Professional Documents
Culture Documents
Sivasaraneyaravacanasamputa
Sivasaraneyaravacanasamputa
ವಚನ.
ಸಂಪುಟ
ಜನಪ್ರಿಯ ಆವೃತ್ತಿ
ಶಿವಶರಣೆಯರ್
ವಚನಸರಿಸುವ
ಸಂಪಾದಕ
ಡಾ . ವೀರಣ್ಣ ರಾಜೂರ
ಕರ್ನಾಟಕ ಸರ್ಕಾರ
ಬೆಂಗಳೂರು
ARRAN
ಣ , ಎಚ್ . ಶಶಿಕಲಾ
ಸಹಾಯಕ ಪ್ರಾಧ್ಯಾಪಕರು
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು-560 056
ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ : ಸಂಪುಟ - ೫
ದಿ , ಎಚ್ , ಶಾಲಾ
ಸಹಾಯಕ ಪ್ರಾಧ್ಯಾಪಕರು
ಶಿವಶರಣೆಯರ ವಚನಸಂಪುಟ
೧. ಬಸವಣ್ಣನವರ ವಚನಸಂಪುಟ - ಸಂ : ಡಾ . ಎಂ . ಎಂ . ಕಲಬುರ್ಗಿ
೨. ಅಲ್ಲಮಪ್ರಭುದೇವರ ವಚನಸಂಪುಟ - ಸಂ : ಡಾ . ಬಿ . ವಿ. ಮಲ್ಲಾಪುರ
೩. ಚೆನ್ನಬಸವಣ್ಣನವರ ವಚನಸಂಪುಟ - ಸಂ : ಡಾ . ಬಿ. ವಿ . ಮಲ್ಲಾಪುರ
೪. ಸಿದ್ದರಾಮೇಶ್ವರ ವಚನಸಂಪುಟ - ಸಂ : ಡಾ . ಎಸ್ . ವಿದ್ಯಾಶಂಕರ
೫. ಶಿವಶರಣೆಯರ ವಚನಸಂಪುಟ - ಸಂ : ಡಾ . ವೀರಣ್ಣ ರಾಜೂರ
ಸಂಕೀರ್ಣ ವಚನಸಂಪುಟ : ಒಂದು - ಸಂ : ಡಾ . ಎಂ . ಎಂ . ಕಲಬುರ್ಗಿ
೭. ಸಂಕೀರ್ಣ ವಚನಸಂಪುಟ : ಎರಡು - ಸಂ : ಡಾ . ಎಸ್ . ವಿದ್ಯಾಶಂಕರ
೮. ಸಂಕೀರ್ಣ ವಚನಸಂಪುಟ : ಮೂರು - ಸಂ : ಡಾ . ಬಿ . ಆರ್ . ಹಿರೇಮಠ
೯. ಸಂಕೀರ್ಣ ವಚನಸಂಪುಟ : ನಾಲ್ಕು - ಸಂ : ಡಾ . ಬಿ. ಆರ್ . ಹಿರೇಮಠ
೧೦. ಸಂಕೀರ್ಣ ವಚನಸಂಪುಟ : ಐದು - ಸಂ : ಡಾ . ವೀರಣ್ಣ ರಾಜೂರ
೧೧ . ಸಂಕೀರ್ಣ ವಚನಸಂಪುಟ : ಆರು - ಸಂ : ಎಸ್ . ಶಿವಣ್ಣ
೧೨. ಸಂಕೀರ್ಣ ವಚನಸಂಪುಟ : ಏಳು - ಸಂ : ಡಾ . ವೀರಣ್ಣ ರಾಜೂರ
೧೩ , ಸಂಕೀರ್ಣ ವಚನಸಂಪುಟ : ಎಂಟು - ಸಂ : ಡಾ . ವೀರಣ್ಣ ರಾಜೂರ
೧೪, ಸಂಕೀರ್ಣ ವಚನಸಂಪುಟ : ಒಂಬತ್ತು - ಸಂ : ಡಾ . ವೀರಣ್ಣ ರಾಜೂರ
೧೫ . ವಚನ ಪರಿಭಾಷಾಕೋಶ- ಸಂ : ಡಾ . ಎನ್ . ಜಿ. ಮಹಾದೇವಪ್ಪ
ಶಿವಶರಣೆಯರ ವಚನಸಂಪುಟ
೧ . ಎಚ್ . ಶಾ .
ಸಹಾಯಕ ಪ್ರಾದಳು .
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು- 560 056
ಸಂಪಾದಕ
ಡಾ . ವೀರಣ್ಣ ರಾಜೂರ
ಕರ್ನಾಟಕ ಸರ್ಕಾರ
ಬೆಂಗಳೂರು
SHIVASHARANEYARA VACHANASAMPUTA : Complete Vachanas
of 35 Vachanakartis of Basaveshwara Period , Ed. by Dr. Veeranna
Rajur, Professor, Institute ofKannada Studies , Karnataka University ,
Dharwad - 580 003 and Published by The Administrative Officer,
Kannada Pusthaka Pradhikara (Kannada Book Authority ), Pampa
Mahakavi Road , Chamarajpet , Bangalore - 560 018
Pp . LXXXiv + 456
ಹಕ್ಕುಗಳನ್ನು ಕಾಯ್ದಿರಿಸಿದೆ
ಬೆಲೆ : ರೂ . ೮೫೦/
( ೧೫ ಸಂಪುಟಗಳ ಸೆಟ್ )
ಅಕ್ಷರ ಜೋಡಣೆ :
ಶ್ರೀ ಗ್ರಾಫಿಕ್ಸ್
ಮಾಳಮಡ್ಡಿ, ಧಾರವಾಡ
ಮುದ್ರಣ :
ಗುರುದತ್ ಪ್ರಿಂಟರ್
ಸಂಪಾದಕ ಮಂಡಳಿ
ಪ್ರಧಾನ ಸಂಪಾದಕರು
ಡಾ . ಎಂ . ಎಂ . ಕಲಬುರ್ಗಿ
ಸದಸ್ಯರು
ಡಾ . ಎಂ . ಚಿದಾನಂದಮೂರ್ತಿ
ಡಾ . ಎಸ್. ವಿದ್ಯಾಶಂಕರ
ಎಸ್ . ಶಿವಣ್ಣ
ಎಸ್ ಎಂ . ಕೃಷ್ಣ
ಮುಖ್ಯಮಂತ್ರಿಗಳು
ಈ ಸಾಹಿತ್ಯಕ್ಕೆ ಮೊರೆಹೊಗಬೇಕು.
ರಾಣಿ ಸತೀಶ್
ಕೆ. ಸಿ . ರಾಮಮೂರ್ತಿ
ಸಂಗತಿಯಾಗಿದೆ.
ಸರಕಾರ ಕೈಗೆತ್ತಿಕೊಂಡಿತು.
ಕೃತಜ್ಞತೆಯನ್ನು ಅರ್ಪಿಸುತ್ತದೆ .
ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.
ಡಾ . ಎಂ . ಎಂ . ಕಲಬುರ್ಗಿ
ಪ್ರಧಾನ ಸಂಪಾದಕರು
ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ, ಸಮಾಜದ ಎಲ್ಲ ವರ್ಗ , ಎಲ್ಲ ವರ್ಣಗ
ಮಹತ್ವಪೂರ್ಣ ಭಾಗವೆನಿಸಿವೆ.
ದ್ದಾಗಿದೆ.
' ವಚನ ಬ್ಯಾಂಕನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠ
ರೂಪಾಂತರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಮುದ್ರಿಕೆಯ ವ್ಯತ್
ಕೃತಜ್ಞತೆ
ಡಾ . ಬಿ. ಆರ್ . ಹಿರೇಮಠ, ಶ್ರೀ ಎಸ್ . ಶಿವಣ್ಣ ತುಂಬ ಶ್ರಮ -ಶ್ರದ್ಧೆಗಳಿಂದ ಸಂಪ
ಶ್ರೀ ರಾಮಕೃಷ್ಣ ಹೆಗಡೆ , ಶ್ರೀ ಎಸ್ . ಆರ್ . ಬೊಮ್ಮಾಯಿ , ಶ್ರೀ ವೀರೇಂದ್ರ ಪಾಟೀಲ
ಋಣಿಯಾಗಿದ್ದೇವೆ.
ಶ್ರೀ ಎಂ . ವೀರಪ್ಪ ಮೊಯಿಲಿ , ಶ್ರೀ ಕೆ. ಎಚ್ . ರಂಗನಾಥ , ಶ್ರೀ ಎಸ್ . ರಮೇಶ್ ,
ಸಲ್ಲುತ್ತವೆ.
ಪ್ರೀತಿಯ ವಿಷಯವಾಗಿದೆ.
ಕೃತಜ್ಞತೆಯಿಂದ ನೆನೆಯುತ್ತೇವೆ.
ಬೆಳಗಲೆಂದು ಹಾರೈಸುತ್ತೇವೆ.
ದ್ವಿತೀಯ ಆವೃತ್ತಿ
ಪೀಠಿಕೆ :
ಜೇಡರ ದಾಸಿಮಯ್ಯ
ಇದರಂತುವ ತಿಳಿದುನೋಡಿಹೆನೆಂದಡೆ
ಶ್ರುತಿಗಗೋಚರವೆಂದಾತನಂಬಿಗ ಚೌಡಯ್ಯ .”
ಆತ್ಮನೆಂದರಿಯಬಹುದಲ್ಲದೆ ಕಾಣಿಸಬಾರದು"
ಆಯ್ದಕ್ಕಿ ಲಕ್ಕಮ್ಮ
ಅರಿವಿಂಗೆ ಬೇರೊಂದೊಡಲುಂಟೆ ? ”
“ಇಲ್ಲದ ಮಾಯೆಯನುಂಟುಮಾಡಿಕೊಂಡು
ಬಲ್ಲತನಕ್ಕೆ ಬಾಯಿಬಿಡಲೇಕೊ ? ”
ಮೂಡಿಸಿದರು.
ಕೂಡಲಚೆನ್ನಸಂಗಮದೇವಾ.”
ಪ್ರತ್ಯಕ್ಷ ನಿದರ್ಶನವೆನಿಸಿವೆ :
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ”
- ಹಡಪದ ಲಿಂಗಮ್ಮ
ಶಿವಶರಣೆಯರ ವಚನಸಂಪುಟ
- - ನೀಲಮ್ಮ
ನಾನಾದೆ” - ಗಂಗಾಬಿಕೆ
ಎಚ್ಚರಿಸುತ್ತಾರೆ :
- - ಬಸವಣ್ಣ
- ಚೆನ್ನಬಸವಣ್ಣ
ಕಣ್ಣಿಟ್ಟುನೋಡಿರೋ ಶಿವಲಿಂಗದೇವನ ”
- ಜೇಡರ ದಾಸಿಮಯ್ಯ
- ಸೊಡ್ಡಳ ಬಾಚರಸ
ತಿಳಿಸುತ್ತಾರೆ :
- ಜೋದರ ಮಾಯಣ್ಣ
- ಜೇಡರ ದಾಸಿಮಯ್ಯ
ಶಿವಶರಣೆಯರ ವಚನಸಂಪುಟ
ಪ್ರಯತ್ನಿಸುತ್ತಾರೆ :
ಸ್ವಸೀಯಿರಿ ಪರಸ್ತ್ರೀಗಳುಪುವರು
- ಜೇಡರ ದಾಸಿಮಯ್ಯ
' ನಾರಿಗೆ ಗುಣವೆ ಶೃಂಗಾರ' ' ಪರಮ ಪತಿವ್ರತೆಗೆ ಗಂಡನೊಬ್ಬ ಕಾಣಿರೊ ' ' ಗಂಡನ
ಶಿವಾ ಹೋದರೇನೊ ? ' ' ಅರಸನ ಕಂಡು ತನ್ನ ಪುರುಷನ ಮರೆದರೆ ಮರನೇರಿ
ಪುರಸ್ಕರಿಸಿದರೆ, ಸಿದ್ಧರಾಮ -
“ ಹೆಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು,
ತೆರೆದಿಡುತ್ತಾರೆ.
ದಾಂಪತ್ಯಕ್ಕೆ ಕರೆಕೊಟ್ಟರು.
ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು.”
ಸಾಕ್ಷಿಯಾಗಿದೆ :
ಮೀಸಲೋಗರವ ಹೊರಗಿರಿಸಿದಡೆ
ಅಘೋರನರಕದಲ್ಲಿಕ್ಕುವಕೇದಾರಗುರುದೇವ” – ಕೇದಾರಗುರು
ಅರ್ಪಿಸಿದ್ದಾರೆ.
ಶಿವಶರಣೆಯರ ವಚನಗಳು :
ಸಂಗ್ರಹಿಸಲಾಗಿದೆ :
೧. ಅಕ್ಕಮಹಾದೇವಿ ೪೩೪
೧೫೪
೨. ಅಕ್ಕಮ್ಮ
೮. ಕದಿರ ರೆಮ್ಮವ್ವ
C
೯. ಕನ್ನಡಿ ಕಾಯಕದ ರೇಮಮ್ಮ
C
೧೦ . ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವ
C
೧೧. ಕಾಲಕಣ್ಣಿಯ ಕಾಮಮ್ಮ
C
೧೨ . ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ
C
೧೩ .ಕೊಟ್ಟಣದಸೋಮಮ್ಮ
6
೧೪. ಗಂಗಾಂಬಿಕೆ
2
೧೫. ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
9
೧೬ . ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
4
೧೭. ಗೊಗ್ಗವ್ವ
&
೧೮. ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ 5
೧೯ . ದುಗ್ಗಳೆ -
೧೪
೨೦. ನಾಗಲಾಂಬಿಕೆ
೨೮೮
೨೧. ನೀಲಮ್ಮ
C
೨೨. ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವ 2
೨೩. ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವ
&
೨೪. ಬೊಂತಾದೇವಿ
3
೨೫ . ಮುಕ್ತಾಯಕ್ಕ
೨೬ . ಮೋಳಿಗೆ ಮಹಾದೇವಿ C
೨೯ . ಸತ್ಯಕ್ಕೆ
C
೩೦. ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವ
C
೩೧. ಸೂಳೆ ಸಂಕವ್ವ
*
೩೨. ಹಡದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
C
೩೩ . ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
C
೩೪. ಕುರಂಗೇಶ್ವರಲಿಂಗ
C
೩೫. ಮಸಣಯ್ಯಪ್ರಿಯ ಮಾರೇಶ್ವರಲಿ
ಅಕ್ಕಮಹಾದೇವಿ :
ಇಟ್ಟುಕೊಳ್ಳಬಹುದೇನೋ .
ಗುರುತಿಸಿದ್ದರೆನ್ನುವುದಕ್ಕೆ -
ಬರೆದ ವ್ಯಾಖ್ಯಾನವಾಗಿದೆ.
ಅಕ್ಕಮ್ಮ :
ಡಾ. ಆರ್ . ಸಿ. ಹಿರೇಮಠ ಅವರು ' ಅಕ್ಕಮ್ಮನ ವಚನಗಳು' ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ವ್ರತಾಚಾರದ ವ್ಯಾಖ್ಯೆಗಳು.
ಅಮುಗೆರಾಯಮ್ಮ :
೧೦ . ಇಲ್ಲಿ ದೊರೆತ ೧೨೦೦ ರಲ್ಲಿ ರಚಿತವಾದ ಒಂದು ಶಾಸನದಲ್ಲಿ ಅಮುಗೆ ದೇವಯ್ಯನ ಹೆಸರ
ಉಕ್ತವಾಗಿದೆ. ( ಶಾಸನಗಳಲ್ಲಿ ಶಿವಶರಣರು : ಡಾ . ಎಂ . ಎಂ . ಕಲಬುರ್ಗಿ, ಪು. ೯೯ )
೪೧
ಪ್ರಸ್ತಾವನೆ
ಬೀಳುವುದಿಲ್ಲ :
ಆಯ್ದಕ್ಕಿ ಲಕ್ಕಮ್ಮ :
ಉದ್ಗಾರ ತೆಗೆಯುತ್ತಾನೆ.
ಸತ್ಪಲವಾಗಿ ಕಾಣುತ್ತಾಳೆ.
೧೨ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ( ಸಂ . ನಾಲ್ಕು : ಪು. ೭೪೫ ( ಮೈ . ಎ . ಎ.)
ಶಿವಶರಣೆಯರ ವಚನಸಂಪುಟ
ದೊರಕುವುದಿಲ್ಲ .
೧೩ . ಡಾ . ಆರ್. ಸಿ. ಹಿರೇಮಠ ಅವರ ಸಂಗ್ರಹದಲ್ಲಿ ಒಂದು ವಚನ ಒಂದು ಸಾಲು ವ್ಯತ್ಯಾಸದೊ
ಪುನರುಕ್ತವಾಗಿದೆ. ಹೀಗಾಗಿ ಅಲ್ಲಿನ ಸಂಖ್ಯೆ ೧೩ ಎಂದಿದೆ. (ನೋಡಿಶಿವಶರಣೆಯರ ವಚನಗ
ಸಮಗ್ರ ಸಂಪುಟ , ಪು. ೩೮೮, ವಚನ ೨೦೯ ಮತ್ತು ಪು. ೩೯೦ ವಚನ ೨೧೪.)
ಪ್ರಸ್ತಾವನೆ
ಪರಾಕಾಷ್ಠೆಯ ಚಿತ್ರ .
ಅಳಿಸಲಾಗದ ದಟ್ಟ ಸತ್ಯ ಅಡಗಿದೆ.' ಒಬ್ಬ ಸಾಮಾನ್ಯ ಹೆಣ್ಣು ಮಗಳು ಸ್ಥಾಪಿತ ವ್ಯವಸ್ಥೆಯ
' ನಾಯಿಗೆ ನಾರಂಗವಕ್ಕುವುದೆ ?' ಎಂಬ ಮಾತಿನಲ್ಲಿ ಅಜ್ಞಾನಿ ಮತ್ತು ಪರತತ್ವಗಳಿಗೆ ನಾಯ
ಕದಿರಕಾಯಕದ ಕಾಳವ್ವ :
ಕದಿರ ರೆಮ್ಮವ್ವ :
ವೃತ್ತಿ ಸೂಚಿಯಾಗಿ ಬಂದಿದೆ. ಹೀಗಾಗಿ ಈಕೆ ರೇಮಯ್ಯನ ಸತಿ ಎಂದು ನಂಬಲು ಸದ್ಯ
' ಎಲ್ಲರ ಗಂಡಂದಿರು ಪರದಳ ವಿಭಾಡರು, ಎನ್ನ ಗಂಡ ಮನದಳ ವಿಭಾಡ'' ಅರಿವೆಂಬ ಕದ
ಮಾತುಗಳು ಸುಂದರವಾಗಿವೆ .
ಕನ್ನಡಿಕಾಯಕದ ರೇವಮ್ಮ :
ಮೂಡಿಬಂದಿವೆ.
ಕಾಲಕಣ್ಣಿಯ ಕಾಮಮ್ಮ :
ಅದೇ ಕಾಲದವಳಾಗಿರುವ ಸಂಭವವಿದೆ. ಈಕೆಯ ಹೆಸರಿನ ಹಿಂದ ಸೇರಿದ ' ಕಾಲಕಣ್ಣಿ '
ಕೊಟ್ಟಣದ ಸೋಮಮ್ಮ :
ಇರುವುದು ಭಕ್ತನ ಮೊದಲ ಕರ್ತವ್ಯ . ಒಂದು ವೇಳೆ ಅರಿಯದೇ ಬೆರೆತರೆ ಅದೂ ತಪ್ಪಲ್
ಹಿತವೆನಿಸುತ್ತದೆ.
ಗಂಗಾಂಬಿಕೆ :
ಮಿಗಿಲಾಗಿದ್ದವುಎಂದು ಉತ್ತೇಕ್ಷಿಸುತ್ತಾನೆ.
ಭೂಮಿಯ ಹುಲಿ ಬಂದು ಎನ್ನ ಎಳಗರುವ ಭಕ್ಷಿಸಿತ್ತಲ್ಲಾ ' ಎಂಬ ಮಾತುಗಳಲ್ಲಿ ಆಕೆಯ
ಮಗ ಬೇಗ ಐಕ್ಯನಾಗಿದ್ದಾನೆಂಬ ಸೂಚನೆ ಇದೆ. “ ಅವಳ ಕಂದ ಬಾಲಸಂಗ ನಿನ್ನ ಕಂದ
ಸಿದ್ಧರಾಮಯ್ಯನಸ್ತುತಿ ಅಡಕವಾಗಿವೆ.
BRO
ಶಿವಶರಣೆಯರ ವಚನಸಂಪುಟ
ಮಾದಲಾಂಬಿಕಾ ನಂದನನು ?
ಆತ್ಮೀಯವೆನಿಸಿದೆ.
ಊಹಿಸಬಹುದು.
ಅರಿವಿನ ಮಹತ್ವ , - ಗುರು- ಲಿಂಗ- ಜಂಗಮ - ಭಕ್ತರ ಸಂಬಂಧ, ಶರಣರ ಸ್ತುತಿ- ಇವು ಈ
ಕಾಣಬಹುದಾದ ರೀತಿ.
೫೩
ಪ್ರಸ್ತಾವನೆ
ಬೀದರ ಜಿಲ್ಲೆಯ ಭಲ್ಲುಕೆ ( ಭಾಲ್ಕಿ ) ಈಕೆಯ ಸ್ಥಳ. ಪತಿಯ ಜೊತೆ ಗಡಿಗೆ ಸಿದ್ಧಪಡಿಸ
ಕಟ್ಟಿದುದಾಗಿರಬೇಕು.
ಗೊಗ್ಗವ್ವ :
ವಚನಗಳು ದೊರೆತಿವೆ.
ಅವುಗಳ ವಸ್ತು .
ದುಗ್ಗಳೆ ;
“ ಬಂದುದನರಿದು ಬಳಸುವಳು,
ಬಂದುದ ಪರಿಣಾಮಿಸುವಳು .
ಬಂಧುಬಳಗವ ಮರಸುವಳು,
ಬದುಕಿದ್ದಳೆಂದು ತಿಳಿದುಬರುತ್ತದೆ.
ನಾಗಲಾಂಬಿಕೆ :
ಸ್ಪಷ್ಟವಾಗುತ್ತದೆ.
ನೀಲಮ್ಮ :
ವ್ಯಕ್ತಿ ಎನಿಸಿದ್ದಾಳೆ.
ವೈಶಿಷ್ಟ್ಯಗಳನ್ನು ಶ್ಲೇಷೆಗೊಳಿಸಿದಂತಿದೆ .
ಅನನ್ಯವಾಗಿದೆ.
ಬೊಂತಾದೇವಿ :
ಆಗಲೂ ಆಕೆ ' ನಿನಗೆ ಇಬ್ಬರು ಹೆಂಡರು, ಮೂವರು ಮಕ್ಕಳಿದ್ದಾರೆ. ನಿನ್ನೊಡನೆ ನಾನು
ವ್ಯಕ್ತವಾಗಿದೆ.
ಹೇಳಲಾಗಿದೆ.
ಮುಕ್ತಾಯಕ್ಕ :
ಮೋಳಿಗೆ ಮಹಾದೇವಿ :
ಜಾಣ್ಮಗೆ ಮೆಚ್ಚಿ ನಿನ್ನ ಭಕ್ತಿಯ ಬೆಳೆಯೇ ಎನಗೆ ಸತ್ಯದ ಹಾದಿ' ಎನ್ನುತ್ತಾನೆ. ಮಹಾದೇವ
“ ನಿಮ್ಮ ಭಕ್ತಿಸೂತ್ರದಿಂದ ಎನ್ನ ಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು , ಎನಗೆ
ಎಂಬಲ್ಲಿ ಐಕ್ಯರಾಗುತ್ತಾರೆ.
೬೫
ಪ್ರಸ್ತಾವನೆ
ಆತ್ಮಕ್ಕೂ ಉಭಯ ಲಿಂಗವುಂಟೆ ? ” “ ಭಕ್ತಿಗೆ ಕ್ರೀ , ಕ್ರಿಗೆ ಶ್ರದ್ಧೆ , ಶ್ರದ್ಧೆಗೆ ಪೂಜೆ, ಪೂಜ
ಪ್ರಕಟವಾಗಿದೆ.
ಗಟ್ಟಿಧ್ವನಿಯಲ್ಲಿ ವ್ಯಕ್ತವಾಗಿದೆ.
ಸತ್ಯಕ್ಕ :
ಆದಯ್ಯ ತನ್ನ ಎರಡು ವಚನಗಳಲ್ಲಿ ಈಕೆಯ ' ಯುಕ್ತಿ ' ಯನ್ನು ಕೊಂಡ
ಭವಿಗಳ ಟೀಕೆ, ಸ್ತ್ರೀ ಪುರುಷ ಸಮಾನತೆ- ಇವು ಸತ್ಯಕ್ಕನ ವಚನಗಳಲ್ಲಿ ಅಳವಟ್ಟ ಮುಖ್ಯ
ವಿಷಯಗಳು .
ನೂಕಿದಡೆ ಏಕೆ ನಾ ನಿಮ್ಮ ಬಿಡುವೆ' ಎಂದು ಕೇಳುವಲ್ಲಿ ಸಾಧಕನ ಅಚಲ ನಿರ್ಧಾರ; '
ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನಾ ?' ' ಭಾವನೇಕೆ ಬಾರನೆನ್ನ ಮನೆಗೆ' ' ಆತನ
ಸೂಳೆ ಸಂಕವ್ವ :
ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ. ”
ಸದ್ಯ ಲಿಂಗಮ್ಮನ ಹೆಸರಿನಲ್ಲಿ ದೊರೆತ ಕೃತಿಗಳು. ' ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ '
ಕೆಲವು ಮಾದರಿಗಳು.
' ತಾನು ತಾನಾದ ಬಳಿಕ ಮಾನವರ ಹಂಗುಂಟೆ ?' ' ಮನವು ಮಹದಲ್ಲಿ ನಿಂದ ಬಳಿ
“ ನಡೆಗೆಟ್ಟವಂಗೆ ನುಡಿಯ ಹಂಗೇಕೊ ?' ' ಮನವು ಮಹದಲ್ಲಿ ನಿಂದುದೆ ಲಿಂಗ' 'ಕಾಮ
ಈ ಮಾತುಗಳು ಅರ್ಥಪೂರ್ಣವೆನಿಸಿವೆ.
ಒಟ್ಟು ನೋಟ:
ಅದಕ್ಕೆ ಪ್ರೇರಕ , ಪೂರಕ ಎಂಬ ಸತ್ಯವನ್ನು ಬದುಕಿ ತೋರಿಸಿದವರು. ಬದುಕಿನ ಬಗೆಗೆ ಅಪಾರ
ಆನಂದವನ್ನು ಪಡೆದವರು.
ಬದುಕಿದರು.
ಎತ್ತಿಹಿಡಿದವರು.
೭೪
ಶಿವಶರಣೆಯರ ವಚನಸಂಪುಟ
ನಿಷ್ಠೆಯನ್ನು ಮೆರೆಯುತ್ತಾರೆ.
ಹಿಡಿಯುತ್ತದೆ.
ಪಾಲ್ಗೊಂಡಿದ್ದಾರೆ.
ಕಂಡುಬರುವುದಿಲ್ಲ .
ಪರಿಷ್ಕರಣ :
ಸ್ವೀಕರಿಸಲಾಗಿದೆ.
ಕಾರಣವಾಗಿದೆ.
ಮರುಪರಿಷ್ಕರಣ :
ಉಳಿಸಿಕೊಳ್ಳಲಾಗಿದೆ.
ಕ್ರಮದಲ್ಲಿ ಜೋಡಿಸಿಕೊಳ್ಳಲಾಗಿದೆ.
ವಿಷಯವನ್ನು ಜೋಡಿಸಲಾಗಿದೆ.
ಕೃತಜ್ಞತೆಗಳು :
- ವೀರಣ್ಣ ರಾಜೂರ
ಪರಿವಿಡಿ
ಮುನ್ನುಡಿ
ಬಿನ್ನಹ
ನಿರ್ದೆಶಕರ ಮಾತು
ಪ್ರಕಾಶಕರ ಮಾತು
ಸಂಪಾದಕೀಯ
ಪ್ರಸ್ತಾವನೆ
C
ಅಕಮಹಾದೇವಿಯ ವಚನಗಳು
¿i
C ಕ C
ಅಕ್ಕಮ್ಮನ ವಚನಗಳು ೧೩೧
೧೪ . ಗಂಗಾಂಬಿಕೆಯ ವಚನಗಳು
೨೩೮
೩೭೪
೩೧. ಸೂಳೆಸಂಕವ್ವಯ ವಚನ
ಅನುಬಂಧ
ಆಕರ ಗ್ರಂಥಗಳು ೪ ೪೪
ಅಕ್ಕಮಹಾದೇವಿಯ ವಚನಗಳು
ಅಂಗ ಲಿಂಗದೊಳಗಾಯಿತ್ತು.
ಮನ ಜಂಗಮಲಿಂಗದೊಳಗಾಯಿತ್ತು.
ಭಾವ ಗುರುಲಿಂಗದೊಳಗಾಯಿತ್ತು .
ಚೆನ್ನಮಲ್ಲಿಕಾರ್ಜುನಾ,
ಸ್ವಯಲಿಂಗಿಯಾದೆನಯ್ಯಾ ಪ್ರಭುವೆ. || ೧ ||
ಶಿವಶರಣೆಯರ ವಚನಸಂಪುಟ
ಆ ಆಚಾರವೇ ಲಿಂಗವೆಂದರುಹಿದ.
ಆ ಅರಿವೆ ಜಂಗಮವೆಂದುತೋರಿದ.
ಚೆನ್ನಮಲ್ಲಿಕಾರ್ಜುನ,
ಕಾಮನಕೊಂದು ಮನಸಿಜನಾಗುಳುವಡೆ
ಕ್ರೀಗಳೆಲ್ಲವ ನಿಲಿಸಿಕ್ರಿಯಾತೀತವಾಗಿ,
ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ,
ಚೆನ್ನಮಲ್ಲಿಕಾರ್ಜುನಾ,
ನಿಮ್ಮ || ೫ ||
ಒಲುಮೆಯ ಸಂಗದಲ್ಲಿರ್ದುಸ್ವಯಲಿಂಗವಾಯಿತ್ತು .
ಅಂಗ ಅನಂಗವಾಯಿತ್ತು .
ಕಾಯ ಅಕಾಯವಾಯಿತ್ತು.
ಶರಣಸತಿ ಲಿಂಗಪತಿಯಾದೆನು.
ಒಳಹೊಕ್ಕು ಬೆರಸಿದೆನು.
ಅಂಗವಿಕಾರಸಂಗವ ಮರೆದು ,
ಲಿಂಗವನೊಡಗೂಡುತಿಪ್ಪವರತೋರಾಎನಗೆ,
ಕಾಮವಿಕಾರಕತ್ತಲೆಯಳಿದು,
ಭಕ್ತಿಪ್ರಾಣವಾಗಿಪ್ಪವರ ತೋರಾಎನಗೆ.
ಅಂಗಸಂಗದಲ್ಲಿ ಲಿಂಗಸಂಗಿಯಾದೆನು.
ಲಿಂಗಸಂಗದಲ್ಲಿ ಅಂಗಸಂಗಿಯಾದೆನು.
ತೆರಹಿಲ್ಲದಿರ್ದ ನೋಡಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ ,
ಒಂದಲ್ಲದೆ ಎರಡರಿಯೆನಯ್ಯಾ ,
ಆತನನಪ್ಪಿಕೊಂಡು ತಳವೆಳಗಾದೆನು.
ಚೆನ್ನಮಲ್ಲಿಕಾರ್ಜುನನ ಕಂಡು
- ೧೩
ನಿಮ್ಮ ನೋಟವುತೀರಲೊಡನೆ
|| ೧೩ ||
ಜಗದಾಟವುತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನಾ.
ಅರಿವಿಲ್ಲದವರಿಗೆ ಆಚಾರವಿದ್ದಡೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯಾ
ಎನ್ನದೇವ ಚೆನ್ನಮಲ್ಲಿಕಾರ್ಜುನನನರಿಯದವರಿಗೆ
ಆಚಾರವಿಲ್ಲ ಕಾಣಿರಣ್ಣಾ ! || ೧೪ ||
ಅಗ್ನಿ ಸರ್ವವ್ಯಾಪಕನಾಗಿರುವಂತೆ,
ವ್ಯಾಪಕನಾದ ಶಿವನು,
ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು.
ಗುರೂಪದೇಶದಿಂ ತಿಳಿವುದಯ್ಯ
ಶ್ರೀ ಚೆನ್ನಮಲ್ಲಿಕಾರ್ಜುನದೇವಾ. || ೧೫ ||
ಶಿವಶರಣೆಯರ ವಚನಸಂಪುಟ
೧೬
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ
-
ತಲೆದೂಗಲಿ ಕಾದುವೆನು ನಾನು. an || ೧೬ ||
೧೭
ಹಾದರವನಾಡುವೆನು ಹರನಕೊಡೆ.
ಸಣ್ಣವರ ಸಮಾರಾಧನೆಯಾಯಿತ್ತು .
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ. || ೧೮ ||
ಅನಿಮಿಷನಲ್ಲಮಯ್ಯ , ಮರುಳಶಂಕರಯ್ಯ ,
ಮಿಂಡಮಲ್ಲಿನಾಥ, ಚೆನ್ನಬಸವಣ್ಣ ,
ಚೆನ್ನಮಲ್ಲಿಕಾರ್ಜುನಯ್ಯಾ ,
೨೧
ತಾರಾಪಥವಂನೋಡಿನಡೆಯೆ ,
ಭೈತ್ರದಿಂದ ದ್ವೀಪದೀಪಾಂತರಕ್ಕೆ
ಸಕಲ ಪದಾರ್ಥವನೆಯ್ದಿಸುವುದು ,
ಶಿವಶರಣೆಯರ ವಚನಸಂಪುಟ
ಸಮೀಪತೂರ್ಯಸಂಭಾಷಣೆಯನರಿದಡೆ
ಮುನ್ನಿನಲ್ಲಿಗೆಯ್ಲಿಸುವುದು. || ೨೧ ||
១១
ಚೆನ್ನಮಲ್ಲಿಕಾರ್ಜುನಯ್ಯಾ ,
೨೩
೨೪
ಪರಿಯನೇನೆಂಬೆನಯ್ಯಾ ?
ಬಳಿವಿಡಿದು ಬದುಕುವೆನಯ್ಯಾ .
ಚೆನ್ನಮಲ್ಲಿಕಾರ್ಜುನಾ. * || ೨೪ ||
೨೫
ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ,
ಸದ್ಗುರುಕರುಣಾಮೃತರಸ ತಾನೆಂದರಿಯದ
ಅಕ್ಕಮಹಾದೇವಿಯ ವಚನಗಳು
೨೬
ಚೆನ್ನಮಲ್ಲಿಕಾರ್ಜುನಾ,
ನಿಮ್ಮಿಂದ ನಿಮ್ಮನರಿವೆನು. || ೨೬ ||
೨೭
- ೨೮
ಎನ್ನ ಮನ ಶುದ್ದವಾಯಿತ್ತು .
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮಗಾನು ತೊಡಿಗೆಯಾದೆನು. || ೨೮ ||
ಸಾವುದೇ ಕರಲೇಸಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮನರುಹಿದ ಮಹಿಮರನಗಲಿ
ಆನು ನಿಲ್ಲಲಾರೆನಯ್ಯಾ . || ೨೯ ||
೩೦
ಗುಡಿ ತೋರಣವಕಟ್ಟುವೆ.
ಮುಡುಹಿನಲ್ಲಿ ಪಟ್ಟವಕಟ್ಟುವೆ.
ಕಾಣಾ ಚೆನ್ನಮಲ್ಲಿಕಾರ್ಜುನಾ. || ೩೦ ||
- ೩೧
ಚೆನ್ನಮಲ್ಲಿಕಾರ್ಜುನಯ್ಯಾ ,
೩೨
ಚೆನ್ನಮಲ್ಲಿಕಾರ್ಜುನಯ್ಯಾ ,
- ೩೩
ಚೆನ್ನಮಲ್ಲಿಕಾರ್ಜುನಯ್ಯಾ,
|| ೩೩ ||
ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ .
೩೪
ಆಲಿಸದಿರ್ದಡೆ ಮಾಣು.
ನೋಡದಿರ್ದಡೆ ಮಾಣು.
ನಿನಗಿದು ವಿಧಿಯೆ !
ಗುರುಲಿಂಗಜಂಗಮದಶ್ರೀಚರಣವನು
ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ
ಅರ್ಥಪ್ರಾಣಾಭಿಮಾನವ ಸಮರ್ಪಿಸಿ,
ಷೋಡಶವರ್ಣವಾಗಿ ನೆಲೆಸಿಪ್ಪರುನೋಡಾ.
ಇಂತು ಷೋಡಶಕಳಾಸ್ವರೂಪವಾದ
ಚಿನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಜಂಗಮಚರಣಸೋಂಕಿನಿಂ ಬಂದ
ಗುರುಪಾದೋದಕವಾದಡೂ ಸರಿಯೆ,
ಅದು ದೊರೆಯದಿದ್ದಡೆ,
ಲಿಂಗಾಣತಿಯಿಂ ಬಂದೊದಗಿದ
ಪರಿಣಾಮೋದಕವಾದಡೂ ಸರಿಯೆ ,
ಆ ಉದಕದೊಳಗೆ ಹಸ್ತೋದಕ
ಶುದ್ದಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ಘನತೀರ್ಥವೆಂದು ಭಾವಿಸಿ
ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ,
ಅಷ್ಟವಿಧಮಂತ್ರ ಸಕೀಲುಗಳಿಂದ
ಅಷ್ಟವಿಧೋದಕವಾಗುವುದಯ್ಯಾ,
ಆ ಇಷ್ಟಮಹಾಲಿಂಗ ಜಂಗಮವೆತ್ತಿ
ಅಷ್ಟಾದಶಮಂತ್ರ ಸ್ಮರಣೆಯಿಂದ
ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ,
ಮುಕ್ತಾಯವ ಮಾಡಿದಲ್ಲಿಗೆ
ದಶವಿಧೋದಕವೆನಿಸುವುದಯ್ಯಾ .
ಸಹಜಲಿಂಗಭಕ್ತರಾದಡೆ
ಮುಖ ಮಜ್ಜನವ ಮಾಡಿಸಿ ತಾ ಧರಿಸುವ
ವಿಭೂತಿಧಾರಣವ ಮಾಡಿಸಿ
ಎಡೆಮಾಡಿಸಿಕೊಂಬುವುದಯ್ಯಾ ,
ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು
ಮೂಲಪ್ರಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ ಅಖಂಡಗೋಳಕಪ್ರಣವ
ಅಖಂಡ ಮಹಾಗೋಳಕಪ್ರಣವ,
ಜ್ಯೋತಿಪ್ರಣವ ಧ್ಯಾನದಿಂದ
ಶುದ್ಧಪ್ರಸಾದವೆಂದು ಭಾವಿಸಿ,
ಶಿವಶರಣೆಯರ ವಚನಸಂಪುಟ
ಅಷ್ಟಾದಶ ಮಂತ್ರಸ್ಮರಣೆಯಿಂದ
೩೬
ಅದೆಂತೆಂದಡೆ :
ವಿರಕ್ತಿಕೆ ಎಲ್ಲರಿಗೆಲ್ಲಿಯದೊ ?
ಆ ಲಿಂಗಕ್ಕರ್ಪಿತ.
ಪುರಾಣಂಗಳು ಆ ಲಿಂಗಕ್ಕರ್ಪಿತ.
ಪದಾರ್ಥಗಳು ಆ ಲಿಂಗಕ್ಕರ್ಪಿತ.
ಅದೆಂತೆಂದಡೆ :
ಅದೆಂತೆಂದಡೆ :
ಅಕ್ಕಮಹಾದೇವಿಯ ವಚನಗಳು
ತಾ ಮಹಾಲಿಂಗವನಪ್ಪುವನಾಗಿ,
ಅದೆಂತೆಂದಡೆ :
ಚೆನ್ನಮಲ್ಲಿಕಾರ್ಜುನಾ. || ೩೬ ||
೩೭
ತಾ ಮಾಡುವ ಸತ್ಯಕಾಯಕ,
ಇಂತು ಪ್ರಮಥಗಣವಾಚರಿಸಿದ
೩೮ |
ಅಯ್ಯಾ , ಸರ್ವಮೂಲಹಂಕಾರವಿಡಿದು
|| ೩೮ ||
ನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ
- ೩೯
ಚೆನ್ನಮಲ್ಲಿಕಾರ್ಜುನಯ್ಯಾ ,
ಶಿವನೊಲಿದಲ್ಲದೆಕೈಗೂಡದು.
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
|| ೪೦ ||
ನಾನು ಸಂಗನಬಸವಣ್ಣನಶ್ರೀಪಾದವ ಕಂಡು ಬದುಕಿದೆನು.
- ೪೧
ಜಯ ಜಯ ಗುರುವೆ,
೧೭
ಅಕ್ಕಮಹಾದೇವಿಯ ವಚನಗಳು
ಅರಿದೆನೆಂದಡೆಅರಿಯಬಾರದುನೋಡಾ.
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆಸೋತೆನು. || ೪೨ ||
೪೩
ಕರ್ಪುರದ ಗಿರಿಯನುರಿಕೊಂಬಂತೆ. || ೪೩ ||
ပုပ္ပ
ಅರಿವು ಸಾಧ್ಯವಾಯಿತ್ತೆಂದು,
ಗುರುಲಿಂಗಜಂಗಮವ ಬಿಡಬಹುದೆ ?
೪೫
ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ,
ಅರ್ಥಸನ್ಯಾಸಿಯಾದಡೇನಯ್ಯಾ ,
ರುಚಿಸನ್ಯಾಸಿಯಾದಡೇನಯ್ಯಾ,
ಸ್ತ್ರೀ ಸನ್ಯಾಸಿಯಾದಡೇನಯ್ಯಾ ,
ದಿಗಂಬರಿಯಾದಡೇನಯ್ಯಾ ,
ಮನ ಬತ್ತಲೆ ಇರಬೇಕು.
ಕಾಣಾ ಚೆನ್ನಮಲ್ಲಿಕಾರ್ಜುನಾ. || ೪೬ ||
೪೭
೪೮
ಚೆನ್ನಮಲ್ಲಿಕಾರ್ಜುನಯ್ಯಾ ,
ಕಾಯಮ್ಮಾ ಶಿವಧೋ ! * || ೪೮ ||
೪೯
ಅನಂಗನ ದಾಳಿಯನಗಲಿದೆನಣ್ಣಾ.
ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ
ಪರಪುರುಷರು ನಮಗಾಗದಣ್ಣಾ . | ೪೯ ||
೫೦
ನೀನು ಬಹಿರಂಗವ್ಯವಹಾರದೂರಸ್ಥನು.
ನೀನುವಾನಕ್ಕತೀತನು.
ನೀನು ನಾದಾತೀತನು.
ಚೆನ್ನಮಲ್ಲಿಕಾರ್ಜುನಯ್ಯಾ . | ೫೦ ||
೫೧
ಅಸನದಿಂದ ಕುದಿದು,
ವ್ಯಸನದಿಂದ ಬೆಂದು,
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವಕಂಡಡೆ
ಕರೆದು ತೋರಿದೆ.
೫೩
೫೪
ಆಡಬಹುದು ಪಾಡಬಹುದಲ್ಲದೆ
ಲಿಂಗಕ್ಕೆ ಶರಣೆನ್ನಬಹುದಲ್ಲದೆ
ಚೆನ್ನಮಲ್ಲಿಕಾರ್ಜುನದೇವಾ,
ನಡೆವುದು ನುಡಿವುದು
೫೬
ಜ್ಯೋತಿರ್ಲಿಂಗವ ಕಾಣಿಸಬಾರದು.
ಅಕ್ಕಮಹಾದೇವಿಯ ವಚನಗಳು
ಧಾತುಗೆಡಿಸಿ ಮನವನೋಡಿಕಾಡುವನು.
- ೫೭
ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ. || ೫೭ ||
- ೫೮
ಅಷ್ಟಮದಂಗಳು, ಸಪ್ತವ್ಯಸನಂಗಳು,
ತನುತ್ರಯಂಗಳು, ಜೀವತ್ರಯಂಗಳು,
ಮಲತ್ರಯಂಗಳು , ಮನತ್ರಯಂಗಳು,
ತಾಪತ್ರಯಂಗಳು , ಅಂತಃಕರಣಂಗಳು
ಇಂತಿವಾದಿಯಾಗಿತೋರುವ ತೋರಿಕೆಯೇನೂ
ನಾನಲ್ಲ , ನನ್ನವಲ್ಲ .
ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು
ನಾನಿವರಾಧೀನದವನಲ್ಲ .
ನಾನು ತೂರ್ಯತೂರ್ಯಾತೀತವಪ್ಪ
ನಿರಾಳದಲ್ಲಿ ನಿಜವನೈದಲರಿಯದೆ
ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು .
ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ .
ಆ ಪಂಚಾಕ್ಷರಿಯಿಂದವೆ ಪಂಚಕಲೆಗಳು .
ಅಹಂಕಾರಗಳು ,
ಪಂಚತನ್ಮಾತ್ರಂಗಳು .
ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳು .
ಆ ಪಂಚಭೂತಂಗಳೇ ಪಂಚೀಕರಣವನೆ
ಆತ್ಮಂಗೆ ಅಂಗವಾಯಿತ್ತು .
ಪ್ರತ್ಯಂಗವೆಂದೆನಿಸಿತ್ತು .
ಅಕ್ಕಮಹಾದೇವಿಯ ವಚನಗಳು
ಆ ಸಂಬಂಧಿಸಿದ ಕಾಯದಪೂರ್ವಾಶ್ರಯವು
ಆ ಕಾಯದ ಪೂರ್ವಾಶ್ರಯವನಳಿದು
ಷಡ್ತಿಧ ಹಸ್ತಂಗಳೆಂದೆನಿಸಿ,
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ
೫೯
ಚರಿಸುತ್ತಿಪ್ಪ ಸುಳುಹನರಿಯದೆ
ಕಾಣಾ ಶ್ರೀಶೈಲಚೆನ್ನಮಲ್ಲಿಕಾರ್ಜುನಾ.
೬೦
ಕೇಳಿದಡೇನು ಹೇಳಿದಡೇನು ?
ತನ್ನಲ್ಲಿದ್ದುದ ತಾನರಿಯದನ್ನಕ್ಕರ.
ಚೆನ್ನಮಲ್ಲಿಕಾರ್ಜುನಯ್ಯನಭೇದಿಸಲರಿಯರು.
- || ೬೦ ||
ಚೆನ್ನಮಲ್ಲಿಕಾರ್ಜುನಯ್ಯಾ ,
ನೃತ್ಯರ ನೃತ್ಯಳಾಗಿಪ್ಪೆನಯ್ಯಾ ,
ಏನ ಮಾಡಿದಡೂ ಆನಂಜುವಳಲ್ಲ .
ಚೆನ್ನಮಲ್ಲಿಕಾರ್ಜುನಯ್ಯಾ , ಕರ ಕೇಡನೊಡ್ಡಿದಡೆ
ಚೆನ್ನಮಲ್ಲಿಕಾರ್ಜುನಯ್ಯಾ . || ೬೫ ||
೬೬
ಆವ ವಿದ್ಯೆಯ ಕಲಿತಡೇನು ?
ಚೆನ್ನಮಲ್ಲಿಕಾರ್ಜುನದೇವಯ್ಯಾ ,
೬೭
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ ,
೬೮
ಮನ ಮಗ್ನವಾಯಿತ್ತಯ್ಯಾ,
ಚೆನ್ನಮಲ್ಲಿಕಾರ್ಜುನಾ,
ಭಾವವಿಕಾರ, ವಾಯುವಿಕಾರವನುಂಟುಮಾಡಿ,
ಕೆಡಿಸದೆ ಉಳಿಸಿಕೊಳ್ಳಿರಯ್ಯಾ , || ೬೯ ||
- ೭೦
ಆಳುತನದ ಮಾತನಾಡದಿರಲಿ
ಮೇಲೆಕಾರ್ಯದಿಮ್ಮಿತ್ತಣ್ಣಾ. .
- ೭೧
ತಿಗುರವೇರಿಸಿ ತಿಲಕವನಿಟ್ಟು
AVAGSS
ಕೃದುವ ಕೊಂಡು ಕಳನೇರಿದ ಬಳಿಕ,
ಕಾಣಾ ಚೆನ್ನಮಲ್ಲಿಕಾರ್ಜುನಾ. - || ೭೧ ||
ಇಂದ್ರನೀಲದ ಗಿರಿಯನೇರಿಕೊಂಡು
ಚಂದ್ರಕಾಂತದ ಶಿಲೆಯನಪ್ಪಿಕೊಂಡು
ಅಂಗಭಂಗ ಮನಭಂಗವಳಿದು
ನೀನೊಲಿದಡೆ ಸಖಿಯಾಗಿಪ್ಪೆ ,
ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ ,
ಚೆನ್ನಮಲ್ಲಿಕಾರ್ಜುನಾ. || ೭೩ ||
ಹರುಷದೊಡನೆನೋಡುವೆ,
ಆನಂದದೊಡನೆ ಕುಣಿಕುಣಿದಾಡುವೆ,
ಚೆನ್ನಮಲ್ಲಿಕಾರ್ಜುನಾ,
ನಿಮ್ಮ || ೭೪ ||
ನಿಲವತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ
- ೭೫
ಚೆನ್ನಮಲ್ಲಿಕಾರ್ಜುನನೀಗಳೆ ಬಂದಹನು,
|| ೭೫ ||
ಇದಿರುಗೊಳ್ಳಿ ಬನ್ನಿರವ್ವಗಳಿರಾ.
- ೭೬
ಇದನಾರಯ್ಯ ಬಲ್ಲರು ?
೭೭
೭೮
ಹುಳಿನೀರನೆರೆದವರಾರಯ್ಯಾ ?
ಸಿಹಿನೀರನೆರೆದವರಾರಯ್ಯಾ ?
ಓಗರದ ಉದಕವನೆರೆದವರಾರಯ್ಯಾ ?
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
೭೯
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
೮೦
|| ೮೦ ||
ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದನೋಡಿದರು.
ಶಿವಶರಣೆಯರ ವಚನಸಂಪುಟ
೮೧
ಚೆನ್ನಮಲ್ಲಿಕಾರ್ಜುನಯ್ಯಾ ,
- ೮೨
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ ,
ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ಕಿವಡೆದರಂದು ! || ೮೨ ||
ಉಪಮಾತೀತರು ರುದ್ರಗಣಂಗಳು,
ಅವರೆನ್ನ ಬಂಧುಬಳಗಂಗಳು.
-
ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ
|| ೮೩ ||
ಮರಳಿ ಬಾರನಮ್ಮಾ ತಾಯೆ .
೮೪
ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ.
೮೫
ತೂರ್ಯಾವಸ್ಥೆಯಲ್ಲಿ ತೂಗಿತೂಗಿನೋಡಿ
ಬೆರಗಾಗಿ ನಿಲಲಾರೆನವ್ವಾ .
- ೮೬
ಉರಿಯೊಡ್ಡಿದಡೆ ಸೀತಳವೆನಗೆ.
ಸಮುದ್ರಮೇಲುವಾಯಿದರೆ ಕಾಲುವೆಯೆನಗೆ.
ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆಯೆಂಬುದು
೮೭
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ ?
ಸಮಾಧಿಯ ಹಂಗೇಕಯ್ಯಾ ?
ಚೆನ್ನಮಲ್ಲಿಕಾರ್ಜುನಾ ? | ೮೭ ||
೮೮
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ ,
೮೯
ಚೆನ್ನಮಲ್ಲಿಕಾರ್ಜುನಾ ? || ೮೯ ||
رک
{ ತಿ
. یل
ಊಡಿದಡುಣ್ಣದು, ನೀಡಿದಡೊಲಿಯದು.
೯೧
ಮಾರಿದರೆಮ್ಮವರೆನ್ನ ನಿನಗೆ.
ಎನ್ನ ತಪ್ಪನೊಪ್ಪಗೊಳ್ಳಿ,
ಚೆನ್ನಮಲ್ಲಿಕಾರ್ಜುನದೇವರದೇವನೀವ ಅಣ್ಣಗಳಿರಾ. || ೯೪ ||
೯೫
ಆವುದ ಹಿಡಿವೆನಯ್ಯಾ ,
ಚೆನ್ನಮಲ್ಲಿಕಾರ್ಜುನಾ. || ೯೬ ||
೯೭
ಚೆನ್ನಮಲ್ಲಿಕಾರ್ಜುನಾ ? || ೯೭ ||
Ees
ಎನ್ನಂತೆ ಪುಣ್ಯಗೈದವರುಂಟೆ ?
ಎನ್ನಂತೆ ಭಾಗ್ಯಂಗೈದವರುಂಟೆ ?
ಕನ್ನರನಂತಪ್ಪ ಸೋದರರೆನಗೆ,
2 6 3ಎ 9 ೯೯ ೬ ೨3 + ಎ _ AS •
- ಎನ್ನ ನಾನರಿಯದಲ್ಲಿ
ಎಲ್ಲಿರ್ದೆ ಹೇಳಯ್ಯಾ ?
- gಆಕಿ 5 S - 33%
ಚಿನ್ನದೊಳಗಣ ಬಣ್ಣದಂತೆ ಎನ್ನೋಳಗಿರ್ದೆ. * * S JK
& Ao • • EvA
ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. 68° N
ನಿಮಗರ್ಪಿತ.
೧೦ ಸಾ೦AJ ೧•,
ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ.
ಳ ನಿಮಗರ್ಪಿತ. ಈ -
ಚೆನ್ನಮಲ್ಲಿಕಾರ್ಜುನಯ್ಯಾ , So 5
ಚೆನ್ನಮಲ್ಲಿಕಾರ್ಜುನಾ,
|| ೧೦೨ ||
ಜಂಗಮ ತಿಂಥಿಣಿಯಲೋಲಾಡುವೆ.
ಓy &
- ೧೦೩
ಈ ಮೂವರು ಒಂದೊಂದಕೊಟ್ಟೂಡೆನಗೆ
ಮೂರು ಭಾವವಾಯಿತ್ತು .
ಎನಗಾವ ಜಂಜಡವಿಲ್ಲ .
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ಕಾಯದಸುಖವ ನಾನೇನೆಂದರಿಯೆನು.
ಆರು ಸೋಂಕಿದರೆಂದರಿಯೆನು.
ಹೊರಗೇನಾಯಿತ್ತೆಂದರಿಯೆನು. || ೧೦೪ ||
ಎನ್ನ ತನುವಸೂರೆಗೊಂಡನವ್ವಾ ,
ಎನ್ನ ಸುಖವನೊಪುಗೊಂಡನವ್ವಾ .
ಎನ್ನ ಇರವನಿಂಬುಗೊಂಡನವ್ಯಾ . 25 ನಿ
೧೦೬
೧೦೭
ಚನ್ನಮಲ್ಲಿಕಾರ್ಜುನಾ. || ೧೦೭ ||
- ೧೦೮
ಎನಗೆ ಚೆನ್ನಮಲ್ಲಿಕಾರ್ಜುನದೇವರು
೧೦೯
ಸೋಂಕಲಮ್ಮೆ ಸುಳಿಯಲಮ್ಮೆ ;
ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ
|| ೧೦೯ ||
ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ .
೧೧೦
ಚೆನ್ನಮಲ್ಲಿಕಾರ್ಜುನನ ಗಂಡನೆನಗೆ
ಲೋಕದೊಳಗೊಂಡಿರುಂಟಾದರೆ ಮಾಡಿಕೊ ,
ಎನ್ನ ನಿನ್ನಳವೆ ?
ಎನ್ನ ನಿನ್ನಳವೆ ?
ವಾರುವ ಮುಗಿದಡೆ, ಮಿಡಿಹರಿಯ ಹೊಯ್ದರೆ ?
|| ೧೧೨ .||
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣಾ
೧೧೩
ಹೋಗುತ್ತಿದ್ದೇನೆ.
೧೧೫ ,
ಚೆನ್ನಮಲ್ಲಿಕಾರ್ಜುನಾ. || ೧೧೫ ||
೧೧೬
ತನ್ನ ತಾನರಿಯಬೇಕಲ್ಲದೆ ?
ತನ್ನಲ್ಲಿ ಅರಿವುಸ್ವಯವಾಗಿರಲು
ಅನ್ಯರ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನಾ,
೧೧೭
೧೧೮
ಎಲ್ಲರ ಪ್ರಾಣವಂಗೈಯಲದೆ;
ಚೆನ್ನಮಲ್ಲಿಕಾರ್ಜುನಾ,
೧೨೦
ಗುರುಹಸ್ತದಲ್ಲಿ ಅಂಕುರವಾಯಿತ್ತು,
ಚೆನ್ನಮಲ್ಲಿಕಾರ್ಜುನನ ಗಂಡನೆನಗೆ
ಲೋಕದವರ ಸಂಬಂಧವಿಲ್ಲೆಂದು
೧೨೧
ಚೆನ್ನಮಲ್ಲಿಕಾರ್ಜುನಾ. - || ೧೨೧ ||
೧೨೨
ಶಿವಪದಂಗಳಾದುದ ಕೇಳಿಯರಿಯಾ ?
ಒಂದರಳನೇರಿಸುವಲ್ಲಿ ಅಡ್ಡವಿಸಿದರೆ
೧೨೩
೧೨೪
ಗಿಡುಗಿಡುದಪ್ಪದೆ ಬೇಡಿದನೆನ್ನಂಗಕ್ಕೆಂದು.
೧೨೫
ಒಡಲಿಲ್ಲದ ನುಡಿಯಿಲ್ಲದಕಡೆಯಿಲ್ಲದ
೧೨೬
ದೃಷ್ಟಿವಾ[ ] ನಿಮ್ಮನೊಡಲೊಡನೆ
ಅದೆಂತೆಂದಡೆ :
ಇಂತೆಂದುದಾಗಿ,
೧೨೭
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು. || ೧೨೭ ||
೧೨೮
ನೀನಾರಿಗೊಲಿದಡೂ ನಮಗೇನಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ ,
೧೨೯
ಚೆನ್ನಮಲ್ಲಿಕಾರ್ಜುನ ಕಾರಣ
೧೩೦
ಚೆನ್ನಮಲ್ಲಿಕಾರ್ಜುನದೇವಗೊಲಿದವರು
೧೩೧
ಸಂಸಾರ ಸಂಬಂಧವನೋಡಾ.
ಎನ್ನಲೇನನೋಡುವಿರಯ್ಯಾ , ಚೆನ್ನಮಲ್ಲಿಕಾರ್ಜುನಯ್ಯ
|| ೧೩೧ || ?
೧೩೨
ಚೆನ್ನಮಲ್ಲಿಕಾರ್ಜುನಯ್ಯಾ ,
ಬಿಲ್ವ || ೧೩೨ ||
ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.
೧೩೩
ಪೂರೈಸಿಹೆ ಪೂರೈಸಿಹೆನೆಂದು
ನಾನೆ ತಾನೆ ?
|| ೧೩೪ ||
ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನ.
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ ? || ೧೫ ||
೧೩೬
ಕಂಗಳಲ್ಲಿ ಕಾಂಬೆನೆಂದು
ಕತ್ತಲೆಯ ಹೊಕ್ಕಡೆಂತಹುದಯ್ಯಾ ?
ಹಳ್ಳಕೊಳ್ಳಗಳಲ್ಲಿ ಇಳಿದಡೆಂತಹುದಯ್ಯಾ ?
ನೀನಿಕ್ಕಿದ ಸಯದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯಾ ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
೧೩೭
೧೩೮
ಚೆನ್ನಮಲ್ಲಿಕಾರ್ಜುನದೇವಯ್ಯಾ ,
೧೩೯
ಚೆನ್ನಮಲ್ಲಿಕಾರ್ಜುನಾ ? || ೧೩೯ ||
೧೪೦
ಚೆನ್ನಮಲ್ಲಿಕಾರ್ಜುನದೇವರಿಗೋತು
೧೪೧
ಮಾಡಲಾಗದು ಅಳಿಮನವ,
ಚೆನ್ನಮಲ್ಲಿಕಾರ್ಜುನಾ ? || ೧೪೨ ||
උබලා
ಆನೊಂದುಯೆನಯಾ,
ಪ್ರಾಣ ನಿನಗರ್ಪಿತವಾಯಿತ್ತು.
ನೀನಲ್ಲದೆ ಪರತೊಂದ ನೆನೆದಡೆ
ಅಂಗದಲಳವಟ್ಟಲಿಂಗ,
ಮಹಾಘನವನರಿತ ಮಹಾಂತಂಗೆ
ಮಾಯವೆಲ್ಲಿಯದೊ ಚೆನ್ನಮಲ್ಲಿಕಾರ್ಜುನಾ ? || ೧೪ ||
ಕರುವಿನರೂಹು ಅರಗಿಳಿಯನೊದಿಸುವಂತೆ,
ಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮನರಿಯದವನ ಭಕ್ತಿ
೧೪೭
೧ರ್೪
ಹೊರಗೆ ಬೀಸರವೋಗದೆ ?
೧೫೦
೧೫೧
ಇದರಂತುವನಾರು ಬಲ್ಲರಯ್ಯಾ ?
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?
ಹೊಗಬಾರದು, ಅಸಾಧ್ಯವಯ್ಯಾ .
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದಲಡಿಯಿಡಬಾರದು.
| ೧೫
ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಪ್ಪಾ ? |
ಮನದೊಡೆಯ ಮನವನಿಂಬುಗೊಂಬನಯ್ಯಾ .
ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೆಗಾಣಲಿರಿವನು.
|| ೧೫೪ ||
ಕಳವಳದ ಮನ ತಲೆಕೆಳಗಾದುದಾ ;
೧೫೬
ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವಕೂಟವ
೧೫೭
ನಾಮವನಿಡಬಲ್ಲವರಾರು ಹೇಳಿರೆ !
ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ
೧೫೮
ತ್ರಿಪುರದಕೋಟೆಬಲ್ಲಿತ್ತೆಂದಡೆ
ನೊಸಲಕಂಗಳಲುರುಹಿದನಾ .
೧೫೯
ನಾ ನಿಮ್ಮ ಮುಂತಾದೆ.
ಚೆನ್ನಮಲ್ಲಿಕಾರ್ಜುನಯ್ಯಾ ,
೧೬೦
೧೬೧
ಆನೇವೆನವ್ವಾ ? || ೧೬೧ ||
೧೬೨
ಚೆನ್ನಮಲ್ಲಿಕಾರ್ಜುನಯ್ಯಾ
೧೬೩
ಚೆನ್ನಮಲ್ಲಿಕಾರ್ಜುನಾ,
೧೬೪
ಇರುಳೊಸರಿಸಿದ ಜಕ್ಕವಕ್ಕಿಯಂತೆ
ಇನ್ನವೆನಿನ್ನವೆನಯ್ಯಾ ?
ಬಯಕೆ ಬಯಲಾಗದು.
|| ೧೬ ||
ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
೧೬೬
ಚೆನ್ನಮಲ್ಲಿಕಾರ್ಜುನದೇವಯ್ಯನು ಮುನಿದು
೧೬೭
ಕಾಯದೊಳಗೆ ಅಕಾಯವಾಯಿತ್ತು .
ಜೀವದೊಳಗೆ ನಿರ್ಜಿವವಾಯಿತ್ತು.
ಭಾವದೊಳಗೆ ನಿರ್ಭಾವವಾಯಿತ್ತು.
Czes
ಚೆನ್ನಮಲ್ಲಿಕಾರ್ಜುನಯ್ಯಾ ,
- ೧೬೯
ಆನೊಂದುಯೆನಯ್ಯಾ .
ಪ್ರಾಣ ನಿನಗರ್ಪಿತವಾಯಿತ್ತು.
೧೭೦
ಕೈವಿಡಿದು ಸೆಳೆಯದಿರು.
೧೭೧
ಸುಖವಿಲ್ಲದೆ ಧಾವತಿಗೊಂಡೆನವ್ವಾ .
ಚೆನ್ನಮಲ್ಲಿಕಾರ್ಜುನದೇವಂಗೊಲಿದು
|| ೧೭೧ ||
ಬಾರದ ಭವಂಗಳಲ್ಲಿ ಬಂದೆನವ್ವಾ .
೧೭೨
ಚೆನ್ನಮಲ್ಲಿಕಾರ್ಜುನಯ್ಯಾ,
*
೧೭೩
- ಕಿರಿಯರಹದರಿದಲ್ಲದೆ,
ಹಿರಿಯರಹುದರಿದಲ್ಲ ನೋಡಾ!
[ ಭವಿಯಹುದರಿದಲ್ಲದೆ]
ಭಕ್ತನಹುದರಿದಲ್ಲ ನೋಡಾ.
ಗೆ ನಿರಾಳವಹುದರಿದಲ್ಲ
ಕುರುಹಹುದರಿದಲ್ಲದೆ, ನಿರಾಳವಹುದರಿದಲ್ಲ
|| ೧೭೩ ||
ಚೆನ್ನಮಲ್ಲಿಕಾರ್ಜುನಯ್ಯಾ ?
೧೭೪
೧೭೫
೧೭೬
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ,
ಛಲಮದವೆಂಬುದಿಲ್ಲ. ಪ್ರತಿದೋರನಾಗಿ,
೧೭೭
ಕೂಡಿಕೂಡುವ ಸುಖದಿಂದ
ಒಕ್ಕೊತ್ತಗಲಿದಡೆ ಕಾಣದಿರಲಾರೆ.
ಸುಖವೆಂದಪ್ಪುದೊ ? || ೧೭೭ ||
೧೭೮
- ೧೭೯
ಭೂತಪ್ರೇತ ಪಿಶಾಚಿಗಳಿಂಬುಗೊಂಬಂತೆ
ಚೆನ್ನಮಲ್ಲಿಕಾರ್ಜುನಾ. || ೧೭೯ ||
೧೮೦
೧೮೧
ಕರ್ತೃವೆ ಚೆನ್ನಮಲ್ಲಿಕಾರ್ಜುನಯ್ಯಾ
೧೮೨
ಗಿರಿಯೆಂಬುದು ಸಿರಿಶೈಲ
೧೮೩
ಆತನನಪ್ಪಿಕೊಂಡು ತಳವೆಳಗಾದೆನು .
ಅಕ್ಕಮಹಾದೇವಿಯ ವಚನಗಳು
ಚೆನ್ನಮಲ್ಲಿಕಾರ್ಜುನನ ಕಂಡು
೧೮೪
|| ೧೮೪ ||
ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದು ಛಲವುಳಿದವಳು.
೧೮೫
ಚೆನ್ನಮಲ್ಲಿಕಾರ್ಜುನಾ,
೧೮೬
೧೮೭
ಹಾಡಿದಡೇನು, ಕೇಳಿದಡೇನು,
೧೮೮
ಕೋಲತುದಿಯ ಕೋಡಗದಂತೆ,
ಆಡಿದೆನಯ್ಯಾ ನೀನಾಡಿಸಿದಂತೆ,
೧೮೯
ಕ್ರೀಯುಳ್ಳಡಂತೊಂದಾಸೆ,
ಸದ್ಭಕ್ತರ ನುಡಿಗಡಣವುಳ್ಳಡಂತೊಂದಾಸೆ,
ಚೆನ್ನಮಲ್ಲಿಕಾರ್ಜುನಾ. || ೧೮೯ ||
೧೯೦
ಕ್ರಿಯೆಗಳು ಮುಟ್ಟಲರಿಯವು,
ನಿಮ್ಮನೆಂತು ಪೂಜಿಸುವೆ ?
ನಿಮ್ಮನೆಂತು ಹಾಡುವೆ ?
ಚೆನ್ನಮಲ್ಲಿಕಾರ್ಜುನಯ್ಯಾ , ನಾನೇನೆಂದರಿಯದೆ
೧೯೧
೧೯೨
ಚೆನ್ನಮಲ್ಲಿಕಾರ್ಜುನಯ್ಯಾ,
ನಿನ್ನ ತೋಳಮೇಲಣವಳನನ್ಯರೆಳದೊಯ್ಯುವರೆ
೧೯೩
ಗಂಡಹೆಂಡಿರ ಸಂಬಂಧವಿಲ್ಲಯ್ಯಾ ,
ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ
ಚೆನ್ನಮಲ್ಲಿಕಾರ್ಜುನದೇವರ ಬೆರಸಿ
ಮತಿಗೆಟ್ಟವಳನೇತಕ್ಕೆ ನುಡಿಸುವಿರಯ್ಯಾ ? || ೧೯ ||
೧೯೬
ಅನ್ಯಕ್ಕೆಳಸುವುದೆ ಎನ್ನ ಮನ ?
ಪೇಳಿರೆ, ಕೆಳದಿಯರಿರಾ ! || ೧೯ ||
೧೯೭
೧೯೮ |
ಆ ಭಾವವರತಲ್ಲದೆ
|| ೧೯೮ .
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ ||
೧೯೯
ಇಂತೀ ಭೇದವನರಿಯದೆ,
ಭವಹೇತುಗಳ ಮಾಡುವನಯ್ಯಾ .
೨೦೦
ವಿಭೂತಿಯೆ ಒಳಗುಂದದರಿಷಿಣವೆನಗೆ
ದಿಗಂಬರವೆ ದಿವ್ಯಾಂಬರವೆನಗೆ.
ರುದ್ರಾಕ್ಷಿಯೆ ಮೈದೊಡಿಗೆಯೆನಗೆ.
ಚೆನ್ನಮಲ್ಲಿಕಾರ್ಜುನನ ಮದವಳಿಗೆಗೆ
೨೦೧
ಚೆನ್ನಮಲ್ಲಿಕಾರ್ಜುನಯ್ಯಾ ,
ಶಿವಶರಣೆಯರ ವಚನಸಂಪುಟ
೨೦೨
ಗುರುವೆಂಬ ತೆತ್ತಿಗನು
೨೦೩
ಗುರುವ ತೆತ್ತಿಗನಾದ,
೨೦೪
ಇವರ ಮಾತೆಲ್ಲವುಸಹಜವೆ
ನರಕಸಂಸಾರದಲ್ಲಿ ಹೊದಕುಳಿಗೊಳುತ್ತ
- ೨೦೫
ಕುರುಹಿನ ಮೋಹಮೊರೆಗೆಡದೆ
೬೧
ಅಕ್ಕಮಹಾದೇವಿಯ ವಚನಗಳು
ಚೆನ್ನಮಲ್ಲಿಕಾರ್ಜುನಾ,
ನಿಮ್ಮನರಿದು ಸೀಮೆಗೆಟ್ಟೆನು. || ೨೦ ||
೨೦೬
ನಿಮಗೇ ಹಾನಿ.
೨೦೭
೨೦೮
೨೦೯
ಚರಾಚರಾತ್ಮಕ ಪ್ರಪಂಚವೆಲ್ಲ
ಶಿವನ ಚಿದ್ದರ್ಭದಿಂದುಯಿಸಿಪ್ಪವೆಂದು,
ಶಿವಶರಣೆಯರ ವಚನಸಂಪುಟ
ಅನಾದಿ ಬೋಧಶಕ್ತಿಯನು
ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ
ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ
ಅಖಂಡ ಪರಶಿಲಿಂಗೈಕ್ಯವನುಂಟುಮಾಡಿಕೊಡುವ
ಇದಕ್ಕೆ ಶಿವರಹಸ್ಯೆ :
“ಯಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ |
ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ ||
ಎಂದುದಾಗಿ,
ಅಕ್ಕಮಹಾದೇವಿಯ ವಚನಗಳು
ತೊಂಬತೆಂಬ ಹೇಸಿಮೂಳರು
ವಿರಕ್ತ ಷಟ್ಸ್ಥಲಬ್ರಹ್ಮಗಳೆನಬಹುದೇನಯ್ಯ ?
ಚೆನ್ನಮಲ್ಲಿಕಾರ್ಜುನಾ. || ೨೦೯ ||
೨೧೦
ಒಳಗುಂದದರಿಸಿನವ ಮಿಂದು
೧೧
ಸರವೆ ಪಾಡುವಕೋಗಿಲೆಗಳಿರಾ ,
ನೀವುಕಾಣಿರೆ, ನೀವುಕಾಣಿರೆ.
ನೀವುಕಾಣಿರೆ, ನೀವುಕಾಣಿರೆ.
ಕೊಳದತಡಿಯೊಳಾಡುವ ಹಂಸಗಳಿರಾ,
ನೀವುಕಾಣಿರೆ, ನೀವುಕಾಣಿರೆ.
ನೀವುಕಾಣಿರೆ, ನೀವುಕಾಣಿರೆ.
೨೧೨
೨೧೩
ಚೆನ್ನಮಲ್ಲಿಕಾರ್ಜುನಾ,
೨೧೪
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
೨೧೫
ಅದೆಂತೆಂದಡೆ :
ಎಂದುದಾಗಿ,
೬೫
ಅಕ್ಕಮಹಾದೇವಿಯ ವಚನಗಳು
೨೧೬
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ
ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ
ಚಂದ್ರಮಂಡಲವನು ಧ್ಯಾನಿಸುವುದು.
ಆ ಸೂಕ್ಷ್ಮರಂಧ್ರವನೆಕೈಲಾಸಸ್ಥಾನವಾಗಿ ಅರಿದು
೨೧೭
೨೧೮
ತನು ಕರಗದವರಲ್ಲಿ
ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ
ಶಿವಶರಣೆಯರ ವಚನಸಂಪುಟ
ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ಣೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಧವಿಲ್ಲದವರಲ್ಲಿ
ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.
- ೨೧೯
ಆರಿಗೆ ಮಾಡುವೆ ?
ಆರ ನೆನೆವೆ ?
ಆರನಾರಾಧಿಸುವೆ ?
ಆರನರಿವೆ ?
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮಿಂದ ನೀವೆಯಾದಿರಾಗಿ
|| ೨೧೯ ||
ನಿಮ್ಮನೆ ಅರಿವುತ್ತಿರ್ದೆನು.
೨೨೦
ಭಾವವಚ್ಚುಗೊಂಡಿಪ್ಪುದಪ್ಪಾ .
ಅಕ್ಕಮಹಾದೇವಿಯ ವಚನಗಳು
೨೨೧
ತನುವನುವಾಯಿತ್ತು, ಮನವನುವಾಯಿತ್ತು ,
ಪ್ರಾಣವನುವಾಯಿತ್ತು.
೨೨೨
ಬಹುಮುಖರುಗಳಿಗೆ ?
೨೨೩
೨೨೪
೨೨೫
ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ . || ೨೨ ||
೨೨೬
ತನುವಿಡಿದ ಇಂದ್ರಿಯಸುಖ
ಗಗನದೊಡ್ಡಣೆಯಂತೆ ತನು;
ಚೆನ್ನಮಲ್ಲಿಕಾರ್ಜುನಯ್ಯಾ. || ೨೨೬ ||
೨೨೭
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮ || .೨೨೭ ||
ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ
೨೨೮
ಸಿರಿಶೈಲ ಚೆನ್ನಮಲ್ಲಿಕಾರ್ಜುನಾ
| ೨೨೮ ||
ನಿನ್ನ ಕಾಣಲು ಬಂದಿದೆ ಅಂಬಿಗಾ.
೨೨೯
ವಾದವರನೆನಗೊಮ್ಮೆ ತೋರಾ!
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಚೆನ್ನಮಲ್ಲಿಕಾರ್ಜುನಾ ! || ೨೨೯ ||
೨೩೦
೨೩೧
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ,
ಬೋಬ್ಬುಲಿಯನೇರಿದ ಮರ್ಕಟನಂತೆ
ನಾನು ಸರ್ವಸಂಗಪರಿತ್ಯಾಗಮಾಡಿದವಳಲ್ಲ ,
೨೩೨
೨೩೩
೨೩೪
ಹರವಸದ ಉಡಿಗೆ !
೨೩೫
ನಾನು ಸುಮ್ಮನಿಹೆನಲ್ಲದೆ,
೨೩೬
೨೩೭
ಒಲಿದುದು ಓಸರಿಸದುನೋಡಾ.
ನೆರೆಯರಿದುದು ಮರೆಯದುನೋಡಾ.
ಚೆನ್ನಮಲ್ಲಿಕಾರ್ಜುನಯ್ಯಾ,
೨೩೮
- ನಿಮ್ಮತ್ತತೋರಾಚೆನ್ನಮಲ್ಲಿಕಾರ್ಜುನಾ. || ೨೩೮ ||
೨೩೯
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮನುಕರಸ್ಥಲದಲ್ಲಿ ನೋಡಿ
೨೪೦
ಚೆನ್ನಮಲ್ಲಿಕಾರ್ಜುನಯ್ಯಾ ,
- ೨೪೧
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ
೨೪೨
ಚೆನ್ನಮಲ್ಲಿಕಾರ್ಜುನಾ. | | ೨೪೨ ||
೨೪೩
ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ?
ಆವನೆಂದರಿಯೆ ಭಾವನಟ್ಟುದಪ್ಪಾ .
ಆಗುಮಾಡಬಂದವರಲ್ಲ .
ಪಥವತೋರಬಲ್ಲಡಾತನೆ ಸಂಬಂಧಿ.
೨೪೫
ಚೆನ್ನಮಲ್ಲಿಕಾರ್ಜುನದೇವಾ,
೨೪೬
೨೪೭
೨೪೮
CH
ನಡೆಯದ ನುಡಿಗಡಣ , ಮಾಡದ ಕಲಿತನ,
- ೨೪೯
ಚೆನ್ನಮಲ್ಲಿಕಾರ್ಜುನಾ ! || ೨೪೯ ||
೨೫೦
೨೫೧
ಚೆನ್ನಮಲ್ಲಿಕಾರ್ಜುನನ ತಂದೆನ್ನ
೨೫೨
೨೫೩
ದೇವಾಂಗಾದಿ ವಸ್ತ್ರವನುಡಿಸುವೆ.
ಆ ಶೇಷಪ್ರಸಾದವ ಲಿಂಗಕ್ಕಿತ್ತು
೨೫೪
ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ .
ನೀನಿರಿಸಿದ ಗತಿಯೊಳಗಿಪ್ಪವಳಾನು.
೨೫೫
ಜಂಗಮಕ್ಕೆ ದೇವಾಂಗವನುಡಿಸುವೆ.
ಜಂಗಮಕ್ಕೆ ಅಕ್ಷತೆಯನಿಡುವೆ .
ಜಂಗಮಕ್ಕೆ ತಾಂಬೂಲವಕೊಡುವೆ.
ಜಂಗಮಕ್ಕೆ ಉನ್ನತಾಸನವನಿಕ್ಕುವೆ.
ಜಂಗಮಕ್ಕೆ ವಾಹಂಗಳನೇರಿಸುವೆ.
ಜಂಗಮಕ್ಕೆ ಗೃಹವಕೊಡುವೆ.
ಆ ಚರಲಿಂಗಮೂರ್ತಿಭೋಗಿಸಿದ ಬಳಿಕ
ಈ ಕ್ರಮದಲ್ಲಿ ನಡೆಯದಾತಂಗೆ
೨೫೬
ನಿಮ್ಮ || ೨೫೬ ||
ಪಾದವನರುಹಿಸಯ್ಯಾ , ಚೆನ್ನಮಲ್ಲಿಕಾರ್ಜುನಾ.
೨೫೭
ಚೆನ್ನಮಲ್ಲಿಕಾರ್ಜುನನಕೂಡಿ ಲಜ್ಜೆಗೆಟ್ಟವಳ
ಉಡಿಗೆಯ ಸೆಳೆದುಕೊಂಡಡೆ,
೨೮
೨೫೯
ಭಕ್ತಿಯೆಂಬ ಪಸಾರವನಿಕ್ಕಿ
ಹೊಲಹದಿನೆಂಟುಜನ್ಮವ ಹೊರೆವುದರಿಂದ
ಅಂಗೈಯಲೊರಸಿ ಮುಕ್ತಿಯ
ಸ್ವಯಾನುಭಾವಭಕ್ತಿನಿರ್ವಾಣವಾದವರನೆನಗೊಮ್ಮೆ ತೋರಿದೆ.
೨೬೦
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
೨೬೧
೨೬೨
ಚೆನ್ನಮಲ್ಲಿಕಾರ್ಜುನಯ್ಯಾ ,
|| ೨೬೨ ||
ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.
ಅಕ್ಕಮಹಾದೇವಿಯ ವಚನಗಳು
೨೬೩
೨೬೪
ನಿಮ್ಮ ನಿಲವಿಂಗೆನೀವುನಾಚಬೇಡವೆ ?
ಅಲ್ಲ ಎನಿಸಿಕೊಂಬುದರಿಂದ
೨೬೫
ಚೆನ್ನಮಲ್ಲಿಕಾರ್ಜುನಾ. || ೨೬೫ ||
೨೬೬
ಚೆನ್ನಮಲ್ಲಿಕಾರ್ಜುನಯ್ಯಾ ,
೨೬೭
ನೀರಕ್ಷೀರದಂತೆ ನೀನಿಪ್ಪೆಯಾಗಿ ,
ಚೆನ್ನಮಲ್ಲಿಕಾರ್ಜುನಯ್ಯಾ ,
- ೨೬೮
೨೬೯
ಚೆನ್ನಮಲ್ಲಿಕಾರ್ಜುನಯ್ಯಾ ,
೨೭೦
ನೋಡಿಹೆನೆಂದಡೆ ದೃಷ್ಟಿಮರೆಯಾಯಿತ್ತು.
ಏನೆಂಬೆನೆಂತೆಂಬೆನಯ್ಯಾ ?
೨೭೧
ಇದಾವ ಕಾರಣವೆಂದರಿಯದೆ,
೨೭೨
ನೋಡೆನೆಂಬವರ ನೋಡಿಸುವೆ,
ನುಡಿಯೆನೆಂಬವರ ನುಡಿಯಿಸುವೆ,
ಒಲ್ಲೆನೆಂಬವರನೊಲಿಸುವೆ,
ಒಲಿದೆನೆಂಬವರ ತೊಲಗಿಸುವೆನೋಡಯ್ಯಾ ,
ಚೆನ್ನಮಲ್ಲಿಕಾರ್ಜುನಯ್ಯಾ ,
ನೀನಲ್ಲದನ್ಯರ ಮುಖದನೋಡೆನೆಂದಡೆ
೨೭೩
ಪಂಚೇಂದ್ರಿಯಂಗಳೊಳಗೆ
ಸಪ್ತವ್ಯಸನಂಗಳೊಳಗೆ
ರತ್ನದ ಸಂಕಲೆಯಾದಡೇನು
೨೭೪
ಪಂಚೇಂದ್ರಿಯದ ಉರವಣೆಯ
೨೭೫
೨೭೬
೨೭೭
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ ,
ಪಡೆವುದುದು ಗುರುಕಾರುಣ್ಯವ,
ಪಡೆವುದರಿದು ಲಿಂಗಜಂಗಮಸೇವೆಯ,
ಪಡೆವುದರಿದು ಸತ್ಯಶರಣರನುಭಾವವ.
೨೭೮
ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ
|| ೨೭೮ ||
ನಮಗೇತರ ವಿಚಾರವಯ್ಯಾ ?
೨೭೯
ಪಾತಾಳವಿತ್ರ, ಪಾದಂಗಳತ್ತತ್ತ,
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಚೆನ್ನಮಲ್ಲಿಕಾರ್ಜುನಯ್ಯಾ ,
|| ೨೭೯ ||
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಲ್ಲಾ ಲಿಂಗವೆ.
ಅಕ್ಕಮಹಾದೇವಿಯ ವಚನಗಳು
೨೮೦
ಪುಣ್ಯಪಾಪಂಗಳನರಿಯದ ಮುನ್ನ ,
ನಿಮ್ಮಲೊಂದು ಬೇಡುವೆನು,
೨೮೧
ಎಂದು ನಿಮ್ಮನೊಡಗೂಡಿ
೨೮೨
ಮರುಳಾಗಿ ತೋರುವುದು .
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
೨೮೩
ಚೆನ್ನಮಲ್ಲಿಕಾರ್ಜುನದೇವರದೇವನನೆಂದಿಗೆ ಬಿಡದ
೨೮೪
ಪ್ರಾಣ ಲಿಂಗವೆಂದರಿದಬಳಿಕ
ಪ್ರಾಣ ಪ್ರಸಾದವಾಯಿತ್ತು .
ಶಿವಶರಣೆಯರ ವಚನಸಂಪುಟ
ಲಿಂಗ ಪ್ರಾಣವೆಂದರಿದಬಳಿಕ
ಅಂಗದಾಸೆ ಹಿಂಗಿತ್ತು .
ಚೆನ್ನಮಲ್ಲಿಕಾರ್ಜುನಯ್ಯಾ ,
೨೮೫
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ .
ನೀ ಹೇಳಬೇಕು, ಭಕ್ತರೆಂತಿಪ್ಪರೆ ?
ಚೆನ್ನಮಲ್ಲಿಕಾರ್ಜುನಯ್ಯಾ ,
೨೮೬
ಓಂಕಾರವೆಂಬ ಶಿಣಿಗೋಲಂಪಿಡಿದು
ವ್ರತಕ್ರಿಯವೆಂಬ ಸಾಲನೆ
ಪಾಯವೆಂತೆಂದೊಡೆ:
ಸುಷುಮ್ಮನಾಳವೆಂಬ ಕೋವಿಯಂಜೋಡಿಸಿ
ಬಾಗುಚಂದನೆಂಬ ಕುಡುಗೋಲಂಪಿಡಿದು
ಜನನದ ನಿಲವಂಕೊಯಿದು,
ಮರಣದಸೂಡಂಕಟ್ಟಿ
ಅಷ್ಟಾಂಗಯೋಗವೆಂಬ ಜೀವಧನದಿಂದಮೊಕ್ಕಿ
ಪುಣ್ಯದಜರ ಹಮ್ಮನುಳಿಯೆ
ಚಿತ್ರಗುಪ್ತರೆಂಬ ಶಾನುಭೋಗರ
ವ್ಯವಹಾರಂ ಕದ್ದು
ಶ್ರೀಶೈಲಚೆನ್ನಮಲ್ಲಿಕಾರ್ಜುನಪ್ರಭುವೆ. || ೨೮೬ | |
೨೮೭
೨೮೮
೨೮೯
ಫಲ ಒಳಗೆ ಪಕ್ಷವಾಗಿಯಲ್ಲದೆ,
ಆ ಭಾವದಿಂದ ಮುಚ್ಚಿದೆ.
೨೯೦
ಬಂಜೆ ಬೇನೆಯನರಿವಳೆ ?
ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು
೨೯೧
ಬಾರದಿದ್ದಡೆ ಕರಗಿಕೊರಗಿದೆನವ್ವಾ .
ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ
|| ೨೯೧ ||
ತಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ.
೨೯೨
೨೯೩
ಐಮುಖನರಮನೆ ಸುಖವಿಲ್ಲೆಂದು
೨೯೪
ಚೆನ್ನಮಲ್ಲಿಕಾರ್ಜುನಾ,
೨೯೫
ಮುರುವಾರುವನ್ನಬರ,
ಚೆನ್ನಮಲ್ಲಿಕಾರ್ಜುನಾ ? || ೨೯೫ ||
೨೯೬
ಎನ್ನಂಗ ನಾಸ್ತಿಯಾಯಿತ್ತು.
ಎನ್ನ ಪ್ರಾಣಬಯಲಾಯಿತ್ತು .
ಎನ್ನ ಅರಿವುಸ್ವಯವಾಯಿತ್ತು .
ಚೆನ್ನಮಲ್ಲಿಕಾರ್ಜುನದೇವಯ್ಯಾ
೨೯೭
ಸಿದ್ಧರಾಮಯ್ಯನ ಸಮಾಧಿಸ್ಥಲ.
ಚೆನ್ನಮಲ್ಲಿಕಾರ್ಜುನಯ್ಯಾ, || ೨೯೭ ||
೨೯೮
ಭಕ್ತಿಪ್ರಸಾದವ ಕೊಟ್ಟನು.
ಒಕ್ಕಪ್ರಸಾದವಕೊಟ್ಟನು.
ಜ್ಞಾನಪ್ರಸಾದವ ಕೊಟ್ಟನು.
ಸಿದ್ದರಾಮಯ್ಯನಶಿಶುಮಗಳಾದ ಕಾರಣ
ಅಕ್ಕಮಹಾದೇವಿಯ ವಚನಗಳು ೮೯
ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು.
ನಿರ್ಮಲಪ್ರಸಾದವ ನಿಶ್ಚಿಸಿಕೊಟ್ಟನು.
ಚೆನ್ನಮಲ್ಲಿಕಾರ್ಜುನಯ್ಯನಶ್ರೀಪಾದಕ್ಕೆ ಯೋಗ್ಯಳಾದೆನು.
| ೨೯೮ ||
೨೯೯
ಸಿದ್ದರಾಮಯ್ಯನೆ ಜಂಗಮ ,
ಮಡಿವಾಳಯ್ಯನೆ ಜಂಗಮ ,
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.
ಚೆನ್ನಮಲ್ಲಿಕಾರ್ಜುನಯ್ಯಾ . || ೨೯೯ ||
೩೦೦
ಎನಗೆ ಲಿಂಗಸಂಗವಾಯಿತ್ತಯ್ಯಾ.
ಎನಗೆ ಜಂಗಮಸಂಬಂಧವಾಯಿತ್ತಯ್ಯಾ .
೩೦೧
ಮಾಡುವ ಮಾಟ.
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ,
ನನ್ನ || ೩೦೧ ||
ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ
೩೦೨
ತನುವನುವಾಗಿ ಮನಮಾರುವೋಗೆ
೩೦೩
೩೦೪
ತಡೆಯದಿರಾ ಮರುಳೆ.
೩೦೫
ಏವೆನೆವೆನಯ್ಯಾ ?
೩೦೬
ಬೆಟ್ಟಕ್ಕೆ ಸಾರವಿಲ್ಲೆಂಬರು;
ಇದ್ದಲಿಗೆ ರಸವಿಲ್ಲೆಂಬರು;
ಎನಗೆ ಕಾಯವಿಲ್ಲೆಂಬರು;
|| ೩೦೬ ?||
ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ
- ೩೦೭
ಮೃಗಗಳಿಗಂಜಿದಡೆಂತಯ್ಯಾ ?
ನೊರೆತೆರೆಗಳಿಗಂಜಿದಡೆಂತಯ್ಯಾ ?
ಶಬ್ದಕ್ಕೆ ನಾಚಿದಡೆಂತಯ್ಯಾ ?
ಚೆನ್ನಮಲ್ಲಿಕಾರ್ಜುನದೇವಕೇಳಯ್ಯಾ ,
೩೦೮
ಬೆರಸುವಡೆ ಬೇಗತೋರಾ,
ಹೊರ ಹಾಯ್ದಿರಯ್ಯಾ ,
ಚೆನ್ನಮಲ್ಲಿಕಾರ್ಜುನಯ್ಯಾ ,
೩೦೯
ಬೋಳೆಯನೆಂದು ನಂಬಬೇಡ,
ಚೆನ್ನಮಲ್ಲಿಕಾರ್ಜುನನು . || ೩೦೯ ||
೩೧೦
ಅವಯವವಮೂರ್ತಿಯಾಗಿ
ಸರ್ವಾಂಗಲಿಂಗಕ್ಕೆ ಅನುಭಾವವಿಲ್ಲಾಗಿ
೩೧೧
ಭಯಾನಪ್ಪೆನಯ್ಯಾ ,
ಕರ್ತೃನೃತ್ಯವ ನಾನರಿಯೆ .
ಮಾಹೇಶ್ವರಿಯಾನಪ್ಪೆನಯ್ಯಾ,
ಪ್ರಸಾದಿಯಾನಪ್ಪೆನಯ್ಯಾ ,
ಪ್ರಾಣಲಿಂಗಿಯಾನಪ್ಪೆನಯ್ಯಾ ,
ಶರಣೆಯಾನಪ್ಪೆನಯ್ಯಾ ,
ಅಕ್ಕಮಹಾದೇವಿಯ ವಚನಗಳು
ಐಕ್ಯಳಾನಪ್ಪೆನಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ,
- ೩೧೨
ಒಂದೂರಭಾಷೆಯೊಂದೂರಲಿಲ್ಲ.
ಜೀವವನುಳುಹಿಕೊಂಡು ಬರಬೇಕಾಯಿತ್ತು .
ಕಳೆದುಳಿದು ಸುಳಿದಾಡಿ
ಚೆನ್ನಮಲ್ಲಿಕಾರ್ಜುನಯ್ಯಾ || ೩೧೨ ||
೩೧೩
ಆನೇವೆನಯಾ ?
ಇಂದು ನೀನೊಲಿದೆಯಾಗಿ,
ಅದೆಂತೆಂದೊಡೆ:
ಐದುತೆರನಾಗಿಪ್ಪುದುನೋಡಯ್ಯಾ ,
ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು
“ ಲಿಂಗಾಚಾರಸ್ಸದಾಚಾರಶೈವಾಚಾರಸ್ತಥೈವಚ| |
ತಚ್ಛಿವಾಚಾರಮಿತ್ಮಾಹುರ್ವಿರಶೈವಪರಾಯಣಾ |
ತೇಷಾಂಬೃಹಮಿತ್ಯೇತತ್ಯಾಚಾರಸ್ಸ ಉಚ್ಯತೇ |
೩೧೫
ಭಕ್ತಂಗೆ ಭವಿಸಂಗವತಿಘೋರನರಕ.
ಚೆನ್ನಮಲ್ಲಿಕಾರ್ಜುನಾ,
೩೧೬
ಭಾನುವಿನಂತಿಪುದು ಜ್ಞಾನ ,
ಭಾನುಕಿರಣದಂತಿಪುದು ಭಕ್ತಿ .
ಭಾನುವನುಳಿದು ಕಿರಣಂಗಳಿಲ್ಲ ,
ಕಿರಣಂಗಳನುಳಿದು ಭಾನುವಿಲ್ಲ .
ಚೆನ್ನಮಲ್ಲಿಕಾರ್ಜುನಾ ? || ೩೧೬ ||
೩೧೭
ಆನೇವೆನಯ್ಯಾ ?
ಆಳಿತನದ ಮನ ತಲೆಕೆಳಗಾಯಿತ್ತು ;
ಶಿವಶರಣೆಯರ ವಚನಸಂಪುಟ
ಆನೇವೆನಯ್ಯಾ ?
ಚೆನ್ನಮಲ್ಲಿಕಾರ್ಜುನಾ ! || ೩೧೭ ||
೩೧೮
ಭಾವಿಸಿನೋಡಿದಡೆ ಅಂಗವಾಯಿತ್ತು,
ಲಿಂಗರುಚಿಗಳಲ್ಲಿ ಸೈವೆರಗಾದೆ.
೩೧೯
ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ
ಪ್ರಸಾದವ ಕೊಳ್ಳಬೇಕು.
೩೨೦
ಎಚ್ಚಡೆ ಗರಿದೋರದಂತಿರಬೇಕು.
ಬೆಚ್ಚಡೆ ಬೆಸುಗೆಯರಿಯದಂತಿರಬೇಕು.
|| ೩೨೦
ಮಚ್ಚು ಒಪ್ಪಿತ್ತು, ಚೆನ್ನಮಲ್ಲಿಕಾರ್ಜುನನ ಸ್ನೇಹ ||
ತಾಯೆ .
೩೨೧.
ಭಕ್ತಿಸಂಪನ್ನನಾದೆನಯ್ಯಾ .
ಜ್ಞಾನಸಂಪನ್ನನಾದೆನಯ್ಯಾ .
ಚೆನ್ನಮಲ್ಲಿಕಾರ್ಜುನಯ್ಯನಕೂಡಿಸುಖಿಯಾದೆನು.|| ೩೨೧ ||
೩೨೨
ಕರ್ಮದಕಡಲೆನ್ನನೆಳದೊಯ್ದಾಗ
೩೨೩
ಚೆನ್ನಮಲ್ಲಿಕಾರ್ಜುನಾ. || ೩೨೩ ||
೩೨೪
ಮನ ಸಮರಸವಾಯಿತ್ತು ನೋಡಾ.
ಅನ್ಯವನರಿಯೆ ಭಿನ್ನವನರಿಯೆ .
೩೨೫
ಮನ ಮನ ತಾರ್ಕಣೆಗೊಂಡು ಅನುಭವಿಸಲು,
ಸಲೆ ಮಾರುಹೋದನು.
೩೨೬
೩೨೭
೩೨೮
- ೩೨೯
೩೩೦
ಚೆನ್ನಮಲ್ಲಿಕಾರ್ಜುನಾ ? || ೩೩೦ |
೩೩೧
ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ
೩೩೨
೩೩೩
ಚೆನ್ನಮಲ್ಲಿಕಾರ್ಜುನಯ್ಯಾ,
೩೩೪
ಮಾಟಕೂಟ ಬಸವಣ್ಣಂಗಾಯಿತ್ತು .
ನೋಟಕೂಟ ಪ್ರಭುದೇವರಿಗಾಯಿತ್ತು.
ಭಾವಕೂಟ ಅಜಗಣ್ಣಂಗಾಯಿತ್ತು.
ಸ್ನೇಹಕೂಟ ಬಾಚಿರಾಜಂಗಾಯಿತ್ತು .
ಎನಗಿನ್ನಾವಕೂಟವಿಲ್ಲವಯ್ಯಾ , ಚೆನ್ನಮಲ್ಲಿಕಾರ್ಜುನಯ್
೩೩೫
ಮಾಟಕೂಟದಲ್ಲಿ ಬಸವಣ್ಣನಿಲ್ಲ .
ನೋಟಕೂಟದಲ್ಲಿ ಪ್ರಭುದೇವರಿಲ್ಲ .
ಭಾವಕೂಟದಲ್ಲಿ ಅಜಗಣ್ಣನಿಲ್ಲ .
ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ .
೩೩೬
ಭಕ್ತಿಯೆಂಬುದು ಬಾಜಿಗಾರರಾಟ.
೩೩೭
ಮುಂಗೈಯಲ್ಲಿ ವೀರಗಂಕಣವಿಕ್ಕಿ ,
ಚೆನ್ನಮಲ್ಲಿಕಾರ್ಜುನಾ,
ನಿಮ್ಮಾಣೆಗೆಊಣೆಯವ ತಂದೆನಾದಡೆ,
೩೩೮
ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ
ಚೆನ್ನಮಲ್ಲಿಕಾರ್ಜುನಾ. || ೩೩೮ ||
೩೩೯
ಎನ್ನನೇಕೆ ನುಡಿಸುವಿರಿ ?
|| ೩೩೯
ಭಕ್ಕೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ ? ||
೩೪೦
೩೪೧
ಉಪ್ಪು ನೀರಲಾಯಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ. || ೩೪೧ ||
೩೪೨
೩೪೩
ಅರೆಗೋಣಕೊಯ್ದವನಂತೆ ಇನ್ನೇವೆ ?
ပုပ္ပ
ವೈರಾಗ್ಯದಸೋಪಾನದಿಂದ ಶ್ರೀಗಿರಿಯನೇರಿದೆ.
|| ೩೪೪ ||
ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ.
೩೪೫
೩೪೬
ಮೊಲೆಮುಡಿಯಿದ್ದಡೇನು ಮೂಗಿಲ್ಲದವಳಿಂಗೆ ?
೩೪೭
ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ ,
ಚೆನ್ನಮಲ್ಲಿಕಾರ್ಜುನದೇವಯ್ಯಾ ,
೩೪೮
೩ರ್೪
೩೫೦
೩೫೧
ಲಿಂಗಕ್ಕೆ ರೂಪಸಲಿಸುವೆ,
೩೫೨
ಆಡಬಹುದು ಪಾಡಬಹುದಲ್ಲದೆ,
ಚೆನ್ನಮಲ್ಲಿಕಾರ್ಜುನದೇವಾ,
೩೫೩
ಇಂಗಿತವನೇನೆಂದು ಬೆಸಗೊಂಬಿರಯ್ಯಾ ?
ಅದೆಂತೆಂದಡೆ, ಸಾಕ್ಷಿ :
ಎಂದುದಾಗಿ,
ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು;
ಬೆರಸಿದರು ನೋಡಿರಯ್ಯಾ .
ಚೆನ್ನಮಲ್ಲಿಕಾರ್ಜುನಾ. || ೩೫೩ ||
೩೫೪
೩೩ .
ಲಿಂಗವನು ಪುರಾತನರನು
ಅನ್ಯರ ಮನೆಯೊಳಯಿಕೆಹೋಗಿಹೊಗಳುವರು,
ತಮ್ಮದೊಂದುದರ ಕಾರಣ.
ಚೆನ್ನಮಲ್ಲಿಕಾರ್ಜುನಾ. || ೩೫೫ ||
೩೫೬
೩೫೭
೩೫೮
ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು .
ಗುರುಲಿಂಗಜಂಗಮಕ್ಕಿತ್ತು,
ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು.
ಮಹಾಘನಪ್ರಸಾದಿಯಾದೆನು.
೩೯
ಹೇಳಿರಯ್ಯಾ ,
|| ೩೫೯ ||
ಎನ್ನದೇವ ಚೆನ್ನಮಲ್ಲಿಕಾರ್ಜುನನು ಕರುಣಿಸಿದ ಬಳಿಕ ?
೩೬೦
ಲವಲವಿಕೆಯ ಅನುಲೇಪನವೆನಗೆ.
೩೬೧
ಎನಗುಳ್ಳುದೊಂದು ಮನ.
೩೬೨
ಬೆಂದನುಲಿಯಂತೆ ಹುರಿಗುಂದದಿಪ್ಪೆ.
೩೬೩
ಈ ಮರೀಚಿಕಾಜಲದೊಳಡಗಿದ ಪ್ರಾಣಿ
ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ
೩೬೪
- ೩೬೫
ಚೆನ್ನಮಲ್ಲಿಕಾರ್ಜುನಾ,
೩೬೬
ಚೆನ್ನಮಲ್ಲಿಕಾರ್ಜುನಯ್ಯಾ,
೩೬೭
ವಿರಕ್ತಿ ವಿರಕ್ತಿಯೆಂಬವರು
ಬತ್ತಲೆಯಿರ್ದಡೆ ವಿರಕ್ಕನೆ ?
ಉಟ್ಟುದ ತೊರೆಯದೆ
ಚೆನ್ನಮಲ್ಲಿಕಾರ್ಜುನಾ ? || ೩೬೭ ||
೩೬೮
ಕಟ್ಟುಹರಿದ ಪಂಜಿನಂತೆ,
ವಿರಕ್ತನ ಪರಿಯೆಂತೆಂದೊಡೆ
ಚೆನ್ನಮಲ್ಲಿಕಾರ್ಜುನಾ ? || ೩೬೮ ||
೩೬೯
ನೋಟದ ಕರುಳಕೊಯ್ಯದನ್ನಕ್ಕರ ,
ಕ್ರೀಯದ ಕರಬೋನಗಳೊಡೆಯದನ್ನಕ್ಕರ,
ಶಿವಶರಣೆಯರ ವಚನಸಂಪುಟ
ಅಷ್ಟಮದಾದಿಗಳೆಂಬವಹೊಟ್ಟುಹುರಿಯದನ್ನಕ್ಕರ,
ಬೇಕುಬೇಡಾಯೆಂದು ಪರಿವ
೩೭೦
ವಿಷಯಕ್ಕೆ ಅಂಗವಿಸದಿರಾ.
ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ
೩೭೧
ಚೆನ್ನಮಲ್ಲಿಕಾರ್ಜುನಯ್ಯಾ,
೩೭.೨
ಇವ ಕುಟ್ಟಲೇಕೆ ಕುಸುಕಲೇಕೆ ?
೩೭೩
ಗಿರಿಗಳ ಭಾರವೆನಗಾದುದಯ್ಯ .
ಚೆನ್ನಮಲ್ಲಿಕಾರ್ಜುನನ ಧರ್ಮದಿಂದ
೩೭೪
೩೭೫
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೆ ,
ಪುರಾತನರ ಮನೆಯಂಗಳದಲ್ಲಿ
ಎಂಬ ಶಬ್ದಕ್ಕಧಿಕವು.
೩೭೬
ಅಹಂಕಾರಗಳನೆ ಹಸ್ತಗಳೆಂದೆನಿಸಿ,
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ
ಪಂಚಲಿಂಗಂಗಳನೆ ಷಧ ಲಿಂಗಂಗಳೆಂದೆನಿಸಿ,
ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ
ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ,
ಬೀಗಲೊಡನೆ ಅಂಗಸ್ಥಲಂಗಳಡಗಿ,
ಲಿಂಗದಲ್ಲಿ ಸಿದ್ಧಪ್ರಸಾದ
೩೭೭
೩೭೮
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು;
ತರ್ಕಕ್ಕೆ ಅತರ್ಕ್ಕನು ;
ವಾನಾತೀತವಾಗಿಪ್ಪ ಪರಶಿವಲಿಂಗವನು
ವೀರಶೈವ ಮಾರ್ಗವನರುಪುವುದಕ್ಕೆ
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಕಾಪರನು, ಚರಲಿಂಗಲೋಲುಪ್ತನು,
ಶರಣಸಂಗಮ್ಮೇಶ್ವರನು, ತ್ರಿವಿಧಕ್ಕಾಯತನು,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ
ಶಿವಶರಣೆಯರ ವಚನಸಂಪುಟ
ಮುಂತಾದವೆಲ್ಲವ ಸಮರ್ಪಿಸಿ,
ಸರ್ವಾಂಗಲಿಂಗಿ, ದಾಸೋಹಸಂಪನ್ನ .
೩೭೯
ಮಹಾಘನದಲ್ಲಿ ಮೂರ್ತಿಗೊಳಿಸಿದ.
ಚೆನ್ನಮಲ್ಲಿಕಾರ್ಜುನಾ. || ೩೭೯ ||
೩೮೦
ಶಿವಶಿವಾ, ಕರ್ಮಕ್ಷಯವಾದಲ್ಲಿ
ಪಾಪಲೇಪವಳಿದಲ್ಲಿ
ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ ,
ನೀನೆ ಗಂಡನೆಂದಿದ್ದಲ್ಲಿ ,
೧
ಸಂಗದಿಂದಲ್ಲದೆ ಅಗ್ನಿ ಹುಟ್ಟದು, 3²
* 1946 2
ಸಂಗದಿಂದಲ್ಲದೆ ಬೀಜ ಮೊಳೆದೋರದು, *
ಸಂಗದಿಂದಲ್ಲದೆಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು .
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ . || ೩೮೧ ||
೩೮೨
ಎನಗೆ ಅರಿವುಸ್ವಾಯತವಾಯಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ ,
೧೧೬
ಶಿವಶರಣೆಯರ ವಚನಸಂಪುಟ
೩೮೩
ಮನವವತುರಗವ ಮಾಡಿ,
ಮೇಲಕ್ಕೆ ಉಪ್ಪರಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ
ಧವಳಬಣ್ಣದಕೆಸರುಗಲ್ಲ ಮೆಟ್ಟಿ
ತೊತ್ತಳದುಳಿವುತ್ತಲು ಇದಾರಯ್ಯಾ,
ಆಧಾರಸ್ಥಾನದ ಇಂಗಳವನಿಕ್ಕಿ
ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ ,
೩೮೪
ಎನ್ನುವನರಸಿಯರಸಿ ಹಿಡಿದುಕೋಲುತ್ತಿದೆಯಯ್ಯಾ,
೩೮೫
ಸಂಸಾರಸಂಗದಲ್ಲಿರ್ದ ನೋಡಾನಾನು .
೩೮೬
ಸಜ್ಜನೆಯಾಗಿ ಮಜ್ಜನಕ್ಕೆರೆವೆ,
ಶಾಂತಳಾಗಿ ಪೂಜೆಮಾಡುವೆ,
ಚೆನ್ನಮಲ್ಲಿಕಾರ್ಜುನಯ್ಯಾ ,
೩೮೭
೩೮೮
ನಂಬುಗೆಯೆದಿದ್ದೇವೆನಿನ್ನೇವೆ.
ಆಮಿಷ ಘನವಾಯತಿನ್ನವೆನಿನ್ನೇವೆ.
ತಾಮಸ ಘನವಾಯಿತ್ತಿನ್ನೇವೆನಿನ್ನೇವೆ.
ಚೆನ್ನಮಲ್ಲಿಕಾರ್ಜುನಯ್ಯಾ
೩೮೯
೩೯೦
ನಾನಿನ್ನು || ೩೯೦ || ?
ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ
೩೯೧
ಲೋಕದ ಗಂಡರನೊಲ್ಲೆ ;
|| ೩೯೧ ||
ಸೋಂಕಲಿ ಬಾರದು, ಅಲ್ಲದ ಮೋರೆಕಂಡಣ್ಣ
- .Go G+ - Do
೩೯೨
ಸುಖವೆಂಬುದು ಮಾಯೆ ,
೩೯೩
ಪಂಚಕಳಶದಭಿಷೇಕವ ಮಾಡಿಸಲು,
ಶಿವನ ಕರುಣಾಮೃತದಸೋನೆಸುರಿದಂತಾಯಿತ್ತಯ್ಯಾ .
ಕಾಯವೇಕೈಲಾಸವಾಯಿತ್ತು ;
ಪ್ರಾಣವ ಪಂಚಬ್ರಹ್ಮಮಯಲಿಂಗವಾಯಿತ್ತು .
ಚೆನ್ನಮಲ್ಲಿಕಾರ್ಜುನಾ. || ೩೯೩ ||
೩೯೪
ಈ ಪಿಂಡವೆಂಬ ಪಟ್ಟಣದಲ್ಲಿ
ಹೃದಯಕಮಲವೆ ಅಂತಃಪುರವು.
ಘಟಾಕಾಶದೋಪಾದಿಯಲ್ಲಿ
೩೯೫
ಆಪ್ಯಾಯನ ಬಿಡದು.
- ೩೯೬
೩೯೭
ಚೆನ್ನಮಲ್ಲಿಕಾರ್ಜುನಯ್ಯಾ ,
೩೯೮
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
೩೯೯
ದುಃಖಕ್ಕೆ ವಿಶ್ರಾಮವಾಯಿತ್ತು .
ಭಾವಕ್ಕೆ ತಾರ್ಕಣೆಯಾದಲ್ಲಿ ,
ನೆನಹಕ್ಕೆ ವಿಶ್ರಾಮವಾಯಿತ್ತು .
೪೦೦
೪೦೧
ಗುಟ್ಟನಾರು ಕಂಡುದಿಲ್ಲ .
೪೦೨
ಚೆನ್ನಮಲ್ಲಿಕಾರ್ಜುನಾ. || ೪೦೨ ||
೪೦೩
- ೪೦೪
ಸ್ನಾನಭೇದ ಸಂಶಯ
ತನ್ನಲ್ಲಿದ್ದುದ ತಾನರಿಯದನ್ನಕ್ಕ
೪೦೫
|| ೪೦
ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ ||
?
೪೦೬
೪೦೭
೪೦೮
ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮ || ೪೦೮ ||
ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ
೪೦೯
ಮನ ಘನವಾದುದಿಲ್ಲವಯ್ಯಾ,
|| ೪೦೯ ||
ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.
೪೧೦
೪೧೧
CH
ಹರನೆ ನೀನೆನಗೆ ಗಂಡನಾಗಬೇಕೆಂದು
೪೧೨
ಈರೇಳುಭುವನವನಾರಡಿಗೊಂಡಿತ್ತು ಮಾಯೆ ,
ಚೆನ್ನಮಲ್ಲಿಕಾರ್ಜುನಯ್ಯಾ ,
ಚೆನ್ನಮಲ್ಲಿಕಾರ್ಜುನಯ್ಯಾ ,
ပုပ္ပ
ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ
|| ೪೧೪ ||
ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು .
*
ಮಚ್ಚರವೆ ನೀನು ನಿಲ್ಲು ನಿಲ್ಲು ;
ಸಚರಾಚರವೆ ನೀನು ನಿಲ್ಲು ನಿಲ್ಲು ;
ನಾನು ಚೆನ್ನಮಲ್ಲಿಕಾರ್ಜುನದೇವರ
|| ೪೧೫ ||
ಅವಸರದ ಓಲೆಯನೊಯ್ಯುತ್ತಲಿದ್ದೇನೆ, ಶರಣಾರ್ಥಿ.
೪೧೬
ಮದುವೆಯಾದೆನಲ್ಲಾ ನಾನು;
ಗಂಡನೆ, ನಿನಗೋತುಕೈವಿಡಿದವಳನು
ಮತ್ತೊಬ್ಬರು ಕೈವಿಡಿದರೆ
೪೧೭
ಹಾಲಹಿಡಿದು ಬೆಣ್ಣೆಯನರಸಲುಂಟೆ ?
ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ -
ಎಂದುದಾಗಿ,
೪೧೮
ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ,
ನೀನೆನ್ನೊಳಡಗಿಪ್ಪ ಪರಿಯ
೪೧೯
ಚೆನ್ನಮಲ್ಲಿಕಾರ್ಜುನಯ್ಯಾ ,
ಹದುಳವಿನ್ನೆಯದು ಹೇಳಾ !
೧೨೭
ಅಕ್ಕಮಹಾದೇವಿಯ ವಚನಗಳು
ಅಘೋರನರಕವೆಂದರಿಯಾ ?
೪೨೩
ಚೆನ್ನಮಲ್ಲಿಕಾರ್ಜುನನ ಕಾಣದೆ
CH ಕೇಳಾ, ತಾಯ .
ಆನಾರೆಂದರಿಯೆ || ೪೨೩ ||
೪೨೪
ಮತವಿದೆ ಶ್ರುತಿಪುರಾಣಾಗಮದ,
ದುರಿತಸಂಕುಳವನೊರಸುವುದು;
ಜನನಭೀತಿ ಈ ವಿಭೂತಿ.
ಧರಿಸಿದರಂದು ನೋಡಾ.
೪೨೫
ತನ್ನವರೆಂದಡೆ ಮನ್ನಿಸುವನೆ
೪೨೬
ಹುಟ್ಟಿದಶ್ರೀಗುರುವಿನ ಹಸ್ತದಲ್ಲಿ ,
ಚೆನ್ನಮಲ್ಲಿಕಾರ್ಜುನನ ಕೈವಿಡಿದು
ಅವಧರಿಸಿ, ನಿಮ್ಮಡಿಗಳೆಲ್ಲರೂ
|| ೪೨೬ ||
ಮರಳಿ ಬಿಯಂಗೈವುದು, ಶರಣಾರ್ಥಿ,
೪೨೭
ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ
೪೨೮
ಹೂವುಕಂದಿದಲ್ಲಿ ಪರಿಮಳವನರಸುವರೆ ?
ಕಂದನಲ್ಲಿ ಕುಂದನರಸುವರೆ ?
ಅಕ್ಕಮಹಾದೇವಿಯ ವಚನಗಳು
ಮರಳಿ ಸದ್ಗುಣವನರಸುವರೆ ?
ಮನದಸೂತಕ ಹಿಂಗಿದಡೆ
ನಿಜವನರಿತು ನಿಶ್ಚಿಂತನಾಗಿರು .
ಭಕ್ತಿಯುಳ್ಳವರ ಬೈವರೊಂದುಕೋಟಿ,
ಚೆನ್ನಮಲ್ಲಿಕಾರ್ಜುನಾ. || ೪೩೦ ||
೪೩೧
ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ?
ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ
೪೩೨
೪೩೩
ಕತ್ತಲೆಯಾದಡೆ ಕರೆದನ್ನವನೀಡವ್ವಾ ,
ಉಪಮಾತೀತರು ಬಂಧುಬಳಗಂಗಳು.
ರುಚಿಪದಾರ್ಥವ ಆತ್ಮಲಿಂಗಸಹವಾಗಿ,
ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ,
ಇಪ್ಪುದು ಸಹಭೋಜನಸ್ಥಲ.
೪೩೬
ವ್ರತವಾವುದೆಂದಡೆ :
೪೩೭
೪೩೮
ವ್ರತಭ್ರಷ್ಟನೆಂದು ಬಿಡುವೆ.
೪೩೯
೪೪೦
ಅನ್ಯದೈವ ಭವಿನಾಸ್ತಿಯಾದಲ್ಲಿ ,
ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರದಲ್ಲಿ ,
೪೪೧
ಪಂಚಾಚಾರವೆಂಬುದನರಿತು,
ಸುಗುಣ ದುರ್ಗುಣವನರಿತು,
೪೪೨
ಹೀಂಗಲ್ಲದೆಕಾಂಬವರ ಕಂಡು,
ಅವರುವನೆಯುಒಲ್ಲನಾಗಿ ,
ပုပ္ပ
ಕೀಲಿಗೆ ದೇವಾಲಯವನೋಡುವವನಂತೆ,
ಇಂತಿವುಕಟ್ಟಳೆಗೊಳಗಾದವು.
|| ೧೦ | |
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ?
೪೪೫
೪೪೬
೪೪೭
೪೪೮
ಆಚಾರವನ್ನು ಅನುಸರಣೆಯಮಾಡಬಹುದೆ ?
೪೪೯
ಇಂತಿವರಲ್ಲಿ ಕಳೆದುಳಿಯಬೇಕು.
ပုဂ
ಸರ್ವವ್ಯವಧಾನವ ತಿಳಿದು,
೪೫೨
ಹೀಗಲ್ಲದೆ,
ಕೊಲ್ಲದಕೊಲೆಯ ಕೋಲಲೇತಕ್ಕೆ ?
೪೫೪
៦៦
- ೪೫೬
೪೫೭
ಕೊಂಬಲ್ಲಿ ಕೊಡುವಲ್ಲಿ
ಅನುಮಾನದಲ್ಲಿ ಅರಿದಿಹೆನೆಂದಡೆ
೪೫೮
೪೫೯
೪೬೦
ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ?
೪೬೧ .
೪೬೨
ಒಡಗೂಡದಿಪ್ಪುದೆ ಭರಿತಾರ್ಪಣ .
೪೬೩
ಒಡೆಯರತ್ತ ನಾವಿ .
ಮತ್ತೊಡೆಯರ ಕಟ್ಟಳೆಯೆ ?
೪೬೪
ತಾ ಕೊಳ್ಳದಿದ್ದನಾಯಿತ್ತಾದಡೆ
PER
ತನ್ನ ಪರಿಸ್ಪಂದದವರೆಂದು,
ರಸದ್ರವ್ಯವನೆಸಕದಿಂದ ನೀಡಿದೊಡೆ,
See
( ಮನ ನೆನೆದಂತೆ ಆಡಬಹುದೆ ?
ಶಿವಾಧಿಕ್ಯವಲ್ಲದೆ ಪರತೊಂದನರಿಯದವರಲ್ಲಿ
- ೪೬೭
ಕೃತ್ಯವಿಲ್ಲದ ಶರಣ.
ಅವರುವ ಎತ್ತುಕಟ್ಟುವಗೊತ್ತಾಗಿಪ್ಪನು. || ೩೩ ||
೪೬೮
- ೪೬೯
ಶರಣರ ಸಮೂಹಹೇಳಿದರೆಂದು
೪೭೦
ತಾ ತಪ್ಪಿದಲ್ಲಿ , ತಪ್ಪನೊಳಗಿಟ್ಟುಕೊಳ್ಳಬೇಕೆಂದು,
ಇದು ನಿಷ್ಟೆವಂತರಿಗಿಕ್ಕಿದಗೊತ್ತು.
೪೭೧
ಸುಖದುಃಖವೆಂಬ ಉಭಯವರಿಗಾಣದೆ,
೪೭೨
ಇಂತಿವು ಸಂತೋಷ;
೪೭೩
| 22
ಸರಿಹುದುಗಿನಸೂಳೆ ಸೀರೆಯನುಟ್ಟಂತೆ
೪೭೫
22
೪೭೭
ಹೀಗಲ್ಲದೆ ಕಲಕೇತರಂತೆ
೪೭೮
ಅದೆಂತೆಂದಡೆ:
ಅದೆಂತೆಂದಡೆ :
ತನ್ನಂಗದಲ್ಲಿ ಆದ ಲಿಂಗದೇಹಿಯ
೪೭೯
ಮತ್ತಾರನು ಏನೆಂದರಿಯದೆ.
ಇದರಂದಕಂಜಿ,
೪೮೦
ಕುಟಿಲದ ದೇವರುಂಟೆ ?
೪೮೨
ಅದೆಂತೆಂದದಡೆ:
೪೮೩
೪೮೪
ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ ?
មួយ ។
ಇದಕ್ಕೆ ಸಂದೇಹವಿಲ್ಲ .
೪೮೬
ತನುಘಾತಕಕ್ಕಾದಶೀಲವೆಂದು ನಾನರಿಯೆ .
೪೮೭
೪೮೮
ಜಾಗ್ರದಲ್ಲಿ ಹೊಹಡೆ,
ಈ ಸೀಮೆಯಲ್ಲಿ ತಪ್ಪಿದೆನಾದಡೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು. || ೪
೪೮೯
ಸತಿಯನೆ ಮಾಡಿಕೊಳ್ಳಬಹುದೆ ?
೪೯೦
ಮುಟ್ಟದಿಪ್ಪುದು ಭರಿತಾರ್ಪಣ.
೪೯೧
ಆತನಾಚಾರವೆ ಸತ್ಯ ;
ಆತಾಶ್ರಯದಶೇಷವೆ ಸಂಜೀವನಪ್ರಸಾದ.
೪೯೨
ಅಂಗೀಕರಿಸಿದಡೆ, ಅವರಂಗಣವಕೂಡಿದಡೆ,
೧೫೨
ಶಿವಶರಣೆಯರ ವಚನಸಂಪುಟ
೪೯೩
೪೯೪
ರ್೪
ತನುಶೀಲವಂತರುಂಟು, ಧನಶೀಲವಂತರುಂಟು,
ಮುಂತಾದವೆಲ್ಲಕ್ಕೂ ಶೀಲವಂತರುಂಟು.
| E
ಅದೆಂತೆಂದಡೆ:
ಮಹಾ ಅಂಬುಧಿಗಳಲ್ಲಿ
೪೯೭
ಆತನೆ ಚೇತನಭಾವ. || ೬೩ ||
೪೯೮
ಕಟ್ಟಾಚಾರಿಯ ದೃಷ್ಟನಿಷ್ಠೆ .
೪೯೯ರಂದು
೫೦೦
ಇದು ಸೀಮೆವಂತರಯುಕ್ತಿ ,
೫೦೧
ಕ್ರೀಯನರಿತು ಆಚಾರವನರಿಯಬೇಕು.
ನಿಂದವಂಗೆ ಸಹಭೋಜನದಂಗ.
ಆಕರಣೆಗೊಳಗಾಗುತ್ತ
ಸದ್ಭಕ್ತರುನೀವೆ ಬಲ್ಲಿರಿ.
೧೯.
ಅಕ್ಕಮ್ಮನ ವಚನಗಳು
೫೦೨
ಸುರಿದಲ್ಲಿಯೆ ಕಾಣಬಂದಿತ್ತು .
- ೫೦೩
ಆ ವ್ರತದ ವಿಚಾರವೆಂತೆಂದಡೆ:
ಎಲವದಮರನಕಾಯ್ದ ವಿಹಂಗನಂತೆ,
ಕೊಲೆಹೊಲೆಸೂತಕಕೊಡಲಾಯಿತ್ತು.
೫೦೫
ಉಂಡುಊಟವ ಹಳಿಯಲುಂಟೆ ?
ತಂದುಕೊಟ್ಟು ಕುಲವನರಸಲುಂಟೆ ?
ಇಂತಿವರು ತಮ್ಮಂಗವ್ರತವನರಿಯದೆ
೫೦೬
೫೦೭
ಎಂಬುದ ತಾನರಿಯಬೇಕು.
ಸಜ್ಜನ ಕೆಟ್ಟುನಡೆದಂತೆ.
- ೫೦೮
ವ್ರತದ ಬಿಡುಮುಡಿಯನರಿಯಬೇಕು.
೫೦೯
ಬಹುಜಲಂಗಳ ಮೆಟ್ಟಲಾಗದು .
ಅದೆಂತೆಂದಡೆ :
ಆ ಲಿಂಗವೆಲ್ಲವುವ್ರತಾಚಾರಲಿಂಗವಾದಕಾರಣ.
ತಮ್ಮಂಗವ ಮುಟ್ಟಲಾಗದು.
ನಾನೊಂದು ನುಡಿದುದಿಲ್ಲ .
೫೧೦
ಇಂತಿವುಸತ್ಯವಲ್ಲ .
೧೫೮
ಶಿವಶರಣೆಯರ ವಚನಸಂಪುಟ
೫೧೧
ಮನ ಹರಿದಾಡುವುದೆಲ್ಲವುತನುವಿನ ಶಂಕೆ .
೧೨
ಆ ವ್ರತವನೊಪ್ಪಬಹುದೆ ?
ಅವನೂಟ ಸತ್ಯನಾಯಮಾಂಸ.
| ೭೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
- ೫೧೩
ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು. || ೭೯ ||
೫೧೪
ಸಂದೇಹ ಮಾತ್ರವಿಲ್ಲದೆ
ಮನ ನಂಬುವನ್ನಬರ ಸೋದಿಸಬೇಕು.
೫೧೫
ತುಳಿಯದ ಧಾನ್ಯವಂಶೋಧಿಸಿ,
ತ್ರಿವಿಧಕ್ಕೊಳಗಲ್ಲದೆ,
೫೧೬
ಭೋಜನಕ್ಕೆ ತಮ್ಮಾಯತದ ಜಲ
೫೧೭
ಆಚಾರಕ್ಕೆ ಅರಸುಂಟೆ ?
ಇದು ಕಾರಣದಲ್ಲಿ
ಎನಗಿನ್ನು ಮುಕ್ತಿಯಾವುದು ?
೧೮
ನಿಶ್ಚಯವನರಿಯದಕೃತ್ಯವ ಮಾಡಿಕೊಂಡಂತೆ
೫೧೯
೫೨೦
ಪಂಚಾಚಾರಶುದ್ದವಾಗಿ ಇರಬೇಕೆಂಬರಲ್ಲದೆ,
ಇಂತೀ ವರ್ತನಪಂಚಾಚಾರಶುದ್ಧವಾಗಿ,
೫೨೩
೫೨೪
ಬಾಗಿಲತಪ್ಪಲ ಕಾಯಲಾಗದು.
ಇಂತೀ ವ್ರತ
೫೨೫
೫೨೭
ನಿಮ್ಮಾಣೆನಿಮ್ಮ ಪ್ರಮಥರಾಣೆ.
೫೨೮
ಅದೆಂತೆಂದಡೆ:
ವ್ರತವಾವುದೆಂದಡೆ:
೫೨೯
೫೩೦
೫೩೨
೫೩೩
ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ
೩೬
೫೩೭
ಸರ್ವಸಂಗವನೊಲ್ಲದೆ ಇರಬೇಕು.
- H೩೮
ಆಚಾರವೆ ಪ್ರಾಣವಾದ
೫೩೯
೫೪೦
ಭಂಡನ ಶೀಲಮೂರುಕುಂಡೆಯೊಳಗಾಯಿತ್ತು.
ಆತ ಮಂಗಳಮಯಮೂರುತಿ
|| ೧೦೬ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ .
೫೪೧
ಪ್ರಾಣಲಿಂಗಕ್ಕೆ ಓಗರವನಟ್ಟೆ ,
೫೪೩
ပု
ಕಾಮದೃಷ್ಟಿಯಲ್ಲಿ ಮತ್ತೇನುವನೋಡದೆ,
ಶಿವಲಿಂಗಪೂಜೆಶಿವಧ್ಯಾನಮೂರ್ತಿಶಿವಕಥಾ ಪ್ರಸಂಗ
ಈ ಒಡಲೇಕೆ ಅಡಗದು ?
೫೪೫
೫೪೬
೫೪೭
೫೪೮
ಜಿ . ದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ ,
- ೫ರ್೪
೫೫೦
ಆ ಲಿಂಗಪ್ರಸಾದವ ಇರಿಸಬಹುದೆ ?
೫೫೩
ಲಿಂಗರೂಪನೋಡುವಲ್ಲಿ , ಗುರುಲಿಂಗಜಂಗಮವನರಿವಲ್ಲಿ,
CH
ಕಂಡ ದೋಷಸರಿಸುವದು ವ್ರತಾಂಗಿಗಳಿಗುಂಟೆ ?
೫೫೪
ಲಿಂಗಸೀಮೆ ಸೀಮೋಲ್ಲಂಘನವಾದಲ್ಲಿ ,
ಅವರ ಅಂಗಳವಕೂಡಿಕೊಂಡವರ
ಆಚಾರಗೂಡಿಯೆ ಆ ಘಟವಳಿಯಬೇಕು.
ಇದಿರೆಡೆಯಿಲ್ಲದೆಕೂಡಬೇಕು. || ೧೨೨ ||
೫೫೭
ವೇಷ ಎಲ್ಲಿರದು ? :
ಅವಾವೆಂದಡೆ :
೧೫೯
ಪಂಚಾಚಾರಶುದ್ಧಕ್ಕೆ ಹೊರಗು.
೫೬೧
ಸರಿಗರತಿಯರಲ್ಲಿ ಅಡುಮೆಯಾಗದೆ
೧೭೬
ಶಿವಶರಣೆಯರ ವಚನಸಂಪುಟ
- ೫೬೨
ಇಹಪರದಲ್ಲಿ ಉಭಯದೋಷ,
ಮಾಡುವಾತನೂ ತಾನೆ.
|| ೧೨೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
೫೬೩
ಜಗದಕ್ರೋಧಿಯಂತೆಕ್ರೋಧಿಸದೆ,
ಜಗದಲೋಭಿಯಂತೆ ಲೋಭಿಸದೆ,
ಮಾಯಾಮೋಹಂಗಳು ವರ್ಜಿತವಾಗಿ
RED
ವ್ರತವೆಂಬುದೇನು ? ಚಿತ್ರಸುಯಿದಾನದಿಂದ
೫೬
೫೬೬
೫೬೭
ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ !
ವ್ರತವೆಂದೇನು ಆಚಾರವೆಂದೇನು ?
೫೬೮
೫೬೯
ಸಮಯಾಚಾರಕ್ಕೆ ದೂರ
|| ೧೩೫ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ .
ಮತ್ತೆ ಪ್ರಾಯಶ್ಚಿತ್ತವೆಂದಲ್ಲಿ
- ೫೭೧
ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ .
ಈ ನೇಮಂಗಳಲ್ಲಿ ನಿರತನಾದವಂಗೆ
೫೭೨
ಮಣ್ಣು ಹೊನ್ನಿನಂತೆ,
೫೭೩
೫೭೪
೫೭೫
ಸಮಶೀಲಸಂಪಾದಕರು ಬಂದಿದ್ದಲ್ಲಿ
ಶರಣಸಂಕುಳಕ್ಕೆ ಹೊರಗು,
ಭಾವಶುದ್ಧವಾಗಿ ಇಪ್ಪುದು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ . || ೧೪೧ ||
- ೫೭೬
ಚಚ್ಚಗೋಷ್ಠಿಯನಾಡುವ
೫೭೭
- ೫೭೮
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ
- ಆ೭೯
ಸರ್ವಶೀಲದ ವ್ರತದಾಯತವಂತುಟೆಂದಡೆ :
ಅದೆಂತೆಂದಡೆ :
೫೮೦
to
ವ್ರತಾಚಾರಕ್ಕರ್ಹನಾಗಿ ಭವಿದ್ರವ್ಯವನೊಲ್ಲೆನೆಂದು
ಇನ್ನಾರಿಗೆ ಹೇಳುವೆ ?
- ೫೮೨
ಗೋವಿಗೆ ಲಿಂಗಮುದ್ರೆ ,
ಅದೆಂತೆಂದಡೆ :
೫೮೩
- ೫೮೪
ಹಲವುತೆರದಕ್ರೀಯನಾಧರಿಸಿ ನಡೆವಲ್ಲಿ
ಆತನಿಹಪರದಲ್ಲಿ ಸುಖ .
೫೮೫
ಈ ಗುಣ ತಪ್ಪದು,
೫೮೬
೫೮೭
೫೮೮
- ೫ರ್೮
ಪುನರಪಿ ಪುನರ್ದಿಕ್ಷೆಯುಂಟೆ ?
- ೫೯೦
ಭಂಡಭವಿಗಳನೇನೆಂಬೆನಯ್ಯಾ ?
೫೯೧
ಲಿಂಗಾರ್ಪಿತವ ಬೇಡಲೇಕೆ ?
ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಆಚಾರವುಳ್ಳವರೆಂಬೆನಯ್ಯಾ ,
|| ೩ ||
ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.
೧೮೭
ಅಮುಗೆರಾಯಮ್ಮನ ವಚನಗಳು
೫೯೨
ನಿಜವನರಿಯದೆ ಲಿಂಗಸಂಗಿಗಳೆಂದರೆ
೫೯೩
ಮುಖವ ನೋಡಲಾಗದು.
- ೫೯೪
ಅನುಭಾವಿಗೆ ಅಂಗಶೃಂಗಾರವುಂಟೆ ?
ಅನುಭಾವಿಗೆ ಕಾಮಕ್ರೋಧವುಂಟೆ ?
ಭ್ರಾಂತಿನ ಭ್ರಮೆಯುಂಟೆ ?
ಗನ್ನಗದಕಿನ ಮಾತುಂಟೆ ?
ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ
ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ.
೫೯೫
ಮಾತಾಡದೆ ಇರಬೇಕು.
ಅಮುಗೇಶ್ವರಲಿಂಗವು ಎಂಬೆನು. || ೭ ||
- ೫೯೬
ಅರಿಯಬಲ್ಲಡೆ ವಿರಕ್ತನೆಂಬೆನು.
ಆಚಾರವನರಿದಡೆ ಅಭೇದ್ಯನೆಂಬೆನು.
೫೯೭
ಲಿಂಗದಲ್ಲಿ ಒಡವೆರೆಯಬೇಕು.
೫೯೮
ಅಮುಗೇಶ್ವರನೆಂಬಲಿಂಗವನರಿದವರು .
೫೯೯
ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ
ಅಡಿಗಳಿಗೆ ನಾನೆರಗುವೆನಯ್ಯಾ,
ಅಡಿಗಳಿಗೆ ನಾನೆರಗುವೆನಯ್ಯಾ .
|| ೧೧
ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ , ||
೬೦೦
ಮರ್ತ್ಯಕ್ಕೆ ಬಂದವನಲ್ಲ .
ಅದೇನು ಕಾರಣವೆಂದಡೆ :
ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು,
೬೦೧
ಅರೆಯಮೇಲೆಮಳೆ ಹೊಯಿದಂತೆ,
ಅರಿವುಳ್ಳವರಲ್ಲಿ ಅಗಮ್ಯವುಂಟೆ ?
ವಾಯು ರೂಪಾದುದುಂಟೆ ?
ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ,
ನಿಜವಿರಕ್ತರೆಂದರೆ ಅಮುಗೇಶ್ವರಾ ? - || ೧೩ ||
೬೦೨
ಅಮುಗೇಶ್ವರಲಿಂಗವನರಿದ ಶರಣಂಗೆ
೬೦೩
೬೦೪
ಆಸೆಯುಳ್ಳವಂಗೆ ಮಾಟಕೂಟವಲ್ಲದೆ,
ನಿರಾಸೆಯುಳ್ಳವಂಗೆ ಮಾಟಕೂಟವೇಕೆ ?
ಮನಪರಿಣಾಮಿಗೆ ಮತ್ಸರವೇಕೆ ?
ಅಮುಗೇಶ್ವರನೆಂಬ ಲಿಂಗವನರಿದವಂಗೆ
೬೦೫
ಲಿಂಗವನಪ್ಪಿದನಿಜಶರಣರು ಅಮುಗೇಶ್ವರಲಿಂಗವೆ. || ೧೭ ||
೬೦೬
ವಸ್ತುವ ಬಿಡುವುದು.
೬೦೭
ಅದೇನು ಕಾರಣವೆಂದಡೆ,
ಮಹಾನುಭಾವಿಗಳೆಂಬೆ ಅಮುಗೇಶ್ವರಲಿಂಗವೆ. || ೧೯ ||
೬೦೮
ಅಮುಗೇಶ್ವರಲಿಂಗವನರಿದ ಶರಣಂಗೆ
೬೦೯
ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ
ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ? || ೨೧ ||
೬೧೦
ಅರಿಯಲಾರರು ನೋಡಾ.
ಅಮುಗೇಶ್ವರಲಿಂಗವನರಿಯದಜ್ಞಾನಿಗಳ
|| ೨೨ ||
ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು.
೬೧೧
ಒಡೆಯನ ಗುರುತಬಲ್ಲುದೆ ?
ಕತ್ತಲೆಯಬಲ್ಲುದೆ ?
ಬೆಳುದಿಂಗಳಬಲ್ಲುದೆ ?
ಕರ್ತನನರಿಯದ ವೇಷಧಾರಿಗಳು
|| ೨೩ ||
ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?
೧೯೩
ಅಮುಗೆರಾಯಮ್ಮನ ವಚನಗಳು
೬೧೨
ಸಮ್ಮಜ್ಞಾನಿಯ ನಾನೇನೆಂಬೆನಯ್ಯಾ
|| ೨೪ ||
ಅಮುಗೇಶ್ವರಲಿಂಗವೆ ?
೬೧೩
ನಿನ್ನ ರಚಿಸುವವನಲ್ಲ .
ಮಹಾಲಿಂಗ ಅಮುಗೇಶ್ವರಲಿಂಗವೆ,
೬೧೪
೬೧೫
೬೧೬
ಹೇಳಿಹೆ ಕೇಳಿಹೆನೆಂಬನ್ನಕ್ಕರ
-
ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ. || ೨೮ ||
೬೧೭
೬೧೮
೬೧೯
ರುದ್ರಲೋಕದ ರುದ್ರಗಣಂಗಳೆಲ್ಲರು
ಸರ್ವಲೋಕದ ಶ್ರೇಷ್ಠಜನಂಗಳು
ಸಾಷ್ಟಾಂಗವ ಎರಗುವರಯ್ಯಾ !
೬೨೦
ಬಣ್ಣದ ಮಾತೇಕೆ ?
ಮಹಾಜ್ಞಾನಿಗಳ ಮಾತೇಕೆ ?
ಅಮುಗೇಶ್ವರಲಿಂಗವನರಿದವಂಗೆ ? || ೩೨ ||
೬೨೧
೬೨೨
೬೨೩
ಅಮುಗೇಶ್ವರನೆಂಬ ಲಿಂಗವನರಿದೆನೆಂಬವರು
ಅರಿಯಲರಿಯರು ಆರಾರೂ . || ೩೫ ||
೬೨೪
ಅನ್ಯರಕೂಡೆಬಣ್ಣಬಚ್ಚಣೆಯ ಮಾತಾಡುವ
೬೨೫
ವರ್ಮವನತಿಗಳೆದು ನಿರ್ಮಳನಾದೆನು .
೬೨೬
೬೨೭
ಘಟಪರಿದವನಂತೆ ಸಟೆದಿಟವನಾಡುವಿರಿ,
೧೯೭
ಅಮುಗೆರಾಯಮ್ಮನ ವಚನಗಳು
೬೨೮
ಕಾಗೆಯಮರಿಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲುದೆ ?
೬೨೯
೬೩೦
ಕಾಯವಿಕಾರಕ್ಕೆ ತಿರುಗುವರುಕೋಟ್ಯಾನುಕೋಟಿ,
ಕಡುಗಲಿಗಳನಾರನೂ ಕಾಣೆನಯ್ಯಾ
ಲಿಂಗಶೃಂಗಾರಿಗಳನಾರನೂ ಕಾಣೆನಯಾ .
೬೩೧
೬೩೨
ಅಮುಗೇಶ್ವರಲಿಂಗಕ್ಕೆ ಅಧಿಕನೆಂಬೆ. - || ೪೪ 11
೬೩೩
ಕರ್ಮಿಗಳಮುಖವ ನೋಡಲಾಗದು.
ಜಂಗುಳಿಗಳಮುಖವ ನೋಡಲಾಗದು.
ಕಾಣಾ, ಅಮುಗೇಶ್ವರಲಿಂಗವೆ. || ೪ ||
೬೩೪
ಜಗವೆಲ್ಲಾ ಕೊಂಡಾಡುತಿಪ್ಪರುನೋಡಾ!
೬೩೬
೬೩೭
ಕೊಂಬಿನಕುರಿಯಂತೆಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ ?
ಕೋಟ್ಯಾನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ ?
ಮಹಾಜ್ಞಾನಿಯಾಗಬಲ್ಲರೆ ?
ಅಮುಗೇಶ್ವರಲಿಂಗವನರಿಯದವರು ಓದಿದಡೇನು ?
- ೬೩೮
ಕೋಣವನೇರಿಕೋಡಗದಾಟನಾಡುವಂಗೆ
ಭಾರವಣಿಯ ಸುದ್ದಿಯೆಲ್ಲಿಯದು ?
ದರಿದ್ರಗೆ ನಿಧಾನಸೇರಿದಂತಿರಬೇಕು;
ರೂಹಿಲ್ಲದ ಮರುತನಂತಿರಬೇಕು;
ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು.
6
ರೋಗರುಜಿನಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ
ಅಮುಗೇಶ್ವರಲಿಂಗವೆಂಬೆನು.
೬೪೦
ಅರಿದಬಳಿಕ ಬಿಡಬೇಕು.
ಎನಗೊಮ್ಮೆ ತೋರಾಅಮುಗೇಶ್ವರಾ.
|| ೨ ||
೬೪೧
೬೪೨
ಲಿಂಗವೆಂಬೆನೆ, ಲಿಂಗವುಕಲ್ಲು ,
ಇಂತೆಂದುದಾಗಿ,
ಗುರುವೆಂಬವನು ನರನು.
ಲಿಂಗವೆಂಬುದು ಕಲ್ಲು .
ಜಂಗಮವೆಂಬುದು ಆತ್ಮನು.
ಅಮುಗೇಶ್ವರಾ. || ೪ ||
೬೪೪
ಚಿನ್ನಗಣೆಯ ಕಟ್ಟಿದವರೆಲ್ಲ
ಹೊನ್ನಿನನೋಟವ ಬಲ್ಲರೆ ?
ಕರ್ಮಕೆ ಗುರಿಯಾದವರು
೬೪೫
ಚೀಲದೊಳಗಣ ಜೀರಿಗೆಯೆ ?
ಗಾಣದೊಳಗಣ ಹಿಂಡಿಯೆ ?
ಅಮುಗೇಶ್ವರಲಿಂಗವೆಂಬೆನು. || ೭ ||
트위트
ಅಮುಗೇಶ್ವರಲಿಂಗವನರಿಯದೆ
22
೬೪೮
ತೊಗಲಬೊಕ್ಕಣದಲ್ಲಿ ಪಾಷಾಣವಕಟ್ಟುವರಲ್ಲದೆ
ಪರುಷವ ಕಟ್ಟುವರೆ ?
ರತ್ನವ ತುಂಬುವರೆ ?
ನಾ ಘನ ತಾ ಘನವೆಂದು ಅಗಮ್ಮವಬಿರುವ
ನಿಜವನರಿದ ಲಿಂಗೈಕ್ಯರೆಂಬೆನೆ ?
ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ? || ೬೦ ||
೬೪೯
೬೫೦
ಅಮುಗೇಶ್ವರಲಿಂಗವನರಿದ ಆರೂಢನಂಬೆನು. || ೬೨ ||
೬೫೧
ಕಾವಲ್ಲಿ ಕಾಣಬಹುದು.
ಮೆಚ್ಚುವನೆ ಅಮುಗೇಶ್ವರಲಿಂಗವು ? || ೬೩ ||
೬೫೨
ಪರಶಿವಂಗೆ ಸಾಕಾರವಾಗಿರಬೇಕು.
ಬಸವಣ್ಣಂಗೆ ಲಿಂಗವಾಗಿರಬೇಕು.
ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು.
ನಿಜಲಿಂಗೈಕ್ಯನಾಗಿಪ್ಪನಯ್ಯಾ . || ೬೪ ||
ನಾ ಓದಿದುದೆಲ್ಲಾ ನೀ ಓದಿದುದು;
೬೫೬
ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು
೬೫೭
ಭ್ರಷ್ಟಭವಿಗಳೆತ್ತ ಬಲ್ಲರೂ ?
೬೫೮
೬೫೯
೬೬೦
ಸಂದೇಹವುಂಟೆ ? ಸಂಕಲ್ಪವುಂಟೆ ?
ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳಿಗೆ. || ೭೨ ||
೬೬೧
ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ?
೬೬೨
ಆನೆಯನೇರಿಕೊಂಡು ಅರಿವನರಸುವನಂತೆ ,
ನಾನುನೀನೆಂಬುದನಳಿದು ತಾನೆಯಾಗಿರಬಲ್ಲಡೆ
ಆದ್ಯರ ವಚನಗಳಲ್ಲಿ ,
೨೦೭
ಅಮುಗೆರಾಯಮ್ಮನ ವಚನಗಳು
ಲಿಂಗವಂತನೆಂಬೆನೆ ಜಂಗಮವೆಂಬೆನೆ ?
ಅಮುಗೇಶ್ವರಲಿಂಗವನರಿದ ಶರಣಂಗೆ
ಹತ್ತು ಸಾವಿರವನೋದಲೇಕೆ ?
ಹತ್ತುಸಾವಿರವಕೇಳಲೇಕೆ ?
೬೬೫
ಪೊಡವಿಯನಾಳುವರ ದೊರೆಗಳೆಂಬೆನೆ ?
ಎನ್ನೆನಯ್ಯಾ ಅಮುಗೇಶ್ವರಲಿಂಗವೆ. || ೭೭ ||
೬೬೬
ಬಲುಗೈಯ ಅರಿಯೆನೆನ್ನಬೇಕು.
೬೬೭
೬೬೮
ಹೂವಿಲ್ಲದೆ ಹಣ್ಣಾಗಬಲ್ಲುದೆ ?
ಅಮುಗೇಶ್ವರಲಿಂಗವನರಿಯದ
೬೬೯
ಹೊಟ್ಟೆಯ ಹೊರೆವವನಂತೆ,
ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ?
೬೭೦
ಪಕ್ಷ ಪರಪಕ್ಷಂಗಳನರಿತು
೬೭೧
ಅಮುಗೇಶ್ವರನೆಂಬ ಲಿಂಗವರಿಯಬಂದಿತ್ತು . || ೮೩ ||
೬೭೨
ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ
ಅಂದಚಂದಗಳೇಕೆ ?
ಅಂದಚಂದಗಳೇಕೆ ?
ಕಾಣಾ, ಅಮುಗೇಶ್ವರಾ. || ೮೪ ||
೬೭೩
ಮಂಡೆಯ ಬೋಳಿಸಿಕೊಂಡು
ನಂಬಲಾರೆ ನಚ್ಚಲಾರೆ.
೬೭೪
ಗಾವಿಲರ ಲಾಂಛನಿಗಳೆಂದಡೆ
ಅಮುಗೇಶ್ವರಲಿಂಗವುನೋಡಿನೋಡಿನಗುತಿಪ್ಪುದು.
|| ೮೬ ||
೬೭೫
೬೭೬
ಮರನನೇರಿ ಹಣ್ಣನರಸಹೋದಡೆ
ಮರ ಮುರಿದುಬಿದ್ದ ಮರುಳುಮಾನವನಂತೆ,
ಕಾಣಾ ಅಮುಗೇಶ್ವರಾ. || ೮೮ ||
೬೭೭
ಸರ್ವಾಂಗಲಿಂಗವಾದವಂಗೆ ಅನರ್ಪಿತವುಂಟೆ ?
೬೭೮
ಮಹಾಜ್ಞಾನಿಗಳಪ್ಪರೆ ?
ಅನಾದಿವಸ್ತುವನರಿವರೆ ?
೬೭೯
ಅಮುಗೇಶ್ವರಾ. || ೯೧ ||
೬೮೦
ತತ್ವಜ್ಞಾನಿಗಳ ತೋರಿಸಯ್ಯಾ .
ಬೀದಿಯಲ್ಲಿ ಸುಳಿಯುವ
ಅಮುಗೇಶ್ವರಲಿಂಗಕ್ಕೆ ಅತ್ತಲಾದವರೆಂಬೆನು. || ೯೨ ||
೬೮೧
ಮೂಕೊರೆಯರ ಮುಖವನೋಡೆ.
ಭವವಿಕಾರಿಗಳ ಮುಖವನೋಡೆ.
೬೮೨
ಕೈಯಿಲ್ಲದವಂಗೆ ಕುದುರೆಯನೇರಲೇಕೆ ?
೨೧೨ ಶಿವಶರಣೆಯರ ವಚನಸಂಪುಟ
ಕಾಲಿಲ್ಲದವಂಗೆ ನಿಚ್ಚಣಿಗೆಯನೇರಲೇಕೆ ?
ಅಮುಗೇಶ್ವರಾ ? || ೯೪ ||
೬೮೩
ನೋಡಿನೋಡಿನಿಮ್ಮ ಕೂಡಿಕೊಂಡೆನಯ್ಯಾ
ಅಮುಗೇಶ್ವರಾ. || ೯೫ ||
೬೮೪
ಮೂಗಕಂಡ ಕನಸಿನಂತಿರಬೇಕು.
೬೮೫
೬೮೬
ವಿಶ್ವಮಯರೂಪವಾಗಿ ಬಂದೆನಯ್ಯಾ ,
೬೮೭
೬೮೮
ಅಜ್ಞಾನಿಗಳು ನೀವುಕೇಳಿರೋ .
ನೀವುಕೇಳಿರೋ .
ಸಂತೋಷಿಯಾಗಿರಬಲ್ಲಡೆ ವಿರಕ್ತನೆಂಬೆನು.
ಲಿಂಗದ್ರೋಹಿಗಳನೆಂತು ಲಿಂಗೈಕ್ಯರೆಂಬೆನಯ್ಯಾ ?
ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ
೬೮೯
ಲಿಂಗವನರಿಯದ ಲಿಂಗೈಕ್ಯರೆಂಬ
೬೯೦
ಲೀಲೆಯಾದಡೆ ಉಮಾಪತಿಯಾಗಿಪ್ಪನು,
೬೯೧
೬೯೨
ಅಮುಗೇಶ್ವರಾ ? || ೧೦೪ ||
೬೯೩
ಸಪ್ತಸಮುದ್ರಂಗಳೆಲ್ಲ ಬತ್ತಿಹೋದವಯ್ಯಾ.
ಸಪ್ತವ್ಯಸನಂಗಳಲ್ಲ ಅರತುಹೋದವಯ್ಯಾ .
ನಿತ್ಯರಾದವೆಂಬವರೆಲ್ಲ ಅನಿತ್ಯರಾದರಯ್ಯಾ
|| ೧೦೫
ಮುಕ್ತಿಯೆಂಬುದು ಇನ್ನಣದಯ್ಯಾ ಅಮುಗೇಶ್ವರಲಿಂಗವೆ ? ||
೬೯೪
೬೯೫
೬೯೬
ಸರ್ವಮಂತ್ರತಂತ್ರಸಿದ್ದಿ ಮರ್ಮವರಿತಡೇನು ?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ ;
ಅಮುಗೇಶ್ವರಲಿಂಗವೆ ? || ೧೦೮ ||
೬೯೭
೬೯೮
ಸೀಳ್ತಾಯಿಗಳೆಂಬೆನಯ್ಯಾ.
ನಿತ್ಯಲಿಂಗೈಕ್ಯರೆಂಬೆ.
೬೯೯
ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ ,
ಸರಿಯಲ್ಲವೆಂದು ಕಟ್ಟಿದಕೃದುವ.
೭೦೦
೭೦೧
೭೦೨
ಜರಿದರೆಂದು ಝಂಕಿಸಿದರೆಂದು
ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ
೭೦೩
೭೦೪
ವಿರಕ್ತನಾಗಬಲ್ಲನೆ ?
೨೧೮ ಶಿವಶರಣೆಯರ ವಚನಸಂಪುಟ
ನಿತ್ಯರಾಗಬಲ್ಲರೆ ?
೭೦೫
೭೦೬
ಬಯಕೆಯರತಕೈಯಲ್ಲಿ ತಂಡುಲವನಾಯ್ದುಕೊಂಡು
೭೦೭
- ೭೦೮
೭೦೯
ಬೇರೊಂದಡಿಯಿಡದಿರು,
ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ. || ೫ ||
೭೧೦
ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ ?
೭೧೧
೭೧೨
೭೧೩
೭೧೪
೭೧೫
ಹೆಣ್ಣಕೊಡುವರಲ್ಲದೆಕೂಟಕ್ಕೊಳಗಾದವರುಂಟೆ ಮಾರಯ್ಯಾ ?
ಮನವನೊರೆದು ಭಕ್ತಿಯನೋಡಿಹೆನೆಂಬವಂಗೆ
- ೭೧೬
೭೧೭
ಮಾರಯ್ಯಪ್ರಿಯ ಅಮಲೇಶ್ವರಲಿಂಗವಕೂಡುವಕೂಟ. || ೧೩ ||
೭೧೮
೭೧೯
೭೨೦
೭೨೧
ಪ್ರಸಾದವಕೊಂಡು ಬದುಕಿದೆನಯ್ಯಾ
ಮಾರೇಶ್ವರಪ್ರಿಯ ಅಮಲೇಶ್ವರಾ,
೭೨೨
ಬಂದುದು ನಿಂದುದು.
|| ೧೮ ||
ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟಲ್ಲದಿಲ್ಲ .
ಆಯ್ದಕ್ಕಿ ಲಕ್ಕಮ್ಮನ ವಚನಗಳು
೭೨೩
೭೨೪
ದಾಸೋಹವ ಮಾಡಬಹುದೆ ?
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲಬೇಕು ಮಾರಯ್ಯಾ . || ೨೦ ||
೭೨೫
೭೨೬
೭೨೭
೭೨೮
ಮಾರಯ್ಯಪ್ರಿಯ ಅಮಲೇಶ್ವರಲಿಂಗಕೊಟ್ಟ
೭೨೯
ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಿರಯ್ಯಾ . || ೨೫ |
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವಯ ವಚನಗಳು
೭೩೦
ವ್ರತಹೀನನ ನೆರೆಯಲಾಗದು;
ಹರಹರಾ, ಪಾಪವಶದಿಂದನೋಡಿದಡೆ,
೭೩೧
ಕೊಟ್ಟವರೊಳು ಸಮ್ಮೇಳ,ಕೊಡದವರೊಳುಕ್ರೋಧ.
೭೩೨
ಉರಿಲಿಂಗಪೆದ್ದಿಗಳರಸನೆಲ್ಲನವ್ವಾ . || ೩ ||
೭೩೩
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ .
೭೩೪
ಉರಿಲಿಂಗಪೆದ್ದಿಗಳರಸ ಒಲ್ಲೆನವ್ವಾ .
೭೩೫
ಸತ್ಯಶುದ್ಧವಿಲ್ಲದುದು ಕಾಯಕವಲ್ಲ ;
ನಿರಾಸೆಯೆಂಬುದು ನಿತ್ಯಮುಕ್ತಿ .
೭೩೬
೭೩೭
ಬಿಡದಿರಲು ಉರಿಲಿಂಗಪೆದ್ದಿಗಳರಸನೋಲ್ಡನವ್ವಾ . || ೮ ||
೭೩೮
ಮುಂದೆ ಹುಳುಗೊಂಡವಯ್ಯಾ ,
ಉರಿಲಿಂಗಪೆದ್ದಿಗಳರಸನೊಲ್ಲೆನವ್ವಾ .
ಶಿವಶರಣೆಯರ ವಚನಸಂಪುಟ
೭೩೯
ಕಾಮಿಸಿದುದನೀವುದಯ್ಯಾ .
ತುಡುಗುಣಿಯಾಗಿ ತೋರುವುದಯ್ಯಾ .
ಸತ್ಯಪುರುಷಂಗೆ ಕಲ್ಪವೃಕ್ಷ
ಕಲ್ಪಿಸಿದುದನೀವುದಯ್ಯಾ .
ಅಸತ್ಯಪುರುಷಂಗೆ ಕಲ್ಪವೃಕ್ಷ
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮಪುರುಷಂಗೆ ಚಿಂತಾಮಣಿ
ಚಿಂತಿಸಿದುದನೀವುದಯ್ಯಾ .
ಅಧರ್ಮಪುರುಷಂಗೆ ಚಿಂತಾಮಣಿ
ಗಾಜಿನಮಣಿಯಾಗಿ ತೋರುವುದಯ್ಯಾ .
ಜಂಗಮಲಿಂಗವಾಗಿ ತೋರುವುದಯ್ಯಾ .
ಮಾನವನಾಗಿ ತೋರುವುದಯ್ಯಾ .
ಉರಿಲಿಂಗಪೆದ್ದಿಗಳರಸು ಒಲ್ಲೆನವ್ವಾ . || ೧೦ ||
ಆರಸು ಒಲ್ಲೆನವ್ವ '
೭೪೦
ವ್ರತವೆಂಬುದು ನಾಯಕರತ್ನ ;
ವ್ರತವೆಂಬುದು ಸುಯಿದಾನ.
|| ೧೧ ||
ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಟನವ್ವಾ .
೭೪೧
೭೪೨
ವ್ರತಭ್ರಷ್ಟನ ಕೂಡಿದವರಿಲ್ಲ .
ನಾಯಿಗೆ ನಾರಂಗವಕ್ಕುವುದೆ ?
೭೪೩
೭೪೪
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. || ೧ ||
೭೪೫
೭೪:
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. || ೩ ||
೨೩೨ ಶಿವಶರಣೆಯರ ವಚನಸಂಪುಟ
೭೪೭
ಇನ್ನೇವೆಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
ಕನ್ನಡಿಕಾಯಕದ ರೇಮಮ್ಮನ ವಚನ
೭೪೮
ಪಡಿಹಾರನ ಪಾದರಕ್ಷೆಯನಿಕ್ಕುವೆ.
೭೪೯
ಬಂಜೆಯಾವಿಗೆಕೀರವುಂಟೆ ?
ವ್ರತಹೀನನ ಬೆರೆಯಲುಂಟೆ ?
೭೫೦
ನಿರ್ಭಿತ ನಿಜಲಿಂಗದಲ್ಲಿ ? | ೧ ||
ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮನ ವಚ
೭೫೧
ಆಯುಷ್ಯತೀರಲು ಮರಣ ;
ನಮ್ಮ ಅಗಜೇಶ್ವರಲಿಂಗವು.
ಕೊಟ್ಟಣದಸೋಮಮ್ಮನ ವಚನ
೭೫೨
೭೫೩
ಫಲವಿಲ್ಲದ ಕಂದನಿರ್ಪನವಳಿಗೆ,
ಇದೇನೋ ದುಃಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ ?
೭೫೪
ಧನ್ಯಳಾದಳು ಚೆನ್ನಬಸವಣ್ಣಾ . || ೨ ||
೭೫೫
ಇದನೇನೆಂಬೆ ಗಂಗಾಪ್ರಿಯಕೂಡಲಸಂಗಮದೇವಾ ? || ೩ ||
೭೫೬
ನೋಡನೋಡುತ್ತ ಬಯಲಾಯಿತ್ತಲ್ಲಾ !
೭೫೭
೭೫೮
೭೫೯
ಮಡಿವಾಳಣ್ಣಂಗೇಕೆ ಬಾರದವ್ವಾ
ಸಿದ್ದರಾಮಯ್ಯಾ ? || ೭ ||
೭೬೦
ಲಿಂಗಕುಸುಮಗಳೆನ್ನಾಚಾರಲಿಂಗಕ್ಕಿಡಿಯೆ ಚೆನ್ನ .
೭೬೧
ಮಾದಲಾಂಬಿಕಾನಂದನನು ?
೭೬೨
೭೬೩
ಅಹುದು ಅಹುದು
ಲಿಂಗವಿಲ್ಲದ ಗುರುವು.
೭೬೪
ಎನ್ನನರಿಯದವ ನಿನ್ನನರಿಯ .
ಎನ್ನನರಿಯಿಸದೆ ನಿನ್ನನರಿಯಿಸಿದಡೆ,
ಮಸಣಯ್ಯಪ್ರಿಯ ಗಜೇಶ್ವರಾ. || ೩ ||
೭೬೫
ಮಸಣಯ್ಯಪ್ರಿಯ ಗಜೇಶ್ವರಾ! || ೪ ||
೭೬೬
ಜಂಗಮಕ್ಕೆ ಜಂಗಮವಾಗಿ
ಪ್ರಸಾದಕ್ಕೆ ಪ್ರಸಾದವಾಗಿ
ಬಸವಣ್ಣನಿಂದ ಶುದ್ಧಪ್ರಸಾದಿಯಾದೆನು .
ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು .
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು .
ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು.
ಮಸಣಯ್ಯಪ್ರಿಯ ಗಜೇಶ್ವರಾ,
|| ೫ ||
ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.
೭೬೭
ಪರಂಜ್ಯೋತಿಗುರುವಿನಿಂದ ತನಗೆ
ಆ ಲಿಂಗಾನುಗ್ರಹ ಪ್ರಣವಪಂಚಾಕ್ಷರಿಯನಾತಂಗೀಯಲು
ಇಬ್ಬರೂ ದಾಯಾದರು.
ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ,
೭೬೮
ಪರದಿಂದಲಾಯಿತ್ತು ಪರಶಕ್ತಿ .
ಪರಶಕ್ತಿಯಿಂದಲೊದಗಿದ ಭೂತಂಗಳು ,
ಭೂತಂಗಳಿಂದಲೊದಗಿದ ಅಂಗ,
ಅಂಗಕ್ಕಾದಕರಣೇಂದ್ರಿಯಂಗಳು,
ಇಂದ್ರಿಯಂಗಳಿಂದಲೊದಗಿದ ವಿಷಯಂಗಳು.
೭೬೯
ಗುರುವಾಗಿದ್ದು ಭಕ್ತನೊಳಡಗಿದೆ.
ಅದೇನು ಕಾರಣವೆಂದಡೆ :
ಆ ಗುರುವು ತನ್ನೊಳಡಗಿದ.
ಲಿಂಗವಾಗಿದ್ದು ಭಕ್ತನೊಳಡಗಿದೆ.
ಅದೇನು ಕಾರಣವೆಂದಡೆ:
ಆತ ಭೋಗಿಸಿದ ಬಳಿಕ
ಆ ಲಿಂಗವು ಭಕ್ತನೊಳಡಗಿದ.
ಜಂಗಮವಾಗಿದ್ದು ಭಕ್ತನೊಳಡಗಿದೆ.
CH
ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನ್ನುಕೊಟ್ಟು,
ಆ ಜಂಗಮವುಭೋಗಿಸಿದ ಬಳಿಕ
ಆ ಜಂಗಮವು ಭಕ್ತನೊಳಡಗಿದ.
ಇಂತಡಗುವರೆ ಮಹಿಮರು,
ಶಾಸ್ತ್ರದಸೂತಕಿಗಳನೆನಗೆ ತೋರದಿರಯ್ಯಾ ,
ಮಸಣಯ್ಯಪ್ರಿಯ ಗಜೇಶ್ವರಾ. - || ೮ ||
೭೭೦
ಗಜೇಶ್ವರದೇವರು* *ಮಾಡಿತ್ತ
* .
೭೭೧
- ೭೭೨
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
೭೭೩
ಅದೆಂತೆಂದಡೆ :
ಕುಂಭೇಶ್ವರಲಿಂಗವೆಂಬೆನು.
ಗೊಗ್ಗವ್ವಯ ವಚನಗಳು
೭೭೪
ಹುಸಿ, ನಾಸ್ತಿನಾಥಾ.
೭೭೫
ನಿತ್ಯನೇಮವಿಲ್ಲದೆ ಕಾಣಬಾರದು.
೭೭೬
ಉತ್ತರವಾವುದೆಂದರಿಯಬೇಕು.
೭೭೭
೭೭೮
ಮಚ್ಚಿದಲ್ಲಿ ಕೊಡುವಉಚಿತದಂತೆ,
೭೭೯
ಈ ಉಭಯದ ಜ್ಞಾನ
|| ೬ ||
ಹೆಣ್ಣೂ ಗಂಡೊ ನಾಸ್ತಿನಾಥಾ ?
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನವಚನಗಳು
೭೮೦
ಬೋಳಕಾಕಾರ, ಬೋಳನಿರ್ವಾಣಿಗಳೆಂಬೆ.
- ೭೮೧
ತತ್ಪಸಾದಿಗಳಲ್ಲಿ ಯಾಚಿಸಿ,
ಗುರುಲಿಂಗಜಂಗಮವ ಕಂಡು,
ಪಂಚೇಂದ್ರಿಯವಿರಹಿತಪ್ರಸಾದ.
೨೪೯
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ವಚನಗಳು
ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ
ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ.
ಆ ಚಿದ್ಘನಲಿಂಗ ತಾನೆಂದರಿದು,
ಗುರುಶಾಂತೇಶ್ವರಾ. || ೨ ||
೭೮೨
- ಚರಣಾಯುಧ ವೇಳೆಯನರಿವುದಯ್ಯಾ .
೭೮೩
ಪರಿಪೂರ್ಣನಲ್ಲ , ಪ್ರದೇಶಿಕನಲ್ಲ ,
ನಿರತಿಶಯದೊಳತಿಶಯ ತಾ ಮುನ್ನಲ್ಲ .
ನಿರವಯನಲ್ಲ , ಸಾವಯನಲ್ಲ ;
ಪರವಿಹವೆಂಬುಭಯದೊಳಿಲ್ಲದವನು .
ಉಪಮೆಗೆ ತಾನನುಪಮ .
೭೮೪
ಪಾದದಲ್ಲಿ ಪಾದೋದಕ.
ಮಜ್ಜನಕ್ಕೆರದಲ್ಲಿ ಮಜ್ಜನೋದಕ .
೨೫೦
ಶಿವಶರಣೆಯರ ವಚನಸಂಪುಟ
ಸ್ವೀಕರಿಸಿದ್ದೇ ಪರಿಣಾಮೋದಕ .
|| ೫ ||
ನಾನು ಸದ್ಯೋನ್ಮುಕನಾದೆನಯ್ಯಾ ಗುರುಶಾಂತೇಶ್ವರಾ.
ದುಗ್ಗಳೆಯ ವಚನಗಳು
೭೮೫
ಬಸವಣ್ಣನಿಂದ ಗುರುಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.
ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ದಾಸಯ್ಯಪ್ರಿಯ ರಾಮನಾಥಾ. || ೧ ||
೭೮೬
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ದಾಸಯ್ಯಪ್ರಿಯ ರಾಮನಾಥಾ ? || ೨ ||
ನಾಗಲಾಂಬಿಕೆಯ ವಚನಗಳು
೭೮೭
ಅಂಗದಿಂದುದಯವಾದಾತ ಮಡಿವಾಳಯ್ಯ .
ಲಿಂಗದಿಂದುದಯವಾದಾತ ರೇವಣಸಿದ್ದಯ್ಯ .
ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ ,
ಬಸವಣ್ಣಪ್ರಿಯ ಚೆನ್ನಸಂಗಯ್ಯ . || ೧ ||
೭೮೮
೭೮೯
ಪುಣ್ಯಪಾಪವೆಂಬುದಕ್ಕೆ ಹೊರಗಾದೆನು.
ಭುವನಹದಿನಾಲ್ಕರೊಳಗೆ ಪರಿಪೂರ್ಣ
೭೯೦
ಹಾದಿಯನೆಲ್ಲರಿಗೆ ತೋರಿದ.
೭೯೧
೭೯೨
ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದನು.
೭೯೩
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
೭೯೪
ಗುರುಸಂಬಂಧಿ ಗುರುಭಕ್ತಯ್ಯನು.
ಲಿಂಗಸಂಬಂಧಿ ಪ್ರಭುದೇವರು.
ಜಂಗಮಸಂಬಂಧಿ ಸಿದ್ಧರಾಮನು.
ಪ್ರಸಾದಸಂಬಂಧಿ ಮರುಳಶಂಕರದೇವರು.
ಪ್ರಾಣಲಿಂಗಸಂಬಂಧಿ ಅನಿಮಿಷದೇವರು.
ಶರಣಸಂಬಂಧಿ ಘಟ್ಟಿವಾಳಯ್ಯನು.
ಐಕ್ಯಸಂಬಂಧಿ ಅಜಗಣ್ಣಯ್ಯನು.
ಸರ್ವಾಚಾರಸಂಬಂಧಿ ಚೆನ್ನಬಸವಣ್ಣನು.
ಬಸವಣ್ಣಪ್ರಿಯ ಚೆನ್ನಸಂಗಯ್ಯನ
ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು. . || ೮ ||
೭೯೫
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
೭೯೬
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
೭೯೭
ಗುರುಸಂಗನಬಸವಾ ಜಯತು. | ೧೧ ||
೭೯೮
ಲಿಂಗಜಂಗಮದ ಚೈತನ್ಯವೆ
ಬಸವಣ್ಣಪ್ರಿಯ ಚೆನ್ನಸಂಗಯ್ಯಾ ,
೭೯೯
ಬಸವ[ಣ್ಣಪ್ರಿಯ ಚೆನ್ನಸಂಗಯ್ಯನು
೮೦೦
esoo
ಆ ಅಂಗವನಳಿದ ಬಳಿಕ
ಶಬ್ದವಡಗಿತ್ತು .
ಆನು ಬದುಕಿದೆನಯ್ಯ ;
ಆನು ಸುಖಿಯಾದೆನಯ್ಯ ,
೮೦೨
ಸಂಗಯ್ಯನಲ್ಲಿ ಕೂಡಿ
- ೮೦೩
ಆನುವಂಗನೆಯಲ್ಲ .
೮೦೪
ಅಂಗವಡಗಿ ನಿರಂಗಿಯಾನಾದೆನು.
೮೦೫
೮೦೬
ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
ಜಂಗಮವಿಲ್ಲವೆನಗೆ ಪ್ರಸಾದವಿಲ್ಲವೆನಗೆ
ಪ್ರಾಣವಿಲ್ಲವೆನಗೆ ಪರಿಣಾಮವಿಲ್ಲವೆನಗೆ
೮೦೭
esoes
೮೦೯
೮೧೦
ಸದ್ಯೋನ್ಮುಕ್ತಿಯ ಪಡೆಯಲು,
- ೮೧೧
|| ?೧೧ ||
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ
೮೧೨
ಅಡಲಿಲ್ಲದಊಟವನುಣಹೋದಡೆ,
೮೧೩
೮೧೪
ನಿಜಪ್ರಸಂಗಿಯಾದೆನಯ್ಯ .
೨೬೦ ಶಿವಶರಣೆಯರ ವಚನಸಂಪುಟ
ನಿರಾಲಂಬಿಯಾನಾದೆನಯ್ಯ ಸಂಗಯ್ಯ . || ೧೪ ||
ಅಡಿಯಿಡಲಿಲ್ಲ , ನುಡಿಯನೇನೆನಲಿಲ್ಲ ,
ಸರಸವೆನಲಿಲ್ಲ ,
೮೧೬
ಹಿರಿಯತನದುಪಕಾರವನೋಡದೆ,
೮೧೭
ಮನೋವ್ಯಾಧಿಯಂ ಪರಿಹರಿಸಿಕೊಂಡು,
ಮನ ವಿಶ್ರಾಂತಿಯನೆ , ವಿಚಾರದನುಭವವನರಿದು,
ಸಂಗಯ್ಯಾ , ಬಸವನಿಂದಲಿ ! || ೧೭ ||
೮೧೮
ಪ್ರಣವಮೂರ್ತಿಯಯ್ಯಾ ಬಸವಯ್ಯನು.
|| ೧೮
ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ . ||
೨೬೧
ನೀಲಮ್ಮನ ವಚನಗಳು
೮೧೯
೮೨೦
- ೮೨೧
ಅಪ್ರಮಾಣದ ತಾಣದಲ್ಲಿ
ಅಘೋರವಕ್ಕೆ ಸಂಭಾಷಣೆಯ ಮಾಡಲು
ಬಸವಯ್ಯನರೂಪುಎನುತಿದ್ದೆನು.
- ೮೨೨
ಅಮೃತದೊವಿಗೆಯೊಳಗೆ ಅಮೃತಡೆವಿಗೆ,
- ೮೨೩
ಅರಸರಸಲು ನಾನು
ನಾನೆಂತಹ ಪುಣ್ಯವುಳ್ಳವಳೋ !
ನಾನೆಂತಹ ಮುಕ್ತಿಯುಳ್ಳವಳೋ !
ಶಿವಶರಣೆಯರ ವಚನಸಂಪುಟ
ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು. || ೨೩ ||
೮೨೪
ಆ ಕುರುಹನೆರಡಮಾಡಿದ ಬಸವಯ್ಯನು.
ಸ್ವಯಲಿಂಗಿಯಾದನಯ್ಯ ಬಸವಯ್ಯನು. || ೨೪ ||
೮೨೫
ಎಲ್ಲವ ಮರದೆನಯ್ಯ ,
ಸಂಗ ನಿಸ್ಸಂಗಿಯಾದೆನು.
೮೨೬
ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು.
ಸಂಗಯ್ಯ , ನಿಮ್ಮ || ೨೬
ಬಸವನಿಂದಲಾನು ಪರಿಣಾಮಿಯಾದೆನು . ||
೮೨೭
ಏನೂ ರೂಪಿಲ್ಲವೆನಗೆ,
|| ೨೭ ||
ಏನೂ ನೆಲೆಯಿಲ್ಲವೆನಗಯ್ಯ ಸಂಗಯ್ಯ .
ನೀಲಮ್ಮನ ವಚನಗಳು
೮೨೮
ಒಚ್ಚತಗೊಟ್ಟು, ಉಭಯಪ್ರಸಾದವನುಂಡು,
|| ೨೮ ||
ಉಣಲಿಲ್ಲದೆಉಭಯಗೆಟ್ಟೆನಯ್ಯ ಸಂಗಯ್ಯ .
೮೨೯
೮೩೦
ಅರುಹನನುಗೊಳಿಸಲು
- ೮೩೧
SS - -
- S SS
ಅಲ್ಲಮನ ವಂಶದವಳು ನಾನು.
ಆಗಮಾನಂದಿಗಳ ವಂಶದವಳಾನು.
ನಾನು ಆವಸ್ಥಾನದಲ್ಲಿಯಿದ್ದಡೇನು ?
೮೩೩
೮೩೪
ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ .
ಪರಮಪ್ರಸಾದಿಯಾದೆನು.
ಪ್ರಾಣಯೋಗಪ್ರಸಾದಮೂರ್ತಿಯುಳ್ಳವಳಾದ ಕಾರಣ,
|| ೩೪
ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ||
ಸಂಗಯ್
೮೩೫
ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ, || ೩ ||
೮೩೬
ಆಟವಳಿದು ನಿರಾಕುಳವಾಯಿತ್ತು ;
ಮುಕ್ತಿಯನರಿದು
|| ೩೬ ||
ಆನು ಬದುಕಿದೆನಯ್ಯ ಸಂಗಯ್ಯ .
೮೩೭
೮೩೮ acceptance
೮೩೯
ಸಂಗಸ್ವಯಕೂಟವನ್ನೈದಲು,
- ೮೪೦
೮೪೧
ಎವೆಯಿಕ್ಕಲಿಲ್ಲ ಎವೆಗಳೆಯಲಿಲ್ಲ
೮೪೨
ನಿಜದರಿವನರುಹಿಸಿಕೊಟ್ಟ ಗುರುವೆ,
೮೪೩
37 ) ಶS - SURA
೮೪೪
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,
ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,
ನೀಲಮ್ಮನ ವಚನಗಳು
ಆ ಅಕ್ಷರವ ರೂಪಮಾಡಿ,
ಆ ಪಂಚವದನವೇ ಪಂಚೀಕೃತವನೆ ,
ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ
ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ,
ಆಚಾರಾದಿ ಮಹಾಲಿಂಗಸಂಪನ್ನರಂ,
ಷಟ್ಸ್ಥಲಪ್ರಸಾದಪ್ರಸನ್ನರೂಪರಂ,
ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ,
ತ್ರಿವಿಧಲಿಂಗಾಂಗಮೂರ್ತಿಗಳು, ಅರ್ಪಿತಸಂಯೋಗರಂ ,
ಆಗಮವಿದರಂ, ಅನಾದಿಪರಶಿವಮೂರ್ತಿಗಳು,
ಏಕಲಿಂಗನಿಷ್ಕಾಪರರುಮಪ್ಪ ಮಹಾಪ್ರಮಥಗಣಂಗಳಂ
ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು,
೨೬೮
ಶಿವಶರಣೆಯರ ವಚನಸಂಪುಟ
ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು,
ಅಂಗಸಂಗಿಗಳನಂತರಿಗೆ .
ಹನ್ನೆರಡುಸಾವಿರ ರಾಣಿಯರ
ಎಂಬತ್ತೆಂಟುಪವಾಡಮಂ ಗೆದ್ದು
ಅನುಭವಮಂಟಪವನನುಮಾಡಿ,
ಏಳುನೂರೆಪ್ಪತ್ತು ಅಮರಗಣಂಗಳ
ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು,
೮೪೫
ನಿರೂಪುಸ್ವರೂಪುವಾಯಿತ್ತಯ್ಯ ಸಂಗಯ್ಯ .
Sakiauti
|| ೪ || S
- ೮೪೬
Koos
ಆನು ನಿಷ್ಠೆಯುಳ್ಳವಳೆ ಅಲ್ಲವಯ್ಯ .
- ೮೪೭
- ೮೪೮
ಆನೆತ್ತಲೀ ನಿಜಮಹತ್ವವೆತ್ತ !
رک
ಸಂಗಯ್ಯನೆ , ಬಸವನೆ , ಆನೆ ! 3مد || ೪೮ ||
- ೮೪೯ لرک
ورد
ಆರಸಂಗವೂ ಸ್ವಯವಲ್ಲವೆನಗೆ,
ಆರ ಹಂಗೂ ಸ್ವಯವಲ್ಲವೆನಗೆ,
SKO
ಮಾನುಷರಿಲ್ಲದುದನರಿದು
ಹೆಣ್ಣುತನದ ರೂಪಳಿಯಿತ್ತೆನಗೆ.
ಆ ಹೆಣ್ಣುತನದ ರೂಪನಳಿದು
ನಿರೂಪಿಯಾದೆನಯ್ಯ ಸಂಗಯ್ಯ . || ೫೦ ||
೨ ೮೫೧ -
ಆರೆಸಳೆಂಬರು ಮೂರೆಸಳೆಂಬರು ;
ಆ ನುಡಿಯ ನಾ ನುಡಿಯಲರಿಯದೆ
೮೫೨
ಮತ್ತೊಂದನೊಲ್ಲೆನಯ್ಯ .
ಇರಪರದ ಹಂಗಿಲ್ಲದವಳಿಗೆ
೮೫೩
ನಾವಲ್ಲಿದ್ದಡೇನು, ನಾವಿಲ್ಲಿದ್ದಡೇನು ?
ನಿರವಯವನೈದಿ ನಿಜಸುಖಿಗಳಾದೆವು.
೨೭೧
ನೀಲಮ್ಮನ ವಚನಗಳು
೮೫೪
ತನು ಸೋಜಿಗವಾಯಿತ್ತಯ್ಯ .
ಮನ ಮಗ್ನವನೈದಿ ಮಹಾಲಿಂಗದತ್ತ
ಶುದ್ದಿ ನಿಃಶುದ್ಧಿಯಾಯಿತ್ತಯ್ಯ .
ಅಡಗಿದೆನಡಗಿದೆನಲೆನಾನು.
ಉಡುಗಿದ ಕಾಯವ.
೮೫೫
ಆ ಪರಬ್ರಹ್ಮವಸುಯಿದಾನವ ಮಾಡಿ
( ಸುಖವಪಡೆದೆನಯ್ಯ ಸಂಗಯ್ಯ . || ೫ ||
ಧಾತ್ರಿಕತೆ ೮೫೬
ಬದುಕಿದೆನಯ್ಯ ಸಂಗಯ್ಯ . || ೫೬ ||
೮೫೭
ಪರಶಿವತತ್ವನಾಸ್ತಿ ಸಂಗಯ್ಯಾ . || ೭ ||
೮೮
೮೫೯
೮೬೦
ಆ ರೂಪಿಂಗೆ ಕಾಯವಿಲ್ಲ .
೮೬೧
ಎಡದೆರಹಿಲ್ಲದ ಪ್ರತಿರೂಪಕಂಡೆ.
ಪ್ರಸಾದಿಯಾನಾದೆನಯ್ಯ .
ಪ್ರಸಾದ ಸಂಬಂಧದಲ್ಲಿ
ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ .
೮೬೨
ಏಕತ ಸಂಬಂಧವಯ್ಯ .
೮೬೩ ೨೬೧
೮೬೪
ಅರಿವನರಿದೆನಯ್ಯ .
- ೮೬೫
ಪರಮಸುಖಮೂರ್ತಿಯಾದೆನಯ್ಯ ಸಂಗಯ್ಯ . || ೬ ||
೮೬೬
ಭಕ್ತಿ ನಿಷ್ಪಲವನೈದಲು
ಎಡೆಯಿಲ್ಲದ ಕಡೆಯಿಲ್ಲದಮೂರ್ತಿಯನರಸಲು
ಏಕಪ್ರಸನ್ನ ವದನವಾಯಿತ್ತಯ್ಯ .
ಪ್ರಸಾದಿಯಾದೆನಯ್ಯ ಸಂಗಯ್ಯ . || ೬೬ ||
೮೬೭
ಎಡೆಯಿಲ್ಲದೂಟವನುಂಡು ತಡವಳಿದು
ತನು ಮನ ಧನಂಗಳನಳಿದು
ನಾನು ನಿಃಪ್ರಪಂಚಿಯಾದೆನಯ್ಯ .
ನಿರಂಗ ಸಂಗವಾಗಿ
ನಿಯಮನಳಿದುಳಿದೆನಯ್ಯ ಸಂಗಯ್ಯ . || ೬೭ ||
೮೬೮
ನೀನತ್ತಲಡಗಿದರೇನು,
ನಾನತ್ತಲಡಗಿದಳೆಂಬ ಸಂಶಯವೆನಗಿಲ್ಲವಯ್ಯ .
ಸದಾಚಾರವನರಿದು ಬದುಕಿದೆನು .
ನಿಮ್ಮರಿವಿನಲ್ಲಿ ಸಂಗಯ್ಯ . || ೬೮ ||
೮೬೯
ಅತ್ಯಂತ ಶುದ್ಧಿಯನನುಭವಿಸಿ
ನಿರಾಲಂಬದ ಹಂಗಹರಿದು
ನಿಗೂಢರೂಢವಳಿದು
ನಿಯಮಾಕಾರಳಾದೆನಯ್ಯ ಸಂಗಯ್ಯ . || ೬೯ ||
೮೭೦
ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ,
ನಾಲಗೆ ನಲಿನಲಿದೋಲಾಡುವನ್ನಕ್ಕರ,
ಬಿರಿಮುಗುಳಂದದ ಶರೀರ
೮೭೧
ಎನಗಿನ್ನಾರು ಗತಿಯಿಲ್ಲವಯ್ಯ
ಎನಗಿನ್ನಾರು ಪ್ರತಿಯಿಲ್ಲವಯ್ಯ .
ಎನಗೆ ಮುಖವನರಿಯದಿರಲು
ಮುಖಸ್ವರೂಪಿಯಾದೆನಯ್ಯ ಸಂಗಯ್ಯ . || ೭೧ ||
೨೭೫
ನೀಲಮ್ಮನ ವಚನಗಳು
೮೭೨
೮೭೩
- ೮೭೪
೮೭೫
ಎನಗೆ ವಿಶೇಷದಾಯತವಿಲ್ಲವಯ್ಯ .
೮೭೬
0
೮೭೭
36 -
ಎನಗೆ ಲಿಂಗವುನೀವೆ ಬಸವಯ್ಯಾ ,
2
ಎನಗೆ ಸಂಗವುನೀವೆ ಬಸವಯ್ಯಾ , 1
-
ಎನಗೆ ಪ್ರಾಣವುನೀವೆ ಬಸವಯ್ಯಾ ,
೮೭೮
೮೭೯
ಬಸವನ ಗುರುತಾಯೆ ,
guwus
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ
|| ೭೯
! ||
೮೮೦
ಆ ಶರಣಪಥವ ನೋಡಹೋದರೆ,
೮೮೧
ಮೂರ್ತಿಯ ಅನುಭವವನರಿದೆ.
೮೮೨
ತನುಮನಧನವಿಲ್ಲದಂದು ನಿರೂಪರೂಪಮಾಡಿದನಯ್ಯಾ
|| ೮೨ ||
ಸಂಗಯ್ಯಾ , ನಿಮ್ಮ ಬಸವಯ್ಯನು.
೮೮೩
ಆ ಸಂದೇಹ ಹರಿದು
ಆನು ಅನುಭವಸುಖಿಯಾಗಿ
- ೮೮೪
ಎನ್ನ ವಿಧಾನದಜ್ಯೋತಿವಿವೇಕದಲ್ಲಿಯಡಗಿತ್ತು .
ಬ್ರಹ್ಮದನೆಮ್ಮುಗೆಯಲ್ಲಿ ಸುಮ್ಮನಿದ್ದೆನು
೮೮೫
ಎನ್ನಯ್ಯನೆನ್ನಲ್ಲಿಯಡಗಿದನೆಂದು ನಾ ನಂಬಿರಲು,
ಎನ್ನಯ್ಯನೆನ್ನಿಯಡಗದೆ ಬಯಲನೈದಿದನು.
೨೭೮
ಶಿವಶರಣೆಯರ ವಚನಸಂಪುಟ
ಸುಖಾಕಾರಮೂರ್ತಿಯಲ್ಲಿ
೮೮೬
ಆ ಇರದ ಸುಖವನೋಡಹೋದರೆ
೮೮೭
eseses
SSESE
೮೯೦
ಎಲ್ಲರ ಸಂಗವಲ್ಲಲ್ಲಿಯೆ ;
೮೯೧
೮೯೨
ಎಲ್ಲವನರಿಯೆನೆಂದರೆ ಎನಗೆ
|| ೯೨ ||
ನಾನು ಸುಖಿಯಾದೆನಯ್ಯ ಸಂಗಯ್ಯ .
೮೯೩
೮೯೪
೮೯೫
೮೯೬
ನಾನಡಗಿದೆನಯ್ಯಾ ನಿಮ್ಮಲಿ .
es = 2
೮೯೮
ಎಲೆ ಲಿಂಗವೆ,
ಮನೋಹರಮೂರ್ತಿಯಾದೆನಯ್ಯ ಸಂಗಯ್ಯ , || ೯೮ ||
CSEE
ಎಲೆಯಿಲ್ಲದೆ ಮರ ಕಾಯಾಯಿತ್ತು ,
ಆ ಮರ ಫಲವಾಯಿತ್ತು, ಆ ಫಲ ನಿಫಲವಾಯಿತ್ತು
ಆ ನಿಃಫಲವನುಂಡೀಗ ನನಗೆ
ಸುಖಸಂಯೋಗವಾಯಿತ್ತಯ್ಯ ಸಂಗಯ್ಯ . || ೯೯ ||
೯೦೦
೯೦೧
೯೦೨
ಆ ಎಸಳೆಂದು ಹೆಸರುವಿಡಿಯಲು
ಆ ಎಸಳಕ್ಷರವ ಕಂಡು
೯೦೩
ನಿಜಸುಖಿಯಾದೆನಯ್ಯ ನಾನು.
೯೦೪
೯೦೫
ನಾನೆಲಿ ? ಬಸವನೆ ?
ಮನವೆ ? ತನುವೆ ?
೯೦೬
ಆ ಮೂರುತಿಯ ಇರವನರಿದು
೯೦೭
ಎಸಳೆಸಳ ಮಾಡಿಸಲು
EOCS
ಎಸಳೆಸಳಹೊಸದುನೋಡುವ ಯೋಗಿಗಳು
ಬಸವನೈಕ್ಯವನ್ನು ಕಾಣದಾದರು.
ಬಸವನೈಕ್ಯವ ಕಾಣದಾದರು.
೯೦೯
ಏಕತಯಬ್ರಹ್ಮಮೂರ್ತಿಯಾದೆನಯ್ಯಾ ಬಸವಾ.
೯೧೦
ರೂಪಿಂಗೆ ನಿರೂಪಿಲ್ಲ .
ನಿರೂಪಳಿದು ನಿರಾಕುಳವಾಗಿ
೨೮೩
ನೀಲಮ್ಮನ ವಚನಗಳು
ನೀರಸಂಗಕ್ಕೆ ಹೋದರೆ,
೯೧೧
೯೧೨
ಏಕಮೂರ್ತಿತ್ರಿಮೂರ್ತಿದ್ವಿಮೂರ್ತಿಯಾಗಿ ತೋರಿ
ಅರಿಯಲು,
೯೧೩
ಆ ಪರಮಪ್ರಸಾದರೂಪಮೂರ್ತಿ
೯೧೪
ಏಕಮೇವದೇವ ಬಸವಾ,
ಏಕಲಿಂಗಾಂಗಿ ಬಸವಾ,
ಪ್ರಸಾದಪರಿಪೂರ್ಣಮೂರ್ತಿಬಸವಾ,
ಕಲೆಯಳಿದುಳಿದೆ ಬಸವ ,
೯೧
೯೧೬
ಏಕಲಿಂಗನಿಷ್ಠಾಪಾರಿಗಳೆಂದೆಂಬರಯ್ಯ ;
ಸ್ವಯ ಸಂಬಂಧಿಗಳಾದರು.
εο2
೯೧೮
ಏಕಾಕಾರ ನಿರಾಕಾರವಾಯಿತ್ತಯ್ಯ , 40
- ಸಿ೦hy - { c೬ .
ಏಕಾಕಾರ ಶಿವಸುಖವಾಯಿತ್ತಯ್ಯ ,
ಎ .
ಅಧಿಕದ ತನುವನರಿದು
ಪ್ರಾಣಪ್ರಸನ್ನವದನೆಯಾದೆನು ಬಸವಾ,
ಪ್ರಾಣಯೋಗವಾಯಿತ್ತು ಬಸವಾ,
೯೨೦
ಪುಣ್ಯವಿಲ್ಲದ ಪಾಪಿಯ ?
೯೨೧
ಸಂಗಯ್ಯಂಗಿತ್ತು ಸುಖಿಯಾದನಯ್ಯಾ .
೯೨೨
ಏತರಮಾರ್ಗವಡಗದ ಸಂಗ,
ಭ್ರಮೆಯಳಿಯದ ಸಂಗ.
ಪರಮಪ್ರಸಾದಿಯಾಗಿ
|| ೧೨೨ ||
ಆನು ಬದುಕಿದೆನಯ್ಯ ಸಂಗಯ್ಯ .
- ೯೨೩
ಏತರಲ್ಲಿಯೂ ತೆರಹಿಲ್ಲವೆನಗೆ;
ಏತರಲ್ಲಿಯೂ ಕುರುಹಿಲ್ಲವೆನಗೆ;
೯೨೪
ಏತರಲ್ಲಿಯೂ ತೆರಹಿಲ್ಲವೆನಗೆ;
೯೨೫
ವೇತರಲ್ಲಿಯೂ ವಿವೇಕದನುಭವವಿಲ್ಲ
- ೯೨೬
೯೨೭
೯೨೮
ಏನೆಂದೆನ್ನಬಹುದಯ್ಯ ? ಎಂತೆಂದೆನ್ನಬಹುದಯ್ಯ ?
ಈ ಘನದ ವಿಚಾರವ ?
ಈ ಘನದಲ್ಲಿ
೯೨೯
೯೩೦
೯೩೧
೯೩೨ -
೯೩೩
ಗಮನ ನಿರ್ಗಮನಸೂಚನೆಯಾಯಿತ್ತು .
೯೩೪
೯೩೫
ಕಾಮದಸೀಮೆಯ ಹರಿದು
೯೩೬
ಜ್ಞಾನವನರಿದಾತ ಬಸವಯ್ಯನು.
೯೩೭
ಬಸವನ ಮೂರ್ತಿಯನರಿಯದಕಾರಣ
|| ೧೩೭ ||
ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ , ಸಂಗಯ್ಯಾ .
೯೩೮
ನಾನೇತರಲ್ಲಿಯೂ ಹೊಂದಿದವಳಲ್ಲ .
೯೩೯
೯೪೦
ಕಾಯ ಸಂಸಾರವಳಿಯಿತ್ತೆಂಬ
೯೪೧
೯೪೨
|| ೧೪೨
ನಾನು ಸುಖಿಯಾದೆನಯ್ಯಾ , ಸಂಗಯ್ಯಾ , ಬಸವನಲ್ಲಿ . ||
೯೪೩
ವಿಶಿಷ್ಟದನುಜ್ಞೆಯಾಯಿತ್ತಯ್ಯಾ .
ළිඳලා
ಆಯದ ಖಂಡವಯ್ಯ ,
ಬಸವನ ಹಂಗೆನಗುಂಟೆಯಯ್ಯ ?
೯೪೫
ಭಕ್ತಿ ಸಂಗಸಂಯೋಗವಾದರೆ
|| ೧೪
ಸಂಗಯ್ಯಾ , ರೂಪಿಲ್ಲದ ಬಹುರೂಪನಾದ ಬಸವಯ್ಯನು ||
೯೪೬
ಕಾಲಕಲ್ಪಿತವರ್ಜಿತವಾದ ಬಸವಾ.
ನಯನುಡಿಯಿಲ್ಲದ ಬಸವಾ.
೯೪೮
ಕಾವಲಕಾದಿದ್ದವರು ಕಾವಲಮೀರಿ
೯೪೯
ಕುಲವಡಗಿ ಸಂಗಸ್ವಯರೂಪಾಯಿತ್ತಯ್ಯ .
ಪ್ರಕಾಶಮೂರ್ತಿಯಾದನಯ್ಯ .
ಪ್ರಣಮಾಕ್ಷರ ಕಾಯರೂಪುನಿರೂಪಾಯಿತ್ತಯ್ಯಾ.
| ೧೪೯ ||
ಅಪ್ರಮಾಣವಧಿಕಸ್ಥಲ ಸಂಬಂಧವಯ್ಯ ಸಂಗಯ್ಯ .
೯೫೦
ವಿರೂಪ ನಿರೂಪವಾಯಿತ್ತಯ್ಯಾ.
೯೫೨
೯೫೩
೯೫೪
ಜಯ ಸುಖ ವಿಸುಖವಿಲ .
ಜಯ ವಿಜಯವಾಯಿತ್ತು.
೯೫೫
ಆ ಜ್ಞಾನವುಕ್ರೀಯನು ಸಂಬಂಧಿಸಲು
ಸಂಬಂಧ ಸ್ವಯವಾಯಿತ್ತಯ್ಯ .
೯೫೬
ಮೂಲಾಧಾರ ರೂಪವರಿ .
೯೫೭
ಬಯಲೊಂದುಗೂಡಲು ಬಸವಯ್ಯಾ ,
೯೫೮
೯೫೯
ತನುವಾವುದಯ್ಯಾ ಬಸವಾ ?
ಮನವಾವುದಯ್ಯಾ ಬಸವಾ ?
೯೬೦
೯೬೧
೯೬೨
ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ,
೯೬೩
EE
ಪರಿಣಾಮವನಯಿದಲು
೯೬೫
ಆ ದಾಯ ನಿರಾಕಾರವಾಗಿ
토트
ಆ ದೃಢದ ಭಕ್ತಿಯನರಿಯಲು
೯೬೭
ದ್ವಯಲಿಂಗವೆಂಬರು;
ದ್ವಯಲಿಂಗವಿಲ್ಲದವಳೆಂದರಿಯರು.
೨೯೫
ನೀಲಮ್ಮನ ವಚನಗಳು
ಪ್ರಸಾದಿಯೆಂದೆಂಬರೆನ್ನ ;
ಪ್ರಸಾದದ ಹಂಗಿಲ್ಲದವಳೆಂದರಿಯರನ್ನ ,
ಗುರುವಚನ ರಚನೆಯನರಿದು
|| ೧೬೭ ||
ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ .
೯೬೮
ಪ್ರಣವಸ್ವರೂಪಬಸವನ ಕಂಡಬಳಿಕ
೯೬೯
ಕಾಯದ ಕುರುಹನಳಿದು
೯೭೦
ಆ ನಡೆನೋಟತೃಪ್ತಿಯಲ್ಲಿ ಸುಯಿದಾನವಾಯಿತ್ತು.
೯೭೧
ನಡೆಯಲಿಲ್ಲ ನುಡಿಯಲಿಲ್ಲ
ಕಾಣಲಿಲ್ಲ ಕೇಳಲಿಲ್ಲ
೯೭೨
- ೯೭೩
ನನ್ನನಾರೂವರಿಯರು,
ನನ್ನನಾರೂವರಿಯರು,
ನನ್ನನಾರೂ ಅರಿಯರು,
೯೭೪
೯೭೫
ಪ್ರಸಾದವೇದ್ಯಶರಣ ಬಸವಯ್ಯನು.
|| ೧೭೫ ||
ಪ್ರಸನ್ನ ಕಾಯವಾದನಯ್ಯ ಸಂಗಯ್ಯಾ .
೯೭೬
ನವಕಲ್ಪಿತದ ರೂಪನರಿದು,
ನವಪ್ರಣವವಾಯಿತ್ತಯ್ಯಾ .
೯೭೭
ನಾಡನಾಳಹೋದರೆ,
ಹಗೆಯಳಿದು ನಿಸ್ಸಂಗವಾಯಿತ್ತು .
ನಿಸ್ಸಂಗ ವೇದ್ಯವಾಗಿ
೯೭೮
೯೭೯
೯೮೦
೯೮೧
ನಾನಾವ ಬ್ರಹ್ಮವನರಿದೆನಯ್ಯ ?
ನಾನಾವ ತೃಪ್ತಿಯನರಿದೆನಯ್ಯ ?
೨೯೮ ಶಿವಶರಣೆಯರ ವಚನಸಂಪುಟ
ಇಷ್ಟದಂಗಸುಖವಕಂಡು ಸುಖಿಯಾದೆನಯ್ಯ .
೯೮೨
೯೮೩
ಕಲಿಯುಗಸಂಪನ್ನೆಯಾದೆನಯ್ಯ .
ಸರ್ವಸಮಯಾಚಾರವ ಕಂಡು
೯೮೪
- ನಿರ್ಮೂಲವಾಯಿತ್ತಾಹಾ ನಿರಾಲಂಬವಾಯಿತ್ತಾಹ
ನಿರಾಕುಳವಾಯಿತ್ತಾಹಾ!
ಪುಣ್ಯದಫಲ ತೋರಿಬಯಲನೆಕೂಡಿತ್ತು .
ಆ ಬಯಲು ನಿರ್ವಯಲಾಯಿತ್ತು.
ನಿರೂಪರೂಪಿನಲ್ಲಿ ಅಡಗಿ,
ನಿರಾಲಂಬವಾಯಿತ್ತು ಬಸವನಲ್ಲಿ .
೨೯೯
ನೀಲಮ್ಮನ ವಚನಗಳು
ನಿರಾಲಂಬಮೂರ್ತಿಯಲ್ಲಿ
೯೮೬
೯೮೭
ನಿಷ್ಠೆಯೆಂಬುದನೊಂದ ತೋರಿ
ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ .
Eeses
ಉಲುಹಡಗಿದೆ ನಾನು
ESSE
ಸಂಗಯ್ಯನಲ್ಲಿ ಲೀಯವನೆಯ್ದಲು. || ೧೮ ||
εεο
ಸಿಸಿ :
೩೦ ಶಿವಶರಣೆಯರ ವಚನಸಂಪುಟ
ಸಂಗಯ್ಯನಲ್ಲಿ
εεο
೯೯೨
ಆ ಕಾಯ ಕಲ್ಯಾಣ.
ಆ ಕಾಯ ಕಲ್ಯಾಣದೊಳಗೆ ( 5
εε8
ಹೊಲನಿಲ್ಲದೆ ಫಲವನುಂಡವರುಂಟೆ ?
ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ ?
ಅರಸಿಯಿಲ್ಲದೆ ಅರಸಾದವರುಂಟೆ ?
* ೯೯೪
ಪರಶಿವನ ವಿಲಾಸದಲ್ಲಿರಲೊಂದುದಿನ
ಆ ಪ್ರಣವದ ಹೊಳಹನರಿಯಹೋದಡೆ,
೯೯೫
ವಿಚಾರಪತ್ನಿಯಾದೆನಯ್ಯಾ ಸಂಗಯ್ಯಾ . || ೧೯ ||
೯೯೬
೯೯೭
εες
ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ ,
ಪರಂಜ್ಯೋತಿಯ ಅನುಭವವನರಿಯದನ್ನಕ್ಕ
ಪರಮಸುಖದ ಅನುಭವವನರಿದು
εεε
ಪ್ರಾಣದ ಹಂಗೆಮಗಿಲ್ಲ ,
ಪ್ರಸಾದದ ಹಂಗೆಮಗಿಲ್ಲ ,
ಪರಿಣಾಮದ ಹಂಗೆಮಗಿಲ್ಲ ,
ಮರಹು ನಷ್ಟವಾಯಿತ್ತಯ್ಯ ,
೧೦೦೧
ಪ್ರಾಣವಿಲ್ಲ ಪ್ರಸಾದವಿಲ್ಲ
ಪರಿಣಾಮದರುಹು ಮುನ್ನವೆಯಿಲ್ಲ .
ಪರವಶದನುಭಾವವ ಕಂಡು
ಅನುಭವಸುಖಿಯಾದೆನಯ್ಯ ,
|| ೨೦೨ ||
ಆನು ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ .
೧೦೦೩
ಇಹಃಪಗೆಯಾಂಡರೆ ಧನವಾದನಯಾ .
೧೦೦೫
ಬಸವನರಿವು ನಿರಾಧಾರವಾಯಿತ್ತು.
ಬಸವನಭಕ್ತಿ ಬಯಲನೆಕೂಡಿನಿರ್ವಯಲಾಯಿತ್ತು .
ನಿಶ್ಯಬ್ದವಾಯಿತ್ತಯ್ಯಾ ಸಂಗಯ್ಯಾ. || ೨೦ ||
೧೦೦೬
ಆನು ನಿಃಕರ್ಮಿಯಾದೆನಯಾ.
ಪ್ರಣವಮೂರ್ತಿಯ ತಿಳಿದು
೧೦೦೭
೧೦೦೮
ಬಯಲಾದೆನಯ್ಯಾ . 1 ೨೦೮ ||
೧೦೦೯
ನಿಸ್ಸಂಗಿಯಾನಾದೆನಯ್ಯಾ ಬಸವಾ.
ಮುಖ ವಿಮುಖವಾಯಿತ್ತು .
೧೦೧೦
ಬಹಿರಂಗದಾರೋಗಣೆಯ ರುಚಿಯನರಿಯಬಾರದು
ಸಜ್ಜನಕ್ಕೆ ಉಪಸಾಕ್ಷಿಯುಂಟೇಲಿಂಗಯ್ಯಾ ?
೧೦೧೧
ಬುದ್ದಿಯನಳಿದು ನಿರ್ಬುದ್ಧಿವಂತಳಸಂಗದಿಂದ
ನಾನು ಸುಖವ ಕಂಡೆನೆಂದು ನುಡಿದನೆಂದೆ ಬಸವಾ.
೩೦೫
ನೀಲಮ್ಮನ ವಚನಗಳು
ಬಸವನ ಹಂಗುಹರಿದು
|| ೨೧೧ ||
ಆನು ಸಂಗಯ್ಯನಲ್ಲಿ ಸುಖಿಯಾದೆನಯ್ಯಾ ಸಂಗಯ್ಯಾ .
೧೦೧೨
|| ೨೧೨ ||
ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು.
೧೦೧೩
ಬ್ರಹ್ಮದನೆಮ್ಮುಗೆಯನಳಿದೆ
ಹುಟ್ಟಿಲ್ಲ ಹೊಂದಿಲ್ಲದಮೂರ್ತಿಯಾದೆನೆ.
೧೦೧೪
೧೦೧೫
ಬ್ರಹ್ಮವಕೂಡಲು ಆ ಬ್ರಹ್ಮವನರಿದು
ಸುಯ್ಯನೆಕಂಡು ಸುಖವನರಿಯಲು
ಹೇಳಲಿಲ್ಲ ಕೇಳಲಿಲ್ಲ .
೧೦೧೬
ಭಕ್ತಿಪ್ರಸಾದ, ಮುಕ್ತಿಪ್ರಸಾದ,
೧೦೧೭
ಕಿಂಕುರ್ವಾಣವಿಲ್ಲದಿದ್ದರೆ ಜ್ಞಾನವಿಲ್ಲದಾಯಿತ್ತು.
೧೦೧೮
ಭಾವವಿಲ್ಲದರೂಪರೂಪಿಲ್ಲದೆ ಅಡಗಿದೆ.
೧೦೧೯
ನೃತ್ಯಾಚಾರವಳಿಯ ನೃತ್ಯವನನುಭವಿಸಿದನು.
೧೦೨೦
ಮಂಗಳಸೂತ್ರವ ಕಟ್ಟಲು
೧೦೨೧
ರೂಪಾಕಾರವಾಯಿತ್ತು .
೧೦೨೨
ಆ ಪರಿಯಯಿರವನರಿದು ಪರವಶಳಾದೆನು.
೧೦೨೩
widualistic
ಮಡದಿ ಎನಲಾಗದು ಬಸವಂಗೆ ಎನ್ನನು. *
ಬಸವನನ್ನ ಶಿಶುವಾದನು.
೧೦೨೫
೧೦೨೬
ಮನದ ಮಧ್ಯದಮೂರ್ತಿಯನರಿದು
ಆ ಮೂರ್ತಿಯ ಇರವನರಿದು
ಶಿವಶರಣೆಯರ ವಚನಸಂಪುಟ
ಶಿವಸೂತ್ರಿಯಾದೆನಯ್ಯ .
೧೦೨೭
೧೦೨೮
ಮನವಿಲ್ಲದ ಮಾತನಾಡಹೋದರೆ
ಆ ಮಾತುಸೊಗಸದಮ್ಮಯ್ಯಂಗೆ,
ಮನ ಘನವಾಯಿತ್ತೆಂದರೆ
ಆ ಮಾತು ಸೊಗಸದಮ್ಮಯ್ಯಂಗೆ,
ಹೆಸರಿಲ್ಲ ರೂಪೆಂದರೆ .
ಆ ಮಾತು ಸೊಗಸದೆಮ್ಮಯ್ಯಂಗೆ,
ಸಂಗಯ್ಯ ಬಸವನೆಂದ[ ರ]
೧೦೨೯
ಮನತನುವಿನ ಸಂಗವಡಗಲು
ಹಿರಿಯತನದ ರೂಪಕಾಣಲು
ಪರಿಪರಿಯ ಭ್ರಮೆಯಡಗಿತ್ತಯ್ಯ .
೧೦೩೦
ಅಡಗಿದವು ಅಲ್ಲಲ್ಲಿ .
ಕನಕದ ಬಾಗಿಲ ಕಂಡು
ನೀಲಮ್ಮನ ವಚನಗಳು
೧೦೩೧
ಮಲಮೂತ್ರ ವಿಸರ್ಜನೆಯಿಲ್ಲದೆ
ಮಲ ಮಾಯವಹೊದ್ದದೆ
ಆ ಮಲ ನಿರ್ಮಲಾಕಾರನಾದ ಶರಣ
|| ೨೩೧ ||
ಸಂಗಯ್ಯನಲ್ಲಿ ಬಸವ ಪ್ರಸಾದಿ ಪರಿಣಾಮಿಯಾದೆನು.
೧೦೩೨
೧೦೩೩
ಶಿವಕೂಟಸಮಾಧಿಯ ಕಂಡು
೧೦೩೪
ಆ ಸಮಯಾಚಾರವನರಿದುಕೂಡಿದೆ ಬಸವಾ.
ಆ ಸುಯಿದಾನದಸುಖವನರಿಯಲು
೧೦೩೫
ಮಾತನಳಿದು ಮನವಳಿದು
ಗಮನ ನಿರ್ಗಮನವಾಯಿತ್ತಯ್ಯ .
- ೧೦೩೬
ಪ್ರಯಾಣದ ಗತಿಯನಳಿದು
೧೦೩೭
೧೦೩೮
ಮಾತಿಲ್ಲದವನಕೂಡೆ ಮಾತನಾಡಹೋದಡೆ ,
೧೦೩೯
ಅನಿತನಿತು ತೃಪ್ತಿಯಮಾಡಿತೋರಿದೆಯಯ್ಯಾ.
ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ
೧೦೪೦
೧೦೪೧
ಅನುಭವವ ನನ್ನಲ್ಲಿಯಡಗಿಸಿ,
೧೦೪೨
ನನಗೇತರ ಪರಿಣಾಮದಕೂಟಪ್ರಭೆ ?
ವಿರೂಪಾಕ್ಷಸಂಗವನನುಭವಿಸಿದೆನಯ್ಯಾ ಬಸವಯ್ಯಾ .
೧೦೪೪
ನಿರ್ಮಲಾಕಾರವ ತಿಳಿದೆನಯ್ಯ .
೧೦೪೫
ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು.
೧೦೪೬
ತನುವಿಲ್ಲವೆನಗೆ ಬಸವಾ,
೧೦೪೭
ವಿನಯಪರಳಾದೆನು
ವೀರತ್ವದ ಸಂಗದಮೂರ್ತಿಯನರಿದು
೧೦೪೮
ಆ ಶಿಶುವಿನಕೈಯಲೊಂದು ಮಾಣಿಕ್ಯವಕೊಡಲು,
೧೦೪೯
ಶಕ್ತಿಸಂಗವಳಿದು ಸಮಯಾಚಾರವಳವಡಲು
|| ೨೪ ||
ಪ್ರಭಾಪೂರಿತಳಾಗಿ ಬದುಕಿದೆನಯ್ಯ ಸಂಗಯ್ಯ .
- ನೀಲಮ್ಮನ ವಚನಗಳು
೧೦೫೦
ಬಸವನನರಿಯದೆಕೆಟ್ಟ ಪಾಪಿಯಾನು .
೧೦೫೧
ಆನು ಮೂಲಪ್ರಣವಸ್ವರೂಪಳಾದೆನು.
ಹಿತಪಡಿಸುತನ್ಯಾಯದಂತೆ
೧೦೫೨
೧೦೫೩
ಹೇಳಬಾರದ ಘನವ
ಶಿವಶರಣೆಯರ ವಚನಸಂಪುಟ
೧೦೫೪
೧೦೫೫
ಮೂಲಪ್ರಣವ;
ಆ ಪ್ರಣವದ ಸುಖವನರಿದು
೧೦೫೬
ಕರಸಮಯ ವಿರಸವಾಯಿತ್ತು.
೧೦೫೭
ಆ ಅನುವನರಿದು ಮುಖರಸವನರಿದು
| ೨೫೭ ||
ನಾನು ಬದುಕಿದೆನಯ್ಯ ಸಂಗಯ್ಯ .
೧೦೫೮
ಅನಿಮಿಷಯೋಗ ವಿಚಾರವನನುಭವಿಸಿ,
ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ
|| ೨೫೮ ||
ಅಡಗಿ ನಿಂದೆನಯ್ಯ ಸಂಗಯ್ಯ .
ನೀಲಮ್ಮನ ವಚನಗಳು
೧೦೫೯
ಮನೆಯೊಳಗೆ ತೋರಣಗಟ್ಟಿದವು.
ಮಾಣಿಕ್ಯದ ವರ್ಣದತೋರಣವು.
ಆ ತೋರಣವ ಸರಗೊಳಿಸಿ
೧೦೬೦
ಮೃತವಳಿದು ಕಾಯವುಳ್ಳವಳಾದೆ.
ವಿಭ್ರಮದಸೂಚನೆಯ ಹಂಗಿಲ್ಲದೆ
ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ . || ೨
೧೦೬೧
ಮುಖವಿಕಸಿತವಾಯಿತ್ತು.
೧೦೬೨
೧೦೬೩
ರೂಪುನಿರೂಪುಸಂಗಷ್ಟವಾಯಿತ್ತಯ್ಯಾ
ಸಂಗಯ್ಯನಗುರುಬಸವಾ. || ೨೬೩ ||
೧೦೬೪
ಇಂದಿಗೆಊಟವಳಿಯಿತ್ತು ಬಸವಾ.
೧೦೬೫
೧೦೬೬
ಲಿಂಗವಿದ್ದರೇನು ?
ಸಂಗಯ್ಯನಲ್ಲಿಯಾನುಪ್ರಸಾದಿಯಾದೆನಯ್ಯ . || ೨೬೬ ||
೧೦೬೮
ಭಾಳ ಭಾಳಾಕ್ಷನರಮನೆ,
ಎಲ್ಲವನರಿದು
ಭಕ್ತಿಪದಾರ್ಥವನುಂಡು ಬದುಕಿದೆನಯ್ಯ
೧೦೬೯
ಆನು ಅನುಭವಶೀಲವನರಿದು
ಮಕ್ಕಂಗನೆಯಾದೆನಯ್ಯಾ ಬಸವಾ.
ಆನು ಮುಕ್ಕಂಗನೆಯಾಗಿ ನಿಜದಲ್ಲಿ ನಿಲಲು,
೧೦೭೦
ಸಂಗನಕೂಟಕ್ಕೆ ತೆರಹಿಲ್ಲ .
ಬಸವನಭಕ್ತಿಗೆ ನೆಲೆಯಿಲ್ಲವಯ್ಯಾ,
ಆನಂದಪ್ರಸಾದ ಅನಿಮಿಷಪ್ರಸಾದವನುಂಡು
೧೦೭೧
ಸಂಗ ನಿಸ್ಸಂಗವಾಯಿತ್ತೆನಗೆ;
ನಿಸ್ಸಂಗ ಸಂಗವಾಯಿತ್ತೆನಗೆ;
೧೦೭೨
೧೦೭೩
ಸಂಗವಪ್ಪ ಬಸವಾ,
ಅನಾದಿಸ್ವಭಾವವಾದನಯ್ಯಾ .
೧೦೭೪
ಸಮಯಾಚಾರವಡಗಿದ ಬಸವಾ,
೧೦೭೫
ಸರ್ವಾಂಗಶುದ್ಧವಾಗಿ ಲಿಂಗದೇಹಿಯಾನಾದೆನು. ..
೧೦೭೬
* ಸಯದಾನವರತ ಬಸವಾ.
ಸಂಭ್ರಮಮೂರ್ತಿಬಸವಾ.
೧೦೭೭
ಪರಿಣಾಮಿಯಾನಾದೆನು .
ಪರಿಣಾಮವಡಗಿ ಪ್ರಭೆಯನಳಿದು
ಮುಕ್ತಿಯಕಂಡು ಮುಖವಡಗಿ
|| ೨೭೭ ||
ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ .
೧೦೭೮
ಸ್ವಯಸಮರಸದ ಇರವನಂಗವಿಸಿ
ಶಬುದಾಚಾರವನರಿದೆನಯ್ಯ
೧೦೭೯
೧೦೮೦
ಹಂದೆಯಲ್ಲ ನಾನು,
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯ .
೩೨೦ ಶಿವಶರಣೆಯರ ವಚನಸಂಪುಟ
- ೧೦೮೧
ಹೆಣ್ಣುತನದ ಮಾತನಳಿದು
೧೦೮೨
ನಾ ಹುಟ್ಟಿ ಕಾಯವಸ್ಥಿರವಾಗಿ
೧೦೮೩
೧೦೮೪
ಹೆಚ್ಚನರಿದು ಪ್ರಣವವಕೂಡಲು
ಅಚ್ಚುಗ ಸಿದ್ದಿಯಾಯಿತ್ತೆನಗೆ.
೧೦೮
ಹೆಸರಿಲ್ಲದರೂಪಕಂಡು
ಕುರುಹಿಲ್ಲದಮೂರ್ತಿಯ ಕಂಡು
ಅದೈತಾನಂದಿಯಾದೆ ನಾನು.
ಪ್ರಣವಜ್ಯೋತಿಷ್ಟವರ್ಣವ ತಿಳಿದು
|| ೨೮೫ ||
ಪರಂಜ್ಯೋತಿಲಿಂಗವಾದನಯ್ಯ ಸಂಗಯ್ಯ .
೧೦೮೬
ಹೃದಯಮಧ್ಯದಲೊಂದುಜ್ಯೋತಿಯಮನೆ ಹುಟ್ಟಿತ್ತು .
೧೦೮೭
ಕುರುಹಳಿಯಿತ್ತು ಬಸವ ,
ಇಂದಿಂಗೆ ಬಸವನರೂಪುನಿರೂಪಾಯಿತ್ತಯ್ಯಾ.
೧೦೮೮
ಹೋಲಬರಿಯೆ ನಾನು,
ಆ ಹೋಲರಿಯದಿರುತಿರಲು,
ನಾನು ಹೊಲಬಿಗಳಲ್ಲವೆಂದು
ಬಸವಯ್ಯ ಹೊಲಬನರಿದು
ನಿಜಪದಸಂಬಂಧಿಯಾದನಯ್ಯಾ :
೧೦೮೯
ಕಾಳವ್ವಯ ವಚನಗಳು
೧೦೯೦
ಕರ್ಮಹರ ಕಾಳೇಶ್ವರಾ. || ೧ ||
೧೦೯೧
ಕರ್ಮಹರ ಕಾಳೇಶ್ವರಾ. || ೨ ||
ಬೊಂತಾದೇವಿಯ ವಚನಗಳು ..
೧೦೯೨
ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,
ಅನಂತನಿಂತಾತನೆಂದರಿಯಾ ಬಿಡಾಡಿ.
ಇದಪ್ರತಿ ಬಿಡಾಡಿ.
೧೦೯೩
೧೦೯೪
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.
೧೦೯೫
೧೦೯೬
ತರಗೆಲೆಗಳಿಗೊಂದೆ ಗಾಳಿ ;
ಹಾರುತ್ತಿಪ್ಪವು.
೧೦೯೭
ಮೂಗನಕೈಯಲ್ಲಿ ಕಾವ್ಯವಕೇಳಿದಂತಿರಬೇಕು.
ದರ್ಪಣದೊಳಗಣ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ .
೧೦೯೮
ಬಯಕೆಯಾದ್ಯಂತವನೇನೆಂಬೆನಯಾ ?
ಸೂಲಿಲದಸೋಲದ ಘನವನೇನೆಂಬೆನು ?
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು?
೧೦೯೯
ಅಲರೊಳಡಗಿದ ಪರಿಮಳದಂತೆ,
ಪತಂಗದೊಳಡಗಿದ ಅನಲನಂತೆ,
ಶಶಿಯೊಳಡಗಿದ ಷೋಡಶಕಳೆಯಂತೆ,
ಉಲುಹಡಗಿದ ವಾಯುವಿನಂತೆ,
೧೧೦೧
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನೆರೆಯರಿತು ಮರೆಯಬಲ್ಲಡೆ
೧೧೦೩
ಅಪ್ಪಿದವರನಪ್ಪಿದಡೆ ತರಗೆಲೆಯಂತೆ
ಅಜಗಣ್ಣ ತಂದ ? || ೭ ||
ರಸವನರಸಿದಡುಂಟೆ ಅಜಗಣ್ಣತಂದೆ ?
ಕಾಯದೊಳಗೆ ಮಾಯವಿಲ್ಲ ;
ಭಾವದೊಳಗೆ ಭ್ರಮೆಯಿಲ್ಲ.
ಮುಕ್ತಾಯಕ್ಕನ ವಚನಗಳು
ನಿರ್ಬುದ್ದಿಯಾದವಳನೇನೆಂಬೆನಣ್ಣಾ ?
೧೧೦೫
೧೧೦೬
೧೧೦೭
ಗರ್ಭಿಕರಿಸಿಕೊಂಡಿಪ್ಪಾತನು ಅಜಗಣ್ಣನೆ.
ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರವನಂತಕೋಟಿಗಳಿಗೆ
ಮಾತೃಸ್ಥಾನವಾದಾತನು ಅಜಗಣ್ಣನೆ.
ಮಂತ್ರರಾಜನು ಅಜಗಣ್ಣನೆ,ಮೂಲಮಂತ್ರವುಅಜಗಣ್ಣನೆ.
ಮಹಾಲಿಂಗವಾಗಿಪ್ಪಾತನು ಅಜಗಣ್ಣನೆ.
ಮಹಾಸದ್ಭಕ್ತನು ಅಜಗಣ್ಣನವ್ವಾ .
ಮಹಾಲಿಂಗೈಕ್ಯನು ಅಜಗಣ್ಣನೆ.
ಆತನೆ ಮಹಾಘನಮಹತ್ಯನೊಳಕೊಂಡಿರ್ಪನಾಗಿ
ಇಂತಪ್ಪ ಅಜಗಣ್ಣನೇನಡಗಿಸಿದನವ್ವಾ .
೧೧೦೮
ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡು,
ಎತ್ತುವರಿಲ್ಲದೆ ಸಖಿಯನರಸುತಿಪ್ಪೆ .
ತನಗೆ ತಾನೆತ್ತಿಕೊಂಡಡೆ,
|| ೧೩ ||
ಮನ ಮೇರೆದಪ್ಪಿ ಕರಗಿ ಉಕ್ಕಿತ್ತು ನಮ್ಮ ಅಜಗಣ್ಣನಯೋಗ.
ಭೇದವೆಂಬೈವರನತಿಗಳೆದನು.
ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.
೧೧೧೨
ಉರಿಯುಂಡ ಕರ್ಪೂರದಂತಾದೆನಯ್ಯಾ , || ೧೬ ||
೧೧೧೪
ಜ್ಞಾನಮೂಲಗುರುಸೇವೆ ಎಂಬೆನು.
೧೧೧೫
ಮುಟ್ಟಿ ತೋರಿದವರಿಲ್ಲದಡೇನು ?
೧೧೧೬
೧೧೧೭
ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ
CH
ಕೆಲಬರಿಗೆ ಅರಿಯಬಪ್ಪುದೆ ?
ಮನ ಮುಟ್ಟುವನ್ನಕ್ಕರ ಕಾಣಬಾರದು.
೩೩೧
ಮುಕ್ತಾಯಕ್ಕನ ವಚನಗಳು
ಪೂಜಿಸುವನ್ನಕ್ಕರ ಕಾಣಬಾರದು.
ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು.
೧೧೧೮
ತರಿಸಲುವೋದವನಿದಿರಿಚ್ಚೆಯನರಿಯದೆ ಮರೆದಿದ್ದಡೆ
೧೧೨೦
ನಡೆದುದೆಲ್ಲಾ ಹುಸಿಯೆಂಬೆನು.
ಕರಣಮಥನದಿಂದಾದುದಲ್ಲದೆ,
ಶಿವಶರಣೆಯರ ವಚನಸಂಪುಟ
೧೧೨೧
೧೧೨೨
ನುಡಿಯಲುಬಾರದು ಕೆಟ್ಟನುಡಿಗಳು
ನಡೆಯಲುಬಾರದು ಕೆಟ್ಟನಡೆಗಳ.
ನುಡಿದಡೇನು ನುಡಿಯದಿರ್ದಡೇನು ?
೧೧೨೩
೧೧೨
ರವಿಯೊಳಡಗಿದ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ .
ಕೊಡನೊಳಗಣಜ್ಯೋತಿಯ ಅಡಗಿಸಲರಿಯದೆ
|| ೨೯ ||
ಮಿಗೆವರಿದಂತಾದೆಯೊ ಅಜಗಣ್ಣಾ !
೧೧೨೬
ವಾಯುವನುಟ್ಟನೇಕವ್ವಾ ?
೧೧೨೭
ಸಚ್ಚಿದಾನಂದಸ್ವರೂಪವಾದ, ವಾಲ್ಮನಕ್ಕಗೋಚರವಾದ,
ಶರಣರನೊಳಕೊಂಡುಚಿನದೊಳಗೆ ಅವಿರಳ್ಳೆಕ್ಯವಾದ
ನೀನಾರು ಹೇಳಯ್ಯಾ ? || ೩೧ ||
೩೩೪
ಶಿವಶರಣೆಯರ ವಚನಸಂಪುಟ
೧೧೨೮
ಮುಕುತಿಯನೇವೆನಯ್ಯಾ ?
ನಾಚಿದನಜಗಣ್ಣತಂದೆ. || ೩೨ ||
೧೧೨೯
ಸಿಡಿಲುಹೊಯ್ದ ಬಾವಿಗೆಸೋಪಾನವುಂಟೆ ?
ಷಡುವರ್ಣರಹಿತಂಗೆ ಬಣ್ಣವುಂಟೆ ?
ಕಡಲದಾಂಟಿದವಂಗೆ ಹರುಗೋಲುಂಟೆ ?
ಒಡಲಿಲ್ಲದವಂಗೆ ಒಡವೆಯುಂಟೆ ?
೧೧೩೦
ಎನ್ನ ಅಜಗಣ್ಣತಂದೆಗೆ.
೧೧೩೧
೧೧೩೨
ಸ್ಪಟಿಕಪ್ರಜ್ವಲಜ್ಯೋತಿಘಟದೊಳಗೆತೋರುತ್ತಿರೆ,
ಸಂತೈಸಲರಿಯದೆ ಮರುಳಾದಿರಣ್ಣಾ !
೧೧೩೩
ಹಿಡಿದಾಚಾರವ ಬಿಡದನ್ನಕ್ಕರ,
ಸುಸರವೆಂತಪ್ಪುದೊ ಹೇಳಾ ?
ಹೋಹಬಟ್ಟೆಯನರಿಯದನ್ನಕ್ಕರ
|| ೩೭ ||
ತಾನಾಗಬಾರದು ಕಾಣಾ, ಎನ್ನ ಅಜಗಣ್ಣತಂದೆಯಂತೆ.
ಮೋಳಿಗೆಮಹಾದೇವಿಯ ವಚನಗಳು
೧೧೩೪
ಆತ್ಮನಕಳೆಯ ತಿಳಿವಲ್ಲಿ
ಕರ್ಮವಶದಿಂದ ವರ್ಮವಶಗತನಾದಲ್ಲಿ ,
ದ್ವಂದ್ವವಮಾಡಿ ಕೂಡಿಇರಿಸಲಿಕ್ಕಾಗಿ,
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ
- || ೨ ||
ಮುಳುಗಿದುದೆ ಸಮುದ್ರ.
೧೧೩೬
೧೧೩೭
ಅದೇತಕೆ ಅಯ್ಯಾ ,
೧೧೩೮
ಇರವಿನಲ್ಲಿ ಇರವನಿಂಬಿಟ್ಟು
ಎನ್ನಲ್ಲಿ ತಲ್ಲೀಯವಾಗಿರು .
೩.೩೮
ಶಿವಶರಣೆಯರ ವಚನಸಂಪುಟ
೧೧೩೯
೧೧೪೦
ဂန္ဓာ
೧೧೪೨
ಆವ ಬೀಜವ ಬಿತ್ತಿದರೂ
೧೧೪೩
ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ
|| ೧೦ ||
ಎಲ್ಲಿ ಅಡಗಿತ್ತೆಂದರಿಯೆನಲ್ಲ !
ಇಹಪರವೆಂಬ ಹೊಲಬುಗೆಟ್ಟಿತ್ತು ,
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಲಿಂಗವ
೧೧೪೬
ಹುಡುಹುದು ಎಂದಟ್ಟುವರಲ್ಲದೆ ?
ಆ ಹಂದಿಗಿಂದ ಕರಕಷ್ಟ ,
|| ೧೩ ||
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕ ಮಲ್ಲಿಕಾರ್ಜುನಾ.
೧೧೪೭
ಎನಗೆ ನೀನಿಂಬುಕೊಡುವಲ್ಲಿ ,
ಜ್ಞಾನಸಿಂಧುಸಂಪೂರ್ಣವಾಗಿ
೧೧೪೮
ಎಸುವರ ಬಲ್ಲೆ;
ಪೂಜಿಸುವವರ ಬಲೆ;
ಉಭಯವವೇಧಿಸುವರ ಕಾಣೆ .
ಈ ಉಭಯವುಸಿದ್ದಿಯಾಗಿ ಸಿದ್ದಾಂತವಾದಲ್ಲಿ
೧೧೪೯
ಆ ಸಹಜದಿಂದಾಯಿತ್ತು ಸೃಷ್ಟಿ ,
ಸೃಷ್ಟಿಯಿಂದಾಯಿತ್ತು ಸಂಸಾರ,
ಸಂಸಾರದಿಂದಾಯಿತ್ತು ಅಜ್ಞಾನ ,
ಅಜ್ಞಾನದಿಂದಾಯಿತ್ತು ಮರವೆ.
ನೀನೆಂಬುದ ಮರೆದೆನಯ್ಯಾ ,
೧೧೫೦
ಜಾಗ್ರದಿರವುಸ್ವಪ್ನದಲ್ಲಿ ತೋರುವಂತೆ
ಲಿಂಗವನರಿವವರಿಗಲ್ಲದೆ ಕಾಣಬಾರದು. || ೧೭ ||
೧೧೫೧
೧೧೫೨
೧೧೫೩
ಆ ನಿಜಲಿಂಗದ ಸಂಗವನರಿಯದೆ
- ಕಾಯಭ್ರಮೆಯಿಂದ ಕೈಲಾಸ,
ಜೀವಭ್ರಮೆಯಿಂದ ಮಹದಕೂಟವೆಂಬುದು.
ಇದು ನಿಶ್ಚಯದಕೂಟ,
|| ೨೨ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ .
೧೧೫೬
ಕರ್ಮಕಾಂಡಿಯಾಗಿ ತಾನಿರುತ್ತ
ಇದಿರಿಗೆ ವರ್ಮವಬೋಧಿಸಲೇತಕ್ಕೆ ?
ಅವರಿಗೆ ಅನ್ಯನಾಗಿಪ್ಪನು. || ೨೩ ||
ಶಿವಶರಣೆಯರ ವಚನಸಂಪುಟ
೧೧೫೭
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. .. || ೨೪
೧೧೫೮
ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು.
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಿಕ್ಕಿದಗೊತ್ತು.
೧೧೬೦
೧೧೬೧
ಕೂಟಕ್ಕೆ ಕುರುಹಾದುದನರಿಯದೆ,
ಆತ್ಮಕ್ಕೆ ಅರಿವಾದುದನರಿಯದೆ,
ತಾ ನಿಂದಲ್ಲಿಯೆ ನಿಜಕೂಟ,
ತಿಳಿದಲ್ಲಿಯೆ ನಿರಂಗವೆಂಬುದು.
೧೧೬೨
೧೧೬೩
ಕ್ರಿಯಾನಿರ್ವಾಹಸ್ಥಲ. || ೩೦ ||
೧೧೬೪
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ ,
ಅದಕ್ಕೆ ಭಿನ್ನಭಾವವಾವುದು ?
ಪಾಕಪ್ರಯತ್ನ ತಪ್ಪದಾಗಿ,
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಲಿಂಗವು
ಸ್ವಯಾನುಭಾವಸಿದ್ಧನಾದ ಕಾರಣ. || ೩೧ ||
೧೧೬೫
೧೧೬೬
ಗುರುವನರಿದು ಲಿಂಗವನರಿವವರುಂಟು,
ಲಿಂಗವನರಿದು ಜಂಗಮವನರಿವವರುಂಟು,
ಪಂಚಾಚಾರವನರಿದು ಜಂಗಮವನರಿವವರುಂಟು,
ಆ ಜಂಗಮವನರಿದಲ್ಲಿ ಷಟ್ಸ್ಥಲಸಂಬಂಧವಾಯಿತ್ತು.
- ೧೧೬೭
೧೧೬೮ |
೧೧೬೯
೧೧೭೦
ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ .
ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪಥಭಾವಿಯಲ್ಲ .
೧೧೭೧
ನಿರಂಗದ ನಿಶ್ಚಯ.
೧೧೭೨
ನಿಚ್ಚಣಿಕೆಯನೇರಿ ತೆಗೆವುದಕ್ಕೆ
ಈ ಕೃತ್ಯದಲ್ಲಿ ಸಾಯಲಾರೆ.
೧೧೭೩
ನೀನಲ್ಲದೆ ಪರತೊಂದನರಿಯದವರಲ್ಲಿ ,
ಎನ್ನಲ್ಲಿ ಸನ್ನದ್ಧನಾಗಿರು
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೪೦ ||
೧೧೭೪
ನಿರಂಜನೆ ರಂಜಿಸಲುಂಟೆ ?
ಸೊಲ್ಲೇಕೆ ಉಡುಗದು ? || ೪೦ ||
೧೧೭೫
ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ,
ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ,
ನಿರವಯವಸ್ತು ಕುರುಹಾಗಿ
ದರ್ಪಣದಿಂದೆಂದಡೆ ನಿಶ್ಚಯವಲ್ಲ ; .
- ೧೧೭೬
೧೧೭೭
೧೧೭೮
ಆ ನೆನಹಿಂಗೆ ಆತ್ಮಸ್ವರೂಪನೀನು.
೧೧೭೯
ಇಂತೀ ಉಭಯಸ್ವಲಗೂಡಿ,
& ೫೨
ಶಿವಶರಣೆಯರ ವಚನಸಂಪುಟ
೧೧೮೦
ದಾಸೋಹವೆಂಬಸೋಹವನರಿದಲ್ಲಿ
ಚತುರ್ವಿಧಫಲಪದದಾಸೆಗೆ ಒಡಲು.
ಲಿಂಗಕ್ಕೆ ಮನಹೋಯಿತ್ತು ;
ಜಂಗಮಕ್ಕೆ ಧನ ಹೋಯಿತ್ತು .
೧೧೮೧
೧೧೮೨
ಬಯಲೆಂದಡೆಕೀಳು ಮೇಲಿನೊಳಗಾಯಿತ್ತು .
ಸವಿದ ಸವಿಯನುಪಮಿಸಬಾರದೆಂದಡೆ
ಮೋಳಿಗೆಮಹಾದೇವಿಯ ವಚನಗಳು ೩೫೩
ಜಿಹೈಯಿಂದ ಕುರುಹುಗೊಂಡಿತ್ತು .
ಕುರುಹುಗೊಂಡಿತ್ತೆ ?
- ೧೧೮೩
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ
ಎಂಬುದಕ್ಕೆ ಮುನ್ನವೆ ! || ೫೦ ||
೧೧೮೪
ಮಸ್ತಕ ಒಡೆವುದಲ್ಲದೆ,
೧೧೮೫
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ
* || ೧೨ ||
ಇದು ಸ್ವಾನುಭಾವಿಯ ಸನ್ನದ್ಧ ಸ್ಥಲ.
೧೧೮೬
೧೧೮೭
coeses
೧೧೮೯
೧೧೯೦
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ
೧೧೯೧
ಆ ಘಟವ ಲಕ್ಷಿಸಲಿಕ್ಕಾಗಿ,
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ
ಸಾವಧಾನಿಯ ಸಂಬಂಧ. || ೫೮ ||
ಲಿಂಗದಂಗವನರಿದು ತಾ ಕೂಡಬಲ್ಲಡೆ
ಲಿಂಗಭೋಗೋಪಭೋಗಿ ತಾನಾದಡೆ
- ೧೧೯೩
೧೧೯೪
೧೧೯೫
ಸಂಸಾರಸಂಗದಿಂದಲುದಯಿಸಿದ
ಸುಖವೆ ದುಃಖವೆಂದರಿಯದೆ,
ಕ್ರೂರ ಜನ್ಮಚಕ್ರಕ್ಕೀಡಾಗಿ,
೧೧೯೬
ನಿಃಕಲದೊಳಗೆ ಸಕಲವಡಗಿ,
ಅಖಿಲಜಗವೆಂಬುದು ಹೊರಗು.
ಆ ಲಿಂಗದಕೂಟವೆ ನಿರ್ಯಾಣ.
೧೧೯೭
ಪರಮಪ್ರಕಾಶ ಬಲ್ಲವ.
ದಿವ್ಯಜ್ಞಾನ ಬಲ್ಲವ.
ಮಹದಾಕಾಶ ಮಹದೊಡಗೂಡಿದಲ್ಲಿ
ಪಂಚಭೌತಿಕ ನಷ್ಟವೆಂಬುದನರಿದು
ಈ ಪಂಚಭೌತಿಕದ ತನು,
ಕಾಯಕ್ಕೆ ಕರ್ಮವೆಂಬುದಿಲ್ಲ ,
೧೧೯೮
ಕುಸುಮದ ಸುವಾಸನೆ
ಗಿಡುಗಿಡುವಿಗೆ ಕುರುಹಲ್ಲದೆ
ಕದಂಬಗಂಧವಲ್ಲದೆ
ಇದು ದೃಷ್ಟಾನುಭಾವಸಿದ್ಧಿ ,
ಸರ್ವಸ್ಥಲಭೇದ,
ವಿಶ್ವತೋಮುಖರೂಪು.
೧೧೯೯
ಮಲ ಅಮಲ ಮಹೇಶ್ವರಸ್ಥಲ.
ಇದಕ್ಕೆ ಭಿನ್ನಭಾವವಿಲ್ಲ .
ಇದ ಚೆನ್ನಾಗಿ ತಿಳಿದುನೋಡಿಕೊಳ್ಳಿ.
ಹಾಗೆಂಬಲ್ಲಿಯೆ ಬಯಲಾಗಬೇಕು,
೧೨೦೦
ಸ್ವಯವಿದ್ದಂತೆ
ಲಯವಕೂಡುವರೆ ಅಯ್ಯಾ ?
೩೬೦
ಶಿವಶರಣೆಯರ ವಚನಸಂಪುಟ
ಪರುಷವಿದ್ದಂತೆ
ಹೇಮವನರಸುವರೆ ಅಯ್ಯಾ ?
ಸ್ವಯಂಜ್ಯೋತಿಯಿದ್ದಂತೆ
ದೀಪವನರಸುವರೆ ಅಯ್ಯಾ ?
ಕಣ್ಣಿಲಿನೋಡಿಕಣ್ಣ ಮರೆದೆನೆಂದು
ಆ ಭಿನ್ನಭಾವದಂತೆ ಆದಿರಲ್ಲಾ !
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೬೭ ||
೧೨೦೧
ಈ ಸಂದೇಹ ನಿವೃತ್ತಿಯಾದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೬೮ ||
೧೨೦೨
ಹೇಮದರೂಪವಳಿದು ಸ್ವರೂಪವಡಗಿದಲ್ಲಿ
ಕುಶಲಚಿತ್ರವೆಲ್ಲಿದ್ದಿತ್ತು ?
೧೨೦೩
ಪರಿಪೂರ್ಣವಪ್ಪ ಲಿಂಗವ
೩೬೧
ಮೋಳಿಗೆಮಹಾದೇವಿಯ ವಚನಗಳು
ಮೂರ್ತಿಗೊಳಿಸಲಿಕ್ಕಾಗಿ,
ಲಿಂಗದೃಷ್ಟಿ ಪರಿಪೂರ್ಣವಾಗಿ,
ಮುಂತಾದುವೆಲ್ಲವು ಅರ್ಪಿತಮಯವಾಗಿ,
13
ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನ ವ
೧೨೦೪
ಅಮುಗೇಶ್ವರಲಿಂಗದಲ್ಲಿ . || ೧ ||
ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮನ ವಚನ
೧೨೦೫
ಗುರುಲಿಂಗಜಂಗಮವ ಕೊಂದವನ,
ಶಿವಮಂತ್ರ ಜಪಿಸುವುದು.
೧೨೦೬
ಅನ್ಯನುಡಿ ಸಮನಿಸದು .
ತೇಲಾಡುತಂದಿಪ್ಪಿನೊ ?
ಶಂಭುಜಕ್ಕೇಶ್ವರದೇವರಿಗೆ
ಶರಣೆನುತ ಮೈಮರೆದೆಂದಿಪ್ಪನೊ ? || ೧ ||
೧೨೦೭
ಮಂತ್ರತಂತ್ರ ನೇಮವಲ್ಲ ;
ಧೂಪ ದೀಪಾರತಿನೇಮವಲ್ಲ ;
೧೨೦೮
ಒಳಗಾದ ವಿಚಾರವೆಂತೆಂದಡೆ:
ಸತ್ಯನಡೆ ನಡೆಯದೆ,
ಹುಟ್ಟಂಧಕನೆಂಬೆನಯ್ಯಾ .
ಕೆಟ್ಟಗಣ್ಣವನೆಂಬೆನಯ್ಯಾ .
೩೬೫
ಸತ್ಯಕ್ಕನ ವಚನಗಳು
ಶಂಭುಕೇಶ್ವರದೇವಾ,
- ೧೨೦೯
ಶಿವಭಕ್ತಮತ ಮೊದಲಾಗಿ
ಆವ ಜಾತಿಯಲ್ಲಿ ಜನಿತವಾದಡೇನು ?
ಪೂರ್ವಗುಣಧರ್ಮಗಳ ಮುಟ್ಟದೆ,
ಲೋಕಾಚಾರವ ಹೊದ್ದದೆ,
ಪಂಚಮಹಾಪಾತಕಂಗಳ ಬೆರಸದೆ,
ಲಿಂಗಾಚಾರ ಮೋಹಿಯಾಗಿ,
ಚಿನಲಿಂಗವ ಸಂಬಂಧಿಸಿ,
ತ್ರಿಣೇತ್ರವುಳ್ಳ ಗುರುವೆಂಬೆನಯ್ಯಾ .
ತ್ರಿವಿಧಲಿಂಗಾನುಭಾವವ ಬೋಧಿಸುವಾತನೆ
ಸರ್ವಾಂಗಲೋಚನವುಳ್ಳ ಜಂಗಮವೆಂಬೆನೋಡಾ.
ಶಂಭುಜಕ್ಕೇಶ್ವರಾ.
೧೨೧೦
“ಅಯ್ಯಾ , ಮಹಾಲಿಂಗೈಕ್ಯಾನುಭಾವಿಯೆಂದು'
ಪೂರ್ವಾರ್ಜಿತವನುಂಡಡೆ ಭಂಗ;
೩೬೬
ಶಿವಶರಣೆಯರ ವಚನಸಂಪುಟ
ಕಾಣಾ ಶಂಭುಜಕ್ಕೇಶ್ವರಾ.
೧೨೧೧
ವೇದಂಗಳು ಮುನ್ನಲತ್ತಲರಿಯವು.
ವೇದಿಗಳು ಪರಬ್ರಹ್ಮವೆಂದೆಂಬರು.
೧೨೧೨
೧೨೧೩
ಎಂದುದಾಗಿ,
೧೨೧೪
ಏಕೆನ್ನ ಘೋರಸಂಸಾರದಲ್ಲಿರಿಸಿದೆ ?
೧೨೧೫
ಶಿವಭಕ್ತರು ಶಿವಾತ್ಮಸ್ವರೂಪು,
ಎನ್ನವರು ಅನ್ಯರೆಂದುಂಟೆ ?
- ೧೨೧೬
ಗಂಡಗಂಡರ ತೊಟ್ಟವರುಂಟೆ ?
ಗಂಡಗಂಡರ ತುರುಬಿದವರುಂಟೆ ?
೧೨೧೭
ಶಂಭುಜಕ್ಕೇಶ್ವರದೇವಾ,
ಎನ್ನ ಪ್ರಾಣಲಿಂಗವಾಗಿ,
೧೨೧೮
೧೨೧೯
ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ?
೧೨೨೦
ದೇವರದೇವ ನೀನೆಂದೆನಿಸಿಕೊಂಡೆ,
ನಿತ್ಯತೃಪ್ತ ನೀನೆನಿಸಿಕೊಂಡೆ;
ಚೆನ್ನನ ಮನೆಯಲುಂಬರೇನಯ್ಯಾ ?
ಕರುಣಾಕರ ನೀನೆಂದೆನಿಸಿಕೊಂಡೆ ,
೧೨೨೧
ನೀವುಕೊಡುವುದು ಕೌತುಕವಲ್ಲ !
ಶಂಭುಜಕ್ಕೇಶ್ವರಾ,
೧೨೨೩
ಈ ಮುಕ್ತಾಯಕ್ಕಗಳ ಕಕ್ಕುಲತೆಯ
ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ . || ೧೮ ||
೧೨೨೪
೧೨೨೫
೧೨೨೬
ಎಂದುದಾಗಿ ,
ಈ ಭಾಷೆಹೀನರಿಗೇಕ ಶಂಭುಜಕ್ಕೇಶ್ವರನು ? || ೨೧ ||
೧೨೨೭
ನಲ್ಲನೆ, ಒಚ್ಚತವೋದವಳನುಳಿವರೆ ?
ವಿಕಳಗೊಂಡೆನು ಶಿವಶಿವಾ,
ಪ್ರಾಣಪದವಲ್ಲದೆ ಮತ್ತೊಂದನರಿಯೆನು
ಮನ ವಚನ ಕಾಯದಲ್ಲಿ .
೧೨೨೮
೧೨೨೯
ಲಂಚವಂಚನಕ್ಕೆ ಕೈಯಾನದಭಾಷೆ.
೧೨೩೦
ಎನುತಿರ್ದೆನಯ್ಯಾ ಶಂಭುಜಕ್ಕೇಶ್ವರಾ. || ೨೫ ||
೧೨೩೧
ಹಿರಿಯತನಕ್ಕೆ ಪಥವೆ,
ಬಾಣನ ಮನೆಯ ಬಾಗಿಲ ಕಾಯುದು ?
೩೭೨
ಶಿವಶರಣೆಯರ ವಚನಸಂಪುಟ
ಮಹಂತತನಕ್ಕೆ ಪಥವೆ,
ನಂಬಿಗೆ ಕುಂಟಣಿಯಾದುದು ?
ಕರುಣಿತನಕ್ಕೆ ಪಥವೆ,
ದಾನಿತನಕ್ಕೆ ಪಥವೆ,
ನಾರಿಯರಿಬ್ಬರೊಡನೆ ಇಪ್ಪುದು ?
ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ
ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ ? || ೨೬ ||
೧೨೩೨
ತೆರಹಿಲ್ಲದಭವ ನುಡಿಗೆಡೆಗೊಡನು;
೧೨೩೩
ಸೂಳೆಸಂಕವ್ವಯ ವಚನ
೧೨೩೪
ವ್ರತಹೀನನನರಿದು ಬೆರೆದಡೆ
|| ೧ ||
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೆಶ್ವರಾ.
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳ
೧೨೩೫
೧೨೩೬
ಹೊಗೆಯೊಳಗೊಂದು ನಗೆಯಕಂಡೆ,
ತರಹದಲ್ಲಿ ನಿಂದುನೋಡುತ್ತಿರಲು
೧೨೩೭
ಬಟ್ಟಬಯಲಾಯಿತ್ತು .
೩೭೬
ಶಿವಶರಣೆಯರ ವಚನಸಂಪುಟ
ತುಟ್ಟತುದಿಯನೇರಿತೂರ್ಯಾತೀತನಾಗಿ,
೧೨೩೮
ನೋಟಹಿಂದಾಯಿತ್ತು ; ಆಟವಡಗಿತ್ತು ;
ಊಟವನುಂಡುಕೂಟವ ಕೂಡಿ
೧೨೩೯
೧೨೪೦
೧೨೪೧
ಅದ ಕಂಡಿಹೆನೆಂದಡೆ ಕಾಣಬಾರದು,
ಹೇಳಿಹೆನೆಂದಡೆ ಹೇಳಬಾರದು;
ಕಾಲನ ಬಾಧೆಗೊಳಗಾಗಿ,
೧೨೪೨
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೮ ||
೧೨೪೩
ನೀವುಕೇಳಿರೋ , ಹೇಳಿಹೆನು.
ಆ ಮನವಂತಾಗಬೇಕೆಂದಡೆ :
ಆ ಮಹಾಘನವ ಕಾಣಬಾರದೆಂದರು
೧೨೪೪
೧೨೪೫
ಚಿಂತೆ ಸಂತೋಷವನೊಡಲುಮಾಡಿ ,
೧೨೪೬
ನೀವುಕೇಳಿರೋ , ಹೇಳಿಹೆನು .
ಮೋಡವಿಲ್ಲದ ಚಂದ್ರಮನಂತಿರಬೇಕು.
ಬೆಳಗಿನ ದರ್ಪಣದಂತಿರಬೇಕು.
೧೨೪೭
೧೨೪೮
೧೨೪೯
೧೨೫೦
ತನುವೆಂದಡೆ ತಾಮಸಕ್ಕೋಳಗುಮಾಡಿತ್ತು .
ತನುವೆ ಗುರುವಾಯಿತ್ತು .
ಈ ತ್ರಿವಿಧವನು ತ್ರಿವಿಧಕಿತ್ತು ,
ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು.
- ೧೨೫೧
೧೨೫೨
ಮನ ಮರವೆಗೆ ಮುಂದುಮಾಡಿತ್ತು .
೧೨೩
೧೨೫೪
೧೨೫೫
೧೨೫೬
ಭವಭಾರಿಗಳೆತ್ತ ಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೨೨ ||
೧೨೫೭
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೨೩ ||
೧೨೫೮
೧೨೫೯
ಕಾಯವೆಂದಡೆ ಕಳವಳಕ್ಕೊಳಗಾಯಿತ್ತು ;
೧೨೬೦
೧೨೬೧
೧೨೬೨
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೨೮ ||
೧೨೬೩
೧೨೬೪
೧೨೬೫
೧೨೬೬
ಬಚ್ಚಬರಿಯ ಬೆಳಗಿನೊಳಗೋಲಾಡಿ
೧೨೬೭
ಅಂತರಂಗದಲ್ಲಿ ವೇಧಿಸಿನೋಡುತಿರಲು,
೧೨೬೮
ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ ,
14
೩೮೬.
ಶಿವಶರಣೆಯರ ವಚನಸಂಪುಟ
೧೨೬೯
- ೧೨೭೦
ನಿಮಗೆ ಬಂದುದೇನಿರೊ ?
ಹೇಳಿದಡಿಲ್ಲ , ಕೇಳಿದಡಿಲ್ಲ .
೧೨೭೧
ಭಾವಬಯಲಾದವಂಗೆ ಬಯಕೆಯೆಂಬುದುಂಟೆ ?
೧೨೭೨
|| ೩೮ ||
ಆ ಮಹಾಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .
೧೨೭೩
ಅಂಗವೆಂದಡೆ ಲಿಂಗದೊಳಡಗಿತ್ತು ;
ಲಿಂಗವೆಂದಡೆ ಅಂಗದೊಳಡಗಿತ್ತು .
೧೨೭೪
ಇದ ಕಂಡು ಊರ ಹೊಕ್ಕೆ ,
ಆ ಜ್ಞಾನಾಗ್ನಿಯ ಹೊತ್ತಿಸಲು,
ತಲೆಯೆತ್ತಿ ನೋಡಲು,
೧೨೭೫
ಹೀಗೆಕೆಟ್ಟಿತ್ತಲ್ಲಾ ಜಗವೆಲ್ಲ .
ಅದೇನು ಕಾರಣವೆಂದಡೆ,
೧೨೭೬
ಕಾಳುವಿಷಯದಲ್ಲಿ ಬಿದ್ದು
ಇಂತು ಮರಹಿನೊಳಗಿದ್ದು
೧೨೭೭
ಆಸೆಯನಳಿದು,ರೋಷವ ನಿಲಿಸಿ,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತಬಲ್ಲರು
| ೪೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
೧೨೭೮
ಆಸೆಯುಳ್ಳನ್ನಕ್ಕ ರೋಷಬಿಡದು;
ಸಂದೇಹಿಗಳಿರಾ, ನೀವುಕೇಳಿರೋ .
ಆಸೆಯನಳಿದರು,ರೋಷವ ಹಿಂಗಿದರು,
೧೨೭೯
ಅಜ್ಜಿಗೆ ಮೊಮ್ಮಗನಾಗಿ,
೧೨೮೦
೧೨೮೧
೧೨೮೨
೧೨೮೩
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೪೯ ||
೧೨೮೪
ប ។
ನೆನೆದಡೆ ಮನಕ್ಕಗೋಚರ.
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧ ||
೧೨೮೬
ಕೈಲಾಸ ಮರ್ತ್ಯಲೋಕಎಂಬರು.
ಕೈಲಾಸವೆಂದಡೇನೊ , ಮರ್ತ್ಯಲೋಕವೆಂದಡೇನೊ ?
ಕೈಲಾಸದವರೆ ದೇವರ್ಕಳೆಂಬರು;
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧ ||
ಶಿವಶರಣೆಯರ ವಚನಸಂಪುಟ
೧೨೮೭
ಜಂಗಮದೊಳಗಾಡುತ್ತ , ಲಿಂಗದೊಳಗೆನೋಡುತ್ತ ,
ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ.
೧೨೮೮
ಅಣ್ಣಗಳಿರಾ, ನೀವುಕೇಳಿರೊ .
ಓಂಕಾರವನೆತ್ತಿದರು ; ಅದರೊಡಗೂಡಿದರು.
೧೨೮೯
೧೨೯೦
೧೨೯೧
14 %
೩೯೪
ಶಿವಶರಣೆಯರ ವಚನಸಂಪುಟ
೧೨೯೨
೧೨೯೩
೧೨೯೪
ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ ,
|| ೬೦ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
೧.೨೯೫
ಭ್ರಮೆಗೊಂಡು ಬಳಲುತ್ತೆದಾರೆ.
೧೨೯೬
೧೨೯೭
ಹೊಸ್ತಿಲೊಳಗಿರಿಸಿದಜ್ಯೋತಿಯಂತೆ
ತ್ರಿಕೂಟವನೇರಿ, ಅತ್ತಲೆನೋಡುತ್ತಿರಲು,
೧೨೯೮
ಸತ್ಯಶರಣರ ಪಾದವಿಡಿದೆ.
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೬೪ ||
೧೨೯೯
ಅದೇನು ಕಾರಣವೆಂದಡೆ :
೧೩೦೦
೧೩೦೧
೧೩೦೨
ಪ್ರಣವವನೊಂದುಗೂಡಿದೆ.
ಜ್ಞಾನಜ್ಯೋತಿಯ ಕಂಡೆ.
೧೩೦೩
ಹೆಡೆಯೆತ್ತಿ ಆಡುತ್ತಿರಲು,
೧೩೦೪
ಬಂದು ನೆಲೆಗೊಂಡರು.
ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು .
೧೩೦೫
ಭೂಮಿಯಮೇಲೆಲೀಲೆಯ ನಟಿಸಿ ,
ಶಿವಶರಣೆಯರ ವಚನಸಂಪುಟ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . | ೭೧ ||
೧೩೦೬
೧೩೦೭
೧೩೦೮
ಆ ಅರಸಿನ ಗೊತ್ತುವಿಡಿದು,
೧೩೦೯
ಆ ಅರಸಿಂಗೆನೋಟಬೇಟದವರಿಬ್ಬರು.
ಅಷ್ಟಮಣಿಹ ಹರಿಮಣಿಹದವರು.
೧೩೧೦
ಬಟ್ಟಬಯಲಾಯಿತ್ತು.
೧೩೧೧
ಉತ್ತರಕ್ಕೇರಿನೋಡಲು ಬಟ್ಟಬಯಲಾಯಿತ್ತು.
|| ೭೭
ನಾ ನಿಜಮುಕ್ತಳಾದೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||
೧೩೧೨
ಇದಾದಿಗೂ ಕಾಣಬಾರದು.
ಸಾವಿರಕ್ಕೆ ಬೆಲೆಯಾಯಿತ್ತು .
..! ೭೮ ||
ಸುಖಿಯಾದೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ||
೧೩೧೩
ಇವ ಕಂಡು ನಾ ಹೆದರಿಕೊಂಡು
ಆ ನಾಯಿಗಳು ಓಡಿಹೋದವು.
ಆ ಊರು ನಿರ್ಮಲವಾಯಿತು .
G.
ಆ ನಿರ್ಮಲವಾದ ಊರ ಹೊಕ್ಕು ನೋಡಲು,
G
ಆ ನೋಡುವ ನೋಟವು, ಆ ಊರನಾಳುವ ಅರಸು ,
G
ಆ ಊರುಕೂಡಿ ಒಂದಾದವು.
- ೧೩೧೪
ನಿರಾಳಲಿಂಗವ ಕಾಂಬುದಕ್ಕೆ
ಮನ ಮತ್ತೊಂದೆಡೆಗೆ ಹರಿಯದಿರಬೇಕು;
ಅದರೊಳಗೆ ಮನ ಅಚೊತ್ತಿದಂತಿದ್ದು ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೦ ||
೧೩೧೫
೧೩೧೬
ಇನ್ನೊಂದರ ನೆನಹುಂಟೆ ?
ಇನ್ನೊಂದರ ನೆನಹುಂಟೆ ?
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೨ ||
೧೩೧೭
|| ೮೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೧೩೧೮
೧೩೧೯
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೫ ||
೪ಂತಿ
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು
೧೩೨೦
೧೩೨೧
ಈ ಪರಂಜ್ಯೋತಿಪ್ರಕಾಶವಾದ ಬೆಳಗ
೧೩೨೨
- ೧೩೨೩
ನಾ ನಿಜಮುಕ್ತಳಾದೆನಯ್ಯಾ || ೮೯. ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
೧೩೨೪
ನಿಮ್ಮಿಂದವ ಕಂಡೆನಯ್ಯಾ.
ಅದೇನು ಕಾರಣವೆಂದಡೆ :
೧೩೨೫
೧೩೨೬
ಅದೇನು ಕಾರಣವೆಂದಡೆ,
೧೩೨೭
ಕಾಮವಿಲ್ಲದವಂಗೆ ಕಳವಳವುಂಟೆ ?
ಕ್ರೋಧವಿಲ್ಲದವಂಗೆ ರೋಷವುಂಟೆ ?
ಲೋಭವಿಲ್ಲದವಂಗೆ ಆಸೆವುಂಟೆ ?
ಮೋಹವಿಲ್ಲದವಂಗೆ ಪಾಶವುಂಟೆ ?
ಮದವಿಲ್ಲದವಂಗೆ ತಾಮಸವುಂಟೆ ?
೧೩೨೮
ಆ ಮಹಾದೇವನಸ್ತೋತ್ರವಕೇಳುವುದಕ್ಕೆ ಕರ್ಣಮಟ್ಟದು.
೧೩೨೯
೧೩೩೦
೧೩೩೧
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೯೭ ||
೧೩೩೨
೧೩೩೩
ಕಿಚ್ಚನಿಕ್ಕಿದಡೆ ನಿಶ್ಚಿಂತವಾಯಿತ್ತು .
೧೩೩೪
೧೩೩೫
ನಾ ಎತ್ತಹೋದೆನೆಂದರಿಯೆನಯ್ಯಾ
|| ೧೦೧ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೧೩೩೬
೧೩೩೭
ನೆನೆದೆಹೆನೆಂದಡೆ ಏನ ನೆನೆವೆನಯ್ಯಾ !
|| ೧೦೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೧೩೩೮
೧೩೩೯
ಕಿಚ್ಚು ಆವರಿಸಿಊರ್ಧ್ವಕ್ಕೇರಿತ್ತು .
ಸಾಸಿರದಳದ ಅಮೃತದಕೊಡಕಾಯಿತ್ತು .
ಅಂಗಲಿಂಗವೆಂಬ ಉಭಯವಳಿದು,
೧೩೪೦
ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ,
ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ ,
ಅಹಂಕಾರವೆಂಬ ಭಾಜನದಲ್ಲಿ ಬಾಗಿ,
ಆನಂದವೆಂಬಮೃತವನಾರೋಗಣೆಯ ಮಾಡಿ ,
೧೩೪೧.
ಸಾಸಿರದಳಕಮಲವೆಂದಡೆಸೂಸಿಕೊಂಡಿರುವ ಮನ.
ಬಿಂದುವೆಂದಡೆ ಆಗುಮಾಡುವಂತಹದು.
- ೧೩೪೨
- ೧೩೪೩
ಜಂಗಮವು ಗುರುವಲ್ಲದಿದ್ದಡೆ,
- ೧೩೪೪
ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು
ತಮ್ಮೆಲ್ಲರಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ
|| ೧೧೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೧೩೪೫
ಜಂಗಮವೆ ಜಗತ್ಪಾವನವಯ್ಯಾ .
೧೩೪೬
೧೩೪೭
ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ
೧೩೪೮
ಶರಣರೈಕ್ಯರೆಂದು ನುಡಿದಾಡುವರು ,
ಶರಣಸ್ಥಲವೆಂತಿರ್ಪುದೊಂದರಿಯರು.
ಅನ್ನವನಿಕ್ಕಿದವರೆಲ್ಲ ಶರಣರೆ ?
ಹೊನ್ನುಕೊಟ್ಟವರೆಲ್ಲ ಶರಣರೆ ?
೪೧೪ ಶಿವಶರಣೆಯರ ವಚನಸಂಪುಟ
ಅದಂತಿರಲಿ
ಅಂಗ ಮನ ಸುಸಂಗ.
ಇದನರಿಯದೆ
ತನತನಗೆ ಶರಣರು'
- ಎಂದು ನುಡಿದಾಡುವರು.
೧೩೪೯
ಕಾಕಪಿಕದಂತೆಕೂಡಲು ನಾಯಕನರಕ
ಗಂಗೇಶ್ವರಲಿಂಗದಲ್ಲಿ . || ೧ ||
ಕುರಂಗೇಶ್ವರಲಿಂಗಾಂಕಿತ ವಚನ
೧೩೫೦
ಭವಹರ ಕುರಂಗೇಶ್ವರಲಿಂಗಾ ? || ೧ ||
ಮಸಣಯ್ಯಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನ
೧೩೫೧
ಉತ್ತಮರು ಮಚ್ಚರುನೋಡಯ್ಯ ,
ಮಸಣಯ್ಯಪ್ರಿಯ ಮಾರೇಶ್ವರಲಿಂಗವೆ . || ೧ ||
15
ಅನುಬಂಧ
ವಚನಗಳ ಅಕಾರಾದಿ
ಮನ ಕತ್ತಲೆ ೧೨೪೭
ಈ ಸಂಪುಟದಲ್ಲಿ ಹೆಚ್ಚಿಗೆ ಸೇರಿಸಿದ ವಚನಗಳ ಅಕಾರಾದಿ
ಕಾಯವಿಕಾರಿಗೆ ೧೭೦
ಅಕ್ಕಮಹಾದೇವಿಯ ವಚನಗಳು
ಕೆತ್ತಿದ ಚೆಕ್ಕೆ ೧೮೦
ಅಂಗದಲ್ಲಿ ಆಚಾರವ
ಕೇಳವ್ವ ಕೇಳವ್ವ ೧೮೩
ಅಂದೂ ನೀನೆ
ಗಿರಿ ಕೈಯ ಧನವ ೧೮೪
ಅಕ್ಕ ಕೇಳಕ್ಕ
ಕೈಯ ಸಂಕಲೆಯ ೧೮೫
ಅಗ್ನಿ ಸರ್ವವ್ಯಾಪಕ
೧೯೨
ಗಂಡ ನೀನು
ಅನುತಾಪದೊಡಲಿಂಗೆ
೨೨ ಗಂಡ ಮನೆಗೆ ೧೯೩
ಅಮೃತವನುಂಬ
ಜಂಗಮದ ಕೈ
ಅಯ್ಯಾ ತನ್ನ
ಜೀವೇಶ್ವರಗಾಶ್ರಯ ೨೧೬
ಅಲ್ಲದವರೊಡನಾಡಿ
ತನುವ ಬೇಡಿದಡೆ ೨೨೩
ಅಸನದಿಂದ
೫೪ ತನುವೆಂಬ ಸಾಗರ ೨೨೮
ಆಡಬಹುದು
C ತಾಯ ತೊರದು ೨೩೬
ಆನು ನೊಂದೆನಯ್ಯ
ಆಳುತನದ ೭೦ ದೇಹವುಳ್ಳನ್ನಕ್ಕ
೧೫೯ ೩೪೨
ಕಾಮವುಳ್ಳವರಿಗೆ ಮುನ್ನ ಮಾಡಿ
ಮೊಲೆ ಬಿದ್ದು ೩೪೫
ಕಾಯದ ಗುಂಪ O
ಶಿವಶರಣೆಯರ ವಚನಸಂಪುಟ
ಆನಳಿದೆನು ೮೪೫
ಸ್ಥಾನ ಭೇದ
ಹಸಿವು ತೃಷೆ ೪೧೪ ಆನು ನಿಷ್ಠೆಯುಳ್ಳವಳ ೮೪೬
೮೫೦
ಆರಾಧ್ಯರಿಲ್ಲದಂದು
ಅಮುಗೆರಾಯಮ್ಮನ ವಚನ
ಆರೆಸಳೆಂಬರು ೮೫೧
ವಿಶ್ವಮಯರೂಪವಾಗಿ ೬೮೬
೮೫೨
ಆವಾವ ಕಾಲದಲ್ಲಿ
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ ವಚನ ೮೫೪
ಇಬ್ಬರು ನಾವು
ಅಹುದು ಅಹುದು ೭೬೩ ಇರವರಿದು ೮೫೫
ಮಾತನಳಿದು ೧೦೩೫
ಮೋಳಿಗೆ ಮಹಾದೇವಿಯ ವಚನ
ಮಾತಿನ ಹಂಗಿಲ್ಲದವಳಾದೆ ೧೦೩೬
ಆರುದೇವರ ನಿಮ್ಮ ೧೧೪೦
ಮಾಯದ ಮನದ ೧೦೪೧
- ಮೋಸ .
ಆಣತಿ - ಅಪ್ಪಣೆ, ಆಜ್ಞೆ
ಅನೃತ - ಸುಳ್ಳು ಆತುರ - ಗಡಿಬಿಡಿ, ಅವಸರ
ಅಮಳೋಕ್ಯ - ಗಂಟಲು ಆದರಿಕೆ - ಗೌರವ
ಅರಕೆಗೆಡು- ಕೊರತೆಯಿಲ್ಲವಾಗು ಆಪ್ಯಾಯನ - ತೃಪ್ತಿ
ಅರತ - ಬತ್ತಿದ, ಹಿಂಗಿದ ಆಮಳಕ - ನೆಲ್ಲಿಕಾಯಿ
ಅರತುಹೋಗು- ಒಣಗಿಹೋಗು ಆಮಿಷ - ವಿಷಯಾಪೇಕ್ಷೆ
ಅರಲುಗೊಳ್ಳು - ಒಣಗು, ಬತ್ತು
ಆಯು - ಆಯುಷ್ಯ
ಅರಸು - ಹುಡುಕು
ಆರಡಿಗೊಳ್ಳು - ಆವರಿಸು
ಅರಿದು - ಆಶ್ಚರ್ಯ , ಅಸಾಧ್ಯ ಆರತ - ಸಂತೋಷ, ಪ್ರೀತಿ
ಅರೆ - ಬಂಡೆಗಲ್ಲು
ಆರೂಢ - ಜ್ಞಾನದ ಉನ್ನತ ನಿಲುವು
ಅಲಗು - ಕತ್ತಿ , ಚೂರಿ ಆರೋಗಣೆ - ಊಟ
ಆಲಮಟ್ಟಲು - ತಾಟು
ಅಲುಪ್ತ - ಪರಿಪೂರ್ಣ, ಕೊರತೆಯಿಲ್ಲದ
ಅಳಪು - ಆಸಮಾಡು
ಅಳಲು - ದುಃಖ
ದ್ವಂದ್ವ ಉರ - ಎದೆ
ಈಯು - ಕೊಡು
ಎ, ಏ, ಐ
ಈರೇಳು - ಹದಿನಾಲ್ಕು
ಎಕ್ಕಲ - ಹಂದಿ
ಈರೇಳುಭುವನ - ಹದಿನಾಲ್ಕು ಲೋಕ
ಎಗ್ಗ - ಹುಂಬ
ಈಸು - ಇಷ್ಟು , ಸ್ವಲ್ಪ
ಎಡರು - ತೊಂದರೆ
ಉ , ಊ
ಎಡೆಗೋಲು- ಅಡ್ಡಗೋಲು,
ಉಚ್ಚರಣೆ - ಹೊಯ್ದಾಟ ತಡೆಗೋಲು
ಉಡುಗು - ಕಡಿಮೆಯಾಗು, ಮುಚ್ಚು ,
ಎಯಿದೆ - ಚೆನ್ನಾಗಿ
ನಾಶವಾಗು, ಒಂದುಗೂಡಿಸು
ಎಬ್ಬಿಸು- ತಲುಪಿಸು, ಮುಟ್ಟಿಸು
ಉತ್ತರಪಥ - ಬ್ರಹ್ಮರಂಧ್ರ ಮಾರ್ಗ
ಎದ್ದು - ಹೊಂದು, ಧರಿಸು
ಉತ್ತು - ಹರಗು
ಎರಗು - ಮನಸ್ಸು ಹರಿ
ಉತ್ಪತ್ಯ - ಹುಟ್ಟು
ಎರೆ - ಮಣ್ಣು
ಉದರ - ಹೊಟ್ಟೆ ಎಲವದಮರ - ಬೂರಲಮರ
ಉದ್ಧತ - ಹೊರಬಂದ ಎಸಗು - ಹೋಳ
೪೩೦ ಶಿವಶರಣೆಯರ ವಚನಸಂಪುಟ
ಏರಿ - ಒಡ್ಡು
ಕಂಗಳಸೋನೆ- ಕಣ್ಣೀರು
ಏರು - ಗಾಯ , ಪೆಟ್ಟು
ಏಹೆ - ಏಂ ಅಹೆ, ಏನಾಗುವೆ ಕಂಗೆಡು - ಬುದ್ದಿಭ್ರಂಶವಾಗು,
ದಿಕ್ಕು ಕಾಣದಾಗು
ಐದು - ಹೊಂದು, ಪಂಚೇಂದ್ರಿಯ ,
ಕಂಥ - ಹರಕುಬಟ್ಟೆ,
ಒ, ಓ ಕಂಬಳ - ದಿನಗೂಲಿ
ಕಡವರ - ಬಂಗಾರ
ಒಬ್ಬರಿಸು - ಪುಟಿ , ಜಿಗಿ |
ಕದ್ದಹಕಾರ - ಕಳ್ಳ
ಒರೆಕಟ್ಟು - ಕತ್ತಿಯನ್ನು ಕಟ್ಟು
ಕಠಿಣ ಪದಕೋಶ
ಕೇಸರಿ - ಸಿಂಹ
ಗಾವಲಿಗ - ಕಾವಲುಗಾರ
ಕೈಗೊಳಿಸು - ಸ್ವಾಧೀನಮಾಡಿಕೊಳ್ಳುವ
ಗಾವಿಲ - ಗಾಂಪ, ಹೆಡ್ಡ
ಘನ - ಪರವಸ್ತು
ಗ, ಫ
ಘಾತ - ಆಳ
ಗಡಣ - ಸಮೂಹ
ಮೃತ - ತುಪ್ಪ
ಗಡಣಿಸು - ಕೂಡಿಸು
ಗನ್ನ - ಮೋಸ
ಚಿತ್ - ಜ್ಞಾನ
ಟೊಣೆ - ಮೋಸಮಾಡು, ಹಾರಿಬಡಿ
ಚಿತ್ತಾರ - ಚಿತ್ರ
ಠಕ್ಕುಟವುಳು - ಮರೆಮೋಸ
ಚುನ್ನ - ನಿಂದೆ, ಅಪವಾದ
ಠಾವು - ಸ್ಥಳ
ಚುಳುಕು - ಅಂಗೈಯ ತಗ್ಗು ಭಾಗ,
ಡಾವರ - ದಾಹ, ಬೇಗೆ
ಚಿಕ್ಕದು
ಡೋವಿಗೆ - ತಲೆಬುರುಡೆ, ಕಪಾಲ
ಚೂರ್ಣ - ಸುಣ್ಣ
ಢಾಳಕ - ಧೂರ್ತ, ಜಾಣ
ಚೇಗೆ - ತಿರುಳು, ಸಾಮರ್ಥ್ಯ, ಹಾನಿ
ಢಾಳಕತನ - ಡಂಭಾಚಾರ
ಚೇತನಿಸು - ಚೈತನ್ಯಗೊಳ್ಳು
ಚೋಹ- ವೇಷ
ತಂಡುಲ - ಅಕ್ಕಿ
ತಕ್ಕೆ - ಆಲಿಂಗನ
ಜಂಗುಳಿ - ಗುಂಪು, ಸಮೂಹ ತಟಾಕ - ಕೆರೆ
ತಿಬ್ಬಳಿ - ಕೊಳ್ಳುವ
ತಿಲ - ಎಳ್ಳು
ದಂದುಗ - ಕಷ್ಟ , ತಾಪ
ತುಡುಗುಣಿ - ಕದ್ದು ತಿನ್ನುವವ
ದಣಿಯಲೆರೆ - ತೃಪ್ತಿಯಾಗುವವರೆಗೆ
ತುತ್ತಿಡು - ಉಣ್ಣು
ನೀಡು
ತುಯಿ - ಜಗ್ಗು, ಸೆಳೆ
ದರ್ಪಣ - ಕನ್ನಡಿ
ತುಷ್ಟಿ - ತೃಪ್ತಿ , ಆನಂದ
ದಸರಿದೊಡಕು - ಬಿಡಿಸಬಾರದ
ತೂತ - ಡಾಂಭಿಕ
ಈ ರೇಶಿಮೆ ಗಂಟು
ತೂಬರ - ತುಂಬುರದ ಗಿಡ
ದಾಯ - ಪಾಲು, ಲಾಭ
ತೆಗ - ಸಂಬಂಧಿಕ
ದಾರವಂದ - ಬಾಗಿಲು
ತೆತ್ತಿಸು - ಕೀಲಿಸು
ದಿಟಪುಟ - ಸ್ಪಷ್ಟಸತ್ಯ
ತೇಜ - ಬೆಳಕು
ನಿರಂಜನ - ಮಾಯಾರಹಿತ
ನಂದಿ - ಐದು (ದೂತ ಪರಿಭಾಷೆಯಲ್ಲಿ)
ನಿರಕೆ - ನಿರ್ದಿಷ್ಟ
ನಖ - ಉಗುರು ನಿರವಯ - ಬಯಲುಸ್ಥಿತಿ
ನನ್ನಿ - ಸತ್ಯ , ನಿಜ ನಿರಾಕುಳ - ಶಾಂತವಾದ,
ಪಡುಗ - ಪಾತ್ರೆ
ನಿಷ್ಪತ್ತಿಯಾಗು - ಹಣ್ಣಾಗು, ಗಟ್ಟಿಗೊಳ್ಳು
ಪವಣಿಗೆ - ಪೋಣಿಸುವುದು
ನೆಗ್ಗಿತ್ತು - ಹಿಚುಕು, ತುಳಿ, ಹಿಂಡು
- ನಂಬಿಕೆಯಿಲ್ಲದವ
ಪಂಗುಳ - ಹೆಳವ, ಕುಂಟ ಪಾಷಾಣ - ಕಲ್ಲು
ಸಮಸ್ಥಲ
ಬಗದಳ - ತೂತು, ಹೊರು,
ಬಾತೆ - ಪ್ರಯೋಜನ
- ರಂದ್ರ , ಹುಣ್ಣು
ಬಾಣಸ - ಅಡಿಗೆ
ಬಗಿ - ಸೀಳು ಬಾದಣ - ಕಿಡಿಕಿ, ಕಿಂಡಿ
ಬತ್ತೀಸು - ಮೂವತ್ತೆರಡು
ವಾಸಸ್ಥಳ
ಬಯಕೆ - ಇಚ್ಛೆ, ಆಸೆ ಬಿತ್ತು - ಬೀಜ
ಬಯಲುದೇಹಿ - ನಿರಾಕಾರ
ಬಿನ್ನಪ - ವಿನಂತಿ
ಬರ - ಹಸಿವು
ಬಿನ್ನಾಣ - ವಿಜ್ಞಾಪನೆ
ಬರಲುಗೊಳ್ಳು - ಒಣಗು
ಬಿನ್ನಾಣಿ - ಅನುಭವಿ
ಬರಸೆಳೆ - ಹರಜನ್ನು
ಬಿರಿದು - ಪಣ , ಬಿರುದು
16
೪೩೮ ಶಿವಶರಣೆಯರ ವಚನಸಂಪುಟ
ಬೆರಗು - ಆಶ್ಚರ್ಯ
ಬೆರಸು - ಕೂಡಿಸು
ಮಂಡಿ - ಮೊಣಕಾಲು
ಬೆರೆ - ಗರ್ವಿಷ್ಟನಾಗು
ಮೈದೋರು- ಪ್ರತ್ಯಕ್ಷವಾಗು
ಮೈಮರೆ - ಎಚ್ಚರದಪ್ಪು
ವಂಕ - ಬಂಕ , ಪಡಸಾಲೆ, ಡೊಂಕು
ಮೃತ್ತಿಕೆ - ಮಣ್ಣು
ವರ್ಮ - ಗುಟ್ಟು , ರಹಸ್ಯ
ಯ ,ರ
ವಲ್ಲಭ - ಒಡೆಯ , ಗಂಡ
ವಾನರ - ಮಂಗ
ರಂಜಕ - ಮೋಹಕ, ರಮ್ಯ
ವಾಯ - ವ್ಯರ್ಥ
ರಚ್ಚೆ - ಸೊಲ್ಲು , ಶಬ್ದ , ಬಯ್ಯು,
ಕೂಗು ವಾರಿಧಿ - ಸಮುದ್ರ
ವಾರಿಶಿಲೆ - ಆಣೆಕಲ್ಲು
ರಜ್ಜು - ಹಗ್ಗ
ವಾರುವ - ಕುದುರೆ
ರತಿ - ಪ್ರೀತಿ, ಆಸಕ್ತಿ
ವಿಕಸಿತ - ಅರಳಿದ
ರಪಣ - ಇಶ್ಚರ , ಜೂಜಿನಲ್ಲಿ ಒಡ್ಡುವ
ವಿಕಳ - ಅಗಲಿಕೆಯಿಂದುಂಟಾದ ಕಳವಳ
ಪಣ, ಸಾಮರ್ಥ್ಯ
ವಿಗಡ - ವಿಕಟ
ರುಜೆ -ರೋಗ, ಬೇನೆ
ವಿದಳ - ದ್ವಿದಳ
ರೋಂಪ - ಕೊಂಪೆ
ವಿಭಾಡ - ನಾಶಮಾಡುವವ
ವಿಮುಖ - ಮುಖತಿರುಗಿಸುವುದು
ಸನ್ನಿಹಿತ - ಒಂದಾದವ,ಕೂಡಿಕೊಂಡವ
ಸಯದಾನ - ಭಿಕ್ಷೆ
ಶಶಿ - ಚಂದ್ರ
ಸಮನಿಸು - ಲಭಿಸು, ದೊರೆ
ಶಯನ - ಹಾಸಿಗೆ
ಸಮಯ - ಶಿವಶರಣರ ಗುಂಪು
ಶಾಲಿ - ಅಕ್ಕಿ
ಸಮಯಾಚಾರಿ - ಶಿವಸಮಯ ಪಾಲಕ
ಶುನಕ - ನಾಯಿ
ಸಮರತಿ - ಪರಸ್ಪರ ಪ್ರೇಮ
ಶುನಿ - ನಾಯಿ
ಸಮ್ಮಾರ್ಜನೆಮಾಡು - ತೊಳೆ,
ಶಕರ - ಹಂದಿ
ಸ್ವಚ್ಛಮಾಡು
ಶೂನ್ಯ - ನಿರಾಕಾರದ ನಿಲವು
ಸಯವಪ್ಪ - ತಾನೆಯಾದ,
ಶ್ವಾನ - ನಾಯಿ
ಅನುರೂಪವಾದ
ಶ್ರುತ - ಕೇಳಿದ್ದು
ಸಯಿಧಾನ - ಅಡಿಗೆ ಪದಾರ್ಥ
ಸರ - ಸ್ವರ, ಧ್ವನಿ
ಸರಿ -ಕೋಡುಗಲ್ಲು
ಸಂಕಲೆ - ಬೇಡಿ, ಬಂಧನ
ಸಲ್ -ಕೂಡಿಕೊಳ್ಳು
ಸಂಕಷ್ಟ -ಕೂಡು, ಒಂದಾಗು
ಸುಂಕಿಗ - ಸುಂಕತೆಗೆದುಕೊಳ್ಳುವವ
ಸಟೆ - ಸುಳ್ಳು
ಸುನಿ - ನಾಯಿ
ಸಚರಾಚರ - ಸ್ಥಾವರ ಜಂಗಮಗಳಿಂದ
ಶ್ರೇಷ್ಟ ಮುತ್ತು
၁ ಶಿವಶರಣೆಯರ ವಚನಸಂಪುಟ
ಹಿತ್ತಲಬಾಗಿಲು - ಪಶ್ಚಿಮಚಕ್ರ
ಹಿಪ್ಪೆ - ಸಿಪ್ಪೆ
ಹಂಗು - ಆಶ್ರಯ , ಋಣ, ಆಶೆ, ಹಿರಣ್ಯ - ಬಂಗಾರ
ಹಂಬಲ ಹುದುಗು - ಅಡಗಿಸು
ಹೋರು- ಕಾದಾಡು
ಹೊನ್ನಾವರಿಕೆ - ಮಿಂಚುಹುಳ, ಬೆಂಕಿಹುಳ
ಹೊರತೆಯಾಗು - ಹೊರಗಾಗು
- ಆಕರ ಗ್ರಂಥಗಳು
ಪ್ರಕಟಿತ :
ಅಕ್ಕಗಳ ವಚನಗಳು
( ಪ್ರ . ಆ. ೧೯೯೩ )
ಅಕ್ಕನ ವಚನಗಳು
ಸಂ . ಡಾ . ಎಲ್ , ಬಸವರಾಜು
( ಪ್ರ . ಆ. ೧೯೬೬ )
ಅಕ್ಕಮ್ಮನ ವಚನಗಳು
ಸಂ . ಡಾ . ಆರ್ . ಸಿ . ಹಿರೇಮಠ
( ಪ್ರ . ಆ. ೧೯೬೮ )
( ಪ್ರ . ಆ. ೧೯೮೩ ) |
- ಸಂಪಾದನೆಯ ಪರ್ವತಾಚಾರ
( ಪ್ರ . ಆ. ೧೯೮೯)
ಆಕರ ಗ್ರಂಥಗಳು ပုပ္ပ
ಸಂ . ಡಾ . ಆರ್ . ಸಿ . ಹಿರೇಮಠ
( ಪ್ರ . ಆ. ೧೯೬೮)
ಅಷ್ಟಾವರಣದ ವಚನಗಳು
- ಎಳಮಲೆಯ ಗುರುಶಾಂತದೇವರು
ಸಂ . ಡಾ . ವೀರಣ್ಣ ರಾಜೂರ
ಸಂ . ಪಿ . ಎಂ . ಗಿರಿರಾಜು
( ಪ್ರ . ಆ. ೧೯೮೦)
ಸಂ . ಪಿ. ಎಂ . ಗಿರಿರಾಜು
( ಪ್ರ . ಆ . ೧೯೮೦ )
ಏಕೋತ್ತರಶತಸ್ಥಲ
- ಮಹಾಲಿಂಗದೇವ
ಹನುಮನಬೀದಿ ಬೆಳಗಾಂವಿ
( ಪ್ರ . ಆ. ೧೯೭೪)
ಗಣಭಾಷಿತರತ್ನಮಾಲೆ
- ಗುಬ್ಬಿಯ ಮಲ್ಲಣ್ಣ
ಸಂ . ಪ್ರಭುಸ್ವಾಮಿಗಳು
ಮುರುಘಾಮಠ, ಧಾರವಾಡ
( ಪ್ರ . ಆ. ೧೯೪೮)
ಚಿತ್ನಿಯಾಸಂಗ್ರಹ
ಸಂ . ಡಾ . ಎಸ್ . ವಿದ್ಯಾಶಂಕರ
( ಪ್ರ . ಆ. ೧೯೮೩)
( ಪ್ರ . ಆ. ೧೯೯೦)
ಚಿದೈಶ್ವರ್ಯ ಚಿದಾಭರಣ
- ಗುರುಸಿದ್ಧದೇವ
ಸಂ . ಪಿ. ಎಂ . ಗಿರಿರಾಜು
( ಪ್ರ . ಆ. ೧೯೮೪)
೪ ೪೭
ಆಕರ ಗ್ರಂಥಗಳು
ಚೆನ್ನಬಸವೇಶ್ವರಸ್ತೋತ್ರದ ವಚನಗಳು
- ಸಂಪಾದನೆಯ ಸಿದ್ದವೀರೇಶ್ವರದೇವರು
ಸಂ . ಜಿ . ಎ .ಶಿವಲಿಂಗಯ್ಯ
( ಪ್ರ . ಆ. ೧೯೯೧)
ಜ್ಞಾನಷಟ್ಸ್ಥಲಸಾರ
ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೯೨)
ನಿರಾಸನದ ವಚನ
( ಪ್ರ . ಆ. ೧೯೯೦)
ನೀಲಮ್ಮನ ವಚನಗಳು
( ಪ್ರ . ಆ . ೧೯೯೩)
ನೀಲಮ್ಮನ ವಚನಗಳು
( ಪ್ರ . ಆ. ೧೯೬೮)
ಪರಮಮೂಲಜ್ಞಾನಷಟ್ಸ್ಥಲ
- ಚಿಕ್ಕವೀರಣೋಡೆಯ
ಸಂ . ಡಾ . ಎಂ . ಎಸ್ . ಸುಂಕಾಪುರ
ಪ್ರಭುದೇವರಸ್ತೋತ್ರದ ವಚನಗಳು |
- ಸಂಪಾದನೆಯ ಸಿದ್ಧವೀರೇಶ್ವರದೇವರು
ಸಂ . ಎಸ್. ಶಿವಣ್ಣ
( ಪ್ರ . ಆ . ೧೯೯೧)
ಸಂ . ಬಸವರಾಜ ಹೂಗಾರ
( ಪ್ರ . ಆ. ೧೯೯೧) .
ಪ್ರಸಾದಿಸ್ಥಲದ ವಚನಗಳು
ಸಂ . ಡಾ . ಎಂ . ಎಸ್ . ಸುಂಕಾಪುರ
( ಪ್ರ . ಆ . ೧೯೭೭)
ಬಸವಸ್ತೋತ್ರದ ವಚನಗಳು
ಸಂ . ಡಾ . ಎಂ . ಎಂ . ಕಲಬುರ್ಗಿ
( ಪ್ರ . ಆ. ೧೯೭೬)
ಬಸವಸ್ತೋತ್ರದ ವಚನಗಳು
- ಸಂಪಾದನೆಯ ಬೋಳಬಸವೇಶ್ವರ
ಸಂ . ಡಾ . ಎಂ . ಎಂ . ಕಲಬುರ್ಗಿ
( ಪ್ರ . ಆ. ೧೯೭೬ )
ಬಸವಸ್ತೋತ್ರದ ವಚನಗಳು
- ಸಂಪಾದನೆಯ ಬೋಳಬಸವೇಶ್ವರ
ಸಂ . ಡಾ . ವೀರಣ್ಣ ರಾಜೂರ
ಪ್ರ : ಬಸವಪಥ ೧೨ - ೧ ಎ . ೧೯೯೦
( ಪ್ರ . ಆ . ೧೯೭೩ )
ಭಕ್ತಾನಂದ ಸುಧಾರ್ಣವ
ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೬೪)
ಮಹಾದೇವಿಯಕ್ಕನ ಸಾಂಗತ್ಯ
- ರಾಚಯ್ಯ
ಸಂ . ಡಾ . ಎಸ್ . ವಿದ್ಯಾಶಂಕರ
( ಪ್ರ . ಆ. ೧೯೮೫)
ಮಿಶ್ರಸ್ತೋತ್ರದ ವಚನಗಳು
- ಸಂಪಾದನೆಯ ಹರತಾಳ ಚೆನ್ನಂಜೇದೇವ
ಸಂ . ಪ್ರಭುಸ್ವಾಮಿಗಳು ಹೊಸಳ್ಳಿ
ಮಿಶ್ರಸ್ತೋತ್ರದ ವಚನಗಳು
- ಎಳಮಲೆಯ ಗುರುಶಾಂತದೇವ
( ಪ್ರ . ಆ. ೧೯೮೩ )|
ಲಿಂಗಚಿದಮೃತಬೋಧೆ
- ಶಾಂತಬಸವೇಶ್ವರ
ಸಂ . ಡಾ . ಎಂ . ಎಸ್ . ಸುಂಕಾಪುರ
( ಪ್ರ . ಆ . ೧೯೬೮ ).
೪೫೦
ಶಿವಶರಣೆಯರ ವಚನಸಂಪುಟ
ಲಿಂಗಲೀಲಾ ವಿಲಾಸಚಾರಿತ್ರ
- ಕಲ್ಲುಮಠದಪ್ರಭುದೇವ
ಮುರುಘಾಮಠ, ಧಾರವಾಡ
( ಪ್ರ . ಆ . ೧೯೫೬)
ಲಿಂಗವಿಕಳಾವಸ್ಥೆಯ ವಚನಗಳು
- ಎಳಮಲೆಯ ಗುರುಶಾಂತದೇವ
ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೮೩ )
ಲಿಂಗಸಾವಧಾನದ ವಚನಗಳು
( ಪ್ರ . ಆ. ೧೯೯೦)
ಲಿಂಗಸ್ತೋತ್ರದ ವಚನಗಳು
- ಸಂಪಾದನೆಯ ಸಿದ್ಧವೀರೇಶ್ವರದೇವರು
ಸಂ . ವಿ . ರು , ಕೊಪ್ಪಳ |
( ಪ್ರ . ಆ. ೧೯೬೪)
ವಚನಸಾರ
- ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೮೯)
೨೩೧
ಆಕರ ಗ್ರಂಥಗಳು
ವಚನಾಮೃತಸಾರ
( ಪ್ರ . ಆ. ೧೯೭೯ )
ವಚನೈಕೋತ್ತರ ಶತಸ್ಥಲ
- ಚೆನ್ನಬಸವಣ್ಣ
ಸಂ . ಜಿ. ಎ. ಶಿವಲಿಂಗಯ್ಯ
( ಪ್ರ . ಆ. ೧೯೮೩)
- ಶಂಕರದೇವ
ಸಂ . ಪಿ. ಎಂ . ಗಿರಿರಾಜು
( ಪ್ರ . ಆ. ೧೯೭೯ )
- ಚೆನ್ನವೀರಾಚಾರ
( ಪ್ರ . ಆ. ೧೯೭೧)
ವೀರಶೈವ ಚಿಂತಾಮಣಿ
- ಮಹದೇವಯೋಗಿ
( ಪ್ರ . ಆ. ೧೯೭೧)
ಸಂ . ಡಾ . ಬಿ . ವಿ . ಶಿರೂರ
ಶರಣ ಮುಖಮಂಡನ
( ಪ್ರ . ಆ. ೧೯೮೮) |
ಶರಣಸೂತ್ರದ ವಚನಗಳು
- ಎಳಮಲೆಯ ಗುರುಶಾಂತದೇವರು
ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೮೩ )
- ಸಂಪಾದನೆಯ ಸಿದ್ದವೀರೇಶ್ವರದೇವರು
ಸಂ . ಎಸ್ . ಶಿವಣ್ಣ
( ಪ್ರ . ಆ. ೧೯೯೦)
ಶಿವಮಹಿಮಾಸ್ತೋತ್ರದ ವಚನಗಳು
- ವೀರಸಂಗಯ್ಯ
ಸಂ . ಡಾ . ವೀರಣ್ಣ ರಾಜೂರ
ಶಿವಯೋಗ ಚಿಂತಾಮಣಿ
ಸಂ . ಡಾ . ಎಂ . ಆರ್. ಉಮಾದೇವಿ
( ಪ್ರ . ಆ . ೧೯೮೭)
೪೫೩
ಆಕರ ಗ್ರಂಥಗಳು
ಶೀಲಸಂಪಾದನೆ
ಸಂ . ಡಾ . ವೀರಣ್ಣ ರಾಜೂರ
( ಪ್ರ . ಆ. ೧೯೮೪)
ಶೂನ್ಯ ಸಂಪಾದನೆ
- ಶಿವಗಣಪ್ರಸಾದಿ ಮಹಾದೇವಯ್ಯ
( ಪ್ರ . ಆ. ೧೯೭೧)
ಶೂನ್ಯಸಂಪಾದನೆ
– ಗುಮ್ಮಳಾಪುರದ ಸಿದ್ಧಲಿಂಗ
( ಪ್ರ . ಆ. ೧೯೭೨)
ಶೂನ್ಯಸಂಪಾದನೆ
- ಗೂಳೂರ ಸಿದ್ಧವೀರಣ್ಡೆಯ
( ಪ್ರ . ಆ. ೧೯೫೮)
ಪಟ್ಟಕಾರ ಸಂಗ್ರಹ
- ಶಾಂತದೇವರು
ಸಂ . ಜಿ. ಎ. ಶಿವಲಿಂಗಯ್ಯ
( ಪ್ರ . ಆ. ೧೯೮೭ )
೪೫೪
ಶಿವಶರಣೆಯರ ವಚನಸಂಪುಟ
ಷಟ್ಟಕಾರ ಸಂಗ್ರಹ
- ಶಾಂತದೇವರು
ಸಂ . ಪಿ. ಎಂ . ಗಿರಿರಾಜು
( ಪ್ರ . ಆ. ೧೯೮೭)
- ಸಂಪಾದನೆಯ ಬೋಳಬಸವೇಶ್ವರ
ಸಂ . ಎಸ್ . ಉಮಾಪತಿ
( ಪ್ರ . ಆ. ೧೯೮೪)
ಸಂಪಾದನೆಯ ಸಾರಾಮೃತ
- ಕಟ್ಟಿಗೆಹಳ್ಳಿ ಸಿದ್ಧಲಿಂಗ
ಸಂ . ಡಾ . ಬಿ . ಆರ್. ಹಿರೇಮಠ
( ಪ್ರ . ಆ. ೧೯೮೮)
ಸಂಬಂಧಾಚರಣೆಯ ವಚನಗಳು
ಸಂ . ಪಿ . ಎಂ . ಗಿರಿರಾಜು
( ಪ್ರ . ಆ. ೧೯೮೬) |
( ಪ್ರ . ಆ. ೧೯೭೨)
ಸಂ . ಡಾ . ಎಂ . ಎಸ್ . ಸುಂಕಾಪುರ
( ಪ್ರ . ಆ ೧೯೭೬ )
ಆಕರ ಗ್ರಂಥಗಳು ೫೫
ಸಂ . ಡಾ . ಎಂ . ಎಸ್ . ಸುಂಕಾಪುರ
( ಪ್ರ . ಆ. ೧೯೭೮)
- ಸಿಂಗಳದ ಸಿದ್ಧಬಸವರಾಜದೇವರು
( ಪ್ರ . ಆ . ೧೯೭೮)
ಸುಖಸಂಪಾದನೆಯ ವಚನಗಳು
( ಪ್ರ . ಆ. ೧೯೮೭)
ಅಪ್ರಕಟಿತ :
ಏಕೋತ್ತರ ಶತಸ್ಥಲಸಾರ
- ಕಟ್ಟಿಗೆಹಳ್ಳಿ ಸಿದ್ಧಲಿಂಗಸ್ವಾಮಿ
ಶೂನ್ಯ ಸಂಪಾದನೆ
- ಹಲಗೆದೇವ
- ಗದುಗಿನ ತೋಂಟದಾಯ್ಯಮಠದ
- ಕನ್ನಡ ಅಧ್ಯಯನಕೇಂದ್ರ , ಬೆಂ . ವಿ. ವಿ. ಕಾಗದ ಪ್ರ . ೬೨೬ ಮತ್ತು ೯೬೯/
ಪತ್ರಿಕೆ :
LE
ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ
ಕಾಣುತ್ತಿವೆ.