .

ಕನ್ನಡನುಡಿಯೇ ಮೊದಲಿನ ಹಾಗೆ ಪ್ರಾಂತೀಯ ವಿಲಕ್ಷಣಗಳಿಂದ ತುಂಬಿಲ್ಲ;

ಒಂದಾಗುತ್ತಿದೆ . ಮೈಸೂರು ನಾಟಕದ ಮಾತು ಉಳಿದ ಕಡೆ , ಉಳಿದ ಕಡೆಯ ಮಾತು

ಮೈಸೂರಿನಲ್ಲಿ ಅರ್ಥವಾಗುತ್ತಿದೆ. ಕಾವ್ಯ ದೃಷ್ಟಿಯಲ್ಲಿ ಆಗಬೇಕಾಗಿರುವ ಹೊಸಪೋಷ

ಈ ಸಮ್ಮೇಳನ ಸಹಾಯಕಾರಿ. ಎಲ್ಲಕ್ಕಿಂತ ಮಿಗಿಲಾಗಿ ಕಲಾವಿದರ ಏಕೀಭಾವ

ಸಾಧಕವಾಗುತ್ತದೆ.
102 | ಕೈಲಾಸಂ Jಂಕ್ಟ .... Sonಗೂ ....

ಕನ್ನಡ ಬೆಳೆಯುತ್ತಿದೆ . ಈಗ ಆಗುತ್ತಿರುವ ಅಸಂಖ್ಯ ಗ್ರಂಥರಾಶಿಗಳ ನ

ನನಗೆ ಸಂತೋಷವಾಗಿದೆ . ಅನೇಕ ಪತ್ರಿಕೆಗಳು ಹುಟ್ಟಿವೆ, ಲೇಖಕರು ಇದಾರೆ . ಎಲ್ಲರ

ಒಂದೊಂದು ಕೆಲಸ ಮಾಡಿ ನಾಡನ್ನು ಮುನ್ನಡೆಸಬೇಕು.

ತಾವು ಈ ಚೆನ್ನಪಟ್ಟಣದಲ್ಲಿ ನಡೆದ ಈ ಸಮ್ಮೇಳನಕ್ಕೆ ನನ್ನನ್ನು ಆಹ್ವ

ಅಧ್ಯಕ್ಷನನ್ನಾಗಿ ಮಾಡಿ, ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದೀರಿ. ಆದರೆ ನಿಜವಾಗಿ


ಪಾತು, ಮಾಧು, ಅಶ್ವತರು- ಅವರ ಪರವಾಗಿ ನಾನು ಬೇಡುವುದು :

A Poet's guerdon is not gold ,

Not Parian bust, not trappings brave :

A tear , a titter from young and old

Is all the meed I meedly crave !

'ಹೀಗೇ ನಗೋದು?”

ಕೈಲಾಸಂ : ನೋಡೀ... ನಾನು ಜೋಕ್ಕಾಗ್ದಾಗ ನನ್ನನ್ನ ನೋಡಿ ನೀವು

ಆಯ್ತು ಸಂತೋಷ. ಆದ್ರೆ ನಾನು ಜೋಕ್ಕಾಡಿದ್ದಾಗೂ

ನಿಮ್ಮನ್ನನೋಡಿ ನಾನು ನಗ್ತಿನಿ.... ಎಂಥಾ ವ್ಯತ್ಯಾಸ ನನ್ನೂ ನ

ಕೈಲಾಸಂ: ಯಾಕ್ರಯ್ಯಾ ನಗ್ತಿಲ್ಲಾ ? ನಾನೀಗ ಮಾಡಿದ್ದು ಜೋಕು! ಅ

ಅಯ್ಯೋ ದೇವೋ ... ಇನ್ನೇಲೆ ನಿಮ್ಮಂಥೋರೆ... Easy Jokes

for Ediots... ಅಂತೇ ಬರೀತೀನಿ.


ನಮ್ಮ ಪ್ರಕಟಣೆಗಳು

ಅಂಕಿತ ಪುಸ್ತಕ

53 , ಗಾಂಧಿಬಜಾರ್ ಮುಖ್ಯರಸ್ತೆ , ಬಸವನಗುಡಿ, ಬೆಂಗಳೂರು- 4 & 6617100 ( O)

1. ರಂಗ ವಿಹಾರ (ರಂಗ ಸಮೀಕ್ಷೆ ಪ್ರಕಾಶ್ ಕಂಬತ್ತಳ್ಳಿ 40/


2, ಪ್ರತಿಕ್ರಿಯೆ ( ವಿಮರ್ಶೆ) | ಎಚ್.ಎನ್ . ಮುರಳೀಧರ 35 /
3 . ಕಲಾಕ್ಷೇತ್ರದ ಮೆಟ್ಟಿಲ ಮಹಿಮೆ (ರಂಗವಿಮರ್ಶೆ) | ಸೂತ್ರಧಾರ ರಾಮಯ್ಯ 40 /
4, ಮನಸ್ಸಿಗೆಷ್ಟು ಮುಖಗಳು (ನಾಟಕ) / ಪ್ರಕಾಶ್ ಕಂಬತ್ತಳ್ಳಿ 25 /
5. ಬಳ್ಳಿ ಸಾಲು (ವಿಮರ್ಶೆ) | ಕಾ . ತ. ಚಿಕ್ಕಣ್ಣ 50/
6. ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು | ಚಿ.ಶ್ರೀನಿವಾಸರಾಜು 40/
7, ಈ ಪರಿಯ ಬದುಕು (ನಾಟಕ) / ಜಿ .ಎನ್. ನರಸಿಂಹಮೂರ್ತಿ 35 /
8. ಅನ್ವೇಷಕರು ಮತ್ತು ಇತರ ನಾಟಕಗಳು | ಪ್ರಕಾಶ್ ಕಂಬತ್ತಳ್ಳಿ 30 /
9, ಬೆನಕನ ಕೆರೆ ಮತ್ತು ಶುನಕ್ಕೇಪ (ನಾಟಕಗಳು) | ನಿಸರ್ಗಪ್ರಿಯ 40 /
10 . ಹಾಲು ಜೇನು (ಸಮಗ್ರ ಕಾವ) | ಮಾಲತಿ ಮೊಯಿಲಿ, ವೀರಪ್ಪ ಮೊಯಿಲಿ 100 /
11 . ಹಾತಿರಾಂ ಬಾವಾಜಿ (ಕಾದಂಬರಿ) / ಜಿ. ಹೀರಾನಾ 60 /
12, ಹಳಿಯ ಮೇಲಿನ ಸದ್ದು (ನಾಟಕ) | ಚಿ . ಶ್ರೀನಿವಾಸರಾಜು 20/
13 . ಜುಂಜಪ್ಪ (ನಾಟಕ) | ನಿಸರ್ಗಪ್ರಿಯ 30 /
14, ಮೀಡಿಯ (ನಾಟಕ) | ಡಾ || ಕೆ . ಮರುಳಸಿದ್ದಪ್ಪ 40/
15 , ಅಕ್ಕತಂಗಿಯರು ( ನಾಟಕ) | ಓ . ಎಲ್ . ನಾಗಭೂಷಣ ಸ್ವಾಮಿ 40 /
16 , ಬಿದಿರು ಮೆಳೆ ಕಂಟಿಯಲಿ (ನೂರು ಕವನಗಳು | ಬಿ. ಟಿ. ಲಲಿತಾನಾಯಕ್ 80 /
17 . ಸ್ವಾತಂತ್ರದ ಅಗ್ನಿದಿವ್ಯ | ಎನ್ . ಪಿ. ಶಂಕರನಾರಾಯಣ ರಾವ್ 40 /
18, ನುಡಿ ಕಾಣಿಕೆ ( ಭಾಷಣಗಳು) | ಎಂ . ವೀರಪ್ಪ ಮೊಯಿಲಿ 125 /
19, 1084ರ ತಾಯಿ (ಕಾದಂಬರಿ) / ಮಹಾಶ್ವೇತಾದೇವಿ, ಅನು : ಎಚ್ .ಎಸ್ . ಶ್ರೀಮತಿ 60/
20 . ಚಿನ್ನದ ಸರಿಗೆ (ಕಥಾಸಂಕಲನ) | ಯು . ವಿ. ತಾರಿಣಿರಾವ್ 40/
21 . ರುಡಾಲಿ (ಕಾದಂಬರಿ) | ಮಹಾಶ್ವೇತಾದೇವಿ, ಅನು : ಎಚ್ . ಎಸ್ . ಶ್ರೀಮತಿ 25/
22 , ಹಬ್ಬ ಮತ್ತು ಬಲಿ (ಕಥಾ ಸಂಕಲನ) | ಬಿ . ಟಿ. ಲಲಿತಾನಾಯಕ್ 40/
23 . ಮೈಸೂರ್ ಚಲೋ | ಡಾ . ಕೆ .ಎಸ್ . ಉಮಾಪತಿ 40/
24 , ನಮ್ಮೊಳಗಿನ ಬ್ರಹ್ಮಾಂಡ (ವೈಜ್ಞಾನಿಕ ಲೇಖನಗಳು) | ನಾಗೇಶ ಹೆಗಡೆ 70/
25 , ವಿಮರ್ಶೆಯ ಪರಿಭಾಷೆ | ಓ . ಎಲ್. ನಾಗಭೂಷಣಸ್ವಾಮಿ 250 /
26 . ಕೆರೆಯಲ್ಲಿ ಚಿನ್ನ , ಕೆರೆಯೇ ಚಿನ್ನ ( ಮಕ್ಕಳ ಪುಸ್ತಕ) / ನಾಗೇಶ ಹೆಗಡೆ 40 /
27 . ಸಾಹಿತ್ಯ ಸಂಸ್ಕೃತಿ (ವಿಮರ್ಶೆ) | ನರಹಳ್ಳಿ ಬಾಲಸುಬ್ರಹ್ಮಣ್ಯ 125/
28 . ನಮ್ಮ ಗ್ರಂಥಾಲಯಗಳು | ಡಾ . ಕೆ . ಎಸ್. ಉಮಾಪತಿ 60/
29 , ನಾ ಮೆಚ್ಚಿದ ಪುಸ್ತಕ | ಸಂ . ಡಾ . ಕೆ . ಎಸ್ . ಉಮಾಪತಿ 60/
30 . ಮೊದಲ ತವರಿನ ಎರಡು ನಾಟಕಗಳು | ಸಂಧ್ಯಾ ಎಸ್ . 40/
31 , ಹತ್ತು ಮುಖದವರು | ಲಿಂಗರಾಜು 60/
32 , ಜನಪದ ಗೀತೆಗಳು | ಎನ್ . ಪ್ರಭಾ 40/
33. ನಗೆಪಾಟಲು ( ನಗೆಹನಿಗಳು) | ' ಅಂಕಿತ' 30 /
34 , ಸಾಹಿತಿಗಳ ಸಂಗದಲ್ಲಿ ( ಪರಿಷ್ಕೃತ- ವಿಸ್ತ್ರತ ಆವೃತಿ | ದೇಜಗೌ 150/
35 . ಶಾಲಾ ಗ್ರಂಥಾಲಯ | ಡಾ . ಕೆ . ಎಸ್ . ಉಮಾಪತಿ 25/
36. ಮನೆ ಗ್ರಂಥಾಲಯ | ಡಾ . ಕೆ . ಎಸ್ . ಉಮಾಪತಿ 20/
37 . ಸಾರ್ವಜನಿಕ ಗ್ರಂಥಾಲಯ | ಡಾ . ಕೆ. ಎಸ್ . ಉಮಾಪತಿ 20 /
38. ಮುಖ್ಯಿಗೆ ಮುಯ್ಯ (ಕಾದಂಬರಿ) | ಅನಕೃ 40/
39, ಗತಿ, ಸ್ಥಿತಿ (ಕಾದಂಬರಿ) | ಗಿರಿ 50/
40. A History ofthe early Ganga Monarchy and Jainism / Dr. Nagarajaiah , Hampa 200 /
41. Jaina corpusofKoppala inscriptions Xrayed / Dr.Nagarajaiah , Hampa 125 /
42. The later Gangas :mandali Thousand / Dr. Nagarajaiah , Hampa 200/
43. A History of theRashtrakutas ofMalkhed & Jainism / Dr. Nagarajaiah ,Hampa 350/
44 . ಸಮಗ್ರ ಲಲಿತ ಪ್ರಬಂಧಗಳು | ಎ . ಎನ್ . ಮೂರ್ತಿರಾವ್ 150/
45 . ವಿಶ್ವಕಪ್ ಕ್ರಿಕೆಟ್ | ಸತೀಶ್ ಚಪ್ಪರಿಕೆ 60/
46 . ಮುದ್ದುರಾಜರುಗಳ ಪ್ರಸಂಗ (ನಾಟಕ) | ಡಿ . ಎ . ಶಂಕರ್ 40/
47 . ಅನರ್ಥಕೋಶ| ನಾ . ಕಸ್ತೂರಿ 40 /
48, ಚಾ ಚಾ ಚಾಕಿ (ವಿಜ್ಞಾನ - ವಿನೋದ) | ಟಿ . ಆರ್ . ಅನಂತರಾಮು, ಶರಣ ಬಸವೇಶ್ವರ 90
ಅಂಗಡಿ
/
49 , ಶಿವ ಕರುಣಾಮಯ | ಉಮಾ ಶಿವಾನಂದ 80/
50 . ಹೊಸಗನ್ನಡ ಸಾಹಿತ್ಯ ಚರಿತ್ರೆ | ಪ್ರೊ . ಎಲ್ . ಎಸ್ . ಶೇಷಗಿರಿರಾವ್ 130/
51 . ಯೂಲಿಸಿಸ್ಸಿನ ಸಾಹಸಗಳು | ಡಾ . ಕೆ . ಎಸ್ . ಉಮಾಪತಿ 30 /
52. ಒಂದು ಊರಿನ ಕತೆಗಳು | ಬರಗೂರು ರಾಮಚಂದ್ರಪ್ಪ 60/
53. ಮದುವೆಯ ಮೊದಲ ವರ್ಷ | ಪದ್ಯ ಮತ್ತು ಕೆ. ಎಸ್ . ಉಮಾಪತಿ 60/
54, ತೆಂಬರೆ (ಕಾದಂಬರಿ) | ಎಂ . ವೀರಪ್ಪ ಮೊಯಿಲಿ 96 /
55. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ | ಎಂ . ಎಚ್ . ಕೃಷ್ಣಯ್ಯ 90/
56 . ಚಿತ್ರಪಟ , ಅಗ್ನಿವರ್ಣ, ಉರಿಯ ಉಯಾಲೆ ( ನಾಟಕಗಳು) | ಎಚ್ .ಎಸ್. ವೆಂಕಟೇಶಮೂರ್ತಿ
40/
57. ನಟಸಾರ್ವಭೌಮ (ಕಾದಂಬರಿ) | ಅನಕೃ 200/
58 . ಹೆರೋದೊತನ ಸಮರ ಕತೆಗಳು | ಅನು: ಡಾ . ಎಚ್ . ವಿ . ರಂಗಾಚಾರ್ 350/
59 . ಗ್ರಾಮಾಯಣ (ಕಾದಂಬರಿ) | ರಾವಬಹಾದ್ದೂರ 150 /
60 . ಯಯಾತಿ (ಕಾದಂಬರಿ) | ವಿ . ಎಸ್‌ . ಖಾಂಡೇಕರ್ ಅನು : ವಿ . ಎಂ . ಇನಾಂದಾರ್ 150 /
61. ಪದಸಂಚಯ (ಸಾದೃಶ್ಯಾರ್ಥಕ ಪದಕೋಶ) | ಪ್ರಕಾಶ್ ಮತ್ತು ಮಧುಸೂದನ 40/
62 . ಊರುಕೇರಿ ( ಆತ್ಮಕಥನ) | ಡಾ . ಸಿದ್ದಲಿಂಗಯ್ಯ 45 /
63. ಸೃಜನಕ್ರಿಯೆ ಮತ್ತು ಸಂವೇದನೆ (ವಿಮರ್ಶೆ) | ಡಾ . ಸುರೇಂದ್ರನಾಥ ಮಿಣಜಗಿ 80/
64 , ಮೆರವಣಿಗೆ (ಇಲ್ಲಿಯವರೆಗಿನ ಕವನಗಳು | ಡಾ . ಸಿದ್ದಲಿಂಗಯ್ಯ 70/
65. ಅಳಿಲು ಸೇವೆ ( ಹನಿಗವನಗಳು) | ಡುಂಡಿರಾಜ್ 30/
66 , ಹನಿಖಜಾನೆ ಇಲ್ಲಿಯವರೆಗಿನ ಹನಿಗವನಗಳು) | ಡುಂಡಿರಾಜ್ 95/
67, ಠಕ್ಕನೊಬ್ಬನ ಆತ್ಮಚರಿತ್ರೆ (ಕಾದಂಬರಿ) | ಅನು : ಎನ್. ಪಿ . ಶಂಕರನಾರಾಯಣರಾವ್ 90/
68. ವೈಕುಂಠಕೆ ಬುಲಾವ್ (ನಗೆಬರಹಗಳು) | ಎಂ . ಎಸ್ . ನರಸಿಂಹಮೂರ್ತಿ 70/
69 . ಕಾವ್ಯ ಭಾಷೆ ( ವಿಮರ್ಶೆ) | ಎಂ . ಎಚ್ . ಕೃಷ್ಣಯ್ಯ 95/
70 . ಉತ್ತರಭೂಪ | ಬೀchi 150/
71 . ಇಹದ ಪರಿಮಳದ ಹಾದಿ (ವಿಮರ್ಶೆ) | ನರಹಳ್ಳಿ ಬಾಲಸುಬ್ರಹ್ಮಣ 150/
72. ಯಾಪಿಲ್ಲು (ಕಾದಂಬರಿ) | ಕುಂ . ವೀರಭದ್ರಪ್ಪ 45/
73, ಬಡವರ ನಗುವಿನ ಶಕ್ತಿ (ಸಿದ್ದಲಿಂಗಯ್ಯನವರ ಸಾಹಿತ್ಯ ಕುರಿತ ವಿಮರ್ಶೆ) ಸಂ : ದಂಡಪ್ಪ 150/
74, ಟಾಲ್‌ಸ್ಟಾಯ್ ಅವರ ಮಹಾಪ್ರಸ್ಥಾನ ಮತ್ತು ಇತರ ಕಥೆಗಳು | ಅನು : ಜಿ .ಎನ್. 80/ಆರ್ .
75, ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ (ವಿಮರ್ಶೆ) | ಬರಗೂರು ರಾಮಚಂದ್ರಪ್ಪ 330 /
76. ಕಾಂಟೆಸಾದಲ್ಲಿ ಕಾವ್ಯ (ಕವನ ಸಂಕಲನ) | ಬರಗೂರು ರಾಮಚಂದ್ರಪ್ಪ , 90/
77 , ಮಹಿಳಾ ಅಧ್ಯಯನ | ನೇಮಿಚಂದ್ರ 80 /
78 . ಗಾಂಪರ ಗುಂಪು ( ಹಾಸ್ಯ ) | ದಾಶರಥಿ ದೀಕ್ಷಿತ್ 80 /
80/
79. ಓ ಹೆನ್ರಿ ಕಥೆಗಳು | ಅನು: ಜಿ . ಎನ್. ರಂಗನಾಥ ರಾವ್
70/
80. ಮರಳಿ ಮಠಕ್ಕೆ ( ಹಾಸ್ಯ ) | ದಾಶರಥಿ ದೀಕ್ಷಿತ್
160/
81 . ನೇಮಿಚಂದ್ರರ ಕಥೆಗಳು | ನೇಮಿಚಂದ್ರ
95/
82 . ಪ್ರಾಸಂಗಿಕ ಪ್ರಬಂಧಗಳು (ವಿಮರ್ಶೆ) | ಎನ್ . ಬಾಲಸುಬ್ರಹ್ಮಣ್ಯ
90/
83. ರಂಗಣ್ಣನ ಕನಸಿನ ದಿನಗಳು | ಎಂ .ಆರ್. ಶ್ರೀನಿವಾಸಮೂರ್ತಿ
70/
84, ಜ್ಞಾನರಥ (ಕಥೆಗಳು) ಸುಬ್ರಹ್ಮಣ್ಯ ಭಾರತಿ | ಅನು: ಬಿ . ಜಿ .ಎಲ್ . ಸ್ವಾಮಿ
40/
85, ಕೈಲಾಸಂ Jಂಕ್ಕೂ ... Sonಗೂ .. (ನಗೆ ಹನಿಗಳು) | ಬಿ . ಎಸ್ . ಕೇಶವರಾವ್
90 /
86. ಅಡವಿ (ಕಾದಂಬರಿ) | ಮಾಸ್ತಿ ಕೆ. ಆರ್ . ಕೃಷ್ಣಪ್ಪ
60/
87. ಅವತಾರಗಳು | ಡಾ . ಸಿದ್ದಲಿಂಗಯ್ಯ
250/
88. ಆಧುನಿಕ ಕನ್ನಡ ನಾಟಕ (ವಿಮರ್ಶೆ) | ಡಾ . ಕೆ . ಮರುಳಸಿದ್ದಪ್ಪ
50 /
89 , ಪಕೋಡ ಪ್ರಿಯ ( ಹಾಸ್ಯ ) | ದಾಶರಥಿ ದೀಕ್ಷಿತ್
80 /
90. ಆಫ್ ದಿ ರೆಕಾರ್ಡ್ | ಬೋನಂತಾಯ ಹರಿಶ್ಚಂದ್ರಭಟ್
90 /
91 . ಕರಗ ಸಂಪ್ರದಾಯ | ಡಾ | ಎಂ . ಸುಮಿತ್ರ
90/
92, ಪುರಂದರದಾಸರ ಜನಪ್ರಿಯ ಕೀರ್ತನೆಗಳು / ಸಂ : ಶ್ರೀನಿವಾಸ ಹಾವನೂರ, ಹೊ . ರಾ . ಸತ್ಯನಾರಾಯಣರಾವ್
80/
93. ಬೇರು (ಕಥಾಸಂಕಲನ) | ಸತೀಶ್ ಚಪ್ಪರಿಕೆ
20 /
94 , ಕನ್ನಡಾಭಿಮಾನ | ಬರಗೂರು ರಾಮಚಂದ್ರಪ್ಪ
80/
95 . ಚೌಕಟ್ಟಿನಿಂದ ಹೊರಬಂದ ಚಿತ್ರಗಳು (ಕಥಾ ಸಂಕಲನ) ವಿವಿಧ ಲೇಖಕರು
120/
96 , ಬೆಳುದಿಂಗಳಲ್ಲಿ ಅರಳಿದ ಮೋಲೆ | ಬಿ . ಜಿ .ಎಲ್ . ಸ್ವಾಮಿ
95 /
97 , ನೋಟ ನಿಲುವು ( ಯುರೋಪ್ ಪ್ರವಾಸಕಥನ) | ಕೆ. ಮರುಳಸಿದ್ದಪ್ಪ
295 /
98. ಸಾವಿರಾರು ಕೀರ್ತನೆಗಳು | ಸಂ : ಪ್ರೊ . ಎ . ವಿ. ನಾವಡ, ಡಾ . ಗಾಯತ್ರಿ ನಾವಡ
95/
99 , ರೋಮಿಯೋ ಜೂಲಿಯೆಟ್ | ಅನು : ಜಿ. ಎನ್ . ರಂಗನಾಥ ರಾವ್
395 /
100 . ವ್ಯಾಸರಾಯಬಲ್ಲಾಳರ ಸಮಗ್ರ ಕಥೆಗಳು
ನಕ್ಕು ನಗಿಸುವಾತ ಸಾವಿರನಕ್ತಾತ

ಶಿವ

! !2.
1 # APM
h AWE ndHAS
ARE
THAT
14
444ರವರುAM

.
S GANAA
ANS - -
SSSS.

11SHREE |1
1 . W ORDAn
M AN

LEGOrite |1
NAMMANNAYA . 3 .
N ANNAMEANINNA M . diet
AN BAH .
|1 | | ||
- .

ರೂ . 40/ ISBN: 81 - 87321 - 64 - 4

ಅಂಕಿತ ಪುಸ್ತಕ

53 , ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್ , ಗಾಂಧಿಬಜಾರ್ ಮುಖ್ಯರಸ್ತೆ

ಬಸವನಗುಡಿ , ಬೆಂಗಳೂರು - 560 004


8661 7100 ( 0 ) 652 6134 ( 8)

You might also like