You are on page 1of 892

ಸಹ್ಯಾದ್ರಿ ಖಂಡ

ಸಂಪಾದಕರು

ನೈ . ಸಿ. ಭಾನುಮತಿ

ಕನ್ನಡ ಅಧ್ಯಯನ ಸಂಸ್ಥೆ : : ಮೈಸೂರು ವಿಶ್ವವಿದ್ಯಾನಿಲಯ


Mು
. Nಂಡು
一 、 第一
ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆ- ೪೩೩

ಪ್ರಾಚ್ಯಕಾವ್ಯಮಾಲೆ - ೮೯

ಪ್ರಧಾನ ಸಂಪಾದಕ

ಡಾ . ಹಾ . ಮಾ . ನಾಯಕ

`ವಿಭಾಗ ಸಂಪಾದಕ

ಎನ್ . ಬಸವಾರಾಧ್ಯ

ಸಹ್ಯಾದ್ರಿ ಖಂಡ
ಸಹ್ಯಾದ್ರಿ ಖಂಡ

ಸಂಪಾದಕರು

ವೈ . ಸಿ . ಭಾನುಮತಿ

ಕನ್ನಡ ಅಧ್ಯಯನ ಸಂಸ್ಥೆ

ಮೈಸೂರು ವಿಶ್ವವಿದ್ಯಾನಿಲಯ

೧೯೮೪
SAHYADRI KHANDA : Edited by Y . C . Bhanumathi ;

Published by the Institute of Kannada Studies , University

of Mysore , Manasa Gangothri, Mysore- 570006 . First Edition

1984 ; PP xviii + 170 + 686 + 9 Art Plates

All Rights Reserved

ಬೆಲೆ : ರೂ . 50 - 00

ಮಾರಾಟಗಾರರು : ನಿರ್ದೆಶಕರು , ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು- 570

ಮುದ್ರಣ : ಶ್ರೀ ವಿರಾಪ್ರಿಂಟರ್ , ಶಿವರಾಂಪೇಟೆ, ಮೈಸೂರು- 570 001


ಮುನ್ನುಡಿ

ಕನ್ನಡ ಅಧ್ಯಯನಕ್ಕೆ ಸಂಬಂಧಪಟ್ಟ ಚಟುವಟಿಕೆಗಳೆಲ್ಲವನ್ನೂ ಕೇಂದ್ರೀಕರಿಸುವ

ದೃಷ್ಟಿಯಿಂದ 1966ರ ಕೊನೆಯಲ್ಲಿ ಪ್ರಾಚ್ಯ ಸಂಶೋಧನಾಲಯದ ಕನ್ನಡ ವಿಭಾ

ವನ್ನು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಲೀನಗೊಳಿಸಲಾಯಿತು. ಅಂದಿನಿಂ

ವಿಭಾಗವನ್ನು ಅಧ್ಯಯನ ಸಂಸ್ಥೆಯ 'ಸಂಪಾದನ ವಿಭಾಗ' ವೆಂದು ಹೆಸರಿಸಲಾಯಿತು,

ಕ್ರಿ . ಶ. 1342 ರಲ್ಲಿ ಪ್ರತಿಮಾಡಲಾಗಿರುವ ಹಾಗೂ ಅತ್ಯಂತ ಪ್ರಾಚೀನ ಉಪಲಬ

ಕಾಲನಮೂದಿತ ಹಸ್ತಪ್ರತಿಯಾಗಿರುವ ರನ್ನನ ಗದಾಯುದ್ಧ ' ದ ಹಸ್ತಪ್ರತಿಯಿ

ಹಿಡಿದು 1850ರಲ್ಲಿ ಪ್ರತಿಮಾಡಲಾಗಿರುವ ಪ್ರಭಾವತಿಪರಿಣಯ ' ದ ಹಸ್ತಪ್ರತಿಯವರೆಗೆ


ಇಂದು 5000ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಹೊಂದಿರುವ 'ಸಂಪಾದನ

ಅಧ್ಯಯನ ಸಂಸ್ಥೆಯ ಒಂದು ಪ್ರಧಾನ ಅಂಗವಾಗಿದೆ. ಕನ್ನಡ ಭಾಷಾ ಸಾಹಿತ್ಯಗಳಿಗೆ

ಸಂಬಂಧಿಸಿದ ಅಧ್ಯಯನವನ್ನು ಕೈಗೊಳ್ಳುವವರಿಗೆ , ಸಂಶೋಧಕರಿಗೆ, ಸ್ನಾತಕ ಮತ್ತು

ಸ್ನಾತಕೋತ್ತರ ಕನ್ನಡವಿದ್ಯಾರ್ಥಿಗಳಿಗೆ ಇದು ಆಕರಗ್ರಂಥಗಳ ತವರಾಗಿದೆ .

ಪ್ರೇರಣೆಯ ಸೋತವಾಗಿದೆ .

ಮುದ್ರಣ ಸೌಲಭ್ಯ ಈಗ್ಗೆ ಕೆಲವು ಶತಮಾನಗಳಿಂದೀಚೆಗೆ ಮಾನವ ಜನಾಂಗಕ್ಕೆ

ದೊರೆತಿರುವ ವರ. ಈ ಸೌಲಭ್ಯವಿಲ್ಲದಿದ್ದ ಕಾಲದಲ್ಲಿ ಓಲೆಗರಿ ಅಥವಾ ತಾಡಪತ್ರದ

ಮೇಲೆ ಕಂಠದಿಂದ ಕೊರೆದು, ಅನನ್ಯಶ್ರದ್ದೆಯಿಂದ ಆ ಸಾಹಿತ್ಯವನ್ನು ಅಭ್ಯಸ

ಅದನ್ನು ಕಾಯ್ದುಕೊಂಡು ಬಂದ ಹಿರಿಯರಿಂದ ಅಂದಿನ ಅಪೂರ್ವಸಾಹಿತ್ಯ

ಸಂಪತ್ತಾಗಿ ಉಳಿದಿದೆ. ತಮಗೆ ಪ್ರಿಯವೆನಿಸಿದ ಸಾಹಿತ್ಯಕೃತಿಗಳನ್ನು ಪ್ರತಿವರ

ಇಟ್ಟುಕೊಳ್ಳುತ್ತಿದ್ದುದು ಆ ಕಾಲದ ಒಂದು ಬಗೆಯ ಹವ್ಯಾಸವೇ ಆಗಿತ್ತ

ಕಾರಣದಿಂದಾಗಿಯೆ , ಓಲೆಗರಿಯ ಒಂದು ಸಂಪುಟದಲ್ಲಿಯೇ ಅನೇಕ ಗ್ರಂಥಗಳನ್ನು

ಗ್ರಂಥಭಾಗಗಳನ್ನು ಪ್ರತಿಲಿಪೀಕರಿಸಿರುವುದನ್ನು ಕಾಣುತ್ತೇವೆ. ಹಸ್ತಪ್ರತಿಗಳ

ಪ್ರತಿಗಳನ್ನು ಸಿದ್ದಪಡಿಸಿ ಹಂಚುವುದನ್ನು ಪುಣ್ಯಕಾರ್ಯವೆಂದು ಬಗೆದು ಆ

ಮಾಡುತ್ತಿದ್ದುದಕ್ಕೂ ಉದಾಹರಣೆಗಳಿವೆ . ಪ್ರತಿಲಿಪೀಕರಣ ಹಲವರಿಗೆ ಜೀವನೋ

ಪಾಯದ ಸಾಧನವಾಗಿಯೂ ಇತ್ತು . ಹಸ್ತಪ್ರತಿಗಳನ್ನು ಸುಂದರ ಸಂದರ್ಭೋಚ

ಚಿತ್ರಗಳಿಂದ ಅಲಂಕರಿಸುವ ವಾಡಿಕೆಯ ಇತ್ತು . ಇವು ನಮ್ಮ ಜನಗಳ ಸಾಹಿತ್ಯ

ಶಾಸ್ತ್ರ ಕಲಾಭಿರುಚಿಯ ಪ್ರತೀಕವಾಗಿವೆ.

ಸಂಸ್ಕೃತಿ, ಇತಿಹಾಸ, ಭಾಷಾಚರಿತ್ರೆ ಇವುಗಳ ಸಮಗ್ರ ಅರಿವಿಗೆ ಶಾಸ್ತ್ರೀಯವಾಗಿ


vi

ಸಂಪಾದಿಸಿದ ಸಾಹಿತ್ಯ ಅತ್ಯಾವಶ್ಯಕ. ಅಷ್ಟೇ ಅಲ್ಲ , ಕೋಶ ಅಥವಾ ನಿಘಂಟು

ರಚನೆಗೆ, ಅವುಗಳ ಮೂಲಘಟಕಗಳಾದ ಶಬ್ದಗಳ ಅರ್ಥನಿರ್ಧಾರಕ್ಕೆ ಶಾಸ್ತ್ರೀಯ

ಸಂಪಾದಿಸಿದ ಸಾಹಿತ್ಯಕೃತಿಗಳು ಅನಿವಾರ್ಯವಾಗುತ್ತವೆ. ಸಾಂಸ್ಕೃತಿಕ ಮ

ಐತಿಹಾಸಿಕ ಪುನರಚನೆಗೆ ಅಗತ್ಯವಾಗಿ ಬೇಕಾಗಿರುವ ಅನೇಕ ಗ್ರಂಥಗಳು ಇಂದಿ

ಅನುಪಲಬ್ದವಾಗಿವೆ . ಶಾಸನಗಳಲ್ಲಿ, ಅನ್ಯಕವಿಗಳ ಕೃತಿಗಳಲ್ಲಿ ಉಕ್ತವಾಗಿರ

ಮಾತ್ರ ಹಲವು ಕವಿಗಳ ಮತ್ತು ಗ್ರಂಥಗಳ ಹೆಸರುಗಳು ತಿಳಿದುಬರುತ್ತವ

ಪ್ರಯೋಗ ಪರಿಣತಮತಿಗಳಾಗಿದ್ದ ಕನ್ನಡ ಜನತೆಯ ಬಳಿ ಒಂದು ಕಾಲದಲ್ಲಿ ಇವೆಲ್ಲ

ಲಭ್ಯವಾಗಿದ್ದಿರಬೇಕು. ನಾಡಿನ ಹಲವೆಡೆಗಳಲ್ಲಿ ಓಲೆಗರಿಯ ಸಾಹಿತ್ಯ ಅನೇಕ

ಶತಮಾನಗಳವರೆಗೆ ತನ್ನ ವೈಭವವನ್ನು ಮೆರೆದಿತ್ತು . ಕಾವ್ಯಪಾರಾಯಣ

ಜೀವನದ ಅಂಗವಾಗಿ ಪರಿಣಮಿಸಿತ್ತು . ಕಾಲಕ್ರಮದಲ್ಲಿ ದೇಶ ಕಾಲ ಪರಿಸರ

ಪ್ರಭಾವದಿಂದ, ಜನತೆಯ ಅಜ್ಞಾನ, ಅಶ್ರದ್ಧೆ ಮತ್ತು ಔದಾಸೀನ್

ಮೂಲೆಗುಂಪಾಗುತ್ತ ಬಂದು ಕೀಟಗಳಿಗೆ ಆಹಾರವಾಗತೊಡಗಿದವು. ಅವು

ಸಂರಕ್ಷಿಸಲಾರದೆ ನದಿಯಪಾಲೋ ಬೆಂಕಿಯಪಾಲೋ ಮಾಡುತ್ತಿದ್ದ ಉದಾಹರಣೆ

ಅಸಂಖ್ಯವಾಗಿವೆ. ಮತ್ತೆ ಕೆಲವೆಡೆಗಳಲ್ಲಿ ನವರಾತ್ರಿಯಂದು ಬೆಳಕು ಕಂಡು ಪ

ವಾಗಿ , ಹಾಲುಂಡು ಮತ್ತೆ ಕತ್ತಲಕೋಣೆಯ ಮೂಲೆ ಸೇರಬೇಕಾದ ದುಸ್ಥಿತಿ

ಹಲವಾರು ಅಮೂಲ್ಯಪ್ರತಿಗಳು ತುಟಿತವಾಗಿ ಹೋಗಿವೆ . ಇಂಥ

ದೂರಮಾಡಿ ಹಸ್ತಪ್ರತಿಗಳನ್ನು ಹೊರಗೆಳೆದು, ಅವುಗಳನ್ನು ಕೊಂಡ

ಲಾಗಿ ಪಡೆದು ಪರಿಷ್ಕರಿಸಿ , ಸಂಪಾದಿಸುವ ಹೊಣೆಯನ್ನು ಹೊತ್

ಸಂಪಾದನ ವಿಭಾಗ,

ಅನುಪಲಬ್ದ ವಾಗಿರುವ ಸಾಹಿತ್ಯರಾಶಿಯನ್ನು ಹೊರತರಲು, ಉಪಲಬ್ದ

ಪರಿಷ್ಕಾರ ನೀಡಲು ಹಸ್ತಪ್ರತಿಗಳ ಸಂಗ್ರಹಕಾರ್ಯ ಸತತವಾಗಿ ನಡೆಯ

ಸಾಹಿತ್ಯಕ ಚಟುವಟಿಕೆಯ ಕೇಂದ್ರಗಳಾಗಿದ್ದ ಎಡೆಗಳಲ್ಲಿ, ಕವಿಗಳ ಕೀರ್ತಿ ಹರಡಿದ್ದ

ಪ್ರದೇಶಗಳಲ್ಲಿ, ಜ್ಞಾನಗಂಗೆಯನ್ನು ಮನೆಮನೆಯ ಬಾಗಿಲಿಗೆ ಕೊಂಡೊಯ್ದು

ಶರಣರು ಮತ್ತು ದಾಸರುಗಳು ಸಂಚರಿಸುತ್ತಿದ್ದ ಸ್ಥಳಗಳಲ್ಲಿ , ಅವರ ನೆನಪಿಗ

ಗಳು ಸ್ಮಾರಕಗಳು ನಿರ್ಮಿತವಾಗಿರುವ ಕಡೆಗಳಲ್ಲಿ , ಅನುಯಾಯಿಗಳ ಮತ್

ಮನೆಗಳಲ್ಲಿ, ಸಾಹಿತ್ಯೋಪಾಸಕರ ಬಳಿಯಲ್ಲಿ, ಹೇಗೋ ಎಂತೋ ಸಂಗ್ರಹಿತವ

ಹಸ್ತಪ್ರತಿಗಳನ್ನು ಸಂಗ್ರಹಿಸಿ ರಕ್ಷಿಸಬೇಕಾಗಿದೆ. ಈ ಸಂಸ್ಥೆಯ ಹಸ್ತಪ್ರತಿ

ವನ್ನು ಈ ದೃಷ್ಟಿಯಿಂದ ಬೆಳೆಸಿಕೊಂಡು ಬರುವ ಆದ್ಯಗಮನಕೊಡಲಾಗಿದೆ,

ಸಂಗ್ರಹಿಸಿದ ಪ್ರತಿಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡು ಬರ

ಅತ್ಯಂತ ಮುಖ್ಯವಾದ ಹೊಣೆ, ಕೀಟಗಳ ಹಾವಳಿಗೆ ಸಿಕ್ಕಿ ಪ್ರತಿಗಳು ಶಿಥಿಲ


ದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸಾಧ್ಯವಾದಷ್ಟು ಸಲ ಅವುಗಳನ

ಗೊಳಿಸುವುದು, ಕೀಟನಿರೋಧಕತೈಲಲೇಪನವರಾಡುವುದು, ವಾಯುನಿಯಂತ್ರಿತ

ಕೊಠಡಿಯಲ್ಲಿಟ್ಟು ಪ್ರಧನನ ಉಪಚಾರ ನೀಡುವುದು ( fumigation treat

ment), ತೀರ ತುಟಿತವಾದ ಹಸ್ತಪ್ರತಿಗಳನ್ನು ಮೈಕ್ರೋಫಿಲಂಗಳಲ್ಲಿ ಶಾಶ್ವತಗೊಳ

ಸುವುದು ಅಗತ್ಯವಾಗುತ್ತದೆ. ಈ ರೀತಿ ಹಸ್ತಪ್ರತಿಗಳನ್ನು ಕಾಪಾಡಿಕೊಂ

ಬರುವುದು ವ್ಯಕ್ತಿಗಳಿಗೆ ಶ್ರಮಸಾಧ್ಯವಾದ ಹಾಗೂ ಆರ್ಥಿಕವಾಗಿ ಸುಲಭಸಾಧ್ಯ

ಕಾರ್ಯ, ಕನ್ನಡ ಅಧ್ಯಯನ ಸಂಸ್ಥೆ ಹಸ್ತಪ್ರತಿಗಳ ಸಂರಕ್ಷಣೆಗೆ ಅಗತ್ಯವಾದ ಮೇಲ್

ಎಲ್ಲ ಕ್ರಮಗಳನ್ನೂ ಕೈಗೊಂಡಿದೆ.

ಗ್ರಂಥಸಂಪಾದನೆ ಶ್ರಮಸಾಧ್ಯವಾದ ಕಾರ್ಯ, ವಿದ್ವತ್ತು , ವ್ಯುತ್ಪತ್ತಿ , ಪ್ರತಿ


ವೇಳವಿಸಿರುವ ಸಮರ್ಥರು ಕೈಗೊಳ್ಳಬೇಕಾದ ಕಾರ್ಯ. ಈ ಕಾರ್ಯದಲ್ಲಿ ಹ

ವಾರು ಭಾಷೆಗಳ, ಶಾಸ್ತ್ರಗಳ ಪರಿಚಯವೂ ಅಗತ್ಯವಾಗುತ್ತದೆ. ಹಸ್ತಪ್ರತಿಗಳೂ

ಕಾಲ ದೇಶ ಮತ್ತು ಪರಿಸರಗಳ ಪ್ರಭಾವಕ್ಕೆ ಒಳಗಾಗಿರುತ್ತವೆ. ಸಾಹಿತ್ಯಾಭ್ಯಾಸ

ಹಸ್ತಪ್ರತಿಗಳ ಮೇಲೆ ಟಿಪ್ಪಣಿಗಳನ್ನು , ತಮ್ಮ ಅನಿಸಿಕೆಗಳನ್ನು ಬರೆದುಬಿಡುತ್ತಿದ್ದು


ಉಂಟು. ಕಾಲಕ್ರಮದಲ್ಲಿ ಅವುಮೂಲದ ಅಂಗವೋ ಎಂಬಂತೆ ಸೇರಿಬಿಡುತ್ತಿದ್ದುದೂ

ಸಹಜವೇ . ಪ್ರತಿಭಾವಂತರೂ , ವ್ಯುತ್ಪನ್ನಮತಿಗಳೂ , ಕಾವ್ಯರಚನಾಸಮರ್ಥರೂ

ಮೂಲವನ್ನು ಕೆಲವು ವೇಳೆ ಉತ್ತಮಪಡಿಸಿ, ಕೆಲವುವೇಳೆ ಕೆಡಿಸಿ, ಅರ್ಥಸೌಲಭ್ಯಕ್ಕಾಗ

ಅರ್ಥವಾಗುವಂತಹ ಪಾಠಾಂತರಗಳನ್ನು ಕಲ್ಪಿಸಿ, ಅಲ್ಲಲ್ಲಿಮೂಲಧಾಟಿಗೆ ಭಂಗಬರದ

ತಮ್ಮ ಸ್ವಂತ ರಚನೆಗಳನ್ನು ಪ್ರಕ್ಷೇಪಿಸಿಬಿಟ್ಟಿರುವುದೂ ಉಂಟು. ಇಂತಹ ಪ್ರಕ್ಷೇಪಗಳು

ಕೆಲವೊಮ್ಮೆ ಸನ್ನಿವೇಶದ ಪ್ರಭಾವವನ್ನು ಹೆಚ್ಚಿಸಿರುವುದೂ ಉಂಟು ( ಒಂದು ವೇಳೆ

ವಾಸ್ತವವಾಗಿ , ಹಾಗಾಗದಿದ್ದರೂ ಪ್ರಕ್ಷೇಪಕರು ಹಾಗೆ ಭಾವಿಸಿಕೊಂಡರೂ , ತಮ್ಮ

ಚಪಲವನ್ನು ತೀರಿಸಿಕೊಂಡದ್ದೂ ಸತ್ಯ !) ಒಟ್ಟಿನಲ್ಲಿ ಅನಾವಶ್ಯಕ ವಿಸ್ತರಣಕ್ಕೆ ಕಾರಣವಾಗಿ

ಕೃತಿಯ ಗಾತ್ರದ ಹೆಚ್ಚಳಕ್ಕೆ ಮಾತ್ರ ನೆರವಾಗಿರುವುದೂ ಉಂಟು. ಲಿಪಿಕಾರರೂ

ಅನೇಕವೇಳೆ ತಮಗೆ ಸರಿದೊರಿದಂತೆ ಅಥವಾ ಸೂಕ್ತಕಂಡಂತೆ ಶಬ್ದ ರೂಪಗಳನ್ನು

ಬದಲಾಯಿಸಿ ಅಥವಾ ಬೇರೆ ಶಬ್ದವನ್ನು ತಂದು ಗಿಡಿದು, ತಿಳಿದೋ ತಿಳಿಯದೆಯೋ

ಮೂಲಕ್ಕೆ ತಿದ್ದುಪಡಿಗಳನ್ನು ತಂದುಬಿಡುತ್ತಿದ್ದುದುಂಟು. ಇಂತಹ ಅನೇಕ

ಕಾರಣಗಳಿಂದಾಗಿ ಒಂದೇ ಕೃತಿಯ ಹಲವು ಪ್ರತಿಗಳಲ್ಲಿ ಪಾಠವ್ಯತ್ಯಾಸಗಳು ಕಂಡು

ಬರುತ್ತವೆ. ಒಂದೊಂದೇ ಪ್ರತಿಗಳು ದೊರಕಿದ್ದು , ಅವೂ ತುಟಿತವಾಗಿರುವಂತ

ಸಂದರ್ಭಗಳಲ್ಲಿ ಮೂಲಪ್ರತಿಯ ಪಾಠವನ್ನು ಪುನರಚಿಸಬೇಕಾಗುತ್ತದೆ. ಇದು

ನಿಜಕ್ಕೂ ಪ್ರತಿಭೆಯ ಕೆಲಸವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಂಪಾದಕನ

ಪರೀಕ್ಷೆಯೇ ನಡೆದುಹೋಗುತ್ತದೆ. ವಿದ್ವತ್ತಿನ ಹಿನ್ನೆಲೆಯಲ್ಲಿ ತಾಳ್ಮೆ , ಶ್ರವ


ಸಹಿಷ್ಣುತೆ ಇಲ್ಲವಾದರೆ ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯುವುದು ಸಾಧ್

ಗ್ರಂಥಸಂಪಾದನೆ ಇಂದು ವಿಶಿಷ್ಟ ಶಾಸ್ತ್ರವಾಗಿಯೇ ಬೆಳೆದಿದೆ.

“ಸಂಪಾದನ ವಿಭಾಗ' ಹಲವಾರು ಸಾಹಿತ್ಯ ಮತ್ತು ಶಾಸ್ತ್ರಗ್ರ

ವೈಜ್ಞಾನಿಕವಾಗಿ ಸಂಪಾದಿಸಿ, ಪಾಠಗಳನ್ನು ನಿರ್ಧರಿಸಿ, ಪಾಠಾಂತರ

ವಿಸ್ತಾರವಾದ ಪೀಠಿಕೆಗಳನ್ನು ಬರೆದು, ಕವಿಯ ಕಾಲ , ದೇಶ, ಕೃತಿಗಳ ವಿಚಾರ

ಚರ್ಚಿಸಿ, ಅವುಗಳ ಸಾಹಿತ್ಯಕಮೌಲ್ಯವನ್ನು ಪರಿಶೀಲಿಸಿ, ಅಗತ್ಯವಾದಲ್ಲಿ ಟಿಪ್

ವ್ಯಾಖ್ಯಾನಗಳನ್ನು ನೀಡಿ, ಕೆಲವು ಸಂದರ್ಭಗಳಲ್ಲಿ ಗದ್ಯಾನುವಾದಗಳನ

ಅರ್ಥಕೋಶವನ್ನು ಒದಗಿಸಿ ಬೆಳಕಿಗೆ ತರುತ್ತಿದೆ. ಪ್ರಾಚ್ಯವಿದ್ಯಾಸಂಶ

ಅಂಗವಾಗಿದ್ದಾಗ ಹೊರತಂದಿರುವ ೪೦ ಗ್ರಂಥಗಳ ಜೊತೆಗೆ ಅಧ್ಯಯನ ಸಂಸ್ಥೆಯ

ಸೇರ್ಪಡೆಯಾದ ಮೇಲೆ ಪ್ರಾಚ್ಯಕಾವ್ಯಮಾಲೆಯ ಹೆಸರಿನಲ್ಲಿ ಈಗಾಗಲೇ

ಗಳನ್ನು ಹೊರತರಲಾಗಿದೆ. ಬೆಳಕು ಕಾಣಲು ಹಾತೊರೆಯುತ್ತಿರುವ ಗ್ರಂ

ವ್ಯವಸ್ಥಿತ ರೀತಿಯಲ್ಲಿ ಹೊರತರಲು ಸಂಸ್ಥೆ ಸತತವಾಗಿ ಶ್ರಮಿಸುತ್ತಿದೆ.

ಸಂಪಾದನ ವಿಭಾಗದ ಸಂಶೋಧನ ಸಹಾಯಕರು ಸಿದ್ಧಪಡಿಸಿದ ಕೃತಿಗಳನ್ನು ಮಾ

ಪ್ರಕಟಿಸಲಾಗುತ್ತಿತ್ತು . ಈಗ ಈ ವಿಭಾಗದಲ್ಲಿ ಸಂಗ್ರಹಿತವಾಗಿರುವ ಹಸ್ತ

ಗಳನ್ನು ಪಯೋಗಿಸಿಕೊಂಡು ಹೊರಗಿನವರೂ ಸಂಪಾದಿಸಬಹುದಾದ ಗ್ರಂಥಗಳನ್ನೂ

ಪ್ರಕಟಿಸಲು ಯೋಜಿಸಲಾಗಿದೆ. ಇದರಿಂದ ಪ್ರಕಟನೆಯ ಕೆಲಸ ತ್ವರಿತಗೊಳ್

ಹಸ್ತಪ್ರತಿಗಳಲ್ಲೇ ಉಳಿದು ಸಾಮಾನ್ಯರ ಕೈಗೆಟುಕದ ಗ್ರಂಥಗಳನ್

ಸ್ವತ್ತಾಗಿಸುವ ಉದ್ದೇಶವೂ ತೀವ್ರಗೊಳ್ಳುತ್ತದೆ.

ಸಂಪಾದನ ವಿಭಾಗ ಸಂಕಲಿತ ಗ್ರಂಥಗಳನ್ನು ಹೊರತರುವಲ್ಲಿಯೂ ನಮಗೆ

ವಾಗುತ್ತಿದೆ. ಎರಡು ಸಾವಿರ ವರ್ಷಗಳ ಸುದೀರ್ಘ ಪರಂಪರೆಯನ

ಸಾಹಿತ್ಯದ ಸಿಂಹಾವಲೋಕನ ಮಾಡಿಸುವಂತಹ ಪ್ರಾತಿನಿಧಿಕ ಸಂಕಲನ ಗ್ರಂಥಗಳನ್

ಸಿದ್ದಪಡಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದ ವಿವಿಧ ಪರೀಕ್ಷೆಗಳನ್ನು ದೃಷ

ಕೊಂಡು ರಚಿಸಲಾಗುತ್ತಿರುವ ಈ ಗ್ರಂಥಗಳು ಆಯಾ ವಿದ್ಯಾರ್ಥಿಗಳಿಗೆ ಮ

ಕನ್ನಡ ಸಾಹಿತ್ಯದ ಪರಿಚಯವನ್ನು ಬಯಸುವವರಿಗೂ ಉಪಯುಕ್ತವಾಗುತ್ತವ

ಇಂಥ ಸಂಕಲನಗಳನ್ನು ಸಿದ್ದಪಡಿಸುವುದೂ ಸಂಪಾದನ ವಿಭಾಗದ ಒಂದು ಪ್ರಮುಖ

ಹೊಣೆಯಾಗಿದೆ.

ಈಗ ಪ್ರಕಟವಾಗುತ್ತಿರುವ ಅಜ್ಞಾತಕವಿ ವಿರಚಿತ ಸಹ್ಯಾದ್ರಿಖಂಡ ಅಧ್ಯಯ

ಸಂಸ್ಥೆಯ ಪ್ರಾಚ್ಯಕಾವ್ಯಮಾಲೆಯ ೮೯ನೆಯ ಪ್ರಕಟಣೆಯಾಗಿದೆ. ಈ ಕೃತಿಯನ


ಸಂಪಾದನ ವಿಭಾಗದ ಉಪನಿರ್ದೇಶಕರಾದ ಶ್ರೀ ಎನ್ . ಬಸವಾರಾಧ್ಯರ ನೇತೃತ್ವದಲ್ಲಿ

ಸಂಶೋಧನ ಸಹಾಯಕರಾದ ಶ್ರೀಮತಿ ವೈ . ಸಿ. ಭಾನುಮತಿಯವರು ಶಾಸ್ತ್ರೀಯವಾಗಿ


ಸಂಪಾದಿಸಿಕೊಟ್ಟಿದ್ದಾರೆ. ಅವರಿಗೂ ಇದರ ಪ್ರಕಟಣೆಯಲ್ಲಿ ಸಹಕರಿಸಿರುವ

ಎನ್ . ಬಸವಾರಾಧ್ಯರಿಗೂ ನಮ್ಮ ವಂದನೆಗಳು ಸಲ್ಲುತ್ತವೆ.

ನಮ್ಮ ಕೋರಿಕೆಯನ್ನು ಮನ್ನಿಸಿ ಈ ಪುಸ್ತಕದಲ್ಲಿ ಬಳಸಿಕೊಂಡಿರುವ ಪಡಿಯಚ್ಚು

ಗಳನ್ನು ನೀಡಿರುವ ಐ . ಬಿ . ಎಚ್ . ಪ್ರಕಾಶನದ ಶ್ರೀ ಜಿ . ಕೆ. ಅನಂತರಾಮ್ ಅವರಿಗೂ

ನಮ್ಮ ಕೃತಜ್ಞತಾಪೂರ್ವಕ ವಂದನೆಗಳು.

ಕನ್ನಡ ಅಧ್ಯಯನ ಸಂಸ್ಥೆ ಹಾ . ಮಾ . ನಾಯಕ

ಮಾನಸಗಂಗೋತ್ರಿ ಪ್ರಧಾನ ಸಂಪಾದಕ

ಮೈಸೂರು ೫೭೦ ೦೦೬


ವಿಭಾಗ ಸಂಪಾದಕರ ಮಾತು

ಭಾರತೀಯ ಸಂಸ್ಕೃತಿಯ ಪ್ರಮುಖ ಅಂಶಗಳಲ್ಲಿ ತೀರ್ಥಕ್ಷೇತ್ರವೂ ಒಂ

ಅನಾದಿಕಾಲದಿಂದ ಈ ತೀರ್ಥಕ್ಷೇತ್ರ ಯಾತ್ರೆ ಅವ್ಯಾಹತವಾಗಿ ನ

ಬಂದಿದೆ. ಇದು ಪಾಪನಾಶಕ , ಮೋಕ್ಷದಾಯಕ ಎಂಬ ನಂಬಿಕೆ ನಮ್ಮ ಜನತೆಯ

ಬಲವಾಗಿ ಬೇರೂರಿದೆ . ಮಾನವ ಮರ್ತ್ಯದ ಮಣಿಹವನ್ನು ಮುಗಿಸ

ತೀರ್ಥಯಾತ್ರೆ ಮಾಡಿ ಇಹಲೋಕದ ಪಾಪಗಳನ್ನು ಕಳೆದುಕೊಂಡು ಪರಲೋಕದಲ

ಪುಣ್ಯವನ್ನು ಗಳಿಸಬೇಕು ಎಂಬುದು ನಮ್ಮ ಜನತೆಯ ಒಂದು ಸಂಕಲ್ಪ , ಅರುವ

ದಾಟಿದವರು ತೀರ್ಥಯಾತ್ರೆಯನ್ನು ಮಾಡಲೇಬೇಕೆಂಬುದು ಒಂದು

ವಾದಂತಿದೆ. ಬಹುಮಟ್ಟಿನ ಜನ ಈ ನಿಯಮವನ್ನು ಇಂದಿಗೂ ಪರಿಪಾಲಿಸಿಕೊಂಡ

ಬರುತ್ತಿರುವುದನ್ನು ಕಾಣಬಹುದಾಗಿದೆ. ಇದೆಲ್ಲಕ್ಕೂ ಮುಖ್ಯ ಕಾರಣ ನ

ಧಾರ್ಮಿಕ ಶ್ರದ್ದೆ . ವೈಜ್ಞಾನಿಕವಾಗಿ ಇದರ ಅಂತರಾರ್ಥ ಎಂತಾದರೂ

ಧಾರ್ಮಿಕವಾಗಿ ಇದು ಒಂದು ಅಪರಿಹಾರ್ಯವಾದ ಸಂಪ್ರದಾ

ರಾಮಾಯಣ ಮಹಾಭಾರತಗಳಲ್ಲಿ ತೀರ್ಥಯಾತ್ರೆಯ ಪ್ರಸಂಗಗಳು ಕಂಡುಬರು

ಇದಕ್ಕೂ ಹಿಂದೆಯೇ ತೀರ್ಥಕ್ಷೇತ್ರಯಾತ್ರೆ ಪ್ರಚಲಿತವಾಗಿತ್ತು ,

ವಿವಿಧ ಧರ್ಮಗಳ ತವರೂರಾದ ಭರತಖಂಡ ತೀರ್ಥಕ್ಷೇತ್ರಗಳ ಆಗ

ಆಸೇತು ಹಿಮಾಚಲ ಅಸಂಖ್ಯಾತವಾದ ತೀರ್ಥಕ್ಷೇತ್ರಗಳು ಇಂದಿಗೂ ಜಾ

ವಿವಿಧ ಧರ್ಮಗಳಿಗೆ ಸೇರಿದ ಯಾತ್ರಿಕರು ತಮ್ಮ ತಮ್ಮ ತೀರ್ಥಕ್ಷೇತ್ರಗಳನ್ನ

ಕೊಂಡು ಬರುತ್ತಿರುವುದು ಸರ್ವೇಸಾಮಾನ್ಯದ ಸಂಗತಿಯಾಗಿದೆ.

- ಕನ್ನಡಸಾಹಿತ್ಯ ಚರಿತ್ರೆಯಲ್ಲಿ ತೀರ್ಥಕ್ಷೇತ್ರಕ್ಕೆ ಮೀಸಲಾದ ಕೃತಿಗಳ

ವಿರಳ. ಆದರೆ ಪ್ರತಿಯೊಂದು ಪ್ರಾಚೀನ ಕಾವ್ಯದಲ್ಲಿ ಒಂದಿಲ್ಲೊಂದು ಸ

ಪ್ರಾಸಂಗಿಕವಾಗಿಯೋ ಅಪ್ರಾಸಂಗಿಕವಾಗಿಯೊ ತೀರ್ಥಕ್ಷೇತ್ರ ವರ್ಣನೆ

ವುದು ಕಂಡುಬರುತ್ತದೆ. ಮೂಲಕಥೆಗೆ ಪರಿಪೋಷಕವಾಗಿ ಬರುವ ಈ ವರ

ಆಯಾ ಕವಿಗಳ ಧರ್ಮಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಹರಿಹರ ಪಂಪ

ತುಂಗಭದ್ರಾನದಿಯನ್ನೂ ರಾಘವಾಂಕ ಕಾಶಿಯನ್ನೂ ಗಂಗಾನದಿಯ

ಭಕ್ತಿಯಿಂದ ವರ್ಣಿಸಿರುವುದನ್ನು ಅವರವರ ಕೃತಿಗಳಲ್ಲಿ ಕಾಣಬಹುದಾಗಿದೆ.

ತೀರ್ಥಕ್ಷೇತ್ರಗಳ ವರ್ಣನೆಯ ಪ್ರಕರಣಗಳು ಪ್ರಾಚೀನ ಕಾವ್ಯಗಳಲ್ಲಿ ಅನಿ

ವೆಂಬಂತೆ ನಿರೂಪಿತವಾಗಿರುತ್ತಿದ್ದವು.

- ಸಹ್ಯಾದ್ರಿಖಂಡದ ಕರ್ತೃ ತನ್ನ ಹೆಸರನ್ನಾಗಲಿ, ಕೃತಿ ರಚನಾ

ಎಲ್ಲಿಯೂ ಹೇಳಿಕೊಂಡಿಲ್ಲ. ಇದರ ಕರ್ತೃ ಬಾಲಭಾಸ್ಕರನೆಂದು ಕೆಲವರು ಹೇಳಿದ್ದಾರ

ಇದಕ್ಕೆ ಆಧಾರ
ಬಾಲಕರು ಕನ್ನಡಿಯ ಪಿಡಿದರೆ

ಬಾಲಭಾಸ್ಕರನಲ್ಲಿ ಹೊಳೆವಂತೀ

ಲಲಿತ ಶಾಸ್ತ್ರವನು ಕನ್ನಡದಲ್ಲಿ ವಿವರಿಸುವೆ

ಎಂಬ ಪದ್ಯ . ಆದರೆ ಇಲ್ಲಿ ಬಾಲಭಾಸ್ಕರ ಎಂದರೆ ಎಳೆಯ ಸೂರ್ಯ ಎಂದು ಪ್ರಕೃತ

ಕಾವ್ಯದ ಸಂಪಾದಕರು ಅರ್ಥೆಸಿದ್ದಾರೆ. ಈ ಏಕೈಕ ಆಧಾರದಿಂದ ಕವಿಯ ನಾಮ

ನಿರ್ದೆಶನ ಕಠಿಣತರವಾದುದು. ಈತನು ಪ್ರಾಚೀನ ಕವಿಗಳಾರ ಸ್ತುತಿಸಿಲ್ಲ.

ತರುವಾಯದ ಕವಿಗಳಾರೂ ಈತನನ್ನು ಸ್ತುತಿಸಿಲ್ಲ. ಆದುದರಿಂದ ಈ ಕಾವ್ಯದ

ಅಜ್ಞಾತವಾಗಿಯೇ ಉಳಿಯುತ್ತಾನೆ. ಕವಿಯಂತೆಯೆ ಈ ಕೃತಿಯ ಕಾಲವೂ ಅಸ್ಪಷ್

ವಾಗಿದೆ. ಈ ಕೃತಿಯ ಕಾಲನಮೂದಿತ ಹಸ್ತಪ್ರತಿಗಳ ಆಧಾರದಿಂದ ಸಹ್ಯಾದ

ಖಂಡದ ಕವಿಯ ಕಾಲ ಕ್ರಿ . ಶ. 1750 ಇರಬಹುದೆಂದು ಸಂಪಾದಕರು ಅಭಿಪ್ರಾಯ

ಪಟ್ಟಿದ್ದಾರೆ.
ಸಹ್ಯಾದ್ರಿಖಂಡ ಭಾವಿಂನಿಷಟ್ಟದಿಯಲ್ಲಿ ರಚಿತವಾಗಿದೆ. ಇದರಲ್ಲಿ 89 ಸಂಧಿಗಳೂ

ಸುಮಾರು 3272 ಪದ್ಯಗಳೂ ಇವೆ . ಸಹ್ಯಾದ್ರಿಪರ್ವತಶ್ರೇಣಿಯ ಸುತ್ತಮುತ್ತಲಿನ

ತೀರ್ಥ ಮತ್ತು ಕ್ಷೇತ್ರಗಳನ್ನು ಆದ್ಯಂತವಾಗಿ ಈ ಕಾವ್ಯದಲ್ಲಿ ವಿವರಿಸಲಾಗಿದೆ


ಪುರಾಣವನ್ನು ಆಧರಿಸಿ ರಚಿತವಾದ ಸಂಸ್ಕೃತ ಸಹ್ಯಾದ್ರಿಖಂಡವನ್ನು ಮೂಲ

ಕೊಂಡು ಈಕೃತಿಯನ್ನು ಬರೆದಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಕೃತಿಯಲ್ಲ

100 ತೀರ್ಥಗಳು ಸು . 80 ಕ್ಷೇತ್ರಗಳೂ ಇವೆ. ಇಷ್ಟೊಂದು ತೀರ್ಥಕ್ಷೇತ್ರ

ಮಾಹಿತಿಗಳನ್ನು ಒಂದೆಡೆ ಕಲೆಹಾಕಿ ರಚಿತವಾಗಿರುವ ಮತ್ತಾವ ಕೃತಿಯೂ ಕನ್ನಡ

ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಆದುದರಿಂದ ಈ ಕೃತಿಯನ್ನು ಸಹ್ಯಾದ್ರಿಪರ

ತೀರ್ಥಕ್ಷೇತ್ರಗಳ ಒಂದು ವಿಶ್ವಕೋಶವೆನ್ನಬಹುದು . ಇದರ ಕರ್ತೃ ಸಂಪ್ರದಾಯಬದ

ನಾದ ಧಾರ್ಮಿಕ ಕವಿಯಾಗಿರುವುದರಿಂದ ಈ ತೀರ್ಥಕ್ಷೇತ್ರಗಳನ್ನು ಅಪಾರ ಶ್

ಮನಮುಟ್ಟುವಂತೆ ವರ್ಣಿಸಿದ್ದಾನೆ. ಇಲ್ಲಿನ ತೀರ್ಥಕ್ಷೇತ್ರಗಳನ್ನು ಪೌರಾಣಿ

ಪ್ರಕರಣಗಳೊಂದಿಗೆ ಸಮೀಕರಿಸಿ ಅವುಗಳಿಗೆ ಸಂಬಂಧಿಸಿದ ಕಥೆಗಳನ್ನು ನಿರೂಪಿಸಿ ಈ

ಕಾವ್ಯ ರಸವತ್ತಾಗುವಂತೆ ಮಾಡಿದ್ದಾನೆ. ಹೀಗಾಗಿ ಇದು ಚಾರಿತ್ರಿಕ ಹಾಗೂ

ಮಾಹಿತಿಗಳನ್ನು ನೀಡುವ ಒಂದು ಅಪೂರ್ವ ದಾಖಲೆಯಾಗಿದೆ. ತೀರ್ಥಕ್ಷೇತ್

ಚಿತ್ರಿಸುವಾಗಲೂ ಆಯಾಯಾ ತೀರ್ಥಕ್ಷೇತ್ರಗಳಿಂದ ಉಂಟಾಗುವ ಫಲಗಳನ್ನು ವಿವರಿಸಿ

ದ್ದಾನೆ. ಇವುಗಳ ಪಾರಾಯಣದಿಂದ ಮೋಕ್ಷಪ್ರಾಪ್ತಿಯಾಗುತ್ತದೆಂಬುದನ್ನು

ಹೇಳಿದ್ದಾನೆ. ಸಹ್ಯಾದ್ರಿಖಂಡದಲ್ಲಿ ವರ್ಣಿತವಾಗಿರುವ ತೀರ್ಥಕ್ಷೇತ್ರಗಳ

ರಮಣೀಯತೆಯಿಂದಕೂಡಿರುವುದರಿಂದ ಈ ಕ್ಷೇತ್ರಗಳು ತೀರ್ಥಯಾತ್ರೆ ಮಾಡುವವರಿ

ಗಷ್ಟೇ ಅಲ್ಲದೆ ಇತರ ಪ್ರವಾಸಿಗಳಿಗೂ ಆಕರ್ಷಕ ಕೇಂದ್ರಗಳಾಗಬಲ್ಲುವು. ಇಲ್ಲಿನ

ತೀರ್ಥಕ್ಷೇತ್ರಗಳನ್ನು ಕುರಿತು ವಿಶೇಷ ಅಧ್ಯಯನ ಮಾಡುವವರಿಗೆ ಉಪಯುಕ್ತ ಮಾ

ಯನ್ನು ನೀಡುವಲ್ಲಿ ಸಹ್ಯಾದ್ರಿಖಂಡ ಉತ್ತಮ ಕೈಪಿಡಿಯಾಗಬಲ್ಲುದು.

ಮೈಸೂರು.
ಎನ್ . ಬಸವಾರಾಧ್ಯ
ದಿನಾಂಕ : ೧೫ - ೩ - ೧೯೮೪
ಉಪನಿರ್ದೇಶಕ
ವಿಷಯ ಸೂಚಿ

ಮುನ್ನುಡಿ

ವಿಭಾಗ ಸಂಪಾದಕರ ಮಾತು

ಪೀಠಿಕೆ
1 - 169

ಹಿನ್ನೆಲೆ

ಸಹ್ಯಾದ್ರಿ

ಕವಿಕಾಲವಿಚಾರ ಣ

ಕಥಾಸಾರ

ಕ್ಷೇತ್ರಗಳು

ತೀರ್ಥಗಳು 111

ಶಾಸನಗಳಲ್ಲಿ ಕ್ಷೇತ್ರ ಸಂಗತಿಗಳು 136

ಆಕರ ಮತ್ತು ಅನುವಾದ 151

ಹರಿಹರ ಉಪಾಸನೆ 155

ವಿಮರ್ಶೆ 159

ಹಸ್ತಪ್ರತಿಗಳ ವಿವರ

ಒಂದನೆಯ ಸಂಧಿ

ಇಷ್ಟದೇವತಾ ಸ್ತುತಿ, ತಮಾಸುರನ ವಿಕ್ರಮ

ಎರಡನೆಯ ಸಂಧಿ

ಮತ್ಯಾವತಾರ , ತಮಾಸುರವಧೆ

ಮೂರನೆಯ ಸಂಧಿ

ಸಹಸ್ರಲಿಂಗ ಸ್ಥಾಪನೆ, ವ್ಯಾಸರಿಂದ ವೇದೋದ್ಧಾರ

ನಾಲ್ಕನೆಯ ಸಂಧಿ

ಮುನಿಗಳು ಸೂತನನ್ನು ಕರೆತಂದದ್ದು

ಐದನೆಯ ಸಂಧಿ

ಹಿರಣ್ಯಾಕ್ಷನ ಕಥೆ, ದೇವತೆಗಳು ಶಿವನನ್ನು ಕಂಡದ್ದು

ಆರನೆಯ ಸಂಧಿ

ವರಾಹಾವತಾರ, ಹಿರಣ್ಯಾಕ್ಷನ ವಧೆ


xiii

ಏಳನೆಯ ಸಂಧಿ

ಬೃಹದ್ರಥನ ಕಥೆ

ಎಂಟನೆಯ ಸಂಧಿ

ಸನತ್ಕುಮಾರ ಮೊದಲಾದ ಮುನಿಗಳಿಂದ ಪಣ್ಮುಖನ ಸಂದರ್ಶನ

ಒಂಬತ್ತನೆಯ ಸಂಧಿ

ಗೋವಧೆ, ಗೌತವನು ಗಂಗೆಯನ್ನು ಪಡೆದದ್ದು

ಹತ್ತನೆಯ ಸಂಧಿ |

ಗೋದಾವರಿಯಲ್ಲಿ ದುರ್ಜಯನ ಪತ್ನಿ ಸತ್ತು ಸ್ವರ್ಗವನ್ನು ಪಡೆದದ್ದು

ಹನ್ನೊಂದನೆಯ ಸಂಧಿ

ಸಂವೀರರಾಣಿಯ ದುಷ್ಪ ಪುತ್ರರು ಸಮ್ಮತಿ ಪಡೆದ ಕಥೆ

ಹನ್ನೆರಡನೆಯ ಸಂಧಿ |

ಗೋದಾವರಿ ನದಿಯು ಸ್ನಾನಫಲ

ಹದಿಮೂರನೆಯ ಸಂಧಿ

ಇಂದ್ರ, ಸುರಸೆಯರಿಗೆ ಚ್ಯವನನ ಶಾಪ


ಲಲ
ಹದಿನ್ಯಾಲನೆಯ ಸಂಧಿ

ಚಂದ್ರಕಾಂತ ಮತ್ತು ಕಾಂತಿವತಿಯರ ಕಥೆ

ಹದಿನೈದನೆಯ ಸಂಧಿ ೯೭

ಚಂದ್ರಕಾಂತನ ಮಕ್ಕಳಿಗೆ ಶಾಪ ಮೋಕ್ಷವಾದ ಕಥೆ

ಹದಿನಾರನೆಯ ಸಂಧಿ ೧೦೫

ಖಟ್ವಾಂಗಿ, ಕರಜಾನದಿಗಳ ಕಥೆ

ಹದಿನೇಳನೆಯ ಸಂಧಿ ೧೧೨

ಸಪ್ತಕೋಟೇಶ್ವರದ ಕಥೆ

ಹದಿನೆಂಟನೆಯ ಸಂಧಿ ೧೬

ಭೀಮರಥಿ ನದಿಯಲ್ಲಿ ಇಂದ್ರನ ಶಾಪ ಮೋಕ್ಷ

ಹತ್ತೊಂಬತ್ತನೆಯ ಸಂಧಿ ೧೨೬

ಕೃಷ್ಣವೇಣಿ ನದಿಯ ಕಥೆ

ಇಪ್ಪತ್ತನೆಯ ಸಂಧಿ ೧೩೨


ವನವಾಸಿಯ ಕ್ಷೇತ್ರ , ವರದಾ ಸ್ನಾನ, ಮಧುಕೇಶ್ವರನ ಮಹಿಮೆ

ಇಪ್ಪತ್ತೊಂದನೆಯ ಸಂಧಿ
೧೩೮
ಕೇತಕಿ ಮತ್ತು ಬ್ರಹ್ಮರಿಗೆ ಶಾಪ

ಇಪ್ಪತ್ತೆರಡನೆಯ ಸಂಧಿ
೧೪೮
ಮಧುಕೈಟಭರ ಕಥೆ
xiv

ಇಪ್ಪತ್ತಮೂರನೆಯ ಸಂಧಿ ೧೫೪

ಕೈಟಭೇಶ್ವರ ಲಿಂಗಮಹಿಮೆ

ಇಪ್ಪತ್ತನಾಲ್ಕನೆಯ ಸಂಧಿ ೧೫೮


ಏಣಭೈರವನ ಕಥೆ

ಇಪ್ಪತೈದನೆಯ ಸಂಧಿ ೧೬೨

ಗೋಕರ್ಣಕ್ಷೇತ್ರ

ಇಪ್ಪತ್ತಾರನೆಯ ಸಂಧಿ
೧೬೯

ಸಿದ್ದಿಗಳ ಲಕ್ಷಣ ಮತ್ತು ಸಿದ್ಧಿ ಪಡೆದವರ ವಿವರ

ಇಪ್ಪತ್ತೇಳನೆಯ ಸಂಧಿ ೧೭೫

ಸತ್ಯಗಳ ಲಕ್ಷಣ

ಇಪ್ಪತ್ತೆಂಟನೆಯ ಸಂಧಿ ೧೮೧


ಮಾರ್ಕಂಡೇಯನ ಕಥೆ ,

ಇಪ್ಪತ್ತೊಂಬತ್ತನೆಯ ಸಂಧಿ ೧ರ್೮

ತಾಮ್ರಗೌರಿ, ತಾಮಗಿರಿಗಳ ಕಥೆ

ಮೂವತ್ತನೆಯ ಸಂಧಿ ೧೯೩

ತಾಮ್ರಗೌರಿಸದಿ ,ಸೋಮಶೇಖರನ ವಿವಾಹ

ಮೂವತ್ತೊಂದನೆಯ ಸಂಧಿ ೧೯೯

ತಾಮ್ರಗೌರೀ ಸಹಿತ ತೀರ್ಥಗಳ ವರ್ಣನೆ |

ಮೂವತ್ತೆರಡನೆಯ ಸಂಧಿ ೨೦೬

ಗೋಕರ್ಣದ ತೀರ್ಥಗಳು

ಮೂವತ್ತಮೂರನೆಯ ಸಂಧಿ 906

ಖರಾಸುರನ ಸಂಹಾರ

೨೨೩
ಮೂವತ್ತನಾಲ್ಕನೆಯ ಸಂಧಿ

ರುದ್ರಯೋನಿಯ ತೀರ್ಥಗಳು

ಮೂವತ್ತೈದನೆಯ ಸಂಧಿ ೨೩೩

ರಾವಣನು ಮೃಗಶೃಂಗಲಿಂಗವನ್ನು ಪಡೆದ ಕಥೆ


೨೪೫
ವರಿವತ್ತಾರನೆಯ ಸಂಧಿ

ಮಹಾಬಲ ದರ್ಶನವಾದ ಬಳಿಕ ಕ್ಷೇತ್ರಲಿಂಗವನ್ನು ಪೂಜಿಸುವ ಕ್ರಮ

ಮೂವತ್ತೇಳನೆಯ ಸಂಧಿ ೨೫ಣ

ಗೌರೀಶೃಂಗದ ಕಥೆ
೨೫೬
ಮೂವತ್ತೆಂಟನೆಯ ಸಂಧಿ

ಶರಾವತಿ ಮತ್ತು ಕಲಾವತಿ ನದಿಗಳು


XV

ಮೂವತ್ತೊಂಬತ್ತನೆಯ ಸಂಧಿ ೨೬೩

ಸುಮಾವತಿ ನದಿ

ನಲವತ್ತನೆಯ ಸಂಧಿ ೨೬೮

ಮೂಕಾಸುರನ ಜನನ, ಕುಟಚಗಿರಿ ಕಥೆ

ನಲವತ್ತೊಂದನೆಯ ಸಂಧಿ ೨೭೬

ಮೂಕಾಸುರನ ಸಂಹಾರ

ನಲವತ್ತೆರಡನೆಯ ಸಂಧಿ ೨೮೩


ಚಕ್ರನದಿಯ ಕಥೆ

ನಲವತ್ತಮೂರನೆಯ ಸಂಧಿ ೨೯೧.

ವಾರಾಹಿ ನದಿಯ ಕಥೆ

ನಲವತ್ತನಾಲ್ಕನೆಯ ಸಂಧಿ ೨೯೫

ಖರ ರಟ್ಟರನ್ನು ಸಂಹರಿಸಲು ಶಂಕರನಾರಾಯಣನ ಉದ್ಬವ

ನಲವತ್ತೈದನೆಯ ಸಂಧಿ
೩೦೭
ಬ್ರಾಯೊಡನೆ ಕಲಹ

ನಲವತ್ತಾರನೆಯ ಸಂಧಿ
೩೧೪
ಶಂಕರನಾರಾಯಣನಿಂದ ಖರ ರಟ್ಟರ ಸಂಹಾರ

ನಲವತ್ತೇಳನೆಯ ಸಂಧಿ
೩೨೧
ಶುಕ್ಕಿಮನದಿಯ ಕಥೆ

ನಲವತ್ತೆಂಟನೆಯ ಸಂಧಿ
೩೨೯
ಕೋಟಿಲಿಂಗ ಪ್ರತಿಷ್ಠೆ , ಪಂಚನದಿಗಳ ಸಂಗಮ , ವಸಂಪುರದ ಕಥೆ

ನಲವತ್ತೊಂಬತ್ತನೆಯ ಸಂಧಿ
೩೩೯
ಕೋಟೀಶಲಿಂಗದ ಉದ್ಭವ

ಐವತ್ತನೆಯ ಸಂಧಿ
೩೪೫
ವಸುಚಕ್ರವರ್ತಿಯಿಂದ ದೇವಾಲಯ , ಗೋಪುರ ಮತ್ತು ರಥಗಳ ನಿರ್ಮಾಣ

ಐವತ್ತೊಂದನೆಯ ಸಂಧಿ
assa
ಕೋಟಿತೀರ್ಥದ ನಿರ್ಮಾಣ

ಐವತ್ತೆರಡನೆಯ ಸಂಧಿ
೩೬೩
ಮಧುವನದ ಮಹಿಮೆ

ಐವತ್ತಮೂರನೆಯ ಸಂಧಿ
ಕುಂಭನಿಶಿಯ ಕಥೆ ೩೭೦

ಐವತ್ತನಾಲ್ಕನೆಯ ಸಂಧಿ
೩೭೮
ಮಧುಕೇಶಲಿಂಗ , ದಕ್ಷಾಧ್ವರ
xvi

ಐವತ್ತೈದನೆಯ ಸಂಧಿ ೩೮೩


ಅರ್ಜುನನ ಸನ್ಯಾಸಿ ವೇಷ

ಐವತ್ತಾರನೆಯ ಸಂಧಿ ೩೯೬


ಅರ್ಜುನ - ಸುಭದ್ರೆಯರ ವಿವಾಹ

ಐವತ್ತೇಳನೆಯ ಸಂಧಿ ೪೦೬

ಕೃಷ್ಣ ಯಾದವರನ್ನು ಸಂತೈಸಿದ್ದು

ಐವತ್ತೆಂಟನೆಯ ಸಂಧಿ
ಸೀತಾನದಿಯ ಕಥೆ

ಐವತ್ತೊಂಬತ್ತನೆಯ ಸಂಧಿ ೪೨೫

ಚಂದ್ರಪುಷ್ಕರಣಿ, ಸುವರ್ಣ ನದಿ

ಅರುವತ್ತನೆಯ ಸಂಧಿ ೪೩೪

ರಜತಪೀಠ, ಅನಂತೇಶ್ವರ

ಅರುವತ್ತೊಂದನೆಯ ಸಂಧಿ ೪೩೯

ತುಂಗಭದ್ರಾ ನದಿ

ಅರುವತ್ತೆರಡನೆಯ ಸಂಧಿ
೪೪೬
ಋಷ್ಯಶೃಂಗನ ಕಥೆ

ಅರುವತ್ತಮೂರನೆಯ ಸಂಧಿ ೪೫೩

ರೋಮಪಾದನ ದೇಶಕ್ಕೆ ಋಷ್ಯಶೃಂಗನನ್ನು ಕರೆತಂದದ್ದು

ಅರುವತ್ತನಾಲ್ಕನೆಯ ಸಂಧಿ RE ?

ತುಂಗಭದ್ಮಾತೀರದ ಆಶ್ರಮಗಳು

ಅರುವತ್ತೈದನೆಯ ಸಂಧಿ ೪೬೮

ತೀರ್ಥರಾಜಪುರ, ಪರಶುರಾಮೋತ್ಪತ್ತಿ

ಅರುವತ್ತಾರನೆಯ ಸಂಧಿ ೪೭೫

ಮಾಂಡವ್ಯಮುನಿಯ ಕಥೆ, ಬ್ರಾಹ್ಮಣರುಶಾಪ

ಅರುವತ್ತೇಳನೆಯ ಸಂಧಿ ೪೮೩

ಹರದತ್ಯಾಶ್ರಮದ ಕಥೆ

ಅರುವತ್ತೆಂಟನೆಯ ಸಂಧಿ ೪೮೯

ಪಾಪನಾಶನ ನದಿಯು ಮಹಿಮೆ , ಭ್ರಾಮರಿಯ ಕಥೆ

ಅರುವತ್ತೊಂಬತ್ತನೆಯ ಸಂಧಿ ೪೯೫

ನರಸಿಂಹಾವತಾರ , ನೇತ್ರಾವತಿ ನದಿ

ಎಪ್ಪತ್ತನೆಯ ಸಂಧಿ ೫೦೧

ಕುಮಾರಧಾರಾ ನದಿ, ಕುಮಾರಕ್ಷೇತ್ರ


xvii

೫೦೬
ಎಪ್ಪತ್ತೊಂದನೆಯ ಸಂಧಿ

ಷಣ್ಮುಖನು ಶೂರಪದ್ಮಾದಿಗಳನ್ನು ಸಂಹರಿಸಿದ್ದು

ಎಪ್ಪತ್ತೆರಡನೆಯ ಸಂಧಿ ୪୦

ಸುಧರ್ಮರಾಯನ ಕಥೆ

ಎಪ್ಪತ್ತಮೂರನೆಯ ಸಂಧಿ ೫೧೯

ಶಾಪದಿಂದ ಸಾಂಬನಿಗೆ ಕುಷ್ಠರೋಗ ಪ್ರಾಪ್ತಿ , ಧಾರಾನದಿಯ ಸ್ನಾನ,

ಕುಷ್ಠರೋಗದ ಪರಿಹಾರ

ಎಪ್ಪತ್ತನಾಲ್ಕನೆಯ ಸಂಧಿ ೫೨೫

ಕಾವೇರಿಯ ಮಹಾತ್ಮ

ಎಪ್ಪತೈದನೆಯ ಸಂಧಿ 398


ತುಲಾಮಾಸದ ಕಾವೇರೀಸ್ಕಾನಫಲ

ಎಪ್ಪತ್ತಾರನೆಯ ಸಂಧಿ ೫೩೪

ಕಾವೇರಿಯ ಜನನ

ಎಪ್ಪತ್ತೇಳನೆಯ ಸಂಧಿ

ನಾಗಶರ್ಮ ಅನವದ್ಯೆಯರ ಕಥೆ

ಎಪ್ಪತ್ತೆಂಟನೆಯ ಸಂಧಿ
೫೪೫
ಕಾವೇರಿನದಿ ಲೋಕಪಾವನೆಯಾದುದು

ಎಪ್ಪತ್ತೊಂಬತ್ತನೆಯ ಸಂಧಿ
೫೫೧
ಕಾವೇರಿ ಅಗಸ್ಯನನ್ನು ವರಿಸಿದ್ದು

ಎಂಬತ್ತನೆಯ ಸಂಧಿ |
೫೫೯
ಕನಕೆ , ಸುಜ್ಯೋತಿ, ಬ್ರಹ್ಮಕುಂಡ

ಎಂಬತ್ತೊಂದನೆಯ ಸಂಧಿ
೫೬೫
ಶ್ರೀಕೃಷ್ಣ ರುಕ್ಷ್ಮಿಣಿಗೆ ಹೇಳಿದ ಕಾವೇರಿಮಹಾತ್ಮ

ಎಂಬತ್ತೆರಡನೆಯ ಸಂಧಿ |
೫೭೪
ಕಾವೇರಿ ಗಂಗೆಗೂ ಮಿಗಿಲಾದದ್ದು

ಎಂಬತ್ತಮೂರನೆಯ ಸಂಧಿ
೫೮೧
ಗಂಗೆ ಯಮುನೆಗೆ ಹೇಳಿದ ಕಾವೇರಿಯ ಕಥೆ

ಎಂಬತ್ತನಾಲ್ಕನೆಯ ಸಂಧಿ
೫೯೫
ಸ್ನಾನವಿಧಿ

ಎಂಬತ್ತೈದನೆಯ ಸಂಧಿ
೬೦೨
ಪಯಸ್ವಿನೀ ನದಿ, ಮಧುಪುರದ ವಿಷ್ಟೇಶ
xviii

ಎಂಬತ್ತಾರನೆಯ ಸಂಧಿ ೬೦೮

ದುರ್ಗಾಕ್ಷೇತ್ರ

ಎಂಬತ್ತೇಳನೆಯ ಸಂಧಿ ೬೧೮

ಸಹ್ಯಾಮಳಕ ಕ್ಷೇತ್ರ

ಎಂಬತ್ತೆಂಟನೆಯ ಸಂಧಿ ೬೨೪

ಹರಿಹಯ ಪದ್ಧತಿ ಪಡೆದ ಕಥೆ

ಎಂಬತ್ತೊಂಬತ್ತನೆಯ ಸಂಧಿ ೬೩೧

ಭುವನ, ಬ್ರಹ್ಮಾಂಡ, ಜಲನಿಧಿ , ಭೂಮಿ , ಸಪ್ತದ್ವೀಪ

ಅನುಬಂಧಗಳು

೧. ಹೆಚ್ಚಿನ ಪದ್ಯಗಳು ೬೩೯

೨. ಕ್ಷೇತ್ರ ಸೂಚಿ ೬೪೧

೩, ತೀರ್ಥ ಸೂಚಿ

೪. ವ್ಯಕ್ತಿನಾಮ ಸೂಚಿ ೬೪೫

ಅರ್ಥಕೋಶ ೬೫೦

ಪದ್ಯಗಳ ಅಕಾರಾದಿ ೬೫೪

೭ ಆಕರ ಗ್ರಂಥಸೂಚಿ ೬೮೩


ಪೀಠಿಕೆ

ಹಿನ್ನೆಲೆ

ತೀರ್ಥಕ್ಷೇತ್ರವನ್ನು ಕುರಿತ ಶ್ರದ್ದ ಭಾರತೀಯ ಸಂಸ್ಕೃತಿಯ ಪ್ರಮುಖ ಅಂಗ.

ಶತಶತಮಾನಗಳಿಂದ ತೀರ್ಥಕ್ಷೇತ್ರಗಳು ಭಾರತೀಯ ಜನಜೀವನದ ಮೇಲೆ ಅದ್ಭುತ

ಪರಿಣಾಮವನ್ನು ಬೀರಿವೆ. ಪ್ರಾಚೀನಭಾರತದಲ್ಲಿ ತೀರ್ಥಯಾತ್ರೆ ಪ್ರತಿಯೊಬ್

ಭಾರತೀಯನ ಸರ್ವಶ್ರೇಷ್ಠ ಕರ್ತವ್ಯವಾಗಿತ್ತು . ಬ್ರಹ್ಮಚರ್ಯ, ಗಾರ್ಹಸ

ಪ್ರಸ್ಥ ಮತ್ತು ಯತಿ ಎಂಬ ನಾಲ್ಕು ಬಗೆಯ ಆಶ್ರಮಕ್ಕೆ ಒಳಪಟ್ಟವರಿಗೂ ತೀರ

ಯಾತ್ರೆಯನ್ನು ವಿಧಿಸಿದ್ದರು. ಸಾಮಾನ್ಯವಾಗಿ ವ್ಯಾಪಾರಿ , ವಿದ್ವಾಂಸ , ರಾಜ ಮ

ಸನ್ಯಾಸಿಗಳು ಬೇರೆ ಬೇರೆ ಉದ್ದೇಶದಿಂದ ತೀರ್ಥಯಾತ್ರೆಯನ್ನು ಕೈಗೊಳ್ಳ


ವಾಪಾರಿ ತನ್ನವೈವಾಗಿ
ವ್ಯಾಪಾರಿ ತನ್ನ ವೃತ್ತಿ ಸಂಬಂಧವಾಗಿ ದೇಶವಿದೇಶಗಳ ಯಾತ್ರೆ ಹೊರಡುತ್ತಿದ್ದನು.

ವಿದ್ವಾಂಸನು ಜ್ಞಾನಪಿಪಾಸುವಾಗಿ ಮತ್ತು


ಮತ್ತು ಬೇರೆ ಬ ಬೇರೆ ಬೇರೆ ಭಾಗಗಳ ವಿದ್ವ

ವಾದದಲ್ಲಿ ಗೆದ್ದು ಜಯಪತ್ರವನ್ನು ಪಡೆಯಲು ಯಾತ್ರೆ ಮಾಡುತ್ತಿದ್ದನು.


ಡುತ್ತಿದ್ದನು. ರಾಜ ರಾ

ನಾದವನು ದಿಗ್ವಿಜಯಕ್ಕಾಗಿ, ಯಂತಿಯು ತೀರ್ಥಸ್ನಾನ ಮತ್ತು ದೇವಾಲ

ಸಂದರ್ಶನ ಮಾಡಲೋಸುಗ ಯಾತ್ರೆ ಹೊರಡುತ್ತಿದ್ದನು. ಗೃಹಸ್ಥನಾದವನು

ಹೆಂಡತಿಯೊಡನೆ ತೀರ್ಥಯಾತ್ರೆ ಮಾಡಬೇಕೆಂಬುದು ನಿಯಮ . ಆದರೆ ಯಾತ್ರಿಕರು

ಇಂಥ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಯಾತ್ರೆ ಕೈಗೊಳ್ಳುತ್ತಿದ್ದ ಸಂದರ್ಭಗ

ಇದ್ದವು. ಪತಿಯು ಯಾತ್ರೆ ಹೊರಟ ಸಮಯದಲ್ಲಿ ಪತ್ನಿ ಆತನನ್ನು ತಡೆಯುವ ಮತ್ತು

ಆಕೆಯ ವಿರಹವನ್ನು ತಿಳಿಸುವ ಅನೇಕ ಕೃತಿಗಳು ಸಂಸ್ಕೃತ ಸಾಹಿತ್ಯದಲ್ಲಿ ಲಭ್ಯ

ವಾಗುತ್ತವೆ.

- ಪವಿತ್ರ ನದಿಗಳಿಗೆ ತೀರ್ಥವೆಂದು , ಪವಿತ್ರ ಸ್ಥಳಗಳಿಗೆ ಕ್ಷೇತ್ರವೆಂದು ಹೇಳುವರು.

ಆದರೆ ತೀರ್ಥಯಾತ್ರೆ ಎಂದಾಗ ತೀರ್ಥ ಶಬ್ದ ಕ್ಷೇತ್ರದ ಅರ್ಥವ್ಯಾಪ್ತಿಯನ್ನು

ಒಳಗೊಳ್ಳುತ್ತದೆ. ಏಕೆಂದರೆ ತೀರ್ಥಯಾತ್ರೆ ಎಂಬುದು ಕೇವಲ ನದಿಗಳಲ್ಲಿ ಸ್ನಾನ

ನುಷ್ಟಾನುಗಳಾಗದೆ ಪವಿತ್ರಕ್ಷೇತ್ರಗಳ ಸಂದರ್ಶನವೂ ಆಗಿದೆ . ಋಷಿಗಳು ತಮ್ಮ

ಸಾನ್ನಿಧ್ಯದಿಂದ ತೀರ್ಥಗಳನ್ನು ಪಾವನಗೊಳಿಸಿದರು ಎಂಬ ನಂಬಿಕೆ ಜನಮನದಲ್ಲಿದೆ.

ಮಹಾಭಾರತದ ಅನುಶಾಸನಪರ್ವದಲ್ಲಿ ಭೂಮಿಯಲ್ಲಿ ಕೆಲವು ಸ್ಥಳಗಳು ಅಧಿಕ

ಪವಿತ್ರವಾಗಿರುತ್ತವೆ. ಕೆಲವು ಅವುಗಳ ನೆಲೆಯಿಂದ, ಕೆಲವು ಅವುಗಳ ಥಳಥಳ

ನೀರಿನಿಂದ, ಇನ್ನು ಕೆಲವು ಋಷಿಗಳೊಂದಿಗಿರುವ ಸಂಬಂಧದಿಂದ ಪವಿತ್ರವಾಗಿರುತ್ತವೆ

ಎಂದು ತೀರ್ಥದ ಸ್ವರೂಪವನ್ನು ತಿಳಿಸಿದೆ ,


ಪೀಠಿಕೆ

ಪುರಾಣಗಳಲ್ಲಿ ತೀರ್ಥಗಳ ಹಲವು ಬಗೆಗಳ ವಿವರಗಳಿವೆ. ಸ್ವಯಂಭೂತ ಮತ

ನಿರ್ಮಿತ ಎಂದು ಎರಡು ರೀತಿಯಲ್ಲಿ ತೀರ್ಥಗಳ ವರ್ಗಿಕರಣವಿದೆ .

ದೈವ, ಅಸುರ , ಆರ್ಷ, ಮಾನುಷ ಎಂದು ವಿಂಗಡಿಸುತ್ತಾರೆ. ಇಲ್ಲಿ ಮಾನುಷ

ಕ್ಕಿಂತ ಆರ್ಷತೀರ್ಥಶ್ರೇಷ್ಠ, ಆರ್ಷ ತೀರ್ಥಕ್ಕಿಂತ ಅಸುರ, ಅಸುರಕ್ಕಿಂತ ದೈ

ಶ್ರೇಷ್ಟವೆಂದು ಪುರಾಣಗಳು ನಿರೂಪಿಸಿವೆ. ಬ್ರಹ್ಮ ವಿಷ್ಣು ಮಹೇಶ್ವರರ

ತೀರ್ಥ ದೈವತೀರ್ಥ, ಇದು ಅತ್ಯಂತ ಪವಿತ್ರ , ಅಸುರರಿಗೆ ಸಂಬಂಧಿಸಿ

ಅಸುರತೀರ್ಥಗಳೆನಿಸುವವು. ಋಷಿಗಳು ತಪಸ್ಸು ಮಾಡಿದ ಸ್ಥಳಗಳು ಆ

ಗಳು, ಮಾನವರು ನಿರ್ಮಿಸಿದ ತೀರ್ಥ ಮಾನುಷತೀರ್ಥ ಗೋದಾವರಿ , ಭ

ತುಂಗಭದ್ರ , ವೇಣಿಕ , ತಾಪಿ, ಪಿ ಷ್ಠಿ - ಈ ನದಿಗಳು ವಿಂಧ್ಯಗಿರಿಗೆ ದಕ್ಷಿಣದಲ್ಲಿರು

ದೈವತೀರ್ಥಗಳು, ಯಮ , ಪಾಲಕೇತು, ವಯ , ಪುಷ್ಕರ, ನವುಚಿ ಮೊದ

ತೀರ್ಥಗಳು ಅಸುರ ತೀರ್ಥಗಳು, ಪ್ರಭಾಸ , ಭಾರ್ಗವ , ಅಗಸ್ಯ , ನರನ

ವಶಿಷ್ಠ , ಗೌತಮ ಮೊದಲಾದವರು ಸೇವಿಸಿದ ತೀರ್ಥ ಆರ್ಷತೀರ್ಥ,

ಹರಿಶ್ಚಂದ್ರ , ಮಾಂಧಾತ , ಮನು, ಕುರು , ಸಗರ ಮೊದಲಾದವರು ರಚಿಸಿದ ತೀರ್

ಮಾನುಷ ತೀರ್ಥಗಳು . ಮಹಾಭಾರತದಲ್ಲಿ ಭೌಮತೀರ್ಥ, ಅಂತರಿಕ್ಷತೀರ

ತ್ರಿಲೋಕತೀರ್ಥಗಳನ್ನು ಹೆಸರಿಸಿದೆ. ಭೌಮತೀರ್ಥವೆಂದರೆ ನೈಮಿಷಾರಣ

ಅಂತರಿಕ್ಷ ತೀರ್ಥಕ್ಕೆ ಸಂವಾದಿಯಾದದ್ದು . ಕುರುಕ್ಷೇತ್ರವುತ್ರಿಲೋಕ

ವನ್ನು ಸ್ಥಾವರ, ಜಂಗಮ ಮತ್ತು ವರಾನಸವೆಂದು ಮೂರು ವಿಧವಾ

ದುಂಟು. ಪುಣ್ಯಕ್ಷೇತ್ರ ಪುಣ್ಯನದಿಗಳು ಸ್ಥಾವರ ತೀರ್ಥ, ಬ್ರಾಹ್ಮಣರು ಜ

ತೀರ್ಥ, ಸತ್ಯ ಮನಃಶುದ್ದಿ ಇಂದ್ರಿಯನಿಗ್ರಹಗಳು ಮಾನಸ ತೀರ್ಥ, ಸಹ

ದಲ್ಲಿ ಜ್ಞಾನತೀರ್ಥ, ಕ್ಷಮೆಯತೀರ್ಥ, ವಂದನತೀರ್ಥ ಯತಿಶುಶೂಷೆತೀರ

ತೀರ್ಥ ಎಂಬ ರೂಪಗಳು ದೊರೆಯುತ್ತವೆ. ಇಂಥ ವರ್ಗಿಕರಣದಿಂದ ತೀರ

ಜನಜೀವನದ ಮೇಲೆ ಬೀರಿದ ಗಾಢ ಪ್ರಭಾವವನ್ನು ಗುರುತಿಸಬಹುದು.

ಪುರಾಣಗಳು ತೀರ್ಥಯಾತ್ರೆಯನ್ನು ಪಾಪನಾಶಕ ಮತ್ತು ಮೋಕ

ವೆಂದು ನಿರೂಪಿಸಿವೆ. ತೀರ್ಥಗಳ ನಾಮಸ್ಮರಣೆ, ತೀರ್ಥಸ್ನಾನ, ತರ್ಪಣ ,

ಮೊದಲಾದುವುಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದಲೆ ವಿಜಯದಾಸರು

ನದಿಗಳನ್ನು ಸ್ಮರಿಸಿರೊ ನದನದಿಗಳನ್ನು ಸ್ಮರಿಸಿ ಹೃದಯ ನಿರ್ಮಳರಾಗ

ಹಾಡಿದ್ದಾರೆ.

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿರುತದಲಿ

ಅರುಣೋದಯದಲೆದ್ದು ಭಕ್ತಿಪೂರ್ವಕವಾಗಿ

ಕರಣತ್ರಯದಿ ವಾ ಪಾಪರಾಶಿಗಳ ಪರಿಹರಿಸಿ ಸಂತೈಸುವ

ಎನ್ನುವ ಜಗನ್ನಾಥವಿಠಲರ ವಾಣಿ ಕೂಡತೀರ್ಥನಾಮಸ್ಮರಣೆಗೆ ಒತ್ತುಕೊಡುತ್ತದ


ಪೀಠಿಕೆ

ತೀರ್ಥಯಾತ್ರೆಯನ್ನು ಯಜ್ಞಕ್ಕಿಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

ದುಬಾರಿಯ ವ್ಯವಹಾರ , ರಾಜರು ಮತ್ತು ಶ್ರೀಮಂತರು ಮಾತ್ರ ಯಜ್

ನಡೆಸಲು ಶಕ್ತರು. ಆದರೆ ತೀರ್ಥವನ್ನು ಬಡವರಾದಿಯಾಗಿ ಎಲ್ಲರೂ ನಿರ

ಬಹುದು. ಈ ಕಾರಣದಿಂದ ತೀರ್ಥಯಾತ್ರೆಯು ಯಜ್ಞಕ್ಕಿಂತ ಅತಿಶಯ ಎ

ಹೇಳಿಕೆಗಳಿವೆ .

ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಕೆಲವೊಂದು ವಿಧಿನಿಷೇಧಗಳನ್ನು ಪುರ

ವಿವರಿಸಿದೆ. ತೀರ್ಥಯಾತ್ರೆ ಹೊರಡುವ ವ್ಯಕ್ತಿ ಉಪವಾಸವಿದ್ದು ಗಣೇಶನನ

ಪೂಜಿಸಬೇಕು. ಪಿತೃದೇವತೆಗಳಿಗೆ ಋಷಿಗಳಿಗೆ ಬ್ರಾಹ್ಮಣರಿಗೆ ನಮಸ್ಕರಿಸಿ ಸತ್ಕರಿ

ಬೇಕು. ಮರುದಿವಸ ಉಪವಾಸ ಮುಗಿಸಿ ಆಹಾರ ಸ್ವೀಕರಿಸಿ ಆ ಬಳಿಕ ಯಾತ್ರ

ಹೊರಡಬೇಕು. ಯಾತ್ರೆಯ ಸಮಯದಲ್ಲಿ ಕೈ ಕಾಲು ತಲೆಯನ್ನು ಅಂಕೆಯಲ್ಲಿ

ಕೊಂಡಿರಬೇಕು. ದಿನಕ್ಕೆ ಒಂದುಬಾರಿ ಮಾತ್ರ ಆಹಾರ ಸೇವಿಸಬೇಕು. ತೀರ

ಮೊದಲು ಸ್ಪರ್ಶಿಸಿದಾಗ ಪ್ರಣವಮಂತ್ರವನ್ನು ಉಚ್ಚರಿಸಬೇಕು. ತೀರ

ಫಲವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಸ್ನಾನ ಮಾಡುವಾಗ ಯ

ವ್ಯಕ್ತಿಯನ್ನು ಸ್ಮರಿಸುತ್ತಾನೋ ಅವರಿಗೆ ಸ್ನಾನಫಲದ 1 /8 ಭಾಗ ಸಲ್ಲುತ್ತದೆ. ಸ


ಮುಗಿಸಿದ ಬಳಿಕ ಪಿತೃಗಳಿಗೆ ತರ್ಪಣ ನೀಡಬೇಕು. ಮುಪ್ಪು ಅನಾರೋಗ್ಯ ಮೊದ

ಕಾರಣಗಳಿಂದ ತೀರ್ಥಯಾತ್ರೆ ಕೈಗೊಳ್ಳಲು ಸಾಧ್ಯವಾಗದಂತಿದ್ದರೆ, ಆತ ಇಚ್ಚಿಸಿದರೆ

ಆತನ ಸ್ಥಾನದಲ್ಲಿ ಬೇರೆ ವ್ಯಕ್ತಿ ಯಾತ್ರೆ ಮಾಡಬಹುದು. ಅಂಥ ಸಂದರ್ಭಗಳಲ್ಲಿ

ಯಾತ್ರೆ ವರಾಡಿದವನಿಗೆ 1/ 16 ಭಾಗ ಯಾತ್ರೆಯಫಲ ದೊರೆಯುತ್ತದೆ. ಹೀಗೆ

ಕ್ರಮಬದ್ದವಾಗಿ ತೀರ್ಥಯಾತ್ರೆ ಮಾಡಿದರೆ ಹಲವು ಫಲಗಳು ಲಭ್ಯವಾಗುತ್ತ

ಅಹಂಕಾರ ಆಡಂಬರವಿಲ್ಲದ ನಿಸ್ವಾರ್ಥಿಯಾದ ಇಂದ್ರಿಯವನ್ನು ನಿಗ್ರಹಿಸಿದ ವ್ಯಕ್ತಿ

ಮಾತ್ರ ತೀರ್ಥಯಾತ್ರೆಯ ಫಲಗಳಿಗೆ ಅರ್ಹನಾಗುತ್ತಾನೆ.

ಭಾರತ ತೀರ್ಥಕ್ಷೇತ್ರಗಳ ಆಗರ . ಹಿಮಾಲಯದಿಂದ ಕನ್ಯಾಕುಮಾರಿಯ

ಅಸಂಖ್ಯಾತತೀರ್ಥಗಳು ಹರಡಿವೆ . ಆದ್ದರಿಂದ ಭಾರತವನ್ನು ಪುಣ್ಯಭೂಮ


ಕವಿ ಎಂದು ಗುರುತಿಸಂಬ
ಭೂಮಿ ಎಂದು ಗುರುತಿಸಲಾಗಿದೆ. ಭಾರತವನ್ನು ಪರಿಕ್ರಮಣ ಮಾಡಿದರೆ ವಿಶ್ವವನ್ನು

ಪ್ರದಕ್ಷಿಣೆ ಮಾಡಿದಂತೆ ಎಂಬ ನಂಬಿಕೆ ಇದೆ , ನಮ್ಮ ಪೂರ್ವಿಕರು ಯಾವುದೆ ಕ್ಷೇತ್ರ


ನಂಬಿಕೆ ಇದೆ
ವನ್ನು ಸೌಂದರ್ಯೋಪಾಸನೆಯ ವಿಹಾರಕ್ಷೇತ್ರ ಎನ್ನುವ ದೃಷ್ಟಿಗಿಂತ ಮಿಗಿ
ಎನ್ನುವ ದೈ
ಧಾರ್ಮಿಕ ಭಾವನೆಯಿಂದ ಪರಿಭಾವಿಸುತ್ತಿದ್ದರು. ಸಾಮಾನ್ಯವಾಗಿ ವ್ಯಕ
ವ್ಯಕ್ತಿಯೊಬ್ಬ
ತೀರ್ಥಯಾತ್ರೆ ಅರುವತ್ತು ವರ್ಷಗಳ ಅನಂತರ ಪ್ರಾರಂಭವಾಗುತ್ತಿತ್ತು . ತೀರ
ವತ್ತು ವರ್ಷಗಳ ಆದ್ದರು. ಸಾದೃಷ್ಟಿಗಿಂತ ಎತ್
ಆರಂಭಿಸುವ ಮೊದಲು ಆತ ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನು ನಿರ್ವಹಿಸಿ ಹೋ
ಆರಂಭಿಸುವ
ಬೇಕಾಗಿತ್ತು . ಈಗಿನಂತೆ ವಾಹನ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ತೀರ್ಥಯಾತ್ರೆ

ಹೋದ ವ್ಯಕ್ತಿ ಹಿಂದಿರುಗುತ್ತಾನೆಂಬ ಭರವಸೆಯೂ ಇರುತ್ತಿರಲಿಲ್ಲ. ಆತ ಹನ್ನೆರಡು


ಪೀಠಿಕೆ

ವರ್ಷ ತುಂಬುವ ಮೊದಲು ಹಿಂತಿರುಗದಿದ್ದಲ್ಲಿ ಮೃತನಾದನೆಂದು ಭಾವಿಸಿ ಆತ

ಅಪರ ಕರ್ಮಗಳನ್ನು ನಡೆಸಿ ಹೆಂಡತಿಯನ್ನು ವಿಧವೆಯಂತೆ ಪರಿಗಣಿಸುತ್ತಿದ

ಏನೇ ಇರಲಿ ,ಮೋಕ್ಷಸಂಪಾದನೆಗಾಗಿ ತೀರ್ಥಯಾತ್ರೆ ಹೋಗುವ ಪರಿಪಾಟವಿದ್ದರೂ

ಅದರಿಂದ ಅವರಿಗೆ ಹತ್ತು ಹಲವು ಪ್ರಯೋಜನಗಳು ಲಭ್ಯವಾಗುತ್ತಿದ್ದವು. ನಮ್

'ದೇಶ ತಿರುಗು ಕೋಶಓದು' ಎಂಬ ಮಾತಿದೆ . ತೀರ್ಥಯಾತ್ರೆಯಿಂದ ಅವರ ಅ

ಭವವಲಯ ವಿಸ್ತಾರಗೊಳ್ಳುತ್ತಿತ್ತು . ವಿದ್ಯಾಭ್ಯಾಸ ಮುಗಿಸಿ ತೀರ

ಹೊರಟ ತರುಣರಿಗೆ ಬೇರೆ ಬೇರೆ ಪ್ರದೇಶದ ವಿವಿಧ ವಿದ್ವಾಂಸರ ಒಡನಾಟ ಒದ

ಪರೋಕ್ಷವಾಗಿ ಶಿಕ್ಷಣ ದೊರಕುತ್ತಿತ್ತು . ಎಲ್ಲಕ್ಕಿಂತ ಅತಿಶಯವಾಗಿ ನಾನು ನನ

ಎಂಬ ಸಂಕುಚಿತ ಮನೋಭಾವ ದೂರವಾಗಿ ಅನಿಕೇತನಸ್ಥಿತಿ ತಲಪಲು ಸಹಕಾರಿ

ಯಾಗುತ್ತಿತ್ತು . ಹಿಂದುಗಳ ಪವಿತ್ರ ದೇವಾಲಯಗಳು ಪರ್ವತಗಳ ತುದ

ಅಥವಾ ನದಿ , ಸರೋವರ , ಸಮುದ್ರಗಳ ತೀರದಲ್ಲಿ ನೆಲಸಿರುತ್ತವೆ. ಪ್ರಕೃತಿಯ ನೆಲೆ

ವೀಡುಗಳೂ ಆದ ಇಂಥ ತೀರ್ಥಕ್ಷೇತ್ರಗಳು ತಲ್ಲಣಗೊಂಡ ಮನಸ್ಸಿಗೆ ನೆಮ್ಮದಿನೀಡ

ಸಾಧನಗಳಾಗಿವೆ.

ಯಾತ್ರೆ ಹೋಗುವ ಪರಿಪಾಟ ರಾಮಾಯಣ ಮಹಾಭಾರತಗಳ


9
ಪ್ರಾಚೀನ, ಕುರುಕ್ಷೇತ್ರ ಯುದ್ಧದಲ್ಲಿ ಸಂಭವಿಸಿದ ಕುಲವಧೆಯ ದೋಷದ

ಪ್ರಾಯಶ್ಚಿತವಾಗಿ ಪಾಂಡವರು ತೀರ್ಥಯಾತ್ರೆ ಕೈಗೊಂಡಿದ್ದರು. ಅವರು

ಋಷಿಗಳೊಡನೆ ಹನ್ನೆರಡುವರ್ಷ ಕಾಲ ಅಖಂಡಭಾರತವನ್ನು ಸುತ್ತಾಡಿದರೆಂ

ಉಲ್ಲೇಖವಿದೆ. ಪರಶುರಾಮನು ಸಹಸ್ರಾರ್ಜುನನನ್ನು ಕೊಂದ ಪಾಪಕ್ಕೆ ಒಂದ

ತೀರ್ಥಯಾತ್ರೆ ಮಾಡಿದನು . ವಿದುರನೂ ತೀರ್ಥಯಾತ್ರೆ ಕೈಗೊಂಡಿದ್ದನು. ಧಾರ್

ಆಚಾರ್ಯರು ಧರ್ಮಪ್ರಚಾರದ ಸಲುವಾಗಿ ತೀರ್ಥಯಾತ್ರೆಯನ್ನು ಮಾ

ಭಾರತದಲ್ಲಿ ಪ್ರತಿಯೊಂದು ಧರ್ಮದವರಿಗೂ ತಮ್ಮದೇ ಆದ ತೀರ್ಥವಿದೆ.

ಕಾಶಿ, ರಾಮೇಶ್ವರ ಇತ್ಯಾದಿ. ವೈಷ್ಣವರಿಗೆ ಶ್ರೀರಂಗ, ಕಂಚಿ ಮುಂತಾದುವು

ಜೈನರಿಗೆ ಶ್ರವಣಬೆಳಗೊಳ, ಪಾವಾಪುರಿ , ಮೂಡಬಿದರೆ ಮೊದಲಾದವು ಪವಿತ್ರ

ಕ್ಷೇತ್ರಗಳಾಗಿವೆ . ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ

ಮೊದಲಾದವರು ತೀರ್ಥಯಾತ್ರೆಯ ಹಿನ್ನೆಲೆಯಲ್ಲಿ ಹಲವು ಮಠಗಳನ್ನು ಸ್ಥಾಪಿಸಿದ್ದರ

ಇಂದಿಗೂ ಆಚಾರ್ಯರು ಯೋಗಿಗಳು ತೀರ್ಥಯಾತ್ರೆ ಮಾಡುತ್ತಿದ್ದಾರ

ಯಾತ್ರೆ, ಹೋಗಿ ಬಂದ ಋಷಿಗಳು , ಆಚಾರ್ಯರು ಮೊದಲಾದವರು

ಸಂದರ್ಶಿಸಿದ ತೀರ್ಥಕ್ಷೇತ್ರಗಳ ಮಹಿಮೆಯನ್ನು ಶಿಷ್ಯರಿಗೆ ನಿರೂಪಿಸಿದಾಗ ಕ್ಷೇತ

ಸಾಹಿತ್ಯದ ಉಗಮವಾಯಿತೆನ್ನಬಹುದು. ಈ ನಿಟ್ಟಿನಲ್ಲಿ ಮೊದಲು ಉಲ್ಲೇಖಿಸ

ಬೇಕಾದ್ದು ಪುರಾಣಗಳನ್ನು , ಆಷ್ಟಾದಶಪುರಾಣಗಳು ಇಂದಿನ ಎಲ್ಲ ತೀರ್ಥಕ್ಷೇ

ಗ್ರಂಥಗಳಿಗೆ ಆಕರ, ಪುರಾಣಗಳು ವ್ಯಾಸಪ್ರಣೀತವೆಂದು ಹೇಳುತ್ತಾರೆ. ಪುರಾಣಗಳಲ್ಲಿ


ಪೀಠಿಕೆ

ವರ್ಣಿಸಿರುವ ತೀರ್ಥಕ್ಷೇತ್ರಗಳನ್ನು ಆಧರಿಸಿ ಅನೇಕ ಸ್ವತಂತ್ರ ಕೃತಿಗಳ

ಉದಾಹರಣೆಗೆ ಕಾವೇರಿಕ್ಷೇತ್ರ ಮಾಹಾತ್ಮ , ವರದಾಮಾಹಾತ್ಮ , ಗೋಕರ್

ಮಾಹಾತ್ಮ ಇತ್ಯಾದಿ.

ಆ ಬಳಿಕ ಧಾರ್ಮಿಕಆಚಾರ್ಯರಲ್ಲಿ ಕೆಲವರು ಯಾತ್ರೆಗಳ ವಿವರಣೆ ಮತ

ತೀರ್ಥಗಳ ಪರಿಚಯವನ್ನು ಬರೆದಿಡುತ್ತಿದ್ದರು. ಜೈನಕ್ಷೇತ್ರ ಸಾಹಿತ್ಯಕ್ಕೆ ಸಂಬಂಧಿ

ಬಹಳ ಪ್ರಾಚೀನ ಕ್ಷೇತ್ರ ಗ್ರಂಥವೆಂದರೆ 13ನೆಯ ಶತಮಾನದಲ್ಲಿ ಧನೇಶ್ವರಸೂರಿ ರಚಿ

ಸಿದ ಶತ್ರುಂಜಯಮಾಹಾತ್ಮ , ದಿಗಂಬರಸಂಪ್ರದಾಯದಲ್ಲಿ ಕೂಡ ಇದೇ ಕಾಲದಲ್ಲ

ನಿರ್ವಾಣಭಕ್ತಿ ಎಂಬ ಗ್ರಂಥ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ರಚಿತವಾ

ಹದಿಮೂರನೆ ಶತಮಾನದಲ್ಲಿ ರಚಿತವಾದ ಮತ್ತೊಂದು ಕೃತಿ ಮದನಕೀರ್ತಿ

' ಶಾಸನ ಚತುಂಶಿಕಾ'. ಈ ಕೃತಿಯಲ್ಲಿ 26 ವಿವಿಧ ತೀರ್ಥಕ್ಷೇತ್ರಗಳು ಮತ್ತ

ಜೈನಪ್ರತಿಮೆಗಳ ವರ್ಣನೆಯಿದೆ. ಜೈನತೀರ್ಥಕ್ಷೇತ್ರಗಳಿಗೆ ಸೇರಿದ ಇತರ ರಚ

ಜಿನಪ್ರಭಸೂರಿಯ ವಿವಿಧತೀರ್ಥಕಲ್ಪ , ಮಹೇಂದ್ರಸೂರಿಯ ತೀರ್ಥವಾಲಾ

ಧರ್ಮಘೋಷನ ಶಿಷ್ಯ ಮಹೇಂದ್ರಸೂರಿಯ ತೀರ್ಥಮಾಲಾಸ್ತವನ ಮುಖ್ಯವಾದವ

ಜೈನೇತರ ಧರ್ಮದವರಲ್ಲಿ ವಾದಿರಾಜರ ತೀರ್ಥಪ್ರಬಂಧ ಕ್ಷೇತ್ರ ಸಾಹಿತ್ಯ ಸಂದರ್ಭ

ದಲ್ಲಿ ವಿಶಿಷ್ಟವಾದ ಕೃತಿ.

ಈ ಸಂಸ್ಕೃತಸಾಹಿತ್ಯವೆ ಕ್ಷೇತ್ರಸಾಹಿತ್ಯಕ್ಕೂ ಆಕರ, ಸಂಸ್ಕೃತಕ್ಷೇತ್ರ ಸಾಹಿತ್ಯದ

ಪ್ರೇರಣೆಯಿಂದ ಕನ್ನಡಭಾಷೆಯಲ್ಲಿ ಸ್ಥಳಮಾಹಾತ್ಮವನ್ನು ತಿಳಿಸುವ ಗ್ರಂಥಗ

ಸೃಷ್ಟಿಯಾದವು. ಕೆಲವು ಕೃತಿಗಳು ಸಂಸ್ಕೃತದಿಂದ ನೇರವಾಗಿ ಕನ್ನಡಕ್ಕೆ ಅನುವ

ಗೊಂಡವು. ಉದಾಹರಣೆಗೆ ಬ್ರಹ್ಮಾಂಡಪುರಾಣದಿಂದ ನಂದಿಮಾಹಾತ್ಮ , ಸ

ಹಾಲಾಸ್ಯಮಾಹಾತ್ಮದಿಂದ ಹಾಲಾಸ್ಯಪುರಾಣಗಳು ಅನುವಾದವಾಗಿರುವುದನ್ನು

ಉಲ್ಲೇಖಿಸಬಹುದು. ಕನ್ನಡದಲ್ಲಿ ಕ್ಷೇತ್ರಸಾಹಿತ್ಯದ ಬೆಳವಣಿಗೆಗೆ ಸ್ವಲ್ಪಮಟ್ಟಿಗೆ

ಕಾರಣರಾದವರೆಂದರೆ ಕರ್ನಾಟಕದ ಹರಿದಾಸರು, ದಾಸರ ಸುಳಾದಿಗಳಲ್ಲಿ ಕರ್ನಾಟಕ

ಮತ್ತು ಭಾರತದ ಇತರ ರಾಜ್ಯಗಳಲ್ಲಿರುವ ಕೆಲವುಕ್ಷೇತ್ರಗಳ ಮಹಿಮೆಗಳನ್ನು ವರ್ಣಿಸ

ಲಾಗಿದೆ. ಆ ಬಳಿಕ ಕ್ಷೇತ್ರಸಾಹಿತ್ಯದ ಕೃಷಿ ಹುಲುಸಾಗಿ ಕಂಡುಬಂದದ್ದು ಚಿಕ್ಕದೇ

ರಾಯನ ಕಾಲದಲ್ಲಿ. ಈತನ ಪ್ರೋತ್ಸಾಹದಿಂದ ಯಾದವಗಿರಿ ಮಾಹಾತ್ಮ ,

ಪಶ್ಚಿಮರಂಗಕ್ಷೇತ್ರ ಮಾಹಾತ್ಮ , ವೆಂಕಟಗಿರಿ ಮಾಹಾತ್ಮ , ಕಮಲಾಚಲ

ಮಾಹಾತ್ಮರ ಮುಂತಾದ ಕ್ಷೇತ್ರ ಮಾಹಾತ್ಮ ಗಳು ನಿರ್ಮಾಣವಾದವು. ಇಂಥ

ಕೃತಿಗಳಲ್ಲಿ ತಾವು ಸಂದರ್ಶಿಸಿದ ಕ್ಷೇತ್ರಕ್ಕೆ ರಾಮ , ಸೀತೆ, ಶಿವ , ವಿಷ್ಣು , ಬ್ರಹ್ಮ ಇವರೇ

ಮೊದಲಾದ ದೇವಾದಿ ದೇವತೆಗಳ , ಪೌರಾಣಿಕ ವ್ಯಕ್ತಿಗಳ, ಕಥೆಗಳನ್ನು ತಳುಕುಹಾಕಿ

ನಿರೂಪಿಸುತ್ತ ಹೋಗಿರುವುದನ್ನು ಕಾಣಬಹುದು. ಪ್ರಸ್ತುತ ಸಹ್ಯಾದ್ರಿಖಂಡ

ಸಾಹಿತ್ಯ ಪ್ರಕಾರಕ್ಕೆ ಸೇರುವ ಒಂದು ಮಹತ್ವದ ಕೃತಿ.


ಪೀಠಿಕೆ

ಸಹ್ಯಾದ್ರಿ

ಭಾರತದ ಪ್ರಾಚೀನಭೂಗೋಳದಲ್ಲಿ ಪಶ್ಚಿಮಘಟ್ಟಗಳ ಉತ್ತರ ಭಾಗವನ್ನು

ಸಹ್ಯಾದ್ರಿ ಎಂದು, ದಕ್ಷಿಣಭಾಗವನ್ನು ಮಲಯಪರ್ವತ ಎಂದು ಕರೆಯ

ಸಹ್ಯಾದ್ರಿಯ ಮಹಾರಾಷ್ಟ್ರದ ರತ್ನಗಿರಿಯಿಂದ ಕನ್ಯಾಕುಮಾರಿಯ ವರೆಗೆ ಉತ್ತರದಿಂದ

ದಕ್ಷಿಣಕ್ಕೆ ಸು . 966 ಕಿ. ಮಿಾ, ಹರಡಿದೆ. ಕರ್ನಾಟಕರಾಜ್ಯದಲ್ಲಿ ಬೆಳಗಾವಿಜಿಲ್ಲೆಯ

ಖಾನಾಪುರದಿಂದ ಆರಂಭವಾಗಿ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ವರೆಗಿನ ಪಶ್ಚಿಮ

ಘಟ್ಟಗಳು ಸಹ್ಯಾದ್ರಿ ಎಂಬ ಹೆಸರು ಪಡೆದಿವೆ. ಇದು ದಖನ್ ಪ್ರಸ್ಥಭೂಮಿ

ಕರಾವಳಿಯ ಮೈದಾನ ಪ್ರದೇಶಗಳ ನಡುವೆಗೋಡೆಯಂತಿದೆ. ಸಹ್ಯಾದ್ರಿಯ ಉ

ಭಾಗ ದಟ್ಟವಾದ ಅರಣ್ಯಗಳಿಂದ ಕೂಡಿದೆ. ಅರಬ್ಬಿ ಸಮುದ್ರ ಕೆಲವೆಡೆ ಸಹ್ಯಾದ್ರಿ

ಸವಿಾಪದಲ್ಲಿದೆ. ಅಂದರೆ ಕೇವಲ 8ರಿಂದ 16 ಕಿ. ಮೀ . ಅಂತರದಲ್ಲಿದೆ. ಉಳಿದೆಡೆ

ಗಳಲ್ಲಿ ಸಮುದ್ರದಿಂದ 80 -161 ಕಿ ವಿರಾ ದೂರದಲ್ಲಿದೆ. ಸಹ್ಯಾದ್ರಿಶೃಂಗವು ಸ

ಮಟ್ಟದಿಂದ ಸು . 1500 ಮೀ . ಎತ್ತರದಲ್ಲಿದೆ. ಇದು ದಕ್ಷಿಣದಲ್ಲಿ ನೀಲಗಿರಿಶ್ರೇಣ

ಯೊಡನೆ ಸೇರಿಕೊಳ್ಳುತ್ತದೆ. ..

- ಪೌರಾಣಿಕವಾಗಿಯೂ ಸಹ್ಯಾದ್ರಿ ಪ್ರಸಿದ್ಧವಾಗಿದೆ. ಪುರಾಣಗಳಲ್ಲಿ ಸಹ

ಸೌಂದರ್ಯವನ್ನೂ ಮಹಿಮೆಯನ್ನೂ ಬಹಳವಾಗಿ ವರ್ಣಿಸಿದೆ . ಇದಕ್ಕೆ

ಮಹಾಬಲೇಶ್ವರ ಪರ್ವತ ಎಂಬ ಬೇರೆ ಬೇರೆ ಹೆಸರುಗಳಿವೆ . ಸಹ್ಯಾದ್ರಿಯ ತೀರ

ಪ್ರದೇಶವು ಪರಶುರಾಮ ಸೃಷ್ಟಿ ಎಂದು ಪುರಾಣಗಳ ಅಭಿಮತ. ಆ ಕಥೆ ಹೀಗಿದೆ

ಅಯೋಧ್ಯೆಯಲ್ಲಿ ಸಗರನೆಂಬ ರಾಜನಿದ್ದನು. ಒಮ್ಮೆ ಈತ ಅಶ್ವಮೇಧಯಾಗವನ್ನು

ಮಾಡಲು ನಿಶ್ಚಯಿಸಿದನು. ಇಂಥ ಯಾಗ ಕೈಗೊಳ್ಳುವ ಮೊದಲು, ಆತ ಇ

ಭೂಮಂಡಲವನ್ನು ಜಯಿಸಿರಬೇಕೆಂಬ ನಿಯಮವಿದೆ. ಅಂತೆಯೆ ಸಗರನು ದಿಗ್ವಿಜ

ಮಾಡಲು ಸೈನ್ಯವನ್ನೂ ಯಾಗದ ಕುದುರೆಯನ್ನೂ ಕಳಿಸಿದನು . ಸಗರನು ಅಶ್ವಮೇ

ಯಾಗ ಮಾಡಿದರೆ ಬಲಿಷ್ಠನಾಗುವನೆಂದು ಅರಿತ ದೇವತೆಗಳು ಯಾಗದ ಕುದುರೆಯನ್ನು

ಅಪಹರಿಸಿದರು. ಸಗರನು ಯಾಗದ ಕುದುರೆಯನ್ನು ಹುಡುಕಿ ತರಲು ಮಕ್ಕಳ

ಹೇಳಿದನು. ಆತನ ಮಕ್ಕಳು ಎಲ್ಲ ಕಡೆಗಳಲ್ಲೂ ಹುಡುಕಿದರು. ಕುದುರೆ ದೊರೆಯ

ಆಗ ಭೂಮಿಯನ್ನು ಅಗೆಯಲಾರಂಭಿಸಿದರು. ಇದರಿಂದ ಸಮುದ್ರ ಭೂಮಿಯೊ

ನುಗ್ಗಿತು. ಸಹ್ಯಾದ್ರಿಪರ್ವತದಲ್ಲಿ ಮುನಿಗಳು ಆಶ್ರಮಗಳನ್ನು ನಿರ

ಮಾಡುತ್ತಿದ್ದರು. ಸಹ್ಯಾದ್ರಿಯ ಪಶ್ಚಿಮಕ್ಕೆ ಇರುವ ಪ್ರದೇಶ ಸಮುದ್ರದ

ಪಾಲಾಯಿತು. ಅಲ್ಲಿ ವಾಸಿಸುತ್ತಿದ್ದ ಮುನಿಗಳು ತಾವು ನೆಲಸಿದ್ದ ಭ

ಸಮುದ್ರರಾಜನಿಂದ ಬಿಡಿಸಿಕೊಡಬೇಕೆಂದು ಪರಶುರಾಮನನ್ನು ಕೇ

ಪರಶುರಾಮನು ಕಂಟಚಪವರ್ತದಲ್ಲಿ ನಿಂತು ಸಮುದ್ರರಾಜನನ್ನು ಸ್ತ


ಸಮುದ್ರರಾಜನು ಪ್ರತ್ಯಕ್ಷನಾಗಿ ಪರಶುರಾಮನನ್ನು ಮನ್ನಿಸಿ ವಿಚಾರಿಸ

ಪರಶುರಾಮನು ಆತನಿಗೆ ನಾನು ಈ ಪರ್ವತದಿಂದಕೊಡಲಿಯನ್ನು ಎಸೆಯ

ಅದು ಎಲ್ಲಿಗೆ ಹೋಗಿ ಬೀಳುವುದೊ ಅಷ್ಟು ಪ್ರದೇಶವನ್ನು ನೀಡಬೇಕು'' ಎಂದ

ಅಂತೆಯೆ ಪರಶುರಾಮನು ತನ್ನ ಕೊಡಲಿಯನ್ನು ತಿರುಗಿಸುತ್ತ ಸಮು

ಎಸೆದನು. ಸಮುದ್ರವು ಆ ಸ್ಥಳದಿಂದ ಹಿಂದೆ ಸರಿಯಿತು. ಅಂದಿನಿಂದ ಈ ಪ್ರದೇ

ಜನವಸತಿಗೆ ಯೋಗ್ಯವಾಯಿತು. ಕಾರವಾರದ ಹಾಲಕ್ಕಿಗೌಡ ಜನಾಂಗದಲ್ಲಿ ಸಹ ಈ

ಕಥೆ ಪ್ರಚಲಿತವಿದೆ. ಕಥೆಯ ಸತ್ಯಾಸತ್ಯತೆ ಏನೇ ಇರಲಿ ಈ ಭಾಗದಲ್ಲಿ ನಡೆದ

ಭೂವೈಜ್ಞಾನಿಕ ವ್ಯತ್ಯಾಸಗಳು ಇಂಥ ಕಥೆಗೆ ಕಾರಣವಾಗಿರಬಹುದು. ಲಕ್ಷ

ಗಳ ಹಿಂದೆ ಸಮುದ್ರ ಮತ್ತು ಘಟ್ಟಪ್ರದೇಶ ಸಮಾನಾಂತರ ರೇಖೆಯಲ್ಲಿ

ಪಶ್ಚಿಮಘಟ್ಟ ಪ್ರದೇಶ ಮತ್ತು ಸಮುದ್ರದ ಮಧ್ಯೆ ಸ್ವರಭಂಗಗಳು ಉಂ

ಘಟ್ಟಪ್ರದೇಶ ಮೇಲೆದ್ದು ಸಹ್ಯಾದ್ರಿಯ ಸೃಷ್ಟಿಗೆ ಕಾರಣವಾಯಿತೆಂದು ಭೂವೈಜ

ಸಂಶೋಧನೆಗಳು ತಿಳಿಸುತ್ತವೆ. ಇಂಥ ಒಂದು ಭೂವೈಜ್ಞಾನಿಕ ಬದಲಾವಣೆ

ಪೂರ್ವಿಕರ ಪುರಾಣಪ್ರಜ್ಞೆಯಲ್ಲಿ ಮೇಲ್ಕಂಡ ಕಥೆಯಾಗಿ ರೂಪುಗೊಂಡಿರಬಹ

ಹಿನ್ನೆಲೆಯಲ್ಲಿ ಸಹ್ಯಾದ್ರಿಯ ತೀರಪ್ರದೇಶ ಪರಶುರಾಮಕ್ಷೇತ್ರವಾಗಿ ಪ್ರಖ್ಯಾತ

ವಾಗಿರಬಹುದು. ಸಹ್ಯಾದ್ರಿಯ ಈ ಭಾಗ ಅತ್ಯಂತ ಪ್ರಾಚೀನವಾದುದು. ಇಲ್ಲಿ

ಸ್ವರಭಂಗವಾದ ಕಾಲ ನಿರ್ಣಯವಾಗದಿದ್ದರೂ ಇಲ್ಲಿ ಬೀಸುವ ನೈರುತ್ಯ ಚಂಡಮಾರುತ

ಗಳ ಕಾಲ 30,000 , 000 ಎಂದು ಭೂವಿಜ್ಞಾನಿಗಳು ನಿರ್ಧರಿಸಿದ್ದಾರೆ. ಸಹ

ಪ್ರದೇಶದಲ್ಲಿ ಧಾರವಾಡ ಶಿಲೆಗಳು, ಗ್ರಾನ್ಯುಲೈಟ್ ಶಿಲೆಗಳು ದೊರೆಯುತ್ತವೆ,

- ಸಹ್ಯಾದ್ರಿಯು ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಒಂದು ಕಾಲದ

ಇದು ತುಳುನಾಡಿನ ಮೇರೆಯಾಗಿತ್ತು . ರಾಜ ಕೇಸರಿವರ್ಮ ಕುಲೋತ್ತುಂಗ

ದೇವನ ರಾಜ್ಯ ಸಹ್ಯಾದ್ರಿಯ ಮಧ್ಯಭಾಗದವರೆಗೆ ವಿಸ್ತರಿಸಿತ್ತೆಂದು ತಿಳಿದುಬರುತ್

ಶಾತವಾಹನ ವಂಶದ ಅರಸನೊಬ್ಬ ಸಹ್ಯವನ್ನು ಗೆದ್ದಿದ್ದನು. ಮಹಾಭಾರತ ಮತ

ರಾಮಾಯಣಗಳಲ್ಲಿಯೂ ಸಹ್ಯಾದ್ರಿಯ ಉಲ್ಲೇಖವಿದೆ. ಮಹಾಭಾರತದ ಭೀಷ್ಮ

ಪರ್ವದಲ್ಲಿ ಏಳುಕುಲಪರ್ವತಗಳನ್ನು ಸೂಚಿಸುವಾಗ ಸಹ್ಯಾದ್ರಿಯನ್ನೂ

ಅನುಗೀತದಲ್ಲಿಯೂ ಸಹ್ಯಾದ್ರಿಯ ಪ್ರಸ್ತಾಪವಿದೆ. ಪ್ರಪಂಚಹೃದಯ

ಸಂಸ್ಕೃತ ಗ್ರಂಥದಲ್ಲಿ ರಕ್ಷವತ್ , ಮಹೇಂದ್ರ , ವಿಂಧ್ಯ , ಮಲಯ , ಸಹ್ಯ , ಶುಕ್ಕಿಮತ್

ಪಾರಿಯಾತ್ರ ಎಂದು ಸಪ್ತಕೊಂಕಣಗಳ ವಿವರವನ್ನು ನೀಡಲಾಗಿದೆ. ಕಾಳಿದಾ

ರಘುವಂಶದಲ್ಲಿ ಸಹ್ಯಾದ್ರಿಯನ್ನು ರಘು ಹಾದು ಹೋದವೆಂದು ನಿರೂಪಿಸಿದೆ.

ಸಹ್ಯಾದ್ರಿಯಲು ನಿಸರ್ಗಸೌಂದರ್ಯದ ಖನಿ. ಸುಕ್ಷೇತ್ರಗಳ ಬೀಡ ಹೌದ

ಮಾರ್ಕಂಡೇಯ ಪುರಾಣದಲ್ಲಿ ಸಹ್ಯಾದ್ರಿಯ ಉತ್ತರಭಾಗ ವಿಶ್ವದಲ್ಲೆ ಮನೋಹರ

ವಾದುದು ಎಂದು ವರ್ಣಿಸಿದೆ. ರಾಮಾಯಣದ ಕಿಂಧಾ ಕಾಂಡದಲ್ಲಿ |


ಪೀಠಿಕೆ

ವಿಚಿತ್ರಶಿಖರಶ್ರೀಮಾಂಶ್ಚಿತ್ರ ಪುಷ್ಟಿತ ಕಾನನಃ |

ಸ ಚಂದನ ವನೋದ್ದೇಶೋ ಮಾರ್ಗಿತವೋ ಮಹಾಗಿರಿ:

ಎಂದು ಸಹ್ಯಾದ್ರಿಭಾಗದ ಅರಣ್ಯಗಳ ಚಿತ್ರಣವಿದೆ. ಸಹ್ಯ ಪರ್ವತವು ಕೈಲಾಸ ಪ

ಸಮಾನ. ಸಹ್ಯಪರ್ವತ ಮತ್ತು ಸಮುದ್ರದ ನಡುವೆಶ್ರೇಷ್ಠವಾದ ಶ


ಮುದ್ರದ ನಡುವ
ಸಹ್ಯಾದ್ರಿಯ ತಪ್ಪಲಲ್ಲಿ ಸಹ್ಯಕೇಶ್ವರ ಸಿಂಹೇಶ, ಶಿತಿಕಂಠ, ತೃಣಜ್ಯೋತೀಶ್ವರ ಮ
ಮರದ ) ತಪ್ಪಲಲ್ಲಿ ಸಹ
ಮರಕತಾಚಲೇಶ್ವರ ಲಿಂಗಗಳಿವೆಯೆಂದು ಶಿವರಹಸ್ಯದಲ್ಲಿ ವರ್ಣಿಸಿದೆ. ಸಹ್ಯ

ಪರ್ವತವು ಶಿವನ ಲಿಂಗವೆಂಬ ಭಾವನೆಯಿದೆ.

ಸಹ್ಯಾದ್ರಿಯು ಆಧುನಿಕ ಕವಿಗಳಿಗೂ ಸ್ಫೂರ್ತಿಯ ಕೇಂದ್ರವಾಗ

ಕವಿ ಕುವೆಂಪು ಅವರಿಗೆ ಜನ್ಮ ಕೊಟ್ಟ ಮತ್ತು ಅವರ ಕಲ್ಪನೆಗಳಿಗೆ ಇಂಬು ಕೊ

ತಾಣ . ಅವರ ಸಾಹಿತ್ಯದಲ್ಲಿ ಸಹ್ಯಾದ್ರಿಯ ಮಲೆಗಳ ಪಾತ್ರ ಪ್ರಧಾನವಾಗಿದೆ

'ಸಹ್ಯಾದ್ರಿಯ ಶೃಂಗದಲಿ' ಎಂಬ ಒಂದು ಕವನದಲ್ಲಿ ಕುವೆಂಪು ಅವರು

ಮೇರೆಯರಿಯದಿಹ ನೀಲಿಯಾಗಸವ

ಮುಡಿದಿಹ ಪರ್ವತಶೃಂಗವಿದು

ಮಳೆಯ ಮೋಡಗಳು ಹಾರಿ ಬಂದಿಲ್ಲಿ

ತಾಂಡವವಾಡುವ ರಂಗವಿದು!

ಗಿರಿಯ ಕಾಯುತಿಹ ಹಸುರುಕೋಟೆಯೊಲು

ಸುತ್ತ ಹೆಮ್ಮರಗಳೆದ್ದಿಹವು

ಶಾಂತಿ ವಿಶ್ರಾಂತಿ ನಿರತೆಯಾನಂದ

ಮೌನ ಮುಕ್ತಿಗಳಿಗಿದು ಬೀಡು

ಎಂದು ಸಹ್ಯಾದ್ರಿಯ ಸುಂದರ ನೋಟಗಳನ್ನು ಸೆರೆಹಿಡಿದಿದ್ದ

ಚೇತನಕೀ ಸಹ್ಯಾದ್ರಿಯ ಲಿಂಗಶರೀರ' ಎಂದು ಕುವೆಂಪು ಅವರು ಹೇಳಿದ್ದ

ಪ್ರಸ್ತುತ ಕೃತಿ ಸಹ್ಯಾದ್ರಿಖಂಡದಲ್ಲಿ ಸಹ್ಯಾದ್ರಿ ಪರಿಸರದ

ಪರಿಚಯವಿದೆ.
ಕವಿ ಕಾಲ ವಿಚಾರ

ನಮ್ಮ ಹಲವು ಕನ್ನಡ ಕವಿಗಳಂತೆ ಸಹ್ಯಾದ್ರಿ ಖಂಡದ ಕರ್ತೃ ಕೂ

ಕಾಲವನ್ನಾಗಲಿ ಹೆಸರನ್ನಾಗಲಿ ಹೇಳಿಕೊಂಡಿಲ್ಲ. ಈತನ ವೈಯಕ್ತಿಕ ಸಂಗತಿಗಳ

ಬಗೆಗೆ ಬೆಳಕು ಚೆಲ್ಲುವ ಯಾವ ವರಾಹಿತಿಯೂ ಈ ವರೆಗೆ ದೊರೆತಿಲ್ಲ. ಕನ್ನಡ

ಅಧ್ಯಯನ ಸಂಸ್ಥೆಯ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಭಾಗ

ಸಹ್ಯಾದ್ರಿ ಖಂಡದ ಕರ್ತೃ ಬಾಲಭಾಸ್ಕರ ( ?) ಎಂದು ನಮೂದಿಸಲಾಗಿದೆ.

ಖಂಡದ ಆರಂಭದಲ್ಲಿ ಬರುವ

1 ನವಿಲು ಪುಟ. ೧೦ 2 ಅದೇ ಪುಟ, ೧೩ 3 ಅನುತ್ತರಾ ಪುಟ ೩೩


ಪೀಠಿಕೆ

ಬಾಲಕರು ಕನ್ನಡಿಯ ಪಿಡಿದರೆ

ಬಾಲಭಾಸ್ಕರನಲ್ಲಿ ಹೊಳೆವ

ತೀ ಲಲಿತ ಶಾಸ್ತ್ರವನು ಕನ್ನಡದಲ್ಲಿ ವಿವರಿಸುವೆ

ಪೇಳಿದೀ ಪದದರ್ಥವೆಲ್ಲವು

ಮೂಲಕಾವ್ಯದಲ್ಲಿದ್ದ ತೆರದಲಿ

ಲಾಲಿಪರ ಮನ ಸೌಖ್ಯವಾಗಲಿ ಗುರುಕಟಾಕ್ಷದಲಿ ೧- ೮

ಎಂಬ ಪದ್ಯದಲ್ಲಿ ಬರುವ ಬಾಲಭಾಸ್ಕರ ಶಬ್ದದ ಅರ್ಥವನ್ನು ಸೂಚಿಕಾರರು

ತಪ್ಪಾಗಿ ಗ್ರಹಿಸಿರುವಂತಿದೆ. ಇಲ್ಲಿ ಬಾಲಭಾಸ್ಕರ ಎಂದರೆ ಎಳೆಯಸೂರ್ಯ ಎಂಬ

ಅರ್ಥವೇ ಹೊರತು ಕವಿಯ ಹೆಸರಾಗುವುದಿಲ್ಲ. ಕವಿ ತನ್ನ ಕಾವ್ಯವುಮೂಲಕ್ಕೆ ಎಷ್ಟು

ನಿಷ್ಕವಾಗಿದೆ, ಸಂಗ್ರಹವಾಗಿದೆ ಎಂದು ತಿಳಿಸಲೋಸುಗ ` ಬಾಲಕರು ಕನ್ನಡಿ ಹಿಡಿದರೆ

ಅಲ್ಲಿ ಬಾಲಭಾಸ್ಕರ ಹೊಳೆಯುವಂತೆ' ಎಂಬ ದೃಷ್ಟಾಂತವನ್ನು ಪ್ರಯೋಗಿ

ಇದು 'ಕರಿಯು ಕನ್ನಡಿಯೊಳಗೆ ಅಡಗಿದಂತೆ' ಎನ್ನುವುದಕ್ಕೆ ಸಂವಾದಿಯಾಗಿದೆ . ಸದ

ದಲ್ಲಿ ಸಹ್ಯಾದ್ರಿ ಖಂಡದ ಕರ್ತೃವನ್ನು ಗುರುತಿಸಲು ಆಧಾರಗಳಿಲ್ಲದಿರುವುದರಿಂದ ಆತ

ಅನಾಮಧೇಯನಾಗಿಯೇ ಉಳಿದಿದ್ದಾನೆ.

ಈ ಕೃತಿಯ ಕಾಲವಿಚಾರ ಕೂಡ ಸಂದಿಗ್ಧ . ಏಕೆಂದರೆ ಸಹ್ಯಾದ್ರಿಖಂಡದ

ತರುವಾಯ ಬಂದ ಕನ್ನಡ ಕೃತಿಗಳಲ್ಲಿ ಈ ಗ್ರಂಥದ ಉಲ್ಲೇಖವಿಲ್ಲ. ಈತಕೂಡ

ಯಾವ ಕನ್ನಡ ಕವಿಗಳನ್ನು ಹೆಸರಿಸಿಲ್ಲ. ಕಾಲವನ್ನು ನಿರ್ಣಯಿಸಲು ನಮಗಿರು

ಏಕೈಕ ಆಧಾರವೆಂದರೆ ಈ ಕೃತಿಗೆ ಸಂಬಂಧಿಸಿದ ಹಸ್ತಪ್ರತಿಗಳು, ಸಹ್ಯಾದ್ರಿ ಖ

ಕ ಮತ್ತು ಗ ಪ್ರತಿಗಳು ಒಂದೇ ಶತಮಾನದಲ್ಲಿ ಪ್ರತಿಯಾಗಿವೆ . ಕ ಪ್ರತಿಯ

“ ಧಾತುನಾಮ ಸಂವತ್ಸರದ ಚೈತ್ರ ಬ ೧೧ ಬೃಹಸ್ಪತಿವಾರ ದಿವಸ ತಾಸು ೫ಕ್ಕೆ

ಬರದು ಸಂಪೂರ್ಣವಾಯು,'' ಎಂದು ಕಾಲವನ್ನು ಸೂಚಿಸಲಾಗಿದೆ. ಇಲ್ಲಿ ಶಕ

ವನ್ನು ಹೇಳಿಲ್ಲ. ಉಲ್ಲೇಖವಾಗಿರುವ ಸಂವತ್ಸರ, ತಿಥಿ, ವಾರಗಳು ಕ್ರಿ . ಶ. 21 -4 -1636


ಮತ್ತು 20- 4 -1876 ಈ ಎರಡು ದಿನಗಳಿಗೆ ಹೊಂದಿಕೊಳ್ಳುತ್ತವೆ. ಆದ

ಲಿಪಿಯನ್ನು ಗಮನಿಸಿದರೆ ಕ ಪ್ರತಿಯ ಕಾಲ ಕ್ರಿ . ಶ. 1636ರಷ್ಟು ಹಿಂದಕ್ಕೆ ಹೋಗ

ವುದಿಲ್ಲವೆಂಬುದನ್ನು ಹೇಳಬಹುದು. ಈ ಕಾರಣದಿಂದ ಕ ಪ್ರತಿಯಕಾಲ 20 - 4

1876 ಎಂದು ಅಂಗೀಕರಿಸಬಹುದು. ಗ ಪ್ರತಿಯ ಅಂತ್ಯದಲ್ಲಿ 'ಶಾಲಿವಾಹನ ಶಕವರ್ಷ

೧೭೬೧ನೇ ಪರಿವರ್ತಮಾನಕ್ಕೆ ಸಲುವ ವಿಕಾರಿಸಂವತ್ಸರದ ನಿಜ ಜೈಷ್ಠ ಬ ೧೨ಯ

ಚಂದ್ರವಾರ ಪ್ರಾತಃಕಾಲದಲ್ಲು ಕೈರಂಗಳ ಗ್ರಾಮದ ಮುಬರೆ ಕೃಷ್ಣಭಟ್ಟರ ಮಗ

ಕೇಶವನು ಬರೆದು ಸಮಾಪ್ತಿ ' ಎಂದಿದೆ. ಗ ಪ್ರತಿಯ ಕಾಲ ಕ್ರಿ . ಶ. 1839ಕ್ಕೆ ಸರಿ

ಯಾಗುತ್ತದೆ. ಆದ್ದರಿಂದ ಸಹ್ಯಾದ್ರಿ ಖಂಡದ ರಚನಾ ಕಾಲ ಕ್ರಿ . ಶ. 1839ರಿಂದ

ಹಿಂದೆ ಎಂಬುದು ಖಚಿತವಾಗುತ್ತದೆ.


10
టరి

- ಪಿ. ಗುರುರಾಜಭಟ್ಟರು ' ತುಳುನಾಡು' ಗ್ರಂಥದಲ್ಲಿ ಪ್ರಾಸಂಗಿಕವಾಗಿ ಸಂಸ್ಕೃತ

ಸಹ್ಯಾದ್ರಿಖಂಡವನ್ನು ಪ್ರಸ್ತಾಪಿಸುತ್ತ ಈ ಗ್ರಂಥ 15ನೆಯ

ನಿರ್ಮಾಣವಾಗಿರಬಹುದೆಂದು ಭಾವಿಸುತ್ತಾರೆ. ಒಂದು ವೇಳೆ ಪಿ, ಗುರುರಾ


ಊಹಿಸಿರುವ ಕಾಲವನ್ನು ಒಪ್ಪಿಕೊಳ್ಳುವುದಾದರೆ ಕನ್ನಡ ಸಹ್ಯಾದ್ರಿ

ವಾಗಿರುವ ಸಂಸ್ಕೃತ ಸಹ್ಯಾದ್ರಿಖಂಡ 15 ಅಥವಾ 16ನೆಯ ಶತಮಾನಗಳಲ್

ವಾಗಿರಬೇಕೆಂದು ತೋರುತ್ತದೆ. ಇದಕ್ಕೆ ಬೆಂಬಲವಾಗಿ ಕನ್ನಡ ಸಹ್ಯಾದ

ಬರುವ ವಸುಪುರ ಶಬ್ದವನ್ನು ಕಾವ್ಯದ ಆಂತರಿಕ ಆಧಾರವಾಗಿ ಸ್ವೀಕರಿಸಬಹುದು

ಪುರಾಣ ಮತ್ತು ಕಾವ್ಯಗಳಲ್ಲಿ ಬಸರೂರನ್ನು ವಸುಪುರ ಎಂದು ಕರೆದಿದ್ದಾರ


ಕಾಲಕ್ಕೆ ಪ್ರಕ್ಷಿಪ್ತಗಳಾಗಿರುವುದರಿಂದ ಪುರಾಣಗಳನ್ನು ನಂಬಿಕೆಗೆ ತೆಗೆದುಕೊಳ್ಳ

ಬಸರೂರಿನ ಶಾಸನಗಳಲ್ಲಿ ವಸುಪುರ ಎನ್ನುವ ಶಬ್ದ ರೂಪ ಬಳಕೆಯಾಗಿರುವುದು 15

ನೆಯ ಶತಮಾನಗಳಲ್ಲಿ ಬಸರೂರು ಎಂಬುದು ಪ್ರಾಚೀನರೂಪ. ಸಹ್ಯಾದ್ರಿ ಖಂ

ವಸುಪುರ ಎಂಬ ರೂಪ ಪ್ರಯೋಗವಾಗಿರುವುದರಿಂದ ಈ ಕೃತಿ 15ನೆಯ ಶತಮಾನದ

ಬಳಿಕ ಬಂದಿದೆ ಎಂಬುದು ಸ್ಪಷ್ಟ . ಭಾಷೆ ಮತ್ತು ಬಂಧಗಳ ದೃಷ್ಟಿಯಿಂದ

ಸಹ್ಯಾದ್ರಿಖಂಡ ೧೮ನೆಯ ಶತಮಾನಕ್ಕಿಂತ ಪ್ರಾಚೀನವಾಗುವುದಿಲ್ಲ. ಆದ್ದರ

ಕೃತಿಯ ಕಾಲವನ್ನು ಗ ಪ್ರತಿಗಿಂತ ಸುಮಾರು ೫೦ ವರ್ಷ ಮೊದಲು

ಕ್ರಿ . ಶ. ೧೭೮೦ ಎಂದು ತಾತ್ಕಾಲಿಕವಾಗಿ ಅಂಗೀಕರಿಸಬಹುದು .

ಕವಿಚರಿತ್ರೆಯ ಮೂರನೆಯ ಸಂಪುಟದಲ್ಲಿ ಕವಿಚರಿತೆಕಾರರು ಕಾವೇರಿ ಪುರಾಣ

ಸು . ೧೮೦೦ ಭಾಮಿನಿಷಟ್ಟದಿ ಸಂಧಿ ೧೧ ಪದ್ಯ ೩೫೪ ಎಂದು ಹೇಳಿ “ ಮೆರೆವ ಸಹ

ಚಲದ ಪಾರ್ಶ್ವದ ... ” ಎಂಬ ಪದ್ಯವನ್ನು ಉದಾಹರಿಸಿದ್ದಾರೆ. ಈ ಪದ್ಯ ಸಹ್ಯ

ಖಂಡದ ಪ್ರತಿಯೊಂದು ಸಂಧಿಯ ಕಡೆಯಲ್ಲಿ ಬರುತ್ತದೆ. ಸಹ್ಯ

ಕಾವೇರಿ ಮಹಿಮೆಯನ್ನು ಹನ್ನೊಂದು ಸಂಧಿಗಳಲ್ಲಿ ವರ್ಣಿಸಿದೆ. ಈ ಭಾಗ

ಸಹ್ಯಾದ್ರಿ ಖಂಡದ ಒಂದು ಅಸಮಗ್ರಪ್ರತಿಯನ್ನು ನೋಡಿಕವಿಚರಿತೆಕಾರರು

ಭಾವಿಸಿರಬಹುದು,

- ಕವಿಯ ಸ್ಥಳ ಉತ್ತರ ಕನ್ನಡ ಜಿಲ್ಲೆ ಅಂತರ್ಗತವಾಗಿದ್ದ ಹಿಂದಿನ ತುಳುನಾಡು

ಎನ್ನಬಹುದು. ಸ್ಮಾರ್ತ ಸಂಪ್ರದಾಯಕ್ಕೆ ಸೇರಿದ ಬ್ರಾಹ್ಮಣ ಕವಿಯೆಂದು

ಸಾಕ್ಷಿಯಿಂದ ನಿರ್ಧರಿಸಬಹುದು , ಬಿ, ಎಸ್ . ಕುಲಕರ್ಣಿ ಅವರು ಸಹ್ಯಾದ

* ಗರ್ಸನ್ , ಡಿ, ಕುನ್ನಾ ಸಂಪಾದಿಸಿದ ಸಹ್ಯಾದ್ರಿಖಂಡ , ಇದು ಕನ್ನಡ ಸಹ್ಯಾದ್

ದಿಂದ ಭಿನ್ನವಾಗಿದೆ.
ಪೀಠಿಕೆ

ಕರ್ತೃವನ್ನು ನಾಥಪಂಥೀಯ ಕವಿಗಳ ಸಾಲಿಗೆ ಸೇರಿಸಿದ್ದಾರೆ. ಈ ಮಾತಿಗೆ

ಪೋಷಕವಾಗಿ ಸಹ್ಯಾದ್ರಿ ಖಂಡದ

ಸರಸ ಗೀತಾದಿಗಳೊಳಾದರು

ಚರಿಸದಂದದಿ ವನವ ನಿಲಿಸೆಂ

ದೊರೆದ ವಿಜ್ಞಾನೇಶನದರಿಂ ಪೇಳ್ವೆನರಿವಂತೆ ೮೮ - ೨೭

ಎಂಬ ಭಾಗವನ್ನು ಗಮನಿಸಬಹುದು. ಇಲ್ಲಿ ಬರುವ ವಿಜ್ಞಾನೇಶ ಎನ್ನುವ ಮಾತು

ಮರಾಠಿಸಾಹಿತ್ಯದ ಜ್ಞಾನೇಶ್ವರಿಯ ಕರ್ತೃ ಜ್ಞಾನದೇವನಿಗೆ ಅನ್ವಯಿಸುತ್ತದೆ.

ಜ್ಞಾನದೇವ ಮತ್ತು ಆತನ ಅನುಯಾಯಿಗಳು ನಾಥಪಂಥಕ್ಕೆ ಸೇರಿದವರಾಗಿದ್ದರ

ಸಹ್ಯಾದ್ರಿಖಂಡಕಾರ ಬೇರೆ ಯಾರನ್ನೂ ಹೆಸರಿಸದೆ ವಿಜ್ಞಾನೇಶ್ವರ ಎಂದಷ್ಟೇ

ವುದರಿಂದ ಈತನೂ ನಾಥಪಂಥಕ್ಕೆ ಸೇರಿದವನಾಗಿರಬಹುದು. ಸಹ್ಯಾದ್ರಿಖಂಡದ

ಕರ್ತೃವು ಕೃತಿಯಲ್ಲಿ ಹರಿಹರ ಉಪಾಸನೆಗೆ ಹೆಚ್ಚು ಒತ್ತು ಕೊಟ್ಟಿದ್ದ

ಆರಾಧ್ಯದೇವತೆ ಕೊಲ್ಲೂರುಮೂಕಾಂಬಿಕೆ, ಪ್ರತಿ ಸಂಧಿಯ ಕಡೆಯಲ್ಲಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯಂತಿ ಕರುಣದಲಿ

ಎಂದು ಮೂಕಾಂಬಿಕೆಯನ್ನು ಸ್ತುತಿಸಿದ್ದಾನೆ. ಕೃತಿಯ ಆರಂಭದಲ್ಲಿ ಶಿವ, ವಿಷ

ಶಾರದ, ಮೂಕಾಂಬಿಕೆ , ಶ್ರೀರಾಮ ಮೊದಲಾದ ದೇವತೆಗಳನ್ನು ಪ್ರಾರ್ಥಿಸಿದ್ದಾನೆ.

ಬಳಿಕ ಸನಂದ, ಕಶ್ಯಪ, ಅತ್ರಿ , ವಶಿಷ್ಠ , ಭಾರಧ್ವಾಜ, ಜಮದಗ್ನಿ , ವಿಶ್ವಾಮಿತ್ರ

ಮುನಿಗಳಿಗೆ ಶುಕ , ವ್ಯಾಸ, ವಾಲ್ಮೀಕಿ ಕವಿಗಳಿಗೆ ವಂದಿಸಿದ್ದಾನೆ.

ಕಥಾಸಾರ

ಪೂರ್ವದಲ್ಲಿ ಹಿಮಗಿರಿಯ ಪಾರ್ಶ್ವದಲ್ಲಿ ಹಲವು ಮುನಿಗಳಿದ್ದರು. ಅವರೆಲ್ಲರು

ಪುರಾಣ ಶ್ರವಣ ಮಾಡುತ್ತ ನಿರ್ಮಲವಾದ ಜ್ಞಾನವನ್ನು ಕೇಳಬೇಕು. ಈ ಪುರಾಣದ

ಸಾರವೆಲ್ಲವನ್ನು ನಮ್ಮಲ್ಲಿ ಯಾರೂ ತಿಳಿದವರಿಲ್ಲ . ಶಿವನೇ ನಮ್ಮನ್ನು ಪಾರುಗಾಣಿಸು

ಎಂದು ಚಿಂತಿಸಿದರು . ಆಗ ಶೌನಕ ಮುನಿ ಹೀಗೆಂದನು - ಮುನಿಗಳಿರ ಕೇಳಿ, ತಮನೆಂಬ

1 ಭೈರವಪುರಾಣಂ: ಸಂ . ಶ್ರೀ ಎನ್ , ಕೆ , ಹೆಗಡೆ ಪುಟ x


ಪೀಠಿಕ

ರಾಕ್ಷಸನು ಗರ್ವಿಷ್ಣ , ಮರುಲೋಕಕ್ಕೂ ಧಾಳಿಯಿಡುತ್ತಿದ್ದಾನೆ. ಋಷ

ಪಡಿಸುತ್ತ ನಿತ್ಯವೂ ಅವರ ತಪಸ್ಸನ್ನು ಕೆಡಿಸುತ್ತಿದ್ದಾನೆ. ಅವನ ವಾಸ

ಅವನ ಹೆಂಡತಿ ಪಿಶಿತಾಶನಿ, ಇವಳಿಗೆ ಧಾರುಣಿ ಎಂಬ ಸಖಿ , ಪಿಶಿತಾಶನಿ ಪತಿ

ಆಜ್ಞೆಯಂತೆ ದಾರಿಹೋಕರಾದ ಜನರನ್ನು , ಋಷಿಗಳನ್ನು ಕರೆದು ಬ

ರಮಿಸುತ್ತಿದ್ದಳು. ಇಂಥ ಕಾಮಾತುರೆಯ ಮನದ ಬಯಕೆಯನ್ನು ನೆನೆದ

ಒಣಗಿದ ರಕ್ತ ಮತ್ತು ದೇವತೆಗಳ ಕೃಶವಾದ ಮಾಂಸ ರುಚಿಯೆಂದು ಹ

ಪಿಶಿತಾಶನಿ ಇದನ್ನು ಗಂಡನಿಗೆ ಹೇಳಿದಳು . ಆತ ದುರ್ನಿತಿ ಎಂಬ ಮಂತ್ರಿಯ

ಬಗ್ಗೆ ಕೇಳಿದನು. ವೇದವು ಕೈವಶವಾದರೆ ಈ ಆಸೆ ನೆರವೇರುತ್ತದೆ ಎಂದು

ಹೇಳಿದನು. ಮರುದಿನ ತಮನು ಸೈನ್ಯವನ್ನು ತೆಗೆದುಕೊಂಡು ಬ್ರ

ಠಾವಿಗೆ ನಡೆದನು , ಸೈನ್ಯವು ಸಹ್ಯಾಚಲದ ಪಾರ್ಶ್ವದ ಪಟ್ಟಣ ಗ್ರಾಮಗಳನ್ನೆಲ್ಲ

ಕಾಂಚೀನಗರಕ್ಕೆ ಬಂದಿತು . ಖಳರ ಧಾಳಿಯ ಧ್ವನಿಗೆ ದೇವತೆಗಳು ಹೆದರಿ ಸಹ್ಯಾದ್

ಗುಹೆಯಲ್ಲಿ ತಪಸ್ಸಿಗೆ ನಿಂತರು. ತಮನು ವೇದವನ್ನು ಅಪಹರಿಸಿದನು .

ತಿಳಿಯದಂತೆ ಸಮುದ್ರದಲ್ಲಿ ಮುಳುಗಿದನು. ಇದರಿಂದ ಜಗತ್ತಿನಲ್ಲಿ ಧರ

ವಾಯಿತು. ವರ್ಣಾಶ್ರಮಗಳು ಅಳಿದು ಹೆಣ್ಣು ಗಂಡು ಎಂಬ ಎರಡೇ ಕ

ಕಾಮ ಕ್ರೋಧಗಳು ಹೆಚ್ಚಾದವು. ಬ್ರಾಹ್ಮಣರು ದೈವವನು ಭಜಿಸಲು ತಿಳ

ಯಜ್ಞವನ್ನು ಬಿಟ್ಟು ಕಾಮನನ್ನು ಭಜಿಸುತ್ತ ಕಾಲ ಕಳೆದರು. ಮುನಿಗಳು ಕುಮ

ಪರ್ವತಕ್ಕೆ ಬಂದು ವಾಸುಕಿಗೆ ತಮ್ಮ ವ್ಯಥೆಗಳನ್ನು ಹೇಳಿಕೊಂಡರು. ವಾ

ತಮನನ್ನು ವಧಿಸುವ ಉಪಾಯವನ್ನು ತಿಳಿಸಿದನು. ಆತನ ಮಾತಿನಂತೆ ಮ

ಸಹ್ಯಾದ್ರಿಗೆ ಬಂದು ಅಲ್ಲಿ ಇಂದ್ರ ಮೊದಲಾದ ದೇವತೆಗಳನ್ನ

ಜನಾರ್ದನ ಪರ್ವತಕ್ಕೆ ಬಂದರು. ಇಲ್ಲಿ ಅಗಸ್ಯಮುನಿಗೆ ವಿಷಯ ತಿಳಿಸಿ

ಶಿವನಲ್ಲಿ ಬಿನ್ನಿಸಿಕೊಳ್ಳಲು ಅರುಣಾಚಲಪರ್ವತಕ್ಕೆ ಬಂದರು.

ಶಿವನು ನೆಲಸಿರುವ ಅರುಣಾಚಲಪರ್ವತ ಲಿಂಗಾಕಾರದಲ್ಲಿದೆ. ಇಲ್ಲಿಗೆ ಬಂದು

ಗಳು ಮತ್ತು ದೇವತೆಗಳು ಸ್ನಾನಮಾಡಿದರು. ಆ ಬಳಿಕ ಬಿಕಾನನಕ್ಕೆ ಹೋ

ಲಿಂಗಪ್ರತಿಷ್ಟೆ ಮಾಡಿ ಬಿಲ್ವಪತ್ರೆಗಳಿಂದ ಪೂಜಿಸಿದರು . ಅನಶನವ್ರತರಾಗಿ ಏಕಾಗ

ಯಿಂದ ಶಿವನನ್ನು ಧ್ಯಾನಿಸುತ್ತಿದ್ದರು. ಶಿವನು ಇವರ ಚಿತ್ರ ಪರೀಕ್ಷೆ

ಭಾವಿಸಿದನು. ಶಿವಗಣರನ್ನು ಕರೆದು ಮುನಿಗಳಿಗೆ ಕವಲು ಬುದ್ದಿ ಹುಟ್ಟುವಂತೆ

ಹೋಗಿ ಎಂದನು. ಶಿವಗಣರು ಅಚ್ಯುತ ಮತ್ತು ಅನಂತ ಎಂಬ ವೈಷ್ಣ

ವಾಲೆ, ನಾಮಗಳನ್ನು ಧರಿಸಿ ಹರಿನಾಮ ಜಪಿಸುತ್ತ ಗುರು, ಶಿಷ್ಯರಂತೆ ನ

ಬಿಲ್ಕಾಟವಿಗೆ ಬಂದರು. ಅಲ್ಲಿದ್ದ ಮುನಿಗಳಿಗೆ ಹರಿಯನ್ನು ಜಪಿಸಿ ನಿಮ್ಮ ಇಷ್ಟಸಿದ್

ಸುತ್ತದೆ ಎಂದರು. ಅಗಸ್ಯಮುನಿ ಇವರು ಶಿವಗಣರೆಂಬುದನ್ನು ಅರಿತು ಎ

ಶಿವನನ್ನು ಬಿಡದೆ ಧ್ಯಾನಿಸಲು ಹೇಳಿದನು . ಇವರೆಲ್ಲರು ಶಿವಧ್ಯಾನದಲ್ಲಿರಲು


ಪೀಠಿಕೆ

ನಿಜವನ್ನು ತೋರಿದರು. ಅರುಣಾಚಲಕ್ಕೆ ಹೋಗಿಎಲ್ಲವನ್ನೂ ಶಿವನಿಗೆ ಬಿನ್ನೈಸಿದರು

ಪುನಃ ಹಿಂತಿರುಗಿ ಬಂದು ದೇವತೆಗಳನ್ನು ಮತ್ತು ಮುನಿಗಳನ್ನು ಕರೆದುಕ

ಹೋದರು. ಅಗಸ್ಯನು ಶಿವನಿಗೆ ತಮನ ಬಾಧೆಯನ್ನು ಆತ ವೇದವನ್ನು ಕದ್ದೊಯ್ಲಿ

ರುವ ಸಂಗತಿಯನ್ನು ವರ್ಣಿಸಿದನು. ಶಿವನು ವಿಷ್ಣುವಿಗೆ ಮತ್ತಾಕೃತಿಯಲ್ಲ

ಸಂಹರಿಸು, ವೇದವನ್ನು ತಂದುಕೊಡು ಎಂದು ಸೂಚಿಸಿದನು . ವಿಷ್ಣು ಮತ್ತಾವತಾರ

ವನ್ನು ತಾಳಿ ಸಮುದ್ರಕ್ಕೆ ಜಿಗಿದನು. ರಾಕ್ಷಸನನ್ನು ಕೋರೆಹಲ್ಲಿನಿಂದ ಔಕಿ ಹಿಡ

ರಾಕ್ಷಸನು ಇದು ನಿಜವಾಗಿಯೂ ಬಲವಾದ ವಿನು ಎಂದು ಬಗೆದು ದೇವತೆಗಳಿಗೆ

ವೇದವು ಸಿಗದಿರಲೆಂದು ಅದನ್ನು ತಿಂದು ಚೂರ್ಣಮಾಡಿದನು . ಅಷ್ಟರಲ್ಲಿ ಮತ್ತ್ವವು

ತನ್ನ ದಂಷ್ಟ್ರದಿಂದ ಸೀಳಲು ರಾಕ್ಷಸನು ವೇದವನ್ನು ಕಾರಿಕೊಂಡು ಸತ್ತುಬಿದ್ದನು.

ಚೂರ್ಣವಾಗಿದ್ದ ವೇದವನ್ನು ಮತ್ತ್ವರೂಪದಲ್ಲಿದ್ದ ವಿಷ್ಣು ಬ್ರಹ್ಮನಿಗೆ ಕೊಟ

ಅಡಗಿದನು .

ಮುನಿಗಳು ಚೂರ್ಣವಾಗಿದ್ದ ವೇದವನ್ನು ಆನುಪೂರ್ವಿಯಲ್ಲಿ ಕೂಡ

ತಿಳಿಯದೆ ಮರುಗಿದರು. ವಾಸುಕಿಯು ಅವರಿಗೆ ನರಸಿಂಹನ ಕೃಪೆಯನ್ನು ಪಡೆ

ಕಾರ್ಯವಾಗುವುದು ಎಂದನು . ಮುನಿಗಳು ನೇತ್ರಾವತಿನದಿಯಲ್ಲಿ ಸ್ನಾನಮಾಡ

ನರಸಿಂಹನನ್ನು ಸುತ್ತಿಸಿದರು . ನರಸಿಂಹನು ಅವರಿಗೆ ಅಭಯವಿತ್ತು “ ನಾನು ದ್ವಾಪರ

ಯುಗದಲ್ಲಿ ಸತ್ಯವತಿ ಮತ್ತು ಪರಾಶರಮುನಿಗೆ ವ್ಯಾಸನೆಂಬ ಮಗನಾಗಿ ಜನಿಸಿ ವೇದ

ವನ್ನು ಶಾಸನ ಮಾಡುವೆ, ಅಷ್ಟು ದಿನದವರೆಗೆ ನೀವು ಇಲ್ಲಿ ಆಶ್ರಮ ಮಾಡಿಕೊಂಡ

ಲಿಂಗಗಳನ್ನು ಸ್ಥಾಪಿಸುತ್ತ ಪೂಜಿಸಿ, ಸಹಸ್ರಲಿಂಗವೆಂದು ಈ ಸ್ಥಳಕ್ಕೆ ಹೆಸರಾಗುವು

ನೇತ್ರಾವತಿ ನದಿಯು ವಿಷ್ಣುವಿನ ಕಣ್ಣುಗಳಿಂದ ಉದಿಸಿದ್ದೆ . ಇಲ್ಲಿರುವ ಕ್ಷೇತ್ರವೆಲ್ಲ ಕ್ಷಿಪ್ರ

1 ಸಿದ್ದಿಕರ'' ಎಂದನು. ಋಷಿಗಳು ನೇತ್ರಾವತಿ ತೀರದಲ್ಲಿ ಲಿಂಗಪ್ರತಿಷ್ಠೆ ಮಾಡಿ ಬಹು

ಕಾಲ ಭಜಿಸಿದರು ,

ವಶಿಷ್ಯಮುನಿಯು ಶಕ್ತಿ ಎಂಬುವಳನ್ನು ವರಿಸಲು ಆಕೆಯಲ್ಲಿ ಪರಾಶರನು ಜನಿಸಿ

ದನು . ಪರಾಶರನು ತೀರ್ಥಯಾತ್ರೆಯಲ್ಲಿದ್ದಾಗ ತನಗೆ ನಾವೆಯನ್ನು ದಾಟಿಸು

ನಾವಿಕನ ಮಗಳಿಗೆ ಮೋಹಗೊಂಡನು. ಅವರಲ್ಲಿ ವ್ಯಾಸನು ಜನಿಸಿದನು. ವ್ಯಾಸನು

ಕಮಂಡಲು ಹಿಡಿದು ಹರಿಪರಾಯಣನಾಗಿ ತಪಸ್ಸನ್ನು ಆಚರಿಸಲು ಬದರಿಕಾಶ್ರಮಕ್ಕೆ

ಹೊರಟನು. ಆತನ ತಾಯಿ ಬಿಟ್ಟುಹೋಗಬಾರದೆಂದು ಹೇಳಲು ವ್ಯಾಸನು ನೀನು

ನೆನೆದಾಗಲೆಲ್ಲ ನಾನು ಬರುತ್ತೇನೆ ಎಂದು ತಾಯಿಯನ್ನು ಸಂತೈಸಿದನು. ಆತ ಮತ್ರ್ಯ

ತೀರ್ಥಕ್ಕೆ ಬಂದನು. ಅಲ್ಲಿ ವೇದವು ಪುಡಿಪುಡಿಯಾಗಿ ಬಿದ್ದಿತ್ತು . ವ್ಯಾಸನು ಎಷ್ಟು

ಪ್ರಯತ್ನಿಸಿದರೂ ಅವುಗಳನ್ನು ಕೂಡಿಸಲಾಗಲಿಲ್ಲ. ಆಗ ಅವನ್ನು ರುಕ್ , ಸಾಮ ,

ಯಜು, ಅಥರ್ವಣ ಎಂದು ನಾಲ್ಕು ಭಾಗವಾಗಿ ಪ್ರತ್ಯೇಕವಾಡಿ ನಾಲ್ಕು ಮಂದಿಗೆ

ಹಂಚಿದನು. ಋಗೈದವನ್ನು ಪೈಲಮನಿಗೆ, ಯಜುರ್ವೇದವನ್ನು ಜೈಮಿನಿಗೆ , ಸಾವು


14
ಪೀಠಿಕೆ

ವನ್ನು ರಥಂಕರಗೆ, ಅಥರ್ವಣವನ್ನು ಆಂಗಿರಸನಿಗೆ ಕೊಟ್ಟನು. ವೇದದ

ಶೋಧಿಸಿ ಅಷ್ಟಾದಶಪುರಾಣಗಳನ್ನು ರಚಿಸಿದನು . ಈ ಪುರಾಣಗಳ

ವ್ಯಾಸನು ಸೂತನಿಗೆ ಹೇಳಿದನು . ಪುರಾಣಗಳನ್ನು ಸೂತಪುರಾಣಿಕನಿಂದ ಕೇ

ಪಾಪನಾಶವಾಗುತ್ತದೆ. ಆದ್ದರಿಂದ ತಡಮಾಡದೆ ಸೂತಪುರಾಣಿಕನನ

ತೇನೆಂದು ಶೌನಕನು ಮುನಿಗಳಿಗೆ ತಿಳಿಸಿದನು .

ಋಷಿಗಳು ಸಹ್ಯಾದ್ರಿವಾರ್ಗವನ್ನು ವೀಕ್ಷಿಸುತ್ತ ಬಂದರು. ಖಟ

ಕರಜ , ಶಾಲ್ಮಲೀ ನದಿಗಳನ್ನು ದಾಟಿ ಗೋಕರ್ಣವನ್ನು ಪ್ರವೇಶಿಸಿದರು .

ಕೋಟಿತೀರ್ಥದಲ್ಲಿ ಮಿಂದು ಮಹಾಬಲನ ದರ್ಶನಮಾಡಿದರು , ಆ ಬಳಿ

ನಮಸ್ಕರಿಸಿದರು. ಚಂಡಿ , ಶರಾವತಿ, ಕಲಾವತಿ, ಸುಮಾವತಿ ನದಿಗಳನ್ನು ದಾಟ

ಕುಟಚಪರ್ವತದಲ್ಲಿ ಮೂಕಾಂಬಿಕೆಗೆ ನಮಿಸಿ ಹರಿಹರ ಕ್ಷೇತ್ರಕ್ಕೆ ಬಂದರು . ಶುಕ್ಕ

ನದಿಯಲ್ಲಿ ಸ್ನಾನಮಾಡಿ ಲಿಂಗಕ್ಕೆ ಎರಗಿದರು. ಹರಿಹರರನ್ನು ಪೂಜಿಸಿದ ಬಳಿಕ

ಸುವರ್ಣ, ಬೇಟತಿ, ಶಾಂಭವಿ, ಕುಟಜೆ ಮೊದಲಾದ ನದಿಗಳನ್ನು ದಾಟಿ

ಸಮೀಪಕ್ಕೆ ಬಂದರು. ಇಲ್ಲಿ ಸಹಸ್ರಲಿಂಗ ಮತ್ತು ನರಹರಿಯನ್ನು ಪೂಜ

ಧಾರಕ್ಕೆ ಆಗಮಿಸಿ ವಾಸುಕಿಯನ್ನು ಅರ್ಚಿಸಿದರು. ಆ ಬಳಿಕ ಕಾವ

ತೀರ್ಥಗಳಲ್ಲಿ ಸ್ನಾನಮಾಡಿ ಇಳಾವತಿ , ಶೌರಿ, ನೀಲಿನಿ , ಗುಣಕರ ನದಿಗಳನ್ನ

ಆಮಲಕ ಕ್ಷೇತ್ರಕ್ಕೆ ಬಂದರು . ಅಲ್ಲಿಯ ವನಮಧ್ಯದಲ್ಲಿ ವಿಷ್ಣು ಸಂ

ವ್ಯಾಸಮುನಿ ಇದ್ದನು. ಅವನು ವೇದದ ಅರ್ಥಗಳನ್ನು , ಪುರಾಣದ ರ

ಸೂತಮುನಿಗೆ ವಿವರಿಸುತ್ತಿದ್ದನು. ಋಷಿಗಳು ವ್ಯಾಸನಿಗೆ ನಮಸ್ಕರಿಸಿ ಧರ

ವನ್ನು ಹೇಳುವ ಪುರಾಣಗಳನ್ನು ಕೊಟ್ಟು ಸಲಹು ಎಂದು ಬೇಡಿ

ಮುನಿಯು ಧರ್ಮರಹಸ್ಯವನ್ನು ಮುನಿಗಳಿಗೆ ತಿಳಿಸಲು ಸೂತಮುನಿಯನ್ನು

ಮುನಿಗಳು ಸೂತನಿಗೆ ಉನ್ನತವಾದ ಪೀಠಕೊಟ್ಟು ಪುಣ್ಯಕಥೆಗಳನ್ನು ಕೇಳ

ರಾದರು, ನಮ್ಮ ಪರವಾಗಿ ಶೌನಕನು ನಿನ್ನನ್ನು ಪ್ರಶ್ನಿಸುತ್ತಾನೆ ಎಂದರು.

ಸೂತನು ಈಶ್ವರನನ್ನು ಧ್ಯಾನಿಸಿ ಗಣಪತಿಗೆ ನಮಿಸಿ ಮುನಿಗಳಿಗೆ ' ಸದ್ಧರ

ಶ್ರವಣವು ಶ್ರೇಷ್ಠವಾದದ್ದು , ಪೂರ್ವದಲ್ಲಿ ದೇವತೆಗಳು ಮತ್ತು

ರಾಗಿ ಮರುಗುತ್ತ ಈಶ್ವರನನ್ನು ಬೇಡಿಕೊಳ್ಳಲು ಆತ ವಿಷ್ಣುವಿಗೆ

ನಿಯಮಿಸಿದನು. ವ್ಯಾಸಮುನಿ ಅವತರಿಸಿ ವೇದ ಪುರಾಣಗಳನ್ನು ನೆಲೆಗೊಳಿಸಿದ

ನಿಮಗೆ ಯಾವುದರಲ್ಲಿ ಅಪೇಕ್ಷೆ ಇದೆ ' ಎಂದು ಕೇಳಿದನು, ಶೌನಕನು -

ನಿಮ್ಮೆಡೆಗೆ ಬರುವಾಗ ಸಹ್ಯಾದ್ರಿಯಲ್ಲಿ ಉದ್ಭವಿಸಿದ ನದಿಗಳನ್ನು ಕಂಡೆವು

ಗಿರಿಯ ಮತ್ತು ತೀರ್ಥಗಳ ಕಥೆಯನ್ನು ಹೇಳಬೇಕೆಂದನು , ಸೂತನು

ಯನ್ನು ಪ್ರಾರಂಭಿಸಿದನು .

ಪೂರ್ವದಲ್ಲಿ ನರಸಿಂಹನು ಹಿರಣ್ಯಕಶಿಪುವನ್ನು ಸೀಳಲು, ಹ


ಪೀಠಿಕೆ

ತಾಯಿಗೆ ಅಗ್ರಜನು ಮಡಿದ ವಿಚಾರವನ್ನು ತಿಳಿಸಿದನು. ಅದಕ್ಕೆ ತಾಯಿ ದೇವೇಂ

ಮೊದಲಾದವರನ್ನು ರಕ್ಷಿಸಲು ವಿಷ್ಣುವು ನಿನ್ನ ಸೋದರನನ್ನು ಕೊಂದನು, ಆ ದೇವ

ಗಳಿಗೆ ಭೂಮಿಯಲ್ಲಿ ಯಜ್ಞ ನಡೆದರೆ ತೃಪ್ತಿ . ಆದ್ದರಿಂದ, ನೀನು ಭೂವಿಯನ

ಸುರುಳಿ ಸುತ್ತಿಕೊಂಡು ಸಮುದ್ರಕ್ಕೆ ಹೋಗು ಅವರು ಕಳವಳಪಡುತ್ತಾರ

ಹಿರಣ್ಯಾಕ್ಷನು ಭೂಮಿಯನ್ನು ಸುತ್ತಿ ಕಂಕುಳಲ್ಲಿ ಇಟ್ಟುಕೊಂಡು ಸಮ

ಯಜ್ಞಗಳು ನಿಂತು ದೇವತೆಗಳು ಬಳಲಿ ಶಿವನಿಗೆ ಮೊರೆಯಿಟ್ಟರು,

- ಶಿವನು ದೇವತೆಗಳನ್ನು ಇಷ್ಟೊಂದು ದಣಿದಿರುವುದಕ್ಕೆ ಕಾರಣವನ್ನು

ಬೃಹಸ್ಪತಿ ಹೀಗೆ ಬಿನ್ನೆ ಸಿದನು - ಕಾಶ್ಯಪನಿಗೆ ಭುವನಭೀಕರರಾದ ಹಿರಣ್ಯಕಶಿಪು

ಮತ್ತು ಹಿರಣ್ಯಾಕ್ಷ ಎಂಬ ಇಬ್ಬರು ಮಕ್ಕಳು, ಅವರು ಕಠೋರವಾದ ತಪಸ

ಬ್ರಹ್ಮನನ್ನು ಮೆಚ್ಚಿಸಿ ದೇವತೆಗಳು ಮನುಜರು ಗರುಡ ನಾಗ ಗಂಧರ್ವ ಪಕ್ಷಿ

ಮೃಗ ಹಗಲು ರಾತ್ರಿ ಆಯುಧ ಇವುಗಳಿಂದ ಮರಣವಾಗದಂತೆ ವರವನ್ನು ಬೇಡ

ಆದ್ದರಿಂದ ಮೃಗಪಕ್ಷಿರೂಪ ತಾಳಿ ಹುಟ್ಟಿದ ಮನುಜನಿಂದ ಮರಣವೆಂದು ಬ್ರಹ್ಮ

ಹೇಳಿದನು, ದೈತ್ಯರು ಸ್ವರ್ಗ ಮರ್ತ್ಯದಲ್ಲಿ ಯಾರಿಂದಲೂ ಮರಣವಿಲ್ಲದೆ ಸಹ

ಯಲ್ಲಿ ಮನೆ ಮಾಡಿ ಮೂರುಲೋಕವನ್ನು ಬಾಧಿಸುತ್ತಿದ್ದರು. ವಿಷ್ಣುವ

ರೂಪದಿಂದ ಹಿರಣ್ಯಕಶಿಪುವನ್ನು ಸೀಳಿದನು . ಅದಕ್ಕಾಗಿ ಅವನ ತಮ್ಮ ಹಿರಣ್ಯಾ

ಭೂಮಿಯನ್ನು ಹೊತ್ತುಕೊಂಡು ಸಮುದ್ರದಲ್ಲಿ ಅಡಗಿದನು . ಈಗ ಯಜ್ಞ

ಮುನಿಗಳು ದೇವತೆಗಳು ಕೃಶರಾಗಿದ್ದಾರೆ. ಕೃಪೆ ಮಾಡಬೇಕು ಎಂದು ಶಿವನನ

ಪ್ರಾರ್ಥಿಸಿದನು. ಶಿವನು ವಿಷ್ಣುವನ್ನು ಕರೆದು ಹುಯ್ಯಲನ್ನು ನಿಲ್ಲಿಸುವಂತೆ ನೇವಿ

ಸಿದನು. ವಿಷ್ಣುವು ಯಜ್ಞವರಾಹರೂಪದಲ್ಲಿ ಹಿರಣ್ಯಾಕ್ಷನನ್ನು ನಿಗ್ರಹಿಸಿ ಭೂಮಿಯ

ತಂದು ಆದಿಶೇಷನ ಮಸ್ತಕದಲ್ಲಿ ಹರಡಿದನು . ಆಗ ಭೂಮಿಯ ಸ್ವಲ್ಪ ಭಾಗ ಮುರಿ

ಯಿತು, ಮುನಿಗಳು ದೇವತೆಗಳು ವರಾಹರೂಪನನ್ನು ಪುನಃ ಭಜಿಸಿದರು. ವರಾಹ

ರೂಪನು ಮೇರುವಿನ ಪಾರ್ಶ್ವದಲ್ಲಿರುವ ಪರ್ವತಗಳನ್ನು ಕೋರೆಹಲ್ಲಿನಿಂದ

ಹರಡಿದನು . ದಕ್ಷಿಣದಿಕ್ಕಿಗೆ ಮಲಯಪರ್ವತ ಮತ್ತು ಮಹೇಂದ್ರಪರ್ವತಗಳನ್ನು

ಪಶ್ಚಿಮಕ್ಕೆ ಸಹ್ಯಾದ್ರಿ , ಪೂರ್ವಕ್ಕೆ ಶುಪ್ತಿವಂತಗಿರಿ , ಈಶಾನ್ಯಕ್ಕೆ ವೃಷಗಿರಿ,

ವಿಂಧ್ಯಪರ್ವತವನ್ನಿಟ್ಟು ಚೆಲುವುಗೊಳಿಸಿದನು . ವಿಂಧ್ಯಪರ್ವತದ ಉತ್ತರಕ್ಕೆ ತುಹಿ

ನೇಂದ್ರಗಿರಿ ಪರ್ಯಂತ ಪಾರಿಯಾತ್ರಪರ್ವತವನ್ನು ಇಟ್ಟನು. ಹಿಮಗಿರಿಯ ಉತ್ತರಕ್ಕೆ

ಕೋಣಿಪ್ರಾಪ್ತಗಿರಿಯನ್ನು ನಿಲ್ಲಿಸಿದನು. ಗೋಳಕದ ಪರ್ವತಕ್ಕೆ ಜಾಗಲ ಶೈಲವನ

ಋಷ್ಯಮೂಕಾಚಲಕ್ಕೆ ಭೈರವಶೈಲವನ್ನು ಕೂಡಿಸಿ ಆ ಪರ್ವತಗಳಿಗೆ ಶಿವಗಂಗೆಯನ

ಕೀಲುಕೊಟ್ಟು ಮೇರುಪರ್ವತದ ಅಡಿಗೆ ಸಿಕ್ಕಿಸಿದನು. ಹೀಗೆ ವಿವಿಧ ಪರ್ವತಗಳನ್ನು

ಅಂತರಂತರಕ್ಕೆ ಪೇರಿಸಿಟ್ಟು ಭೂಮಿ ವ್ಯತ್ಯಾಸವಾಗದಂತೆ ಭಾರವನ್ನು ಹೇರ

ಅನಂತರ ಸಹ್ಯಾದ್ರಿಗೆ ಹಿಂತಿರುಗಿ ವೇದಾಚಲ ಶಿಖರದಲ್ಲಿ ನಿಂತನು.


16
ಪೀಠಿಕೆ

ರಾಥಂತರಕಲ್ಪದಲ್ಲಿ ಬ್ರಹ್ಮನ ಮಾನಸಪುತ್ರರಾದ ಅತ್ರಿ , ಮಾರೀಚ, ಪ್ರಜೇಶ್ವರ

ದಕ್ಷ ಮೊದಲಾದವರನ್ನು ಸೃಜಿಸಿದನು . ಅವರೆಲ್ಲರೂ ಈಶ್ವರನ ಕಥೆಯನ್ನು ಕ

ಇಚ್ಚಿಸಿದರು . ಆಗ ಬ್ರಹ್ಮನು ಶಿವನ ಕಥೆಯನ್ನು ಅಡ್ಡವನಸ್ಸಿನಿಂದ ಕೇಳಬಾ

ದಕ್ಕೆ ಒಂದು ಕಥೆಯನ್ನು ಹೇಳಿದನು .

ಕೃತಯುಗದಲ್ಲಿ ಬೃಹದ್ರಥನೆಂಬ ರಾಜ . ಅವನು ಪ್ರಜೆಗಳನ್ನು ವಧಿಸಿ

ವ್ಯಸನದಲ್ಲಿ ಕಾಲ ಕಳೆಯುತ್ತಿದ್ದನು. ಅವನ ಹೆಂಡತಿ ಸತ್ಕುಲೀನೆ, ಆಕೆ ಗಂ

ಚಾರಿತ್ರಕ್ಕೆ ಕಳವಳಪಟ್ಟು , ಮಂತ್ರಿಯನ್ನು ಗೋಪ್ಯವಾಗಿ ಕರೆದು ರಾ

ಹೇಳು ಎಂದಳು . ಅದಕ್ಕೆ ಮಂತ್ರಿ ಒಂದು ಯುಕ್ತಿಯನ್ನು ಹೇಳಿದನು . ಲೋಕ

ಕಾಮುಕರು ಹೆಣ್ಣಿನ ಸ್ವೀಕಾರಕ್ಕೆ ಸಿಕ್ಕುವರು . ಅರಸು ಕಾಮಾತುರ, ನೀನು ರಾಜ

ಕಾಮಕ್ರೀಡೆಗೆಳೆಯುತ್ತ 'ದೊರೆಯೆ ಕಾಮದ ಕಲೆಯನ್ನು ತಿಳಿಯಿರಿ. ನಾನು

ಶಾಸ್ತ್ರದ ಪ್ರೌಢಿ. ಇದನ್ನು ನಾನು ಬಾಲ್ಯದಲ್ಲಿಯೇ ಕಲಿತೆ' ಎಂದು ಕಾಮಶಾಸ್ತ್ರವನ್ನು


ತಿಳಿಯಹೇಳು ಎಂದನು ಆಕೆ ರಾಜನು ಮೋಹಗೊಳ್ಳುವಂತೆ ಸಿಂಗರಿಸಿಕೊಂ

ರಾಜನು ಈಕೆಯನ್ನು ನೋಡಿಸೋತುಸೆರಗನ್ನು ಹಿಡಿಯಲು ಕಾತರಿಸಿದನು

ಅರೆನಗೆಯಲ್ಲಿ ನೀನು ಕಾಮಶಾಸ್ತ್ರದ ಕಲೆಯನ್ನು ಅರಿಯದೆ ಜನ ನಗು

ಅರೆ ಮರುಳನಾಗುವುದೆ ? ಶಾಸ್ತ್ರದಿಂದಲೆ ಪರರ ಇ೦ಗಿತವನ್ನು ತಿಳಿಯಬಹುದು

ರಿಂದ ಕಾಮಶಾಸ್ತ್ರವನ್ನು ಅರಿಯುವುದು ಜಾಣತನ ಎಂದು ಆತನನ್ನು ನಾಚ

ಬೃಹದ್ರಥನು ಶಾಸ್ತ್ರವನ್ನು ಕೇಳುವ ಅಭಿಲಾಷೆಯಿಂದ ಮಂತ್ರಿಯ ಮೂಲಕ ಪುರಾ

ನನ್ನು ಕರೆಸಿಕೊಂಡನು . ಪುರಾಣಿಕನು ಕಾಲ, ನಿಯಮ , ದೇಶ, ಲಕ್ಷಣ , ಸ್ತ್ರೀಪುರು

ಸ್ವರೂಪ,ಸೋಲಿಸುವ ಹಲವು ಬಗೆಯ ಕಲೆಗಳು, ಬಂಧ ಭೇದಗಳನ್ನು ಆಸ

ಉಂಟಾಗುವಂತೆ ನಿರೂಪಿಸಿದನು, ಜಾಲಕ್ಕೆ ಎಳೆಯುವ ಮಾನಿನಂತೆ ಪುರಾಣ

ಬಹಳ ಶಾಸ್ತ್ರಗಳನ್ನು ಹೇಳತೊಡಗಿದನು. ರಾಜನು ಅವುಗಳನ್ನು ಕೇಳುತ್ತ ಸ್ತ್

ನೋಡಿಕಾಮಲಂಪಟನಾಗಿ ನಗುತ್ತಿದ್ದನು. ಹೀಗಿರಲು ಕಾರ್ಯಹಾನಿ ಉ

ಏನು ಕಾರಣ ಈ ವಿಪತ್ತು ಎಂದು ರಾಜ ಕೇಳಿದನು . ಅಗ ಪುರಾಣಿಕನು “ ಅರೆಬುದ

ಯನ್ನಿಟ್ಟು ಶಾಸ್ತ್ರಗಳನ್ನು ಕೇಳಿದರೆ ಹಾನಿ ಉಂಟಾಗುವುದು. ದೈವ ವಿಮು

ವುದು , ತದೇಕಧ್ಯಾನದಿಂದ ಕೇಳಿದರೆ ಕಾರ್ಯಗಳು ಕೈಗೂಡುವುವು. ನಿನ್ನ ಹೆಂಡತಿಯ

ನೀನು ಶಿವನನ್ನು ಧ್ಯಾನಿಸುತ್ತ ಮೌನದಿಂದ ಕೇಳು ” ಎಂದನು. ರಾಜ ಆತನ

ನಂತೆ ಪುರಾಣಿಕನು ಹೇಳಿದುದನ್ನು ಏಕಾಗ್ರತೆಯಿಂದ ಕೇಳಿದನು. ಇದರಿಂದ ರಾ

ಈಶ್ವರಭಾವ ಅಧಿಕವಾಯಿತು, ಆತ ತನ್ನ ಹಿಂದಿನದನ್ನು ನೆನೆದು ಹಲುಬಿ

ಮನಸ್ಸನ್ನು ಶಿವಪೂಜೆಯಲ್ಲಿ ನಿಲ್ಲಿಸಿ ರಾಜ್ಯವನ್ನು ಆಳಿಕೊಂಡಿದ್ದು ಕಡೆಯಲ್

ವನ್ನು ಪಡೆದನು, ಆದ್ದರಿಂದ ಪುಣ್ಯಕಥೆಗಳನ್ನು ಬದಲುಬುದ್ಧಿಯ ಬಿಟ

ಶಿವನ ಒಲವು ಉಂಟಾಗುವುದು,


11
ಪೀಠಿಕೆ

ಬ್ರಹ್ಮನು ಸನತ್ಯವಾರನಿಗೆ ಹೀಗೆ ನುಡಿದನು - ಭಾರತವರ್ಷದಲ್ಲಿ ಸಹ್ಯ

ಪರ್ವತವಿದೆ. ಅದರ ಪೂರ್ವದಲ್ಲಿ ಶ್ರೀಶೈಲಪರ್ವತ, ಶ್ರೀಶೈಲವನ್ನು ನ

ಮಾತ್ರಕ್ಕೆ ಕಾಮ್ಯ ಮೋಕ್ಷಗಳು ಲಭ್ಯ . ಅಲ್ಲಿ ಶಿವನು ಪಾರ್ವತಿ ಸಹಿತ ನೆಲಸಿದ

ಶಿವನ ಎಡ ಬಲದಲ್ಲಿ ಗಣಪ ಷಣ್ಮುಖರು ಇದ್ದಾರೆ. ಅಲ್ಲಿಗೆ ಹೋಗಿ ಷಣ್ಮಖನನ್ನು

ಪೂಜಿಸಿ ಪುರಾಣಶ್ರವಣವನ್ನು ಬೇಡಿಕೊಂಡರೆ ಆತ ಹೇಳುತ್ತಾನೆ. ನೀನು ಅದನ್ನು

ಕೇಳಿ ಅಗಸ್ಯ ಮುನಿಗೆ ಪ್ರಕಟಿಸಬೇಕು. ಆತ ಅಷ್ಟಾವಕ್ರನಿಗೆ, ಅಲ್ಲಿಂದ ದಧೀ

ಹೇಳಿ ಬೆಳೆಸುವುದು . ಹೀಗೆ ಈ ಕಥೆ ಭೂಮಿಯನ್ನು ತುಂಬಲಿ. ನೀನು ಹೋಗು

ಎಂದನು. ಸನತ್ಕುಮಾರನು ಹಲವಾರು ಕ್ಷೇತ್ರಗಳನ್ನು ದಾಟಿ ಶ್ರೀಶೈಲ

ಬಂದು ಶಿವನನ್ನು ಪೂಜಿಸಿ ಅನಂತರ ಷಣ್ಮುಖನನ್ನು ಕಂಡು ನನಗೆ ಬಹುಪುರ

ಕಥೆಗಳನ್ನು ಹೇಳಿ ನನ್ನಲ್ಲಿರುವ ಅಜ್ಞಾನವನ್ನು ಕಳೆಯಬೇಕು ” ಎಂದು ನಮಸ್ಕರಿಸ

ಶ್ರೀ ಶೈಲದ ವೃಷಭಗಿರಿಯಲ್ಲಿ ರತ್ನ ಪೀಠದ ಮೇಲೆ ಕುಳಿತಿದ್ದ ಷಣ್ಮುಖನು ''ನಿನಗೆ

ಯಾವ ಪುರಾಣದಲ್ಲಿ ಆಸಕ್ತಿ ಇದೆ ಅದನ್ನು ಹೇಳು ” ಎಂದನು . ಸನತ್ಕುಮಾರ

ಸಹ್ಯಾದ್ರಿಯ ಮಹಿಮೆಯನ್ನು ಹೇಳಬೇಕೆಂದು ಬೇಡಿದನು. ಷಣ್ಮುಖನು ಮ

“ ನನ್ನ ಹೆಸರಿನ ಕಥೆ ಸ್ಕಂದಪುರಾಣ, ನಿನ್ನ ಭಕ್ತಿಗೆ ಅದನ್ನು ಹೇಳುವೆ . ಅದರಲ್ಲಿ

ವೇದಗಳ ಅರ್ಥ ತುಂಬಿದೆ. ಅದಕ್ಕೆ ಆರಸಂಹಿತೆ. ಮೊದಲನೆಯದು ಸನತ್ಕುಮಾರ

ಸಂಹಿತೆ, ಸನತ್ಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿಖಂಡ , ಗೌರವಖಂಡ, ಭೈರ


ಕಾಶೀಖಂಡ, ಸೇತುಖಂಡ, ತ್ರಯಂಬಕ ಖಂಡ, ಕೈಲಾಸಖಂಡ ಇತ್ಯಾದಿ ಹದಿನೈದ

ಖಂಡಗಳು, ತ್ರಯಂಬಕಗಿರಿಯ ಮೂಲದಲ್ಲಿ ಗೋದಾವರಿಯ ದಡದಲ್ಲಿ ಗೌತಮನ

ಆಶ್ರಮ ಎಂದನು. ಆಗ ಸನತ್ಕುಮಾರನು ಗೋದಾವರಿನದಿಯ ಕಥೆಯನ್ನು ಹೇಳ

ದನು. ಷಣ್ಮಖನು ಹೇಳತೊಡಗಿದನು

ಒಮ್ಮೆ ಲೋಕಕ್ಕೆ ದುರ್ಭಿಕ್ಷ ಬಂದಿತು , ನದಿ, ಕೆರೆ , ಬಾವಿಗಳು ಬತ್ತಿಹೋದವು.

ಜೀವ ಜಂತುಗಳು ಉದುರಿದವು. ಈ ಕಷ್ಟವನ್ನು ನೋಡಿಗೌತಮನು ಬ್ರಹ್ಮನನ್ನು

ಉಗ್ರತಪಸ್ಸಿನಿಂದ ಪ್ರತ್ಯಕ್ಷ ಮಾಡಿಕೊಂಡು ಬಿತ್ತಿದಕೂಡಲೆ ಬೀಜವಾಗಿ ಸಮೃದ್ಧವಾ

ಬೆಳೆಯನ್ನು ನೀಡುವ ಮೂರುಬೀಜಗಳನ್ನು ಪಡೆದುಕೊಂಡನು . ಗೌತಮ ಆ ಬೀ

ಗಳನ್ನು ಅಹಲ್ಯಗೆ ನೀಡಿದನು . ಆಕೆ ಬೀಜವನ್ನು ನೆಟ್ಟು ಸ್ನಾನಕ್ಕೆ ಹ

ಬರುವಷ್ಟರಲ್ಲಿ ಅದು ಮೊಳಕೆಯೊಡೆದು ಮಧ್ಯಾಹ್ನಕ್ಕೆ ಫಲವಾಗುತ್ತಿತ್

ಅವರು ದುರ್ಭಿಕ್ಷದಲ್ಲಿಯ ಜನರಿಗೆ ಅನ್ನವನ್ನು ನೀಡುತ್ತಿದ್ದರು. ಈ ಸುದ್ದಿ ತಿ

ದೂರ ದೂರದ ಊರುಗಳಿಂದ ಬ್ರಾಹ್ಮಣರು ಗೌತಮನ ಆಶ್ರಮಕ್ಕೆ ಬಂದು

ಮೃಷ್ಟಾನ್ನವನ್ನು ಉಂಡು ಇಲ್ಲಿಯೇ ನೆಲಸಿದರು. ಹೀಗೆ ಬಹಳ ಕಾಲ ಕಳೆಯಿತ

ಕ್ರಮೇಣ ದೈವಗತಿಯಿಂದ ಮಳೆಯಾಗಿ ಎಂದಿನಂತೆ ಸುಭಿಕ್ಷ ಉಂಟಾಯಿತು

ವಂಳೆ ಬರಲಾಗಿ ದೇಶ ದೇಶದಿಂದ ಬಂದಿದ್ದ ವಿಪ್ರರು ತಂತಮ್ಮ ಸ್ಥಳಗಳಿಗೆ ಹೋಗಲು


టీకి

ಆಶಿಸಿದರು. ಅವರು ಗೌತಮನನ್ನು ಊರಿಗೆ ಹೋಗಲು ಅಪ್ಪಣೆ ಕೇಳಿದರು.

ಅವರಿಗೆ ನಿಮ್ಮ ಪಾದಸೇವೆ ಮಾಡುತ್ತೇನೆ, ನೀವು ಒಮ್ಮನಸ್ಸಿನಿಂದ ಇಲ್ಲಿಯೇ

ಬೇಕು ” ಎಂದು ಕೇಳಿಕೊಂಡನು . ತಿರುಗಿ ಕೇಳಿದರೆ ಮುನಿ ಕೋಪಿಸಿಕೊ

ದೆಂದು ಭಾವಿಸಿ ಬ್ರಾಹ್ಮಣರು ಊರಿಗೆ ಹೋಗುವ ಚಿಂತೆ ಮಾಡಿ ಒಂದು

ವನ್ನು ಯೋಚಿಸಿದರು. ಕುಹಕಬುದ್ದಿಯಿಂದ ಮುನಿಗೆ ದೋಷವನ್ನು

ಊರಿಗೆ ಹೋಗುವುದೆಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡರು.

ಒಂದು ಮುಪ್ಪಾದ ಗೋವನ್ನು ಗೌತಮನ ಗದ್ದೆಗೆ ಹೊಗಿಸಿದರು . ಬೆಳೆ

ತಿನ್ನುತ್ತಿದ್ದ ಹಸುವನ್ನು ಕಂಡು ಗೌತಮನು ಕಮಂಡಲದಲ್ಲಿದ್ದ ನೀರನ್ನು ಅ

ಮೇಲೆ ಪ್ರೋಕ್ಷಿಸಿದನು. ಆ ಕಪಟಗೋವು ತಕ್ಷಣವೆ ಬಿದ್ದು ಪ್ರ

ಗೌತವನು ಬ್ರಹ್ಮತಿ ಬಂತೆಂದು ಭಯಗೊಂಡು ಬ್ರಾಹ್ಮಣರಿಗೆ ವಿವರಿಸಿದನು

ಕೇಳಿ ಇನ್ನು ಇಲ್ಲಿ ಇರುವುದು ಅನುಚಿತ ಎಂದು ತಮ್ಮ ತಮ್ಮ ಮನೆಗಳಿಗೆ ಹೊರ

ಹೋದರು. ಗೌತಮನು ಗಂಗೆಯನ್ನು ಪಡೆಯಬೇಕೆಂದು ನಿಶ್ಚಯಿಸಿ ಸ

ದಲ್ಲಿ ಈಶ್ವರನನ್ನು ಭಜಿಸಿ ತಪಸ್ಸಿಗೆ ನಿಂತನು . ಈತನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷ

ನಾದನು . ಗೌತಮನು ಶಿವನಲ್ಲಿ 'ದೇವ, ನಾನು ಅಜ್ಞಾನದಿಂದಗೋವಧೆಮಾಡಿದೆ. ದೇವ

ಗಂಗೆಯನ್ನು ಕೊಟ್ಟು ಕರುಣಿಸು'' ಎಂದನು. ಆಗ ಶಿವನು ಬ್ರಾಹ್ಮಣ

ತಿಳಿಸಿ ಪಾಪಪರಿಹಾರಕ್ಕಾಗಿ ಗಂಗೆಯ ಬಿಂದುಗಳನ್ನು ಧಾರೆಯೆರೆದು ಕೊ

ಗೌತಮನು ಸತ್ತುಬಿದ್ದಿದ್ದ ಗೋವಿನ ಮೇಲೆ ಗಂಗೆಯನ್ನು ಸುರಿಯಲ

ಮರಳಿ ಪ್ರಾಣವನ್ನು ಪಡೆಯಿತು. ಆ ಗಂಗೆ ಹರಿದು ಗೋದಾವರಿ ಎಂಬ ಹೆಸ

ಪಡೆಯಿತು. ಈ ನದಿಯನ್ನು ವೃದ್ದಗಂಗೆ, ಗೌತಮಿ ಎಂಬ ಹೆಸರಿನಿಂದಲೂ

ಸೇವಿಸುತ್ತಿದ್ದರು.

ಗೋದಾವರಿನದಿಯನ್ನು ಕುರಿತ ಇನ್ನೊಂದು ಕಥೆ ಹೀಗಿದೆ. ಸಂವೀರನಗ

ದುರ್ಜಯನೆಂಬ ರಾಜ, ಆತನಿಗೆ ಒಬ್ಬಳು ಧೂರ್ತಸತಿ, ಚೆಲುವೆಯಾದ ಆ

ಪುರುಷರೊಡನೆ ಕಾಮಲಾಲಸೆಯಿಂದ ಇರುತ್ತಿದ್ದಳು. ಹೆಂಡತಿಯ ವರ್ತನೆಯನ

ತಿಳಿದು ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದನು. ಆಕೆ ವಿಂಧ್ಯಪರ್ವತದ ವನ

ತಿರುವಾಗ ಶಬರರ ನಾಯಕ ಗೊಂದನೆಂಬವನು ಅವಳನ್ನು ಕಂಡು ವಿಚಾರಿಸಿ

ಗೊಂದನ ಧೃಡಕಾಯವನ್ನು ಕಂಡು ಕಾಮಿಸುತ್ತ ನಾನು ಸಂವೀರರಾಜನ ಹೆಂಡ

ಆತ ಪರಸತಿಯ ಹಿಡಿತದಲ್ಲಿದ್ದು ನನ್ನನ್ನು ಅಡವಿಗೆ ನೂಕಿ ಸುಖಿಸುತ್ತಿದ

ಸುಳ್ಳುನುಡಿದಳು. ಶಬರ ಅವಳ ಮಾತನ್ನು ನಂಬಿ “ ನನ್ನ ಮನೆಗೆ ಬಾ . ನನಗೆ ಒಬ್ಬಳು

ಕುರೂಪಿ ಹೆಂಡತಿ ಇದ್ದಾಳೆ. ಅವಳನ್ನು ನಿನಗೆ ದಾಸಿಯಾಗಿ ಇರಿಸುವೆ

ಹೇಳಿ ಕರೆದುಕೊಂಡುಹೋದನು . ಆಕೆ ಶಬರನೊಡನೆ ರಮಿಸುತ್ತ ಮದ್ಯ ಮಾಂಸಗಳನ್

ಸೇವಿಸುತ್ತ ಕಾಲವನ್ನು ಕಳೆದಳು. ಕಾಲಕ್ರಮದಲ್ಲಿ ಎಂಟು ಮಕ್ಕಳನ್ನು ಹಡೆದಳು.


ಪೀಠಿಕೆ

ಒಂದುದಿನ ಶಬರ ಅವಳೊಡನೆ ಗೋದಾವರಿ ತೀರಕ್ಕೆ ಬಂದನು. ಬಿಸಿಲಿಗೆ ಬೆವರಿದ್ದ

ರಿಂದ ಅವರು ಗೋದಾವರಿಯಲ್ಲಿ ಸ್ನಾನಮಾಡಿ ದಡದಲ್ಲಿದ್ದ ಒಂದು ಮರದ ಹತ್

ಹೋಗುವಾಗ ಮೊಸಳೆಯೊಂದು ಆಕೆಯನ್ನು ಹಿಡಿದು ಮಡುವಿಗೆ ಎಳೆದೊಯ

ಆಕೆ ಸತ್ತುಹೋದಳು . ಯವದೂತರು ಪಾಶವನ್ನು ಬಿಗಿದು ಎಳೆದುಕ

ಹೋಗಲು ಪಾಶ ಹರಿದುಹೋಯಿತು. ಯಮದೂತರು ಆಶ್ಚರ್ಯದಿಂದನೋಡಿ ಈ

ಸಂಗತಿಯನ್ನು ಯಮನಿಗೆ ತಿಳಿಸಿದರು . ಯಮನು ಚಿತ್ರಗುಪ್ತರನ್ನು ಕರೆಸಿ ಕೇಳಿದನು

ಚಿತ್ರಗುಪ್ತರು ಆಕೆ ನರಕಕ್ಕೆ ಪಾತ್ರಳಾದವಳು ಎಂದು ಹೇಳುತ್ತಿರುವಾಗ ನಾರದ

ಅಲ್ಲಿಗೆ ಬಂದನು. ಯಮನು ನಾರದನಿಗೆ ಆಕೆಯ ವೃತ್ತಾಂತವನ್ನು ತಿಳಿಸಿ ಆಕೆಯ

ಎಳೆತರುವಾಗ ಪಾಶವು ಹರಿದುಹೋಯಿತು. ಇದರ ಕುಹಕವೇನೆಂದು ಅ

ನೀವು ವಿವರಿಸಬೇಕು ಎಂದು ಬೇಡಿದನು . ಆಗ ನಾರದನು ನಾಲಿಗೆಯು ಒಮ್ಮೆ ಶ

ಎಂದರೆ ಅಖಿಳ ಜನ್ಮದ ಪಾಪಗಳು ನಾಶವಾಗುತ್ತವೆ. ಗೋದಾವರಿನದಿಯು ಶಿವನ

ಜಡೆಯಲ್ಲಿ ಉದಿಸಿತು. ಭವ ಭವದ ಪಾಪಗಳು ಗೋದಾವರಿ ಸಾನ್ನದಿಂದ ಕಳೆಯ

ಇವೆ. ಸಂವೀರರಾಜನ ಹೆಂಡತಿಗೆ ಆ ನದಿಯ ಮಧ್ಯದಲ್ಲಿ ಮರಣ ಪ್ರಾಪ್ತಿಯಾಯಿತು.

ನಾನು ಬರುತ್ತ ಆಕೆಯನ್ನು ಕಂಡೆ. ಆಕೆ ರುದ್ರಾಣಿಯರೊಡನೆ ವಿಮ

ಹೋದಳು . ಇದಕ್ಕೆ ಚಿಂತೆ ಬೇಡ ಎಂದು ಯಮನನ್ನು ಸಂತೈಸಿದನು . ಯಮನು

ದೂತರನ್ನು ಕರೆಸಿ ಇಂದು ಮೊದಲಾಗಿ ಶಿವಭಕ್ತರ, ಶಿವನ ಕ್ಷೇತ್ರದಲ್ಲಿ ಬಿದ್ದವರ ,

ಗಂಗೆಯಲ್ಲಿ ಸ್ನಾನಮಾಡುವವರ ನೀವು ಮುಟ್ಟದಿರಿ ಎಂದು ಎಚ್ಚರಿಸಿದನು .

ಈ ಸಂವೀರರಾಣಿಯ ಮಕ್ಕಳು ತಾಯಿಯ ಮರಣವಾದ ಬಳಿಕ ತಂದೆಯೊಡನೆ

ವಿಂಧ್ಯಪರ್ವತದ ಅಡವಿಯೊಳಗೆ ಮಾರ್ಗದಲ್ಲಿ ಹೋಗುವವರನ್ನು ಅಡ್ಡಗಟ್ಟಿ ಸು

ತೊಡಗಿದರು. ಒಂದು ದಿನ ಬ್ರಾಹ್ಮಣರು ಕಾರ್ತಿಕಸೋಮವಾರಗೋದಾವರಿಯಲ್ಲ

ಮಿಂದು ಶಿವನನ್ನು ಪೂಜಿಸುತ್ತಿದ್ದರು. ಇವರನ್ನು ಶಬರನ ಮಕ್ಕಳು ಸುಲಿದು

ಯಿದ್ದ ನೈವೇದ್ಯದ ಭಕ್ಷ್ಯಗಳನ್ನು ತಿಂದು ಗೋದಾವರಿನದಿಯನ್ನು ಹೊಕ್ಕು ದಾ

ಆಗ ಗೊಂದನು ಬಹಳ ನೊಂದು ಮಕ್ಕಳನ್ನು ಕರೆದು ನಿಮ್ಮ ತಾಯಿ ರಾಜನ ಹೆಂಡತಿ ,

ನನ್ನಿಂದ ನೀವೆಲ್ಲ ಜನಿಸಿದಿರಿ . ಇದು ಕ್ಷತ್ರಿಯ ಕನ್ನಿಕೆ ಕ್ಷೇತ್ರ . ನೀವು ಸತ್ಯದಿಂದ

ಪ್ರಾಣಿಗಳನ್ನು ಪಾಲಿಸಿ . ಶತ್ರುಗಳನ್ನು ಸಂಹರಿಸಿ ಪ್ರಜೆಗಳನ್ನು ಬ್ರಾಹ್ಮಣರ

ನಾವು ಧೂರ್ತರು ಜಾತಿಯಲ್ಲಿ ಶಬರರು. ನಮಗೆ ಮೃಗಗಳು ನಿತ್ಯದ ಆಹಾರ ,

ಎರಡು ಕಡೆಯ ಧರ್ಮವನ್ನು ಬಿಟ್ಟಿರಿ. ನಿಮಗೆ ವಿಪ್ರಬಾಧೆಯ ದೋಷ

ಎನ್ನಲು, ಮಕ್ಕಳು ಆತನ ಕೈಕಾಲುಗಳನ್ನು ಪಾಶದಿಂದ ಬಿಗಿದು ಸೆರೆಮನೆಯಲ್ಲಿಟ್ಟರ

ಸಂವೀರಸಗರದ ವನದಲ್ಲಿ ವಾಸಮಾಡಿಕೊಂಡು ನಿತ್ಯವೂ ನಗರವನ್ನು ಹೊಕ್ಕು ಧನಿ

ರನ್ನು ಸುಲಿದು ಕೊಲ್ಲುತ್ತಿದ್ದರು. ಇದನ್ನು ತಿಳಿದು ಸಂವೀರರಾಜ ಸೈನ್ಯವ

ಕೊಂಡು ಬಂದು ಶಬರಮಕ್ಕಳ ತಲೆಯನ್ನು ಕಡಿದು ಅವರು ಸುಲಿದ ಧನವನ್ನು ತೆಗೆ


20 .
ಪೀಠಿಕೆ

ಕೊಂಡು ಬಂದನು. ಎಂಟುಮಂದಿಯ ಏಕಕಾಲದಲ್ಲಿ ಮರಣಹೊ

ಯಮಭಟರು ಬಂದು ಪಾಶವನ್ನು ಬಿಗಿದು ಇವರನ್ನು ಎಳೆಯುತ್ತಿದ್ದ

ಅಲ್ಲಿಗೆ ಬಂದು ಪಾಶವನ್ನು ಕಿತ್ತರು, ಯಮಭಟರು ಇವರು ನರಕಭಾಜನರು ಎಂದಾ

ಶಿವಗಣರು ಕಾರ್ತಿಕಸೋಮವಾರ ಸೂರ್ಯನು ಅಸ್ತಮಿಸುವ ಸಮಯದಲ್ಲಿ ಇವ

ಲಿಂಗವನ್ನು ಕಂಡು ಶಿವಪೂಜೆಯ ನೈವೇದ್ಯಗಳನ್ನು ಭುಜಿಸಿ , ಶಿವನ ಸಮ್ಮುಖದಲ

ನರ್ತಿಸುತ್ತ ಗೋದಾವರಿಯಲ್ಲಿ ಮಿಂದರು. ಇದರ ಫಲದಿಂದ ಇವರನ್ನು

ಕೊಂಡು ಹೋಗುತ್ತೇವೆ ಎಂದು ಶಿವನ ಲೋಕಕ್ಕೆ ಶಬರ ಮಕ್ಕಳನ್ನು ಕರೆದೊಯ್ದ

ಗೋದಾವರಿಯ ಸ್ನಾನಕ್ಕೆ ಯೋಗ್ಯವಾದ ಕಾಲ ಮತ್ತು ಅಲ್ಲಿರುವ ಕ್ಷೇ

ಗಳನ್ನು ಕುರಿತು ಸೂತನು ವಿವರಿಸಿದನು. ಗೋದಾವರಿ ನದಿಯು ಶಿವನ ಜಡ

ಗಂಗೆ. ಅದು ಬೀಳುವಾಗಲೆ ಗೌತಮನು ಪಾವನ. ಇದರ ಸ್ತೋತ್ರ ಮಾಡಿದರೆ

ಸ್ನಾನಫಲ ಸಿದ್ದಿ . ಗೋದಾವರಿಯ ಪಾನ , ವಾಸ ಸ್ವರ್ಗಸದೃಶ. ಮಾಘಮಾಸದಲ್ಲಿ

ಇದರ ಸ್ನಾನ ಮೋಕ್ಷದಾಯಕ, ವೈಶಾಖ ಕಾರ್ತಿಕ ಮಾಘಮಾಸಗಳಲ್ಲಿ ಗೋದ

ಯಲ್ಲಿ ಮಿಂದು ದೇವಪಿತೃಗಳನ್ನು ಯಜ್ಞದಿಂದ ತೃಪ್ತಿಪಡಿಸಲುಕೃತಕೃತ್ಯರ

ದೇವತೆಗಳು ಈ ನದಿಯಲ್ಲಿ ಸ್ನಾನಮಾಡುತ್ತಾರೆ. ಗೋದಾವರಿಯಲ್

ಸ್ನಾನವೂ ಇಲ್ಲದಿದ್ದರೆ ಪಿತೃಗಳು ಬಳಲಿ ಶಪಿಸುತ್ತಾರೆ.

ಸಹ್ಯಾದ್ರಿಯಿಂದ ವೇತಾಳವರದಾ ತೀರ್ಥಗಳು ಬೀಳುತ್ತಿವೆ

ಸ್ನಾನಕ್ಕೆ ಯೋಗ್ಯ. ಇಲ್ಲಿ ಸ್ನಾನ ಮಾಡಿದರೆ ಮಾತಾಪಿತೃಗಳ ಕುಲದ ಇಪ್ಪತ್ತೊಂದ

ಪಿತೃಗಳಿಗೆ ಶಿವಲೋಕ ಪ್ರಾಪ್ತಿ , ದೇವತೆಗಳು ಇಲ್ಲಿ ಸ್ನಾನ ಮಾಡಿ ದೈತ್ಯರನ್ನು

ಕೊಂದ ಪಾಪವನ್ನು ಕಳೆದುಕೊಂಡರು. ಅಯನಸಂಕ್ರಮಣ, ಗ್ರಹಣ, ಮನ

ಗಳಲ್ಲಿ ಇಲ್ಲಿ ಸ್ನಾನ ಮಾಡಿದರೆ ಶಿವಸಾಯುಜ್ಯ , ಈ ತೀರ್ಥಸ್ನಾನದಿಂದ ಕಷ್ಟಕರ

ವಾದ ಪ್ರೇತತ್ವ ಕೂಡ ಮೋಕ್ಷ. ಇಲ್ಲಿ ಚ್ಯವನಮುನಿ ಪ್ರತಿದಿನ ತಪಸ್ಸು ಮಾಡ

ತಿದ್ದು ಚ್ಯವನೇಶ್ವರ ಎಂಬ ಲಿಂಗವನ್ನು ಸ್ಥಾಪಿಸಿದ್ದಾನೆ. ಚ್ಯವನಮುನಿ ಕ

ತಪಸ್ಸು ಮಾಡಲು ಹದಿನಾಲ್ಕು ಲೋಕವೆಲ್ಲ ಬೆದರಿತು. ಇಂದ್ರನು ಈ ಮುನಿ

ಪದವಿಯನ್ನು ಹಂಬಲಿಸುತ್ತಿದ್ದಾನೆ ಎಂದು ಶಂಕಿಸಿ ಅವನ ತಪೋಭಂ

ಸುರಸೆಯನ್ನು ಕಳಿಸಿದನು. ಸುರಸೆಯು ಚ್ಯವನಮುನಿಯ ಆಶ್ರಮಕ್ಕೆ ಬಂದಳು.

ಕರೆದು ಫ್ರಾಂತಿಗೆ ಒಳಗಾದನು. ಆದರೆ ಮರುಕ್ಷಣವೇ ಮನಸ್ಸನ್ನು ಸಿಮಿ

ತಂದು ಮೊದಲಿನಂತೆ ಧ್ಯಾನಸ್ಥನಾದನು . ಸೂರ್ಯಾಸ್ತ ಸಮಯಕ್ಕೆ ಸುರಸೆ ಮುನಿ

ಸಮೀಪಕ್ಕೆ ಬಂದಳು . ವುನಿ ಆಕೆಯನ್ನು ದಯದಿಂದ ಮಾತನಾಡಿಸಿ ಬಂದ

ವನ್ನು ಕೇಳಲು ಆಕೆ _ ಇಂದ್ರನ ಸಭೆಯಲ್ಲಿ ನಾರದನು ತೀರ್ಥಕ್ಷೇತ್ರಗಳ ಮಹಿ

ಹೇಳುತ್ತ ಚ್ಯವನಖುಷಿಯ ಆಶ್ರಮದ ತೀರ್ಥದಲ್ಲಿ ಸ್ನಾನ ಮಾಡಿದರೆ ಸ್ತ್ರೀಯರಿಗೆ

ವಿಶೇಷಫಲವೆಂದು ಹೇಳಲು ಅಲ್ಲಿಂದ ಬಂದೆನು , ಮರ್ತ್ಯಲೋಕದಲ್ಲಿ ಸೂರ


21
ಪೀಠಿಕೆ

ವಾಯಿತು. ಇಂದು ನಿಮಾಶ್ರಮದಲ್ಲಿ ಉಳಿದು ನಾಳೆ ತೀರ್ಥದಲ್ಲಿ ಮಿಂದು

ತೇನೆ ಎಂದಳು. ಚ್ಯವನಮುನಿ ಆಕೆಗೆ ಆಶ್ರಮದ ಹೊರಗೆ ಮಲಗಿರು . ಬೆಳಗ್ಗೆ

ತೀರ್ಥವನ್ನು ತೋರಿಸುತ್ತೇನೆ ಎಂದನು . ಆಕೆ ರಾತ್ರಿ ಒಬ್ಬಳೇ ಹುಲಿ ಸಿಂಹಗ

ದಲ್ಲಿ ಹೇಗಿರಲಿ ಎಂದಳು. ಅಷ್ಟರಲ್ಲಿ ಇಂದ್ರನು ವ್ಯಾಘ್ರನಂತೆ ಧ್ವನಿ ಮಾಡಿದ ಸುರ

ಹೆದರಿದಂತೆ ನಟಿಸಿ ಚ್ಯವನಮುನಿಯನ್ನು ಅಪ್ಪಿಕೊಂಡಳು. ಆಗ ಚ್ಯವನ ' ಮ

ಸ್ತ್ರೀಯರಿಗೆ ಇಂತಹ ಭಯಗಳಿರುತ್ತವೆ. ಆದ್ದರಿಂದ ನೀನು ಮನುಷ್ಯಳಾಗು'

ಶಾಪಕೊಟ್ಟನು. ಸುರಸೆ ಮುನಿಯ ಕಾಲಿಗೆ ಬಿದ್ದು ಕರುಣಿಸಬೇಕು ಎಂದು ಬೇಡಿದ

ಮುನಿ ಶಾಂತನಾಗಿ ಆಕೆಗೆ ಶಾಪದ ಅವಧಿಯನ್ನು ತಿಳಿಸಿದನು. ಕೂಗಿದ ವ್ಯಾಘ್ರ

ಸಹ್ಯಾದ್ರಿ ದೇಶದಲ್ಲಿ ರಾಜನಾಗುವನು, ನೀನು ಆತನ ಹೆಂಡತಿಯಾಗುವೆ. ನಿಮಗ

ದುಷ್ಟ ಬುದ್ದಿಯ ಎಂಟುಮಕ್ಕಳು ಹುಟ್ಟುವರು . ಭ್ರಗುಮುನಿ ಆ ಮಕ್ಕ

ಸುವನು . ಅಂದು ನಿಮಗೆ ಮೋಕ್ಷವಾಗಿ ಅಮರಾವತಿಯನ್ನು ಸೇರುತ್ತೀರಿ ಎಂದು ಹೇಳ

ಚ್ಯವನಮುನಿ ಈಶ್ವರಧ್ಯಾನಕ್ಕೆ ತೊಡಗಿದನು.

- ಇಂದ್ರ ಮತ್ತು ಸುರಸೆ ಶಾಪಗ್ರಸ್ತರಾಗಿ ಸ್ವರ್ಗಲೋಕಕ್ಕೆ ಬಂದರು.

ನಿಗೆ ಬೃಹಸ್ಪತಿ ಕಾರ್ಯಭಾಗವನ್ನು ತಿಳಿಸಿದನು - ಸ್ವರ್ಗವನ್ನು ಜಯಂತನು

ಇಂದ್ರನ ಹೆಂಡತಿ ಶಚಿ ಸಹ್ಯಪರ್ವತದ ಶರಾವತಿ ನದಿಯ ದಡದಲ್ಲಿ ಆಶ್ರಮವನ್ನು

ಮಾಡಿಕೊಂಡು ಶಿವನನ್ನು ಕುರಿತು ತಪಸ್ಸು ಮಾಡಲಿ. ಈಕೆಯ ತಪಸ್ಸಿನ ಪ್ರಭ

ದಿಂದ ಪತಿಯು ಪವಿತ್ರನಾಗುವನು. ತ್ರಿಗರ್ತದೇಶದ ರಾಜ ವಸುಮಾನರಾಯನ

ಪುತ್ರಕಾಮೇಷ್ಟಿಯಾಗವನ್ನು ಮಾಡುವನು. ಅವನಿಗೆ ಇಂದ್ರ ಮಗನಾಗಿ ಜನಿಸು

ಬನವಾಸಿಯ ವರದಾತೀರದಲ್ಲಿ ದ್ಯುತಿವಾನರಾಯನಿಗೆ ಸುರಸೆ ಮಗಳಾಗಿ

ಜನಿಸುವಳು. ಅವರಿಬ್ಬರ ವಿವಾಹವಾಗುವುದು , ಚ್ಯವನಋಷಿಯ ಶಾಪ ಸಲ್ಲುವುದು

ಎಂದು ಬುದ್ದಿ ಹೇಳಿದನು.

ಭೂಮಿಯಲ್ಲಿ ತ್ರಿಗರ್ತದ್ರಾವಿಡದೇಶದ ರಾಜ ಮಕ್ಕಳಿಲ್ಲವೆಂದು

ಕಾಮೇಷ್ಟಿ ಮಾಡಲು ನಿರ್ಧರಿಸಿದನು. ಧ್ವಜಪುರದಕೋಟೇಶಲಿಂಗದ ದಕ್ಷಿಣ

ದಲ್ಲಿ ಬ್ರಾಹ್ಮಣರೊಡಗೂಡಿ ಯಜ್ಞವನ್ನು ನೆರವೇರಿಸಿದನು . ಮುನಿಗಳು ಕೊಟ್ಟ

ಪುರೋಡಾಶನವನ್ನು ರಾಜನು ಹೆಂಡತಿಗೆ ಕೊಟ್ಟನು. ಆಕೆ ಅದನ್ನು ಸೇವಿ

ಇಂದ್ರನು ಆಕೆಯ ಗರ್ಭದಲ್ಲಿ ಹುಟ್ಟಿದನು. ಚಂದ್ರಮಂಡಲದಂತೆ ಬೆಳಗ

ಮಗುವಿಗೆ ಚಂದ್ರಕಾಂತನೆಂದು ಹೆಸರಿಟ್ಟರು. ಬನವಾಸಿಯ ದ್ಯುತಿಮಾನ

ಉದರದಲ್ಲಿ ಸುರಸೆ ಹುಟ್ಟಿದಳು. ಇವಳಿಗೆ ಕಾಂತಿಮತಿ ಎಂದು ಹೆಸರಿಟ್ಟರು. ದ್ಯುತಿ

ಮಾನರಾಯನು ಸಭೆಯಲ್ಲಿ ತನ್ನ ಸುಂದರಳಾದ ಮಗಳನ್ನು ಯಾರಿಗೆ ವಿವ

ಮಾಡಲಿ ಎಂದು ಕೇಳಿದಾಗ ಅವರು ಮಧುಕೇಶ್ವರನ ಸನ್ನಿಧಿಯಲ್ಲಿ ಸ್ವಯಂವರವನ್

ಏರ್ಪಡಿಸುವಂತೆ ಸೂಚಿಸಿದರು. ರಾಜನು ಸಮ್ಮತಿಸಿದನು. ದೇಶದೇಶದಿಂದ ರಾ


22
ಪೀಠಿಕೆ

ಕುಮಾರರು ಬಂದರು . ದ್ರಾವಿಡತ್ರಿಗರ್ತದೇಶದ ರಾಜಕುಮಾರ ಚಂದ್ರಕ

ತನ್ನ ಬಲದೊಡನೆ ಬಂದನು . ಇತರ ರಾಜಕುಮಾರರು ಚಂದ್ರಕಾಂತನನ್

ಕಾಂತಿಮತಿ ಈತನಿಗೆ ಒಲಿಯುತ್ತಾಳೆಂದು ಭಾವಿಸಿ ಕಪಟದಲ್ಲಿ ಬಂದು ಮುತ್ತಿದರು

ಚಂದ್ರಕಾಂತ ಅವರನ್ನು ಬ್ರಾಹ್ಮಣರು ಕೊಟ್ಟಿದ್ದ ಅಸ್ತ್ರಗಳನ್ನು

ಬೆನ್ನಟ್ಟಿದನು . ಅವರೆಲ್ಲ ಓಡಿಹೋದರು . ದ್ಯುತಿವಾನರಾಯನು ಈ

ಯನ್ನು ಕೇಳಿ ಹರ್ಷದಿಂದ ಮಗಳನ್ನು ಚಂದ್ರಕಾಂತನಿಗೆ ಧಾರೆಯೆರೆದನು.

- ಚಂದ್ರಕಾಂತನ ಕಾಂತಿಮತಿಯನ್ನು ಸಹ್ಯಾದ್ರಿಯಲ್ಲಿ ಉದ್

ನದಿಯ ಎಡೆಗೆ ಕರೆದುಕೊಂಡು ಬಂದನು. ಸುವರ್ಣಾನದಿಯ ತೀರದ ಬ್ರ

ದಲ್ಲಿ ಹಲವು ಈಶ್ವರದೇವಾಲಯಗಳಿವೆ. ಚಂದ್ರಕಾಂತನು ಅಲ್ಲಿ ಚಂದ್ರಕ

ನನ್ನು ಸ್ಥಾಪಿಸಿ ನಿತ್ಯವೂ ಪೂಜಿಸುತ್ತಿದ್ದನು. ಒಂದುದಿನ ಚಂದ್ರಕಾ

ನನ್ನು ಧ್ಯಾನಿಸುತ್ತಿದ್ದನು. ಆ ಸಮಯದಲ್ಲಿ ದೂರ್ವಾಸಮುನಿ ಶಿಷ್ಯಸಮ

ಅಲ್ಲಿಗೆ ಬಂದನು. ಚಂದ್ರಕಾಂತ ಮತ್ತು ಆತನ ಪತ್ನಿಗೆ ದೂರ್ವಾಸನ

ಅರಿವಾಗಲಿಲ್ಲ. ದೂರ್ವಾಸಕೋಪಗೊಂಡು ಕಾಂತಿಮತಿಗೆ ನೀನು ಅರೆಮರು

ಆದ್ದರಿಂದ ಅಷ್ಟಪಿಶಾಚಿಪುತ್ರರನ್ನು ಪಡೆ ಎಂದು ಶಾಪವಿತ್ತನು. ಕಾಂ

ಭಕ್ತಿಯಿಂದ ದೂರ್ವಾಸನ ಪಾದ ಹಿಡಿದು ಯಾಚಿಸಿದಳು . ಆಗ ದೂರ್ವಾಸನ

ಅವಧಿಯನ್ನು ಹೇಳಿದನು, ಕಾಂತಿಮತಿಗೆ ಎಂಟುಮಂದಿ ಮಕ್ಕಳು ಜನಿಸಿದರ

ದಿನದಿನಕ್ಕೆ ಕೂರಬುದ್ದಿ ಯಲ್ಲಿ ಬೆಳೆದರು. ಒಮ್ಮೆ ಬೃಗುಮುನಿ ಬರಲು ಚ

ಕಾಂತನ ಮಕ್ಕಳು ಅವನನ್ನು ಹಿಡಿದು ಹುಲಿಯ ಜೊತೆ ಕಟ್ಟಿದರು. ಆತಕೋಪದಿ

ಬೇತಾಳರಾಗಿ ಎಂದು ಶಪಿಸಿದನು. ಆ ಬೇತಾಳರೂಪುಗಳು ಹಸಿವಿನಿಂದ ಕೂ

ನದಿ ಇರುವ ವನಕ್ಕೆ ಬಂದರು. ಅಲ್ಲಿ ಪ್ರಾಣಿಗಳನ್ನು ತಿಂದುಕೊಂಡು ಬಹ

ಇದ್ದರು. ಚಂದ್ರಕಾಂತ ಮತ್ತು ಕಾಂತಿಮತಿ ಶಾಪಮುಕ್ತರಾಗಿ ಸ್ವರ್

ಇತ್ತ ಬೇತಾಳರೂಪುಗಳ ಭೀಕರವಾಗಿ ಇದ್ದವು. ಆಗ ವಾಮದೇವಮುನೀಂ

ಚಕ್ರನದಿಯ ಸ್ನಾನಕ್ಕೆಂದು ಬಂದನು. ಬೇತಾಳರೆಲ್ಲರು ಮರದಿಂದ ಇಳಿದು

ಯನ್ನು ತಿನ್ನಬೇಕೆಂದು ಹಿಡಿದರು. ಮುನಿಯು ಶಿವನಾಮ ಜಪಿಸುತ್ತ ಚಲ

ಶಿವನಾಮವು ಬೇತಾಳಪುತ್ರರ ತಲೆಗೆ ಅಗ್ನಿಜ್ವಾಲೆಯಂತಾಗಲು ಬೆದರಿ

ದರು . ಆಗ ಮುನೀಂದ್ರನ ಶರೀರದಲ್ಲಿದ್ದ ಭಸ್ಮ ಅವರಿಗೆ ಸೋಕಿತು. ಬೇತಾಳರ

ಕೈ ಮುಗಿದು ನಿಂತುಕೊಂಡರು . ಮುನಿ ಅವರನ್ನು ತೀರ್ಥಸೇವನೆಗೆ ಕರ

ಹೋದನು . ಅವರು ಅನೇಕ ಕ್ಷೇತ್ರಗಳನ್ನು ದಾಟಿ ಚ್ಯವನನ ಆಶ್ರಮಕ್ಕೆ

ವಾಮದೇವಮುನಿ ಬೇತಾಳರಿಗೆ ಸಂಕಲ್ಪಗಳನ್ನು ಹೇಳಿಸಿ ಸ್ನಾನ ಮಾಡಿಸ

ಬೇತಾಳರೂಪುಗಳಿಗೆ ದಿವ್ಯಜ್ಞಾನ ಉಂಟಾಯಿತು. ವಾಮದೇವಮ

ನಮಸ್ಕರಿಸಿದರು . ಅಂದಿನಿಂದ ಈ ತೀರ್ಥಕ್ಕೆ ವೇತಾಳವರದ ಎಂದ


23
ಪೀಠಿಕೆ

ಬಂದಿದೆ. ಇಲ್ಲಿ ಸ್ನಾನ ಮಾಡಿದರೆ ಪಾಪ ಶಾಪಗಳು ನಾಶ , ಬೇತಾಳರಾಗಿದ್ದ ರಾಜ

ಪುತ್ರರು ಬ್ರಹ್ಮಪುರದಲ್ಲಿ ರಾಜ್ಯವನ್ನು ಪಾಲಿಸುತ್ತ ಶಿವಪ್ರತಿಷ್ಟೆಗಳನ್ನು ನಿರ್

ಸತ್ಪುತ್ರರನ್ನು ಪಡೆದು ಅವರಿಗೆ ಪಟ್ಟ ಕಟ್ಟಿ ಕಡೆಯಲ್ಲಿ ವೇತಾಳವರದಕ್ಕೆ ಬಂದ

ಶಿವಪದವಿಯನ್ನು ಹೊಂದಿದರು.

ಷಣ್ಮುಖನು ಸನತ್ಕುಮಾರನಿಗೆ ಹೇಳಿದ ಖಟ್ವಾಂಗಿ ಮತ್ತು ಕರ

ಮಹಿಮೆ - ಖಟ್ವಾಂಗಿ ನದಿ ಸಹ್ಯಾದ್ರಿ ಉದ್ಭವ. ಈ ನದಿಯ ತೀರದಲ್ಲಿ ಜಾಬಾ

ಆಶ್ರಮವಿದೆ. ಇದಕ್ಕೆ ಪೂರ್ವದಲ್ಲಿ ಒಂದು ಕಥೆ ಇದೆ - ಸುನಂದನಗ್ರಾಮದಲ್ಲಿ

ಸುಧರ್ಮನೆಂಬ ಬ್ರಾಹ್ಮಣನು ತೀರ್ಥಯಾತ್ರೆಗೆ ಹೋಗದೆ ಮನೆಯಲ್ಲಿಯೇ

ತಿದ್ದನು. ಒಂದು ದಿನ ಆತ ದರ್ಭೆ , ಸವಿತೆಗಳನ್ನು ತರಲು ವನಕ್ಕೆ ಹೋ

ಹುಲಿಯೊಂದು ಬೆದರಿಸಿತು . ಆತ ಭಯಪಟ್ಟು ಒಂದುಮಾರ್ಗದಲ್ಲಿ ನುಗ್ಗಿ ದನ

ಅಲ್ಲಿ ನಮ್ಮನ್ನು ರಕ್ಷಿಸು ಎನ್ನುವ ಸ್ವರ ದೂರದಿಂದ ಕೇಳಿಸಿತು, ಸುಧರ್ವನು

ಬಂದಡೆಗೆ ನಡೆದನು. ಆತ ಒಂದು ನಿರ್ಜಲವಾದ ಭಾವಿಯ ಒಳಗೆ ಗರಿಕೆಯನ್ನು

ಹಿಡಿದು ನೇತಾಡುತ್ತಿದ್ದವರನ್ನು ನೋಡಿ ವಿಚಾರಿಸಿದನು. ಅವರು ಶೋಕ

ನಿನಗೆ ನಾವು ಪಿತೃಗಳು. ನಮ್ಮ ವಂಶದಲ್ಲಿ ಒಬ್ಬನಾದರು ಪುಣ್ಯ ದಿವಸದಲ್ಲಿ ಶ್ರೇಷ್ಠ

ವಾದ ಕ್ಷೇತ್ರದಲ್ಲಿ ಪಿಂಡವನ್ನು ಹಾಕಿ ತರ್ಪಣ ಕೊಟ್ಟಿದ್ದಿಲ್ಲ ಎಂದು ವ್ಯಥೆಯ

ನುಡಿದರು. ಸುಧರ್ಮನು ನಿಮಗೆ ಏತರಿಂದ ತೃಪ್ತಿಯಾಗುವುದೆಂದು ಕೇಳಿ

ಅವರು ' ಖಟ್ವಾಂಗಿ ನದಿಯಲ್ಲಿ ಸಂಕಲ್ಪಯುಕ್ತ ಸ್ನಾನಮಾಡಿ ಪಿಂಡದಾನ

ಗಳನ್ನು ನಡೆಸು, ಜಾಬಾಲೀಶಲಿಂಗವನ್ನು ಪೂಜಿಸು. ನೀನು ನಡೆಸುವ ವಿಪ್ರಭ

ವನ್ನು ಕಂಡರೆ ನಮಗೆತೃಪ್ತಿ ನಿನಗೆ ಗಂಡುಸಂತಾನಗಳು ನಡೆಯುವುದು, ನೀನು ಬೇ

ಹೋಗು'' ಎಂದರು. ಸುಧರ್ವಾನಂ ಬನವಾಸಿಗೆ ಬಂದು ವರದಾಸ್ನಾನ ಮಾ

ವಧುಕೇಶ್ವರನನ್ನು ಪೂಜಿಸಿ, ಆ ಬಳಿಕ ಜಾಬಾಲಿಕ್ಷೇತ್ರಕ್ಕೆ ಹೋಗಿ ಖಟ್ವಾಂ

ಮಿಂದು ಶ್ರಾದ್ಧ ಮಾಡಿ ಪಿತೃಗಳಿಗೆ ಪಿಂಡವಿಟ್ಟನು. ಪಿತೃಗಳು ತೃಪ್ತರಾಗಿ ಆತನಿಗ

ಹರಸಿದರು. ಸುಧರ್ಮಸತ್ರರನ್ನು ಪಡೆದು ಕಾಲಾಂತರದಲ್ಲಿ ಬನವಾಸಿಗೆ ಬಂದ

ಶಿವಪದವಿಯನ್ನು ಗಳಿಸಿದನು.

* ಕರಜನದಿಯು ಸಹ್ಯಾದ್ರಿಯಲ್ಲಿ ಜನಿಸಿ ಸಮುದ್ರವನ್ನು ಸಂಧಿಸುತ್ತದೆ. ಅಲ್ಲಿ

ಜಲಲಿಂಗವಿದೆ . ನಾಗಗಳು ಈ ಲಿಂಗಕ್ಕೆ ವಂದಿಸುತ್ತವೆ. ಇದಕ್ಕೆ ಒಂದುಕಥೆ

ಹೀಗಿದೆ _ ರಾಥಂತರಕಲ್ಪದಲ್ಲಿ ಕಶ್ಯಪನ ಜನನ, ದಕ್ಷನ ಮಗಳಾದ ಕದ್ರು ಆತನ ಪತ್ನಿ .

ಆಕೆಗೆ ವಾಸುಕಿ , ತಕ್ಷಕ , ಅನಂತ ಎಂಬ ಸರ್ಪಗಳು ಹುಟ್ಟಿ ಮಾನವರನ್ನು ತಿನ್ನುತ

ದ್ದವು. ಇದನ್ನು ನೋಡಿ ದೇವತೆಗಳು ಬ್ರಹ್ಮನಿಗೆ ಮೊರೆಯಿಟ್ಟರು. ಬ್ರಹ್ಮನು

ಗಳಿಗೆ ನೀವು ಮಾತೃಶಾಪದಿಂದ ಕ್ಷೀಣವಾಗಿ ಹೋಗಿ ಎಂದು ಶಪಿಸಿದನು . ಸರ್ಪಗಳು

ಬ್ರಹ್ಮನನ್ನು ಬೇಡಿಕೊಂಡವು. ಆಗ ಆತನು "ನೀವು ಅತಳ ವಿತಳ ಪಾತಾಳಕ್ಕೆ


ಪೀಠಿಕೆ

ಹೋಗಿಭೋಗದಲ್ಲಿರಿ. ಇಲ್ಲಿ ಗರುಡನು ಹುಟ್ಟುವನು . ದಾಯಾದ್ಯದಿಂದ ನಿ

ನಾಶ, ನಿಮ್ಮ ಹಗೆಗಳನ್ನು ಮಾತ್ರ ಕೊಲ್ಲುವುದು . ಗಾರುಡವಿದ್ಯೆಯನ್ನು

ಭಯ ನಿಮಗಿರಲಿ'' ಎಂದನು. ಆಗ ವಾಸುಕಿಯರು ನಮಿಸಿ ಭೂಮಿಯಲ್ಲಿರುವಶ್

ವಾದ ಕ್ಷೇತ್ರಗಳನ್ನು ಕಾಣದೆ ಇರಲಾರೆವು ಎಂದು ನುಡಿದನು. ಬ್ರಹ್ಮನು

ವನು ತಿಳಿದು - ಮುಂದೆ ವೈವಸ್ವತನ ಕಾಲದಲ್ಲಿ ಷಣ್ಮುಖನು ಹುಟ್ಟವನು. ಆತ

ಧಾರಾನದಿಯ ತೀರದಲ್ಲಿ ತನ್ನ ಅಂಶದಲ್ಲಿ ನಿನ್ನನ್ನು ಇಡುತ್ತಾನೆಹೋಗು ಎಂ

ವಾಸುಕಿಯು ಪೂಜಿಸಲು ಲಿಂಗ ಬೇಕೆಂದು ಕೇಳಲು ಬಟುಕೇಶ್ವರ ಎಂಬ

ಚೆಲುವಾದ ಲಿಂಗ ಸೃಷ್ಟಿಯಾಯಿತು. ಬ್ರಹ್ಮನು ಸರ್ಪಗಳಿಗೆ ಬಟುಕೇಶ್ವರಲಿಂಗ

ಬಿಲ್ವಪತ್ರೆಗಳಿಂದ ಪೂಜಿಸಲು ಹೇಳಿಕಳಿಸಿದನು.

- ಷಣ್ಮುಖನು ಹೇಳಿದ ಸಪ್ತಕೋಟೇಶ್ವರದ ಕಥೆ ಪೂರ್ವದಲ್ಲಿ ವಿಷ್ಣುವುಮೂ

ಮಂತ್ರ ಸಪ್ತಕೋಟಿಯನ್ನು ನಿರ್ಮಿಸಿದನು. ಆ ಮಂತ್ರವು ಸತ್ವವಿಲ್ಲದೆ

ಭೂಲೋಕದಲ್ಲಿ ತಪಸ್ಸು ಮಾಡಿದರೆ ಸಿದ್ಧಿಸುತ್ತದೆಯೆಂದು ಬ್ರಹ್ಮನು ನುಡಿ

ಸಹ್ಯಾದ್ರಿಯ ಮೂಲದಲ್ಲಿ ಮಂತ್ರಸಮೂಹಗಳು ಶಿವನನ್ನು ಪೂಜಿಸಿದವು. ಶಿವನು

ಪ್ರತ್ಯಕ್ಷನಾದನು. ಮಂತ್ರಗಳು ಶಿವನನ್ನು ಸತ್ಯವಂತರನ್ನಾಗಿ ಮಾಡೆಂ

ಶಿವನ ಕೃಪೆಯಿಂದ ಮಂತ್ರಗಳು ಸಪ್ತಕೋಟೀಶ್ವರಲಿಂಗವಾಗಿ ಶಾಶ್ವತವಾ

ನೆಲಸಿದವು.

ಸೌಂದೀಪುರದಲ್ಲಿ ದುರ್ಮುಖನೆಂಬ ಶೂದ್ರನು ನಿತ್ಯವೂ ಪ್ರಾಣಿವ

ಬಳಿಕ ಭೋಜನ ಮಾಡುತ್ತಿದ್ದನು. ಒಂದುದಿನ ಆತ ಪ್ರಾಣಿಗಳಿಂದ ಕೂಡಿದ್

ಯನ್ನು ಕಂಡು ಅದರ ದಡದಲ್ಲಿದ್ದ ಒಂದು ಶಿಲೆಯನ್ನು ಕೆರೆಗೆ ನೂಕಿದನು.

ಕೆರೆಯಲ್ಲಿದ್ದ ಜೀವಜಾಲವೆಲ್ಲ ಪುಡಿಯಾದವು. ಸಮುದ್ರದ ತೆರೆ ಉಕ್ಕುವಂತೆ ಕೆರೆ

ಮೂರುಯೋಜನದಗಲ ಹರಿಯಿತು. ಇದರಿಂದ ಸಪ್ತಕೋಟೇಶ್ವರ ಲಿಂಗದ ತಲೆಯ

ಭಾಗ ನೆನೆಯಿತು. ದುರ್ವಾಖನು ಸಂತೋಷದಿಂದ ಮನೆಗೆ ಬಂದನು. ಕಾಲಕ್ರಮ

ಆತ ಮರಣ ಹೊಂದಿದನು . ಯಮದೂತರು ಬಂದರು . ಆಗ ಶಿವಗಣರು ದುರ್ಮು

ನಿಗೆ ಸುತ್ತಿದ್ದ ಪಾಶವನ್ನು ಹರಿದು ವಿಮಾನದಲ್ಲಿ ಕೂರಿಸಿಕೊಂಡರು. ಯಮ

ಈತ ಶಿವನ ಓಲಗಕ್ಕೆ ಸಲ್ಲುತ್ತಾನೆಯೇ ಎಂದು ಕೇಳಿದರು. ಅವರು ದುರ

ಉರುಳಿಸಿದ ಶಿಲೆಯಿಂದ ನೀರು ಉಕ್ಕಿ ಸಪ್ತಕೋಟೇಶ್ವರದ ಲಿಂಗವನ್ನು ತೊಳೆ

ಯನ್ನು ತಿಳಿಸಿದರು. ಅದರ ಪ್ರಭಾವದಿಂದ ಆತನ ಪಾಪವೆಲ್ಲ ನಾಶವಾಯಿತು

ಹೇಳಿದರು. ದುರ್ಮುಖನನ್ನು ಶಿವಲೋಕಕ್ಕೆ ಕರೆದುಕೊಂಡು ಹೋದರು. ಸಪ್ತ

ಕೋಟೀಶ್ವರಕ್ಷೇತ್ರ ಪಾವನವಾದುದು . ಭಕ್ತಿಯಿಂದ ಸೇವಿಸಿದರೆ ಮುಕ್ತಿ .

ಸಪ್ತಕೋಟೇಶ್ವರದಿಂದ ಮುಂದೆ ಬಂದರೆ ಭೀಮರಥಿ ನದಿ, ಭೀಮರಥಿಯ

ಸಹ್ಯಾದ್ರಿಯ ಪೂರ್ವದಲ್ಲಿ ಉದಿಸಿ ಶ್ರೀಶೈಲವನ್ನು ದಾಟಿ ಪೂರ್ವಸಾಗ


25
ಪೀಠಿಕೆ

ಕಶ್ಯಪ, ವಿಶ್ವಾಮಿತ್ರ ಮೊದಲಾದವರು ಇಲ್ಲಿ ಸಿದ್ದಿಯನ್ನು ಪಡೆದರು. ಇಂದ್ರನ

ಜಾರತ್ವಕ್ಕೆ ಖಷಿಗಳು ಶಪಿಸಿದರು. ಆತನು ಶಾಪದಿಂದ ಭ್ರಮಿಸಿ ಬಂದು ಭೀಮರಥಿಯಲ

ಪಾಪವನ್ನು ಕಳೆದನು. ಸೂತ ಆ ಪ್ರಸಂಗವನ್ನು ನಿರೂಪಿಸಿದನು

- ಪೂರ್ವದಲ್ಲಿ ಮದ್ದಲಋಷಿಕೃಷ್ಣಾ ನದಿಯ ದಡದಲ್ಲಿ ಲಿಂಗವನ್ನು ಸ

ತಪಸ್ಸನ್ನು ಕೈಕೊಂಡನು. ಈತನ ತಪಸ್ಸನ್ನು ಭಂಗಗೊಳಿಸಲು ಇಂದ್ರನು ತಿಲೋತ

ಯನ್ನು ಕಳಿಸಿದನು. ತಿಲೋತ್ತಮೆ ಮೊದಲು ಮನ್ಮಥ ಮತ್ತು ವಸಂ

ಕಳಿಸಿದಳು. ಮನ್ಮಥನು ಬ್ರಾಹ್ಮಣವೇಷದಲ್ಲಿ ಬಂದು ಹುತ್ತವನ್ನು ತೊಳೆದು ಮುನಿಯ

ಮೈದಡವಿ ಮಗನೆ ತಪದ ನಿಷ್ಟುರದಿಂದ ನೊಂದಿದ್ದೀಯೆ ಎಂದನು . ಮುದ

ಕರೆದಾಗ ವೃದ್ದ ಬ್ರಾಹ್ಮಣ, ಮತ್ತು ತಿಲೋತ್ತಮೆ ಕಾಣಿಸಿಕೊಂಡರು. ಇದ

ಇಂದ್ರನ ಕಪಟವೆಂದು ಅರಿತ ಮದ್ದಲ ಜಾರತೆಯಿಂದ ಇಂದ್ರನು ಫಲವನ

ಅನುಭವಿಸಲಿ ಎಂದು ಹೇಳಿ ಮೊದಲಿನಂತೆ ಶಿವಧ್ಯಾನದಲ್ಲಿ ತೊಡಗಿದನು.

ಒಮ್ಮೆ ಇಂದ್ರನುಭೂಮಿಯನ್ನು ನೋಡುವ ಇಚ್ಛೆಯಿಂದ ವೇಷ ಮರೆಸಿಕ

ಬಂದನು , ಆತ ಗೌತಮನ ಆಶ್ರಮದಲ್ಲಿ ಅಹಲ್ಯ ಋತುಸ್ನಾನ ಮಾಡುವುದನ್ನ

ಸಹ್ಯಾದ್ರಿಯಿಂದ ನೋಡಿ ಆಕರ್ಷಿತನಾದ. ಇಂದ್ರನು ಅಹಿಯನ್ನು ರಮಿಸು

ಯಿಂದ ನಡುರಾತ್ರಿಯಲ್ಲಿ ಬಂದು ಕೋಳಿಯಂತೆ ಕೂಗಿದನು. ಗೌತಮನು ಬೆಳಗ

ತಂದು ಭಾವಿಸಿ ಸ್ನಾನಕ್ಕೆಂದು ಗೌತಮೀ ತೀರಕ್ಕೆ ಹೊರಟನು. ಇಂದ್ರನು ಗೌತಮನ

ಮನೆಯನ್ನು ಹೊಕ್ಕು ಅಹಲೈಯನ್ನು ಚುಂಬಿಸಿದನು. ಅಹಲ್ಯ ಆತನನ್ನು ಗೌತ

ಭಾವಿಸಿದಳು. ಇತ್ತ ಗೌತಮನು ಗೋದಾವರಿತಟದಲ್ಲಿ ರಾತ್ರಿಯ ನಕ್ಷತ್ರಗಳನ್ನು ಕಂಡು

ಏತಕ್ಕೆ ಈ ಭ್ರಮೆಯನ್ನು ಮನೆಗೆ ಬಂದನು. ಗೌತಮನ ಮಾತನ್ನಾಲಿಸಿ ಇಂದ

ಹೊರಗೆ ಹೊರಟನು. ಗೌತಮನು ಇಂದ್ರನನ್ನು ಸುಡುವಂತೆ ನೋಡಿ ಬಹು ಸಹಸ್ರ

ಲಲನೆಯರನ್ನು ಭೋಗಿಸಿ ಮತ್ತೂ ಮೋಹದಲ್ಲಿ ಚಲಿಸುತ್ತಿರುವೆ. ನಿನ್ನ ದೇಹ

ಭಗಮಯವಾಗಲಿ ಎಂದು ಶಪಿಸಿದ. ಆ ಬಳಿಕ ಹೆಂಡತಿಗೆ ನೀನು ಶಿಲೆಯಂತೆ ಬಿದ್ದಿರುವೆ.

ಆದ್ದರಿಂದ ಶಿಲೆಯಾಗೆಂದು ಶಪಿಸಿದನು. ಅಹಲ್ಯಯು ನಾನು ಇದನ್ನು ಅರಿಯೆ ಎ

ಪತಿಯನ್ನು ಬೇಡಿಕೊಳ್ಳಲು, ಗೌತಮನು ದಯದಿಂದ ಶ್ರೀ ರಾಮನ ಚರಣ ಸೋಕ

ಮೋಕ್ಷವಾಗುವುದು ಎಂದು ಶಾಪದಅವಧಿಯನ್ನು ನುಡಿದನು . ಇಂದ್ರನ ಶರೀರವೆಲ್ಲ

ಭಗಮಯವಾಯಿತು. ಆತ ಹೊಲಸಿನಿಂದ ಕುಗ್ಗುತ್ತ ಸಹ್ಯಕಂದರದಲ್ಲಿ ಅಡಗಿದ್ದನ

ಅಗ್ನಿ ಮೊದಲಾದ ದೇವತೆಗಳು ಇಂದ್ರನಿಗೆ ಭೀಮರಥಿಯಲ್ಲಿ ಸ್ನಾನ ಮಾಡುವಂತೆ

ತಿಳಿಸಿದರು . ಇಂದ್ರನು ಭೀಮರಥಿಯಲ್ಲಿ ಸ್ನಾನ ಮಾಡಿ ವಿಷ್ಣುವನ್ನು ಪೂಜಿಸಿ

ವಿಷ್ಟು ಪ್ರತ್ಯಕ್ಷನಾಗಿ ಬ್ರಾಹ್ಮಣರ ಶಾಪದಿಂದ ತಪ್ಪಿಸಿಕೊಳ್ಳುವುದು ಅಸ

ನುಡಿದು ಭಗವು ಲೋಕಕ್ಕೆ ಕಣ್ಣಿನ ಆಕಾರದಲ್ಲಿ ತೋರಲಿ ಎಂದು ಹೇಳಿ ಅಡಗಿದನು .

ಸೂತನು ಹೇಳಿದ ಕೃಷ್ಣವೇಣಿನದಿಯ ಕಥೆ, ಕೃಷ್ಣವೇಣಿ ನದಿಯು ಹರಿಹರರ


ಪೀಠಿಕೆ

ಶರೀರ, ವಿಷ್ಣುವೇ ಕೃಷ್ಣನು, ವೇಣಿ ಶಂಕರನು. ಇದು ಸಹ್ಯಾದ್ರಿಉದ

ಜೈಮಿನೀಯಾಂತರಕಲ್ಪದಲ್ಲಿ ಬ್ರಹ್ಮನು ಶಿವನ ಪ್ರೀತಿಗೆ ಯಜ್ಞವನ್ನು ರಚ

ಯೋಚಿಸಿದನು . ಕ್ಷಿಪ್ರಸಿದ್ದಿ ಕ್ಷೇತ್ರ ಸಹ್ಯಾದ್ರಿಯು ಪಶ್ಚಿಮದಲ್ಲಿರುವ ಗೋಕರ್ಣ

ತಿಳಿಸಿದನು . ಅಲ್ಲಿಗೆ ಭಾರತಿ, ಗಾಯತ್ರಿಯರನ್ನು ಒಡಗೊಂಡು ಬಂದನು . ಭ್ರಗ

ಮುನಿಯನ್ನು ಯಜ್ಞಪುರೋಹಿತನನ್ನಾಗಿ ಮಾಡಿದರು. ಬ್ರಹ್ಮ ಯಜ್ಞದ ಹ

ನಾದನು. ನಿಶ್ಚಿತಲಗ್ನದಲ್ಲಿ ಯಜ್ಞವನ್ನು ಆರಂಭಿಸಿದರು. ಆದರೆ ಮೊದ

ಗಣಪತಿಪೂಜೆ ಮಾಡುವುದನ್ನು ಮರೆತರು . ಯಾಗದ ಆರಂಭಕ್ಕೆ ವಾಣಿಯ

ಕರೆದಾಗ ಆಕೆ ಸ್ನಾನ, ಅಲಂಕಾರವೆಂದುಕೊಂಡು ತಡವಾಡಿದಳು. ಲಗ್ನ

ತಿರುವುದನ್ನು ಗಮನಿಸಿ ಬ್ರಹ್ಮ ಗಾಯತ್ರಿಯನ್ನು ಕರೆದು ಆರಂಭಕರ

ಅಷ್ಟರಲ್ಲಿ ವಾಣಿ ಆಗಮಿಸಿದಳು . ಬ್ರಹ್ಮನೊಡನೆ ತನಗಿಂತ ಕಿರಿಯಳಾದ ಗಾಯತ

ಕುಳಿತಿರುವುದನ್ನು ನೋಡಿಕೋಪಿಸಿ ದೇವತೆಗಳಿಗೆ ನೀವೆಲ್ಲ ಜಲವಾಗಿ ಎಂದ

ದಳು . ಗಾಯತ್ರಿಗೆ ನೀನು ನದಿಯಾಗಿ ಹೋಗು ಎಂದಳು . ಪ್ರತಿಯಾಗಿ

ಕೂಡ ವಾಣಿಗೆ ನದಿಯಾಗೆಂದು ಶಪಿಸಿದಳು , ದೇವತೆಗಳು, ಋಷಿಗಳು ವಾಣಿಯನ

ಪ್ರಾರ್ಥಿಸಿದರು. ವಾಣಿಯು ಕರುಣೆಯಿಂದ - ಈ ನುಡಿ ನಿಲ್ಲದು. ನೀವ

ರೂಪಿನಲ್ಲಿ ನದಿಗಳಾಗಿ , ಮತ್ತೊಂದು ರೂಪಿನಲ್ಲಿ ದೇವತೆಗಳಾಗಿ ಎಂದಳು .

ನದಿಗಳು ಪೂರ್ವಕಡಲನ್ನು ಸೀನದಿಗಳು ಪಶ್ಚಿಮಸಮುದ್ರವನ್ನು

ದೆಂದಳು, ದೇವತೆಗಳು . ಯಜ್ಞ ವಿಘ್ನವಾದುದಕ್ಕೆ ಕಾರಣವನ್ನು ಅರಿತು, ಗಣಪತಿಯನ್

ಪೂಜಿಸಿ, ಯಜ್ಞವನ್ನು ವಿರಚಿಸಿ,ಕೋಟಿತೀರ್ಥಸ್ನಾನ ಮಾಡಿ , ಶಿವಕೃಪೆಯನ್ನ

ದರು. ಕೃಷ್ಣವೇಣಿಯ ಸ್ನಾನದಿಂದ ಗೋಹತ್ಯ , ಪಿತೃಹತ್ಯ , ಮಾತೃಹತ್ಯ '

ಬ್ರಹ್ಮತಿಗಳು ತಟ್ಟುವುದಿಲ್ಲ. ಮಾಧವಮಾಸದಲ್ಲಿ ಸ್ನಾನಮಾಡಿ ದ್ವಿಜರಿಗೆ ಭ

ವನ್ನು ನೀಡಿದರೆ ಸ್ವರ್ಗಪ್ರಾಪ್ತಿ ..

ಬನವಾಸಿಕ್ಷೇತ್ರ , ವರದಾಸ್ನಾನ, ಮಧುಕೇಶ್ವರಮಹಿಮೆಯನ್ನು

ವಿಸ್ತರಿಸಿದನು. ಬನವಾಸಿಯನ್ನು ಕೃತಯುಗದಲ್ಲಿ ಕೌಮುದಿ, ತ್ರೇತಾಯ

ಬೈಂದವಿ , ದ್ವಾಪರದಲ್ಲಿ ಜಯಂತಿ ಎಂದು ಕರೆಯುವರು. ಇದು ವರದಾನ

ತೀರದಲ್ಲಿದೆ . ಕಾರ್ತಿಕ ಮಾಸದಲ್ಲಿ ಹಲವು ನದಿಗಳು ವರದೆಗೆ ಬಂದು ತಮ್ಮೊಳ

ಮನುಜರು ತೊಳೆದ ಪಾಪವನ್ನು ಕಳೆದುಕೊಂಡು ಶುದ್ಧವಾಗಿ ಹೋಗುತ

ಪೂರ್ವದಲ್ಲಿ ಬರ್ಬರ ದೇಶದಲ್ಲಿ ಮಾರ್ಕಂಡೇಯನೆಂಬ ವಿಪ್ರನಿದ್ದನು. ಆತನಿಗ

ಎಂಬ ಸತಿ , ಚಂಡಿ ಪತಿದ್ವೇಷಿಯಾಗಿದ್ದರಿಂದ ಮಾರ್ಕಂಡೇಯ ಬೇರ

ಮಾಡಿಕೊಂಡನು. ಚಂಡಿಯು ಮೃತಳಾಗಿ ಕುಂಭೀಪಾಕ ನರಕದಲ್ಲಿ ಬಿದ್ದು ಅನೇ

ಜನ್ಮಗಳನ್ನು ತಳೆದಳು. ಒಂದು ಜನ್ಮದಲ್ಲಿ ಪಿಶಾಚಯೋನಿಯಲ್ಲಿ ಜನಿಸಿ ತೊಳಲ

ತಿದ್ದಳು. ಒಮ್ಮೆ ವೀರೇಶನೆಂಬ ಬ್ರಾಹ್ಮಣ ವರದಾಸ್ನಾನ ಮಾಡಿ, ಮಧುಕೇಶ್ವರನನ


ಪೀಠಿಕೆ

ಪೂಜಿಸಿ, ಬಿಲ್ವಪತ್ರೆಯನ್ನು ತೆಗೆದುಕೊಂಡು ತನ್ನ ಮನೆಗೆ ಬರುತ್ತಿದ್ದನ

ಆ ಪಿಶಾಚಿ ಆಹಾರಕ್ಕಾಗಿ ಬ್ರಾಹ್ಮಣನನ್ನು ಬಲಾತ್ಕರಿಸಲು, ಆತನ ಕೈಯ

ಬಿಲ್ವಪತ್ರೆ ಸೋಕಿತು. ಅದು ನಡುಗುತ್ತ , ಆತನಿಗೆ ನಮಸ್ಕರಿಸಿ, ನನ್ನನ್ನು ರಕ್ಷಿಸು

ಎಂದಿತು. ಬ್ರಾಹ್ಮಣನು ಪಿಶಾಚಿಯನ್ನು ವರದಾನದಿಯ ತೀರಕ್ಕೆ ಕರೆದುಕೊಂ

ಹೋಗಿ, ತಾನು ಮೊದಲು ಸ್ನಾನಮಾಡಿ ಅನಂತರ ಅವಳನ್ನು ತೋಯಿಸಿದನು. ಅವಳ

ಪಿಶಾಚತ್ವ ಕಳೆಯಿತು. ಆ ಬಳಿಕ ಮಧುಕೇಶ್ವರನನ್ನು ಪೂಜಿಸಿ ಶಿವಪದವ

ಪಡೆದಳು.

- ಪೂರ್ವದಲ್ಲಿ ಕುಟಚಾದ್ರಿಪರ್ವತದಲ್ಲಿ ಮಲ್ಲನೆಂಬ ರಾಜನಿದ್ದನು. ಈತನ

ಹುಂಡನೆಂಬ ಶಬರ ಬಡಿದು ಓಡಿಸಿ ಜನರನ್ನು ಸುಲಿಗೆ ಮಾಡುತ್ತಿದ್ದನು. ಶಿವರಾತ್ರಿ

ದಿವಸ ಬನವಾಸಿಯಲ್ಲಿ ಮಧುಕೇಶ್ವರನಿಗೆ ಪೂಜೆ ನಡೆಯುತ್ತಿದ್ದಾಗ ಮಲ

ಅಲ್ಲಿಗೆ ಬಂದನು. ರಾಜನು ಮಧುಕೇಶ್ವರನನ್ನು ಮಲ್ಲಿಗೆ , ಕೇತಕಿ , ಬಿಲ್ವಪತ್ರೆಗಳಿಂ

ಪೂಜಿಸುತ್ತಿರಲು ಹುಂಡನು ಆತ ಹೊರಬರುವುದನ್ನೇ ಕಾಯುತ್ತಿದ್ದನು. ಇದನ್ನು

ಚರರು ಅರಿತು ಮಲ್ಲಭೂಪನಿಗೆ ತಿಳಿಸಿದರು. ಮಲ್ಲ ಬೆದರದೆ ಆ ರಾತ್ರಿ ಶಿವ

ಪೂಜೆ ಮಾಡಿ ಮರುದಿನ ಬ್ರಾಹ್ಮಣರೊಡನೆ ಊಟ ಮಾಡಿ ಹೊರಬಂದು ಹುಂಡನ

ತಲೆಯನ್ನು ಕತ್ತರಿಸಿದನು . ಹುಂಡನನ್ನು ಎಳೆದುಕೊಂಡು ಹೋಗಲು ಯ

ದೂತರು ಬಂದಾಗ ಶಿವಗಣರು ಅವರನ್ನು ತಡೆದರು. ವರದಾನದಿ ದಡದಲ್ಲಿ ಶಿವ

ರಾತ್ರಿಯ ದಿವಸ ಉಪವಾಸ ಜಾಗರಣದಿಂದ ಹುಂಡನು ಶಿವನನ್ನು ನೋಡಿದನು ಎಂದು

ಶಿವಗಣರು ತಿಳಿಸಿ ಹುಂಡನನ್ನು ಕೊಂಡೊಯ್ದರು.

ಶೌನಕನು ಸೂತನನ್ನು ಶಿವನಿಗೆ ಕೇದಗೆ ಹೂವು ಸಲ್ಲದೆಂಬುದನ್ನು ಕೇಳಿದ್ದೆವ

ಆದರೆ ಮಲ್ಲನೃಪನು ಶಿವನನ್ನು ಕೇತಕಿಯಿಂದ ಹೇಗೆ ಪೂಜಿಸಿದ' ಎಂದು ಕೇಳಿದನು. ಆಗ


ಸೂತನು ಶಿವನ ಮಾಯಾಮೋಹದ ಕಥೆಯನ್ನು ಹೇಳಿದನು ಬ್ರಹ್ಮನು ಲೋಕ

ವನ್ನು ಸೃಷ್ಟಿಸಿದ ಬಳಿಕ ನನ್ನ ಸಮಾನ ಯಾರೂ ಇಲ್ಲ ಎಂದು ಬೀಗುತ್ತಿದ್ದನು. ಇದನ್ನು

ಕೇಳಿ ವಿಷ್ಣುವು ನಾನು ಮುಳಿದರೆ ಲೋಕ ನಾಶವಾಗುವುದು ಎಂದನು. ಬ್ರಹ್ಮನು

ಕೋಪದಿಂದ ವಿಷ್ಣುವನ್ನು ತಿವಿದನು. ವಿಷ್ಣು ಚತುರ್ಭುಜಗಳಿಂದ ಬ್ರಹ್ಮನ ಮ

ಎರಗಿ ಆತನ ಕಾಲುಗಳನ್ನು ಹಿಡಿದು ತಿರುಗಿಸಿದನು. ಬ್ರಹ್ಮನು ವಾರಣಾಸಿಗೆ ಬಂದು

ಬಿದ್ದನು. ವಿಷ್ಣುವು ಬ್ರಹ್ಮನನ್ನು ಬೆನ್ನಟ್ಟಿದನು. ಇವರಿಬ್ಬರ ಭಾವವು ಕುಂದುವ

ರೀತಿಯಲ್ಲಿ ವಾರಣಾಸಿ ಪಟ್ಟಣದ ಮಧ್ಯೆ ಲಿಂಗವು ದಿವ್ಯ ತೇಜಸ್ಸಿನಿಂದ ವಿರಾಜಿಸಿತು

ಲಿಂಗದ ಪ್ರಕಾಶವನ್ನು ಕಂಡು ಬ್ರಹ್ಮ ಮತ್ತು ವಿಷ್ಣು ಬೆದರಿದರು. ಶಿವನು ಅವ

ವಿಚಾರಿಸಿ ದಿವ್ಯ ತೇಜೋಮಯ ಲಿಂಗದ ನೆಲೆಯ ಕಂಡವನೆ ಶ್ರೇಷ್ಟನೆಂದು ಹೇಳಿದನು .

ಅವರು ಶಿವನ ಮಾತನ್ನು ಸ್ವೀಕರಿಸಿ ಹೊರಟರು. ವಿಷ್ಣುವು ಲಿಂಗದ ಪಾದವನ್ನು

ಕಾಣಲು ಪಾತಾಳವನ್ನು ಹೊಕ್ಕನು. ಬ್ರಹ್ಮನು ಲಿಂಗದ ತಲೆಯನ್ನು ನೋಡುವ ಸಲ


ಪೀಠಿಕೆ

ವಾಗಿ ಮೇಲಕ್ಕೆ ಹಾರಿದನು. ! ಬಹು ಕಾಲ ಕಳೆದರೂ ವಿಷ್ಣು ಲಿಂಗದ ನೆಲ

ಕಾಣದೆ ಬಳಲಿ ಬಂದನು. ಬ್ರಹ್ಮನಿಂದಲೂ ಅಸಾಧ್ಯವಾಯಿತು. ದಾರಿಯ

ನಿಗೆ ಆಕಾಶದಿಂದ ಇಳಿದು ಬರುತ್ತಿದ್ದ ಕೇತಕಿ ಸಿಕ್ಕಿದಳು. ಕೇತಕಿಯ ಶಿವನ ದ

ವಾಗದೆ ಹಿಂತಿರುಗುತ್ತಿದ್ದಳು. ಬ್ರಹ್ಮನು ಕೇತಕಿಯನ್ನು ವಿಚಾರಿಸಿದ

ನಿಗೆ ಲಿಂಗದ ಶಿರವನ್ನು ಕಂಡೆನೆಂದು ಹೇಳುತ್ತೇನೆ. ನೀನು ಸಾಕ್ಷಿ ನುಡ

ಬ್ರಹ್ಮನು ಶಿವನ ಬಳಿಗೆ ಬಂದನು . ಆ ವೇಳೆಗೆ ವಿಷ್ಣು ಸಹ ಹಿಂತಿರುಗಿದ

ಇಬ್ಬರನ್ನೂ ಕೇಳಿದಾಗ ವಿಷ್ಣು ಸತ್ಯವನ್ನೇ ನುಡಿದನು. ಬ್ರಹ್ಮನು ಲಿಂಗ

ನೋಡಿದುದಾಗಿ ಅನ್ನತ ನುಡಿದುದಲ್ಲದೆ ಕೇತಕಿಯಿಂದಲೂ ಸಾಕ್ಷಿ ಹೇಳಿಸ

ಕೋಪಿಸಿ ಬ್ರಹ್ಮನಿಗೆ ನೀನು ಭೂಮಿಯಲ್ಲಿ ಪೂಜೆಗೊಳ್ಳದೆ ಜಾಡ್ಯನಾಗೆಂದು,

ನಮ್ಮ ಪೂಜೆಗೆ ಯೋಗ್ಯವಾಗದ ಕರ್ಮ ನಿನಗಾಗಲಿ ಎಂದು ಶಪಿಸಿದನು. ಸತ್ಯ

ವಿಷ್ಣುವಿಗೆ ನಿನ್ನ ಪೂಜೆಯೇ ನನಗೆ ತೃಪ್ತಿ , ನನಗೂ ನಿನಗೂ ಭೇದವಿಲ್ಲ ಎ

ಕೇತಕಿ ದುಃಖಗೊಂಡು ಬನವಾಸಿಗೆ ಬಂದು ವಧುಕೇಶ್ವರನನ್ನು ಪ್ರಾರ

ಪ್ರತ್ಯಕ್ಷನಾದನು. ಕೇತಕಿ ನನ್ನನ್ನು ಕಾಯಬೇಕು ಎಂದು ಬೇಡಿದಳು

ನಾವು ಹೇಳಿದುದು ತಪ್ಪುವುದಿಲ್ಲ. ಶಿವರಾತ್ರಿಯ ದಿನ ಮಾತ್ರ ನಮ್ಮ ಪೂಜೆಗೆ ಯೋಗ

ಳಾಗು ಎಂದು ವರವಿತ್ತನು. ಅಂದು ಮೊದಲಾಗಿ ಶಿವರಾತ್ರಿ ದಿನದಲ್ಲಿ ಕೇ

ಪೂಜೆಗೆ ಸಲ್ಲುತ್ತದೆ. ಆ ದಿನ ಕೇತಕಿಯಿಂದ ಶಿವನನ್ನು ಪೂಜಿಸಿದರೆ ಇ

ಜಾಬಾಲಿಕಲ್ಪದಲ್ಲಿ ಭೈರವನು ಕೃಷ್ಟಾಕ್ಷನನ್ನು ಕೊಂದನು . ಕೃಷ್

ಸೂದನೆಂಬವನು ಭಯದಿಂದ ಸಹ್ಯಾದ್ರಿಯಲ್ಲಿ ಅಡಗಿದನು . ಕೆಲವು ದಿನಗಳು ಕ

ಬಳಿಕ ವಿದ್ಯುನ್ಮಾಲಿರಾಕ್ಷಸನು ಸೂದನಿಗೆ ಮಗಳನ್ನು ಕೊಟ್ಟು ವಿವ

ನಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ರಾಕ್ಷಸರನ್ನೆಲ್ಲ ಒಂದುಗೂಡಿಸಿದನು . ಒಮ್ಮೆ

ಸೂದನು ಶುಕ್ರಾಚಾರ್ಯರನ್ನು ದೇವತೆಗಳನ್ನು ಜಯಿಸಲು ದಾರಿ ತೋರಿಸಿ'

ಕೇಳಿದನು. ಅವರು ಪಿಂಡವನ್ನು ಮಂತ್ರಿಸಿ ಕೊಟ್ಟು ಇದರಿಂದ ಶಕ್ತಿವ

ಮಕ್ಕಳು ಹುಟ್ಟಿ ದೇವತೆಗಳನ್ನು ಗೆಲ್ಲುತ್ತಾರೆ ಎಂದರು. ರಾಕ್ಷಸನ

ಸೇವಿಸಿ ಇಬ್ಬರು ಮಕ್ಕಳನ್ನು ಪಡೆದಳು. ಹಿರಿಯ ಮಗನಿಗೆ ಮಧು, ಕಿರಿಯವ

ಕೈಟಭ ಎಂದು ಹೆಸರಿಟ್ಟರು. ಮಕ್ಕಳ ಬಾಲಕೇಳಿಗೆ ಯಮನು ನಡುಗಿದನು. ಸೂದ

ಸಹ್ಯಾದ್ರಿಯ ಮೂಲದಲ್ಲಿ ಸೌದವೆಂಬ ಪಟ್ಟಣವನ್ನು ರಚಿಸಿ ಭೂಮಿಯನ್ನು

ವಶಪಡಿಸಿಕೊಂಡನು . ಶುಕ್ರಾಚಾರ್ಯನು ಸೂದನ ಮಕ್ಕಳಿಗೆ ಶಿವಭಕ್ತರಾದರೆ

ಸಾಮಾಜ್ಯಗಳೂ ಸಿದ್ಧಿಸುತ್ತವೆ ಎನ್ನಲು ಮಧುವು ಮಧುಕೇಶಲಿಂಗವನ್ನೂ

ಕೈಟಭೇಶ್ವರ ಲಿಂಗವನ್ನೂ ವಿರಚಿಸಿ ಪೂಜಿಸಿದರು. ಆ ಬಳಿಕ ಸ್ವರ್ಗವನ್ನು ಆಕ್ರಮಿ

ಛಲದಲ್ಲಿ ಮಧು ಕೈಟಭರು ಇತರ ರಾಕ್ಷಸರೊಡನೆ ಸ್ವರ್ಗಕ್ಕೆ ಧಾಳಿಯಿಟ್ಟರು. ದ

ಗಳೆಲ್ಲ ಓಡಿಹೋದರು. ರಾಕ್ಷಸರು ಸ್ವರ್ಗದಲ್ಲಿ ನೆಲಸಿದರು. ಹೀಗೆ ಬಹುಕಾಲ


ಪೀಠಿಕೆ

ಬಳಿಕ ಮಧುಕೈಟಭರು ಊರನ್ನು ನೋಡಲು ಬನವಾಸಿಗೆ ಬಂದರು. ಅಲ್ಲಿ

ಮಧುಕೇಶ್ವರನನ್ನು ಪೂಜಿಸಿ ವಿಷ್ಣು ಸ್ಥಾನಗಳನ್ನು ನಾಶಪಡಿಸಿದರು . ಇದರಿಂ

ಕೋಪಿಸಿ ವಿಷ್ಣುವಿಗೆ ಮಧುಕೈಟಭರನ್ನು ಕೊಲ್ಲಲುಸೂಚಿಸಿದನು. ವಿಷ್ಣು ಮ

ರನ್ನು ಸಂಹರಿಸಿದನು. ದೇವತೆಗಳು ತೃಪ್ತರಾದರು. ಶಿವ ಪ್ರತ್ಯಕ್ಷನಾಗಿ ಈ ಕ್ಷೇತ್ರದಲ್ಲ

ನನ್ನೊಡನೆ ನಾರಾಯಣ ಮೊದಲಾದವರು ನೆಲಸಲಿ ಎಂದನು.

ಸೂತನು ತಿಳಿಸಿದ ಕೈಟಭೇಶ್ವರ ಲಿಂಗಮಹಿಮೆ - ಒಮ್ಮೆ ಭಾರಧ್ವಾಜನ

ಆಶ್ರಮದಲ್ಲಿ ವೈಶಾಖ ಮಹಿಮೆಯನ್ನು ಹೇಳುತ್ತಿದ್ದರು. ನೀರಿನಲ್ಲಿ ಬಲೆ ಒಡ್ಡಿ ಕುಳಿತ

ವ್ಯಾಧನೊಬ್ಬ ಅದನ್ನು ಕೇಳಿದನು. ಈ ಕಥೆಯನ್ನು ಮೂರುದಿನ ಕೇಳಿದ ಬಳ

( ವ್ಯಾಧನಿಗೆ ಪೂರ್ವಜನ್ಮದ ಸ್ಮರಣೆ ಉಂಟಾಯಿತು. ಆತ ಭಾರಧ್ವಾಜರಿಗೆ ತನ್ನ

ಪೂರ್ವಭವವನ್ನು ಹೀಗೆ ನಿರೂಪಿಸಿದನು.

, ನಾನು ಪೂರ್ವದಲ್ಲಿ ದುರ್ನಯನೆಂಬ ವಿಪ್ರ , ಮಕ್ಕಳನ್ನೂ ಮೃಗಪಕ್ಷಿಗಳನ್ನೂ

ಕೊಲ್ಲುತ್ತಿದ್ದೆ . ಈ ಪಾಪವನ್ನು ಕಂಡು ನನ್ನ ಅಪ್ಪ ನನಗೆ ಅಕ್ಷರ ಕಲಿಸಲು ಗುರುವ

ಬಳಿಗೆ ಕಳಿಸಿದನು. ಹಗಲು ಕಳೆಯಿತು. ರಾತ್ರಿ ನಾನು ಗುರುವಿಗೆ ಕಲ್ಲಿನಿಂ

ಹೊಡೆದೆನು . ಆತನ ಜೀವ ಹಾರಿತು. ನಾನು ಜೀವಭಯದಿಂದ ಅಲ್ಲಿಂದ ಹೊರಟ

ರಾತ್ರಿ ಕಣ್ಣು ಕಾಣದಿರಲು ಆ ಸ್ಥಳದಲ್ಲಿದ್ದ ಮನೆಗೆ ಬೆಂಕಿ ಹಚ್ಚಿ , ದೀಪವನ್ನು ಹತ್ತಿಸ

ಕೊಂಡು ಬಂದು, ಆ ದೀಪ ಇಟ್ಟು , ಕೈಟಭೇಶ್ವರ ಕ್ಷೇತ್ರದಲ್ಲಿ ಲಿಂಗದ ಮೇಲಿದ್ದ

ಆಭರಣಗಳನ್ನು ಸುಲಿದೆನು. ಆಗ ಕಾವಲುಗಾರರು ಹಿಡಿದು ನನ್ನನ್ನು ಶೂಲಕ್ಕೆ

ಹಾಕಿದರು. ಯಮನು ನನ್ನ ಪಾಪಗಳನ್ನೆಲ್ಲಕೇಳಿಕೊಲ್ಲಿಸುವಷ್ಟರಲ್ಲಿ ನಾರದ ಬಂದು

ದುರ್ನಯನು ಶಿವನಿಗೆ ದೀಪವಿಟ್ಟನು. ನೀನು ಶಿವಭಕ್ತನನ್ನು ಕೊಂದೆ ಎಂದು ಕೇಳಿ

ಶಿವನು ನಿನ್ನನ್ನು ಎಳೆದುತರಲು ವೀರಭದ್ರನಿಗೆ ನೇಮಿಸಿದನು ಎಂದನು . ಕೂಡಲೆ

ಯಮನು ನನ್ನ ಪಾಶವನ್ನು ಸಡಿಲಿಸಿ ಬನವಾಸಿಯಲ್ಲಿ ವ್ಯಾಧನಿಗೆ ಮಗನಾಗಿ ಜನಿಸು.

ಅಲ್ಲಿ ಭಾರಧ್ವಾಜಮುನಿ ಹೇಳಿದ ಕಥೆಯನ್ನು ಕೇಳಿ ಶಿವಲೋಕ ಪಡೆಯುತ್ತೀಯ

ಎಂದನು. ಪೂರ್ವದಲ್ಲಿ ನಾನು ಕೈಟಭೇಶ್ವರನ ಮುಂದೆ ದೀಪವಿಟ್ಟಿದ್ದು ಸರ್

ವಾಯಿತು. ಯಮನ ಭಯವನ್ನು ತಪ್ಪಿಸಿ ಸಲಹು ಎಂದು ಭಾರಧ್ವಾಜನನ್ನು ಬೇಡಿ

ದನು. ಮುನಿ ಆತನಿಗೆ ವರದಾಸ್ನಾನ ಮಾಡಲು ಹೇಳಿದನು. ಅದರಂತೆ ಆತ

ವರದಾಸ್ನಾನ ಮಾಡಿ ಕೈಟಭೇಶ್ವರನನ್ನು ಪೂಜಿಸಿ ಪರವಪದವಿಯನ್ನು ಪಡೆದನು .

- ಯಾಣದಲ್ಲಿ ಭೈರವನು ಕೃಷ್ಟಾಕ್ಷದೈತ್ಯನ ಕೊರಳು ಮುರಿದ ಕಥೆಯನ್ನು

ಶೌನಕರಿಗೆ ಹೇಳಿದನು, ಪೂರ್ವದಲ್ಲಿ ಹಿರಣ್ಯಾಕ್ಷನಿಗೆ ಕೃಷ್ಣಾಕ್ಷನೆಂಬ ಮಗ ಜನಿ

ಕೃಷ್ಣಾಕ್ಷ ಈಶ್ವರನಲ್ಲದೆ ಅನ್ಯರಿಂದ ಮರಣವಿಲ್ಲದ ವರವನ್ನು ಬ್ರಹ್ಮನಿಂದ ಪಡೆದನ

ಬ್ರಹ್ಮ ಕರುಣಿಸಿದನು. ಕೃಷ್ಟಾಕ್ಷ ಸಹ್ಯಪರ್ವತದ ಯಾಣದಲ್ಲಿ ಪಟ್ಟಣವನ್ನು

ವಿರಚಿಸಿದ . ಆ ಬಳಿಕ ಇಂದ್ರಲೋಕವನ್ನು ವಶಪಡಿಸಿಕೊಂಡ . ದೇವತೆಗಳು


30
ಪೀಠಿಕೆ

ಭಯದಿಂದ ಮಂದರಪರ್ವತದ ಗುಹೆಯಲ್ಲಿ ಅಡಗಿದರು. ಒಂದುದ

ದೂತ ರಜತಗಿರಿಯಲ್ಲಿ ಪಾರ್ವತಿಯನ್ನು ನೋಡಿ ಆಕೆಯ ಸೌಂದರ

ಕೃಷ್ಣಾಕ್ಷನಿಗೆ ವರ್ಣಿಸಿದನು. ರಾಕ್ಷಸ ಆಸಕ್ತಿಯಿಂದ ಸೈನ್ಯದೊಂ

ಯನ್ನು ಮುತ್ತಿದ. ಶಿವನು ಕೋಪಿಸಿದ. ಶೀಘ್ರದಲ್ಲಿ ಭೈರವನ ಜನನವಾ

ಭೈರವನು ಚಂಡಿ ಸಹಿತ ಯುದ್ಧಕ್ಕೆ ಬಂದನು. ಭೈರವನ ಶಸ್ತ್ರಾಸ್ತ್ರಘ

ಜಾರಿ ಸಹ್ಯಪರ್ವತಕ್ಕೆ ಬಂದನು. ಭೈರವನು ಯಾಣದಲ್ಲಿ ಕೃಷ್ಣಾಕ್ಷನ

ಮುರಿದು ಈಶ್ವರನ ಆಜ್ಞೆಯಂತೆ ಲಿಂಗವಾದನು. ಆ ಲಿಂಗಕ್ಕೆ ಯಾಣಭೈರವನೆಂ

ಹೆಸರಾಯಿತು. ತ್ರಿಪುರಸಂಹಾರದಲ್ಲಿ ಶಂಕರನ ಉಪಟಳವನ್ನು ತಾಳಲಾರದೆ ತಾ

ರಾಕ್ಷಸನು ಯಾಣ ಪಟ್ಟಣಕ್ಕೆ ಕಿಚ್ಚಿಟ್ಟನು. ಆಗ ಶಂಕರನು ನದಿ , ಸಾಗರ , ದೇ

ಋಷಿಗಳನ್ನು ಅಗ್ನಿ ಯ ಉಪಶಮನಕ್ಕೆಂದು ಕಳಿಸಿದ. ಮಾತೃಗಣ,

ಮೊದಲಾದವರು ಅಗ್ನಿಯನ್ನು ಶೀತಗೊಳಿಸಿ ಯಾಣಕ್ಷೇತ್ರದಲ್ಲಿ ನೆಲಸಿ ತಂ

ಹೆಸರಿನಲ್ಲಿ ತೀರ್ಥಗಳನ್ನು ವಿರಚಿಸಿದರು. ಇಂದಿಗೂ ಅಲ್ಲಿ ಶಿವನ ಜಡೆಯ

ಸುರಿಯುವುದು ಕಾಣುತ್ತಿದೆ. ಈ ಗಂಗೆಯು ಚಂಡೀನದಿಯ ಸಂಗಡ ಅಘನಾಶಿನಿಯನ

ಕೂಡುತ್ತ ಪಶ್ಚಿಮಾಭಿಯನ್ನು ಸೇರಿತು.

- ಗೋಕರ್ಣಕ್ಷೇತ್ರ ಮಹಿಮೆಯನ್ನು ಷಣ್ಮುಖನು ಸನತ್ಕುಮಾರನಿಗೆ ಹೇಳಿ

ಸೃಷ್ಟಿಯ ಸಮಯದಲ್ಲಿ ಬ್ರಹ್ಮನು ಚಿಂತಿಸುತ್ತಿರುವಾಗ ರುದ್ರ ಆತನ ಎದುರು

ಕೊಂಡನು . ಕೋಪದಿಂದ ರುದ್ರನನ್ನು ಬ್ರಹ್ಮನು ಒದೆದನು . ರುದ್ರ ಅದನ್ನು ಮಾ

ಬ್ರಹ್ಮನ ಎದುರಿನಲ್ಲಿ ನಿಂತನು. ಬ್ರಹ್ಮನು ರುದ್ರನಿಗೆ ಮೂರುಲೋಕಗಳನ್ನು ಸೃ

ಎಂದನು . ರುದ್ರನುಲೋಕಗಳನ್ನು ಸೃಷ್ಟಿಸುವೆನೆಂದು ನೀರಿನಲ್ಲಿ ಮುಳು

ಯುಗದ ವರೆಗೆ ತಪಸ್ಸು ಮಾಡಿದನು. ಆಗ ಬ್ರಹ್ಮ ಬೆದರಿ ತ್ರಿಗುಣಯುಕ್

ದನುಜ , ದಿವಿಜ , ನರ ಮೊದಲಾದವರನ್ನು ಸೃಷ್ಟಿಸತೊಡಗಿದನು . ರುದ್ರನು

ಮುಂದುವರಿಸುತ್ತಿರಲು ಸೃಷ್ಟಿಯು ಬೇರೆ ನಡೆದಿದೆ ಎಂಬ ವಾಣಿಯಾಯಿತು.

ಕೇಳಿ ರುದ್ರನು ನೀನು ಯಾರೆಂದು ಕೇಳಲು ಮೂಲಸಾತ್ವಿಕಪ್ರಕೃತಿಯು “ ಬ್ರಹ್ಮನ

ಮೇಲುಕೀಳೆಲ್ಲವನ್ನು ರಚಿಸಿದ ಇನ್ನು ನೀನು ಏಳು ” ಎಂದಳು. ರು

ದಿಂದ ಭೂಮಿಯನ್ನು ಸೀಳಿ ಹೊರಬರಲು ನಿರ್ಧರಿಸಿದನು. ಭೂಮಿ ನಡುಗ

ಬೇಡಿಕೊಳ್ಳಲು ಹರನು ಆಕೆಗೆ ಅಭಯವಿತ್ತನು. ನಿನ್ನ ಕರ್ಣರಂಧ್ರದ

ಪ್ರಮಾಣದಲ್ಲಿ ಹೊರಬರುತ್ತೇನೆ ಎಂದು ರುದ್ರ ಹೇಳಿದನು. ಗೋವು ಎ

ಮೊದಲು ಭೂಮಿಗೆ ಇದ್ದ ಹೆಸರು. ರುದ್ರನು ಕರ್ಣಸ್ಥಾನದಿಂದ ಹುಟ್ಟಲುಗ

ವೆಂದು ಆ ಪ್ರದೇಶಕ್ಕೆ ಹೆಸರಾಯಿತು. ರುದ್ರಯೋನಿ ಎಂಬುದು ಗೋ

ಇನ್ನೊಂದು ಹೆಸರು.

* ಶಂಕರನು ಷಣ್ಮುಖನಿಗೆ ಸಿದ್ದಿಗಳ ಲಕ್ಷಣವನ್ನು ವಂತ್ತು ಗೋಕರ್ಣದಲ್ಲಿ


ಪೀಠಿಕೆ 31.

ಸಿದ್ದಿ ಪಡೆದವರ ವಿವರಗಳನ್ನು ನಿರೂಪಿಸಿದ. ಲೋಕದಲ್ಲಿ ಸಿದ್ದಿಯು ತ್ರಿವಿಧ, ಸಾತ್ವಿಕ

ಸಿದ್ದಿ , ರಾಜಸ ಸಿದ್ದಿ ಮತ್ತು ತಾಮಸಸಿದ್ದಿ . ಗೋಕರ್ಣವು ಕ್ಷೇತ್ರರಾಜ. ಇಲ್ಲಿ ಕ್ಷಿಪ್ರಸಿದ್ದಿ

ಯಾಗುತ್ತದೆ ಎಂದು ತಿಳಿಸಿ ಸ್ವಾಯಂಭು, ಸ್ವಾರೋಚಿಷ , ರೈವತ, ಚಾಕ್ಷುಷಿ ,

ವೈವಸ್ವತ ಮೊದಲಾದವರ ಕಾಲದಲ್ಲಿ ಮುಕ್ತಿಯನ್ನು ಪಡೆದವರ ಹೆಸರನ್ನು

ಷಣ್ಮುಖನಿಗೆ ಹೇಳಿದನು. "

ಷಣ್ಮುಖನು ಶಿವನಿಗೆ 'ನೀನು ಲೋಕದಲ್ಲಿ ಸರ್ವೆಶ್ವರ . ಆದರೂ ವಿಷ್ಣು ,

ಬ್ರಹ್ಮರನ್ನು ಶ್ರೇಷ್ಠರೆಂದು ಹೇಳುವರು . ನಿಜವನ್ನು ತಿಳಿಸು ' ಎಂದು ಕೇಳಿದನ

ಶಿವನು ಹೀಗೆಂದನು - ಸಾತ್ವಿಕ, ರಾಜಸ, ತಾಮಸ ಈ ಮೂರುಗುಣಗಳು ಏಕ .

ಮೂರ್ತಿಯಲ್ಲಿದೆ. ಹರಿಹರ ಬ್ರಹ್ಮರೆಂಬುದು ನಮ್ಮ ನಾಮದ ಸಂಜ್ಞೆ , ಜ್ಞಾನಿಗ

ವಿಷ್ಣುವನ್ನು ಮರುನಾಮದಲ್ಲಿ ತಿಳಿಯುವರು . ಬ್ರಹ್ಮನಿಗೂ ಈ ರೀತಿ ಮೂರು

ನಾಮ , ಹರಿ , ಹರ , ಬ್ರಹ್ಮರುಗಳನ್ನು ಏಕವೆಂದು ತಿಳಿಯದೆಮೂರು ಎನ್ನುವ

ಇವು ಸತ್ವ , ರಜ, ತಮ ಎಂಬ ಮೂರು ರೂಪ. ಇವನ್ನು ಮೆರೆಸುವವನು

ತ್ರಿಗುಣಾತ್ಮಕನಾದ ಒಬ್ಬನೆ. ಅಲ್ಪಬುದ್ದಿಗಳಾದವರು ನನ್ನ ಬಹುರೂಪುನಾಮಗಳನ್ನು

ಭಿನ್ನಭಾವಗಳಿಂದ ಪೂಜಿಸುವರು. ಅಲ್ಲಿ ಕೂಡ ನನ್ನನ್ನೆ ಪೂಜಿಸುವರು. ಅವರು

ಸಣ್ಣಬುದ್ದಿಗೆ ತಕ್ಕ ಫಲಗಳನ್ನೆ ಪಡೆಯುವರು. ಶೈವರಿಗೆ ಶಿವನಾಗಿ, ವೈಷ್ಣವರಿಗೆ

ಹರಿಯಾಗಿ, ಬ್ರಾಹ್ಮಣರಿಗೆ ಬ್ರಹ್ಮನಾಗಿ ತೋರುವೆನು , ಹೆಂಗಸಿಗೆ ಪತಿ, ಶಿಷ್ಯನಿಗೆ

ಗುರು, ಸೇವಕನಿಗೆ ದೊರೆ ಹೀಗೆ ಸರ್ವರ ಒಳ ಹೊರಗೂ ಪರಿಪೂರ್ಣನಾಗಿದ್ದೇನ

ಹರಿ ಹರ ಬ್ರಹ್ಮರೂಪಗಳು ನನ್ನಿಂದ ಆದವು. ಅದಕ್ಕೆ ಒಂದು ಇತಿಹಾಸವನ್ನು

ಹೇಳುವೆನು ಎಂದು ಮಾರ್ಕಂಡೇಯನ ಕಥೆಯನ್ನು ವಿಸ್ತರಿಸಿದನು .

- ಭ್ರಗುವಿನ ಪತ್ನಿ ಖ್ಯಾತಿ. ಇವರ ಮಗ ಮೃಕಂಡು, ಮೃಕಂಡುಮುನಿಯ

ಪತ್ನಿ ಸುಮಿತ್ರೆ , ಈಕೆಯಲ್ಲಿ ಮಾರ್ಕಂಡೇಯ ಜನಿಸಿದ. ಆಗ ಶಿಶುವಿಗೆ ಹದಿನಾರು

ವರುಷಕ್ಕೆ ಮೃತ್ಯುಬರುವುದೆಂದು ಅಶರೀರವಾಣಿಯಾಯಿತು. ಇದನ್ನು ಕೇಳಿ ತ

ತಾಯಿಗಳು ಮರುಗಿದರು . ಬಾಲಕನು ಹನ್ನೆರಡುವರ್ಷಕ್ಕೆ ವಿದ್ಯೆಯನ್ನು ಸಾಂಗವಾ

ಕಲಿತು ತಂದೆತಾಯಿಯ ಪಾದಗಳಿಗೆ ನಮಸ್ಕರಿಸಿದನು. ತಂದೆ ತಾಯಿಗಳು ಅಳುತ್ತ

ಹರಸಿದರು, ಮಗ ದುಃಖವೇಕೆಂದು ಕೇಳಿದನು . ತಂದೆಯು ಅಶರೀರವಾಣಿಯ

ಸಂಗತಿಯನ್ನು ತಿಳಿಸಿದನು. ಮಾರ್ಕಂಡೇಯನು ತಂದೆ ತಾಯಿಗಳನ್ನು ಸಂತೈಸ

ಹೊರಟನು. ಆತ ಹಲವು ಕ್ಷೇತ್ರಗಳನ್ನು ನೋಡುತ್ತ ಬಂದು ತಾತನಾದ ಭ್ರಗುವನ್ನು

ಕಂಡನು. ಬೃಗುವು ಮಾರ್ಕಂಡೇಯನಿಗೆ ಶಿವನನ್ನು ಧ್ಯಾನಿಸಲು ನಿಯಮಿಸಿದನು

ಮಾರ್ಕಂಡೇಯನು ಶಿವಧ್ಯಾನದಲ್ಲಿದ್ದಾಗ ಮೃತ್ಯು ಸವಿಾಪಿಸಿತು. ಅದು ಧ್ಯಾನ

ವಠಾರ್ಕಂಡೇಯನನ್ನು ಮುಟ್ಟಲಾರದೆ ಆತ ಶೌಚಕ್ಕೆ ಹೋದವೇಳೆಯಲ್ಲಿ ಕೊರಳಿಗೆ

ಫಾಶವನ್ನು ಹಾಕಿ ಸೆಳೆಯಿತು. ಮಾರ್ಕಂಡೇಯ ಶಿವನನ್ನು ಕೂಗಿದನು . ಭಕ್ತನು


32
ಪೀಠಿಕೆ

ಕರೆದೊಡನೆಯೇ
ಕರೆದೊಡನೆಯೇ ಶಿವನು
ಶಿವನುಬರಲುಹೇಳಿ ಅಂತರ್ಧಾನನಾದನು
ಬಂದು ಮೃತ್ಯುವನ್ನು ಕೆಡಹಿ , ಮಾರ್ಕಂಡೇಯನಿಗೆ

ನಿಂದ ವಿಷ್ಣುವನ್ನು ಒಲಿಸಿಕೊಳ್ಳಲು ಹೇಳಿ ಅಂತರ್ಧಾನನಾದನು. ಆದರೂ

ಯನು ಶಿವನನ್ನು ಸಂತೆ ವಿಪ್ರನಂತೆ


ಕುರಿತು ಧ್ಯಾನಿಸಿದನು. ಆಗ ಶಿವನು.ವೃದ್ದ ಬಂದುಮೃತ್ತಿಬಂದ

ಯನ್ನು ಗಂಗೆಯಲ್ಲಿ ಹಾಕತೊಡಗಿದನು . ಮಾರ್ಕಂಡೇಯರಿ ಆತನನ್ನು ಏಕ

ದೀಯ ಎಂದನು, ಸೇತುವೆಯನ್ನು ಕಟ್ಟಿ ಲೋಕದಲ್ಲಿ ಖ್ಯಾತಿಯಾಗುತ್ತೇನ


ವೇಷಧಾರಿ ಶಿವ, ಮಾರ್ಕಂಡೇಯ ನಕ್ಕು ಇದು ಭ್ರಾಂತಿಯೋ ಅಥವ

ದೋಷವೋ ಎಂದಾಗ ವೃದ್ದ ಆತನಿಗೆ ವಿಷ್ಣುವನ್ನು ಒಲಿಸು ಎ

ಮಾರ್ಕಂಡೇಯ ವೃದ್ದನನ್ನು ಗದರಿ ಬೈಯಲು ಶಿವನು ನಿಜವನ್ನು ತೋರಿ ಹರ

ಮಹಿಮೆಯನ್ನು ನಿರೂಪಿಸಿದನು. ಮಾರ್ಕಂಡೇಯನು ಗೋಕರ್ಣಕ್ಕೆ ಬಂ

ಯುಗ ಪರ್ಯಂತ ಹರಿಧ್ಯಾನದಲ್ಲಿ ನಿರತನಾದನು. ವಿಷ್ಣು ಪ್ರತ್ಯಕ್ಷನ

ಬ್ರಹ್ಮ ಮಹೇಶ್ವರರೂ ಅಲ್ಲಿಗೆ ಬಂದರು. ವಿಷ್ಣುವು ಮಾರ್ಕಂಡೇಯನಿಗೆ ಜರೆ

ಗಳ ಭಯವಿಲ್ಲದಂತೆ ಕರುಣಿಸಿದನು. ಮಾರ್ಕಂಡೇಯನ ಆಶ್ರಮವನ್ನು ಸೇವಿಸ

ವೈಷ್ಣವಯಜ್ಞದ ಫಲ. ಈ ಸ್ಥಳದಲ್ಲಿ ಮರಣವಾದರೆ ಶಿವಸಾಲೋಕ್ಯ.

ಗೋಕರ್ಣದ ಈಶಾನ್ಯಭಾಗದಲ್ಲಿ ತಾಮ್ರಗೌರಿಯ ತೀರದಲ್ಲಿ ಕುಮಾರೇಶ

ಲಿಂಗವಿದೆ. ಅಲ್ಲಿ ಕುಮಾರವರ್ಗದ ಹದಿಮೂರು ಮಂದಿ ಸಿದ್ಧಿಯನ್ನು ಪ

ಷಣ್ಮುಖನು ಬಿಲ್ವಪತ್ರೆಗಳಿಂದ ಲಿಂಗವನ್ನು ಅರ್ಚಿಸಿ ಮುಕ್ತಿ ಹೊಂದಿದನು .

ಪೌರ್ಣಮಿಯದಿವಸ ಕೃತಿಕೆಯ ಯೋಗದಲ್ಲಿ ಈ ಕ್ಷೇತ್ರದಲ್ಲಿ ಸ್ನಾನಮಾಡಿ

ಬಲಿ ದ್ವಿಜಭೋಜನಗಳನ್ನು ಮಾಡಿದರೆ ಕೈವಲ್ಯ ಪದವಿ ,

ಪೂರ್ವದಲ್ಲಿ ಅಗ್ನಿಯು ತಾಮ್ರಗಿರಿಯಲ್ಲಿ ಜ್ವಲಿಸುತ್ತ ತಪಸ್ಸಿನಲ್ಲಿದ

ಬೃಗುಮುನಿ ಕೋಪಿಸಿ ಅಗ್ನಿಗೆ ನಿಖಿಳಭಕ್ಷಕನಾಗೆಂದು ಶಪಿಸಿದನು . ಬಹಳ

ಮೇಲೆ ಬ್ರಹ್ಮನು ಮೆಚ್ಚಿ ಅಗ್ನಿಗೆ ಪ್ರತ್ಯಕ್ಷನಾದನು . ಅಗ್ನಿಯು ಮನದಣಿವಂತಸ್

ಮಾಡಿ ಬೃಗುಮುನಿ ಶಪಿಸಿದ ಸಂಗತಿಯನ್ನು ತಿಳಿಸಿ ಕರುಣಿಸಬೇಕೆಂದು

ಬ್ರಹ್ಮನು ಆತನಿಗೆ ನಿನಗೆ ಎರಡು ರೂಪವಿರಲಿ : ಒಂದರಲ್ಲಿ ಭುಗಭುಗಿಸು

ಯಿಂದ ಸರ್ವವನ್ನು ಭುಂಜಿಸು. ಅದರಿಂದ ನಿನ್ನ ಹೆಸರು ಜ್ವಾಲಾಮಾಲಿ

ವುದು . ದಿವ್ಯರೂಪಿನಲ್ಲಿ ದೃಶ್ಯವಾಗಿರು . ನೀನು ಹವ್ಯವಾಹನನಾಗು , ಕಾರ್

ಪಾಡ್ಯದ ದಿನ ನಿನ್ನನ್ನು ಪೂಜಿಸಿದರೆ ಬಹು ಫಲ ಲಭಿಸಲಿ ಎಂದು ಹೇಳಿ

ನಾದನು. ಆದ್ದರಿಂದ ಆ ಪರ್ವತದ ಕೆಳಗೆ ಅಗ್ನಿಕುಂಡವಿದೆ. ಅಷ್ಟು

ಜ್ವಾಲೆಯಲ್ಲಿ ಮಿನುಗಿ ಬುಡದಲ್ಲಿ ತಾಮ್ರವರ್ಣದಲ್ಲಿರುವುದರಿಂದ ಆ ಗಿರಿಗ

ಎಂದು ಹೆಸರಾಯಿತು.

- ಸೂತನು ಅರುಹಿದ ತಾಮ್ರಗೌರೀನದಿಯ ಕಥೆ, ಸೋಮಶೇಖರನ ವಿವಾಹ

ಪೂರ್ವದಲ್ಲಿ ಬ್ರಹ್ಮನು ತಪಸ್ಸು ಮಾಡಲು ಸ್ಪಟಿಕವರ್ಣದ ಸ


ಪೀಠಿಕೆ 33

ಆಕೆ ಪವಿತ್ರ ತೀರ್ಥಗಳನ್ನೆಲ್ಲ ಹಿಡಿದು ನಿಂತಳು . ಬ್ರಹ್ಮನು ಆಕೆಗೆ ನೀನು ಶಿ

ವಧು ಎನ್ನಲು, ಆಕೆ ದೇವಗಂಗೆಯಲ್ಲಿ ಮುಳುಗಿ ಗೋಕರ್ಣದಲ್ಲಿ ನದಿಯಾಗಿ

ಸಿದಳು. ಆಕೆ ಆಕಾಶದಿಂದ ತಾಮ್ರಗಿರಿಗೆ ಇಳಿದು ಅಲ್ಲಿ ದಿವ್ಯರೂಪಿನಿಂದ ನಿಂತಳು

ಶಿವನು ಆಕೆಯನ್ನು ವರಿಸಲು ಇಚ್ಚಿಸಿದನು. ಆಗ ಬ್ರಹ್ಮನು ಅವಳನ್ನು ಶಿವನಿಗೆ ಕೊಟ

ತಾಮ್ರಗಿರಿಯಲ್ಲಿ ವಿವಾಹ ಮಾಡಿದನು . ಗೌರಿ ಎಂಬ ಹೆಸರಿನ ವಧುವಿಗೆ ತಾಮ

ಗಿರಿಯಲ್ಲಿ ಮದುವೆಯಾದುದರಿಂದ ತಾಮ್ರಗೌರಿ ಎಂದು ಹೆಸರಾಯಿತು. ತಾಮ್ರ

ನದಿ ಗೋಕರ್ಣಕ್ಕೆ ಆಗಮಿಸಿ ಅಲ್ಲಿ ಸಮುದ್ರವನ್ನು ಸೇರಿತು. ಪೌರ್ಣಮಿಯ ದಿವಸ

ತಾಮ್ರಗೌರಿಯಲ್ಲಿ ಮಿಂದು ಶಿವನನ್ನು ಪೂಜಿಸಿದರೆ ಪಾಪಹರ. ಇದಕ್ಕೆ ಪೂರ್ವದಲ್

ಒಂದು ಕಥೆ ಇದೆ -

ಒಮ್ಮೆ ಕೋತಿಗಳು ತಾಮ್ರಗೌರಿನದಿಯ ವನದಲ್ಲಿ ಸಂಚರಿಸುತ್ತಿದ್ದವು. ಅವ

ಗಳಲ್ಲಿ ಒಂದು ವೃದ್ದ ವಾನರ ಹಾರುತ್ತಿರುವಾಗ ಬಿದ್ದು ಕೈ ಕಾಲು ಮುರಿದುಕೊಂಡಿ

ಅದು ಮೆಲ್ಲನೆ ಹೆಜ್ಜೆ ಇಡುತ್ತ ಬಂದು ತಾಮ್ರಗೌರಿಯ ದಡದಲ್ಲಿದ್ದ ಒಂದು ಮರವನ್ನು

ಏರಿತು. ಬೇರೆ ಜಾಗಕ್ಕೆ ಹೋಗಲಾರದೆ ಅದು ಪ್ರಾಣಬಿಟ್ಟಿತು. ಅದರ ಶವ ಅಲ್ಲಿಯೇ

ಕೊಳೆತು, ಕೆಲವು ದಿನಗಳ ಬಳಿಕ ತಾಮ್ರಗೌರಿನದಿಗೆ ತಲೆಯ ಭಾಗ ಬಿದ್ದಿತು. ಅದರ

ಶರೀರ ಮರದ ಕೊಂಬೆಗೆ ಸಿಕ್ಕಿಕೊಂಡಿತು. ತಾಮ್ರಗೌರಿಯ ಮಹಿಮೆಯಿಂದ ಆ ವಾನರ

ಚಿತ್ರರೂಪನ ಹೆಂಡತಿಯ ಗರ್ಭದಲ್ಲಿ ಜನಿಸಿತು. ಮಗುವಿಗೆ ಚಿತ್ರಬಾಹು ಎಂದು

ಹೆಸರಿಟ್ಟರು. ಮಗುವಿನ ಮುಖ ಮನುಷ್ಯರಂತೆ ದೇಹಕೋತಿಯಂತೆ ಇತ್ತು . ಚಿತ್ರ

ರೂಪನು ಮಗುವಿನ ರೂಪಿಗೆ ಚಿಂತಿಸುತ್ತಿದ್ದನು. ಆಗ ಸಿದ್ದನೊಬ್ಬ ಬಂದು

ರನ ವೃತ್ತಾಂತವನ್ನು ತಿಳಿಸಿ , ಅದರ ತಲೆ ತಾಮ್ರಗೌರಿಯಲ್ಲಿ ಬಿದ್ದ ಕಾರಣ ಮುಖ

ಮನುಜರಂತಿದೆ. ಮರದ ಮೇಲೆ ಸಿಕ್ಕಿಕೊಂಡವರು ಉಳಿದ ದೇಹ ಭಾಗವನ್ನು ತಾಮ್ರ

ಗೌರಿಗೆ ಬೀಳಿಸಬೇಕು ಎಂದನು. ರಾಜನು ಆತ ಹೇಳಿದಂತೆ ಮಾಡಿಸಿದನು. ತಾಮ್ರಗೌರಿ

ಯಲ್ಲಿ ವಾನರನ ಶರೀರ ಬಿದ್ದಕೂಡಲೆ ಮಗುಕೋಮಲಕಾಯವಾಯಿತು. ಚಿತ್ರರೂಪ

ರಾಜ ಸಂತುಷ್ಟನಾಗಿ ಸಿದ್ಧನನ್ನು ಸತ್ಕರಿಸಿ ಕಳಿಸಿದನು.

ತಾಮ್ರಗೌರಿನದಿಯೊಡನೆ ಇರುವ ಒಂದು ತೀರ್ಥಕ್ಕೆ ವಿಧೂತಪಾಪಸ್ಸಾಲಿ

ಎಂದು ಕರೆಯುವರು. ಇಲ್ಲಿ ಸ್ನಾನಮಾಡಿದರೆ ಜನರ ಪಾಪವು ತರಗೆಲೆಯಂತೆ ಕಂಗೆಟ್ಟು

ಧೂತವಾಗುವುದರಿಂದ ಈ ತೀರ್ಥಕ್ಕೆ ವಿಭೂತಪಾಪಸ್ಸಾಲಿ ಎಂಬ ಹೆಸರು .

ಕಾಮಧೇನುವಿನ ಉಸಿರಿನ ಗಾಳಿ ಈ ಸ್ಥಳದಲ್ಲಿ ಬರುವುದು . ತಾಮ್ರಗೌರಿಯ

ಸಂಗಡ ವಿರುವ ಮತ್ತೊಂದು ತೀರ್ಥ ಪಿತೃಸ್ಟಾಲಿ. ಇಲ್ಲಿ ಯಾಗ , ತರ್ಪಣ,

ಮೊದಲಾದುವುಗಳನ್ನು ಸಾಂಗವಾಗಿ ಮಾಡಿದರೆ ಪಿತೃಗಳು ತೃಪ್ತಿ ಪಡುವರು. ಪಿತೃ

ಸ್ಟಾಲಿಯ ದಕ್ಷಿಣಕ್ಕೆ ಸರಸ್ವತಿಕುಂಡವಿದೆ . ಇಲ್ಲಿ ಸರಸ್ವತಿಯು ತಪಸ್ಸು ಮಾಡಿ ಬ್ರಹ್ಮ

ಸನ್ನು ವರಿಸಿದಳು, ವಾಣಿ ಮತ್ತು ಬ್ರಹ್ಮನ ಸರಸದಿಂದ ಸರಸ್ವತಿ ಜನಿಸಿದಳು. ಸರಸ್ವತಿ


ಪೀಠಿ

ಯನ್ನು ನೋಡಿ ಬ್ರಹ್ಮ ತಾನೇ ವರಿಸಿದ . ಸರಸ್ವತಿ ಎರಡು ಅಂಶವಾಗಿ ನ

ಹರಿದಳು , ಸರಸ್ವತಿಕುಂಡದಲ್ಲಿ ಸ್ನಾನಮಾಡಿದರೆ ರಾಜಸೂಯಫಲ. ಸಾವಿತ್ರಿತ

ಬ್ರಹ್ಮನ ಮುಖದಿಂದ ಉದಿಸಿತು. ಸಾವಿತ್ರಿತೀರ್ಥವು ವೇದಸ್ವರೂಪಿಣ

ಒಮ್ಮೆ ವಿನತೆ ಮತ್ತು ಕದ್ರು ಸೂರ್ಯಾಶ್ವದ ಬಾಲವನ್ನು

ವಿನತೆ ಅದು ಬಿಳಿಯ ಬಣ್ಣ ಎಂದಳು. ನನಗೆ ಕಪ್ಪಾಗಿ ಕಾಣುತ್ತಿದೆ ಎಂದು ಕ

ನುಡಿದಳು. ಇಬ್ಬರಿಗೂ ವಾಗ್ವಾದವಾಗಿ ಸೋತವಳು ಗೆದ್ದವಳಿಗೆ ದಾಸಿಯಾಗುವ

ದೆಂದು ಪಂಥ ಮಾಡಿದರು . ಕದ್ರು ಕಪಟಮನಸ್ಸಿನಿಂದ ತನ್ನ ಮಕ್ಕಳಾದ ಸರ

ಕರೆದು ಸೂರ್ಯಾಶ್ವದ ಬಾಲಕ್ಕೆ ಸುತ್ತಿಕೊಳ್ಳಲು ಹೇಳಿದಳು. ಸರ್ಪಗಳು ಒಪ

ಕದ್ರು ಕೋಪಗೊಂಡು ಜನಮೇಜಯನ ಯಾಗದಲ್ಲಿ ನಾಶವಾಗಿ ಎಂದು ಶ

ಮುಖ್ಯ ಸರ್ಪಗಳು ಶಾಪಕ್ಕೆ ಬೆದರಿ ಗೋಕರ್ಣದಲ್ಲಿ ರಹಸ್ಯವಾಗಿ ತಪಸ್ಸು

ಬ್ರಹ್ಮನು ಸರ್ಪಗಳಿಗೆ ಶಾಪತಟ್ಟದಿರಲಿ ಎಂದು ವರವಿತ್ತನು. ಈ ಸ್ಥಳವೇ ನಾಗ

ಇಲ್ಲಿಯ ಲಿಂಗ ನಾಗೇಶ್ವರ.

ಗೋಕರ್ಣದಲ್ಲಿರುವ ಮತ್ತೊಂದು ತೀರ್ಥ ಅಗಸ್ಯತೀರ್ಥ,

ವರುಣ ಎಂಬವರು ತಪಸ್ಸಿನಲ್ಲಿದ್ದರು. ಅಪ್ಪರೆಯನ್ನು ಕಂಡು ಅವರ ಮನದ

ವ್ಯಯವಾಗಿ ವೀರ್ಯಸ್ಕಲನವಾಯಿತು. ಅವರು ನಾಚುತ್ತ ವೀರ್ಯವನ

ಹಿಡಿದಿಟ್ಟರು. ಇದರಿಂದ ಅಗಸ್ಯ ಮತ್ತು ವಶಿಷ್ಠರು ಹುಟ್ಟಿದರು. ಹಿರಿಯ

ಅಗಸ್ಯನು ತಾಯಿಗೆ ಇಂದ್ರಸಭೆಯ ಅಪ್ಸರೆಯರಲ್ಲಿ ಅತಿಚೆಲುವೆಯಾಗಿರು ಎಂ

ವರವಿತ್ತನು. ಆ ಬಳಿಕ ಅಗಸ್ಯ ಮುನಿಯು ಗೋಕರ್ಣದಲ್ಲಿ ಶಿವನನ್

ತಪಸ್ಸು ಮಾಡುತ್ತಿದ್ದನು. ಒಂದುದಿನ ಗರುಡನು ದುರ್ಮುಖವ

ಹಿಡಿದು ಬರುತ್ತಿರುವಾಗ ಆತನ ಕೈಯಿಂದ ಸರ್ಪವು ಕೆಳಗೆ ಬಿದ್ದು

ಯಲ್ಲಿದ್ದ ಒಂದು ಬಿಲವನ್ನು ಹೊಕ್ಕಿತು. ಗರುಡನು ಶತಶೃಂಗಗಿರಿಯ


ಬ್ರಹ್ಮ ಮೊದಲಾದವರ ಸಹಿತ ಆ ಗಿರಿಯನ್ನು ಗೋಕರ್ಣಕ್ಕೆ ತಂದನು . ಅಲ್ಲಿ ಅಗಸ್ಯ

ಮುನಿಯನ್ನು ಕಂಡು ನುತಿಸಿ ಹುಡುಗುಬುದ್ದಿಯಿಂದ ಬ್ರಹ್ಮಸಹಿತ ಗಿರಿಯನ್

ದೇನೆ ಸಲಹಬೇಕು ಎಂದನು. ಅಗಸ್ಯನು ಯುಕ್ತಿಯಿಂದ ಶತಶೃಂಗಗಿ

ಎತ್ತಿ ಗೋಕರ್ಣದ ದಕ್ಷಿಣಕ್ಕೆ ಇಳುಹಿದನು . ಇಲ್ಲಿ ಅಗಸ್ಯತೀರ್ಥ `ಸಿದೆ. ಇದನ್ನು

ಸೇವಿಸಿದರೆ ಇಷ್ಟಾರ್ಥಗಳು ನೆರವೇರುವುದು. ಗರುಡತೀರ್ಥ ಬ್ರಹ

ಶತಶೃಂಗಗಿರಿಯಲ್ಲಿ ನೆಲಸಿವೆ . ಗಿರಿಯು ಪೂರ್ವೋತ್ತರ ಭಾಗದಲ್ಲಿಕೋಟಿ

ವಶಿಷ್ಠನು ಮೊದಲು ಬ್ರಹ್ಮನ ಮಾನಸೋದ್ಭವ. ಈತನು ಸೂರ್ಯನ ಪ

ನಾದ ಇಕ್ಷಾಕುವಿಗೆ ಗುರುವಾದ,


ನಾದಇಬಂದು ಇಕ್ಷಾಕುವಿನ ಮಗ ನಿಮಿ . ಒಂದುದಿನ ನಿಮಿ

ಬೇಟೆಯಾಡಿ ಬಂದು ಆಯಾಸದಿಂದ ಮಲಗಿದ್ದನು.


ಆಯಾಸಗೆ ಆ ಸಮಯದಲ್ಲಿ ವಶಿಷ

ಆತನ ಮನೆಗೆ ಬಂದನು . ನಿಮಿಗೆಎಚ್ಚರವಾಗ


ಎಚ್ಚರವಾಗಲಿಲ್ಲ. ವಶಿಷ್ಠ ಕೋಪಿಸಿ ಆತ
ಪೀಠಿಕೆ

ಅಶರೀರಿಯಾಗೆಂದು ಶಪಿಸಿದನು. ಮಲಗಿದ್ದಾಗ ನನ್ನನ್ನು ಶಪಿಸಿದೆ ನೀನೂ ಅಶರ

ಯಾಗು ಎಂದು ನಿಮಿಯು ವಶಿಷ್ಠನಿಗೆ ಪ್ರತಿಶಾಪವಿತ್ತನು, ವಶಿಷ್ಠನು ವಾಯ

ರೂಪದಲ್ಲಿ ಬಂದು ಬ್ರಹ್ಮನಿಗೆ ಈ ಸಂಗತಿಯನ್ನು ತಿಳಿಸಿದನು . ಬ್ರಹ್ಮನು ಆತನಿಗೆ

ಗೋಕರ್ಣದಲ್ಲಿ ತಪಸ್ಸು ಮಾಡುತ್ತಿರುವ ವರುಣನಲ್ಲಿ ಜನಿಸಿದನು . ಬ್ರಹ್ಮನ ಕರುಣೆ

ಯಿಂದ ನಿವಿ ಮನುಜರ ದೃಷ್ಟಿಯಲ್ಲಿ ನೆಲಸಿದನು . ಅದು ನಿಮಿಷವಾಯಿತು. ಅದಕ್ಕೆ

ಮೊದಲು ಮನುಷ್ಯರು ಕಣ್ಣುರೆಪ್ಪೆ ಬಡಿಯುತ್ತಿರಲಿಲ್ಲ. ವಶಿಷ್ಠ ಮುನಿ ತಪಸ್ಸಿನಲ್ಲಿ

ಶಂಕರನನ್ನು ಒಲಿಸಿ ಶರೀರವನ್ನು ಪಡೆದನು. ವಶಿಷ್ಟ ತಪಸ್ಸು ಮಾಡಿದ ತಾ

ಆಶ್ರಮವೆನಿಸಿತು. ಸುಳ್ಳು ಹೇಳುವವರಿಗೆ ವಶಿಷ್ಠಕುಂಡವು ಲಭಿಸುವುದಿಲ್ಲ .

ಪೂರ್ವದಲ್ಲಿ ಕುಶಿಕರಾಜನ ವಂಶದಲ್ಲಿ ವಿಶ್ವಾಮಿತ್ರ ಜನಿಸಿದನು . ಒಂದುದಿನ

ವಿಶ್ವಾಮಿತ್ರನು ಬೇಟೆಯಲ್ಲಿ ಬಳಲುತ್ತ ವಶಿಷ್ಕನ ಆಶ್ರಮಕ್ಕೆ ಬಂದನು . ವಶಿಷ್ಕ

ಕಾಮಧೇನುವಿನ ಸಹಾಯದಿಂದ ವಿಶ್ವಾಮಿತ್ರನನ್ನು ಮೃಷ್ಟಾನ್ನ ಭೂಷಣಗಳಿಂದ ಸತ್ಯ

ರಿಸಿದ. ವಿಶ್ವಾಮಿತ್ರನು ಕಾಮಧೇನುವನ್ನು ನಮಗೆಕೊಡಿ ಎಂದು ಕೇಳಿದ. ಸುರಭಿಯ

ಬ್ರಾಹ್ಮಣರಿಗೆ ಸಲ್ಲುವಂತಹುದು . ನಿನಗೆ ಸಾಧ್ಯವಾಗುವುದಿಲ್ಲ ಬೇಡ ಎಂದು ವಶಿಷ್ಠ

ವಿನಯದಿಂದ ನುಡಿದನು, ಆದರೂ ಬಲಾತ್ಕಾರದಿಂದ ವಿಶ್ವಾಮಿತ್ರನ ದೂತರು

ಕಾಮಧೇನುವನ್ನು ಹಿಡಿದರು. ಕಾಮಧೇನುವು ಯವನ, ಮೈಚ್ಛ ಮೊದಲಾದವರನ್ನು

ಸೃಷ್ಟಿಸಿ ವಿಶ್ವಾಮಿತ್ರನ ಸೈನ್ಯವನ್ನು ಮುರಿಯಿತು. ವಿಶ್ವಾಮಿತ್ರನು ಶತಶೃಂಗಗಿರಿಯಲ್ಲ

ಶಿವನನ್ನು ಧ್ಯಾನಿಸಿ, ಆತನಿಂದ ರುದ್ರದಂಡವನ್ನು ಪಡೆದು, ರುದ್ರಗಣಸಹಿತ ಬ

ವಶಿಷ್ಠನನ್ನು ಮುತ್ತಿದನು . ಆತ ರುದ್ರದಂಡವನ್ನು ಪ್ರಯೋಗಿಸಲು , ವಶಿಷ್ಠ ಮು

ಆಗಸದವರೆಗೂ ಬೆಳೆದನು. ರುದ್ರದಂಡ ಆಕಾಶಕ್ಕೆ ತಗುಲಿ ನಾಗಲೋಕಸಹಿತ

ಜ್ವಲಿಸತೊಡಗಿತು . ವಶಿಷ್ಯನು ಈಶ್ವರನನ್ನು ಧ್ಯಾನಿಸಿದನು. ಜ್ವಾಲೆ ಉಪಶಮಿಸಿತ

ಬ್ರಹ್ಮನು ಆಕ್ಷಣವೇ ಬಂದು ವಶಿಷ್ಕನಿಗೆ ಸಿದ್ದಿಯನ್ನು ಕೊಟ್ಟುಹೋದನು . ಇದನ್ನೆಲ್ಲ

ನೋಡಿವಿಶ್ವಾಮಿತ್ರನು ಬೆರಗಾಗಿ ಬ್ರಾಹ್ಮಣ್ಯವು ಘನತರವಾದುದೆಂದು ತಿಳಿದು ಅದನ್ನು

ಸಾಧಿಸಲುಗೋಕರ್ಣಕ್ಕೆ ಬಂದನು.

- ಇಕ್ಷಾಕುವಂಶದ ರಾಜ ತ್ರಿಶಂಕು. ಆತನು ಸ್ವರ್ಗವನ್ನು ಪಡೆಯುವ ಇಚ್ಛೆ

ಯಿಂದ ಯಜ್ಞವನ್ನು ನಡೆಸಿಕೊಡುವಂತೆ ವಶಿಷ್ಯನನ್ನು ಕೇಳಿದನು. ಆತ ಸಾಧ್ಯವಿಲ್ಲ

ವೆಂದನು. ಆತನ ಮಕ್ಕಳು ಸಹ ನಿರಾಕರಿಸಿದರು . ತ್ರಿಶಂಕುವು ವಶಿಷ್ಟನ ಮಕ್ಕಳಿಗೆ

“ನಿಮಗೆ ಅಸಾಧ್ಯವೆ, ಅನ್ಯರ ಕ್ರಮದಲ್ಲಿ ಗುರುವನ್ನು ಪಡೆಯಲು ಹೋಗುವೆ''

ಎಂದನು. ವಶಿಷ್ಠನ ಮಕ್ಕಳು ತ್ರಿಶಂಕುಗೆ ಚಂಡಾಲನಾಗೆಂದು ಶಪಿಸಿದರು . ತ್ರಿಶಂಕು

ಚಂಡಾಲ ವೇಷ ತಾಳಿ ದೇಶ ದೇಶಗಳನ್ನು ತಿರುಗಿ ವಿಶ್ವಾಮಿತ್ರನನ್ನು ಭೇಟಿಯಾಗಿ

ವಿಷಯ ತಿಳಿಸಿದನು. ವಿಶ್ವಾಮಿತ್ರ ಆತನಿಗೆ ಅಭಯವಿತ್ತು ವಶಿಷ್ಪನ ಮೇಲಿನ ಸೇಡಿ

ನಿಂದ ಯಜ್ಞಕ್ಕೆ ಸಿದ್ಧತೆಗಳನ್ನು ನಡೆಸಿ ಎಲ್ಲ ಋಷಿಗಳನ್ನು ಕರೆಸಿದನು , ವಶಿಷ್ಠನ


36
ಪೀಠಿಕೆ

ಮಕ್ಕಳು ಬರಲಿಲ್ಲ. ವಿಶ್ವಾಮಿತ್ರ ಕನಲಿ ಅವರಿಗೆ ಶುನಕಮಾಂಸಾಹಾರಿಗಳಾಗಿ ಎ

ಶಪಿಸಿದನು. ಇತರ ಮುನಿಗಳು ಭಯದಿಂದ ಯಜ್ಞದಲ್ಲಿ ತೊಡಗಿದರು. ದ

ಗಳು ಕರೆದರೂ ಬರಲಿಲ್ಲ. ಆಗ ವಿಶ್ವಾಮಿತ್ರನು ತನ್ನ ಸ್ರುವದಲ್ಲಿ ತ್ರಿಶ

ಸ್ವರ್ಗಕ್ಕೆ ಎತ್ತಿದನು. ಇಂದ್ರ ತ್ರಿಶಂಕುವನ್ನು ಸ್ವರ್ಗಕ್ಕೆ ಸೇರಿಸಿಕೊಳ್

ನಿಂದಕನೆ ಕೆಳಗೆ ಬೀಳು ಎಂದು ನೂಕಿದನು. ಆಗ ವಿಶ್ವಾಮಿತ್ರ ಬೇರೊಂದ

ವನ್ನು ವಿರಚಿಸ ತೊಡಗಿದ. ಇಂದ್ರ ಹೆದರಿ ವಿಶ್ವಾಮಿತ್ರನಿಗೆ ಕ್ಷಮಾಪಣೆ

ತಪಸ್ಸಿಗೆ ವಿಘ್ನ ಬರುತ್ತಿದೆ ಎಂದು ವಿಶ್ವಾಮಿತ್ರ ಅಲ್ಲಿಂದ ಎದ್ದು ಪಶ್

ಅಯೋಧ್ಯೆಯಲ್ಲಿ ಅಂಬರೀಷನು ಯಜ್ಞವನ್ನು ಪ್ರಾರಂಭಿಸಿದನು.

ಮೀಸಲಿಟ್ಟ ಆಕಳನ್ನು ಇಂದ್ರನು ಮರೆಯಲ್ಲಿ ತೆಗೆದುಕೊಂಡು ಹೋದ

ಆಕಳನ್ನು ಹುಡುಕುತ್ತ ಬಂದು ಋಚೀಕಮುನಿಯನ್ನು ಕಂಡು ಆಕಳ ವಿ

ಋಚೀಕ ಅಂಬರೀಷನಿಗೆ ಹಂಬಲಿಸಬೇಡ, ನನ್ನ ಮಕ್ಕಳಲ್ಲಿ ಹಿರಿಯವನನ್ನು ಬಿ

ಉಳಿದ ಮೂವರಲ್ಲಿ ಒಬ್ಬನನ್ನು ನಿನಗೆಕೊಡುತ್ತೇನೆಂದನು. ಇದನ್ನು ಕೇಳಿಸಿಕೊಂ

ಮುನಿಸತಿ ಹಿರಿಯ ಮಗ ತಂದೆಗೆ ಪ್ರೀತಿ, ಕಿರಿಯವ ತಾಯಿಗೆ ಪ್ರೀತಿ, ಆದ್ದರಿಂ

ಕಿರಿಯ ಮಗನನ್ನು ಕೊಡುವುದಿಲ್ಲ ಎಂದಳು. ಅನಂತರ ಮಧ್ಯದ ಮಗ ಶುನಶ್ಮ

ನನ್ನು ಕೊಟ್ಟನು. ಅಂಬರೀಷನು ಶುನಕ್ಕೇಫನನ್ನು ಕರೆದುಕೊಂಡು ಬರ

ಮಾರ್ಗದಲ್ಲಿ ವಿಶ್ವಾಮಿತ್ರನನ್ನು ಕಂಡು ಶುನಕ್ಕೇಫನು “ ತಂದೆ ತಾಯ

ಕೈಬಿಟ್ಟರು. ನೀನು ಸಲಹಬೇಕು ' ಎಂದು ಬೇಡಿದನು . ವಿಶ್ವಾಮಿತ್ರನು ಕರುಣ

ಆ ಹುಡುಗನ ಬದಲಿಗೆ ಒಂದು ಆಕಳನ್ನು ರಚಿಸಿ ಅಂಬರೀಷನಿಗೆ ಕೊಟ್ಟನು.

ಮಿತ್ರನು ಸಾವಿರ ವರ್ಷ ತಪಸ್ಸು ಮಾಡಿದನು. ಬ್ರಹ್ಮ ಆತನಿಗೆ ಚೆಲ್ವಋಷಿ

ವರವನ್ನು ಕೊಟ್ಟನು. ಆ ಬಳಿಕ ವಿಶ್ವಾಮಿತ್ರನು ಮೇನಕಿಯನ್ನು ಕಂಡು

ಕಾಮಿಸಿದ. ಅವಳೊಡನೆ ಹತ್ತು ವರ್ಷಕಳೆದ ಬಳಿಕ ಪಶ್ಚಾತ್ತಾಪಪಟ್ಟ

ದಲ್ಲಿ ತಪಸ್ಸು ಮಾಡಿದನು . ಸಾವಿರವರ್ಷ ಕಳೆಯಿತು. ಬ್ರಹ್ಮನ

ವಿಶ್ವಾಮಿತ್ರನು ಬ್ರಹ್ಮಋಷಿತ್ವಕ್ಕಾಗಿ ಈ ತಪಸ್ಸು ಎಂದನು . ಇತ್

ಮಿತ್ರನ ತಪೋಭಂಗ ವರಾಡಲು ರಂಭೆಯನ್ನು ಕಳಿಸಿದನು. ವಿಶ್ವಾಮಿತ್ರ ರ

ಶಿಲೆಯಾಗೆಂದು ಶಾಪವಿತ್ತ . ಪುನಃ ಚಿತ್ತಶುದ್ಧಿಯಿಂದ ಸಾವಿರವರ್ಷಕಾಲ ತಪ

ಮಾಡಿದ. ಆಗ ಇಂದ್ರ ವಿಪ್ರವೇಷದಲ್ಲಿ ಬಂದಾಗ ವಿಶ್ವಾಮಿತ್ರನು ಅನ್ನವ

ದನು . ಆ ಬಳಿಕ ವಿಶ್ವಾಮಿತ್ರ ಉಸಿರಾಡದಂತೆ ತಪಸ್ಸು ಮಾಡಿದ. ಆತನ

ಜ್ವಾಲೆ ಹೊರಟು ಮೂರುಲೋಕವನ್ನೂ ಸುಡತೊಡಗಿತು. ಆಗ ಬ್ರಹ್ಮನು ದೇವ

ಗಳೊಡನೆ ಬಂದು ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂದನು. ಅದಕ್ಕೆ ವಿ

ವಶಿಷ್ಟಮುನಿ ಹೇಳಬೇಕೆನ್ನಲು ವಶಿಷ್ಠ ಆತನನ್ನು ಬ್ರಹ್ಮಋಷಿ ಎಂದ

ವಿಶ್ವಾಮಿತ್ರನ ಆಶ್ರಮವು ಬ್ರಹ್ಮಕುಂಡದ ದಕ್ಷಿಣದಲ್ಲಿದೆ . ಅಲ್ಲಿ ಕರ್ಮಗಳ ಲ

ಪೂರ್ಣವಾಗುತ್ತದೆ.
ಪೀಠಿಕೆ

ಗಂಗಾಧಾರತೀರ್ಥ ಪರಮ ಪಾವನವಾದುದು. ಇದರ ಉತ್ತರ ಭಾಗದಲ್ಲಿ

ಹರಿಹರರ ಪಟ್ಟಣವಿದೆ. ಇದರ ಕಥೆ - ಹಿರಣ್ಯಕಶಿಪುವಿನ ವಂಶದ ಖರನೆಂಬ ರಾಕ್ಷಸನು

ಪಾರ್ವತಿಯನ್ನು ಮೋಹಿಸಿದನು. ಪಾರ್ವತಿಯನ್ನು ಸ್ಪರ್ಶಿಸಲು ಆಗಲಿಲ

ಒಂದು ಉಪಾಯವನ್ನು ನೆನೆದು, ಶಿವನನ್ನು ಧ್ಯಾನಿಸಿ, ಮುಟ್ಟಿದರೆ ಭಸ್ಮವಾಗುವ ವ

ವನ್ನು ಪಡೆದನು. ರಾಕ್ಷಸನು ಆ ಕ್ಷಣವೇ ಶಿವನನ್ನು ಮುಟ್ಟಲು ಹೋದನು. ಇದನ್ನ

ತಿಳಿದ ಈಶ್ವರ ಅಲ್ಲಿಂದ ಓಡಿದನು, ಖರನು ಶಿವನನ್ನು ಬೆನ್ನಟ್ಟಿದ. ಶಿವನು ಹರಿಗೆ

ತಿಳಿಸಿದ. ಆ ಕ್ಷಣವೇ ಹರಿ ಎರಡು ರೂಪವಾಗಿ ಶಿವನೊಡನೆ ಪಾತಾಳಕ್ಕಿಳಿದನು . ಹರಿಯು

ತರುಣಿಯ ರೂಪದಲ್ಲಿ ತೂಗುಮಂಚದ ಮೇಲೆ ಕುಳಿತನು. ಖರನು ಸ್ತ್ರೀರೂಪದ

ಹರಿಯನ್ನು ಮೈ ಮರೆದು ನಿಟ್ಟಿಸಿ ನನ್ನನ್ನು ವರಿಸು ಎಂದು ಕೇಳಿದನು. ಆಕೆ ನಾಚ

ನನ್ನಲ್ಲಿ ಪ್ರೀತಿ ಇದ್ದರೆ ನೀನು ಈಶ್ವರನಿಂದ ಪಡೆದ ವರವನ್ನು ಕೊಡುಯೆಂದಳು.

ಖರನು ಅವಳ ಮೇಲಿನ ಮೋಹದಿಂದ ವರವನ್ನು ಕೊಟ್ಟನು. ಆಕೆ ನನ್ನನ್ನು ವರಿಸು

ಬಾ ಎಂದು ಖರನ ಕೈಯನ್ನು ಹಿಡಿದು ಆತನ ತಲೆಯ ಮೇಲೆಕೈಯಿಟ್ಟಳು. ಆ ಕ್ಷಣವೇ

ಖರನು ಭಸ್ಮವಾದನು, ಹರಿ ಪಾತಾಳದಲ್ಲಿ ಶಿವನ ಜೊತೆಯಲ್ಲಿ ಎರಡುದಿನವಿದ್ದನು.

ಹರಿಹರರು ಮೇಲೆ ಎದ್ದ ಸ್ಥಳವೇ ಉನ್ಮಜ್ಞತೀರ್ಥ, ಅದು ನಾರಾಯಣನ ಕ್ಷೇತ್ರ .

ಉನ್ಮಜ್ಞತೀರ್ಥ ಹರಿದು,ಕೋಟಿತೀರ್ಥವನ್ನು ಕೂಡಿ ಸಾಗರ ಸೇರಿತು. ಉನ್ಮಜ್ಜ

ಮುಂದೆ ವೈತರಣಿನದಿ ಕಾಣುವುದು. ಇಲ್ಲಿ ವೇಲಾಪತ್ರ ಸಿದ್ದಿ ಪಡೆದಿರುವನು. ಶಿವನು

ಖರರಾಕ್ಷಸನ ಭಸ್ಮರಾಶಿಯನ್ನು ನೋಡಿದನು. ಹರಿಯನ್ನು ಕುರಿತು ರಾಕ್ಷಸ

ಹೇಗೆ ಗೆದ್ದೆ ಎಂದು ಕೇಳಿದನು. ಹರಿಯು ಖರನನ್ನು ಭಸ್ಮಮಾಡಿದ ಪರಿಯನ್ನ

ವಿವರಿಸಿ ಸ್ತ್ರೀರೂಪವನ್ನು ತೋರಿದನು. ಆ ರೂಪವನ್ನು ನೋಡಿಶಿವನೇ ಭ್ರಾಂತಿ

ಗೊಂಡು ಸ್ತ್ರೀರೂಪದ ಹರಿಯನ್ನು ಕ್ರೀಡಿಸಿದ, ಇವರ ಸಂಯೋಗದಿಂದ ಬ್ರಹ್ಮಾಂ

ಜನಿಸಿತು. ಹರಿಹರರು ಆ ಕ್ಷೇತ್ರಕ್ಕೆ ಬಂದ ಕಾರಣ ಹರಿಹರಪುರ ಎಂದು ಹೆಸರಾಯಿತು.

ಆ ಸ್ಥಳದಲ್ಲಿ ಮುಕ್ತಿಮಂಟಪವಿದೆ.

ಶತಶೃಂಗಗಿರಿಯಲ್ಲಿ ಸಹಸ್ರಬಿಂದುತೀರ್ಥವಿದೆ. ದೇವತೆಗಳು ಸಾವಿ

ಆಹಾರವನ್ನು ವರ್ಜಿಸಿ ಕೊರಡಿನಂತೆ ನಿಂತು ಧ್ಯಾನಿಸಲು , ಚಂದ್ರನು ಅಮೃತದ ಬ

ಗಳನ್ನು ಕರೆದನು. ಆ ಬಿಂದುಗಳು ದೇವತೆಗಳ ನಡುಶಿರದ ಮೇಲೆಉರುಳಲು ಅವರು

ಜೀವ ಪಡೆದು ಹರಿ ಹರ ಬ್ರಹ್ಮರನ್ನು ಮೆಚ್ಚಿಸಿ ಮುಕ್ತಿ ಪಡೆದರು. ಅಮೃತಬಿಂದ

ವಿನಿಂದಾಗಿ ಸಹಸ್ರಬಿಂದು ತೀರ್ಥ ಎಂದು ಹೆಸರಾಯಿತು. ಶತಶೃಂಗಗಿರಿಯ

ವಾರು ತೀರ್ಥಗಳಿವೆ. ಗಿರಿಯ ಉತ್ತರಕ್ಕೆ ಎರಡುಕೋಶದೂರದಲ್ಲಿ ಚಕ್ರತೀರ್ಥ

ಅರುಣತೀರ್ಥಗಳಿವೆ . ಒಂದುಕೋಶ ದೂರದಲ್ಲಿ ವಿನಾಯಕನ ತೀರ್ಥವಿದೆ.

ಭ್ರಗುಕುಲದಲ್ಲಿ ಜನಿಸಿದ ಔರ್ವನೆಂಬ ಮುನಿ ಮೂರುಲೋಕವನ್ನೂ ಸುಡ

ಉದ್ದೇಶದಿಂದ ಶಿವನನ್ನು ಮೆಚ್ಚಿಸಿ ವಕ್ಕಿಯನ್ನು ವರವನ್ನಾಗಿ ಪಡೆದನು, ಅದು ಬ


ಪೀಠಿಕೆ

ಬಾಗ್ನಿಯರಾಗಿ ಲೋಕವನ್ನು ಸುಡಲು ತೊಡಗಿತು. ದೇವತೆಗಳು ವಿಷ್ಣುವಿಗೆದ

ಹರಿ ಬಂದು ಬಡಬಾಗ್ನಿಯ ಸುತ್ತ ಚಕ್ರವನ್ನು ಕಟ್ಟಿದನು. ಶಿರದ ಭಾಗವನ್ನು ಚ

ಕಿರಣದಿಂದ ಮರೆವರಾಡಿದನು. ಬುಡದಲ್ಲಿ ನೀರನ್ನು ನಿಲ್ಲಿಸಿದನು. ಮುನಿಗೆ ಸಿದ್ದ

ಕೊಟ್ಟನು. ಬಡಬಾಗ್ನಿಯನ್ನು ದೇವತೆಗಳ ವಶಕ್ಕಿಟ್ಟು ಅಡಗಿದನು. ದೇವ

ಬಾಗ್ನಿಯನ್ನು ವರುಣನ ವಶಕ್ಕೆ ಕೊಟ್ಟರು. ಆ ಸ್ಥಳವೇ ಅಗ್ನಿ ತೀರ್ಥ, ಗರ

ಅಮೃತವನ್ನು ತಂದು ತಾಯಿಯನ್ನು ದಾಸ್ಯದಿಂದ ಬಿಡಿಸಿದ. ಗರುಡನುಸ

ತಂದಿಟ್ಟ ತಾಣ ಸೋಮತೀರ್ಥ. ಇಲ್ಲಿ ಚಂದ್ರನು ಶಿವನನ್ನು ಪೂಜಿಸಿ ಮಹ


ಪಡೆದ .

ತ್ವಷ್ಟಪ್ರಜಾಪತಿಯ ಮಗಳನ್ನು ಸೂರ್ಯನು ವರಿಸಿದ. ಒಮ್ಮೆ ಆಕೆ

ಮನೆಗೆ ಬಂದಳು. ಸೂರ್ಯ ಆಕೆಯನ್ನು ಹಿಂಬಾಲಿಸಿದ . ಈತನ ಪ್ರಖರ ಕಿ

ಕಂಡು ತ್ವಷ್ಟ ದೇವತೆಗಳೊಡನೆ ಸಮಾಲೋಚಿಸಿ,ಸೂರ್ಯನಿಗೆ ಆಡುವ ಯ

ವನ್ನು ಏರಿಸಿದನು. ಸೂರ್ಯನ ಒಂದು ಭಾಗದ ತೇಜಸ್ಸು ಕಳಚಿ ಶತಶೃ

ಬುಡವನ್ನು ಕತ್ತರಿಸಿ ಸಮುದ್ರದಲ್ಲಿ ಮುಳಗಿತು. ಕಿರಣದ ಊರ್ಧಭಾಗ ಅ

ವಾಯಿತು. ಸೊಕ್ಕಿನಿಂದ ಕೂಡಿದ್ದ ಕಾಂತಿಯನ್ನು ಶಿವನು ಸುದರ

ಮಾಡಿದನು. ವಿಷ್ಣು ಸಹಸ್ರಕಮಲಗಳಿಂದ ಶಿವನನ್ನು ಅರ್ಚಿಸಿ ಸುದರ

ಬೇಡಿದನು. ಶಿವನು ಪೂಜಾಸಮಯದಲ್ಲಿ ಒಂದು ಕಮಲವನ್ನು ಕಡಿಮೆ ಮಾ

ಸಿದನು. ಆಗ ವಿಷ್ಣು ಕಮಲದಂತಿರುವ ತನ್ನ ಕಣ್ಣನ್ನು ತೆಗೆದಿಟ್ಟನು. ಶ

ಸುದರ್ಶನಚಕ್ರವನ್ನು ನೀಡಿದನು. ಸೂರ್ಯಕಿರಣ ಮುಳುಗಿದ ಸ್ಥಳಸೂರ್

ವಾಯಿತು. ಸೂರ್ಯತೀರ್ಥದ ಸಮೀಪ ಅನಂತತೀರ್ಥವಿದೆ. ಗರುಡನು

ಯನ್ನು ಇಂದ್ರನು ಶೇಷನಿಗೆ ಕೊಟ್ಟನು. ಶೇಷಕೃತಯುಗದಲ್ಲಿ ವಿಷ್ಣು

ಯುಗದಲ್ಲಿ ಬ್ರಹ್ಮನನ್ನು , ದ್ವಾಪರದಲ್ಲಿ ಶಿವನನ್ನು ಕುರಿತು ತಪಸ್ಸು

ಕಲಿಯುಗದಲ್ಲಿ ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ಬಂದು ವರವನ್ನು ಕ

ಶೇಷನು ಅನಂತತೀರ್ಥದೊಳಗೆ ಇಳಿದು ಪಾತಾಳಲೋಕಕ್ಕೆ ಸೇರಿಕೊಂಡನು. ಅ

ತೀರ್ಥದಲ್ಲಿ ಸ್ನಾನ ಮಾಡಿದರೆ ಪಾಪಹರ .


- ಸನತ್ಕುಮಾರನು ಲಿಂಗಪ್ರತಿಷ್ಠೆ ಮಾಡಿ ಶಿವನನ್ನು ಸಂತೋಷಗೊಳಿಸಿದ .

ಯೋಗೀಶ್ವರ ಎಂದು ಹೆಸರಾಯಿತು. ಇದರ ಮಹಿಮೆಯನ್ನು ನೋಡಿ ದೇವತ

ವಿಷ್ಣುವಿಗೆ ದೂರಿತ್ತರು. ವಿಷ್ಣುವು ಯೋಗೀಶ್ವರನಿಗೆ ಚಕ್ರವನ್ನು ತೆಗೆದಿಟ್

ಚಕ್ರತೀರ್ಥ, ಇದರಲ್ಲಿ ಸ್ನಾನ ಮಾಡಿದರೆ ರಾಜಸೂಯಯಾಗದ ಫಲ. ಸಂವರ್

ಮುನಿ ಗೋಕರ್ಣದಲ್ಲಿರುವ ತೀರ್ಥಗಳ ಕತೆಯನ್ನು ಕೇಳಿ ನಾರದನಿಗೆ ನಿರ

ಸ್ಥಳದಲ್ಲಿರುವ ಪರಮತೀರ್ಥಕ್ಕೆ ನೀನು ವರವನ್ನು ಕರುಣಿಸಬೇಕು ಎಂದನ

ನಾರದನು ಮುಂದೆ ಇದನ್ನು ಸಂವರ್ತಕನಬಾವಿ ಎನ್ನುವರು . ಇದು

ಎನ್ನುತ್ತ ವರವಿತ್ತನು.
39
ಪೀಠಿಕೆ

ನಾರದಮುನಿಯು ಇಂದ್ರನಿಗೆ ಮೃಗಶೃಂಗಲಿಂಗವನ್ನು ರಾವಣನು ಬೇಡುವ ವಿಚಾರ

ವನ್ನೂ ಅದರಿಂದ ಉಂಟಾಗಬಹುದಾದ ಅಪಾಯವನ್ನೂ ತಿಳಿಸಿದನು . ಇಂದ್ರನ

ಬೃಹಸ್ಪತಿಯನ್ನು ಮೃಗಶೃಂಗಲಿಂಗವೆಂದರೆ ಏನು ಎಂದು ಕೇಳಲು, ಆತ ಅದನ್

ನಾನರಿಯೆ ,ಕಾಶ್ಯಪ ಬಲ್ಲ ಎಂದು ಅವನ ಬಳಿಗೆ ಕರೆದುಕೊಂಡು ಹೋದನು . ಕಾಶ್ಯಪನು

ಮೃಗಶೃಂಗ ಲಿಂಗದ ಮಹಿಮೆಯನ್ನು ಹೇಳಿದನು -ಪೂರ್ವದಲ್ಲಿ ಶಿವನು ಭೂಮಿಯನ

ಸೃಷ್ಟಿಸಬೇಕೆಂದು ತಪಸ್ಸು ಮಾಡುತ್ತಿದ್ದನು. ಅಷ್ಟರಲ್ಲಿ ಬ್ರಹ್ಮನು ಸೃಷ್ಟಿಸಿದನ

ಶಿವನು ಕೋಪಗೊಂಡು ಎಲ್ಲ ಜೀವಿಗಳ ಸತ್ವವನ್ನು ಮಗದರೂಪದಲ್ಲಿ ಹಿಡಿದು

ಕೊಂಡನು, ಬ್ರಹ್ಮ ಮೊದಲಾದವರು ಸತ್ವವಳಿದು ಸುತ್ತುತ್ಯ ರಕ್ಷಿಸೆಂದು ಹರಿಯನ

ಕೇಳಿದರು. ಹರಿಯು ಶಿವನು ಮೃಗರೂಪದಲ್ಲಿ ಸತ್ಯವನ್ನು ಹಿಡಿದಿಟ್ಟಿರುವ ವಿಚಾ

ವನ್ನು ಅವರಿಗೆ ತಿಳಿಸಿದನು. ದೇವತೆಗಳು ಶಿವನನ್ನು ಧ್ಯಾನಿಸಿ ಮನದ ಬಯಕೆಯನ

ಬೇಡಿದರು. ಶಿವನು ಮೆಚ್ಚಿ ಮೃಗದ ಒಂದು ಶೃಂಗವನ್ನು ವಿಷ್ಣುವಿಗೆ, ಮತ್ತೊ

ಬ್ರಹ್ಮನಿಗೆ ನೀಡಿದನು. ವಿಧ್ಯಾಧರರಿಗೆ ಮಾಂಸ, ಆಪ್ಪರರಿಗೆ ಚರ್ಮ , ನಾಗಸಂಕುಲಕ್ಕೆ

ಅಸ್ತಿ , ಖಗಗಳಿಗೆ ಪಿತ್ತ , ದೇವತೆಗಳಿಗೆರೋಮ, ಋಷಿಗಳಿಗೆ ಮೂತ್ರ, ಪಿಶಾಚಿಗಳಿಗೆ

ಕಲ್ಮಷ, ಮನುಷ್ಯರಿಗೆ ಮಾಂಸ , ಭೂದೇವಿಗೆ ರೇತಸ್ಸು ಹೀಗೆ ಒಬ್ಬೊಬ್ಬರಿಗೆ

ಒಂದೊಂದು ಭಾಗವನ್ನು ಹಂಚಿಕೊಟ್ಟನು. ಶಿವ ಮೃಗಶೃಂಗಲಿಂಗವನ್ನು ಕ

ಹಿಡಿದಿದ್ದನು. ಮೃಗಶೃಂಗಲಿಂಗವನ್ನು ಪೂಜಿಸಿ ದೇವತೆಗಳು ತಮ್ಮ ಪದವಿಗಳನ

ಮರಳಿ ಪಡೆದರು . ಈ ಲಿಂಗದ ಮಹಿಮೆ ದೊಡ್ಡದು.

ನಾರದನು ವಿಷ್ಣುಲೋಕಕ್ಕೆ ಹೋಗಿ, ಅಲ್ಲಿಂದ ಲಂಕೆಗೆ ಬಂದು , ರಾವಣನಿಗೆ ಮೃಗ

ಶೃಂಗಲಿಂಗವನ್ನು ಪಡೆ ಎಂದು ಪ್ರೋತ್ಸಾಹಿಸಿದನು. ರಾವಣನು ಕೈಲಾಸಶಿಖರಕ

ಬಂದು ಹರನನ್ನು ಏಕಚಿತ್ತದಿಂದ ಧ್ಯಾನಿಸಿದನು. ಶಿವನು ಮೆಚ್ಚಿ ಪ್ರತ್ಯಕ್ಷನಾಗಿ ವ

ಬೇಡು ಎನ್ನಲು, ರಾವಣ ' ' ನಿನ್ನ ಕೈಯಲ್ಲಿರುವ ಮೃಗಶೃಂಗಲಿಂಗವನ್ನು ಕರುಣಿ

ಎಂದನು. ಶಿವನು ಲಿಂಗವನ್ನು ಕೊಟ್ಟು , ಈ ಲಿಂಗವು ನೆಲಕ್ಕೆ ಸೋಕಿದರೆ ತಿರುಗಿ ಬರು

ದಿಲ್ಲ. ಆದ್ದರಿಂದ ಇದನ್ನು ಹಿಡಿದುಕೊಂಡು ಕಾಲ್ನಡಿಗೆಯಲ್ಲಿ ಹೋಗು ಎಂದ

ಅಂತರ್ಧಾನನಾದನು . ರಾವಣನು ಲಿಂಗವನ್ನು ತೆಗೆದುಕೊಂಡು ಸಪ್ತಕೋಟೀ

ಬಂದನು. ವಿಘ್ನಕಾರಿಗಳಾದ ಇಂದ್ರ , ಹರಿ ಮೊದಲಾದ ದೇವತೆಗಳು ರಾವಣನ ಬರ

ವನ್ನು ನಿರೀಕ್ಷಿಸಿ ಪಶ್ಚಿಮಕಡಲ ಬಳಿ ನಿಂತಿದ್ದರು. ರಾವಣನು ಸಂಧ್ಯಾವಿಧಿಯನ್

ಬಿಡದೆ ಮಾಡುವನೆಂದು ತಿಳಿದ ವಿಷ್ಣುವು ಸುದರ್ಶನಚಕ್ರದಿಂದ ಸೂರ್ಯಬಿಂಬಕ್ಕೆ

ಮಾಡಿ ಗಣಪತಿಯನ್ನು ವಟುವೇಷದಲ್ಲಿ ಕಳಿಸಿದನು. ರಾವಣನು ಸಂಧ್ಯಾಕಾಲವಾಯ

ತೆಂದು ಭಾವಿಸಿ ವಟುರೂಪದಲ್ಲಿದ್ದ ಗಣಪತಿಯನ್ನು ಕರೆದು ಈ ಲಿಂಗವನ್ನು ಹಿಡಿದು

ಕೊಂಡಿರು ನಾನು ಬೇಗ ಬರುತ್ತೇನೆ ಎಂದು ಅವನಿಗೆ ಕೊಟ್ಟನು. ಗಣಪತಿ ಭಾರವನ

ಹೊರಲಾರದೆ ತಿಣುಕಿದಂತೆ ನಟಿಸಿ ಲಿಂಗವನ್ನು ಹಿಡಿದುಕೊಂಡನು . ರಾವಣನು ಅ


ಪೀಠಿಕೆ

ವನ್ನು ಕೊಟ್ಟು ಗಾಯಿತ್ರಿಯನ್ನು ಜಪಿಸಿ ಬ್ರಹ್ಮಕನಿಷ್ಠೆಯಿಂದ

ಕಪಟದಿಂದ ಲಿಂಗವನ್ನು ಹಿಡಿದುಕೊಳ್ಳಲಾರದೆ ಇಟ್ಟೆನೆಂದು ಕೂಗಿ ಹೇಳ

ದಕ್ಷಿಣಕ್ಕೆ ಲಿಂಗವನ್ನಿಟ್ಟು ಹೋದನು. ಆಗ ವಿಷ್ಣು ಮರೆಯನ್ನು ತೆಗೆದನ

ದೇವತೆಗಳ ತಂತ್ರವೆಂದು ಅರಿತು ರಾವಣ ಬೇಗ ಬಂದು ಲಿಂಗಕ್ಕೆ ನಮಿಸಿ, ಪ

ಸುತ್ತಲೂ ಬಲಿಗಳನ್ನು ಇಟ್ಟನು. ಬಳಿಕ ಲಿಂಗವನ್ನು ಕೀಳಲು ಪ್ರಯತ್ನಿಸ

ಇದನ್ನು ನೋಡಿದೇವತೆಗಳು , ಋಷಿಗಳು ನಕ್ಕು ಕಳಕಳ ಎಂದುಕೂಗಿದರ

ಲಿಂಗಕ್ಕೆ ಕಳಕಳೇಶ್ವರನೆಂದು ಹೆಸರಾಯಿತು. ರಾವಣನು ಅಂಜಿ ಹೊರಟು ಹೋ

ಆ ಲಿಂಗ ಬಲಯುತವಾದ ಕಾರಣ ಮಹಾಬಲ ಎಂದು ಹೆಸರು ಬಂದಿತು . ಗೋ

ಕ್ಷೇತ್ರದಲ್ಲಿ ಮಹಾಬಲಲಿಂಗಪೂಜೆ ಮಾಡಿ ಬ್ರಾಹ್ಮಣಭೋಜನ ಮೊದಲಾದ

ನಡೆಸಿದರೆ ಪಿತೃಗಳು ಸ್ವರ್ಗ ಸೇರುವರು . .

ಮಹಾಬಲಲಿಂಗವನ್ನು ಪೂಜಿಸಿದ ಬಳಿಕ ಭದ್ರಕಾಳಿ ಆಶ್ರಮಕ್ಕೆ ಬಂ

ಯನ್ನು ಪ್ರಾರ್ಥಿಸಬೇಕು. ಅಲ್ಲಿ ಮೂರುತೀರ್ಥವಿದೆ. ಈ ತೀರ್ಥ

ಮಾಡಬಾರದು, ಮುಂದೆ ಹೋಗಿಕ್ಷೇತ್ರಪಾಲನೆ ಮಾಡುತ್ತಿರುವ ಘಂಟಾಕರ

ಪೂಜಿಸಿ ಭೂತಗಣರಿಗೆ ಕೂಳ್ಳಲಿಯನ್ನು ಅರ್ಪಿಸಬೇಕು. ಆ ಬಳಿಕ ಹನ

ಆಶ್ರಮಕ್ಕೆ ಹೋಗಬೇಕು. ಇಲ್ಲಿ ಹನುಮಂತನು ಶಿವನನ್ನು ಭಜಿಸಿ “ ರಣದಲ್ಲಿ

ಜಯವಂತನನ್ನಾಗಿ ಮಾಡು. ನಿತ್ಯ ನಿನ್ನ ಧ್ಯಾನವನ್ನು ಕರುಣಿಸು . ನಾನಿರು

ಸೇವೆಯನ್ನು ಮಾಡಿದವರಿಗೆ ಈ ಎಲ್ಲ ಗುಣಗಳನ್ನು ದಯಪಾಲಿಸು ” ಎಂದನ

ಎಲ್ಲವನ್ನೂ ಕರುಣಿಸಿ ಅಂತರ್ಧಾನನಾದನು. ಕೋಟಿತೀರ್ಥದಲ್ಲಿ

ಹನುಮಂತಲಿಂಗವನ್ನು ಪೂಜಿಸಿದ ಬಳಿಕ ಮಹಾಬಲಲಿಂಗದ ದರ್ಶನವನ್

ಮಾಡಬೇಕು.

- ನಾಗಶೃಂಗ, ಗೌರೀಶೃಂಗಗಳನ್ನು ಕುರಿತು ಸೂತನು ಶೌನಕನಿಗೆ

ದುರ್ಮುಖನೆಂಬ ನಾಗನನ್ನು ಗರುಡನುಗೋಕರ್ಣದಲ್ಲಿ ಹಾಕಿದನು.

ಒಂದು ನಾಗಶೃಂಗದಲ್ಲಿ ಮತ್ತೊಂದು ಗೌರೀಶೃಂಗದಲ್ಲಿಯೂ ಬಿದ್ದಿತ

ನಾಗನು ಗರುಡಭಯದಿಂದ ಶಿವನನ್ನು ಕುರಿತು ತಪಸ್ಸು ಮಾಡಿದನು.

ನಾಗಿ, ' ನಿನಗೆ ಗರುಡ ಭಯ ತಾಗದಿರಲಿ ' ಎಂದು ನಾಗನ ಹಣೆಯ ಭಾಗದಲ್ಲಿ ತ್ರಿಶೂಲ

ವೆಳೆದನು. ನಾಗನನ್ನು ಶೂಲಾಂಕ ಎನ್ನುವರು. ನಾಗಬಿಲವೆಂದು ಅರ

ಇರುವುದು. ಅದರಲ್ಲಿ ನವರತ್ನಗಳು ಬಹಳ. ಅಲ್ಲಿ ನಾಗನು ನಾಗಕನೈಯೊಡನೆ

ನೆಲಸಿದ್ದಾನೆ.

ಸಿಂಧುದ್ವೀಪದಲ್ಲಿ ವೇತ್ರನೆಂಬ ರಾಕ್ಷಸನು ದೇವತೆಗಳನ್ನು ಕೊಂದು ಮ

ಲೋಕವನ್ನು ವಶಪಡಿಸಿಕೊಂಡು ಬಾಧಿಸುತ್ತಿದ್ದನು. ದೇವತೆಗಳು ಬ್


ನೇತ್ರಾಸುರನ ಬಾಧೆಯನ್ನು ತಿಳಿಸಿದರು. ಬ್ರಹ್ಮ ಈ ವಿಷಯವನ್ನು ಹರಿಗೆ ತಲ
ಪೀಠಿಕೆ

ಹರಿಕೋಪಿಸಿ ಹುಬ್ಬುಗಳನ್ನು ಗಂಟಿಕ್ಕಿದ. ಕುಟಿಲಮುಖದಿಂದ ತೇಜವೆದ್ದು ಅಗ್ನಿ ಯಮ

ಮೊದಲಾದವರ ಮುಖದಲ್ಲಿತೋರಿತು. ಈ ಎಲ್ಲ ತೇಜಗಳು ಗೌರೀದೇವಿಯಲ್ಲಿಕೂಡ

ಆಕೆ ಪುತ್ತಳಿಯಂತೆ ಹೊಳೆಯುತ್ತ ನೆಲಸಿದಳು. ಆಕೆಗೆ ದೇವತೆಗಳು ಬೇರೆ ಬೇರೆ

ಆಯುಧಗಳನ್ನು ಕೊಟ್ಟರು. ದೇವಿ ಸಿಂಹವನ್ನು ಏರಿದಳು . ವೇತ್ರಾಸುರನನ

ಕೊಂದು ನಮ್ಮನ್ನು ರಕ್ಷಿಸು ಎಂದು ದೇವತೆಗಳು ದೇವಿಯನ್ನು ಪ್ರಾರ್ಥ

ದೇವಿ ಅವರಿಗೆ ಅಭಯವಿತ್ತು ವೇತ್ರಾಸುರನನ್ನು ಕೊಂದಳು . ಗೌರೀದೇವಿ ಮಾತೃಗ

ದೊಂದಿಗೆ ಅಲ್ಲಿಯೇ ನೆಲಸಿದ್ದಾಳೆ. ಇದರಿಂದ ಗೌರೀಶೃಂಗವೆಂಬ ಹೆಸರು. ಈ ಕ್ಷ

ದಲ್ಲಿ ಗೌರಿಯನ್ನು ಪೂಜಿಸಿದರೆ ದೇವಿಯು ಇಹ ಪರ ಸುಖವನ್ನು ನೀಡುವಳು.

ಪೂರ್ವದಲ್ಲಿ ದಶರಥನ ಮಗ ರಾಮನು ತಂದೆಯ ವಾಕ್ಯಪರಿಪಾಲನೆಗಾಗಿ

ಅಯೋಧ್ಯೆಯನ್ನು ಬಿಟ್ಟು ಲಕ್ಷಣ ಮತ್ತು ಸೀತೆಯರ ಸಹಿತ ಸಹ್ಯಮ

ದಕ್ಷಿಣದ ಕಡೆಗೆ ಬಂದನು. ಆತ ಋಷಿಗಳ ಆಶ್ರಮವನ್ನು ನೋಡುತ್ತ ಬರುವಾಗ

ಶರಾವತಿನದಿಯನ್ನು ಕಂಡನು. ರಾಮನು ತನ್ನನ್ನು ಕಾಣಲು ಬಂದಿದ್ದ ಋಷಿಜನರ

'ಈ ಸ್ಥಳಕ್ಕೆ ಬರಲು ಮನಸ್ಸಿನಲ್ಲಿ ಅತ್ಯಧಿಕ ಸಂತೋಷಹುಟ್ಟಿತು ಕಾರಣವೇನು' ಎಂದನು .

ಅದಕ್ಕೆ ಅಗಸ್ಯ ಮುನಿ - 'ನೀನು ಶಾಲ್ಮಲಿ ಕಲ್ಪದಲ್ಲಿ ಹದಿಮೂರನೆಯ ಅವತಾರದಲ್ಲಿ

ಜನಿಸಿದ ಕಾಲದಲ್ಲಿ ಈ ಸ್ಥಳದಲ್ಲಿ ನಿನಗೆ ಸೀತೆಯೊಂದಿಗೆ ವಿವಾಹವಾಯಿತು. ಆಗ

ನೀನು ಈ ತಾಣದಲ್ಲಿ ಸತಿಯೊಡನೆ ಬಹಳ ಕಾಲ ಇದ್ದೆ . ಅದರಿಂದ ಹರ್ಷವಾಗುತ್ತಿದೆ.

ಈ ಶಿಲೆಯ ಮೇಲೆ ನೀನು ಹಲವು ಬಾಣಗಳನ್ನು ಎಸೆದೆ. ಇದರಿಂದ ಈ ನದಿಗೆ

ಶರಾವತಿ ಎಂಬ ಹೆಸರು ಬಂತು . ಬಾಣಸ್ಪರ್ಶ ಭೂಮಿಯಲ್ಲಿ ಕಾಂತದವ

ಕಾಣುವುದು ' ಎಂದನು. ಇದು ಶ್ರೀರಾಮಕ್ಷೇತ್ರ . ಇಲ್ಲಿ ಸ್ನಾನ ಹೋಮ

ಗಳನ್ನು ವಿರಚಿಸಿದರೆ ಶ್ರೀರಾಮನ ದಯೆ ಉಂಟಾಗುವುದು . ಶರಾವತಿನದಿಯು

ಮುಂದೆ ಕಲಾವತಿ ನದಿ ಇದೆ. ಹಿಂದೆ ಸಹ್ಯಾದ್ರಿಯ ವನದಲ್ಲಿ ಶೃಂಗುರನೆಂಬ ಶಬರ

ನಿದ್ದನು. ಈತನ ಹೆಂಡತಿ ಚಂಡಿಕೇಶಿನಿ . ಪ್ರಗಾದಿಮುನಿ ಉದಯ ಕಾಲದಲ್ಲಿ ಶಿಷ್ಯ

ರೊಂದಿಗೆ ಹೋಗಿಕಲಾವತಿನದಿಯಲ್ಲಿ ಸ್ನಾನ ಮಾಡಿ ಜಪತಪಗಳನ್ನು ನಡೆಸುತ್ತಿದ

ಹೀಗಿರಲು ಮಾಘಮಾಸ ಕಾಲಿಟ್ಟಿತು. ಋಷಿಪತ್ನಿಯರು ಮಾಘಸ್ನಾನಕ್ಕೆಂದು ಕಲಾ

ನದಿಗೆ ನಿಯಮದಲ್ಲಿ ಬರುತ್ತಿದ್ದುದನ್ನು ಶೃಂಗುರನ ಹೆಂಡತಿ ಪ್ರತಿನಿತ್ಯ ನೋಡುತ್ತಿ

ದ್ದಳು. ಒಂದುದಿನ ಶೃಂಗುರ ಹೆಂಡತಿಗೆ ಇನ್ನು ಈ ವನದಲ್ಲಿ ಎಂದಿನಂತೆ ಮೃಗಗಳು

ಸಿಕ್ಕುವುದಿಲ್ಲ. ಮುಂದೆ ಬೇರೊಂದು ಅಡವಿಗೆ ಹೋಗುತ್ತೇನೆ. ಇಂದು ನೀನ

ಬೆಳಗಿನ ಜಾವವೇ ಎದ್ದು ಅಡುಗೆಯನ್ನು ಮಾಡು ಎಂದನು. ಆಕೆ ಮರುದಿನ

ಎದ್ದು ನದಿಗೆ ಬಂದಳು. ಅಲ್ಲಿ ಸ್ನಾನ ಮಾಡುತ್ತಿದ್ದ ಋಷಿಪತ್ನಿಯರನ್ನು ಕಂಡ

ಬೆರಗಾಗಿ , ಈ ರೀತಿ ಶೀತದಲ್ಲಿ ಸತತವಾಗಿ ಸ್ನಾನ ಮಾಡುವುದು ಹಿತವೆ ಎಂದು

- ಕೇಳಿದಳು. ಮುನಿಪತ್ನಿಯರು ಆಕೆಗೆ ಮಾಘಮಾಸವು ಪುಣ್ಯಕರವಾದುದು. ಸ್ತ್ರೀ


ಪೀಠಿಕ

ಪುರುಷರು ಉದಯಕಾಲದಲ್ಲಿ ಸ್ನಾನ ಮಾಡಲು ಪಾವನ ಎಂದರು. ಶಬರನ

ಚಳಿಯಲ್ಲಿ ಸ್ನಾನ ಮಾಡಲಾರೆ ಎನ್ನುತ್ತ ಪ್ರತಿನಿತ್ಯ ಮುಖವನ್ನು

ಬಳಿಕ ಕಾಲಕ್ರಮದಲ್ಲಿ ಶೃಂಗುರ ಮೃತನಾಗಲು ಅವನ ಹೆಂಡತಿಯೂ ಆತನೊಡ

ಚಿತೆ ಏರಿದಳು. ಅವರನ್ನು ಯಮಲೋಕಕ್ಕೆ ಕೊಂಡೊಯ್ದರು. ಶಬರನ ಹ

ಹೊಳೆಯುವ ಮುಖವನ್ನು ನೋಡಿ ಯುವ ಈಕೆ ಯಾರು ಎಂದನು . ಇವಳು

ವಾಸದಲ್ಲಿ ಕಲಾವತಿನದಿಯಲ್ಲಿ ಮುಖವನ್ನು ತೊಳೆದಳು, ಕಲಾವತ

ಯಿಂದ ಈಕೆಗೆ ಮುಖದ ಕಾಂತಿ ಲಭಿಸಿತು ಎಂದು ಚಿತ್ರಗುಪ್ತರು ನುಡ

ಯಮನು ಶೃಂಗುರ ಮತ್ತು ಭ್ರಂಗುರನ ಪತ್ನಿಗೆ ರಾಜ್ಯಗಳನ್ನಾಳಿ

ಶೃಂಗುರನು ಜಯಂತಿಪಟ್ಟಣದ ದೊರೆಗೆ ಮಗನಾಗಿ ಜನಿಸಿದನು. ಅವನಿಗೆ ಚಂದ್

ಎಂದು ನಾಮಕರಣ ಮಾಡಿದರು. ಚಂಡಿಕೇಶಿನಿ ತ್ರಿಗರ್ತದ್ರಾವಿಡದೇಶದ ರ

ಮಗಳಾಗಿ ಹುಟ್ಟಿ ಚಂದ್ರಮುಖಿ ಎಂಬ ಹೆಸರು ಪಡೆದಳು. ಚಂದ್ರವರ್

ಚಂದ್ರಮುಖಿಗೆ ವಿವಾಹವಾಯಿತು. ಚಂದ್ರವರ್ಮ ರಾಜ್ಯ ಪಾಲನೆ ಮಾಡ

ಒಬ್ಬ ಶಿವಯೋಗೀಂದ್ರ ಬಂದು ರಾಜನ ಪೂರ್ವಜನ್ಮದ ವೃತ್ತಾಂತ

ಚಂದ್ರಮುಖಿಯು ಕಲಾವತಿನದಿಯಲ್ಲಿ ಮುಖ ತೊಳೆದ ಕಾರಣ ಸಾಮ್ರಾಜ

ಲಭ್ಯವಾಯಿತೆಂದನು.

ಸೂತನು ವಿವರಿಸಿದ ಸುಮಾವತಿನದಿಯ ಮಹಿಮೆ. ಸುಮ್ಯಾನದಿ ಮ

ಸಮುದ್ರಗಳ ಸಂಗಮದಲ್ಲಿ ತೃಣಬಿಂದುವಿನ ಆಶ್ರಮ , ತೃಣಬಿಂದುವು ಶಿವಲ

ಸೋಮವಾರದ ದಿನ ಪೂಜಿಸುತ್ತಿದ್ದನು. ಈ ಲಿಂಗಕ್ಕೆ ಸೋಮೇಶ ಎಂದ

ಇದರ ಪೂರ್ವಕಥೆ - ಕೈವರ್ತಕದೇಶದಲ್ಲಿ ಒಬ್ಬ ಬ್ರಾಹ್ಮಣ. ಆತನಿಗೆ ಸರ್ವ

ಯಾದ ಮಗಳು . ಅವಳು ಶಿವಭಕ್ತಿಯಲ್ಲಿರುತ್ತಿದ್ದಳು. ಒಂದುದಿನ

ಬ್ರಾಹ್ಮಣನ ಮನೆಗೆ ಬಂದನು . ಬ್ರಾಹ್ಮಣ ಆತನನ್ನು ಸತ್ಕರಿಸಿ ಮಗಳ ಶಿವ

ವಿಚಾರವಾಗಿ ತಿಳಿಸಿದನು. ಮತಂಗಮುನಿ ಬ್ರಾಹ್ಮಣನ ಮಗಳ ಪೂರ

ವನ್ನು ಹೇಳತೊಡಗಿದನು - ಪೂರ್ವಜನ್ಮದಲ್ಲಿ ನಿನ್ನ ಮಗಳು ಹೆಣ್ಣು

ಜನಿಸಿದಳು. ಆ ಕಾಗೆ ಸುಮ್ಮಾ ನದಿಯ ತೀರದ ತೃಣಬಿಂದುವಿನ ಆಶ್ರಮ

ಗೂಡು ಮಾಡಿಕೊಂಡಿತ್ತು . ಸೋಮೇಶಲಿಂಗಕ್ಕೆ ಪೂಜಿಸಿದ ಅಕ್ಷತೆಯನ್ನ

ತಿನ್ನುತ್ತಿತ್ತು . ಒಂದು ಸೋಮವಾರ ತೃಣಬಿಂದುಸೋಮೇಶನನ್ನು

ವನ್ನು ಸಮರ್ಪಿಸಿ ಚಂಡೇಶ್ವರನಿಗೆ ನಿರ್ಮಾಲ್ಯವನ್ನು ತೆಗೆದಿಟ್ಟ

ಚಂಡೇಶ್ವರನಿಗೆ ಇಟ್ಟಿದ್ದ ನಿರ್ಮಾಲ್ಯವನ್ನು ತೆಗೆದುಕೊಂಡಿತು. ಅಷ

ಗಿಡುಗ ಕಾಗೆಯ ಮೇಲೆರಗಿತು. ಕಾಗೆ ಭಯಗೊಂಡು ಸೋಮೇಶ್ವರನನ

ಸುತ್ತು ಸುತ್ತುತ್ರ ನದಿಯಲ್ಲಿ ಬಿದ್ದು ಪ್ರಾಣಬಿಟ್ಟಿತು. ಸುಮ್

ನೀಗಿದುದರಿಂದ ಇವಳಿಗೆ ಶಿವಭಕ್ತಿ ದೊರಕಿತು. ಇವಳನ್ನು ಕರೆದುಕೊಂಡು


ಪೀಠಿಕೆ

ತೃಣಬಿಂದುವಿನ ಆಶ್ರಮಕ್ಕೆ ಹೋಗು. ಅಲ್ಲಿ ಇವಳಿಗೆ ವರ ದೊರೆಯುವನು

ಎಂದು ಮತಂಗಮುನಿ ಹೇಳಿದನು . ಅದರಂತೆ ಬ್ರಾಹ್ಮಣನು ಪತ್ನಿ , ಪುತ್ರಿಯರ

ಸಹಿತ ತೃಣಬಿಂದುವಿನ ಆಶ್ರಮಕ್ಕೆ ಬಂದನು. ಸುಂದರನಾದ ವಿಪ್ರಸುತನೊಂದ

ಬ್ರಾಹ್ಮಣನ ಮಗಳ ವಿವಾಹವಾಯಿತು. ತೃಣಬಿಂದುವಿನ ಭಕ್ತಿಗೆ ಮೆಚ್ಚಿ ಶಿ

ಆತನಿಗೆ ನೀನು ನನ್ನನ್ನು ಸೋಮವಾರ ಪೂಜಿಸಿ ಪ್ರೇಮವನ್ನು ಗಳಿಸಿದೆ. ಈ ಲಿಂಗ,

ವನ್ನು ಭೂಮಿಯಲ್ಲಿ ಸೋಮೇಶ್ವರನಾಮದಿಂದ ಹೊಗಳುವರು. ಸೋಮ

ವನ್ನು ಸೇವಿಸಿದರೆ ಚತುರ್ವಣ್ರಫಲ ಸಿದ್ದಿ ” ಎಂದು ಹೇಳಿ ಅಡಗಿದನು.

ಸಹ್ಯಾದ್ರಿಶಿಖರದಲ್ಲಿ ಕುಟಚಾದ್ರಿಪರ್ವತವಿದೆ. ಇಲ್ಲಿ ಸಂಜೀವಿನಿ ಮೊದಲ

ಔಷಧಗಳಿರುವುವು. ದುಂದುಭಿಯೆಂಬ ರಾಕ್ಷಸ ಕುಟಚಾದ್ರಿಯಲ್ಲಿ ನೆಲಸಿ ಶಿವನನ

ವೆಂಚ್ಚಿಸಿ ಮೂಕಾಸುರನೆಂಬ ಮಗನನ್ನು ಪಡೆದನು. ಮೂಕಾಸುರನು ಭೀಕರ ತಪಸ್ಸು

ಮಾಡಿ ಬ್ರಹ್ಮನಿಂದ ಸುರ ನರ ದೈತ್ಯ ಮಹೋರಗ ಕಿನ್ನರ ಯಕ್ಷ ಗಂಧರ್ವ ಹರಿ ಹ

ಬ್ರಹ್ಮರಿಂದ ಮೃತಿಯು ತಪುವಂಥ ವರವನ್ನು ಪಡೆದನು. ಮೂಕಾಸುರನು ಸ್ವರ

ವನ್ನು ವಶಪಡಿಸಿಕೊಂಡು ದೇವತೆಗಳನ್ನು ಬಾಧಿಸ ತೊಡಗಿದನು. ದೇವತೆಗಳ

ಮೂಕಾಸುರನನ್ನು ಸಂಹರಿಸಲು ದೇವಿಯನ್ನು ಒಲಿಸಿಕೊಳ್ಳಲು ಯೋಚಿಸಿದ

ಉದ್ದಾಲಕನು ದೇವಿ ಇರುವ ಮುಖ್ಯ ಸ್ಥಾನವನ್ನು ಹೇಳತೊಡಗಿದನು ತ್ರೇತಾ

ದಲ್ಲಿ ಮೇಘನಾದನು ಸರ್ಪಾಸ್ತ್ರದಿಂದ ಕಪಿ ಕರಡಿ ರಾಮ ಲಕ್ಷ್ಮಣರನ್ನು ಬೀಳಿಸಿ

ಆಗ ಜಾಂಬವಂತನು ಹನುಮಂತನಿಗೆದೊಣಗಿರಿಯಲ್ಲಿ ಸಂಜೀವಿನಿ ಇರುವುದನ್ನು

ಅದನ್ನು ತರಲು ಹೇಳಿದನು . ಹನುಮಂತನುದ್ರೋಣಾಚಲದಲ್ಲಿ ಸಂಜೀವಿನಿಯನ್ನ

ಕಾಣದೆ ಬಾಲವನ್ನು ಸುತ್ತಿ ಬುಡಸಹಿತ ಆ ಗಿರಿಯನ್ನು ಕಿತ್ತು ತಂದು ಜಾ

ಮುಂದೆ ಕೆಡಹಿದನು, ಜಾಂಬವನು ಹನುಮನ ಪ್ರತಾಪಕ್ಕೆ ಮೆಚ್ಚಿ ಸಂಜೀವಿನಿಯನ್ನು

ತೆಗೆದುಕೊಂಡು ರಾಮ ಲಕ್ಷ್ಮಣರ ಸಹಿತ ಕಪಿಸೈನ್ಯವನ್ನು ಎಬ್ಬಿಸಿದನು . ಆ ಬಳಿಕ

ಜಾಂಬವನು ಹನುಮನಿಗೆ ಇದು ರಾಕ್ಷಸರಿಂದ ಮಡಿದವರಿಗೆ ಔಷಧಿ. ಈ ದ್ರೋಣಗಿರಿ

ಯನ್ನು ತಂದಲ್ಲಿಯೇ ಇಡು ಎಂದನು, ದೊಣಗಿರಿಯಲ್ಲಿ ಗೌರೀಶೃಂಗ, ದೇವಶೃಂ

ಅಪ್ಪರಶೃಂಗ, ಗಂಧರ್ವಶೃಂಗಗಳಿವೆ. ದೊಣಗಿರಿಯನ್ನು ಹನುಮಂತನು ತರು

ಗೌರೀಶೃಂಗವು ಸಹ್ಯಾದ್ರಿಯ ಮಸ್ತಕದಲ್ಲಿ ಬಿದ್ದಿತು. ದೇವಿಯು ವನದಲ್ಲಿ ಲಿ

ದಲ್ಲಿ ಇರುವಳು . ಆ ಲಿಂಗವನ್ನು ಮುಚ್ಚಿಕೊಂಡು ಕುಟಚಾದ್ರಿಪರ್ವತವಿದೆ. ಈ

ರೀತಿ ಕುಟಚಗಿರಿಯಲ್ಲಿ ದೇವಿಯು ಕಾಣದಂತೆ ಇರುವಳು . ಆ ಸ್ಥಳಕ್ಕೆ ಹೋಗಿ ಪರ್ವ

ವನ್ನು ಅಗೆದು ಲಿಂಗರೂಪೆಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ಮೂಕಾಸು

ಕೊಲ್ಲುವಳು ಎಂದು ಉದ್ದಾಲಕನು ಹೇಳಿದನು. ದೇವತೆಗಳು ಸಹ್ಯಾದ್ರಿಯಲ

ಹೇಳಿದ ಸ್ಥಳವನ್ನು ಅಗೆದರು. ಅಲ್ಲಿ ಹೊಳೆಯುವ ಲಿಂಗವನ್ನು ಕಂಡು ಅರಳುಮಲ್ಲ

ಗಂಧಮಾಲ್ಯ ಸುರೆ ಮಾಂಸ ಭಕ್ಷ ಭೋಜ್ಯಗಳಿಂದ ಪೂಜಿಸಿದರು . ಹೀಗೆ ಮೂರು

ವರ್ಷ ಪ್ರಾರ್ಥಿಸಲು ದೇವಿ ಪ್ರತ್ಯಕ್ಷಳಾಗಿ ಅವರಿಗೆ ಅಭಯವಿತ್ತಳು.


ಪೀಠಿ

ದೇವಿಯು ವನದಲ್ಲಿ ಮೋಹನರೂಪತಾಳಿ ಚಿನ್ನದ ಉಯ್ಯಾಲೆಯಲ್ಲಿ ಕು

ವೀಣೆಯನ್ನು ನುಡಿಸುತ್ತಿದ್ದಳು. ಮೂಕಾಸುರನ ದೂತ ಮಹೋದರನ

ಚೆಲುವನ್ನು ನೋಡಿ ರಾಕ್ಷಸನಿಗೆ ವರ್ಣಿಸಿದನು. ರಾಕ್ಷಸನು ದೇವಿಯನ್ನು

ದೂತನನ್ನು ಅಟ್ಟಿದನು. ದೂತ ಹೇಳಿದುದನ್ನು ಕೇಳಿ ದೇವಿ ಹೂಂಕರಿಸಿ

ಜ್ವಾಲೆಯಲ್ಲಿ ದೂತ ಬೆಂದು ಹೋದನು . ಅನಂತರ ದೇವಿಯು ಕಾಳಿಗೆ ಗಣ

ಹೋಗಿ ಖಳನನ್ನು ಕೆಡುಹಲು ಅಪ್ಪಣೆಯಿತ್ತಳು. ಶಕ್ತಿಗಣರು ರಾಕ್ಷಸರನ್ನು

ಬಂದರು. ತನ್ನ ಸೈನ್ಯ ಮುರಿದುದನ್ನು ಕಂಡು ಮೂಕನು ದೂತರಿಗೆ ದೇವ

ಹೊಡೆದು ತರಲು ಹೇಳಿದನು . ಅವರು ದೇವಿಯ ಬಳಿಗೆ ಹೋಗಲು, ದೇವಿ ಸಿಂಹವ

ಕೈಯಲ್ಲಿ ಬಾಣವನ್ನು ಹಿಡಿದು ರಾಕ್ಷಸರನ್ನು ಸವರಿದಳು. ರಾಕ್ಷಸರು ಮಡಿ

ಮೂಕನು ಬಂದು ಬಾಣಗಳನ್ನು ಸುರಿದನು. ದೇವಿ ಆತನ ತಲೆಯನ್ನು ಹಿಡಿ

ಪಾದದಲ್ಲಿ ಅವನನ್ನು ಮೆಟ್ಟಿದಳು. ಶಿರವನ್ನು ಮುಷ್ಟಿಯಿಂದ ತಿವಿ

ರಾಕ್ಷಸ ಎರಡು ಭಾಗವಾಗಿ ಮುರಿದು ಮಡಿದನು. ಮುನಿಗಳು ದೇವಿಗೆ ಮೂ

ಸಂಹರಿಸಿದ್ದರಿಂದ ನಿನಗೆ ಮೂಕಾಂಬಿಕೆ ಎಂಬ ನಾಮವಿರಲಿ, ನೀನು ಎಲ

ಗಳನ್ನು ಕರುಣಿಸು ಎಂದು ಬೇಡಿದರು. ದೇವಿಯು ಮೂಕಾಂಬಿಕೆ

ಕುಟಚಾಚಲದಲ್ಲಿ ನೆಲಸಿದಳು. ಕುಟಚಾದ್ರಿಯಲ್ಲಿ ಚಕ್ರನದಿ ಹರಿಯುವ

ಋಷಿಗಳಿಗೆ ಈ ಸ್ಥಳದಲ್ಲಿರಿ ಎಂದು ಹೇಳಿ ಲಿಂಗದಲ್ಲಿ ಅಂತರ್ಧಾನಳಾದಳು.

ಚಕ್ರನದಿಯ ಕಥೆಯನ್ನು ಸೂತನು ಹೇಳಿದನು, ಪೂರ್ವದಲ್ಲಿ

ವನ್ನು ಕುರಿತು ನನಗೆ ಅಸ್ಕಾಧಿಪತ್ಯವನ್ನು ಪಾಲಿಸು ಎಂದು ಕೇಳಿತು.

ಸಹ್ಯಾದ್ರಿಯ ಗೌರೀಶಿಖರದಲ್ಲಿ ಹರನನ್ನು ಭಜಿಸು ಎಂದನು. ಚಕ್ರ ಬಂದು ಅಲ್ಲಿ

ಲಿಂಗವನ್ನು ಸ್ಥಾಪಿಸಿ ಅಭಿಷೇಕಕ್ಕೆ ಒಂದುಕೊಂಡವನ್ನು ರಚಿಸಿ ತಪಸ್ಸಿಗೆ

ಸಾವಿರ ವರ್ಷ ಕಳೆದರೂ ಶಿವದರ್ಶನವಾಗಲಿಲ್ಲ. ಆಗ ಸಾವಿರ ಕಮಲಗಳಿಂದ ಶಿವನನ್

ಪೂಜಿಸಿದರೆ ಆಕ್ಷಣವೆ ಶಿವನು ಪ್ರತ್ಯಕ್ಷನಾಗುವನು ಎಂದು ಅಶರೀರವಾಣಿಯ

ಚಕ್ರವು ಹಾಗೆ ಮಾಡಲು ಶಿವನು ಪ್ರತ್ಯಕ್ಷನಾದನು . ಚಕ್ರವು ಶಿವನಲ್ಲಿ ಮೂರ

ಗಳನ್ನು ಬೇಡಿತು . “ ನಮ್ಮ ಶೂಲವನ್ನು ಬಿಟ್ಟು ನಿನಗೆ ಶಸ್ತ್ರಗಳ ದೂರತನವ

ವರಾಹ ಕಲ್ಪದಲ್ಲಿ ವಿಷ್ಣುವು ಭಾರ್ಗವನಾಗುವನು, ನೀನು ಕಾರ್ತವೀರ್

ಜನಿಸುವೆ. ನೀನು ವಿಷ್ಣು ಸಮಬಲ. ಆಗ ಯುದ್ದದಲ್ಲಿ ನೀನು ಅಮೋಘನ

ನೀನು ರಚಿಸಿದ ತಿರ್ಥ ಚಕ್ರನದಿಯಾಗಿ ಪಶ್ಚಿಮ ಸಮುದ್ರವನ್ನು ಸೇರುವುದು.

ನದಿಯಲ್ಲಿ ಸ್ನಾನ ಜಪಗಳನ್ನು ನಡೆಸಿದರೆ ಪಿತೃ ತೃಪ್ತಿ , ಶಿವರಾತ್ರಿಯಂದು ಲಿಂ

ಅರ್ಚಿಸಲು ಇಷ್ಟಾರ್ಥಗಳನ್ನು ಕೊಡುವೆ ” ಎಂದು ಹೇಳಿ ಶಿವನು ವ

ಲಿಂಗದಲ್ಲಿ ಅಡಗಿದನು.

ಕಿರಾತದೇಶದಲ್ಲಿ ಧರ್ಮಾಂಗದನೆಂಬ ರಾಜ. ಅವನ ಪತ್ನಿ ಸುಧರ


ಪೀಠಿಕೆ

ಅವರಿಗೆ ಹೇಮ ಎಂಬ ಮಗ, ಹೇಮನಿಗೆ ಐದು ವರ್ಷಕ್ಕೆ ಜಾತಿಸ್ಮರ

ಉಂಟಾಯಿತು. ಇವನು ಶಿವಭಕ್ತಿಯಲ್ಲಿ ಕಾಲ ಕಳೆಯುತ್ತಿದ್ದನು. ಒಂ

ಕಣ್ವಮುನಿ ಬಂದು ಹೇಮನ ಶಿವಭಕ್ತಿ ಮಹಿಮೆಯನ್ನು ಕುರಿತು ಹೇಳಿದನು -ಪೂರ

ದಲ್ಲಿ ಬ್ರಾಹ್ಮಣನೊಬ್ಬ ನಮ್ಮ ಆಶ್ರಮದ ಸಮಾಪ ಚಕ್ರನದಿಯ ದಡದಲ್ಲಿ ಹೋಮ

ವನ್ನು ಮಾಡುತ್ತಿದ್ದನು. ಕಾರ್ತಿಕ ಮಾಸದಲ್ಲಿ ಚಕ್ರನದಿಯಲ್ಲಿ ಸ್ನಾನ

ಹೋಮಗಳನ್ನು ಮಾಡಿಸಿದ. ಈತನ ಪತ್ನಿ ನಿರ್ಮಾಲ್ಯ ಜಲವನ್ನು ತಂದು ಹೊರ

ಚೆಲ್ಲಿದಳು. ಈ ನೀರು ಭಸ್ಮಕುಂಡದಲ್ಲಿ ಮಲಗಿದ್ದ ಒಂದು ನಾಯಿಯ ಮೇಲೆ

ಬಿದ್ದಿತು. ನಾಯಿ ಕೊಡವಿಕೊಂಡು ಎದ್ದು ಹೋಯಿತು. ಆಕೆಕೋಪದ ಭರದ

ದಂಡಪ್ರಹಾರ ಮಾಡಲು ನಾಯಿ ನದಿಗೆ ಹಾರಿತು . ಆ ಕ್ಷಣವೆ ಮೊಸಳೆಯೊಂದ

ನಾಯಿಯನ್ನು ನುಂಗಿತು. ನಾಯಿ ನದಿಯಲ್ಲಿ ಮರಣಹೊಂದಿತು.

ಯಮಪುರಿಗೆ ಕೊಂಡೊಯ್ದರು. ಯಮನು ನಾಯಿಗೆ ನಿರ್ಮಾಲ್ಯ ಜಲವನ್ನು

ಮೇಲೆ ಸುರಿದುದರಿಂದ ನಿನಗೆ ಆ ಮಹಿಮೆ ಸೋಕಿದೆ, ಚಕ್ರನದಿಯಲ್ಲಿ ಕಾರ್ತಿಕ

ಮಾಸದಲ್ಲಿ ಮೃತಿಯಾದೆ. ನಿನಗೆ ಪುಣ್ಯ ಫಲ ಉಂಟಾಗಿದೆ . ಭೂಮಿಯಲ್ಲಿ ಧರ

ರಾಜನಿಗೆ ಮಗನಾಗಿ ಹುಟ್ಟು , ಐದುವರ್ಷಕ್ಕೆ ಪೂರ್ವಸ್ಮರಣೆ ಉಂಟಾಗುವ

ಶಿವಪೂಜೆ ಮಾಡಿ ಕಾರ್ತಿಕದಲ್ಲಿ ಚಕ್ರನದಿಯಲ್ಲಿ ಸ್ನಾನ ವಿರಚಿಸಿ ರಾಜ್ಯಸಿರಿಯನ

ಭವಿಸಿ ಶಿವಸಾಲೋಕ್ಯವನ್ನು ಪಡೆಯುವ ಹೋಗು ಎಂದು ಕಳಿಸಿದನು . ಶ್ಯಾನವು

ನಿನ್ನಲ್ಲಿ ಮಗನಾಗಿ ಜನಿಯಿಸಿದೆ ಎಂದು ಹೇಳಿ ಕಣ್ವಋಷಿ ಹೊರಟುಹೋದನು .

ವಾರಾಹಿನದಿಯಲ್ಲಿ ವಿಶ್ಲೇಶ್ವರನು ಶಾಪಕ್ಕೆ ಮೋಕ್ಷವನ್ನು ಪಡೆದ ಕಥೆಯನ

ಸೂತನು ನಿರೂಪಿಸಿದನು. ದೇವತೆಗಳು ಕೈಗೊಂಡ ಕಾರ್ಯಗಳೆಲ್ಲ ವಿಘ್ನವಾಗುತ್ತಿದ್ದವ

ಅವರು ಚಿಂತಿಸಿ ಶಿವನಿಗೆ ಬಿನ್ನಿಸಿದರು. ವಿಜ್ಞೆಶ್ವರನು ಮನ್ಮಥನಿಗಿಂತ ಅಧಿಕವಾ

ಚೆಲುವಿನಲ್ಲಿ ನಿಂತನು. ಇವನ ರೂಪಕ್ಕೆ ದೇವಸ್ತ್ರೀಯರು ಮರುಳಾದರು. ರುದ್ರನು

ಕೋಪದಿಂದ ನಿನಗೆ ಗಜದ ಮುಖ , ಅಳತೆಯಿಲ್ಲದ ಉದರದ, ಭುವನಭೀಕರ ರೂಪ

ಬರಲೆಂದು ಶಪಿಸಿದನು . ರುದ್ರನುಕೋಪಗೊಳ್ಳಲು ಬೆವರಿನ ಬಿಂದುಗಳು ಮ

ದವು. ಬೆವರಿನ ಬಿಂದುಗಳಲ್ಲಿ ಮೂರುಕೋಟಿಗೂ ಮಾರಿದ ವಿನಾಯಕರು ಜನಿಸಿದರ

ಭುವನ ತಲ್ಲಣಿಸಿತು. ದಿವಿಜರು ಬೆದರಿದರು. ಬ್ರಹ್ಮನು ದೇವತೆಗಳೊಡನೆ ಶಿವನನ್ನು

ಸ್ತುತಿಸಿದನು. ಆಗ ಈಶ್ವರನು ದಯದಿಂದ ಎಷ್ಟೇಶನನ್ನು ಕರೆದು ಇವರು ನಿನ

ಗಣರು. ದೇವತೆಗಳ ರಾಕ್ಷಸರ ಮುನಿಗಳ ಮನುಜರ ಕಾರ್ಯಗಳ ವಿಘ್ನವನ್ನು ಪರಿ

ಹರಿಸು, ಇವರು ನಿನ್ನನ್ನು ಪ್ರಾರ್ಥಿಸುವರು. ಕಾರ್ಯದಾರಂಭ , ವೇದ, ಯಜ್ಞ

ಧನಧಾನ್ಯ ಈ ಎಲ್ಲಕ್ಕು ನೀನು ಆದಿಯಲ್ಲಿರು. ನಿನ್ನನ್ನು ಮಾರಿ ನಡೆದರೆ ನಾಶವ

ವುದು ಎಂದನು. ವಿನಾಯಕನು ' ನಾನು ವಿಕಳನಾದೆ. ನನಗೆ ಶಾಪ ಮೋಕ್ಷವನ್ನು

ಹೇಳು' ಎಂದು ಪಾರ್ವತಿಯನ್ನು ಬೇಡಿದನು . ಪಾರ್ವತಿ ಆತನಿಗೆ ವಾರಾಹಿ


46
ట్వింకి

ಸ್ನಾನ ಮಾಡಲು ತಿಳಿಸಿದಳು. ವಿನಾಯಕನು ವಾರಾಹಿನದಿಯಲ್ಲಿ ನಿತ್ಯ ಸ್ನಾನ

ಸುಂದರನಾದನು . ಚತುರ್ಥಿಯ ದಿನ ಆತ ಗಾಣಾಪತ್ಯ ಪದವಿಯನ್ನು ಪಡೆದ

ಜಂಭಾಸುರನಿಗೆ ಖರ ಮತ್ತು ರಟ್ಟ ಎಂಬ ಮಕ್ಕಳು, ಇಂದ್ರನು ಜಂಭಾಸ

ಕೊಂದನು. ಆಗ ಬಾಲಕರಾದ ಖರ ಮತ್ತು ರಟ್ಟರನ್ನು ಮಂತ್ರಿಯಾಗಿದ್ದ ಕರಾಳ

ಮನೆಗೆ ಕರೆದೊಯು ಸಲಹಿದ. ಅವನು ಜಂಭಾಸುರನ ಮಕ್ಕಳಿಗೆ ವಾರಾಹಿತೀರ

ಶಂಕರನನ್ನು ಕುರಿತು ತಪಸ್ಸು ಮಾಡಿ. ಹರಿ ಹರ ಬ್ರಹ್ಮರು ಪ್ರಳಯಕ

ಏಕರೂಪವನ್ನು ಪಡೆಯುವರು . ಆದ್ದರಿಂದ ನೀವು ಶಿವನಲ್ಲಿ ಹರಿ ಹರ ಬ್ರಹ್ಮ

ಒಂದೇ ರೂಪವಾದರೆ ಆ ಮೂರ್ತಿಯಿಂದ ವಧೆ ಹೊರತು ಬೇರೆ ಮೃತಿಯಿಲ್ಲದಂ

ವರವನ್ನು ಬೇಡಿ ” ಎಂದನು. ಜಂಭಾಸುರನ ಮಕ್ಕಳು ವಾರಾಹಿ ತೀರಕ್ಕೆ ಬಂದರು.

ಶಿವನನ್ನು ಭಜಿಸಿದರು. ಆತ ಪ್ರತ್ಯಕ್ಷವಾಗಲು ಕರಾಳ ಹೇಳಿಕೊಟ್ಟ

ಪಡೆದು ಸ್ವರ್ಗಕ್ಕೆ ಮುತ್ತಿಗೆ ಹಾಕಿದರು. ಅಲ್ಲಿ ಠಾಣ್ಯ ಹಾಕಿ ಭೂಮಿಗೆ ಹಿ

ಹಲವು ರಾಜ್ಯವನ್ನು ವಶಪಡಿಸಿಕೊಂಡರು . ಪಟ್ಟಣ ಗ್ರಾಮಗಳಲ್ಲಿ ಲಿಂಗಪ್ರತಿಷ್ಠೆ

ಮಾಡಿದರು. ಋಷಿಗಳು ಮತ್ತು ದೇವತೆಗಳು ನಿಲ್ಲಲು ಠಾವಿಲ್ಲದೆ ಯೋಚಿಸುತ್ತಿದ

ಅಗಸ್ಯನು ಹರಿ ಹರರು ಒಂದುಗೂಡಿದರೆ ರಾಕ್ಷಸರು ಮಡಿಯುತ್ತಾರೆಂಬ ಸಂಗತಿಯನ

ತಿಳಿಸಿದನು . ಹರಿ ಹರ ಪಂಚಬ್ರಹ್ಮರ ಏಕಮೂರ್ತಿಯನ್ನು ಧ್ಯಾನಿಸಿ

ಮಾಡಿದರೆ ಇಷ್ಟಾರ್ಥ ಸಿದ್ಧಿಸುವುದು ಎಂದನು. ಆ ಪ್ರಕಾರ ಕೊಡ, ಅಗಸ್ಯ

ಮಾಂಡವ್ಯ , ಲೋಮಶ, ಜಮದಗ್ನಿ ಮುನಿಗಳು ತಪಸ್ಸಿಗೆ ನಿಂತರು. ದೇವತ

ಬ್ರಹ್ಮನಿಗೆ ಮೊರೆಯಿಟ್ಟರು. ಬ್ರಹ್ಮನು ಶಿವನಿಗೆ ಖರ ರಟ್ಟರ ಬಾಧೆ

ವಿವರಿಸಿದನು . ಆಗ ಶಿವನು ವಿಷ್ಣುವಿಗೆ ಬೌದ್ಧನಂತೆ ವೇಷ ಧರಿಸಿ ಖ

ಹೋಗೆಂದನು. ಅದರಂತೆ ಎಷ್ಟು ಬೌದ್ಧ ವೇಷ ಧರಿಸಿ ಖರನ ಪಟ್ಟಣಕ್ಕೆ ಹೋ

ಶಿವಭಕ್ತರನ್ನು ನಿಂದಿಸಿದನು. ನಾನಾ ಪ್ರಕಾರದ ಪಾತಕವನ್ನು ಹುಟ್ಟಿಸಿದ

ಬ್ರಾಡ್ಮಿಯೊಡನೆ
ಬ್ರಾವನ್ನು ಕೈಲಾಸಕ್ಕೆ ಬೌದ್ಧ
ನಿಂದಿಸಿದನು.ಎಷ್ಟು ಬಂದು ಶಿವನಿಗೆ
ವೇಷ ಧರಿ,ತಿಳಿಸಿದನು . ಶಿವ ಆತನಿಗೆ ' ಶಕ

ನದಿಯ ದಡದಲ್ಲಿ ಪಂಚಬ್ರಹ್ಮರೂಪದಲ್ಲಿ ನೆಲಸು. ಅಲ್ಲಿ ಮುನಿಗಳು ತಪಸ್ಸ

ಮಾಡುವರು. ನೀನು ಪಂಚಬ್ರಹ್ಮಲಿಂಗವನ್ನು ಉಪಕ್ರಮಿಸಿ ಉದ್ಭವಿಸು ” ಎ

ಬ್ರಾಹ್ಮಗೆ 'ಕುಖ್ಯಾನದಿಯ ದಡದಲ್ಲಿ ರೈಕ್ಷವುನಿ ತಪಸ್ಸು ಮಾಡುವನ

ಲಿಂಗವಾಗು . ಪಂಚಬ್ರಹ್ಮಲಿಂಗದೇಶದಲ್ಲಿ ನೀನಿರಲು ಖರ ರಟ್ಟರು

ಮೋಹಿಸುತ್ತ ಅಲ್ಲಿಗೆ ಬಂದು ಮರಣ ಹೊಂದುವರು ' ಎಂದು ಹೇಳಿದನು . ಶುಕ

ದಡದಲ್ಲಿ ದಿವ್ಯಲಿಂಗವನ್ನು ಕಂಡು ಮುನಿಗಳು ಸ್ತೋತ್ರ ಮಾಡಿದರು. ಆ ಲಿಂಗ

ಶಿವ ವಿಷ್ಣು ಬ್ರಹ್ಮರು ಏಕರೂಪದಲ್ಲಿ ನೆಲಸಿದರು. ಬ್ರಾಹ್ಮಯು ರೈಕ್ಷ

ಎದುರಿನಲ್ಲಿ ಲಿಂಗಾಕಾರವಾದಳು. ರೈಕ್ಷನು ಆಕೆಯನ್ನು ಸ್ತುತಿಸಲು ಸುಂದ

ಲಿಂಗದಿಂದ ಎದ್ದು ಬಂದಳು. ಆತನಿಗೆ ವರವಿತ್ತು, ಪಂಚಬ್ರಹ್ಮರು ಇರ

ಶುಕ್ತಿಮತಿಯೆಡೆಗೆ ಬಂದಳು .
ಪೀಠಿಕೆ

ಮುನಿಗಳು ಬ್ರಾಹ್ಮಗೆ ಖರನು ಮಡಿಯಬೇಕಾದರೆ ನೀನು ಸಹ್ಯಾಚಲದಲ್ಲಿ

ನೆಲಸಬೇಕು ಎಂದರು . ಆ ಪ್ರಕಾರ ಬ್ರಾಡ್ಮಿಯು ಸಹ್ಯಾದ್ರಿಯೊಳಗೆ ಗಣೇಶಶಿಖರ

ದಲ್ಲಿ ನೆಲಸಿದಳು. ಅಲ್ಲಿ ಖರನ ದೂತ ಬರ್ಬರನು ಬ್ರಾಹ್ಮಯ ಲಾವಣ್ಯವನ್ನು

ನೋಡಿದನು . ಆ ವಿಚಾರವನ್ನು ಒಡೆಯನಿಗೆ ಹೇಳಿದನು. ಖರನು ಅವಳ ರೂಪ

ವರ್ಣನೆಯನ್ನು ಕೇಳಿ ಮೋಹಗೊಂಡನು. ಆಕೆಯನ್ನು ಮದುವೆಯಾಗಲು

ಬರ್ಬರವನ್ನು ಆಕೆಯ ಬಳಿಗೆ ಅಟ್ಟಿದನು. ಬ್ರಾಹ್ಮ '' ನಾನು ಅರಿಯದೆ ಒಂ

ಶಪಥ ಮಾಡಿದ್ದೇನೆ. ನನ್ನ ಪತಿಗಳು ಐವರು. ಅವರು ವಿಪ್ರರು. ಕಾಳಗದಲ್ಲಿ

ಅವರನ್ನು ಕೊಂದರೆ ಖರನಿಗೆ ಸತಿಯಾಗುತ್ತೇನೆ. ಈ ಕ್ಷಣವೆ ಖರನನ್ನು ಕರೆದುಕೊ

ಬಾ ” ಎಂದಳು. ಬರ್ಬರ ಖರನಿಗೆ ಬ್ರಾಹ್ಮಯ ಶಪಥವನ್ನು ತಿಳಿಸಿದನು.

ಖರನು ಬ್ರಾಡ್ಮಿಯು ಪತಿಗಳನ್ನು ಕೊಲ್ಲಲು ರಾಕ್ಷಸರನ್ನು ಕಳಿಸಿದನು.

ಬಲ ಹೊರಟಾಗ ಅಪಶಕುನಗಳಾದುವು. ದೇವಿ ಇವರನ್ನು ದೂರದಿಂದಲೆ

ಗಮನಿಸಿದಳು. ಮಾತೃಗಣರನ್ನು ಕಳಿಸಿಕೊಟ್ಟಳು. ಮಾತೃಗಣರು ರಾಕ್ಷಸರನ್ನು

ಹಿಡಿದು ಭುಜ, ತಲೆ , ಕಾಲುಗಳನ್ನು ಕಡಿದರು. ಖಳಬಲವನ್ನು ಸವರಿದರು. ಇದನ

ತಿಳಿದು ಖರ ರಟ್ಟರು ಅಧಿಕ ಕೋಪಗೊಂಡು ಸಕಲ ಶಸ್ತ್ರಾಸ್ತ್ರಗಳನ್ನು ಪ್ರಯ

ದರು. ಆಗ ಶಕ್ತಿರೂಪಿಣಿ ತಾನೇ ಬಂದಳು . ಇದು ರಾಕ್ಷಸರನ್ನು ಕೊಲ್ಲಲು ಸಕಾಲ

ವೆಂದು ಶಿವ, ವಿಷ್ಣು ಒಂದಾಗಿ ಐವರಾಗಿ ಬಂದರು . ಅವರು ರಟ್ಟನನ್ನು ಕೆಡಹಲ

ಅವನು ಮರಣವಾದನು. ಆ ಬಳಿಕ ಖರನನ್ನು ಖಡ್ಕ ಶಸ್ತ್ರಾಸ್ತ್ರಗಳಿಂದ ಆಕ್ರಮ

ಮಾಡಿದರು. ಅವನು ಆಕಾಶಕ್ಕೆ ಹಾರಿದನು . ಆತ ಆಕಾಶದಿಂದ ''ನೀವು ಪಂಚ

ಮೂರ್ತಿಗಳು ಸೇರಿ ನನ್ನೊಬ್ಬನನ್ನು ಬಡಿಯುವಿರಿ. ನೀವು ಧರ್ಮಕಾಳಗವನ್ನು

ಮಾಡಿದರೆ ನಾನು ಬರುತ್ತೇನೆ. ನಿಮ್ಮ ಶೌರ್ಯವನ್ನೂ ಕಾಣಬಹುದು ” ಎಂದನು.

ಇದೆಲ್ಲವೂ ನಮ್ಮದೇ ರೂಪುಎಂದು ಹರಿ ಹರರು ಏಕರೂಪವಾಗಿ ಖರನನ್ನು ರಣಕ್ಕೆ

ಕರೆದು ಶೂಲ ಚಕ್ರಗಳೊಂದಿಗೆ ಖಳನ ಮೇಲೆ ಎರಗಿದರು . ಆತ ಅವರನ್ನು ಕೊಲ್ಲುವೆ

ನೆಂದು ಬಂದನು . ಆಗ ಹರಿ ಹರರು ಖರನನ್ನು ಎಳೆದುಕೊಂಡು ಪಾದದಿಂದ ಮೆಟ್ಟ

ತುಂಡುಮಾಡಿದರು . ದೇವತೆಗಳು ಮುನಿಗಳು ಹೊಗಳಿದರು , ಹರಿ ಹರರು ಅವರಿಗೆ

ವರವನ್ನು ಕೇಳಿ ಎಂದರು. ಭೂಮಿಯಲ್ಲಿರುವ ಈ ದಿವ್ಯಲಿಂಗದಲ್ಲಿ ಹೊರಟ ಪರಿ

ಅಡಗಿ ನೆಲಸಿರಿ . ನಾವು ಸತತವೂ ಪೂಜಿಸುವವು ಎಂದು ಬೇಡಿದರು, ಹರಿ ಹರರ 0

ಬೇಡಿದ ವರವನ್ನು ಕೊಟ್ಟರು. ಮುಂದುವರಿದು - ವಾರಾಹಿ ನದಿ ವರಹನ

ಆಯಿತು. ವೈವಸ್ವತಕಲ್ಪದಲ್ಲಿ ಯಯಾತಿಯ ವಂಶದಲ್ಲಿ ವಸುನೃಪಾಲನು ಜನಿಸ

ವನು . ವಸುನೃಪಾಲನು ಹೆಣ್ಣು ಕರಡಿಯ ಬಸಿರಲ್ಲಿ ಉದಿಸಿದ ನದಿಯನ್ನು ತ

ಇಲ್ಲಿಗೆ ಬಿಡುವನು. ಬಳಿಕ ಈ ನದಿಗೆ ಶುಕ್ತಿಮತಿ ಎಂಬ ಹೊಸ ಹೆಸರು ಉಂಟಾಗು

ವುದು. ಋಷಿಗಳು ದೇವತೆಗಳೊಂದಿಗೆ ಈ ನದಿದಡದಲ್ಲಿ ನೆಲಸುವುದು ಎಂದು ಹೇಳಿ

ಶಂಕರನಾರಾಯಣರು ಆ ಮಹಾಲಿಂಗದಲ್ಲಿ ಅಡಗಿದರು .


ಪೀಠಿಕೆ

ಸೂತನು ಹೇಳಿದ ವಾರಾಹಿನದಿಯಲ್ಲಿ ಶುಕ್ಕಿಮನದಿಕೂಡಿದ ಕಥೆ - ಭೂಮ

ಯನ್ನು ಹಿರಣ್ಯಾಕ್ಷನು ಒಯ್ದನು. ಆತನನ್ನು ವಿಷ್ಣು

ಭೂಮಿಯನ್ನು ಹೊತ್ತು ತರುವಾಗ ಎಷ್ಟು ಬೆವರಿದನು . ಬೆವರಿನ

ಕೆಳಗಿಳಿದು ಸಹ್ಯಾದ್ರಿಶಿಖರದಿಂದ ಹರಿದು ಪಶ್ಚಿಮದ ಸಮುದ್ರವನ್ನು

ವಾರಾಹಿಯಲ್ಲಿ ಕಾರ್ತಿಕಮಾಸಸ್ನಾನದಿಂದ ಅತಿಶಯವಾದ ಫಲ ಉ

ಇದಕ್ಕೆ ಪೂರ್ವದಲ್ಲಿ ಒಂದು ಕಥೆ ಇದೆ - ಗಾಂಧಾರದೇಶದಲ್ಲಿ ಸುನಯನೆಂಬ

ಆತ ಮಕ್ಕಳಿಲ್ಲದೆ ಚಿಂತಿಸುತ್ತಿದ್ದ . ಒಂದುದಿನ ನಾರದ ಬಂದು ದಾರಿಯಲ

ವಿಸ್ಮಯವೊಂದನ್ನು ವಿವರಿಸಿದನು. ಕೊಠಾಶ್ರಮದು ಬಳಿ ಹೊಲೆಯನ

ಯಮಭಟರು ಎಳೆದೊಯ್ಯುತ್ತಿದ್ದರು. ಆಗ ಶಿವಗಣರು ಬಂದು ತಡೆದರ

ಭಟರು ಅವರಿಗೆ ಇವನು ಪ್ರಾಣಿಹಿಂಸೆ ಮುಂತಾದ ಅಶುಚಿಕರ್ಮದಲ್ಲಿ ಜೀವಿ

ಇವನಿಗೆ ಸ್ವಲ್ಪವೂ ಪುಣ್ಯವಿಲ್ಲ ಎಂದು ಹೇಳಿದರು . ಆಗ ಶಿವಗಣರು ಹೀಗೆಂದ

ಕಾರ್ತಿಕದಲ್ಲಿ ಜನರು ಕೋಡಾಶ್ರವಾದ ಉಭಯಲಿಂಗವನ್ನು ಪೂಜ

ರಾಜಮಾರ್ಗದಲ್ಲಿ ಬರುತ್ತಿದ್ದರು. ಈ ಚಂಡಾಲನು ಆ ಮಾರ್ಗದಲ್ಲಿ ಪ್

ಸಂಕಟದಲ್ಲಿದ್ದನು. ಈತನ ಸಂಕಟವನ್ನು ನೋಡಿದ ಒಬ್ಬನು ತನ್ನಲ್ಲಿದ್ದ ಬಿಲ್ವಪತ

ನಿರ್ಮಾಲ್ಯವನ್ನು ಚಂಡಾಲನಿಗೆ ಕೊಟ್ಟನು. ಚಂಡಾಲನು ಅದನ್ನು ಧರ

ಮೃತನಾದನು. ಶಿವನ ನಿರ್ಮಾಲ್ಯವನ್ನು ಧರಿಸಿದ್ದರಿಂದ ಆತನ ಪಾಪರಾಶಿಯ

ವಾಯಿತು ಎಂದು ಹೇಳಿ ಶಿವಗಣರು ಚಂಡಾಲನನ್ನು ಪುಷ್ಪಕದೊಳಗಿರ

ಸನ್ನಿಧಿಗೆ ಕೊಂಡೊಯ್ದರು. ಇದನ್ನು ನೋಡಿ ನನಗೆ ಆಶ್ಚರ್ಯವಾಯಿತ

ನಾರದನು ಹೇಳಿದನು. ಸುನಯ ತನಗೆ ಮಕ್ಕಳಿಲ್ಲದ ಚಿಂತೆಯನ್ನು ಹೇಳಿ

ಸಿದ್ದಿಯನ್ನು ಪಡೆಯುವ ಬಗೆಯನ್ನು ಕೇಳಿದನು. ನಾರದನು ಆತನಿಗೆ

ಕ್ಷೇತ್ರಕ್ಕೆ ಹೋಗಿ ಪಂಚಬ್ರಹ್ಮಲಿಂಗಗಳನ್ನು ಪೂಜಿಸಿದರೆ ಕ್ಷಿಪ್ರಸಿದ್

ಹೋಗುಎಂದು ಹೇಳಿದನು . ಸುನಯ ಹಾಗೆ ಮಾಡಿ ಪುತ್ರನನ್ನು ಪಡೆದನು.

ಯಯಾತಿವಂಶಜನಾದ ವಸುಚಕ್ರವರ್ತಿ ರಾಜ್ಯವನ್ನು ಪಾಲಿಸುತ್ತಿದ

ಒಮ್ಮೆ ಬ್ರಹ್ಮನ ಸಭೆಯಲ್ಲಿ ಕರಡಿಯ ಮಗಳು ಶುಕ್ರೆವತಿನದಿಯನ್ನು

ಎಂಬ ಗಿರಿಯು ನೋಡಿ ಕಾವಿಸಿದನು. ಸಭೆ ಮುಗಿದ ಬಳಿಕ ಭೂಮಿಯಲ್

ಕೋಲಾಹಲಾದ್ರಿಯು ಶುಕ್ತಿಮನದಿಯನ್ನು ಬಲಾತ್ಕಾರದಿಂದ ಕ್ರೀಡಿ

ನದಿಯ ನೀರು ಉಕ್ಕಿ ಹರಿದು ದೇಶವನ್ನೆಲ್ಲ ಒಳಗುಮಾಡಿತು . ಇ

ಪ್ರಜೆಗಳು ವಸುಚಕ್ರವರ್ತಿಗೆ ಹೇಳಿದರು. ವಸುಚಕ್ರವರ್ತಿ ಕ್ಷಣದಲ್ಲಿ ಬಂದು ಗಿರಿಯ

ಹಾರಿಸಿದನು . ಶುಕ್ತಿಮತಿ ಗರ್ಭಧರಿಸಿ ಗಿರಿಕೆ ಎಂಬ ಮಗಳನ್ನು ಪಡೆದಳು , ಆ ಕ

ಯನ್ನು ವಸುವಿಗೆ ಕೊಟ್ಟು ಮದುವೆ ಮಾಡಿದರು. ವಸುಚಕ್ರವರ್ತಿ ಆಕೆಯ

ರಾಜ್ಯವಾಳತೊಡಗಿದನು. ಬಹುಕಾಲದ ಮೇಲೆ ಪುನಃ ದೇಶವನ್ನು ನೋಡಲು


ಪೀಠಿಕೆ 49

ಬಂದನು. ಶಕ್ತಿವಂತನದಿಯು ಕೋಲಾಹಲನು ಮೊದಲಿನಂತೆ ಬಂದು ನನ್ನನ್ನು

ಬಾಧಿಸುತ್ತಿದ್ದಾನೆ. ಆದ್ದರಿಂದ ನಿನ್ನೊಡನೆ ಬರುತ್ತೇನೆ'' ಎಂದಳು. ಆಗ ವಸುಚ

ವರ್ತಿ ಶುಕ್ಕಿಮನದಿಯನ್ನು ವಾರಾಹಿನದಿಯಲ್ಲಿ ತಂದು ಬಿಟ್ಟನು. ಮೊದಲ

ವಾರಾಹಿ ಎಂದು ಹೆಸರಿತ್ತು . ಶುಕ್ಕಿಮನದಿ ಬಂದು ಸೇರಿದ ಮೇಲೆ ಶುಕ್ಕಿಮನದಿ

ಎಂದಾಯಿತು. ಇದರಲ್ಲಿ ಸ್ನಾನಮಾಡಿ ಪೂಜಿಸಿದರೆ ಇಷ್ಟಾರ್ಥ ಪ್ರಾಪ್ತಿ .

ವಸುಚಕ್ರವರ್ತಿ ನಾನಾ ದೇಶ ಗಿರಿ ವನಗಳನ್ನು ನೋಡುತ್ತ ಹಲವು ನದಿಗಳನ್ನು

ಸೇವಿಸುತ್ತ ಬಂದು ಪಂಚನದಿಗಳ ಸಂಗಮದಲ್ಲಿರುವ ಜೋತಿರ್ಮಯಲಿಂಗವನ್ನು

ಪೂಜಿಸಿದನು, ಶಕ್ತಿಮತಿ, ಬೇಟತಿ, ಕುಬೈ , ಶಂಕಿಣಿ, ಸುಪರ್ಣ ಈ ಪಂಚನದಿಗಳು

ಸಂಗಮವಾಗಿ ಸಮುದ್ರವನ್ನು ಹೊಕ್ಕವು. ಈ ಸ್ಥಳ ಸಂಕ್ರಾಂತಿ, ಗ್ರಹಣಗಳಲ್ಲಿ

ಮುಖ್ಯವಾದುದು. ಬ್ರಾಹ್ಮಣರು ಗೌತಮನ ಶಾಪವನ್ನು ಕಳೆಯಲು ಕ್ಷೇತ್ರಗಳ

ಹುಡುಕುತ್ತ ಬಂದಾಗ 'ಕೋಟೀಶ್ವರನ ಲಿಂಗವು ಮರಳಿನಲ್ಲಿ ಮುಚ್ಚಿಕೊಂಡಿದೆ .

ವನ್ನು ಮಾಡಿದರೆ ನೇಗಿಲ ಮೊನೆಯಲ್ಲಿ ಲಿಂಗ ಕಾಣುವುದು ' ಎಂದು ಅಶರೀರವಾ

ಯಾಯಿತು. ಅದರಂತೆ ಬ್ರಾಹ್ಮಣರು ಯಜ್ಞಮಾಡಿ ಚಿನ್ನದ ನೇಗಿಲಲ್ಲಿ ಎಳೆಯಲ

ಅದು ಲಿಂಗಕ್ಕೆ ತಗುಲಿತು . ಇದನ್ನು ಕಂಡು ಬ್ರಾಹ್ಮಣರು ಬೆದರಿದರು.

ಭೂಪಾಲನು ನೋಡಿ ಆ ಸ್ಥಳದಲ್ಲಿಯೇ ವಾಸಕ್ಕೆ ಅರಮನೆಯನ್ನು ಮಾಡಿದನು . ವಸ

ನೃಪಾಲ ಇದ್ದ ಸ್ಥಳ ವಸುಪುರ ಎಂಬ ನಾಮದಿಂದ ಖ್ಯಾತಿಯಾಯಿತು. ಅಲ್ಲಿ ವಸು

ಚಕ್ರವರ್ತಿ ಮರಳಿನ ಲಿಂಗವಿಟ್ಟು ಪೂಜಿಸಿದನು. ನೈವೇದ್ಯ ಮಾಡಿ ಆ ಲಿಂಗವನ್ನು

ನದಿಗೆ ಹಾಕಬೇಕೆಂದು ಹಿಡಿದೆತ್ತುವಾಗ ಬೇಡ ಬೇಡ ಎಂದು ಅಶರೀರವಾಣಿಯಾಯ

ಇದನ್ನು ಮಹಲಿಂಗೇಶಲಿಂಗವೆಂದು ಕರೆಯುವರು. ಇದಕ್ಕೆ ಆದಿಯಲ್ಲಿ ಒಂದು ಕ

ಇದೆ. ಒಮ್ಮೆ ದುರ್ಭಿಕ್ಷವಾಗಿ ಹಲವು ಬ್ರಾಹ್ಮಣರು ಹೆಂಡತಿ ಮಕ್ಕಳೊಡನೆ ಗೌತಮನ

ಆಶ್ರಮಕ್ಕೆ ಬಂದು ಹನ್ನೆರಡುವರ್ಷ ಕಳೆದರು . ಕಾಲವಶದಿಂದ ಮಳೆ ಬೆಳೆ ಆಯಿ

ಬ್ರಾಹ್ಮಣರು ತಮ್ಮ ಸ್ಥಳಕ್ಕೆ ಹಿಂದಿರುಗುವಾಗ ಗಣಪತಿಯ ಬೋಧೆಯಿಂದ ಗೌತಮ

ನಿಗೆ ಗೋವಧೆಯನ್ನು ವಿಧಿಸಿದರು .

ಗಣಪತಿಯ ಬೋಧೆಯನ್ನು ಸೂತನು ಹೇಳಿದನು - ಕೈಲಾಸದಲ್ಲಿ ಗೌರಿ

ಸವತಿಮತ್ಸರದಿಂದ ಗಣಪತಿಗೆ ಶಿವನ ಮಕುಟದಲ್ಲಿ ಗಂಗೆ ಇದ್ದು ನನಗಿಂತ ಉನ

ಸ್ಥಾನದಲ್ಲಿ ಇರುವಳು . ಅವಳು ಕೆಳಗೆ ಇಳಿಯುವ ಯತ್ನ ಮಾಡು '' ಎಂದಳು . ಗಣ


ಪತಿಯು ತಾಯಿಯ ಮಾತನ್ನು ಪಾಲಿಸುವ ಸಲುವಾಗಿ ಗೌತವನ ಆಶ್ರಮಕ್ಕೆ

ವಟುರೂಪದಲ್ಲಿ ಬಂದು ಊರಿಗೆ ಹೋಗುವ ಚಿಂತೆಯಲ್ಲಿದ್ದ ಬ್ರಾಹ್ಮಣರಿಗೆ 'ಕಪಟ

ದಿಂದ ಗೋವನ್ನು ನಿರ್ಮಿಸಿ ಗೌತಮನಿಂದ ಗೋವಧೆ ಮಾಡಿಸಿ , ಗೌತಮನು

ಪಾಪಕ್ಕೆ ಹೆದರಿ ನಿಮ್ಮನ್ನು ಕೇಳುವನು, ತಪಸ್ಸಿನಲ್ಲಿ ಈಶ್ವರನನ್ನು ಮೆಚ್ಚಿಸಿ ಗುಪ್

ಗಂಗೆಯನ್ನು ಪಡೆದರೆ ಅದರಿಂದಗೋವು ಬದುಕುವುದು ನಿನ್ನ ಪಾಪ ಉಪಶಮ


50
ಪೀಠಿಕೆ

ವಾಗುವುದು ಎಂದು ಗೌತಮನಿಗೆ ಹೇಳಿ, ಆತನ ಮೇಲೆ ಕಪಟ ಪಾಪವನ್ನು

ಹೊರಿಸಿ ನಡೆಯಿರಿ ' ಎಂದು ಹೇಳಿಕೊಟ್ಟನು. ಬ್ರಾಹ್ಮಣರು ಗಣಪತಿ

ದಂತೆ ಮಾಡಿದರು . ಗೌತಮನ ಸ್ಪರ್ಶದಿಂದ ಕೃತಕಗೊವು ಸತ್ತುಹ

ದ್ವಿಜರನ್ನು ಕೇಳಿದನು , ಅವರು ಗಂಗೆಯನ್ನು ತರಲು ನುಡಿದರ

ತಪಸ್ಸಿನಲ್ಲಿ ಈಶ್ವರನನ್ನು ಮೆಚ್ಚಿಸಿ ಗಂಗೆಯನ್ನು ತಂದನು . ಆ

ಬ್ರಾಹ್ಮಣರದ್ರೋಹದ ಅರಿವಾಗಿಕೋಪಿಸಿ ಅವರಿಗೆ ಕಲಿತವಿದ್ಯೆಗಳು ಸಾರ್ಥಕವಿ

ಹೋಗಲೆಂದು ಶಾಪವಿತ್ತನು. ನಾನು ತಪಸ್ಸಿನಲ್ಲಿ ದಣಿದಷ್ಟು ದಿವಸ ಯಾತನ

ಇವರೆಲ್ಲ ದಣಿದ ಬಳಿಕ ವಿದ್ಯೆ ಸಿದ್ದಿಸಲಿ ಎಂದನು. ಬ್ರಾಹ್ಮಣರು ವೇಲಾವನದಲ್ಲಿ

ನಿದ್ರೆ ಆಹಾರಗಳನ್ನು ತೊರೆದು ಶಿವನನ್ನು ಕುರಿತು ಕಠಿಣವಾದ ತಪಸ

ಶಿವನು ಮೆಚ್ಚಿ ಒಬ್ಬೊಬ್ಬರ ಮುಂದೆಯೂ ಬೇರೆ ಬೇರೆಯಾಗಿ ರಂಜಿಸಿದನು . ಕೋಟ

ಮಂದಿ ವಿಪ್ಪರುಕೋಟಿಮೂರ್ತಿಯನ್ನು ಕಂಡು ವಿಸ್ಮಯರಾಗಿ ನಮಿ

ಶಿವನು ಅವರಿಗೆ ವರವನ್ನು ಬೇಡಿ ಎಂದನು . “ ಈ ಕ್ಷೇತ್ರದಲ್ಲಿ ಮೂರುಲೋ

ತೀರ್ಥಗಳು ನೆಲಸಲಿ , ಕೋಟೀಶನಾಮದಿಂದ ನೀನು ಇರುವುದು . ನಿನ್ನನ್

ಒಲಿದು ಪೂಜಿಸುವೆವು'' ಎಂದು ಕೇಳಿದರು. ಶಿವನು ಅವರ ಇಚ್ಛೆಯನ್ನು

ಸಿದನು. ಕೋಟಿಲಿಂಗಗಳಾದುವು. ಬ್ರಾಹ್ಮಣರು ಯಜ್ಞಾದಿ ಕರ್ಮಗ

ಶಿವಸ್ಥಾನವನ್ನು ಪಡೆದರು.

- ಬ್ರಾಹ್ಮಣನ ನೇಗಿಲಿನ ಮೊನೆಯಲ್ಲಿ ಕೋಟೀಶಲಿಂಗ ಪ್ರತ್ಯಕ್ಷವ

ಸೂತನು ಹೇಳಿದನು. ರೇಣುಕೆ ಜಮದಗ್ನಿಯರಿಗೆ ಪರಶುರಾಮನೆಂಬ ಹೆಸರಿನಲ್ಲ

ಮಗನಾಗಿ ಜನಿಸಿ ಕಾರ್ತಿವೀರ್ಯನ ಮಕ್ಕಳನ್ನು ಕೊಂದನು . ಕ್ಷತ್ರಿಯಂಕ

ಮೂವತ್ತೇಳುಬಾರಿ ಘಾತಿಸಿದನು . ತಂದೆಯ ಅಪ್ಪಣೆಯಂತೆ ಯಜ್ಞ ಮಾಡಿ ಕಾಶ್ಯಪ

ನಿಗೆ ಭೂಮಿಯನ್ನು ದಕ್ಷಿಣೆಯಿತ್ತು ಅನಂತರ ಮಹೇಂದ್ರಾದ್ರಿಗೆ ಬಂ

ದ್ವಿಜರುಗೋಕರ್ಣವು ಸಮುದ್ರದಲ್ಲಿ ಮುಳುಗಿರುವ ಸಂಗತಿಯನ್ನು ತಿಳಿಸಿದರ

ರಾಮನು ಸಮುದ್ರವನ್ನು ಮೂರುಜನ ಹಿಂದಕ್ಕೆ ಅಟ್ಟಿದನು. ಆ ಬಳಿ

ಪಶ್ಚಿಮದಲ್ಲಿ ಗೋಕರ್ಣವನ್ನು , ದಕ್ಷಿಣದಲ್ಲಿ ಕನ್ಯಾಕುಮಾರಿಯನ್ನು , ಗಡಿಯನ್ನಾಗ

ರಾಷ್ಟ್ರವನ್ನು ನಿರ್ಮಿಸಿದನು . ಅದು ಪರಶುರಾಮರಾಷ್ಟವಾಯಿತು.

ಸೋಮವಂಶದ ರಾಜ ಸರ್ವಗುಪ್ತ . ಆತ ಪರಶುರಾಮನು ಬಿಡಿ

ವನ್ನು ಆಳಿದನು . ಶುಕ್ಕಿಮತಿದಡದಲ್ಲಿ ಆತನ ಅರಮನೆ. ಆತ ನೂರುವರ್ಷ ತ

ವರಾಡಲು ಶಿವನು ಮೆಚ್ಚಿ ವರವನ್ನು ಬೇಡೆಂದನು. ಜನ್ಮ ಜನ್ಮದಲ್ಲಿ ನಿನ್ನ ಸೇವೆ

ಸಾಯುಜ್ಯ ಪದವಿಯನ್ನು ಕರುಣಿಸು ಸಾಕು ಎಂದನು ಸರ್ವಗುಪ್ತ ,

ಪಶ್ಚಿಮ ಕಡಲ ತಡಿ ವೇಲಾವನದೆಡೆಯಲ್ಲಿ ಬೋಧಿವೃಕ್ಷವಿದೆ. ಅದರ ನೆರಳಿ

ಬ್ರಾಹ್ಮಣರು ತಪಸ್ಸು ಮಾಡಿದರು . ನಾನು ಸೃಷ್ಟಿಯ ಆದಿಯಲ್ಲಿ ಅ


51
ಪೀಠಿಕೆ

ನೆಲಸಿದ್ದೆನು. ಸಗರರು ನೆಲವನ್ನು ಅಗೆದಾಗ ಸಾಗರದ ಜಲದಲ್ಲಿ ಆ ಲಿಂಗ ಮುಳುಗಿತು.

ಅನಂತರ ಪರಶುರಾಮನು ಸಮುದ್ರದ ಬದಿಯನ್ನು ಬಿಡಿಸಿದನು . ಈಗ ಮರಳಿನಲ

ಬೋಧಿವೃಕ್ಷದ ದಕ್ಷಿಣಕ್ಕೆ ಯಾರಿಗೂ ಕಾಣದಂತೆ ಅಡಗಿದ್ದೇನೆ, ದ್ವಾಪರದ ಅಂತ್ಯದಲ್ಲಿ

ಮಹಿಮೆಯಿಂದ ನಾನು ಕಾಣಬೇಕಾದರೆ ನೀನು ಬಂದು ನನ್ನನ್ನು ಬಿಡಿಸುವೆ. ಆ

ನೀನು ಈಗ ಸುಖದಿಂದ ರಾಜ್ಯವಾಳು, ಅಂತ್ಯದಲ್ಲಿ ಶಿವಪದವಿ ಪಡೆಯುವೆ. ಆ ಬಳಿಕ

ಕೋಟೇಶ್ವರ ಸಮೀಪದಲ್ಲಿ ಆಂಗೀರಸಗೋತ್ರದಲ್ಲಿ ಧರ್ಮಗುಪ್ತನೆಂಬ ಹೆಸರಿನಿಂದ

ಜನಿಸುವೆ. ಆಗ ಸುಲಭದಲ್ಲಿ ನಿನಗೆ ಕಾಣಿಸಿಕೊಳ್ಳುವೆ. ನಿನ್ನ ಕುಲದವರು ಕಲ

ಇರುವರು . ಅಂತ್ಯಕಾಲದಲ್ಲಿ ನನ್ನ ಲೋಕ ಸೇರುವೆ. ಅಲ್ಲಿ ನಂದೀಶ್ವರನು

ಜ್ಞಾನಬೋಧೆ ಮಾಡುವನು ' ಎಂದು ಹೇಳಿ ಶಿವನು ಅಂತರ್ಧಾನನಾದನು. ಸರ್ವಗ


04
ನೃಪ ಯಜ್ಞಗಳನ್ನು ನಡೆಸಿ , ತಪಸ್ಸು ಮಾಡಿ , ದೇಹವಳಿದು ಕೈಲಾಸದಲ್ಲಿ ನೆಲಸಿ , ಪುನಃ

ಶಂಕರನ ಆಜ್ಞೆಯಿಂದ ಕೋಟೇಶ್ವರನ ಸನ್ನಿಧಿಯಲ್ಲಿ ಧರ್ಮಗುಪ್ತನೆಂಬ ಹೆ

ಹುಟ್ಟಿದನು. ಈತನಿಗೆ ಶಿವನು ಒಲಿದ ಕಾಲದಲ್ಲಿ ದಶದಿಕ್ಕುಗಳೂ ಬೆಳಗಿದವು. ಶಿವನು

ಸೂಚಿಸಿದಂತೆ ಎತ್ತುಗಳೆರಡನ್ನು ತಂದು ನೇಗಿಲನ್ನು ಪೂಜಿಸಿ ಕೋಟೀಶಲಿ

ಸ್ಥಳಕ್ಕೆ ಬಂದು ನೇಗಿಲಿಗೆ ಎತ್ತು ಕಟ್ಟಿ ಹನ್ನೆರಡರೇಖೆಯನ್ನು ಎಳೆದನು.

ಧರ್ಮಗುಪ್ತನು ನೇಗಿಲನ್ನು ಹಿಡಿದು ಎಳೆಯುತ್ತಿದ್ದಾಗ ಅದುಕೋಟೀ

ತಲೆಗೆ ತಗುಲಿ ಗಾಯವಾಯಿತು. ಶಿವನ ಜಡೆಯಲ್ಲಿ ನೆಲಸಿದ್ದ ದೇವಗಂಗೆ ಮೇಲ

ಉಕ್ಕಿ ಹರಿದು ಮಡುವಾಯಿತು. ಕೋಟಿಲಿಂಗದ ಜಡೆಯ ಗಂಗೆ ಕೋಟಿತೀರ

ವಾಯಿತು. ಇದನ್ನು ನೋಡಿ ಧರ್ಮಗುಪ್ತ ಮೂರ್ಛಹೋದನು .

ವಿಪ್ರನು ಗಾಯಗೊಳಿಸಿದನೆಂದು ದೇವತೆಗಳು ಬೆದರಿ ಶಿವನನ್ನು ಸ್ತುತಿಸಿದರ

ಶಿವನು ಪ್ರತ್ಯಕ್ಷನಾಗಿ ಇಂದ್ರನಿಗೆ ಹರಸಿದನು . ಆ ಬಳಿಕ ಧರ್ಮಗುಪ್ತನ ಸ್ವಪ್ನ

ದಲ್ಲಿ ಬಂದು ನೇಗಿಲ ಗಾಯವನ್ನು ಕ್ಷಮಿಸಿ, ಪೂರ್ವಜನ್ಮದ ವರವನ್ನು ನೆನ

ಮಾಡಿಕೊಟ್ಟು ಲಿಂಗಕ್ಕೆ ನಿಲಯವನ್ನು ರಚಿಸು . ಉತ್ಸವಗಳನ್ನು ಮಾಡಿಸ

ಇದನ್ನೆಲ್ಲ ನಡೆಸುವ ಭಾಗ್ಯವನ್ನು ನಾನು ಕೊಡುವೆ'' ಎಂದನು . ಧರ್ಮಗುಪ್ತ


ಗಳನ್ನು ಕರೆಸಿ ಲಿಂಗಕ್ಕೆ ಮನೆಯನ್ನು ಮಾಡಿದನು . ಧರ್ಮಗುಪ್ತನ ಭಾಗ್ಯ

ಯಾಯಿತು. ಚಂದ್ರಕುಲದ ಯಯಾತಿಯ ಪುತ್ರ ವಸುಚಕ್ರವರ್ತಿ ಪುಷ್ಪಕವೇರಿ

ಇಂದ್ರನ ಪಟ್ಟಣಕ್ಕೆ ಹೋದನು. ಅಲ್ಲಿ ಇಂದ್ರನು ವೇಣಧ್ವಜವನ್ನು ಕೊಟ್ಟನು.

ವಸುಚಕ್ರವರ್ತಿ ವೇಣುಧ್ವಜದ ಸಹಾಯದಿಂದ ಶತ್ರುಗಳನ್ನು ಸಂಹರಿಸಿ ಯಜ್ಞಗಳನ್

ನಡೆಸಿದನು. ಉತ್ಸವಗಳನ್ನು ಮಾಡಿಸಿದನು. ಧ್ವಜಸಹಿತ ರಥದೊಳಗೆ ಶಿವನನ್ನು ಇಟ್ಟ

ಭಜಿಸುತ್ತ ಸಿಂಧುಸ್ನಾನವನ್ನು ಮಾಡಿಸಿ ರಥವನ್ನು ಸ್ವಸ್ಥಾನಕ್ಕೆ ನಿಲ್ಲಿಸಿದನು.

ಸ್ವರ್ಗದಲ್ಲಿ ನೆಲಸಿದ ಗಂಗೆ, ಯಮುನೆ, ಗೋಮತಿ, ನರ್ಮದೆ ,ಗೋದ

ತುಂಗಭದ್ರೆ , ಕೃಷ್ಣವೇಣಿ, ಅಘನಾಶಿ, ಕಾವೇರಿ ಮೊದಲಾದ ನದಿಗಳೆಲ್ಲ ಒಂದು ಕೋಟಿ


ಪೀಠಿಕೆ

ತೀರ್ಥದಲ್ಲಿ ನೆಲಸಿದವು, ಪಡುಗಡಲ ತಡಿಯಲ್ಲಿ ಅಡಗಿದ್ದ ಶಿವನ ಮ

ಗಂಗೆ ತುಳುಕಿತು, ವಸಂತೃಪ ನಿಡುಜಡೆಯನ್ನು ಬಿಡಿಸಲು ಭೂಮಿಯ

ಹರಿದವು. ಇಲ್ಲಿ ತೀರ್ಥರಾಜನು ನೆಲಸಿದನು . ಅದರಿಂದ ಕೋಟಿತೀರ

ಹೆಸರು ಬಂದಿತು. ವಸುಕೃಪನು ಕೋಟಿಲಿಂಗನ ಸನ್ನಿಧಾನದಲ್ಲಿ ವಸುಪು

ರಚಿಸಿದನು. ಪೂರ್ವದಲ್ಲಿ ಅಗಸ್ಯ , ವಶಿಷ್ಠ ಮೊದಲಾದ ಮಹಾಋಷಿಗಳೆಲ್ಲ ಪಂ

ಗಳ ಸಂಗಮಸ್ಥಳದಲ್ಲಿ ಆಶ್ರಮವನ್ನು ಮಾಡಿ ನೆಲಸಿದ್ದರು. ಅಲ್ಲೆಲ್ಲ ಆಯ

ಋಷಿಗಳ ಹೆಸರಿನಲ್ಲಿ ತೀರ್ಥಗಳಾದವು. ಅವುಗಳ ಮಧ್ಯೆ ವಸುಚಕ್ರವರ್ತಿ ಮಹಲ

ಶ್ವರನನ್ನು ಸ್ಥಾಪಿಸಿ,ಗೋಪುರವನ್ನು ಕಟ್ಟಿಸಿ, ನಿತ್ಯೋತ್ಸವವನ್ನು

ಮದಡದಲ್ಲಿ ಗಾಲವನು ಆಶ್ರಮವನ್ನು ರಚಿಸಿ ಶಿವಪೂಜೆ ಮಾಡುತ್ತಿರುವಾಗ

ಬಲಮುರಿಯ ದಕ್ಷಿಣಾವರ್ತ ಶಂಖವು ನದಿಗೆ ಬಿದ್ದು ಹೋಯಿತು. ಅದ

ವಾಯಿತು. ದಕ್ಷಿಣಾವರ್ತ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪನಾಶ.

ಧ್ವಜಪುರಕ್ಕೆ ಆಜ್ಞೆಯಭಾಗದಲ್ಲಿ ಒಂದುಕೊಶ ದೂರದಲ್ಲಿ ಮಧುವನವಿದ

ಅದು ಹರಿಹರರ ಕ್ಷೇತ್ರ , ಮಧುವನದಲ್ಲಿ ಅಗಸ್ಯ ಮುನಿ ವಿಷ್ಣುವಿನ ವರದ

ಘನಮಹಿಮೆಯನ್ನು ಪಡೆದು ಇರುತ್ತಿದ್ದನು, ಆತ ಸಮುದ್ರವನ್ನು ಕುಡ

ರಿಗೆ ಖಳರ ಭಯವನ್ನು ಬಿಡಿಸಿದನು. ಇಲ್ವಲ ಮತ್ತು ವಾತಾಪಿ ಎಂಬ ರಾ

ಸೋದರರಿದ್ದರು. ಅವರು ಬ್ರಾಹ್ಮಣರನ್ನು ಊಟಕ್ಕೆ ಕರೆದು ಕೊಲ್ಲುತ್ತ

ಅಣ್ಣನು ತಮ್ಮನನ್ನು ಕೊಂದು ಬ್ರಾಹ್ಮಣರಿಗೆ ಉಣಬಡಿಸುತ್ತಿದ್ದನು. ಅವರು

ಮಾಡಿದ ಬಳಿಕ ವಾತಾಪಿ ಬಾ ಎಂದು ಕರೆಯುತ್ತಿದ್ದನು. ಆಗ ಓ ಎಂದು ವಾ

ಅವರ ಹೊಟ್ಟೆಯನ್ನು ಒಡೆದು ಹೊರಬರುತ್ತಿದ್ದನು. ಬ್ರಾಹ್ಮಣರು ಹೊಟ್ಟ

ಮೃತರಾಗುತ್ತಿದ್ದರು. ಆ ಬಳಿಕ ಅಣ್ಣತಮ್ಮಂದಿರು ಅವರನ್ನು ತಿನ್ನುತ

ಇದನ್ನು ತಿಳಿದು ಅಗಸ್ಯಮುನಿ ಅವರೆಡೆಗೆ ಬಂದನು. ಯಥಾಪ್ರಕಾರ ಇ

ವಾತಾಪಿಯನ್ನು ಕೊಚ್ಚಿ ಅಡಿಗೆ ಮಾಡಿ ಬಡಿಸಿದನು. ಅಗಸ್ಯ ಊಟ ಮುಗಿಸಿ ಕುಳ

ಕೊಂಡನು. ಆಗ ಇಲ್ವಲನು ವಾತಾಪಿ ಬಾ ಎಂದು ಕೂಗಿ ಕರೆದನು . ಅಗಸ್ಯಮ

ಕೈಯನ್ನು ಒರೆಸಿ, ಭಸ್ಮವನ್ನು ಅಪರವಾಯುವಿನಲ್ಲಿ ಬಿಟ್ಟು , ಸಹನೆಯಿಂದ

ಎಂದನು , ಇಲ್ವಲ ಕುಪಿತನಾಗಿ ಮುನಿಯನ್ನು ಕೊಲ್ಲಲು ಬಂದನು , ಆ

ಮುಳಿದು ಹೂಂಕರಿಸಲು ರಾಕ್ಷಸನು ಉರಿದು ಬಿದ್ದನು. ಆ ಬಳಿಕ ಅಗಸ್ಯಮ

ಮಧುವನದಲ್ಲಿ ನೆಲಸಿ ವಿಷ್ಣು ಸೇವೆ ಮಾಡಿದನು. ಅಲ್ಲಿ ಋಷಿಗಳು ಹರಿ ಹರರನ

ಭಜಿಸಲು ವಿಷ್ಣು ಪ್ರತ್ಯಕ್ಷನಾಗಿ ಈ ಸ್ಥಳದಲ್ಲಿ ಎರಡೂ ರೂಪ ಧರಿಸಿ ಶಿವನ

ಇದ್ದೇನೆ. ಇದರ ಪೂರ್ವಭಾಗದಲ್ಲಿ ನಾಗೇಂದ್ರಾದ್ರಿ ಎಂಬ ಗಿರಿ ಇದೆ. ಅದರ

ದಲ್ಲಿ ದೇವಶಿಲ್ಪಿಯು ಎರಡುನಿಲಯವನ್ನು ಕಟ್ಟಿದ್ದಾನೆ. ಒಂದರಲ್ಲಿ

ಮತ್ತೊಂದರಲ್ಲಿ ಶಿವ, ಇಲ್ಲಿ ಹರಿ ಹರರಿಬ್ಬರೂ ಇದ್ದೇವೆ ಎಂದನು. ಮ


ಹರಿಹರಕ್ಷೇತ್ರವೆಂದು ಪ್ರಸಿದ್ದವಾಗಿದೆ,
$3
ಪೀಠಿಕೆ

ರಾವಣನ ಮಗ ಕುಂಭದಾನವನು ವಧುವನಕ್ಕೆ ಬಂದಾಗ ಸಾವು ಬರಲು

ಕುಂಭಾಶೆಯಾಯಿತು. ಅಲ್ಲಿ ಹರಿ ನೆಲಸಿದ ಕಾರಣ ಆ ವನಕ್ಕೆ ಮಧುವನವೆಂಬ ನಾಮ

ರಾವಣ ಮತ್ತು ರಾಮರಿಗೆ ಯುದ್ಧವಾದಾಗ ರಾಮನು ಇಂದ್ರಜಿತು ,

ಕುಂಭಕರ್ಣ , ರಾವಣರನ್ನು ಕೊಂದು ಲಂಕೆಯನ್ನು ವಿಭೀಷಣನಿಗಿತ್ತನು. ರಾವಣ

ಮಗ ಕುಂಭನು ಹನುಮಂತನೊಡನೆ ಯುದ್ಧ ಮಾಡಲು ಹನುಮಂತ ಆತನನ್ನು ಕೆ

ಹೊರಟುಹೋದನು. ಕುಂಭನು ಮೂರ್ಛ ತಿಳಿದು ಎದ್ದು ನಾಲ್ಕು ದಿಕ್ಕುಗಳನ್ನ

ಬದುಕಿದೆನೆಂದು ಮಹೇಂದ್ರಾದ್ರಿಯ ಗುಹೆಯನ್ನು ಹೊಕ್ಕನು. ರಾಮನ

ಆತ ಅಲ್ಲಿಯೇ ಬಹಳ ಕಾಲ ಕಳೆದನು, ರಾಮನು ಸ್ವರ್ಗವನ್ನು ಸೇರಿದ ಬಳಿಕ ಕುಂಭ

ಮಂತ್ರಿಗಳೊಡನೆ ಹೊರಬಂದನು. ಆತ ಹಲವು ರಾಜರನ್ನು ಗೆದ್ದು ಬರುತ್ತ ಮಧ

ವನದಲ್ಲಿ ಹರನ ಲಿಂಗವನ್ನು ಪೂಜಿಸಿ ಯಾರಿಂದಲೂ ಮರಣವಿಲ್ಲದಂಥ ವರವನ್

ಬೇಡಿದನು . ಯಾರು ಯಾರಿಂದ ಮರಣವಿಲ್ಲವೆಂದು ವಿವರಿಸುವಾಗ ಮನುಷ್ಯರ

ಬಿಟ್ಟು ಎಲ್ಲರನ್ನು ಹೇಳಿದನು. ಶಿವನು ವರವನ್ನು ಕರುಣಿಸಿದನು. ಕಂಂಭನು ಹರ

ಲಿಂಗವನ್ನು ಕಂಡು ಈತನೇ ರಾಮ . ಪೂರ್ವದಲ್ಲಿ ರಾವಣನನ್ನು ಕೊಂದವ ಎಂ

ಅಲ್ಲಿಯೇ ನೆಲಸಿದನು. ರಾಕ್ಷಸನ ಆಗಮನದಿಂದ ಅಲ್ಲಿ ನೆಲಸಿದ್ದ ಋಷಿ ಸಮೂಹ

ಓಡಿತು. ಕುಂಭನು ಆ ಸ್ಥಳದಲ್ಲಿ ನಾನೂರುವರ್ಷ ಕಳೆದನು. ಅಷ್ಟರಲ್ಲಿ ಕೃಷ್ಣಾವ

ತಾರದ ಸಮಯದಲ್ಲಿ ಪಾಂಡುನಂದನರು ಹನ್ನೆರಡುವರ್ಷ ವನವಾಸ ಹೊರಟರು .

ಪಾಂಡವರು ತುಂಗಭದ್ರೆಯ ದಡಕ್ಕೆ ಬಂದರು . ಅಲ್ಲಿ ಮುನಿಗಳು ಕುಂಭಾಸುರನ

ಬಾಧೆಯನ್ನು ವಿವರಿಸಿದರು . ಪಾಂಡವರು ಮಧುವನಕ್ಕೆ ಬಂದು ಶಂಖಧ್ಯ

ಮಾಡಲು, ಕುಂಭನು ಶಸ್ತ್ರಬಲಗಳ ಸಹಿತ ಹೊರಬಂದನು . ಪಾಂಡವರಿಗೂ ಕುಂಭ

ದಾನವನಿಗೂ ಕಾಳಗವಾಗಿ ಭೀಮನು ಕುಂಭನ ತಲೆಯನ್ನು ಕತ್ತರಿಸಿದನು . ಪಾಂಡವರ

ಕೆಲವು ಕಾಲ ಆ ಕ್ಷೇತ್ರದಲ್ಲಿ ತಂಗಿದ್ದು ಹರಿಹರರನ್ನು ಪೂಜಿಸಿದರು . ಕುಂಭರ

ನಾಶವಾದ ಕಾರಣ ಆ ಕ್ಷೇತ್ರಕ್ಕೆ ಕುಂಭಾಶಿ ಎಂಬ ಹೆಸರಾಯಿತು.

ಮಧುವನದ ಮಧುಕೇಶಲಿಂಗವಹಿವೆ ಮತ್ತು ದಕ್ಷ ಅಧ್ವರದ ಕಥೆಯನ್ನು ಸೂ

ನಿರೂಪಿಸಿದನು - ಬ್ರಹ್ಮನು ದಕ್ಷನಿಗೆ ಗೌರಿಯನ್ನು ಮಗಳಾಗಿ ಕೊಟ್ಟನು. ಅದರಿ

ಆಕೆಗೆ ದಾಕ್ಷಾಯಣಿ ನಾಮವಾಯಿತು. ಈಕೆ ಶಂಕರನನ್ನು ವರಿಸಿದಳು . ದಕ್ಷನು

ಕೋಟಿಲಿಂಗದ ಸಮೀಪದಲ್ಲಿ ಯಜ್ಞವನ್ನು ಆರಂಭಿಸಿದನು. ಯಜ್ಞದ ಧ್ವನಿಯನ್ನು

ಕೇಳಿ ಭೂತನಾಥ ಎದ್ದು ಆ ಸ್ಥಳಕ್ಕೆ ಬಂದನು , ತನ್ನನ್ನು ಬಿಟ್ಟು ಇತರ ದೇವತ

ಯಜ್ಞಭಾಗವನ್ನು ಭುಂಜಿಸುವರೆಂದು ಹೂಂಕರಿಸಿದನು. ಆಗ ಪ್ರವಥಕೋಟ

ಹೊರಟು, ಪೂರ್ಣಜಲ ಸುರಿದು, ಯಜ್ಞಕುಂಡ ತಣ್ಣಗಾಯಿತು. ಭಟರು ಅನ್

ತಿನ್ನುತ್ತ ಋತ್ವಿಜರ ಕೈಯನ್ನು ಕತ್ತರಿಸಿದರು. ಹೋಮಾಗ್ನಿಯನ್ನು ಬಗೆದು

ಕಣ್ಣನ್ನು ಕಿತ್ತರು. ಪೂಷನ ಹಲ್ಲು ಕಳಚಿದರು. ಸರಸ್ವತಿಯು ಮೂಗನ್ನು ಕೊಯ


54

ದಕ್ಷನ ಶಿರವನ್ನು ಬೀಳಿಸಿದರು . ದೇವತೆಗಳ ಸಮೂಹಓಡಿತು. ಲಕ್ಷ್ಮಿಯು ಹರಿ

ಮರೆಯಲ್ಲಿ ನಿಂತಳು . ಆಗ ಬ್ರಹ್ಮನು ಈ ಜಗತ್ತು ತಕ್ಷಣವೇ ಉರಿಯುತ್ತದ

ನನ್ನು ಬೇಡಿಕೊಳ್ಳಿ ಎಂದನು . ದೇವತೆಗಳು ಶಿವನನ್ನು ಸ್ತುತಿಸಿದರು.

ಮುಖ್ಯಭಾಗವನ್ನು ಸ್ವೀಕರಿಸಿ ಲೋಕವನ್ನು ಕಾಪಾಡು ಎಂದು ದೇವತೆಗಳ

ಎರಗಿದರು . ಆಗ ಶಂಕರನು ಮೆಚ್ಚಿ ಅಭಯವಿತ್ತನು. ಗೌರಿಯನ್ನು ಶಿ

ಮದುವೆ ಮಾಡಿಕೊಡುವಂತೆ ಬ್ರಹ್ಮನು ದಕ್ಷನಿಗೆ ಸೂಚಿಸಿದನು . ಗೌರಿ ಮತ್

ವಿವಾಹವಾಯಿತು. ದೇವತೆಗಳು ಪೂರ್ಣಯಜ್ಞವನ್ನು ಬೇಡಿದರು.

ಯಿಂದ ಯಜ್ಞ ಸಾಂಗವಾಗಿ ನಡೆಯಿತು. ದೇವತೆಗಳು ಶಿವನಿಗೆ ಎಲ್ಲಿ ನೀನು ಮೇಲ

ಬಂದೆಯೋ ಅಲ್ಲಿ ಲಿಂಗಾಕಾರವಾಗಿರು. ಎಲ್ಲರಿಗೂ ಇಷ್ಟಾರ್ಥಗಳನ್ನು ದಯಪ


ಎಂದರು. ಶಿವನು ಕುಂಭದಲ್ಲಿ ಹೊರಬಂದುದರಿಂದ ಕುಂಭೇಶ್ವರನೆಂದು ಹೆಸರಾಯ

ಸಂಕ್ರಾಂತಿ ಉತ್ತರಾಯಣಗಳಲ್ಲಿ ಶಿವನ ಸೇವೆಗೆ ತಿಲಪೂಜೆ, ತಿಲದ ಅಕ್ಷತೆ

ದುದು. ಕುಂಡದ ಭಸ್ಮವನ್ನು ತೆಗೆದು ಮನುಜರು ಧರಿಸಿದರೆ ಪಾಪನಾಶ .

ಒಂದುದಿನ ಧರ್ಮಜ ದೌಪದಿಯೊಡನೆ ಅಂತಃಪುರದಲ್ಲಿರುವಾಗ

ನೊಬ್ಬನು ಬಂದು ಅರ್ಜುನನಿಗೆ “ ನನ್ನ ಗೋವುಗಳು ಸತ್ತವು, ಕಳ್ಳರ

ಹೊಕ್ಕು ದ್ರವ್ಯ ಗೋವುಮಹಿಷಿಗಳನ್ನು ಕೊಂಡುಹೋದರು. ಇವು ನನ್ನ

ನೀನು ಇವುಗಳನ್ನು ತರಿಸಿಕೊಡದಿದ್ದರೆ ಶಾಪವನ್ನು ಕೊಡುವೆ ” ಎಂದನು.

ಮಾತುಗಳಿಗೆ ಅರ್ಜುನನು ನಿಮ್ಮ ಘನಮಹಿಮೆಗೆ ದೃಷ್ಟಾಂತವನ್ನು ನೀಡಿ'' ಎ

ಆಗ ಬ್ರಾಹ್ಮಣ- 'ನನಗೆ ಬಹಳ ಮಂದಿ ಪುತ್ರ ಪೌತ್ರರಿದ್ದಾರೆ. ಜಾಳಿಗೆಯಲ

ಸಾವಿರತೋಲದ್ರವ್ಯ ಗೋವುಮಹಿಷಿಯರು ಇದ್ದಾರೆ. ನನಗೆ ಐದುಮ

ಮಕ್ಕಳು . ಅವರನ್ನು ಕುಲಜರಿಗೆ ಕೊಟ್ಟು ವಿವಾಹ ಮಾಡಿದ್ದೇನೆ'

ಅರ್ಜುನನು ಆತನನ್ನು ಇಷ್ಟುದ್ರವ್ಯವು ಹೇಗೆ ಬೆಳೆಯುವುದು ಎನ್ನಲು

ಪ್ರವರ್ತಿಸುವುದು ಎಂದು ನುಡಿದನು . ಆ ಬಳಿಕ ಅರ್ಜುನ ಬ್ರಾಹ್ಮಣನಿಗೆ

ಲೋಕೋಪಕಾರದಿಂದ ನಾನು ಇಷ್ಟನ್ನೆಲ್ಲ ವಿವರಿಸಿ ಕೇಳಿದೆ. ಕ್ಷಮಿಸಿ, ಎಂ

ಶಸ್ತ್ರಜಾಲದಿಂದಚೋರಬೇಡರನ್ನು ಕೆಡಹಿ ಬ್ರಾಹ್ಮಣನ ದ್ರವ್ಯ ಗೋವು ಮು

ಗಳನ್ನು ತಂದುಕೊಟ್ಟನು. |

ಅರ್ಜುನನು ಅಗ್ರಜನ ಅಪ್ಪಣೆ ಪಡೆಯಲು ಹೋದಾಗ ಆಕಸ್ಮಿಕವಾಗಿ ದೌ

ಮತ್ತು ಧರ್ಮರಾಯ ಏಕಾಂತದಲ್ಲಿದ್ದುದನ್ನು ನೋಡಿದನು. ಇದರಿಂ

ಬ್ರಾಹ್ಮಣವೇಷ ಧರಿಸಿ ತೀರ್ಥಯಾತ್ರೆ ಹೊರಟು ಬದರಿಕಾಶ್ರಮಕ್ಕೆ ಬಂದನು. ಅಲ್ಲಿ

ವೇದವ್ಯಾಸನು ವಿಷ್ಣುವಿನ ಅಂಶದಲ್ಲಿ ನೆಲಸಿದ್ದನು. ಅರ್ಜುನ ಆತನಿಗೆ ನಮಸ

ಶ್ರೀಕೃಷ್ಣನ ತಂಗಿ ಸುಭದ್ರೆಗೆ ಮರುಳಾಗಿದ್ದೇನೆ. ಕೃಷ್ಣನ ಅಣ್ಣ ಬಲರಾಮನ

ಸುಭದ್ರೆಯನ್ನು ಕೌರವನಿಗೆ ಕೊಡಬೇಕೆಂದಿದ್ದಾನೆ. ಆಕೆ ನನಗೆ ಒಲಿಯ


55
ಪೀಠಿಕೆ ,

ಮಾಡಬೇಕು ಎಂದು ಬೇಡಿದನು. ವ್ಯಾಸನು ಅರ್ಜುನನಿಗೆ ಸಕಲ ಸಿದ್ಧಿಯನ

ಉಂಟುಮಾಡುವ ಮಂತ್ರವನ್ನು ಕೊಟ್ಟು ಲಕ್ಷ್ಮಿಯ ಕಟಾಕ್ಷದಿಂದ ಸುಭದ್ರೆ ನ

ಒಲಿಯುವಳು ಎಂದನು . ಅರ್ಜುನನು ಮಂತ್ರವನ್ನು ಸ್ವೀಕರಿಸಿದನು . ಅನಂತ

ರಾಮಸೇತುಸ್ನಾನ ಮಾಡಿ ರಾಮಲಿಂಗವನ್ನು ಭಜಿಸಿ, ಬರುತ್ತ ಉಲೂಪಿಯನ್ನು

ಪಡೆದನು. ಅಲ್ಲಿಂದ ಮಧುರೆಗೆ ಬಂದು ಪಾಂಡ್ಯದೇಶದ ರಾಜನ ಮಗಳು ಚಿತ್ರಾಂಗದೆ

ಯನ್ನು ವಿವಾಹವಾದನು . ಆಕೆಗೆ ಬಭ್ರುವಾಹನನೆಂಬ ಮಗನು ಜನಿಸಿದನು . ಆ

ಬಳಿಕ ದ್ವಾರಾವತಿಯನ್ನು ಪ್ರವೇಶಿಸಿ ಅಲ್ಲಿಯ ಉಪವನದಲ್ಲಿ ವಿಷ್ಣುವನ್ನು ಧ್ಯಾನ

ದನು . ಕೃಷ್ಣ ಆ ಕ್ಷಣವೇ ಬಂದು ಸುಭದ್ರೆಯನ್ನು ಕೊಡಿಸುವುದಾಗಿ ಭರವಸೆಯಿತ್ತನು

ಬಲರಾಮ ಮೊದಲಾದವರಿಂದ ಒದಗಬಹುದಾದ ವಿರೋಧಕ್ಕೆ ಒಂದು ಉಪಾಯ

ವನ್ನು ಸೂಚಿಸಿ, ಯತಿವೇಷವನ್ನು ಧರಿಸಿ ಪಟ್ಟಣಕ್ಕೆ ಬಾ ಎಂದನು . ಅರ್ಜುನ ಯತಿ

ವೇಷ ಧರಿಸಿ ದ್ವಾರಾವತಿಯ ಎದುರಿನ ಉಪವನದ ಕಂದರದಲ್ಲಿ ಕುಳಿತನು. ಇತ್ತ

ಬಲರಾಮ ಕೃಷ್ಣರು ಯಾದವಸಮೂಹದೊಂದಿಗೆ ವನಭೋಜನಕ್ಕೆಂದು ಅಲ್ಲಿಗೆ

ಬಂದರು. ಯಾದವರು ಯತಿರೂಪದ ಅರ್ಜುನನಿಗೆ ನಮಸ್ಕರಿಸಿದರು. ಬಲರಾಮನು

“ ನಮ್ಮ ವನದಲ್ಲಿ ಒಬ್ಬ ಯತಿ ಇದ್ದಾನೆ. ಬೇಗ ಬಾ '' ಎಂದು ಕೃಷ್ಣನನ್ನು ಕರೆದನ

ಕೃಷ್ಣನುತೋರಿಕೆಗಾಗಿ ಯತಿನಿಂದೆ ಮಾಡಿದನು. ಬಲರಾಮನು ಯತಿಯನ್ನು

ಕರೆತಂದನು .

ಬಲರಾಮನು ಯತಿಶುಶೂಷೆಗೆಂದು ಸುಭದ್ರೆಯನ್ನು ನೇಮಿಸಿದನು . ಅರ

ಸುಭದ್ರೆಯನ್ನು ನೋಡಿಮೋಹಿತನಾದನು . ಸುಭದ್ರೆ ಅರ್ಜುನನ ಬಗ್ಗೆ ವಿಚಾ

ಆ ಯತಿಯೇ ಅರ್ಜುನನೆಂಬುದು ತಿಳಿಯಿತು. ' ನಿನ್ನ ಪತಿಯೆಂದು ನಂಬಿರುವೆ

ನುಡಿದಳು , ಆ ಬಳಿಕ ತಾಯಿಗೆ ತನ್ನ ಮನದ ಇಚ್ಛೆಯನ್ನೂ ಪಾರ್ಥನ ಉಪಾಯವನ್ನೂ

ತಿಳಿಸಿದಳು . ಸುಭದ್ರೆಯ ತಾಯಿ ಕೃಷ್ಣನಿಗೆ ಮಗಳ ಮನೋರಥವನ್ನು ನಡೆಸಿಕೊಡ

ಬೇಕೆಂದು ಹೇಳಿದಳು. ಕೃಷ್ಣನು ಬಲರಾವ ಮೊದಲಾದವರನ್ನು ಸಮುದ್ರಸ

ಹೊರಡಿಸಿದನು . ಸ್ನಾನ ಉಪವಾಸ ವ್ರತಗಳೆಲ್ಲ ನಡೆದ ಬಳಿಕ ಶ್ರೀಕೃಷ್ಣ ಅವರಿಗೆ

ಮಾಯಾನಿದ್ರೆಯನ್ನುಂಟುಮಾಡಿ ಅರ್ಧರಾತ್ರೆಯಲ್ಲಿ ಪಟ್ಟಣಕ್ಕೆ ಬಂದನು

ಕೃಷ್ಣನನ್ನು ನೋಡಿದ ಕೂಡಲೆ ಇಂದ್ರನನ್ನೂ ಸಪ್ತಋಷಿಗಳನ್ನೂ ನೆನೆದನು .

ಅವರೆಲ್ಲ ಆಗಮಿಸಿದರು . ಸ್ವಚ್ಛಲಗ್ನದಲ್ಲಿ ಇಂದ್ರನು ಅರ್ಜುನನಿಗೆ ಭೂಷಣಗಳನ್ನಿಟ್

ಶಚಿ ಸುಭದ್ರೆಯನ್ನು ಸಿಂಗರಿಸಿದಳು. ಇಂದ್ರನ ಸಮ್ಮುಖದಲ್ಲಿ ಅರ್ಜುನ ಸುಭದ್ರೆಯ

ವಿವಾಹವಾಯಿತು. ವಿವಾಹವಾದ ಬಳಿಕ ಕೃಷ್ಣನು ಬಲರಾಮನಿದ್ದಲ್ಲಿಗೆ ಬಂದು ಮೊದ

ನಂತೆ ಮಲಗಿದನು .

ಮರುದಿವಸ ಬೆಳಗಾಗಲು ಅರ್ಜುನ ಸುಭದ್ರೆಯೊಡನೆ ರಥವೇರಿ ಹೊರಟ

ಬಂದನು. ಸುಭದ್ರೆ ಸಾರಥಿಯಾಗಿ ರಥವನ್ನು ನಡೆಸಿದಳು . ರಾಜಮಾರ್ಗದಲ


36
ಪೀಠಿಕೆ

ಬರುವಾಗ ಅರ್ಜುನನು ಗಾಂಡೀವವನ್ನು ರ೦ಕರಿಸಿದ. ಇದರ ಧ್ವನಿಯ

ಕಾವಲು ಜನರು ಆತನನ್ನು ಬೆನ್ನಟ್ಟಿದರು . ಅರ್ಜುನ ಬಾಣದ ಮಳೆಗ

ಬಾಣಘಾತವನನ್ನು ತಾಳಲಾರದೆ ಸಂಕೇತಭೇರಿಧ್ಯಾನ ಮಾಡಿದರು. ಆಗ

ಎಚ್ಚರಗೊಂಡು ಬಂದರು. ಅಷ್ಟರಲ್ಲಿ ಅರ್ಜುನನು ಕಾವಲುಜನರನ್ನ

ನಡೆದನು . ಆ ಯತಿ ಅರ್ಜುನನೆಂದು, ತಂಗಿ ಆತನೊಡನೆ ಹೊರಟು ಹೋದ

ತಿಳಿದು ಬಲರಾಮ ಕೋಪಗೊಂಡನು . ಅರ್ಜುನನನ್ನು ಈಗಲೆ ಕೊಲ್ಲುತ್ತೇನ

ಹೊರಟನು. ಆಗ ಕೃಷ್ಣನು ಬಲರಾಮನನ್ನು ಸಮಾಧಾನಪಡಿಸಿ ನಾವುಕೋಪ

ಈಗ ಅರ್ಜುನನನ್ನು ಕೊಂದರೆ ಸುಭದ್ರೆಗೆ ವೈಧವ್ಯ , ತಂದೆ ತಾಯಿಗಳಿಗೆ

ವಾಗುತ್ತದೆ ಎಂದನು. ಕೃಷ್ಣನ ಮಾತಿಗೆ ಒಪ್ಪಿಕೊಂಡು ಎಲ್ಲರೂ ಇಂದ್ರಪ

ಹೋದರು . ಕೃಷ್ಣನು ಕುಂತಿಗೆ ನಮ್ಮ ತಂಗಿಯನ್ನು ಅರ್ಜುನನಿಗೆ ಕೊಡಲ

ದ್ದೇವೆ ಎಂದನು . ಪಾಂಡವರು ಸಂತೋಷದಿಂದ ಒಪ್ಪಿದರು. ಅರ್ಜುನ ಸು

ಯರ ವಿವಾಹವಾಯಿತು. ಬಲರಾಮ ಕೃಷ್ಣರು ತಂಗಿಯನ್ನು ದೌಪದಿಗೆ ಒಪ್ಪ

ನಂದಿನಿ ನಳಿನಿ ಸೀತೆ ಎಂಬುವರು ಅಕ್ಕತಂಗಿಯರು. ಅವರಲ್ಲಿ ಪರಸ್ಪರ ಜಗ

ವಾಯಿತು. ಸೀತೆ ಅವರನ್ನು ಲೆಕ್ಕಿಸದೆ ಪಶ್ಚಿಮದ ಕಡೆ ಹೊರಟಳು. ಆಕೆಯ ಸೋ

ಯರುಕೋಪಿಸಿ ಸೀತೆಗೆ ನೀ ನಡೆಯುವ ಮಾರ್ಗ ಅಡವಿಯಾಗಲಿ ಎಂದು ಶ

ಸೀತೆ ಸಹ್ಯಾದ್ರಿಗೆ ಬಂದು ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿದಳು . ಬ್ರಹ್ಮನಿಗೆ ತನ್

ಸೋದರಿಯರ ಶಾಪದ ವಿಚಾರವನ್ನು ತಿಳಿಸಿದಳು. ನಾನು ಎಲ್ಲೆಲ್ಲಿ ಹೋಗುವೆ

ಸಹ್ಯಾಚಲವೆ ಬುಡ, ತುದಿ , ಅಲ್ಲಿ ಸಾಗರದವರೆಗೆ ಐವತ್ತು ಯೋಜನಕ್ಕೆ ಮಳೆ ಬೆಳೆ

ಸುಭಿಕ್ಷ ಉಂಟಾಗಲಿ, ಋಷ್ಯಾಶ್ರಮ ಮಹಾಔಷಧಿ ಕೂಪಗಳು ಈ ದೇಶದ

ಸಲಿ ಎಂದು ವರವನ್ನು ಬೇಡಿ ಪಡೆದಳು. ಸೀತಾನದಿ ಸಹ್ಯಾಚಲದಿಂದ ಹೊರ

ಮನಸ್ಸಿಗೆ ಬಂದಂತೆ ಐವತ್ತು ಯೋಜನ ನಡೆದು ಪಶ್ಚಿಮಸಮುದ್ರವನ್ನು

ದಳು . ಮಾರ್ಕಂಡೇಯ ಮುನಿಯು ಸೀತಾನದಿಯ ಉತ್ತರ ದಡದಲ್ಲಿ ಆಶ್ರಮವನ

ರಚಿಸಿ ತಪಸ್ಸು ಮಾಡಿದನು. ಈತನ ತಪದ ಜ್ವಾಲೆಗೆ ಮೂರುಲೋಕವೂ ಖಿನ್ನ

ವಾಯಿತು. ದೇವತೆಗಳು ಶಿವನಿಗೆ ದೂರಿತ್ತರು. ಶಿವನು ಮಾರ್ಕಂಡೇ

ಪ್ರತ್ಯಕ್ಷನಾದನು. ನನ್ನ ಆಶ್ರಮದಲ್ಲಿ ನೀನು ನೆಲಸಬೇಕು ಎಂದು ಮಾರ್ಕಂಡೇಯ

ಬೇಡಿದನು. ಅದರಂತೆ, ಶಿವನು ಸೀತಾನದಿಯ ಉತ್ತರದಲ್ಲಿ ಲಿಂಗರೂಪದಲ್

ದನು . ಮಾಘ ವೈಶಾಖ ಕಾರ್ತಿಕಗಳಲ್ಲಿ ಇಲ್ಲಿ ಲಿಂಗಪೂಜೆ ಮಾಡಬೇಕು.

ಸುವರ್ಣಾನದಿ ಸಹ್ಯಾಚಲದಲ್ಲಿ ಉದ್ಭವಿಸಿ ಪಶ್ಚಿಮಕಡಲನ್ನು ಸೇರಿತು. ಇ

ದಡದಲ್ಲಿ ಚಂದ್ರ ತನಗೆ ಒದಗಿದ ಶಾಪವನ್ನು ಕಳೆದನು. ಇದರ ಕಥೆ ಹೀಗಿದೆ.

ದಲ್ಲಿ ಶಂಕರನು ದೇವಿಯನ್ನು ಕಾಳಿ ಎಂದು ಕರೆದನು. ದೇವಿಕೋಪಿಸಿ ಶಿವ

ಯಿಂದ ಇಳಿದು ಭರದಿಂದ ನಡೆದಳು, ಆ ರಭಸಕ್ಕೆ ಆಕೆಯ ಮಂಡಿಯಿಂದ


- 57
ಪೀಠಿಕೆ

ಉದುರಿತು. ಶಂಕರ ಆಕೆಯನ್ನು ಹಿಡಿದುಕೊಂಡನು. ಆಕೆ ಕೋಪದಿಂದ ಕೈಯನ್

ಕೊಡಹಿ ಹೊರಟುಹೋದಳು. ಶಿವನು ವಿರಹದಲ್ಲಿರಲು ಶರದೃತು ಆಗಮಿಸಿತು .

ಚಂದ್ರೋದಯವಾಗಿ ಜಗತ್ತೆಲ್ಲ ತಂಪಾಯಿತು. ಆಗ ಶಿವನ ವಿರಹ ಮತ್ತಷ್ಟ

ಉಲ್ಬಣಗೊಂಡಿತು. ಶಿವನುಕೋಪಗೊಂಡು ಚಂದ್ರನ ಕಲೆಗಳೆಲ್ಲ ನಾಶವಾಗಲಿ ಎಂದು

ಶಾಪವಿತ್ತನು. ಚಂದ್ರನು ಕಳವಳಿಸಿ ಬ್ರಹ್ಮನಿಗೆ ಶಾಪವೃತ್ತಾಂತವನ್ನು ತಿಳಿಸಿದನು

ಬ್ರಹ್ಮ ಆತನಿಗೆ ಪಶ್ಚಿಮ ಸಮುದ್ರದ ಪೂರ್ವಭಾಗದಲ್ಲಿರುವ ಅನಂತೇಶ್ವರದ ಸವ

ಸುವರ್ಣಾನದಿಯ ದಕ್ಷಿಣದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಲು ಸೂಚಿಸ

ಅದರಂತೆ ಚಂದ್ರನು ಪುಷ್ಕರಣಿಯನ್ನು ರಚಿಸಿ ಪ್ರತಿನಿತ್ಯ ಅಭಿಷೇಕಪೂಜೆಗಳನ್ನು

ದನು, ಸುವರ್ಣಾನದಿಯಲ್ಲಿ ಸ್ನಾನಮಾಡಿ ತಪಸ್ಸಿಗೆ ತೊಡಗಿದನು

ಇತ್ತ ಪಾರ್ವತಿ ತನ್ನ ಕಪ್ಪುಬಣ್ಣವನ್ನು ಹೋಗಲಾಡಿಸಿಕೊಳ್ಳ ಬಯಸಿದಳು.

ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ “ ಹರನು ನನ್ನನು ಕಾಳಿ ಎಂದು ಕರೆದು ನಾಚ

ದ್ದಾನೆ. ಆದ್ದರಿಂದ ಗೌರವರ್ಣವನ್ನು ಕೊಡು” ಎಂದು ಬೇಡಿದಳು. ಬ್ರಹ್ಮನ ದ

ಕೋಶದಿಂದ ಕೌಶಿಕಾನದಿ ಹೊರಟಿತು . ಪಾರ್ವತಿ ಅದರಲ್ಲಿ ಮಿಂದು ಗೌರವರ್ಣ

ವನ್ನು ಪಡೆದಳು. ಪಾರ್ವತಿ ಸಹ್ಯಗಿರಿಯಲ್ಲಿ ಇದ್ದುದನ್ನು ತಿಳಿದು ಶಿವನು

ಬಂದನು . ಪಾರ್ವತಿ ಶಿವನಿಗೆ ಚಂದ್ರನನ್ನು ಉದ್ಧರಿಸು ಎಂದಳು. ಶಿವ ಪಾರ್ವತಿ

ಸಮೇತನಾಗಿ ಚಂದ್ರನಿದ್ದ ಸ್ಥಳಕ್ಕೆ ಬಂದನು . ಚಂದ್ರ ' ನನ್ನ ಕಲೆಯನ್ನು

ಕೊಟ್ಟು ರಕ್ಷಿಸು ” ಎಂದನು. ಶಿವ 'ಕೊಟ್ಟ ಶಾಪ ಹಿಂತಿರುಗುವುದಿಲ್ಲ . ಆದ್ದರಿಂ

ಎರಡು ಪಕ್ಷದಲ್ಲಿ ಒಂದು ಕ್ಷೀಣ, ಒಂದು ವೃದ್ಧಿ ” ಎಂದು ಹೇಳಿದನು . ಕಲೆಗಳನ್ನು ಕೊಟ

ನೀನು ತೆಗೆದ ಪುಷ್ಕರಣಿಯಲ್ಲಿ ನಾನು ನೆಲಸವೆ ಎಂದನು. ಆ ಕ್ಷಣವೆ ಪುಷ್ಕರಣಿಯಲ

ಮಿನುಗುವ ಶಿವಲಿಂಗವೆದ್ದಿತು. ಆ ಲಿಂಗಕ್ಕೆ ಚಂದ್ರಮೌಳೇಶ್ವರ ಎಂದು ಹೆಸರಾ

ಚಂದ್ರನು ಪಾರ್ವತಿ ಮತ್ತು ಶಿವರ ಜೊತೆ ಗಾಲವನೆಡೆಗೆ ಬಂದನು. ಗಾಲವನು ಶಿವ

ನನ್ನು ನುತಿಸಲು ಶಿವ ಮೆಚ್ಚಿದನು . ಸೋಮೇಶ್ವರನಾಮದಲ್ಲಿ ನಾನು ಪಾರ್ವತಿಯೊ

ನೆಲಸಿರುವೆನು , ನನ್ನನ್ನು ಪೂಜಿಸು , ಕಾಮಿತಗಳನ್ನು ಕೊಡುತ್ತೇನೆಂದು ನದ

ಲಿಂಗದಲ್ಲಿ ಅಡಗಿದನು.

- ದಕ್ಷನ ಮಗಳು ಕದ್ರುವು ಕಶ್ಯಪನಿಗೆ ಹೆಂಡತಿಯಾಗಿ ಸರ್ಪಗಳನ್ನು ಮಕ್ಕಳನ್ನಾಗಿ

ಪಡೆದಳು. ಕದ್ರು ತನ್ನ ಸವತಿಯಾದ ವಿನತೆಯ ಮಗ ಗರುಡನ ಬಗೆಗೆ ಮತ್ಸ

ರಿಸಿ,ಸೂರ್ಯನ ಬಿಳಿಯ ಕದುರೆಗಳನ್ನು ಕಂಡು ಅದು ಕಪ್ಪಗಿದೆ ಎಂದಳು. ವಿನತ

ಅದು ಬಿಳುಪು ಎಂದಳು. ಕದ್ದು ಇದರಲ್ಲಿಸೋತವರು ಗೆದ್ದವರಿಗೆ ದಾಸಿಯಾಗಬೇಕ

ಎಂದಳು, ಅನಂತರ ತನ್ನ ಮಕ್ಕಳಿಗೆ ಪಂಥದ ವಿಚಾರ ತಿಳಿಸಿ ಜನರ ಕಣ್ಣಿಗೆ ಬಿಳಿಯ

ಕುದುರೆ ಕಪ್ಪಾಗಿ ಕಾಣುವಂತೆ ಎಲ್ಲರೂ ಹೋಗಿಕುದುರೆಯನ್ನು ಸುತ್ತಿಕೊಳ್ಳಿ ಎಂದಳ

ಹೀಗೆ ಮಾಡುವುದು ಪಾಪವೆಂದು ಭಾವಿಸಿ ಸರ್ಪಗಳು ಒಪ್ಪಲಿಲ್ಲ. ಕದ್ರು ಅವರಿಗ


58
ಪೀಠಿಕೆ
00
ನಿಮ್ಮನ್ನು ಗರುಡನು ತಿನ್ನಲಿ ಎಂದು ಶಪಿಸಿದಳು. ಸರ್ಪಗಳು ಪಾತಾಳವನ್ನು ಹ

ಒಂದುದಿನ ಗರುಡ ಪಾತಾಳಕ್ಕೆ ಇಳಿದು ಸರ್ಪಗಳನ್ನು ತಿನ್ನ ಹೋಗಲು ಅವ

ಯಾಗಿ ಓಡಿದವು. ಅವರಲ್ಲಿ ಅನಂತನು ಕಪಿಲಮುನಿಯನ್ನು ಕಂಡು ನಮಿಸ

ಯಿಟ್ಟನು. ಆತ "ತಾಯಿಯ ಶಾಪಹೋಗುವುದಿಲ್ಲ. ಸುವರ್ಣಾನದಿಯಲ್ಲ

ರಜತಪೀಠದಲ್ಲಿ ಸ್ವರ್ಣಮಯಲಿಂಗವನ್ನು ಪ್ರತಿಷ್ಠೆ ಮಾಡಿ ಪೂಜಿಸು. ಶಿವ

ಗರುಡಭಯ ಅಡಗುವುದು ಎಂದನು . ಅನಂತನು ಸುವರ್ಣಾನದಿಯಲ್ಲಿ

ಬ್ರಹ್ಮಶಿಲೆಯಿಂದ ತಳವನ್ನು ನಿರ್ಮಿಸಿ ರಜತಪೀಠದಲ್ಲಿ ಸುವರ್ಣಲ

ಸಿದನು . ಕರ್ಮಬಲದಿಂದ ಲಿಂಗವು ಪಾತಾಳವನ್ನು ಭೇದಿಸಿತು .

ಲಿಂಗವನ್ನು ಅನಂತೇಶ್ವರ ಎಂಬ ಹೆಸರಿನಿಂದ ಕರೆದನು . ಅನಂತನು ಶಿವ

ತಾಯಿಯ ಶಾಪ ಮತ್ತು ಗರುಡಭೀತಿಯನ್ನು ವಿವರಿಸಿ ನನ್ನ ಜೀವವನ್ನು

ಎಂದು ಬೇಡಿದನು. ಶಿವ ಆತನಿಗೆ ' ವಿಷ್ಣುವಿನ ಹಾಸಿಗೆಯಾಗು. ಇನ್ನು

ತೋರದು. ನಿನ್ನ ನಾಮದ ಅನಂತೇಶ್ವರ ಲಿಂಗವು ಭಕ್ತರ ಇಷ್ಟವನ್ನು ಕೊಡುವುದ

ವೈರಿಭಯ ನಾಶವಾಗುವುದು ' ಎಂದು ಹೇಳಿ ಅನಂತೇಶ್ವರಲಿಂಗದಲ್ಲಿ ಅಡಗಿದನು

ಅನಂತನು ವೈಕುಂಠಕ್ಕೆ ಬಂದು ವಿಷ್ಣು ಶಯನಕ್ಕೆ ಸಂದನು .

ತುಂಗಭದ್ರಾನದಿ ಪಾವನವಾದುದು. ತುಂಗ ಮತ್ತು ಭದ್ರೆಯನ್

ಹೇಳಿದರೆ ನಾಯಕನರಕ. ತಾಂಗೆ ನಾರಾಯಣ, ಭದ್ರೆ ಈಶ್ವರ. ತುಂಗಭದ್ರ

ಜಲಪಾನ ಶ್ರೇಷ್ಮೆ ಇಲ್ಲಿ ಪಂಚಪಾತಕ ನಾಶ. ಇದಕ್ಕೆ ಒಂದು ಕಥೆ ಇದೆ - ಪುರುಕುತ

ನೆಂಬ ರಾಜ. ಆತನಿಗೆ ನೂರುಮಂದಿ ಹೆಂಡತಿಯರು. ತ್ರಿದಸ್ಯು ಎಂಬ ಒಬ್ಬ ಬಲಿಷ್ಟ

ನಾದ ಮಗ, ಈತ ತಂದೆಗಿಂತ ಅಧಿಕ ಗುಣಯುತ, ಪುರುಕುತ್ಸನು ಮಗನನ್ನು ರಾಜ್

ನಿಲ್ಲಿಸಿ ತಪಸ್ಸಿಗೆ ಹೋಗಲು ಸಿದ್ದಿ ಕ್ಷೇತ್ರ ಯಾವುದೆಂದು ಚಿಂತಿಸುತ್ತಿದ್ದನು. ಆ

ಬಂದು ತುಂಗಭದ್ರಾ ಮಹಿಮೆಯನ್ನು ಹೇಳಿದನು. ಕಶ್ಯಪನಿಗೆ ಇಬ್ಬರ

ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು, ಹಿರಣ್ಯಕಶಿಪು ಭೂಮಿಯನ್ನು

ಹೋಗಿ ಸಮುದ್ರವನ್ನು ಹೊಕ್ಕನು. ದೇವತೆಗಳು ವಿಷ್ಣುವಿಗೆ ಮೊರ

ವರಾಹರೂಪದಲ್ಲಿ ವಿಷ್ಣು ಹೋಗಿ ರಾಕ್ಷಸನನ್ನು ಕೊಂದು ಭೂಮಿಯನ್ನು

ನಂತೆ ಇಟ್ಟನು. ಆ ಬಳಿಕ ವಿಷ್ಣು ವೇದಾದ್ರಿಯಲ್ಲಿ ಶ್ರಮದಿಂದ ನಿಂತ

ಸರ್ವಾಂಗವೂ ಬೆವರಿತು. ಆ ಶವಜಲ ಹರಿದು ಪುಣ್ಯನದಿಯಾಯಿತು.

ವಿಷ್ಣುವಿನ ವಾಮದಂಷ್ಟ್ರದಿಂದ ತುಂಗೆ, ದಕ್ಷಿಣದಂಷ್ಟದಿಂದ ಭದ್ರೆ ಉದ್

ವೇದಾದ್ರಿಯ ಮೂಲದಲ್ಲಿ ಆದಿವರಾಹನ ತೀರ್ಥ, ವಿನಾಯಕ ತೀರ್ಥ,

ತೀರ್ಥ, ಅಗ್ನಿ ತೀರ್ಥಗಳಿವೆ. ತುಂಗಭದ್ರೆಯ ಸಂಗಮದಲ್ಲಿ ಮಹೇಶಲಿಂಗ

ವಾಗಿದೆ. ಸಂಗಮದಲ್ಲಿ ಸ್ನಾನಮಾಡಿ ಈ ಲಿಂಗವನ್ನು ಪೂಜಿಸಿದರೆ ಭವಭವದ ಪಾಪ

ನಾಶ, ವರಾಹತೀರ್ಥದಿಂದ ವೈಭಾಂಡಕನ ಆಶ್ರಮದ ವರೆಗೆ ಸರ್ವತ್ರ ತೀರ


59
ಪೀಠಿಕೆ

ತೀರ್ಥಲಿಂಗಗಳು . ಇವು ನರರಿಗೆಗೋಚರಿಸುವುದಿಲ್ಲ ಎಂದು ನಾರದ ಹೇಳಲು ಪುರುಕುತ

ರಾಜ ತುಂಗಭದ್ರೆಯ ಸಂಗಮದಲ್ಲಿ ಗುಪ್ತಲಿಂಗವನ್ನು ಪೂಜಿಸಿ ಈಶ್ವರಪಾದ ಸೇರಿದನು .

ಬ್ರಹ್ಮನ ಪುತ್ರ ಮರೀಚಿ. ಮರೀಚಿಗೆ ಕಶ್ಯಪನೆಂಬ ಮಗ, ಕಶ್ಯಪನ ಮಗ

ವಿಭಾಂಡಕ . ಈತ ತುಂಗಭದ್ರೆಯಲ್ಲಿ ಮುನ್ನೂರುವರ್ಷಕಾಲ ತಪಸ್ಸು ಮಾಡಲ

ಲಿಂಗವೆದ್ದಿತು. ವಿಭಾಂಡಕ ಈ ಲಿಂಗವನ್ನು ಪೂಜಿಸಿ ಮೂರುಸಾವಿರವರ್ಷ ತಪಸ್ಸಿನ

ಕಳೆದನು . ಆಗ ಇಂದ್ರನು ತಪೋಭಂಗ ಮಾಡಲು ಊರ್ವಶಿಯನ್ನು ಕಳಿಸಿಕೊಟ್ಟನ

ಊರ್ವಶಿಯನ್ನು ನೋಡಿ ವಿಭಾಂಡಕನಿಗೆ ನದಿಯದಡದಲ್ಲಿ ವೀರ್ಯಸ್ಟಲನವ

ಅದೇ ಸಮಯದಲ್ಲಿ ಬಾಯಾರಿಬಂದ ಹೆಣ್ಣು ಜಿಂಕೆ ವೀರ್ಯಸಹಿತ ನೀರನ್ನು ಕು

ಯಿತು. ಜಿಂಕೆಯ ಉದರದಲ್ಲಿ ಮನುಜಶಿಶು ಜನಿಸಿತು, ಊರ್ವಶಿ ಕಾರ್ಯ

ಹೊರಟುಹೋದಳು. ವಿಭಾಂಡಕನಿಗೆ ಶಿಶುವನ್ನು ನೋಡಿ ಆಶ್ಚರ್ಯವಾದರೂ ತನ್ನ

ಮಗನೆಂದು ತಿಳಿದ ಬಳಿಕ ಎತ್ತಿಕೊಂಡನು. ಆ ಹಗರಣದ ಶಿಶುವಿಗೆ ತಲೆಯಲ್ಲಿ ಶೃಂಗ

ಗಳಿದ್ದುದರಿಂದ ಋಷ್ಯಶೃಂಗನೆಂದು ಹೆಸರಿಟ್ಟು , ಸಂಸ್ಕಾರಗಳನ್ನೆಲ್ಲ ಮಾಡಿ , ಶಾಸ್

ಗಳನ್ನು ಕಲಿಸಿದ. ಋಷ್ಯಶೃಂಗನು ತಂದೆಯೊಡನೆ ಸ್ನಾನ ಜಪಗಳಲ್ಲಿರುತ್ತಿದ್ದನು

ತೀರದ ಋಷ್ಯಶೃಂಗನ ಆಶ್ರಮದಲ್ಲಿ ಮಳೆ ಬೆಳೆ ಹದವಾಗಿ ನಡೆಯುವುದು.

ಅಂಗದೇಶದಲ್ಲಿ ರೋಮಪಾದನೆಂಬ ರಾಜ. ಒಮ್ಮೆ ಈತನ ದೇಶದಲ್ಲಿ

ಹನ್ನೆರಡು ವರ್ಷ ಮಳೆಯಾಗದೆ ಕ್ಷಾಮ ಉಂಟಾಯಿತು. ರೋಮಪಾದ ಈ ಬಗ್ಗ

ಮಂತ್ರಿಯನ್ನು ಕೇಳಲು ಆತ ದ್ವಿಜರಿಗೆ ಪೂಜೆ ನಿಂತಿದ್ದರಿಂದ ಹೀಗಾಯಿತು ಎಂದ

ಆಗ ಬ್ರಾಹ್ಮಣರನ್ನು ಕರೆಸಿ ಸತ್ಕರಿಸಿದನು. ಬ್ರಾಹ್ಮಣರು ''ನಿನಗೆ ಧರ್ಮಬುದ್


ಬಂದುದರಿಂದ ಇನ್ನು ಮುಂದೆ ಮಳೆ ಬೆಳೆಗಳಾಗುತ್ತವೆ ' ಎಂದರು. ಇಷ್ಟರಲ್ಲಿ

ಮಳೆಯಾಗುವ ರೀತಿಯನ್ನು ತಿಳಿಸಿ ಎಂದು ಕೇಳಿದನು. ಅವರು ಋಷ್ಯಶೃಂಗನನ

ಕರೆಸಿದರೆ ಮಳೆಯಾಗುತ್ತದೆ ಎಂದು ನುಡಿದು ಆತನನ್ನು ಕರೆತರುವ ಬಗೆಯನ

ಸೂಚಿಸಿದರು. ರಾಜ ಆ ಕೂಡಲೆ ವೇಶ್ಯಾಸ್ತ್ರೀಯರನ್ನು ಋಷ್ಯಶೃಂಗನ ಆಶ್ರಮಕ್ಕೆ

ಕಳಿಸಿದನು. ವೇಶ್ಯಯರು ಮುನಿವಧುಗಳಂತೆ ವೇಷ ಧರಿಸಿ ಋಷ್ಯಶೃಂಗನ ಸೇವೆ

ಮಾಡತೊಡಗಿದರು. ಒಬ್ಬಳು ಆತನಿಗೆ ಫಲಗಳನ್ನು , ಮತ್ತೊಬ್ಬಳು ಭಕ್ಷಗಳನ್ನು ,

ಇನ್ನೊಬ್ಬಳು ಪಾನಕವನ್ನು ನೀಡಿದಳು . ಮಗದೊಬ್ಬಳು ಆತನಿಗೆ ತಾಂಬೂಲ

ನೀಡಿದಳು. ಇಷ್ಟೆಲ್ಲ ಮಾಡಿ ಆ ಸ್ತ್ರೀಯರು ವಿಭಾಂಡಕ ಬರುವ ವೇಳೆಗೆ ವನಕ್ಕೆ

ಹೊರಟುಹೋದರು , ವಿಭಾಂಡಕಮುನಿ ಸವಿತೆ ಕುಶಗಳನ್ನು ತೆಗೆದುಕೊಂಡು ಮನ

ಬಂದು ಕುಸುಮ , ತಾಂಬೂಲಗಳನ್ನು ನೋಡಿಇದೇನೆಂದು ಕೇಳಿದನು . ಋಷ್ಯಶ

' ವನದ ಮುನಿಗಳು ಬಂದು ಸತ್ಕಾರವನ್ನು ಮಾಡಿದರು '' ಎಂದನು . ಮಗನ ಮಾತು

ಸಹಜವೆಂದು ತಂದೆ ಭಾವಿಸಿದನು. ಋಷ್ಯಶೃಂಗನಾದರೂ ಆ ಸ್ತ್ರೀಯರನ್ನು ನೆನೆ

ಹಗಲು ರಾತ್ರಿ ಚಿಂತಿಸುತ್ತಿದ್ದನು. ಮರುದಿನ ವೇಶೈಯರು ಪುನಃ ಬಂದು ಋ


ಪೀಠಿಕೆ

ಶೃಂಗನನ್ನು ಸತ್ಕರಿಸಿ ಹೊರಗೆ ನಮ್ಮ ಆಶ್ರಮವಿದೆ ಎಂದು ಕರೆದು ಕೊಂಡುಹ

ಅಲ್ಲಿ ಮೊದಲೇ ಗೋವುಗಳ ಹಿಂಡನ್ನು ತಂದು ನಿಲ್ಲಿಸಿದ್ದರು. ಋಷ್ಯಶ

ಉಲ್ಲಾಸದಿಂದಗೋವನ್ನು ಪೂಜಿಸುತ್ತ ನಮಿಸುತ್ತಿದ್ದನು. ಹೀಗೆ ಆತ ಅಂಗ

ಮರುತಿಂಗಳು ನಿಂತನು . ಅಷ್ಟರಲ್ಲಿ ಮಳೆಬೆಳೆಗಳಾದವು. ರೋಮಪಾದ ಸಂತೋಷ

ದಿಂದ ಋಷ್ಯಶೃಂಗನಿಗೆ ಶಾಂತಾದೇವಿ ಎಂಬ ಮಗಳನ್ನು ಕೊಟ್

ಮಾಡಿದನು . ಅಯೋಧ್ಯೆಯಲ್ಲಿ ದಶರಥನು ಪುತ್ರಕಾಮೇಷ್ಟಿ ಮಾ

ರೋಮಪಾದನಿಗೆ ಮಗಳು ಅಳಿಯನನ್ನು ನಮ್ಮ ಪಟ್ಟಣಕ್ಕೆ ಕಳಿಸಿಕೊಡು ಎಂದು

ಪ್ರಾರ್ಥಿಸಿದನು. ಋಷ್ಯಶೃಂಗನು ಪತ್ನಿಯೊಡನೆ ಅಲ್ಲಿಗೆ ಹೋದನು . ಪುತ್ರಕಾ

ಸಾಂಗವಾಗಿ ನೆರವೇರಿತು. ದಶರಥನಿಗೆ ಪುತ್ರರು ಜನಿಸಿದರು . ಆ ಬಳಿಕ ಋಷ್ಯಶೃ

ತಂದೆಯ ಆಶ್ರಮಕ್ಕೆ ಬಂದು ಅವನೊಡನೆ ನೆಲಸಿದನು.. .

ಜನಕರಾಯನ ಪಟ್ಟಣದಲ್ಲಿ ದೇವದತಿ ಎಂಬ ವಿದ್ಯಾವಂತ ಬ್ರಾಹ್ಮಣ

ಒಂದುದಿನ ಜನಕರಾಯ ಬ್ರಾಹ್ಮಣರನ್ನು ಸಭೆಗೆ ಕರೆಸಿ ಕೆಲವರು ಜ್ಞಾನದಲ್ಲಿ

ಪ್ರಬಲವೆನ್ನುವರು. ಇದನ್ನು ವಿವರಿಸಬೇಕು ಎಂದನು. ಆಗ ದೇವದ್ಯುತಿ ಜ್ಞಾ

ಪ್ರಬಲ ಎಂದು ಮಂಡಿಸಿದನು. ಇದನ್ನು ಕೇಳಿ ಇತರ ಬ್ರಾಹ್ಮಣರು ಕೋಪ

ದೇವದ್ಯುತಿಯನ್ನು ಹೊಡೆದರು . ದೇವದ್ಯುತಿ ಶಿಷ್ಯರ ಬಲದಿಂದ ಆ ಬ್ರಾಹ

ಹೊಡೆದು ತುಳಿದನು . ಆ ಬ್ರಾಹ್ಮಣರು ಈತನಿಗೆ ಬ್ರಾಹ್ಮಣರನ್ನು ಒದ

ಹೆಳವನಾಗೆಂದು ಶಾಪವಿತ್ತರು. ದೇವದ್ಯುತಿಯ ಕಾಲು ಹೋಯಿತು. ಆತ ಬಂಡಿಯ

ಕುಳಿತು ತುಂಗಭದ್ರೆಗೆ ಬಂದನು. ಇದರಿಂದಾಗಿ ಈತನ ಆಶ್ರಮಕ್ಕೆ ಶಕಟಮ

ಆಶ್ರಮವೆಂದು ಹೆಸರಾಯಿತು. ಅಲ್ಲಿ ದೇವದ್ಯುತಿ ನೂರೈವತ್ತು ವರ

ಸ್ನಾನ ಮಾಡಿದನು. ಆತನ ಕಾಲುಗಳು ಬಂದವು. ಶಕಟನ ಆಶ್ರಮ ಪುಣ್ಯಕ

ವಾದುದು . ಇಲ್ಲಿಂದ ಮುಂದೆ ಕರ್ದವಂಖಷಿ ಮತ್ತು ಭಾರಧ

ಹಿಂದೆ ಬೃಹಸ್ಪತಿಯ ಗರ್ಭಿಣಿ ಪತ್ನಿ ತಾರೆಯನ್ನು ಚೈತ್ಯನು ಬಂದು ಮ

ಕ್ರೀಡಿಸಿದನು. ಈತನ ವೀರ್ಯವೂ ಆಕೆಯ ಗರ್ಭದಲ್ಲಿ ನೆಲಸಿತು. ತಾರ

ಮಗನನ್ನು ಪಡೆದಳು. ಆತನಿಗೆ ಭರದ್ವಾಜನೆಂದು ಹೆಸರಾಯಿತು. ಭರಧ

ಜಾರ ಮೂಲವನ್ನು ತಿಳಿದನು . ದೋಷ ಪರಿಹಾರಾರ್ಥವಾಗಿ ತುಂಗಭದ

ತಪಸ್ಸು ಮಾಡಿದನು .

ಭ್ರಗುವಿಗೆ ಚ್ಯವನನೆಂಬ ಮಗ, ಗಾಧಿರಾಜನ ಮಗಳು ಚ್ಯವನನ ಪತ್ನಿ


ಮಕ್ಕಳಿಲ್ಲದಿರಲು ಈತ ಪುತ್ರಕಾಮೇಷ್ಟಿ ಮಾಡಿದನು . ಆ ಹೋಮಶೇ

ಪಿಂಡವನ್ನಾಗಿ ಮಾಡುತ್ತಿರುವಾಗ ಗಾಧಿರಾಜನ ಹೆಂಡತಿ ಅಳಿಯನಿಗೆ ನನ

ಪಿಂಡವನ್ನು ಕೊಡು ಎಂದಳು, ಆತ ಎರಡುಪಿಂಡಗಳನ್ನು ಮಾಡ

ಪಿಂಡವನ್ನು ಹೆಂಡತಿಗೆ ಕ್ಷತ್ರಿಯಪಿಂಡವನ್ನು ಅತ್ತೆಗೆ ನೀಡಿ ಸವಿತೆಗಳನ್ನು


61
ಪೀಠಿಕೆ

ಅರಣ್ಯಕ್ಕೆ ಹೋದನು. ಮನೆಯಲ್ಲಿ ತಾಯಿಯು ಮಗಳಿಂದ ಬ್ರಹ್ಮಪಿಂಡವನ್ನು ಕೇ

ತೆಗೆದುಕೊಂಡು ಕ್ಷತ್ರಿಯಪಿಂಡವನ್ನು ಅವಳಿಗೆ ಕೊಟ್ಟಳು. ಇಬ್ಬರೂ ಪಿಂಡವನ್ನು

ಸವಿದು ಗರ್ಭಿಣಿಯರಾದರು . ಚ್ಯವನ ತನ್ನ ಪತ್ನಿಯಲ್ಲಿ ಕ್ಷತ್ರಿಯಲಾಂಛನವನ

ಗಮನಿಸಿಕೋಪದಿಂದಕ್ರೂರಮಕ್ಕಳನ್ನು ಪಡೆ ಎಂದು ಶಾಪವಿತ್ತನು ನನಗೆಕೂರ

ಮಗ ಬೇಡ, ಕುರುಣಿಸು ಎಂದು ಆಕೆ ಅಂಗಾಲಾಚಿದಳು . ಆಗ ಚ್ಯವನ ನನ್ನ ನುಡಿ

ತಪ್ಪುವುದಿಲ್ಲ . ಮುನಿಪುತ್ರ ಕ್ರೂರ ಪೌತ್ರ ಹುಟ್ಟುತ್ತಾರೆಂದನು. ಆ ಪ್ರಕಾರ

ಚ್ಯವನನ ಹೆಂಡತಿ ಜಮದಗ್ನಿಯನ್ನು ಮಗನನ್ನಾಗಿ ಪಡೆದಳು . ಜಮದಗ್ನಿಯ ಮಗ

ಪರಶುರಾಮ , ರೇಣುಕೆಯ ಗರ್ಭದಲ್ಲಿ ವಿಷ್ಣುವು ಪರಶುರಾಮನಾಗಿ ಜನಿಸಿದನು .

ಪೂರ್ವನಿರ್ದೆಶದಂತೆ ಚಕ್ರವು ಸಾವಿರ ತೋಳುಗಳುಳ್ಳ ಕಾರ್ತವೀರ್ಯನಾಗಿ

ಕಾರ್ತವೀರ್ಯನು ಪರಶುರಾಮನ ಜೊತೆ ಕಾದಿದನು . ಪರಶುರಾಮನು ತನ್ನ

ಕೊಡಲಿಯಿಂದ ಕಾರ್ತವೀರ್ಯನ ಸಾವಿರ ತೋಳುಗಳನ್ನು ಕತ್ತರಿಸಿದನು. ಪರಶ

ರಾಮನು ಕ್ಷತ್ರಿಯರ ಕುಲವನ್ನು ನಾಶಮಾಡಿದ . ಕಡೆಗೆ ಪರಶುರಾಮ ಹತ್ಯಾದೋಷಕ್ಕೆ

ಯಜ್ಞವನ್ನು ಮಾಡಲು ನಿಶ್ಚಯಿಸಿ ಬ್ರಾಹ್ಮಣರನ್ನು ಕರೆದನು. ಅವರು ಯಜ್ಞ ನಡೆಸಲ

ಒಪ್ಪಲಿಲ್ಲ. ಪರಶುರಾಮನು ಕನಲಿ ತನ್ನ ಕೊಡಲಿಗೆ ನಮ್ಮ ರಾಷ್ಟ್ರದಲ್ಲಿ ಇರುವ

ವಿಪ್ರರನ್ನೆಲ್ಲ ಬಂಧಿಸಿಕೊಂಡು ಬಾ ಎಂದು ಆಜ್ಞಾಪಿಸಿದನು. ಬ್ರಾಹ್ಮಣರು ಹೆದರಿ

ಗುಹೆಗಳಲ್ಲಿ ಅಡಗಿದರು .

ಕಾಶ್ಯಪಮುನಿ ಕ್ಷೀರಸಮುದ್ರದ ಬಳಿ ಇರುವ ವೃಕ್ಷದ ನೆರಳಿನಲ್ಲಿ ತಪಸ್ಸಿಗೆ

ಕುಳಿತಿದ್ದನು. ಆ ವೃಕ್ಷದ ತುದಿಯಲ್ಲಿ ಗಂಡು ಹೆಣ್ಣು ಪಕ್ಷಿಗಳು ಕುಳಿತಿ

ಪರಶುರಾಮನ ಗಂಡುಕೊಡಲಿ ಬಂದು ಗಂಡುಪಕ್ಷಿಯನ್ನು ಬೀಳಿಸಿಹೋಯಿತ

ಕಾಶ್ಯಪನು ಪರಶುರಾವನು ಎಷ್ಟೊಂದು ಬಲಯುಕ್ತನೆನ್ನುತ್ತ ಪರಶುರಾಮನ ದ

ಹೋಗುವೆನೆಂದುಕೊಂಡು ಬಂದನು. ಕಾಶ್ಯಪನು ಪರಶುರಾಮನಿಗೆ ಯಜ್ಞವನ್ನು

ನಡೆಸಿಕೊಟ್ಟನು. ಪರಶುರಾಮನು ಆತನಿಗೆ ಭೂಮಿಯನ್ನು ದಕ್ಷಿಣೆಯಾಗಿ ಕೊ

ತೀರ್ಥರಾಜಪುರಕ್ಕೆ ಬಂದನು. ಅಲ್ಲಿ ತುಂಗಾನದಿಯನ್ನು ನೋಡಿ ಹರ್ಷದಿಂ

ಬದಿಯಲ್ಲಿದ್ದ ಶಿಲೆಯನ್ನು ಕೊಡಲಿಯಿಂದ ಕಡಿದನು . ಅದು ಛಿದ್ರವಾಯಿತ

ಅದರಲ್ಲಿ ತುಂಗಭದ್ರಾ ಜಲ ಹೊಕ್ಕಿತು. ಪರಶುರಾಮನು ಅಲ್ಲಿ ನುಸುಳಿ ನೀರಿ

ಎದ್ದು ಬಂದ . ಆ ಬಳಿಕ ರಾಮೇಶ್ವರಲಿಂಗವನ್ನು ಪ್ರತಿಜ್ಞೆ ಮಾಡಿದನು . ಅಲ್ಲ

ಒಂದು ತಿಂಗಳಿದ್ದು ಪಶ್ಚಿಮ ಬೆಟ್ಟಗಳ ಕಡೆಗೆ ಹೊರಟನು.

ತುಂಗಭದ್ರಾನದಿಯ ದಡದಲ್ಲಿ ಮಾಂಡವ್ಯನ ಆಶ್ರಮ , ಮಾಂಡವ್ಯನಿರುವ

ಪಟ್ಟಣದ ರಾಜ ಚಂದ್ರಸೇನ. ಒಂದುದಿನ ಪಟ್ಟಣದಶ್ರೀಮಂತನ ಮನೆಯಲ್ಲಿ ರಾತ್ರಿ

ಕಳ್ಳನು ಧನ ರತ್ನಗಳನ್ನು ಕೊಂಡುಹೋದನು . ಕಳ್ಳನನ್ನು ಪತ್ತೆಹಚ್ಚಲು ಹೊರಟ

ರಾಜಭಟರು ವನದಲ್ಲಿದ್ದ ಮಾಂಡವ್ಯ ಮುನಿಯನ್ನು ಕಳ್ಳನೆಂದು ಭಾವಿಸಿ ಹಿಡಿದು


62
ಪೀಠಿಕೆ

ಶೂಲಕ್ಕೆ ಹಾಕಿದರು . ಆಗ ಮಾಂಡವ್ಯ ಮುನಿಗೆ ಪೂರ್ವಸ್ಮರಣೆ ಉಂಟಾಗಿ ಬ

ಅರಿಯದೆ ನೊಣವನ್ನು ಚುಚ್ಚಿದ್ದರಿಂದ ಇಂತಹ ಕಠಿಣಫಲ ಪ್ರಾಪ್ತಿಯ

ಆದ್ದರಿಂದ ಯವನಿಗೆ ಮನುಜಜನ್ಮ ಸಂಭವಿಸಲೆಂದು ಶಾಪವಿತ್ತನು

ವಿದುರನಾಗಿ ಹುಟ್ಟಿದ

ಆ ಚಂದ್ರಸೇನನ ಪಟ್ಟಣದಲ್ಲಿ ಸೋಮಪನೆಂಬ ಬ್ರಾಹ್ಮಣ, ಈತನ ಹೆಂಡತಿ

ಸೋವೆ. ಈಕೆ ಪತಿವ್ರತೆ. ಸೋಮಪನಾದರೊ ಕಾಮುಕ ; ವೇಶ್ಯಾಲಂ

ಸೋಮಪ ವೇಶೈಯೊಬ್ಬಳಿಗೆ ಮರುಳಾಗಿ ಮನೆಯ ಒಡವೆಗಳನ್ನೆಲ್ಲಕೊ

ಯೊಂದಿಗೆ ಬಹುದಿನ ಕಳೆದನು, ಒಡವೆಗಳು ಮುಗಿದ ಬಳಿಕ ಹೆಂಡತಿ

ಕೇಳಿದನು . ಆಕೆ ತಾನು ಧರಿಸಿದ್ದ ಒಡವೆಗಳನ್ನು ಬಿಚ್ಚಿಕೊಟ್ಟಳು. ಕ

ಸೋಂಪನಿಗೆ ರೋಗ ಬಂದು ಕಾಲುಹೋಯಿತು. ಆತ ಹೆಂಡತಿಗೆ 'ವೇಶ್ಯ ಇಲ್ಲದ

ನನ್ನ ಜೀವ ಉಳಿಯುವುದಿಲ್ಲ . ನನ್ನನ್ನು ಆಕೆಯ ಮನೆಗೆ ಹೊತ್ತುಕೊಂ

ಎಂದನು. ಹೆಂಡತಿ ಪತಿಯನ್ನು ಹೆಗಲಿನಲ್ಲಿ ಹೊತ್ತುಕೊಂಡು ಬರ

ಶೂಲದಲ್ಲಿದ್ದ ಮಾಂಡವ್ಯಮುನಿಯನ್ನು ಎಡವಿದಳು. ಮಾಂಡವ್ಯ ಕೋಪ

ಆಕೆಗೆ ಸೂರ್ಯ ಉದಿಸುವ ಕಾಲಕ್ಕೆ ನಿನ್ನ ಪ್ರತಿ ಮರಣ ಹೊಂದಲಿ ಎಂದು

ವಿತ್ತನು. ಪತಿವ್ರತೆಯಾದ ಸೋಮೆ ನಾಳೆ ಸೂರ್ಯನು ಉದಿಸದಿರಲಿ

ಪ್ರತಿಶಾಪ ಕೊಟ್ಟಳು. ಗಂಡನನ್ನು ವೇಶೈಯ ಮನೆಗೆ ಕರೆತಂದಳು.

ನಿಂತಿದ್ದು ಮರಳಿ ಮನೆಗೆ ಹೊತ್ತುಕೊಂಡು ಹೋದಳು.

ಸೂರ್ಯೋದಯವಾಗಲಿಲ್ಲ. ಯಜ್ಞಾದಿಗಳು ನಿಂತವು. ದೇವತೆಗಳು

ಬ್ರಹ್ಮನಿಗೆ ದೂರಿತ್ತರು. ಬ್ರಹ್ಮನು ದೇವತೆಗಳೊಡನೆ ಬಂದು ಸೇವೆಗೆ

ಸೂರ್ಯನನ್ನು ತಡೆಯಬೇಡವೆಂದು ಕೇಳಿಕೊಂಡನು. ಸೂರ್ಯೋ

ತನ್ನ ಪತಿ ಸಾಯುತ್ತಾನೆ ಎಂದಳು . ಬ್ರಹ್ಮ ಆಕೆಯ ಪಾತಿವ್ರತ್ಯಕ್ಕೆ ಮೆಚ್ಚಿ ಪತಿಗ

ದೀರ್ಘಾಯುಷ್ಯವನ್ನು ಕೊಟ್ಟನು. ಸೋವೆ ಸಂತೋಷದಿಂದ ಸೂರ

ಕ್ಷಣವೇ ಉದಿಸಲಿ ಎಂದಳು . ಅರುಣೋದಯವಾಯಿತು. ಆ ಬಳಿಕ ದೇವತ

ಮಾಂಡವ್ಯನನ್ನು ಶೂಲದಿಂದ ಇಳುಹಿದರು. ಮಾಂಡವ್ಯ ಮುನಿ ತುಂಗಭದ್ರೆ

ಸ್ನಾನ ತಪಸ್ಸುಗಳನ್ನು ಮಾಡಿ ಬ್ರಹ್ಮಲೋಕವನ್ನು ಪಡೆದನು.

ಹರದತ್ತಭೂಪತಿ ಹರದರಂತೆ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ನ

ಸಮುದ್ರದಲ್ಲಿ ಆತನ ಹಡಗು ಒಡೆಯಿತು. ಹರದತ್ತನು ದ್ವೀಪವನ್ನು ಸೇ

ದೊಡ್ಡ ವೃಕ್ಷದ ಕೆಳಗೆ ನಿಂತನು . ಮರದಲ್ಲಿದ್ದ ಬ್ರಹ್ಮರಾಕ್ಷಸ ಹರದತ್ತನನ್

ಹಿಡಿಯಲು ಬಂದನು. ಹರದತ್ತನು ಭಯದಿಂದ ಈಶ್ವರನನ್ನು ಸ್ತುತಿಸಿದ

ಬಂದು ಬ್ರಹ್ಮರಾಕ್ಷಸನನ್ನು ಇರಿದು ಬೀಳಿಸಿದನು . ಆ ಬಳಿಕ ಶಿವನ

ಸಮೇತನಾಗಿ ಅಲ್ಲಿಗೆ ಆಗಮಿಸಿದನು , ಹರದತ್ತನು ಶಿವನಿಗೆ ನಮಿಸಿ ನವವಿಧದ


63
వీరికి

ಭಕ್ತಿಯನ್ನು ನೀಡು ಎಂದನು . ಶಿವ ಆತನಿಗೆ ಮೂರಂಭವದಲ್ಲೂ ನನ್ನ ಭಕ್ತಿಯೆ ನಿನಗೆ

ಬರಲಿ ಎಂದು ಹರಸಿದನು . ಧೃಂಗಿಯು ಲೀಲೆಯಿಂದ ಹರದತ್ತನನ್ನು ಶಿವನ ಸ್ಥಳಕ್ಕೆ

ತಂದಿಟ್ಟನು. ಹರದತ್ತ ಕಣ್ಣೆರೆದಾಗ ತುಂಗಭದ್ರಾನದಿಯನ್ನು ಕಂಡನು , ಆತ

ಸ್ನಾನಮಾಡಿ ನೀರಿನಲ್ಲಿ ನಿಂತು ಈಶ್ವರನನ್ನು ನುತಿಸಿದನು. ಈಶ್ವರ ಪ್ರತ್ಯಕ್ಷನಾ

ಹರದತ್ತನ ಇಚ್ಛೆಯಂತೆ ಅಲ್ಲಿ ಲಿಂಗರೂಪದಲ್ಲಿ ನಿಂತನು. ಹರದ ಲಿಂಗವನ್ನು

ಪೂಜಿಸುತ್ತ ತುಂಗಭದ್ರೆಯ ದಡದಲ್ಲಿ ಮೂರುಜನ್ಮಗಳನ್ನು ಕಳೆದು ಶ್ರ

ಪಡೆದನು .

ಹರದಾಶ್ರಮದ ಮುಂದೆ ಅಸಂಖ್ಯಾತ ತೀರ್ಥಗಳಿವೆ. ಅವುಗಳಲ್ಲಿ ಇಂದ್

ತೀರ್ಥದ ಕಥೆ ಹೀಗಿದೆ - ಬ್ರಹ್ಮನು ಜಗತ್ತನ್ನು ಸೃಷ್ಟಿಸಿದನು. ಆಗ ಎಲ್ಲರಲ್ಲಿರು

ವಿನಲ್ಲಿ ತಿಲದಷ್ಟು ತಂದು ಸೇರಿಸಿ ತಿಲೋತ್ತಮೆಯನ್ನು ಸೃಷ್ಟಿಸಿದನು . ತಿಲ

ಗಿಂತಲೂ ಸಾವಿರಪಟ್ಟು ಚೆಲುವೆಯಾದ ಮತ್ತೊಬ್ಬಳನ್ನು ಸೃಷ್ಟಿಸಿದನು. ನೋಡಿದವರ

ಮನಸ್ಸಿಗೆ ಆಹ್ಲಾದವಾಗುತ್ತಿದ್ದುದರಿಂದ ಅವಳಿಗೆ ಅಹಲ್ಯಯೆಂದು ಹೆಸರಿಟ್ಟನ

ಅಹಲ್ಯಯ ರೂಪವನ್ನು ನೋಡಿ ಇಂದ್ರ ಮೊದಲಾದವರು ಬಯಸಿದರು. ಬ್ರಹ್ಮನ

ಆದೇಶದ ಮೇರೆಗೆ ಗೌತವನು ಅಹಲ್ಯಗೆ ವಿದ್ಯೆಯನ್ನು ಕಲಿಸಿದನು. ಇಂಥ ಚೆಲುವೆ

ಯನ್ನು ನೋಡಿಯೂ ಗೌತಮ ಮೋಹಿಸಲಿಲ್ಲ. ಆಗ ಬ್ರಹ್ಮನು ಗೌತಮನಿಗೆ ಮೆಚ್ಚಿ

ಅಹಲೈಯನ್ನು ಕೊಟ್ಟನು. ಇಂದ್ರನು ಅಹಿಯನ್ನು ಕ್ರೀಡಿಸಿ ಗೌ

ಶಾಪವನ್ನು ಪಡೆದ. ಇಂದ್ರನ ದೇಹ ಭಗಮಯವಾಯಿತು. ಇಂದ್ರ ತುಂಗಭದ್ರಾ

ನದಿಯಲ್ಲಿ ಸ್ನಾನಮಾಡಿ ವಿಷ್ಣು ಶಿವರನ್ನು ಪ್ರಾರ್ಥಿಸಿದನು . ಅವರು

ಕಣ್ಣುಗಳಂತೆ ಕಾಣಲಿ ಎಂದು ವರವನ್ನು ಕೊಟ್ಟರು. ಇಂದ್ರತೀರ್

ಮಹೇಂದ್ರತೀರ್ಥ, ನಳತೀರ್ಥ, ದಕ್ಷತೀರ್ಥ ಮೊದಲಾದ ತೀರ್ಥಗಳಿವೆ.

ತುಂಗಭದ್ರಾ ಸಂಗಮವಿದೆ.

ಪಾಪನಾಶಿನಿ ನದಿ ಸಹ್ಯಾದ್ರಿಯಲ್ಲಿ ಉದ್ಭವಿಸಿ ಪಶ್ಚಿಮಸಮುದ್ರವನ್ನು ಸೇರಿ

ಪಾರ್ವತಿ ದುರ್ದಮರಾಕ್ಷಸನನ್ನು ವಧಿಸಿ ಪಾಪನಾಶಿನಿ ನದಿಯ ದಡದಲ್ಲಿ ನೆಲಸಿದ್ದಾ

ಆ ಕಥೆ ಈ ರೀತಿಯಲ್ಲಿದೆ ತ್ರೇತಾಯುಗದಲ್ಲಿ ಇಂದ್ರ, ಬಲನೆಂಬ ರಾಕ್ಷಸನನ್ನು

ಕೊಂದನು. ಬಲನ ಮಗ ದುರ್ದಮ . ಆತ ತಪಸ್ಸಿನಲ್ಲಿ ಬ್ರಹ್ಮನನ್ನು ಒಲಿಸಿದನು.

ಅವನಿಂದ ಸುರ, ನರ , ಪಶು, ಮೃಗ, ಪಕ್ಷಿ , ಯಕ್ಷ , ರಾಕ್ಷಸ ಮೊದಲಾದ ಗಂಡು

ಜೀವಿಗಳಿಂದ ಸಾವು ಉಂಟಾಗದಂತೆ ವರವನ್ನು ಪಡೆದನು. ಆ ಬಳಿಕ ಸೈನ್ಯವನ್ನು

ಕೂಡಿಸಿಕೊಂಡು ಇಂದ್ರನನ್ನು ಮುತ್ತಿದನು ಇದನ್ನು ತಿಳಿದ ಇಂದ್ರ ಮಂದರಗಿರಿಯನ

ಸೇರಿದ. ದುರ್ದಮ ಅಲ್ಲಿಯೂ ಹಿಂಬಾಲಿಸಿದ. ಇಂದ್ರನು ಮೇರುವಿನ ಗುಹೆಯಲ್ಲಿ

ಅಡಗಿದ್ದಾಗ ನಾರದನು ಬಂದು ದುರ್ಗೆಯನ್ನು ಪ್ರಾರ್ಥಿಸಿದರೆ ರಾಕ್ಷಸ

ಕೊಲ್ಲುವಳು ಎಂದನು . ಇಂದ್ರ ದೇವತೆಗಳೊಡನೆ ಬಂದು ಸಹ್ಯಪರ್ವತದಲ್ಲಿ ನೆಲಸಿದ್ದ


64
ಪೀಠಿಕೆ

ದುರ್ಗೆಯನ್ನು ಪ್ರಾರ್ಥಿಸಿದನು . ದುರ್ಗೆ ಪ್ರಸನ್ನಳಾಗಿ ಭ್ರಾಮರಿಯ

ದುರ್ದಮನನ್ನು ಸಂಹರಿಸಿದಳು . ದೇವತೆಗಳು ಭ್ರಾಮರೀದೇವಿಯನ್ನು

ನಾಶಿನಿನದಿಯ ತೀರದಲ್ಲಿ ವಾಸಮಾಡಿಕೊಂಡಿರಬೇಕು ಎಂದು ಕೇಳಿ

ಕರ್ಕಾಟಕ ಮಾಸದಲ್ಲಿ ಈ ನದಿಯಲ್ಲಿ ಸ್ನಾನಮಾಡಿ ಭ್ರಮರಾಂಬಿಕೆಯನ

ದೇವಿಯು ಭಾಗ್ಯಗಳನ್ನು ನೀಡುವಳು.

ಆದಿವರಾಹನ ನೇತ್ರಜಲವು ಧರೆಗಿಳಿದು ನೇತ್ರಾವತಿ ನದಿಯಾಯಿತ

ವತಿಯ ತೀರದಲ್ಲಿ ಹಿರಣ್ಯಕಶಿಪುವಿನ ಸದನ, ಈತ ದೇವತೆಗಳನ್ನು ಓಡಿಸಿ ಸ್ವರ

ಆಳುತ್ತಿದ್ದನು. ಹಿರಣ್ಯಕಶಿಪುವಿನ ಮಗ ಪ್ರಹ್ಲಾದ, ಈತ ವಿಷ್ಣು ಭಕ್ತ

ರಾಕ್ಷಸ ಕೋಪಿಸಿದನು. ನಿನ್ನ ವಿಷ್ಣು ಎಲ್ಲ ಕಡೆಯೂ ಇರುವುದಾದರೆ ಈ ಕಂಭ

ತೋರೆಂದನು. ವಿಷ್ಣುವು ನರಸಿಂಹಾವತಾರದಲ್ಲಿ ಕಂಭದಿಂದ ಹೊರಬಂದು ರ

ಕೊಂದನು. ಸಹ್ಯಾದ್ರಿಯಲ್ಲಿ ವಾಸವಾಗಿದ್ದ ಋಷಿಗಳು ನಮ್ಮನ್ನು ಪಾಲಿಸ

ಈ ಸ್ಥಳದಲ್ಲಿ ನೆಲಸು ಎಂದು ವಿಷ್ಣುವನ್ನು ಬೇಡಿದರು. ವಿಷ್ಣು ನೇ

ದಡದಲ್ಲಿ ನೆಲಸಿದನು . ಮಕರಮಾಸದಲ್ಲಿ ನೇತ್ರಾವತಿಸ್ನಾನದಿಂದ

ಇದಕ್ಕೆ ಒಂದು ಕಥೆ ಇದೆಕೇರಳದಲ್ಲಿ ಧರ್ಮಗುಪ್ತನೆಂಬ ಬ್ರಾಹ್ಮಣ

ಹೆಂಡತಿ ರೂಪವತಿ. ಇವಳನ್ನು ಶೂದ್ರಯುವಕನೊಬ್ಬ ಬಂದು ಬಲಾತ್

ಇವಳು ಗರ್ಭ ತಳೆದು ಶೂದ್ರನಂತಿರುವ ಮಗನನ್ನು ಪಡೆದಳು.

ಕರ್ದಮನೆಂದು ಹೆಸರಿಟ್ಟರು. ಕರ್ದಮ ಪ್ರಾಣಿಹಿಂಸೆ ಮಾಡುತ್ತ ಶೂ

ಇರುತ್ತಿದ್ದನು. ಒಂದುದಿನ ಈತ ಕಳ್ಳತನ ಮಾಡಿ ಹಣವನ್ನು ತರುತ್ತಿ

ನೇತ್ರಾವತಿನದಿಯನ್ನು ನೋಡಿ, ಮೈಯ ಕಡಿತ ಉಪಶಮನವಾಗಲೆಂದ

ಅರೆದು ಮೈಗೆಲೇಪಿಸಿಕೊಂಡು ನದಿಯಲ್ಲಿ ಸ್ನಾನಮಾಡುತ್ತಿದ್ದನು. ಆಗ ಒಂದ

ಬಂದು ಆತನನ್ನು ಹಿಡಿದು ತಿಂದಿತು. ಯಮದೂತರು ಕರ್ದಮನನ್ನು

ಹೊರಟರು . ಅಷ್ಟರಲ್ಲಿ ಶಿವಗಣರು ಬಂದು ತಡೆದು ನೇತ್ರಾವತಿ ನದಿಯ ಸ್ನಾ

ಆತನ ಪಾಪ ಕಳೆಯಿತು. ಸಹಸ್ರಲಿಂಗದ ಸನ್ನಿಧಿಯಲ್ಲಿ ಈತನ ಪ್ರಾಣ ಹೋಯ

ಇಂಥ ಮರಣ ಯೋಗಿಗಳಿಗೂ ಅಸಾಧ್ಯ ಎನ್ನುತ್ತ ಕರ್ದಮನನ್ನು ಕೈ

ಕೊಂಡು ಹೋದರು. ನೇತ್ರಾವತಿಸಂಗಮದ ಮುಂದೆ ವನವಿದೆ . ಈ ವನದ

ಅಘೋರನೆಂಬವನು ಲಿಂಗವನ್ನು ಸ್ಥಾಪಿಸಿ ಪುಷ್ಕರಣಿಯನ್ನು ರಚಿಸಿ ಲಿಂಗ

ಅಭಿಷೇಕಗಳನ್ನು ಮಾಡಿದನು . ಅದು ಅಘೋರೇಶ್ವರ ಲಿಂಗವೆಂದು ಪ್ರಸಿದ್ಧವ

- ಕಶ್ಯಪನ ಹೆಂಡತಿ ಅದಿತಿ ಮಕ್ಕಳಮೋಹದಲ್ಲಿದ್ದಾಗ ಅಸಿತಮುನಿ ಅವಳಿದ್ದಲ್ಲ

ಬಂದನು . ಆಕೆ ಮುನಿಯನ್ನು ನೋಡಲಿಲ್ಲ. ಮುನಿ ಅದಿತಿಗೆ ಅಸುರೆಯಾಗ

ಶಾಪಕೊಟ್ಟನು. ಅಕೆ ಕರುಣಿಸಬೇಕೆಂದು ಬೇಡಿದಾಗ ಕುಮಾರಕ್ಷೇತ್ರ

ದರ್ಶನದಿಂದ ಮೋಕ್ಷವನ್ನು ಪಡೆಯುವೆ ಎಂದು ವಿಶ್ವಾಸವನ್ನು ತಿಳಿಸಿದನು


ಪೀಠಿಕೆ 65

ಪಿಶಿತಾಶನಿ ಎಂಬ ಹೆಸರಿನಿಂದ ತಮನಿಗೆ ಹೆಂಡತಿಯಾಗಿ ಹುಟ್ಟಿದಳು. ವಿಷ್ಣುವು

ಮತ್ಯಾವತಾರದಲ್ಲಿ ತಮನನ್ನು ಸಂಹರಿಸಿದನು. ಪಿಶಿತಾಶನಿ ಕುಮಾರಕ್ಷೇತ್ರಕ್ಕೆ ಬಂದ

ವಾಸುಕಿಯನ್ನು ಕಂಡಳು. ಅವಳ ಶಾಪ ವಿಮೋಚನೆಯಾಗಿ ಸ್ವರ್ಗವನ್ನು ಸೇರಿ

ಕಾಶ್ಯಪನ ಮಗ ಗರುಡನು ಮಾತೃಶಾಪದಿಂದ ಸರ್ಪಗಳನ್ನು ಕೊಂ

ತಿನ್ನುತ್ತಿದ್ದನು. ಗರುಡಭಯದಿಂದ ಸರ್ಪಗಳು ಗಿರಿ ಗುಹೆಗಳನ್ನು ಸೇರಿ

ವಾಸುಕಿಯು ಬಿಲವನ್ನು ಹೊಕ್ಕು ಹೆಡೆಮಣಿಯ ಬೆಳಕಿನಲ್ಲಿದ್ದನು. ಗರುಡ

ವಾಸುಕಿಯನ್ನು ಹಿಡಿದು ಘಾಸಿಗೊಳಿಸುತ್ತ ನಡೆದನು. ಇದನ್ನು ತಿಳಿದ ಕಾಶ್ಯಪ

ಗರುಡನನ್ನು ಕರೆದು ವಾಸುಕಿ ಶಿವಭಕ್ತ , ಅವನನ್ನು ಬಿಟ್ಟು ಬಿಡು

ಗರುಡನು ವಾಸುಕಿಯನ್ನು ಬಿಟ್ಟ ಬಳಿಕ ನನಗೆ ಹಸಿವು, ಆಹಾರವನ್ನು ತಿಳಿಸು ಎಂದ

ಬೇಡಿದನು . ಆಗ ಕಾಶ್ಯಪ '' ಸಮುದ್ರ ಮಧ್ಯದಲ್ಲಿ ಒಂದು ದ್ವೀಪವಿದೆ. ಅಲ್ಲಿ ಬ್ರಾಹ್ಮಣ

ನನ್ನು ಬಿಟ್ಟು ವ್ಯಾಧರನ್ನೆಲ್ಲ ತಿನ್ನು ” ಎಂದನು. ಆ ಬಳಿಕ ವಾಸುಕಿಗೆ ಶಿವ

ತಪಸ್ಸಿನಲ್ಲಿರು ಎಂದನು. ವಾಸುಕಿ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಗರುಡಬಾಧೆ

ನನ್ನನ್ನು ರಕ್ಷಿಸು ಎಂದು ಬೇಡಿದನು. ಶಿವನು “ಕುಮಾರಪರ್ವತದಲ್ಲಿ ನಮ

ಭಜಿಸುತ್ತಿರು, ಗರುಡಬಾಧೆ ಬರುವುದಿಲ್ಲ . ಮುಂದೆ ನಮ್ಮ ಮಗ ಸ್ಕಂದ ಹುಟ್ಟುವನು.

ಆತ ರಾಕ್ಷಸರನ್ನು ಕೊಲ್ಲುತ್ತಾನೆ. ಇಂದ್ರನು ಸ್ಕಂದನಿಗೆ ಮಗಳನ್ನು ಕೊಡು

ಆ ಸಮಯದಲ್ಲಿ ಸ್ಕಂದನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ತನ್ನ ಅಂಶವನ್ನು ನಿನಗೆ

ನೀಡುತ್ತಾನೆ'' ಎಂದನು. ವಾಸುಕಿ ಧಾರಾನದಿಯ ತೀರಕ್ಕೆ ಬಂದನು.

- ಅಸುರೇಂದ್ರನು ದೇವತೆಗಳೊಂದಿಗೆ ಯುದ್ಧ ಮಾಡಿ ಪರಾಭವ ಹೊಂದಿ ಪ

ವನ್ನು ಸೇರಿದನು. ಅಸುರೇಂದ್ರನು ಮಂಜುಳಕೇಶಿಯಲ್ಲಿ ಮಾಯೆ ಎಂಬ ಮಗ

ಪಡೆದ . ಮಾಯೆ ಕಶ್ಯಪನಿಂದ ಶೂರಪದ್ಮ , ಸಿಂಹವಕ್ಯ , ತಾರಕ , ಗಜಾಸ್ಯ

ಎಂಬ ಮಕ್ಕಳಿಗೆ ಜನ್ಮವಿತ್ತಳು. ಶುಕ್ರಾಚಾರ್ಯನು ಆ ಮಕ್ಕಳಿಗೆ ಶಸ್ತ್ರಾಸ್ತ್ರಗಳನ

ಕೊಟ್ಟು ಈಶ್ವರಕೃಪೆಗೆ ಪಾತ್ರರಾಗಲು ತಪಸ್ಸಿಗೆ ಕಳಿಸಿದನು . ಅವರು ಕಠಿಣ ತಪಸ್ಸ

ಮಾಡಿದರು. ಶಂಕರನು ಮೆಚ್ಚಿ ವರವನ್ನು ಬೇಡಿ ಎಂದನು. ಶಿವನಿಗೆ ಹೆಂಡತಿಯಿಲ್ಲ.

ಆದ್ದರಿಂದ ಮಗ ಎಂದಿಗೂ ಹುಟ್ಟುವುದಿಲ್ಲ ಎಂದು ಯೋಚಿಸಿ ಅವರು ಶಿವನಿಗೆ ನಿನ್ನ

ಮಗ ನಮ್ಮನ್ನು ಕೊಲ್ಲುವನು . ಉಳಿದ ಯಾರಿಂದಲೂ ನಮಗೆ ಮರಣವಿಲ್ಲ

ವರವನ್ನು ಕರುಣಿಸು ' ಎಂದು ಬೇಡಿದರು . ಶಿವನು ವರವನ್ನು ನೀಡಿ ಅಂತ

ನಾದನು .

- ಶೂರಪದ್ಮಾದಿಗಳು ಸಹಸ್ರಾಂಡಗಳನ್ನು ಭೋಗಿಸುತ್ತ ಬಹಳ ಕಾಲ ಕಳೆದ

ದೇವತೆಗಳು ಕಾರ್ಯದ ಬಗೆಯನ್ನು ತಿಳಿದು ಗಿರಿಜೆಯನ್ನು ಶಂಕರನಿಗೆ ಕೊಟ

ಮದುವೆ ಮಾಡಿದರು. ಆದರೂ ಶಂಕರನು ಚಂಚಲನಾಗದೆ ತಪಸ್ಸಿನಲ್ಲಿರಲು ಮನ್ಮಥನು

ಶಿವನಿಗೆ ಕುಸುಮಾಸ್ತ್ರವನ್ನು ಪ್ರಯೋಗಿಸಿದನು. ಶಿವನುಕೋಪದಿಂದ ಉರಿಗಣ್ಣನ್ನು


66
ಪೀಠಿಕೆ

ತೆರೆಯಲು ಮನ್ಮಥ ಭಸ್ಮವಾದನ , ಶಿವನು ಗೌರಿಯನ್ನು ಕ್ರೀಡಿಸಿದ, ಆ ತ

ಅಗ್ನಿ ಗೋಪ್ಯದಿಂದ ಶರವಣದಲ್ಲಿ ತಂದು ಹಾಕಿದನು. ಅಲ್ಲಿ ಗುಹನು ಉದ

ಮಾತೃಗಳಲ್ಲಿ ಷಟ್ಕೃತಿಕೆಯರು ಬಂದು ಗುಹನಿಗೆ ಸ್ತನ್ಯಪಾನ ಮಾಡಿಸಿದ

ರಿಂದ ಶಿಶುವಿಗೆ ಆರುಮುಖವಾಗಿ ಷಣ್ಮುಖನೆಂಬ ಹೆಸರು ಬಂದಿತು. ದೇವ

ಷಣ್ಮುಖನಿಗೆ ಶೂರಪದ್ಮನ ಬಾಧೆಯನ್ನು ವಿವರಿಸಿದರು. ಷಣ್ಮುಖ ಅವರಿಗೆ

ವಿತ್ತು ಗೌರಿದೇವಿಯ ಕಾಲಂದುಗೆಯ ನವರತ್ನದಲ್ಲಿ ಜನಿಸಿದ ಮಕ್ಕಳನ್ನು ಕ

ಆ ಬಳಿಕ ಷಣ್ಮುಖನು ಕೌಂಜಾಸುರ ಮತ್ತು ತಾರಕರನ್ನು ಕೊಂದು, ವೀ

ಪುರವನ್ನು ಸುಟ್ಟು , ರಾಕ್ಷಸರನ್ನು ಸಂಹರಿಸಿ, ಕುಮಾರಪರ್ವತಕ್ಕೆ ಬಂದನು.

ವಾಸುಕಿಗೆ “ನೀನು ಧಾರಾಕ್ಷೇತ್ರದಲ್ಲಿ ಹುತ್ತದಿಂದ ಮನೆ ಮಾಡಿಕೊಂಡ

ಮುಖ್ಯಾಂಶದಲ್ಲಿ ಇರು. ನಿನ್ನ ಹೆಸರಿನಲ್ಲಿ ದೇವತೆಗಳು ಋಷಿಗಳು ಯಕ್ಷರ

ಮೊದಲಾದವರು ನನ್ನನ್ನು ಪೂಜಿಸಲಿ, ನಿನ್ನನ್ನು ಈ ದಿವಸ ಸಲಹಿದೆ.

ಸ್ಕಂದಷಷ್ಟಿಯ ದಿನ ಇಲ್ಲಿ ಸರ್ಪಗಳ ಬಹು ಉತ್ಸವಗಳು ನಡೆಯಲಿ ” ಎಂದು ಹೇ

ತನ್ನ ಅಂಶವನ್ನು ಕೊಟ್ಟು ಕಾರ್ತಿಕಪಟ್ಟಣಕ್ಕೆ ಹೋದನು. ಇಂದ್ರನು

ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ಮದುವೆಮಾಡಿಕೊಟ್ಟನು.

ಅಂಶದಲ್ಲಿ ವಾಸುಕಿ ನೆಲಸಿದ ಕ್ಷೇತ್ರ ಸುಬ್ರಹ್ಮಣ್ಯಕ್ಷೇತ್ರವೆಂದು ಹೆಸರಾಯಿತು

- ಒಂದುದಿನ ಸುಧರ್ಮನೆಂಬ ರಾಜನು ತಂದೆಯ ಶ್ರಾದ್ದಕ್ಕೆ ಮೃಗಗಳನ್ನ

ಬೇಟೆಗೆ ಹೋದನು. ಸಹ್ಯಾದ್ರಿಯ ವನದಲ್ಲಿ ಶಬರನೊಬ್ಬನನ್ನು ಮೃಗವೆಂದ

ತಿಳಿದು ಬಾಣ ಎಸೆಯಲು ಆತ ಮಡಿದನು. ಶಬರನ ವಂಗ ತಂದೆಯ ಮರಣವನ್ನು

ನೆನೆದು ದುಃಖಿಸಿ ರಾಜನನ್ನು ವಂಚಿಸಲು ಯೋಚಿಸಿದನು. ಅದಕ್ಕಾಗಿ ಅಡಿ

ವೇಷ ಧರಿಸಿ ಅರಮನೆಗೆ ಬಂದು ರಾಜನಿಗೆ “ ನಾನು ನಿನ್ನ ತಂದೆಯ ಬಾಣಸಿ, ತೀರ

ಯಾತ್ರೆಗೆಂದು ನಿನ್ನ ತಂದೆ ನನ್ನನ್ನು ಕಳಿಸಿದ್ದನು. ಬನವಾಸಿಯ ಮ

ದರ್ಶನ ಮಾಡಿಕೊಂಡು ನಿನ್ನನ್ನು ಕಾಣಲು ಬಂದೆ'' ಎಂದನು.

ಸಂತೋಷದಿಂದ ನಾಳೆ ನಮ್ಮ ಮನೆಯಲ್ಲಿ ಪಿತೃದಿನ, ನೀನು ಅಡಿಗೆಯನ್ನು

ಎಂದು ಅಪ್ಪಣೆಕೊಟ್ಟನು. ರಾಜನು ಪಿತೃದಿನಕ್ಕೆ ದೇವಲಮುನಿಯನ

ಇತ್ತ ಶಬರನ ಮಗ ಕತ್ತಲೆಯಲ್ಲಿ ಒಬ್ಬನನ್ನು ಕೊಂದು ತಂದು ಅಡಿಗೆ ಮಾಡಿದ

ನಿರ್ದಿಷ್ಟವೇಳೆಗೆ ದೇವಲಮುನಿ ಬಂದನು. ಅರ್ಫ್ಘಾಸನ ಆ

ಬಳಿಕ ಊಟವನ್ನು ಬಡಿಸಿದರು. ದೇವಲಮುನಿ ಮಾನವ ಮಾಂಸದ ಅಡಿಗೆಯನ

ಗುರುತಿಸಿಕೋಪಗೊಂಡ ರಾಜನಿಗೆ ಬೇತಾಳನಾಗು ಎಂದು ಶಪಿಸಿದನು , ರಾಣ

ಮುನಿಗೆ ನಮಸ್ಕರಿಸಿ ಕ್ಷಮಿಸಬೇಕು ಎಂದು ಬೇಡಿದಳು. ಇದು ಶಬರನ ಕಪಟ

ತಿಳಿದು ದೇವಲಮುನಿ ಮರುಗಿ “ ನಾನು ಮರೆವೆಯಲ್ಲಿ ಹೇಳಿದೆ. ಈ ಅಪ

ತೀರ್ಥಯಾತ್ರೆ ಮಾಡುತ್ತೇನೆ. ನೀನು ಬೇತಾಳತ್ವದಲ್ಲಿ ಹೀನನಾಗಿದ್ದಾ


ಪೀಠಿಕೆ

ಮುನಿ ಬರುವನು. ನೀನು ಆತನನ್ನು ತಿನ್ನಲು ಹೋಗುವೆ. ಮುನಿ ನಿನ್ನನ

ತೀರ್ಥಕ್ಕೆ ಕರೆದುಕೊಂಡುಹೋಗುತ್ತಾನೆ. ಅಲ್ಲಿ ಮೋಕ್ಷ ಲಭಿಸುತ್ತದೆ ಎಂದು


ತೆರಳಿದನು. ಸುಧರ್ಮ ಬೇತಾಳನಾಗಿ ಮನುಷ್ಯರನ್ನು ತಿನ್ನುತ್ತ ತಿರುಗುತ್ತ ಕ

ತೀರಕ್ಕೆ ಬಂದು ಅಲ್ಲಿದ್ದ ಒಂದು ದೊಡ್ಡ ವಟವೃಕ್ಷವನ್ನು ಏರಿ ರೋದಿಸುತ್ತಿದ್ದ

ಕಕ್ಷೀವಂತಮುನಿ ಬಂದಾಗ ಬೇತಾಳನಿಗೆ ಕರ್ಮಜ್ಞಾನ ಉದಿಸಿತು. ವರನ

ಕುಮಾರಧಾರ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಧಾರಾನದಿಯಲ್ಲಿ ತಾನು ಸ್ನಾನ

ಬೇತಾಳಕ್ಕೂ ಸ್ನಾನಮಾಡಿಸಿದನು. ಇದರಿಂದ ಬೇತಾಳ ಮೋಕ್ಷವಾಯಿತು. ಸುಧರ

ಶಾಪವೋಕ್ಷವಾದ ಬಳಿಕ ವಾಸುಕಿಯನ್ನು ಪೂಜಿಸಿ ತನ್ನ ದೇಶಕ್ಕೆ ಹೋದನು.

- ದ್ವಾಪರಯುಗದಲ್ಲಿ ಭೂದೇವಿ ಕ್ಷತ್ರಿಯ ಭಾರಕ್ಕೆ ಯಾತನೆಪಡುತ್ತಿದ್ದಳು.

ಆಗ ಶಿವನು ವಿಷ್ಣುವಿಗೆ ಕ್ಷತ್ರಿಯರನ್ನು ಕೊಲ್ಲಲು ನೇಮಿಸಿದನು. ವಿಷ್ಣುವುಕೃಷ್

ದಿಂದ ದೇವಕಿಯಲ್ಲಿ ಮಗನಾಗಿ ಜನಿಸಿ ಕಂಸನನ್ನು ಕೊಂದನು . ಜಂಬುಕನನ್

ಸಂಹರಿಸಿ ಜಾಂಬವತಿಯನ್ನು ಮದುವೆಯಾದನು . ಜಾಂಬವತಿಯಲ್ಲಿ ಸಾಂ

ಮಗನಾದನು. ಒಂದುದಿನ ಸಾಂಬ ಪ್ರಭಾಸಕ್ಷೇತ್ರಕ್ಕೆ ಬಂದನು . ಇವನನ್ನು ನೋಡಿ ಆ

ಕ್ಷೇತ್ರದ ಋಷಿಕನ್ನೆಯರು ಮೋಹಿಸಿದರು. ಋಷಿಗಳು ಸಾಂಬನಿಗೆ ಕುಷ್ಟನ

ಎಂದು ಶಾಪಕೊಟ್ಟರು. ಸಾಂಬನು ಮುನಿಗಳಿಗೆ ನಮಿಸಿ ಪ್ರಾರ್ಥಿಸಿಕೊಳ್ಳಲು ಅ

ಶಾಪದ ಅವಧಿಯನ್ನು ತಿಳಿಸಿದರು. ಸಾಂಬನು ಕೂಡಲೆ ದ್ವಾರಾವತಿಗೆ ಬಂದನು.

ಬಹುಕಾಲದ ಅನಂತರ ಪಾಂಡವರ ಧಾಳಿಯಲ್ಲಿ ಕೌರವರು ಮಾಡಿದರು. ಕುಲವಧೆಯ

ಪಾಪವನ್ನು ಕಳೆಯಲು ಧರ್ಮರಾಯನು ಅಶ್ವಮೇಧಯಾಗವನ್ನು ಮಾಡಲು ನಿ

ಸಿದನು. ಸುಮುಹೂರ್ತದಲ್ಲಿ ಕುದುರೆಯನ್ನು ಪೂಜಿಸಿ ಬಿಟ್ಟನು. ಅದರ ರ

ಸಾಂಬ ಮತ್ತು ಸಹದೇವರು ಕುದುರೆಯೊಡನೆ ಹೊರಟು ಸಂಚರಿಸಿ ಧಾರಾನದಿಯ

ತೀರಕ್ಕೆ ಬಂದರು . ಕುದುರೆ ಅಲ್ಲಿ ನೀರು ಕುಡಿಯಿತು. ಸಾಂಬನು ಧಾರಾನದಿಯಲ

ಸ್ನಾನ ಮಾಡಿದನು . ಆತನ ಕುಷವೆಲ್ಲ ಕಳಚಿ ಬಿದ್ದುಹೋಯಿತು. ಅನಂತರ

ವಾಸುಕಿಯನ್ನು ಪೂಜಿಸಿ ಪ್ರದಕ್ಷಿಣೆ ಬರುತ್ತಿರುವಾಗ ಈ ಕ್ಷೇತ್ರದಲ್ಲಿ ಉಚ್ಚಿಷ್ಟಲೇ

ದಿಂದ ಪರಮ ಪಾವನ ಎಂದು ಅಶರೀರವಾಣಿಯಾಯಿತು, ಸಾಂಬನು ಶಿರದಿಂದ

ಪಾದದವರೆಗೆ ಉಚ್ಚಿಷ್ಟವನ್ನು ಲೇಪಿಸಿದನು. ಆತನ ಕುಷ್ಠ ಸ್ವಲ್ಪವೂ ಉಳಿಯದಂತೆ

ನಾಶವಾಗಲು ಸಾಂಬನು ಕುವರಾರಕ್ಷೇತ್ರವನ್ನು ಹೊಗಳಿದನು .

- ಕೈಲಾಸದಲ್ಲಿ ಶಿವನು ಪಾರ್ವತಿ ಸಹಿತ ಸಂಚರಿಸುತ್ತಿದ್ದಾಗ ಪಾರ್ವತಿ ಹ

ಜಲವನ್ನು ನೋಡಿ ಹಂಸಪಕ್ಷಿಯೆಂದು ಭಾವಿಸಿ ಇಂತಹ ಪಕ್ಷಿಯನ್ನು ಮನ ವಚನ

ಕಾಯದಲ್ಲಿ ಕಾಣೆನು ಎಂದಳು . ಶಿವನು ನಗುತ್ತ ಇದು ಹಂಸೆಯಲ್ಲಿ ಪವಿತ್ರ ತೀರ್

ಎಂದು ನುಡಿದನು. ಅಷ್ಟರಲ್ಲಿ ಆ ನದಿ ನದ ತೀರ್ಥಗಳು ಈಶ್ವರನ ಬಳಿಗೆ ಬಂದು

ನಮಸ್ಕರಿಸಿದವು. ಈಶ್ವರನು ಎಲ್ಲಿಂದ ಬಂದಿರಿ , ಕಾರ್ಯವೇನು'' ಎಂದು ವಿಚ


ಪೀಠಿಕೆ

ದನು. “ ತಂಲಾಕಾವೇರಿಗೆ ಹೋಗಿ ಒಂದು ತಿಂಗಳು ಕಾವೇರಿಸ್ನಾನ ಮಾಡಿ ಬ

ತಿದ್ದೇವೆ. ಕಾವೇರಿ ತೀರದ ಗೌರೀಮಯೂರದಲ್ಲಿ ಗೌರೀ ಸಹಿತ ನೀನು ಲಿಂ

ದಲ್ಲಿ ನೆಲಸಬೇಕು ' ಎಂದು ತೀರ್ಥಗಳು ಬೇಡಿದವು. ಈಶ್ವರನು ವರ

ಪಾರ್ವತಿ ಕಾವೇರಿಮಹಾತ್ಯೆಯನ್ನು ಕೇಳಲು ಇಚ್ಚಿಸಿದಳು . ಶಿವ ಹೇಳತೊಡ

ಕಾವೇರಿ ದಕ್ಷಿಣಗಂಗೆ. ಸೂರ್ಯ ತುಲೆಗೆ ಬಂದ ತಿಂಗಳು ಕಾವೇರಿಯಲ

ಸ್ನಾನಮಾಡಿದರೆ ಮುಕ್ತಿ ದೊರೆಯುತ್ತದೆ. ಕಾವೇರಿ ಸಹ್ಯಾದ್ರಿಯಲ್ಲಿ

ಕಡಲನ್ನು ಸೇರಿತು. ಇದರ ದಡದಲ್ಲಿ ಕೋಡಿಯಾಶ್ರಮ , ಅಲ್ಲಿ ಒಬ್ಬ ನಾಗಶ

ನೆಂಬ ಬ್ರಾಹ್ಮಣ, ಆತನ ಸತಿ ಅನವದ್ಯೆ . ಆಕೆ ಯಾವುದಕ್ಕೂ ಆಶಿಸುತ್ತಿರಲಿಲ್ಲ .

ಒಂದುದಿನ ನಾಗಶರ್ಮ ಹೆಂಡತಿಗೆ ನಿನ್ನ ಮನದ ಪರಿ ಏನೆಂದನು . ಆಕೆ ನನಗೆಮ

ವನ್ನು ಪಡೆಯುವ ಆಸೆ ಎಂದಳು. ಗೌರೀಮಯೂರವು ಮುಕ್ತಿದಾಯ

ಕಾವೇರಿ ನದಿಯಲ್ಲಿ ಸ್ನಾನಮಾಡಿ ಗೌರಿ ಸಹಿತ ಶಿವನ ದರ್ಶನ ಮಾಡಿದರೆ

ಯಾಗುವುದು . ನಾವು ಅಲ್ಲಿಗೆ ಹೋಗೋಣ ಎಂದನು . ಆ ಬಳಿಕ ನಾಗಶರ್ಮ

ಕಾವೇರಿ ಮಹಿಮೆಯನ್ನು ವಿವರಿಸಿದನು.

ಪೂರ್ವದಲ್ಲಿ ಕವೇರನೆಂಬ ಮುನಿ . ಆತ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್

ಸುತರನ್ನು ನೀಡು ಎಂದು ಬೇಡಿದನು. ಬ್ರಹ್ಮ “ ನಿನಗೆ ಈ ಜನ್ಮದಲ್ಲಿ ಸಂತತಿಯ

ಎಂದು ಹೇಳಿ ಮಾನಸದಲ್ಲಿ ಮಗಳನ್ನು ನಿರ್ಮಿಸಿಕೊಟ್ಟು ಹೋದನು

ಮಗಳನ್ನು ಕಾವೇರಿ ಎಂದು ಕರೆದನು. ಆಕೆ ಸುಂದರಳಾಗಿ ಬೆಳೆದಳು. ಕಾವೇರಿ

ರೂಪನಾದ ವರನನ್ನು ಬಯಸಿ ತಪಸ್ಸಿಗೆ ನಿಂತಳು . ಒಂದುದಿನ ಅಗಸ್ಯವರಿಂನಿ ಕವ

ಆಶ್ರಮಕ್ಕೆ ಬಂದನು. ತಪಸ್ಸಿನಲ್ಲಿ ನಿರತಳಾದ ಕಾವೇರಿಗೆ ನಿನ್ನ ಮನದ ಅಭಿಲಾಷೆ

ಏನು ಎಂದು ಕೇಳಿದನು . ಬ್ರಹ್ಮಸಮಾನ ಮಹಿಮನನ್ನು ನಿಗಮ

ತಿಳಿದಿರುವ ವರನನ್ನು ಅರಸುತ್ತಿದ್ದೇನೆ ಎಂದಳು, ಅಗಸ್ಯ ' ಇಷ

ನನ್ನಲ್ಲಿ ಇವೆ. ಮನವೊಲಿದು ನನ್ನನ್ನು ವರಿಸು '' ಎಂದು ಕೇಳಿದನು .

ನನ್ನ ಇಷ್ಟವನ್ನು ನಡೆಸಿದರೆ ಒಲಿಯುವೆ. ಒಂದು ಅಂಶದಲ್ಲಿ ನಾನು ಲೋಕೋಪ

ಕ್ಯಾಗಿ ನದಿಯಾಗುವೆ . ಮತ್ತೊಂದು ಅಂಶದಲ್ಲಿ ನಿಮ್ಮ ಸೇವೆ ಮಾಡುವ

ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದಳು. ಅಗಸ್ಯ ಒಪ್ಪಿಗೆಯಿತ್ತು ವರುಲ

ಗಂಗೆ ಹೇಗೊ ಹಾಗೆ ಕಾವೇರಿಯನ್ನು ದಕ್ಷಿಣಗಂಗೆ ಎನ್ನುವರು. ಸೂರ್ಯ ತ

ಬಂದ ತಿಂಗಳು ಭೂಮಿ ಆಕಾಶ ಪಾತಾಳದಲ್ಲಿರುವ ನದಿಗಳೆಲ್ಲ ಬಂದು ನಿನ್ನಲ್ಲ

ಪಾಪಗಳನ್ನು ತೊಳೆದು ತಂತಮ್ಮ ಸ್ಥಾನಕ್ಕೆ ತೆರಳುವವು. ನೀನು ನನ್ನ ಪತ

ಎಂದನು . ಕಾವೇರಿ ಅಗ್ನಿಸಾಕ್ಷಿಯಾಗಿ ಅಗಸ್ಯನ ಪತ್ನಿಯಾದಳು. ನಿನ್ನ ದೇಶದಲ

ಕಾಶ್ಮೀರಕ್ಕೆ ಸಮವಾಗಿ ಸಸ್ಯಸಮೃದ್ಧಿಯಾಗಲಿ ಎಂದು ಅಗಸ್ಯನು ಕಾವೇರಿಗೆ

ಕೊಟ್ಟನು.
ಪೀಠಿಕೆ

ನಾಗಶರ್ಮ ಮತ್ತು ಆತನ ಪತ್ನಿ ಕಾವೇರಿಕ್ಷೇತ್ರಕ್ಕೆ ಬಂದು ಗೌರೀವರಿಯರ

ದಲ್ಲಿ ತಪಸ್ಸಿಗೆ ನಿಂತರು. ಅವರು ಅಪರಿಮಿತ ತಪಸ್ಸಿದ್ದರಾಗಿ ಗೌರಿ ಮತ್ತು

ಕೃಪೆಯನ್ನು ಪಡೆದರು, ಆ ದಂಪತಿಗಳು ಇಂದಿಗೂ ಕಾವೇರಿಯಲ್ಲಿ ಸ್ನಾನಮ

ಕೊಂಡಿದ್ದಾರೆ. ಕಾವೇರಿಯ ಕಥೆಯನ್ನು ಕೇಳಿದರೆ ಭಕ್ತಿಮುಕ್ತಿಗಳು ಲಭ್ಯವಾಗು

ಭೂವಲಯದಲ್ಲಿ ದಕ್ಷಿಣದಿಕ್ಕನ್ನು ಸಹ್ಯಾದ್ರಿ ಆವರಿಸಿದೆ. ಅಲ್ಲಿ ಪವಿತ್ರವ

ಶೃಂಗಗಳಿವೆ. ಬ್ರಹ್ಮಗಿರಿಯಲ್ಲಿ ಸಪ್ತಋಷಿಗಳು ವಾಸವಾಗಿದ್ದಾರೆ. ಕಾವೇರ

ನದಿಗಳ ಮಧ್ಯೆ ಸ್ಕಂದವನ. ಅಲ್ಲಿ ಸ್ಕಂದನು ನೆಲಸಿದ್ದಾನೆ. ಪೂರ್ವದಲ್ಲಿ ಭಾಗಂಡನೆಂಬ

ವಿಪ್ರನಿದ್ದನು. ಆತ ಸಂದವನಕ್ಕೆ ಹೋಗಿ ತಪಸ್ಸು ಮಾಡಿದನು. ಷಣ್ಮುಖನು

ಪ್ರಸನ್ನನಾಗಿ ಅವನಿಗೆ ತನ್ನ ವನವನ್ನು ಕೊಟ್ಟನು. ಭಾಗಂಡನು ಆ ವನದಲ್ಲ

ಶಿವನನ್ನು ಪ್ರತಿಷ್ಠೆ ಮಾಡಿ ಭಾಗಂಡೇಶ ಎಂದು ಹೆಸರಿಟ್ಟನು. ಅಲ್ಲಿ ಭಾಗ

ಶಿವಪೂಜೆ ಮಾಡುತ್ತ ನೆಲಸಿದ್ದಾನೆ.

ಪೂರ್ವದಲ್ಲಿ ಬ್ರಹ್ಮನು ತಾನು ಪಡೆದ ಲೋಪಾವಿಯನ್ನು ಕವೇರಮು

ನೀಡಿದನು. ಕವೇರಮುನಿ ಲೋಪಾಮುದ್ರೆಯನ್ನು ಕಾವೇರಿ ಎಂದು ಕರೆದನ

ಅಗಸ್ಯ ವರನಿ ಕಾವೇರಿಯನ್ನು ಮೋಹಿಸಿ ಮದುವೆಯಾದನು. ಬ್ರಹ್ಮಗಿ

ಪಾರ್ಶ್ವದಲ್ಲಿ ಅಗಸ್ಯನು ಸತಿಯೊಡನೆ ನೆಲಸಿದನು . ಒಮ್ಮೆ ಅಗಸ್ಯನುಕಾವೇರಿಯನ್ನ

ತನ್ನ ಕಮಂಡಲದಲ್ಲಿ ಇಟ್ಟು ಶಿಷ್ಯರನ್ನು ಕಾವಲಿರಿಸಿ ಕನಕಾನದಿಗೆ ಸ್ನಾನಕ್ಕೆ ಹೋದನು.

ಕಾವೇರಿಕೋಪಿಸಿ ಪ್ರಳಯಕಾಲದ ಸಮುದ್ರದಂತೆ ಕಮಂಡಲದಿಂದ ಉಕ್ಕಿ ಹ

ಅಷ್ಟರಲ್ಲಿ ಅಗಸ್ಯ ಬಂದು ನನ್ನನ್ನು ವಿರಹಗೊಳಿಸಿ ಹೋಗಬೇಡ ಎಂದು ಬಹುವಿಧ

ದಿಂದ ಕೇಳಿಕೊಂಡನು . ಕಾವೇರಿ “ ಒಂದು ರೂಪದಲ್ಲಿ ನಿಮ್ಮ ಸೇವೆ ಮಾಡಿ ಲೋಪಾ

ಮಂದ್ರ ಎನಿಸಿಕೊಳ್ಳುವ ಮತ್ತೊಂದು ರೂಪದಲ್ಲಿ ನದಿಯಾಗಿ ಕಾವೇರಿ ಎನಿಸಿಕೊ

ಮಂದ ಜನರ ಉದ್ದಾರ ಮಾಡುವೆ ” ಎಂದಳು . ಅಗಸ್ಯನು ಒಪ್ಪಿ ಕಾವೇರಿಗೆ

ಹೋಗಬೇಕಾದ ಮಾರ್ಗವನ್ನು ಹೇಳಿದನು. ಕಾವೇರಿ ಮೊದಲು ಭಾಗಂಡವನ್ನ

ಪ್ರವೇಶಿಸಿ ಕಡೆಯಲ್ಲಿ ಸಮುದ್ರವನ್ನು ಸೇರಿದಳು . ಅಗಸ್ಯನು ಯೋಜನಕ್ಕೆ

ಒಂದೊಂದು ಶಿವಲಿಂಗವನ್ನು ಪ್ರತಿಷ್ಠೆ ಮಾಡಿ ಪೂಜಿಸಿ ಕಡೆಗೆ ವಲಯಾಚಲಕ್ಕೆ

ನಡೆದನು .

ಸುಯಜ್ಞನೆಂಬ ಬ್ರಾಹ್ಮಣ ತಪಸ್ಸಿನಲ್ಲಿ ಅಚ್ಯುತನನ್ನು ಮೆಚ್ಚಿಸಿ ಒಳ್ಳೆಯ

ಕ್ಷೇತ್ರವನ್ನು ಕರುಣಿಸು ಎಂದು ಬೇಡಿದನು. ವಿಷ್ಣು ಅವನಿಗೆ ಸುಜ್ಯೋತಿಎಂ

ಮಗಳನ್ನು ಕೊಟ್ಟು ಬ್ರಹ್ಮಗಿರಿಯ ಪಾರ್ಶ್ವದಲ್ಲಿರುವ ಹಸ್ತಿಗಿರಿಗೆ ಹೋಗ

ತಿಳಿಸಿದನು. ಸುಯಜ್ಞ ಅಲ್ಲಿಗೆ ಹೋದನು. ಕಾಲಕ್ರಮದಲ್ಲಿ ಆತ ವೈಕುಂಠವನ್ನು

ಸೇರಿದ, ಸುಜ್ಯೋತಿಯು ಕನಕೆ ಎಂಬ ಯಕ್ಷಿಣಿಯೊಂದಿಗೆ ಆಡುತ್ತ ಹಾಡುತ್ತ ಇದ್ದಳು

ಹೀಗೆ ಒಂದುಯಂಗ ಕಳೆಯಿತು, ದೇವೇಂದ್ರನು ಸುಜ್ಯೋತಿಯ ಚೆಲುವಿಗ


70
ಪೀಠಿಕೆ

ಮನಸೋತು ನನ್ನ ಹೆಂಡತಿಯಾಗು ಎಂದು ಕೇಳಿದನು. ಆಕೆ ಕಾವದಲ್ಲಿ ಹೊತ

ಕಳೆಯಲು ಇಚ್ಛಿಸದೆ ಕನಕೆಗೆ ಈ ವಿಷಯ ತಿಳಿಸಿದಳು. ಕನಕ, ಸುಜ್ಯೋತಿಯರು

ದೇವೇಂದ್ರನಿಗೆ ವಶರಾಗದೆ ನದಿಯಾಗಿ ಹರಿದರು. ಇಂದ್ರನುಕೋಪಿಸಿ ಅವರ

ಜಲವಾಗೆಂದು ಶಾಪಕೊಟ್ಟನು. ಅವರು ಇಂದ್ರನನ್ನು ಪ್ರಾರ್ಥಿಸಲು ಮುಂ

ಮುದ್ರೆ ನದಿಯರಾಗಿ ಭಾಗಂಡಕ್ಕೆ ಬಂದಾಗ ನಿಮಗೆ ಶಾಪವೋಕ್ಷವಾಗುವುದು

ಅವಧಿಯನ್ನು ತಿಳಿಸಿದನು . ಸುಜ್ಯೋತಿಕನಕೆಯರು ಭಾಗಂಡಕ್ಕೆ ಹೋದರು. ಬ

ಕಾಲದ ಬಳಿಕ ಲೋಪಾಮುದ್ರೆ ಕಾವೇರಿನದಿಯಾಗಿ ಅಲ್ಲಿಗೆ ಬಂದಳು. ಸುಜ

ಕನಕೆಯರು ಅವಳನ್ನು ಸ್ತುತಿಸಿ ನಮ್ಮನ್ನು ಸಮುದ್ರಕ್ಕೆ ಕರೆದುಕೊ

ಎಂದು ಪ್ರಾರ್ಥಿಸಿದರು . ಅಂತೆಯೇ ಕಾವೇರಿ ಅವರನ್ನು ತನ್ನೊಡನೆ ಕರೆದೊಯ

- ಕಾವೇರಿಯ ದಡದಲ್ಲಿ ಅಸಂಖ್ಯಾತ ತೀರ್ಥಗಳು ನೆಲಸಿವೆ. ಅವ

ಬ್ರಹ್ಮಕುಂಡ ಪ್ರಸಿದ್ದ . ಅದಕ್ಕೆ ಒಂದು ಕಥೆ ಇದೆ. ಒಮ್ಮೆ ಅಗಸ್ಯ ಮೂತ್ರಶಂಕೆಗಾ

ನೈರುತ್ಯ ದಿಕ್ಕಿಗೆ ಹೋಗಿ ಕಮಂಡಲಪಾತ್ರೆಯನ್ನು ದೂರ ಇಟ್ಟು

ಒಂದು ಕಾಗೆ ಕಮಂಡಲದ ಮೇಲೆ ಕುಳಿತುಕೊಂಡಿತು. ಅದು ಕುಳಿತ

ಕಮಂಡಲ ಉರುಳಿ ನಿರ್ಜಲವಾಯಿತು. ಮುನಿ ಕೋಪಿಸಿ ಒಂದು ಕ

ಅಷ್ಟರಲ್ಲಿ ಬ್ರಹ್ಮನು ಬಂದು ಅಗಸ್ಯನನ್ನು ಸಂತೈಸಿ ಒಂದು ತೀರ್ಥವ

ನಿರ್ಮಿಸಿದನು. ಮುನಿಯು ಶುಚಿಯಾಗಿ ಬಂದು ಬ್ರಹ್ಮನಿಗೆ ನಮಿಸಿದನು.

ಅಗಸ್ಯನ ಸ್ನಾನಕ್ಕೆಂದು ತೀರ್ಥವನ್ನು ರಚಿಸಿದನು. ಅದು ಬ್ರಹ್ಮಕುಂ

ಪ್ರಸಿದ್ದಿಯಾಯಿತು. ತುಲೆಯಲ್ಲಿ ಬ್ರಹ್ಮಕುಂಡದಲ್ಲಿ ಸ್ನಾನಮಾಡಿದರೆ ಪ

ರುಕ್ಷ್ಮಿಣಿಗೆ ಶ್ರೀಕೃಷ್ಣನು ಹೇಳಿದ ಕಾವೇರಿ ಮಹಾತ್ಮಿಯನ್ನು ಶಿವನು ಪಾ

ಹೇಳಿದನು - ಕ್ಷೀರಸಾಗರವನ್ನು ಮಥಿಸಿದಾಗ ಅಮೃತ ಹೊರಬಂದಿತು. ರಾಕ್ಷಸರ

ಅದನ್ನು ಅಪಹರಿಸಿದರು . ಆಗ ಕೃಷ್ಣನ ಅಂಶದಲ್ಲಿ ಒಬ್ಬಳು, ರುಕ್ಕಿಣಿಯ ಅಂಶದಲ್ಲಿ

ಒಬ್ಬಳು, ಹೀಗೆ ಇಬ್ಬರು ಕನೈಯರು ಉದಿಸಿದರು . ಕೃಷ್ಣನ ಅಂಶದಲ್ಲಿ ಹುಟ್ಟಿದವ

ಲೋಪಾಮುದ್ರೆ , ರುಕ್ಕಿಣಿಯ ಅಂಶದಲ್ಲಿ ಜನಿಸಿದವಳು ಶಕ್ತಿ . ಆಕೆ ರಾಕ್ಷಸರನ್

ಮೋಹಿಸಿ ಅಮೃತವನ್ನು ಕಸಿದುಕೊಂಡು ದೇವತೆಗಳಿಗೆ ಕೊಟ್ಟು ಹೋದಳು.

ತ್ರಿಗುಣಿ ಎಂಬ ಬ್ರಾಹ್ಮಣ ಕಾಶಿಗೆ ಹೋದನು . ಅಲ್ಲಿ ಅರ್ಭ್ಯವನ್

ತರುಣಿಯೊಬ್ಬಳು ಎದುರಾದಳು, ಬ್ರಾಹ್ಮಣ ಆಕೆಯನ್ನು ನೀನು ಯ

ಅರ್ತ್ಯ ಎಲ್ಲಿಗೆ ಎಂದು ಕೇಳಿದನು . ಆಕೆ ನಮಿಸಿ ನಾನು ತ್ರಿಪಥಗಾಮಿನ

ಉಪಚರಿಸಲು ಬಂದೆ ಎಂದಳು. ಆಗ ಬ್ರಾಹ್ಮಣ ಆಕೆಯನ್ನು ಸ್ತುತಿಸಿ

ಶರೀರವೇಕೆ ಕಲ್ಮಷವಾಗಿದೆ ಎಂದು ಕೇಳಿದನು. “ಭೂಮಿಯಲ್ಲಿರುವ

ತಮ್ಮ ಪಾಪವನ್ನು ತೊಳೆದ ಕಾರಣ ನನ್ನ ದೇಹ ಕಪ್ಪಾಯಿತು. ನಾನು ಕಾವ

ಹೋಗಿ ಪಾಪವನ್ನು ತೊಳೆದುಕೊಂಡು ನಿರ್ಮಲೆಯಾಗಿ ಬರುತ್ತೇ


ಪೀಠಿಕೆ

ಕಾವೇರಿಯೆಡೆಗೆ ತೆರಳು'' ಎಂದು ಹೇಳಿ ಅಂತರ್ಧಾನವಾದಳು. ಬ್ರಾಹ್ಮಣನು ಕಾ

ಕ್ಷೇತ್ರಕ್ಕೆ ಬಂದು ಸ್ನಾನವರಾಡಿ ಸ್ತುತಿಸಿದನು . ಕಾವೇರಿ ಪ್ರತ್ಯಕ್ಷಳಾಗಿ ಅವನಿಗೆ ತನ್ನ

ಮಹಿಮೆಗಳನ್ನು ತಿಳಿಸಿ, ಯಜ್ಞವನ್ನು ನಡೆಸು ಎಂದಳು. ಬ್ರಾಹ್ಮಣನ ಪತ್ನಿಯೊಂದಿ

ಆ ಕ್ಷೇತ್ರದಲ್ಲಿ ನೆಲಸಿದನು. ಒಮ್ಮೆ ತ್ರಿಮೂರ್ತಿಗಳು ಬ್ರಾಹ್ಮಣವೇಷದಲ್ಲಿ ಬಂದು

ಹಸಿದಿದ್ದೇವೆ ಅನ್ನವನ್ನು ಕೊಡು ಎಂದು ಆ ಬ್ರಾಹ್ಮಣನನ್ನು ಕೇಳಿದರು .

ಬ್ರಾಹ್ಮಣನ ಹೆಂಡತಿ ಗದ್ದೆಗೆ ಹಾಕಿದ ಬೀಜವನ್ನೆ ತೊಳೆದು ಅನ್ನ ಮಾಡಿ ಬಡಿಸಿದಳು:

ತ್ರಿಮೂರ್ತಿಗಳು ತೃಪ್ತರಾದರು. ಆ ಕ್ಷೇತ್ರ ದಿನದಿನಕ್ಕೆ ವೃದ್ಧಿಯಾಗಿ ಭತ್ತ ತುಂಬ

ಬ್ರಾಹ್ಮಣನು ಯಜ್ಞವನ್ನು ನಡೆಸಿ ಅತಿಥಿಗಳಿಗಾಗಿ ಹುಡುಕುತ್ತಿರುವಾಗ ತ್ರಿಮ

ಗಳು ಬ್ರಾಹ್ಮಣವೇಷದಲ್ಲಿ ಬಂದು ಅವನ ಮನೆಯಲ್ಲಿ ಭೋಜನ ಮಾಡಿ ಹರಸಿದರು.

ಆ ಬಳಿಕ ಬ್ರಾಹ್ಮಣನನ್ನೂ ಅವನ ಪತ್ನಿಯನ್ನೂ ಕರೆದುಕೊಂಡು ಹೋದರು.

ನಾರದನು ಜಾಹ್ನವೀನದಿಗೆ ಸ್ನಾನಕ್ಕೆಂದು ಹೋದಾಗ ಸುರಗಂಗೆ ಪ್ರತ್ಯಕ್ಷಳಾಗಿ

ಕಾವೇರಿನದಿಯ ಸ್ನಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿದಳು, ನಾರದನೂ ಕಾವೇರಿ

ಕ್ಷೇತ್ರಕ್ಕೆ ಬಂದನು. ಅಲ್ಲಿ ದೇವಗಂಗೆ ಮತ್ತು ಕಾವೇರಿ ಇಬ್ಬರನ್ನೂ ನೋಡ

ನಮಿಸಿದನು. ಕಾವೇರಿ ನಾರದನಿಗೆ ತನ್ನ ಮಹಿಮೆಯನ್ನು ತಿಳಿಸಿ ಅಂತರ್ಧಾನಳಾದಳ

ಆ ಶಿವನು ಪಾರ್ವತಿಗೆ ಕಾವೇರಿಯ ಸ್ವರೂಪ ಮತ್ತು ಲೋಪಾಮುದ್ರೆ ಎ

ಹೆಸರಿನ ಬಗೆಗೆ ವಿವರಿಸಿದನು - ಲೋಪದೇಶಕ್ಕೆ ಮುದ್ರೆಯಂತಿರಲು ಲೋಪಾಮುದ್ರೆ

ಎಂಬ ಹೆಸರು, ಲೋಪಾಮುದ್ರೆ ಸರ್ವತ್ರ ನೆಲಸಿದ್ದಾಳೆ. ಒಮ್ಮೆ ಗಂ

ನೋಡಲು ಯಮುನೆ ಹಲವು ನದಿಗಳೊಂದಿಗೆ ಬಂದಳು. ನೆನೆದ ವಸ್ತ್ರ , ತುರುಬುಗಳಿಂದ

ಕಾಂತಿಯುಕ್ತಳಾಗಿದ್ದ ಗಂಗೆಯನ್ನು ನೋಡಿ ಯಾವೆಡೆಗೆ ಹೋಗಿದ್ದೆ ಎಂದಳು. ಗಂಗ

ಕಾವೇರಿ ಸ್ನಾನಕ್ಕೆ ಹೋಗಿದ್ದೆ ಎಂದಳು. ಯಮುನೆಯು ವಿಸ್ಮಯಪಟ್ಟು

'ಮೂರುಲೋಕವನ್ನು ಪಾಲಿಸುವ ನೀನು ಎಲ್ಲ ನದಿಗಳಿಗೂ ಉತ್ತಮಳೆಂದು

ತಿಳಿದಿದ್ದೇನೆ, ಕಾವೇರಿ ಹೇಗೆ ಅಧಿಕ ' ಎಂಬುದನ್ನು ಹೇಳೆಂದಳು. ಗಂಗೆ ತ

ಕಥೆಯನ್ನು ಹೇಳಿ ನನಗೆ ಭೂಮಿಯನ್ನು ಒಡೆದ ಕೊರತೆ ಬಂದಿತು. ಸಾಧುಗ

ನೋಯಿಸಿದ ಪಾಪ ಬಿಡದು. ನಾನು ಆ ಪಾಪಗಳನ್ನು ತೊಳೆಯಲು ಕಾವೇರಿಸ್ತಾನಕ್ಕೆ

ಹೋಗುವೆನು ಎಂದು ಕಾವೇರಿ ಮಹಿಮೆಯನ್ನು ಸಂಕ್ಷೇಪವಾಗಿ ಹೇಳಿದಳು.

- ನರರ ಯೋಗ್ಯತೆಗೆ ಅನುಸಾರವಾಗಿ ಸ್ನಾನವು ಐದು ವಿಧ . ಇವು ಒಂದು

ಮತ್ತೊಂದರಿಂದ ಅಧಿಕ, ಕ್ರವದಿಂದ ಸ್ನಾನಮಾಡಿ ಶ್ರಾದ್ಧ ನಡೆಸಬೇಕು. ಬ್ರ

ರಿಗೆ ದಾನ ದಕ್ಷಿಣೆಗಳನ್ನು ಕೊಡಬೇಕು, ದಕ್ಷಿಣೆಯನ್ನು ಕೊಡದಿದ್ದರೆ ಸ್ನಾನ ನಿಷ್ಪಲ

ಇದಕ್ಕೆ ಪೂರ್ವದಲ್ಲಿ ಒಂದು ಕಥೆ ಇದೆ - ಕಾಲಕನೆಂಬ ರಾಕ್ಷಸ ಅಗಸ್ಯನನ್ನು ಅಡ್ಡ

ಗಟ್ಟಿದನು. ಅಗಸ್ಯನು ರಾಕ್ಷಸನನ್ನು ಒದೆಯಲು ಆತ ಹಾರಿ ಬ್ರಹ್ಮಕುಂಡಕ

ಬಿದ್ದನು. ಅದರಿಂದ ಆತ ಘೋರಜನ್ಮವನ್ನು ಕಳೆದು ಸದ್ಗತಿ ಪಡೆದನು, ಮತ್ತೊಂದ


ಪೀಠಿಕೆ

ಕಥೆ ಹೀಗಿದೆ - ಸಹ್ಯಾದ್ರಿಯಲ್ಲಿ ಒಂದು ವಾನರ ಸಂಚರಿಸುತ್ತಿತ್ತು .

ಮಾರ್ಗದಲ್ಲಿ ಬಂದ ಬ್ರಾಹ್ಮಣನೊಬ್ಬ ಬಾಯಾರಿ ನೀರು ಸಿಕ್ಕದೆ ಹಲು

ಆ ವಾನರ ನೋಡಿ ಬ್ರಾಹ್ಮಣನಿಗೆ ನೀರು, ಫಲಗಳನ್ನು ತಂದುಕೊಟ್ಟ

ತೃಷೆಗಳನ್ನು ಹಿಂಗಿಸಿತು . ಬ್ರಾಹ್ಮಣನು ವಾನರನನ್ನು ಮಾತನಾಡಿಸಿ ನಿನಗೆ

ಇದೆ ಎಂದು ಕೇಳಿದನು. ವಾನರ ' ನಾವು ಮೂಢರು, ಸಫಲರಾಗುವ ಧರ್

ತಿಳಿಸು ” ಎಂದಿತು. “ ನೀನು ಅನ್ನದಾನ, ಉದಕದಾನ ಎರಡನ್ನೂ ನೀಡ

ಸಹ್ಯಾದ್ರಿಯಲ್ಲಿರುವ ಬ್ರಹ್ಮಗಿರಿಯಲ್ಲಿ ಬ್ರಹ್ಮಕುಂಡ ಎಂಬುದಿದೆ.

ಸ್ನಾನಮಾಡು ' ಎಂದು ಬ್ರಾಹ್ಮಣ ಹೇಳಿದನು. ವಾನರನು ಬ್ರಹ್ಮಕ

ಸ್ನಾನಮಾಡಿತು . ಕಪಿರೂಪ ನಾಶವಾಗಿ ಬ್ರಹ್ಮತೇಜ ಉಂಟಾಯಿತು.

ಪಾತಕಿಯೊಬ್ಬ ಬ್ರಹ್ಮಕುಂಡದಲ್ಲಿ ಸ್ನಾನ ಮಾಡುತ್ತಿರುವಾಗ ಹಾವು ಕ

ನಾದನು. ಸ್ನಾನ ಮಹಿಮೆಯಿಂದ ಯಮಭಟರು ಆತನನ್ನು ಕೊಲ್ಲಲಿಲ್ಲ

ಶಂಕರನು ಪಾರ್ವತಿಗೆ ಕಾವೇರಿ ಮಹಾತ್ಮಿಯನ್ನು ತಿಳಿಸಿದನು .

- ಪಯಸ್ವಿನಿನದಿ ಮತ್ತು ಮಧುಪುರದ ವಿಘ್ನಶನ ಕಥೆಯನ್ನು ಸ

ಪಯಸ್ವಿನಿನದಿ ಸಹ್ಯಾದ್ರಿಯ ಮಸ್ತಕದಲ್ಲಿ ಹುಟ್ಟಿ ಪಡುಗಡಲನ್ನು ಸೇರಿತ

ದಡದಲ್ಲಿ ಋಷಿಗಳು ಆಶ್ರಮ ಮಾಡಿಕೊಂಡಿದ್ದಾರೆ. ಒಂದುದಿನ ಮುನಿಗಳ

ಗಳನ್ನು ಕೇಳುತ್ತಿದ್ದಾಗ ತ್ರಿಗರ್ತದ್ರಾವಿಡದೇಶದ ರಾಜ ಧರ್ಮಗ

ಯಜ್ಞವನ್ನು ಮಾಡಬೇಕೆಂದಿರುವುದಾಗಿ ತಿಳಿಸಿ ನೀವು ಬಂದು ನಡೆಸಿಕೊಡಬೇ

ಕೇಳಿಕೊಂಡನು. ಮುನಿಗಳು ಒಪ್ಪಿದರು. ಪಯಸ್ವಿನಿ ದಡದಲ್ಲಿ ಯಜ್ಞಶಾಲೆಯನ

ರಚಿಸಿ ಯಜ್ಞವನ್ನು ಆರಂಭಿಸಿದರು. ಅವರು ಗಣಪತಿಗೆ ಮೊದಲ ಪೂಜೆ ಸಲ್ಲಿಸುವುದನ್ನು

ಮರೆತರು. ಗಣಪತಿಕೋಪಗೊಂಡು ಮೇಘಗಳನ್ನು ಕರೆದನು. ನಾಲ್ಕು ದಿನ

ಮಳೆ ಸುರಿಯಿತು. ಋಷಿಗಳು ಮತ್ತು ಧರ್ಮಗುಪ್ತ ಕಂಗೆಟ್ಟ

ಬಂದರು. ವಾಸುಕಿ ಅವರಿಗೆ ನೀವು ಗಣಪತಿಯನ್ನು ಪೂಜಿಸಲು ಮರೆತಿರಿ , ಈ

ಬುದ್ದಿಯನ್ನು ಬಿಟ್ಟು ಚಿತ್ರದಲ್ಲಿ ವಿಧ್ಯೆಶ್ವರನನ್ನು ಬರೆದು ಅರ್ಚಿ

ಗಳನ್ನು ಮಾಡಿ'' ಎಂದು ಕಳಿಸಿದನು . ಅವರು ವಾಸುಕಿ ಹೇಳಿದಂತೆ ಗ

ಪೂಜಿಸಿದರು. ಗಣಪ ಪ್ರತ್ಯಕ್ಷನಾಗಿ ಕಾಶ್ಮೀರಕಾತೀರದಲ್ಲಿರುವ ಭಿತ್ತಿಯಲ್ಲಿ

ಇಷ್ಟಾರ್ಥಗಳನ್ನು ನೀಡುವೆ . ನೀವು ಯಜ್ಞವನ್ನು ನಡೆಸಿ, ಅದು ಸ

ಎಂದು ಅಭಯ ನೀಡಿದನು. ಅನಂತರ ಸಾಂಗವಾಗಿ ಯಜ್ಞ ನೆರವೇರಿತು. ಅಂದಿ

ಪಯಸ್ವಿನಿಕ್ಷೇತ್ರ ವಿಘ್ನಗಳನ್ನು ಪರಿಹರಿಸುವ ಕ್ಷೇತ್ರವಾಗಿದೆ. ಧರ್ಮಗು

ಶ್ವರನಿಗೆಗೋಪುರವನ್ನು ಕಟ್ಟಿಸಿದನು. ಗಣಪತಿ ಆತನಿಗೆ ಇಷ್ಟಾರ್ಥಗಳನ್ನು ನ

ಪಯಸ್ವಿನಿನದಿಯ ಮುಂದಿರುವ ದುರ್ಗಾಕ್ಷೇತ್ರ ಪಾವನವಾದುದು.

ದಲ್ಲಿ ದಾಕ್ಷಾಯಿಣಿ ದಕ್ಷನ ಹೆಸರಿನ ದೇಹವನ್ನು ಈ ಸ್ಥಳದಲ್ಲಿ ಇಟ್ಟು , ಶಂಕರನನ್ನ


ಪೀಠಿಕೆ 73

ಸಲು ಹಿಮಗಿರಿಯಲ್ಲಿ ಜನಿಸಿದಳು. ದೇವಿಯು ತಂದೆಯ ವಧೆಯನ್ನು ಸ್ಮರಿಸಿ

ದಿಂದ, ದಾಕ್ಷಾಯಿಣಿ ನಾವಂದ ದೇಹವನ್ನು ತ್ಯಜಿಸುವೆನೆಂದು ಬ್ರಹ್ಮನನ್ನು ಮೆಚ್ಚಿಸ

ಮಂಗಳವಾದ ದೇಹದಿಂದ ಶಿವನನ್ನು ಸೇವಿಸಲು ಸಹ್ಯಪರ್ವತಕ್ಕೆ ಬಂದಳು.

ಕಾವೇರಿಯು ದಾಕ್ಷಾಯಿಣಿಯನ್ನು ಕಂಡು ನಮಿಸಿ ವಿಚಾರಿಸಿದಳು. ದಾಕ್ಷಾಯಿಣಿಯ

ಕಾವೇರಿಯನ್ನು ಕುರಿತು ಕ್ಷಿಪ್ರಸಿದ್ದಿ ಕ್ಷೇತ್ರ ಯಾವುದೆಂದು ಕೇಳಿದಳು. ಸಹ್ಯಾದ್

ಪಶ್ಚಿಮಕ್ಕೆ ಕೇರಳಸ್ಥಳದಲ್ಲಿ ಕ್ಷಿಪ್ರಸಿದ್ಧಿಯಾಗುವುದೆಂದು ಕಾವೇರಿ ಹೇಳಿದಳು, ದಾಕ್ಷಾ

ಯಿಣಿ ಆ ಸ್ಥಳದಲ್ಲಿ ಹರಿ ಬ್ರಹ್ಮರನ್ನು ಕುರಿತು ತಪಸ್ಸು ಮಾಡಿ ಮಂಗಳಕರವಾದ

ದೇಹವನ್ನು ಕೊಡಿ ಎಂದು ಪ್ರಾರ್ಥಿಸಿದಳು. ಅವರು ಆಲೋಚಿಸಿ “ ಹಿಮವಂತನು

ನಿನ್ನನ್ನು ಮಗಳನ್ನಾಗಿ ಪಡೆಯಬೇಕೆಂದು ಧ್ಯಾನಿಸುವನು. ನೀನು ಗಿರಿಯ

ಶಿವನನ್ನು ತಪದಲ್ಲಿ ಒಲಿಸುವೆ. ಅದಕ್ಕೆ ಮೊದಲು ದಾಕ್ಷಾಯಿಣೀದೇಹವನ್ನು ನೀ

ಭಗವತಿ ನಾವದಿಂದ ಈ ಕ್ಷೇತ್ರದಲ್ಲಿ ನೆಲಸಿ ನಿನ್ನನ್ನು ಸೇವಿಸುವ ಜನರಿಗೆ ಇಷ್ಟಾರ್

ಗಳನ್ನು ಕೊಡುತ್ತಿರು. ಈ ಸ್ಥಳ ಭಗವತಿಕ್ಷೇತ್ರವಾಗಿ ಪ್ರಸಿದ್ದಿಯನ್ನುಂಟುಮ

ವುದು, ನೀನು ಕೇರಳಕ್ಕೆ ಇಷ್ಟದೇವತೆಯೆಂದು ಪ್ರಖ್ಯಾತವಾಗಿರು '' ಎಂದು ಹ

ಹೊರಟು ಹೋದರು. ಅಂದಿನಿಂದ ಈ ಕ್ಷೇತ್ರ ಭಗವತಿ ಕ್ಷೇತ್ರವೆಂದು ಪ್ರಸಿದ್ಧವಾಗಿದೆ .

ಸುಮಂತನೆಂಬ ಬ್ರಾಹ್ಮಣನು ನಂದಿನಿ ನದಿಯ ದಡದಲ್ಲಿ ವಾಸವಾಗಿದ್ದನು. ಆತ

ನಿಗೆ ಸುಕೇಶಿ ಎಂಬ ಹೆಂಡತಿ, ಅವರಿಗೆ ಮಕ್ಕಳಿರಲಿಲ್ಲ. ಸುಮಂತ ಮಕ್ಕಳಿಗಾಗಿ ಹಂಬಲಿಸಿ

ಬಹಳ ಕಾಲದ ಮೇಲೆ ಕರ್ಕಶ ಎಂಬುವಳನ್ನು ಮದುವೆಯಾದನು . ಕರ್ಕಶ ಪತಿಗೆ ಪ್ರತಿ

ಕೊಲೆಯಾಗಿದ್ದಳು. ಒಂದುದಿನ ಸುಮಂತನು ಅನಂತನ ವ್ರತ ಮಾಡಿ ದಾರವನ್ನ

ಕಟ್ಟಿಕೊಂಡಿದ್ದ . ಹೆಂಡತಿ ಇವನ ಕೈಯಲ್ಲಿದ್ದ ದಾರವನ್ನು ತೆಗೆದು ಬೆಂಕಿಗೆ ಹಾಕಿದಳು.

ಸುಮಂತ ಬೇಗ ಬೆಂಕಿಯಿಂದ ದಾರವನ್ನು ತೆಗೆದ. ಆದರೂ ಆತನ ಐಶ್ವರ್ಯ ನಾ

ವಾಯಿತು. ಮನೆ ಸುಟ್ಟು ಹೋಯಿತು. ಐಶ್ವರ್ಯವನ್ನು ಕಳ್ಳರು ಹೊತ್ತುಕ

ಹೋದರು. ಇಷ್ಟೆಲ್ಲ ನಡೆದರೂ ಸುಮಂತ ಸಹನೆಯಿಂದಿದ್ದನು. ಒಂದುದಿನ ಕರ್

ಜನರೆದುರಿಗೆ ಎದೆಯನ್ನು ಬಡಿದುಕೊಂಡು ಪ್ರತಿಯನ್ನು ಹೀನಾಯವಾಗಿ

ಸುಮಂತ ದುಃಖಿತನಾದನು . ಹೀಗಿರಲು ಕಣ್ವಮುನಿಯರಿ ಸುಮಂತನ ಮನೆಗೆ ಬಂದ

ಸುಮಂತನು ಹೆಂಡತಿಯ ದುಶ್ಚರಿತವನ್ನೂ ಐಶ್ವರ್ಯ ನಾಶವಾದುದನ್ನೂ ಕಣ್ವಮುನಿಗೆ

ವಿವರಿಸಿದನು. ಕಣ್ವಮುನಿ ಸುಮಂತನಿಗೆ ' ಭಗವತಿ ಕ್ಷೇತ್ರಕ್ಕೆ ಹೋಗಿ ಅನಂತನ ವ್ರತ

ಮಾಡು , ಅಲ್ಲಿ ದೋಷ ಕಳೆದು ವ್ರತ ಪೂರ್ಣವಾಗುತ್ತದೆ'' ಎಂದನು. ಸುಮಂತನು


ಕ್ಷೇತ್ರದಲ್ಲಿ ಅನಂತನವ್ರತವನ್ನು ಮಾಡಿ ಐಶ್ವರ್ಯವನ್ನು ಮರಳಿ ಪಡೆದನು ,

- ಸಹ್ಯಾದ್ರಿಮೂಲಸ್ಥಾನವು ತ್ರಿಯಂಬಕಾದ್ರಿ , ಸಹ್ಯಾಮಳಕವು ದಕ್ಷಿ

ಯಲ್ಲಿದೆ. ಸಹ್ಯಾಮಳಕ ಕ್ಷೇತ್ರದಲ್ಲಿ ಪಿತೃಋಣ ವಿಮೋಚನೆಯಾಗುವುದು. ಇಲ್ಲಿ ಹರಿ


74
ಪೀಠಿಕೆ

ಹರರು ನೆಲಸಿದ್ದಾರೆ. ಭೂಮಿಯಲ್ಲಿರುವ ಅರುವತ್ತೆಂಟುಕ್ಷೇತ್ರಗಳಲ್ಲ

ಕ್ಷೇತ್ರ ಉತ್ತಮವಾದುದು.

ಸ್ಯಾನಂದೂರು ಪಟ್ಟಣದಲ್ಲಿ ಹರಿಹಯನೆಂಬ ಬ್ರಾಹ್ಮಣ, ಆತ ತೀರ್ಥಯ

ಗೆಂದು ತಾಮ್ರಪರ್ಣಿಯಲ್ಲಿ ಸ್ನಾನಮಾಡಿ ಕೇರಳದ ಕಡೆ ಹೊರಟನು. ಅಲ್ಲಿ ಹರಿಹ

ಶೂದ್ರಸ್ತ್ರೀಯರ ವಶನಾಗಿ ಅವರನ್ನು ಭೋಗಿಸುತ್ತ ಮಕ್ಕಳನ್ನು ಪಡೆದ.

ವೃದ್ದಾಪ್ಯ ಸಂಭವಿಸಿ ಕಡೆಯಲ್ಲಿ ಮೃತನಾದನು. ಯಮದೂತರು ಇವನನ

ಕೊಂಡು ಹೋಗಿ ಯಮನಿಗೆ ಹರಿಹಯನ ದುರಾಚಾರಗಳನ್ನೆಲ್ಲ ವಿವರಿಸಿ ಇದರೊ

ಒಂದು ಸದಾಚಾರವಿದೆ. ಅದೆಂದರೆ ಆತ ತಾಮ್ರಪರ್ಣಿಯಲ್ಲಿ ಸ್ನಾನ ಮಾಡಿದ

ರಿಂದಾಗಿ ಹರಿಹಯ ಸಹ್ಯಾದ್ರಿಯ ಕಾಡಿನಲ್ಲಿ ತೊಳಲುತ್ತಿರುತ್ತಾನೆ. ಅಲ್ಲ

ಯಾತ್ರೆ ಮಾಡಿಕೊಂಡು ಬರುತ್ತಿದ್ದ ಮುನಿಯೊಬ್ಬನನ್ನು ಇವನು ತಡೆಯ

ಮುನಿ ಈತನನ್ನು ಸಹ್ಯಾವಳಕ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿಸ್ನಾನಮಾಡ

ಅಲ್ಲಿ ಹರಿಹರ ಸದ್ಧತಿ ಪಡೆಯುತ್ತಾನೆ ” ಎಂದರು. ಯಮನು ಹರಿಹರನಿಗೆ ಅ

ಕೊಟ್ಟನು. ಹರಿಹರನು ಸಹ್ಯಾಚಲದಲ್ಲಿ ಜನಿಸಿ, ಬಂದವರನ್ನು ಬೆದರಿಸುತ್ತ , ಹ

ತೃಷೆಗಳಲ್ಲಿ ಸಾವಿರವರ್ಷ ಕಳೆದನು. ಒಂದುದಿನ ವಾಮದೇವಮುನಿ ಅಲ್ಲಿಗೆ ಬಂದ

ಮುನಿಯನ್ನು ನೋಡಿಪೂರ್ವಸ್ಮರಣೆ ಉಂಟಾಗಿ ರಕ್ಷಿಸಬೇಕೆಂದು ಕೇಳಿದನ

ದೇವಮುನಿ ಅವನನ್ನು ಸಹ್ಯಾವಳಕಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಸಂಕಲ್

ಋಣಮೋಚತೀರ್ಥದಲ್ಲಿ ತಾನು ಮೊದಲು ಸ್ನಾನಮಾಡಿದನು. ಆ ಬಳಿಕ ಪ್

ರೂಪದ ಹರಿಹಯನು ತೀರ್ಥದಲ್ಲಿ ಮುಳುಗಿ ದಿವ್ಯದೇಹದಿಂದ ಹೊರಬಂದ

ಶಂಕರನು ಅವನನ್ನು ಕೈಲಾಸಕ್ಕೆ ಕೊಂಡೊಯ್ದನು. ಹೀಗೆಭೂಮಿಯಲ್ಲ

ಕ್ಷೇತ್ರಮಯವಾಗಿದೆ. ತೀರ್ಥಮಯವಾಗಿದೆ.

ಕ್ಷೇತ್ರಗಳು

ಸಹ್ಯಾದ್ರಿಪರಿಸರದ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವ

ವಾಗಿ ಈ ಪ್ರದೇಶದಲ್ಲಿ ಹಲವಾರು ದೇವಾಲಯಗಳು,ಕ್ಷೇತ್ರಗಳು ನಿರ್ಮ

ಬನವಾಸಿಯಿಂದ ಭಗವತಿಕ್ಷೇತ್ರದ ವರೆಗೆ, ತುಳುನಾಡಿನ ಸಪ್ತ ಕ್ಷೇತ್ರಗಳನ್ನು

ಗೊಂಡಂತೆ ಸಹ್ಯಾದ್ರಿಖಂಡ ಇಂಥ ಹಲವು ಕ್ಷೇತ್ರಗಳಿಗೆ ಪೌರಾಣಿಕ ಮಾಹ

ನೀಡುತ್ತದೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಥಳಗತೆ ಮತ್ತು ದೇವಾಲಯ

ಕುರಿತು ಈ ಮುಂದೆ ಪರಿಶೀಲಿಸಲಾಗಿದೆ.


ಪೀಠಿಕೆ - 75

ಬನವಾಸಿ : ಕರ್ನಾಟಕದ ಐದು ಪುರಾತನ ಸ್ಥಳಗಳಲ್ಲಿ ಬನವಾಸಿ ಒಂದು. ಇದ

ಉತ್ತರಕನ್ನಡ ಜಿಲ್ಲೆಯ ಶಿರಸಿತಾಲ್ಲೂಕಿಗೆ ಸೇರಿದ್ದು , ತಾಲ್ಲೂಕು ಕೇಂದ್ರದಿಂದ ೨೨

ಕಿ, ಮಾ . ದೂರದಲ್ಲಿದೆ. ವರದಾ ನದಿಯ ಎಡದಂಡೆಯ ಮೇಲಿದೆ . ಬನವಾಸಿಯನ್ನು

ಬೇರೆ ಬೇರೆ ಯುಗದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆದಿದ್ದಾರೆ. ಕೃತಯುಗದಲ್ಲ

ಕೌಮುದಿ, ತ್ರೇತಾಯುಗದಲ್ಲಿ ಜಯಂತಿ, ದ್ವಾಪರದಲ್ಲಿ ವೈಜಯಂತಿ, ಕಲಿಯುಗದಲ್ಲಿ

ಬನವಾಸಿ ಎನ್ನುವ ಹೆಸರುಗಳು ಪ್ರಸಿದ್ದ . ಸಂಸ್ಕೃತ ವನವಾಸದ ಕನ್ನಡರೂಪಾಂತ

ಬನವಾಸಿ . ಇದಕ್ಕೆ ಕನಕಾವತಿ, ಕನಕಪುರ ಎಂಬ ಹೆಸರುಳಿದ್ದವೆಂದು ಶಾಸನಗಳಿಂದ

ತಿಳಿದುಬರುತ್ತದೆ.

ಒಂದು ಕಾಲದಲ್ಲಿ ಬನವಾಸಿ ಕದಂಬರ ರಾಜಧಾನಿಯಾಗಿ ಮೆರೆದಿತ್ತು . ಕ

ಗಿಂತ ಪೂರ್ವದಲ್ಲಿಯೆ ಬನವಾಸಿಯ ಉಲ್ಲೇಖನಗಳು ಇತಿಹಾಸದಲ್ಲಿ ದೊರೆಯುತ್ತವ

ಇದರ ಇತಿಹಾಸ ಮೌರ್ಯರಿಂದ ಆರಂಭವಾಗುತ್ತದೆ. ಕ್ರಿ . ಪೂ . ೪ -೩ನೆಯ ಶತಮಾನ


ದಲ್ಲಿ ಅಶೋಕನು ರಕ್ಷಿತನೆಂಬ ಧರ್ಮೋಪದೇಶಕನನ್ನು ಬೌದ್ಧ ಧರ್ಮ ಪ್ರಸಾರಕ್ಕೆಂದ

ಬನವಾಸಿಗೆ ಕಳಿಸಿದ್ದಂತೆ ಬೌದ್ಧ ಗ್ರಂಥಗಳು ನಿರೂಪಿಸಿವೆ . ಈಜಿಪ್ಟಿನ ಪ್ರವಾಸಿ ತಾಲೆಮಿ

(ಕ್ರಿ . ಶ. ೧೫೦) ತನ್ನ ಗ್ರಂಥದಲ್ಲಿ ಬನವಾಸಿಯನ್ನು ಉಲ್ಲೇಖಿಸಿದ್ದಾನೆ. ಚಟು

ದವರು ಕ್ರಿ . ಶ. ೩ನೆಯ ಶತಮಾನದವರೆಗೆ ಬನವಾಸಿಯನ್ನು ಆಳಿದ್ದರು. ಆ ಬಳಿಕ

ಕ್ರಿ . ಶ. ೩೫೦ ರಲ್ಲಿ ಕದಂಬಕುಲದ ಮಯೂರಶರ್ಮ ಮೊದಲ ಬಾರಿಗೆ ಬನವಾಸಿ

ಯನ್ನು ವಶಕ್ಕೆ ತೆಗೆದುಕೊಂಡನು ಹಾರಿತಿಪುತ್ರರಾದ ೯ ಮಂದಿ ಕದಂಬರಾಜರ

೪- ೫ನೇ ಶತಮಾನಗಳಲ್ಲಿ ಬನವಾಸಿಯಲ್ಲಿ ಆಳ್ವಿಕೆ ನಡೆಸಿದರು . ಕ್ರಿ . ಶ. ೬೧೦ರ ವರೆಗೆ

ಬನವಾಸಿ ಕದಂಬರ ಅಧೀನದಲ್ಲಿತ್ತು . ಮಧುವರ್ಮನು ಕದಂಬಕುಲದ ಕಡೆಯ ಅ

ಈತನ ತರುವಾಯ ಚಾಲುಕ್ಯರು, ರಾಷ್ಟ್ರಕೂಟರು , ಪಲ್ಲವರು, ಯಾದವರು, ಸ್ವಾದ

ಅರಸರು , ವಿಜಯನಗರದ ಅರಸರು ಮೊದಲಾದ ವಿವಿಧ ಮನೆತನದವರು ಬನವಾಸಿ

ಯನ್ನು ಆಳಿದರು .

ಬನವಾಸಿ ಸಾಹಿತ್ಯಕವಾಗಿಯೂ ಪ್ರೇರಣೆ ನೀಡಿದೆ. ಹಲವು ಕನ್ನಡ ಕವಿಗಳು

ಬನವಾಸಿಯ ಚೆಲುವನ್ನು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ. ಇದು ಆದಿಕವಿ ಪಂ

ಅಚ್ಚುಮೆಚ್ಚಿನ ತಾಣ. ಬನವಾಸಿಯನ್ನು ಕುರಿತ ವಿಕ್ರಮಾರ್ಜುನವಿಜಯದಲ್ಲಿರು

ಪದ್ಯಗಳು ಈಗಾಗಲೆ ಪ್ರಸಿದ್ದ , ' ಪಂಪನ ಆದಿಪುರಾಣದಲ್ಲಿ ಬರುವ ವೈಜಯಂತಿ

ಪಟ್ಟಣದ ವರ್ಣನೆಯ ಭಾಗಗಳು ಕೂಡ ಬನವಾಸಿಗೆ ಅನ್ವಯವಾಗುತ್ತವೆ.

ಉದಾ : ಅಂತು ಭರತೇಶ್ವರ ಚಕ್ರವರ್ತಿ ದಕ್ಷಿಣ ದಿಗಂಗನಾಳಂಕಾರನಾಗಿ

ನಡೆದು ದಕ್ಷಿಣಾಂಬುರಾಶಿಯನೆ ವೈಜಯಂತೀ ದ್ವಾರದೊಳ್ ಬೀಡು ಬಿಟ್ಟಾ

1 ಗೋಕರ್ಣ, ಆನೆಗುಂದಿ, ಹಾನಗಲ್ಲು, ಬನವಾಸಿ , ಹಂಪೆ


ಪೀಠಿಕೆ

ಏಲಾ ಲವಂಗ ಲವಲೀ

ವೇಲಾವನ ಭೂಮಿಯೊಳ್ ನಿಧೀಶ್ವರ ಸೈನ್ಯ

ವ್ಯಾಲಗಜಂಗಳ ವನಗಜ )

ಲೀಲೆಯನನುಕರಿಸೆ ಕಣ್ಣೆವಂದುವು ಪಲವುಂ


೧೩ , ೨

ಅಂತಾ ವನೋಪಾಂತದೂಳ್ ಮುನ್ನಿನಂತೆ ಶಿಬಿರಮಂ ನಿಜಲಿಸಿ ವೈಜಯಂತ

ದೊಳಗಣಿಂದಿಂದೇ ರಥದೊಳ್ ಲವಣಜಲಧಿಯಂ ಪೊಕ್ಕು

ಇಲ್ಲಿ ಉಲ್ಲೇಖವಾಗಿರುವ ದಕ್ಷಿಣಾಂಬುರಾಸಿ, ಏಲಾವನ, ವೈಜಯಂ

ದೊಳಗಣಿಂದಿಂದೇ ರಥದೊಳ್ ಲವಣಜಲಧಿಯುಂ ಪೊಕ್ಕು -

ಬನವಾಸಿ ಎಂಬುದಕ್ಕೆ ಒತ್ತು ಕೊಡುತ್ತವೆ.

ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಬನವಾಸಿಯನ್ನು ಚೆಲು

ಚಿತ್ರಿಸಿದ್ದಾನೆ

ಅದಜಳವನೀಕಾಂತೆಗೊಪ್ಪುವ

ವದನವೋ ಶೃಂಗಾರಸಾರದ

ಸದನವೋ ಸೊಬಗಿನ ಸುಮಾನದ ಸುಖದ ನೆಲೆವೀಡೋ

ಸುದತಿ ರತ್ನಗಳೊಗೆವ ಚೆಲುವ

ಬುಧಿಯೊ ಪೇಳೆನೆ ಸಕಲ ಸೌರಂ

ಭದಲಿ ಸೊಗಸಿಹದಲ್ಲಿ ಬನವಸೆಯೆಂಬ ಪಟ್ಟಣವು

ಕುವೆಂಪು ಅವರ ಸಾಹಿತ್ಯದಲ್ಲಿಯೂ ಬನವಾಸಿಯ ಪ್ರಸಕ್ತಿಯಿದೆ. ಬನವಾಸಿಕ

ಪರಿಚಯವನ್ನು ಪ್ರತ್ಯೇಕವಾಗಿ ನೀಡುವಂಥ ಹಲವು ಪ್ರಾಚೀನ ಗ್ರಂಥಗಳಿವೆ. ಈ

ದಿಸೆಯಲ್ಲಿ ಬನವಾಸಿ ಕೈಫಿಯತ್ತು , ಬನವಾಸಿ ಕ್ಷೇತ್ರಪುರಾಣ (ಸಂಸ್ಕೃತ) ಗಳನ

ಬಹುದು. ಚಂದ್ರಗುಪ್ತ ವಿಕ್ರಮಾದಿತ್ಯನು ಕದಂಬ ರಾಜರೊಡನೆ ವಿವಾಹ ಸ

ಬೆಳೆಸಲು ಯತ್ನಿಸಿದ ಸಂದರ್ಭದಲ್ಲಿ ಕಾಳಿದಾಸನು ಬನವಾಸಿಯಲ್ಲ

ಇದ್ದನೆಂದು ತಿಳಿದುಬರುತ್ತದೆ.

1. An ancient Sanskrit Ms. on palm leaves entitled

Banavasi chetra purana was traced during our stay at Banavasi.

It promises to be very interesting as regards the history of the

temples . - A Historical Tour in search of Kadamba Document.

By H . Heras.

2 ಬಿ, ಪುಟ್ಟಸ್ವಾಮಯ್ಯ , ಕುಂತಳೇಶ್ವರದೌತ್ಯ , ಸುಧಾ ಡಿಸೆಂಬರ್ , 12 19


ಪೀಠಿಕೆ 71

- ಬನವಾಸಿಯಲ್ಲಿ ಅನೇಕ ದೇವಾಲಯಗಳಿವೆ . ಇವುಗಳಲ್ಲಿ ಪ್ರಸಿದ್ಧವ

ವರದಾನದಿಯ ದಡದಲ್ಲಿರುವ ಮಧುಕೇಶ್ವರ ದೇವಾಲಯ , ಸಹ್ಯಾದ್ರಿಖಂಡದಲ್

ಉಕ್ತವಾಗಿರುವ ಮಧುಕೇಶ್ವರ ಲಿಂಗವಿರುವುದು ಈ ದೇವಾಲಯದಲ್ಲಿಯೆ . ಮಧು

ಎಂಬ ರಾಕ್ಷಸನಿಂದಾಗಿ ಲಿಂಗಕ್ಕೆ ಆ ಹೆಸರು ಬಂತೆಂದು ಪುರಾಣ ಮತ್ತು ಸಹ್ಯಾದ್ರಿ

ಖಂಡದಲ್ಲಿ ಹೇಳಿದೆ. ಆದರೆ ಈ ದೇವಾಲಯವನ್ನು ಕದಂಬರು ಕಟ್ಟಿಸಿರಬಹುದೆಂದು

ಊಹಿಸುತ್ತಾರೆ. ಮಧುಕೇಶ್ವರಲಿಂಗ ಜೇನುತುಪ್ಪದ ಬಣ್ಣವನ್ನು ಹೊಂದಿ

ಮಧು ಎಂದರೆ ಜೇನು. ಈ ಕಾರಣದಿಂದ ಮಧುಕೇಶ್ವರವೆಂಬ ಹೆಸರು ಪ್

ವಾಗಿರಬಹುದೆಂದು ಮತ್ತೊಂದು ವಾದ . ವಧುಕೇಶ್ವರಲಿಂಗ 64 ಅಂಗುಲ ಎತ್ತ

ವಿದೆ. ಕತ್ತಲೆಯಲ್ಲಿಯೂ ಹೊಳೆಯುತ್ತಿರುವುದು ಇದರ ವೈಶಿಷ್ಟ್ಯ . ಮಧುಕೇಶ್ವರ

ದೇವಾಲಯ 115 ಅಡಿ ಉದ್ದ , 85 ಅಡಿ ಅಗಲವಾಗಿದೆ. ಸುತ್ತಲೂ ಜಂಬುಕಲ್ಲಿನ

ಪ್ರಾಕಾರವಿದೆ. ದೇವಾಲಯಕ್ಕೆ ಗರ್ಭಗುಡಿ , , ಸುಕನಾಸಿಗಳಿವೆ. ವಿಸ್ತಾ

ಅಂಗಳವಿದೆ. ಗರ್ಭಗುಡಿಯು ಸುಮಾರು 9ನೆಯ ಶತಮಾನದಲ್ಲಿ ನಿರ್ಮಿತ

ಬಹುದು. ಗರ್ಭಗುಡಿಯ ಶಿಖರಕ್ಕೆ ನಾಲ್ಕು ಕಡೆಗಳಲ್ಲಿಯೂ ಸೋಪಾನಗಳಿವೆ .

ನಾಲ್ಕು ತಿರುವಿನಲ್ಲಿಯೂ ಆದಿಶೇಷ, ಗಣಪತಿ, ಸಿಂಹ, ಗರುಡ, ಕೃಷ್ಣ , ಈಶ್ವರ,


ಪಾರ್ವತಿಯರ ಚಿತ್ರಗಳಿವೆ. ಶಿಖರದಲ್ಲಿ ಕಪಿ , ಸಿಂಹ, ವೃಷಭಗಳನ್ನು ಕಂಡರಿಸಿದೆ.

ಸುಕನಾಸಿಯ ಮುಂದೆ ದೊಡ್ಡದಾದ ಮಂಟಪವಿದೆ. ಅದರಲ್ಲಿನ ನಾಲ್ಕು ಕಂಬಗಳು

ಹೊಯ್ಸಳಶೈಲಿಯಲ್ಲಿವೆ. ಇತರೆ ಕಂಬಗಳು ಕಲ್ಯಾಣಚಾಳುಕ್ಯರ ವಾಸ್ತುಶಿಲ್ಪದ

ರಚನೆಗಳಾಗಿವೆ. ಮಂಟಪದ ಛಾವಣಿಯ ವಿನ್ಯಾಸ ವಿಶಿಷ್ಟವಾಗಿದೆ. ಮಂಟಪದ

ಮಧ್ಯದ ಛಾವಣಿ ಸಮತಟ್ಟಾಗಿದ್ದು ಕಕ್ಷಾಸನದ ಮೇಲಿನ ಛಾವಣಿ ಇಳಿಜಾರಾಗಿದೆ.

ಮಧುಕೇಶ್ವರದೇವಾಲಯದ ಎಡಭಾಗದಲ್ಲಿ ಕಂಬಗಳಿಂದ ಕೂಡಿದ ಪಾರ್ವತಿ

ದೇವಿಯ ಗುಡಿ ಇದೆ. ಇದನ್ನು ಸೋದೆಯ ಸದಾಶಿವನಾಯಕ ಕಟ್ಟಿಸಿರ

ಬಹುದೆಂದು ಹೇಳುತ್ತಾರೆ. ಬಲಭಾಗದಲ್ಲಿ ಸದಾಶಿವ, ವೀರಭದ್ರರ ವಿಗ್ರಹಗಳಿವೆ.

ಪ್ರಾಂಗಣದಲ್ಲಿ ಸುಮಾರು 6 ಅಡಿ ಎತ್ತರದ ಮಂದಾಸನವಿದೆ. ಮಂದಾಸನದ

ಮೇಲೆದೇವಲೋಕ ಭೂಲೋಕ ಪಾತಾಳಲೋಕಗಳ ಕೆತ್ತನೆಯಿದೆ. ದೇವಾಲಯದ

ಆವರಣದಲ್ಲಿ ಸುಂದರವಾದ ಶ್ರೀಕೃಷ್ಣನ ವಿಗ್ರಹವಿದೆ. ದೇವಾಲಯದ ಸುತ್ತ ಹಲವು

ಸಣ್ಣ ಪುಟ್ಟ ಗುಡಿಗಳಿವೆ . ಈ ಗುಡಿಗಳು ಪ್ರಾಕಾರದ ಗೋಡೆಗೆ ಸೇರಿಕೊಂಡಂತಿವೆ.

ಇದರಲ್ಲಿ ಕ್ರಿ . ಶ. ಮೂರನೆಯ ಶತಮಾನಕ್ಕೆ ಸೇರಿದ ಒಂದು ಪ್ರಾಚೀನ ನಾಗವಿದೆ .

ಇದು ಚಟುವಂಶದ ಮಹಾಭೋಜ ಶಿವಸ್ಕಂದನಾಗಶ್ರೀ ಎಂಬ ರಾಣಿಯ ಕೊಡುಗೆ.

ಮಧುಕೇಶ್ವರ ದೇವಾಲಯದ ಎದುರು 86 ಅಂಗುಲ ಎತ್ತರ, 37 ಅಂಗುಲ ಅಗಲ

87 ಅಂಗುಲ ಉದ್ದವಿರುವ ಒಂದು ನಂದಿವಿಗ್ರಹವಿದೆ.

ಮಧುಕೇಶ್ವರ ದೇವಾಲಯದ ಮತ್ತೊಂದು ಆಕರ್ಷಣೆ ಇಲ್ಲಿನ ಕಲ್ಲುಮ


78 .
ಪೀಠಿಕೆ

ಕ್ರಿ . ಶ . 1629ರಲ್ಲಿ ಸೋದೆಯ ರಘುನಾಥನಾಯಕ ಈ ಮಂಚವನ್ನು

ಕೊಟ್ಟನೆಂದು ಅಲ್ಲಿರುವ ಸಂಸ್ಕೃತ ಶಾಸನದಿಂದ ತಿಳಿಯುತ್ತದೆ.

ಕಂಬಗಳಲ್ಲಿ ಮತ್ತು ಮೇಲ್ಯಾವಣಿಗಳಲ್ಲಿ ಸಿಂಹ , ಗಿಳಿಗಳನ್ನು ಕೆತ್ತಿದ್

ಮಾರಯ್ಯ , ಹಡಪದ ಅಪ್ಪಣ್ಣ , ನುಲಿಯಚಂದಯ್ಯ ಮೊದಲಾದ ಶರಣರ ಚಿ

ಇಲ್ಲಿವೆ . ಪ್ರತಿ ವರ್ಷ ಶಿವರಾತ್ರಿಯ ದಿವಸಮಧುಕೇಶ್ವರನ ರಥೋತ್ಸವ ನಡೆ

ಈ ರಥವನ್ನು ಸೋದೆಯ ರಾಮಚಂದ್ರನಾಯಕ ಕ್ರಿ . ಶ . 1608ರಲ್ಲಿ ಮಾಡ

ಕೊಟ್ಟಿದ್ದಾನೆ. ಈ ವೈಭವಪೂರ್ಣ ರಥದ ಉದ್ದ 20 ಅಡಿ ಎತ್ತರ 2

* ಶಿಲ್ಪದ ದೃಷ್ಟಿಯಿಂದ ವಧುಕೇಶ್ವರ ದೇವಾಲಯ ಸಮ್ಮಿಶ್ರಶ

ಯಾಗಿದೆ. ಈ ದೇವಾಲಯದ ಶಿಲ್ಪಿ ಬೇಲೂರಿನ ಜಕಣಾಚಾರಿ ಎಂದು

ದೇವಾಲಯದ ಗರ್ಭಗುಡಿ ಹೊಯ್ಸಳಶೈಲಿಗೆ, ಕಂಬಗಳು ಚಾಲುಕ್ಯ ರಚನೆಗೆ , ಶಿಖರ

ಕದಂಬಶಿಲ್ಪಕ್ಕೆ ಪ್ರತಿನಿಧಿಗಳಾಗಿವೆ. ಮಧುಕೇಶ್ವರ ದೇವಾಲಯವು

ವೈಷ್ಣವ ದೇವಾಲಯ , ಇಲ್ಲಿಯ ಮಲಮೂರ್ತಿ ಚನ್ನ ಕೇಶವ, ಆದರೆ ವೀರ

ಧರ್ಮದ ಪ್ರಭಾವದಿಂದ ಮಧುಕೇಶ್ವರನ ಸ್ಥಾಪನೆಯಾಗಿರಬಹುದ

ಗಳಿವೆ.

ಈಗಿನ ಬನವಾಸಿಗೆ ಅರ್ಧ ಮೈಲಿ ದೂರದಲ್ಲಿ ಹಳೆಯ ಬನವಾಸಿ ಇದುದ

ಕುರುಹುಗಳಿವೆ. ಇಲ್ಲಿ ಶಿವ ಮತ್ತು ಪಾರ್ವತಿಯರ ಎರಡು ಪುಟ್ಟ ದೇವಾ

ಶಿವದೇವಾಲಯದಲ್ಲಿ ಒಂದು ಲಿಂಗವಿದೆ. ಲಿಂಗದ ಮುಂದೆ ಚೌಕಾಕಾರದ ಮಂಟಪವ

ಶಿವದೇವಾಲಯದ ದ್ವಾರದ ಮೇಲೆ ಗಜಲಕ್ಷಿಯ ಚಿತ್ರವಿದೆ. ದ್ವಾರದ ಎಡಬಲಗಳಲ್ಲಿ

ದ್ವಾರಪಾಲಕರನ್ನು ಕೆತ್ತಿದ್ದಾರೆ. ಪಾರ್ವತಿಯ ಗುಡಿಯಲ್ಲಿ

ಗಣಪತಿಯರ ವಿಗ್ರಹಗಳಿವೆ. ಬನವಾಸಿಗೆ 6 ಮೈಲಿ ದೂರದಲ್ಲಿ ಕೈಟಭೇಶ್ವರ

ದೇವಾಲಯವಿದೆ. ಆಯಾಕಾಲೀನ ಧಾರ್ಮಿಕ ಪ್ರಭಾವಗಳಿಂದಾಗಿ ಬನ

ಬೇರೆ ಬೇರೆ ಧರ್ಮಗಳಿಗೆ ಸೇರಿದ ದೇವಾಲಯಗಳೂ ದೊರೆಯುತ್ತವೆ. ಜೈನಧ

ಸಂಬಂಧಿಸಿದಂತೆ ಚಂದ್ರಪ್ರಭ ಬಸದಿ, ವೀರಶೈವಧರ್ಮಕ್ಕೆ ಪ್ರತಿನಿಧಿಯಾಗಿ

ಮತ್ತು ಬಸವೇಶ್ವರರ ಗುಡಿಗಳಿವೆ. ಕೆಲವು ಮಠಗಳೂ ಇವೆ.

ಸೋದೆ: ಇದು ಸ್ವಾದಿ, ಸೋಂದ, ಸೌಂದ, ಸೋಂದ್ರ , ಸ್ವರ್

ಹೊನ್ನಹಳ್ಳಿ ಮೊದಲಾದ ಹೆಸರುಗಳಿಂದ ಪ್ರಸಿದ್ದವಾಗಿದೆ . ಸೋದೆ ಉತ್ತರ ಕನ್ನಡ

ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಶಿರಸಿಗೆ 16 ಕಿ. ಮೀ . ದೂರದಲ್ಲಿ , ಶಾಲ್ಮಲಿ ನದಿಯ

ದಡದಲ್ಲಿದೆ . ಸೋದೆ ಇಂದು ಪುಟ್ಟ ಗ್ರಾಮವಾಗಿದ್ದರೂ ಕ್ರಿ . ಶ. 1550 - 1672ರ

ಕಾಲದಲ್ಲಿ ಸೋದೆಅರಸರ ರಾಜಧಾನಿಯಾಗಿ ಮೆರೆದ ತಾಣ . ಇದು ತನ್ನ ವ

ದಿನಗಳಲ್ಲಿ ಹೊನ್ನಹಳ್ಳಿ ಎಂಬ ಹೆಸರನ್ನು ಪಡೆದಿರಬಹುದು. ಹೊನ್ನಹ

ಸಂಸ್ಕೃತರೂಪ ಸ್ವರ್ಣವಲ್ಲಿ. ಈ ಪಟ್ಟಣವನ್ನು ಸೂದನೆಂಬ ರಾಕ್ಷಸನು ನಿರ


ಪೀಠಿಕೆ 76

ಸಹ್ಯಾದ್ರಿ ಖಂಡದಲ್ಲಿ ನಿರೂಪಿಸಿದೆ. ಸೋದೆಗೆ ಹೊನ್ನಹಳ್ಳಿ ಎಂದು ಕರೆದವನ

ಸ್ವಾದಿಯ ಮೊದಲ ದೊರೆ ಅರಸಪ್ಪನಾಯಕ. ಈತನ ರಾಜ್ಯ ಸಹ್ಯಾದ್ರಿಯ ಪೂರ

ಪಶ್ಚಿಮ ಭಾಗಗಳಲ್ಲಿ ವ್ಯಾಪಿಸಿತ್ತು . ಈ ಭಾಗವನ್ನು ಸ್ವಾದಿ ಮನೆತನದ ಏಳ

ರಾಜರು ಆಳಿದರು. ಸ್ವಾದಿ ಅರಸರ ಆರಾಧ್ಯದೈವ ಬನವಾಸಿಯ ಮಧುಕೇಶ್ವರ,

ಆದ್ದರಿಂದಲೆ ಮಧುಕೇಶ್ವರ ದೇವಾಲಯಕ್ಕೆ ಹಲವು ಬಗೆಯ ಕಾಣಿಕೆಯನ್ನು ನೀಡಿದ

ಸದಾಶಿವರಾಯನ ಬಳಿಕ ಸ್ವಾದಿ ಮನೆತನ ಅವಸಾನವಾಯಿತು. ಮೈಸೂರಿನ ದ

ಹೈದರಾಲಿ ಕ್ರಿ . ಶ. 1764ರಲ್ಲಿ ಸೋಂದೆಯ ಮೇಲೆ ಮುತ್ತಿಗೆ ಹಾಕಿದನು . ಆಗ

ಸದಾಶಿವನು ಗೋವದ ಕಡೆಗೆ ಓಡಿ ಹೋದ. ಆ ನಂತರದಲ್ಲಿ ಸ್ವಾದಿ ತನ್ನ

ವೈಭವವನ್ನು ಕಳೆದುಕೊಂಡಿತು. ಈಗ ಅಲ್ಲಿ ಜೀರ್ಣವಾದ ಕೋಟೆಯನ್ನ

ನೋಡಬಹುದು .

ಸ್ವಾದಿ ಮೆಣಸು ಬೆಳೆಗೆ, ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿತ್ತು . ಭಾರತಕ್ಕೆ

ಬಂದ ಫ್ರಾಯರ್‌, ಜೆಮೆಲಿ ಮೊದಲಾದ ವಿದೇಶಿ ಪ್ರವಾಸಿಗರು ಸ್ವಾದಿಯ ಸಸ್ಯ

ಸಂಪತ್ತನ್ನೂ ಪ್ರಾಕೃತಿಕಸೊಬಗನ್ನೂ ವಿಶೇಷವಾಗಿ { ಉಲ್ಲೇಖಿಸಿದ್ದಾರೆ


ಯಲ್ಲಿ ಹಲವು ದೇವಸ್ಥಾನಗಳು ಮತ್ತು ಮಠಗಳಿವೆ . ಇಲ್ಲಿಯ ಹುಣಸೆಹೊಂಡ

ದೇವಸ್ಥಾನ ಮತ್ತು ತ್ರಿವಿಕ್ರಮಮಂದಿರಗಳು ಪ್ರಸಿದ್ಧ . ತ್ರಿವಿಕ್ರಮ ವರ್ತಿಯ

ಸ್ಥಾಪಕ ಅರಸಪ್ಪನಾಯಕ, ತ್ರಿವಿಕ್ರಮದೇವಾಲಯದ ಪೂರ್ವಕ್ಕೆ ಹಯಗ್ರ

ಸಮುದ್ರ ಎಂಬ ಹೆಸರಿನ ಕೆರೆ ಇದೆ. ದೇವಾಲಯದ ಎದುರು ಏಕಶಿಲೆಯಿಂದ

ರಚಿಸಿರುವ 80 ಅಡಿ ಎತ್ತರದ ಧ್ವಜಸ್ತಂಭವಿದೆ. ಪ್ರತಿವರ್ಷ ತ್ರಿವಿಕ್ರಮನ ರಥೋತ್ಸವ

ನಡೆಯುತ್ತದೆ. ಸೋದೆಯಿಂದ 24 ಮೈಲಿ ದೂರದಲ್ಲಿ ಸಹಸ್ರಲಿಂಗವಿದೆ. ಇಲ್ಲಿ

ಲಿಂಗಾಕಾರದ ಕಲ್ಲುಗಳು ಅಲ್ಲಲ್ಲಿ ಹರಡಿಕೊಂಡಿರುವುದು ವಿಶೇಷ. ಸೋದೆಯಲ

ಸ್ವರ್ನವಲ್ಲಿ ಮಠ, ಮುತ್ತಿನಕೆರೆ ವಂಠ ಮೊದಲಾದ ವಂಠಗಳಿವೆ . ಹನುಮಂತ,

ಈಶ್ವರ, ಮಾರಿದೇವಿಗೆ ಸಂಬಂಧಿಸಿದ ದೇವಾಲಯಗಳಿವೆ.

ಯಾಣ : ಉತ್ತರ ಕನ್ನಡ ಜಿಲ್ಲೆ , ಕುಮಟಾ ತಾಲ್ಲೂಕಿಗೆ ಸೇರಿದ ಯಾಣ

ಶ್ರೇಷ್ಠ ಭೈರವ ಕ್ಷೇತ್ರವಾಗಿ ಹೆಸರು ಪಡೆದಿದೆ. ಹರೀತಕಿಪುರ , ಅಣಲೂರು ಎನ್ನುವುದು

ಯಾಣದ ಇತರ ಹೆಸರುಗಳು .. ಸಹ್ಯಾದ್ರಿ ಖಂಡದಲ್ಲಿ ಯಾಣವನ್ನು ಏಣ ಎ

ಕರೆಯಲಾಗಿದೆ. ಯಾಣ ಶಬ್ದದ ವ್ಯುತ್ಪತ್ತಿಯ ಬಗ್ಗೆ ಡಾ . ಶಿವರಾಮ ಕಾರಂತರು

ಯಾಣದ ಬಂಡೆಯನ್ನು ಕಲ್ಲಿನ ಏಣು, ಕಲ್ಲೇಣು ಎಂದು ಕರೆದಿರಬಹುದು . ಕ್ರಮೇಣ

ಕಲ್ಲು ಎಂಬ ಶಬ್ದ ಕಳಚಿ ಯಾಣ ಉಳಿದಿರಬಹುದೆಂದು ಊಹಿಸಿದ್ದಾರೆ. ಕುಮಟ

ದಿಂದ ಈಶಾನ್ಯಕ್ಕೆ 15 ಮೈಲಿ ದೂರದಲ್ಲಿ ದೇವಿಮನೆ ಘಾಟಿ , ವಡ್ಡಿಘಾಟಿಗಳಿವೆ .

ವಡ್ಡಿಘಾಟಿಯಿಂದ 3 ಮೈಲಿ ಅಂತರದಲ್ಲಿ , ಹರೀಟದಿಂದ 10 ಮೈಲಿ ಅಂತರದಲ್ಲಿ

ಯಾಣದ ಬೆಟ್ಟವಿದೆ. ಯಾಣಕ್ಕೆ ವಾಹನಸೌಲಭ್ಯಗಳಾಗಲಿ ವಾಹನಗಳು ಹೋಗಬಲ್ಲ


80 ಪೀಠಿಕೆ

ರಸ್ತೆಯಾಗಲಿ ಇಲ್ಲ . ಕಾಲುನಡಿಗೆಯಲ್ಲಿಯೆ ಬೆಟ್ಟವನ್ನು ಏರಬೇಕು. ಹಾಗೆ ಕಾಲ್ನಡ

ಯಲ್ಲಿ ಹೋಗಿ ಭೈರವನದರ್ಶನ ಮಾಡುವುದು ಪುಣ್ಯಕರವೆಂದು ಜನರಲ್ಲಿ ನಂಬ

ಯಿದೆ. ಆದರೆ ಯಾಣದ ಬೆಟ್ಟವನ್ನು ಏರುವುದು ಕ್ಲಿಷ್ಟವಾದುದು. ಈ ಕಾರಣ

ದಿಂದಾಗಿ “ ಯಾಣದ ಬೆಟ್ಟ ಏರಲು ಮೈಯಲ್ಲಿ ನೆಣಬೇಕು ” . “ ಹಣ ಇದ್ದರ

ಗೋಕರ್ಣ , ಸೊಕ್ಕಿದ್ದರೆ ಯಾಣ ” ಎಂಬ ಮಾತುಗಳಿಗೆ ಆಸ್ಪದವಾಗಿದೆ. ಯ

ದಾರಿ ಕಠಿಣವಾಗಿದ್ದರೂ ಸುತ್ತಲಿನ ನಿಸರ್ಗಸೌಂದರ್ಯ ಮುದವನ್ನ

ವರಾರ್ಗದಲ್ಲಿ ಮೊದಲು ಕೆಂಪುಮಣ್ಣಿನಿಂದ ಕೂಡಿದ ನೆಲ ಎದುರ

ಸಾಗಿ ಯಶಾಣ ಸವಿತಾಪಿಸುತ್ತಿದ್ದಂತೆಯೆ ಕಪ್ಪು ಮಣ್ಣಿನ ಭೂ

ರೀತಿಯ ಬದಲಾವಣೆಗೆ ಹರನು ರಾಕ್ಷಸರನ್ನು ಸುಟ್ಟ ಕಾರಣ ಆ ನೆಲ ಮ

ಎಂದು ಭೈರವ ಪುರಾಣದಲ್ಲಿ ವಿವರಣೆ ನೀಡಿದೆ. ಕಪ್ಪು ಮಣ್ಣು ಕೆಂಪ

ಫಲವತ್ತಾಗಿದೆಯೆಂಬ ಅಭಿಪ್ರಾಯವಿದೆ . ಯಾಣದ ಸುತ್ತಮುತ್ತಲ ಪ್ರದೇಶ ಈ

ನಿರ್ಜನವಾಗಿ ಕಂಡರೂ ಪೂರ್ವದಲ್ಲಿ ಇದು ಜನವಸತಿಯಿಂದ ನಿಬಿಡವಾಗಿತ

ಆಧಾರಗಳಿವೆ. ಈ ಪರಿಸರದಲ್ಲಿ ಅನೇಕ ಹಳ್ಳಿಗಳಿದ್ದು ಎಲ್ಲ ರೀತಿಯಿಂದಲೂ

ವಾಗಿತ್ತು . ಹಿಂದೆ ಯಾಣದ ಗುಹೆಯಲ್ಲಿ ವಜ್ರ ವೈಡೂರ್ಯಗಳನ

ಇಟ್ಟಿದ್ದರೆಂದು, ರಕ್ತಾಕ್ಷ ಮತ್ತು ಕೃಷ್ಣಾಕ್ಷ ಎಂಬ ರಾಕ್ಷಸರು ಈ

ಲೂಟಿ ಮಾಡಿದರೆಂದು ಸ್ಥಳಕತೆ , ಭೈರವನು ಕೃಷ್ಟಾಕ್ಷದೈತ್ಯನ ಕೊರಳನ್ನು ಮುರ

ಕಥೆ ಸಹ್ಯಾದ್ರಿ ಖಂಡದಲ್ಲಿದೆ. ಯಾಣದ ಭೈರವನನ್ನು ಕುರಿತಂತೆ. ನಿತ್ಯಾನಂದ

ವಿರಚಿತ ಭೈರವ ಪುರಾಣ ಎಂಬ ಬೃಹದ್ಗಂಥವಿದೆ. ಕೌಶಿಕ ರಾಮಾಯಣದ ಕರ್

ಬತ್ತಲೇಶ್ವರನ ಸ್ಥಳಕೂಡ ಯಾಣ.

ಯಾಣಕ್ಕೆ ಪದಾರ್ಪಣೆ ಮಾಡಿದ ಕೂಡಲೆ ಮೊದಲು ಗಣಪತಿ ದೇವಾಲ

ಎದುರಾಗುತ್ತದೆ. ಗಣಪತಿಯನ್ನು ಪೂಜಿಸಿ ಆ ಬಳಿಕ ಭೈರವನ ದರ್ಶನ ಮಾಡು

ಇಲ್ಲಿನ ಸಂಪ್ರದಾಯ . ಗಣಪತಿ ದೇವಾಲಯದ ಮುಂದೆ ಒಂದು ಕೆರೆ ಇದೆ . ಇಲ

ಹುತ್ತದಾಕಾರದ ಬಂಡೆಗಲ್ಲುಗಳಿಂದ ಕೂಡಿದ ಹೊಲತಿಯ ಶಿಖರ ಕಾಣಿಸುತ್ತದೆ,

ನೋಡಿದವರ ಎದೆಯನ್ನು ನಡುಗಿಸುವಂತಿದೆ. ಯಾಣದ ಭೈರವದೇವ

ನಿಸರ್ಗಸೃಷ್ಟಿ , ಭೈರವೇಶ್ವರ ಶಿಖರದಲ್ಲಿ ಸು . 300 ಅಡಿಗಳಷ್ಟು ಎತ್ತರ

ಪದರುಗಳುಳ್ಳ ಒಂದು ಭವ್ಯವಾದ ಬಂಡೆ ಇದೆ. ಶತಶತಮಾನದ ಮಳೆಬಿಸಿಲ

ಈ ಬಂಡೆಯ ಪದರುಗಳಲ್ಲಿ ಕೊರಕಲುಗಳು ಉಂಟಾಗಿರುವುದರಿಂದ ದೇವಾಲಯ

ಗೋಪುರವನ್ನು ನಿರ್ಮಿಸಿದಂತೆ ಭಾಸವಾಗುತ್ತದೆ. ಇದರಲ್ಲಿ 120 ಅಡ

ಅಡಿ ಅಗಲ, 10 ಅಡಿ ಎತ್ತರವಿರುವ ಒಂದು ಗವಿ ಇದೆ. ಗವಿಯ ಮಧ್ಯಭಾಗದಲ್ಲಿ

ಕಣಶಿಲೆಯಿಂದ ರಚಿತವಾದ ಶಿವಲಿಂಗವಿದೆ. ಇದೇ ಭೈರವೇಶ್ವರ, ಲಿಂಗದ

ದಲ್ಲಿ ಶಿವನ ಮೂರ್ತಿಯೊಂದಿದೆ. ಲಿಂಗದ ಮೇಲೆ ಸತತವಾಗಿ ನೀರು ಬೀಳುತ್ತಿರ


ಪೀಠಿಕೆ 81

ಭೈರವಪುರಾಣದಲ್ಲಿ ಭೈರವನ ಜಡೆಯಿಂದ ಹೊರಬೀಳುವ ನೀರನ್ನು ಆಕಾಶಗಂಗೆ ಎಂದು

ತಿಳಿಯಲಾಗಿದೆ. ಈ ನೀರಿನಲ್ಲಿ ರೋಗನಿವಾರಕಶಕ್ತಿಯಿದೆಯೆಂದು ಹೇಳುತ್ತಾರ

ಭೈರವೇಶ್ವರನ ಗುಹೆಯ ಬಲಪಾರ್ಶ್ವವನ್ನು ಕೊರೆದು ಒಂದು ಪುಟ್ಟ ಗರ್ಭಗೃಹವ

ಮಾಡಿದ್ದಾರೆ. ಭೈರವನಿಗೆ ನಿತ್ಯ ಪೂಜೆ ಅಭಿಷೇಕಗಳು ನಡೆಯುತ್ತವೆ. ಚೈತ್ರಶ

ಪಾಡ್ಯದ ದಿವಸ ಶಿವನು ವಿಷಪಾನ ಮಾಡಿದ ಸಂಕೇತವಾಗಿ ಇಲ್ಲಿನ ಜನ ಬೇವನ್ನು

ತಿಂದು ಹರಕೆಗಳನ್ನು ನಡೆಸುತ್ತಾರೆ. ಇದರ ಪಕ್ಕದಲ್ಲಿ 9 ಅಡಿ ಎತ್ತರದ ಚಂಡಿ

ಗುಹೆ ಇದೆ. ಇಲ್ಲಿ ದೇವಿಯ ಎರಕದ ಮೂರ್ತಿಯನ್ನು ದರ್ಶಿಸಬಹುದು. ಚಂಡಿಕೆಯನ

ಪಾರ್ವತಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಪ್ರತಿವರ್ಷ ಮಾಘವದ್ಯ ದ್ವಾ

ದಿವಸ ಭೈರವೇಶ್ವರನ ಜಾತ್ರೆ ನಡೆಯುತ್ತದೆ. ಅಂದು ಶಿವ ಪಾರ್ವತಿಯರ

ಸಂಬಂಧಿಸಿದ ಎಲ್ಲ ಉತ್ಸವಗಳು ಜರುಗುತ್ತವೆ. ಶಿವರಾತ್ರಿಯ ದಿವಸ ಅಧಿಕ ಸಂಖ್ಯೆ

ಯಲ್ಲಿ ಭಕ್ತರು ಬಂದು ಭೈರವನ ದರ್ಶನ ಮಾಡುತ್ತಾರೆ. ಆ ದಿನ ಯಾಣದ ನೀರನ್ನು

ಗೋಕರ್ಣಕ್ಕೆ ತೆಗೆದುಕೊಂಡು ಹೋಗಿ ಮಹಾಬಲೇಶ್ವರನಿಗೆ ಅರ್ಪಿಸುವ ಪದ್ಧತಿ

ವಿಷ್ಣುವುಮೋಹಿನೀರೂಪ ಧರಿಸಿ ಭಸ್ಮಾಸುರನನ್ನು ವಧಿಸಿದ ಸ್ಥಳ ಯಾಣವೆ

ಪ್ರತೀತಿ. ಈ ಕಥೆಗೆ ಸಂಕೇತವಾಗಿ ಯಾಣದ ಬಂಡೆಗಲ್ಲುಗಳಲ್ಲಿ ವಿಷ್ಟು , ಮತ

ಮೋಹಿನಿಯರ ಗುಹೆಗಳನ್ನು ತೋರಿಸುತ್ತಾರೆ. ಅಮ್ಮನವರ ಗುಹೆಯ ಸಮೀಪದಲ್ಲಿಯೇ

ಗೋಪಾಲಕೃಷ್ಣ ದೇವಾಲಯವಿದೆ. ಯಾಣದ ಶಿಖರದಲ್ಲಿ ಜೇನುನೊಣಗಳು ಅಲ್ಲಲ್ಲಿ

ಆಶ್ಚರ್ಯಕರವಾದ ರೀತಿಯಲ್ಲಿ ಗೂಡು ಕಟ್ಟಿಕೊಂಡಿವೆ . ಭಕ್ತರು ನಿಯಮದಿ

ಬರದಿದ್ದರೆ ಜೇನುನೊಣಗಳು ಅಂಥವರನ್ನು ಮುತ್ತುತ್ತವೆ ಎಂಬ ನಂಬಿಕೆ ಗಾಢವಾಗಿದೆ .

ಈ ಕಾರಣದಿಂದಾಗಿ ಕೆಲವರು ಒದ್ದೆ ಬಟ್ಟೆ ಉಟ್ಟು ಭೈರವನ ದರ್ಶನ ಮಾಡುತ್ತಾರೆ.

- ಗೋಕರ್ಣ : ಇದು ಭಾರತದ ಪ್ರಸಿದ್ದ ಭಾಸ್ಕರ ಕ್ಷೇತ್ರಗಳಲ್ಲಿ ಒಂದು.

ಶೈವಕೇಂದ್ರವಾಗಿಯು ಗೋಕರ್ಣ ಪ್ರಖ್ಯಾತಿ ಪಡೆದಿದೆ . ಉತ್ತರದ ಕಾಶಿಯಷ

ಪುಣ್ಯಕರವಾದ ಕ್ಷೇತ್ರವೆಂಬ ನಂಬಿಕೆಯಿದೆ. ಆದ್ದರಿಂದ ಗೋಕರ್ಣವು ದಕ್ಷಿಣಕಾಶಿ ಎಂಬ

ಗೌರವಕ್ಕೆ ಪಾತ್ರವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನಲ್ಲಿದ್ದ

ಕುಮಟಾದಿಂದ 16ಕಿ. ಮೀ . ದೂರದಲ್ಲಿ ಸಮುದ್ರತೀರದಲ್ಲಿದೆ. ಉತ್ತರ, ದಕ್ಷಿಣ ಮತ್ತು

ಪೂರ್ವದಿಕ್ಕುಗಳಲ್ಲಿ ಶತಶೃಂಗಪರ್ವತದ ಚಿಕ್ಕ ಚಿಕ್ಕ ಗುಡ್ಡಗಳಿವೆ. ಗೋಕರ್ಣದ

ಉತ್ತರಕ್ಕೆ ಶಾಲ್ಮಲಿನದಿ, ದಕ್ಷಿಣಕ್ಕೆ ಅಘನಾಶಿನಿನದಿ, ಪೂರ್ವಕ್ಕೆ ಸಿದ್ದೇಶ್ವರ, ಪಶ್ಚಿಮಕ್ಕೆ

ಸಮುದ್ರಗಳಿವೆ. ಇಲ್ಲಿನ ಮಹಾಬಲೇಶ್ವರ ಲಿಂಗ ಆಕಳ ಕಿವಿಯ ಆಕಾರದಲ್ಲಿರುವದರಿಂದ

ಈ ಕ್ಷೇತ್ರಕ್ಕೆ ಗೋಕರ್ಣವೆಂಬ ಹೆಸರು ಪ್ರಾಪ್ತವಾಗಿದೆ . ಸರ್ಪಕ್ಕೆ ಪರ್ಯಾಯ

ಗೋಕರ್ಣ , ಯಾರಿಗೆ ಕಿವಿಯೋ ಕಣ್ಣಾಗಿರುವುದೋ ಅಂಥ ಪ್ರಾಣಿ ಹಾವು ಎಂದ

ಗೌರೀಶಕಾಯ್ಕಿಣಿಯವರು ಗೋಕರ್ಣ ಶಬ್ದದ ನಿಷ್ಪತ್ತಿಯನ್ನು ಶೋಧಿಸುತ್ತಾರೆ

ಅವರು ತಮ್ಮ ಅಭಿಪ್ರಾಯಕ್ಕೆ ಆಧಾರವಾಗಿ ಈ ಪ್ರದೇಶದಲ್ಲಿ ಪ್ರಚಲಿತವಿರುವ ನಾಗರ


82
ಪೀಠಿಕೆ

ಬಯಲು, ನಾಗಬೀದಿ, ಮಣಿನಾಗ, ನಾಗೂರು ಮೊದಲಾದ ನಾಗಸಂಬಂಧದ ಹ

ಗಳನ್ನು ಉಲ್ಲೇಖಿಸಿದ್ದಾರೆ. ರುದ್ರಯೋನಿ ಎಂಬುದು ಗೋಕರ್

ಹೆಸರು. ರುದ್ರಯೋನಿಸಂಬಂಧದ ಕಥೆ ಸಹ್ಯಾದ್ರಿಖಂಡದಲ್ಲಿ ವಿವರವ

ಗೋಕರ್ಣ ದೇವಾಲಯಗಳ ಆಗರ. ಇಲ್ಲಿಯ ಒಂದೊಂದು ದೇವಾಲಯ

ರಂಗುರಂಗಿನ ಕಥೆಗಳಿವೆ. ಈ ಕ್ಷೇತ್ರಕ್ಕೆ ಶಿಖರ ಪ್ರಾಯವಾದುದು ಮಹ

ದೇವಾಲಯ , ಕರ್ಣಾಟಕದ ಕಡಲತೀರದ ದೇವಾಲಯಗಳಲ್ಲಿ ಇದು ಮುಖ್ಯವ

ಇದರ ನಿರ್ಮಾತೃ ಕದಂಬವಂಶದ ಮಯೂರವರ್ಮನೆಂಬ ಹೇಳಿಕೆಯ

ಬಲೇಶ್ವರ ದೇವಾಲಯವು ಗರ್ಭಗುಡಿ, ಸಭಾಮಂಟಪ, ಚಂದ್ರಶಾಲೆಗಳನ್ನ

ಗರ್ಭಗುಡಿ 30 ಅಡಿ ಉದ್ದ, 30 ಅಡಿ ಅಗಲವಾಗಿದ್ದು ಕಂಸಾಕಾರದ

ಪಡೆದಿದೆ. ತುದಿಯಲ್ಲಿ ತಾಮ್ರದ ಕಳಸವಿದೆ. ಶಿಖರದ ಮೇಲೆ ಅಷ್ಟದಿಕ್ಷಾಲ

ದಶಾವತಾರ, ನಾಗ ಮೊದಲಾದವುಗಳ ಕೆತ್ತನೆಗಳಿವೆ. ಸಭಾಮಂಟಪ 60

ಉದ್ದ , 30 ಅಡಿ ಅಗಲವಾಗಿದೆ. ಸಭಾಮಂಟಪದ ಮುಂದಿರುವುದೆ ಚಂದ್ರಶಾ

ಗರ್ಭಗುಡಿ ಮತ್ತು ಸಭಾಮಂಟಪಗಳನ್ನು ಕಣಶಿಲೆಯಿಂದ

ಜಂಬಿಟ್ಟಿಗೆಯಿಂದ ನಿರ್ಮಿಸಿದ್ದಾರೆ. ಗರ್ಭಗುಡಿಯ ಶಿಲ್ಪಿ

ಪುರಾಣಗಳಲ್ಲಿದೆ . ಸಭಾಮಂಟಪ ಮತ್ತು ಚಂದ್ರಶಾಲೆಯನ್ನು

ಹಲಸಿನಾಡು ಕುಟುಂಬಕ್ಕೆ ಸೇರಿದ ವಿಶ್ವೇಶ್ವರಯ್ಯನೆಂಬ ಬ್ರಾಹ್ಮಣ ಸುಮಾ

ವರ್ಷಗಳ ಹಿಂದೆ ಕಟ್ಟಿಸಿದನೆಂದು ದ್ವಾರದ ಮೇಲಿನ ಶಿಲಾಶಾಸನದ

ವಾಗುತ್ತದೆ.

ಮಹಾಬಲೇಶ್ವರಲಿಂಗ ನೆಲದ ಮೇಲೆ 2 ಅಂಗುಲಕ್ಕಿಂತ ಹೆಚ್ಚಿಗೆ ಕಾಣಿ

ವುದಿಲ್ಲ. ಇದು ಶಿವನ ಆತ್ಮಲಿಂಗ ಇದರ ಬೇರುಗಳು ಪಾತಾಳಕ್ಕೆ ಚಾಚಿವೆಯ

ಪ್ರತೀತಿ. ಆದ್ದರಿಂದ 60 ವರ್ಷಕ್ಕೆ ಒಮ್ಮೆ ದೇವರ ಸುತ್ತಮುತ್ತಲಿನ ನೆಲ

ಅಗೆದು ಮುತ್ತುರತ್ನಗಳನ್ನು ತುಂಬಿ ಮುಚ್ಚುತ್ತಾರೆ. ಈ ಕ್ರಿಯೆಗೆ ಅ

ಎಂದು ಹೆಸರು . ಅಷ್ಟಬಂಧದ ಸಮಯದಲ್ಲಿ ಮಾತ್ರ ಆತ್ಮಲಿಂಗದ ಪ

ರೂಪವನ್ನು ನೋಡಬಹುದು, ಮರುಳುಸಿದ್ದೇಶನ ( ಸು . 1500) ಗುರು ಲಿಂಗ

ಜಂಗಮ ಸಾಂಗತ್ಯದಲ್ಲಿ ಗೋಕರ್ಣದ ಆತ್ಮಲಿಂಗಕ್ಕೆ ಸಂಬಂಧಿಸಿದ ಕಥೆ ಬಂದಿದೆ.

ಪ್ರತಿನಿತ್ಯ ದೇವರಿಗೆ ದೀಪಾರಾಧನೆ ಪಂಚಾಮೃತದ ಅಭಿಷೇಕಗಳು ನಡೆಯುತ್ತವ

ಈ ಕ್ಷೇತ್ರಕ್ಕೆ ಬಂದ ಯಾತ್ರಿಕರು ಏಕಾದಶರುದ್ರ ಅಭಿಷೇಕ, ಲಘುರುದ್ರ ಅ

ಮಹಾರುದ್ರ ಅಭಿಷೇಕ ಮೊದಲಾದ ಸೇವೆಗಳನ್ನು ಮಾಡಿಸುತ್ತಾರ

ವಿಶೇಷ ಸಂದರ್ಭಗಳಲ್ಲಿ ಕಾರ್ತಿಕದೀಪೋತ್ಸವ ತೆಪ್ಪೋತ್ಸವ ಮೊದಲಾದ

ಗಳು ನಡೆಯುತ್ತವೆ. ಪ್ರತಿವರ್ಷ ಫಾಲ್ಗುಣ ಶುದ್ಧ ಪಾಡ್ಯದ ದಿವಸ ಮಹಾಬ

ರನ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತದೆ. ಮಹಾಬಲೇಶ


83
ಪೀಠಿಕೆ

ದೊಡ್ಡ ದೊಡ್ಡ ಚಕ್ರಗಳಿರುವ ಕುಸುರಿಗೆಲಸದಿಂದ ಕೂಡಿದ ಒಂದು ಸುಂದರವಾದ

ಕೃತಿ. ಫ್ರಾಯರ್ ಎಂಬ ವಿದೇಶಿ ಪ್ರವಾಸಿ ಕ್ರಿ . ಶ. 1676ರಲ್ಲಿ ಗೋಕರ್ಣದ

ರಥೋತ್ಸವವನ್ನು ವೀಕ್ಷಿಸಿ ಅದರ ವೈಭವವನ್ನು ಬಣ್ಣಿಸಿದ್ದಾನೆ. ಮಹಾಬಲ

ದೇವರ ಹಿಂದೆ ಬ್ರಹ್ಮನ ಭವ್ಯವಾದ ಮೂರ್ತಿಯಿದೆ.

ಗೋಕರ್ಣದಲ್ಲಿ ಆತ್ಮಲಿಂಗವಲ್ಲದೆ ಇತರೆ 30 ಲಿಂಗಗಳೂ 30 ತೀರ್ಥಗಳೂ

ಇವೆ. ಸಭಾಮಂಟಪ ಮತ್ತು ಚಂದ್ರಶಾಲೆಯ ಮಧ್ಯೆ ಚಿಕ್ಕ ಗುಡಿಗಳಿವೆ. ಇದ

ಶಾಸ್ತ್ರೀಶ್ವರ ಮತ್ತು ಆದಿಗೋಕರ್ಣೆಶ್ವರ ಲಿಂಗಗಳಿವೆ . ರುದ್ರನು ಹೊರಬಂದ

ಸ್ಥಳದಲ್ಲಿ ಆದಿಗೋಕರ್ಣೆಶ್ವರಲಿಂಗ ಸ್ಥಾಪನೆಯಾಗಿದೆಯೆಂದು ಹೇಳುತ್ತಾರೆ. ಈ

ಲಿಂಗಗಳು ಸುಮಾರು ಒಂದು ಅಡಿ ಎತ್ತರ, ಎರಡುಅಡಿ ಸುತ್ತಳತೆ ಹೊಂದಿವೆ.

ಮಹಾಬಲೇಶ್ವರ ದೇವಾಲಯದ ಆವರಣದಲ್ಲಿಯೇ ಮಹಿಷಾಸುರಮರ್ದಿನಿಯ

ಶಿಲ್ಪವಿದೆ . ಇದು ಮೂರುಅಡಿ ಎತ್ತರವಾಗಿದ್ದ ಬಾದಾಮಿ ಚಾಲುಕ್ಯರ ಕಾಲದ

ರಚನೆಯಾಗಿದೆ . ಈ ಶಿಲ್ಪದ ಮೇಲಿನ ಕೈಗಳಲ್ಲಿ ಖಡ್ಗ ಮತ್ತು ಖೇಟಕಗಳನ್ನ

ಕೆತ್ತಿದ್ದಾರೆ.

ಮಹಾಬಲೇಶ್ವರ ದೇವಾಲಯದ ಹಿಂಭಾಗದಲ್ಲಿ ಸುಮಾರು 40 ಅಡಿ

ದೂರದಲ್ಲಿ ಗಣಪತಿದೇವಾಲಯವಿದೆ. ಇಲ್ಲಿನ ಗಣಪತಿ ವಿಗ್ರಹ ಕ್ರಿ . ಶ. 2 - 3ನೆಯ

ಶತಮಾನದಷ್ಟು ಪ್ರಾಚೀನ ವಿಗ್ರಹವನ್ನು ಕರಿಕಲ್ಲಿನಿಂದ ಮಾಡಿದ್ದಾರೆ. ಗಣಪತಿಯ

ತಲೆ ಬೋಳಾಗಿದ್ದು ಪೆಟ್ಟು ತಾಗಿದ್ದಂತೆ ಒಂದು ನೆನ್ನು ಬಿದ್ದಿದೆ. ಇ

ವೈಶಿಷ್ಟ್ಯ . ಇಂಥ ಗಣಪತಿ ಇರುವುದು ಗೋಕರ್ಣದಲ್ಲಿ ಮಾತ್ರ . ಇದಕ್ಕೆ ಒಂದು

ಕಥೆ ಇದೆ : ಒಮ್ಮೆ ರಾವಣನ ತಾಯಿ ಕೈಕಸಿಗೆ ಕೋಟಿಲಿಂಗಗಳನ್ನು ಪೂಜಿಸುವ

ಇಚ್ಛೆಯಾಯಿತು. ಲಂಕೆಯಲ್ಲಿ ಕೋಟಿಲಿಂಗಗಳಿರಲಿಲ್ಲ . ಶಿವನ ಆತ್ಮಲಿಂಗವನ್

ಪೂಜಿಸಿದರೆ ಕೋಟಿಲಿಂಗಗಳನ್ನು ಅರ್ಚಿಸಿದ ಫಲ ಉಂಟಾಗುವುದೆಂದು ಋಷಿಗಳ

ತಿಳಿಸಿದರು. ರಾವಣನು ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದನು. ಮುಂದಿನ

ಘಟನೆಗಳು ಸಹ್ಯಾದ್ರಿಖಂಡದಲ್ಲಿ ವರ್ಣಿತವಾಗಿವೆ. ಕೆಲವು ಪುರಾಣಕೃತಿಗಳಲ್ಲಿ

ಕಥೆ ಆರಂಭದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಹೀಗಿದೆ - ಕೈಕಸೆ ಮರಳಿನ

ಲಿಂಗವನ್ನು ಮಾಡಿಕೊಂಡು ಸಮುದ್ರ ದಡದಲ್ಲಿ ಪೂಜಿಸುತ್ತಿದ್ದಳು. ಸಮುದ್

ಅಲೆಗಳು ಬಂದು ಲಿಂಗಕೊಚ್ಚಿ ಹೋಯಿತು. ಕೈಕಸೆ ದುಃಖಿತಳಾದಳು. ರಾವಣ

ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಆತ್ಮಲಿಂಗವನ್ನು ಪಡೆದನು . ಆ ಬಳಿಕದ ಕಥೆಯ

ಯಾವ ವ್ಯತ್ಯಾಸವೂ ಆಗಿಲ್ಲ . ರಾವಣ ಸಂಧ್ಯಾವಂದನೆ ಮುಗಿಸಿ ಬರುವವರೆಗೆ

ಕಾಯದೆ ಗಣಪತಿಯು ಲಿಂಗವನ್ನು ನೆಲಕ್ಕೆ ಇಟ್ಟನು. ಲಿಂಗ ಭೂಮಿಯಲ್ಲಿ ನೆಲೆಯೂ

ರಿತು. ಹಿಂತಿರುಗಿ ಬಂದ ರಾವಣ ಕೋಪದಿಂದ ಗಣಪತಿಯ ತಲೆಯ ಮೇಲೆ ಗುದ್ದಿ

ದನು, ಅದರಿಂದಾಗಿ ಗಣಪತಿಯ ವಿಗ್ರಹಕ್ಕೆ ನೆಗ್ಗು ಬಿದ್ದಿದೆ ಎಂದು ಹೇಳುತ್ತಾರೆ, ಆ


84
ಪೀಠಿಕೆ

ಸಂದರ್ಭದಲ್ಲಿ ರಾವಣನು ಲಿಂಗದ ಆವರಣವನ್ನು ಎಸೆದನು. ಅದು ನಾಲ

ಭಾಗವಾಗಿ ಮುರುಡೇಶ್ವರ, ಗುಣವಂತಿ, ಧಾರೇಶ್ವರ, ಶೇಜವಾಡ ಎಂಬ ಸ್ಥಳಗ

ಬಿದ್ದು ಲಿಂಗಗಳಾದವು. ಶಿವನು ಗಣಪತಿಗೆ ನನ್ನ ಪೂಜೆಯನ್ನು ಮಾಡು

ನಿನ್ನನ್ನು ಪೂಜಿಸಲಿ ಎಂದು ವರವಿತ್ತನು. ಇದು ಪುರಾಣ ಕಥೆ . ಆ ಪ್ರಕ

ಯಾತ್ರಿಕರು ಮೊದಲು ಗಣಪತಿಯ ದರ್ಶನ ಮಾಡಿ ಆ ಬಳಿಕ ಮಹಾಬಲೇಶ್ವರನ

ದರ್ಶನ ಮಾಡುವ ಪರಿಪಾಟವಿದೆ.

ಮಹಾಬಲೇಶ್ವರ ದೇವಾಲಯದ ಸನಿಹದಲ್ಲಿ ತಾಮ್ರಗೌರಿಗುಡಿ ಇದೆ. ಇಲ

ದೇವಿಯ ಕೈಯಲ್ಲಿ ಹೂವಿನ ಮಾಲೆ ಹಿಡಿದಂತೆ ಕಾಣಿಸುತ್ತಾಳೆ. ಆದರೆ ಸ

ಯಲ್ಲಿ ದೇವಿಯ ಕೈಯಲ್ಲಿರುವುದು ತಕ್ಕಡಿ ಎಂದಿದೆ. ಗೋಕರ್ಣ ಹೆಸ್ಕೊ

ಹೆಚ್ಚೆ ಎಂದು ದೇವಿ ತೂಗುತ್ತಿದ್ದಾಳೆ. ಗೋಕರ್ಣವೆ ಒಂದು ತೂಕ ಹೆಚ

ಹೇಳುತ್ತಾರೆ.

ಮಹಾಬಲೇಶ್ವರ ದೇವಾಲಯದ ಆಗ್ನೆಯ ಭಾಗಕ್ಕೆ ಕೋಟಿತೀರ್ಥ

ಸರೋವರವಿದೆ. ಇದರ ಮಧ್ಯದಲ್ಲಿ ಸಪ್ತಕೋಟೀಶ್ವರಲಿಂಗ ಮತ್ತು ನಂ

ವಿಗ್ರಹಗಳಿವೆ. ಕೋಟಿತೀರ್ಥದ ದಡದಲ್ಲಿ ಕಾಲಭೈರವ, ಗರುಡ, ಅನಿರ

ಅಗಸ್ಯೆ ಶ್ವರ, ಕದಂಬೇಶ್ವರ, ವಶಿಷೇಶ್ವರ ಮೊದಲಾದ ಸಣ್ಣ ಸಣ್ಣ ಗುಡಿಗಳಿವೆ .

ಕೋಟಿತೀರ್ಥದ ಪೂರ್ವಕ್ಕೆ ಶಂಕರನಾರಾಯಣನ ದೇವಾಲಯವಿದೆ . ಶಂಕ

ನಾರಾಯಣರನ್ನು ಒಂದೇ ಮೂರ್ತಿಯಲ್ಲಿ ಬಿಡಿಸಿರುವುದು ಇಲ್ಲಿಯ ವಿಶೇಷ

ಕ್ರಿ . ಶ. ಸುಮಾರು 9ನೇ ಶತಮಾನಕ್ಕೆ ಸೇರಿದ ರಚನೆಯಾಗಿದೆ. ಭಸ್ಮಾಸುರವಧ

ಸಂದರ್ಭದಲ್ಲಿ ಶಿವ ಮತ್ತು ವಿಷ್ಣು ಏಕಶರೀರರಾಗಿ ಪಾತಾಳಕ್ಕೆ ಹೋದ

ಭಸ್ಮವಾದ ಬಳಿಕ ಶಂಕರನಾರಾಯಣರೂಪ ಈ ದೇವಾಲಯದ ಮುಂದಿರುವ ತೀ

ದಿಂದ ಉದ್ಭವಿಸಿತೆಂದು ನಂಬಿಕೆ. ಇದರ ಎದುರು ಜ್ಞಾನಮಂಟಪ, ವೈರ

ಮಂಟಪ ಮತ್ತು ಮುಕ್ತಿಮಂಟಪಗಳಿವೆ. ಕೋಟಿತೀರ್ಥದ ಸಮೀಪವಿರುವ

ದೇವಾಲಯದಲ್ಲಿ ಸುಮಾರು 2 ಅಡಿ ಎತ್ತರದ ಸುಂದರವಾದ ವೇಣುಗೋಪಾ

ವರ್ತಿ ಇದೆ. ಇದು ಕ್ರಿ . ಶ. 12ನೇ ಶತಮಾನಕ್ಕೆ ಸೇರಿದ ವಿಗ್ರಹವೆಂಬ ಅಭಿಪ

ವಿದೆ. ಇದೇ ಕಾಲಕ್ಕೆ ಸೇರಿದ, ಸುಮಾರು 1² ಅಡಿ ಎತ್ತರದ ಮತ್ತೊಂದು ವ

ಗೋಪಾಲವಿಗ್ರಹಕೋಟಿತೀರ್ಥದಲ್ಲಿದೆ.

ಶತಶೃಂಗಗಿರಿಯ ಮೇಲೆ ನರಸಿಂಹ ದೇವಾಲಯ , ಗೋಗರ್ಭತೀರ್ಥ, ಬ

ಕಮಂಡಲುತೀರ್ಥ, ಮಹೇಶ್ವರ ವನಗಳಿವೆ. ಮಹೇಶ್ವರ ವನದಲ್ಲಿ ಉಮಾಮಹ

ದೇವಾಲಯವಿದೆ. ಇಲ್ಲಿ ನಿಂತು ಅರಬ್ಬಿ ಸಮುದ್ರದ ಸೊಬಗನ್ನು ಕಾಣಬಹ

ಶತಶೃಂಗಗಿರಿಯ ಕೆಳಗೆ ಮಾಲಿನಿ, ಸುಮಾಲಿನಿ, ಸೂರ್ಯ , ಚಂದ್ರ , ಅನಂತ

ತೀರ್ಥಗಳಿವೆ.
8S
ಪೀಠಿಕೆ

ಗೋಕರ್ಣವು ಪಿತೃಗಳಿಗೆ ಸಮ್ಮತಿ ನೀಡುವ ಸ್ಥಾನವೆಂದು ಪ್ರತೀತಿ. ಪಿತೃದೇವತೆ

ಯಾದ ವಿಷ್ಣುವಿಗೆ ಸಂಬಂಧಿಸಿದ ಜನಾರ್ದನ ವಿಗ್ರಹ ಇಲ್ಲಿಯ ವೆಂಕಟರಮಣ ದೇವಾ

ಲಯದಲ್ಲಿದೆ. ಇದು 3 ಅಡಿ ಎತ್ತರವಾಗಿದ್ದು ಸುಮಾರು ೨ನೇ ಶತಮಾನಕ್ಕೆ ಸೇರಿ

ಶಿಲ್ಪವಾಗಿದೆ. ಈ ಪ್ರತಿಮೆ ಭಿನ್ನವಾಗಿದೆ. ಆದ್ದರಿಂದ 4 ಅಡಿ ಎತ್ತರದ ಬೇರೊಂದ

ಮೂಲಮೂರ್ತಿಯಿದೆ. ಈ ಮೂರ್ತಿಸವಾರು 16ನೆಯ ಶತಮಾನದ ತರುವಾಯ

ದೈಂದು ಹೇಳುತ್ತಾರೆ. ಜನಾರ್ದನ ಮೂರ್ತಿಯ ಮೇಲಿನ ಬಲಗೈಯಲ್ಲಿ ಚಕ್ರ ಎಡ

ಯಲ್ಲಿ ಶಂಖವಿದೆ. ಕೆಳಗಿನ ಬಲಗೈಯಲ್ಲಿ ಒಂದು ಉಂಡೆ ಇದೆ. ಇದು ಪಿಂಡದ

ಪ್ರತೀಕವೆಂಬ ಅಭಿಪ್ರಾಯವಿದೆ. ತಾಮ್ರಗೌರಿಯ ಮುಂದಿರುವ ತೀರ್ಥದಲ್ಲಿ

ಅಸ್ಥಿ ಗಳನ್ನು ಬಿಡುತ್ತಾರೆ. ಮಹಾತ್ಮ ಗಾಂಧೀಜಿಯವರ ಅಸ್ಥಿಯನ್ನು ಕೂ

ವಿಸರ್ಜಿಸಿದ್ದಾರೆ. ಈ ಸ್ಥಳದ ವಿಶೇಷವೆಂದರೆ ಎಷ್ಟು ಅಸ್ಥಿ ಹಾಕಿದರೂ ಕರಗುತ

ಗೋಕರ್ಣದ ರುದ್ರಭೂಮಿಯಲ್ಲಿ ಶವಕ್ಕೆ ಅಗ್ನಿ ಸಂಸ್ಕಾರ ಮಾಡಲು ಕಡಮೆ ಸೌದೆ

ಸಾಕು ಎಂದು ಹೇಳುತ್ತಾರೆ. ಈ ಅಂಶಗಳು ಗೋಕರ್ಣಕ್ಕೆ ಮತ್ತಷ್ಟು

ಪಾವಿತ್ರ್ಯತೆಯನ್ನು ತಂದುಕೊಟ್ಟಿವೆ.

-ಗೋಕರ್ಣದಲ್ಲಿ ಹೊಯ್ಸಳರ ಕಾಲಕ್ಕೆ ಸೇರಿದ ಯೋಗಾನರಸಿಂಹನ

ದೇವಾಲಯವಿದೆ. ಯೋಗಾನರಸಿಂಹವರ್ತಿ ಸುಮಾರು 4 ಅಡಿ ಎತ್ತರವಾಗಿದೆ.

ಇಲ್ಲಿ ಭಿನ್ನವಾದ ಆದಿತ್ಯವಿಗ್ರಹವಿದೆ. ಹೊಯ್ಸಳರ ಕಾಲಕ್ಕೆ ಸೇರಿದ ಒಂದು

ಸೊಗಸಾದ ವೀರಗಲ್ಲು ಕೋಟಿತೀರ್ಥದ ಸಮಾಪವಿದೆ. ಬಟ್ಟೆ ವಿನಾಯಕ ಮತ್ತ

ಕೋಟಿತೀರ್ಥದ ಸೋಪಾನದಲ್ಲಿರುವ ವಿನಾಯಕ ಮೂರ್ತಿಗಳು ವಿಜಯನಗರದ

ಅರಸರ ಕಾಲಕ್ಕೆ ಸೇರಿದ ಶಿಲ್ಪಗಳು ಅಶ್ವತ್ಥಕಟ್ಟೆಯಲ್ಲಿರುವ ವಿಷ್ಣುಶಿಲ್ಪ ಕೂಡ

ಇದೇ ಕಾಲದ್ದೆಂದು ಹೇಳುತ್ತಾರೆ. ..

ಈ ಕ್ಷೇತ್ರದಲ್ಲಿ ಹಲವು ಪಂಥಗಳಿಗೆ ಸೇರಿದ ಶಾರದ, ಶಂಕರನಾರಾಯಣ,

ಭದ್ರಕಾಳಿ , ಸುಬ್ರಹ್ಮಣ್ಯ ಮೊದಲಾದ ವೈವಿಧ್ಯಪೂರ್ಣ ದೇವಾಲಯಗಳಿವೆ,

ಸುಬ್ರಹ್ಮಣ್ಯಮೂರ್ತಿ ಚಿಕ್ಕದಾಗಿದ್ದು 6 ತಲೆಗಳನ್ನು ಹೊಂದಿದೆ. ಭದ್ರಕಾಳಿಯು

ಗೋಕರ್ಣದ ಗ್ರಾಮದೇವತೆ, ನವರಾತ್ರಿ ಸಮಯದಲ್ಲಿ ಭದ್ರಕಾಳಿಯ ಉತ್ಸವಗಳು

ನಡೆಯುತ್ತವೆ. ಈ ದೇವತೆಗೆ ಬಂಡಿಹಬ್ಬವನ್ನು ಮಾಡಿ ಕೋಳಿಗಳನ್ನು ಬಲಿ

ನೀಡುತ್ತಾರೆ. ಸಮುದ್ರದ ದಂಡೆಯಲ್ಲಿ ರಾಮ , ಭರತ, ಮಾಣೇಶ್ವರ ಗುಡಿಗಳಿವೆ .

- ಗೋಕರ್ಣ ಪೌರಾಣಿಕವಾಗಿ, ಐತಿಹಾಸಿಕವಾಗಿ, ಸಾಹಿತ್ಯಕವಾಗಿ ಮಹತ್ವದ

ಕ್ಷೇತ್ರವಾಗಿದೆ. ಇಲ್ಲಿರುವ ಗವಿಗಳಲ್ಲಿ ಬ್ರಹ್ಮ , ವಿಷ್ಣು , ಮಹೇಶ್ವರ, ರಾಮ , ರಾವಣ

ಮೊದಲಾದವರು ತಪಸ್ಸು ಮಾಡಿದ್ದರೆಂದು ಹೇಳುತ್ತಾರೆ. ರಾಮಾಯಣದಲ್ಲಿ

ಕುಂಭಕರ್ಣ , ಭಗೀರಥ ರಾಜರು ಗೋಕರ್ಣದಲ್ಲಿ ತಪಸ್ಸು ಮಾಡಿದ ಸಂಗತಿಯನ್ನು

ಹೇಳಿದೆ. ರಾವಣನು ಗೋಕರ್ಣದ ಮಾರ್ಗವಾಗಿ ಲಂಕೆಗೆ ಹೋದ ಉಲ್ಲೇಖವಿದೆ .


ಮಹಾಭಾರತದಲ್ಲಿ ಗೋಕರ್ಣವನ್ನು ಪ್ರಖ್ಯಾತ ಕ್ಷೇತ್ರವೆಂದು ವರ್ಣಿಸಿದೆ

ತೀರ್ಥಯಾತ್ರೆಯ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಸಂದರ್ಶಿಸಿದ್ದನೆಂಬ

ಭಾಗವತ, ಶಿವಪುರಾಣ, ಸ್ಕಾಂದಪುರಾಣ, ಶಿವರಹಸ್ಯ , ಶಿವಧರ್ಮೋತ

ರಘುವಂಶಗಳಲ್ಲಿ ಗೋಕರ್ಣದ ಪ್ರಸ್ತಾಪವಿದೆ. ಶಂಕರಾಚಾರ್ಯರು

ಮಧ್ವಾಚಾರ್ಯರು ಈ ಕ್ಷೇತ್ರವನ್ನು ಸಂದರ್ಶಿಸಿದ್ದರು.

ಲೋಕಾದಿತ್ಯನು ಕ್ರಿ . ಶ. 8ನೇ ಶತಮಾನದಲ್ಲಿ ಗೋಕರ್ಣವನ್ನು ಆಳುತ್ತಿ

ವಿಜಯನಗರದ ಅರಸರು ಇಲ್ಲಿನ ದೇವಾಲಯಗಳಿಗೆ ದಾನ ದತ್ತಿಗಳನ್ನು ನೀಡಿರು

ಮಾಹಿತಿಗಳಿವೆ. ಬುಕ್ಕರಾಜನು ಗೋಕರ್ಣೆಶ್ವರನ ಪೂಜೆಗೆ ಬಂದಿದ್ದಕ್ಕೆ ದಾಖಲೆ

ಛತ್ರಪತಿ ಶಿವಾಜಿ ಆತ್ಮಲಿಂಗದರ್ಶನ ಮಾಡಿದ್ದನು.

ಗೋಕರ್ಣದ ಧಾರ್ಮಿಕ ಹಿನ್ನೆಲೆ ಹಲವು ಕೃತಿಗಳಿಗೆ ಸ್ಫೂರ

ಗೋಕರ್ಣಪುರಾಣ, ಗೋಕರ್ಣ ಕೈಫಿಯತ್ತು ಗ್ರಂಥಗಳು ಈ ಕ್ಷೇತ್ರಕ್ಕೆ ಸ

ಪ್ರಾಚೀನ ಕೃತಿಗಳು . ಗಣಪಕ್ಕ ಸಣ್ಣ ಭಡಿತಿ ಎಂಬ ಕವಿಯಿತ್ರಿ 1870ರಲ್ಲಿ ಗೋಕ

ಮಹಾತ್ಮ ಎಂಬ ಕೃತಿಯನ್ನು ರಚಿಸಿದ್ದಾಳೆ. ಇದು ಹಾಡಿನರೂಪದಲ್ಲಿದೆ

ಕೆ. ರಾಮಸ್ವಾಮಿ ಅಯ್ಯಂಗಾರ್ ಅವರ ಗೋಕರ್ಣವಹಿವಾದರ್ಶವ

ಛಂದಸ್ಸಿನಲ್ಲಿರುವ ಆಧುನಿಕ ಗ್ರಂಥ.

ಈ ಬ್ರಹ್ಮಾವರ : ಇದು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ್ದು ಉಡು

ಉತ್ತರಕ್ಕೆ 13 ಕಿ. ಮೀ ದೂರದಲ್ಲಿದೆ . ಬ್ರಹ್ಮಾವರಕ್ಕೆ ಬ್ರಹ್ಮಪುರ , ಬ್ರಹ್ಮವು

ಬ್ರಹ್ಮರ, ಅಜಪುರ ಎಂದು ಹಲವು ಪರ್ಯಾಯ ನಾಮಗಳಿವೆ. ಯಕ್ಷಗಾ

ಬ್ರಹ್ಮಪುರದ ನಾಮಾಂತರ ಅಜಪುರವನ್ನು ಆಡುವಳ್ಳಿ ಎಂದು ಕನ್ನಡೀಕರ

ಸಂದರ್ಭವೂ ಉಂಟು,1 ಸಭಾಲಕ್ಷಣ ಎಂಬ ಯಕ್ಷಗಾನ ಗ್ರಂಥದಲ್ಲಿ ಬ್ರಹ್ಮಾವರ

ಖಂಜಪುರ ಎಂದು ಕರೆಯಲಾಗಿದೆ. ಸಹ್ಯಾದ್ರಿ ಖಂಡದಲ್ಲಿ ಬ್ರಹ್

ಯರಾಗಿದೆ. ಹನ್ನೆರಡು ಹದಿಮೂರನೆಯ ಶತಮಾನಗಳ ಶಾಸನಗಳಲ್ಲಿ ಬ್ರಹ್ಮಪುರದ

ಉಲ್ಲೇಖವಿದೆ. ಬ್ರಾಹ್ಮಣರು ನೆಲಸಿದ ಊರು ಎಂಬರ್ಥದಲ್ಲಿ ಬ್ರಹ್ಮಪುರ

ಬಹುದು. ಇದರ ಉತ್ತರಕೆ ಸೀತಾನದಿ, ದಕ್ಷಿಣಕ್ಕೆ ಸುವರ್ಣಾನದಿಗಳು ಹರಿಯು

ಪಶ್ಚಿಮಕ್ಕೆ ಅರಬ್ಬಿ ಸಮುದ್ರ), ಪೂರ್ವದಲ್ಲಿ ನೀಲಾವರಗಳಿವೆ.

ಬ್ರಹ್ಮಾವರವನ್ನು ಕುರಿತಂತೆ ಸ್ಥಳಪುರಾಣದಲ್ಲಿ ಪ್ರಚಲಿತವಿ

ಸಹ್ಯಾದ್ರಿ ಖಂಡದಲ್ಲಿ ನಿರೂಪಿತವಾಗಿದೆ. ಚ್ಯವನ ಮುನಿಯ ಆಶ್ರಮ , ವ

ತಪಸ್ಸನ್ನು ಭಂಗಗೊಳಿಸಲು ಪ್ರಯತ್ನಿಸುವ ಇಂದ್ರ ಮತ್ತು ಸುರಸೆ,

ಶಾಪಗ್ರಸ್ತರಾಗಿ ಇಂದ್ರನು ಚಂದ್ರಕಾಂತರಾಜನಾಗಿ, ಸುರಸೆಯು ಕಾಂತ

ಹೆಸರಿನಿಂದ ಚಂದ್ರಕಾಂತನ ಪತ್ನಿಯಾಗಿ ಹುಟ್ಟುವ ಸನ್ನಿವೇಶಗಳು ಸಹ್

1 ಸುಬ್ರಹ್ಮಣ್ಯ ಕವಿಯ ಹನುಮದ್ರಾಮಾಯಣ,


87
ಪೀಠಿಕೆ

ವಿವರವಾಗಿ ಬಂದಿವೆ. ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಾಗಿರುವ ಬೇತಾಳ ತೀರ್ಥವನ

ಬ್ರಹ್ಮಾವರದಲ್ಲಿರುವ ಈಗಿನ ಚಾಂತಾರುಮದಗ ಎಂದು ಗುರುತಿಸುತ

ಚಂದ್ರಕಾಂತ ಮತ್ತು ಕಾಂತಿವತಿಯರಿಗೆ ಜನಿಸಿದ ಅಷ್ಟಪುತ್ರರು ವಾರಂಬಳ್ಳ

ಬಳ್ಳಿ , ಉಂಗುರಪಳ್ಳಿ , ಉಳೂರ, ಆಳಪ್ಪ , ಹೆಬ್ಬಾರ, ಸಭ್ಯಾಚ, ಅಷ್ಟಮೂರ್ತ

ಎಂದೂ ಚಂದ್ರಕಾಂತನ ವಂಶಜರು ಮಹಾಲಿಂಗೇಶ್ವರ ದೇವಾಲಯದ ಮೇಲ್ವಿಚಾರ

ನಡೆಸುತ್ತಿದ್ದರೆಂದೂ ಸ್ಥಳಪುರಾಣದಲ್ಲಿದೆ.

ಈ ಬ್ರಹ್ಮಾವರ ಮತ್ತು ಅದರ ಸುತ್ತಮುತ್ತ ಹಲವು ದೇವಾಲಯಗ

ಬ್ರಹ್ಮಾವರದಲ್ಲಿರುವ ಮೂರು ಮುಖ್ಯ ದೇವಾಲಯಗಳೆಂದರೆ ಮಹಾಲಿಂಗೇಶ

ಗೋಪಿನಾಥ ಮತ್ತು ಜನಾರ್ದನ . ಇವೆಲ್ಲವೂ ಪುರಾತನ ದೇವಾಲಯಗಳ

ಕ್ರಿ . ಶ. 1296ರ ಒಂದು ಶಾಸನದಲ್ಲಿ ಗೋಪಿನಾಥ ದೇವಾಲಯದ ಉಲ್ಲೇಖವಿದೆ.

ಜನಾರ್ದನನ ಗುಡಿ ಹೊಯ್ಸಳರ ಕಾಲದ ರಚನೆಯಾಗಿದೆ. ಮಹಲಿಂಗೇಶ್ವರ

ದೇವಾಲಯ 9ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದೆಂಬ ಊಹೆಯಿದೆ.

ಮಹಾಲಿಂಗೇಶ್ವರ ದೇವಾಲಯವು ಐತಿಹಾಸಿಕವಾಗಿ, ಪೌರಾಣಿಕವಾಗಿ ಮಹತ್ವ

ವನ್ನು ಪಡೆದಿದೆ. ಇದು ಖರಾಸುರ ನಿರ್ಮಿತವೆಂಬ ನಂಬಿಕೆಯಿದೆ. ಈ ದೇವಾಲ

ವನ್ನು ಅಭಿವೃದ್ಧಿಗೊಳಿಸಿದವನು ಚಂದ್ರಕಾಂತರಾಯ ಎಂದು ಸ್


OG
ಮಹಾಲಿಂಗೇಶ್ವರ ದೇವಾಲಯ ವಿಶಾಲವಾಗಿದೆ. ದೇವಾಲಯದ ಗೋಡೆಗಳನ

ಜಂಬುಕಲ್ಲಿನಿಂದ ಕಟ್ಟಿದ್ದಾರೆ. ನವರಂಗದಲ್ಲಿ ಸುಂದರವಾದ ಗಜಗೌರಿಯ ವಿಗ್

ಚತುರ್ಭುಜಗಳಿಂದ ಕೂಡಿದ ಈ ವಿಗ್ರಹದ ಮೇಲಿನ ಕೈಗಳಲ್ಲಿ ಅಂಕುಶ ಮತ್ತು

ಗಳಿವೆ. ಕೆಳಗಿನ ಬಲಭಾಗದ ಕೈಯಲ್ಲಿ ಪದ್ಮವಿದೆ. ಎಡಕ್ಕೆ ಅಭಯಹಸ್ತವಾಗಿದೆ.

ಇದು ಹೊಯ್ಸಳರ ಕಾಲದ ರಚನೆಯಾಗಿರಬಹುದು. ಪ್ರತಿವರ್ಷ ಚೈತ್ರ ಶುದ

ಪೂರ್ಣಿಮೆಯಿಂದ ಆರಂಭವಾಗಿ ಏಳು ದಿನಗಳವರೆಗೆ ಮಹಾಲಿಂಗೇಶ್ವರನ ರ

ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಮಹಾಲಿಂಗೇಶ್ವರ ಮತ್ತು

ದೇವಸ್ಥಾನಗಳಲ್ಲಿ ದೀಪೋತ್ಸವ ಕಾರ್ಯಕ್ರಮವಿರುತ್ತದೆ.

ಕೊಲ್ಲೂರು : ತುಳುನಾಡಿನ ಸಪ್ತ ಕ್ಷೇತ್ರಗಳಲ್ಲಿ ಕೊಲ್ಲೂರು ಒಂದು . ಇದರ

ಖ್ಯಾತಿ ದಕ್ಷಿಣ ಭಾರತವನ್ನು ವ್ಯಾಪಿಸಿದೆ. ಶಕ್ತಿಪೀಠವಾಗಿ , ಪ್ರಕೃತಿ ಸೌಂದರ

ನೆಲವೀಡಾಗಿ ಪ್ರಸಿದ್ಧವಾಗಿರುವ ಕೊಲ್ಲೂರು ಹತ್ತನೇ ಶತಮಾನದಲ್ಲಿ ಶಕ್ತಿಪೂಜೆಯ

ಕೇಂದ್ರವಾಗಿತ್ತೆಂದು ಅಭಿಪ್ರಾಯವಿದೆ. ಕೊಲ್ಲೂರು ದಕ್ಷಿಣ ಕನ್ನಡ ಜಿಲ್ಲ

ಕುಂದಾಪುರ ತಾಲ್ಲೂಕಿನಲ್ಲಿದೆ. ಇದು ಕೃತಯುಗದಲ್ಲಿ ಮಹಾರಣ್ಯಪುರ ಎಂದು ಪ್ರಸಿ

ವಾಗಿತ್ತು . ಕೋಲ ಎಂಬ ಋಷಿ ಈ ಸ್ಥಳದಲ್ಲಿ ದೇವಿಯನ್ನು ಕುರಿತು ತಪಸ್ಸು

ಮಾಡುತ್ತಿದ್ದನೆಂದೂ ಕಂಹನೆಂಬ ರಾಕ್ಷಸ ಋಷಿಗೆ ತೊಂದರೆ ಕೊಡುತ್ತಿದ್ದನ

ದೇವಿ ಕಂಹನನ್ನು ಮೂಕನನ್ನಾಗಿ ಮಾಡಿ ಸಂಹರಿಸಿದಳೆಂದೂ ಐತಿಹ್ಯ . ಈ ಕಾ


88
ಪೀಠಿಕೆ

ದಿಂದಾಗಿ ಈ ಪ್ರದೇಶಕ್ಕೆ ಕೋಲಪುರ ಎಂದೂ ಮೂಕನನ್ನು ಸಂಹರಿಸಿದ್ದರಿಂದ ದೇವ

ಮೂಕಾಂಬಿಕೆ ಎಂದೂ ಹೆಸರು . ಕೋಲಪುರ ಕ್ರಮೇಣ ಕೊಲ್ಲೂರು ಎಂದು ಕನ

ಕರಣವಾಗಿದೆ. ಕುವಲಯಪುರ ಕೊಲ್ಲೂರು ಎಂಬ ವಾದವೂ ಇದೆ. ಕೊಲ್ಲಿಗ

ಕೂಡಿದ ಊರುಕೋಲ್ಲರು ಆಗಿರುವ ಸಾಧ್ಯತೆಯೂ ಉಂಟು. ಮಕಾಸುರನ

ಸಂಹರಿಸಿದ ಪ್ರಸಂಗ ಸಹ್ಯಾದ್ರಿ ಖಂಡದಲ್ಲಿ ದೀರ್ಘವಾಗಿ ನಿರೂಪಿತವ

ಸಹ್ಯಾದ್ರಿ ಶ್ರೇಣಿಯಲ್ಲಿಕೊಲ್ಲೂರಿಗೆ ಹೊಂದಿಕೊಂಡಂತೆ ಕೊಡಚಾದ್ರ

ಇದು ಸಮುದ್ರ ಮಟ್ಟದಿಂದ 1344 ಮಿಾ , ಎತ್ತರವಾಗಿದೆ. ದಕ್ಷಿಣ ಕನ್ನಡ ಜಿ

ಕಡೆಗೆ ಈ ಬೆಟ್ಟ 1200 ಮೀ . ಎತ್ತರವಾಗಿದೆ, ಮತ್ತೊಂದು ಭಾಗ ದಟ್ಟವ

ಅರಣ್ಯಗಳಿಂದಕೂಡಿದೆ . ಕೊಡಚಾದ್ರಿಗೆ ಸಂಜೀವಿನಿ ಪರ್ವತ ಎಂಬ ಹೆಸರೂ ಉಂಟು

ಈ ಸಂಬಂಧವಾಗಿರುವ ಕಥೆ ಇಂತಿದೆ. ರಾಮಾಯಣದಲ್ಲಿ ರಾಮ ಮತ್ತು ರಾ

ನಡೆದ ಯುದ್ದ ಸಂದರ್ಭ. ರಾವಣನ ಬಾಣಸ್ಪರ್ಶದಿಂದ ಲಕ್ಷಣಮೂರ್

ಆಂಜನೇಯ ಲಕ್ಷಣನನ್ನು ಸಜೀವಗೊಳಿಸಲು ಸಂಜೀವಿನಿಗಾಗಿ ಹುಡುಕಿ ಅದ

ಇದ್ದ ಪರ್ವತವನ್ನೆ ಕಿತ್ತು ತಂದನು. ಲಕ್ಷ್ಮಣನಿಗೆ ಔಷಧೋಪಚಾರ ಮಾಡಿದ

ಆ ಪರ್ವತವನ್ನು ಎರಡು ಭಾಗ ಮಾಡಿ ಒಂದನ್ನು ಕೊಡಚಾದ್ರಿಗೂ ಮತ

ಭಾಗವನ್ನು ಬಾಬಾಬುಡನ್‌ಗಿರಿಗೂ ಎಸೆದನು. ಹೀಗೆಕೊಡಚಾದ್ರಿ ಸಂಜೀವಿನಿಪ

ವೆಂದು ಹೆಸರು ಪಡೆದ ವಿಚಾರವನ್ನು ಕ್ಷೇತ್ರ ಮಹಾತ್ಮ ತಿಳಿಸುತ್ತದೆ. ಕೊಡಚಾ

ಬೆಟ್ಟದಲ್ಲಿ ಅಪೂರ್ವವಾದ ಗಿಡಮೂಲಿಕೆಗಳು ಹೇರಳವಾಗಿವೆ. ಇತ್ತೀಚಿನವರ

ನಾಡವೈದ್ಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆಂದು ಹೇಳುತ್ತ

ದಿಸೆಯಲ್ಲಿ ಕೊಡಚಾದ್ರಿಯು ಸಂಜೀವಿನಿ ಪರ್ವತಕ್ಕೆ ಸಮಾನವೆಂಬ ಭಾವನ

ವನದಲ್ಲಿಮೂಡಿಕ್ರಮೇಣ ಆ ಹೆಸರು ನೆಲೆಯೂರಲು ಕಾರಣವಾಗಿರಬಹುದು.

ಕೊಡಚಾದ್ರಿಯ ಅಗ್ರಭಾಗದಲ್ಲಿ ಸರ್ವಜ್ಞ ಪೀಠವಿದೆ. ಇಲ್ಲಿ ಶಂಕರಾಚ

ಒಂದು ಶೂಲವನ್ನು ನೆಟ್ಟಿದ್ದಾರೆಂದು ಹೇಳುತ್ತಾರೆ. ಸನಿಹದಲ್ಲಿಯೇ ಚಿತ್ರಮೂ

ಎಂಬ ಸುಂದರ ತಾಣವಿದೆ. ಪಶ್ಚಿಮ ಸಮುದ್ರದ ಸುಂದರ ದೃಶ್ಯಗಳನ್ನು ಕೊಡಚಾದ್ರ

ಯಲ್ಲಿ ನಿಂತು ನೋಡಬಹುದು. ಪರ್ವತದ ಬುಡದಲ್ಲಿ ಅಂಬಾವನವಿದೆ

ದಟ್ಟವಾದ ಅರಣ್ಯದಿಂದ ಕೂಡಿದ್ದು ದೇವಿಯ ವಿಹಾರ ಸ್ಥಳವೆಂಬ ಅಭಿಪ್ರಾಯ

ಇಲ್ಲಿ ಒಂದು ಶಿಲಾಸುರಂಗವಿದೆ. ಸುರಂಗದ ಒಳಗೆ ಭಗವತಿ ದೇವಾಲಯವಿದೆ. ಇ

ನಾಸ್ತಿಕರಿಗೆ ಅಗೋಚರ ಎಂಬ ಕಥೆಗಳಿವೆ. ಬೆಟ್ಟದ ಮಾರ್ಗದಲ್ಲಿ ಹುಲಿದೇವರ ಗು

ಸಿಕ್ಕುತ್ತದೆ. ಈ ಗುಡಿಯಲ್ಲಿ 32 ಬಾಹುಗಳುಳ್ಳ ಒಂದು ಮೂರ್ತಿಯಿದ

ಕೆಳಭಾಗದಲ್ಲಿ ಉಮಾಮಹೇಶ್ವರ ಮತ್ತು ಕಾಲಭೈರವಿ ದೇವಸ್ಥಾನಗಳಿವೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯ ವಿಶಾಲವಾಗಿದ್ದು ಗ

ನವರಂಗ, ಪ್ರಾಕಾರಗಳನ್ನು ಹೊಂದಿದೆ. ಇಲ್ಲಿಯ ಮೂಲ ವಿಗ್ರಹ ಲಿಂಗವೆಂದೂ


89
ಪೀಠಿಕೆ

ಕೋಲಮುನಿಯ ಪ್ರಾರ್ಥನೆಯ ಮೇರೆಗೆ ದ್ವಾಪರಯುಗದಲ್ಲಿ ಉದ್ಭವಿಸಿತೆಂದು

ಸ್ಥಳಗಥೆಗಳಿವೆ. ಈ ಲಿಂಗವನ್ನು ಜ್ಯೋತಿರ್ಲಿಂಗ ಎಂದು ಕರೆಯುತ್ತಾರೆ.

ಇದು ಅಂಡಾಕಾರವಾಗಿದ್ದು ಮಧ್ಯದಲ್ಲಿ ಒಂದು ಸುವರ್ಣರೇಖೆಯನ್ನು

ಲಿಂಗದ ಎಡಭಾಗ ಬಲಭಾಗಕ್ಕಿಂತ ದೊಡ್ಡದಿದೆ. ಇದು ಶಕ್ತಿಯ ಪ್ರಾಬಲ್ಯವ

ಸೂಚಿಸುತ್ತದೆ ಎನ್ನುತ್ತಾರೆ. ಲಿಂಗದ ದೊಡ್ಡ ಭಾಗದಲ್ಲಿ ಸರಸ್ವತಿ ಪಾರ್ವತಿ

ಲಕ್ಷ್ಮಿಯರು, ಚಿಕ್ಕ ಭಾಗದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಅಡಗಿದ್ದಾರೆಂಬ

ಪ್ರತೀತಿಯೂ ಕೆಲವರಲ್ಲಿದೆ . ಜ್ಯೋತಿರ್ಲಿಂಗಕ್ಕೆ ಶ್ರೀಚಕ್ರ ಆಧಾರವಾಗಿದೆಯೆಂದು

ಹೇಳುತ್ತಾರೆ. ಲಿಂಗದ ಹಿಂಬದಿಯಲ್ಲಿ ಮೂಕಾಂಬಿಕೆಯ ಸುಂದರವಾದ ಮೂರ್ತಿಯಿದೆ

ಮೂರು ಅಡಿ ಎತ್ತರದ ಪಂಚಲೋಹದಿಂದ ರಚಿಸಿದ ಈ ಮೂಕಾಂಬಿಕೆಯ ಮೂರ್ತಿ

ಯನ್ನು ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ಸ್ಥಳಗಥೆ . ಆದರೆ ಈ ಬಗೆಯ

ಶಿಲ್ಪ 14ನೇ ಶತಮಾನಕ್ಕಿಂತ ಪ್ರಾಚೀನವಲ್ಲವೆಂದು ಪಿ. ಗುರುರಾಜಭಟ್ಟರು

ಅಭಿಪ್ರಾಯಪಟ್ಟಿದ್ದಾರೆ. ದೇವಿಯು ಒಂದು ಕೈಯಲ್ಲಿ ಶಂಖ , ಮತ್ತೊಂದು ಕೈ

ಚಕ್ರವನ್ನು ಧರಿಸಿ ಅಭಯ ಹಸ್ತ ನೀಡುತ್ತಿರುವ ಭಂಗಿಯಲ್ಲಿದ್ದಾಳೆ. ಪೀಠದಲ್ಲಿ ಸಿಂಹ

ಲಾಂಛನವಿದೆ. ಈ ಬಗೆಯ ರೂಪವನ್ನು ವಿಂಧ್ಯಾವಾಸಿನಿರೂಪ ಎಂದು ಹೆಸರಿಸುತ್ತಾರೆ.

ಮೂಕಾಂಬಿಕೆಯನ್ನು ದುರ್ಗಿಯ ಅವತಾರವೆಂದು ಪರಿಗಣಿಸುತ್ತಾರೆ

ಭಾಗದಲ್ಲಿ ಮಹಾಸರಸ್ವತಿ, ಎಡಭಾಗದಲ್ಲಿ ಮಹಾಕಾಳಿಯರ ಉತ್ಸವಮೂರ್ತಿಗಳಿವೆ .

ಆದ್ದರಿಂದ ದೇವಿಯು ಸೃಷ್ಟಿ ಸ್ಥಿತಿ ಲಯ ಈ ಮೂರರ ಸಮನ್ವಯವೆಂದು ನಂಬಿಕೆ.

ಪ್ರತಿನಿತ್ಯ ಸರಸ್ವತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದ ಆವರಣದಲ್ಲಿ ಉತ್

ನಡೆಸುತ್ತಾರೆ. ಆ ಬಳಿಕ ದೇವಿಗೆ ಷೋಡಶೋಪಚಾರ ಪೂಜೆ. ಇಂದಿಗೂ ಶಂಕರಾ

ಚಾರ್ಯರು ವಿಧಿಸಿದ ರೀತಿಯಲ್ಲಿಯೇ ಮೂಕಾಂಬಿಕೆಯ ಆರಾಧನೆ ನಡೆಯುತ್ತದೆ

ಪ್ರತಿನಿತ್ಯ ಬೆಳಿಗ್ಗೆ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಪೂಜೆಗಳನ್ನು ಮಾಡುತ್ತಾರೆ.

ಮೂಕಾಂಬಿಕ ದೇವಾಲಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಸಂಗೀತಕ್ಕೆ ಪ್ರಾಮುಖ್ಯತೆ

ನೀಡಿದ್ದಾರೆ. ಇಲ್ಲಿನ ವಾದ್ಯವೃಂದ ಕೇಳುಗರಿಗೆ ಆಹ್ವಾದವನ್ನು ನೀಡುವಂಥ

ನವರಾತ್ರಿ ಸಮಯದಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ.

ಶಂಕರಾಚಾರ್ಯರು ಕೊಡಚಾದ್ರಿಯಲ್ಲಿ ಸರಸ್ವತಿಯನ್ನು ಕುರಿತು ತಪ

ವರಾಡಿ ಅಷ್ಟ ಸಿದ್ಧಿ ಪಡೆದರೆಂದು ಪ್ರತೀತಿ. .. ಮೂಕಾಂಬಿಕಾ ದೇವಾಲಯದ ಗರ


ಗುಡಿಯ ಹಿಂದಿರುವ ಒಂದು ಕೋಣೆಯನ್ನು ಶಂಕರಾಚಾರ್ಯರು ಕುಳಿತು

ಮಾಡಿದ ಸ್ಥಳವೆಂದು ಹೇಳುತ್ತಾರೆ. ಇಲ್ಲಿ ನೆಲದ ಮೇಲೆಕಲ್ಲಿನಲ್ಲಿ ಒಂದು ಯಂತ್ರ

ವನ್ನು ಕೊರೆದಿದ್ದಾರೆ. ಗರ್ಭಗುಡಿಯ ಎದುರು ನವರಂಗವಿದೆ. ನ

ಮುಂಭಾಗದಲ್ಲಿ ಮಂಟಪವಿದೆ. ಮಂಟಪದ ಮೇಲ್ಕಟ್ಟಿನಲ್ಲಿ ಅಷ್ಟದಿಕ್ಷಾಲಕರನ್ನ

ಕೆತ್ತಿದ್ದಾರೆ. ದೇವಾಲಯದ ಹೊರ ಪ್ರಾಕಾರದಲ್ಲಿ ವೀರಭದ್ರನ ಮೂರ್ತಿಯಿದೆ.


ಪೀಠಿಕೆ

ವೀರಭದ್ರನನ್ನು ಕ್ಷೇತ್ರಪಾಲನೆಂದು ಪರಿಗಣಿಸುತ್ತಾರೆ. ಜ್ಯೋತಿರ್ಲಿಂಗದ

ಪಡೆದ ಬಳಿಕ ವೀರಭದ್ರನನ್ನು ಸೇವಿಸಬೇಕು. ಈತನಿಗೆ ಭಸ್ಮಾರ್ಚನೆ ಮಂ

ಗಳು ನಡೆಯುತ್ತವೆ. ವೀರಭದ್ರನ ಸಮೀಪ ಸುಬ್ರಹ್ಮಣ್ಯ ಪ್ರತಿಮೆಯಿದೆ.

ಪ್ರತಿಮೆಯ ಸನಿಹದಲ್ಲಿ ಮೂರು ಹೋಮಕುಂಡಗಳಿವೆ . ಚಂಡಿಕಾ ಹ

ನಡೆಯುವುದು ಇಲ್ಲಿಯೇ . ಹೋಮಕುಂಡದ ಹತ್ತಿರ ಸರಸ್ವತಿ ಮಂಟಪವಿದೆ. ಈಶಾ

ಭಾಗದಲ್ಲಿ ಮಾರುತಿಗುಡಿಯಿದೆ. ಪ್ರಾಕಾರದ ಒಳಗಡೆ ಚಿಕ್ಕ ಚಿಕ್ಕ

ಅವುಗಳಲ್ಲಿ ಪ್ರಾಣಲಿಂಗೇಶ್ವರ, ಪಾರ್ಥಿವೇಶ್ವರ, ಚಂದ್ರಮೌಳೇಶ್ವರ

ಪಂಚಮುಖ ಗಣಪತಿ ಮೊದಲಾದ ದೇವತೆಗಳ ಮೂರ್ತಿಗಳಿವೆ. ಶಿಲ್ಪದ ದೃಷ್

ಯಿಂದ ಪಂಚಮುಖ ಗಣಪತಿ ವೈಶಿಷ್ಟ್ಯ ಪೂರ್ಣವಾಗಿದೆ. ಚಂದ್ರಮೌಳ

ಗುಡಿಯ ಸ್ಥಾಪಕ ಶಂಕರಾಚಾರ್ಯರು ಎಂಬ ನಂಬಿಕೆಯಿದೆ. ಪ್ರಾಕಾರದ ಹೊರ

ಚೌಡೇಶ್ವರಿ ದೇವಾಲಯವಿದೆ. ದೇವಾಲಯದ ಮುಂಭಾಗದಲ್ಲಿ ಅಗ್ನಿತೀ

ಪರಶುರಾಮತೀರ್ಥ ಎಂಬ ತೀರ್ಥಗಳಿವೆ. ಪ್ರತಿವರ್ಷ ಫಾಲ್ಗುಣ

ಕೊಲ್ಲೂರಿನಲ್ಲಿ ರಥೋತ್ಸವ ನಡೆಯುತ್ತದೆ.

ಕೊಲ್ಲೂರು ದೇವಾಲಯದ ಕಾಲ , ಕರ್ತೃಗಳು ಸ್ಪಷ್ಟವಾಗಿಲ್ಲ. ಹೊನ್

ಕಂಬಳಿಯ ಪಾಳೆಯಗಾರ ಬಂಕಿ ಅರಸರ ವಂಶದ ಸಂಕಣ್ಣ ಸಾಮಂತರ ಅ

ವೆಂಕಣ್ಣ ಸಾಮಂತ ಕ್ರಿ . ಶ 1218ರಲ್ಲಿ ದೇವಾಲಯವನ್ನು ಕಟ್ಟಿಸಿದನೆಂಬ ಒಂ

ಉಲ್ಲೇಖ ದೊರೆಯುತ್ತದೆ. ಆದರೆ ಈ ದೇವಾಲಯದ ವಾಸ್ತುಶಿಲ್ಪ ಕೆಳದಿ ಅ

ಕಾಲಕ್ಕೆ ಸೇರುತ್ತದೆ. ಶಕ್ತಿಯ ಆರಾಧನೆ ಪ್ರಬಲವಾಗಿದ್ದ ಕಾಲದಲ್ಲಿ ಮೂಕ

ಗುಡಿ ರಚನೆಯಾಗಿದ್ದು ಆ ಬಳಿಕ ಕೆಳದಿಯ ಅರಸರ ಒಡೆತನದಲ್ಲಿ ನವೀಕರ

ಬಹುದು. ಕೆಳದಿಯ ಅರಸರಿಗೆ ಮೂಕಾಂಬಿಕೆ ಆರಾಧ್ಯ ದೇವತೆಯಾಗ

ಆದ್ದರಿಂದ ಅವರು ಅನೇಕ ದಾನದತ್ತಿಗಳನ್ನು ನೀಡಿದ್ದಾರೆ. ಕೊಲ್ಲೂರುಮೂಕ

ದೇವಾಲಯ ತನ್ನಲ್ಲಿರುವ ವಿಪುಲ ಸಂಪತ್ತಿಗೆ ಹೆಸರುವಾಸಿಯಾಗಿತ್ತು .

ರಲ್ಲಿ ಇದನ್ನು ಪಡೆಯಲು ಕಣ್ಣಾನೂರಿನ ಅರ್ಕಲ್ ಸುಲ್ತಾನ ಆಲ

ಮರಾಠಿಯ ಮುರಾರಿರಾಯರು ಕೊಲ್ಲರನ್ನು ಮುತ್ತಿಗೆ ಹಾಕಿದ್ದರು

ದೇವಾಲಯದ ಮೊಗ್ರೇಸರನ ಹೆಂಡತಿ ಪ್ರಾಣಾರ್ಪಣೆ ಮಾಡಿ ದೇವಾಲ

ಆಭರಣಗಳನ್ನು ರಕ್ಷಿಸಿದಳೆಂದು ಪ್ರಚಲಿತವಿರುವ ಘಟನೆಯನ್ನು ಆಧರಿಸಿ

ರಾವ್ ಕೊರಟಿ ಅವರು ಕೊಲ್ಲೂರುಮೂಕಾಂಬಿಕೆ ಎನ್ನುವ ಕಥೆಯನ್ನು ಬರೆದಿದ

ದಿನದಿಂದ ದಿನಕ್ಕೆ ಕೊಲ್ಲರನ್ನು ಸಂದರ್ಶಿಸುವ ಭಕ್ತರ ಸಂಖ್ಯೆ ಏರ

ಅದರಲ್ಲೂ ಕೇರಳ ಹಾಗೂ ತಮಿಳುನಾಡಿನಿಂದ ಬರುವವರ ಸಂಖ್ಯೆಯೇ

1, ಸುಧಾ, ನವೆಂಬರ್ 21 , 1965


91
ಪೀಠಿಕೆ

ಕೇರಳದವರಿಗೆ ಮೂಕಾಂಬಿಕೆ ಅಕ್ಷರದೇವತೆ, ಆರೋಗ್ಯ ಪ್ರಾಪ್ತಿಗಾಗಿ ಕೂ

ಮಂಡಲಗಳ ಪರ್ಯಂತ ಕೊಲ್ಲೂರಿನಲ್ಲಿದ್ದು ಮೂಕಾಂಬಿಕೆಯನ್ನು ಪೂಜಿ

ರಿದ್ದಾರೆ. ಈಗಕೊಲ್ಲೂರು ರಾಜಕಾರಣಿಗಳನ್ನು ಒಳಗೊಂಡು ಎಲ್ಲ ಬಗೆಯ ಜನರನ್ನೂ

ಆಕರ್ಷಿಸುತ್ತಿದೆ. ಆದ್ದರಿಂದ ದೇವಾಲಯದ ಆದಾಯವೂ ಏರುತ್ತಿದೆ.

82ರಲ್ಲಿ ಆದಾಯ 24 ಲಕ್ಷ ರೂಪಾಯಿ ತಲಪಿದ್ದಕ್ಕೆ ಅಂಕಿ ಅಂಶಗಳಿವೆ . ತಮಿಳು

ನಾಡಿನ ಮುಖ್ಯಮಂತ್ರಿ ಎಂ . ಜಿ. ರಾಮಚಂದ್ರನ್ ಅವರು 230 ಗ್ರಾಂ ತೂಕದ

ತಂಗವಾಳ ( ಚಿನ್ನದ ಕತ್ತಿ ) ಕಾಣಿಕೆಯಾಗಿ ನೀಡಿದ್ದಾರೆ. ಭಕ್ತರು ಹೆಚ್ಚಿದಂ

ಮೂಕಾಂಬಿಕೆಯನ್ನು ಕುರಿತಂತೆ ಸ್ತೋತ್ರ ಸಾಹಿತ್ಯವೂ ಹುಲುಸಾಗುತ್ತಿದೆ. ತುಳ

ನಲ್ಲಿ ಕೂಡಮೂಕಾಂಬಿಕಾ ಗುಳಿಗಸಂಧಿ, ಮೂಕಾಂಬಾ ಜೇವುಪಾಡ್ಡನ, ಮೂಕಾಂ

ಜೇವು ಎಂಬ ಸ್ತೋತ್ರಗಳು ರಚಿತವಾಗಿವೆ. ಕೊಲ್ಲೂರಿನ ಎತ್ತರವಾದ ಶಿಖರಗಳು ,

ಹಸಿರು ತುಂಬಿದ ವನರಾಜಿ, ಜುಳುಜುಳು ಹರಿಯುವ ಹೊಳೆಗಳು ಪ್ರವಾಸಿಧಾಮಕ

ಹೇಳಿ ಮಾಡಿಸಿದಂತಿವೆ . ಇದು ವಿದೇಶಿ ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ

ಈ ದಿಸೆಯಲ್ಲಿ ವಿದೇಶಿ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದೇ

ಸ್ಥಾಪಿತವಾದ ಚೇಂಬರ್ಲೆನ್ ಆಶ್ರಮವನ್ನು ಹೆಸರಿಸಬಹುದು.

- ಶಂಕರನಾರಾಯಣ : ದಕ್ಷಿಣ ಕನ್ನಡ ಜಿಲ್ಲೆಯ ಸಪ್ತ ಕ್ಷೇತ್ರಗಳಲ್ಲಿ ಶಂಕರ

ನಾರಾಯಣಕೂಡ ಒಂದು . ಇದು ಕುಂದಾಪುರ ತಾಲ್ಲೂಕಿಗೆ ಸೇರಿದೆ. ಕುಂದಾಪುರ

ದಿಂದ ಪೂರ್ವಕ್ಕೆ 32 ಕಿ. ಮೀ ದೂರದಲ್ಲಿ ಕುಂದಾಪುರ - ಶಿವಮೊಗ್ಗ ಹೆದ್ದಾರಿಯಲ್

ಕೊಡ,ಕೋಡನಗರ , ಕೋಡಕ್ಷೇತ್ರ , ಕೊಡಗಿ ಎಂಬ ಶಬ್ದ ರೂಪಗಳು ಶಂಕರ

ನಾರಾಯಣದ ಪ್ರಾಚೀನ ಹೆಸರುಗಳು, ತಖಂಷಿ ಕೊಡಗಿರಿಯಲ್ಲಿ ತಪಸ್

ಮಾಡಿ ಹರಿಹರರನ್ನು ಒಲಿಸಿಕೊಂಡಿದ್ದರಿಂದ ಈ ಕ್ಷೇತ್ರಕ್ಕೆ ಕೊಡವೆಂಬ ಹೆಸರು

ಪ್ರಾಪ್ತವಾಯಿತೆಂದು ಐತಿಹ್ಯ . ಸುಮಾರು 200 ಮೀ . ಎತ್ತರವಿರುವಕೊಡಗಿರಿ

ಯಲ್ಲಿ ಕ್ರೋಡಾಶ್ರಮ ಇದ್ದ ಸ್ಥಳವನ್ನು ಈಗಲೂ ತೋರಿಸುತ್ತಾರೆ. ಖರ, ರಟ್ಟ

ಎಂಬ ರಾಕ್ಷಸರನ್ನು ಸಂಹರಿಸಲು ಹರಿಹರರು ಏಕರೂಪದಲ್ಲಿ ಪ್ರಕಟವಾದ ಕಥೆ

ಸಹ್ಯಾದ್ರಿ ಖಂಡ ಮತ್ತು ಸ್ಥಳ ಪುರಾಣಗಳಲ್ಲಿ ಸಮಾನ ರೀತಿಯಲ್ಲಿದೆ. ಕೊಡ

ಯಲ್ಲಿನ ಗುಹಾದ್ವಾರದ ಸ್ಥಳ ಆದಿಶಂಕರನಾರಾಯಣ ಎಂಬ ಹೆಸರಿನಿಂದ ಪ್ರಸಿದ್ದ

ವಾಗಿದೆ. ಇಲ್ಲಿ ಪೂಜಾವಿಧಿಗಳು ನಡೆಯುತ್ತವೆ. ಈ ಸ್ಥಳದಲ್ಲಿ ಪ್ರತ್ಯಕ್ಷವಾದ

ಶಂಕರನಾರಾಯಣ ರೂಪವೆ ಮುಂದೆ ಲಿಂಗರೂಪದಲ್ಲಿ ದೇವಾಲಯವಿರುವ ತಾಣದಲ್ಲಿ

ಉದ್ಭವಿಸಿತೆಂದು ಕಥೆ. ಈ ಕ್ಷೇತ್ರವುದೇವತೆಯ ಹೆಸರನ್ನೇ ಪಡೆದಿರುವುದು ಒಂದು

ವಿಶೇಷ. ತೋಂಟದ ಸಿದ್ಧಲಿಂಗೇಶ್ವರರು ಶಂಕರನಾರಾಯಣ,ಕೊಲ್ಲೂರು, ಉಡುಪಿ


ಮೊದಲಾದ ಕ್ಷೇತ್ರಗಳನ್ನು ಸಂದರ್ಶಿಸಿದ್ದರೆಂದು ತಿಳಿದು ಬರುತ್ತದೆ.

ಶಂಕರನಾರಾಯಣ ದೇವಾಲಯ ವಿಶಾಲವಾಗಿದ್ದು ನಾಗರಶೈಲಿಯಲ್


92
ಪೀಠಿಕೆ

ನಿರ್ವಾಣವಾಗಿದೆ. ಆದರೆ ದೇವಾಲಯದ ರಚನೆ ಹೊಯ್ಸಳ ವಾಸ್ತುಶಿಲ್ಪಕ್ಕೆ

ವಾಗಿದೆ. ಸುಮಾರು ಮೂರು ಅಡಿ ಎತ್ತರದ ಜಗುಲಿಯ ಮೇಲೆ ಗರ್ಭಗೃಹ ಮ

ನವರಂಗಗಳು ನೆಲೆನಿಂತಿವೆ . ಗರ್ಭಗುಡಿಯ ಒಳಗೆ ಎರಡು ಲಿಂಗಗಳ ರೂಪದಲ್ಲಿರ

ಶಂಕರನಾರಾಯಣನ ಬಿಂಬ ಒಂದೇ ಎಂಬಂತೆ ಕಾಣುತ್ತದೆ. ಲಿಂಗದ ಎಡಭಾ

ಹರಿಯ ರೂಪದಲ್ಲಿಯೂ ಲಿಂಗದ ಬಲಭಾಗ ಹರನ ರೂಪದಲ್ಲಿಯೂ ಕಾಣಿಸುತ್ತದ

ಲಿಂಗಗಳ ತಳಭಾಗವನ್ನು ಏಕಶಿಲೆಯಿಂದ ಹೊಂದಿಸಿದೆ. ಈ ದೇವಾಲಯ ಎತ್ತರದ ಸ್

ದಲ್ಲಿದ್ದರೂ ಶಂಕರನಾರಾಯಣಲಿಂಗವು ತೀರ್ಥದ ನಡುವೆ ನೆಲಮಟ್ಟದ

ಈ ತೀರ್ಥವನ್ನು ಸಿದ್ದಾಮೃತ, ಸಂತಾನತೀರ್ಥ ಮತ್ತು ಸುಧಾಸರ ಎ

ಹೆಸರುಗಳಲ್ಲಿ ಕರೆಯುತ್ತಾರೆ. ದೇವಾಲಯದ ಗೋಪುರದ ಕೆತ್ತನೆ ಕಲಾತ್ಮಕವ

ಇದರ ಎಡಭಾಗದಲ್ಲಿ ಗರುಡ ಮತ್ತು ಬಲಭಾಗದಲ್ಲಿ ನಂದಿಯ ವಿಗ್ರಹಗಳಿವೆ. ಗೋ

ದಲ್ಲಿ ಕೆತ್ತಿರುವ ಷಣ್ಮುಖ, ಶಿವ , ನರಸಿಂಹರ ವಿಗ್ರಹಗಳು ಹೊಯ್ಸಳ ಮ

ವಿಜಯನಗರದ ವಾಸ್ತುಶಿಲ್ಪವನ್ನು ಹೋಲುತ್ತವೆ. ದೇವಾಲಯದ ಮೇಲ್ಮಾ

ಇಳಿಜಾರಾಗಿದ್ದು ಕಲ್ಲು ಹಲಗೆಯಿಂದ ನಿರ್ಮಿತವಾಗಿದೆ. ಮರದ

ರಾಮಾಯಣಗಳ ಕಥೆಗಳನ್ನು ಸುಂದರವಾಗಿ ಮೂಡಿಸಿರುವುದು ಈ ದೇವಾ

ವಿಶೇಷ. ಗರ್ಭಗೃಹದ ಸುತ್ತಲೂ ಚಾವಡಿಗಳಿವೆ. ಪ್ರಾಕಾರದಲ್ಲಿ ಗಣಪತಿ,

ಗೋಪಾಲಕೃಷ್ಣ , ಆಂಜನೇಯ , ಸುಬ್ರಹ್ಮಣ್ಯ , ಗೌರಿ, ಲಕ್ಷ್ಮಿ , ಪಾರ್ಥೆಶ್ವರ, ಬೆಳ್ಳಿಯ

ಶಂಕರನಾರಾಯಣ, ಬಸವೇಶ್ವರ, ಉಮಾಮಹೇಶ್ವರ, ಮಹಲಿಂಗೇಶ್ವರ, ನಂದಿಕೇ

ಮೊದಲಾದ ದೇವತೆಗಳ ಗುಡಿಗಳಿವೆ. ಬೆಳ್ಳಿಯ ಶಂಕರನಾರಾಯಣ ಮೂರ್ತಿಸು

ಆರು ಅಡಿ ಎತ್ತರವಾಗಿದೆ. ಮೇಲಿನ ಕೈಗಳು ಸ್ವರ್ಗಹಸ್ತ , ಕೆಳಗಿನ ಕೈಗಳು ಅ

ವರದ ಭಂಗಿಯಲ್ಲಿವೆ. ಮೂರ್ತಿಯ ಹಣೆಯ ಎಡಭಾಗದಲ್ಲಿರುವ ನಾಮ

ದಲ್ಲಿರುವ ನೇತ್ರ ಹರಿಹರರನ್ನು ನಿರ್ದೇಶಿಸುತ್ತದೆ. ಇದು ಕೆಳದಿಯ ಅರಸ

ಸೇರಿದ್ದೆಂಬ ಅಭಿಪ್ರಾಯವಿದೆ.

ವಾತುಲಾಗಮಕ್ಕೆ ಅನುಗುಣವಾಗಿ ಶಂಕರನಾರಾಯಣ ದೇವಾಲ

ಪೂಜೆಗಳು ಜರುಗುತ್ತವೆ. ಪ್ರತಿನಿತ್ಯ ಪಂಚಪೂಜೆಗಳು ನಡೆಯುತ್ತವೆ. ಆ

ದಿಂದ ವೈಶಾಖ ಮಾಸದವರೆಗೆ ತಿಂಗಳಿಗೊಮ್ಮೆ ಅಮಾವಾಸ್ಯೆಯಂದು ಉತ್ಸವ

ಇದೆ. ಹನುಮಜಯಂತಿ, ಕೃಷ್ಣ ಜಯಂತಿ, ವಿನಾಯಕ ಚತುರ್ಥಿ, ನವರಾತ್ರಿ

ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಕಾರ್ತಿಕಮಾಸದಲ್ಲಿ ಭಕ್ತರು ಅಧ

ಯಲ್ಲಿ ದೇವಾಲಯವನ್ನು ಸಂದರ್ಶಿಸುತ್ತಾರೆ. ಪ್ರತಿವರ್ಷ ಶಂಕರನಾರಾಯಣ ರಥ

ತ್ಸವ ನಡೆಯುತ್ತದೆ. ಧನುಸಂಕ್ರಮಣದ ದಿವಸ ಮುಹೂರ್ತ ಬಲಿಯೊ

ರಥೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಆ ಬಳಿಕ ಆರು

ಕಾಲ ಕ್ರಮವಾಗಿ ಪನ್ನಗವಾಹನ, ವೃಷಭವಾಹನ, ಕುಂಜರವಾಹನ, ಅಶ್ವವಾಹನ,


93
ಪೀಠಿಕೆ

ಸಿಂಹವಾಹನ ಉತ್ಸವಗಳು ನಡೆದು ಏಳನೆಯದಿನ ವೈಭದಿಂದ ರಥೋತ್ಸವ ನೆರವೇರ

ತದೆ. ಮಕರಮಾಸ 2ರಂದು ರಥೋತ್ಸವ ನಡೆಸುವ ಹಿನ್ನೆಲೆಯಲ್ಲಿ ಒಂದು ಐತಿಹ್ಯವ

ಖರ ಮತ್ತು ರಟ್ಟರನ್ನು ಸಂಹರಿಸಲು ಹರಿಹರರು ಪ್ರತ್ಯಕ್ಷವಾದ ಸ್ಥಳ ಮರಗಿಡಗಳಿಂದ

ಮುಚ್ಚಿಹೋಗಿತ್ತು . ಒಮ್ಮೆ ಬ್ರಾಹ್ಮಣನೊಬ್ಬನು ಕಳೆದು ಹೋಗಿದ್ದ ಹಸ

ಹುಡುಕುತ್ತ ಈ ಸ್ಥಳಕ್ಕೆ ಬಂದನು . ಅಲ್ಲಿ ಬ್ರಾಹ್ಮಣನ ಹಸುವಿನ ಹೋಲಿಕೆಯಿದ್ದ

ಒಂದು ಹಸು ಹಾಲು ಸೂಸುತ್ತಿತ್ತು . ಬ್ರಾಹ್ಮಣ ಹತ್ತಿರ ಹೋಗಿನೋಡಿದಾಗ ಆ

ಸ್ಥಳದಲ್ಲಿ ಎರಡು ಲಿಂಗಗಳು ಒಡಮೂಡುತ್ತಿದ್ದುದನ್ನು ಗುರುತಿಸಿದನು . ಆತ ಊರಿಗೆ

ಬಂದು ರಾಜನಿಗೆ ತಿಳಿಸಿದನು. ಅದೇ ಸಮಯದಲ್ಲಿ ರಾಜನಿಗೆ ಈ ವಿಷಯ ಕನಸಿನಲ್ಲಿ

ಸೂಚಿತವಾಗಿ ಆ ಸ್ಥಳದಲ್ಲಿ ಲಿಂಗ ಉದ್ಭವವಾಗುತ್ತದೆಂದೂ ಲಿಂಗದ ಮೇಲೆ 2 ಪಾತ್ರ

ಗಳನ್ನು 7 ದಿನಗಳ ವರೆಗೆ ಮುಚ್ಚಿರಬೇಕೆಂದು ನಿರ್ದೆಶನವಾಗಿತ್ತು . ರಾಜನು ಸ್ಥಳಕ

ಭೇಟಿ ನೀಡಿ ಪಾತ್ರೆಗಳನ್ನು ಕವುಚಿಟ್ಟ . ಆತನಿಗೆ ಕುತೂಹಲ ತಡೆಯಲಾಗಲಿಲ್ಲ.

ಮೂರನೆಯದಿನಕ್ಕೆ ಪಾತ್ರೆಗಳನ್ನು ತೆಗೆದನು. ಅಲ್ಲಿಂದ ಮುಂದೆ ಲಿಂಗದ ಬೆಳವಣ

ನಿಂತುಹೋಯಿತು. ಈತ ಲಿಂಗಗಳಿಗೆ ದೇವಾಲಯವನ್ನು ಕಟ್ಟಿಸಿಕೊಟ್ಟನು. ರಾಜನು

ಪಾತ್ರೆಗಳನ್ನು ತೆಗೆದು ಪ್ರಥಮ ಲಿಂಗದರ್ಶನ ಮಾಡಿದ್ದು ಮಕರಮಾಸ 2 , ಈ

ದಿನದ ಕುರುಹಾಗಿ ಅಂದು ಶಂಕರನಾರಾಯಣನ ರಥೋತ್ಸವವಾಗುತ್ತದೆ.

ಶಂಕರನಾರಾಯಣ ದೇವಾಲಯದ ಕರ್ತೃ ಗೋರಾಷ್ಟ್ರದ ರಾಜ ಸುಲೋಚನ

ಎಂಬ ಹೇಳಿಕೆಯಿದೆ. ಆತ ಪಲ್ಲಕ್ಕಿ ಮತ್ತು ರತ್ನಖಚಿತ ಮಂಟಪಗಳನ್ನು ದಾನವಾಗ

ನೀಡಿದ್ದನೆಂಬ ನಂಬಿಕೆಯಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ 13 ನೆಯ ಶತ

ದಿಂದಲೆ ಶಾಸನಗಳು ದೊರೆಯುತ್ತದೆ. ಆದ್ದರಿಂದ ಡಾ . ಗುರುರಾಜಭಟ್ಟರ '' ಇದ


ಕ್ಕಿಂತ ಒಂದೆರಡು ಶತಮಾನಗಳಷ್ಟಾದರೂ ಹಿಂದೆ ಈ ದೇಗುಲವಿದ್ದಿರಬೇಕೆಂದು

ತಿಳಿಯಬಹುದು ” ಎಂಬ ಮಾತುಗಳಲ್ಲಿ ಸತ್ಯಾಂಶವಿದೆ . ಈ ದೇವಸ್ಥಾನಕ್ಕೆ ಅನೇಕ

ರಾಜರು ದಾನದತ್ತಿಗಳನ್ನು ನೀಡಿದ್ದಾರೆ . ಅವರಲ್ಲಿ ವಿಜಯನಗರದ ಮತ್ತು ಕಿಕ್ಕೇರ

ಅರಸರ ಕೊಡುಗೆ ಅಧಿಕವಾದುದು. ದೇವಾಲಯದ ಭೋಗಮಂಟಪ ಮತ್ತು ಬೆಳ್ಳಿ

ಕಾಲು ದೀಪಗಳು ಕಿಕ್ಕೇರಿ ಅರಸರ ಕೊಡುಗೆಗಳು . ಕ್ರಿ . ಶ. 1563 ರಲ್ಲಿ ಕೆಳದಿ

ನಾಯಕರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರೆಂಬುದಕ್ಕೆ ದಾ

ಗಳಿವೆ. ದೇವಾಲಯದ ಮುಂದೆ ಒಂದು ಭವ್ಯವಾದ ಗಂಟೆ ಇದೆ . ಇದನ್ನು ಟಿಪ್

ಸುಲ್ತಾನ್ ಕ್ರಿ . ಶ. 1782 ರಲ್ಲಿ ಅರ್ಪಿಸಿದನೆಂದು ತಿಳಿದು ಬರುತ್ತದೆ. ಈ ಗಂಟೆಯ

ನಾದ 8 ಕಿ. ಮೀ . ದೂರದ ವರೆಗೆ ಕೇಳಿಸುತ್ತದೆಯೆಂದು ಹೇಳುತ್ತಾರೆ. ಶಂಕರ

ನಾರಾಯಣ ದೇವಾಲಯದ ಒಳ ಹೊರಗೆ ಹಲವು ತೀರ್ಥಗಳಿವೆ. ದೇವಾಲಯದ

ಒಳಭಾಗದಲ್ಲಿ ಅಗ್ನಿ ತೀರ್ಥ, ಭಾರ್ಗವತೀರ್ಥ ಮತ್ತು ನಾಗತೀರ್ಥಗಳಿವೆ. ಹೊ

ದಲ್ಲಿಕೋಟಿತೀರ್ಥ ಮತ್ತುಕೊಡತೀರ್ಥಗಳಿವೆ.
94
ಪೀಠಿ

ಬಸುರೂರು : ಸಹ್ಯಾದ್ರಿ ಖಂಡದಲ್ಲಿ ಬಸುರೂರಂ ವಸುಪ

ಉಲ್ಲೇಖವಾಗಿದೆ . ಆದರೆ ಬಸುರೂರಿಗೆ ಸಂಬಂಧಿಸಿದ ಪ್ರಾಚೀನ ಶಾಸನಗಳಲ್ಲಿ ಎಲ್ಲಿ

ವಸುಪುರ ಶಬ್ದದ ಪ್ರಸ್ತಾಪವಿಲ್ಲ . ಪುರಾಣ ಮತ್ತು ಕಾವ್ಯಗಳಲ್ಲಿ ಮಾತ್ರ

ವಸುಪುರ ಎಂಬ ಹೆಸರು ಬಸುರೂರಿಗಿಂತ ಈಚಿನದ್ದಿರಬೇಕು ಎಂಬ ನಾಯಕ

ವಾದ ಸಮಂಜಸವಾಗಿದೆ. ಶಾಸನಗಳಲ್ಲಿ ಬಸುರಪುರ , ಬಸುರೂರ ಪಟ್ಟಣ ಇ

ಪರ್ಯಾಯನಾಮಗಳು ದೊರೆಯುತ್ತವೆ. ಬಸುರೂರಿನ ಮಹಲಿಂಗೇಶ್ವರ ದ

ದಲ್ಲಿ ಪಠಿಸುವ ಸಂಕಲ್ಪ ಮಂತ್ರದಿಂದ ಈ ಊರಿಗೆ ಶುಕ್ತಿಮತಿ ಎಂಬ ಮತ

ಹೆಸರೂ ಇದ್ದಂತೆ ಭಾಸವಾಗುತ್ತದೆ. ವಸುಚಕ್ರವರ್ತಿ ವಾರಾಹಿಗೆ ಶುಕ್ಕಿಮ

ನೀರನ್ನು ತಂದು ವಿಸರ್ಜಿಸಿದನೆಂದೂ ಇದರಿಂದಾಗಿ ವಾರಾಹಿನದಿಯುಂ ಶುಕ

ಹೆಸರನ್ನು ಪಡೆಯಿತೆಂಬ ಕಥೆ ಸಹ್ಯಾದ್ರಿಖಂಡದಲ್ಲಿದೆ, ಬಸುರೂರ

ದಂಡೆಯಲ್ಲಿರುವುದರಿಂದ ಒಂದು ಕಾಲದಲ್ಲಿ ನದಿಯ ಹೆಸರನ್ನೆ ತಳೆದಿರಬಹ

ಎಂಬ ರಾಜನು ವಾಸಿಸುತ್ತಿದ್ದ ಸ್ಥಳ ವಸುಪುರ ಎಂದು ಖ್ಯಾತವಾಯಿತೆ

ಪುರಾಣ ಮತ್ತು ಸಹ್ಯಾದ್ರಿಖಂಡಗಳಲ್ಲಿ ನಿರೂಪಿಸಲಾಗಿದೆ. ಆದರೆ ವಸು

ವರ್ತಿ ಬಸುರೂರನ್ನು ಆಳಿದುದಕ್ಕೆ ಇತಿಹಾಸದಿಂದ ಯಾವುದೇ ಮಾಹಿತ

ತಿಲ್ಲ. ನಮ್ಮ ನಾಡಿನಲ್ಲಿ ಅಂಥ ಅರಸನಿದ್ದರೆ ಅವನು ಆಳುಪರ ಕುಲಕ್ಕೆ ಸೇರಿದ ಕ್ರಿ .ಶ .
1236 ರಿಂದ 1254ರ ವರೆಗೆ ತುಳವದಲ್ಲಿ ಅಧಿಕಾರದಲ್ಲಿದ್ದ ವಿಬುಧವಸು ಎಂಬ

ಚಕ್ರವರ್ತಿಯಾಗಿರಬಹುದೋ ” ಎಂದು ಪಿ. ಗುರುರಾಜಭಟ್ಟರು ಅಭಿಪ್ರ

ತಾರೆ, ಪುರಾಣ, ಐತಿಹ್ಯ , ಕಾವ್ಯಗಳಲ್ಲಿ ವಸುನೃಪಾಲನನ್ನು ಕುರಿತು ಬ

ಹೇಳಿರುವುದರಿಂದ ಈತನ ಅಸ್ತಿತ್ವವನ್ನು ಸಂಪೂರ್ಣವಾಗಿ ತಳ್ಳಿ ಹಾಕು

ಬಸರೂರುಕುಂದಾಪುರ ತಾಲ್ಲೂಕಿನಲ್ಲಿ ಕುಂದಾಪುರದಿಂದ ಪೂರ್ವಕ್ಕೆ

ದೂರದಲ್ಲಿದೆ. ಸುಮಾರು 14 ಚದರ ಮೈಲಿ ವಿಸ್ತೀರ್ಣವುಳ್ಳ ಬಸರೂರು ಇ

ನಿಸ್ತೇಜವಾಗಿ ಕಂಡುಬಂದರೂ ಒಂದು ಕಾಲದಲ್ಲಿ ವ್ಯಾಪಾರ ಚಟುವಟಿಕ

ವಾಗಿತ್ತು . ಕ್ರಿ . ಶ. 1514 ರಲ್ಲಿ ಮಲಬಾರ್‌ , ಆರ್‌ಮುಜ್ , ಆಡೆನ್ ಮತ

ಗಳಿಂದ ಬಸುರೂರಿಗೆ ಹಡಗುಗಳು ಬರುತ್ತಿದ್ದವು. ಅಲೂಪರು, ಇಕ್ಕೇರಿ

ಹೊನ್ನಕಂಬಳಿಯ ಅರಸರು, ಪೋರ್ಚಗೀಸರು ಮೊದಲಾದವರು ಈ ಪ್ರದೇ

ಆಳಿದ್ದರು. ಬಸರೂರಿನ ಗತಜೀವನದ ಕುರುಹಾಗಿ ಇಂದಿಗೂ ದೊಡ್ಡ ದೊಡ್ಡ ಗೋಡೆ

ಗಳನ್ನು , ದೇವಾಲಯಗಳನ್ನು ,ಕೋಟೆಯ ಅವಶೇಷಗಳನ್ನು ಅಲ್ಲಲ್ಲಿ ಕಾ

ಇಲ್ಲಿನ ಮುಖ್ಯ ದೇವಾಲಯಗಳು ಮಹಲಿಂಗೇಶ್ವರ ಮತ್ತು ತುಳ

1 ಕುಂದದರ್ಶನ
95
ಪೀಠಿಕೆ

ದೇವಾಲಯಗಳು. ವಸುನೃಪಾಲನು ಪೂಜಿಸಿದ ಮರಳಿನಲಿಂಗವೆ ಮಹಲಿಂಗೇಶ್ವರ

ಲಿಂಗವಾಯಿತೆಂದು ಸಹ್ಯಾದ್ರಿ ಖಂಡದಲ್ಲಿ ಉಕ್ತವಾಗಿದೆ. ಪದ್ಮಪುರಾಣ

ಸಣ್ಣಪುಟ್ಟ ವ್ಯತ್ಯಾಸಗಳೊಂದಿಗೆ ವಸುನೃಪನ ಕಥೆ ಬಂದಿದೆ. ಸಹ್ಯಾದ್ರಿ ಖ

ಪ್ರಸ್ತಾಪವಾಗಿರುವಕೋಲಾಹಲಗಿರಿ ಪದ್ಮಪುರಾಣದಲ್ಲಿ ಗಿರಿರಾಜಪುರದಕೋಲಾ

ರಾಜನಾಗಿದ್ದಾನೆ. ಶುಕ್ತಿಮತಿ ನದಿಯನ್ನು ಕೋಲಾಹಲಗಿರಿ ಕಾವಿಸುವ ಪ್ರಸ

ಪದ್ಮಪುರಾಣದಲ್ಲಿಲ್ಲ . ಉಳಿದಂತೆ ಕಥೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರುವ

ದಿಲ್ಲ. ಪುರಾಣ ಮತ್ತು ಸಹ್ಯಾದ್ರಿಖಂಡಗಳ ಪ್ರಕಾರ ಮಹಲಿಂಗೇಶ್ವರ ದೇವಾಲ

ಯದ ಕರ್ತೃ ವಸಂಚಕ್ರವರ್ತಿ . ಆದರೆ ಕ್ರಿ . ಶ. 1154 ರ ಶಾಸನದಲ್ಲಿ ಮಹಲಿಂಗೇಶ್ವರ

ದೇವಾಲಯವನ್ನು ಕಟ್ಟಿಸಿದವರು ನಖರ ಸಂಘದವರು ಎಂದು ಉಕ್ತವಾಗಿದೆ . ಒಂದು

ಕಾಲದಲ್ಲಿ ನಗರ ಮತ್ತು ಹಂಜಮಾನ ಸಂಘಗಳು ಈ ಪ್ರದೇಶದಲ್ಲಿ ಪ್ರಭಾವಯ

ವಾಗಿದ್ದವು. ನಖರ ಸಂಘದವರು ನಿರ್ಮಿಸಿದುದರಿಂದ ಮಹಲಿಂಗೇಶ್ವರ ದೇವಾಲ

ನಖರೇಶ್ವರ ದೇವಾಲಯ ಎಂಬ ಹೆಸರು ಪಡೆಯಿತು. ಪ್ರಾಚೀನ ಶಾಸನಗಳಲ್ಲಿ

ನಖರೇಶ್ವರ ಎಂಬ ಹೆಸರು ಪ್ರಚುರದಲ್ಲಿದೆ. 15-16 ನೇ ಶತಮಾನಗಳ ಬಳಿಕದ

ಶಾಸನಗಳಲ್ಲಿ ಮಾತ್ರ ಮಹಲಿಂಗೇಶ್ವರವೆಂಬ ಹೆಸರು ಕಾಣಿಸಿಕೊಂಡಿದೆ . ತುಳುನಾಡಿನ

ಬಹಳಷ್ಟು ಶೈವದೇವಾಲಯಗಳನ್ನು ಮಹಲಿಂಗ ದೇವಾಲಯಗಳೆಂದು ಕರೆಯು

ರೂಢಿ.

ಬಸುರೂರಿನ ಪ್ರಧಾನ ದೇವಾಲಯವಾದ ಮಹಲಿಂಗೇಶ್ವರ ಊರಿನ ಮಧ್ಯ

ಭಾಗದಲ್ಲಿದೆ. ಗೋಪುರ , ಗರ್ಭಗುಡಿ , ಮುಖಮಂಟಪಗಳನ್ನು ಒಳಗೊಂಡಿರುವ

ದೇವಾಲಯದ ರಚನಾಕಾಲ 10 -11 ನೆಯ ಶತಮಾನವಿರಬಹುದೆಂದು ಊಹೆ.

ಮುಖಮಂಟಪದ ಎದುರು ಕಂಚಿನಿಂದ ಮಾಡಿದ ಐದು ಅಡಿ ಎತ್ತರದ ದ್ವಾರಪಾಲಕರ

ವಿಗ್ರಹಗಳಿವೆ. ಈ ವಿಗ್ರಹಗಳನ್ನು ಪರಶುಪಾಣಿ, ಶೂಲಪಾಣಿ ಎಂದು ಕರೆಯುತ್ತಾರ

ತೀರ್ಥಮಂಟಪದಲ್ಲಿ ನಂದಿಯ ಶಿಲ್ಪವಿದೆ. ಗರ್ಭಗುಡಿಯ ವಾಯುವ್ಯದಲ್ಲಿ ಸುಮಾರು

ಒಂದು ಅಡಿ ಎತ್ತರದ ಸುಂದರವಾದ ಮಹಿಷಾಸುರ ಮರ್ದಿನಿಯ ವಿಗ್ರಹವಿದೆ.

ಗರ್ಭಗುಡಿಯ ಪಕ್ಕದಲ್ಲಿರುವ ಪ್ರಾಚೀನವಾದ ಗಣಪತಿ ಗುಡಿಯಲ್ಲಿ ಕೆಲವು ಶಾಸನ

ಗಳನ್ನು ಕೆತ್ತಿದ್ದಾರೆ. ಗೋಪುರದ ಮುಂಭಾಗದಲ್ಲಿ ಎತ್ತರವಾದ ಶಿಲಾಸ್ತಂಭವಿದೆ

- ಬಸುರೂರಿನಲ್ಲಿ ಏಳು ಕೆರೆಗಳಿವೆ. ಅವು ದೇವರ ಕೆರೆ, ಮೂಡುಕೇರಿ ಕೆರೆ,

ಹಲರಕೆರೆ, ಮಾರಣಕೆರೆ, ಮಾದನಕೆರೆ , ಪಳ್ಳಿಕೆರೆ , ಬೈಲುಕೆರೆ, ಬಹುತೇಕ ಕೆರೆಗಳು

ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾದವು, ಇಲ್ಲಿ ವಿವಿಧ ಜನಾಂಗಗಳು

ವಾಸಿಸುತ್ತಿದ್ದ ಏಳು ಕೇರಿಗಳಿವೆ. ಮೂಡುಕೇರಿಯಲ್ಲಿ ಆದಿನಾಥೇಶ್ವರ ದೇವಾ

ವಿದೆ. ಪಡುವಕೇರಿಯಲ್ಲಿ ತಿರುಮಲ ವೆಂಕಟರಮಣ ದೇವಾಲಯವಿದೆ. ಇದು

ಶಿಲ್ಪಕಲೆಯ ದೃಷ್ಟಿಯಿಂದ ಗಮನಾರ್ಹವಾದುದು . ಈ ದೇವಾಲಯದ ಮೂಲ


ಪೀಠಿಕೆ

ಮೂರ್ತಿ ಗಜಲಕ್ಷ್ಮೀ ವೆಂಕಟರಮಣ ಮೂರ್ತಿಯನ್ನು ತಿರುಪತಿಯಿ

ಹೇಳುತ್ತಾರೆ. ರಾವುತಕೇರಿಯಲ್ಲಿ ಬಳೆಗಾರರಿಗೆ ಸೇರಿದ ದೇವಿಗಂಡಿ ಕೆಲವ

ಅಪೂರ್ವ ಪ್ರತಿಮೆಗಳನ್ನು ಹೊಂದಿದ್ದು ವಿಶಿಷ್ಟವಾಗಿದೆ. ಇಲ್ಲಿನ ಪ್ರಾಚ

ಲಯವಾದ ತುಳುವೇಶ್ವರ ದೇವಾಲಯ ಶಿಥಿಲವಾಗಿದೆ. ಇದು ಸುಮಾರು 1

ನೆಯ ಶತಮಾನದಲ್ಲಿ ರಚಿತವಾಗಿರಬೇಕು. ತುಳುವೇಶ್ವರಲಿಂಗದ ಸ್ವಲ್ಪಭಾಗ ಮ

ಕಾಣಿಸುತ್ತದೆ. ಉಳಿದ ಭಾಗವೆಲ್ಲ ಶಿಥಿಲವಾಗಿ ಹೋಗಿದೆ.

ಕೋಟೇಶ್ವರ : ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾದ

ಕೋಟೇಶ್ವರ ಕುಂದಾಪುರದಿಂದ ದಕ್ಷಿಣಕ್ಕೆ 4 ಕಿ. ಮೀ . ದೂರದಲ್ಲಿದೆ. ಈ ಕ್ಷೇತ

ಧ್ವಜೇಶ್ವರ ಎಂಬ ಪರ್ಯಾಯನಾಮವಿದೆ. ಕೋಟೇಶ್ವರವೆಂಬ ಹೆಸರು ಕಾ

ಪಂಥದ ಪ್ರಭಾವದಿಂದ ಬಂದಿರಬಹುದೆಂದು ಗುರುರಾಜಭಟ್ಟರ ಅಭಿಪ್ರಾಯ

ಕೋಟೇಶ್ವರದ ಕರ್ತೃಕೂಡ ವಸುಚಕ್ರವರ್ತಿ ಎಂದೂ ಆತ ವೇಣುಧ್ವಜವನ್ನು

ಶತ್ರುಗಳನ್ನು ಸಂಹರಿಸಿ , ಹೊಳೆಯುವ ರಥದಲ್ಲಿ ಧ್ವಜವೇರಿಸಿ, ಸಾಗರದ ತನಕ

ನೆಂದೂ ಸಹ್ಯಾದ್ರಿಖಂಡದಲ್ಲಿ ವಿವರಿಸಿದೆ. ಇಂದಿಗೂ ಕೋಟೇಶ್ವರದ ರ

ಸಮಯದಲ್ಲಿ ಧ್ವಜವೇರಿಸಿಕೊಂಡುಹೋಗುವ ಪದ್ಧತಿ ಇದೆ. ಯಾವುದೋ ಸಂ

ದಲ್ಲಿ ನಡೆದ ಇಂಥ ಒಂದು ಘಟನೆ ಧ್ವಜೇಶ್ವರ ಎಂಬ ಹೆಸರಿಗೆ ಕಾರಣವಾಗಿರಬಹುದು,

ಪದ್ಮಪುರಾಣದ ಪುಷ್ಕರಖಂಡದಲ್ಲಿ ಕೋಟೇಶ್ವರಕ್ಕೆ ಸಂಬಂಧಿಸಿದ ಕಥೆ ಹೀಗಿದೆ

ದೇವತೆಗಳಿಗೆ ಪರಮಾತ್ಮನ ಸ್ವರೂಪವನ್ನು ತೋರಿಸಲು ಬ್ರಹ್ಮನು ಈ ಕ್ಷೇತ್

ಕಠಿಣವಾದ ತಪಸ್ಸು ಮಾಡಿದನು. ಈತನ ತಪಸ್ಸಿಗೆ ಮೆಚ್ಚಿ ಆದಿಶಕ್ತಿಯುಜ್ಯೋ

ಸ್ವರೂಪವುಕೋಟಿಲಿಂಗಗಳಾಗಿಕೋಟೇಶ್ವರ ಹೆಸರಿನಿಂದ ಪ್ರತ್ಯಕ್ಷವಾಯಿತು.

ತನ್ನ ಕಮಂಡಲುವಿನ ಉದಕದಿಂದ ಒಂದು ಸರೋವರವನ್ನು ನಿರ್ಮ

ಸರೋವರಕ್ಕೆ ಕೋಟಿಲಿಂಗಗಳ ಜಟೆಯಿಂದ ನೀರು ಚಿಮ್ಮಿ ಕೋಟಿತೀರ್ಥವ

ವಿಶ್ವಕರ್ಮನು ಕೋಟೀಶ್ವರನಿಗೆ ಪ್ರಾಸಾದವನ್ನೂ ಕೋಟಿತೀರ್ಥಕ್ಕೆ

ಗಳನ್ನೂ ಕಟ್ಟಿದನು. ಮುಂದೆ ಪ್ರಳಯವಾಗಿ ಮಣ್ಣಿನಲ್ಲಿ ಮುಚ

ಕೋಟೇಶ್ವರನನ್ನು ಮುನಿಗಳು ಹುಡುಕಿ ಹೊರತೆಗೆದರು. ಆ ಬಳಿಕ ಮಾ

ನಗರದ ವಸುಚಕ್ರವರ್ತಿಕೋಟೇಶ್ವರನಿಗೆ ದೇವಾಲಯವನ್ನು ಕಟ್ಟಿಸಿ ದೇವಾಲಯ

ಮುಂದೆ ಧ್ವಜವನ್ನು ನಿರ್ಮಿಸಿದನು .

ಕೋಟೇಶ್ವರ ದೇವಾಲಯ ಹಲವು ಬಾರಿ ಜೀರ್ಣೋದ್ದಾರವಾ

1627ರಲ್ಲಿ ಕೂಡ ಈ ದೇವಸ್ಥಾನವನ್ನು ಪೂರ್ಣವಾಗಿ ದುರಸ್ತಿ ಮಾ

ತಿಳಿದುಬರುತ್ತದೆ. ಇದರ ಸಂಕೇತವಾಗಿಯೋ ಎಂಬಂತೆ ಸಹ್ಯಾದ್ರ

ಬ್ರಾಹ್ಮಣನ ನೇಗಿಲಿಗೆಕೋಟೀಶಲಿಂಗ ದೊರೆತ ಕಥೆ ವರ್ಣಿತವಾಗಿದೆ. ಕ

ಸೇರಿದ ಕಥೆಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಕಂಡುಬರುತ್ತವೆ. ಕೋಟ


97
ಪೀಠಿಕೆ

ಋಷಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಈಶ್ವರನು ಅವರಿಗೆ ಒಲಿದು ಕೋ

ಲಿಂಗಗಳ ರೂಪದಲ್ಲಿ ಪ್ರತ್ಯಕ್ಷನಾದನೆಂಬುದು ಒಂದು ಸಂಪ್ರದಾಯದ ಕಥೆ .

- ಕೋಟೀಶ್ವರ ದೇವಾಲಯ ವಿಸ್ತಾರವಾದುದು . ಇದು ಗರ್ಭಗೃಹ, ನವರಂಗ,

ಮತ್ತು ಪ್ರಾಂಗಣಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಮಲದೇವತೆಯ

ಕೋಟೀಶ್ವರಲಿಂಗವೂ ನೆಲಮಟ್ಟಕ್ಕಿಂತ 1 ಅಡಿ ಆಳದಲ್ಲಿದೆ. ಇದನ್ನು ಮೊರ

ಶಿಲೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಅನೇಕ ಲಿಂಗಗಳಿವೆ. ಇವೇ ಕೋಟಿಲಿಂಗಗಳ

ಎಂದು ಹೇಳುತ್ತಾರೆ. ಬಾವಿಯಂತಿರುವ ಶಿಲೆಯ ಮೇಲೆ ಪಾಣಿಪೀಠವನ್ನಿಟ್ಟು

ಅದರ ಮೇಲೆಕುಂಚಿನಿಂದ ಶಿವಪ್ರತಿಮೆಯನ್ನು ನಿಲ್ಲಿಸಿದ್ದಾರೆ. ಗರ್ಭಗುಡಿ ಮ

ಪ್ರಾಂಗಣದ ಮೇಲ್ಯಾವಣಿಯಲ್ಲಿ ಪದ್ಮಗಳನ್ನು ಕೊರೆದಿದ್ದಾರೆ. ನವ

ಪ್ರವೇಶಿಸುವಾಗ ಗರ್ಭಗುಡಿಯ ದ್ವಾರದಲ್ಲಿ ಪಂಚಲೋಹದಿಂದ ನಿರ್ಮಿಸಿರ

ಶೂಲಪಾಣಿ, ಪರಶುಪಾಣಿ ಎಂಬ ದ್ವಾರಪಾಲಕ ವಿಗ್ರಹಗಳಿವೆ. ಇವು ಸು. 5 ಅಡಿ

ಎತ್ತರವಾಗಿದ್ದು ವಿಜಯನಗರ ಮತ್ತು ಕೆಳದಿ ಅರಸರ ಕಾಲದ ರಚನೆಗಳಂತೆ

ತೋರುತ್ತವೆ. ಗರ್ಭಗುಡಿಯ ಸುತ್ತ ಸುಬ್ರಹ್ಮಣ್ಯ , ಮಹಿಷ ಮರ್ದಿನಿ , ಆದಿಗ

ಜೇಷ್ಠಾಲಕ್ಷ್ಮಿ , ವೇಣುಗೋಪಾಲಕೃಷ್ಣ ಮೊದಲಾದ ದೇವತೆಗಳ ವಿಗ್ರಹಗಳಿವೆ.

. ಈ ದೇವಾಲಯದಲ್ಲಿ ವಿವಿಧ ಕಾಲಕ್ಕೆ ಸೇರಿದ ವೈವಿಧ್ಯಮಯ ಶಿಲ್ಪಗಳಿವೆ.

ಕ್ರಿ .ಶ. 1324ರಿಂದಲೇ ಕೋಟೇಶ್ವರದ ಉಲ್ಲೇಖ ಶಾಸನಗಳಲ್ಲಿದೆ. ನವರಂಗದ

ಸುತ್ತಿನಲ್ಲಿರುವ ಗಣಪತಿ , ಚಾವಡಿಯಲ್ಲಿನ ಸಪ್ತಮಾತೃಕೆಯರು, ಮಹಾದ್ವಾರದಲ್ಲಿ

ನಂದಿ, ಗರ್ಭಗೃಹದ ಉಬ್ಬುಶಿಲ್ಪಗಳು ಪ್ರಾಚೀನವಾಗಿದ್ದು ಸುಮಾರು

ಶತಮಾನಕ್ಕೆ ಸೇರಿದ್ದೆಂದು ಹೇಳುತ್ತಾರೆ. ಸಪ್ತಮಾತೃಕೆಯರ ವಿಗ್ರಹಗಳು 1

ಅಂಗುಲ ಎತ್ತರವಾಗಿವೆ . ಪದ್ಮಾಸನಸ್ಥವಾದ ಈ ಬಿಂಬಗಳು ಸುಮಾರು 9ನೇ

ಶತಮಾನಕ್ಕೆ ಸೇರಿರಬಹುದೆಂದು ಗುರುರಾಜಭಟ್ಟರು ಊಹಿಸಿದ್ದಾರೆ. ಮ

ಮರ್ದಿನಿಯ ವಿಗ್ರಹವನ್ನು ಪಂಚಲೋಹದಿಂದ ನಿರ್ಮಿಸಲಾಗಿದ್ದು ಸುಮ

ಅಂಗುಲ ಎತ್ತರವಾಗಿದೆ. ಆದಿಗಣಪತಿಯನ್ನು ರುದ್ರಾಕ್ಷಿಶಿಲೆಯಿಂದ ರಚಿಸಲಾಗಿದ

21 ಅಡಿ ಎತ್ತರವಿದೆ. ಇದರ ಕಮಾನಿನಂತಿರುವ ಪ್ರಭಾವಳಿ, ಜಟಾಮುಕುಟ,

ಪಾಶಾಂಕುಶ ಧರಿಸಿರುವ ರೀತಿ ವಿಶಿಷ್ಟವಾದುದು. ವೇಣುಗೋಪಾಲಕೃಷ್ಣ ವಿಗ್ರಹ

ತ್ರಿಭಂಗಿಯಲ್ಲಿದೆ. ಕರಿಶಿಲೆಯಿಂದ ನಿರ್ಮಿತವಾದ ಈ ಮೂರ್ತಿ ಸುಮ

ಎತ್ತರವಾಗಿದ್ದು ಆಕರ್ಷಕವಾದ ಕಲೆಗಾರಿಕೆಯಿಂದ ಕೂಡಿದೆ. ಇದರ ಶಿಲ್ಪ 1


ನೇ ಶತಮಾನಕ್ಕೆ ಸೇರುತ್ತದೆ. ವೇಣುಗೋಪಾಲಕೃಷ್ಣನ ಎಡ ಬಲಗಳಲ್ಲಿ ರುಕ್ಕಿಣಿ

ಸತ್ಯಭಾಮೆಯರ ಬಿಂಬಗಳಿವೆ . ಹಿಂಭಾಗಕ್ಕೆ ಲಾಳಾಕಾರದ ಪ್ರಭಾವಳಿಯಿದೆ.

ಕೋಟೇಶ್ವರದಲ್ಲಿ ದೊಡ್ಡದಾದ ರಥವಿದೆ. ಕೋಟೇಶ್ವರದ ರಥೋತ್ಸವ ಈ


98 ,
ಪೀಠಿಕ

ಸುತ್ತಿನಲ್ಲಿ ಪ್ರಖ್ಯಾತವಾದುದು. ಇಲ್ಲಿ ಪ್ರತಿವರ್ಷಕೋಡಿಯು ಹಬ್ಬ ಆಚರಿಸು

ದೇವಸ್ಥಾನದ ಉತ್ತರಕ್ಕೆ ವಿಜಯನಗರ ಕಾಲದ ಒಂದು ವಿಸ್ತಾರವಾದ ಕೆರೆಯಿದೆ

ಕುಂಭಾಸಿ : ತುಳುನಾಡಿನ ಸಪ್ತ ಕ್ಷೇತ್ರಗಳಲ್ಲಿ ಕುಂಭಾಸಿಯೂ ಒಂದ

ಕುಂದಾಪುರದಿಂದ ದಕ್ಷಿಣಕ್ಕೆ 9 ಕಿ. ಮಿ . ದೂರದಲ್ಲಿದೆ . ಪೌರಾಣಿಕವಾಗಿ ಈ

ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದು , ದ್ವಾಪರದಲ್ಲಿ ಗೌತಮ ಕ್ಷೇತ್ರವೆಂದು,

ವಾಗಿತ್ತು . ಗಜಪುರ ಎಂಬ ಮತ್ತೊಂದು ಹೆಸರೂ ಇದೆಯೆ

ಕುಂಭಾಸಿಯ ಯಾವಗುಹೆ ಎಂಬಲ್ಲಿ ಗೌತಮಮುನಿಯ ಮುಖ ಕಂಡುಬರ

ಪ್ರತೀತಿ. ರಾಮಾಯಣದ ಕುಂಭ , ಮಹಾಭಾರತದ ಭೀಮ, ಗೌತಮ ಋ

ವಿನಾಯಕ ಇವರೆಲ್ಲರೊಂದಿಗೆ ಕುಂಭಾಸಿಯ ಸ್ಥಳಗತೆ ಹೆಣೆದುಕೊಂಡಿದೆ. ಕುಂಭ

ಸಂಹರಿಸಲು ಗಣಪತಿಯು ಭೀಮನಿಗೆ ಅಸಿಯನ್ನು ನೀಡಿದನು. ಕುಂಭ

ಕುಂಭಾಸಿ ಆಯಿತೆಂದು ಐತಿಹ್ಯಗಳನ್ನು ಆಧರಿಸಿ ಹೇಳುತ್ತಾರೆ.

ಕಾಶಿ ಎಂಬ ರೂಪದೊರೆಯುತ್ತದೆ. ಕುಂಭಾಶಿ ಎಂಬ ಹೆಸರು ಬರಲು

ಕಥೆ ಸಹ್ಯಾದ್ರಿಖಂಡದಲ್ಲಿ ಕೂಡ ನಿರೂಪಿತವಾಗಿದೆ . ಗೌತಮರಿಗೆ

ಗೋಹತ್ಯೆ , ತಾಯಿಯ ಮಾತನ್ನು ನಡೆಸಿಕೊಡಲು ಗಣಪತಿಯು ಗಂಗೆಯನ್ನ

ಹೂಡಿದ ಸಂಚು, ಗೌತಮರಿಂದ ಅವರ ಶಿಷ್ಯರಿಗೆ ಉಂಟಾದ ಶಾಪ , ಶಿಷ್

ಮಧುವನದಲ್ಲಿ ತಪಸ್ಸು ಮಾಡಿದ್ದು , ಭೀಮನಿಂದ ಕುಂಭದಾನ

ಮೊದಲಾದ ಪ್ರಸಂಗಗಳು ಸ್ಥಳಪುರಾಣ ಮತ್ತು ಸಹ್ಯಾದ್ರಿ ಖಂಡಗಳಲ್

ಬಗೆಯಲ್ಲಿವೆ. ಕುಂಭಾಶಿಯ ಲಿಂಗಕ್ಕೆ ಗುಡಿ ಕಟ್ಟಿಸಿದವನು ಭೀಮಸೇನ ಎಂದು

ಸಹ್ಯಾದ್ರಿಖಂಡದಲ್ಲಿ ಹೇಳಿದೆ. ಇಂಥ ಸಾಂಪ್ರದಾಯಿಕ ಕಥೆಗಳ ನಡುವೆ

ನಿರೂಪಿಸುವ ಸ್ಥಳಗತೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ. ಅಂಥದ

ಕಥೆ ಹೀಗಿದೆ - ಕುಂಭಾಸುರನ ಬಾಧೆಯನ್ನು ತಡೆಯಲಾರದೆ ಋಷಿಗಳು ಈಶ್

ಪ್ರಾರ್ಥಿಸಿದರು. ಈಶ್ವರ ಅವರಿಗೆ ನಿರ್ದಿಷ್ಟ ಸ್ಥಳವನ್ನು ತೋರಿಸಿ ಎರಡ

ಗಳನ್ನು ಮುಚ್ಚಿರಿ, ಇಲ್ಲಿ ಹರಿಹರರು ಉದ್ಭವಿಸುತ್ತಾರೆ ಎಂದು ನು

ಋಷಿಗಳು ಆತ ಹೇಳಿದಂತೆ ಪಾತ್ರೆಗಳನ್ನು ಇಟ್ಟರು. ಆದರೆ ನಿರ್ದಿಷ

ಮೊದಲೇ ತೆರೆದು ನೋಡಿದಾಗ ಅಲ್ಲಿ ಏನೂ ಕಾಣಿಸಲಿಲ್ಲ . ಆಗ '' ಭೀಮ ಬಂದು

ಕುಂಭನನ್ನು ಸಂಹರಿಸುವವರೆಗೆ ಕಾಯುತ್ತಿರಿ ” ಎಂಬ ಅಶರೀರವಾಣಿಯಾ

ಎಂದಿದೆ, ಮುಂದಿನ ಕಥೆ ಬದಲಾವಣೆಗಳಿಲ್ಲದೆ ಸಹ್ಯಾದ್ರಿಖಂಡದಂತೆಯೆ ಸಾ

ಈ ಕ್ಷೇತ್ರ ಇಂದು ಗಣೇಶನಿಂದಾಗಿ ಪ್ರಖ್ಯಾತವಾಗಿದ್ದರೂ ಸಹ್ಯಾದ್ರಿ

ಕುಂಭಾಸಿ ಮನ್ನಣೆ ಗಳಿಸಿರುವುದು ಇಲ್ಲಿಯ ಹರಿಹರದೇವಾಲಯದಿಂದ, ಇಲ್ಲಿ ಹರಿ

ಸೂರ್ಯನಾರಾಯಣ, ಚನ್ನಕೇಶವ ಗಣಪತಿದೇವತೆಗಳ ಗುಡಿಗಳಿವೆ . ಇವುಗಳ


99
ಪೀಠಿಕೆ

ಗಣಪತಿಗುಡಿ ಇರುವುದು ಆನೆಗುಡ್ಡ ಎಂಬ ಬೆಟ್ಟದ ಮೇಲೆ. ಹರಿಹರ ದೇವಾಲ

ಒಂದು ಕೊಳದ ಮಧ್ಯೆ ಇದೆ. ನೆಲಮಟ್ಟಕ್ಕಿಂತ ಸುಮಾರು 7 ಅಡಿಗಳಷ್

ನಿಂದ ದೇವಾಲಯವನ್ನು ಕಟ್ಟಿದ್ದಾರೆ. ದೇವಾಲಯ ಚೌಕಾಕಾರವಾಗಿದೆ. ಗ

ಗಳನ್ನು ಕೆಂಪುಕಲ್ಲಿನಿಂದ ನಿರ್ಮಿಸಿದೆ. ಗುಡಿಯ ಎಡ ಬಲಗಳಲ್ಲಿ ಸೂರ್

ಮತ್ತು ಚಂದ್ರಪುಷ್ಕರಿಣಿ ಎಂಬ ತೀರ್ಥಗಳಿವೆ . ಗರ್ಭಗೃಹದಲ್ಲಿ ಹರಿಹರ

ಇದರ ಮುಂದೆ ಇರುವ ತೀರ್ಥದಲ್ಲಿ ಗಂಗೆಯ ನೀರು ಬರುತ್ತದೆ ಎಂದು ಪ್ರತೀತಿ.

ದೇವಾಲಯ 11ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದೆಂದು


ಊಊಹ, ಊಹೆ

ಹರಿಹರದೇವಾಲಯದ ಸಮೀಪದಲ್ಲಿಯೇ ಚನ್ನಕೇಶವನ ಗುಡಿ . ಮೂಲ

ಮೂರ್ತಿ ಭಿನ್ನವಾಗಿರುವುದರಿಂದ ಕಪ್ಪುಶಿಲೆಯಿಂದ ರಚಿಸಿದ ಬೇರೊಂದ

ಯನ್ನು ಪ್ರತಿಷ್ಠೆ ಮಾಡಿದ್ದಾರೆ. ಶಂಖ ಚಕ್ರ ಗದೆ ಪದ್ಮಗಳನ್ನು ಧರಿಸಿದ ಚನ್

ಪ್ರತಿಮೆ ಸುಂದರವಾಗಿದೆ. ಇದು ಕಲ್ಯಾಣದ ಚಾಲುಕ್ಯರ ಕಾಲದ ದೇವಾಲಯವೆಂಬ

ಅಭಿಪ್ರಾಯವಿದೆ.

ಸೂರ್ಯನಾರಾಯಣನ ಗುಡಿಯನ್ನು ಆದಿತ್ಯ ದೇವಾಲಯ ಎಂದು ಕ

ವುದೂ ರೂಢಿಯಲ್ಲಿದೆ. ಸೂರ್ಯನಾರಾಯಣನ ಮೂರ್ತಿ ಆಕರ್ಷಕವಾಗಿದೆ.

ದೇವಾಲಯ ಶಿಥಿಲವಾಗಿದೆ. ಸುಮಾರು 4 ಅಡಿ ಎತ್ತರವಿರುವ ಸೂರ್ಯ ವಿಗ್ರಹದ

ಮೇಲಿನ ಕೈಗಳಲ್ಲಿ ಪದ್ಮ ಕೆಳಗಿನ ಬಲಗೈಯಲ್ಲಿ ಹಿರಣ್ಯವಿದೆ. ಎಡಗೈ ಕಟಿಯ

ಮೇಲಿದೆ. ಗುಡಿಯ ಎದುರಿಗೆ ಒಂದು ಮಾನಸ್ತಂಭವಿದೆ.

- ಆನೆಗುಡ್ಡೆ ಹೆಸರಿಗೆ ಅನ್ವರ್ಥವಾಗಿ ಆನೆಯ ಆಕಾರದಲ್ಲಿದೆ . ಗಣಪತಿ ದೇವಸ್ಥಾನ

ಹೋಗಲು ಸೋಪಾನಗಳಿವೆ . ಸೋಪಾನದ ಒಂದು ಪಾರ್ಶ್ವದಲ್ಲಿ ಇಲ್ಲಿಯ ಕ್ಷೇತ್ರ

ಪಾಲಕನಾದ ನಾಗನ ಬಿಂಬವಿದೆ. ಗಣಪತಿ ಗುಡಿಯನ್ನು ಸುಮಾರು 8ನೇ ಶತಮಾನ

ದಲ್ಲಿ ರಚಿಸಿರಬಹುದೆಂಬ ಅಭಿಪ್ರಾಯವಿದೆ. ಗರ್ಭಗುಡಿಯ ಒಳಗೆ ಬೃಹದಾಕಾರದ

ಒಂದು ಬಂಡೆಯಿದೆ. ಇದನ್ನು ಗಣಪತಿ ಎಂದು ಪೂಜಿಸುತ್ತಾರೆ. ಇದು ಉದ್ಭವ

ಮೂರ್ತಿ ಎಂದು ಐತಿಹ್ಯ . ಆಳೆತ್ತರದ ಈ ಗಣಪತಿಯಮೂರ್ತಿಯಲ್ಲಿ ಹ

ಕೊಳ್ಳುವಂಥ ನಯಗಾರಿಕೆ ಕಂಡುಬರುವುದಿಲ್ಲ. ತೀರಾ ಅಸ್ಪಷ್ಟವಾಗಿ ಗಣ

ಆಕಾರವನ್ನು ಗುರುತಿಸಬಹುದು. ಅಭಿಷೇಕದ ಸಮಯವನ್ನು ಬಿಟ್ಟರೆ ಉಳಿದಂತೆ

ವಿಗ್ರಹಕ್ಕೆ ಮುಖವಾಡವನ್ನು ಹಾಕಿ ಅಲಂಕಾರ ಮಾಡಿರುತ್ತಾರೆ. ತಂತ್ರಸಾ

ಪದ್ಧತಿಗೆ ಅನುಗುಣವಾಗಿ ಇಲ್ಲಿನ ಪೂಜಾವಿಧಿಗಳು ನೆರವೇರುತ್ತವೆ. ಭಾದ್ರಪದ

ಶುದ್ಧ ಚೌತಿಯಂದು ಇಲ್ಲಿ ವಿಶೇಷಹೋಮ ಪೂಜೆಗಳು ನಡೆಯುತ್ತವೆ. ಮಾರ್ಗಶಿ

ಚೌತಿಯ ದಿನ ಗಣಪತಿಯ ರಥೋತ್ಸವ, ಕುಂಭಾಸಿಯಲ್ಲಿ ಲಕ್ಷ್ಮೀ ನಾರಾಯಣನ

ವಠವೊಂದಿದೆ ,
100
ಪೀಠಿಕೆ

ರಜತಪೀಠ (ಉಡುಪಿ) : ದಕ್ಷಿಣಕನ್ನಡ ಜಿಲ್ಲೆಯ ಸಪ್ತ ಕ್ಷೇತ್ರಗಳಲ್ಲಿ

ಉಡುಪಿ ಅತ್ಯಂತ ಹೆಸರುವಾಸಿಯಾದ ಕ್ಷೇತ್ರ , ಪುರಾಣ ಮತ್ತು

ಉಡುಪಿಗೆ ಪರ್ಯಾಯವಾಗಿ ರಜತಪೀಠ ಎಂಬ ರೂಪದೊರೆಯುತ್ತದೆ.

ಪೀಠಕ್ಕೆ ವರುಣಪುರ ಎಂಬ ಹೆಸರು ಇದ್ದಂತೆ ಸಂಸ್ಕೃತ ಸಹ್ಯಾದ್ರಿ ಖಂಡದಿ

ಬರುತ್ತದೆ. ಉಡುಪಿ ಶಬ್ದದ ನಿಷ್ಪತ್ತಿಯನ್ನು ವಿದ್ವಾಂಸರು ವಿ

ಮಾಡಿದ್ದಾರೆ. ಉಡುಪ ಎಂದರೆ ಚಂದ್ರ , ಚಂದ್ರ ತಪಸ್ಸು ಮಾಡಿದ

ಎಂಬ ಹೇಳಿಕೆಯಿದೆ. ಉಡುಪ ಶಬ್ದ ನಾಗಸಂಬಂಧಿಯಾಗಿರುವುದರಿಂದ ಉಡು

ನಾಗಾರಾಧನೆಯ ಕೇಂದ್ರವಾಗಿತ್ತೆಂಬ ಅಭಿಪ್ರಾಯವೂ ಇದೆ . ರಜ

ಸಂಬಂಧಿಸಿದಂತೆ ಪುರಾಣದಲ್ಲಿ ದೊರೆಯುವ ಕಥೆ ಹೀಗಿದೆ_ ಪರಶುರಾಮನ

ಕ್ಷೇತ್ರವನ್ನು ಪಾಲಿಸಲು ರಾಮಭೋಜರಾಜನಿಗೆ ಹೇಳಿದನು . ಒಮ್ಮೆ ರಾಮಭೋಜನು

ಅಶ್ವಮೇಧಯಾಗ ನಡೆಸಲು ಭೂಶೋಧನೆ ಮಾಡುವಾಗ ಒಂದು ಸರ್ಪ

ಸಿಕ್ಕಿಕೊಂಡು ಸತ್ತುಹೋಯಿತು. ರಾಮಭೋಜ ಈ ಘಟನೆಗೆ ಪಶ್ಚಾತಾಪ

ಪರಶುರಾಮನನ್ನು ಸ್ಮರಿಸಿದನು . ಪರಶುರಾಮ ಆತನನ್ನು ಸಮಾಧಾನಪ

ಭಾರ ನೀಡುವಂತೆ ತಿಳಿಸಿದನು . ರಾಮಭೋಜನು ಪರಶುರಾಮನನ್ನೆ ಯಜ್

ನನ್ನಾಗಿ ಮಾಡಿ ಬೆಳ್ಳಿಯ ಪೀಠವನ್ನು ರಚಿಸಿ ಅದರ ಮೇಲೆ ಕುಳ್ಳಿರಿಸಿದನು. ಯಜ್ಞ

ಮುಗಿದ ಬಳಿಕ ಪರಶುರಾಮನು ಅಂತರ್ಧಾನನಾದನು . ಆತ ಕುಳಿತ ರಜತ

ಪಾತಾಳಕ್ಕೆ ಕುಸಿಯಿತು. ಆ ಸ್ಥಳ ರಜತಪೀಠವೆಂದು ಪ್ರಸಿದ್ಧವಾಯಿತು. ರಾಮಭೋ

ರಜತಪೀಠದ ಮೇಲೆಒಂದು ಲಿಂಗವನ್ನು ಸ್ಥಾಪಿಸಿ ದೇವಾಲಯವನ್ನು ನಿರ್ಮಿಸಿದನ

ಕಥೆ, ಇದೇ ಕಥೆ ಕಡೆಯಲ್ಲಿ ಸ್ವಲ್ಪ ಬದಲಾವಣೆ ಹೊಂದಿ ಹೀಗಿದೆ - ರಜತಪೀ

ಮೇಲೆ ಲಿಂಗವೊಂದು ಉದ್ಭವವಾಯಿತು. ಅದರಲ್ಲಿ ಪರಶುರಾಮನು ಅನಂತ

ನಾಗಿದ್ದಾನೆಂದು ಬ್ರಾಹ್ಮಣನಿಗೆ ಕನಸಾಯಿತು. ಅಂದಿನಿಂದ ಆ ಲಿಂಗಕ್ಕ

ಎಂಬ ಹೆಸರು ಪ್ರಾಪ್ತವಾಯಿತೆಂದು ಹೇಳುತ್ತಾರೆ,

ರಜತಪೀಠವನ್ನು ಕುರಿತು ಸಹ್ಯಾದ್ರಿ ಖಂಡದಲ್ಲಿ ಭಿನ್ನವಾದ ಕಥೆಯ

ಮತ್ತು ವಿನತೆಯರಿಗೆ ನಡೆದ ಪಂಥದಲ್ಲಿ ಕದ್ರುವಿನ ಮಕ್ಕಳಾದ ಸರ್

ಶಾಪಕ್ಕೆ ಒಳಗಾದರು, ಅನಂತನು ಕಪಿಲಮುನಿಯನ್ನು ಮೊರೆ ಹೊಕ್ಕನ

ರಜತಪೀಠದಲ್ಲಿ ಸ್ವರ್ಣಮಯ ಲಿಂಗವನ್ನು ಪ್ರತಿಷ್ಟೆ ಮಾಡಿ ಪೂಜಿಸಲು ತಿಳಿಸಿದನ

ಅನಂತನು ರಜತಪೀಠದಲ್ಲಿ ಸ್ವರ್ಣಲಿಂಗವನ್ನು ನಿಲ್ಲಿಸಿದನು . ಆ ಲಿಂಗ ಪಾತಾಳವನ

ಭೇದಿಸಿತು. ಕಪಿಲಮುನಿ ಆ ಲಿಂಗವನ್ನು ಕಪಿಲೇಶ್ವರ ಎಂದು ಕರೆದನು, ಗಾ

ಮಂನಿ ಆ ಲಿಂಗವನ್ನು ಅನಂತೇಶ್ವರ ನಾವಂದಿಂದ ಕರೆದನು , ಶಿವನು ಅದರಲ್ಲಿ

ಪ್ರತ್ಯಕ್ಷನಾಗಿ ಅಭಯವಿತ್ತನು.

ಉಡುಪಿಯ ಸವಿಾಪ ಶಿವಳ್ಳಿ ಎಂಬ ಗ್ರಾಮವಿದೆ, ಶಿವಬೆಳ್ಳಿ > ಶಿವಳಿ


101
ಪೀಠಿಕೆ

ಆಯಿತೆಂದ ಶಿವಳ್ಳಿ ಎನ್ನುವುದು ರಜತಪೀಠದ ಕನ್ನಡರೂಪವೆಂದೂ ವಾದವಿದೆ . ಈ

ಪ್ರದೇಶ ಹಿಂದೆ ಅರಣ್ಯದಿಂದ ಕೂಡಿತ್ತೆಂದೂ ಚಂದ್ರನೆಂಬ ಋಷಿ ಇಲ್ಲಿ ತಪಸ್

ಈಶ್ವರ ದೇವಾಲಯವನ್ನು ಕಟ್ಟಿಸಿದನೆಂದೂ ಅದಕ್ಕೆ ಚಂದ್ರೇಶ್ವರ ಎಂಬ ಹೆಸರು

ಬಂದಿತೆಂದೂ ಕಥೆಯಿದೆ. ಉಡುಪಿ ಇಂದು ಕೃಷ್ಣ ದೇವಾಲಯದಿಂದ ಪ್ರಖ

ವಾಗಿದ್ದರೂ ಚಂದ್ರೇಶ್ವರ ಮತ್ತು ಅನಂತೇಶ್ವರ ದೇವಾಲಯಗಳು ಕೃಷ್ಣ

ದೇವಾಲಯಕ್ಕಿಂತ ಪ್ರಾಚೀನವಾದವು. ಉಡುಪಿಯಲ್ಲಿ ಮೊದಲು ಚಂದ್ರ

ಅನಂತರ ಅನಂತೇಶ್ವರನಿಗೆ ನಮಸ್ಕರಿಸಿ ಆ ಬಳಿಕ ಕೃಷ್ಣನಿಗೆ ವಂದಿಸಬೇಕು ಎ

ಉಲ್ಲೇಖವಿದೆ.

ಅಭೌತ ಪಾದಃ ಪ್ರಥಮಂ ಪ್ರಣವದಿಂದು ವಲ್ಲಭಂ

ಅನಂತರವನಂತಾಂಗವಿಷ್ಟರಂ ಗರುಡಧ್ವಜಂ

- ಇತಿಹಾಸಸಂಹಿತೆ, ಸಹ್ಯಾದ್ರಿ ಖಂಡೆ

ಈ ಶ್ಲೋಕ ಚಂದ್ರೇಶ್ವರ ಮತ್ತು ಅನಂತೇಶ್ವರ ದೇವರುಗಳ ಪ್ರಭ

ವನ್ನು ಸೂಚಿಸುತ್ತದೆ.

ಚಂದ್ರನು ದಕ್ಷ ಶಾಪದಲ್ಲಿ ಕಳೆದುಕೊಂಡ ಕಲೆಯನ್ನು ಉಡುಪಿಯಲ

ನೆಂದು ಸಹ್ಯಾದ್ರಿಖಂಡ ನಿರೂಪಿಸಿದೆ . . ಚಂದ್ರೇಶ್ವರ ದೇವಾಲಯ ಅನಂತೇಶ್

ದೇವಾಲಯದ ಎದುರಿಗೆ ತಗ್ಗಾದ ಪ್ರದೇಶದಲ್ಲಿದೆ. ಸುವರಾರು ೯ನೇ ಶತಮಾನದಲ್ಲಿ

ಈ ದೇವಾಲಯವನ್ನು ನಿರ್ಮಿಸಿರಬಹುದೆಂದು ಗುರುರಾಜಭಟ್ಟರು ಊಹಿಸಿದ

ಈ ಕ್ಷೇತ್ರದ ಅಧಿದೇವತೆ ಅನಂತೇಶ್ವರ. ಶಾಸನದಲ್ಲಿ ಅನಂತೇಶ್ವರನಿ

ಪಡುದೇವ ಎಂದಿದೆ. ಕರ್ಣಾಟಕದ ಪ್ರಾಚೀನ ದೇವಾಲಯಗಳಲ್ಲಿ ಅನಂತೇಶ್ವರ

ಒಂದು ಪುರಾಣದಲ್ಲಿ ಇದರ ಕರ್ತ ರಾಮಭೋಜರಾಜ ಎಂದಿದೆ. ಈ ದೇವಾಲಯ

ನಿರ್ಮಾಣಕಾಲ ಖಚಿತವಾಗಿ ತಿಳಿಯದು. ಇದು 8 - 9ನೇ ಶತಮಾನಗಳಲ್ಲಿ ನಿರ

ವಾಗಿರಬಹುದೆಂದು ಪಿ. ಗುರುರಾಜಭಟ್ಟರ ಅಭಿಪ್ರಾಯ , ಅನಂತೇಶ್ವರ ದೇವಾಲ

ಗಜಪೃಷ್ಠಾಕಾರದಲ್ಲಿದೆ. ಗರ್ಭಗೃಹದಲ್ಲಿ ಅನಂತೇಶ್ವರ ವಿಗ್ರಹ ಲಿಂಗಾಕಾರದಲ್ಲಿದೆ.

ಗರ್ಭಗೃಹದ ಮುಂದೆ ಒಂದು ಮುಖಮಂಟಪವಿದೆ. ನವರಂಗದಲ್ಲಿ 13 ಶಿಲಾಸ್

ಗಳಿವೆ . ದೇವಾಲಯದ ರಚನೆ ಜೈನ ವಾಸ್ತುಶಿಲ್ಪಕ್ಕೆ ಹತ್ತಿರವಾಗಿದೆ. ಅನಂತೇಶ್ವರ

ದೇವಾಲಯದ ಛಾವಣಿ ಇಲ್ಲಿನ ವಾಯುಗುಣಕ್ಕೆ ಅನುಗುಣವಾಗಿದೆ. ಕರಾವಳಿಯಲ್ಲ

ಅಧಿಕ ಮಳೆಯಾಗುವುದರಿಂದ ನೀರು ಸಂಗ್ರಹವಾಗದಂತೆ ಛಾವಣಿಯ ವಿನ್ಯಾ

ಮೇಲ್ಯಾವಣಿ ತಾಮ್ರದ ತಗಡುಗಳಿಂದ ಕೂಡಿದೆ. ಕೆಳಗಿನ ಛಾವಣಿ ದಪ್ಪನಾ

ಕಗ್ಗಲ್ಲಿನಿಂದ ಮಾಡಿದ್ದು ಇಳಿಜಾರಾಗಿದೆ. ಇಲ್ಲಿನ ಬಲಿಪೀಠ ಸುಮಾರು 10 ಅಡಿ ಎತ್ತರ

ವಾಗಿದ್ದು ವಿಶಿಷ್ಟವಾಗಿದೆ. ದೇವಾಲಯದ ಎದುರು 40 ಅಡಿ ಎತ್ತರದ ಮಾನಸ್ತ

ವಿದೆ . ದೇವಾಲಯದ ಒಳಗೆ ನೈರುತ್ಯ ಮೂಲೆಯಲ್ಲಿ ಶಾಸ್ತಾರನ ವಿಗ್ರಹವಿದೆ.


102
ಪೀಠಿಕೆ

ಅನಂತೇಶ್ವರ ದೇವಾಲಯದ ಈಶಾನ್ಯಕ್ಕೆ ವಿಖ್ಯಾತವಾದ ಕೃಷ್ಣ ದೇವಾಲ

ಇದು ಅರ್ವಾಚೀನವಾದ ದೇವಾಲಯ . 13ನೇ ಶತಮಾನದ ಕಡೆಯ ಭ

ಮಧ್ವಾಚಾರ್ಯರು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಉಡುಪಿಯ

ತಿಂಗಳಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ಮಕರಸಂಕ್ರಾಂತಿಯ ದಿನಕ್ಕೆ

ಆರುರಾತ್ರಿ ಉತ್ಸವವಾಗುತ್ತದೆ. ಆ ಸಂದರ್ಭದಲ್ಲಿ ಶ್ರೀ ಕೃಷ್ಣಮ

ರಥದಲ್ಲಿ ಇಟ್ಟು ಉತ್ಸವ ಮಾಡುವಾಗ ಅನಂತೇಶ್ವರ ಮತ್ತು ಚಂದ್ರೇಶ್ವರ

ಗಳನ್ನೂ ಬೇರೊಂದು ರಥದಲ್ಲಿ ಇಟ್ಟು ಉತ್ಸವ ನಡೆಸುತ್ತಾರೆ.

- ತೀರ್ಥಹಳ್ಳಿ : ಈ ಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಸೇರಿದ್ದು ಶಿವಮೊಗ್

65 ಕಿ. ಮೀ . ದೂರದಲ್ಲಿದೆ. ಸಹ್ಯಾದ್ರಿಖಂಡದಲ್ಲಿ ತೀರ್ಥಹಳ್ಳಿಯನ್ನು ತೀರ

ಎಂದು ಕರೆಯಲಾಗಿದೆ. ತುಂಗಾತೀರದಲ್ಲಿರುವ ತೀರ್ಥಹಳ್ಳಿಗೂ ಪರಶುರಾಮನ

ಪೌರಾಣಿಕ ನಂಟು ಉಂಟು. ಪರಶುರಾಮನು ತುಂಗಾನದಿಯ ಬದಿಯಲ್ಲಿದ್ದ ಶಿ

ಕೊಡಲಿಯಿಂದ ಕಡಿದನೆಂದು ಸಹ್ಯಾದ್ರಿಖಂಡ ಮತ್ತು ಸ್ಥಳಪುರಾಣ

ವಾಗಿದೆ. ಇಲ್ಲಿ ಹಲವಾರು ತೀರ್ಥಗಳಿರುವುದರಿಂದ ತೀರ್ಥಹಳ್ಳಿ ಎಂಬ

ಪ್ರಾಪ್ತವಾಯಿತೆಂದು ಅಭಿಪ್ರಾಯವಿದೆ. ತೀರ್ಥಗಳಿಗೆ ರಾಜ ತುಂಗ

ಇಲ್ಲಿ ಹರಿಯುವುದರಿಂದ ತೀರ್ಥರಾಜಪುರ ಎಂದಾಗಿರಬಹುದು. ಕ್ರಮೇಣ ತೀ

ರಾಜಪುರ > ತೀರ್ಥಹಳ್ಳಿ ಎಂದು ರೂಪಾಂತರಗೊಂಡಿತು. ತುಂಗ

ರಾಮೇಶ್ವರ ದೇವಾಲಯವಿದೆ. ಇಲ್ಲಿನ ರಾಮೇಶ್ವರಲಿಂಗವನ್ನು ಪರಶುರಾಮನ

ಪ್ರತಿಷ್ಠಾಪಿಸಿದನೆಂದು ಸಹ್ಯಾದ್ರಿಖಂಡದಲ್ಲಿ ಹೇಳಿದೆ. ಜನವರಿ ತಿಂಗಳಲ

ಅಮಾವಾಸ್ಯೆ ಜಾತ್ರೆ ಮತ್ತು ರಾಮೇಶ್ವರ ದೇವರ ರಥೋತ್ಸವಗಳು ನಡೆ

ಸುಬ್ರಹ್ಮಣ್ಯ : ಬಹಳ ಹಿಂದಿನಿಂದಲೂ ತುಳುನಾಡು ನಾಗಾರಾಧ

ಹೆಸರಾಗಿದೆ . ಸುಬ್ರಹ್ಮಣ್ಯಕ್ಷೇತ್ರ ಕೂಡ ನಾಗಾರಾಧನೆಯ ಕೇಂದ್ರ . ಇಲ್ಲಿ ವಾಸುಕಿಯ

ಸ್ವಂದನ ಅಂಶ ಪಡೆದು ನೆಲಸಿದ್ದಾನೆಂದು ನಂಬುತ್ತಾರೆ. ಆದ್ದರಿಂದ ಸುಬ್ರಹ್

ಕರ್ಣಾಟಕದ ಪ್ರಾಚೀನ ಸ್ಕಂದಕ್ಷೇತ್ರಗಳಲ್ಲಿ ಮುಖ್ಯವಾದುದು . ಇದು ಮೂಲ

ಶೈವಾರಾಧನೆಯ ಸ್ಥಾನವಾಗಿತ್ತು . ಈಗಲೂ ಇಲ್ಲಿ ಸದಾಶಿವನ ಪ್ರಾಚೀನ ಗುಡಿಯ

ಹಾಗಾಗಿ ಭಾರತದ 108 ಶೈವಸ್ಥಾನಗಳ ಸಾಲಿಗೆ ಸುಬ್ರಹ್ಮಣ್ಯ ಸೇರಿದೆ.

ಸುಬ್ರಹ್ಮಣ್ಯವು ಸುಳ್ಯದಿಂದ 44 ಕಿ. ಮೀ . ದೂರದಲ್ಲಿದೆ. ತುಳುನಾಡಿನ

ಸಪ್ರಕ್ಷೇತ್ರಗಳಲ್ಲಿ ಪ್ರಸಿದ್ಧವಾದ ಈ ಕ್ಷೇತ್ರವನ್ನು ಕುಕ್ಕೆ ಸುಬ್ರಹ್ಮಣ್ಯ ಮತ್

ಎಂಬ ಹೆಸರುಗಳಿಂದ ಕರೆಯುವುದು ವಾಡಿಕೆ. ಸುಬ್ರಹ್ಮಣ್ಯವು ಕುಮಾರ ಪರ್ವತ ಮ

ಶೇಷ ಪರ್ವತಗಳ ನಡುವೆ ನಿಸರ್ಗದ ಮಡಿಲಲ್ಲಿ ನೆಲೆಯೂರಿದೆ. ಪಕ್ಕದ

ಕುಮಾರಧಾರಾ ನದಿ ಹರಿಯುತ್ತಿದೆ. ಕುಮಾರಸ್ವಾಮಿಂಗೂ ಈ ಕ್ಷೇತ್ರಕ್ಕೂ


103
ಪೀಠಿಕೆ

ಪೌರಾಣಿಕ ಸಂಬಂಧದಿಂದಾಗಿ ಈ ಪ್ರದೇಶದ ಗಿರಿ ನದಿಗಳೆಲ್ಲ ಕುಮಾರಸ್ವಾಮಿಯ

ಹೆಸರನ್ನೆ ಪಡೆದಿವೆ .

- ಕುಮಾರಪರ್ವತವು ಸಮುದ್ರ ಮಟ್ಟದಿಂದ 4000 ಅಡಿಗಳಷ್ಟು ಎತ್ತ

ಸುಬ್ರಹ್ಮಣ್ಯ ಊರಿಗೂ ಪರ್ವತಕ್ಕೂ ನಡುವೆ ಸುಮಾರು 10 ಮೈಲಿ ಅಂತರ.


ಕುಮಾರಪರ್ವತಕ್ಕೆ ಹೋಗುವ ಮಾರ್ಗದಲ್ಲಿ ಶೇಷಪರ್ವತ ಎಂಬ ಶಿಖರವಿದೆ. ಎಂ

ಹೆಡೆಯ ಸರ್ಪದ ಆಕಾರದಲ್ಲಿ ಕಂಡುಬರುವುದರಿಂದ ಪರ್ವತಕ್ಕೆ ಶೇಷನ ಹೆಸರ

ಬಂದಿರಬಹುದು. ಶೇಷಪರ್ವತದ ಮತ್ತೊಂದು ಭಾಗ ಸಿದ್ದ ಪರ್ವತ ಎನಿಸಿಕೊ

ಶೇಷಪರ್ವತದ ದಕ್ಷಿಣ ಭಾಗದಲ್ಲಿ ಸು . 2000 ಅಡಿಗಳಷ್ಟು ಪ್ರಪಾತವಿದೆ. ಕುಮ

ಪರ್ವತದ ಮೇಲೆ ಒಂದು ಎಕರೆ ವಿಸ್ತೀರ್ಣದಷ್ಟು ಸಮತಟ್ಟಾದ ಸ್ಥಳವಿದೆ. ಇಲ್

ಕುಮಾರಸ್ವಾಮಿಗೆ ಪಟ್ಟಾಭಿಷೇಕವಾಯಿತೆಂದು ಹೇಳುತ್ತಾರೆ. ಕುಮಾರಪ

ಬಿಳಿಯ ಕಲ್ಲುಗಳು ದೊರೆಯುತ್ತವೆ. ಭಕ್ತರು ಈ ಕಲ್ಲುಗಳನ್ನು ಕುಮಾರಲ

ಭಾವಿಸುತ್ತಾರೆ.

ಸ್ಕಾಂದಪುರಾಣದ ಕೌಮಾರಿಕಾ ಖಂಡದಲ್ಲಿ 66 ಅಧ್ಯಾಯಗಳಲ್ಲಿ ಸುಬ್ರಹ್ಮಣ್ಯ

ಕ್ಷೇತ್ರ ಮಹಿಮೆಯನ್ನು ವರ್ಣಿಸಿದೆ. ಸಹ್ಯಾದ್ರಿಖಂಡದಲ್ಲಿ ನಾಲ

ಷಣ್ಮುಖನಿಂದ ಶೂರಪದ್ಯಾದಿಗಳ ವಧೆ, ಸುಧರ್ಮರಾಯನ ಬೇತಾಳತ್ವ ಮೋಕ್ಷವಾದ

ಬಗೆ, ಸಾಂಬನ ಕುಷ್ಠರೋಗ ನಿವಾರಣೆ, ಕುಮಾರಕ್ಷೇತ್ರ ಮಹಿಮೆ ಮೊದಲಾದ

ಸಂಗತಿಗಳನ್ನು ವಿವರಿಸಿದೆ. ವಾಸುಕಿ ಲಿಂಗಪ್ರತಿಷ್ಠೆ ಮಾಡಿ ಷಣ್ಮುಖನ ಅಂಶವನ್ನು

ಪಡೆದು ಸುಬ್ರಹ್ಮಣ್ಯದಲ್ಲಿರುವ ಒಂದು ಗುಹೆಯಲ್ಲಿ ವಾಸಿಸುತ್ತಿದ್ದಾ

ಸ್ಥಳಪುರಾಣ ಮತ್ತು ಸಹ್ಯಾದ್ರಿಖಂಡಗಳಲ್ಲಿ ಏಕರೀತಿಯಲ್ಲಿದೆ. .

ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನ ಹಿನ್ನೆಲೆಯಲ್ಲಿ ಒಂದು ಕಥೆ ಹೀಗಿದೆ

ಸುಬ್ರಹ್ಮಣ್ಯದೇವಾಲಯಕ್ಕೆ ಸುಮಾರು 2 ಕಿ. ಮೀ ದೂರದಲ್ಲಿ ಪರಶುರಾಮನು

ಶಿವಲಿಂಗವೊಂದನ್ನು ಸ್ಥಾಪಿಸಿದ್ದನು. ಬಹಳ ವರ್ಷಗಳ ಕಾಲ ಈ ಸ್ಥಳ ಕೇದಗೆ

ಹೂವಿನಿಂದ ಮುಚ್ಚಿಕೊಂಡಿತ್ತು . ಒಬ್ಬ ಅರ್ಚಕ ಪ್ರತಿ ನಿತ್ಯ ಇಲ್ಲಿಗೆ ಬಂ

ಶಿವಲಿಂಗವನ್ನು ಪೂಜಿಸುತ್ತಿದ್ದನು. ಜನಸಂಪರ್ಕವಿಲ್ಲದ ಈ ಸ್ಥಳದಲ್ಲಿ ಪ್ರಾಣಿಗಳ

ಲಿಂಗವನ್ನು ಸ್ಪರ್ಶಿಸದಿರಲೆಂದು ಒಂದು ಕುಕ್ಕೆಯನ್ನು ಮುಚ್ಚಿ ಹೋಗುತ

ಇದರಿಂದಾಗಿ ಈ ಲಿಂಗಕ್ಕೆ ಕುಕ್ಕೆಲಿಂಗ , ಕುಕ್ಕೆಲಿಂಗ ಇರುವ ಹಳ್ಳಿ ಕುಕ್ಕೆಗ್ರಾಮವೆ

ಹೆಸರು ಪಡೆಯಿತು ಎಂದು ಹೇಳುತ್ತಾರೆ.

- ಮಲೆಕುಡಿಯರಲ್ಲಿ ಈ ಕಥೆ ಭಿನ್ನ ರೀತಿಯಲ್ಲಿದೆ. ಕುಕ್ಯ ಮತ್ತು ಲಿಂಗ ಎಂಬ

ಮಲೆಕುಡಿಯ ಸಹೋದರರು ಬೇಟೆಗೆಂದು ಹೋಗಿದ್ದಾಗ ಈ ಲಿಂಗವನ್ನು ಗುರುತಿ

ಪೂಜಿಸಿದರು . ಅವರು ಮೊದಲು ಪೂಜಿಸಿದ್ದರಿಂದ ಲಿಂಗಕ್ಕೆ ಕುಕ್ಕೆಲಿಂಗ ಎಂಬ ಹೆಸ

ಬಂದಿತೆಂದು ಮಲೆಕುಡಿಯರು ನಂಬುತ್ತಾರೆ.


104
ಪೀಠಿಕೆ

ಪಿ. ಗುರುರಾಜ ಭಟ್ಟರು 'ಕುಕ್ಕೆ ' ಶಬ್ದದ ನಿಷ್ಪತ್ತಿಯನ್ನು

ಮಲದಿಂದ ನಿರ್ದೇಶಿಸುತ್ತಾರೆ, ಸಂಸ್ಕೃತದಲ್ಲಿ ಕುಕ್ಷಿ ಶಬ್ದಕ್ಕೆ ಗುಹೆ ಎಂಬ

ಕುಕ್ಷಿಯ ತದ್ಭವ ಕುಕ್ಕೆ . ಕುಕ್ಕೆಯಲ್ಲಿ ಸ್ಥಾಪಿಸಿರುವ ಲಿಂಗ ಕುಕ್ಕೇಲ

ಹೇಳುತ್ತಾ ಬೇರೊಂದು ಸಾಧ್ಯತೆಯನ್ನೂ ಸೂಚಿಸಿದ್ದಾರೆ.

ಕುಕ್ಕುಟ, ಕುಕ್ಕುಟಧ್ವಜವು ಷಣ್ಮುಖನ ಪಂರ್ರಾಯನಾಮ . ಷಣ್ಮುಖ ನೆಲಸಿರ

ಊರು ಕುಕ್ಕೆ ಪಟ್ಟಣ ಎಂದಾಗಿರಬಹುದು. ಕುಕ್ಕೆ ಎಂಬುದು ತುಳ

ಎನ್ನುವ ಗುರುರಾಜಭಟ್ಟರ ವಾದಕೊಳಗಾಲ, ಕೋಳಿಕೋಡು ಮುಂತಾದ ಹೆಸರ

ಗಳನ್ನು ಗಮನಿಸಿದಾಗ ವಿಚಾರಾರ್ಹವಾಗಿದೆ . ವಿಜಯನಗರದ ರಾಜ ಬು

ಸಂಬಂಧಿಸಿದ ಶಾಸನದ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ಬಂಗರಸನ ವಶದಲ್ಲಿತ್ತು . ಕ್ರಿ .ಶ.


ಶತಮಾನದಲ್ಲಿ ಬಲ್ಲಾಳನು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದೇವಸ್ಥಾನವನ್ನು ಕಟ್ಟ

ನೆಂದು ತಿಳಿದುಬರುತ್ತದೆ. ಶಂಕರಾಚಾರ್ಯರು ಮತ್ತು ಮಧ್ವಾಚಾರ

ವನು ಸಂದರ್ಶಿಸಿದ್ದರೆಂಬುದಕ್ಕೆ ಮಾಹಿತಿಗಳಿವೆ. ಇಲ್ಲಿ ಶಂಕರಾಚಾರ್ಯರ

ಯರನ್ನು ವಾದದಲ್ಲಿ ಸೋಲಿಸಿದ್ದರು. ಮಧ್ವಾಚಾರ್ಯರು ಕ್ರಿ .


ಶತಮಾನದಲ್ಲಿ ಇಲ್ಲಿಗೆ ಬಂದು ಸುಬ್ರಹ್ಮಣ್ಯ ಮಠವನ್ನು ಸ್ಥಾಪಿಸಿ ನರಸಿಂಹ ವಿ

ಪಾಂಡುರಂಗ ವಿಗ್ರಹ ಮತ್ತು ವ್ಯಾಸಸಾಲಿಗ್ರಾಮಗಳನ್ನು ಪ್ರತಿಷ್ಠೆ ಮ

- ಸುಬ್ರಹ್ಮಣ್ಯ ದೇವಾಲಯವು ಗರ್ಭಗೃಹ, ನವರಂಗ ಮತ್ತು ಮ

ಒಳಗೊಂಡಿದೆ. ಪ್ರಾಕಾರದ ಒಳಗೆ ಸುಬ್ರಹ್ಮಣ್ಯ , ಲಕ್ಷ್ಮೀನರಸಿಂಹ ಮತ್

ಮಹೇಶ್ವರರ ಗುಡಿಗಳಿವೆ. ಗರ್ಭಗೃಹದ ಮಧ್ಯೆ ಒಂದು ಪೀಠ, ಅದರಲ್ಲಿ ಮೇ

ಷಣ್ಮುಖ, ಮಧ್ಯದಲ್ಲಿ ವಾಸುಕಿ, ಕೆಳಗಡೆ ಶೇಷರ ವಿಗ್ರಹಗಳಿವೆ. ಇಲ್ಲಿ ಕು

ಮತ್ತು ನಾಗನಿಗೆ ಅವಿನಾಭಾವ ಸಂಬಂಧವಿದೆ. ಸುಬ್ರಹ್ಮಣ್ಯನನ್ನು ನಾಗರೂ

ಆರಾಧಿಸುವುದು ಇಲ್ಲಿನ ವೈಶಿಷ್ಟ್ಯ . ಗೋಪೂಜೆಯಿಂದ ಪ್ರಾರಂಭವಾಗಿ

ಮಂಗಳಾರತಿಯವರೆಗೆ ಇಲ್ಲಿ ವೈಖಾನಸ ಆಗಮದಂತೆ ಪೂಜಾವಿಧಿಗಳು ನಡೆಯು

ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಪುನಃ ಮ

ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸುಬ್ರಹ್ಮಣ್ಯನ ದರ್ಶನ

ಪಂಚಾಮೃತಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಹರಿವಾಣನೈವೇದ್ಯ , ಕಾರ್ತಿ

ಪೂಜೆ, ಚಂದ್ರಮಂಡಲೋತ್ಸವ, ಬಂಡಿಉತ್ಸವ, ಪಾಲಕಿ ಉತ್ಸವ, ನಾಗಪ್ರತಿಷ

ಸರ್ಪಸಂಸ್ಕಾರ, ರಥೋತ್ಸವ ಮೊದಲಾದ ಸೇವೆಗಳು ಇಲ್ಲಿ ನಡೆಯುತ್ತಿರ

ಮಕ್ಕಳಿಲ್ಲದವರು, ಚರ್ಮರೋಗದಿಂದ ನರಳುವವರು ದೇವರಿಗೆ ವಿವಿಧ ಬಗೆಯ

ಹರಕೆ ಕಟ್ಟಿಕೊಳ್ಳುತ್ತಾರೆ. ಗರ್ಭಗೃಹಕ್ಕೆ ಹೊರಮಂಟಪ ಮತ್ತು

ಗರ್ಭಗೃಹದ ಎದುರು ಒಂದು ಗರುಡಗಂಬವಿದೆ. ವಾಸುಕಿಯು ಉಸಿರಾಟದಿ

ವಿಷಭಯ ಉಂಟಾದುದರಿಂದ ಈ ಗರುಡಗಂಬವನ್ನು ಸ್ಥಾಪಿಸಿದರೆಂದು


105
ಪೀಠಿಕೆ

ಗರ್ಭಗೃಹದಲ್ಲಿ ಕೆಲವು ಲಿಂಗಗಳಿವೆ. ಇವುಗಳನ್ನು ಕುಕ್ಕೆಲಿಂಗಗಳೆಂದು ಕರೆಯುತ್ತಾರ

ಲಕ್ಷ್ಮಿ ನರಸಿಂಹ ದೇವಾಲಯದ ಮೇಲ್ವಿಚಾರಣೆಯನ್ನು ವಾಧ್ವಮಠದವರು ವಹಿ

ಕೊಂಡಿದ್ದಾರೆ. ಪ್ರಾಕಾರದ ಈಶಾನ್ಯ ಭಾಗದಲ್ಲಿ ಉಮಾಮಹೇಶ್ವರ ದೇವಾಲಯವ

ಗರ್ಭಗೃಹದ ಒಳಗೆ ಉಮಾಮಹೇಶ್ವರ, ಹೊರ ಭಾಗದಲ್ಲಿ ಸೂರ್ಯ, ಅಂಬಿಕಾ,

ವಿಷ್ಣು ಮತ್ತು ಗಣನಾಥರ ಮೂರ್ತಿಗಳಿವೆ. ಶಿವರಾತ್ರಿಯ ದಿನದಂದು

ಮಹೇಶ್ವರದೇವರ ರಥೋತ್ಸವ ನಡೆಯುತ್ತದೆ. ನವರಾತ್ರಿ ಸಮಯದಲ್ಲಿ

ಅಂಬಿಕೆಯನ್ನು ವಿಶೇಷವಾಗಿ ಆರಾಧಿಸುತ್ತಾರೆ. ದೇವಸ್ಥಾನದ ಆಗೇಯಭಾಗದ

ಗರ್ಭಗೃಹದಲ್ಲಿ ವೇದವ್ಯಾಸಸಂಪುಟ ನರಸಿಂಹ ದೇವರ ವಿಗ್ರಹವಿದೆ.

ಈ ದೇವಾಲಯದ ಮಹಾದ್ವಾರದ ಸಮೀಪ ಬಲ್ಲಾಳರಾಯನ ವಿಗ್ರಹವಿದೆ.

ಈತನ ವಿಗ್ರಹದ ಬಗೆಗೆ ಒಂದು ಕಥೆ ಇದೆ. ಒಮ್ಮೆ ಮಧ್ವಾಚಾರ್ಯರು ವಿಷ್ಣು

ತೀರ್ಥಾಚಾರ್ಯರಿಗೆ ಐದು ವ್ಯಾಸಸಾಲಿಗ್ರಾಮಗಳಿರುವ ಒಂದು ಸಂಪುಟವ

ಕೊಟ್ಟಿದ್ದರು. ವಿಷ್ಣುತೀರ್ಥರು ಅದನ್ನು ತೆಗೆದುಕೊಂಡು ಸಿದ್ದ ಪರ

ಹೊರಟು ಹೋದರು. ಒಮ್ಮೆ ಅನಿರುದ್ಧ ತೀರ್ಥರಿಗೆ ವಿಷ್ಣುತೀರ್ಥರು ಕನಸ

ಕಾಣಿಸಿಕೊಂಡು ನಾಳೆ ನೀನುಕುಮಾರಧಾರಾನದಿಯ ದಡದಲ್ಲಿರು, ನೀನು ಬಯಸುತ್ತಿದ

ಸಾಲಿಗ್ರಾಮ ಸಂಪುಟ , ಕನ್ನಡಿ ಮತ್ತು ಅಕ್ಷಯಪಾತ್ರೆಗಳು ತೇಲಿಬರುತ್ತವ

ಸಾಲಿಗ್ರಾಮ ಸಂಪುಟವನ್ನು ಸಂಸ್ಥಾನದಲ್ಲಿಡು. ಕನ್ನಡಿ ಮತ್ತು ಅಕ್ಷಯಪಾ

ದೇವಾಲಯಕ್ಕೆ ಕೊಡು ಎಂದರು . ಮರುದಿನ ವಸ್ತುಗಳು ತೇಲಿಬಂದವು. ಅವ

ಹೇಳಿದಂತೆಯೆ ಆ ವಸ್ತುಗಳನ್ನು ವಿತರಣೆ ಮಾಡಿದರು. ಬಲ್ಲಾಳನು ಈ ಸಂಗತಿಯನ

ತಿಳಿದು ಸಾಲಿಗ್ರಾಮಸಂಪುಟವನ್ನು ದೇವಾಲಯಕ್ಕೆ ಒಪ್ಪಿಸುವಂತೆ ಆಗ್ರಹಪಡಿ

ಅನಿರುದ್ಯತೀರ್ಥರು ಅದನ್ನು ಕೊಟ್ಟರು. ಆದರೆ ಆ ಸಂಪುಟ ಚಾಣಕ್ಕಾಗಲಿ

ಪಾದದ ತರಿಳಿತಕ್ಕಾಗಲಿ ಮಣಿಯದೆ ಅಭೇದ್ಯವಾಯಿತು. ಪರಿಣಾಮ ಚಾಣ ಹಾಕಿದ

ಕಮ್ಮಾರ ಸತ್ತು ಹೋದನು . ಆನೆ ಕೂಡ ಪ್ರಾಣಬಿಟ್ಟಿತು. ಬಲ್ಲಾಳನ ದೇ

ಮೇಲೆ ಗುಳ್ಳೆಗಳೆದು ಉರಿಯಾಗತೊಡಗಿತು. ಆತ ಸುಬ್ರಹ್ಮಣ್ಯದೇವರನ್ನು

ಧ್ಯಾನಿಸಿದ. ದೇವರು ಸ್ವಪ್ನದಲ್ಲಿ ಬಂದು “ ದೇಹದ ತಾಪ ಕಡಮೆಯಾಗಬೇಕಾದರೆ

ನಿನ್ನ ಪ್ರತಿಮೆಯನ್ನು ದೇವಾಲಯದಲ್ಲಿ ಸ್ಥಾಪಿಸು. ನನ್ನ ಭಕ್ತರು ನಿನಗೆ ಕುಂಬಳಕಾಯಿ ,

ಬೆಣ್ಣೆ , ಹತ್ತಿ , ಸಾಸುವೆಗಳನ್ನು ಅರ್ಪಿಸುವರು . ಇವುಗಳನ್ನು ಮಾರಿ ಬಂದ ಹಣವನ

ಮಠಕ್ಕೆ ಒಪ್ಪಿಸು'' ಎಂದು ಹೇಳಿದಂತಾಯಿತು. ಈ ಕಾರಣದಿಂದ ಬಲ್ಲಾಳನ

ಪ್ರತಿಮೆ ಸ್ಥಾಪನೆಯಾಯಿತು ಎಂದು ಹೇಳುತ್ತಾರೆ. ಈ ಕಥೆಯ ಸತ್ಯಾಸತ್ಯತೆ ಏನೇ

ಇರಲಿ ಈಗಲೂ ಬಲ್ಲಾಳನ ಪ್ರತಿಮೆಗೆ ಕುಂಬಳಕಾಯಿ , ಬೆಣ್ಣೆ , ಹತ್ತಿ , ಸಾಸುವೆ

ಮೊದಲಾದವುಗಳನ್ನು ಅರ್ಪಿಸುವ ವಾಡಿಕೆಯಿದೆ.

ದೇವಾಲಯದ ಹೊರಪ್ರಾಕಾರದ ದಕ್ಷಿಣಭಾಗದಲ್ಲಿ ಹೊಸಳಿಗಮ್ಮನ ಗುಡಿಯಿದ


106
ಪೀಠಿಕ

ಇಲ್ಲಿ ಹೊಸಳಿಗಮ್ಮ ಮತ್ತು ಪ್ರರುಷರಾಯ ಎಂಬ ದೈವಗಳನ್ನು ಪೂಜ

ಸುಬ್ರಹ್ಮಣ್ಯಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವಾಲಯವಲ್ಲದೆ ಧಾರ್ಮಿಕ ಮಹತ್ವ

ಹಲವಾರು ತಾಣಗಳಿವೆ. ದೇವಾಸ್ಥಾನಕ್ಕೆ 1 ಫರ್ಲಾಂಗ್ ದೂರದಲ್ಲಿ ಪ

ಆದಿಸುಬ್ರಹ್ಮಣ್ಯನ ಗುಡಿಯಿದೆ. ಇಲ್ಲಿ ಬೃಹದಾಕಾರದ ಹುತ್ತಕ್ಕೆ ಪೂಜೆ ನೈವೇದ್

ನಡೆಯುತ್ತವೆ. ದೇವಸ್ಥಾನಕ್ಕೆ 2 ಫರ್ಲಾಂಗ್ ದೂರದಲ್ಲಿ ಕಾಶಿಕಟ್ಟೆ

ಇಲ್ಲಿ ಆಂಜನೇಯ ಮತ್ತು ಗಣಪತಿ ದೇವರುಗಳ ಗುಡಿಗಳಿವೆ. ಕುಮಾರಧ

ಹೋಗುವ ಮಾರ್ಗದಲ್ಲಿ ದೊಡ್ಡದೊಂದು ಬಿಲ ಸಿಕ್ಕುತ್ತದೆ. ಇದನ್ನು ಬಿ

ಎಂದು ಕರೆಯುತ್ತಾರೆ. ವಾಸುಕಿಯು ಗರುಡಭಯದಿಂದ ಇಲ್ಲಿ ಮರೆಮಾಚಿ

ನೆಂದು ಹೇಳುತ್ತಾರೆ. ಬಿಲದ್ವಾರದಲ್ಲಿ 2ಫರ್ಲಾಂಗ್ ವರೆಗೆ ನಡೆದು

ದಕ್ಷಿಣದ ಕಡೆಯಿಂದ ಹೊರಕ್ಕೆ ಬರಬಹುದು. ಈ ಕ್ಷೇತ್ರಕ್ಕೆ ಸೇರಿದಂತೆಮತ

ಪಂಚಮಿಾತೀರ್ಥ, ದರ್ಪಣತೀರ್ಥಮೊದಲಾದ ತೀರ್ಥಗಳಿವೆ. ಇವುಗಳ

ಸುಬ್ರಹ್ಮಣ್ಯ ದೇವಾಲಯದ ಎದುರಿಗಿದೆ. ಇದಕ್ಕೆ ಕನ್ನಡಿಸಾರು ಎಂಬ ಕನ್ನಡ

ಹೆಸರಿದೆ. ಕನ್ನಡಿ ಮತ್ತು ಅಕ್ಷಯಪಾತ್ರೆ ತೇಲಿಬಂದವೆಂದೂ ಅದ

ಕನ್ನ ಡಿಸಾರು ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.

ಭಾಗಮಂಡಲ : ಕೊಡುಗುಜಿಲ್ಲೆಗೆ ಸೇರಿದ ಭಾಗಮಂಡಲ ಮಡಕೇರಿಗೆ

ಕಿ. ಮೀ ದೂರದಲ್ಲಿದೆ. ಪುರಾಣಗಳಲ್ಲಿ ಈ ಪ್ರದೇಶ ಬ್ರಹ್ಮ ಕ್ಷೇತ್ರ , ಮತ್ರ್ಯಕ್ಷೇತ್ರ,

ಆಮಲಕ ಕ್ಷೇತ್ರ ,ಕೊಡದೇಶ ಎಂಬ ಹಲವಾರು ವಿಶೇಷಣಗಳಿಗೆ ಪಾತ್ರವಾಗಿದೆ. ಈ

ಎಲ್ಲ ಹೆಸರುಗಳ ಹಿಂದೆ ಕುತೂಹಲವಾದ ಕಥೆಗಳಿವೆ. ಬ್ರಹ್ಮನು ಪಶ್ಚಿಮಘಟ್

ಸಹ್ಯಾದ್ರಿಗೆ ಬಂದು ವಿಷ್ಣುವನ್ನು ಕುರಿತು ತಪಸ್ಸು ಮಾಡತೊಡಗಿದನು. ಒಂದ

ವರ ಸುತ್ತೆಲ್ಲ ಕೊಂಬೆಗಳನ್ನು ಹರಡಿಕೊಂಡು ಬ್ರಹ್ಮನ ಎದುರಿನಲ್ಲಿ ಕಾಣ

ಆತನೋಡುತ್ತಿರುವಂತೆಯೆ ನೆಲ್ಲಿಮರ ವಿಷ್ಣುವಿನ ರೂಪ ತಾಳಿತು. ಆಮಲಕ ಎಂ

ನೆಲ್ಲಿಗಿಡ , ವಿಷ್ಣು ಆಮಲಕರೂಪದಲ್ಲಿ ಪ್ರತ್ಯಕ್ಷವಾದುದರಿಂದ ಈ ಸ್ಥಳ ಆ

ಕ್ಷೇತ್ರವೆಂಬ ಹೆಸರುಪಡೆಯಿತು. ಬ್ರಹ್ಮ ಆ ಮರವನ್ನು ಬಹಳ ಕಾಲ ಪೂಜ

ಅರ್ಧಚಂದ್ರ ಎಂಬ ಪರ್ವತದ ಬಳಿ ಇರುವ ಸರಸಿಯಲ್ಲಿ ವಿಷ್ಣು ವ

ವನ್ನು ತಾಳಿ ಶಿವನಿಂದ ಅಮರತ್ವವನ್ನು ಪಡೆದನು. ಈ ಕಾರಣದಿಂ

ಮದೇಶವೆಂಬ ಹೆಸರು.

ಚಂದ್ರವರ್ಮನೆಂಬವನು ಈ ಪ್ರಾಂತ್ಯದ ಪ್ರಥಮ ಕ್ಷತ್ರಿಯರಾಜ ಎಂಬ

ಯಿದೆ, ಈತನಿಗೆ ಇಬ್ಬರು ಪತ್ನಿಯರು, ಕ್ಷತ್ರಿಯಪತ್ನಿಗೆ ಮಕ್ಕಳಾಗಲಿಲ್ಲ. ಶೂದ್

ಪತ್ನಿಗೆ 11 ಜನ ಮಕ್ಕಳು. ಇವರು ತಮ್ಮ ತೋಳ್ಳಲದಿಂದ ದೇಶದ ಸ್ವರೂಪ

ಬದಲಾಯಿಸಿದರು. ಇದು ವರಾಹದ ರೀತಿಯಲ್ಲಿದ್ದುರಿಂದಕೊಡದೇಶ ಎಂಬ

ಪ್ರಾಪ್ತವಾಯಿತು.
107
ಪೀಠಿಕೆ

ಭಾಗಮಂಡಲ ಸಮುದ್ರ ಮಟ್ಟದಿಂದ ಸುಮಾರು 2875 ಅಡಿಗಳಷ್ಟು ಎ

ದಲ್ಲಿದೆ. ಭಗಂಡಮುನಿ ಇಲ್ಲಿ ಆಶ್ರಮಮಾಡಿಕೊಂಡು ಸಿದ್ದಿ ಪಡೆದುದರಿಂದ ಈ ಕ್ಷೇತ್ರಕ್ಕೆ

ಭಾಗಮಂಡಲ ಎಂಬ ಹೆಸರು ಬಂದಿತೆಂದು ಐತಿಹ್ಯ . ಭಂಗಡಮುನಿ ತಪಸ್ಸು ಮಾಡಿ

ಷಣ್ಮುಖನನ್ನು ಒಲಿಸಿಕೊಂಡನೆಂದೂ ಷಣ್ಮುಖ ಈ ಕ್ಷೇತ್ರವನ್ನು ಮುನಿಗೆ ದಯ

* ಪಾಲಿಸಿದನೆಂದೂ ಪುರಾಣ ಮತ್ತು ಸಹ್ಯಾದ್ರಿಖಂಡಗಳಲ್ಲಿ ಉಕ್ತವಾಗಿದೆ. ಈ ಕಾ

ದಿಂದ ಭಾಗಮಂಡಲ ಸೃಂದಕ್ಷೇತ್ರವಾಗಿ ಪ್ರಸಿದ್ದವಾಗಿದೆ. ಕಾವೇರಿ, ಕನಕಾ ಮತ್ತ

ಸುಜ್ಯೋತಿನದಿಗಳು ಇಲ್ಲಿ ಸಂಗಮವಾಗುವುದರಿಂದ ಭಾಗಮಂಡಲಕ್ಕೆ ಮತ್ತಷ್ಟು

ಪ್ರಾವಿತ್ರ್ಯತೆದೊರಕಿದೆ. ಇಲ್ಲಿ ತುಲಾಸಂಕ್ರಮಣದ ದಿನ ಸ್ನಾನಮಾಡಿದರೆ ಪುಣ್ಯದಾಯಕ

ವೆಂದು ಹೇಳುತ್ತಾರೆ. ಸಂಗಮಕ್ಕೆ ಎದುರಾಗಿ ಕಾವೇರಿಯ ದಕ್ಷಿಣದಂಡೆಯಲ್ಲಿರುವ

ಮರಳು ದಿಣ್ಣೆಗೆ ಪ್ರೇತಾರಣ್ಯವೆನ್ನುತ್ತಾರೆ. ಇಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧಗಳನ್

ಮಾಡುತ್ತಾರೆ. ಈ ಕಾರಣದಿಂದಾಗಿ ಭಾಗಮಂಡಲವನ್ನು ದಕ್ಷಿಣದ ಪ್ರಯಾಗ ಎಂದು

ಕರೆಯುತ್ತಾರೆ. ಪ್ರೇತಾರಣ್ಯದ ಸನಿಹದಲ್ಲಿ ಎತ್ತರವಾದ ಮತ್ತೊಂದು ದಿಣ್ಣೆಯಿದೆ

ಇದೇ ಸಹ್ಯಾದ್ರಿಖಂಡದಲ್ಲಿ ಉಕ್ತವಾಗಿರುವ ತಕ್ಷಕವನ . ಇದರಲ್ಲಿ ತಕ್ಷಕನಾಗನ ಶಿಲಾ

ಪ್ರತಿಮೆಯಿದೆ. ಹಿಂದೆ ಇಲ್ಲಿ ದಟ್ಟವಾದ ಕಾಡಿತ್ತೆಂದು ಹೇಳುತ್ತಾರೆ. ಸಂಗಮಕ್ಕೆ

ಹತ್ತಿರವಾಗಿ ಎರಡು ಕಟ್ಟೆಗಳಿವೆ . ಒಂದು ಕಟ್ಟೆಯ ಮೇಲೆ ಅಶ್ವತ್ಥವೃಕ್ಷ ಮತ್ತೊಂದು

ಕಟ್ಟೆಯ ಮೇಲೆ ಶಿವಲಿಂಗವಿದೆ. ಈ ಲಿಂಗ ಅಗಸ್ಯ ನಿರ್ಮಿತವೆಂದು ಹೇಳುತ್ತಾರೆ.-

- ಆದ್ದರಿಂದ ಈ ಕಟ್ಟೆಗೆ ಅಗಸೆಶ್ವರ ಕಟ್ಟೆ ಎಂಬ ಹೆಸರಿದೆ.

ಭಾಗಮಂಡಲದಲ್ಲಿರುವ ದೊಡ್ಡದೇವಾಲಯವೆಂದರೆ ಭಗಂಡೇಶ್ವರ, ಇದನ್ನು

ತ್ರಿಮೂರ್ತಿಗಳ ದೇವಾಲಯ ಎಂದ ಕರೆಯುವುದುಂಟು. ಈ ದೇವಾಲಯಗಳನ್ನ

ಬೋಧರೂಪ ಭಾಗವರ್‌ ನಿರ್ಮಿಸಿದನೆಂದು ಮಾಹಿತಿಯಿದೆ. ಕ್ರಿ . ಶ. 1785ರಲ್ಲಿ ಟಿ

ಸುಲ್ತಾನ್ ಭಗಂಡೇಶ್ವರ ದೇವಾಲಯದ ಆವರಣವನ್ನು ಕೋಟೆಯನ್ನಾಗಿ ಪರ

ಸೈನ್ಯದ ತುಕಡಿಯನ್ನಿಟ್ಟು ಅಫ್ಜಲ್‌ಬಾದ್ ಎಂದು ಈ ಕ್ಷೇತ್ರಕ್ಕೆ ನಾಮ

ವಾಡಿದ್ದನು. ಕ್ರಿ . ಶ. 1799 ರಲ್ಲಿ ದೊಡ್ಡ ವೀರರಾಜೇಂದ್ರನು ಟಿಪ್ಪುವನ್ನು

ಪರಾಭವಗೊಳಿಸಿ ಭಗಂಡೇಶ್ವರದೇವಾಲಯವನ್ನು ಹಿಂತಿರುಗಿ ಪಡೆದನು. ಆ

ಸಮಯದಲ್ಲಿ ದೊಡ್ಡವೀರರಾಜೇಂದ್ರನು ಹಾರಿಸಿದ ಫಿರಂಗಿಗುಂಡಿಗೆ ಸಿಕ್ಕಿ

ದೇವಾಲಯದ ಎರಡು ತಾಮ್ರದ ಹೆಂಚು ಒಡೆದುಹೋದವು. ರಾಜ ಅವುಗಳ

ಸ್ಥಾನದಲ್ಲಿ ಹಾಕಿಸಿದ ಬೆಳ್ಳಿಯ ಹೆಂಚುಗಳು ಈಗಲೂ ದೇವಾಲಯದಲ್ಲಿವೆ.

ಭಗಂಡೇಶ್ವರದೇವಾಲಯ ಎತ್ತರವಾದ ಪ್ರದೇಶದಲ್ಲಿ ನಿರ್ಮಿತವಾಗಿದೆ.

ಸುತ್ತಲೂ ಅಗ್ರಸಾಲೆಗಳಿಂದ ಕೂಡಿದ ವಿಶಾಲವಾದ ಪ್ರಾಂಗಣ. ಪೂರ್ವದಿಕ್ಕಿ

ಬಾಗಿಲಿನಿಂದ ದೇವಾಲಯವನ್ನು ಪ್ರವೇಶಿಸಿದರೆ ಬಲಗಡೆಯಲ್ಲಿ ಗಣಪತಿಯಗುಡಿ

ಕಾಣಿಸುತ್ತದೆ. ಭಂಗಡೇಶ್ವರದೇವಾಲಯದಲ್ಲಿರುವ ಲಿಂಗ ಭಗಂಡಮುನಿ ಸ್ಥಾಪಿಸಿ


108
ಪೀಠಿ

ದ್ದೆಂದು ಪ್ರತೀತಿ. ಈ ದೇವಾಲಯದ ಮಹಾದ್ವಾರದ ಮೇಲೆ ಮರದಲ್ಲಿ ಸಂ

ಗೋಪಾಲಕೃಷ್ಣನ ಕಥೆಯನ್ನು ಕೆತ್ತಿದ್ದಾರೆ. ದೇವಾಲಯದ ಉ

ಪೌರಾಣಿಕ ಕಥೆಗಳನ್ನು ನಿರೂಪಿಸುವ ಮರದ ಕೆತ್ತನೆಗಳಿವೆ. ಭಗಂಡೇಶ್ವರ

ಎಡಭಾಗದಲ್ಲಿ ಸುಬ್ರಹ್ಮಣ್ಯ ಮತ್ತು ವಿಷ್ಣು ದೇವಾಲಯಗ

ದೇವಾಲಯದಮೂರ್ತಿಉದ್ಭವವರ್ತಿ ಎಂದು ನಂಬಿಕೆ. ಇಲ್ಲಿ ಪೌ

ಕೆಲವೊಂದು ದೃಶ್ಯಗಳನ್ನು ಕಂಡರಿಸಿದ್ದಾರೆ. ಸುಬ್ರಹ್ಮಣ್ಯ ಮತ್ತು ವಿಷ

ಗಳ ಮುಂದೆ ಮುಖಮಂಟಪಗಳಿವೆ. ಭಗಂಡೇಶ್ವರದೇವಾಲಯದ ಎದ

ಪ್ರಾಕಾರದಲ್ಲಿ ಒಂದು ಚಿಕ್ಕ ಗುಡಿಯಿದೆ. ಇಲ್ಲಿ ಕ್ಷೇತ್ರಪಾಲಕರಾದ ಪು

ಮತ್ತು ಕಿಣಿಮಿಣಿ ದೈವಗಳ ಮೂರ್ತಿಗಳಿವೆ . ಭಗಂಡೇಶ್ವರ ದೇವಾಲಯ

ವಂಖಮಂಟಪದಲ್ಲಿ ಅಷ್ಟದಿಕ್ಷಾಲಕರು ಮತ್ತು ದುರ್ಗಾದೇವಿಯರ

ಕೆತ್ತಿದ್ದಾರೆ. ಪ್ರಾಂಗಣದಲ್ಲಿ ಸುಂದರವಾದ ವಂಸತವುಂಟಪವಿದೆ. ಇವುಗಳ

ಭಾಗಮಂಡಲವನ್ನು ಕಾವೇರಿ ಮಹಾತ್ಮಿಯಲ್ಲಿ ಕ್ಷೇತ್ರಾಣಾ

ಭಾಗಂಡಾಖ್ಯಂ ' ಎಂದು ವರ್ಣಿಸಲಾಗಿದೆ.

- ತಲಕಾವೇರಿ : ಇದು ಕಾವೇರಿನದಿಯ ಜನನ ಸ್ಥಾನ. ಭಾಗಮಂಡಲದಿ

ಐದುಮೈಲಿ ದೂರದಲ್ಲಿ ಬ್ರಹ್ಮಗಿರಿ ಬೆಟ್ಟದ ಕೆಳಗೆ ಇರುವ ತಲಕಾವೇರಿಯ

' ಪಾಂಡವರು ಸಂದರ್ಶಿಸಿದ್ದರೆಂಬ ಭಾವನೆಯಿದೆ. ಇಲ್ಲಿ ಗಣಪತಿ ಮತ್

ದೇವಾಲಯಗಳಿವೆ. ಗಣಪತಿಯ ವಿಗ್ರಹ ತುಂಬ ಸುಂದರವಾಗಿದೆ. ಅಗಸ್ತೇಶ

ದೇವಾಲಯದ ಲಿಂಗವನ್ನು ಸ್ವತಃ ಅಗಸ್ಯರು ಪ್ರತಿಷ್ಠಾಪಿಸಿದರೆಂದು

ವಾಸ್ತವವಾಗಿ ತಲಕಾವೇರಿ ಪ್ರಸಿದ್ದವಾಗಿರುವುದು ಇಲ್ಲಿನ ಬ್ರಹ್ಮಕುಂಡಿಕ

ಇದು ಅಗತ್ಯೇಶ್ವರ ದೇವಾಲಯದ ಸಮೀಪದಲ್ಲಿದೆ. ಮೂರು ಅಡಿ ಉದ್ದ , ಎ

ಅಡಿ ಅಗಲ , ನಾಲ್ಕು ಅಡಿ ಆಳವಿರುವ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಉದ್ಭ

ತದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ನಿರ್ದಿಷ್ಟವೇಳೆಗೆ ತೀರ

ವಾಗುತ್ತದೆ. ಆ ಸಮಯದಲ್ಲಿ ತಲಕಾವೇರಿಯಲ್ಲಿ ಒಂದುತಿಂಗಳ ಕಾಲ

ನಡೆಯುತ್ತದೆ. ಕೇರಳದಿಂದ ಕೂಡ ಭಕ್ತರು ಕಾವೇರಿಜಾತ್ರೆಗೆ ಬರುಸುತ

ತೀರ್ಥೋದ್ಭವ ಹಾಲು ಉಕ್ಕಿದಂತೆ ಕೆಲವೇ ನಿಮಿಷಗಳಲ್ಲಿ ನಡೆದು ಹೋಗುವ ಕ್

ಅದರೆ ಈ ಕ್ಷಣಕ್ಕಾಗಿ ಸಾವಿರಾರು ಮಂದಿ ಭಕ್ತರು ಕಾತುರದಿಂದ ನಿರೀಕ್ಷಿ

ಬ್ರಹ್ಮಕುಂಡಿಕೆಯ ಪಕ್ಕದಲ್ಲಿ ಯಾತ್ರಿಕರು ಸ್ನಾನಮಾಡುವ ಕೊಳವಿದೆ. ಜ್

ಮಂಟಪ ಎಂದು ಕರೆಯಲಾಗುವ ಒಂದು ಶಿಲಾಮಂಟಪ ಬ್ರಹ್ಮಕುಂಡಿಕೆಯ

ದಲ್ಲಿದೆ. ಇಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಭಾಗಮಂಡಲದ ಕಡೆಗೆ ಹೋಗ

ಮಾರ್ಗದಲ್ಲಿ ಒಂದು ದೊಡ್ಡದಾದ ಕಲ್ಲು ಕಾಣಿಸುತ್ತದೆ. ಇದಕ್ಕೆ ಭೀ

ಹೆಸರು. ಇದು ಭೀಮ ಊಟ ಮಾಡುವಾಗ ಅನ್ನದಲ್ಲಿ ಸಿಕ್ಕಿದಕಲ್ಲು ಎಂದ


109
ಪೀಠಿಕೆ

ಟಿಪ್ಪು ಈ ಕ್ಷೇತ್ರಕ್ಕೆ ಬಂದು ಕಾವೇರಿಗೆ ನಮಿಸಿದ್ದರ ಕುರುಹಾಗಿ ಸಲಾ೦ಕಟ್ಟೆ ಇದೆ.

ಸಲಾಂ ಕಟ್ಟೆಯ ಮೇಲೆ ಒಂದು ಬಸವಮೂರ್ತಿಯಿದೆ. ತಲಕಾವೇರಿ ಸುಂದರ

ನೈಸರ್ಗಿಕ ಹಿನ್ನೆಲೆಯನ್ನು ಪಡೆದು ಆಕರ್ಷಣೀಯವಾಗಿದೆ .

ಮಧುಪುರ : ಈಗ ವ್ಯವಹಾರದಲ್ಲಿ ಮಧೂರು ಎಂದಾಗಿರುವ ಮಧುಪು

ಕಾಸರಗೋಡು ತಾಲ್ಲೂಕಿಗೆ ಸೇರಿದ್ದು ತಾಲ್ಲೂಕುಕೇಂದ್ರದಿಂದ ೬ ಕಿ. ಮೀ . ದೂರ

ದಲ್ಲಿದೆ. ಸಹ್ಯಾದ್ರಿಖಂಡ ರಚನೆಯಾದ ಸಂದರ್ಭದಲ್ಲಿ ಮಧುಪುರ ತು

ವ್ಯಾಪ್ತಿಗೆ ಒಳಪಟ್ಟಿರಬಹುದು. ಮಧುಪುರವನ್ನು ಕುರಿತ ಐತಿಹ್ಯ ಹೀಗಿದೆ - ಹಿಂದೆ

ಮಧುಪುರ ದಟ್ಟವಾದ ಅರಣ್ಯದಿಂದ ಕೂಡಿತ್ತು . ಮದಾರು ಎಂಬ ಹರಿಜನ ಸ್ತ್ರೀ

ಇಲ್ಲಿ ಸೊಪ್ಪು ಕಡಿಯುತ್ತಿದ್ದಾಗ ಅವಳ ಕತ್ತಿಯು ಒಂದು ಕಲ್ಲಿಗೆ ತಾಗಿ ಅದರಿಂದ ರಕ

ಸುರಿಯಿತು. ಈ ದೃಶ್ಯವನ್ನು ನೋಡಿ ಆಕೆ ಕೂಗಿಕೊಂಡಳು . ಜನರೆಲ್ಲ ಬಂದರು,

ರಾಜನಿಗೂ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದ. ಆತ ಇದು ದೈವಲೀಲೆಯೆಂದು

ತಿಳಿದು ಕಾಶ್ಮೀರ ನದೀ ತೀರದಲ್ಲಿ ಈ ಕಲ್ಲನ್ನು ಸ್ಥಾಪಿಸಿದನು. ಇದು ಅನಂತೇಶ್ವರ

ಎಂಬ ಹೆಸರಿನಿಂದ ಖ್ಯಾತವಾಯಿತು. ಮದಾರು ಎಂಬ ಹರಿಜನಸ್ಕಿಯಿಂದ

ಮಧುಪುರ ಎಂಬ ಹೆಸರು ಬಂದಿರಬಹುದೆಂದು ಹೇಳುತ್ತಾರೆ. ಅನಂತೇಶ್ವರ ಲಿಂಗ

ದೊರೆತ ಸ್ಥಳದಲ್ಲಿ ಒಂದು ಕಟ್ಟೆ ಇದೆ . ಜಾತ್ರೆಯ ಸಮಯದಲ್ಲಿ ಉಳಿಯತ್ತಡ್ಯದ

ಕಟ್ಟೆಯವರೆಗೂ ಉತ್ಸವ ಮೂರ್ತಿಯನ್ನು ತರುತ್ತಾರೆ.

- ಸಹ್ಯಾದ್ರಿಖಂಡದಲ್ಲಿ ಮಧುಪುರದ ವಿಚ್ಛೇಶನ ಮಹಿಮೆಯನ್ನು ವರ್

ಧರ್ಮಗುಪ್ತರಾಜನಿಗಾಗಿ ಮುನಿಗಳು ಪಯಸ್ವಿನಿ ನದಿಯ ದಡದಲ್ಲಿ ಯಜ್ಞಶಾಲೆಯನ್ನು

ರಚಿಸಿ ಯಜ್ಞವನ್ನು ಪ್ರಾರಂಭಿಸಿದರು . ಅವರು ಗಣಪತಿಗೆ ಮೊದಲ ಪೂಜೆ ಸಲ್ಲಿಸುವು

ದನ್ನು ಮರೆತರು . ಗಣಪತಿಕೋಪಗೊಂಡು ಮೇಘಗಳನ್ನು ಕರೆದನು. ಮಳೆ ಬಂದು

ಯಜ್ಞಶಾಲೆ ಮುಳುಗಿಹೋಯಿತು. ಮುನಿಗಳು ಚಿಂತಿತರಾಗಿ ವಾಸುಕಿಯ ಸಲಹೆ

ಪಡೆದು ಗಣಪನನ್ನು ಸ್ತುತಿಸಿದರು . ಆತ ಪ್ರತ್ಯಕ್ಷನಾಗಿ ಅಭಯವಿತ್ತು ಕಾಶ್ಮೀರಕಾ

ನದಿಯ ತೀರದ ಒಂದು ಭಿತ್ತಿಯಲ್ಲಿ ನೆಲಸುವೆನೆಂದು ಹೇಳಿದನು. ಅಂದಿನಿಂದ ಈ

ಕ್ಷೇತ್ರ ವಿಘ್ನಗಳನ್ನು ಪರಿಹರಿಸುವ ಕ್ಷೇತ್ರವಾಯಿತು ಎಂದು ಸಹ್ಯಾದ್ರಿಖಂಡದಲ್ಲಿ

ನಿರೂಪಿತವಾಗಿದೆ , ಆದರೆ ಮಧುಪುರದ ಸ್ಥಳಪುರಾಣದಲ್ಲಿರುವ ಕಥೆ ಬೇರೊಂದು ರೀತಿ

ಯಲ್ಲಿದೆ . ಅನಂತೇಶ್ವರದೇವಾಲಯದ ಅರ್ಚಕರು : ಪ್ರತಿನಿತ್ಯವೂ ಶಿಷ್ಯರೊ

ಬಂದು ದೇವತಾರ್ಚನೆ ಮಾಡಿಕೊಂಡು ಹೋಗುತ್ತಿದ್ದರು. ಶಿಷ್ಯರು ಅವರು ಪೂಜಿ

ಬರುವವರೆಗೆ ದೇವಾಲಯದ ದಕ್ಷಿಣದ ಕಡೆಗಿರುವ ಒಂದು ಚಿಕ್ಕ ಕೊಠಡಿಯಲ್ಲಿ ಗುರು

ಗಳು ಹೇಳಿಕೊಟ್ಟಿದ್ದ ಶ್ಲೋಕಗಳನ್ನು ಪಠಿಸುತ್ತಿದ್ದರು. ಒಮ್ಮೆ ಶಿಷ್ಯರಿಗೂ ಪೂ

ಮಾಡುವ ಅಪೇಕ್ಷೆಯಾಯಿತು. ಅವರು ಆ ಕೋಣೆಯ ಗೋಡೆಯ ಮೇಲೆ

ಗಣಪತಿಯ ಚಿತ್ರವನ್ನು ಬರೆದು ಪೂಜಿಸ ತೊಡಗಿದರು. ಒಂದುದಿನ ಆರ್ಚಕರು


110
ಪೀಠಿಕ

ಅನಂತೇಶ್ವರನ ಪೂಜೆ ಮುಗಿಸಿ ಶಿಷ್ಯರಿದ್ದ ಕೋಣೆಗೆ ಬಂದರು . ಅವರಿಗೆ ಗಣಪತ

ಚಿತ್ರದಲ್ಲಿ ಅಪೂರ್ವವಾದ ಶಕ್ತಿ ಇರುವಂತೆ ಭಾಸವಾಯಿತು . ಅಂದಿನ

ಗಣಪತಿ ಸಾರ್ವಜನಿಕರಿಗೆ ಗೋಚರವಾಗಿ ಪೂಜೆಕಾಣಿಕೆಗಳು ಆರಂಭವ

ತಿಳಿದು ಬರುತ್ತದೆ.

ಮಧುಪುರದ ದೇವಾಲಯವನ್ನು ಯಾರು ಯಾವಾಗ ನಿರ್ಮಿಸ

ಖಚಿತವಾದ ಆಧಾರಗಳಿಲ್ಲ . ಕ್ರಿ . ಶ. 450 ರಿಂದ 550ರ ಒಳಗೆ ಈ ಸ್ಥಾಪನ

ಕಾರ್ಯಗಳು ನಡೆದಿದ್ದಿರಬೇಕು ಎಂದು ಊಹಿಸುವುದಕ್ಕೆ ಬಲವಾದ

ಉಂಟು ” ಎಂದು ಅನಂತೇಶ್ವರನ ಪ್ರತಿಜ್ಞೆ ಮಾಡಿದ ಕಾಲದ ಬಗೆಗೆ ಶ್ರೀ ವೈ ,

ಲಿಂಗಭಟ್ ಅವರು ಅಭಿಪ್ರಾಯಪಟ್ಟಿದ್ದಾರೆ. ಸಹ್ಯಾದ್ರಿ ಖಂಡದಲ್ಲಿ

ದೇಶದ ( ತುಳುನಾಡು) ರಾಜ ಧರ್ಮಗುಪ್ತನು ವಿಚ್ಛೇಶ್ವರನಿಗೆಗೋಪುರ

ದನೆಂದಿದೆ.

ಯಕ್ಷಗಾನಕವಿ ಪಾರ್ತಿಸುಬ್ಬ ತನ್ನ ಗ್ರಂಥದಲ್ಲಿ ಮದೂರಿನ

ಸ್ತುತಿಸಿದ್ದಾನೆ. ಗಣಪತಿಯ ವಿಗ್ರಹ ದಕ್ಷಿಣಾಭಿಮುಖವಾಗಿರುವ ಕೊಠ

ಮಣ್ಣಿನಿಂದ ರಚಿತವಾಗಿರುವ ಈ ವಿಗ್ರಹ ಸುಂದರವಾಗಿದೆ . ತುಪ್ಪದ ಅಪ್ಪ ಕಜ್ಜ

ಗಳನ್ನು ವಿಚ್ಛೇಶ್ವರನಿಗೆ ಅರ್ಪಿಸುವ ಸಂಪ್ರದಾಯ ಪರಂಪರಾನುಗತವ

ಯಲ್ಲಿದೆ. ವಿಷುಸಂಕ್ರಮಣದಲ್ಲಿ ವಿಚ್ಛೇಶ್ವರನ ಜಾತ್ರೆ ನಡೆಯುತ್ತದೆ.

ಅನಂತೇಶ್ವರ, ವಿಚ್ಚೇಶ್ವರ ದೇವಾಲಯವು ವಿಶಾಲವಾಗಿದ್ದು

ದಲ್ಲಿದೆ. ಮೇಲಿನ ಎರಡು ಮಹಡಿಗಳಿಗೆ ತಗಡಿನ ಛಾವಣಿಯಿದೆ. ಕೆಳಗಿನ ಛಾವ

ಹಂಚಿನಿಂದ ಕೂಡಿದೆ. ಪೂರ್ವಾಭಿಮುಖವಾಗಿರುವ ಕೊಠಡಿಯಲ್ಲಿ

ಲಿಂಗವಿದೆ . ಗರ್ಭಗುಡಿಯ ಎದುರಿಗೆ ಎರಡು ಅಂಬಲಗಳಿವೆ . ಇಲ್ಲಿ ಬೃಹದಾಕ

ಮರದ ಕಂಬಗಳನ್ನು ನಿಲ್ಲಿಸಿದ್ದಾರೆ. ದೇವಾಲಯದ ಪೂರ್ವ,

ಭಾಗಗಳಲ್ಲಿ ಮೂರುಗೋಪುರವಿದೆ. ದೇವಾಲಯದ ಸುತ್ತ ಎತ್ತರವಾದ

ವಿದೆ. ಪ್ರಾಕಾರದಲ್ಲಿ ಸುಬ್ರಹ್ಮಣ್ಯ ಮತ್ತು ದೇವೀಮಂದಿರಗಳಿವೆ.

ಈ ಐತಿಹಾಸಿಕವಾಗಿ ಮಧುಪುರ ಆರಂಭದಲ್ಲಿ ಕದಂಬರ ಆಳ್ವಿಕೆಗೆ ಒಳ

ಕುಂಬಳೆಸೀಮೆ ಅರಸರ ನೇರವಾದ ಪ್ರಭಾವ ಈ ಪ್ರದೇಶದ ಮೇಲೆ ಆಗಿತ

ಟಿಪ್ಪುಸುಲ್ತಾನ್ ಕೂಡ ಮಧುಪುರವನ್ನು ಆಕ್ರಮಿಸಲು ಬಂದಿದ್ದ . ಆತ ಇ

ಬಾವಿಯಲ್ಲಿ ನೀರು ಕುಡಿದಾಗ ಮನಸ್ಸು ಪರಿವರ್ತನೆಯಾಗಿ ಆಕ್ರ

ನಿರ್ಧಾರವನ್ನು ಕೈಬಿಟ್ಟನೆಂದು ಸ್ಥಳಗತೆ, ಈಗಲೂ ಆ ಬಾವಿಯನ್ನು ತ

ಬಾವಿಯ ನೀರಿನಲ್ಲಿ ರೋಗನಿವಾರಕ ಶಕ್ತಿ ಇದೆಯೆಂದು ಇಲ್ಲಿನ ಜನರು ನಂಬು

ಭಗವತಿಕ್ಷೇತ್ರ : ಮಧುಪುರದ ಸಮೀಪದಲ್ಲಿರುವ ಭಗವತಿ ಕ್ಷೇತ್ರ ಕೂಡ ಕಾಸರ

ಗೋಡು ತಾಲ್ಲೂಕಿಗೆ ಸೇರುತ್ತದೆ. ಇದನ್ನು ದುರ್ಗಾಕ್ಷೇತ್ರ ಎಂದೂ ಕ


ಪೀಠಿಕೆ 111

ದಾಕ್ಷಾಯಿಣಿಯು ದಕ್ಷನ ಹೆಸರಿನ ತನ್ನ ದೇಹವನ್ನು ತ್ಯಜಿಸಿ ಭಗವತಿನಾಮದಿಂದ

ಈ ಕ್ಷೇತ್ರದಲ್ಲಿ ನೆಲಸಿದಳೆಂದು ಸಹ್ಯಾದ್ರಿಖಂಡದಲ್ಲಿ ಹೇಳಿದೆ. ಆದರೆ ಐತಿಹ್ಯದ ಪ್ರಕಾರ

ಸುಮಾರು 500 ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಗೆ ಬಂದ ಗಾಣಿಗರು ಪರ್‌ ದ

ಕ್ಷೇತ್ರದಲ್ಲಿ ಮುಚ್ಚಿಲೋಟು ಭಗವತಿಯನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ

ಈ ಭಾಗದ ಗಾಣಿಗಜನಾಂಗದವರಿಗೆ ಭಗವತಿ ಆರಾಧ್ಯದೈವವಾಗಿದ್ದಾಳೆ.

- ಮೀಸಮಾಸದ ಉತ್ತರಾನಕ್ಷತ್ರದಲ್ಲಿ ಪೂರಂಕುಳಿ ಎಂಬ ಉತ್ಸವ ನಡೆಯುತ್ತದೆ.

ಕಾಸರಗೋಡು, ದಕ್ಷಿಣಕನ್ನಡ ಮತ್ತು ಕೊಡಗುಜಿಲ್ಲೆಗಳಲ್ಲಿ ವಾಸಿಸುವ ಗಾಣಿಗ ಜನ

ದವರು ಮದುವೆಯನ್ನು ಮನೆಯಲ್ಲಿ ಮಾಡದೆ ಭಗವತೀ ಕ್ಷೇತ್ರದಲ್ಲಿ ಸಾಮೂಹಿಕವಾಗಿ

ನಡೆಸುವ ಸಂಪ್ರದಾಯವಿದೆ . ಇಂದಿಗೂ ಭಗವತೀ ಕ್ಷೇತ್ರದಲ್ಲಿ ಶತಮಾನಗಳ ಹಿಂದೆ

ಕಟ್ಟಲಾದ ಗಾಣದಕೊಟ್ಟಿಗೆಯನ್ನು ಕಾಪಾಡಿಕೊಂಡು ಬರಲಾಗಿದೆ.

- ಸ್ಯಾನಂದೂರು : ಈ ಕ್ಷೇತ್ರ ಕೇರಳರಾಜ್ಯಕ್ಕೆ ಸೇರಿದೆ . ಈಗ ಸ್ಯಾನಂದರನ್ನು

- ಅನಂತಶಯನ ಅಥವಾ ಟ್ರಿವೆಂಡ್ರಂ ಎಂದು ಕರೆಯುತ್ತಾರೆ. ಮಹಾಭಾರತದಲ್ಲ

ಸ್ಯಾನಂದೂರಿನ ಉಲ್ಲೇಖವಿದೆ. ಅರ್ಜನನುತೀರ್ಥಯಾಸಮಯದಲ್ಲಿ ಇಲ್ಲಿಗೆ ಬಂದಿದ್

ನೆಂದು ಹೇಳಿದೆ. ಇಲ್ಲಿ ಅನಂತಪದ್ಮನಾಭಸ್ವಾಮಿಯ ದೇವಾಲಯವಿದೆ . ಸಹ್ಯಾದ್ರಿ

ಖಂಡದಲ್ಲಿ ಸ್ಯಾನಂದೂರು ಕುಮುದ್ವತಿಯ ತೀರದಲ್ಲಿದೆ ಎಂದು ಬರೆದಿದೆ .

ತೀರ್ಥಗಳು

ನದಿಗಳನ್ನು ನಾಗರಿಕತೆಯ ತೊಟ್ಟಿಲುಗಳೆಂದು ಕರೆಯುತ್ತಾರೆ. ಈ ಮಾತಿಗೆ

ಪೋಷಕವಾಗಿ ಪ್ರಪಂಚದ ಬಹಳಷ್ಟು ನಾಗರಿಕತೆಗಳ ಉಗಮವಾಗಿರುವುದು ನದಿಯು

ದಂಡೆಗಳಲ್ಲಿ . ಆದ್ದರಿಂದ ಅಂಥ ನಾಗರಿಕತೆಗಳು ಆಯಾಯ ನದಿಗಳ ಹೆಸರುಗಳನ್ನು

ಪಡೆದಿವೆ. ಉದಾಹರಣೆಗೆ ಸಿಂಧೂನದಿಯ ನಾಗರಿಕತೆ , ನೈಲ್ ನದಿಯ ನಾಗರಿಕತೆ

ಮೊದಲಾದವನ್ನು ಗಮನಿಸಬಹುದು. ಜಗತ್ತಿನ ಸಂಸ್ಕೃತಿಯ ವಿಕಾಸದಲ್ಲಿ ನದಿಗಳ

ಪ್ರಭಾವ ಮಹತ್ವಪೂರ್ಣವಾದುದು.

- ನದಿಯನ್ನು ಕುರಿತ ಆರಾಧನಾಭಾವ ಮಾನವನ ಉಗಮದಷ್ಟೆ ಪ್ರಾಚೀನ, ಶಿಷ್ಟ

ದೇವತೆಗಳ ಕಲ್ಪನೆಗೆ ಮೊದಲು ಆದಿಮಾನವ ಪಂಚಭೂತಗಳಾದ ಅಗ್ನಿ , ವಾಯು,

ಭೂಮಿ, ನೀರು ಆಕಾಶಗಳನ್ನೆ ದೈವವೆಂದು ಪರಿಭಾವಿಸಿ ಆರಾಧಿಸುತ್ತಿದ್ದನು. ಜೀವನ

ಶಬ್ದಕ್ಕೆ ನೀರು ಎಂಬ ಅರ್ಥವಿದೆ. ಈ ಶಬ್ದ ನೀರು ಮತ್ತು ಜೀವನಗಳ ನಡು

ಅವಿನಾಸಂಬಂಧವನ್ನು ಶಕ್ತಿಪೂರ್ಣವಾಗಿ ಧ್ವನಿಸುತ್ತದೆ. ಬದುಕಿನ ಜೀವನಾಡಿಗಳಾದ

ನದಿಗಳಿಂದ ಮಾನವ ಹಲವು ಸೌಲಭ್ಯಗಳನ್ನು ಪಡೆದು ಸಂತೃಪ್ತಿಯಿಂದಿದ್ದ . ನದಿ

ಈತನ ಪ್ರೀತಿಯ , ಒಲವಿನ, ವಾತ್ಸಲ್ಯದ


V ಭಾಗವಾಗಿತ್ತು . ಹೀಗೆ ಆಪ್ಯಾಯಮಾನ
112
ಪೀಠಿಕೆ

ವಾಗಿದ್ದ ನದಿ ಹಟಾತ್ತನೆ ಪ್ರವಾಹ ಮೊದಲಾಗಿ ಪ್ರಕಟವಾದಾಗ ಅದರ ರೌದ

ದರ್ಶನವಾಯಿತು. ಇದರಿಂದಾಗಿ ಮಾನವನು ಕಷ್ಟನಷ್ಟಗಳನ್ನು ಅನುಭವಿಸಬ

ನದಿಯ ಪ್ರಕೋಪಈತನ ಮನದಲ್ಲಿ ಭೀತಿಯನ್ನುಂಟುಮಾಡಿತು. ಆಕ್ಷಣದಲ್ಲಿ

ಬಗೆಗೆ ಭಕ್ತಿಭಾವಗಳ ಅಂಕುರವಾಗಿರಬೇಕು. ಅಂದಿನಿಂದ ನದಿಯ ಆರಾಧನೆ ಪ

ವಾಗಿರಬಹುದು. ಮಾನವ ನಾಗರಿಕನಾದಂತೆಲ್ಲ ನದಿಯ ದಂಡೆಯಲ್ಲಿ ದೇವಾ

ಗಳನ್ನು ನಿರ್ಮಿಸಿ ದೈವಿಕ ಆವರಣವನ್ನುಂಟುಮಾಡತೊಡಗಿದ. ಪ

ಅಧ್ಯಾತ್ಮಿಕ ನೆಲೆಗಳಾದವು. ನದಿಗಳ ಮಹಿಮೆಯನ್ನು ವರ್ಣಿಸುವ

ರಚನೆಯಾಯಿತು. ನಮ್ಮ ಪೂರ್ವಿಕರು ಬಾವಿ , ಕೊಳ, ಕೆರೆ, ನದಿ ಇವೆಲ್ಲ

ಎಂಬ ವಿಶಾಲಾರ್ಥದಲ್ಲಿ ಕರೆದಿದ್ದಾರೆ. ಪುರಾಣಗಳಲ್ಲಿ ತೀರ್ಥದ ಮಹ

ವಾಗಿ ವರ್ಣಿಸಿದೆ .

ತೀರ್ಥಾನಾಂ ಸೇವನಾದೈವಸ್ಟೇವಿತೋ ಭವತಿ ಪ್ರಭುಃ

ನಾರಾಯಣೋ ಜಗತ್ಕರ್ತಾ ನಾಸ್ತಿ ತೀರ್ಥಾತ್ಪರಂ ಪ

ಎಂದರೆ ತೀರ್ಥಗಳನ್ನು ಸೇವಿಸಿದರೆ ದೇವರನ್ನು ಸೇವಿಸಿದಂತೆ ಆ

ಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ.

- ಪ್ರತಿಯೊಂದು ನದಿಗೂ ಉಗಮದಿಂದ ಆರಂಭವಾಗಿ ಸಾಗರ ಸೇರ

ತನ್ನದೇ ಆದ ಐತಿಹ್ಯಗಳಿವೆ. ಈ ಐತಿಹ್ಯಗಳನ್ನು ಪೋಷಿಸಲು ಅನೇಕ ಕಥೆಗಳಿವ

ಕಥೆಗಳು ಕೇವಲ ನದಿಯ ಕಥೆಯಾಗಿರದೆ ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಗ

ಗಳಾಗಿವೆ . ನದಿಗಳು ಒಂದು ಊರನ್ನು ಮತ್ತೊಂದು ಊರಿನಿಂದ ಪ್ರ

ಇವೆ. ಅಂತೆಯೆ ಒಂದು ಊರಿನಿಂದ ಮತ್ತೊಂದು ಊರಿಗೆ ಸ್ನೇಹದ ಬೆಸ

ಕಲ್ಪಿಸುತ್ತವೆ, ಹಿಂದೆ ನದಿಗಳನ್ನು ದಿನನಿತ್ಯದ ಬದುಕಿಗಾಗಿ ಮತ್ತ

ವರಾತ್ರ ಬಳಸಿಕೊಳ್ಳುತ್ತಿದ್ದರು. ಈಗ ಇವುಗಳ ಜೊತೆಗೆ ವಿದ್ಯು

ಕೈಗಾರಿಕೆ, ಮೀನುಸಾಕಣೆ , ಜಲಯಾನ ಇತ್ಯಾದಿ ಹತ್ತು ಹಲವು ವಿಧದಲ್ಲಿ

ಬಳಕೆಯಾಗಿ ಅದರ ಉಪಯೋಗದ ಕ್ಷೇತ್ರ ವಿಸ್ತಾರವಾಗಿದೆ.

ಸಹ್ಯಾದ್ರಿ ಪರ್ವತ ಹಲವು ನದಿಗಳ ಆಗರವಾಗಿದೆ. ಈ ಪರ್ವತದಲ್ಲಿ 22

ಹುಟ್ಟುತ್ತವೆ. ಇವುಗಳಲ್ಲಿ 11 ನದಿಗಳು ಉತ್ತರಾಭಿಮುಖವಾಗಿ, ಉಳಿದ 11 ನ

ದಕ್ಷಿಣಾಭಿಮುಖವಾಗಿ ಹರಿಯುತ್ತವೆ. ಸಹ್ಯಾದ್ರಿಖಂಡದಲ್ಲಿ ವರ್ಣಿ

ಗಳನ್ನು ಪ್ರಸ್ತುತ ಹರಿಯುತ್ತಿರುವ ಜೀವಂತ ನದಿಗಳು ಮತ್ತು ಪುರ

ಎಂದು ಎರಡುಭಾಗವಾಗಿ ವಿಂಗಡಿಸಬಹುದು. ಈ ನದಿಗಳ ಬಗೆಗೆ ಸಹ್ಯಾದ್ರಿಖ

ಸ್ವಾರಸ್ಯವಾದ ಪೌರಾಣಿಕ ಕಥೆಗಳಿವೆ. ಇಲ್ಲಿ ಉಕ್ತವಾದ ನದಿಗಳ ಉಗಮ , ವಿಕ

ವೈಶಿಷ್ಟ್ಯಗಳ ವಿವರಗಳು ಹೀಗಿವೆ .


ಪೀಠಿಕೆ 113

ಗೋದಾವರಿ : “ ಗಂಗೇ ಚ ಯಮುನೇ ಚೈವಗೋದಾವರೀ ಸರಸ್ವತೀ

ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ''

ಎಂದು ಪ್ರತಿನಿತ್ಯ ಸಂಧ್ಯಾವಂದನೆಯ ವೇಳೆಯಲ್ಲಿ, ಕಲಶಕ್ಕೆ ನದಿಗಳನ್ನು

ಆಹ್ವಾನಿಸುವ ಸಂದರ್ಭದಲ್ಲಿ ಗೋದಾವರಿಯನ್ನು ಸ್ಮರಿಸುವ ಪರಿಪಾಟ ಭಾ

ರಲ್ಲಿದೆ.

ಭಾರತದ ಪ್ರಮುಖ ನದಿಗಳಲ್ಲಿ ಗೋದಾವರಿ ನದಿ ಒಂದು. ಪಾವಿತ್ರತೆ

ಮತ್ತು ಉಪಯುಕ್ತತೆಯ ದೃಷ್ಟಿಯಿಂದ ಇದು ಗಂಗಾ ಮತ್ತು ಸಿಂಧೂ

ಗಳಿಗೆ ಎರಡನೆಯದೆಂದು ಪರಿಗಣಿಸಲಾಗಿದೆ. ಕಾಳಿದಾಸ, ಭವಭೂತಿ ಮೊದಲು

ದವರ ಕೃತಿಗಳಲ್ಲಿ ಗೋದಾವರಿಯ ಪ್ರಶಂಸೆಯಿದೆ. ಕಂಬರಾಮಯಣದಲ್ಲಿ ಗೋದಾವರಿ

ನದಿಯ ವರ್ಣನೆಯಿದೆ. ರಾಷ್ಟ್ರಕೂಟರ ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ

ಗೋದಾವರಿಯವರೆಗೆ ಹರಡಿತ್ತೆಂದು ಉಲ್ಲೇಖಗಳಿವೆ. ಮಹಾರಾಷ್ಟ್ರದ ನಾಸಿಕಕ್ಕೆ 20

ಮೈಲಿದೂರದಲ್ಲಿರುವ ತ್ರಯಂಬಕ ಎಂಬ ಹಳ್ಳಿಯ ಸಮೀಪದ ಬ್ರಹ್ಮಗಿರಿಯಲ್ಲಿ

ಗೋದಾವರಿಯ ಉಗಮ . ಇದರ ಉಗಮದ ಹಿನ್ನೆಲೆಯಲ್ಲಿ ಬ್ರಹ್ಮಪುರಾಣ , ನಾರದ

ಪುರಾಣ, ಸ್ಕಾಂದಪುರಾಣಗಳಲ್ಲಿ ಪೌರಾಣಿಕ ಕಲ್ಪನೆಯಿಂದ ಮೂಡಿದ ಕಥೆಗಳಿವೆ. ಗೌತಮ

ಮಂನಿ ತ್ರಯಂಬಕ ಗಿರಿಯಲ್ಲಿ ಆಶ್ರಮವನ್ನು ರಚಿಸಿಕೊಂಡಿದ್ದು ಹನ್ನೆರಡುವರ್ಷ

ಮಳೆಯಾಗದೆ ದುರ್ಭಿಕ್ಷ ಉಂಟಾದದ್ದು , ಗೌತಮನು ವರವನ್ನು ಪಡೆದು ಅ

ಮಾಡಿದ್ದು , ಗೌತಮನ ಆಶ್ರಮದಲ್ಲಿದ್ದ ಬ್ರಾಹ್ಮಣರು ತಂತಮ್ಮ ಊರಿಗೆ ಹಿಂತಿರಗಲ

ನಡೆಸಿದ ಸಂಚು, ಗಣಪತಿಯ ಸಹಾಯದಿಂದ ಕೃತಕ ಗೊವಿನ ನಿರ್ಮಾಣ, ಗೌತಮನಿ

ಬ್ರಹ್ಮತಿದೋಷಸಂಭವಿಸಿದ್ದು , ಗೋದಾವರಿಯ ಮಹಿಮೆ ಮೊದಲಾದ ಸಂಗತಿಗಳು

ಸಹ್ಯಾದ್ರಿ ಖಂಡದಲ್ಲಿ ಐದುಸಂಧಿಗಳಲ್ಲಿ ವರ್ಣಿತವಾಗಿದೆ . ಸಹ್ಯಾದ್ರಿಖ

ಬಿತ್ತಿದರೆ ಬೆಳೆಯಾಗುವ ಬೀಜಗಳನ್ನು ಬ್ರಹ್ಮನಿಂದ ವರವಾಗಿ ಪಡೆದರೆ , ಬ್ರಹ್ಮಪುರಾಣ

ಮತ್ತು ನಾರದ ಪುರಾಣಗಳಲ್ಲಿ ಗೌತಮನು ವರುಣನನ್ನು ಒಲಿಸಿಕೊಂಡು ಒಂದ

ನೀರಿಢುವ ಕುಂಟೆಯನ್ನು ಪಡೆದು, ಆ ನೀರಿನಿಂದ ಧಾನ್ಯವನ್ನು ಬೆಳೆಯುತ್ತಿದ್ದನೆಂ

ನಿರೂಪಿತವಾಗಿದೆ. ಇಂಥ ಕ್ವಚಿತ್ತಾದ ವ್ಯತ್ಯಾಸಗಳನ್ನು ಬಿಟ್ಟರೆ ಸಹ್ಯಾದ್ರಿಖ

ಪುರಾಣಗಳಿಗಿಂತ ಭಿನ್ನವಾದ ಅಂಶಗಳೇನೂ ಕಂಡುಬರುವುದಿಲ್ಲ .

- ಗೋಹತ್ಯೆ ದೋಷವನ್ನು ಕಳೆದುಕೊಳ್ಳಲು ಗೌತಮನು ಶಿವನನ್ನು ಕುರ

ತಪಸ್ಸು ಮಾಡಿ ಶಿವನ ಜಡೆಯ ಗಂಗೆಯನ್ನು ಪಡೆದು ಸತ್ತು ಹೋಗಿದ್ದ ಗೋ

ಮೇಲೆ ಸಿಂಪಡಿಸಿ ಜೀವ ತುಂಬಿದನು. ಈ ನೀರು ಹರಿದು ನದಿಯಾಯಿತು.

ಗಂಗೆಯ ನೀರು ಸತ್ಯ ಹಸುವಿಗೆ ಜೀವಕೊಟ್ಟಿದ್ದರಿಂದ ಗೋದಾವರಿ ಎಂಬ ಹೆಸರ

ಪಡೆಯಿತು. ಈ ನದಿಗೆ ವೃದ್ದಗಂಗೆ, ಗೌತಮಿ ಎಂಬ ಪರ್ಯಾಯ ನಾಮಗಳಿವೆ. ಇದಕ್ಕೆ


114
ಪೀಠಿಕೆ

ಕಾರಣ ಗಂಗೆ ಹುಟ್ಟುವ ಮೂಲದಿಂದಲೆ ಗೋದಾವರಿಯ ಉದ್ಭವಿಸಿ ಗುಪ್ತವ

ಹರಿಯುತ್ತಾಳೆಂದು ಐತಿಹ್ಯ . ಗೌತಮನಕೋರಿಕೆಯ ಮೇರೆಗೆ ಶಿವನು ಜ್ಯೋತ

ರೂಪದಲ್ಲಿ ಬ್ರಹ್ಮಗಿರಿಯ ಸವಿಾಪ ನೆಲಸಲು ಒಪ್ಪಿಕೊಂಡನೆಂದು ಪು

ಹೇಳಿಕೆ , ತ್ರಯಂಬಕದಲ್ಲಿರುವ ಜ್ಯೋತಿರ್ಲಿಂಗವನ್ನು ತ್ರಯಂಬಕೇಶ್ವ

ಕರೆಯುತ್ತಾರೆ. ಈಶ್ವರ ಗಂಗೆಯನ್ನು ಕಳಿಸಿಕೊಟ್ಟಾಗ ಅವಳು ಮೊದ

ಪರ್ವತದಲ್ಲಿ ಪ್ರಕಟವಾದಳೆಂದು ಪ್ರತೀತಿ. ಆದ್ದರಿಂದ ತ್ರ್ಯಂಬಕಪರ

ಚಿಕ್ಕ ಸರೋವರಕ್ಕೆ ಧವಳಗಂಗಾ ಎಂಬ ಹೆಸರಿದೆ. ಬ್ರಹ್ಮಗಿರಿಯಲ್ಲಿ ಗಂಗೆಯು

ಮತ್ತು ನರಸಿಂಹ ಎಂಬ ಹೆಸರಿನಲ್ಲಿ ಎರಡು ಕುಂಡಗಳ ರೂಪದಲ್ಲಿ ಮೈದೋರ

ನಂಬಿಕೆ. ಈ ಸ್ಥಳವನ್ನು ಗಂಗಾದ್ವಾರ ಎಂದು ಕರೆಯುತ್ತಾರೆ. ಗೌತಮ

ಗೋವಿನ ಮೇಲೆ ಗಂಗೆಯನ್ನು ಹರಿಸಿದ ಸ್ಥಳ ಕುಶಾವರ್ತ ಎಂದು ಪ್ರಸಿದ

ಇಂಥ ಪೌರಾಣಿಕ ವೈಭವವನ್ನು ಹೊಂದಿರುವ ಗೋದಾವರಿ ನದಿಯ ಬಗೆಗೆ

ಮನದಲ್ಲಿ ಪವಿತ್ರ ಭಾವನೆಯಿದೆ. ಗೋದಾವರಿಯ ಸ್ನಾನ ಮೋಕ್ಷದಾಯಕ, ವೈಶ

ಕಾರ್ತಿಕ ಮಾಘಮಾಸಗಳಲ್ಲಿ ಗೋದಾವರಿಯಲ್ಲಿ ಮಿಂದು ಪಿತೃಗಳನ್ನ

ತೃಪ್ತಿಪಡಿಸಿದರೆ ಕೃತಕೃತ್ಯರಾಗುವರೆಂಬ ಆಶಯ ಸಹ್ಯಾದ್ರಿಖಂಡದಲ್ಲಿ ವ್ಯಕ

ಐತಿಹಾಸಿಕವಾಗಿ ತೋಂಟದ ಸಿದ್ಧಲಿಂಗೇಶ್ವರರು ಗೋದಾವರಿ ತೀರಕ್ಕೆ ಬಂದ

ಅಲ್ಲಿ ಬ್ರಾಹ್ಮಣರಿಗೆ ತ್ರಿಯಂಬಕೇಶ್ವರನಿಂದ ಪ್ರಸಾದಮಹತ್ವವನ್ನು ಹೇಳಿ

ಉಲ್ಲೇಖಗಳಿವೆ.

* ಗೋದಾವರಿ ನದಿ ದಕ್ಷಿಣ ಭಾರತದಲ್ಲಿ ಸುಮಾರು 1465 ಕಿ. ಮೀ . ಗಳ

ಉದ್ದ ಹರಿಯುತ್ತದೆ. ಇದು ಪೂರ್ವಾಭಿಮುಖವಾಗಿ ಸುಮಾರು 6

ದೂರ ಸಾಗಿದ ಬಳಿಕ ಪ್ರಾಣಹಿತ ನದಿಯನ್ನು ಸೇರಿಸಿಕೊಳ್ಳುತ್ತದೆ.

ಇಂದ್ರಾವತಿ ಮತ್ತು ಸಾವರಿನದಿಗಳು ಗೋದಾವರಿಯಲ್ಲಿ ವಿಲೀನಗೊಳ

ರಾಜವಹೇಂದ್ರಿಯ ಬಳಿ ಗೋದಾವರಿ ನದಿ 2 ಮೈಲಿಗಳಿಂದ 4 ಮೈಲಿಗಳವರ

ಅಗಲವಾಗುತ್ತ ಸಾಗಿ ಡೌಲೇಶ್ವರಮ್‌ನಲ್ಲಿ 2 ಭಾಗವಾಗಿ ಹರಿಯುತ್ತದೆ. ಪ

ಕಡೆಗೆ ಹರಿಯುವ ನದಿಯನ್ನು ಗೌತಮಿ ಗೋದಾವರಿ ಎಂದು, ಪಶ್ಚಿಮಕ್ಕೆ ಹರಿಯ

ನದಿಯನ್ನು ವಶಿಷ್ಠ ಗೋದಾವರಿ ಎಂದು ಕರೆಯುತ್ತಾರೆ. ಗೋದಾವರಿ ನದ

ಸಮುದ್ರಕ್ಕೆ ಸವಿರಾಪವಾಗಿದ್ದರೂ ಅದು ಬಂಗಾಳಕೊಲ್ಲಿಯನ

ವೈಶಿಷ್ಟ್ಯ . ಗೌತಮಿ ಗೋದಾವರಿ ನದಿಯು ಯಾನರ್ ಮೂಲಕ ಹರಿದು ಸಾಗ

ಸೇರಿದರೆ, ವಶಿಷ್ಠ ಗೋದಾವರಿ ನರಸಾಪುರದ ಹತ್ತಿರ ಬಂಗಾಳಕೊಲ್ಲ

ಕೂಡುತ್ತದೆ. ಸಮುದ್ರದೊಡನೆ ಐಕ್ಯವಾಗುವಾಗ ಗೋದಾವರಿನದಿ ಏಳುಕವಲುಗ

ಒಡೆಯುವುದೆಂದು ನಂಬಿಕೆಯಿದೆ. ಅವುಗಳನ್ನು ಕಶ್ಯಪ, ಅತ್ರಿ , ಗೌತಮ , ಭ

ವಿಶ್ವಾಮಿತ್ರ , ಜಮದಗ್ನಿ ಮತ್ತು ವಶಿಷ್ಟ ಎದು ಸಪ್ತಋಷಿಗಳ ಹೆಸರಿನ


ಪೀಠಿಕೆ
115

ಕರೆಯುತ್ತಾರೆ. 8
ಬಹುಶಃ ಈ ಹಿನ್ನೆಲೆಯಲ್ಲಿ ಗೋದಾವರಿ ನದಿಯನ್ನು ಸಪ್ತ

ಗೋದಾವರಿ ಎಂದು ಅನರ್ಘರಾಘವದಲ್ಲಿ ವರ್ಣಿಸಿರಬೇಕು . ಕರ್ಣಾ

ಮಂಜರಾನದಿ ಗೋದಾವರಿಯ ಮುಖ್ಯ ಉಪನದಿ . ಇದು ಬೀದರ್ ಜಿಲ್ಲೆಯಲ್ಲಿ

ಹರಿದು ಆಂಧವನ್ನು ಪ್ರವೇಶಿಸಿ ಅಲ್ಲಿ ಗೋದಾವರಿಯನ್ನು ಸೇರುತ್ತದೆ.

* ಗೋದಾವರಿನದಿಗೆ 3 ಕೋಟಿ ತೀರ್ಥಗಳಿವೆಯೆಂದು ಪುರಾಣಗಳಲ್ಲಿ

ಉಕ್ತವಾಗಿದೆ. ಗೋದಾವರಿಯ ದಡದಲ್ಲಿ ಹಲವಾರು ಪ್ರಸಿದ್ಧ ಹಾಗೂ ಪವಿತ್ರ

ತಾಣಗಳಿವೆ . ಶಾತವಾಹನರ ರಾಜಧಾನಿಯಾಗಿದ್ದ ಪ್ರತಿಷ್ಟಾನಪುರ , ಮಹಾರಾಷ್ಟ್ರದ

ನಾಸಿಕ - ಈ ಕ್ಷೇತ್ರಗಳು ಗೋದಾವರಿಯ ದಡದಲ್ಲಿವೆ . ರಾಜಮಹೇಂದ್ರಿಗೆ 100

ಮೈಲಿ ದೂರದಲ್ಲಿರುವ ಭದ್ರಾಚಲ ಇನ್ನೊಂದು ಮುಖ್ಯಸ್ಥಳ, ಶ್ರೀರಾಮ

ಲಂಕೆಗೆ ಹೋಗುವಾಗ ಭದ್ರಾಚಲದ ಸವಿಾಪ ಗೋದಾವರಿಯನ್ನು ದಾಟಿದನೆಂದು

ಉಲ್ಲೇಖವಿದೆ.

* ಗೋದಾವರಿನದಿಗೆ ಹಲವಾರು ಅಣೆಕಟ್ಟುಗಳನ್ನು ಕಟ್ಟಿ ನೀರಾವ

ಸಂಪರ್ಕ ಕಲ್ಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈ ನದಿಗೆ ಗಂಗಾಪುರ , ಇಗಟಪುರಿ ,

ಭಂಡಾರಧಾರ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಆಂಧ್ರಪ್ರದೇಶದಲ್ಲಿ

ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದಾರೆ. ಇವುಗಳಲ್ಲಿ ಪೋಚಂಪಾಡು

ವಾಡಿ ಯೋಜನೆಗಳು ಪ್ರಮುಖವಾದವು. ಗೋದಾವರಿನದಿ ಸಾವಿರಾರು ಹೆಕ್ಟೇರ್

ಭೂಮಿಗೆ ನೀರು ಒದಗಿಸಿ ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವಲ್ಲಿ ನೆರವಾಗಿದೆ. ಈ

ನದಿ ಮರದ ದಿಮ್ಮಿಗಳ ಸಾಗಣೆಯಲ್ಲಿಯೂ ಉಪಕಾರಿಯಾಗಿದೆ. ಗೋದಾವರಿ

ನದಿಯ ನೀರಿನಲ್ಲಿ ಔಷಧಗುಣವಿದೆ ಎಂದು ಹೇಳುತ್ತಾರೆ. ತೊನ್ನು, ರಕ್ತದೊತ್ತಡ,

ಅಜೀರ್ಣ ಮೊದಲಾದ ರೋಗಗಳನ್ನು ನಿವಾರಿಸುವ ಶಕ್ತಿಯಿದೆಯೆಂದು ಪ್

ಭಾರಧ್ವಾಜಋಷಿಯ ತಂಗಿ ರೇವತಿ ಮತ್ತು ಅವಳ ಪತಿ ಕುರೂಪಿಗಳಾಗಿದ್ದರ

ಗೋದಾವರಿ ಸ್ನಾನದಿಂದ ಸುಂದರವಾದ ರೂಪವನ್ನು ಪಡೆದರೆಂಬುದು ಐತಿಹ್ಯ .

ಭೀಮರಥಿ : ಬ್ಯಾಸಗಿ ದಿವಸಕ ಬೇವಿನಮರ ತಂಪ

ಭೀಮರಥಿಯೆಂಬ ಹೋಳಿ ತಂಪ ಹಡದಮ್ಮ

ನೀ ತಂಪ ನನ್ನ ತವರೀಗಿ

ಎಂಬ ಪದ್ಯ ಜನಪದ ಸಾಹಿತ್ಯದಲ್ಲಿ ಪ್ರಸಿದ್ದವಾಗಿದೆ. ಇದು ಜನಮನದಲ್ಲಿ ಆ

ನದಿಯ ಬಗೆಗಿರುವ ಆತ್ಮೀಯಭಾವನೆಯನ್ನು ಪೂಜ್ಯಭಾವನೆಯನ್ನು ಪ್ರತಿಬಿಂಬಿಸು

ಸುಮಾರು ಎಂಟನೇ ಶತಮಾನದಲ್ಲಿದ್ದ ಸ್ವಯಂಭೂದೇವನೆಂಬ ಕವಿ ಪಮಚರೀ

ಎಂಬ ಪ್ರಾಕೃತ ಗ್ರಂಥದಲ್ಲಿ ಭೀಮರಥಿಯು ಸೇವುಣರ ದೇಶದಲ್ಲಿ ಅಮೃತಧಾರೆಯಾಗಿ

ಹರಿದಿದ್ದಾಳೆ ಎಂದು ಹೃದಯಂಗಮವಾಗಿ ಕೆಳಕಂಡತೆ ವರ್ಣಿಸಿದ್ದಾನೆ..


116
ಪೀಠಿಕೆ

ಪುಣು ಸರಿ ಭೀಮರಹಿ ಜಲೋಹ ಫಾರ

ಜಾ ಸೇಉಣ ದೇಸಹೊ ಅಮಿಯಧಾರ

ಅಗರಖೇಡದ ಒಂದು ಶಾಸನದಲ್ಲಿ “ ಗಂಗಾನದಿಗೆ ಸಮಾನವೆನಿಸಿದ ಭೀಮರಥಿಯ

ಚಿತ್ರವನ್ನು ಕೊಡಲಾಗಿದೆ. ಈ ಶಾಸನ ತುಟಿತವಾಗಿರುವುದರಿಂದ ಶಾಸನ

ಪೂರ್ಣಪಾಠ ದೊರೆಯುವುದಿಲ್ಲ . ಭೀಮರಥನದಿಗೆ ' ಭೀಮಾ' ಎ

ನಾಮಾಂಕಿತವಿದೆ. ಭೀಮಾ ಎಂಬುದು ಪಾರ್ವತಿಯ ಇನ್ನೊಂದು ಹೆ

ಕೆಲವು ಸಂದರ್ಭಗಳಲ್ಲಿ ಭೀಮರೂಪವನ್ನು ತಾಳಿದ್ದರಿಂದ ಆ ಹೆಸರ

ಐತಿಹ್ಯ , ಪುರಾಣಗಳಲ್ಲಿ ಭೀಮಾನದಿಯನ್ನು ಮಹಾನದಿ ಎಂದು ವರ್ಣ

ಭಾರತ, ಮ ಪುರಾಣ ,* ಬ್ರಹ್ಮಪುರಾಣ,


ಪುರಾಣ ವಾವನಪುರಾಣಗಳಲ್ಲಿ
ಮಾನದಿಯನು ಆದ್ದರಿಂದ ಆ ಭೀಮಾನದಿಯ

ಉಲ್ಲೇಖ
* ಪುರಾಣಗಳಲ್ಲಿ ಭೀಮರಥಿಯ ಉಗಮವನ್ನು ಕುರಿತ ಕಥೆ ಹೀಗಿದೆ - ಶಿವನು

ತ್ರಿಪುರ ಸಂಹಾರ ಮಾಡಿದ ಬಳಿಕ ವಿಶ್ರಾಂತಿಗಾಗಿ ಭೀವಶಂಕರಕ್ಕೆ ಬಂದನ

ಸಮಯದಲ್ಲಿ ಅಯೋಧ್ಯೆಯ ರಾಜ ಭೀಮಕ ಎಂಬುವನೂ ಅಲ್ಲಿಗೆ ಆಗಮಿಸಿದನ

ಭೀಮಕನು ಜಿಂಕೆಯ ರೂಪದಲ್ಲಿದ್ದ ಋಷಿಗಳನ್ನು ಕೊಂದ ಪಾಪವನ್ನು ಪರಿ

ಕೊಳ್ಳಲು ಆ ಸ್ಥಳದಲ್ಲಿ ಶಿವನನ್ನು ಪೂಜಿಸಿದನು . ಶಿವನು ಆತನ ಭಕ್ತಿಗ

ವರವನ್ನು ಬೇಡು ಎಂದನು. ಶಿವನು ತ್ರಿಪುರಸಂಹಾರ ಮಾಡಿ ಬಳಲ

ಆತನ ಹಣೆಯಲ್ಲಿ ಬೆವರಿನ ಹನಿಗಳು ಮೂಡಿದ್ದವು. ಭೀಮಕ ಇದನ್ನು ಗ

ಬೆವರಿನ ಹನಿಗಳನ್ನು ನದಿಯಾಗಿ ಪರಿವರ್ತಿಸುವಂತೆ ವರವನ್ನು ಕೇಳಿಕೊಂಡನ

ಪ್ರಕಾರ ಶಿವನ ಬೆವರ ಹನಿಗಳು ನದಿಯಾಗಿ ಹರಿದವು. ಭೀಮಕ ವರವನ

ಕೇಳಿದ್ದರಿಂದ ಆ ನದಿ ಭೀಮಾ ಎಂಬ ಹೆಸರು ಪಡೆಯಿತು.

ಸಹ್ಯಾದ್ರಿಖಂಡದಲ್ಲಿ ಇಂದ್ರನು ಭೀಮರಥಿಯಲ್ಲಿ ಮಿಂದು

ಪೂಜಿಸಿ ಜಾರತ್ವದ ದೋಷವನ್ನು ಪರಿಹರಿಸಿಕೊಂಡು, ಮರಳಿ ಸ್ವರ್ಗವನ

ಕಥೆ ನಿರೂಪಿತವಾಗಿದೆ. ಎಲ್ಲ ವರ್ಣದವರೂ ಭೀಮರಥಿಯಲ್ಲಿ ಸ್ನಾನಮ

ವನ್ನು ಪೂಜಿಸಬಹುದು. ಅಂಥವರು ಅಪೂರ್ವವಾದ ವರಗಳನ್ನು ಪಡೆ

ಫಲಶ್ರುತಿ ಸಹ್ಯಾದ್ರಿ ಖಂಡದಲ್ಲಿದೆ.

ಮಹಾರಾಷ್ಟ್ರದ ಖಂಡಾಲದ ಸಮಿಾಪ ಪಶ್ಚಿಮ ಘಟ್ಟಗಳ ಸಹ್ಯಾದ

ಭೀಮರಥಿಯ ಉಗಮ . ಈ ನದಿಯ ಮೂಲಸ್ಥಾನದ ಹತ್ತಿರ ಭೀಮಶಂಕರನ

ಜ್ಯೋತಿರ್ಲಿಂಗವಿದೆ. ಇದು ಭಾರತದಲ್ಲಿ ಪ್ರಸಿದ್ಧವಾಗಿರುವ ಹನ್ನೆರಡುಜ್ಯೋತಿ

1 SII X X NO 152

2 ಭೀಮಶಂಕರ ಮಹಾರಾಷ್ಟ್ರದ ಪೂನಾ ಜಿಲ್ಲೆಯಲ್ಲಿದೆ.


ಪೀಠಿಕೆ 117

ಗಳಲ್ಲಿ ಒಂದು. ಭೀಮರಥಿಯ ಉಗಮಸ್ಥಾನ ಸಮುದ್ರ ಮಟ್ಟದಿಂದ

ಎತ್ತರದಲ್ಲಿದೆ. ಇದು ಮಹಾರಾಷ್ಟ್ರದಲ್ಲಿ 568 ಕಿ. ಮೀ . ಉದ್ದ ಹರಿಯುತ್ತದೆ,

ಭೀಮರಥಿ ಮೊದಲು ದಕ್ಷಿಣ ಪೂರ್ವಾಭಿಮುಖವಾಗಿ ಸಾಗುತ್ತದೆ. ಈ ನದಿಗ

ಭಾವಾ, ಇಂದ್ರಾಣಿ ಎಂಬ ಉಪನದಿಗಳಿವೆ. ಪಿಂಪಾಲಗಾವ್ ಸವಿಾಪ ಭಾಮಾನದಿ

ತಂಲಾಪುರದ ಬಳಿ ಇಂದ್ರಾಣಿನದಿ ಭೀಮರಥಿಯೊಂದಿಗೆ ಸೇರಿಕೊಳ್ಳುತ್ತವೆ

ಬಳಿಕ ಫೇದ್ ಮತ್ತು ನೀರಾನದಿಗಳು ಭೀಮರಥಿಯೊಂದಿಗೆ ಸಂಗಮವಾಗುತ್ತವ

ಶೋಲಾಪುರಕ್ಕೆ 20 ಮೈಲಿ ದೂರದಲ್ಲಿ ಕುಡುಲ್ ಸವಿಾಪ ಸೀನಾ ಎಂಬ

ಮತ್ತೊಂದು ನದಿ ಭೀಮರಥಿಯೊಂದಿಗೆ ಲೀನವಾಗುತ್ತದೆ. ಹೀಗೆ ಹಲವು ನದಿ

ಭೀಮರಥಿಯನ್ನು ಸೇರಿಕೊಳ್ಳುತ್ತವೆ. ಭೀಮರಥಿಯ ದಡದಲ್ಲಿ ಪಂಡರಾಪುರ

ಎಂಬ ಪ್ರಸಿದ್ಧ ಕ್ಷೇತ್ರವಿದೆ. ಇಲ್ಲಿ ವಿಠೋಬದೇವಾಲಯವಿದೆ. ಮಹಾರಾಷ್ಟ್ರದವರಿಗೆ

ಇದು ಮುಖ್ಯ ಯಾತ್ರಾಸ್ಥಳ. ಇಲ್ಲಿ ಭೀಮರಥಿ ನದಿ ವಿಶಾಲವಾಗಿದ್ದು ಸದಾಕಾ

ನೀರಿನಿಂದ ತುಂಬಿರುತ್ತದೆ. ನದಿಯ ದಡದಲ್ಲಿ ಹನ್ನೊಂದು ಘಾಟ್‌ಗಳಿವೆ. ಭೀಮರ

ನದಿ ಪೂನ, ಶೋಲಾಪುರ ಜಿಲ್ಲೆಗಳಲ್ಲಿ ಹರಿದು ಬಿಜಾಪುರಜಿಲ್ಲೆಯ ಮೂಲಕ

ಕರ್ಣಾಟಕವನ್ನು ಪ್ರವೇಶಿಸುತ್ತದೆ. ಆ ಬಳಿಕ ರಾಯಚೂರು ಜಿಲ್ಲೆಯ ಉತ್ತ

ಭಾಗದಲ್ಲಿ ತಂಗಡಗಿ ಎಂಬ ಗ್ರಾಮದಲ್ಲಿ ಕೃಷ್ಣಾ ನದಿಯನ್ನು ಸೇರಿಕೊಳ್ಳುತ

ಕರ್ಣಾಟಕದಲ್ಲಿ ಇದರ ಒಟ್ಟು ಹರಹು 299 ಕಿ. ಮೀ .

ಕೃಷ್ಣವೇಣಿ : ಈಗಿನ ಕೃಷ್ಣಾ ನದಿಯನ್ನು ಪ್ರಾಚೀನ ಸಾಹಿತ್ಯದಲ್ಲಿ ಕೃಷ್ಣವೇಣ

ಎಂದು ಕರೆಯಲಾಗಿದೆ. ಕನ್ನಡ ಶಾಸನಗಳಲ್ಲಿ , ರನ್ನನಲ್ಲಿ ಕೃಷ್ಣವೇಣಿಗೆ ಪೆರ್ದೊರೆ

ಎಂಬ ಹೆಸರಿದೆ. ಜಾತಕ ಕಥೆಗಳಲ್ಲಿ ಕನೃಪೆನ್ನ ಎಂದು, ಹಾತಿಗುಂಫ ಶಾಸನಗಳಲ್ಲಿ

ಕನ್ನಪೆಮ್ಮ ಎಂದು ಉಲ್ಲೇಖವಿದೆ. ಕರ್ಣಾಟಕದಲ್ಲಿ ಕೃಷ್ಣಾ ನದಿಯ ದಂಡೆಯಲ್ಲಿ

ಜನರ ಬಾಯಲ್ಲಿ ಈ ನದಿ ಹಿರೇಹೊಳೆ ಎನಿಸಿಕೊಂಡಿದೆ. ಈ ಬಗೆಯ ವಿವಿಧ ನಾಮ

ಗಳು ಕೃಷ್ಣಾ ನದಿಯ ಆಧಿಕ್ಯವನ್ನು ಸೂಚಿಸುತ್ತವೆ. ಪದ್ಮಪುರಾಣ , ಬ್ರಹ್ಮಪುರಾಣ

ಮತ್ತು ಸ್ಕಾಂದಪುರಾಣಗಳಲ್ಲಿ , ಕೃಷ್ಣವೇಣಿನದಿಯ ಕಥೆ ಬಂದಿದೆ . ಸ್ಕಾಂದ

ಪುರಾಣದಲ್ಲಿ ಬರುವ ಕಥೆ ಹೀಗಿದೆ - ಒಮ್ಮೆ ಭೂಲೋಕದಲ್ಲಿ ಧರ್ಮನಾಶ ಉಂಟಾಗ

ಋಷಿಗಳು ನಾರದನನ್ನು ಮೊರೆಹೊಕ್ಕರು. ನಾರದನು ಬ್ರಹ್ಮನನ್ನು ಸ್ತುತಿಸಿದನ

ಬ್ರಹ್ಮ ಹಲವುತೀರ್ಥಗಳನ್ನು ಸೃಷ್ಟಿಸಿದ . ಆ ಬಳಿಕ ನಾರದನು ನಾರಾಯಣನನ್ನು

ಪ್ರಾರ್ಥಿಸಿದನು . ನಾರಾಯಣನ ಶರೀರದಿಂದ ಈ ನದಿ ಉದ್ಭವಿಸಿತು. ನಾರಾಯಣ

ನಿಂದಾಗಿ ಈ ನದಿಗೆ ಕೃಷ್ಣಾ ಎಂಬ ಹೆಸರು ಬಂದಿತು ಎಂದಿದೆ. ಇದೇ ಕಥೆ

ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ಬೇರೊಂದು ರೂಪದಲ್ಲಿ ದೊರೆಯುತ್ತದೆ. ಅದ

ಪ್ರಕಾರ ಸಹ್ಯಾದ್ರಿಯ ರಾಜ ನಾರಾಯಣ ಎಂಬವನು ವಿಷ್ಣುವನ್ನು ಕುರಿತು ತಪಸ್ಸ

ಮಾಡಿದನು . ವಿಷ್ಣು ವರಾಹರೂಪದಲ್ಲಿ ಪ್ರತ್ಯಕ್ಷನಾಗಿ ನದಿಯಾಗಿ ಹರಿದನೆಂದಿದ


118
ಪೀಠಿಕೆ

ಕೃಷ್ಣಾ ನದಿ ಕಪ್ಪುಮಣ್ಣಿರುವ ಭಾಗದಲ್ಲಿ ಹೆಚ್ಚಾಗಿ ಹರಿಯುವು

ಬಂದಿರಬಹುದು.

ವಿಜಯ ವಿಠಲರ ಸುಳಾದಿಯಲ್ಲಿ ಕೃಷ್ಣಾ ನದಿ ಹರನ ಜಡೆಯಿಂ

ತೆಂದು ಹೇಳಿದೆ. ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜ

ವೆರೆದೆ'' ಎಂದು ಕೃಷ್ಣಾ ನದಿಯನ್ನು ಸ್ತುತಿಸಿದ್ದಾರೆ. ತೋಂಟದ ಸ

ಕೃಷ್ಣವೇಣಿ ನದಿಯಲ್ಲಿ ಒಂದು ಪವಾಡವನ್ನು ತೋರಿಸಿದರೆಂದು ಕಥೆ

ಮಹಾಬಲೇಶ್ವರಲಿಂಗದ ಮೇಲ್ಬಾಗದಲ್ಲಿ ಹರಿದು ಬರುತ್ತಿದ್ದ ನದಿ

ತೋಂಟದ ಸಿದ್ಧಲಿಂಗೇಶ್ವರರು ಲಿಂಗದ ಮೇಲಕ್ಕೆ ಹತ್ತಿ ಕಾಲುಗಳನ್ನು

ಕೊಂಡು ಅದೇ ನೀರಿನಿಂದ ಮಹಾಬಲೇಶ್ವರನಿಗೆ ಅಭಿಷೇಕ ಮಾಡಿದರು. ಇ

ನೋಡಿ ಅರ್ಚಕರು ಅಸಮಾಧಾನ ತೋರಿದರು. ಆಗ ಲಿಂಗದ ಮೇಲೆ ಬ

ನೀರು ಬತ್ತಿಹೋಯಿತು. ಅರ್ಚಕರು ಸಿದ್ಧಲಿಂಗೇಶ್ವರರ ಮಹಿಮೆಯ

ಕ್ಷಮಾಪಣೆ ಕೇಳಿದರು. ಅನಂತರ ಮೊದಲಿನಂತೆ ನೀರು ಹರಿಯಲಾರಂ

ಹೇಳಿಕೆಗಳಿವೆ. ಸಹ್ಯಾದ್ರಿಖಂಡದಲ್ಲಿ ಕೃಷ್ಣವೇಣಿನದಿಯನ್ನು ಹರಿ

ಎಂದು ವರ್ಣಿಸಿದೆ . ವಿಷ್ಣುವೇ ಕೃಷ್ಣ , ವೇಣಿ ಶಂಕರ ಎಂದು ಹೇಳಿ ಹರ

ನದಿಯಾದ ಕಥೆಯನ್ನು ವಿವರಿಸಿದೆ. ಮಾಧವಮಾಸದಲ್ಲಿ ಕೃಷ್ಣವೇಣಿನ

ಸ್ನಾನ ಮಾಡಿ ಬ್ರಾಹ್ಮಣರಿಗೆ ಭೋಜನವನ್ನು ಕೊಟ್ಟರೆ ಸ್ವರ್ಗಲೋಕ

ಯಾಗುತ್ತದೆಂದು ಸಹ್ಯಾದ್ರಿಖಂಡದಲ್ಲಿ ಹೇಳಿದೆ .

ಕೃಷ್ಣಾನದಿ ದಕ್ಷಿಣಭಾರತದ ಮೂರು ದೊಡ್ಡ ನದಿಗಳಲ್ಲಿ ಒಂದು.

ಮಹಾರಾಷ್ಟ್ರದ ಸಾತಾರಾಜಿಲ್ಲೆಯ ಮಹಾಬಲೇಶ್ವರದ ಉತ್ತರಕ್ಕೆ ಸಹ್ಯಪರ್ವತದಲ್ಲ

ಹುಟ್ಟುತ್ತದೆ. ಇದರ ಸವಿಾಪ ಮಹಾದೇವ ದೇವಾಲಯವಿದೆ. ಆದ್ದರಿಂದ

ಸ್ಥಳ ಪವಿತ್ರ ಕ್ಷೇತ್ರವಾಗಿ ಪ್ರಸಿದ್ದವಾಗಿದೆ. ಇಲ್ಲಿ ಬೇಸಗೆಯಲ್ಲಿ ಹಿತಕ

ವಾತಾವರಣವಿರುತ್ತದೆ. ಕೃಷ್ಣಾನದಿಯ ಮೂಲಸ್ಥಾನ ಸಮುದ್ರ

4500 ಅಡಿ ಎತ್ತರದಲ್ಲಿದೆ. ಸಹ್ಯಾದ್ರಿಯ ತುದಿಯಿಂದ ಕೃಷ್ಣಾ , ವೇಣಿ,

ಸಾವಿತ್ರಿ , ಗಾಯಿತ್ರಿ ಎಂಬ ಐದು ನದಿಗಳು ಉದಿಸುತ್ತವೆ. ಕೃಷ್ಣಾ ನದಿಯ

ಹೊರಬರುವ ರಂಧ್ರವನ್ನು ಗೋಮುಖದ ಆಕಾರದಲ್ಲಿ ಕೆತ್ತಿದ್ದಾರೆ. ಕೃಷ

ವೇಣಿ ನದಿಗಳು ಮಹುಲಿ ಎಂಬಲ್ಲಿ ಒಂದಾಗುತ್ತವೆ. ಈ ಸ್ಥಳ ಮಹಾರಾಷ್

ಸಾತಾರಾಕ್ಕೆ 4 ಮೈಲಿ ದೂರದಲ್ಲಿದೆ.

ಕೃಷ್ಣಾನದಿಯ ಒಟ್ಟು ಹರಿವಿನ ಉದ್ದ 1400 ಕಿ. ಮೀ . ಪಶ್ಚಿಮ

ಗಳಿಂದ ಪೂರ್ವಕ್ಕೆ ಹರಿಯುವುದು ಇದರ ವೈಶಿಷ್ಟ್ಯ . ಈ ನದಿ ಸಾಗರ ಸೇರ

ಹಾದಿಯಲ್ಲಿ ಹಲವಾರು ನದಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ.

ವರ್ಣಾನದಿ , ಕುರುಂಡವಾಡದಲ್ಲಿ ಪಂಚಗಂಗಾನದಿಗಳು ಸೃಷ್ಟಿಯನ


ಪೀಠಿಕೆ 119

ಕೊಳ್ಳುತ್ತವೆ. ಕೃಷ್ಣಯ ಉಪನದಿಗಳ ಸಂಖ್ಯೆ ಹತ್ತೊಂಬತ್ತು . ಭೀಮರಥ

ತುಂಗಭದ್ರ ನದಿಗಳು ಇದರ ಮುಖ್ಯ ಉಪನದಿಗಳು, ಈ ನದಿ ಬಿಜಾಪುರ ಜಿಲ್ಲೆಯ

ಮೂಲಕ ಕರ್ನಾಟಕಕ್ಕೆ ಕಾಲಿಡುತ್ತದೆ. ಇಲ್ಲಿ ಘಟಪ್ರಭಾ ಮತ್ತು ಮಲಪ್ರಭ

ನದಿಗಳು ಕೃಷ್ಣಾನದಿಯನ್ನು ಸೇರುತ್ತವೆ. ಕರ್ನಾಟಕ ಸರ್ಕಾರ ಕೃಷ್ಣಾ ಮೇಲ

ಯೋಜನೆಯನ್ನು ಕೈಗೊಂಡಿದೆ. ಇದರ ಪ್ರಕಾರ ಕೃಷ್ಣಾ ನದಿಗೆ ಆಲಮಟ್ಟಿ

ನಾರಾಯಣಪುರದ ಸಮಾಪ ಎರಡು ಅಣೆಕಟ್ಟುಗಳನ್ನು ಕಟ್ಟಲಾಗುತ್ತಿದೆ.

ಯೋಜನೆ ಪೂರ್ಣಗೊಂಡಾಗ ಬಿಜಾಪುರಜಿಲ್ಲೆ ಬರಗಾಲದಿಂದ ಮುಕ್ತಿ ಪಡೆದು ಸ

ದ್ವಿಯ ಕೇಂದ್ರವಾಗುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿಯೂ ಇದು ನೆರವಾಗಬಲ್ಲುದ

ಆಂಧ್ರಪ್ರದೇಶದಲ್ಲಿ ಕೃಷ್ಣಾನದಿಗೆ ಅನೇಕ ಅಣೆಕಟ್ಟುಗಳನ್ನು ನಿರ

ಇದರ ನೀರನ್ನು ನೀರಾವರಿಗೆ ಉಪಯೋಗಿಸುತ್ತಿದ್ದಾರೆ. ನಾಗರ್ಜುನ ಕೊಂ

ಸವಿಾಪ ಈ ನದಿಗೆ ಕಟ್ಟಿರುವ ಅಣೆಕಟ್ಟು ಭಾರತದಲ್ಲಿಯೇ ಅತಿದೊಡ್ಡ ಅಣೆಕಟ್

ಪರಿಗಣಿತವಾಗಿದೆ. ವಿಜಯವಾಡದ ಸವಿಾಪ ಕೃಷ್ಣಾ ನದಿಗೆ ರಚಿಸಿರುವ ಅಣೆಕಟ್

ಜಲಾನಯನಕ್ಕೆ ಯೋಗ್ಯವಾಗಿದೆ. ಜಲದುರ್ಗ ಎಂಬಲ್ಲಿ ಕೃಷ್ಣಾನದಿ 11

ಮೀಟರ್ ಕೆಳಕ್ಕೆ ಬಿದ್ದು ಸುಂದರ ಜಲಪಾತವನ್ನು ನಿರ್ಮಿಸಿದೆ. ಇದರ ಸನಿಹದಲ್ಲಿ

ಭಗವತಿ ದೇವಾಲಯವಿದೆ. ಗುರುವು ಕನ್ಯಾರಾಶಿಗೆ ಬಂದಾಗ ಗಂಗೆ ಕೃಷ್ಣಾ

ನದಿಯನ್ನು ಪ್ರವೇಶಿಸುತ್ತಾಳೆಂಬ ನಂಬಿಕೆಯಿದೆ. ಗುರು ಹದಿಮೂರು ವರ್ಷಕ್ಕೆ ಒಮ

ಕನ್ಯಾರಾಶಿಗೆ ಬರುತ್ತಾನೆ. ಆ ದಿವಸ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವು

ಪುಣ್ಯಕರವೆಂದು ಪ್ರತೀತಿ. ಹೀಗೆ


ವೈವಿಧ್ಯಮಯವಾಗಿ ಸಾಗಿದ ಕೃಷ್ಣಾನದಿ
ವಿಧ್ಯಮ
ಆಂಧ್ರಪ್ರದೇಶದ ಮಚಲಿಪಟ್ಟಣದ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ವರದಾ : ಉತ್ತರಕನ್ನಡ ಜಿಲ್ಲೆಯ ಜೀವನದಿ ವರದಾ. ಇದು ಬನವಾಸಿ


: ಉತಟ್ಟಣದ ಬ
ಯನ್ನು ಸುತ್ತುವರಿದು ಹರಿಯುತ್ತದೆ. ಬನವಾಸಿಯ ಇತಿಹಾಸದ ಉತ್ತು

ದಿನಗಳಲ್ಲಿ ವರದಾ ನದಿ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿತ್ತು . ರವಿಕೀರ್ತಿ

ಎಂಬ ಶಾಸನ ಕವಿ

ವರದಾ ತುಂಗ ತರಂಗರಂಗ ವಿಲಸದ್ದಂಸಾವಲೀ ಮೇಖಲಾಮ್

ವನವಾಸೀಮವಮ್ಮ ತಸ್ಸುಗಪುರ ಪ್ರಸ್ಪರ್ಧಿನೀಂ ಸಂಪದಾಮ್

ಮಹತಾಯಸ್ಯ ಬಲಾರ್ಣವೇನ ಪರಿತಸ್ಸಂಭೋದಿತೋರ್ವಿತಲಾಂ

ಸ್ಥಲ ದುರ್ಗಜ್ಜಲ ದುರ್ಗತಾಮವಗತಂ ತಲ್ಲಕ್ಷಣೇ ಪಶ್ಯತಾಮ್

ವರದಾ ನದಿಯನ್ನು ಮೇಖಲೆಯಾಗಿವುಳ್ಳ ಬನವಾಸಿ ಇಂದ್ರನ ಅಮರಾವತಿಗೆ

ಪ್ರತಿಸ್ಪರ್ಧಿಯಾಗಿದೆ ಎಂದು ವರ್ಣಿಸಿದ್ದಾನೆ.

ವರದೆಗೆ ಸಂಬಂಧಿಸಿದ ಪೌರಾಣಿಕ ಕಥೆ ಇಂತಿದೆ ಬ್ರಹ್ಮನ ಪಂಚಮುಖಗಳಲ್ಲಿ

ಒಂದು ತಲೆಯನ್ನು ಶಿವನು ಕತ್ತರಿಸಿದನು. ಇದರ ಪ್ರಾಯಶ್ಚಿತ್ತವಾಗಿ ಶಿವನು


120
ಪೀಠಿಕೆ

ವರದಾಮೂಲದಲ್ಲಿ ತಪಸ್ಸಿಗೆ ಕುಳಿತನು. ಆತನ ತಪದ ಜ್ವಾಲೆ ವಿಶ

ವ್ಯಾಪಿಸಿತು . ಆಗ ವಿಷ್ಣು ಶಿವನ ತಲೆಯ ಮೇಲೆ ಶಂಖದಿಂದ ನೀರನ್ನು

ಈ ನೀರು ವರದಾ ನದಿಯಾಗಿ ಹರಿಯಿತು.

ಸಹ್ಯಾದ್ರಿಖಂಡದಲ್ಲಿ ವರದಾ ನದಿಯ ಸ್ನಾನ ಮಹಿಮೆಯನ್

ಕಾರ್ತಿಕಮಾಸದಲ್ಲಿ ಹಲವು ನದಿಗಳು ವರದಾ ನದಿಗೆ ಬಂದು ಸ್ನಾನ

ತಮ್ಮೊಳಗೆ ಮನುಜರು ತೊಳೆದ ಪಾಪವನ್ನು ಕಳೆದುಕೊಂಡು ಶುದ

ಹೋಗುತ್ತವೆ ಎಂದಿದೆ. ವರದಾನದಿಯ ಮಹಿಮೆಯನ್ನು ಕುರಿತಂತೆ

ಮಾಹಾತ್ಮ ಎಂಬ ಗ್ರಂಥ ಸಂಸ್ಕೃತದಲ್ಲಿದೆ . ವಿಜಯವಿಠಲರು ವರದೆಯಲ

ವರವನ್ನು ಬೇಡಿದ್ದಾರೆ

ವರವ ಕೊಡುವೇನೆಂದು ವೈಷ್ಣವವಾಣಿಯಿಂದ

ಧರೆಯೊಳಗೆ ಜನಿಸಿದ ಜಗಜ್ಜನನಿ

ಕರೆಸಿಕೊಂಡೆ ನೀನು ವರದೆ ವರದೆ ಎಂದು

ವರವ ಕೊಡು ಎನಗೆ ಸುಜನರು ಮೆಚ್ಚುವಂದದಲಿ,

ವರದಾ ನದಿಯ ಉಗಮ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಇಕ್ಕೇರ

ಸವಿಾಪದ ವರದಾಮೂಲದಲ್ಲಿ . ಇದು ಇಕ್ಕೇರಿಯಿಂದ ಸುಮಾರು

ಉತ್ತರಾಭಿಮುಖವಾಗಿ ಹರಿದು ಉತ್ತರಕನ್ನಡ ಜಿಲ್ಲೆಯನ್ನು

ಬನವಾಸಿಯನ್ನು ತಲಪುತ್ತದೆ. ಬನವಾಸಿಯಿಂದ ಈಶಾನ್ಯಾಭಿಮ

ಧಾರವಾಡ ಜಿಲ್ಲೆಯ ಹಾನಗಲ್ಲು ತಾಲ್ಲೂಕು ಗಳಗನಾಥದಲ್ಲಿ ತುಂಗಭ

ಸೇರುತ್ತದೆ, ವರದಾ ನದಿಯ ಹರಿವಿನ ಒಟ್ಟು ಉದ್ದ ಸುಮಾರು 185

ದಂಡವತಿ ಮತ್ತು ಧರ್ಮಾ ನದಿಗಳು ವರದಾನದಿಯ ಉಪನದಿಗಳು.

ಅಘನಾಶಿನಿ : ಈ ನದಿಗೆ ತದಡಿಹೊಳೆ, ಡೋಣಿ ಹಳ್ಳ ಎಂಬ ಪರ್ಯ

ನಾಮಗಳಿವೆ. ತದಡಿಹೊಳೆಯು ಪಾಪಗಳನ್ನು ನಾಶಪಡಿಸುವುದೆಂದು ಪ್ರತೀತಿ

ಕಾರಣದಿಂದ ತದಡಿ ಹೊಳೆ ಅಘನಾಶಿನಿ ಎಂಬ ಹೆಸರು ಪಡೆದಿದೆ. ಇದು ಉ

ಕನ್ನಡ ಜಿಲ್ಲೆ ಸಿರ್ಸಿಯ ಶಂಕರದೇವರ ಕೆರೆಯಲ್ಲಿ ಕಿರುಹೊಳೆಯ ರೂಪ

ಉದ್ಭವಿಸುತ್ತದೆ. ಈ ಹೊಳೆ ಮತ್ತು ಮಂಜುಗಣಿ ಕೆರೆಯಿಂದ

ಮತ್ತೊಂದು ಸಣ್ಣ ಹೊಳೆ ಸಿದ್ದಾಪುರ ತಾಲ್ಲೂಕಿನಲ್ಲಿ ಹರಿದು

ಸವಿಲಾಪ ಒಂದುಗೂಡುತ್ತವೆ. ಆ ಬಳಿಕ ಈ ನದಿ ಅಘನಾಶಿನಿ ಎಂಬ ಹೆಸರನ

ತಳೆಯುತ್ತದೆ. ಇದರ ಒಟ್ಟು ಹರಿವಿನ ಉದ್ದ ಸುಮಾರು 72 ಕಿ. ಮಿಾ, ಸಿದ್ದಾಪ

ವಾಯವ್ಯಕ್ಕೆ 19 ಕಿ. ಮೀ . ದೂರದಲ್ಲಿ ಅಘನಾಶಿನಿ 400 ಅಡಿ ಎತ್ತರದಿಂದ ಧುಮ

ನಯನ ಮನೋಹರವಾದ ಜಲಪಾತವನ್ನುಂಟುಮಾಡಿದೆ. ದೂರದಿಂದ ನೋಡ


ವರಿಗೆ ಈ ಜಲಪಾತ ಬೆಳ್ಳಿಯ ರಥದಂತೆ ಕಾಣಿಸುತ್ತದೆ. ಈ ಜಲಪಾತಕ್ಕೆ ಊ
ಪೀಠಿಕೆ 121,

ತಡಸಲೆಂದು ಹೆಸರಿದೆ. ಮೇಲಿನಿಂದ ಧುಮುಕುವಾಗ ಕಿವಿಗಡಚಿಕ್ಕವಂತೆ ಶಬ್

ವಾಗುತ್ತದೆ. ಆದ್ದರಿಂದ ಇದು ಸ್ಥಳೀಯ ಜನರ ನಾಲಗೆಯಲ್ಲಿ ಕೆಪ್ಪ ಜೋಗ ಎನಿಸ

ಕೊಂಡಿದೆ. ಈ ಜಲಪಾತವನ್ನು ವಿದೇಶೀಯರು ಲುಸಿಂಗ್ಟನ್ ಫಾಲ್ಸ್ ಎಂದ

ಕರೆದಿದ್ದಾರೆ. ಊಂಚಳ್ಳಿ ಜಲಪಾತದಿಂದ ಸುಮರು ಒಂದು ಕಿ. ಮೀ ದೂರ

ಅಘನಾಶಿನಿ ಸು . 300 ಅಡಿ ಎತ್ತರದಿಂದ ಕೆಳಗೆ ಬಿದ್ದು ಮತ್ತೊಂದು ಜಲಪಾತ

ನಿರ್ಮಿಸಿದೆ. ಇದನ್ನು ಬುರುಡೆ ಜೋಗಎನ್ನುತ್ತಾರೆ.

ಅಘನಾಶಿನಿನದಿ ನೀರಾವರಿ ಹಾಗೂ ಇನ್ನಿತರ ಉದ್ಯಮಕ್ಕೂ ಸಹಕಾರಿ

ಯಾಗಿದೆ. ಇದು ಬತ್ತ , ತೆಂಗು, ಅಡಕೆ ಬೆಳೆಗಳಿಗೆ ನೀರನ್ನು ಒದಗಿಸಿ ಈ ಪ್ರದೇಶದ

ಬಹುಭಾಗವನ್ನು ಫಲವತ್ತಾಗಿಸಿದೆ. ಸಾಣೆಕಟ್ಟ ಎಂಬಲ್ಲಿ ಈ ನದಿಗೆ ಒಡ

ಬೃಹತ್ರಮಾಣದಲ್ಲಿ ಉಪ್ಪು ತಯಾರಿಸುತ್ತಾರೆ. ಕುಮಟ ತಾಲ್ಲೂಕಿನಲ್ಲಿ ಅಘನ

ನದಿಯಿಂದ ಮೀನು ಹಿಡಿಯುತ್ತಾರೆ. ಈ ನಿಟ್ಟಿನಲ್ಲಿ ಬಹುಜನರ ಬಡತನವ

ಪಾಪವನ್ನು ತೊಳೆಯುವಲ್ಲಿ ಅಘನಾಶಿನಿ ಎಂಬ ಹೆಸರು ಸಾರ್ಥಕವಾಗಿದೆ.

ಬೇಡ್ತಿ : ಈ ನದಿಯ ಉಗಮ ಧಾರವಾಡ ಜಿಲ್ಲೆಯಲ್ಲಿ. ಆದರೂ ಬೇಡ್ತಿ

ನದಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನವಾಗಿ ಹರಿಯುತ್ತದೆ. ಶಾಲ್ಮಲಾ

ಬೇಡ್ತಿ, ಹಳ್ಳಗಳು ಧಾರವಾಡದ ಕಲಘಟಗಿಯ ಸಮೀಪ ಒಂದುಗೂಡಿ ಬೇಡ್ತಿ ಎಂಬ

ಹೆಸರಿನಿಂದ ಹೊರಬರುತ್ತದೆ. ಬೇಡ್ತಿ ನದಿ ಧಾರವಾಡ ಜಿಲ್ಲೆಯಲ್ಲಿ ಸುಮಾರು 1

ಮೈಲಿ ಸಾಗಿದ ಬಳಿಕ ಪಶ್ಚಿಮಕ್ಕೆ ತಿರುಗಿ ಉತ್ತರ ಕನ್ನಡ ಜಿಲ್ಲೆಯನ್ನು ತಲಪುತ್ತದೆ.

ಇಲ್ಲಿ ಈಶಾನ್ಯದಿಂದ ನೈರುತ್ಯಕ್ಕೆ ಸು . 140 ಕಿ. ಮೀ . ಹರಿದು ಅಂಕೋಲತಾಲ್ಲೂಕಿನಲ್ಲಿ..


ಅರಬ್ಬಿ ಸಮುದ್ರವನ್ನು ಸೇರುತ್ತದೆ. ಅಘನಾಶಿನಿನದಿಯಂತೆ ಬೇಡ್ತಿ ನದಿ ಕೂಡ

ಜಲಪಾತಗಳನ್ನು ನಿರ್ಮಿಸಿದೆ. ಎಲ್ಲಾಪುರ ತಾಲ್ಲೂಕಿನ ಮಂಚೇಕೇರಿಯ ಸಮ

ಇದು ಸುಮಾರು 800 ಅಡಿ ಎತ್ತರದಿಂದ ಧುಮುಕಿ ಮಾಗೋಡು ಜಲಪಾತವನ್ನು

ಸೃಷ್ಟಿಸಿದೆ. ಆ ಬಳಿಕ ಶಿರಸಿಯಿಂದ 25 ಕಿ. ಮೀ . ದೂರದಲ್ಲಿ ಮತ್ತೊಂದು ಜಲಪಾ

ವನ್ನು ಉಂಟುಮಾಡಿದೆ. ಇದು ಮಾಗೋಡು ಜಲಪಾತದಂತೆ ಎತ್ತರದಿಂ

ದಿದ್ದರೂ ಎರಡು ಟಿಸಿಲಾಗಿ ಧುಮುಕುವುದರಿಂದ ತನ್ನದೇ ಆದ ಆಕರ್ಷಣೆಯನ್

ಪಡೆದಿದೆ. ಈ ಜಲಪಾತವನ್ನು ಗಣೇಶಪಾಲ ಎಂದು ಕರೆಯುತ್ತಾರೆ. ಅನಂತ

- ಬೇಡತಿ ನದಿ ಸಹ್ಯಾದ್ರಿಯ ತುದಿಯಲ್ಲಿ ಹರಿದು ಅಂಕೋಲ ತಾಲ್ಲೂಕಿನತ್ತ ಧಾವಿಸು .


ಬೇಡತಿ ನ ಈ ಜಲಪಾತ ಧುಮುಕು
ತದೆ.

- ಸಹ್ಯಾದ್ರಿ ಖಂಡದಲ್ಲಿ ಮುನಿಗಳು ಮತ್ತು ವಿಪ್ರರು ಸೂತಮುನಿಯನ್ನು ಕಾಣ

ಹೋಗುವಾಗ ಬೇಟತಿ ನದಿಯನ್ನು ದಾಟಿದ ಉಲ್ಲೇಖವಿದೆ. ಗಂಗಾವಳಿ ನದಿಯ

ಮೇಲ್ಯಾಗವನ್ನು ಕೂಡಬೇಡ್ರಿ ಎಂಬ ಹೆಸರಿನಿಂದ ಕರೆಯುತ್ತಾರೆ. ಉತ್ತರ ಕನ್ನಡ

ಜಿಲ್ಲೆಯಲ್ಲಿ ಬೇಡ್ತಿ ನದಿ ದಟ್ಟವಾದ ಅರಣ್ಯಗಳ ನಡುವೆ ಹರಿಯುವುದರಿಂದ ಸುಂದರ


122
ಪೀಠಿಕೆ

ಪ್ರಾಕೃತಿಕ ಹಿನ್ನೆಲೆ ಉಂಟಾಗಿದೆ. ಸಮುದ್ರ ಸೇರುವ ಮೊದಲು ಸೋಂ

ಮೊದಲಾದ ಅನೇಕ ಸಣ್ಣ ಪುಟ್ಟ ತೊರೆಗಳು ಬೇಡ್ತಿಯಲ್ಲಿ ಲೀನವಾಗುತ್ತವೆ.

ಗೋಕರ್ಣದ ತೀರ್ಥಗಳು : ಗೋಕರ್ಣದಲ್ಲಿ ಸುಮಾರು 30 ತೀರ್ಥಗಳ

ಹೇಳುತ್ತಾರೆ. ಇವುಗಳಲ್ಲಿ ಶಿಖರಪ್ರಾಯವಾಗಿರುವುದು ಮಹಾಬಲೇಶ್ವರ ದೇವ

ಯದ ಆಗೇಯಕ್ಕಿರುವ ಕೋಟಿತೀರ್ಥ, ಕೋಟಿತೀರ್ಥ ವಿಸ್ತಾರವಾದ

ಇದರ ಒಟ್ಟು ವಿಸ್ತೀರ್ಣ ಸುಮಾರು ಹತ್ತು ಎಕರೆಯಷ್ಟಿದೆ. ಕೋಟಿತೀರ

ಪೌರಾಣಿಕ ಕಥೆ ಇಂತಿದೆ ಒಮ್ಮೆ ಗರುಡನು ಶತಶೃಂಗ ಪರ್ವತದ ಮೇಲೆ ದುರ

ಎಂಬ ಸರ್ಪವನ್ನು ಹಿಡಿದುಕೊಂಡು ಹಾರಿ ಬರುತ್ತಿದ್ದನು. ಆಗ

ಪರ್ವತದ ಮೇಲೆ ಬಿದ್ದಿತು. ಗರುಡಕೋಪಗೊಂಡು ಶತಶೃಂಗಪರ್ವತವನ್

ಯಲು ಸಿದ್ದನಾದನು. ಇದನ್ನು ತಡೆಯಲು ಬ್ರಹ್ಮನು ಪರ್ವತದ ಮೇಲೆ

ಲೋಕಗಳ ಭಾರವನ್ನು ಹೇರಿದನು. ಇದರಿಂದ ಪರ್ವತದೊಳಗಿದ್ದ ಕೋಟಿ

ಗಳೆಲ್ಲ ಹೊರಚೆಲ್ಲಿ ಈಗಿರುವಕೋಟಿತೀರ್ಥವಾಯಿತೆಂದು ಹೇಳುತ್ತಾರೆ. ಗೋಕ

ಯಾತ್ರೆ ಬಂದವರೆಲ್ಲ ಈ ತೀರ್ಥದಲ್ಲಿ ಸ್ನಾನಮಾಡುವ ವಾಡಿಕೆಯಿದೆ. ಏಕ

ಸ್ನಾನ ಮಾಡಿದರೆಕೋಟಿತೀರ್ಥಗಳಲ್ಲಿ ಸ್ನಾನ ಮಾಡಿದ ಫಲ ಪ್ರಾಪ್ತಿಯಾಗ

ನಂಬಿಕೆಯಿದೆ. ಆದ್ದರಿಂದ ಇಲ್ಲಿ ಪಿತೃಗಳಿಗೆ ಅಪರಕ್ರಿಯೆ ನಡೆಸುತ್ತಾರೆ.

ತೀರ್ಥದ ಮಧ್ಯೆ ಸಪ್ತಕೋಟೇಶ್ವರ ಲಿಂಗವಿದೆ. ಕೋಟಿತೀರ್ಥದ ಒಳಗೆ ಗ

ಎಂಬ ತೀರ್ಥವಿದೆ. ಕೆರೆಯ ದಂಡೆಯಲ್ಲಿ ಕಾಲಭೈರವ, ಗರುಡ ಮೊದಲಾದ

ಸಣ್ಣ ದೇವಾಲಯಗಳಿವೆ.

ಶತಶೃಂಗಪರ್ವತದ ಮೇಲೆ ಗೋಗರ್ಭತೀರ್ಥ, ಬ್ರಹ್ಮಕಮಂಡಲ

ಅಗಸ್ಯ ತೀರ್ಥ, ಸುಮಿತ್ರ ತೀರ್ಥ, ಗಂಗಾತೀರ್ಥ ಮೊದಲಾದ ತೀರ್

ಕಮಂಡಲ ತೀರ್ಥದಲ್ಲಿ ಸ್ವಲ್ಪವೇ ನೀರು ಹರಿಯುತ್ತಿರುತ್ತದೆ. ಸೋ

ಈ ನೀರನ್ನು ಎಷ್ಟು ತೆಗೆದರೂ ಪುನಃ ಮೊದಲಿನಷ್ಟೆ ನೀರು ತುಂಬಿಕೊಂಡಿರ

ಜಟಾಯುತೀರ್ಥವೆಂಬುದು ಕಡಿದಾದ ಬಂಡೆಗಳ ನಡುವೆ ಇದೆ. ಇಲ್

ನೀರು ಹರಿಯುತ್ತಿರುತ್ತದೆ. ಶತಶೃಂಗಪರ್ವತದ ಕೆಳಭಾಗದಲ್ಲಿ ಸೂರ

ಮಾಲಿನಿ , ಸುಮಾಲಿನಿ , ಅನಂತ ಎಂಬ ತೀರ್ಥಗಳಿವೆ. ಶಂಕರನಾ

ದೇವಾಲಯದ ಸಮೀಪ ಉನ್ಮನಿ ಎಂಬ ತೀರ್ಥವಿದೆ. ಇಲ್ಲಿಂ

ನಾರಾಯಣನು ಮೇಲಕ್ಕೆ ಎದ್ದು ಬಂದನೆಂದು ಐತಿಹ್ಯ , ಉನ್ಮಜನಿತೀರ್ಥ ತ

ಪರ್ಣಿಯೊಡನೆ ಲೀನವಾಗಿ ಸಮುದ್ರವನ್ನು ಸೇರುತ್ತದೆ. ಇದರ ಸನಿಹದಲ್ಲಿ

ಆದಿತ್ಯ ಎಂಬ ತೀರ್ಥಗಳಿವೆ . ಗೋಶೃಂಗ ಪರ್ವತದಲ್ಲಿ ತಾಮ್ರಪಣಿ

ತೀರ್ಥಗಳು ಹುಟ್ಟುತ್ತವೆ. ಆದಿಗೋಕರ್ಣದ ಈಶಾನ್ಯಕ್ಕೆ ಗುಹತೀರ್ಥವಿದೆ

ಬ್ರಹ್ಮತೀರ್ಥ, ಉತ್ತರಕ್ಕೆ ಚಕ್ರತೀರ್ಥ, ಆಗ್ನೆಯಭಾಗದಲ್ಲಿ ವಿಶಿಷ್ಟ ಮತ್


ಪೀಠಿಕೆ 123

ತೀರ್ಥಗಳಿವೆ. ಶತಶೃಂಗ ಪರ್ವತದಿಂದ ಬಿಂದು ರೂಪದಲ್ಲಿ ಬೀಳುವ ಒಂದು

ವಿದೆ. ಇದನ್ನು ಸಹಸ್ರಬಿಂದು ತೀರ್ಥ ಎನ್ನುತ್ತಾರೆ. ಗೋಕರ್ಣದ ಒಂದ

ತೀರ್ಥಗಳ ಹಿಂದೆಯೂ ಪೌರಾಣಿಕ ಕಥೆಗಳಿವೆ. ಈಗ ಗೋಕರ್ಣದಲ್ಲಿ ಹಿಂದೆ ಇದ್

ಎಷ್ಟೋ ತೀರ್ಥಗಳು ಮುಚ್ಚಿಹೋಗಿವೆ.

ಶರಾವತಿ : ಇದು 132 ಕಿ. ಮೀ . ಉದ್ದವಿರುವ ಚಿಕ್ಕ ನದಿಯಾದರೂ ದೊಡ್ಡ

ಜಲಪಾತವನ್ನು ನಿರ್ಮಿಸುವುದರಿಂದ ಅಖಿಲಭಾರತ ಪ್ರಸಿದ್ದಿಯನ್ನು ಪಡೆದಿದೆ

ಶರಾವತಿಯ ಉಗಮ ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ . ಮೊದಲು ಉಗಮ

ಸ್ಥಾನದಿಂದ ವಾಯುವ್ಯದ ಕಡೆಗೆ ಹರಿಯುತ್ತದೆ. ಆ ಬಳಿಕ ಬಲಭಾಗದಿಂದ ಹರಿದ್ರ

ವತಿ, ಎಡದಿಂದ ಎಣ್ಣೆಹೊಳೆಗಳು ಬಂದು ಶರಾವತಿಯನ್ನು ಸೇರುತ್ತವೆ.

ಶರಾವತಿ ನದಿ ಪಶ್ಚಿಮದ ಕಡೆ ತಿರುಗಿ ಅನಿರೀಕ್ಷಿತವಾಗಿ ನಾಲ್ಕು ಭಾಗವಾಗಿ 253 ಮೀ

ನಷ್ಟು ಕೆಳಕ್ಕೆ ಧುಮುಕಿ ಮನೋಹರವಾದ ಜಲಪಾತವನ್ನುಂಟು ಮಾಡುತ್ತದ

ಭಾರತದ ಅತಿ ಎತ್ತರವಾದ ಜಲಪಾತವಾಗಿರುವ ಜೋಗಜಲಪಾತ , ಹರಿದ್ರಾವತಿ

ಶರಮಣವತಿ ಮತ್ತು ಭಾರಂಗಿನದಿಗಳು ಶರಾವತಿಯ ಮುಖ್ಯ ಉಪನದಿಗಳು.

ಶರಾವತಿನದಿ ಶಿವಮೊಗ್ಗ ಜಿಲ್ಲೆಯಲ್ಲಿ 32 ಕಿ. ಮೀ . ನಷ್ಟು ಮಾತ್ರ ಹರಿಯ


ಮುಂದೆ ಅದು ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಹೊನ್ನಾವರ ತಾಲೂಕಿ

ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಶರಾವತಿ ನದಿಗೆ ಬಾರಗಂಗಾ, ಗೇರಸೊಪ್ಪೆ ಹೊಳೆ ಎಂಬ ಸ್ಥಳೀಯ ನಾಮ

ಗಳಿವೆ. ಹಿಂದೆ ಗೇರಸೊಪ್ಪೆ ಒಂದು ಪ್ರತ್ಯೇಕ ರಾಜ್ಯವಾಗಿ ಮಾನ್ಯತೆ ಪಡೆದ

ಗೇರಸೊಪ್ಪೆ ಊರಿನ ಪಕ್ಕದಲ್ಲಿಯೇ ಶರಾವತಿ ನದಿ ಹರಿಯುತ್ತಿದ್ದುದರಿಂದ ಇದನ

ಗೇರಸೊಪ್ಪೆ ಹೊಳೆ ಎಂದು ಕರೆಯುತ್ತಿದ್ದಿರಬಹುದು.

- ಶರಾವತಿ ನದಿ ಶ್ರೀರಾಮ ನಿರ್ಮಿತವೆಂದು ಐತಿಹ್ಯವಿದೆ. ಶ್ರೀರಾಮಲಕ್ಷ್ಮಣರು

ಸೀತೆಯನ್ನು ಹುಡುಕುತ್ತ ಈ ಸ್ಥಳಕ್ಕೆ ಬಂದರು. ಮಧ್ಯಾಹ್ನದ ಸಮಯವಾಗಿದ್

ಶ್ರೀರಾಮನು ಅರ್ಘವನ್ನು ಸಲ್ಲಿಸಲು ಸಿದ್ದನಾದನು. ಆದರೆ ಅಲ್ಲಿ ಎಲ್ಲಿಯೂ ನೀರು

ದೊರೆಯಲಿಲ್ಲ. ಆಗ ರಾಮನು ಒಂದು ಅಂಬನ್ನು ನೆಲಕ್ಕೆ ಬಿಟ್ಟನು. ಅಂಬು ತಾಗಿದ

ಸ್ಥಳದಲ್ಲಿ ನೀರು ಬುಗ್ಗೆಯಾಗಿ ಬಂತು . ಆ ಸ್ಥಳ ಅಂಬುತೀರ್ಥವೆಂದು ಹೆಸರಾಯಿತು.

ಅನಂತರ ಅದು ನದಿಯಾಗಿ ಹರಿದು ಶರಾವತಿ ಎಂಬ ಹೆಸರು ಪಡೆಯಿತು ಎಂದು ಕ

ಶರಾವತಿನದಿ ಹೆಸರಿಗೆ ಅನ್ವರ್ಥವಾಗಿ ಸುಮಾರು 80 ಕಿ. ಮೀ . ದೂರ ಬಾಣದಂತೆ

ಹರಿಯುತ್ತದೆ. ಸಹ್ಯಾದ್ರಿ ಖಂಡದಲ್ಲಿ ಶರಾವತಿ ಎಂಬ ಹೆಸರು ಬರಲು ಕಾರಣವ

ಕಥೆಯನ್ನು ಹೇಳಿ ಶರಾವತಿ ಮತ್ತು ಕಲಾವತಿ ನದಿಗಳ ಮಹಿಮೆಗಳನ್ನು ವ

ಲಾಗಿದೆ .

ಶರಾವತಿ ಮಹಾತ್ಮ ಎಂಬ ಗ್ರಂಥವೊಂದಿದೆ. ಇದರಲ್ಲಿ ಈ ನದಿಯ ಮಹಿಮೆ


124
ಪೀಠಿಕೆ

60
ಯನ್ನು ವರ್ಣಿಸಲಾಗಿದೆ. ಪೌರಾಣಿಕವಾಗಿ
) ಶರಾವತಿಯ ಮಹ

ಈ ನದಿ ನಮ್ಮ ರಾಜ್ಯದ ವಿದ್ಯುಚ್ಛಕ್ತಿಯನ್ನು ಪೂರೈಸುವಲ್ಲಿ ವರಪ್ರದವಾಗಿದೆ

ಲಿಂಗನಮಕ್ಕಿ ಎಂಬಲ್ಲಿ ಅಣೆಕಟ್ಟು ಕಟ್ಟಿ ಜಲವಿದ್ಯುದುತ್ಪಾದನೆಗೆ ದಾರಿ

ಗಿದೆ . ಈ ದಿಸೆಯಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ

ಬೈಲು ವಿದ್ಯುತ್ ಉತ್ಪಾದನಾ ಕೇಂದ್ರಗಳು ಮೈಲಿಗಲ್ಲುಗಳಾಗಿವೆ. ಆ

ಉತ್ಪಾದನಾ ಕೇಂದ್ರ ಆಗೇಯ ಏಷ್ಯಾದಲ್ಲಿಯೇ ಅತಿ ದೊಡ್ಡದೆಂದ

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ನದಿಗೆ ಆರುಫರ್ಲಾಂಗ್ ಉದ್ದದ

ನಿರ್ಮಿಸಿದ್ದಾರೆ. ಇದರಿಂದ ವ್ಯಾಪಾರ ಅಭಿವೃದ್ಧಿಗೆ ಹೆಚ್ಚಿನ ಪ್ರಯೋಜನವಾ

ಚಕ್ರನದಿ : ಸಹ್ಯಾದ್ರಿಖಂಡದಲ್ಲಿ ಚಕ್ರನದಿಯ ಉದ್ಭವವನ್ನೂ ಅ

ಮಹಿಮೆಯನ್ನು ವಿವರಿಸಿದೆ - ಒಮ್ಮೆ ವಿಷ್ಣುವಿನ ಚಕ್ರವು ಅಸ್ರಾಧ

ಪಡೆಯುವ ಅಪೇಕ್ಷೆಯಿಂದ ಸಹ್ಯಾದ್ರಿಗೆ ಬಂದು ಶಿವನನ್ನು ಕುರಿತು

ಆ ಸಂದರ್ಭದಲ್ಲಿ ಅದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಅಭಿಷೇಕಕ್ಕೆಂದ

ವನ್ನು ರಚಿಸಿತು. ಅದು ನದಿಯಾಗಿ ಹರಿದು ಚಕ್ರ ಎಂಬ ಹೆಸರು ಪ

ಸಹ್ಯಾದ್ರಿ ಖಂಡದಲ್ಲಿದೆ. ಆದರೆ ಚಕ್ರನದಿಯ ಬಗೆಗೆ ಬೇರೊಂದು ರೀತಿ

ಅದು ಹೀಗಿದೆ - ಒಮ್ಮೆ ಸೀತೆ, ರಾಮ , ಲಕ್ಷ್ಮಣರು ಈ ಪ್ರದೇಶದಲ್ಲಿ ಬರುತ್ತಿದ್ದ

ಸೀತೆಗೆ ಬಾಯಾರಿತು. ಅಲ್ಲಿ ಎಲ್ಲಿಯೂ ನೀರು ದೊರೆಯಲಿಲ್ಲ. ಆಗ ರ

ಧರಿಸಿದ್ದ ಕೋದಂಡವನ್ನು ನೆಲಕ್ಕೆ ಒತ್ತಿ ನೀರು ತೆಗೆದನು. ಆ ನೀರು

ನದಿಯಾಯಿತು. ಹೀಗೆ ಈ ನದಿಯ ಸುತ್ತ ಹಲವು ಬಗೆಯ ಕಥೆಗಳು ಹರಡಿಕ

- ಚಕ್ರನದಿಯ ಉಗಮ ಸಹ್ಯಾದ್ರಿಗೆ ಸೇರಿದ ಕುಟಚಾದ್ರಿ ಶಿಖರದಲ್ಲಿ. ಸೌಪರ್ಣ

ಮತ್ತು ಚಕ್ರನದಿ ಇವೆರಡೂ ಒಂದೇ ಬುಗ್ಗೆಯಿಂದ ಹೊರಬರುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಪ್ರಧಾನವಾಗಿ ಹರಿದ

ನದಿಯನ್ನು ಕೂಡಿಕೊಳ್ಳುತ್ತದೆ. ಉಪ್ಪಾರು, ಬಾಚ್ಯ , ಹಳ್ಳಿಹ

ಊರುಗಳಿಗೆ ನೀರನ್ನು ಒದಗಿಸುತ್ತದೆ. ಚಕ್ರನದಿಗೆ ಹಲವಾರು ಕಟ್ಟೆಗಳನ್ನು ಕಟ್

ಹಾಗಾಗಿ ಇದರ ನೀರು ವ್ಯವಸಾಯಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ.

ವಾರಾಹಿ : ಇದು ಶಿವಮೊಗ್ಗ ಜಿಲ್ಲೆಯು ಆಗುಂಬೆ ಸವಿಾ

ಎಂಬಲ್ಲಿ ಉದ್ಭವಿಸುತ್ತದೆ. ಈ ಸ್ಥಳ ಸಮುದ್ರ ಮಟ್ಟದಿಂದ 73

ಎತ್ತರದಲ್ಲಿದೆ . ವಾರಾಹಿ ನದಿ ಆಗುಂಬೆ, ಮೇಗರವಳ್ಳಿಗಳ ಮೂಲಕ ಹರಿದ

ಕುಂದಾಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ವಾರಾಹಿ ಪಶ್ಚಿಮಘಟ್ಟಗಳನ್

ಬಳಿಕ ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ಹೆಸರನ್ನು ಪಡೆಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಹಾಲಾಡಿ ಹೊಳೆ, ಗರ್ರತ ಎಂಬ ಹೆಸರ

ಕರೆಯುತ್ತಾರೆ.
ಪೀಠಿಕೆ 125

- ಸಹ್ಯಾದ್ರಿ ಖಂಡದಲ್ಲಿ ವಾರಾಹಿ ನದಿಗೆ ಸಂಬಂಧಿಸಿದ ಕಥೆ ಇಂತಿದೆ. ವಿಷ

ವರಾಹರೂಪ ತಾಳಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ತರುವಾಗ ಬೆ

ಆತನ ಬೆವರ ಹನಿಗಳು ಪಾದಗಳಿಂದ ಇಳಿದು ನದಿಯಾಗಿ ಹರಿಯಿತು. ವರಾಹರೂಪ

ಯಾದ ವಿಷ್ಣುವಿನ ಬೆವರಿನಿಂದ ಮೈದೋರಿದ ನದಿಗೆ ಅದೇ ಹೆಸರು ಪ್ರಾಪ್ತವಾಯಿತ

ಎಂದಿದೆ. ಮೂಲಸ್ಥಾನದಲ್ಲಿ ಹಂದಿಯ ಮೋರೆಯನ್ನು ಹೋಲುವ ಒಂದು ಕಲ್ಲಿನಿಂ

ಈ ನದಿ ಹೊರಬರುವುದರಿಂದ ವಾರಾಹಿ ಎಂಬ ಹೆಸರು ಬಂದಿರಬಹುದು. ಆ ಬಳಿ

ಪೌರಾಣಿಕ ಮುದ್ರೆ ಬಿದ್ದು ಮೇಲಿನ ಕಥೆ ಸೃಷ್ಟಿಯಾಗಿರಬಹುದು. ವಸಂಚಕ್ರವ

ಶುಕ್ಕಿವಂತಿ ನದಿಯನ್ನು ವಾರಾಹಿ ನದಿಯಲ್ಲಿ ತಂದುಬಿಟ್ಟ ಕಥೆಯನ್ನೂ ಶುಕ್ಕಿ

ಬಂದು ಸೇರಿದ ಬಳಿಕ ವಾರಾಹಿನದಿಯ ಶುಕ್ತಿಮತಿ ಎಂದೆನಿಸಿಕೊಂಡ ಪ್ರಸಂಗವನ್ನೂ

ಸಹ್ಯಾದ್ರಿ ಖಂಡದಲ್ಲಿ ದೀರ್ಘವಾಗಿ ವಿವರಿಸಿದೆ . ಕಾರ್ತಿಕ ಮಾಸದಲ್ಲಿ ವಾರಾಹ

ಸ್ನಾನ ಮಾಡಿದರೆ ಅತಿಶಯವಾದ ಫಲ ಉಂಟಾಗುವುದೆಂಬ ನಂಬಿಕೆ ಇದರಲ್ಲಿ

ವ್ಯಕ್ತವಾಗಿದೆ. ಶುಕ್ತಿಮತಿ ನದಿಯ ಕಥೆ ಕೈಫಿಯತ್ತಿನಲ್ಲಿ ಕೂಡ ದೊರೆಯುತ್ತದೆ.

ವಾರಾಹಿನದಿಯ ಒಟ್ಟು ಹರಿವಿನ ಉದ್ದ 12 ಕಿ ಮೀ . ಇದು ಚಿಕ್ಕ ನದಿ

ಯಾದರೂ 764 ಚ. ಕಿ. ಮೀ . ನಷ್ಟು ದೊಡ್ಡದಾದ ಜಲಾನಯನ ಪ್ರದೇಶವನ

ಹೊಂದಿದೆ. ಇದು ಪಶ್ಚಿಮ ಘಟ್ಟದಿಂದ ಧುಮುಕುವುದರಿಂದ ಹುಲಿಕಲ್ ಸವಿಾ

ಒಂದು ಜಲಪಾತವನ್ನುಂಟು ಮಾಡಿದೆ. ಇಲ್ಲಿ ವಾರಾಹಿನದಿ 55 ಮೀಟರ್‌ನಷ್ಟು

ಕೆಳಕ್ಕೆ ಬೀಳುತ್ತದೆ. ಇದಲ್ಲದೆ ವಾರಾಹಿ ನದಿಯನ್ನು ಹುಲಿಕಲ್ ಹಳ್ಳ , ದಾಸನಕಟ್ಟೆ

ಹೊಳೆ, ಅಂಬುಗುಡ್ಡೆ , ಕೂಜಾನದಿ ಮೊದಲಾದ ಹಲವಾರು ಸಣ್ಣ ಪುಟ್ಟ ನದಿಗಳ

ಬಂದು ಸೇರುತ್ತವೆ.

ವಾರಾಹಿನದಿಯ ನೀರು ವ್ಯವಸಾಯಕ್ಕಿಂತ ವಿದ್ಯುತ್ ಉತ್ಪಾದನೆಯಲ್

ಯಾಗಿದೆ. ಮಾಣಿ ಎಂಬ ಹಳ್ಳಿಯಲ್ಲಿ ವಾರಾಹಿನದಿಗೆ 58 ಮೀಟರ್‌ ಎತ್ತರ ದ

310 ಫಾಟರ್‌ ಉದ್ದದ ದೊಡ್ಡದಾದ ಅಣೆಕಟ್ಟನ್ನು ಕಟ್ಟಿದ್ದಾರೆ. ವ

ಕುಂದಾಪುರದ ಸವಿಾಪ ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ.

ಸೀತಾನದಿ : ಇದರ ಉಗಮ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ

ಹಿಂದಿರುವ ಪಶ್ಚಿಮ ಘಟ್ಟಗಳಲ್ಲಿ. ಸೀತಾನದಿ ಪಶ್ಚಿಮಾಭಿಮುಖವಾಗಿ ತಿರುಗಿ ಎರಡ

ಜಲಪಾತಗಳನ್ನು ಒಳಗೊಳ್ಳುತ್ತ ಉಡುಪಿ ಮತ್ತು ಕಾರ್ಕಳ ತಾಲ್ಲೂಕುಗಳಲ್ಲಿ

ತದೆ. ಅನಂತರ ಬಾರಕೂರಿನ ಸವಿಾಪ ಸೀತಾನದಿಯನ್ನು ಸೇರಿಕೊಂಡು ಹಂಗ

ಕಟ್ಟೆಯ ಬಳಿ ಅಳಿವೆಯಲ್ಲಿ ಸಮುದ್ರದೊಡನೆ ಒಂದಾಗುತ್ತದೆ. ಇತಿಹಾಸ ಪ್ರಸಿ

ಬಾರಕೂರು ಸೀತಾನದಿಯ ದಡದ ಮೇಲಿದೆ. ಸೀತಾನದಿಯು ಬ್ರಹ್ಮನನ್ನು ಕುರಿತು

ತಪಸ್ಸು ಮಾಡಿ ಸಹ್ಯಾಚಲದಿಂದ ತಾನು ಹರಿಯುವ ಐವತ್ತು ಯೋಜನದವರೆಗೂ

ಮಳೆ ಬೆಳೆಗಳಾಗಿ ಸುಭಿಕ್ಷ ಉಂಟಾಗಲೆಂದು ವರವನ್ನು ಪಡೆದ ಕಥೆ ಸಹ್ಯಾದ್ರಿ


126
టికి

ದಲ್ಲಿದೆ. ಮಾರ್ಕಂಡೇಯನ ಇಚ್ಛೆಯ ಮೇರೆಗೆ ಸೀತಾನದಿಯ ಉತ್ತರದಲ್ಲಿ ಶಿವ

ನೆಲಸಿದನೆಂದು ಇಲ್ಲಿ ಉಕ್ತವಾಗಿದೆ.

ಸುವರ್ಣಾ : ದಕ್ಷಿಣ ಕನ್ನಡ ಜಿಲ್ಲೆಯ ಶುಕ್ತಿಮತಿ, ಬೇಟತಿ , ಕುಬೈ , ಶಂಕಿಣಿ

ಸುವರ್ಣಾ ನದಿಗಳು ಪಂಚನದಿಗಳೆಂದು ಹೆಸರಾಗಿವೆ , ಉಡುಪಿಯ ಸಮಿಾಪ

ಘಟ್ಟಗಳ ವೇದಾಚಲದಲ್ಲಿ ಸುವರ್ಣಾನದಿಯ ಉಗಮ . ಅನಂತರ ಕಾರ್ಕಳ ಮ

ಉಡುಪಿ ತಾಲ್ಲೂಕುಗಳಲ್ಲಿ ಹರಿಯುತ್ತದೆ. ಮಳೆಗಾಲದಲ್ಲಿ ಸುವರ್ಣಾನದ

ಕೊಂಡು ತ್ವರಿತಗತಿಯಲ್ಲಿ ಚಲಿಸುತ್ತದೆ. ಕಲ್ಯಾಣಪುರ , ಹಿರಿಯಡ

ಮೊದಲಾದ ಊರುಗಳಲ್ಲಿ ಹರಿಯುವ ಈ ನದಿ ಬಾರಕೂರು ಸವಿಾಪ

ಸಮುದ್ರವನ್ನು ಸೇರುತ್ತದೆ.

ಚಂದ್ರನು ಸುವರ್ಣಾನದಿಯಲ್ಲಿ ಸ್ನಾನ ಮಾಡಿ ಶಿವನಿಂದ ಒದಗಿದ್ದ

ಕಳೆದುಕೊಂಡನೆಂದು ಸಹ್ಯಾದ್ರಿಖಂಡದ ಕಥೆ. ಚಂದ್ರನು ರಚಿಸಿದ ತೀರ್

ಪುಷ್ಕರಣಿಯು ಸುವರ್ಣಾನದಿಯ ದಡದಲ್ಲಿದೆ. ಕೃಷ್ಟಾಂಗಾರ ಚತುರ

ಈ ನದಿಯಲ್ಲಿ ಸುತ್ತಮುತ್ತಲಿನ ಜನರು ಬಂದು ಸ್ನಾನ ಮಾಡ

ರಾಮಭೋಜರಾಯ ಯಾಗವನ್ನು ಮುಗಿಸಿದ ಬಳಿಕ ಇಲ್ಲಿ ಅವಭ್ಯಥ ಸ್ನಾನ ಮಾಡಿದ

ನೆಂದು ಹೇಳುತ್ತಾರೆ,

- ತುಂಗಭದ್ರ : ತುಂಗಾ ಪಾನ ಗಂಗಾ ಸ್ನಾನ' ಎಂಬ ಮಾತು ರೂಢಿಯಲ್ಲಿ

ಇದು ನಮ್ಮ ಜನಜೀವನದಲ್ಲಿ ತುಂಗಭದ್ರೆಗೆ ಇರುವ ಮಹತ್ವದ ಸ್ಥಾನವನ್ನು

ನಿರ್ದೆಶಿಸುತ್ತದೆ. ಆದ್ದರಿಂದ ತುಂಗಭದ್ರೆ ದಕ್ಷಿಣಗಂಗೆ ಎಂಬ ಬಿರುದಿಗೂ

ವಾಗಿದೆ. ತುಂಗಭದ್ರೆಯ ಪೂರ್ವದ ಹೆಸರು ಪಂಪಾ, ರಾಮಾಯಣದಲ್ಲಿ ಪ

ನದಿಯ ಉಲ್ಲೇಖವಿದೆ. ತುಂಗಭದ್ರೆ ತನ್ನ ಆಕರ್ಷಕ ವ್ಯಕ್ತಿತ್ವದಿಂದ

ಕನ್ನಡ ಕವಿಗಳಿಗೆ ಸ್ಫೂರ್ತಿಯನ್ನಿತ್ತಿದೆ. ಹರಿಹರ ಈ ನದಿಯನ್ನು ' ಮಹಾನ

ಎಂದು ಕರೆದು ತುಂಗಭದ್ರೆಯ ಪಾವಿತ್ರ್ಯತೆಯನ್ನು ಕೊಂಡಾಡಿದ್ದಾನೆ.

ನೆನೆದನೆ ಧನ್ಯಂ ನೋಡಿದ

ನನಘಂ ಸೋಂಕಿದವನಮರನಘಮರ್ಷಣಮಿ

ರ್ದನೆ ಗಣನಾಥಂ ಸೇವಿಸಿ

ದನೆ ಮುಕ್ತ ಕೇಳ ತುಂಗಭದ್ರೆಯು ಜಳಮಂ

ಹೀಗೆಯೆ ರಾಘವಾಂಕ, ಲಕ್ಕಣ್ಣ ದಂಡೇಶ, ಸಿದ್ಧನಂಜೇಶ, ಪುರಂದರದಾಸ,

ಮೊದಲಾದ ಕವಿಗಳು , ಸಂತರು , ತುಂಗಭದ್ರೆಯನ್ನು ಹೃದಯಂಗಮ

ವರ್ಣಿಸಿದ್ದಾರೆ. ಅಷ್ಟಭಾಷಾಕವಿ ಚಂದ್ರಶೇಖರನು ತುಂಗಭದ್ರೆಯ

ಚಿತ್ರವನ್ನು ನೀಡಿದ್ದಾನೆ. .
ಪೀಠಿಕೆ 121

ತೆರೆ ಸುಳಿಯುರ್ಬು ಬೊಬ್ಬುಳಿಕೆ ಪಾವಸೆ ಸೀರ್ಪು ಜವುಗು ತಾಯಳಲ್

ನೆರೆಯರಲ್ಗಳಿಂ ಹರಿವ ಹಿಂಗುವ ಕೂಡುವಗಲ್ಯ ಸೂಸುವೋ

ಸರಿಸುವ ತದ್ಭಂವೇಳ್ ತಡಿಯೊತ್ತುವ ಪತ್ತುವ ಪೊಯ್ಯ ಪಾಯ್ಕ ಭೋ

ರ್ಗರೆವ ಜಲಪ್ರವಾಹವೆಸೆದಿರ್ಪುದುನೋರ್ಪಡೆ ತುಂಗಭದ್ರೆಯಾ

ಬ್ರಹ್ಮಾಂಡ ಪುರಾಣದಲ್ಲಿ ತುಂಗಭದ್ರೆಯ ಮಹಾತ್ಮಿಯನ್ನು ಹೇಳಿದೆ. ಸ

ಖಂಡದಲ್ಲಿರುವ ತುಂಗಭದ್ರೆಯ ಉಗಮದ ಕಥೆ ಬ್ರಹ್ಮಾಂಡ ಪುರಾಣವನ್ನೆ

ಹೋಲುತ್ತದೆ. ಅದು ಹೀಗಿದೆ.. ಹಿರಣ್ಯಾಕ್ಷನು ಭೂಮಿಯನ್ನು ಹೊತ್ತ

ಹೋದಾಗ ವಿಷ್ಣು ವರಾಹರೂಪ ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮ

ತಂದನು. ವಿಷ್ಟು ಭೂಮಿಯನ್ನು ತೆಗೆದುಕೊಂಡು ಬರುತ್ತಿರುವಾಗ ಆಯ

ವರಾಹ ಪರ್ವತದ ಮೇಲೆ ನಿಂತನು . ವರಾಹ ರೂಪದ ವಿಷ್ಣುವಿನ ಎರಡು ದಾಡ

ಗಳಿಂದಲೂ ಬೆವರು ಸುರಿಯಿತು. ಎಡದಾಡೆಯಿಂದ ಹರಿದ ಬೆವರು ತುಂಗಾ

ನದಿಯಾಯಿತು. ಬಲದಾಡೆಯಿಂದ ಬಂದ ಬೆವರು ಭದ್ರಾನದಿ ಎನಿಸಿಕೊಂಡಿ

ತುಂಗಾನದಿ ನಾರಾಯಣ, ಭದ್ರೆ ಈಶ್ವರ. ತುಂಗಾ ಮತ್ತು ಭದ್ರಾಗಳನ್ನು ಪ

ವಾಗಿ ಹೇಳಬಾರದೆಂದು ಸಹ್ಯಾದ್ರಿ ಖಂಡದಲ್ಲಿ ಸೂಚಿಸಿದೆ. ಕಾಕಾ ಸಾಹೇ

ಕರರು ಜೀವನ ಲೀಲೆಯಲ್ಲಿ ತುಂಗಭದ್ರೆಯನ್ನು ` ವೇದಗಳ ಧಾತ್ರಿ ' ಎಂದು ಕರೆದಿದ್

ತುಂಗ ಮತ್ತು ಭದ್ರನದಿಗಳು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ

ರುವ ವರಾಹ ಪರ್ವತದ ಗಂಗಾಮೂಲದಲ್ಲಿ ಪ್ರತ್ಯೇಕವಾಗಿ ಹುಟ್ಟುತ್ತವೆ. ತುಂಗಾ

ವಲಸ್ಥಾನದಿಂದ ಈಶಾನ್ಯಾಭಿಮುಖವಾಗಿ ಹರಿದು ಬಗ್ಗುಂಚಿ , ತೀರ್

ಶಿವಮೊಗ್ಗಗಳ ಮೂಲಕ ಭದ್ರಾವತಿ ತಾಲ್ಲೂಕಿನಲ್ಲಿರುವ ಕೂಡಲಿಯನ್ನು ತಲುಪುತ್ತದ

ತುಂಗಾ ಮತ್ತು ಭದ್ರಾನದಿಗಳು ಸೇರುವುದು ಇಲ್ಲಿದೆ . ಭದ್ರಾನದಿ ಆರಂಭ

ಪೂರ್ವಾಭಿಮುಖವಾಗಿ ಚಲಿಸುತ್ತದೆ. ಸಂಗಮೇಶ್ವರದ ಸವಿಾಪ ಆನೆಬಿದ್ದ

ಭದ್ರಾನದಿಯನ್ನು ಕೂಡಿಕೊಳ್ಳುತ್ತದೆ. ಆ ಬಳಿಕ ಜಾಗರಕಣಿವೆ ಹಳ್ಳ , ಸೋಮ

ವಾಹಿನಿ, ಕಲ್ಲುದುರ್ಗ ಹಳ್ಳಗಳು ಭದ್ರಾನದಿಯಲ್ಲಿ ಲೀನವಾಗುತ್ತವೆ. ಹೀಗೆ ತುಂಗ

ಭದ್ರಾನದಿಗಳು ಮೊದಲು ಪ್ರತ್ಯೇಕ ವಾಹಿನಿಗಳಾಗಿ ಅನಂತರ ಕೂಡಲಿಯಲ್ಲ

- ಸಂಗಮವಾಗಿ ತುಂಗಭದ್ರ ಎಂಬ ಹೆಸರಿನಿಂದ ಮುಂದುವರಿಯುತ್ತವೆ. ತುಂಗಭದ್ರೆಯ

ಒಟ್ಟು ಹರಿವಿನ ಉದ್ದ 650ಕಿ . ವಿ . ಈ ಮಧ್ಯೆ ವರದ , ಕುಮುದ್ವತಿ, ಹರಿದ್ರಾ

ವೇದಾವತಿ, ಚಿಕ್ಕಹಗರಿ ಮುಂತಾದ ನದಿಗಳು ತುಂಗಭದ್ರೆಯನ್ನು ಸೇರಿಕೊಳ್ಳುತ್

ಅನಂತರ ಈ ನದಿ ಹರಿಹರ , ಬಳ್ಳಾರಿ ಮೊದಲಾದ ಊರುಗಳನ್ನು ದಾಟಿ ಆಂಧ್ರ

ಪ್ರದೇಶಕ್ಕೆ ಕಾಲಿಡುತ್ತದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಲಂಪುರದಲ್

ತುಂಗಭದ್ರೆ ಕೃಷ್ಣಾನದಿಯೊಡನೆ ಬೆರೆತುಹೋಗುತ್ತದೆ .

ಶತಶತಮಾನಗಳಿಂದ ತುಂಗಭದ್ರೆಯ ನೀರು ವ್ಯವಸಾಯಕ್ಕೆ ಹೆಚ್ಚಾಗಿ ಬ


128
ಪೀಠಿಕೆ

ಯಾಗುತ್ತಿದೆ. ಈ ನದಿಗೆ ವಿಜಯನಗರದ ಕಾಲದಲ್ಲಿಯೇ ಅನೇಕ ಅಣೆಕಟ್

ಕಟ್ಟಿರುವುದು ಗೋಚರವಾಗುತ್ತದೆ. ಈಚಿನ ದಿನಗಳಲ್ಲಿ ನೀರಾವರಿ

ಜಲಯಾನ ಮೊದಲಾದ ಹತ್ತು ಹಲವು ಯೋಜನೆಗಳಿಗೆ ಆಧಾರವಾಗಿರುವ

ಕರ್ನಾಟಕದ ಜೀವನದಿಯಾಗಿದೆ. ತುಂಗಾ ನದಿಗೆ ಶಿವಮೊಗ್ಗ ಜಿಲ್ಲೆಯ ಗ

ಸವಿಾಪ ದೊಡ್ಡ ಅಣೆಕಟ್ಟನ್ನು ಕಟ್ಟಿದ್ದಾರೆ. ಭದ್ರಾನದಿಗೆ ಲಕ್ಕವಳ್

( ಭದ್ರಾವತಿ ತಾಲ್ಲೂಕು) ಗಳಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದಾ

ಸವಿತಾಪ ಮಲ್ಲಾಪುರದಲ್ಲಿರುವ ತುಂಗಭದ್ರ ಅಣೆಕಟ್ಟು ಕರ್ನಾಟಕದಲ

ದೊಡ್ಡದು. ರಾಯಚೂರುಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿಯೂ ತುಂಗ

ನದಿಗೆ ಅಣೆಕಟ್ಟನ್ನು ರಚಿಸಿದ್ದಾರೆ. ತುಂಗಭದ್ರೆಯು ತನ್ನ ಸವ

ಪ್ರಸಿದ್ದವಾಗಿದೆ,

ವಿಜಯನಗರ ಸಾಮ್ರಾಜ್ಯದ ಉದಯ ಅಸ್ತಮಾನಗಳೆರಡೂ ತುಂಗಭ

ದಡದಲ್ಲಿ ಆಗಿದೆ. ತುಂಗಭದ್ರನದಿಯ ತೀರದಲ್ಲಿ ಪೌರಾಣಿಕ ಹಾಗೂ ಐತಿಹ

ಮಹತ್ವವಿರುವ ಸ್ಥಳಗಳಿವೆ. ಅವುಗಳಲ್ಲಿ ಶೃಂಗೇರಿ, ಹಂಪೆ, ಹರಿಹರ , ವಿಜಯನ

ಮಂತ್ರಾಲಯಗಳನ್ನು ಹೆಸರಿಸಬಹುದು ,

- ನೇತ್ರಾವತಿ : ತುಂಗ ಮತ್ತು ಭದ್ರ ನದಿಗಳು ಹುಟ್ಟುವಾಗಲೆ ನೇತ

ನದಿ ವರಾಹರೂಪದ ವಿಷ್ಣುವಿನ ನೇತ್ರದಿಂದ ಉದಿಸಿತೆಂದು ಸಹ್ಯಾದ್ರಿ

ವರ್ಣಿಸಿದೆ. ಪುರಾಣಗಳಲ್ಲಿಯೂ ಈ ಬಗೆಯ ಕಲ್ಪನೆ ವ್ಯಕ್ತವಾಗಿದೆ. ಇದರ ಉಗ

ಬಲ್ಲಾಳರಾಯನ ದುರ್ಗದಲ್ಲಿ ಎಂಬ ಹೇಳಿಕೆಯೂ ಇದೆ, ನೇತ

ಕುದುರೆಮುಖ ಪರ್ವತದಲ್ಲಿ ಹುಟ್ಟಿ ಬಂಗಾಡಿ ಕಣಿವೆಯ ಮೂಲ

ಧರ್ಮಸ್ಥಳವನ್ನು ತಲಪುತ್ತದೆ. ಅನಂತರ ಉಪ್ಪಿನಂಗಡಿಯ ಕಡೆ

ಬೆಳೆಸುತ್ತದೆ . ಇಲ್ಲಿ ಕುಮಾರಧಾರಾ ನದಿ ನೇತ್ರಾವತಿಯೊಡನೆ ಒಂದಾಗಿ ಮ

ಕಡೆ ಹರಿಯುತ್ತದೆ. ಮಂಗಳೂರಿನಲ್ಲಿ ಗುರುಪುರದ ಹೊಳೆ ನೇತ್ರಾವತಿ ನದಿ

ಕೂಡಿಕೊಳ್ಳುತ್ತದೆ. ಅನಂತರ ನೇತ್ರಾವತಿ ಮಂಗಳೂರಿನ ಸವಿಾ

ಸಮುದ್ರವನ್ನು ಸೇರುತ್ತದೆ. ಹುಟ್ಟಿನಿಂದ ಸಮುದ್ರ ಸೇರುವ

ನದಿಯ ಒಟ್ಟು ಹರವು 96 ಕಿ. ಮೀ . ಮಳೆಗಾಲದಲ್ಲಿ ಈ ನದಿಯಲ್ಲ

ಭೀತಿಯಿರುತ್ತದೆ. ಆದರೂ ವ್ಯವಸಾಯ , ನೀರು ಸರಬರಾಜು ಮಾಡ

ಅನುಕೂಲಕರವಾಗಿದೆ. ಉಲ್ಲಾಳದ ಸಮಾಪ ಈ ನದಿಗೆ ಉದ್ದವಾದ

ಸೇತುವೆಯನ್ನು ನಿರ್ಮಿಸಿದ್ದಾರೆ.

- ಕುಮುದ್ವತಿ : ಶಿವಮೊಗ್ಗ ಜಿಲ್ಲೆಯಲ್ಲಿ ಹರಿಯುವ ನದಿ. ಕುವ

ಚೋರದಿ ಎಂಬ ಮತ್ತೊಂದು ಹೆಸರಿದೆ . ಇದರ ಉಗಮ ಶಿವಮೊಗ್ಗ

ಹುಂಚದ ಸಮೀಪವಿರುವ ಅಗಸ್ಯ ಪರ್ವತದಲ್ಲಿ, ಉಗಮ ಸ್ಥಾನದಿಂ


129
ಪೀಠಿಕೆ

ಉತ್ತರಾಭಿಮುಖವಾಗಿ ಹರಿಯುವ ಈ ನದಿ ಕುಂಸಿ ಮತ್ತು ಶಿಕಾರಿಪುರಗಳನ್ನ

ಹರಿಹರದ ಸಮೀಪ ಮುದೇನೂರು ಗ್ರಾಮದಲ್ಲಿ ತುಂಗಭದ್ರಾನದಿಯನ್ನು ಸೇರಿಕೊಳ್

ತದೆ. ಅಂತೆಯೆ ಈ ನದಿ ತುಂಗಭದ್ರೆಯ ಮುಖ್ಯ ಉಪನದಿಯಾಗಿದೆ. ಕುಮುದ್ವತಿ

ನದಿ ಶಿವಮೊಗ್ಗ ಜಿಲ್ಲೆಯ ಅಂಚಿನಲ್ಲಿ ದೊಡ್ಡಕೆರೆಯಾಗಿ ರೂಪುಗೊಳ್ಳುತ್ತದೆ. ಈ

ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ಹೆಚ್ಚಿನ ನೀರನ್ನು ನೀರಾವರಿಗೆ ಬಳಸುತ್ತಾರ

ಕುಮಾರಧಾರಾ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಸ್ಕಂದ ಕ್ಷೇತ್ರವಾದ

ಸುಬ್ರಹ್ಮಣ್ಯದ ಸವಿಾಪ ಹರಿಯುತ್ತದೆ. ಕುಮಾರಧಾರಾ ನದಿಯ ಉಗಮ ಸುಬ್ರಹ್

ಣ್ಯದ ಸವಿಾಪವಿರುವ ಕುಮಾರಪರ್ವತದಲ್ಲಿ ಈ ನದಿಯ ಬಗೆಗೆ ಸ್ಥಳಪುರಾಣದಲ್ಲಿ ಹಲ

ವಾರು ಕಥೆಗಳಿವೆ - ಮೊದಲು ಕುಮಾರಧಾರಾ ನದಿಗೆ ಮಹೀನದಿ ಎಂಬ ಹೆಸರಿತ್ತೆಂದು

ಆ ಬಳಿಕ ಇದು ಧಾರಾನದಿಯಾಯಿತೆಂದು ಹೇಳುತ್ತಾರೆ. ಕುಮಾರಸ್ವಾಮಿಯು ತ

ಸುರನನ್ನು ಸಂಹರಿಸಲು ಹೊರಡುವ ಸಂದರ್ಭದಲ್ಲಿ ಇಂದ್ರನು ಕುಮಾರಪರ್ವತದಲ್ಲಿ

ಕುಮಾರಸ್ವಾಮಿಗೆ ಸೇನಾಧಿಪತಿ ಪಟ್ಟಾಭಿಷೇಕವನ್ನು ಮಾಡಿದನು . ಅಭಿಷೇಕದ ಹಾಲು

ಕುಮಾರಪರ್ವತದಿಂದ ಹರಿಯಿತು. ಅದರಿಂದ ಕುಮಾರಧಾರಾ ಎಂಬ ಹೆ

ಪ್ರಾಪ್ತವಾಯಿತೆಂದು ಐತಿಹ್ಯವಿದೆ. ಈ ನದಿಗೆ ಸಂಬಂಧಿಸಿದಂತೆ ಇನ್ನೊಂದ

ಕಥೆಯ ಪ್ರಕಾರ ಕೃತಯುಗದಲ್ಲಿ ಇಂದ್ರದ್ಯುಮ್ಮನೆಂಬ ರಾಜನು ಯಜ್ಞವನ್ನ

ತಿದ್ದನು. ಇದರಿಂದ ಭೂದೇವಿ ತೃಪ್ತಳಾಗಿ ಉಕ್ಕಿ ಮೇಲೆ ಬಂದಳು. ಇದೇ ಕುಮಾರ

ಧಾರಾನದಿಯಾಯಿತು ಎಂದಿದೆ. ಈ ನದಿಯಲ್ಲಿ ಸ್ನಾನಮಾಡಿದರೆ ಚರ್ಮವ

ನಿವಾರಣೆಯಾಗುತ್ತದೆಂಬ ನಂಬಿಕೆ ಬಲವಾಗಿದೆ. ಸಹ್ಯಾದ್ರಿಖಂಡದಲ್ಲಿ

ಕುಮಾರಧಾರಾನದಿಯಲ್ಲಿ ಸ್ನಾನಮಾಡಿ ಕುಷ್ಟರೋಗವನ್ನು ಪರಿಹರಿಸಿಕೊಂ

ಬಂದಿದೆ.

ಕುಮಾರಧಾರಾನದಿ ಸುಬ್ರಹ್ಮಣ್ಯದಿಂದ ವಾಯವ್ಯಾಭಿಮುಖವಾಗಿ ಹರಿಯು

ಉಪ್ಪಿನಂಗಡಿಯ ಸಮೀಪನೇತ್ರಾವತಿ ನದಿಯನ್ನು ಕೂಡಿಕೊಳ್ಳುತ್ತದೆ. ಈ

ಪ್ರಾಚೀನವಾದ ಲಕ್ಷ್ಮೀನಾರಾಯಣನ ದೇವಾಲಯವಿದೆ. ಸುಬ್ರಹ್ಮಣ್ಯದಲ್ಲಿ ಹರಕೆ

ಹೊತ್ತ ಭಕ್ತಾದಿಗಳು ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನದ ವರೆಗೆ

ಉರುಳಿಕೊಂಡು ಹೋಗುತ್ತಾರೆ. ಇದರಿಂದ ರೋಗಗಳು ನಾಶವಾಗುತ್ತವೆ ಎಂಬ

ಭಾವನೆಯಿದೆ,

- ಕಾವೇರಿ : ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಸಾಗರ ಸೇರುವ ಕಾವೇರಿ

ದಕ್ಷಿಣಭಾರತದ ದೊಡ್ಡ ನದಿಗಳಲ್ಲಿ ಒಂದು . ಉತ್ತರಭಾರತದಲ್ಲಿ ಗಂಗೆಗೆ ಯಾವ

ಉನ್ನತವಾದ ಸ್ಥಾನವಿದೆಯೊ ದಕ್ಷಿಣದಲ್ಲಿ ಕಾವೇರಿಗೂ ಅಂತಹುದೇ ಸ್ಥಾನಮಾನಗಳಿವೆ .

ಪಾವಿತ್ರ್ಯತೆಯ ದೃಷ್ಟಿಯಿಂದ ಕಾವೇರಿ ಗಂಗೆಗೂ ಮಿಗಿಲು. ಏಕೆಂದರೆ ತುಲಾಮಾಸದಲ್

ಗಂಗೆ ಬಂದು ಕಾವೇರಿ ನದಿಯಲ್ಲಿ ಸಾನ್ನಮಾಡಿ ಮಾನವರು ತನ್ನಲ್ಲಿ ತೊಳೆದ

ವನ್ನು ಕಳೆದುಕೊಳ್ಳುತ್ತಾಳೆಂದು ಪುರಾಣಗಳಲ್ಲಿ ಉಕ್ತವಾಗಿದೆ. ಕಾವೇರಿಯ ಉಗನ


130
ಪೀಠಿಕ

ಕರ್ನಾಟಕದ ಬ್ರಹ್ಮಗಿರಿಯಲ್ಲಿರುವ ತಲಕಾವೇರಿಯಲ್ಲಿ. ಕಾವೇರಿಯ ಜನನದ

ಯನ್ನು ಕುರಿತಂತೆ ಸ್ಕಾಂದಪುರಾಣ ಮತ್ತು ಆಗ್ನೆಯ ಪುರಾಣಗಳಲ್ಲಿ

ಸ್ಕಾಂದಪುರಾಣದ 11 ಮತ್ತು 14 ನೆಯ ಅಧ್ಯಾಯಗಳು ಕಾವೇರಿಗೆ ಸಂಬಂ

ಗಳು , ಪುರಾಣಗಳು ಸೃಷ್ಟಿಯಾಗುವ ಮೊದಲೇ ಕಾವೇರಿಯ ಉಲ್ಲೇಖಗಳು ದೊ

ಇವೆ. ವೇದಗಳಲ್ಲಿ ಈ ನದಿಯ ಹೆಸರು ಕಂಡುಬರುತ್ತದೆ. ರಾಮಾಯಣ ಮ

ಮಹಾಭಾರತಗಳಲ್ಲಿ ಕೂಡ ಕಾವೇರಿಯ ಉಲ್ಲೇಖವಿದೆ.

- ಕಾವೇರಿಗೆ ಸಂಬಂಧಿಸಿದಂತೆ ಪುರಾಣ ನಿರೂಪಿತ ಕಥೆಗಳು ಹೀಗ

ವಿಂಧ್ಯಪರ್ವತವು ಸೂರ್ಯನೊಡನೆ ಸ್ಪರ್ಧಿಸುತ್ತ ಎತ್ತರವಾಗಿ ಬೆಳೆಯ

ಇದರಿಂದಸೂರ್ಯ ಚಂದ್ರರ ಚಲನೆಗೆ ಅಡಚಣೆ ಉಂಟಾಯಿತು. ಆಗ ವಿಂಧ್

ತದ ಬೆಳವಣಿಗೆಯನ್ನು ತಡೆಯಲು ಅಗಸ್ಯನು ಶಿವನನ್ನು ಕುರಿತು ತಪ

ಶಿವನು ಆತನಿಗೆ ಬೇಕಾದ ಶಕ್ತಿಯನ್ನೂ ನಿರಂತರ ಹರಿಯುವ ನೀರನ್ನೂ ವ

ಕೊಟ್ಟನು. ಅಗಸ್ಯನುಕಮಂಡಲವನ್ನು ಹಿಡಿದುಕೊಂಡು ದಕ್ಷಿಣದ ಕಡ

ಕೈಲಾಸದಲ್ಲಿ ಹರಿಯುತ್ತಿದ್ದ ಕಾವೇರಿ ಬಂದು ಅಗಸ್ಯನ ಕಮಂಡಲವನ್ನು

ವಿಂಧ್ಯಪರ್ವತವು ಅಗಸ್ಯನಿಗೆ ತಲೆಬಾಗಿ ದಾರಿಮಾಡಿಕೊಟ್ಟಿತು.

ವಿಂಧ್ಯಪರ್ವತಕ್ಕೆ ನಾನು ಹಿಂತಿರುಗಿ ಬರುವವರೆಗೂ ಹಾಗೆಯೇ ಇರು ಎಂದ

ಸಹ್ಯಾದ್ರಿಗೆ ಬಂದು ಯಜ್ಞವನ್ನು ಪ್ರಾರಂಭಿಸಿದನು. ಆಗ ಶೂರಪದ್ಮನೆಂಬ

ಮಳೆಯನ್ನು ತಡೆದು ನಿಲ್ಲಿಸಿದನು . ಮಳೆ ಇಲ್ಲದೆ ಇಂದ್ರನು ವ್ಯಾಕುಲಗ

ಗಣೇಶನನ್ನು ಪ್ರಾರ್ಥಿಸಿದನು . ಗಣೇಶನು ಕಾಗೆಯ ರೂಪದಲ್ಲಿ ಬಂದು ಅ

ಕಮಂಡಲಕ್ಕೆ ಪ್ರದಕ್ಷಿಣೆ ಮಾಡಿದನು . ಕಮಂಡಲದ ಒಳಗಿದ್ದ ಕಾವೇರಿಯು ನದಿಯ

ಹರಿಯಲು ಪ್ರಾರಂಭಿಸಿದಳು.

ದೇವತೆಗಳು ಮತ್ತು ರಾಕ್ಷಸರು ಸಮುದ್ರಮಥನ ಮಾಡಿದಾಗ ರಾಕ್ಷಸರ

ಗಳಿಂದ ಅಮೃತವನ್ನು ಕಸಿದುಕೊಂಡು ಹೋದರು . ಇದರಿಂದ ಅನಾಹುತಗಳ

ಬಹುದೆಂದು ಯೋಚಿಸಿದ ವಿಷ್ಣುವು ರಾಕ್ಷಸರನ್ನು ಸಂಹರಿಸಲು ಮೋಹಿನಿಯನ್ನ

ಸಿದನು. ಅಂತೆಯೇ ಮೋಹಿನಿಗೆ ಸಂಗಾತಿಯಾಗಲು ಲೋಪಾಮುದ್ರೆಯನ್ನು

ಮೋಹಿನಿಯು ರಾಕ್ಷಸರಿಂದ ಅಮೃತವನ್ನು ಮರಳಿ ಪಡೆದ ಬಳಿಕ ಬ್ರಹ್ಮಗಿರಿಗೆ

ನೆಲಸಿದಳು. ಲೋಪಾಮುದ್ರೆಯನ್ನು ವಿಷ್ಣು ಬ್ರಹ್ಮನಿಗೆ ಕೊಟ್ಟನು.

* ಬ್ರಹ್ಮಗಿರಿಯಲ್ಲಿ ಕವೇರನೆಂಬ ಮುನಿ ಬ್ರಹ್ಮನನ್ನು ಕುರಿತು ತಪಸ

ಮಕ್ಕಳನ್ನು ದಯಪಾಲಿಸುವಂತೆ ಕೇಳಿದನು. ಬ್ರಹ್ಮ ಆತನಿಗೆಲೋಪಾಮುದ್ರೆಯ

ಕೊಟ್ಟನು. ಲೋಪಾಮುದ್ರೆಯನ್ನು ಕವೇರಮುನಿ ಮಗಳಂತೆ ಸಲಹಿದ.

ಆಕೆಗೆ ಕಾವೇರಿ ಎಂಬ ಹೆಸರು ಪ್ರಾಪ್ತವಾಯಿತು. ಕಾವೇರಿ ಬೆಳೆದು ಯೌ

ಕಾಲಿಟ್ಟಳು. ಅಗಸ್ಯನು ಕಾವೇರಿಯನ್ನು ಮೋಹಿಸಿ ವಿವಾಹವಾಗೆಂದು


131
ಪೀಠಿಕೆ

ಕಾವೇರಿಯು ವಿವಾಹಕ್ಕೆ ಒಪ್ಪಿಕೊಳ್ಳುವ ಮುನ್ನ ಒಂದು ನಿಬಂಧನೆಯನ್ನು ಹಾಕಿದಳ

ಅದೇನೆಂದರೆ ಅಗಸ್ಯನು ಆಕೆಯನ್ನು ಒಂದುಕ್ಷಣವೂ ಅಗಲಿರಬಾರದು. ಹಾಗೇನಾ

ಆತ ಮಾಡಿದಲ್ಲಿ ಕೂಡಲೆ ಆತನನ್ನು ಬಿಟ್ಟು ಹೋಗುವುದಾಗಿ ಹೇಳಿದಳು. ಅಗಸ್ಯ

ಸಮ್ಮತಿಸಿ ಮದುವೆಯಾದನು, ಒಂದುದಿನ ಆತ ಕಾವೇರಿಯನ್ನು ಕಮಂಡಲದಲ

ಸ್ನಾನಕ್ಕೆಂದು ನದಿತೀರಕ್ಕೆ ಹೋದನು. ಇದರಿಂದ ಕಾವೇರಿ ಕೋಪಗೊಂಡು

ನದಿಯಾಗಿ ಹರಿದಳು. ಅಗಸ್ಯನ ಶಿಷ್ಯರು ಆಕೆಯನ್ನು ತಡೆಯುವಲ್ಲಿ ವಿಫಲರಾಗ

ಗುರುವಿಗೆ ವಿಷಯ ತಿಳಿಸಿದರು. ಆತ ಬಂದು ಕಾವೇರಿಯಲ್ಲಿ ಕ್ಷಮೆಯನ್ನು ಯಾಚಿಸಿ

ಹಿಂತಿರುಗಿ ಬರಬೇಕೆಂದು ಕೇಳಿದನು. ಕಾವೇರಿ ಪ್ರಸನ್ನಳಾಗಿ ಒಂದುರೂಪದಲ್ಲಿ ಕಾವೇರ

ನದಿಯಾಗಿ ಹರಿದು, ಮತ್ತೊಂದು ರೂಪದಲ್ಲಿ ಲೋಪಾಮುದ್ರೆಯೆನಿಸಿಕೊಂ

ಅಗಸ್ಯನ ಪತ್ನಿಯಾದಳು.
ಇದೇ ಕಥೆಕೊಡವ ಜನಾಂಗದವರಲ್ಲಿ ಪ್ರಚಲಿತವಿರುವ `ಮೂಲಕಾವೇರಿಪಾಟ್ ?

ನಲ್ಲಿ ಕೆಲವೊಂದು ವ್ಯತ್ಯಾಸಗಳೊಡನೆ ಕಂಡುಬರುತ್ತದೆ. ಇಲ್ಲಿ ಲೋಪಾಮುದ್ರೆ

ಪಾರ್ವತಿ ಸೃಷ್ಟಿಸಿ ಆ ಬಳಿಕ ಬ್ರಹ್ಮನಿಗೆ ಕೊಡುತ್ತಾಳೆ. ಅಗಸ್ಯನನ್ನು ವಿಪ್ರರು ಖಂಡಿ

ಸುವುದು, ವಿಪ್ರರಿಗೆ ಅಗಸ್ಯನು 'ನಿಮ್ಮನ್ನು ಯಾರೂ ನಂಬದಿರಲಿ' ಎಂದು ಶಪಿಸುವುದು ,

ವಿಪ್ರರು ಕಾವೇರಿಯನ್ನು ಬೇಡಿಕೊಳ್ಳುವುದು, ಆಕೆ ಅಭಯ ನೀಡುವುದು ಇಂಥ

ಅಂಶಗಳು ಮೂಲಕಾವೇರಿಪಾಟ್‌ನಲ್ಲಿ ಮಾತ್ರ ದೊರೆಯುವಂಥವು.

ಚಂದ್ರವರ್ಮನೆಂಬ ರಾಜ ಯಾತ್ರೆಯ ಸಂದರ್ಭದಲ್ಲಿ ಬ್ರಹ್ಮಗಿರಿಯನ್ನು ಸಂದ

ಸಿದ್ದನು. ಬ್ರಹ್ಮಗಿರಿಯ ಪ್ರಶಾಂತವಾತಾವರಣದಿಂದ ಉತ್ತೇಜಿತನಾದ ಆತ ಅಲ್ಲ

ತಂಗಿದ್ದು ಪಾರ್ವತಿಯನ್ನು ಪೂಜಿಸಿದನು. ಈತನ ಭಕ್ತಿಗೆ ಮೆಚ್ಚಿದ ಪಾರ್ವತಿ

ವನ್ನು ತಂದುಕೊಡುವಂಥ ಖಡ್ಗ , ವೇಗವಾಗಿ ಓಡುವಂಥ ಬಿಳಿಯ ಕುದುರೆ ಮತ್

ಸೈನ್ಯವನ್ನು ಕೊಟ್ಟು ನದಿಯ ರೂಪದಲ್ಲಿ ಬಂದು ನಿನ್ನ ದೇಶವನ್ನು ಫಲವತ

ಮಾಡುತ್ತೇನೆಂದು ವಾಗ್ದಾನವಿತ್ತಳು. ಅದರಂತೆ ಪಾರ್ವತಿ ಕಾವೇರಿನದಿಯ

ಹರಿದಳೆಂದು ಕಥೆ.

ಅಗ್ನಿಪುರಾಣದಲ್ಲಿ ಬರುವ ಕಾವೇರಿ ಕಥೆ - ಕವೇರಮುನಿಗೆ ಬ್ರಹ್ಮ ತನ್ನ ಮಗಳಾದ

ವಿಷ್ಣುಮಾಯೆಯನ್ನು ಕೊಟ್ಟನು. ಆಕೆಯನ್ನು ಕವೇರಮುನಿ ಸಲಹಿದನು .

ಮಾಯೆ ಹಿಮಾಲಯಕ್ಕೆ ಹೋಗಿತಪಸ್ಸು ಮಾಡಿದಳು, ಈತನ ತಪಸ್ಸಿಗೆ ಮೆಚ್

ವಿಷ್ಣು ಸಹ್ಯಪರ್ವತದಲ್ಲಿ ನದಿಯಾಗಿ ಹರಿಯುವಂತೆಯ ಅಗಸ್ಯನಿಗೆ ಪತ್ನಿಯ

ವಂತೆಯೂ ವರಗಳನ್ನು ನೀಡಿದನು. ಆ ಪ್ರಕಾರ ಅಗಸ್ಯ ಮತ್ತು ಕಾವೇರ

ವಿವಾಹವಾಯಿತು. ಹೀಗಿರುವಲ್ಲಿ ದಕ್ಷಿಣಭಾರತದಲ್ಲಿ ಜಲಕ್ಷಾಮ ಉಂಟಾಗಿ

ಸುದ್ದಿ ತಿಳಿದು ಅಗಸ್ಯನು ನೀರಿನ ರೂಪದ ಕಾವೇರಿಯನ್ನು ಕಮಂಡಲದಲ್ಲಿಟ್ಟುಕ

ಬ್ರಹ್ಮಗಿರಿಗೆ ಬಂದನು. ಅಲ್ಲಿ ವಿಷ್ಣುವು ನೆಲ್ಲಿಯಮರದ ರೂಪವನ್ನು ತಾಳಿ ನೆಲಸಿದ್ದನು.


132
ಪೀಠಿಕೆ

ಬ್ರಹ್ಮನುಕೈಲಾಸದಲ್ಲಿ ಹರಿಯುತ್ತಿದ್ದ ವಿರಜಾನದಿಯ ನೀರನ್ನು ಶಂಖದಲ್ಲಿ ಭ

ತಂದು ಆ ಮರಕ್ಕೆ ಸುರಿದನು. ಇತ್ತ ಅಗಸ್ಯ ಒಂದು ಕಲ್ಲಿನ ಮೇಲೆ ಕಮಂಡಲ

ವನ್ನಿಟ್ಟು ಸ್ನಾನಕ್ಕೆ ತೆರಳಿದ್ದನು. ಆಗ ಬಿರುಗಾಳಿ ಬೀಸಿತು, ಕಮಂಡ

ಕೊಂಡಿತು . ಅದರಲ್ಲಿದ್ದ ನೀರು ವಿರಜಾನದಿಯ ನೀರಿನೊಂದಿಗೆ ಬೆರೆತು ನದಿಯ

ಹರಿಯ ತೊಡಗಿತು .

- ಹೀಗೆ ಕಾವೇರಿನದಿಯ ಬಗೆಗೆ ವೈವಿಧ್ಯಮಯವಾದ ಕಥೆಗಳು ಪ್ರಚಲಿತವಾ

ಇಂಥ ಕಥೆಗಳಿಂದ ಕಾವೇರಿಗೆ ಆಮಲಕತೀರ್ಥ, ಶಂಖತೀರ್ಥ, ಸಹ್ಯಾಚಲ

ಕವೇ ಕನ್ಯ ಮೊದಲಾದ ನಾಮಾಂತರಗಳಿವೆ . ಕಾವೇರಿ ನದಿ ಶ್ರೀರಂಗಪಟ್ಟ

ಸಮಾಪ ಮೂರುಕವಲಾಗಿ ಹರಿಯುವುದರಿಂದ ` ತಿಪಥಗೆ' ಎಂಬ ಹೆಸರಿನಿಂದ ಕರ

ತಾರೆ. ಈ ನದಿಗೆ ಮರುಧಾಎಂದೂ ಹೆಸರಿದೆ. ಎಂದರೆ ವಾಯುವಿನಿಂ

ಹೊಂದಿದ್ದು ಎಂಬ ಅರ್ಥ , ಕಾವೇರಿ ಸಪ್ತಸಿಂಧುಗಳಲ್ಲಿ ಒಂದೆಂದು

ವಾಲ್ಮೀಕಿಯಿಂದ ಆಧುನಿಕ ಕವಿಗಳವರೆಗೆ ಹಲವಾರು ಕವಿಗಳಿಗೆ ಕಾವೇರಿ ನದಿ ಸ್ಫೂ

ಕೇಂದ್ರವಾಗಿದೆ. ಶಾಸನಗಳಲ್ಲಿ ಕಾವೇರಿಯ ಪ್ರಸ್ತಾಪವಿದ್ದು , ಕ್ರಿ . ಶ.

ಸೇರಿದ ಬಾದಾಮಿಜೋಳರ ಯಳಂದೂರು ಶಾಸನ ಕಾವೇರಿಗೆ ಸಂಬಂಧಿಸಿದ ಅತ್

ಪ್ರಾಚೀನ ಶಾಸನ . ಕನ್ನಡದ ಮೊದಲ ಅಲಂಕಾರಗ್ರಂಥ ಕವಿರಾಜಮಾರ್ಗದಲ್ಲಿ

ಕನ್ನಡನಾಡಿನ ವಿಸ್ತಾರವನ್ನು ಹೇಳುವಾಗ 'ಕಾವೇರಿಯಿಂದಮಾಗೋದಾವರಿ '

ಎಂದು ಈ ನದಿಯನ್ನು ಮೆರೆಯಾಗಿಟ್ಟುಕೊಂಡಿದ್ದಾನೆ. ಆ

ಗುಬ್ಬಿಯ ಮಲ್ಲಣಾರ್ಯ, ಷಡಕ್ಷರಿ , ಮೊದಲಾದವರ ಕೃತಿಗಳಲ್ಲಿ ಪ್ರಾ

ಕಾವೇರಿ ನದಿಯ ವರ್ಣನೆ ಬಂದಿದೆ :

ಷಡಕ್ಷರಿ ರಾಜಶೇಖರವಿಳಾಸದಲ್ಲಿ ಕಾವೇರಿಯನ್ನು ಚಿತ್ರವತ್ತಾಗಿ ವರ್ಣಿಸಿದ

ತರಸಂತಾನಮದೊಪ್ಪ ತನ್ನ ತಟದೊಳ್ಳಿರಾಟ ಕೆಲದೆಯು ಸಾ

ರ್ದಿರೆ ದಿವ್ಯ ದೀಪವಿಂಬುಗೊಂಡು ಜಳವಂ ರಂಭಾದಿಗಳ ಸೇವ

ತಿರೆ ಕೂರ್ಸಿಂದವಗಾಹಿಸುತ್ತನಿಮಿಷವಾತಂ ಕರಂ ತೋಕಿ

ರ್ಜರ ಗಂಗಾನದಿ ತಾನಿದೆಂಬ ತೆರದಿಂ ಕಾವೇರಿ ಕಣೋಪ್ಪುಗ

ಸಹ್ಯಾದ್ರಿಖಂಡದ ಕರ್ತೃವಿಗೆ ಕಾವೇರಿನದಿಯ ಬಗೆಗೆ ಅತಿಶಯವಾದ

ಯಿದೆ. ಬೇರೆಲ್ಲ ತೀರ್ಥಕ್ಷೇತ್ರಗಳನ್ನು ಸಂಗ್ರಹವಾಗಿ ನಿರೂಪಿಸಿದ ಈ ಕವಿ

ವಾಹಾತ್ಮಿಯನ್ನು ಸಹ್ಯಾದ್ರಿಖಂಡದಲ್ಲಿ ಹನ್ನೊಂದು ಸಂಧಿಗಳಲ್ಲಿ ವರ

ಕಾವೇರಿನದಿಯ ಬಗೆಗೆ ಶಿವನು ಪಾರ್ವತಿಗೆ ಹೇಳಿದ ,ಕೃಷ್ಣನು ರುಕ್ಕಿಣಿಗೆ ಹೇಳಿದ, ವಿ

ಕಥಾನಕಗಳಿವೆ. ಕನಕ ಮತ್ತು ಸುಜ್ಯೋತಿನದಿಗಳ ಕಥೆಗಳೂ ಬಂದಿವೆ . ಕಾವೇರಿ

ಯಾವ ಯಾವ ಕ್ಷೇತ್ರಗಳ ಮೂಲಕ ಹರಿದು ಹೋಗುತ್ತಾಳೆಂಬುದನ್ನೂ ಸ್ಕೂಲವಾ


133
ಪೀಠಿಕೆ

ಹೇಳಿದೆ. ಪುರಾಣಗಳಲ್ಲಿ ಈ ನದಿಯ ಬಗೆಗೆ ವ್ಯಕ್ತವಾಗಿರುವ ಅಂಶಗಳೆ ಸಹ್ಯಾದ್ರಿಖ

ದಲ್ಲಿಯ ಮರುಕಳಿಸಿದೆ.

ಕಾವೇರಿ ನದಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಪ್ರತ್ಯ

ಕೃತಿಗಳು ರಚಿತವಾಗಿವೆ. ಸ್ಕಾಂದ ಪುರಾಣವನ್ನು ಆಧರಿಸಿ ಬೊಬ್ಬರು ರಂಗ ಎಂಬ

ಕವಿ ಕನ್ನಡದಲ್ಲಿ ಕಾವೇರಿ ಪುರಾಣವನ್ನು ಬರೆದಿದ್ದಾನೆ. ಇದು ಭಾಮಿನಿ ಷಟ್ಟದಿಯಲ್ಲಿ

ರಚಿತವಾಗಿದೆ. 76 ಸಂಧಿಗಳನ್ನು ಸು . 3900 ಪದ್ಯಗಳನ್ನೂ ಒಳಗೊಂಡಿದೆ.

ಗೊರೂರು ನರಸಿಂಹಾಚಾರ್ಯ ಎಂಬ ಕವಿ ಕಾವೇರಿ ಪುರಾಣವನ್ನು ಬರೆದಿದ್ದನೆಂಬುದಕ್ಕೆ

ಮಾಹಿತಿ ದೊರೆಯುತ್ತದೆ. ಮುಮ್ಮಡಿ ಕೃಷ್ಣರಾಜ (ಕ್ರಿ . ಶ . 1794 -1868)

ಅಖಂಡ ಕಾವೇರಿ ಮಾಹಾತ್ಮ ಮತ್ತು ತುಲಾಕಾವೇರಿ ಮಾಹಾತ್ಮ ಎಂಬ

ಗಳನ್ನು ರಚಿಸಿದ್ದಾನೆ. ಆಗ್ನೆಯ ಪುರಾಣವನ್ನು ಮೂಲವನ್ನಾಗಿಟ್ಟುಕೊಂಡು ಎ

ಕೃತಿಗಳು ಹೊರಬಂದಿವೆ . ಒಂದು 18ನೆಯ ಶತಮಾನದಲ್ಲಿದ್ದ ಚೆಲುವಾಂಬೆ ಎಂಬ

ಕವಯಿತ್ರಿ ಗದ್ಯದಲ್ಲಿ ರಚಿಸಿದ ತುಲಾಕಾವೇರಿ ಮಾಹಾತ್ಮ , ಮತ್ತೊಂದು ಮೈರ್

ವೆಂಕಟರಮಣಯ್ಯ ಎಂಬವರು 1933ರಲ್ಲಿ ಬರೆದು ಪ್ರಕಟಿಸಿದ ಕಾವೇರಿಮಹಾತ್ಮ .

ಈ ಕಾವ್ಯ ಭಾಮಿನೀಷಟ್ಟದಿಯಲ್ಲಿದೆ. ಇದರಲ್ಲಿ 8 ಸಂಧಿ 666 ಪದ್ಯಗಳಿವೆ .

ಎದುರ್ಕಳ ಕೆ. ಶಂಕರನಾರಾಯಣ ಭಟ್ ಅವರು ಕಾವೇರಿಯ ಉಗಮ ಸ್ಥಾನದಿಂದ

ಆರಂಭಿಸಿ ಸಾಗರಸಂಗಮದವರೆಗೆ ಈ ನದಿ ಹರಿಯುವ ಸ್ಥಳಗಳನ್ನೆಲ್ಲ ಸಂದರ್ಶಿಸಿ

ಶ್ರೀ ಕಾವೇರಿ ವೈಭವ ಎಂಬ ಅಮೂಲ್ಯವಾದ ಕೃತಿಯನ್ನು 1978ರಲ್ಲಿ ಪ್ರಕಟಿಸಿದ್ದಾರೆ

ಇದರಲ್ಲಿ ಕಾವೇರಿ ತೀರದ ಕ್ಷೇತ್ರಗಳು, ಇಲ್ಲಿ ಉದಿಸಿದ ಸಾಧುಸಂತರು, ಪ್ರಮುಖ

ಕವಿಗಳು, ರಾಜವಂಶಗಳು, ಕಾವೇರಿನದಿಗೆ ನಿರ್ಮಿಸಿರುವ ಮುಖ್ಯವಾದ ಅಣೆಕಟ್ಟುಗ

ತೀರ್ಥೋದ್ಭವ, ಕಾವ್ಯ ಮತ್ತು ಶಾಸನಗಳಲ್ಲಿ ಕಾವೇರಿ ಇತ್ಯಾದಿ ಹಲವು ದೃಷ

ಗಳಲ್ಲಿ ಅಧ್ಯಯನ ನಡೆಸಿ ಉಪಯುಕ್ತ ಮಾಹಿತಿಗಳನ್ನು ಸಚಿತ್ರಪೂರ್ವಕವ

ನೀಡಿದ್ದಾರೆ. ತಮಿಳಿನ ಪೆರಿಯ ಪುರಾಣದಲ್ಲಿ ಕಾವೇರಿ ವರ್ಣನೆ ಬರುತ್ತದೆ. ಸ

ಪುರಾಣವನ್ನು ಆಕರವಾಗಿಟ್ಟುಕೊಂಡು ತಮಿಳಿನಲ್ಲಿ ಕೂಡ ಕಾವೇರಿ ಪುರ

ರಚಿತವಾಗಿದೆ.

ಕಾವೇರಿ ನದಿಯ ನೀರನ್ನು ಸದುಪಯೋಗಪಡಿಸಿಕೊಂಡಂತೆ ಬಹುಶಃ ಭಾರತದ

ಮತ್ತಾವ ನದಿಯ ನೀರನ್ನೂ ಬಳಸಿಕೊಂಡಂತೆ ತಿಳಿದುಬರುವುದಿಲ್ಲ. ಇದರ ಒಟ್ಟು

ಹರಹು 760 ಕಿ . ಮಾ . ಕಾವೇರಿನದಿ ಕೆಲವು ಕಡೆ ಸಮುದ್ರದಷ್ಟು ತುಂಬ

ವಿಶಾಲವಾಗಿ ಮತ್ತೆ ಕೆಲವೆಡೆ ಉದಾಹರಣೆಗೆ ಮೇಕೆದಾಟುವಿನಲ್ಲಿ ತೀರ ಕಿರಿದಾಗಿ

ಸಾಗಿದೆ . ಅಂತೆಯೇ ಆರಂಭದಲ್ಲಿ ರಭಸಗತಿಯಿಂದ ಹರಿಯುವ ಈ ನದಿ ಕಡೆಯಲ್ಲ

ಮಂದಗತಿಯಲ್ಲಿ ಚಲಿಸುತ್ತದೆ. ಈ ಪಯಣದಲ್ಲಿ ಸುಮಾರು 50ಕ್ಕೂ ಹೆಚ

ನದಿಗಳು ಮತ್ತು ಕೆರೆಗಳು ಕಾವೇರಿಯನ್ನು ಸೇರುತ್ತವೆ. ಪ್ರಾಚೀನ ಕಾಲದಿಂದಲ


134
ಪೀಠಿಕೆ

ಈ ನದಿಯ ನೀರನ್ನು ನೀರಾವರಿಗೆ ಉಪಯೋಗಿಸುತ್ತಿದ್ದಾರೆ, ಕಾವೇರಿ ಕರ

7 ,31300 ಹೆಕ್ಟೇರ್‌, ತಮಿಳುನಾಡಿನಲ್ಲಿ 40 ,77,150 ಹೆಕ್ಟೇರ್‌ಭೂಮಿಗೆ ನ

ಒದಗಿಸಿ ಹಸಿರಾಗಿಸಿದೆ. ಆಧುನೀಕರಣವಾದಂತೆಲ್ಲ ವಿದ್ಯುತ್ , ಕೈಗಾರಿಕೆ ಮೊ

ಹಲವುಕ್ಷೇತ್ರಗಳಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತಿದ

ಕಾವೇರಿನದಿ ತಲಕಾವೇರಿಯಿಂದ ಹೊರಬಂದ ಕೂಡಲೆ ಭಾಗಮಂಡಲದ

ಕಡೆಗೆ ಹರಿಯುತ್ತದೆ. ಅಲ್ಲಿ ತಲಕಾವೇರಿಯಲ್ಲಿ ಉಗಮವಾಗುವ ಕನ್ನಿಕೆ ಮತ

ಗುಪ್ತಗಾಮಿನಿಯಾದ ಸುಜೋತಿನದಿಗಳು ಕಾವೇರಿಯನ್ನು ಸೇರುವುದ

ಸಂಗಮವಾಗಿದೆ. ಈ ಸ್ಥಳ ಪವಿತ್ರ ತಾಣವಾಗಿಯೂ ಪ್ರಸಿದ್ಧವಾಗಿದೆ . ಈ ನ

ಕೊಡಗು ಜಿಲ್ಲೆಯಲ್ಲಿ ಗುಹ್ಯ , ಕುಶಾಲನಗರ ಮೊದಲಾದ ಊರುಗಳಲ್ಲಿ ಹರ

ಹಾಸನಜಿಲ್ಲೆಯನ್ನು ಪ್ರವೇಶಿಸುತ್ತದೆ. ಇಲ್ಲಿ ಹೇಮಾವತಿ ನದಿ ಕಾವೇರಿಯೊಡ

ಸಂಗಮವಾಗುತ್ತದೆ. ಆ ಬಳಿಕ ಕಾವೇರಿ ಮಂಡ್ಯ ಮೈಸೂರು ಜಿಲ್ಲೆಗಳತ್ತ ಸಾಗು

ಮೈಸೂರು ಸವಿಾಪ ಕಾವೇರಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಎಂಬ ದ

ಅಣೆಕಟ್ಟನ್ನು ಕಟ್ಟಿದ್ದಾರೆ. ಇದು ಉಪಯುಕ್ತತೆಯ ದೃಷ್ಟಿಯಿ

ಸುಂದರವಾದ ಬೃಂದಾವನವನ್ನು ಹೊಂದಿದ್ದು ದೇಶ ವಿದೇಶಗಳಲ್ಲಿ ವಿಖ್ಯಾತ

ಕಾವೇರಿ ತನ್ನ ಸುದೀರ್ಘ ಪಯಣದಲ್ಲಿ ಶ್ರೀರಂಗಪಟ್ಟಣ, ಶಿವನಸಮುದ್ರ ಮೊದ

ಐತಿಹಾಸಿಕ ಸ್ಥಳಗಳಲ್ಲಿ ಹಾದು ಹೋಗಿದೆ. ಶಿವನಸಮುದ್ರದಲ್ಲಿ ಕಾವೇರಿ ಎರ

ಕವಲಾಗಿ ಹರಿದು ದ್ವೀಪವನ್ನುಂಟು ಮಾಡಿದೆ. ಇಲ್ಲಿ ಈ ನದಿ 91 ವಿವಾಟರ್‌

ಎತ್ತರದಿಂದ ಧುಮುಕಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ರಮಣ

ಜಲಪಾತವನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಶಕ್ತಿಯನ್

ಸ್ಥಳ ಪ್ರಕೃತಿ ಸೌಂದರ್ಯದ ತಾಣವಾಗಿಯೂ ಗಮನಾರ್ಹವಾಗಿದೆ. ಶಿವನಸಮು

ಸವಿಾಪವಿರುವ ಬೃಫ್ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ ಸು .

ನಷ್ಟು ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ. ಇಲ್ಲಿಂದ ಮುಂದೆ

ಜಿಲ್ಲೆಗೆ ಅಡಿಯಿಟ್ಟು ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಅರ್ಕಾವತಿ ನದಿಯ

ಸೆಳೆದುಕೊಳ್ಳುತ್ತದೆ. ಸಂಗಮದ ಸಮಾಪ ಸುಮಾರು 5 ಕಿ. ಮೀ . ದೂರ

ಮೇಕೆದಾಟು ಎಂಬಲ್ಲಿ ಕಾವೇರಿ ಕಿರಿದಾಗಿ ಹರಿದಿದೆ. ಈ ಪ್ರದೇಶದ ನಿಸರ

ಸೌಂದರ್ಯದಿಂದಾಗಿ ಮೇಕೆದಾಟು ಕೂಡ ಪ್ರಕೃತಿ ತಾಣವಾಗಿ ಪ್ರಸಿದ್

ಇಲ್ಲಿಂದ ಸು . 35 ಕಿ. ಮೀ . ದೂರದಲ್ಲಿ ಕಾವೇರಿ ಕರ್ನಾಟಕವನ್ನು ಬಿ

ನಾಡನ್ನು ಪ್ರವೇಶಿಸುತ್ತದೆ. ಮೆಟ್ಟೂರಿನಲ್ಲಿ ಕಾವೇರಿಗೆ ಅಡ್ಡಲಾಗಿ ನಿರ

ಅಣೆಕಟ್ಟು ಕಾವೇರಿನದಿಯ ಅಣೆಕಟ್ಟುಗಳಲ್ಲೆಲ್ಲ ದೊಡ್ಡದು, ಆ ಬಳಿಕ ಕ

ಈರೋಡು, ಭವಾನಿ, ಶ್ರೀರಂಗು , ಕುಂಭಕೋಣಮೊದಲಾದ ಕ್ಷೇತ್ರಗಳನ್ನು

ತಂಜಾವೂರು ಜಿಲ್ಲೆಯ ಪೂಂಪಟ್ಟಣದಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದ


135
ಪೀಠಿಕೆ

ಈ ಸ್ಥಳ ದೊಡ್ಡ ಬಂದರಾಗಿತ್ತು . ಇಲ್ಲಿಗೆ ಬೇರೆ ಬೇರೆ ದೇಶಗಳಿಂದ ಹಡಗುಗಳು

ಬರುತ್ತಿದ್ದವು. ಈ ಪಟ್ಟಣ ವಾಣಿಜ್ಯ ಮತ್ತು ಸಂಸ್ಕೃತಿಗಳ ಕೇಂದ್ರವಾಗಿತ್ತು .

ಅರಬ್ ಕುದುರೆಗಳು, ಮುತ್ತುರತ್ನಗಳು , ಮೆಣಸು , ಶ್ರೀಗಂಧ ಮುಂತಾದುವುಗಳನ್ನು

ಮಾರುತ್ತಿದ್ದರು. ಪೂಂಪಟ್ಟಣ ಚೋಳರಿಗೆ ಸಮುದ್ರ ತೀರದ ರಾಜಧಾನಿಯಾಗಿತ


ದಕ್ಷಿಣ ಭಾರತದ
ದಕ್ಷಿಣ ಭಾರತದ ಸಂಸ್ಕೃತಿಯ
ಸಂತ ಮೇಲೆಕಾವೇರಿ ಗಾಢವಾದ ಪ್ರಭಾವವನ್ನು
ಸಾನ ಪುಣ್ಯಕಗವೆಂಬ
ಬೀರಿದೆ. ಕಾವೇರಿಯ ದರ್ಶನ, ಸ್ಪರ್ಶನ , ಸ್ನಾನ ಪುಣ್ಯಕಗವೆಂಬ ಭಾವನೆ ಇಂದಿಗೂ
ಗಳನ್ನು
ಉಳಿದುಕೊಂಡು ಬಂದಿದೆ. ಕಾವೇರಿಯಲ್ಲಿ ಸ್ನಾನ ಮಾಡಿದರೆ ಸಹಸ್ರ ಗೋವುಗಳನ್ನು

ದಾನಮಾಡಿದ ಫಲ ದೊರೆಯುತ್ತದೆಂದು ಮಹಾಭಾರತದಲ್ಲಿ ಉಕ್ತವಾಗಿದೆ

- ಕಾ ಕಾರೋ ಕಲುಷ ಹಂತಿ ವೇಕಾರೋ ವಾಂಛಿತಪ್ರಪಃ |

- ರೀ ಕಾರೇ ಮೋಕ್ಷದೋ ನೃಣಾಂ ಕಾವೇರಿತ್ಯವಧಾರೆಯ

ತುಲಾಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಗುತ್ತದ

ಕಾವೇರಿಯ ಸ್ನಾನಕ್ಕೆಂದು ತಲಕಾವೇರಿಗೆ ಸಹಸ್ರಾರು ಮಂದಿ ಬರುತ್ತಾರೆ. ಕಾವೇರಿಯು

ಕೊಡವ ಜನಾಂಗದವರಿಗೆ ಕುಲದೇವತೆ. ಕೊಡವರು ಕಾವೇರಿಗೆ ನಮಿಸದೆ ಯಾವ

ಧಾರ್ಮಿಕ ವಿಧಿಗಳನ್ನೂ ನಡೆಸುವುದಿಲ್ಲ. .

ಕಾವೇರಿaರ ಪಾವಿತ್ರ್ಯತೆಯನ್ನು ಇಮ್ಮಡಿ ಮುಮ್ಮಡಿಗೊಳಿಸುವಂತೆ ಇದರ

ತೀರದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾಗಿವೆ. ಹಲವು ಸಾಧುಸಂತರು,

ಸುಪ್ರಸಿದ್ಧ ಕವಿಗಳು ಜನ್ಮತಾಳಿದ್ದಾರೆ. ಅರವತ್ತುಮೂರು ಮಂದಿ ಶೈವರಲ್ಲಿ

ಒಬ್ಬರಾದ ಜ್ಞಾನಸಂಬಂಧರ್‌, ತಮಿಳಿನ ಕಂಬ ರಾಮಾಯಣದ ಕರ್ತೃ ಕಂಬನ್

ಕಾವೇರಿಯ ತೀರದ ಊರುಗಳಲ್ಲಿ ಜನಿಸಿದವರು . ಕಾವೇರಿಯ ದಂಡೆಯಲ್ಲಿ ಪ್ರಸಿದ

ವಾದ ಶೈವ ವೈಷ್ಣವ ಕ್ಷೇತ್ರಗಳಿವೆ . ವೈಷ್ಣವ ಕ್ಷೇತ್ರಗಳಲ್ಲಿ ಆದಿರಂಗ, ಮಧ್ಯರಂಗ,

ಅಂತ್ಯರಂಗ ಎಂದು ಜನಪ್ರಿಯವಾಗಿರುವ ಶ್ರೀರಂಗಪಟ್ಟಣ, ಶಿವನಸಮುದ್ರ

ಶ್ರೀರಂಗಗಳನ್ನು ಹೆಸರಿಸಬಹುದು. ಕಾವೇರಿಯನ್ನು ಕುರಿತಂತೆ ಕಾವೇರಿ ಅಷ್

ಅಷ್ಟೋತ್ತರ ಶತನಾಮ ಮೊದಲಾದ ಸ್ತೋತ್ರ ಸಾಹಿತ್ಯಗಳೂ ಹುಟ್ಟಿಕೊಂಡಿವೆ.

ಹೀಗೆ ಕಾಲಿಟ್ಟ ನೆಲವನ್ನೆಲ್ಲ ಶ್ರೀಮಂತಗೊಳಿಸುತ್ತ ಸಾಗುವ ಕಾವೇರಿ ದಕ್ಷಿಣಗಂಗೆ

ಎನಿಸಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಪಯಸ್ವಿನಿ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ

ಆಗೋಯದಿಂದ ವಾಯವ್ಯಕ್ಕೆ ಹರಿಯುತ್ತದೆ. ಇದು ಸುಳ್ಯದಲ್ಲಿ ಕೂಡ ಪ್ರವಹಿಸಿ

ಪಶ್ಚಿಮಾಭಿಮುಖವಾಗಿ ಸಾಗುತ್ತ ಕರ್ನಾಟಕವನ್ನು ಬಿಟ್ಟು ಕೇರಳ ರಾಜ್ಯದಲ್ಲಿ

ವನ್ನು ಸೇರುತ್ತದೆ. ಸಹ್ಯಾದ್ರಿ ಖಂಡದಲ್ಲಿ ಈ ಪಯಸ್ವಿನಿ ನದಿಯ ತೀರದಲ್ಲಿ ನ

ಯಜ್ಞದ ವೃತ್ತಾಂತವನ್ನು ಹೇಳಿದೆ. ಈ ನದಿಯ ದಡದಲ್ಲಿ ಲಕ್ಷ್ಮಿ ಯ ಅಂಶವಾದ

ದುರ್ಗೆ ನೆಲಸಿ ದುಷ್ಟ ನಿಗ್ರಹ ಮಾಡುವಳೆಂದು ಪುರಾಣ ಪ್ರಸಿದ್ದಿಯಿದೆ,


136
ಪೀಠಿಕೆ

ಶಾಲ್ಮಲೀ : ಇದು ಉತ್ತರ ಕನ್ನಡ ಜಿಲ್ಲೆಯ ನದಿ. ಸೋಂದೆಯ ಸಮ

ಹರಿಯುತ್ತದೆ. ಇದರ ದಂಡೆಯಲ್ಲಿ ಅಸಂಖ್ಯಾತ ಲಿಂಗಗಳಿವೆ . ಸೋಂದೆಗ

ಮೈಲುಗಳ ದೂರದಲ್ಲಿ ಶಾಲ್ಮಲಿ ನದಿ 300 ಅಡಿ ಕೆಳಕ್ಕೆ ಧುಮುಕಿ ಜಲಪಾತವನ್ನುಂಟ

ಮಾಡಿದೆ. ಗೋಕರ್ಣದ ಸಮಾಪ ಶಾಲ್ಮಲಿ ಸಂಗಮವಿದೆ. ಭಾದ್ರಪದ ಅಷ್ಟವಿ

ಇಲ್ಲಿಗೆ ಗಂಗೆ ಬರುತ್ತಾಳೆ ಎಂದು ಪುರಾಣದಲ್ಲಿ ಉಕ್ತವಾಗಿದೆ.

- ಚಂಡಿ : ಉತ್ತರ ಕನ್ನಡ ಜಿಲ್ಲೆಯ ಯಾಣದ ಬೆಟ್ಟದಲ್ಲಿ ಹರಿಯುವ

ಪಾರ್ವತಿಯ ಪರ್ಯಾಯನಾಮ ಚಂಡಿ, ತಾರಕಾಸುರನ ವರಿಕ್ಕಳನ್ನು ಸಂಹರಿಸ

ಕಾಲನಾಭ ಎಂಬ ರಾಕ್ಷಸ ಯಾಣದ ಬೆಟ್ಟದಮೇಲೆ ಬೆಂಕಿಯ ಕಿಡಿಯನ್ನು ಕೆಡಹ

ಸಹ್ಯಪರ್ವತ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಇದ

ಶಿವನು ಚಂಡಿಯನ್ನು ಕಳಿಸಿದನು. ಚಂಡಿ ಜಲರೂಪದಲ್ಲಿ ಬಂದು ಬೆಂ

ಆರಿಸಿ ನದಿಯಾಗಿ ಹರಿದಳೆಂದು ಐತಿಹ್ಯವಿದೆ. ಚಂಡಿನದಿ - ಅಘನಾಶಿನಿ

ಲೀನವಾಗುತ್ತದೆ.

ಶಾಸನಗಳಲ್ಲಿ ಕ್ಷೇತ್ರ ಸಂಗತಿಗಳು

ಸಹ್ಯಾದ್ರಿ ಖಂಡದಲ್ಲಿ ಕರ್ನಾಟಕ ರಾಜ್ಯಕ್ಕೆ ಸೇರಿದ ಉತ್ತರ

ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮತ್ತು ಕೇರಳದಲ್ಲಿ ವ್ಯಾಪಿಸಿರುವ

ಪ್ರದೇಶದ ಹಲವು ಕ್ಷೇತ್ರಗಳ ಸಮೀಕ್ಷೆಯಿದೆ. ಇಲ್ಲಿ ಉಕ್ತವಾಗಿರುವ ಕ್ಷೇತ್ರಗಳ ಇತಿಹ

ಕದಂಬ , ಅಲೂಪ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮೊ

ರಾಜಮನೆತನಗಳ, ಪಾಳೆಯಗಾರರ ಮತ್ತು ಬ್ರಿಟಿಷರ ಆಡಳಿತಕ್ಕೆ ಸಂಬಂ

ಗೋಕರ್ಣದಿಂದ ಚಂದ್ರಗಿರಿಯ ವರೆಗೆ ಹರಡಿರುವ ಪ್ರದೇಶವನ್ನು ಪರಶುರ

ಕ್ಷೇತೃ ,ಶೂರ್ಪಾರಕ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಕದಂಬರ

ವ್ಯಾಪ್ತಿಗೆ ಪ್ರಧಾನವಾಗಿ ಉತ್ತರಕನ್ನಡ, ಧಾರವಾಡ, ಶಿವಮೊಗ್ಗ ಮತ್ತು

ಳೂರು ಜಿಲ್ಲೆಗಳ ಅನೇಕ ಭಾಗಗಳು ಸೇರಿದ್ದವೆಂಬುದಕ್ಕೆ ಆಧಾರಗಳಿವೆ. ಸಹ್

ಖಂಡದಲ್ಲಿ ಉಲ್ಲೇಖವಾಗಿರುವ ಕ್ಷೇತ್ರಗಳ ಇತಿಹಾಸದ ಎಳೆಗಳನ್ನು

ದಿಂದಲೂ ಗುರುತಿಸಬಹುದು. ಇಲ್ಲಿನ ಕ್ಷೇತ್ರಗಳ ಮತ್ತು ನದಿಗಳ ಹೆಸರುಗಳು ರಾಮ

ಯಣ ಮಹಾಭಾರತಗಳಲ್ಲಿ ದೊರೆಯುತ್ತವೆ. ರಾವಣ ಕ್ರಿ . ಪೂ . 3100ರಲ್ಲಿ ತು

ಮೇಲಧಿಕಾರಿಯಾಗಿದ್ದನು ಎಂಬಂಥ ಹೇಳಿಕೆಗಳೂ ಇವೆ. ಅಶೋಕನ ಕಾಲದ

ಶಾಸನದ ಆಧಾರದಿಂದ ಸತೀಪುತ್ರ ಎಂಬ ರಾಜನು ತುಳುನಾಡಿನ ಕೆಲವು ಭಾಗ

ಆಳುತ್ತಿದ್ದನೆಂದು ಭಾವಿಸಲಾಗಿದೆ.

ಸಹ್ಯಾದ್ರಿಪ್ರಾಂತದ ಇತಿಹಾಸಕ್ಕೆ ಸಂಬಂಧಿಸಿದಂತೆ ಸ್ಪಷ್ಟ ರೂಪ


137
ಪೀಠಿಕೆ

ದೊರೆಯುವುದು ಕದಂಬರ ಕಾಲದಿಂದ ಕದಂಬರು ಕ್ರಿ . ಪೂ . 200ರಿಂದ ಕ್ರಿ . ಶ . 60

ವರೆಗೆ ಸಹ್ಯಾದ್ರಿವಲಯದ ಮೇಲೆ ಪ್ರಭುತ್ವ ಹೊಂದಿದ್ದರು. ಈ ಅವಧಿಯಲ್ಲಿ

ಕದಂಬವಂಶದ ಮಯೂರವರ್ಮ, ಕಂಗವರ್ಮ , ಭಗೀರಥ , ಕಾಕುಸ್ಥವರ್ಮ

ಮೊದಲಾದವರು ಆಳ್ವಿಕೆ ನಡೆಸಿದರು. ಕದಂಬರ ಬಳಿಕ ಈ ಭಾಗವನ್ನು ಬಹಳ


ಕಾಲ ಆಳಿದ ಅರಸರೆಂದರೆ ಅಲೂಪರು . ಇವರು ಕ್ರಿ . ಶ . 567 ರಿಂದ ಕ್ರಿ . ಶ. 1325ರ

ವರೆಗೆ ಅಧಿಕಾರದಲ್ಲಿದ್ದರು. ಉತ್ತರ ಕನ್ನಡದಿಂದ ಪಯಸ್ವಿನಿ ನದಿಯವರೆಗೆ

ಅಲೂಪರ ರಾಜ್ಯ ವಿಸ್ತರಿಸಿತ್ತು . ಇವರು ಕದಂಬರ ತರುವಾಯ ಬಾದಾಮಿಯ

ಚಾಳುಕ್ಯ ಹಾಗೂ ರಾಷ್ಟ್ರಕೂಟರ ಮಾಂಡಲಿಕರಾಗಿದ್ದರು. ಕ್ರಿ .ಶ. 972 - 73ರಲ್

ಕಲ್ಯಾಣ ಚಾಳುಕ್ಯ ದೊರೆ 2ನೇ ತೈಲಪನು ರಾಷ್ಟ್ರಕೂಟದೊರೆ ಕರ್ಕನನ್ನು

ಪರಾಭವಗೊಳಿಸಿ ಚಕ್ರವರ್ತಿಯಾದನು, ಸಹ್ಯಾದ್ರಿಪ್ರಾಂತದ ಬಹಳಷ್ಟು ಭ

ಕಲ್ಯಾಣದ ಚಾಳುಕ್ಯರ ವಶವಾದವು. ಈ ನಡುವೆ ಮಹಾಮಂಡಳೇಶ್ವರರಾದ

ಹೊಯ್ಸಳರು ಪ್ರಬಲರಾಗಿ ಕೆಲವು ಸ್ಥಳಗಳನ್ನು ಆಕ್ರಮಿಸಿಕೊಂಡರು . ಆದರೆ

ಮುಸ್ಲಿಮರ ಆಗಮನದಿಂದ ಹೊಯ್ಸಳರ ರಾಜ್ಯ ನಾಶವಾಯಿತು. 14ನೆಯ

ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಬಳಿಕ ಸಹಜವಾ

ಸಹ್ಯಾದ್ರಿವಲಯ ಕೂಡ ಅವರ ಕೈವಶವಾಯಿತು. ಕ್ರಿ . ಶ. 1336ರಿಂದ

ಕ್ರಿ . ಶ. 1565ರ ವರೆಗೆ ವಿಜಯನಗರದ ಅರಸರು ಈ ವಲಯವನ್ನು ಆಳಿದರು .

ಅವರ ಪತನದ ತರುವಾಯ ಇಕ್ಕೇರಿಅರಸರು ತುಳುನಾಡು ಮತ್ತು ಶಿವಮೊಗ

ಜಿಲ್ಲೆಯ ಕೆಲವು ಪ್ರದೇಶಗಳನ್ನು ಆಳಿದರು. ಕ್ರಿ .ಶ. 1763ರಲ್ಲಿ ಇಕ್ಕೇರಿಅರಸರು

ಹೈದರಾಲಿಯಿಂದ ಸೋಲನ್ನು ಅನುಭವಿಸಬೇಕಾಯಿತು. ಹೈದರನ ಬಳಿಕ ಟಿಪ್

ಅಧಿಕಾರಕ್ಕೆ ಬಂದನು. ಅನಂತರ ಬ್ರಿಟಿಷರು ಈ ಪ್ರಾಂತ್ಯದ ಮೇಲೆ ಹತೋಟಿ

ಪಡೆದರು. ಕ್ರಿ .ಶ. 1775ರಲ್ಲಿ ಕೊಡಗು ಜಿಲ್ಲೆಯನ್ನು ಲಿಂಗರಾಜದೊರೆ ವಹಿಸಿ

ಕೊಂಡನು. ಇದಿಷ್ಟು ಸಹ್ಯಾದ್ರಿಪ್ರಾಂತದ ಸ್ಕೂಲವಾದ ರಾಜಕೀಯ ಇತಿಹ

ಈ ಮಧ್ಯೆ ಗೇರುಸೊಪ್ಪೆ ,ಸೋದೆ ಅರಸರಂಥ ಕೆಲವು ಸಣ್ಣ ಪುಟ್ಟ ರಾಜರೂ ಮಿಂಚಿ

ಮರೆಯಾಗಿದ್ದಾರೆ. ಕ್ರಿ .ಶ. 1860ರಲ್ಲಿ ಬ್ರಿಟಿಷರು ತುಳುನಾಡಿನೊಳಗೆ ಸೇರ

ಉತ್ತರ ಕನ್ನಡವನ್ನು ಬೇರ್ಪಡಿಸಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಎಂದ

ವಿಂಗಡಿಸಿದರು. ಉತ್ತರ ಕನ್ನಡ ಜಿಲ್ಲೆಯನ್ನು ಮುಂಬೈ ಪ್ರಾಂತಕ್ಕೂ ದಕ್ಷಿಣ ಕನ್ನಡ

ಜಿಲ್ಲೆಯ ಕೆಲವು ಭಾಗಗಳನ್ನು ಮದ್ರಾಸು ಪ್ರಾಂತಕ್ಕೂ ಸೇರಿಸಿದರು.

- ಸಹ್ಯಾದ್ರಿ ಪ್ರಾಂತದ ದೇವಾಲಯಗಳಿಗೆ ಅನೇಕ ರಾಜರು ಮತ್ತು ಇತರ

ಗಣ್ಯರು ನೈವೇದ್ಯ , ನಂದಾದೀವಿಗೆ ಮೊದಲಾದ ನಿತ್ಯೋಪಚಾರ ಸೇವೆಗೆಂದು ದತ್ತಿ

ಗಳನ್ನು ಬಿಟ್ಟಿರುವ ಸಂಗತಿ ಶಾಸನಗಳಿಂದ ತಿಳಿದು ಬರುತ್ತದೆ. ಈ ಶಾಸನಗಳು ಸಮ

ಕಾಲೀನ ರಾಜಕೀಯ , ಧಾರ್ಮಿಕ, ಸಾಮಾಜಿಕ ಸ್ಥಿತಿಗತಿಗಳತ್ತ ಬೆಳಕು ಚೆಲ್ಲುತ್ತವೆ.


138
ಪೀಠಿಕೆ

ಈ ಕ್ರಿ . ಶ. 1357ಕ್ಕೆ ಸೇರಿದ ಒಂದು ಶಾಸನದಲ್ಲಿ ಮಲಯ ದಣ್ಣಾಯಕರ ಮಂತ್

ರಾವಲದೇವ ವಿಷ್ಟುತಿರುಳನಿಂದ ಭೂಮಿಯನ್ನು ಕೊಂಡು ಅದನ್ನು ಕೋ

ರುವಕೋಟೇಶ್ವರ ದೇವರಿಗೆ ರುದ್ರಪೂಜೆ ನಡೆಯಲೆಂದು ದಾನವಾಗಿ ನೀಡಿದ

ಉಕ್ತವಾಗಿದೆ. ಇದೇ ದೇವಾಲಯದ ಒಂದು ಕಲ್ಲಿನ ಮೇಲಿರುವ ಶಾಸನದಲ್ಲಿ ಪ

ಚಕ್ರವರ್ತಿ ವೀರದೇವಾಳ್ವನ ಉಲ್ಲೇಖವಿದೆ. ಇದರಲ್ಲಿ ನಾರಾಯಣದೇವರ ನೈವೇದ್ಯ

ಭತ್ತವನ್ನು ದಾನವಾಗಿ ಕೊಟ್ಟ ಸಂಗತಿಯಿದೆ.'

ವೀರಬುಕ್ಕಣ್ಣ ಒಡೆಯನು ತುಳುನಾಡಿನ ಆಧಿಪತ್ಯವನ್ನು ಹೊಂದಿದ್ದ ಕಾಲ

ಕೋಟೀಶ್ವರ ದೇವರಿಗೆ ಬಿಟ್ಟ ದತ್ತಿಗಳು ಶಾಸನಗಳಲ್ಲಿ ದಾಖಲಾಗಿವೆ. ಈತನ

ಅಧೀನದಲ್ಲಿ ಬಾರಕೂರು ರಾಜ್ಯವನ್ನು ವಲಯದಣ್ಣಾಯಕನು ಆಳುತ್ತಿದ್ದ

ಆಡಳಿತವನ್ನು ಸುಭದ್ರಗೊಳಿಸುವ ದೃಷ್ಟಿಯಿಂದ ತುಳುನಾಡನ್ನು ವಿವಿಧ

ವಿಂಗಡಿಸಿದ್ದರು. ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಾಗಿರುವ

ಬಹಳಷ್ಟು ಕ್ಷೇತ್ರಗಳುಬಾರಕೂರು ರಾಜ್ಯದ ಮೇರೆಯೊಳಗೆ ಸೇರಿದ್ದವು. ಕೋಟ

ದೇವಾಲಯದಲ್ಲಿರುವ ಕ್ರಿ . ಶ. 1364ರ ಶಾಸನದಲ್ಲಿ ಚಕ್ಕೆರೆ ಗ್ರಾಮದ 30 ಕುಟ

ಗಳು ಸೇರಿ ಕೋಟೀಶ್ವರ ದೇವರ ಸೇವೆಗೆ 12 ಹೊನ್ನುಗಳನ್ನೂ ಭೂಮಿಯ

ದಾನವಾಗಿ ನೀಡಿದರೆಂದು ವಿವರಿಸಲಾಗಿದೆ. |

ಮುದ್ದೆಯ ನಾಗಪ್ಪನ ಮಗ ಧರಣಿದೇವನು ವೀರಬಲಕ್ಕಣ್ಣ ಒಡೆಯರ

ಆಜ್ಞೆಯ ಮೇರೆಗೆ ಕೋಟೀಶ್ವರ ದೇವರಲು ಅಯಿವರು ಬ್ರಾಹ್ಮರು

ಮಾಡುವವನೊಬ್ಬ ಅನು ಆಯಪ್ರಜೆ ಬ್ರಾಹ್ಮರಭೋಜನಕೆ ಆಚಂದ್ರಾರ್ಕಸ್ಥಾ

ಯೋಗಿ ನಡೆಸುವಂತಾಗೆ ಕೊಂಡ ಭೋಗಮೂಲ ಶಾಸನದ ಕ್ರಮವೆಂತೆಂದರೆ ಆ

ದೇವಂಗಳು ಧನಿಯರ ಕಯ್ಯಲು ಧಾರಾಪೂರ್ವಕವಾಗಿ ಕೊಂಡ ಬಾಳ

ಗಳನ್ನು ಕ್ರಿ . ಶ. 1365ರ ಒಂದು ಶಾಸನದಲ್ಲಿ ವಿಶದವಾಗಿ ಹೇಳಿದೆ. .

- ಕ್ರಿ . ಶ. 1372ರ ಒಂದು ಶಾಸನದಲ್ಲಿ ಕೋಟೀಶ್ವರ ದೇವರ ಸನ್ನಿಧಿಯಲ

ನಡೆಯುತ್ತಿದ್ದ ಕಟಿಯ ಹಬ್ಬವನ್ನು ಪ್ರಸ್ತಾಪಿಸಲಾಗಿದೆ. ವೀರಬುಕ್ಕ

ಅಧೀನದಲ್ಲಿ ಬಾರಕೂರು ರಾಜ್ಯವನ್ನು ಮಹಾಪ್ರಧಾನ ಗೋಪರಸ ಒಡೆಯರ

ಪಾಲಿಸುತ್ತಿದ್ದಾಗ ಶ್ರೀಮತು ನಂದಿನಾಥ ಶೃಂಗಿನಾಥ ವೀರಭದ್ರದೇವ

ರಾದ ಬಾರಕೂರ ತಾಯಿಶ್ಚಳದ ಮಹಂತು ಗಣಕುಮಾರ ( ಹೆಗಡೆ) ಅಂತು ಇವ

ಗಳು ಏಕಸ್ಥರಾಗಿ ಶ್ರೀಮತುಕೋಟೀಶ್ವರ ದೇವರ ಸನ್ನಿಧಿಯಲು ಕಟಿಯ ಹಬ್ಬದ

1 SII Vol. IX Part II No. 406 2. SII Vol. IX Part I

No . 397 3 SII Vol. IX Part II No. 407 4 SIC Vol. IX Part

II No . 409
139
ಪೀಠಿಕೆ

ಉಭಯ ಜಂಗಮರಿಗೆ ಆರೋಗಣಯ ಧರ್ಮಕೆ ಕೊಂಡ ಬಾಳು '' ಎಂದು ಆ

ಭೂಮಿಯ ವಿವರಗಳಿವೆ .1
- ವೀರಬುಕ್ಕನ ಮಗ ಹರಿಯಪ್ಪನ ಆಧಿಪತ್ಯವನ್ನು ಕ್ರಿ . ಶ. 1377ಕ್ಕೆ ಸೇರಿದ

ಶಾಸನವೊಂದರಲ್ಲಿ ಸೂಚಿಸಲಾಗಿದೆ. ಇದರಲ್ಲಿ ಬೊಮ್ಮರಸನುಬುವನು ಬಾರಕೂರ

ರಾಜ್ಯವನ್ನು ಆಳುತ್ತಿರುವಾಗ ಮುದ್ದೆ ದಣ್ಣಾಯಕನು ಮರುಭಾಗ ಭೂಮಿಯನ್

ಕೊಂಡುಕೊಂಡು ಆ ಭೂಮಿ ಮತ್ತು ಅದರೊಂದಿಗೆ ಸ್ವಲ್ಪ ಹೊನ್ನನ್ನು ದಾನವ

ನೀಡಿದ ವಿಚಾರ ತಿಳಿದು ಬರುತ್ತದೆ. ಈತ ಕೋಟೀಶ್ವರ ದೇವಾಲಯದ ಸನ್ನಿಧಿ

ಯಲ್ಲಿ ಕಟ್ಟಿಸಿದ ಸತ್ರದ ಮಠದಲ್ಲಿ ಹದಿಮೂರುಮಂದಿ ಬ್ರಾಹ್ಮಣರಿಗೆ ನಿತ್ಯಭೋಜನ

ಮತ್ತು ' ದೇವರಿಗೆ ಚಾಮರನಿಕ್ಕುವ ಹೆಮ್ಮಕ್ಕಳ ಜನ ಎರಡಕ್ಕಂ ಪ್ರತಿದಿನ ಒಂದಕ್ಕ

- ಅಕ್ಕಿ ನಾಡ ಹಾನೆ ಎರಡರ ಲೆಕ್ಕ ' ಈ ಪ್ರಕಾರದಲ್ಲಿ ದತ್ತಿ ಬಿಟ್ಟು ಕೋಟೀಶ್ವ

ದೇವರಿಗೆ ಒಂದು ಕನಕದಂಡವನ್ನು ಮಾಡಿಸಿಕೊಟ್ಟನೆಂದು ಶಾಸನದಲ್ಲಿ ಉಲ್ಲೇಖಿಸಿದೆ .

ಬುಕ್ಕರಾಯನು ತುಳುನಾಡಿನ ಪ್ರಭುತ್ವವನ್ನು ಹೊಂದಿದ್ದ ಸಂದರ್ಭದಲ್ಲಿ

ಬಾರಕೂರು ರಾಜ್ಯವನ್ನು ಬಾಚಣ್ಣ ಒಡೆಯನು ಪಾಲಿಸುತ್ತಿದ್ದನೆಂದು ಕ್ರಿ . ಶ. 140

ಅವಧಿಯ ಒಂದು ಶಾಸನ ತಿಳಿಸುತ್ತದೆ. ಈ ಶಾಸನದ ಆರಂಭದಲ್ಲಿ ವಿದ್ಯಾರಣ್

ಗುರುವಿನ ಪ್ರಶಂಸೆ ಇದೆ. ಆ ಬಳಿಕ ಕುಂದಾಪುರದ ಇಬ್ಬರು ಧಣಿಗಳು ಭೂಮಿಯನ್ನ

ಕೊಂಡು , ಅದನ್ನು ಶೃಂಗೇರಿಯ ಗುರು ನರಸಿಂಹಭಾರತಿಯವರಿಗೆ ಉಡುಗೊರೆ

ಕೊಟ್ಟು, ಆ ಭೂಮಿಯ ಉತ್ಪನ್ನದಲ್ಲಿ ಪ್ರತಿ ವರ್ಷ ಮೂರುಮುಡಿ ಭತ್ತವನ್ನು

ಕೋಟೀಶ್ವರ ದೇವರಿಗೂ 60 ಹಾನೆ ಅಕ್ಕಿಯನ್ನು ಚಿಕ್ಕದೇವರಿಗೂ ನೀಡಬೇಕೆಂದು

ದನ್ನು ಶಾಸನ ದಾಖಲಿಸಿದೆ.

ಸು . ಕ್ರಿ . ಶ. 1447ರ ದೇವರಾಯ ಮಹಾರಾಯನಕಾಲದ ಒಂದು ಶಾಸನದಲ್ಲಿ

ಬಾರಕೂರು ರಾಜ್ಯವನ್ನು ಆಳುತ್ತಿದ್ದ ರುಪ್ಪಣ್ಣ ಒಡೆಯನು ಕರುವಕುಂದ ಗ್ರಾಮವನ್

ದೇವರಾಯ ಮಹಾರಾಯರ ಹೆಸರಿನಲ್ಲಿ ಕೋಟಿನಾಥದೇವರಿಗೆ ಧರ್ಮನೀಡಿದ ವಿವರ

ಗಳಿವೆ.

ಕೋಟೀಶ್ವರ ದೇವಾಲಯದಲ್ಲಿರುವ ಕ್ರಿ . ಶ. 1546ಕ್ಕೆ ಸೇರಿದ ಒಂದು ಶಾಸನ

ಗಮನಾರ್ಹವಾಗಿದೆ. ಈ ಶಾಸನದ ಮೊದಲ ಭಾಗ ಸದಾಶಿವರಾಯರು ಬಾರಕೂರ

ರಾಜ್ಯವನ್ನು ವೆಂಕಟ್ರಾದಿರಾಜ ಮಹಾರಾಯ ಅರಸುಗಳಿಂಗೆ ಪಾಲಿಸಿ ಆ ವೆಂಕಟ

ರಾಜರು ಬಾರಕೂರ ರಾಜ್ಯವನ್ನು ಅಚಪ ಒಡೆಯರಿಗೆ ಪಾಲಿಸಿ ಆ ಅಚ್ಚಪ್ಪ ಒಡೆಯರು

1 SII Vol. IX Part II No . 415 2 SII Vol. IX Part II

No. 417 3 SII Vol. ] X Part II No . 430 4 SII Vol. IX Part

II No . 451
140 |
ಪೀಠಿಕೆ

ಶ್ರೀ ಸದಾಶಿವ ಮಹಾರಾಯರಿಗೆ ಶತ್ರುಕ್ಷಯ ಮಿರ್ಜಿತ ಆಯುರಾರ

ಅಯಿಶ್ವರಿಯಾಭಿವೃದ್ಧಿಯಾಗಬೇಕೆಂದು ರಾಮರಾಜವೆಂಕಟಾದ್ರಿರ

ಗಳಿಂಗೆ ಪುಣ್ಯವಾಗಬೇಕೆಂದು ಕುಡುಕರ ಕೋಟೀಶ್ವರ ದೇವರಿಗೆ ಕಾರ

೩೦ಕ್ಕೆ ಪಂಚಾಮೃತಾಭಿಷೇಕ ದೀಪಾರಾಧನೆ ನೈವೇದ್ಯ ಫಲಪೂಜೆ ವೃಂದಾವನ ಪ

ಗಳನೂ ಸಾಂಗವಾಗಿ ನಡೆಸುವ ಧರ್ಮಕ್ಕೆ ಐವತ್ತು ವರಹಗಳನ್ನು ದಾನ

ವಿಚಾರವನ್ನು ತಿಳಿಸುತ್ತದೆ.

ಶಾಸನದ ಎರಡನೆಯ ಭಾಗಕೋಟೀಶ್ವರ ದೇವಾಲಯದ ಆವರಣದಲ್ಲಿ ಗಲಭ

ಗಳು ನಡೆದು ದೇವಾಲಯದ ಬಾಗಿಲು ಕೆಲವು ಕಾಲ ಮುಚ್ಚಿದ್ದ ಸಂಗತಿಯ

ನಿರೂಪಿಸುತ್ತದೆ. ವೆಂಕಟಾದ್ರಿರಾಜರ ಅಧೀನದಲ್ಲಿ ' ಯೆಕದಾಳಖನ ವೊಡೆಯ

ಬಾರಕೂರು ರಾಜ್ಯವನ್ನು ಆಳುತ್ತಿದ್ದ ಸಂದರ್ಭ. “ಕೋಟೀಶ್ವರ ದೇವರ

ಹಬ್ಬದಲೂ ತುಳುರಾಜ್ಯ ಉ ಕುಡಿದಲ್ಲಿ ತಮ್ಮೊಳಗೆ ತಾವು ಕಡಿದಾಡಿ ಬ್ರಾಹ

ಶೂದ್ರರ ಹೆಣಗಳು ದೇವಸ್ಥಾನದೊಳಗೆ ಬಿದು ಗೋಹತ್ಯವಾಗಿ ದೇವಸ್ಥಾನ

ಬಾಗಿಲು ಕಟ್ಟಿ ನಯಿವೇದ್ಯ ನಂದಾದೀಪಿ ಉಳಿದು ಧನ್ಯರು ಉಪವಾಸದ

ತಿಂಗಳು ಪರಿಯಂತರ ಹಾಳಾಗಿಯಿರಲಾಗಿ ಆ ದೇವರ ವಯುಭೋಗವು ನಡೆ

ಪ್ರಾಯಶ್ಚಿತಕೆ ನಡಸುವದಕ್ಕಾಗಿ ರಾಮರಾಜ ವೆಂಕಟಾದ್ರಿ ಅರಸುಗಳಿಗೆ ಧರ

ಬೇಕೆಂದು ಯಕದಳಖನವೊಡೆಯರು ಕೋಟೇಶ್ವರದೇವರ ಶುದ್ದೀಕರಣಕ್ಕೆಂದ

ವರಹಗಳನ್ನು ದಾನ ನೀಡಿದ ಉಲ್ಲೇಖವಿದೆ. ಎಕದಳಖಾನ ಇಸ್ಲಾಂ

ಈತ ಹಿಂದೂ ದೇವಾಲಯಕ್ಕೆ ದಾನ ನೀಡಿರುವುದು ಆ ಕಾಲದ ಮತೀಯ ಸೌಹಾರ

ವನ್ನು ಬಿಂಬಿಸುತ್ತದೆ.'

ವಿಜಯನಗರದ ಅರಸ ಸದಾಶಿವಮಹಾರಾಯನ ಸಹ್ಯಾದ್ರಿಪ್ರಾಂತ್ಯದ

ಭಾಗಗಳ ಪ್ರಭುತ್ವವನ್ನು ಹೊಂದಿದ್ದಾಗ ಸಾವಂತ ಸದಾಶಿವನಾಯಕ ಕ್ರಿ . ಶ. 15

ರಲ್ಲಿ ತುಳುರಾಜ್ಯವನ್ನು ಪಾಲಿಸುತ್ತಿದ್ದನು. ಈ ಅವಧಿಯಲ್ಲಿ ಬಾರಕೂರ

ಕಲ್ಲೆಯ ಎಲ್ಲಪ್ಪವೊಡೆಯನ ವಶದಲ್ಲಿತ್ತು . ಇವರ ಆಳ್ವಿಕೆಯಲ್ಲಿ ಬಸರೂರಿನ ಪ

ಕೇರಿಯ ಗಣಪಸೆಟ್ಟಿಯ ಮಗ ಚಿತುಸೆಟ್ಟಿಯುಕೋಟೀಶ್ವರ ದೇವರ ರುದ್

ಶಿವರಾತ್ರಿರಂಗಪೂಜೆ ಮೊದಲಾದ ಸೇವೆಗೆ ದತ್ತಿ ನೀಡಿರುವುದು ಶಾಸನದಿ

ಬರುತ್ತದೆ.?

1 SII Vol. IX Part II No. 621 2 SII Vol. IX , Part II ,

No . 673 * ಇಕ್ಕಾಲ್ ಖಾನ್ ಇರಬಹುದೇ ?


141
ಪೀಠಿಕೆ

ಬಸರೂರಿನ ನಖರೇಶ್ವರ ಮತ್ತು ಮಹಲಿಂಗೇಶ್ವರ ದೇವಾಲಯಗಳಿಗೆ ಸಂಬಂಧಿ

ಸಿದಂತೆ ಹಲವಾರು ಶಾಸನಗಳಿವೆ, ಅಲೂಪದೊರೆ ಪಾಂಡ್ಯ ಚಕ್ರವರ್ತಿ ಕುಲಶೇಖರ

ದೇವನ ಪ್ರಭುತ್ವದ ಕ್ರಿ . ಶ. 1176ಕ್ಕೆ ಸೇರಿದ ಒಂದು ಶಾಸನವು ಚಂದಬೈ ಎಂಬಾ

ಬಸರೂರಿನ ನಖರೇಶ್ವರ ದೇವರಿಗೆ ಕೊಟ್ಟ ದಾನವನ್ನು ದಾಖಲಿಸಿದೆ.'

ಬಸರೂರಿನ ಮಹಲಿಂಗೇಶ್ವರ ದೇವಾಲಯದ ಪ್ರಾಕಾರದಲ್ಲಿರುವ ಒಂದು

ಶಾಸನ ಕ್ರಿ . ಶ. 1155ಕ್ಕೆ ಸೇರಿದ್ದು ಅಲೂಪದೊರೆ ಕವಿಯಾಳುಪೇಂದ್ರನ ಆಳ್

ಯನ್ನು ಸೂಚಿಸುತ್ತದೆ. ಇದರಲ್ಲಿ ಮೌನಯೋಗಿ ಎಂಬುವನು ನಖರೇಶ್ವರ ದೇವರ

ರಾತ್ರಿಯ ನೈವೇದ್ಯ ಮೊದಲಾದ ಸೇವೆಗಳಿಗೆ ಭೂಮಿಯನ್ನೂ ಪಾಂಡ್ಯಗದ್ಯಾಣವೆಂಬ

ಬಂಗಾರದ ನಾಣ್ಯವನ್ನೂ ದಾನವಾಗಿ ಸಂಗತಿಯಿದೆ.?

ಮಹಲಿಂಗೇಶ್ವರ ದೇವಸ್ಥಾನದ ಒಂದು ಕಲ್ಲಿನ ಮೇಲೆ ಕ್ರಿ . ಶ . 1400ರ

ಕಾಲದ ಒಂದು ಶಾಸನವಿದೆ. ವಿಜಯನಗರದಲ್ಲಿ ಹರಿಹರ ಮಹಾರಾಯನು ಅಧಿಕಾರ

ದಲ್ಲಿದ್ದಾಗ ಬಾರಕೂರು ರಾಜ್ಯವನ್ನು ಬಸವಣ್ಣ ಒಡೆಯನು ಆಳುತ್ತಿದ್ದನು. ಈ

ಆಜ್ಞೆಯ ಮೇರೆಗೆ ನಖರೇಶ್ವರ ದೇವಾಲಯಕ್ಕೆ ಅಭಿಮುಖವಾಗಿರುವ ನಂದಿಕೇಶ್ವ

ನಿತ್ಯಪೂಜೆಗೆಂದು ಮಾದಣಸೆಟ್ಟಿಯು ಸಿಂಗಣ್ಣ ಅಯ್ಯನಿಗೆ ಭೂಮಿಯನ್ನು ದಾನ

ಕೊಟ್ಟುದನ್ನೂ ಉಲ್ಲರ ದೇವರಿಗೆ ಹೊನ್ನನ್ನು ಕೊಟ್ಟ ಸಂಗತಿಯನ್ನೂ ಶ

ದಲ್ಲಿ ವಿಶದಪಡಿಸಲಾಗಿದೆ .

. ದೇವರಾಯ ಮಹಾರಾಯನ ಆಧಿಪತ್ಯದಲ್ಲಿ ಬಾರಕೂರು ರಾಜ್ಯವನ್ನು ಮಹಾ

ಪ್ರಧಾನ ಚಂಡರಸ ಒಡೆಯನು ಪಾಲಿಸುತ್ತಿದ್ದನು. ಈ ಸೂಚನೆಯಿರುವ ಕ್ರಿ


1433ಕ್ಕೆ ಸೇರುವ ಒಂದು ಶಾಸನದಲ್ಲಿ ನಖರೇಶ್ವರ ದೇವಾಲಯದ ನಂದಾದೀಪಕ್ಕೆ

ಮತ್ತು ವಿಶೇಷ ದಿನಗಳಲ್ಲಿ ಬ್ರಾಹ್ಮಣರ ಭೋಜನಕ್ಕೆಂದು ಭೂಮಿಯನ್ನು ದತ್ತಿಬಿಟ

ವಿಚಾರವಿದೆ.

ಕ್ರಿ . ಶ . 1442ರ ದೇವರಾಯ ಮಹಾರಾಯರ ಕಾಲದ ಒಂದು ಶಾಸನಕೋಟಿ

ಯಣ್ಣಸೆಟ್ಟಿ ಬಸರು ಪಡುವಕೇರಿಯ ಮಹಾದೇವರ ಸನ್ನಿಧಿಯಲ್ಲಿ ಮಾಡಿದ

ಧರ್ಮದ ವಿವರ ಗುದ್ರಪೂಜೆ ಇಬ್ಬರು ದೀವಳಿಗೆಯ ಹಬ್ಬದಲಿ ರಂಗಪೂಜೆ ೧ ಸಾಣೆಯ

ಸಹಸ್ರಕ್ಕೆ ಅಕ್ಕಿ ಮ ೧ ಯಿದಕ್ಕೆ ಬಿಟ್ಟ ಬಾಳು'' ಎಂದು ಆತ ನೀಡಿದ ದತ್ತಿಯ


ವಿವರಗಳನ್ನು ನೀಡುತ್ತದೆ.

ಬಸರೂರಿಗೆ ಸಂಬಂಧಿಸಿದ ಕ್ರಿ . ಶ. 1444ರ ಒಂದು ಶಾಸನ ಬಾರಕೂರು ರಾಜ್ಯ

1 SII Vol. IX , Part I, No. 394 2 SII Vol. IX , Part No .

II, 393 3 SII Vol. IX , Part II, No. 423 4 SII Vol. IX , Part
II, No. 444 5 SII Vol. IX , Part II , No. 448
142
ಪೀಠಿಕ

ವನ್ನು ತಿಮ್ಮಣ್ಣ ಒಡೆಯನು ಪಾಲಿಸುತ್ತಿದ್ದಾಗಿನ ಒಂದು ದತ್

ತದೆ. ಪಡುವಕೇರಿಯ ಕೆಲವು ಸೆಟ್ಟಿಕಾರರು ನಖರೇಶ್ವರ ದೇವರ ಸೇವ

ನಾರಣಪೆಟ್ಟಿಗೆ ಭೂಮಿಯನ್ನು ದತ್ತಿ ಬಿಟ್ಟ ಸಂಗತಿ ತಿಳಿದುಬರು

ನಾರಣಸೆಟ್ಟಿ ಕೂಡಸ್ವಲ್ಪ ಭೂಮಿಯನ್ನು ನಖರೇಶ್ವರ ದೇವಾಲಯಕ್ಕೆ

ದ್ದನು.!

- ಕ್ರಿ . ಶ. 1444ರ ದೇವರಾಯ ಮಹಾರಾಯನ ಕಾಲದ ಒಂದು ಶಾಸನ

ಗಮನಾರ್ಹವಾಗಿದೆ. ತಿಮ್ಮಣ್ಣ ಒಡೆಯನು ಬಾರಕೂರು ರಾಜ್ಯವನ್ನು

ನಖರ ಸಂಘದ ಕೆಲವರು ತಿರುಮಹಡವಳ ಮತ್ತು ಬೊಮ್ಮಿಸೆಟ್ಟಿ ಎಂಬವ

ಕೊಲೆ ಮಾಡಿದರು . ಈ ಬಗ್ಗೆ ಬಸರೂರಿನ ಪಡುವಕೇರಿಯ ಸೆಟ್ಟಿಗಳು ತನಿಖೆ ನಡೆ

ಪ್ರಾಯಶ್ಚಿತ್ತಕ್ಕಾಗಿ ಆಪಾದಿತರು ಮಹಾದೇವರಿಗೆ ಹೊನ್ನುಗಳನ

ಬೇಕೆಂದು ವಿಧಿಸಿದರೆಂದು ಈ ಶಾಸನದಿಂದ ವಿದಿತವಾಗಿದೆ.?

ಮಲ್ಲಿಕಾರ್ಜುನವಹಾರಾಯನ ಕಾಲದ ಕ್ರಿ . ಶ. 1452ರ

ಬಾರಕೂರು ರಾಜ್ಯವನ್ನು ಆಳುತ್ತಿದ್ದ ಭಾನಪ್ಪ ಒಡೆಯನು 121 ಗದ್ಯಾಣ

ನಖರೇಶ್ವರ ದೇವರ ಸೇವೆಗೆಂದು ಕೊಟ್ಟಿರುವ ಸಂಗತಿಯಿದೆ.

ಇಮ್ಮಡಿ ಪ್ರೌಢದೇವರಾಯ ಮಲ್ಲಿಕಾರ್ಜುನ ಮಹಾರಾಯನ

ಕ್ರಿ . ಶ. 1465ರ ಶಾಸನವೊಂದು ಅಂದಿನ ಆರ್ಥಿಕ ವ್ಯವಹಾರದ ಬಗೆಗ

ಬೀರುತ್ತದೆ. ಬಸರೂರಿನ ಹಂಜಮಾನದವರು ಅರಮನೆಗೆ ಸಲ್ಲಿಸಬೇಕಾಗಿದ್ದ ತೆ

ಹಣವನ್ನು ಕೊಡಲು ಸಾಧ್ಯವಾಗದಂಥ ಸನ್ನಿವೇಶ ಉಂಟಾಯಿತು. ಆದ

ಅವರು ಹಣಕ್ಕೆ ಬದಲಾಗಿ ತಮ್ಮಲ್ಲಿದ್ದ ಬೆಳೆಗಳನ್ನು ಅರಮನೆಗೆ ಒಪ್ಪಿಸಿ

ಬಾರಕೂರಿನ ರಾಜ್ಯಪಾಲ ಪಂಡರಿದೇವನು ಆ ಬೆಳೆಗಳನ್ನು ಮಾರಾಟ ಮಾಡಿ

ಹಣವನ್ನು ಪಡುವಕೇರಿಯ ಮಹಾದೇವರ ನೈವೇದ್ಯ, ಅವತಪಡಿ, ನಂದಾ

ಮೊದಲಾದ ಸೇವೆಗೆ ದಾನ ನೀಡಿದನು .'

ಬಸರೂರಿನ ವೆಂಕಟರಮಣ ದೇವಾಲಯದಲ್ಲಿ ಕ್ರಿ . ಶ. 1482ಕ್ಕೆ ಸೇರಿದ

ಶಾಸನವಿದೆ . ಭುಜಬಲ ನರಸಿಂಗರಾಯ ಮಹಾರಾಯನ ಆಧಿಪತ್ಯದಲ್ಲಿ ಬಾರಕೂರ

ರಾಜ್ಯವನ್ನು ಮಲ್ಲಪ್ಪನಾಯಕನು ಆಳುತ್ತಿದ್ದಾಗ ಬಸರೂರಿನ ಪ್ರಜೆಗಳು

ಕೆರಿಯ ತಿರುಮಲದೇವರ ಸೇವೆಗೆ ಭೂಮಿಯನ್ನೂ ಹಣವನ್ನೂ ದಾನವ

ಸಂಗತಿ ಈ ಶಾಸನದಿಂದ ಶ್ರುತಪಡುತ್ತದೆ.

1 SII Vol. IX , Part II, No. 4492 SII VOL. IX Part II ,

No . 450 3 SII Vol. IX , Part II, No. 456 4 SII Vol. IX

Part II No. 459 5 SII Vol. IX Part II No . 471


ಪೀಠಿಕೆ 143

ಮಲ್ಲಪ್ಪನಾಯಕನು ಕ್ರಿ . ಶ . 1510ರ ವರೆಗೂ ಬಾರಕೂರು ರಾಜ್ಯವನ್ನು

ಆಳುತ್ತಿದ್ದನೆಂಬುದಕ್ಕೆ ಬಸರೂರಿನ ಶಾಸನ ಸಂಖ್ಯೆ 479 ಸಾಕ್ಷಿಯಾಗಿದ

ಬಸರೂರಿನ ವರ್ತಕರಿಂದ ಕಾಣಿಕೆಯನ್ನು ಸಂಗ್ರಹಿಸಿ ಬಸರೂರಿನ ಮಹಾದೇವರಿಗೆ

' ಅಮೃತಪಡಿ ನಂದಾದೀವಿಗೆ ಅಂಗರಂಗ ವಲಿಭೋಗ ನಡವ ಹಾಗೆ ” ಅವುಗಳನ್ನು

ನೀಡಿದನೆಂದು ಶಾಸನದಿಂದ ತಿಳಿದುಬರುತ್ತದೆ. ಮಲ್ಲಪ್ಪನಾಯಕನು ಪಡುವಬೆಲತೂರ

ಎಂಬ ಗ್ರಾಮವನ್ನು ವೈಯಕ್ತಿಕ ದಾನವಾಗಿ ಕೊಟ್ಟನು. “ ಬೆಮ್ಮಣ್ಣ ಭಂಡಾರಿಯ

ಮೊಮ್ಮಗಳ ಮಗಳು ಸಂಕಮ್ಮ ಮೊದಲಿತಿ ಮಹಾದೇವರ ಚೆಂಬಿನ ಕೆಲಸಕ್ಕೆ ಕೊಟ್ಟ

ದೊಡವರಹ ಗ ೬೦'' ಮತ್ತು ಇದೇ ದೇವರಿಗೆ ಕೊಟ್ಟ ಅಕ್ಕಿಯ ದಾನ ಕೂಡ ಈ

ಶಾಸನದಲ್ಲಿ ದಾಖಲಾಗಿದೆ.

ವಿಜಯನಗರ ಸಾಮ್ರಾಜ್ಯಕ್ಕೆ ಅಚ್ಯುತರಾಯನು ಅಧಿಪತಿಯಾಗಿದ್ದುದನ್ನು

ಉಲ್ಲೇಖಿಸುವ ಕ್ರಿ .ಶ . 1531ರ ಶಾಸನದಲ್ಲಿ ಸದಾನಂದಸೆಟ್ಟಿ ಮತ್ತು ದೇವುಸೆಟ್ಟಿಯರು

' ದತ್ತಿ ಬಿಟ್ಟ ಸಂಗತಿಯಿದೆ, ಬಸರೂರಿನ ಮಹಾದೇವರ ಸೇವೆಗೆ, ದೇವಾಲಯದಲ್ಲಿ

ಬ್ರಾಹ್ಮಣರಊಟಕ್ಕೆ ಹಾಗೂ ಮುತ್ತೈದೆಯರ ಊಟಕೆ ಜ ೯ಕೆ ಅಮು ೯ ಮತ್ತ೦

ದುರ್ಗಾದೇವಿಯವರಿಗೆ ನವರಾತ್ರೆ ದಿ ೯ ಕೆ ಹೋಮ ಮತಯಿದೆಯರು ದಿ ೧ ಕೆ.

ಜ ೯ ಉಡುಸೀರೆ ಹಚಡ ಮಹಾದೇವರಿಗೆ ಪಂಚಾಮೃತ ಹಿರಿಯ ಹರಿವಾಣ ನೈವೇದ್ಯ

ದೀಪದ ಎಂಣೆ ಇಷ್ಟಕೆ ಸದಾನಂದ ಸೆಟಿ ದೇಉಸೆಟಿಯ ಊ ಕರ್ತರು '' ಎಂದು


ವಿವರಗಳಿವೆ.2

ಸದಾಶಿವನಾಯಕನ ಆಧಿಪತ್ಯವನ್ನು ಸೂಚಿಸುವ ಒಂದು ಶಾಸನವು ತಿಮ್ಮಣ್ಣ

ಸೆಟ್ಟಿ ಮತ್ತು ಚಮ್ಮನ ಹೆಗಡೆ ಎಂಬವರಿಗೆ ಸಂಬಂಧಿಸಿದೆ. ಇವರು ಆನೆಗಳಿ ಹಳ್ಳಿಯ

ನಿವಾಸಿಗಳಿಗೆ 350ವಗಹಗಳನ್ನು ಸಾಲವಾಗಿ ನೀಡಿದ್ದರು. ಇದರ ಬಡ್ಡಿಯ ಹಣವನ್ನ

ಬಸರೂರಿನ ಮಹಾದೇವರ ಪೂಜಾಕಾರ್ಯಗಳಿಗೆ ವಿನಿಯೋಗಿಸಬೇಕೆಂಬುದನ್ನು

ಶಾಸನ ತಿಳಿಸುತ್ತದೆ.

ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಅನೇಕ ಶಾಸನಗಳು ದೊರೆತಿವೆ.

ಅವು ಅಲ್ಲಿನ ದೇವಾಲಯಗಳ ಜೀರ್ಣೋದ್ಧಾರ, ವಿಗ್ರಹಗಳ ಸ್ಥಾಪನೆ ಮೊದಲಾದ

ಸಂಗತಿಗಳತ್ತ ದೃಷ್ಟಿ ಬೀರುತ್ತವೆ. ಮಧುಕೇಶ್ವರ ದೇವಾಲಯದ ಆವರಣದಲ್ಲಿ

ವೀರೇಶ್ವರ ವಿಗ್ರಹ ಸ್ಥಾಪನೆಯಾದ ಸಂದರ್ಭವನ್ನೂ ಮತ್ತು ದತ್ತಿಬಿಟ್ಟ ವಿಚಾರವನ್ನೂ

ತಿಳಿಸುವ ಶಾಸನ ಹೀಗಿದೆ. ಶ್ರೀ ವೀರಬೊಕ್ಕರಾಯನು ಹಸ್ತಿನಾವತಿಪುರದಲ್ಲಿ ಸುಖ

ಸಂಕಥಾವಿನೋದದಿಂ ರಾಜ್ಯಂಗೆಇಉತ್ತಮಿರೆ ತತ್ಪಾದಪದ್ಯೋಪಜೀವಿ ಸ್ವಸ್ತಿ

1 SII Vol. IX , Part II, No. 479


2 SII Vol. IX . Part
_ II, No : 540 3 SII Vol . IX , Part No. 683
144
ಪೀಠಿಕೆ

ಶ್ರೀ ಮನುಮಹಾಪ್ರಧಾನಂ ಮಾಧವಾಂಕನು ಬನವಸೆಯ ಪಛಾಸಿರಮನ

ಕಾಲದಲ್ಲಿ ಸ್ವಸ್ತಿ ಶ್ರೀ ಜಯಾಭ್ಯುದಯ ಸಕವರುಷ ೧೨೯೦ನೆಯ ಕೀಲಕ ಸಂವತ

ವಯಿಸಾಖ ಬ೩೦ಸೋಮವಾರಸೂರ್ಯಗ್ರಹಣ ಸಂಕ್ರಾಂತಿ ವ್ಯತೀಪಾತಕೂಡ

ಪುಣ್ಯಕಾಲದಲು ಸ್ವಸ್ತಿ ಸಮಧಿಗತ ಪಂಚಮಹಾಸಬ್ದ ಮಹಾಮಹೇಶ್

ಶ್ರೀ ಬಂಕನಾಥದೇವರ ದಿಬ್ಯ ಶ್ರೀ ಪಾದಪದ್ಮಾರಾಧಕನುಮಪ್ಪ ಅಟ್ಟಕಲ್ಲ ಪ್ರಭ

ಸಿವದೇವಂಗಳ ಮಗ ನಾಗಪ್ಪನು ಬನವಸೆಯ ಮಧುಕನಾಥದೇವರ ಸಮೀಪ

ಶ್ರೀ ವೀರೇಶ್ವರ ದೇವರ ಪ್ರತಿಷ್ಠೆಯನು ಮಾಡಿ'' ಎಂದು ಆ ಬಗೆಗೆ ವಿವರಣೆಗಳನ

ನೀಡಿದೆ . ಲಾಕುಳೇಶ್ವರದೇವ ಒಡೆಯರನ್ನು ಕದಂಬರಾಯ ಕುಲಾಚಾರ್ಯ

ಸ್ತುತಿಸಿದ ವಿಷಯ ಕೂಡ ಈ ಶಾಸನದಿಂದ ವಿದಿತವಾಗುತ್ತದೆ, ಈತನ

ವೀರೇಶ್ವರ ದೇವರಿಗೆ ಅಂಗಭೋಗನಡೆಯಲೆಂದು ಕಡಗೋಡು ಗ್ರಾಮವನ್ನೂ ಧ

ವನ್ನೂ ನೀಡಿದ್ದನು.1

- ಬನವಾಸಿಯ ಗೋಪಿನಾಥ ದೇವಾಲಯವನ್ನು ಜೀರ್ಣೋದ್ಧಾರ

ಉಲ್ಲೇಖವಿರುವ ಶಾಸನ ಬನವಾಸಿಯ ತಿರುಮಲ ದೇವಾಲಯದ ಕಂಬದಲ್ಲಿದೆ. ಮ

ವಾಂಕನ ಬಂಟ ಅಹೋಬಲನಾಥನು ತನ್ನ ಒಡೆಯ ಮಾಧವ ದಂಡನಾಥಂಗೆ ಮನೋ

ರಥಸಿದ್ದಿಯಹಂಥಾಗಿಗೋಪೀನಾಥದೇವರ ದೇವಾಲಯವನೂ ಜೀರ್ನೊದ

ಮಾಡಿ ಆ ದೇವರ ಅಂಗರಂಗಭೋಗವಾಚಂದ್ರಸ್ಥಾಯಿಯಾಗಿ ನಡೆಯಲ

ನೆಂಟು ಕಂಪಣದ ಗೌಡಪ್ರಜೆಗಳನ್ನು ಕೇಳಿಕೊಂಡನು . ಆ ಬಳಿಕ ಅವರು ಕ

ಭೂಮಿಯನ್ನು ಕುಮಾರಚಿಕದೇವ ಅಯ್ಯಗಳಿಗೆ ಧರ್ಮ ನಡೆಸಲು ಕೊ

ತಿಳಿದು ಬರುತ್ತದೆ. ?

ಮಧುಕೇಶ್ವರದೇವಾಲಯದ ದಕ್ಷಿಣಪ್ರಾಕಾರದಲ್ಲಿರುವ ಕ್ರಿ . ಶ. 1433

ಸುಮಾರಿನ ಶಾಸನ ಮಧುಕೇಶ್ವರ ದೇವಾಲಯದಲ್ಲಿ ದರೋಡೆ ನಡೆದುದನ್ನು ದ

ಸುತ್ತದೆ. ರಾಯಣ ಎಂಬವನು ದರೋಡೆಕೋರರೊಡನೆ ಹೋರಾಡಿ ಮೃತನಾಗಲು

ಇವನ ಮಗ ಮಲ್ಲಣ್ಣನಿಗೆ ಭೂಮಿಯನ್ನು ದತ್ತಿಬಿಟ್ಟಿದ್ದನ್ನು ಇದರಲ್ಲಿ ಹೇಳಿ

ಕ್ರಿ . ಶ. 1552ರ ಶಾಸನದಲ್ಲಿ ಮಹಾಮಂಡಲೇಶ್ವರರಾದ ರಾಮರಾಜಯ

ತಿರುಮಲರಾಜಯ್ಯ ವೆಂಕಟಾದ್ರಿರಾಜಯ್ಯ ಇವರುಗಳು ಚಂದ್ರಗುತ್ತಿಯನ್

ದ್ದಾಗ ಇವರ ಸೇವಕ ಪದುಮಪ್ಪನು ' ಶ್ರೀ ಮಧುಕೇಶ್ವರ ದೇವರ ಸನ್ನಿಧಿಯ

ಪಾರ್ವತಾದೇವಿಯರ ನಿವಾಸ ಸಜ್ಜಗೃಹ ರಂಗಮಂಟಪ ಶಾಲಗ್ರಾಮಶಿಲೆ ಸುವರ

ರಚಿತ ಬಂದು ಸುದರುಶನಯುಕ್ತವಾದ ಶ್ರೀ ನಾರಸಿಂಹ್ಯಾದೇವರ ಸುಖನಿವಾಸ

ಮಂಟಪವನು ತನ್ನನಾಳುವ ಸ್ವಾಮಿ ಶ್ರೀಮನ್ ಮಹಾಮಂಡಲೇಶ್ವರ ರಾಮರ

1 SII Vol. XX No. 229 2 SII Vol. XX No. 230 3 SII

Vol. XX No• 233


ಪೀಠಿ 145

ವೆಂಕಟಾದ್ರಿ ರಾಜಯದೇವ ಮಹಾಅರಸುಗಳಿಗೆ ' ಆಯುರಾರೋಗ್ಯ ಐಶ್ವರ

ಉಂಟಾಗಲೆಂದು ರಂಗಮಂಟಪವನ್ನು ಕಟ್ಟಿಸಿದುದಾಗಿ ತಿಳಿದುಬರುತ್ತದೆ.1

ಸೋದೆಯ ಅರಸರು ಬನವಾಸಿಯ ಮಧುಕೇಶ್ವರನ ಭಕ್ತರಾಗಿದ್ದರು. ಈ

ಅರಸರು ಮಧುಕೇಶ್ವರದೇವಾಲಯಕ್ಕೆ ಅನೇಕಕೊಡುಗೆಗಳನ್ನು ನೀಡಿರುವುದು ಶಾಸನ

ಗಳಲ್ಲಿ ವ್ಯಕ್ತವಾಗಿದೆ ' ಇಮ್ಮಡಿ ಅರಸಪ್ಪವೊಡೆಯರ ಮಕ್ಕಳೂ ಅರಸಾದೇವಿ ಅಂತ

ನವರೂ ಬನವಸೆಯ ನಾರಸಿಂಹ ದೇವರಿಗೆ ಆಜ್ಯಾಭಿಷೇಕ ನಂದಾದೀಪ್ತಿ ಅವಂತಪಡಿ

ಸಹಸ್ರನಾಮ ಪರಿಮಳಕ್ಕೆ ಕೊಟ್ಟ ಭೂದಾನದ ವಿವರಗಳು ಕ್ರಿ .ಶ. 1571ರ ಶಾಸನ

ದಲ್ಲಿ ಪ್ರಕಟವಾಗಿವೆ.?

ಸೋದೆಯ ಇಮ್ಮಡಿ ಅರಸಪ್ಪನಾಯಕನು ಮಧುಕೇಶ್ವರ ದೇವಾಲಯಕ್ಕೆ

ಭೂಮಿಯನ್ನು ದಾನವಾಗಿತ್ರನೆಂದು ಕ್ರಿ .ಶ . 1598ರ ಶಾಸನದಿಂದ ತಿಳಿದುಬ

ಸೋದೆಯ ದೊರೆ ರಘು ಎಂಬವನು ಮಧುಕೇಶ್ವರದೇವರಿಗೆ ಕಲ್ಲಿನ ರಥವನ್ನು

ಮಾಡಿಸಿಕೊಟ್ಟ ಸಂಗತಿ 16ನೆಯ ಶತಮಾನದ ಸಂಸ್ಕೃತ ಶಾಸನದಲ್ಲಿದೆ. ಇದೇ

ಅವಧಿಯ ಮತ್ತೊಂದು ಶಾಸನದಲ್ಲಿ ಸೋದೆಯ ಸದಾಶಿವರಾಜೇಂದ್ರನು ಪಾರ

ಗುಡಿಯ ಮುಂದೆ ಶಿಲಾಮಂಟಪವನ್ನು ನಿರ್ಮಿಸಿದ ಸಂಗತಿಯಿದೆ.

ಬನವಾಸಿಯ ಪಾರ್ವತಿ ದೇವಾಲಯದಲ್ಲಿರುವ ಶಿಲಾಮಂಟಪದ ಮೇಲೆ 16ನೆಯ

ಶತಮಾನಕ್ಕೆ ಸೇರಿದ ಶಾಸನವಿದೆ. ಸಿಲೆಯ ಮಂಟಪವನು ನಂದಿ ಶ್ರೀ ಮಧುಲಿಂಗನ

ಹೊಂದಿಹ ಪಾರ್ವತಿಯ ದಯದಿಸ್ವೀಕರಿಸುವದು || ಶ್ರೀ ಸೋದೆ ಸದಾಶಿವರಾಜೇಂದ್ರ

ಬಿಂನಹಾ ” ಎಂದಿರುವುದರಿಂದ ಈ ಶಿಲಾಮಂಟಪ ಸೋದೆಯ ಸದಾಶಿವರಾಯನ

ಕೊಡುಗೆಯೆಂಬುದು ಸ್ಪಷ್ಟ .

ಕ್ರಿ . ಶ. 1380ರ ಒಂದು ಶಾಸನ ದಕ್ಷಿಣ ಕನ್ನಡ ಜಿಲ್ಲೆಯ ಶಂಕರನಾರಾಯಣ

ದಲ್ಲಿದೆ. ವೀರಬುಕ್ಕಣ್ಣ ಒಡೆಯ ಮತ್ತು ಮಹಾಪ್ರಧಾನ ಮಲೆಯದಣ್ಣಾಯಕರ

ಉಲ್ಲೇಖವಿರುವ ಈ ಶಾಸನದಲ್ಲಿ ಕೊಡಗಿಯ ಶಂಕರನಾರಾಯಣದೇವರಿಗೆ ಮುವನೆ

ಅಕಿಯ ನಯಿವೇದ್ಯ ಒಂದು ನಂದಾಬೆಳಕನು ಕಯಿವಣಿ ತಾಂಡೆಯ ಮಕ್ಕಿಯಲಿ

ಮಾಡಿದ ಧರ್ಮದೊಳಗೆ ಆ ತಾಂಡೆಯ ಮಕಿಯನು ಮಹಮನೆಯ ಕಿಮಿಸೆಟಿಯರಿಗೆ

ದೇವರಸೇವೆ ಮಾಡಲೆಂದು ನೀಡಿದ ದಾನದ ವಿಷಯವಿದೆ. ಕ್ರಿ .ಶ . 1357ರ ಶಾಸನ


ದಲ್ಲಿಕೂಡ ಮಲೆಯದಣ್ಣಾಯಕರು ಶಂಕರನಾರಾಯಣ ದೇವರ ಸೇವೆಗೆ ದತ್ತಿ ಬಿಟಿ

ದ್ದನ್ನು ಉಲ್ಲೇಖಿಸಿದೆ .

1 SII Vol. XX No. 236 2 SII Vol. XX No . 241 3 IIS

Vol. XX No. 253 4 3 SII Vol. XX No. 355 5 4 SII Vol .

IX Part II No. 419 6 SII Vol. IX Part II No. 405


10 .
146
ಪೀಠಿಕೆ

ಹರಿಹರರಾಯನುದೋರಸಮುದ್ರವನ್ನು ಪಾಲಿಸುತ್ತಿದ್ದಾಗ ಬಾ

ವನ್ನು ಬಸವಣ್ಣ ಒಡೆಯನು ಆಳುತ್ತಿದ್ದುದನ್ನು ದಾಖಲಿಸುವ ಒಂದು

ನಾರಾಯಣದ ಹಳೆ ಅಗ್ರಹಾರದ ಸಮೀಪವಿದೆ. ಇದರಲ್ಲಿ ಮಹಾಪ್ರಧಾನ ಗೋಪ

ಡಣ್ಣಾಯಕ ಒಡೆಯನ ಅಪ್ಪಣೆಯ ಮೇರೆಗೆ 'ಕೊಡಗೆಯ ಶ್ರೀ ಶಂಖರನಾರಾಯಣ

ದೇವರಿಂಗೆ ಮಾದಾಡಿ ತೊಳಹರು ಮಾಡಿದ ಧರ್ವಪ್ರತಿಷ್ಠೆ '' ಎಂದ

ನಾರಾಯಣ ದೇವಾಲಯದಲ್ಲಿ ಪ್ರತಿದಿನ ಅಮೃತಪಡಿ , ನಂದಾದೀಪ ಮತ

ಬ್ರಾಹ್ಮಣಭೋಜನ ಮೊದಲಾದ ಸೇವೆಗೆಂದು ದಾನ ನೀಡಿದ ವಿವರಗಳಿವೆ .

1562ರ ಕಾಲದ ಶಾಸನದಲ್ಲಿ ಶಂಕರನಾರಾಯಣ ಕ್ಷೇತ್ರವನ್ನು ತುಳುರಾಜ್ಯಕ್

ಸ್ತಳವಾದ ಶಂಖರನಾರಾಯಣ ಸ್ವಾಮಿಯ ಸನ್ನಿಧಿಯಲಿ' ಎಂದು ವರ್ಣಿಸಿದೆ.?

ಸದಾಶಿವರಾಯ ಮಹಾರಾಯರ ಆಧಿಪತ್ಯದಲ್ಲಿ ಚೆನ್ನಯರಸಣ್ಣನು ಕ್ರಿ . ಶ.

ರಲ್ಲಿ ಬಾರಕೂರು ರಾಜ್ಯವನ್ನು ಆಳುತ್ತಿರುವಾಗ ಮೆರುವುಮಾಯೆಯ ಚೆನ್ನ ಬೊ

ಒಡೆಯರ ಶಿಷ್ಯ ದಬುಗೆರೆ ಒಡೆಯನು ಶಂಕರನಾರಾಯಣ ದೇವರ ಸೇವೆಗೆಂದು ಭೂಮ

ಯನ್ನು ಕೊಂಡು ದಾನವಾಗಿ ನೀಡಿದ ಸಂಗತಿ ಶಾಸನದಿಂದ ತಿಳಿದುಬರು

* ವಿರೂಪಾಕ್ಷರಾಯನ ಪ್ರಭುತ್ವದಲ್ಲಿ ಬಾರಕೂರು ರಾಜ್ಯವನ್ನು ವಿಠರಸವೊಡ

ಯನು ಪಾಲಿಸುತ್ತಿದ್ದುದನ್ನು ತಿಳಿಸುವ ಕ್ರಿ . ಶ. 1467ರ ಶಾಸನ ಕುಂಭಾಶಿಯ

ದೇವಾಲಯದ ಸಮೀಪದಲ್ಲಿದೆ. ಇದರಲ್ಲಿ ವಿರೂಪಾಕ್ಷರಾಯರಿಗೆ ಆಯುರಾರೋಗ

ಐಶ್ವರ್ಯಾಭಿವೃದ್ದಿಯಾಗಲೆಂದು ಕುಂಭಕಾಶಿಯ ಮಹಾದೇವರ ನಿತ್

ಗಳನ್ನು ನೀಡಿದ ವಿಷಯ ಸ್ಪಷ್ಟವಾಗಿದೆ.

ಕ್ರಿ .ಶ. 1562ರ ಶಾಸನದಲ್ಲಿ ಕೆಳದಿ ಸದಾಶಿವನಾಯಕನ ಆಜ್ಞೆಯ ಮೇರೆ

ಕಲೆಯ ಎಲಪವೊಡೆಯ ಬಾರಕೂರು ರಾಜ್ಯವನ್ನು ಆಳುತ್ತಿರುವಾಗ ಮಹಾ

ಸೇನಭೋವನು ಕುಂಭಕಾಶಿಯ ದೇವಾಲಯದ ಸಮೀಪವಿರುವ ಛತ್ರಕ್ಕೆ ಭೂಮಿ

ದತ್ತಿಬಿಟ್ಟಿದ್ದನೆಂದು ತಿಳಿದುಬರುತ್ತದೆ. ಇದು ಸದಾಶಿವನಾಯಕನಿಗೆ ಆಯ

ಐಶ್ವರ್ಯಾಭಿವೃದ್ದಿಯಾಗಲೆಂದು ನೀಡಿದ ದಾನ . ಅದಕ್ಕಾಗಿ ಎಲಪ

ಮೇಲ್ಕಂಡ ಭೂಮಿಗೆ ಕಂದಾಯವನ್ನು ರದ್ದು ಮಾಡಿದ್ದನು.

ಸುಬ್ರಹ್ಮಣ್ಯ ದೇವಾಲಯಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ದೊರೆಗಳ

ಮತ್ತು ಭಕ್ತರು ದತ್ತಿಬಿಟ್ಟಿರುವ ಸಂಗತಿ ಶಾಸನಗಳಿಂದ ಶ್ರುತಪಡುತ್ತದೆ. ಸ

ದೇವಾಲಯದ ಪ್ರಾಕಾರದ ಉತ್ತರ ಗೋಡೆಯಲ್ಲಿರುವ ಶಾಸನದಲ್ಲಿ ಮಾಧವಮಂತ

1 SII Vol. IX Part II No. 425 2 SII Vol. 1X Part II

No. 674 3 SII Vol. IX Part II No. 609 4 SIT Voi IX Part

II No. 461 6 SII Vol. IX Part II No, 675


147
ಪೀಠಿಕೆ

ನೀಡಿದ ದತ್ತಿಯ ವಿಚಾರವಿದೆ. ಈತ ಗೋವ ಮತ್ತು ಆರಗಗಳ ರಾಜಪ್ರತಿನಿಧಿಯಾ

ಗಿದ್ದು ಯುದ್ದದಲ್ಲಿ ಮುಸ್ಲಿಮರನ್ನು ಸೋಲಿಸಿದ್ದನು. ಆ ವಿಜಯದ ಕುರುಹಾಗಿ

ಸುಬ್ರಹ್ಮಣ್ಯದೇವರ ಪೂಜೆಗೆ ಮತ್ತು ಬ್ರಾಹ್ಮಣರ ಭೋಜನಕ್ಕೆಂದು ಭೂಮಿಯನ್ನು

ದಾನವಾಗಿ ನೀಡಿದ್ದನು. ಈ ಶಾಸನದ ಕಾಲ ಕ್ರಿ . ಶ. 1388 .1

ಸುಬ್ರಹ್ಮಣ್ಯ ದೇವಾಲಯದಲ್ಲಿ ಕೆಲವು ತಾಮ್ರಶಾಸನಗಳು ದೊರೆತಿವೆ. ಅವು

ಗಳಲ್ಲಿ ಒಂದು ಶಾಸನ ಕ್ರಿ .ಶ 1406ಕ್ಕೆ ಸೇರಿದೆ. ಮಾಧವಮಂತ್ರಿಯ ಬಳಿಕ ಗೋವ

ರಾಜ್ಯವನ್ನು ಬಾಚಪ್ಪ ಒಡೆಯನು ರಕ್ಷಿಸುತ್ತಿದ್ದನು. ಈ ಅವಧಿಯಲ್ಲಿ ಸುಬ್ರಹ

ದೇವರ ವಿವಿಧ ಸೇವೆಗೆಂದು ಪಾದಮೂಲಿಗರು 270 ಗದ್ಯಾಣವನ್ನು ದಾನನೀಡ

ಸಂಗತಿ ಶಾಸನದಿಂದ ವೇದ್ಯವಾಗುತ್ತದೆ.?

- ಧರ್ಮಭೇದವಿಲ್ಲದೆ ವಿವಿಧ ಧರ್ಮಗಳಿಗೆ ಸೇರಿದ ಜನರು ಸುಬ್ರಹ್ಮಣ್ಯದೇವರಿಗೆ

ದಾನಗಳನ್ನು ನೀಡಿದ ನಿದರ್ಶನಗಳಿವೆ. ಆತ್ರೇಯಗೋತ್ರ, ಆಪಸ್ತಂಭ ಸೂತ್ರ ಮತ್

ಯಜುಶಾಖೆಯ ಅನುಯಾಯಿಯಾದ ರಾಮರಾಜು ರಂಗಪ್ಪರಾಜಯ್ಯನ ಮೊಮ

ಶ್ರೀರಂಗರಾಯನು ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ, ನೈವೇದ್ಯ ಇತ್ಯಾದಿ ವಿವಿಧ

ಸೇವೆಗಳು ನಡೆಯಲೆಂದು ಹಾಲೆಬೇಲೂರು ದೊಡನಗರ ಎಂಬ ಹಳ್ಳಿಗಳನ್ನು ಮ

ದೊಡವಠಾರ ಎಂಬಲ್ಲಿ ಜಮೀನನ್ನು ದತ್ತಿಬಿಟ್ಟಿದ್ದ ಸಂಗತಿ ಕ್ರಿ . ಶ. 1665ರ ತಾವು

ಶಾಸನದಲ್ಲಿದೆ.

ಇದೇ ಅವಧಿಯ ಮತ್ತೊಂದು ತಾಮ್ರಶಾಸನದಲ್ಲಿ ಧನೋಜಿ ಎಂಬಾತನು

ನೀಡಿದ ದಾನದ ನಿರೂಪಣೆಯಿದೆ. ಶ್ರೀರಂಗಪಟ್ಟಣದ ಸ್ಥಳಕ್ಕೆ ಸಲುವ ಅರಕೆರೆಯ

ಹೋಬಳಿಯ ಹುಂಜನಕೆರೆ ಗ್ರಾಮ ೧ ಹಾಸನಸ್ಥಳಕ್ಕೆ ಸಲುವ ಗೊರವೂರ ಹೋಬ

ಳಿಯು ಚಂಗರವಳಿ ಗ್ರಾಮ ೧ ಹೊಸಳ್ಳಿ ಗ್ರಾಮ ೧ ಯಿ ೩ ಗ್ರಾಮಗಳನ್ನು ಲಂಬಕರ್ಣ

ಗೋತ್ರದ ಆಶ್ವಲಾಯನ ಸೂತ್ರದ ರಿಕ್ತಖೆಯ ನಾನಜಿ ಪುತ್ರರಾದ ಶಿವುಜಿಯ ಪುತ್ರ

ರಾದ ಧನೋಜಮ್ಮನವರು ದೇವದೇವೋತ್ರವು ದೇವತಾ ಸಾರ್ವಭೌಮ ಅನೇಕ ವರ

ಪ್ರದ ನಿತ್ಯಾನ್ನದಾನ ವಿನೋದಿಕುಕೆಲಿಂಗನೆಂಬ ಬಿರುದಾಂತ ಸುಬ್ರಹ್ಮಣೇಶ್ವ

ಯವರಿಗೆ ನಾವು ಮಾಡಿ ರಥೋತ್ಸವ ಅನ್ನ ಸತ್ರ ಮುಂತಾದ ಸೇವಾನಿಮಿತ್ತವಾಗ


ಎಂದು ವರ್ಣಿಸಿದೆ.4.

ತಿಪ್ಪಯ್ಯ ಎಂಬಾತನು ಸುಬ್ರಹ್ಮಣ್ಯದೇವರ ನಿತ್ಯ ಕಟ್ಟಳೆ ಅಮೃತಪಡಿ ದೀಪಾ

ರಾಧನೆ ಮೊದಲಾದ ಸೇವೆಗೆಂದು ಹುಲಸೆಮಂದೆ ಗ್ರಾಮದಲ್ಲಿ 24 ಖಂಡುಗ ಗದ್ದೆ

ಯನ್ನು ದತ್ತಿ ಬಿಟ್ಟಿದ್ದ ವಿಷಯ ಕ್ರಿ . ಶ. 1682ರ ತಾಮ್ರಶಾಸನದಿಂದ ತಿಳಿದು ಬ

1 Archeological Survey of Mysore MAR 1943 No. 46 2

MAR 1943 No 47 3: MAR 1943 Nov 48 4 . MAR 1943 No : 49


148
ಪೀಠಿಕೆ

ಇದೆ. ಈ ಗ್ರಾಮವನ್ನು ವೆಂಕಟಾದ್ರಿನಾಯಕನು ತಿಪ್ಪಯ್ಯನಿಗೆ ದತ್ತಿ ನೀಡಿದ

ಹುಲಸೆಮಂದೆ ಡಿಗಿನಹಳ್ಳಿಗೆ ವೆಂಕಟಾಪುರ ಎಂದು ನಾಮಾಂತರವಾದ ಸ

ಶಾಸನದಲ್ಲಿ ದಾಖಲಾಗಿದೆ.!

- ಇಮ್ಮಡಿ ಕೆಂಪೇಗೌಡನ ಮೊಮ್ಮಗ ಮುಮ್ಮಡಿ ದೊಡ್ಡವೀರಪ್ಪಗ

ಮಾಗಡಿಸೀಮೆಗೆ ಸೇರಿದ ಹೊನ್ನಪ್ಪನ ಬೆಡ್ರಹಳ್ಳಿಗೆ ಸುಬ್ಬರಾಯಪುರ

ಹೆಸರಿಟ್ಟು ಗ ೧೦೦ ವರಹದ ಈ ಗ್ರಾಮವನ್ನು ದತ್ತಿಬಿಟ್ಟ ವಿಚಾರ ಶಾಸನದಲ

ಹೀಗಿದೆ - ' ಮುಮ್ಮಡಿ ದೊಡ್ಡವೀರಪ್ಪಗವುಡನು ಸಮರ್ಪ್ಪಿಸ್ತ ಗ್ರಾಮ

ಕ್ರಮವೆಂತೆಂದರೆ ನನಗೆ ಸಂತಾನಾಭಿವೃದ್ಧಿಯಾಗಬೇಕೆಂದು ಭಕ್ತಿಪ

ಪ್ರಾರ್ಥನೆ ಮಾಡಿಕೊಂಡೆನಾದ ಕಾರಣ ನನ್ನ ಮೇಲಣ ಕೃಪಾಕಟಾ

ವಂಶಾಭಿವೃದ್ಧಿಯಾಗಲಿಯೆಂದು ಕೃಪೆ ಮಾಡಿದಿರಾದ್ದರಿಂದ ನಾನ

ಉಭಯತ್ರರು ನಿಮ್ಮ ಚರಣಾರವಿಂದದ ಸೇವೆಗೆ ಪಂಚಾಮೃತಭಿಷೇಕ ದೀಪಾರಾಧ

ಸಹಸ್ರನಾಮ ನೈವೇದ್ಯ ಅಂಗಪ್ರದಕ್ಷಿಣೆ ಮಾಡಿಸ್ಸಾನ ವಾಹನೋತ್ಸವ ಮಂಟಪ

ಸಮಾರಾಧನೆ ಮೊದಲಾದ್ದು ಸಾರ್ವಕಾಲವು ನಡೆಬೇಕೆಂದು ನನಗೆ ಅಪ್ಪಣ

ಮಾಗಡಿ ಸೀಮೆಗೆ ಸಲುವ ಹೊಂಗಪ್ಪನ ಬೇಡಹಳಿಗೆ ಪ್ರತಿನಾಮಧೇಯ ಸುಬ್ಬರ

ಪುರ ಗ ೧೦೦ ವರವಾದ ಗ್ರಾಮವನು ” ಭಕ್ತಿಪೂರ್ವಕವಾಗಿ ಸಮ

ವಿವರಗಳಿವೆ.?

ಕ್ರಿ . ಶ. 1673ರ ಒಂದು ಶಾಸನ ಕುತೂಹಲಕರವಾಗಿದೆ. ಗೋಪಾಲಯ್

ಮತ್ತು ಆತನ ಭಾವ ರುಕುಮಯ್ಯ ಇಬ್ಬರೂ ಸೇರಿ ಸುಬ್ರಹ್ಮಣ್ಯದೇವರಿಗೆ ನಂದ

ಮತ್ತು ಅನ್ನ ದಾನಗಳು ಆಚಂದ್ರಾರ್ಕವಾಗಿ ನಡೆಯಲೆಂದು 12 ನರಸೀಪುರ

ಮತ್ತು 8 ಇಕ್ಕೇರಿ ಗದ್ಯಾಣಗಳನ್ನು ದಾನವಾಗಿ ನೀಡಿದ್ದರ

ಕಲ್ಲಿಮೊಗರ ಶಂಕರದೇವಿ ದೇವರ ಭಂಡಾರದಿಂದ ಸಾಲವಾಗಿ ತೆಗೆದುಕ

ಸಾಲದ ಹಣಕ್ಕೆ ಬಡ್ಡಿಯನ್ನು ಪ್ರತಿವರ್ಷ 36 ಹಾನೆ ಎಳ್ಳೆಣ್ಣೆ ಮತ್ತು

ಬತ್ತದ ರೂಪದಲ್ಲಿ ದೇವಾಲಯಕ್ಕೆ ಕೊಡುವುದಾಗಿ ಆಕೆ ಬಿನ್ನಹ ಮಾಡಿಕೊಂಡ ವಿಚಾ

ಶಾಸನದಲ್ಲಿದೆ.

ಕೊಲ್ಲೂರು ಮೂಕಾಂಬಿಕೆ ಕೆಳದಿನಾಯಕರ ಆರಾಧ್ಯದೈವವಾಗಿದ್ದಳು

ರಿಂದ ಕೆಳದಿನಾಯಕರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಬಹಳಷ್ಟು ದಾನಗ

ನೀಡಿದ್ದರು. ಕೆಳದಿಯ ಅರಸ ಬಸವಪ್ಪನಾಯಕನ ಪತ್ನಿ ಚನ್ನವೀರಮ್ಮಾಜಿ

ಮೂಕಾಂಬಿಕಾ ದೇವಾಲಯಕ್ಕೆ ಬೆಳ್ಳಿಯ ಕೊಡವನ್ನು ಸಲ್ಲಿಸಿದ್ದಳು. ದೇವ

1 MiAR 1943 No : 50 2 MAR 1943 No 51 3 MAR 1943

No : 51
149
ಪೀಠಿಕೆ

ಬೆಳ್ಳಿಯ ಕೊಡದ ಮೇಲೆ “ ಬಸವಪ್ಪನಾಯಕರ ಧರ್ಮಪತ್ನಿಯರಾದ ಚಂನ

ವೀರಮ್ಮಾಜಿಯವರ ಭಕ್ತಿ ತುಕ ಲ ೭1 ಗ ೨ ” ಎಂದಿದೆ.

ಬಸವಪ್ಪನಾಯಕನು ಚಿತ್ರದುರ್ಗದ ಮದಕರಿನಾಯಕನನ್ನು ಯುದ್ಧದಲ್ಲಿ

ಪರಾಭವಗೊಳಿಸಿದ ಸಂದರ್ಭದಲ್ಲಿ ಕೊಲ್ಲೂರುದೇವಾಲಯಕ್ಕೆ ಬೆಳ್ಳಿಯ ತಟ್ಟೆಯನ

ಮಾಡಿಸಿ ಕೊಟ್ಟಿದ್ದನು. ಆ ತಟ್ಟೆಯ ಮೇಲೆ ವಿಭ | ಸಂ | ಪಾಲು | ಶು ೧೩ ಯು

ಸ್ಥಿರವಾರ ಮದಕರಿಯ ನಂಮ ಫೌಜಿನವರ - ಹೊಡದಲ್ಲಿ ಮೃತವಾದ ಸ್ಮಂ !

ಧಲಾದ್ಯಂತರು ನಜರು ಮಾಡಿದ ಹಣವಿನಿಂದ | ಕೊಲ್ಲರಂಮನವರಿಗೆ | ಕೆಳದಿ

ವೀರಭದ್ರನಾಯಕರ ಪುತ್ರರು ಬಸವಪ್ಪನಾಯಕರ ಭಕ್ತಿ ' ಎಂಬ ಬರಹವಿದೆ. ?

ಬೇಲೂರಿನ ರಾಜ ವೆಂಕಟಾದ್ರಿನಾಯಕಕೂಡ ಕೊಲ್ಲೂರು ದೇವಾಲಯಕ್

ಒಂದು ಬೆಳ್ಳಿಯ ತಟ್ಟೆಯನ್ನು ದಾನವಾಗಿದ್ದನು. ಇದರ ತೂಕ 6 ಸೇರು ಎಂದು

ತಟ್ಟೆಯ ಮೇಲಿನ ಲಿಖಿತದಿಂದ ತಿಳಿದುಬರುತ್ತದೆ.

ಕೊಲ್ಲೂರುದೇವಾಲಯದ ನವರಂಗದ ಎಡ ಬಲ ಪಾರ್ಶ್ವಗಳಲ್ಲಿ ಸುಮಾರು

4 ಅಡಿ ಎತ್ತರದ ಲೋಹದ ದ್ವಾರಪಾಲಕ ವಿಗ್ರಹಗಳಿವೆ. ವಿಗ್ರಹಗಳ ಮೇಲೆ

“ಶ್ರೀಮಳದಿ ವೆಂಕಟಪ್ಪನಾಯಕರ ಧರ್ಮಪತ್ನಿಯವರಾದ ವೀರಮ್ಮನವರು

ಶಿವರಾತ್ರೆ ಪುಣ್ಯಕಾಲದಲು ಸಮರ್ಪಿಸಿದ ದ್ವಾರಪಾಲಕರೂ ಮಂಗಳ ಮಹಾ

ಎಂದು ದಾನಿಗಳ ಉಲ್ಲೇಖವಿದೆ. ಇದರ ಕಾಲ ಕ್ರಿ . ಶ. 1623 .4

ಈ ಮೂಕಾಂಬಿಕಾ ದೇವಾಲಯದ ಮುಂಭಾಗದಲ್ಲಿ ಸುಮಾರು 20 ಅಡಿ ಎತ್ತರದ

ದೀಪಮಾಲೆ ಕಂಭವಿದೆ. ಇದು ಹಿತ್ತಾಳೆಯ ತಗಡಿನಿಂದ ಆವೃತವಾಗಿದೆ . ಪಾಂಡ್ಯಪ್ಪ

ಎಂಬವನು ಈ ಕಂಭವನ್ನು ಮಾಡಿಸಿಕೊಟ್ಟನೆಂದು ಅದರಲ್ಲಿರುವ ಬರಹದಿಂದ ವ

ವಾಗುತ್ತದೆ. ಈ ಶಾಸನ 18ನೆಯ ಶತಮಾನಕ್ಕೆ ಸೇರಿದ್ದಿರಬಹುದು.

- ಕ್ರಿ . ಶ. 1614ಕ್ಕೆ ಸೇರಿದ ಶಾಸನವೊಂದರಲ್ಲಿ ಉಡುಪಿಯ ಕೃಷ್ಣ ದೇವಾಲಯ

ದತ್ತಿ ನೀಡಿದ ವಿಷಯವಿದೆ. ಕೊಂಕಣವರ್ಗದ ಬ್ರಾಹ್ಮಣ ರುಕುಶಾಖೆ ಭಾರಧ್ವಾಜ

ಗೋತ್ರದ ಲಿಂಗಪ್ಪಯ್ಯ ಎಂಬವನು ಕೃಷ್ಣದೇವರಿಗೆ ಪ್ರತಿನಿತ್ಯ ಅತಿರಸ ನೈವೇದ್ಯ

ಎಳ್ಳೆಣ್ಣೆ ನಂದಾದೀಪಮೊದಲಾದ ಸೇವೆಗೆ ನೂರುಗದ್ಯಾಣಗಳನ್ನು ದಾನಕೊಟ್ಟನೆ

ಈ ಶಾಸನದಿಂದ ತಿಳಿದುಬರುತ್ತದೆ.

ಕೃಷ್ಣ ಮಠದ ಉತ್ತರದಿಕ್ಕಿನ ಗೋಡೆಯ ಸಮೀಪ ಇರುವ ಶಾಸನದಲ್ಲಿ ಕೃಷ್ಣ

ದೇವರ ಅಮೃತಪಡಿ ನಂದಾದೀಪ ಮೊದಲಾದ ಸೇವೆಗೆಂದು ಕೆಳದಿಯ ವೆಂಕಟಪ್ಪ

1 MAR 1944 No . 48 2 MA 1944 49 3 MAR 1944 No . 50

4 MAR 1944 52 5 MAR 1944 51 6 SIL Vol, VII 301


150
ಪೀಠಿಕೆ

ನಾಯಕನು ಬಾರಕೂರು ರಾಜ್ಯಕ್ಕೆ ಸೇರಿದ ಹೂವಿನಕೆರೆ ಗ್ರಾಮವನ್ನು ಕ್ರಿ . ಶ. 1613

ರಲ್ಲಿ ದಾನಕೊಟ್ಟ ಸಂಗತಿಯಿದೆ.

- ಕೊಡಗು ಜಿಲ್ಲೆಯ ಭಾಗಮಂಡಲದ ಭಗಂಡೇಶ್ವರದೇವಾಲಯದಲ್ಲಿ ಕೆಲವು

ಶಾಸನಗಳು ದೊರೆತಿವೆ. ಇಂಥ ಒಂದು ಶಾಸನದಲ್ಲಿ ಭಗಂಡೇಶ್ವರನಿಗೆ ಬೋಧರೂಪ

ಭಗವಾರ್‌ ಮತ್ತಿತರರು ದೇವಾಲಯಕ್ಕೆ ವಿವಿಧ ದಾನಗಳನ್ನು ನೀಡಿದ ವಿ

ಅಂತೆಯೇ ಈ ನಾಡನ್ನು ಮೇಲ್ಕುಂಡಿ ಕುನ್ನಿಯರಸ ಆಳುತ್ತಿದ್ದನ

ದಾಖಲಾಗಿದೆ.

ಭಗಂಡೇಶ್ವರ ದೇವಾಲಯದ ವಿಷ್ಣು ವಿಗ್ರಹದ ಹಿತ್ತಾಳೆ ಪೀಠದ

ಶಾಸನವು ವಿಷ್ಣು , ಕುಮಾರಸ್ವಾಮಿ ಮತ್ತು ಭಗಂಡೇಶ್ವರ ವಿಗ್ರಹಗಳು

ಯಾದ ಕಾಲವನ್ನು ನಿರ್ದೇಶಿಸುತ್ತದೆ. ಕ್ರಿ . ಶ. 1797ರಲ್ಲಿ ಕೊಡಗಿನ ದೊರೆ

ವೀರರಾಜೇಂದ್ರನು ಮೇಲ್ಕಂಡ ವಿಗ್ರಹಗಳನ್ನು ಸ್ಥಾಪಿಸಿದನು.

ಭಗಂಡೇಶ್ವರ ದೇವಾಲಯದ ಆವರಣವನ್ನು ಕೋಟೆಯನ್ನಾಗಿ ಮಾರ್ಪಡ

ಸಂದರ್ಭದಲ್ಲಿ ವಿಗ್ರಹಗಳನ್ನು ರಕ್ಷಿಸಲೋಸುಗ ಕೆಲವು ಕಾಲ ರಹಸ್ಯವಾ

ಪುನಃ ಸ್ಥಾಪನೆಯಾದಂತೆತೋರುತ್ತದೆ.

ಭಗಂಡೇಶ್ವರ ದೇವಾಲಯದ ಮುಂದೆ ಸು. 5 ಅಡಿ ಎತ್ತರದ ಒಂದು ದೀ

ಮಾಲೆ ಕಂಭವಿದೆ. ಇದರ ಕಾಲ ಕ್ರಿ . ಶ. 1881, ದೀಪದ ಕಂಬದ ಅಡಿಯಲ್ಲಿ

ಗ್ರಾಮದ ಬೆಳ್ಳಿಯಪ್ಪನ ಹೆಸರಿದೆ. -

- ಕ್ರಿ . ಶ . 1839ರ ಒಂದು ಶಾಸನ ಭಗಂಡೇಶ್ವರ ದೇವಾಲಯದ ಖಜಾನೆಯ

ಬೆಳ್ಳಿಪೀಠದ ಮೇಲಿದೆ. ಇದರಲ್ಲಿ ಕಾವೇರಿ ಜಾತ್ರೆಗೆ ಬಂದ ಭಕ್ತರು ಸಲ್ಲಿಸಿದ ಹಣದ

ದಿವಾನ್ ಪೊನ್ನಪುಯಾಬೋಪುಮತ್ತು ಮಾನಾಕ್ಷಯ್ಯ ಇವರುಗಳು

ಕುಂಡಿಗೆಗೆ ಬೆಳ್ಳಿ ಪೀಠ, ಪ್ರಭಾವಳಿ, ಛತ್ರಿ , ಸೂರ್ಯಪಾತ ಮತ್ತು ಪತ್ತ

ಮಾಡಿಸಿಕೊಟ್ಟ ವಿಚಾರವಿದೆ.

ಸಹ್ಯಾದ್ರಿ ಪ್ರಾಂತ್ಯದ ಶಾಸನಗಳನ್ನು ಅವಲೋಕಿಸಿದಾಗ ಇಲ್ಲಿನ ದೇವಾಲ

ಗಳು ಈ ಪ್ರದೇಶದ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರಮ

ವಹಿಸುತ್ತ ಬಂದಿರುವುದು ಗೋಚರವಾಗುತ್ತದೆ. ಜನರು ತಮ್ಮ ಒಳಜಗಳಗಳನ

ದೇವರ ಸಮ್ಮುಖದಲ್ಲಿ , ಕ್ಷೇತ್ರದ ಮುಖಂಡನ ನೇತೃತ್ವದಲ್ಲಿ, ಪರಿಹರಿಸಿಕೊಳ್ಳು

ತಿದ್ದುದಕ್ಕೆ ನಿದರ್ಶನಗಳಿವೆ. ಬೇರೆ ಬೇರೆ ಮತಗಳಿಗೆ ಸೇರಿದ ಜನರನ್ನು ಕೂಡ

1SII Vo1 VII No : 297 2 ಎಪಿ ಗ್ರಾಫಿಯ ಕರ್ನಾಟಕ (ಕೊಡಗುಜಿಲ್ಲೆ) ಸಂ . 1

ನಂ . 21 3 ಎ, ಕ , ಸಂ . 1 ನಂ . 22 4 ಎ• ಕ ಸಂ , 1 ನಂ . 23 5 ಎ. ಕ ಸಂ . 1

ನಂ . 24
151
ಪೀಠಿಕೆ

ಪರಸ್ಪರ ಸಹಕಾರದ ವಾತಾವರಣ ಮೂಡಿಸುವಲ್ಲಿ ಈ ದೇವಾಲಯಗಳು ಉತ್ತಮ

ಬೆಸುಗೆಗಳಾಗಿವೆ. ಒಟ್ಟಿನಲ್ಲಿ 'ಸಹ್ಯಾದ್ರಿ ಪ್ರಾಂತ್ಯದ ದೇವಾಲಯಗಳು ಸಮುದಾ

ಜೀವನದ ಕೇಂದ್ರಗಳಾಗಿದ್ದವು. ಈ ಎಲ್ಲ ಘಟನೆಗಳ ಸಾಕ್ಷಿಗಳಾಗಿ ಶಾಸನಗಳು ನಿಂತಿವೆ .

ಆಕರ ಮತ್ತು ಅನುವಾದ

ಸಹ್ಯಾದ್ರಿಖಂಡದ ವಸ್ತು ಮೊದಲ ಬಾರಿಗೆ ನಮಗೆ ಕಾಣಸಿಗುವುದು ಸ್ಕಾಂದ

ಪುರಾಣದಲ್ಲಿ. ಆ ಬಳಿಕ ಸ್ಕಾಂದಪುರಾಣದಲ್ಲಿ ದೊರೆಯುವ ಸಹ್ಯಾದ್ರಿ ಖಂಡ

ತೀರ್ಥಕ್ಷೇತ್ರಗಳ ಭಾಗಗಳನ್ನು ಆಧರಿಸಿ ಅಥವಾ ಸಂಕಲಿಸಿ ಸಂಸ್ಕೃತದಲ್ಲಿ ಸಹ್ಯಾದ್ರಿಖ

ರಚಿತವಾಯಿತು. ಅಂತಹ ಸಂಸ್ಕೃತ ಸಹ್ಯಾದ್ರಿ ಖಂಡವನ್ನು ಮೂಲವಾಗಿಟ್ಟುಕ

ಕನ್ನಡದಲ್ಲಿ ನಿರ್ಮಾಣವಾದ ಕಾವ್ಯವೆ ಪ್ರಸ್ತುತ ಸಹ್ಯಾದ್ರಿಖಂಡ, ಮರಾಠಿ ಭಾಷ

ದತ್ತಪಂಥಕ್ಕೆ ಸೇರಿದ ಸಹ್ಯಾದ್ರಿವರ್ಣನೆ ಎಂಬ ಕಾವ್ಯವಿದೆ. ಆದರೆ ಇದರಲ್ಲಿ

ದತ್ತಾತ್ರೇಯನ ಲೀಲೆಗಳು ಮತ್ತು ಮಾಹೂರ ಕ್ಷೇತ್ರದ ವರ್ಣನೆಯಿದ್ದು ಸಹ್

ಖಂಡಕ್ಕಿಂತ ಭಿನ್ನವಾಗಿದೆ. ಕನ್ನಡ ಸಹ್ಯಾದ್ರಿಖಂಡದ ಆರಂಭದಲ್ಲಿ ಕವಿ ಮೂಲ

ಮತ್ತು ಕನ್ನಡಕೃತಿಗಳ ನಡುವೆ ಇರುವ ಸಾಮೀಪ್ಯವನ್ನು ಹೀಗೆಸೂಚಿಸಿದ್ದಾನೆ

ಬಾಲಕರು ಕನ್ನಡಿಯ ಪಿಡಿದರೆ

ಬಾಲಭಾಸ್ಕರನಲ್ಲಿ ಹೊಳೆವಂ

ತೀ ಲಲಿತ ಶಾಸ್ತ್ರವನು ಕನ್ನಡದಲ್ಲಿ ವಿವರಿಸುವೆ

ಪೇಳಿದೀ ಪದವರ್ಥವೆಲ್ಲವು

ವಲಕಾವ್ಯದಲಿದ್ದ ತೆರದಲಿ

ಲಾಲಿಪರ ಮನ ಸೌಖ್ಯವಾಗಲಿ ಗುರುಕಟಾಕ್ಷದಲಿ ೧ - ೮

ಈ ಬಗೆಯಾದ ಹೇಳಿಕೆ ತೌಲನಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತದೆ. ಗರ್ಸನ್

- ಡಿ ಕುನ್ನಾ ( Gerson D Cunha) ಎಂಬವರು 1877ರಲ್ಲಿ ಸಹ್ಯಾದ್ರಿ

ಎಂಬ ಸಂಸ್ಕೃತಕೃತಿಯನ್ನು ಸಂಪಾದಿಸಿ ಬೊಂಬಾಯಿಯಲ್ಲಿ ಪ್ರಕಟಿಸಿದರು

ಇದರ ಪೂರ್ವಾರ್ಧದಲ್ಲಿ 45 ಅಧ್ಯಾಯಗಳಿವೆ. ಉತ್ತರಾರ್ಧದಲ್ಲಿ 22 ಅಧ್ಯಾಯಗಳಿವ

ಆದರೆ ಕನ್ನಡ ಸಹ್ಯಾದ್ರಿಖಂಡಕ್ಕೂ ಗರ್ಸನ್ ಡಿ ಕುನ್ಹಾ ಅವರ ಕೃತಿಗೂ ಯಾ

ಬಗೆಯ ಸಾದೃಶ್ಯವಿಲ್ಲ. ಕುನ್ನಾ ಅವರು ಸಂಪಾದಿಸಿದ ಕೃತಿಯಲ್ಲಿ ಬ್ರಹ್ಮಾಂಡೋ

ತೃಪ್ತಿ , ಸೃಷ್ಟಿಕ್ರಮ , ಭೂವಿವಿಸ್ತಾರ, ನರಕವರ್ಣನ, ಶಿವಮಹಾತ್ಮ , ಪಾಠ

ರೀಯಜಾತಿ ಕಥನ, ಕ್ಷತ್ರಿಯೋವೃತ್ತಿ , ಸೋಮವಂಶೋತ್ಪತ್ತಿ ,ಶೂರ್ಪಾರ

ಮಹಾತ್ಮ , ಗೋಮಾಂಚಲ ಕ್ಷೇತ್ರ ಮಹಾತ್ಮ , ಬ್ರಾಹ್ಮಣೋತ್ಪತಿ , ಪರಶುರಾಮ

ಕ್ಷೇತ್ರೋತ್ಪತ್ತಿ , ಗ್ರಾಮನಿರ್ಣಯ , ಪಾತಿತ್ಯಗ್ರಾಮ ಇತ್ಯಾದಿ ವಿವರಗಳಿವೆ . ಆದ್ದರ


152
ಪೀಠಿಕೆ

ಕನ್ನಡ ಸಹ್ಯಾದ್ರಿ ಖಂಡದ ಮೂಲಬೇರೊಂದು ಕೃತಿ ಎಂಬುದು ಸ್ಪಷ್ಟವ

ಭಿನ್ನ ಪರಂಪರೆಗೆ ಸೇರಿದ ಸಹ್ಯಾದ್ರಿಖಂಡಗಳಿದ್ದವೆಂಬುದಕ್ಕೆ ಕುನ್ನಾ ಅ

ಸಾಕಷ್ಟು ಆಧಾರ ದೊರೆಯುತ್ತದೆ. ಅವರು ಹಸ್ತಪ್ರತಿಗಳ ಬಗೆ

“ Some of the copies betray the attempt to alter and interpolate

others to mutilate rather than to circumvent, to which may be

added miscopying . All these faults have, however been

controlled by the multiplicity of copies and the variants (varice


lectiones) which they supply given at the foot of the pages

where they Occur ” ಎಂದಿದ್ದಾರೆ. ಆದ್ದರಿಂದ ಇವರೂ ಸಹ ಸಹ್ಯಾದ

ಬೇರೆ ಬೇರೆ ಸಂಪ್ರದಾಯದ ಕೃತಿಗಳನ್ನು ನೋಡಿರುವ ಸಾಧ್ಯತೆಯಿದೆ,

ಸದ್ಯದಲ್ಲಿ ಕನ್ನಡ ಸಹ್ಯಾದ್ರಿಖಂಡಕ್ಕೆ ಸಂವಾದಿಯಾದಂತೆ ಸಂಸ್ಕೃತ

ಸಮಗ್ರ ಸಂಪುಟ ಲಭ್ಯವಾಗಿಲ್ಲ. ಸಹ್ಯಾದ್ರಿ ಖಂಡದ ಭಾಗಗಳೆಂದು ಹೇಳುವ

ಬಿಡಿಕೃತಿಗಳು (ಉದಾ : ತುಂಗಭದ್ರಾ ಮಹಾತ್ಮ , ಉಡುಪಿಕ್ಷೇತ್ರ ಮಹ

ಕೊಲ್ಲೂರು ಮಹಾತ್ಮ ) ದೊರೆತಿವೆ. ಸಹ್ಯಾದ್ರಿಖಂಡದಲ್ಲಿ ವರ್ಣಿತವಾದ

ಕ್ಷೇತ್ರ ಮಹಿಮೆಗೆ ಸಂವಾದಿಯಾದ ಸಂಸ್ಕೃತ ಸುಬ್ರಹ್ಮಣ್ಯ ಕ್ಷೇತ್ರ ಮಾಹಾತ್ಮಾ ಎಂಬ

ಕೃತಿ ಲಭ್ಯವಿದೆ. ಇದರಲ್ಲಿ ಸಂಸ್ಕೃತಶ್ಲೋಕಮತ್ತು ಅವುಗಳ ಕನ್ನಡ ಅನುವ

ಕೊಟ್ಟಿದೆ. ಕನ್ನಡ ಸಹ್ಯಾದ್ರಿಖಂಡಕಾರನ ಅನುವಾದದ ರೀತ

ಮಾಡಲು ಈ ಕೃತಿಯೊಡನೆ ತುಲನೆ ಮಾಡಬಹುದು. ಕನ್ನಡ ಸಹ್ಯಾದ್ರಿ ಖಂಡದಲ್

ಸುಬ್ರಹ್ಮಣ್ಯಕ್ಷೇತ್ರ ಮಹಾತ್ಮಿಯು ನಾಲ್ಕು ಸಂಧಿಗಳಲ್ಲಿ ( ೭೦- ೭೩ ) ಬಂದಿದೆ.

ಸಂಸ್ಕೃತ ಸುಬ್ರಹ್ಮಣ್ಯ ಕ್ಷೇತ್ರ ಮಾಹಾತ್ಮ ದಲ್ಲಿ ಬರುವ

ತತ್ಪುರಸ್ತಾನ್ಮಹಾಕ್ಷೇತ್ರಂ ಕೌಮಾರಮಿತಿ ವಿಶ್ರುತ

ಮಹಾಪಾತಕ ಸಂಹಾರಿ ಧಾರಾವಾರಿ ಪರಿಷ್ಕೃತ

ಸರ್ವಾಭೀಷ್ಟಪ್ರದಂ ನೃಣಾಂ ದೃಷ್ಟಪ್ರತ್ಯಯಕಾರಕಮ್



ಕ್ಷೇತ್ರಾಣಮುತ್ತಮಂ ಕ್ಷೇತ್ರಂ ಭೂಕೈಲಾಸಂ ವಿದುರ್ಬುಧಾ

ಎ೦ಬ ಆರಂಭದಶ್ಲೋಕಗಳು ಕನ್ನಡದಲ್ಲಿ

ನದಿಯ ಧಾರಾವಾರಿ ದೇಶವು |

ವಿಧಿಯು ನಿರ್ಮಿಸಿದಧಿಕಕ್ಷೇತ್ರವು

ಮೊದಲು ಭೂಕೈಲಾಸ ಕೌಮಾರದ ಮಹಾಕ್ಷೇತ್ರ

ಇದರೊಳಗೆ ಋಷಿಗಣರು ವಾಸವು

ಮುದದಿ ಸೇವಿಸೆ ಪಾಪನಾಶನ

ಚದರವಾಗಿಹ ಫಲವು ಲಾಭವು ಪುಣ್ಯಕ್ಷೇತ್ರದಲಿ ೭೦ - ೧


153
ಪೀಠಿಕೆ

ಎಂದು ಮೂಲಕ್ಕೆ ಸವಿರಾಮವಾಗಿ ಅನುವಾದವಾಗಿದೆ. ಸುಬ್ರಹ್ಮಣ್ಯದ ಹಿರಿಮೆಯನ್

ಹೇಳುವಾಗ

ವಿಶ್ವನಾಥಃ ಕುವಾರೋಹಿ ಧಾರಾ ಗಂಗೈವಕೇವಲಾ


೬೫
ಜಲೌಘಘೋಷೋ ಹಿ ವೇದಘೋಷಸವಃಸ್ಮೃತಂ

ಧಾರಾ ಧಾರೇತಿ ಧಾರೇತಿಯೋ ಬೂಯಾತ್ಸತತಂ ನರಃ

ತೇನ ನಿತ್ಯಕೃತಂ ಪಾಪಂ ಕ್ಷಣಾರ್ಧನ ವಿನಶ್ಯಸಿ

ಎಂಬಶ್ಲೋಕಗಳು ಕನ್ನಡ ಕೃತಿಯಲ್ಲಿ

ಕಾಶಿಯೇ ಕೌವರಾರಕ್ಷೇತ್ರವು

ವಾಸ ವಿಶ್ವೇಶ್ವರಕುಮಾರನು

ವಾಸುದೇವನ ಪಾದಗಂಗೆ ಕುಮಾರಧಾರೆಯಿದು

ಘೋಷವೀ ಕೌಮಾರಧಾರೆಯ

ಭೂಸುರರ ವೇದಗಳ ಘೋಷವು

ಏಸುಬಾರಿಯು ಧಾರಧಾರಾಯೆನಲು ಪಾಪಹರ ೭೩ - ೨೦

ಎಂದು ಮೂಲಕ್ಕೆ ನಿಷ್ಠವಾಗಿ ಅನುವಾದವಾಗಿವೆ. ಆದರೆ ಎಲ್ಲೆಡೆಗಳಲ್ಲಿಯೂ ಕನ್ನಡ

ಸಹ್ಯಾದ್ರಿಖಂಡ ಸಂಸ್ಕೃತ ಕೃತಿಗೆ ಪಡಿನೆಳಲಾಗಿಲ್ಲ. ಇಲ್ಲಿ ಸಂಕ್ಷಿಪ್ತತೆಯ ಕಡೆಗೆ

ಯಿದೆ. ಸುಬ್ರಹ್ಮಣ್ಯಕ್ಷೇತ್ರ ವರಾಹಾತ್ಮದಲ್ಲಿ ೧, ೨ನೆಯ ಶ್ಲೋಕಗಳಾದ ಬಳಿಕ

೧೧ ಶ್ಲೋಕಗಳಲ್ಲಿ ಕ್ಷೇತ್ರದ ವರ್ಣನೆಯಿದೆ. ಈ ಭಾಗ ಕನ್ನಡ ಸಹ್ಯಾದಿ

ಖಂಡದಲ್ಲಿ ವಲದ ಆಶಯಕ್ಕೆ ಭಂಗಬರದಂತೆ ಸಂಕ್ಷಿಪ್ತವಾಗಿ ಒಂದುಪದ್ಯ

ರೂಪುಗೊಂಡಿದೆ.

ಸಂಸ್ಕೃತ ಸುಬ್ರಹ್ಮಣ್ಯ ಕ್ಷೇತ್ರ ಮಾಹಾತ್ಮಿಯಲ್ಲಿ ಅದಿತಿ ಮಕ್ಕಳನ್ನು ಮುದ್ದಿಸುವ

- ಭಾಗ ವಿವರವಾಗಿ ಬಂದಿದೆ. ಈ ಸನ್ನಿವೇಶ ಸುಮಾರು ಏಳು ಶ್ಲೋಕಗಳಲ್ಲಿ

ವ್ಯಾಪಿಸಿದೆ. ಕನ್ನಡ ಸಹ್ಯಾದ್ರಿಖಂಡದ ಕರ್ತೃವಿಗೆ ಇದು ಹೆಚ್ಚಾಗಿ ಕಂಡ

ಆದ್ದರಿಂದ ಅದಿತಿ ಮಕ್ಕಳ ಮುದ್ದಿಸುತ್ತಿದೆ ' ಎಂದಷ್ಟೇ ಹೇಳಿ ಮುಂದಿನ ಘಟನೆಗೆ

ನೆಗೆಯುತ್ತಾನೆ. ಹೀಗೆ ಮೂಲದ ವಿವರಣೆಗಳನ್ನು ಕೈಬಿಟ್ಟು ಹಿತಮಿತವನ್ನು

ಕಾಪಾಡಿಕೊಂಡು ಬಂದಿದ್ದಾನೆ. ಇಂಥ ಅನುವಾದವನ್ನು ಭಾವಸಂಕ್ಷೇಪಣ ಎಂದು

ಕರೆಯಬಹುದು . ಹೀಗೆ ಸಂಕ್ಷಿಪ್ತಗೊಳಿಸುವಾಗ ಈ ಭಾಗದಲ್ಲಿ ಮೂಲದ

ವಾತ್ಸಲ್ಯಭಾವ ಮರೆಯಾಗಿದೆ ಎಂಬ ಭಾವನೆ ಉಂಟಾಗದಿರುವುದಿಲ್ಲ. ಈ ಬಗೆಯ

ಭಾವಸಂಕ್ಷೇಪಣೆ ಕನ್ನಡ ಸಹ್ಯಾದ್ರಿಖಂಡದಲ್ಲಿ ಔಚಿತ್ಯಪೂರ್ಣವಾಗಿ ಬಂದಿರ


ಸಂದರ್ಭಗಳು ಹೇರಳವಾಗಿವೆ. ಉದಾಹರಣೆಗೆ ವಾಸುಕಿಯು ಸಹ್ಯಪರ್ವತಕ್ಕೆ ಬಂದು

ಶಿವನನ್ನು ಕುರಿತು ತಪಸ್ಸು ಮಾಡಿದ ಭಾಗವನ್ನು ನೋಡಬಹುದು.


154

ಸಹ್ಯಾಚಲಬಿಲಂ ಪ್ರಾಪ್ಯ ತಪಸ್ತೆಪೇ ಸ ವಾಸುಕಿ …

ಧ್ಯಾಯಂಶ್ಚ ವನಸೇಶಾನಂ ಶಂಕರಂ ಲೋಕಶಂಕರಮ್

ನಿರಾಹಾರೋ ಜಿತಕೊಧೋ ನಾಸಾಗ್ರನ್ಯಸ್ತಲೋಚನ


DO ?

ತ್ರಿಕಾಲವಾರ್ಚಯಚ್ಚಂಭುಂ ಭಕ್ಕಾ ಪರಮಯಾಯುತ ?

ಏವಂ ಬಹುತಿಥೇ ಕಾಲೇ ಕದಾಚಿತ್ಪಾರ್ವತೀ ಪತಿ ?

ಆವಿರ್ಬಭೂ ವ ಸಗಣಸ್ತಪಸಾ ತಸ್ಯತೋಷಿತ ?

ವಾಸುಕಿಸ್ತು ತದಾ ದೃಷ್ಯಾ ಶಂಕರಂ ಲೋಕಶಂಕರಮ್

ನನಾಮ ದಂಡವನ್ನೂಮೌ ತುಷ್ಟಾವ ಗಿರಿಜಾಪತಿಮ್

ಪ್ರಣಮಾಮಿ ಜಗನ್ನಾಥಂ ವಿಶ್ವರೂಪಿಣಮಿಾಶ್ವರಮ್

ಸಚ್ಚಿದಾನಂದ ಸಂದೋಹಂ ಚಿದಾತ್ಮನಂ ಜಿತಕ್ರಧಮ್

ಯೋಗಿಧೇಯಂಮಹಾಧಾಠವಾಧಾರಂ ಜಗತಾಮಪಿ

ಕಾಲಂ ಕಲಯತಾಂ ಸ್ತುತ್ಯಂ ಸ್ತುತಿರೂಪಂ ಸ್ತುತಿಪ್ರಿಯಮ್

ಮೃತ್ಯುಜಯಂ ಮಹಾತ್ಮಾನಮವಾನಸ ಗೋಚರಮ್ |

ದಾತಾರಂ ಸರ್ವಲೋಕೇಷ್ಟಂ ಹಂತಾರಂ ಪಾಪಸಂಚಯಮ್ ೩೧

ಸರ್ವೆಶ್ವರಂ ತ್ರಿಪುರದನವಾದಿದೇವಂ ಜನ್ಮಾತಿಗಂ

- ಭವಭಯಾಪಹಂ ವರೇಣ್ಯಂ

ಗಂಗಾಧರಂ ಹಿಮಸುತಾಪ್ರಿಯಮಂತಶೂನ್ಯಂ ನಿತ್ಯಂ ನವರಾಮ

ಸಕಲಾಗವ ದೂರಕಾಯವರ್ ೩೨

ನೀಲಕಂಠಂ ವಿರೂಪಾಕ್ಷಂ ನಿತ್ಯಂ ಸುಂದರಮವ್ಯಯಮ್

ಸರ್ವದೇವಮಯಂ ಶಾಂತಂ ಕಾಮಾರಿಂ ಪ್ರಣತೋಸ್ಮ ಹಮ್

ಇತಿ ಶ್ರುತಂ ಮಹಾದೇವಂ ಭಕ್ತಾರ್ತಿಘ್ನಂ ಸದಾಶಿವ

ಧ್ಯಾಯಮಾನಸ್ತದಾ ತಸ್ಥ ಭಕ್ಕಾ ಪರಮಯಾಯುತ : -

ತದ್ಭಕ್ತಿವಶನ : ಶಂಭುರ್ವಾಸುಕಿಂ ಪ್ರಾಹ ಶಂಕರ ;

ವರಂ ವೃಣೀಷ್ಟ ಭದ್ರಂ ತೇ ವಾಸುಕೇಮನೇ ತಮ್

ತ್ವದೃಶ್ಯಾ ತೊಷಿತಾಶ್ಚಾಹಂ ಮಾವಿಲಂಬಿತಮರ್ಹಸಿ

ಇತಿ ಶಂಭುವಚ : ಶ್ರುತ್ಯಾವರಂ ವವೇ ತದಾಹಿರಾಟ್

ಸ್ವಾಮಿನ್ ಸರ್ವಜಗನ್ನಾಥ ವೈನತೇಯಾರ್ದಿತೋಭಶಮ್


೩೭
ನಿರಾಕುರುಷ್ಟ ತಾದ್ಘಾಧಾಂ ಜಗಜ್ಯೋಭವಾಮ್ಯಹಮ್

ಕನ್ನಡ ಕವಿಗೆ ಈ ಭಾಗ ದೀರ್ಘವಾಗಿ ತೋರಿದ್ದು ಮೇಲಿನ ಶ್ಲೋಕಗ

ಭಾವವನ್ನು ಒಂದೇ ಪದ್ಯದಲ್ಲಿ ಅಡಕವಾಗಿ ಹೇಳಿದ್ದಾನೆ.


155
ಪೀಠt.

ಎನಲು ಸಹ್ಯಾಚಲಕೆ ಬಂದನು

ಘನತರದ ತಪವನ್ನು ತೊಡಗಿದ

ಮನದ ಭಕ್ತಿಗೆ ಮೆಚ್ಚಿ ಮೈದೊರಿದನು ಮದನಾರಿ

ನಿನಗಿದೇನೈ ವರವ ಬೇಡೆನೆ

ಚಿನುಮಯಗೆ ನಮಿಸಿದನು ಸ್ತುತಿಸುತ


೭೦ - ೧೫
ವಿನತೆಯಣುಗನ ಬಾಧೆಯಿಂದೆನ್ನುಳುಹಬೇಕೆಂದ

ಹೀಗೆ ಮೂಲದೊಡನೆ ಹೋಲಿಸಿ ನೋಡಿದಾಗ ಕನ್ನಡ ಸಹ್ಯಾದ್ರಿ ಖಂಡ

- ಮೂಲದ ಪಡಿಯಚ್ಚಾಗಿಲ್ಲ. ಮಲವನ್ನು ಹಿಗ್ಗಿಸುವ ಅಥವಾ ಪರಿವರ್ತಿಸು

ಪ್ರಯತ್ನಗಳನ್ನು ಕೂಡ ಕವಿ ಮಾಡಿಲ್ಲ. ಈತನ ಒಲವು ಸಂಕ್ಷಿಪ್ತತೆಯ ಕಡೆಗೆ,

ಮೂಲದ ವರ್ಣನಾಭಾಗಗಳನ್ನು ಬಹುಪಾಲು ಮೊಟಕುಗೊಳಿಸಿದ್ದಾನೆ. ಉಳಿದೆಡೆಗಳಲ್ಲ

ಮೂಲಆಶಯಕ್ಕೆ ಚ್ಯುತಿ ಬರದಂತೆ ಅಲ್ಲಿಯ ಭಾವಗಳನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ

ತಂದ್ದಿದ್ದಾನೆ. ಆದರೂ ಈತನ ಅನುವಾದ ಅಥವಾ ಭಾಷಾಂತರವನ್ನು ಕುರಿತು ಹೇಳು

- ವಲ್ಲಿ ಒಟ್ಟು ಕೃತಿಯ ಬಗೆಗೆ ಖಚಿತವಾಗಿ ನಿರ್ಣಯಿಸಲು ಬರುವುದಿಲ್ಲ . ಮೂಲಕೃತ

ಸಮಗ್ರವಾಗಿ ಸಿಕ್ಕಿಲ್ಲದಿರುವುದರಿಂದ ಈಗ ಲಭ್ಯವಾಗಿರುವ ಕೃತಿಗಳೆಂದರೆ ಸುಬ್ರಹ್ಮಣ್ಯ

ಮಾಹಾತ್ಮ , ಉಡುಪಿ ಕ್ಷೇತ್ರ ಮಹಿಮಾ,ಕೊಲ್ಲೂರು ಮಾಹಾತ್ಮ , ತುಂಗಭದ

ಮಾಹಾತ್ಮಗಳು, ಈ ಕ್ಷೇತ್ರಗಳನ್ನು ಕುರಿತು ಮೂಲದಿಂದ ಬೇರ್ಪಡಿಸಿ ಬರೆಯುವಾಗ

ಒಂದು ಕೃತಿಯ ಚೌಕಟ್ಟಿಗೆ ಒಳಪಡಿಸಿ ವಿಸ್ತಾರವಾಗಿ ಬರೆದಿರುವ ಸಂಭವ ಉಂಟು.

ಆದ್ದರಿಂದ ಕ್ಷೇತ್ರ ಮಾಹಾತ್ಮಕಾರರೆಮೂಲವನ್ನು ವಿಸ್ತರಿಸಿರಬಹುದು ಅಥವಾ ಕನ್ನಡ

ಸಹ್ಯಾದ್ರಿಖಂಡದ ಕವಿಯು ಕೃತಿಯ ಬೃಹದ್ ಗಾತ್ರವನ್ನು ದೃಷ್ಟಿಯಲ್ಲಿಟ್ಟುಕ

ಕನ್ನಡದಲ್ಲಿ ಸಂಗ್ರಹರೂಪದಲ್ಲಿ ಪ್ರಕಟಿಸಿರಬಹುದು. ಈ ಎರಡೂ ಸಾಧ್ಯತೆಗಳಿವೆ.

ಹರಿ ಹರ ಉಪಾಸನೆ

ಇಂದ್ರನು ವೇದಕಾಲದಲ್ಲಿ ಪ್ರಧಾನ ದೇವತೆಯೆನಿಸಿದ್ದ . ಕಾಲಕ್ರಮೇಣ ಇಂದ್ರನ

ಪ್ರಭಾವ ಕಡಿಮೆಯಾಗಿ ಬ್ರಹ್ಮ , ವಿಷ್ಣು , ಮಹೇಶ್ವರರು ಸೃಷ್ಟಿ , ಸ್ಥಿತಿ, ಲಯಗಳನ್ನು

ಪ್ರತಿನಿಧಿಸಿದರು. ಮಾನವ ಹೆಚ್ಚು ಹೆಚ್ಚು ಚಿಂತನಶೀಲನಾದಂತೆಲ್ಲ ಅನೇಕ ದೇವತೆ

ಗಳು, ಅನೇಕ ಧರ್ಮಗಳು ಸೃಷ್ಟಿಯಾದವು. ಈ ನಡುವೆ ಬ್ರಹ್ಮ ತೆರೆಯ ಹಿಂದೆ

ವಿಷ್ಣುವೇ ಪ್ರಧಾನ , ಶಿವನೇ ಪ್ರಧಾನ ಎಂಬಂಥ ಧೋರಣೆಗಳು ಬೆಳೆದವು. ಪರಿ

ಣಾಮವಾಗಿ ವೈಷ್ಣವರಿಗೆ ವಿಷ್ಣು , ಶೈವರಿಗೆ ಶಿವ, ಸೃಷ್ಟಿ ಸ್ಥಿತಿ, ಲಯಕರ್ತರಾದರು.

ಇಂಥ ವಿಭಜನೆಗಳು ಧಾರ್ಮಿಕ ಘರ್ಷಣೆಗೆ ಎಡೆಕೊಟ್ಟವು. ಈ ಸನ್ನಿವೇಶ

ಧಾರ್ಮಿಕ ಘರ್ಷಣೆಯನ್ನು ತಡೆಗಟ್ಟುವ ಉದ್ದೇಶದಿಂದ, ಜೈನ ಬೌದ್ಧ ಮೊದ

ಇತರ ಧರ್ಮಗಳ ಧಾಳಿಯನ್ನು ಎದುರಿಸುವಲ್ಲಿ ಐಕ್ಯತೆಯನ್ನು ಕಾಪಾಡ


156
ಪೀಠಿ

ಬರುವ ದೃಷ್ಟಿಯಿಂದ ಹಿಂದೂ ಧರ್ಮದ ಅನುಯಾಯಿಗಳಲ್ಲಿ ಒಮ್ಮತ

ತೋರುತ್ತದೆ. ಹರಿ ಮತ್ತು ಹರ ಎಂಬ ಭೇದಗಳನ್ನು ತೊರೆದು ಸಮನ್ವಯ

ಯೋಂದು ಮೂಡಿಇವರಿಬ್ಬರೂ ಅಭಿನ್ನರು ಎಂಬ ಕಲ್ಪನೆಗೆ ನಾಂದಿಯಾಯಿತ

- ಸಹ್ಯಾದ್ರಿಖಂಡದ ಮೂಲ ಉದ್ದೇಶ ಸಹ್ಯಾದ್ರಿ ವಲಯದ ತ

ಮಹಿಮೆಯನ್ನು ತಿಳಿಸುವುದಾದರೂ ಇಡೀಕಾವ್ಯದಲ್ಲಿ ಹರಿ ಹರರು ಅಭಿನ್ನರೆಂಬ

ಜೀವನಾಡಿಯಾಗಿದೆ. ಇಲ್ಲಿ ಹರ ಮತ್ತು ಹರಿ ಸಮಾನರು ಎನ್ನುವ ಭಾವನೆ ಮ

ವರೆದು ಹರಿ ಹರ ಬ್ರಹ್ಮ -ತ್ರಿಮೂರ್ತಿಗಳು ಒಂದೇ ಎಂಬ ಹಂತ ತಲಪಿದೆ.

ಆ ಕಾಲದ ಧಾರ್ಮಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅಲೂಪ ದೊ

ರಾಧಕರಾಗಿದ್ದರು. ತುಳುನಾಡಿನಲ್ಲಿ ಸು . 7 ನೇ ಶತಮಾನದಿಂದ 13

ನದವರೆಗೆ ಶೈವಧರ್ಮ ಪ್ರಬಲವಾಗಿತ್ತು . ಇದಕ್ಕೆ ಇಲ್ಲಿರುವ ಅಸಂಖ್ಯಾ

ದೇವಾಲಯಗಳು ಸಾಕ್ಷಿಯಾಗಿವೆ. ಆನಂದತೀರ್ಥರು ವೈಷ್ಣವ ಧರ್ಮದ ನೇತೃ

ವಹಿಸಿದ ಬಳಿಕ ಕರಾವಳಿಯಲ್ಲಿ ವೈಷ್ಣವ ಧರ್ಮ ಹೆಚ್ಚು ಪ್ರಕಾಶಕ್ಕೆ

ಮತ್ತು ವೈಷ್ಣವ ಧರ್ಮಗಳ ಸಂಘರ್ಷವನ್ನು ತಡೆಗಟ್ಟಲೆಂಬಂತೆ

ರೇಕೋಭಾವದ ಪಂಥ ಪದಾರ್ಪಣೆ ಮೂಡಿರಬಹುದು. ಹರಿಹರ ಪಂಥ ಸಹ್ಯಾ

ವಲಯಲ್ಲಿ 13 - 16ನೇ ಶತಮಾನದವರೆಗೆ ಜನಪ್ರಿಯವಾಗಿತ್ತು .

ಹರಿಹರಪಂಥ ಕರಾವಳಿಗೆ ಮೀಸಲಾದದ್ದೇನೂ ಅಲ್ಲ. ಒಂದು ಕಾಲದ

ಭಾರತದಾದ್ಯಂತ ಇದರ ಹೊಳಹುಗಳಿದ್ದುದನ್ನು ಗುರುತಿಸಬಹುದು. ಪೇಯ

ಲ್ಯಾರ್‌ ಅವರು ಮೂರನೆಯ ತಿರುವಂದಾದಿ ಸ್ತೋತ್ರದಲ್ಲಿ ಹರಿಹರರು ತಿರುಪ

ಒಂದೇ ರೂಪವಾಗಿ ತೋರಿರುವುದನ್ನು ಹೇಳಿದ್ದಾರೆ

' ತಾ ಶೃಡೈಯುಂ ನೀಳ್ ವಂಡಿಯರಿಂ ಒಣ್ವವುಂಶಕ್ಕರಮುಮ

ಶೂಟ ಅರವಂ ಪೊನ್ನಾಣಂ ತೋಯ್ತುಂ ಆಲ್ -ಶೂಲ

ತಿರಂಡು ಅರುವಿಪಾಯುಂ ತಿರುಮಲೈ ಮೇಲ್ ಎಂದೈಕ್ಕು

ಇರಂಡುರುವುಂ ಒನ್ಸಾರ್ ಇಶೈಂದು

( ಸಿದ್ದವಾದ ವೇಷವನ್ನೂ ಹಾಗೆಯೇ ಸಾಧಕನ ವೇಷವನ್ನೂ ಒಟ್ಟಿಗೆ ಒಂದೇ

ರೂಪದಲ್ಲಿ ತೋರಿದ್ದಾನಲ್ಲಾ ! ಇದೇನು ಶೀಲ ಇವನದು ? ಶಂಕರನ

ನಾರಾಯಣನ ವೇಷವನ್ನೂ ಒಟ್ಟಿಗೆ ಒಂದೆಡೆ ಹೊಂದಿಕೊಂಡಿರುವಂತೆ ಧರಿಸಿ ಸ್ವಾಮಿ

ತೋರಿನಿಂತಿದ್ದಾನೆ ತಿರುಪತಿಯಲ್ಲಿ ಈ ಎರಡೂ ರೂಪಗಳು ಸೇರಿ ಒಂ

ವಾಗಿರುವುದು ಒಂದು ಆಶ್ಚರ್ಯವೇ ಆಗಿದೆ )

1 ಅನುವಾದ ಮತ್ತು ವಿವರಣೆ ಡಾ . ಎನ್ . ಎಸ್ . ಅನಂತರಂಗಾಚಾರ್ಯ


157
ಪೀಠಿಕೆ

ಪಾಲ್ಕುರಿಕೆ ಸೋಮೇಶ್ವರ ಪುರಾಣದಲ್ಲಿ ಅಹೋಬಳನು ಬೇರೆ ಬೇರೆ ಲಿಂಗ

- ಗಳನ್ನು ಪೂಜಿಸಿದನೆಂದು ಹೇಳುವಾಗ ಈ ಪದ್ಯಗಳಿವೆ.

ನಿರುತದಿಂ ಲಂಕೆಯೋಳ್ಳತ್ತೇ ಶ್ವರನನಧಿಕ

ತರದಿಂದೆಕೂರ್ಮಗಿರಿಯಲ್ಲಿಕೂರ್ಮೆಶನಂ

ಪಿರಿದುಂ ವರಾಹೇಶನಂ ಗಯೆಯೊಳಿಲ್ಲಿಯೊಲವಿಂ ನೃಸಿಕ್ಕೇಶ್ವರನನು

ತರದಿಂ ತ್ರಿಚಕ್ರಿಕಾಪುರದಲ್ಲಿ ವಾಮನೇ |

ಶ್ವರನನವನಿಯೊಳು ರಾಮೇಶ್ವರನ ಕಪಿಲೆಯೆನಿ

ಪುರುನದಿಯ ತೀರದೊಳರಶುರಾಮೇಶ್ವರನನುರೆ ಹಿಮಾಚಲ

ದೊಳೊಲ್ಲು ೧೦ - ೯

ಲಲಿತಕೃಷ್ಣಶನಂ ಕಾಶಿಯೊಳಾಡೆಯು

ಜ್ವಲ ಮಹಾಬೌದ್ದೇಶ್ವರನನಾವಗಂ ವಿನಿ

ಶೃಲ ಕಾಶಿಯಲ್ಲಿ ಕಲ್ಮೀಶ್ವರನನರ್ಚಿಸಿದೆನಂತದಲ್ಲದೆ ಬಳಿಕ್ಕೆ

ನೆಲೆಯಿಂದೆಯಾನಿಂದ್ರನೀಲಮಯಲಿಂಗಮಂ

ಸಲೆ ಪೂಜಿಸುತ್ತಿರ್ಪೆನದು ನಿಮಿತ್ತದೊಳಾನು

ತಿಳಿಯೆ ನೃತ್ಯಂ ಶಿವಂ ಕರ್ತನಾತನ ವಿಶೇಷಾವತಾರಗಳ ಘನಮಂ

೧೦ - ೧೦

ಮೇಲಿನ ಪದ್ಯಗಳಲ್ಲಿ ಮತ್ತೆ ಶ್ವರ, ಕೂರ್ಮಶ, ವರಾಹೇಶ, ನೃಸಿಂಹೇಶ್ವರ,

ರಾಮೇಶ್ವರ ವಾವನೇಶ್ವರ, ಪರಶುರಾಮೇಶ್ವರ, ಕೃಷ್ಣಶ, ಬೌದ್ದೇಶ, ಕಲ್ಮೀಶ ಎಂಬ

ನಾಮಗಳು ಗಮನಾರ್ಹವಾಗಿವೆ . ಇವು ವಿಷ್ಣುವಿನ ದಶಾವತಾರಗಳಿಗೂ ಶಿವನಿಗೂ

ಸಂಪರ್ಕ ಕಲ್ಪಿಸುತ್ತವೆ. ಇದರಿಂದ ಹರಿಹರ ಸಂಬಂಧಿಯಾದ ಲಿಂಗಗಳು ಭಾರತದಲ್ಲೆಲ್ಲ


')

ವ್ಯಾಪಿಸಿದ್ದವೆಂದು ತಿಳಿಯಬಹುದು.

ಕರ್ನಾಟಕದಲ್ಲಿ ಹರಿಹರೇಕೋಭಾವದ ಪಂಥ ಐಹೊಳೆಸಂಸ್ಕೃತಿಯ ಕಾಲ

ದಿಂದಲು ಪ್ರಚಲಿತದಲ್ಲಿತ್ತು . ಈ ಪಂಥ ಉತ್ಕರ್ಷಸ್ಥಿತಿಯಲ್ಲಿದ್ದಾಗ ಹಲವಾರು

ಊರುಗಳ ಹೆಸರು ಹರಿಹರ ಎಂದು ಪರಿವರ್ತನೆಯಾದುದಕ್ಕೆ ಶಾಸನಾಧಾರಗಳಿವೆ.

ಯಳಂದೂರಿನ 155 ನೇ ಶಾಸನದಲ್ಲಿ ' ಮಾಂಬಳ್ಳಿಯಾದ ಹರಿಹರನಾಥನ ಪಟ್ಟಣ'

ಎಂದೂ , ಹೆಗ್ಗಡದೇವನಕೋಟೆಯ 120ನೇ ಶಾಸನದಲ್ಲಿ ಹರಿಹರಪುರವಾದ ಸಾಗರೆಗೆ

ಸಲುವ ಸೀಮೆ' ಎಂಬ ಉಲ್ಲೇಖಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಶಂಕರ

ನಾರಾಯಣ, ಚಿತ್ರದುರ್ಗ ಜಿಲ್ಲೆಯ ಹರಿಹರ ಎಂಬ ಊರುಗಳನ್ನು ಈ ದಿಸೆಯಲ್ಲಿ

ಹೆಸರಿಸಬಹುದು. ಹರಿ ಹರರು ಅಭಿನ್ನರೆಂಬ ಚಿತ್ರವನ್ನು ಕೊಡುವ ಅನೇಕ ಪದ್ಯಗಳು

ಶಾಸನಗಳಲ್ಲಿವೆ. ದಾವಣಗೆರೆಯು 25 ನೆಯ ಶಾಸನದಲ್ಲಿ


158
ಪೀಠಿಕ

ಸಂದ ಶಿವಗೆ ವಿಷ್ಣುವಿನ ರೂಪಮದಾದುದು ವಿಷ್ಣುವಿಂಗೆ

ಪೊಂದಿ ನೆಗಳೆವೆತ್ತ ಶಿವರೂಪಮದಾದುದು ವೇದವಾಕ್ಯದಿಂ

ದೆಂದದನೆಯೇ ನಿಶ್ಚಯಿಸುವಂತಿರೆ ಕೂಡಲೊಳೇಕಮೂರ್ತಿಯಿಂ

ನಿಂದ ಜಗನ್ನುತ ಹರಿಹರಂ ಪರಿರಕ್ಷಿಸುರ್ಕೆ ಧಾತ್ರಿಯಂ

ಎಂದು ಹರಿಹರರ ಏಕತೆಯನ್ನು ನಿರೂಪಿಸಿದೆ.

ಕರ್ನಾಟಕದಲ್ಲಿ ಹರಿಹರಪಂಥದ ಪ್ರಭಾವದಿಂದ ಅನೇಕ ದೇವಾಲ

ನಿರ್ವಾಣವಾದವು. ಕ್ರಿ . ಶ. 699 ರಲ್ಲಿ ಬಾದಾಮಿಯಲ್ಲಿ ಬ್ರಹ್ಮ ವಿಷ್

ಪ್ರತಿಮೆಗಳನ್ನು ಒಂದೆಡೆ ಸ್ಥಾಪಿಸಿದ್ದ ಸಂಗತಿ ಶಾಸನದಿಂದ ತಿಳಿದ

ಐಹೊಳೆಯ ನೈಪುರುಷದೇವಾಲಯದಲ್ಲಿ ಹರಿ ಹರ ಬ್ರಹ್ಮರನ್ನು ಸಾಲಗ್ರಾಮ

ಮೂಲಕ ಗುರುತಿಸಲಾಗುತ್ತಿದೆ. ಹರಿಹರ ಮತ್ತು ಶಂಕರನಾರಾಯಣದ

ಮೂರ್ತಿ ಶಿಲ್ಪಗಳು ಪ್ರಸಿದ್ಧವಾಗಿವೆ . ಶಂಕರನಾರಾಯಣದ ಸಮಿಾಪ

ಅಮಾವಾಸೆ ಬೈಲು, ಬೆಳ್ಳಿ , ಆವರೆ ಗ್ರಾಮಗಳಲ್ಲಿ ಶಂಕರನಾರಾಯಣದೇವಾಲಯ

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಹರಿಹರೇಶ್ವರ ವಿಗ್ರಹವಿದೆ. ಈ ವಿಗ್ರಹಕ

ನಾಲ್ಕು ಬಾಹುಗಳಿವೆ. ಬಲಭಾಗವಲ್ಲಿ ಪಾರ್ವತಿ, ಎಡಭಾಗದಲ್ಲಿ ಲಕ್ಷ್ಮಿಯ

ಗಳಿವೆ, ಆಧಾರಪೀಠದ ಮೇಲೆ ಶಿವ ಮತ್ತು ವಿಷ್ಣುವಿನ ವಾಹನಗಳ

ಗರುಡರನ್ನು ಕೆತ್ತಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕು ಮಾಳಗೂರಿನಲ

ದೇವಾಲಯವಿದೆ. ಇಲ್ಲಿನ ಹರಿಹರಪ್ರತಿಮೆಯಲ್ಲಿರುವ ಶಾಸನದಿಂದ ಇದ

ಕಾಲ 12 ನೇ ಶತಮಾನವೆಂದು ತಿಳಿಯುತ್ತದೆ. ಈ ಪ್ರತಿಮೆ ಸುಮಾರು 5

ವಾಗಿದ್ದು ಚತುರ್ಭುಜಗಳನ್ನು ಹೊಂದಿದೆ. ಕೈಗಳಲ್ಲಿ ತ್ರಿಶೂಲ,

ಅಕ್ಷಮಾಲೆಗಳಿವೆ. ಒಂದು ಕಿವಿಯಲ್ಲಿ ಸರ್ಪಕುಂಡಲ ಮತ್ತೊಂದು

ಕುಂಡಲವಿದೆ. ಪೀಠದಲ್ಲಿ ಗರುಡ ಮತ್ತು ನಂದಿಯ ಪ್ರತಿಮೆಗಳಿವೆ. ತೋರಣದಲ

ಏಕಾದಶರುದ್ರ ಮತ್ತು ದಶಾವತಾರಗಳನ್ನು ಕೆತ್ತಲಾಗಿದೆ. ಈ ಬಗೆಯ

ಗಳು ಕರ್ಣಾಟಕದಾದ್ಯಂತ ಕಾಣಸಿಗುತ್ತವೆ. ಧಾರ್ಮಿಕಭೇದಗಳಿಂ

ಗಳು ಹರಿಯ ಅಥವಾ ಹರನ ವಿಗ್ರಹಗಳಾಗಿ ಪ್ರಕಟಗೊಂಡಿರುವ ಸಂಭವಗಳ

ಕನ್ನಡ ಸಾಹಿತ್ಯದಲ್ಲಿ ಹರಿ ಪರವಾದ ಅಥವಾ ಹರ ಪರವಾದ ಕೃತಿಗಳು ದ

ಯುತ್ತವೆ, ಆದರೆ ಹರಿಹರೇಕೋಭಾವ ನಿಷ್ಠೆಯನ್ನು ಪ್ರತಿಪಾದಿಸುವ ಕೃ

ವಾಗಿವೆ. ಅಂಥ ವಿರಳ ಪಂಕ್ತಿಯಲ್ಲಿ ಸಹ್ಯಾದ್ರಿಖಂಡಕೂಡ ಒಂದು. ಸಹ

ದಲ್ಲಿ ಹರಿಹರ ಕ್ಷೇತ್ರಗಳನ್ನು ವರ್ಣಿಸಿರುವುದಲ್ಲದೆ ಮಾರ್ಕಂಡೇಯನ ಕಥೆ, ತುಂ

ಮಹಿಮೆ ಮೊದಲಾದ ಭಾಗಗಳಲ್ಲಿ ಹರಿಹರೇಕೋಭಾವ ದಟ್ಟವಾಗಿ ಪ್ರಕಟವಾಗಿದೆ

೨೭ನೇ ಸಂಧಿಯಲ್ಲಿ ಹರಿ ಹರ ಬ್ರಹ್ಮ -ಮೂವರೂ ಒಂದೇ ಎಂಬುದನ್ನು ವಿ

ನಿರೂಪಿಸಿದ್ದಾನೆ. ಇಲ್ಲಿ ಶಿವನ ಬಾಯಿಯಿಂದ


ಪೀಠಿಕೆ

ಹರಿ ಹರ ಬ್ರಹ್ಮರುಗಳೊಂದದ

ನರಿಯದೇ ಮೂರೆಂದು ತಿಳಿವರು

ಮೆರೆವ ಗುಣಗಳು ಸತ್ವ ರಜ ತಮ ಮೂರುರೂಪವಿದು

ಮೆರೆಸುವವ ತ್ರಿಗುಣಾತ್ಮನೊಬ್ಬನೆ

ಪರಮ ಶುದ್ದ ಸ್ಪಟಿಕ ಮಣಿಯದು


೨೭- ೭
ಕರಿದು ಬಿಳಿದಿಲಿ ಕೆಂಪುವರ್ಣದಿತೋರುವಂದದಲಿ

ಶೈವರಿಗೆ ಶಿವನಾಗಿತೋರುವೆ

ದೇವ ಹರಿ ವೈಷ್ಣವರ ಮನಕೆಯು

ಭಾವಿಸುವ ಲೋಕಕ್ಕೆ ದ್ವಿಜರಿಗೆ ವೇದ ಹುತವಹನು

ಭಾವಕಿಗೆ ಪತಿ ಗುರುವುಶಿಷ್ಯಗೆ.

ಸೇವಕಗೆ ದೊರೆ ಜ್ಞಾನವಂತಗೆ

ಭಾವಿಸುವ ಪರಿಪೂರ್ಣನಾಗಿಹೆ ಸರ್ವರೊಳಹೊರಗೆ ೨೭- ೧೪

ಎಂದು ಹೇಳಿಸಿದ್ದಾನೆ. ಹೀಗೆ ಸಹ್ಯಾದ್ರಿಖಂಡ ' ಏಕಂ ಸತ್ ವಿಪ್ರಾ ಬಹುಧ

“ ದೇವನೊಬ್ಬ ನಾಮ ಹಲವು' ಎಂಬ ಉದಾತ್ತ ಭಾವನೆಯನ್ನು ಪ್ರತಿಪಾದಿಸಿ ಏ

ದೇವೋಪಾಸನೆಯತ್ತ ಮನಸ್ಸನ್ನು ಪ್ರೇರಿಸುತ್ತದೆ. ಇಂಥ ಕೃತಿಗಳು ಧಾರ

ಸೌಹಾರ್ದವನ್ನುಂಟುಮಾಡುವಲ್ಲಿ ಸಹಕಾರಿಯಾಗಿವೆ .

ವಿಮರ್ಶೆ ,

ಸಹ್ಯಾದ್ರಿಖಂಡದ ಮೂಲ ಆಶಯ ಈಗಾಗಲೆ ನೋಡಿರುವಂತೆ ಸಹ್ಯಾ

ಪ್ರಾಂತದ ತೀರ್ಥಕ್ಷೇತ್ರಗಳ ಮಹಿಮೆಯನ್ನು ತಿಳಿಸುವುದಾದರೂ ಇದಕ್ಕೆ ಪೂರಕವಾ

ಹತ್ತು ಹಲವು ವಿಚಾರಗಳು ಅಂತರ್ಗತವಾಗಿವೆ. ಸ್ಕಾಂದಪುರಾಣದ ಅಂಗವಾ

ಸಹ್ಯಾದ್ರಿ ಖಂಡದಲ್ಲಿ ಸಹಜವಾಗಿಯೆ ಪುರಾಣಗಳಲ್ಲಿರುವ ಎಲ್ಲ ಅಂಶಗ

ಇವೆ. ಪುರಾಣಗಳು ಹಿಂದೂಸಂಸ್ಕೃತಿಯ ಅದರಲ್ಲೂ ಮುಖ್ಯವಾಗಿ ವೈದಿಕ ಸಂಸ್ಕೃತಿಯ

ಪ್ರತಿಬಿಂಬ . ಸಹ್ಯಾದ್ರಿ ಖಂಡದಲ್ಲಿ ಅಭಿವ್ಯಕ್ತವಾಗಿರುವ ಜೀವನದರ್ಶ

ಭಾರತೀಯ ಜೀವನದರ್ಶನದಿಂದ ಅಭಿನ್ನವಾದುದು.

- ನ ವೇದಾದಪರಂ ತತ್ವಂ ನ ಶ್ರದ್ದಾದಪರೋ ವಿಧಿ :

ನ ಯಜ್ಞಾದಪರೆ ಧರ್ಮೋ ನ ದ್ವಿಜಾದಪರೋ ಯುತಿ 8

ಎಂಬ ಮಾತಿದೆ. ಅಂದರೆ ವೇದಕ್ಕೆ ಸಮನಾದ ತತ್ವವಿಲ್ಲ. ಭಕ್ತಿಗೆ ಸಮನಾದ

ಮತ್ತೊಂದು ವಿಧಿ ಇಲ್ಲ. ಯಜ್ಞಕ್ಕೆ ಸಮನಾದ ಧರ್ಮವಿಲ್ಲ. ಬ್ರಾಹ್ಮಣನಿಗೆ ಸಮ

ನಾದ ಮುನಿಯಿಲ್ಲ. ಸಹ್ಯಾದ್ರಿಖಂಡದ ರಚನೆಯ ಹಿನ್ನೆಲೆಯಲ್ಲಿಕೂಡ ಇದೇ ಮನೋ


160
ಪೀಠಿಕೆ

ಧರ್ಮವನ್ನು ಗುರುತಿಸಬಹುದು. ' ಚಂದವಾಗಿಹ ವೇದದರ್ಥವ ಬಂದ

ಸಹ್ಯಾದ್ರಿ ಖಂಡದಲೆಂದು ಷಣ್ಮುಖ ನುಡಿದ ' ( ೮೮- ೧೬) ಎಂದು ಕವಿ ಈ

ಸ್ವರೂಪವನ್ನು ಸೂಚಿಸಿದ್ದಾನೆ. ಅಂತೆಯೆ

ದೊರೆ ಮುನಿದರನ್ಯತ್ರ ಸುಖ ಕ.

ಟ್ಟುರಿಯೊಳಳಿದುಳಿದಷ್ಟು ಕೆಡದಿ

ನ್ನು ರಗ ಕಚ್ಚಿದರವನು ಮಡಿವನು ದ್ವಿಜರುಕೋಪಿಸಲು

ದೊರೆಯುರಿಗಳುರಗಾದಿ ಭಯದಿಂ

ನರಳಿ ಸರ್ವವು ಪೋಗುತಿಹಪರ

ವೆರಡರಲಿ ಸೌಖ್ಯವನು ಕಾಣನು ಬ್ರಹ್ಮತೇಜವಿದು ೧೮ - ೩೦

ಭೂವಿಗಿವರೇ ದೇವರದರಿಂ

ನಾವು ಭೂಸುರರೆಂಬರಿದರಿ

ದಾ ಮಹಾಮಾಯೆಯಲಿ ಮೋಹಿತರಾಗಿ ಮರೆದಿಹರು

ಕಾಮಿನಿಗೆ ಪತಿಸೇವೆ ಸುಲಭವು

ಸ್ವಾಮಿ ಸೇವೆಯೆ ಸುಲಭ ನೃತ್ಯಗೆ

ನೇಮದಿಂ ಪಿತೃಸೇವೆ ಸುತರಿಗೆ ದ್ವಿಜರ ಭಕ್ತಿಯಿದು ೧೮ -

ಎಂದು ಬ್ರಾಹ್ಮಣ್ಯವನ್ನು ಎತ್ತಿಹಿಡಿದಿದ್ದಾನೆ. ಇದು ಪರಂಪರೆಯಿಂದ ಒಗ್ಗೂ

ಭಾವನೆಗಳದ್ಯೋತಕವಾಗಿದೆ .

ತೀರ್ಥಕ್ಷೇತ್ರಗಳ ಮಹಿಮೆಯನ್ನು ನಿರೂಪಿಸಲು ಉಪಾಖ್ಯಾನಗಳನ

ಮಾಧ್ಯಮವೆಂದು ಸಹ್ಯಾದ್ರಿಖಂಡಕಾರ ಕಂಡುಕೊಂಡಿದ್ದಾನೆ. ಹಾಗ

ಯಲ್ಲಿ ಅನೇಕಉಪಾಖ್ಯಾನಗಳು ಎಡೆಪಡೆದಿವೆ. ಆದ್ದರಿಂದ ಸಹ್ಯಾದ್ರಿಖಂ

ಕೋಶವಾಗಿ ಕೂಡ ರಂಜನೆಯನ್ನುಂಟುಮಾಡುತ್ತದೆ. ಇಲ್ಲಿ ಉಕ್ತವಾಗ

ಗಳಲ್ಲಿ ಕೆಲವೊಂದು ಕಥೆಗಳು ಬೇರೆ ಬೇರೆ ಧರ್ಮಕ್ಕೆ ಸೇರಿದ ಕೃತಿಗಳಲ್ಲಿಯೂ

ಬರುತ್ತವೆ. ಈ ದಿಸೆಯಲ್ಲಿ ಗೌತಮನ ಕಥೆ , ಕೇದಗೆ ಹೂವಿನ ಪ್ರಸಂಗ ಮೊದ

ವನ್ನು ಹೆಸರಿಸಬಹುದು. ಗೌತಮನಿಗೆ ಬ್ರಹ್ಮತಿ ಪ್ರಾಪ್ತವಾದ

ಚರಿತೆ, ಚನ್ನಬಸವಪುರಾಣ, ಶಿವತತ್ವ ಚಿಂತಾಮಣಿ ಮೊದಲಾದ ಕಾವ್ಯಗಳಲ್ಲಿ ಆಯಾಯ

ಧಾರ್ಮಿಕ ಕಟ್ಟುಪಾಡುಗಳಿಗೆ ಅನುಗುಣವಾಗಿ ಕೆಲವೊಂದು ವ್ಯತ್ಯ

ನಿರೂಪಿತವಾಗಿದೆ . ಕೇದಗೆ ಹೂವಿನಕಥೆಯುಸೋಮದೇವನ ಯಶಸ್ತಿಲಕ ಚಂಪು

ಹರ್ಷನ ನೈಷಧಚರಿತೆ ಮುಂತಾದೆಡೆಗಳಲ್ಲಿ ಬಂದಿದೆ . ಈ ಕಥೆ ಒಂದು ಕಾಲದಲ

ದೇಶದಲ್ಲೆಲ್ಲ ಜನಜನಿತವಾಗಿದ್ದಿತು. ಎಲ್ಲೋರದ ಗುಹಾದೇವಾ

ಇದಕ್ಕೆ ಸಂಬಂಧಿಸಿದ ವಾಸ್ತುಶಿಲ್ಪವಿದೆ. ಕೇದಗೆ ಹೂವಿನ ಕಥೆಯನ್ನು ಕಂಡ


161
ಪೀಠಿಕೆ

ಶಿಲೆಯೊಂದು ರಾಜಪುಟಾಣ ವಸ್ತುಸಂಗ್ರಹಾಲಯದಲ್ಲಿದೆ . ಸಹ್ಯಾದ್ರಿಖಂಡ

ಬರುವ ತ್ರಿಶಂಕುವಿನ ಕಥೆ ನನ್ನಯ್ಯಗಳ ಚಾರಿತ್ರದಲ್ಲಿಯೂ ಕಂಡುಬಂದಿದೆ.

ಸಹ್ಯಾದ್ರಿಖಂಡದ ಕಥೆಗಳ ಕೆಲವೊಂದು ಅಂಶಗಳನ್ನು ಹೋಲುವ ಕ

ಇತರೆಡೆಗಳಲ್ಲಿಯೂ ದೊರೆಯುತ್ತವೆ. ಉದಾ : ಸಹ್ಯಾದ್ರಿಖಂಡದಲ್ಲಿ ಸೋಮ

ಹೆಂಡತಿ ( 66ನೇ ಸಂಧಿ) ಸೂರ್ಯನನ್ನು ತಡೆಗಟ್ಟುವ ಪ್ರಸಂಗವು ಬಸವಣ್ಣನು ಪ

ಮಾಡಿ ಸೂರ್ಯನನ್ನು ನಿಲ್ಲಿಸಿದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಕಳ್ಳನಲ್ಲದ

ಮಾಂಡವ್ಯಮುನಿಯನ್ನು ಶೂಲಕ್ಕೆ ಹಾಕಿದ ಪ್ರಸಂಗವು ನನ್ನಯ್ಯಗಳ ಚಾರಿತ್ರದ

ಸೇನ ಸೆಟ್ಟಿಯ ಕಥೆಯಲ್ಲಿ ನಿರಪರಾಧಿಯನ್ನು ಕಳ್ಳನೆಂದು ಹಿಡಿದು ಶಿಕ್ಷಿಸ

ಸಂವಾದಿಯಾಗಿದೆ. ಸಹ್ಯಾದ್ರಿಖಂಡದ ಮಾರ್ಕಂಡೇಯನ ಕಥೆಯಲ್ಲಿ ಶಿವನ್ನು ವೃದ್ದ

ವೇಷ ಹಾಕಿಕೊಂಡು ಬರುವುದು ಹರಿಹರನ ನಂಬಿಯಣ್ಣನ ರಗಳೆಯಲ್ಲಿ ನಂಬಿಯಣ್ಣ

ಉಪನಯನದ ಸಂದರ್ಭದಲ್ಲಿ ಶಿವನು ವೃದ್ದ ವಿಪ್ರವೇಷ ಧರಿಸಿ ಬರುವುದನ್ನು ಹೋಲು

ಇದೆ. ಸಹ್ಯಾದ್ರಿಖಂಡದಲ್ಲಿ ವ್ಯಾಧನು ಕೈಟಭೇಶ್ವರಲಿಂಗದ ಮುಂದೆ ದೀಪ

ಲಿಂಗದ ಮೇಲಿದ್ದ ಆಭರಣಗಳನ್ನು ಅಪಹರಿಸಿ ಶಿವಲೋಕಕ್ಕೆ ಹೋದ ಪ್ರಸಂಗ

ನನ್ನಯ್ಯಗಳ ಚಾರಿತ್ರದಲ್ಲಿ ಕಳ್ಳನು ಶಿವಾಲಯದಲ್ಲಿ ಆರುತ್ತಿದ್ದ ದೀಪವನ್ನು ಮೇ

ಕಳ್ಳತನ ಮಾಡಿ ಕೈಲಾಸಕ್ಕೆ ಹೋದಕಥೆಯೊಂದಿಗೆ ಸಾದೃಶ್ಯವನ್ನು ಪಡೆದಿದೆ. ಸಹ್ಯಾದ್ರ

ಖಂಡದಲ್ಲಿ ಕುಂಟನಾದ ದೇವದ್ಯುತಿ ಬಂಡಿಯಲ್ಲಿ ಕುಳಿತು ತುಂಗಭದ್ರಾ ನದಿಯ ತೀರ

ಹೋಗಿಸ್ನಾನಮಾಡಿಕೊಂಡು ಬರುವ ವೃತ್ತಾಂತ, ಸ್ಕಾಂದಪುರಾಣದ ಸೇತುಮಹ

ಯಲ್ಲಿ ಹುಟ್ಟು ಕುಂಟನಾದ ರೈಲ್ವಮುನಿ ಗಾಡಿಯಲ್ಲಿ ಕುಳಿತು ಗಂಧಮಾದನ ಪರ

ಆಸುಪಾಸಿನಲ್ಲಿದ್ದ ತೀರ್ಥಗಳಲ್ಲಿ ಸ್ನಾನಮಾಡಿಕೊಂಡು ಬರುತ್ತಿದ್ದುದ

ತರುತ್ತದೆ.

ವಿಗ್ರಹಗಳ ಸ್ಥಾಪನೆಗೆ ಸಂಬಂಧಿಸಿದ ಕಥೆಗಳಲ್ಲಿ ಕೂಡ ಸಮಾನ ಆಶಯಗಳನ್ನು

ಗಮನಿಸಬಹುದು . ಗೋಕರ್ಣದ ಆತ್ಮಲಿಂಗಸ್ಥಾಪನೆಯನ್ನು ಹೋಲುವ ಸನ್ನಿವೇಶ

ಶ್ರೀರಂಗ ವಿಮಾನದ ಸ್ಥಾಪನೆಯ ಸಂದರ್ಭದಲ್ಲಿಯೂ ಕಂಡುಬರುತ್ತದೆ. ಗೋಕರ್ಣದ

ಕಥೆಯಲ್ಲಿ ರಾವಣನು ಆತ್ಮಲಿಂಗವನ್ನು ತರುತ್ತಿದ್ದರೆ, ಶ್ರೀರಂಗದ ವಿಮಾನದ ಸಂದರ

ದಲ್ಲಿ ವಿಭೀಷಣ ವಿಮಾನವನ್ನು ಹೊತ್ತುಕೊಂಡು ಬರುತ್ತಾನೆ. ಸಂಧ್ಯಾವಂದನೆ ಸಮಯ

ದಲ್ಲಿ ವಿನಾಯಕ ಬಾಲಕನ ರೂಪದಲ್ಲಿ ಬರುವುದು, ವಿಭೀಷಣ ಸಂಧ್ಯಾವಂದನೆ ಮಾಡ

ಬೇಕೆಂದು ಅತ್ತ ಇತ್ತ ನೋಡಿವೇಷಧಾರಿ ಗಣಪತಿಯನ್ನು ಕರೆಯುವುದು , ವಿಭೀಷಣ

ಬರುವುದರೊಳಗಾಗಿ ಗಣಪತಿಯು ವಿಮಾನವನ್ನು ಕೆಳಗಿಡುವುದು , ವಿಮಾನ ಅಲ್ಲಿಯೇ

ಅಚಲವಾಗಿ ನಿಲ್ಲುವುದು , ಈ ಅಂಶಗಳೆಲ್ಲ ಗೋಕರ್ಣದ ಆತ್ಮಲಿಂಗ ಸಂಬಂಧಿ ಕಥೆಯಲ್ಲಿ

ಇರುವಂಥವುಗಳೇ ಆಗಿವೆ . ಇಲ್ಲಿ ರಾವಣನ ಸ್ಥಾನದಲ್ಲಿ ವಿಭೀಷಣನ ಹೆಸರನ್ನು ಬಿಟ್ಟರೆ

ಉಳಿದೆಲ್ಲ ಘಟನೆಗಳಲ್ಲಿ ಸಾಮ್ಯವಿದೆ.

11
162
ಪೀಠಿಕೆ

ಸಹ್ಯಾದ್ರಿಖಂಡದಲ್ಲಿ ಕ್ಷೇತ್ರಮಹಿಮೆ ಅಥವಾ ನದಿಯ ಮಹಿಮೆಗಳನ್ನು

ಕಥೆಗಳಲ್ಲಿನ ಕೆಲವು ಘಟನೆಗಳು ಒಂದೇ ಅಚ್ಚಿನಲ್ಲಿ ಅದ್ದಿ ತೆಗೆದಂತಿವೆ. ಉದಾಹರಣ

ಸಂವೀರ ರಾಣಿ , ಹುಂಡ ಮತ್ತು ಕರ್ದಮನಿಗೆ ಸಂಬಂಧಿಸಿದ ಕಥೆಗಳನ್

ಬಹುದು , ಸಂವೀರರಾಣಿ ಪಾಪಿಷ್ಠೆಯಾಗಿದ್ದರೂ ಆಕಸ್ಮಿಕವಾಗಿ ಗ

ಯಲ್ಲಿ ಮರಣ ಹೊಂದುತ್ತಾಳೆ. ಇದರಿಂದ ಆಕೆಯ ಪಾಪಗಳೆಲ್ಲ ನಾಶವಾಗುತ್ತವ

ಹುಂಡನ ಮಲ್ಲನೃಪನನ್ನು ಕೊಲ್ಲುವ ಉದ್ದೇಶದಿಂದ ಮಧುಕೇಶ್ವರ

ಬಾಗಿಲಿನಲ್ಲಿ ಇಡೀರಾತ್ರಿ ನಿಂತಿರುತ್ತಾನೆ. ಈ ಕಾರಣದಿಂದ ಆತನಿಗೆ ಶಿವರಾತ್ರಿಯ

ಜಾಗರಣೆಯಿದ್ದು ಶಿವನನ್ನು ನೋಡಿದ ಫಲ ಪ್ರಾಪ್ತಿಯಾಗುತ್ತದೆ

ಚೋರನಾಗಿದ್ದರೂ ನೇತ್ರಾವತಿನದಿಯಲ್ಲಿ ಸ್ನಾನಮಾಡಿದ್ದರಿಂ

ನಶಿಸಿ ಕೈಲಾಸಕ್ಕೆ ಸಲ್ಲುತ್ತಾನೆ. ಈ ಮೂರೂ ಕಥೆಗಳಲ್ಲಿ ಪ್ರಾಣಹೋದಾಗ

ಭಟರು ಪಾಶ ಹಾಕಿ ಎಳೆದೊಯುವುದು, ಶಿವಗಣರು ಬಂದು ಪಾಶವನ್ನು ಹ

ಕೈಲಾಸಕ್ಕೆ ಕರೆದುಕೊಂಡು ಹೋಗುವ ಸನ್ನಿವೇಶ ಒಂದೇಬಗೆಯಾಗಿದೆ. ಈ ಬ

ತಂತ್ರ ಅನೇಕ ಕಥೆಗಳಲ್ಲಿ ಮತ್ತೆ ಮತ್ತೆ ಬಂದಿದೆ.

ಒಂದು ಸೃಜನಾತ್ಮಕ ಕೃತಿಯ ವಸ್ತು ಪೌರಾಣಿಕವಾಗಿರಲಿ ಅಥವಾ

ವಾಗಿರಲಿ ಅದು ತನ್ನ ಕಾಲದ ರೀತಿನೀತಿಗಳನ್ನು ನಂಬಿಕೆಗಳನ್ನು ಕೃತಿಯ ಮ

ಪ್ರಕಟಿಸುತ್ತದೆ. ಸಹ್ಯಾದ್ರಿಖಂಡದ ಕೆಲವು ಕಥೆಗಳು ಜಾನಪದ ನೆಲಗಟ್

ರಚಿತವಾಗಿರುವ ಸಾಧ್ಯತೆಗಳಿವೆ. ಗರುಡಮಚ್ಚೆ ಹೊಂದಿರುವವರನ್ನು ಹ

ವುದಿಲ್ಲವೆಂಬ ಆಶಯ ನಾಗಗಳ ಕಥೆಯಲ್ಲಿ (16ನೇ ಸಂಧಿ) ವ್ಯಕ್ತವಾಗಿದೆ .

ಪತಿವ್ರತೆಯಂತೆ ಸೋಗು ಹಾಕುವ ಆಶಯ ಸಂವೀರರಾಣಿಯ ಕಥೆಯಲ್ಲಿ ಪ

ವಾಗಿದೆ. ಸಂವೀರರಾಣಿಶೂದ್ರನನ್ನು ಕಂಡಾಗ ಪತಿ ತನ್ನನ್ನು ಬಿಟ್ಟು ಬೇರ

ಮದುವೆಯಾಗಿದ್ದಾನೆ ಎಂದು ಸುಳ್ಳು ಹೇಳಿ ಪತಿವ್ರತೆಯಂತೆ ನಟಿಸುತ್

ಒಂದು ಆಶಯ ನನ್ನಯ್ಯಗಳ ಚಾರಿತ್ರದ ಧನಸೇನ ಸೆಟ್ಟಿಯ ಕಥೆಯಲ್ಲಿ ಮತ

ಣಾಂಬಿ ಬೊಮ್ಮರಸನ ಜೀವಂಧರ ಚರಿತೆಯಲ್ಲಿನ ಒಂದು ಸನ್ನಿವೇಶದಲ್

ಕೊಂಡಿದೆ. ಜೀವಂಧರ ಚರಿತೆಯಲ್ಲಿ ಜೀವಂಧರನನ್ನು ನೋಡಿ ಕಾಮಪರವ

ಅನಂಗಮಾಲೆ

ಗಂಧರ್ವನಾರಿಯು ನಾನೆಮ್ಮಭಾವನು ! ಹಿಂದುಳಿದನು ಕೇಳಮ್ಮ

ತಂದೆ ತನಗೆ ತಕ್ಕವರವ ಕಾಣದೆ ಮನ | ಗುಂದುವನತಿ ಚಿಂತೆಯಲಿ

ಎಂದು ಸೋಗುಹಾಕುತ್ತಾಳೆ . ಜೀವಂಧರ ಈಕೆಗೆ ಮನಸೋಲದೆ ಅವಳಲ

ಅನುರಕ್ತನಾಗಿದ್ದ ಗಂಧರ್ವನಿಗೆ ಹಿತೋಪದೇಶ ಮಾಡುತ್ತಾನ

ಒಂದೇ ಆದರೂ ಸಹ್ಯಾದ್ರಿ ಖಂಡದ ಕಥೆಯ ಸಂದರ್ಭದಲ್ಲಿ ಶೂದ್ರ

ಪ್ರಕಟವಾಗಿದ್ದರೆ ಜೀವಂಧರಚರಿತೆಯಲ್ಲಿ ಜೀವಂಧರನ ಶುಚಿತನಕ್ಕೆ ಈ


ಪೀಠಿಕೆ 163

ಕನ್ನಡಿ ಹಿಡಿಯುತ್ತದೆ. ಹಿಂದೆ ಮನುಷ್ಯರು ಕಣ್ಣುರೆಪ್ಪೆಗಳನ್ನು ಬಡಿಯು

ಎಂಬ ನಂಬಿಕೆ ಸಹ್ಯಾದ್ರಿಖಂಡದಲ್ಲಿ ನಿಮಿಯ ಕಥೆಯ ಮೂಲಕ ಸೂಚಿತವಾಗಿದೆ.

ಈ ಕಥೆ ಮತ್ತು ದುರ್ಮುಖನಾಗನ ಕಥೆಗಳನ್ನು ಜಾನಪದ ವಿದ್ವಾಂಸರ

ವಿವರಣಾತ್ಮಕ ಕಥೆಗಳು ( Etiological tales ) ಎಂಬ ವಿಭಾಗಕ್ಕೆ ಸೇರಿಸಬಹುದು.

ಅಂತೆಯೆ ತಮನು ಯುದ್ಧಕ್ಕೆ ಹೊರಟಾಗ ಉಂಟಾಗುವ ಅಪಶಕುನಗಳು ಆತನ ಭವಿಷ್ಯ

ನ್ನು ನಿರ್ಧರಿಸುತ್ತವೆ.

- ಸಹ್ಯಾದ್ರಿಖಂಡದಲ್ಲಿ ಸಮಕಾಲೀನ ಜೀವನಮೌಲ್ಯಗಳ ಹೊಳಹುಗಳನ್ನು

ಗುರುತಿಸಬಹುದು. ಆ ಕಾಲದಲ್ಲಿಸ್ತ್ರೀಯರು ಮನುಸ್ಮೃತಿಗೆ ಅನುಗುಣವಾಗಿ ನಡೆದು

ಕೊಳ್ಳುತ್ತಿದ್ದರೆಂದು ತೋರುತ್ತದೆ. ಪತಿಸೇವೆ, ಗುರುಹಿರಿಯರ ಸೇವೆಗಳು ಅವರ

ಬದುಕಿನ ಪರಮಗಂತವ್ಯ . ಇಂಥ ಸಮಾಜದಲ್ಲಿ ರೂಪಿತವಾದ ಸಹ್ಯಾದ್ರಿಖ

ಸೋಮಪನ ಹೆಂಡತಿ ಸೋವೆಯ ವ್ಯಕ್ತಿತ್ವ ಬೇರೆಯಾಗಿರಲು ಸಾಧ್ಯವಿಲ್ಲ . ಈಕೆ.

ತನ್ನ ಬಹುವೆಸನಿ ಪತಿಯನ್ನು ಆತನ ಅಪೇಕ್ಷೆಯ ಮೇರೆಗೆ ವೇಶ್ಯಯ ಮನೆಗೆ ಹೊತ್ತ

ಕೊಂಡು ಹೋಗುತ್ತಾಳೆ. ಆತನ ಕಾಮತೃಷೆಯನ್ನು ಹಿಂಗಿಸಲು ತನ್ನ ಒಡವೆಗಳನ್ನ

ಕೊಡುತ್ತಾಳೆ. ಕಡೆಯಲ್ಲಿ ಆತನ ಮರಣವನ್ನು ತಪ್ಪಿಸಲು ತನ್ನ ಪತಿವ್ರತಾಶಕ್ತಿಯಿಂದ

ಸೂರ್ಯನನ್ನು ನಿಲ್ಲಿಸುತ್ತಾಳೆ. ಹೀಗೆ ಸಹ್ಯಾದ್ರಿ ಖಂಡದಲ್ಲಿ ಪರಂಪರಾನುಗತವ

ಸಾಮಾಜಿಕ ಮೌಲ್ಯಗಳು ಯಥೋಚಿತ ಸ್ಥಾನವನ್ನು ಪಡೆದಿವೆ.

ರಾಮಾಯಣ ಮಹಾಭಾರತಗಳ ಕೆಲವು ಪ್ರಸಂಗಗಳು , ಶಾಸ್ತ್ರ ಸಂಬಂಧಿಯ

ವಿಚಾರಗಳು , ಪುರಾಣಗಳ ಸಾರವತ್ತಾದ ಭಾಗಗಳು ಸಹ್ಯಾದ್ರಿಖಂಡದಲ್ಲಿ ಸಂಕ್ಷಿಪ್ತವಾಗಿ

ಬಂದಿವೆ . ಈತನ ಸಂಕ್ಷಿಪ್ತತೆಗೆ ನಿದರ್ಶನವಾಗಿ ೩೮ನೇ ಸಂಧಿಯಲ್ಲಿ ಬರುವ ೧ , ೨

ಪದ್ಯಗಳನ್ನು ನೋಡಬಹುದು, ಇಲ್ಲಿ ಕವಿ ಎರಡುಪದ್ಯಗಳಲ್ಲಿ ರಾಮಾಯಣದ

ಕಥೆಯನ್ನು ಹೇಳಿದ್ದಾನೆ. ದೀರ್ಘವಾದ ವಿವರಣೆಗಳು ಕಡಮೆ . ಆದರೆ ತೀರ

ವಿರಳವಾಗಿ ಪುನರುಕ್ತಿಯಾಗಿದೆ . ೪೨ - ೧೦ರಲ್ಲಿ ಚಕ್ರನದಿಯ ಸ್ನಾನ, ಜಪಗಳಿಂದ

- ಪಿತೃಗಳಿಗೆ ತೃಪ್ತಿ ಎಂದಿದೆ. ಇದೇ ಇಂಗಿತ ೪೨- ೧೩ನೆಯ ಪದ್ಯದಲ್ಲಿ ಪುನರುಕ್ತಿಯಾಗಿದೆ.

ಕಾವೇರಿನದಿಯ ಮಹಿಮೆಯನ್ನು ಹೇಳುವಾಗ ಸ್ವಲ್ಪ ಮಟ್ಟಿನ ಪುನರಾವರ್

ಉಂಟಾಗಿದೆ. ಉಳಿದಂತೆ ಎಲ್ಲಿಯೂ ಈ ಬಗೆಯ ದೋಷವಿಲ್ಲ.

ಸಹ್ಯಾದ್ರಿ ಖಂಡದ ಕರ್ತೃ ಪ್ರಾಚೀನ ಕೃತಿಗಳನ್ನು ಅಭ್ಯಾಸ ಮಾಡಿದ

ತೋರುತ್ತದೆ. ಆತ ಓದಿದ ಕೃತಿಗಳ ಪ್ರಭಾವವನ್ನು ಕೃತಿಯಲ್ಲಿ ಗುರುತಿಸಬಹುದಾ.

ಸಹ್ಯಾದ್ರಿಖಂಡದ ೫೫ - ೫ರಲ್ಲಿರುವ 'ಒಮ್ಮನವು ಲಾಭದಲಿ ನಷ್ಟದಿ ಸಮ

ಗೊಳಿಸುತಿಹೆವು' ಎಂಬ ಮಾತು ಭಗವದ್ಗೀತೆಯಲ್ಲಿ ಬರುವ 'ಸುಖದುಃಖೇ


ಸಮೇತೃತ್ವಾ ಲಾಭಾಲಾಭೌ ಜಯಾಜಯ್ '' ಎಂಬುದರ ಛಾಯೆಯಾಗಿದೆ .
೫೫ -೨ರಲ್ಲಿ ಬಂದಿರುವ ' ಭಕ್ತಜನರಿಗೆ ತನ್ನನೇ ತೆತ್ತಿಹೆನು ' ಎಂಬುದು ಕುವರಾರ
164
ಪೀಠಿಕೆ

ವ್ಯಾಸನ ಉದ್ಯೋಗಪರ್ವದ ' ನಂಬಿದವರಿಗೆ ತನ್ನ ತೆಹ' ( ೧ - ಸೂ ) ಎಂಬ ನುಡಿಯ


ಅನುಕರಣೆಯಂತೆ ಭಾಸವಾಗುತ್ತದೆ. ತುಂಗಭದ್ರಾನದಿಯನ್ನು ವ

ಉದಕ ವಿಷ್ಣುವು ಶಿಲೆ ಮಹೇಶ್ವರ

ಬದಿಯೊಳಿಹ ಮಳಲ್ ಋಷಿಸಮೂಹವು

ಪದದ ದೂರ್ವೆಯು ಸುರರು ಕುಶವೇ ಬ್ರಹ್ಮ ಮುದು ರವಿಯು ೬೧ -೪

ಎಂಬ ಭಾಗ ಪುರಂದರದಾಸರ ಸುಳಾದಿಯಲ್ಲಿ ಬರುವ

ಶಿಲೆಯೆಲ್ಲ ಶಿವಮಯವು ಜಲವೆಲ್ಲ ಹರಿಮಯವು

ವಳಲು ಮೃತ್ತಿಕೆಯೆಲ್ಲ ಮುನಿಯ ಮಯವು

ಬೆಳೆದಿದ್ದ ದರ್ಭೆಗಳು ಬ್ರಹ್ಮಮಯ ನೀನಿದ್ದ

ಸ್ಥಳದಿ ಜಡಜೀವ ಸರ್ವಂ ವಿಷ್ಣುಮಯವು

ಎಂಬ ಸಾಲುಗಳನ್ನು ನೆನಪಿಗೆ ತರುತ್ತದೆ. ಹೀಗೆ ಕ್ವಚಿತ್ತಾಗಿ ಅನ

ಪ್ರಭಾವವನ್ನು ಗುರುತಿಸಬಹುದು.

ಮಹಾಭಾರತದ ಒಂದೆರಡು ಪ್ರಸಂಗಗಳು ಸಹ್ಯಾದ್ರಿಖಂಡದಲ್

ಬದಲಾವಣೆಗಳೊಡನೆ ಕಾಣಿಸಿಕೊಂಡಿವೆ. ಉದಾಹರಣೆಗೆ ಸುಭದ್ರೆಯ ವಿವ

ಸನ್ನಿವೇಶವನ್ನು ನೋಡಬಹುದು. ಕುಮಾರವ್ಯಾಸಭಾರತದ ಆದಿಪರ್ವ

ಸುಭದ್ರೆಯು ವಿವಾಹವಾದ ಬಳಿಕ ಗೊಲ್ಲತಿಯ ವೇಷ ಧರಿಸಿ ಬ್ರೌಪದಿಯ

ಹೋಗಲು ಸಿದ್ದಳಾಗುವಳು. ಆಗ ಅರ್ಜುನನು ಸುಭದ್ರೆಗೆ

ಅರಮನೆಗೆ ನಡೆ ದ್ರುಪದನಂದನೆ

ಕರೆಸಿದರೆ ನೀ ಹೋಗುನಿರುತವ

ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು.

ಅರಸಿ ವಿಗೆ ಮನ್ನಿಸುವಳಲ್ಲಿರು

ಕರೆಸಿಕೊಂಬೆನು ಬಳಿಕಲೆಂದೇ

೧೯ - ೪೭
ಸರಸಿಜಾಕ್ಷಿಯ ಕಳುಹಿದನು ನಿಜರಾಜಮಂದಿರಕೆ

ಸುಭದ್ರೆಯು ಅರ್ಜನ ಹೇಳಿದಂತೆಯೇ ನಡೆದುಕೊಂಡಳು, ದೌಪದಿ ಈ

ನೋಡಿ ' ತಂಗಿ ನೀ ಗೊಲ್ಲರ ಮಗಳೆ ಹುಸಿಯೆನುತ ತಲೆದೂಗಿದಳು.' ಸಹ್

ಖಂಡದಲ್ಲಿ ಈ ಭಾಗವಿಲ್ಲ. ಇಲ್ಲಿ ಸುಭದ್ರೆ ಗೊಲ್ಲತಿಯ ವೇಷ ಧರಿ

ಬಲರಾಮ ಮತ್ತು ಕೃಷ್ಣನು ತಂಗಿಯನ್ನು ಕರೆದೊಯು ದೌಪದಿಗೆ ಒ

ಮಹಾಭಾರತದಲ್ಲಿ ಕದು ಮತ್ತು ವಿನತೆಯರುನೋಡಿದ ಕುದುರೆ ಉತ

ಎಂದಿದೆ. ಇದು ಸಹ್ಯಾದ್ರಿ ಖಂಡದಲ್ಲಿ ಸೂರ್ಯಾಸ್ವವಾಗಿದೆ.

ಮಣಿಪುರದ ರಾಜನ ಮಗಳು ಎಂದು ಮಹಾಭಾರತದಿಂದ ತಿಳಿದು ಬರುತ್ತ


165
ಪೀಠಿಕೆ

ಸಹ್ಯಾದ್ರಿಖಂಡದಲ್ಲಿ ಈಕೆ ಮಧುರೆಯವಳಾಗಿದ್ದಾಳೆ. ಹೀಗೆ ವ್ಯತ್ಯಾಸಗ

ಗುರುತಿಸುತ್ತ ಹೋಗಬಹುದು.

ಸಹ್ಯಾದ್ರಿ ಖಂಡದ ಕೃತಿಯ ಗಾತ್ರವನ್ನು ನೋಡಿದರೆ ಬೆರಳೆಣಿಕೆಯಷ್ಟು ಮಾತ್ರ

ವರ್ಣನೆಗಳು ದೊರೆಯುತ್ತವೆ. ಇಲ್ಲಿನ ವರ್ಣನೆಗಳು ಸರಳವಾಗಿವೆ . ಕವಿ

ಸ್ವಭಾವೋಕ್ತಿ ಚಿತ್ರಗಳನ್ನು ಕೊಟ್ಟಿದ್ದಾನೆ

ತರಣಿ ಹಿಮಕರ ವಕ್ಕಿನೇತ್ರದ

ತರತರದ ಸರ್ಪಗಳ ಮಾಲೆಯ

ಮೆರೆವ ಬಾಲಮೃಗಾಂಕಮೌಳಿಯಲೆಸೆವ ಕೆಂಜೆಡೆಯ

ಸುರಿವ ಗಂಗೆಯು ಕುಸುಮ ಮುತ್ತಿನ

ಸರದ ತೆರದೊಳಗೆಸೆದುತೋರುವ

ತರುಣ ಯೌವನಮೂರ್ತಿ ಶುದ್ಧ ಸ್ಪಟಿಕ ಸಂಕಾಶ ೨ - ೧೪

ಎಂಬಲ್ಲಿನ ಶಿವನ ವರ್ಣನೆಯನ್ನು ನೋಡಬಹುದು.

ಈತ ಶಾಸ್ತ್ರವಿಚಾರಗಳನ್ನು ಕೂಡ ಸರಳವಾಗಿ ಪ್ರತಿಪಾದಿಸಿದ್ದಾನೆ. ಉ

ಹರಣೆಗೆ ೨೭- ೧೮ರಲ್ಲಿ ಮಾಯೆಯನ್ನು ವಿಶ್ಲೇಷಿಸಿರುವುದನ್ನು ಗಮನಿಸಬಹುದು.

ಸಹ್ಯಾದ್ರಿಖಂಡದಲ್ಲಿ ಉಪಮೆ , ದೃಷ್ಟಾಂತಗಳನ್ನು ಬಿಟ್ಟರೆ ಇತರ ಅಲಂಕಾರ

ಯಾದಂತೆ ಕಂಡುಬರುವುದಿಲ್ಲ. ಒಟ್ಟಾರೆ ಕೃತಿಯನ್ನು ಪರಿಗಣಿಸಿ ಹೇಳುವುದ

ಉಪಮೆಗಳ ಸಂಖ್ಯೆ ಕೂಡ ಅಧಿಕವಾಗಿಲ್ಲ . ಈತನ ಉಪವೆ ಮತ್ತು ದೃಷ್ಟಾಂತ

ನೇರವಾಗಿವೆ. ಉದಾ - ತೈಲ ತೀರಿದ ಸೊಡರು ಉರಿವಂತೆ (೧ - ೨೩ ) ಕಾಣದಂಧಗೆ ಕಣ್ಣು

ಬಂದಂತೆ (೧೬- ೧೪) ತಿನಿಸಿಗೈದವ ಇಲಿಯ ತೆರದಲಿ ( ೪೧ - ೪) ನೊಂದ ಹುಣ್ಣಿ

ನೋಳುಪ್ಪನಿಡುವಂತೆ (೫೭- ೨೦) ಗಜವ ಬೆರಸುವ ಸಿಂಹನಂದದಿ ( ೪೬ - ೭ ) ಇತ್ಯಾದಿ,


ಅಲ್ಲಲ್ಲಿ ಕೆಲವುನೀತಿಮಾತುಗಳು , ಸೂತ್ರಪ್ರಾಯವಾದ ನುಡಿಗಳು ಕಂಡುಬರುತ್ತವ

ಪುಣ್ಯಕಥೆಗಳ ಬದಲುಬುದ್ದಿಯ ಬಿಟ್ಟು ಕೇಳ್ಳುದು ( ೭ - ೨೧) ಬಹಳ ಪರಿಚಿತಿಯ

ಲೋಕದಿ ವಿಹಿತವೆ ವಿಪರೀತವಪ್ಪುದು (೯ ೯) ಕ್ಷಮೆಯೇ ಸಜ್ಜನರ ಮತವು


( ೧೦ - ೧೭) ಮಾತುರ್ವಚನವೇ ಪಥವು ( ೫೬ - ೨೦)ಕೊಪವೇ ಮನುಜರಿಗೆ ಕೇಡಿನ

ರೂಪು( ೨೭ - ೯ ) ಎಂಬಂಥ ವಾಕ್ಯಗಳು ಬೋಧಪ್ರದವಾಗಿವೆ.

ಸಹ್ಯಾದ್ರಿಖಂಡದ ಭಾಷೆ, ಶೈಲಿಗಳು ಗಮನಾರ್ಹವಾಗಿವೆ. ಇಲ್ಲಿಯ ಭಾಷೆ

ಸರಳವಾಗಿರುವುದರಿಂದ ಇಡೀ ಕಾವ್ಯ ಸರಾಗವಾಗಿ ಓದಿಸಿಕೊಂಡು ಹೋಗುತ್ತ

ಈ ಕೃತಿಯ ಕೃರ್ತ ಕರಾವಳಿಪ್ರದೇಶದವನಾದ್ದರಿಂದ ಈತನ ಶಬ್ದಕೋಶ

ಕರಾವಳಿ ಭಾಗಕ್ಕೆ ವಿಶಿಷ್ಟವಾಗಿರುವ ಶಬ್ದಗಳು ಕಂಡುಬರುತ್ತವೆ . ಉದಾ

ಉರುಟು, ತುರಿಸು , ಹಸಗೆಡು, ಚಂಡಿ, ಬೆರಸು , ಗೋಣು ಮೊದಲಾದವು

ಈ ಶಬ್ದಗಳು ಆ ಪ್ರದೇಶದಲ್ಲಿ ಪ್ರಚಲಿತವಿರುವ ಅರ್ಥಕ್ಕೆ ಅನುಗುಣವಾಗಿ ಪ್ರಯೋಗ

ವಾಗಿವೆ. ಉದಾಹರಣೆಗೆ ಕರಾವಳಿಭಾಗದಲ್ಲಿ ಗುಂಡಾಗಿರುವುದಕ್ಕೆ 'ಉರುಟು


166
ಪೀಠಿಕೆ

ಎಂದು ಹೇಳುತ್ತಾರೆ. ಬೆರಸು ಶಬ್ದ ಅಲ್ಲಿ ಅಟ್ಟಿಸು, ಬೆನ್ನಟ್ಟು ಎಂಬ

ರೂಢಿಯಲ್ಲಿದೆ. ಹೀಗೆ ಈತನ ಭಾಷೆಯಲ್ಲಿ ಪ್ರಾದೇಶಿಕತೆಯನ್ನು ಗು

ಈತ ಪ್ರಾಸವನ್ನು ಕಟ್ಟುನಿಟ್ಟಾಗಿ ಬಳಸಿದಂತೆ ತೋರುವುದಿಲ್ಲ. ಕೆಲವೆಡೆ

ವಾಗಿದೆ. ಲಿಪಿಕಾರನ ದೋಷದಿಂದಾಗಿ ಪ್ರಾಸಭಂಗವಾಗಿರುವ ಉದಾಹರಣೆಗ

ಇವೆ . ೪೮- ೪ನೇ ಪದ್ಯದಲ್ಲಿ ಮೊದಲ ಮೂರು ಪಾದದಲ್ಲಿ ಒಂದು ಪ್ರಾಸ 4 ,5


ಪಾದಗಳಲ್ಲಿ ಮತ್ತೊಂದು ಪ್ರಾಸವಿದೆ. ಇದು ಎರಡು ಬೇರೆ ಬೇರೆ

ತುಣುಕುಗಳಾಗಿರಲೂಬಹುದು.

ಆದಿಯಿಂದ ಅಂತ್ಯದವರೆಗೆ ಸಹ್ಯಾದ್ರಿಖಂಡ ಭಾವಿಂನಿಷಟ್ಟದಿಯಲ್ಲಿ

ವಾಗಿದೆ. ಕೃತಿಯ ವಸ್ತುವಿಗೆ ಭಾಮಿನಿಯ ಬಂಧ ಹೇಳಿ ಮಾಡಿಸಿದಂತಿದೆ. ಕವಿಯ

ಕಾವ್ಯದ ಬಹು ಭಾಗವನ್ನು 3 + 4 + 3 + 4ರ ಲಯದಲ್ಲಿ ನಿರ್ವಹಿಸಿದ್ದಾನೆ. ಕ್ವಚಿ

3 + 3 + 4 + 4 ( ೪೬ - ೧೧) ಎಂಬಂಥ ಗಣವಿಭಾಗ ಕಾಣಿಸಿಕೊಂಡಿದೆ. ಛಂದಸ್ಸಿಗಾ

ಕ್ಷತ್ರಿಯ > ಕ್ಷತ್ರಿ , ಸ್ಪಟಿಕ > ಸ್ವಾಟಿಕ , ಶಪಿಸು > ಶಾಪಿಸು ಈ ಬ

ರೂಪಾಂತರಗಳಾಗಿವೆ .

ಈ ಕೃತಿಯ ವಸ್ತು ಕನ್ನಡ ಸಾಹಿತ್ಯದಲ್ಲಿ ನೂತನವಾದುದು. ಈಗ

ಪರಿಶೀಲಿಸಿದಂತೆ ತೀರ್ಥ, ಕ್ಷೇತ್ರಗಳನ್ನು ಕುರಿತ ಗ್ರಂಥಗಳು ಸಹ್ಯಾದ

ಪೂರ್ವದಲ್ಲಿ ಸಾಕಷ್ಟು ರಚಿತವಾಗಿದ್ದರೂ ಅವೆಲ್ಲ ಒಂದು ನಿರ

ಕ್ಷೇತ್ರಕ್ಕೆ ಸಂಬಂಧಿಸಿವೆ. ಕನ್ನಡ ಸಾಹಿತ್ಯದಲ್ಲಿ ಒಂದು ವಿಸ್ತಾರವಾದ ವಲ

ಕಕ್ಷೆಗೆ ಒಳಪಡಿಸಿ ಅಲ್ಲಿರುವ ತೀರ್ಥ, ಕ್ಷೇತ್ರಗಳನ್ನು ಸವಿಾಕ್ಷಿಸಿರುವ ಕೃತ

ಸಹ್ಯಾದ್ರಿಖಂಡ ಮೊಟ್ಟಮೊದಲ ಕೃತಿಯಾಗಿದೆ. ಈ ಕಾರಣದಿಂ

ಸಾಹಿತ್ಯಕೃತಿಗಳ ಗುಂಪಿನಲ್ಲಿ ಸಹ್ಯಾದ್ರಿಖಂಡಕ್ಕೆ ಗಣನೀಯ ಸ್ಥಾನವಿದೆ.

ಸಹ್ಯಾದ್ರಿಯನ್ನು ಕುರಿತು ಅಪಾರ ಒಲವಿದೆ. ಆತ ಇಲ್ಲಿನ ತೀರ್ಥಕ್ಷೇ

ಸಂದರ್ಶಿಸಿರುವಂತೆತೋರುತ್ತದೆ.

ಎಲ್ಲಿ ಎಲ್ಲಿಯು ನಾನು ಪೋಗುವೆ

ನಲ್ಲಿ ಸಹ್ಯಾಚಲವೆ ಬುಡ ತುದಿ |

ಯಲ್ಲಿ ಸಾಗರತನಕ ನದಿಯೊವತ್ತು ಯೋಜನವು

ನಿಲ್ಲದೇ ಮಳೆ ಬೆಳೆ ಸುಭಿಕ್ಷವು

ಚೆಲ್ವ ಋಷ್ಯಾಶ್ರಮ ಮಹೌಷಧಿ


೫೮ . ೩
ಸಲ್ಲಲಿತ ಕೂಪಗಳು ನೆಲಸಲಿ ಪುಣ್ಯದೇಶದೊಳು

ಎಂಬುದು ಸೀತಾನದಿಯ ಆಶಯ ಮಾತ್ರವಲ್ಲ, ಕವಿಯ ಆಶಯವೂ ಹೌ

ಗೋದಾವರಿ ನದಿಯಿಂದ ಪಯಸ್ವಿನಿ ನದಿಯವರೆಗೆ, ಬನವಾಸಿಯಿಂದ ಭಗವತಿ ಕ್ಷ

ವರೆಗೆ ಅನೇಕ ತೀರ್ಥ ಕ್ಷೇತ್ರಗಳ ಪಕ್ಷಿನೋಟಸಹ್ಯಾದ್ರಿಖಂಡದಲ್ಲಿದೆ. ಕವಿಗ


ಪೀಠಿಕೆ - 167

ವಲಯದ ನಿಸರ್ಗದ ಚೆಲುವಾಗಲಿ, ಅಲ್ಲಿಯ ನಿತ್ಯ ಹರಿದ್ವರ್ಣದ ಕಾಡಾಗಲಿ , ಮೃಗ

ಪಕ್ಷಿಗಳ ಉಲುಹಾಗಲಿ ಸ್ಫೂರ್ತಿ ನೀಡದಿರುವುದು ಆಶ್ಚರ್ಯವನ್ನುಂಟುಮಾಡುತ್ತ

ಈತ ಸಹ್ಯಾದ್ರಿಖಂಡವನ್ನು ಪರಿಭಾವಿಸಿರುವುದು ಧಾರ್ಮಿಕ ದೃಷ್ಟಿಯ

ಆದ್ದರಿಂದ ಸಹ್ಯಾದ್ರಿಯ ನಿಸರ್ಗ ಸಂಪತ್ತು , ಇತಿಹಾಸ, ಭೌಗೋಳಿಕ ವೈವಿಧ್

ಕಡೆಗೆ ಲಕ್ಷ ಹರಿಸಲು ಹೋಗಿಲ್ಲ. ಬಹುಶಃ ಅಂಥ ಉದ್ದೇಶವೂ ಇದ್ದಂ

ತೋರುವುದಿಲ್ಲ. .

ಸಹ್ಯಾದ್ರಿಖಂಡ ಪುರಾಣಿಕನ ಓಟದಲ್ಲಿ ಸಾಗಿದೆ . ಪುರಾಣಿಕನ ಲಕ್ಷಣ , ಪುರಾಣ

ವನ್ನು ಹೇಗೆ ಕೇಳಬೇಕು ಎಂಬ ಬಗೆಗೆ ಈ ಕೃತಿಯಲ್ಲಿ ಪ್ರಸ್ತಾಪಿಸಿದ್ದಾನೆ. ಇಲ್ಲಿ ಸಾ

ಅಂಶಗಳು ಗೌಣ. ವಸ್ತು ಪ್ರಧಾನ ಕವಿಗೆ ಸಾಹಿತ್ಯಕ ಸೌಂದರ್ಯಕ್ಕಿಂತ ದೈವ

ಸಂಕೀರ್ತನೆಯೆ ಮುಖ್ಯ . ಇದರಿಂದಾಗಿ ಕಾವ್ಯಕಲೆಯ ಸೂಕ್ಷ್ಮ ಧ್ವನಿಗಳು ಮರೆಯಾಗಿವೆ.

ಪೌರಾಣಿಕ ಅಂಶಗಳಿಗೆ ಒತ್ತುಕೊಟ್ಟಿರುವುದರಿಂದ ಭಾರತದ ಪುರಾಣ ಕಥೆಗಳು

ದೇವತೆಗಳು ಮತ್ತು ಇವು ಜನಜೀವನದಲ್ಲಿ ವಹಿಸಿರುವ ಪಾತ್ರ - ಈ ಬಗೆಗೆ ಸ್ಪಷ್ಟ

- ಚಿತ್ರ ನೀಡುವಲ್ಲಿ ಸಹ್ಯಾದ್ರಿಖಂಡ ಯಶಸ್ವಿಯಾಗಿದೆ.

ಕವಿ ಈ ಕೃತಿಯಲ್ಲಿ ತೀರ್ಥ ಅಥವಾ ಕ್ಷೇತ್ರಗಳು ಸೃಷ್ಟಿಯಾದ ಪರಿ , ಅವುಗಳ


ಮಹಿಮೆ ಮತ್ತು ಸಂದರ್ಶನ, ಸ್ನಾನಗಳಿಂದುಂಟಾಗುವ ಫಲ - ಇವುಗಳನ್ನು ನಿರ

ದ್ದಾನೆ ನಿಜ, ಕೃತಿಯ ಆಂತರ್ಯದಲ್ಲಿ ಶಾಪ, ನಿಃಶ್ಯಾಪ, ಯಜ್ಞ , ಪಿಂಡಪ್ರದಾನ

ಬ್ರಾಹ್ಮಣ ಭೋಜನ ಮೊದಲಾದ ಹಲವು ಸಂಗತಿಗಳು ವ್ಯಕ್ತವಾಗಿವೆ. ಸಹ್ಯಾದ

ಖಂಡವನ್ನು ವಿಚಾರವಾದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದಾಗ ಇಂಥ ಕೆಲವು

ಅಂಶಗಳು ಇವತ್ತಿನ ಸಂದರ್ಭದಲ್ಲಿ ಹೇಗೆ ಅರ್ಥಪೂರ್ಣವಾಗುತ್ತವೆ ಎಂಬ ಅನು

ಉಂಟಾಗದೆ ಇರುವುದಿಲ್ಲ. ಹಿಂದೂಧರ್ಮದಲ್ಲಿ ಬೆಸೆದುಕೊಂಡಿರುವ ಈ ತೆ

ನಂಬಿಕೆಗಳ , ಆಚರಣೆಗಳ ವಿರುದ್ಧ ಇರುವ ಆಕ್ಷೇಪಗಳು ಇವತ್ತಿನದಲ್ಲ. ಹತ್ತನೆಯ

ಶತವರಾನದಲ್ಲಿದ್ದ ಸೋಮದೇವನೆಂಬ ಜೈನಕವಿ ಯಶಸ್ತಿಲಕ ಚಂಪು ಗ್ರಂಥದಲ್ಲಿ ಶ್ರಾದ್ಧ ,

ತೀರ್ಥಸ್ನಾನಗಳನ್ನು ಖಂಡಿಸಿದ್ದಾನೆ. ಜಟಾಸಿಂಹನಂದಿ ಎಂಬಾತ ವರಾಂಗ

ಯಲ್ಲಿ ಹಿಂದೂದೇವತೆಗಳು ಆಯುಧಗಳನ್ನು ಧರಿಸಿರುವುದನ್ನು ಟೀಕಿಸಿದ್ದ

- ಸು . 1500ರಲ್ಲಿದ್ದ ಆಯತರ್ವನು ಕನ್ನಡ ರತ್ನಕರಂಡಕ ಶ್ರಾವಕಾಚಾರದಲ್ಲಿ ಅಮೂಢ

ದೃಷ್ಟಿಯನ್ನು ವಿವರಿಸುವಾಗ ಯಜ್ಞ , ಪಿತೃಕಾರ್ಯ ಮೊದಲಾದ ಸಂದರ್ಭಗಳಲ್ಲಿ ಪ್ರಾಣಿ

ವಧೆ ಮಾಡುವುದನ್ನು ತಪ್ಪೆಂದು ಪ್ರತಿಪಾದಿಸಿದ್ದಾನೆ. ಅಂತೆಯೆ ಲೋಕಮೂ

ಹೇಳುವಾಗ ''ಕೆರೆ ತೊರೆ ಭಾವಿ ಕೊಳಂ ಕುಂಡಮೆಂದಿವು ಮೊದಲಾಗೊಡೆಯವಂ

ಮಿಂದೊಡೆ ಪುಣ್ಯವೆಂದು ಲೋಕವಾದಮವರೊಳು ಪುಣ್ಯಮಪ್ರೊಡೆಯಲ್ಲಿಯೇ ಪುಟ್

ಯಲ್ಲಿಯೇ ಸಾವ ಮತ್ರ್ಯ ಮಕರ ಮಂಡೂಕಾದಿಗಳೆಲ್ಲಂ ಪುಣ್ಯಂಗೆಯ್ಯಲೇನೇಳ

ಮಿಲ್ಲೆಂಬೆಯಪ್ರೊಡೆ ಮುನ್ನಿನ ನುಡಿ ಪುಸಿಯಕ್ಕುಂ'' ಎಂದಿದ್ದಾನೆ. ಹೀಗೆ


168
ಪೀಠಿಕೆ

ಇಂಥ ಪ್ರತಿಭಟನೆಗಳು ನಡೆದರೂ ಇಂದಿಗೂ ಕ್ಷೇತ್ರದರ್ಶನ ತೀರ್ಥಸ್ನಾನ , ಪಿ

ಪ್ರದಾನ ಇತ್ಯಾದಿ ಆಚರಣೆಗಳು ಹಿಂದೂಧರ್ಮದಲ್ಲಿ ಉಳಿದುಕೊಂಡು ಬಂ

ಇದಕ್ಕೆ ಕಾರಣ ಹಿಂದೂ ಸಮಾಜದ ಮೇಲೆ ಇವುಗಳ ಗಾಢವಾದ ಪ್ರಭಾವ ಪರಿಣ

ಗಳು . ಇಂಥ ಆಚರಣೆಗಳು ಉಳಿದು ಬರುವಲ್ಲಿ ಸಹ್ಯಾದ್ರಿಖಂಡದ

ತಮ್ಮ ಪಾಲನ್ನು ನೀಡಿವೆ.

ಹಸ್ತಪ್ರತಿಗಳ ವಿವರ

ಸಹ್ಯಾದ್ರಿಖಂಡವನ್ನು ಎರಡು ಹಸ್ತಪ್ರತಿಗಳ ಸಹಾಯದ

ಆ ಪ್ರತಿಗಳ ವಿವರಗಳು ಹೀಗಿವೆ.

ಕ : ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಕ್ರಮಸಂಖ್ಯೆ ಕೆ.

ಇದು ಓಲೆಯ ಪ್ರತಿ, ಇದರಲ್ಲಿ 239 ಪತ್ರಗಳಿವೆ. ಪ್ರತಿಯ ಉದ್ದ 22 ಸೆಂ . ವಿರಾ

ಅಗಲ 7 ಸೆಂ . ಮಿಾ , ಪ್ರತಿಪತ್ರದಲ್ಲಿ 10 ಪಂಕ್ತಿಗಳು ಪ್ರತಿ ಪಂಕ್ತಿಯಲ್ಲಿ

ಅಕ್ಷರಗಳಿವೆ. ಈ ಪ್ರತಿಯಿಂದ ಮುದ್ರಣಪ್ರತಿಯನ್ನು ತಯಾರಿಸಿದೆ. ಇದರಲ್

ಸಂಧಿ ಇಲ್ಲ. ಇದು ಕುವೆಂಪು ಅವರು ಸಂಸ್ಥೆಯ ಹಸ್ತಪ್ರತಿಭಂಡಾರಕ್ಕೆ

ಕೊಡುಗೆ, ಕುವೆಂಪು ಅವರ ' ನೆನಪಿನ ದೋಣಿಯಲ್ಲಿ' ಈ ಹಸ್ತಪ್ರತಿಯ ಪ್ರಸ

“ ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನ ನೆನಪಿನಲ್ಲಿ ಇಂದಿಗೂ ಪೂಜ್ಯವಾಗಿ ಉಳ

ಚಿತ್ರವೆಂದರೆ ಅಜ್ಜಯ್ಯನನೇತೃತ್ವದಲ್ಲಿ ನವರಾತ್ರಿಯ ಒಂಬತ್ತು ದಿನಗಳೂ ಅ


ವೆಂಬಂತೆ ನಡೆಯುತ್ತಿದ್ದ ಸರಸ್ವತಿಪೂಜೆ, ಅದು ನಡೆಯುತ್ತಿದ್ದುದು

ಉಪ್ಪರಿಗೆಯ ಮೇಲಣ ಮಳಿಗೆಕೋಣೆಯಲ್ಲಿ, ಯಾವ ಚಿತ್ರಪಟವಾಗಲಿ ವಿಗ್ರಹವಾಗ

ವಾಗ್ದವಿಯನ್ನು ಪ್ರತಿಮಿಸುತ್ತಿರಲಿಲ್ಲ . ಪುಸ್ತಕಗಳು ! ಪುಸ್ತಕಗಳು ಮತ್ತೂ ಪ

' ಗಳು ! ಮತ್ತು , ನಾವು ಓದು ಬರೆಯಲು ಪ್ರಾರಂಭಿಸಿದ ಮೇಲೆ ನಮ್ಮ

ಬಳಪ , ಸೀಸದಕಡ್ಡಿ , ಲೇಖನಿ , ಕಾಪಿಪುಸ್ತಕ ಕೊನೆಗೆ ಮಸಿದೌತಿ ! ಪುಸ್ತಕಗ

ನಮ್ಮ ಮನೆಯಲ್ಲಿ ಆಗ ಅಚ್ಚಾದ ಪುಸ್ತಕಗಳ ಲೈಬ್ರರಿ ಇತ್ತು ಎಂದು

ಭಾವಿಸಿಯಾರು ? ಅವೆಲ್ಲ ಓಲೆಗರಿಪುಸ್ತಕಗಳು ! ಎರಡೋ ಮೂರೋ ದೊಡ

ದೊಡ್ಡ ಬೆತ್ತದ ಪೆಟ್ಟಿಗೆಗಳಲ್ಲಿ ತುಂಬಿ ಇಡುತ್ತಿದ್ದ ಓಲೆಗರಿ ಪುಸ್ತಕಗಳು - ರಾಮಾಯ

ಭಾರತ, ಜೈಮಿನಿ, ಸಹ್ಯಾದ್ರಿ ಕಾಂಡ ಇತ್ಯಾದಿ ಇತ್ಯಾದಿ. ಬಹುಶಃ ಅವುಗಳೆಲ

ಜಿಲ್ಲೆಯಿಂದ ಬಂದ ಐಗಳ ಕೈಲಿ ಬಹಳ ಹಿಂದಿನಿಂದಲೂ ಬರೆಯಿಸಿದ್ದವಿರಬೇಕ

ಒಂದೊಂದು ಗ್ರಂಥಕ್ಕೂ ವರುಷವೆಲ್ಲ ಅದನ್ನು ಬರೆದು ಮುಗಿಸುವ

ಯಲ್ಲಿಯೇ ಊಟ, ಬಟ್ಟೆ , ತಿಂಡಿ ಎಲ್ಲವನ್ನೂ ನೀಡಿ ಅದು ಮುಕ್

ವಿಶೇಷ ಪೂಜೆ ನಡೆಸಿ ಲಿಪಿಕಾರನಿಗೆ ಕೊಡಬೇಕಾಗಿದ್ದ ಆಗಿನ ಕಾಲಕ್ಕೆ ತು


169
ಪೀಠಿಕೆ

ದುಬಾರಿಯೆ ಆದ ನೂರೊ , ಇನ್ನೂರೂ ರೂಪಾಯಿಗಳನ್ನು ಸಂತೋಷದಿಂದ

ಸಂಭಾವನೆಯಾಗಿ ಕೊಟ್ಟಿರಬೇಕು. ಅಂತೂ ಅಜ್ಜಯ್ಯ ಅವುಗಳೊಡನೆ ವ್ಯವ

ಸುತ್ತಿದ್ದ ರೀತಿಯನ್ನು ನೋಡಿಯೇ ನಮಗೆ ಅವು ಆತ್ಯಂತ ಅಮೂಲ್ಯವೂ ಪವಿತ್ರವ

ಆದ ವಸ್ತುಗಳು ಎಂಬ ಭಾವನೆ ಮೂಡುತ್ತಿತ್ತು . ”

ಹಸ್ತಪ್ರತಿಯ ಕಡೆಯಲ್ಲಿ “ ಈ ಪುಸ್ತಕವನ್ನು ಬರದಾತ ಕಂನಡಜಿಲ್ಲಾ

- ಜೋರಾಡಿ ಕ್ರಿಷ್ಣಶೆಟ್ರ ಪೌತ್ರ ಅಂತ್ಯೆಯ ಕುಪ್ಪಳಿಯಲ್ಲು ಯಿರುವಾಗ್ಗೆ ಬರೆದ ಪುಸ್ತಕಕ್

ಶುಭಮಸ್ತು '' ಎಂಬ ಬರಹ ನೆನಪಿನ ದೋಣಿಗಳಲ್ಲಿನ ಮಾತುಗಳಿಗೆ ಪುಷ್ಟಿ ನೀಡಿದೆ.

ಗ : ಇದು ತೆಕ್ಕುಂಜಕೇಶವಭಟ್ಟ , ಅಮ್ಮೆಂಬಳ , ಕುರ್ನಾಡು, ದಕ್ಷಿಣ ಕನ್ನಡ ಇ

ಪ್ರತಿ ಮಾಡಿ ಕಳಿಸಿದ ಪ್ರತಿ. ಇದನ್ನು ಕೇಶವಭಟ್ಟರ ಪೂರ್ವಜರಾದ ಕೇಶವಭಟ್ಟರು

ಓಲೆಗರಿಯಲ್ಲಿ ಪ್ರತಿಮಾಡಿಟ್ಟಿದ್ದ ಸಹ್ಯಾದ್ರಿ ಖಂಡದ ಪ್ರತಿಯಿಂದ ನಕಲು ಮ

ತೆಕ್ಕುಂಜ ಕೇಶವಭಟ್ಟರು ಹಸ್ತಪ್ರತಿಯ ಅರಂಭದಲ್ಲಿ ಅಲ್ಲಲ್ಲಿ ಅಕ್ಷರ ಸ್ಟಾಲಿತ್ಯಾದಿ

ದೋಷಗಳು ಕಂಡುಬಂದುದನ್ನು ಯಥಾವತಿಯಾಗಿ ಸರಿಪಡಿಸುವ ಸಾಹಸ ಮಾಡಿದರೂ

ಇದರಲ್ಲಿ ಇನ್ನೂ ಕೆಲವು ಲೋಪದೋಷಗಳಿವೆ '' ಎಂದು ಬರೆದಿದ್ದರಿಂದ ಕ ಪ್ರತಿಯ

ಪಾಠಗಳನ್ನು ಬಹುಪಾಲು ಸ್ವೀಕರಿಸಿದೆ.

ಗ ಪ್ರತಿಯಲ್ಲಿ ೮೬ ಸಂಧಿಗಳಿವೆ. ಕ ಮತ್ತು ಗ ಪ್ರತಿಗಳು ಭಿನ್ನ ಮೂಲಗಳಿಗೆ

ಸೇರಿದ ಪ್ರತಿಗಳಾಗಿವೆ. ಪಾಠಗಳು ಸಾಮಾನ್ಯವಾಗಿವೆ. ಕ ಪ್ರತಿಯಲ್ಲಿ ೮೮ ನೇ ಸಂ

ಯಲ್ಲಿ ಮಂಗಳ ಪದ್ಯಗಳು ಬರುತ್ತವೆ. ಕೃತಿಯ ಕಡೆಯ ಸಂಧಿಯಲ್ಲಿ ಮಂಗಳ ಪದ್ಯ

ಗಳು ಬರುವುದು ರೂಢಿ. ಆದರೆ ಇಲ್ಲಿ ಮಂಗಳ ಪದ್ಯಗಳ ಬಳಿಕ ಒಂದು ಸಂಧಿ ( ೮೯

ನೇ ಸಂಧಿ) ಹೆಚ್ಚಾಗಿದ್ದು ಇದರಲ್ಲಿ ಭುವನ , ಬ್ರಹ್ಮಾಂಡ ಇತ್ಯಾದಿ ವಿವರಗ

ಯಲ್ಲಿ ಕಡೆಯ ಮೂರು ಸಂಧಿಗಳಿಲ್ಲ . ಏಕೈಕ ಪ್ರತಿಯಿಂದ ಈ ಭಾಗಗಳನ್ನು ಪರಿಷ್ಕರಿ

ಸಿದೆ. ೮೯ ನೇ ಸಂಧಿ ಪ್ರಕ್ರಿಪ್ತವಾಗಿರಲೂ ಬಹುದು. ಆದರೆ ಇದು ಪ್ರಕ್ಷಿಪ್ತ ಎಂದು

ನಿರ್ಧರಿಸಲು ಬೇರೊಂದು ಹಸ್ತಪ್ರತಿ ಇಲ್ಲದಿರುವುದರಿಂದ ಕ ಪ್ರತಿಯನ್ನು ಅನ

- ೮೯ನೇ ಸಂಧಿಯನ್ನು ಪಠ್ಯಭಾಗಕ್ಕೆ ಸೇರಿಸಿದ್ದೇನೆ.


ಈ ಕೃತಿಯನ್ನು ಹೊರತರುವಲ್ಲಿ ಅನೇಕ ಮಂದಿ ವಿವಿಧ ಹಂತಗಳಲ್ಲಿ ನೆರವಾಗಿ

ದ್ದಾರೆ. ಶ್ರೀಯುತರುಗಳಾದ ತೆಕ್ಕುಂಜ ಕೇಶವಭಟ್ಟ , ಎನ್ . ಬಸವಾರಾಧ್ಯ , ಜಿ . ಜಿ.

ಮಂಜುನಾಥನ್ , ಸೀತಾರಾಮ ಜಾಗೀರ್‌ದಾರ್‌ , ಜಿ. ಎಸ್ . ಭಟ್ಟ , ಡಾ . ಕೆ. ಜಿ .

ನಾರಾಯಣ ಪ್ರಸಾದ್ , ಯು ಎಸ್ . ರಾಮಣ್ಣ , ಟಿ . ವಿ. ಶಿವರುದ್ರಪ್ಪ ಶಂಕರನಾರಾ


ಯಣದ ಎಸ್ . ಸುಬ್ರಹ್ಮಣ್ಯಭಟ್ಟ , ಶ್ರೀ ಮೀರಾ ಪ್ರಿಂಟರ್ ಮಾಲೀಕರಾದ ಕೆ.

ಪುಟ್ಟಸ್ವಾಮಿ ಇವರೆಲ್ಲರಿಗೂ ನನ್ನ ವಂದನೆಗಳು ಸಲ್ಲುತ್ತವೆ.

ವೈ . ಸಿ . ಭಾನುಮತಿ

* ಕುವೆಂಪು : ನೆನಪಿನ ದೋಣಿಯಲ್ಲಿ ಪು. ೧೭


ದೇವಸ್ಥಾನ

ಆದಿಸುಬ್ರಹ್ಮಣ್ಯ

.
1
2.ಸುಬ್ರಹಮಣಯದೇವಸಥಾನೊಗಿೋಪುರ
3, ಲೋಪಾಮುದ್ರೆ
4, ತಲಕಾವೇರಿ
5.ಕೋಟೇಶ್ವ
6, ಗೋಕರ್ಣದ ಮಹಾಬಲೇಶ್ವರ ದೇವಾಲಯ
7.ಕುಂಭಾಸಿ:ಹರಿಕ್ಷೇತಸೂಯೀಥಚಂದ್ರ
9,ಗೋಕರ್ಣದಗಪತಿ

8,ಕುಂಭ
ಸಹ್ಯಾದ್ರಿ ಖಂಡ
ಒಂದನೆಯ ಸಂಧಿ

ಶ್ರೀಮದಮರೇಂದ್ರಾದಿವಂದಿತ

ಸಾವಜಾಸ್ಯ ಕಪೋಲ ಮದಜಲ

ಕಾಮಿತಾಳಿ ಸಮೂಹ ಝೇಂಕೃತರವನಿವಾರಣದ

ಚಾಮರಾನ್ವಿತ ಶೂರ್ಪಕರ್ಣನಿಸು

ಕೋಮಲಾರುಣಗಿರಿನಿ ಭಾಂಗದ

ಕಾಮಿತದ ಕರಕಲಿತ ಪಾಶಾಂಕುಶಗೆ ವಂದಿಸುವೆ

ಅರುಣನುದಯಾಂತರದಿ ಸೂರ್ಯನ

ಕಿರಣ ಹೊಳೆವಂದದಲಿ ಗಜಮುಖ

ಕರುಣದಿಂ ನಿರ್ಮಲದ ಶಾರದಚಂದ್ರ ಧವಳಿತದ

ಕರದ ವೀಣೆಯ ಪುಸ್ತಕದ ಭಾ

ಸುರದ ಮಣಿತಾಟಂಕ ನಾನಾ

ಭರಣಶೋಭಿತೆ ಸುಮುಖಿ ಶಾರದೆಗೆರಗಿ ಪ್ರಾರ್ಥಿಸುವೆ

ತರಣಿಮಂಡಲ ಮಧ್ಯವರ್ತಿಯ

ತರುಣ ತುಳಸಿಯಮಾಲ ಮಣಿ ಭಾ

ಸುರದ ಕೌಸ್ತುಭ ವೈಜಯಂತಿಯ ಮಕರಕುಂಡಲದ

ಕರದಿ ಧರಿಸಿದ ಶಂಖ ಚಕ್ರದ

ಮಿರುಪ ಪೀತಾಂಬರದ ಮಕುಟವು


G
ಮೆರೆವ ' ದೇವರದೇವ ಲಕ್ಷ್ಮಿವರಗೆ ವಂದಿಸುವೆ

ಸಕಲ ಜಗದಾಧಾರ ಸರ್ವಾ

ತ್ಮಕ ಜಗತ್ 10ಸ್ಥಿತ್ಯಂತ ಕಾರಣ16

ನಿಖಿಳ ನಿಗಮಾಗಮ ಸುಸಂಸ್ತುತ ನಿರ್ಮಲಾಕಾರ

1 ತಿವರ (ಕ) 2 ಸೂರ್ಯ ಕಿರಣ ( ) 3 ಭಾರುಣ( 1) 4 ಣಾ ( ಕ) 5 ಕರ್ಣಾ (7 )


6 ವಾರ್ಧಿ ( 1) 7 ಗಣಪ (ಕ) 8 ಲಕ್ಷೇವರಗೆ ನಾಲಾಯಣಗೆ(ಕ) 9 ರ್ವೆಶ್ವರ( ಕ) 10 ಶ್ರೀಕಾಂ
ರ( )
ಸಹ್ಯಾದ್ರಿ

ಪ್ರಕಟಿಸುವ' ಸತ್ಯಾದಿ ಗುಣದಲಿ

ಯುಕುತಿಯಲಿ ಜೀವರನು ಸಲಹುವ

ಭಕುತಜನ ವತ್ಸಲಗೆ ಸರ್ವೆಶ್ವರಗೆ ವಂದಿಸುವೆ

ಆದಿವಾಯೂರೂಪಿ ವಿಶ್ವವಿ .

ನೋದೆಕಾಮಿತದಾತೆ ಭಗವತಿಸಿ

ಶ್ರೀದೆಭುವನತ್ರಯ ವಿಮೋಹಿನಿ ತಿಮಂಗಲಾಕಾರ

ಶ್ರೀಧರಾಧರ ತನುಜೆ ವೀಣಾ

' ವಾದನಪ್ರಿಯ ವಿವಿಧ ಮಣಿ ಮತ್ತು

ಟಾದಿಭೂಷಿತೆ ಶಿವನ ವಲ್ಲಭೆ ಸಲಹೆ ಮೂಕಾಂಬೆ

ರಾವರಿ ಸೀತಾಪ್ರೇಮ ಮೇಘ

ಶ್ಯಾಮ ನಿರ್ಜಿತಕಾಮ ರಘುಕುಲ

“ನಾಮ ಶರನಿಧಿಸೋಮ ಸಜ್ಜನ ನಿಕರ ಸುಕ್ಷೇಮ

ಭೀಮದನುಜ ವಿರಾಮ ಸುಗುಣ

ಸೊಮ ಕರುಣಸುಧಾಮನಘನಿ

ರ್ನಾಮ ಭೂ ' ಪ ' ಲಲಾಮ ಪಾಲಿಸು ಮಿತ್ರಸುತ್ತಾಮ

ಸನಕ ನಾರದ ಸನತ್ಕುಮಾರನು

ಸನತ್ಸುಜಾತ ಸನಂದ ಕಶ್ಯಪ

ನನುಪವಂತ್ರಿ ವಶಿಷ್ಠ ಭಾರದ್ವಾಜ ಜಮದಗ್ನಿ

ವಿನಂತ ವಿಶ್ವಾಮಿತ್ರ ಗೌತಮ

ರೆನಿಪ ಸಪ್ತಬ್ರಹ್ಮ ಋಷಿಗಳು

ಘನಮಹಿಮ ಶುಕ ವ್ಯಾಸ ವಾಲ್ಮೀಕರಿಗೆ ವಂದಿಸುವೆ

ಜಾಲಕರ8 ಕಳAR AS999


ಬಾಲಕರು ಕನ್ನಡಿಯ ಪಿಡಿದರೆ

ಬಾಲಭಾಸ್ಕರನಲ್ಲಿ ಹೊಳೆವಂ

ತೀ10ಲಲಿತ ಶಾಸ್ತ್ರವನು ಕನ್ನಡದಲ್ಲಿ ವಿವರಿಸು1111

ಪೇಳಿದೀ ಪದವರ್ಥವೆಲ್ಲವು

ಮೂಲಕಾವ್ಯದಲ್ಲಿದ್ದ ತೆರದಲಿ

ಲಾಲಿಪರ 12ಮನ12 ಸೌಖ್ಯವಾಗಲಿ ಗುರುಕಟಾಕ್ಷದಲಿ

1 ತ ( ಕ) 2 ಭುವನ (*) 3 ನಿತ್ಯನಿರ್ಮ ಲೆಮಂ ( ಕ) 4 ವದನನ (6) 5 ಮೇ ( ) 6 ರಾ ( ಕ)

7 ಪಾಲಕ (ಕ) 8 ಕಿಯು ( ) 9 ಡೆ( ರ) 10 ವತಿಯಿಾ(ಕ) 11 ತ (ಶ) 12 ನಗೆ (1)


ಒಂದನೆಯ ಸಂಧಿ

ಕನ್ನಡದ ಕೃತಿಯಲ್ಲಿ ಶಾಸ್ತ್ರವ

ವರ್ಣಿಸುವುದೆಂತೆನಲು ಪೇಳುವೆ?

ಕಣ್ಣುರೋಗಿಗೆ ಬೆಳಕು ಫಲಿಸದ ತಿತೆರದಿ ಋಷಿಕೃತದ

ನಿರ್ಣಯದ ಶಾಸ್ತ್ರಗಳು ಲೋಕದಿ

ಮುನ್ನ ತಾನೇ ಬೆಳಗುತಿರ್ಪುದು

ತನ್ನ ಹೊಲುವೆಯಿಂದ ಸೂರ್ಯನ ಜಲಧಿ ಕಂಡಂತೆ

ವಾಮನನು ಮೂರಡಿಯ ಬೇಡಲು

ಭೂಮಿಯೆಲ್ಲವು ಸಾಲದಂದದಿ

' ನಾಮಮಾತ್ರವ ಕೇಳಿದರೆ ಸಹ್ಯಾದ್ರಿಖಂಡವಿದು?

ಭೂಮಿಯೊಳಗಿಹ ಬಹಳನದಿಗಳಿ

ಗೀ ಮಹಾ ಸಹ್ಯಾದ್ರಿ ಮೂಲವು

ಸೊಮವಾಗಿದೆ ಬಹಳ ಶಾಸ್ತ್ರದ ಕಥೆಗಳಿದರೊಳಗೆ

ಪೂರ್ವದಲಿ ಹಿಮಗಿರಿಯ ಪಾರ್ಶ್ವದ

ಊರ್ವಿಯವರರು ತಪವ ಚರಿಸು

ತಿರ್ವರಲ್ಲಿಯ ದೇವದಾರುವನಪ್ರದೇಶದಲಿ

ಸರ್ವದಾ ಬ್ರಹ್ಮಕನಿಷ್ಠರು

ಪಾರ್ವತೀಶಪದಾಬ್ಬ ಭಜಕರು

ಚಾರ್ವಮತಿ ಸುಜ್ಞಾನವಂತರು ಸಕಲಮುನಿನಿಕರ


೧೧

ಕೆಲವರದರೊಳು ಪಂಚಶಿಖಿಗಳು

ಕೆಲರು ಮುಂಡ ತ್ರಿದಂಡವಂತರು

ಕೆಲರು ಯತಿಗಳು ಪಂಚದಂಡವ ಧರಿಸಿಕೊಂಡಿಹರು

ಕೆಲl°ರು ವೈಖಾನಸದಿ ಸೌಖ್ಯದಿ10

ಹಲವು ವಿಧದಲಿ 11ಮುನಿಗಳೀ ಪರಿ

ಚಲಿಸದಿಹರಾತ್ಮಕಶಿಕ್ಷೆ11 ಕುಶಾಗ್ರ ಬುದ್ದಿಯಲಿ


೧೨

1 ವೆಯೆಂ( 7) 2 ಆಪ(ಕ) 3 ವೋಲು( ) 4 ದಿ(ಗ) 5 ನಿರ್ಮಳದ ಶಾಸ್ತ್ರಗಳ ಲೋಕದಿ

ಮುನ್ನ (ಕ) ರ್ಣಯಶಾಸ್ತ್ರವನು ಲೋಕಗಳನ್ನು (7) 6 ಯೋಗ್ಯತೆ(ಕ) 7 ಕಾಮ ಮಾತ್ರದಿ ಕೇಳಿ


ತನ್ಮಯವಾಗಿ ಲೋಕದಲಿ ( ) 8 ಸ್ಮೃತಿ(೧) 9 ಡಿ (ಕ) 10 ಕೆಲರು ವೈಖಾನಸಾಖ್ಯರು(ಗ)

11 ಚರಿಸಿ ತಪದಲಿ ಮುಳುಗುತಿಹರತ್ಯಧಿಕನಿಷ್ಟ (ರ)


ಸಹ್ಯಾದ್ರಿ

ಇನಿತು ತಪದೊಳಗಿರೆ ಪುರಾಣವ

ನನುವಿನಿಂದಲಿ ಕೇಳ ಸರ್ವರ

ಮನಕೆ ಪುಟ್ಟಿತು ನಾಲ್ಕು ವರ್ಣಾಶ್ರಮದ ಧರ್ಮದಲಿ

ದಿನವ ಕಳಿದೆವು“ಜ್ಞಾನಲೇಶ ದಿ

ಜನಿಸುವರೆ ನಿರ್ಮಲದ ಜ್ಞಾನವು


-
7ನುವಿನಿಂದೊಲಿದೀಗಕೇಳ್ವುದು ತಿಳಿದವರೊಳೊಲಿದು? ೧೩

ಆರು ತಿಳಿದವರೀ ಪುರಾಣದ

ಸಾರವೆಲ್ಲವನೆನುತ ತನ್ನೊಳು

ಬೇರೆ ಬೇರೆಲ್ಲವನು ವಿವರಿಸಿ ಪೇಳ್ವರಿಲ್ಲೆನುತ

ತೋರದಿಹ ಚಿಂತೆಯೊಳು10 ಶಿವನೇ

ಪಾರಗಾಣಿಸಲೆಂದು ಸರ್ವರು

11ಕಾ11ರಮೇಘಧ್ಯಾನ1 ದಂದದಿ ವಾದಿಸುತ್ತಿರಲು

ಇನಿತು ಚಿಂತಿಸಿ ಪುಣ್ಯಕಥೆಗಳ

ಮನವೊಲಿದು ಪೇಳುವರ ಕಾಣದೆ

ಘನಯಶೋಲಭ್ಯಗಳು ದೈವಾಧೀನವೆಂದೆನುತ

ಚಿನುಮಯಾತ್ಮಕ ಶಿವನ ಪಾದವ

ನನುವಿನಿಂ ಧ್ಯಾನಿಸುವ ಸಮಯದಿ

ಮುನಿಪ ಶೌನಕನೆದ್ದು ನುಡಿದನು ಬಾಹುಗಳ ನೆಗಹಿ

ಕೇಳಿರೆ ಮುನಿಗಳಿರ 13ನಿಶ್ಚಯ13


ಪೇಳುವೆನು ಪೂರ್ವ14ಕದ ಕಲ್ಪದಿ14

ಖಳತಮನೆಂಬಸುರ ಮೂಲೋಕವನು ಗರ್ವದಲಿ

ಧಾಳಿಪರಿವುತ ಋಷಿಗಳೆಲ್ಲರ

15ಮೇಲೆ ಗರ್ವದಿ15 ಬಾಧೆಬಡಿಸುತ


- ೧೬
16 16ಲಯವ ಪೊಕ್ಕಲ್ಲಿ17 ತಪವನು ನಿಚ್ಚ ಕೆಡಿಸುವನು!?

1 ಕೇಳುವರೆ( 1) 2 ವು ( ) 3 (7) 4 ಕಾನನ (7) 5 ಸಂಜ (7) 6 ಕೆ (1) 7 ಅನುವಿ


ನಿಂದ ಪುರಾಣ ಇತಿಹಾಸವನು ಮನವೊಲಿದು ( ) 8 ರಿಲ್ಲವೇದದ ಸಾರವನು ನಮ್ಮೊಳಗೆನುತ್ತಲೆ(

9 ಶೋಧಿಸಿ ( ) 10 ಯಲಿ( ) 11 ಘೋ (ಗ) 12 ದಿಂದಲೆ ವಾಚಿಸುತ್ತಿಹರು ( 1) 13 ಶಿಷ್ಯರ

( ಕ) 14 ದೊಳಗಧಿಕದಿ ( ) 15 ಕಾಲನಂದದಿ( ) 16 ಪಾ ( 7) 17 ಯಜ್ಞವ ಬಹಳ ಕೆಡಿಸಿ

ದನು (7)
ಒಂದನೆಯ ಸಂಧಿ

ಇರುವ 1ಭಾಂಡವನೊಡೆದು ಹಾಯುತ

ಬೆರಸಿ ಕೌಪೀನವನು ಹರಿವುತ

ಮೆರೆವ ಕೃಷ್ಣಾಜಿನವ ವ್ಯಾಘಾಜಿನವ 'ಕೀತಿಳುತ್ತ

ಹರನ ಪೂಜಿಸುವವರ ಜಡೆಗಳ


ಕರದಿ ಆತಾ ಪಿಡಿದಿಳೆಗೆ ಕೆಡಹುತ

ಚರಣದಲಿ ಮೆಟ್ಟುವನು ತಮನು ಕಠೋರಬುದ್ದಿಯಲಿ ೧೭

ಅವಗೆ ವಾಸ ಪ್ರಯಾಗಕ್ಷೇತ್ರವು

ಯುವತಿ ಪಿಶಿತಾಶನಿಯು ನಾಮದ

' ಲವಳಿ'ಗೊರ್ವಳು ಸಖಿಯು ಧಾರಿಣಿಯೆಂಬುದಭಿಧಾನ

ಭುವನದಲಿ ಪತಿಯಾಜ್ಞೆಯಿಂದಲಿ

9ಯುವಳು ಜನ ಋಷಿಗಳನು ಕರೆವುತ

ತವಕ1೦ದಲಿ19 ಚುಂಬಿಸುತ ರಮಿಸುವಳತಿಬಲೋತ್ಸರದಿ - ೧೮

ಇನಿತು ಕಾಮಾತುರೆಗೆ ಸಖಿಯಳು

ಮನದ ಬಯಕೆಯ ನೆನೆದು 11ನಿಚ್ಚಲು11

ಒಣಗಿ ರಕ್ತವು ಬತ್ತಿದವರರ ಮಾಂಸ ರುಚಿಯೆಂದು

ಎನಲು ಪಿಶಿತಾಶನಿಯು ಗಂಡನ |

ದಿನದಿನದಲಂಡಲೆಯೆ 13/ 12ತಿಯೊಳು

ಮನವಳುಕಿ ದುರ್ನಿತಿಯೆಂಬಾ ಮಂತ್ರಿಗರುಹಿದನು

ತಮನ ಮಾತನು ಕೇಳಿ ಮಂತ್ರಿಯು

ಸುಮನಸರಿಗಾಹಾರ ಯಜ್ಞಕೆ

13ವಿಮಲತರವಾಗಿರ್ದ13 ವೇದವು ವಿಪ್ರ ಗೋವುಗಳು

ಕಮಲಜನು ವೇದಗಳ ವಹಿಸಿ14ಹ14

ಭ್ರಮೆಗೊಳಿ15ಸಿ ಬ್ರಹ್ಮನನು ವೇದವು15

ನಿಮಗೆಕೈವಶವಾಗೆ ಮನಸಾಭೀಷ್ಟವಹುದೆಂದ


1 ಭ್ರಾಂತ (6) 2 ಕೋ (ಕ) 3 ಸೀ (7) 4 ಪಿಡಿದೆಳೆಗೆ( 7) 5 ( 1) 6 ರ ( 7)

7 ಅವನಿ (ಕ) 8 ಮ ( ಗ) 9 ಯುವತಿ (1) 10 ದಿಂ ( 7) 11 ನುಡಿದಳು ( 7) 12 ( 1)

13 ಕ್ರಮದಲಾಯಜ್ಞಕ್ಕೆ (1) 14 ಯ ( ) 15 ಸು ಭೂವನನು ವೇದಗಳ್ ( )


ಸಹ್ಯಾದ್ರಿ ಖಂ

ಎಂದ ವರಾತನು ಕೇಳಿ ಮರುದಿನ

ಸಂದಣಿಪ ' ಪಟುಭಟರ ಕೂಡುವು

ದೆಂದು ನೇಮಿಸಲವನ ದಳಪತಿ ದುರ್ಮುಖನು ತನ್ನ

ಮಂದಿ ಕುದುರೆಯು ಗಜ ರಥಂಗಳ

ತಿನಂದು ಘನ ಸನ್ನಾಹಭೇರಿಯಂ

ಧಂ ಧಣಂ ಧಣರೆಂಬ ನಾದವು ಮೊಳಗೆ ಹೊಯ್ದಿದನು


೨೧

ತುರಗದಲಿ ಗಜಗಳಲಿ ರಥದಲಿ

ಥರಥರದ ಸಾಲಿನಲ್ಲಿ ವಾದ್ಯವು

ಮೆರೆವ ನಾನಾಯುಧದ ಹೊಳಹಿನ ಬಲದ ಮಧ್ಯದಲಿ

ವರ ರತುನವಯ ' ರಥದಿ ರಾಕ್ಷಸ

ರರಸ ತಮನೆಂಬಸುರ ಮಂಡಿಸಿ .

ಸರಸಿಜೋದ್ಭವನಿರುವ ಠಾವಿಗೆ ಬಲ ನಡೆಯಲೆಂದ.

ತೈಲ ತೀರಿದಸೊಡರು ಉರಿವಂ

ತಾಲಿ ಬೊಬ್ಬಿಡುತಾ ಮಹಾಬಲ

ಏಳೆ ದುಃಶಕುನಂಗಳಾದುವುಸೂಚಿಸುವ ತೆರದಿ ,

ಮೇಲೆ ಹದ್ದೆರಗಿದವು 9ಕಣರಿಗಳು

10ಘಿ1೦ಳೆನುತ ಕೂಗಿದವು ಕಿಚ್ಚುರಿ

ಗಾಳಿಗಳು ಭೂಕಂಪವಾದವು ಬಗೆಯನ1 ' ಸುರೇಂದ್ರ ೨೩

ಹೇವದಾಭರಣಗಳು ಮುಕುಟಗ

ಳಾ ಮಣಿಯು ಕಳಕಳಚಿ ಬಿದ್ದವು12

ಭೂಮಿಯಲಿ ಹರಿವಂತೆ ರಕ್ತದ ಧಾರೆ ಮಳೆಗರೆಯೆ

ಕಾಮುಕರ 13ಮೂರ್ಖರ ಮನೋರಥ13

ಕ್ಷೇಮದಲಿ ಸಾಫಲ್ಯವಾಗದು

ಭೀಮಕರ್ಮ ತಮಾಸುರನು ಲೆಕ್ಕಿಸದೆ ನಡೆತಂದ

1 ಬಲಕೂಡಲೇಕ್ಷಣವೇ (ಕ) 2 ಮೂರ್ಖನ (ಕ) 3 ತಂ ( ಕ) 4 ( 1) 5 ( 1)

6 ಸಿಂಹಪೀಠದೊಳ(1) 7 ( 1) 8 ವೇ (6) 9 ನಕ) 10 ಘೋ ( ) 11 ದ (ಕ )

12 ದ್ದುದು(ಗ) 13 ಮನೋಹರದ ಸು (ಸ) .


ಒಂದನೆಯ ಸಂಧಿ

ಕಳಿದು ಶ್ರೀಶೈಲಾದಿ ಗಿರಿಗಳ

1ನಲೆದು ಸಹ್ಯಾಚಲದ ಪಾರ್ಶ್ವದ

ಬಳಿಯ ಪುರ ಗ್ರಾಮಗಳ ಎಲ್ಲವ ದಾಂಟಿ ಮುಂದೆಸೆಯ

ಬಲವು ಕಾಂಚೀನಗರಕೈತರೆ

ನೆಲೆಸಿಹರು ಬ್ರಹ್ಮಾದಿದೇವರು

ಖಳರ ಧಾಳಿಯ ಕಳಕಳಕೆ ಕೆಟ್ರೋಡಿತಮರಗಣ ೨೫

ಬಂದು ಸಹ್ಯಾಚಲದ ಗುಹೆಯಲಿ

ನಿಂದುದಮರವಾತ ತಪದೊಳ

ಗೊಂದಿರುವ ಪರಮೇಷ್ಠಿ ಯಂತರ್ಧಾನವನ್ನು ಪಡೆದ

ಮುಂದೆಸೆಯಲಿಹ ವೇದಪರ್ವತ

ಹೊಂದುವಾಲಂಬವನು ಕಾಣದೆ

ಚಂದಗೆಟ್ಟೋಡಿ ಬೆಂಬತ್ತಿದರು ರಾಕ್ಷಸರು

ಹಾದಿಯನು ಬೆಂಬತ್ತಿ ಹಿಡಿದರು

ವೇದಮಲದಿ ಸುರರು ಭುಂಜಿಸಿ

ಭೇದಿಸುವರಿದರಿಂದ ನಮ್ಮನು ಬಹು ಉಪಾಯದಲಿ

ಈ ಧರಿತ್ರಿಯಲಿರ್ದರರಿವರು

ಶೋಧಿಸುವರಳವಲ್ಲವಬುಧಿಯ

ನೈದೆ ಮುಳುಗುವೆನೆನುತ ಬಲವನು ಪುರಕೆ ಕಳುಹಿದನು ೨೭

ಆರುವರಿಯದ ತೆರದಿ ಶ್ರುತಿ ಸಹ

ನೀರಡಿಯ ಮುಳುಗಿದನು ಜಗದಲಿ

ಸಾರ ಧರ್ಮವೆ ಪೋಗಿ ಕಾಲಾಂತರಕೆ ಜನರೆಲ್ಲ

ನಾರಿ ನರರೆಂಬೆರಡು ಕುಲವೆನೆ

ಸರ್ವ ವರ್ಣಾಶ್ರಮಗಳಳಿದುದು

ವೈರ ಕಾಮ ಕ್ರೋಧವರ್ಗವೆ ಹೆಚ್ಚಿತವನಿಯಲಿ

ದ್ವಿಜರು ಯಜ್ಞವ ಬಿಟ್ಟು ಕಾಮವ

ಭಜಿಸಿ ಅತಿಥಿಗಳನ್ನು ಜರೆವುತ

ನಿಜವಿರುದ್ಧ ಪರಿಗ್ರಹಂಗಳ ಮಾಡಿ ದೈವವನು

1 ಸುಳಿದು( ಗ) 2 ನೆಲಸಿಹ ( ) 3 ನದಿ ಪೋಗಲು ( ) 4 ಅಂ ( ರ) 5 ರಿರ್ವರನು (6)

6 ನೆಂದು ( ತ) 7 ನರ( 7)
ಸಹ್ಯಾದ್ರಿ ಖಂಡ

ಭಜಿಸಲರಿಯದೆಶೂದ್ರರಂದದಿ

ಕುಜನಸೇವೆಗೆ ನಿಂದು ಗುರುಗಳ

ತ್ಯಜಿಸಿ ಸ್ತ್ರೀವ್ಯಸನದಲಿ ಕಳಿದರು ದಿನವನನವರತ

ಪತಿಯ ಸೇವೆಯ ಬಿಟ್ಟು ಯವ್ವನ

ಯುತರೊಡನೆ ಕ್ರೀಡಿಸುತ ಗೃಹದಲಿ

ಸತತ ಸಹ್ಯವನುಳಿದುಕ್ರೂರತ್ವದೊಳು ಗಂಡನೊಳು

ಹಿತವಳಿದು ಗುರುಹಿರಿಯರೆಲ್ಲರ

ಪ್ರತಿವಚನಶೂಲದಲಿ ನೋಯಿಸಿ.

ಸತಿಯರೆಲ್ಲ ಸ್ವಧರ್ಮವಳಿದರು ಮೃತ್ಯುರೂಪದಲಿ

ಈ ಪರಿಯ ಜನರೊಳಗೆ ಕೆಲಬರು

ಕೋಪದಿಂ ಪಾಷಂಡರಾದರು

ಪಾಪವೇ ಘನವಾಗಿ ಸಹ್ಯಾಚಲದಲಿರುತಿರ್ದ

ತಾಪಸರು ' ಮುನಿನಿಕರವೆಲ್ಲರು

ಪಾಪಹರ ಕೌಮಾರಪರ್ವತ

ದಾ ಪಥದಿ ಬಂದಲ್ಲಿ ' ವಾಸುಕಿಯಿರಲು ನಮಿಸಿದರು

ವನಿನಿಕರಕಾತಿಥ್ಯವೆಸಗುತ

ವನದ ವ್ಯಥೆಗಳ ಕೇಳಿ ಧ್ಯಾನಿಸಿ

ಫಣಿಪ ನುಡಿದನು ಕೇಳಿ ತಮನೆಂಬಸುರ ಬಲ್ಲಿದನು

ವನಜಭವನನು ಭೀತಿ?ಗೊಳಿಸಿದ

ನನುವಿನಿಂಸ್ವಾದಕಾಬಿಯ

ತನಗೆ ವಾಸವ ಮಾಡಿಕೊಂಡಿಹನವನು ಶ್ರುತಿಸಹಿತ

ಖಳನ ವಧೆಗೊಂದ್ಯ ಉಂಟದ

ತಿಳುಹುವೆನು ಸಹ್ಯಾಚಲೇಂದ್ರನ

10 ತಳದಲಾಮಲ10ಕಾಖ್ಯ ಕ್ಷೇತ್ರದಿ ದಿವಿಜರಡಗಿಹರು

1 ಶಾಂತ (7) 2 ದಲಿ ( ಕ) 3 ಕೌ (7 ) 4 ದೇವಸುಸೇವಿತನು ಬಂದಲ್ಲಿ ವಾ (7) 5 ನು ( 1

6 ನತಿ ಬಲ ( ) 7 ಖತಿ( ೧) 8 ದ ತಾ ( ) ೨ ( ಕ) 10 ಕಳದಳಾಮಳ(ಕ)


- ಒಂದನೆಯ ಸಂಧಿ

ಬಳಲಿ ' ಯಜ್ಞಾ ಭಾವದಿಂ ಬಸ

ವಳಿದು ಕೃಶವಾದುದರ ಚೇತನ

ವೆಳತಟದಿ ಸಂಧಿಸುವರಲ್ಲಿಗೆ ಪೋಗಿನೀವೀಗ

ವರ ಜನಾರ್ದನಗಿರಿಯೊಳಿಹನಾ

ಪರಮ ಮುನಿಪನಗಸ್ಯನಲ್ಲಿಗೆ

ಸುರರೊಡನೆ ನೀವೆದಿ ಮಂತ್ರಾಲೋಚನೆಯ ಮಾಡಿ

ತೆರಳಿಯರುಣಾಚಲಕೆ ನೆಲಸಿಹ

ಪರಶಿವನು ದೇವಿಯರನೊಡಗೊಂ

ಅಡುರು ದಯಾನಿಧಿ ಬ್ರಹ್ಮ ವಿಷ್ಣು ಗಣೇಶ್ವರರು ಸಹಿತ

ಅಲ್ಲಿ ಸಮಯವ ಪಡೆದು ಪ್ರಾರ್ಥಿಸಿ

ಖುಲ್ಲರಾಕ್ಷಸಬಾಧೆಯಳಿವುದು

ನಿಲ್ಲದೇ ಪೋಗುವದು ನೀವೆನೆ ವಾಸುಕಿಗೆ ನಮಿಸಿ

ಸಲ್ಲಲಿತ ಸಹ್ಯಾದ್ರಿಗುಹೆಯಲಿ

ತಲ್ಲಣಿಸುವಿಂದ್ರಾದಿ ದೇವರ

ನೆಲ್ಲರನು ಕಂಡವರಿಗಹಿಪನ ಮಾತನರುಹಿದರು

ಮುನಿಗಳನು ಕಾಣುತ್ತಲಮರರು

ಮನದ ಹರುಷದಿ ಕೇಳಿ ವಾಸುಕಿ

ಯನುನಯದ ಮಂತ್ರವನು ಹಿತವಿದು ಕಾರ್ಯ ನಿಮಗೆನುತ

ಘನ ತಪೋನಿಷ್ಠನನಗಸ್ಯನ

ನನುವರಿಸುತಲ್ಲಿಗೆ ಜನಾರ್ದನ

ವೆನಿಪ ಪರ್ವತಕಾಗಿ ಬಂದನು ಪೇಳರಾ ಮುನಿಗೆ ೩೬

ಸುರರು ಮುನಿವರರೆಲ್ಲ ಯೋಚಿಸಿ

ಹರಗೆ ಬಿನ್ನಿಸುವರೆ ನಡೆದರು

ಧರಣಿಗಧಿಕದ ಕುಂಭಕೋಣಕ್ಷೇತ್ರಮಂಡಲಕೆ

1 ಜ್ಞಾನ( ಕ) 2 ಚಿಂತಿ (ಕ) 3 ಶಂಕರಿಯ ( ಗ) 4 ಡಿರದೆ ಯೋಲಗಿಸುತಿರೆ ಗಣಗಳು ಬ್ರಹ್ಮ

ವಿಷ್ಣು ಸಹ (1) 5 ಣಿಸೆ ಇಂ (7) 6 ಕೇಳು( 1) 7 ವೆ ( ) 8 ಪಸ್ವಿ ಯುಗಸ್ಯನಲ್ಲಿಗೆ ಮುನಿಗಳವರು

ಸಹಿತಲೆ( 1)
ಸಹ್ಯಾದ್ರಿ ಖಂಡ

ಮೆರೆವ ತೀರ್ಥಂಗಳಲಿ ಸ್ನಾನವ

ವಿರಚಿಸುತ ಪಿತೃಗಳಿಗೆ ಭಕ್ತಿಯ

ಲುಕಿರುತರ ಶ್ರಾದ್ಧವನ್ನು ಮಾಡುತ ತೆರಳಿದರು ಮುಂದೆ -

ಬಂದು ಮಧ್ಯಾರ್ಜುನಕೆ ನಲವಿಲಿ

ನಿಂದರಾ ವೇದಾಟವೀಶನ

ಮುಂದೆ ಕಾಣುತ ಸ್ತುತಿಸಿ ನಮಿಸಿದರಪ್ಪಣೆಯ ಪಡೆದು

ಸಂದಣಿಪ ಸುರವೃಂದ ಮುನಿಗಳು

ವೃಂದ ವೃಂದದಿ ನಡೆದು ಬಳಿಕಾ

ಬಂದು ಕಂಡರು ಶ್ರೀಮದರುಣಾಚಲಗೆ ನಮಿಸಿದರು ೩೮.

ಮೆರೆವ ಸಹ್ಯಾಚಲದ ಪಾರ್ಶ್ವದ ,

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿದೇವರ A ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮಪಾವನ ಕಥೆಯ ಕೇಳಿದ

-
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೩

1 ಯೋಳು(7) 2 ನಲಿಂದುಮುಖ ಈಶ್ವರನ ಕಾಣತಲಂದು ವಿನಯದಿ( ಗ) 3 ಸುತ


4 ಮುನಿಗಳೆಲ್ಲರು ( ಕ) 5 ಬರ ಬರಲಂದು ಶ್ರೀಯರುಣಾಚಲವ ಕಂಡವರು( ರ)
ಎರಡನೆಯ ಸಂಧಿ

ಪಲ್ಲ|| ಸುರರ ತಪಸಿಗೆ ಮೆಚ್ಚಿ ಶಂಕರ

ಹರಿಗೆ ನೇಮಿಸೆಮರೂಪಿಲಿ

ಶರಧಿಗಿಳಿದಾ ತಮನ ಮರ್ದಿಸಿ ಶ್ರುತಿಯ ತಂದಿತ್ತ

ಶ್ರೀಮದರುಣಾಚಲಕೆ ಬಂದವ

ರಾಕಿ ಮಹಾಸುರವರರು “ ಋಷಿಗಳು

ಕಾಮಹರ ನೆಲಸಿರುವ ಲಿಂಗಾಕಾರಪರ್ವತಕೆ

ಪ್ರೇಮದಲಿ ಬಲಬಂದು ನಮಿಸುತ

ಭೂಮಿಗುತ್ತಮತೀರ್ಥ ಜಲದಲಿ

ಸೌಮ್ಯಮಾನಸರಾಗಿ ಸ್ನಾನವ ಮಾಡಿ ಜಪಿಸಿದರು

ಅಲ್ಲಿರುವ ಬಹುಲಿಂಗಪೂಜೆಯ

ಸಲ್ಲಲಿತ ಭಕ್ತಿಯೊಳು ಮಾಡುತ

ಬಿಲ್ವ ಕಾನನದಿ ಬಹುಲಿಂಗ ಪ್ರತಿಷ್ಟೆ ' ಗಳ?

ಎಲ್ಲವರು ಮಾಡುತ ವಿಭೂತಿಯ

ಚೆಲ್ವ ರುದ್ರಾಕ್ಷೆಗಳ ಧರಿಸುತ

ಬಿಲ್ವಪತ್ರೆಗಳಿಂದ ಪೂಜಿಸಿ ಬಹಳ ಭಕ್ತಿಯಲಿ

ಅನಶನವ್ರತರಾಗಿ ಮನದಲಿ

ಕನಲಿಕೆಯನೆಲ್ಲವನು ವರ್ಜಿಸಿ

ಘನ ಬಿಸಿಲ ನಿಗ್ರೀಷ್ಮದಲಿ ಪಂಚಾಗ್ನಿ 10ಯಲಿ1೦ ಜಪಿಸುತ್ತ

ನೆನೆದು ಮಳೆಗಾಲದಲಿ ಚಳಿಯಲಿ |

ತನವ ಜಲದಲಿ ಮುಳುಗುತೀಶ್ವರ

ನನು ಮನದಲೇಕಾಗ್ರ ಧ್ಯಾನದಿ ಮೆಚ್ಚಿಸುತ್ತಿ11ರಲು11

1 ದೂರಿ ( ) 2 ಶಂಕರನು ತಾ (೪) 3 ರು ಆ ( 1) 4 ಮುನಿ (1) 5 ದಿಂದಲ್ಲಿ(1)

5 ವೆಲ್ಲವ (7) 7 ಯನು (7) 8 ಸ್ತುತಿಸಿದರು (1) 9 ನಿಷ್ಪ (ಕ) 10 ಯೋಳು (6)

1 ಹರು (1)
ಸಹ್ಯಾದ್ರಿ ಖಂ

ಇವರ ಚಿತ್ತಪರೀಕ್ಷೆಗೋಸುಗ

ಶಿವನೊಲಿದು ವಿರುಪಾಕ್ಷನೆಂಬನ

ತವಕದಲಿ ಕರೆದೆಂದ ಬಿಲ್ಲಾಟವಿಗೆ ಗಣ ಸಹಿತ

ದಿವಿಜಮುನಿಗಳು ತಪವ ಮಾಡುವ

ರವರೆಡೆಗೆ ನೀ ಪೋ ' ಗು ' ಮನದಲಿ

ಕವಲು ಪುಟ್ಟುವ ತೆರದಿ ' ವಿಘ್ನವ ಮಾಡು ಹೊಗೆಂದ

ಭುವನದಲಿ ಹರಿಹರರ ಭೇದವೆ

ಕವಲು ವನ ಪುಟ್ಟುವರೆ ಸಾಧನ

ತವಕದಲಿ ನಡೆಯೆನಲು ಬಿಲ್ಕಾಟವಿಗೆ “ನಡೆತಂದು

ಅವರು 'ವೈಷ್ಣವರಾಗಿ ತುಳಸಿಯ

ನವದಳದ ' ಮಾಲೆಯಲಿ ಮಣಿಗಳ

ವಿವರಿಸುತ ಹರಿನಾಮ ಜಪಗಳ ಊರ್ಧಪುಂಡ್ರದಲಿ

ಅಚ್ಯುತಾನಂತಾದಿ ನಾಮದಿ

ಮೆಚ್ಚಿಸುತ ಗುರುಶಿಷ್ಯರಂದದಿ

ನಿಚ್ಚಟದಿ ಗಣರೆಲ್ಲ ಪೋಗಲು ಕಂಡು ತಮ್ಮೊಳಗೆ

10 ಅಚ್ಚ 10ರಿಯನಿದನೋಡಿದೈತ್ಯರು

ಹೆಚ್ಚಿರುವ ಮಾಯೆಯಲಿ ನಮ್ಮನು

ಹುಚ್ಚು ಮಾಡಲು ಬಂದರೆಂದರು ಸುರರು ಮುನಿವರರು

ಶಿವಗಣರು ಬಂದಿವರನೋಡುತ

ಭುವನದಲಿ ನಿಮಗಾವ ದೇಶವು

ಕವಲುಮಾರ್ಗಗ11ಳಲ್ಲಿ11 ನಡೆವಿರಿ ಕಾರ್ಯವೇನಿಲ್ಲಿ

ಶಿವನೆ ನಾರಾಯಣ12ನ12 ಸ್ತುತಿಸುವ

ಭವದ ಭಯ ಹಿಂಗುವರೆ ಹರಿಜಪ

ನಿ18ವತಿಗೆ ಉಪದೇಶಿಸುವೆವದರಿಂದಿಪ್ಪ ಸಿದ್ದಿಪುದು

11 ( 7) 2 ವಿಷ್ಣುವ ಭಜಿಸು ನಡೆಯೆಂದ(ರ ) 3 ನುತ ( 7) 4 ಶಿವನ



(1) 5 ವಪ್ಪ (ಕ) 6 ಕ (1) 7 ಮೊ (ಕ) 8 ವ (1) 9 ನುಚ್ಚರಿಸಿ(1) 10ಆಶ್ಚ (ಕ)

11 ಇಲ್ಲ 6) 12 ನೆ (ಕ) 13 ಮ ( )
ಎರಡನೆಯ ಸಂಧಿ

ದೇಶವಿದರಿಂದಧಿಕ ಉತ್ಯವು

' ವಾಸಶ್ರೀಮದನಂತಶಯನವು

ವಾಸುದೇವನನಂತಶಯನನು ಲಕ್ಷಿಸಹವಾಗಿ

ಭಾಸುರದ ಶ್ರೀ ತುಳಸಿಮಾಲೆಯ

ಭೂಷಣದಿ ನೊಸಲೂರ್ಧ್ವಪುಂಡ್ರದಿ

ಮಾಸಲಿನ ಭಕ್ತಿಯಲಿ ಪೋಗುವುದೆಂದರಾ ಗಣರು

ಇಂತೆನಲು ಸಂಚರಿಸಲರಿಯದೆ

ಭ್ರಾಂತಿಗೊಳುತಿರೆ ತಿಳಿದಗಸ್ಯನು

ಚಿಂತೆಯನು ಬಿಡಿ ಇದನರಿದೆ ಶಿವಗಣರು ಬಂದವರು

ಕಂತುಹರನಾಜ್ಞೆಯಲಿ ಕಿಶೋಧಿಸು

ವಂತೆ ಬಂದಿಹರಿದಕೆ ' ಸಾಂಬನ?

ನಂತರಂಗದಿ ಬಿಡದಿರಿದರಿಂ ಸಿದ್ದಿಯಾದಪುದು ..

ಎನೆ ತದೇಶಿಕಧ್ಯಾನನಿಷ್ಟೆಯೊ

10ಳಿನಿತು10 ಚಂಚಲವಿಲ್ಲದಿರುತಿರೆ

ಮನದ ದೃಢವನು ತಿಳಿದನಾ ವಿರುಪಾಕ್ಷ ನಿಜದೊರಿ

ನೆನೆದ ಕಾರ್ಯವು ಸಿದ್ದಿಯಪ್ಪುದು

ಚಿನುಮಯಗೆಬಿಸಿಬಹೆನೆಂ

ದನಿಮಿಷರು ಮುನಿಗಳಿಗೆ ದೃಢವಿಡರಿದನು ಗಿರಿಯ

ಬಂದು ಸಾಷ್ಟಾಂಗದಲಿ ವಂದಿಸಿ

ನಿಂದ ಕರಗಳ ಮುಗಿದು ವಿಸ್ತರ

ದಿಂದ1111ಲ್ಲವನುಸುರೆ ಭೂಭಂಗದಲಿ 12ಪೂಜಿ1ಡಿಸಲು

ಹಿಂದಕ್ಕೆ ತಂದವರ ಮುನಿಗಳ

ವೃಂದವನು ಬೇಗದಲಿ ಕರೆಯಲು

ನಂದಿಯಪ್ಪಣೆಯಿಂದ ನಡೆದರು ಸಭೆಯ ಬಾಗಿ13ಲಿಗೆ13


೧೧

1 ಕಿಂ ( 1) 2 ಮಾಸಲಿನ ಅ (6) 3 ಯೆಂ ( ) 4 ಚಂದದಲಿ ಅ ( ರ) 5 ಬೇಡಿದನರಿ

ದನಿವರಾ ಶಿವನ ಗಣರಿವರು ( ) 6 ಬೋ ( ) 7 ಶಂಭುವ ( 1) 8 ದೈ (ಕ) ೨ ದಿಂದಲಿ ( 1)


10 ದಣಿದು (1) 11 ಯ ( ಕ) 12 ನೇವಿ (1) 13 ಲಲಿ ( 7)
ಸಹ್ಯಾದ್ರಿ

ಜಯಜಯಧ್ಯಾನದಲಿ ದಿವಿಜರ

ನಿವಹ ಖುಷಿ' ಗಣಸಹಿತಲಭವಗೆ

ನವವಿಧದ ಭಕ್ತಿಯಲಿ ಸಾಷ್ಟಾಂಗದಲಿ ನಮಿಸಿರಲು

ನಯದಿ ನಂದೀಶ್ವರನು ನಿಮಗೀ

ಭಯವತಿದಾರಿಂದೆನಲು ನಿಂದರು

ಭಯಭರಿತ ಭಕ್ತಿಯಲಿ ಶ್ರೀ ರುದ್ರದಲಿ ಸ್ತುತಿಸಿದರು - ೧೨

ದೇವರಿರ್ದರು ವಾಮಭಾಗದಿ

ದೇವಿಯರನೊಡಗೊಂಡು ಬಲದಲಿ

ಶ್ರೀವರನು ಬ್ರಹ್ಮಾದಿದೇವರು ಗುಹಗಣಪ ಗಣರು

ಶ್ರೀ ವಿಲಾಸದಿ ವೀರಭದ್ರಾ

ಇದ್ಯಾದಿ ವಿವಿಧ ಪ್ರಮಥರುಗಳಲಿ


೧೩
ಸಾವಧಾನದಿ ಸಕಲ ಜಗದಾಧಾರ ಸರ್ವಶ

ತರಣಿ ಹಿಮಕರ ವಕ್ಕಿನೇತ್ರದ

ತರತರದ ಸರ್ಪಗಳ ಮಾಲೆಯ

ಮೆರೆವ ಬಾಲಮೃಗಾಂಕ “ ಮೌಳಿಯಲೆಸೆವ ಕೆಂಜಡೆಯ

ಸುರಿವ ಗಂಗೆಯು ಕುಸುವ ಮುತ್ತಿನ

ಸರದ ತೆರದೊಳಗೆಸೆದುತೋರುವ?

ತರುಣ ಯೌವನಮೂರ್ತಿ ಶುದ್ಧ ಸ್ಪಟಿಕಸಂಕಾಶ

ಕಳಕಳವ ನಿಲಿಸುತ್ತ ನಂದಿಯು

ಬಳಲಿಕೆಯ ಬಿಸುನೀನೆಂ

ದೊಲಿದಗನತಂದು ನಿಲಿಸಲು ಕರಯುಗವ ಮುಗಿದು

ಖಳನು ತಮನೆಂಬಸುರ ನಮ್ಮನು

ಹಲವು ವಿಧದಲಿ ಬಾಧೆಬಡಿ1°ಸಿದ10

೧೫
ಎಳೆದು ತರುವನು ಜಡೆಯ ಹಿಡಿವುತ ಯಜ್ಞ ಬಾಧೆಯಲಿ -

1 ಶ್ರೀ (ರ) 2 ಯಾ (ಗ) 3 ಚಕಿತ ದೃಷ್ಟಿಯನು ಶ್ರೀರುದ್ರನಲಿ ನಿಲಿಸಿದರು( ರ) 4 ಸಹಾ

ವಿವಿಧ( ಕ) ದ್ಯಾದಿವಿಂದ ) 5 ಳಿರುತಿರೆ ( 1) 6 ಭಾಳದ( ರ) 7 ವ ಧಾರೆಯ (7) 8 ಮಾಣಿಸುತ ( 7)

9 ನೇ ವಲಿದಗಸ್ಯನನಂ (6) 10 ಸುತ (7)


ಎರಡನೆಯ ಸಂಧಿ

ಅವನ ಸತಿಯೋರ್ವಳು ನಿಶಾಚರಿ


ತಿ
ವಿವಿಧ 1ಚೇಷ್ಟೆಗಳಿಂದ ಮುನಿಗಳ

ನವಗಡಿಸಿ ಚುಂಬಿಸುತ ರಮಿಸುವಳವನ ನೇಮದಲಿ

ವಿವರಿಸುವರಳವಲ್ಲ ಬ್ರಹ್ಮನ

ಭುವನ ಒಡೆವಂದದಲಿ ಬೆದರಿಸಿ

ಕವಿದು ಬಲ ಸಹ ಬಂದು ಹಿಡಿದರು ವೇದಪರ್ವತವ - ೧೬

ಶ್ರುತಿಸಹಿತಲಡಗಿದನು ಲೋಕದಿ
2
ಸತತ ನಡೆವಾ ಯಜ್ಞ ನಿಂದುದು

ಮತಿಗಳಿಗೆ ಭ್ರಮೆಯಾಗಿ ಶಿವರ್ಣಾಶ್ರಮಗಳಡಗಿದವು

ಹುತವಳಿದು ದೇವತೆಯರಗ್ನಿಯ

ಲತಿಶಯದಲಾಹುತಿಯ ಕಾಣದೆ

ವ್ಯಥೆಬಡುತ ಕೃಶವಾದರಿದಕೆ ದೇವ ಚಿತ್ತೆಸು ೧೭

ಕೇಳಿ ಕರುಣಾಜಲಧಿ ಸುರರನು

ಲಾಲಿಸುತ ವಿಷ್ಣುವಿಗೆ ಪೇಳ್ವನು

ಖಳತಮನಡ ' ಹ' ನು ಶುದ್ಯೋದಕದ ಕಡಲೊಳಗೆ

ತಾಳಿ ವತ್ತಾ ಕೃತಿಯಲಾತನ

ಬೀಳುಗೆಡಹಾ ತಮಾನ ಬಾಧೆಯು

ತಾಳಿ 10ದಣಿದರು ಶ್ರುತಿಯನಿವರಿಗೆ10 ಕೊಟ್ಟು ಕಳುಹಂದ


- ೧೮

ಹರನ ನೇಮವ ಕೊಂಡಂ ಪೀತಾಂ

ಬರನು ದಿವಿಜರು ಸಹಿತ ಬಲಬಂ

ದೆರಗಿ ಮುನಿಗಳು ನಮಿಸಿ ಬಂದರು ಬಹಳ ಹರುಷದಲಿ

ಹರಿಯು ಮತ್ತಾ ಕೃತಿಯ ತಾಳನು

ಧರಣಿಯಲಿ ರಾಕ್ಷಸರ 11ಹೊಳಲಿನ11


ಸರಸಿಯಲಿ 12ಸುಳಿದಾಡುತಿರ್ದ ಪ್ರಯಾಗಕ್ಷೇತ್ರದಲಿ

1 ಬೇಟ(7 ) 2 ಯುವ(1) 3 ಬ್ರಹ್ಮಾ (1) 4 (7) 5 ಗಳ(7) 6 ಶೃತ(1) 7 ದ(7)


8 ನೀ ಮತ್ಯಾವತಾರವ( ) 9 ಗೆಡದಾ ( ) 19 ರುವ ತ್ರಿದಶರಿಗೆ ಶ್ರುತಿಯನು ( 1)

11 ಹಳಿವಿನ (*) 12 ಹೊರಳಾ ( 1)

2
ಸಹ್ಯಾದ್ರಿ ಖ

ನೂತನದ ವಿಶಾನೆಂದು ದೈತ್ಯರು

ಕಾತರಿಸಿ ಬಲೆಗಳನು ಬೀಸಲು

ಭೀತಿಗೊಳಿಸುತ್ತ ಬಲೆಯ ' ಹರಿದಲ್ಲಿಯ ತಟಾಕದೊಳು

ಘಾತಿಸುತ “ ಪುಚ್ಛದೊಳಗಸುರರು

ಭೀತಿಗೊಳದೈತರಲು ಬಹುವಿಧ

ಘಾತದಲಿ ಪುಚ್ಛದಲಿ ಬಡಿದುದು ಬಹಳ ರಾಕ್ಷಸರ

ದುಷ್ಟರನು ಕೊಲ್ಲುತ್ತಲಲ್ಲಿಂ

ದಟ್ಟಹಾಸದಿ ಲವಣಜಲಧಿಗೆ

ಗಟ್ಟ ಬೆಟ್ಟಗಳಡರಿ ಹಾರಲು ಖಳರು ಬೆಂಬತ್ತೆ

ತಟ್ಟನಲ್ಲಿಂದಿಕ್ಷುಸಾಗರ

'ಘಟ್ಟಿಸುವ ವೇಗದಲಿ ನೆಗೆವುತ

ಬಟ್ಟೆವಿಡಿದಾ ಸುರೆಯಸಾಗರ ತಲಕೆ ಲಂಘಿಸಿತು

ಅಲ್ಲಿರುವ ರಾಕ್ಷಸರನೆಲ್ಲರ

ನಲ್ಲಿ ಬಡಿವುತ 10ಪುಚ್ಛ10ಘಾತದಿ

ತಲ್ಲಣಿ11೩11 12ರ್ಪಾ1ಬಿ ದಧಿಕ್ಷೀರಾದಿಗಳನೆರೆಯ


4
ಪಲ್ಲಟಿಸ14ದೀ14 ಗರುಡನಲ್ಲಿ11ರೆ15

ಖುಲ್ಲ ನೀ14ನಾ16ರೆಲವೊ ತೊಲಗೆನೆ

17 ಪಲ್ಲವಿ17ಪ 18ಭಕ್ತಿ18ಯೊಳು ಕೈಮುಗಿದೆಂದನಾ -


ಗರುಡ೨೨

ನಾವು ಭಕ್ತರು ನಿಮಗೆ ಸಾಕ್ಷಾ

ದೇವ ನಾರಾಯಣನು ನೆಲಸಿಹ

ಸೇವೆಯಲಿ ಕಾದಿಹೆನು ನಿನ್ನಾಜ್ಞೆಯೊಳಗನವರತ

ಭಾವಿಸುತ ನೀ ಬಂದ ಕಾರ್ಯಕೆ

ಠಾವು ಮುಂದಿಹುದೆನಲು 19ಜಿಗಿದುದು

ದೇವದೇವನೆಯೆಂದದದ್ದುತ19 ಮತ್ಮ ಜಲನಿಧಿಗೆ ೨೩

1 ಸುತ ( ಕ) 2 ಸಲು ( ಗ) 3 ಹಿಡಿ ( 1) 4 ಮತ್ಯದೊಳುಹೋರಿತು ಕೃತವಕದೊಳ

ರಾಯುಧಚಾರಿಯಿಂದೈತರಲು (ಕ) 5 ವ ನೆಗಹಿ (7) 6 ಲ ( 1) 7 ಪು (ಕ) 8 ಕ

9 ಚೆಲ್ಲ ( ) 10 ಪರ್ವ ( ) 11 ಸೆ( ಗ) 12 ರ್ಪ ( 1) 13 ಗೆ ( ) 14 ದಿಹ ( ) 15 ಗೆ (ರ)

16 ಸಾ ( ರ) 17 ಸಲ್ಲಲಿ (ಕ) 18 ಭೀತಿ ( 1) 19 ಜಗತೀಪಾವನನು ಅತಿವೇಗದಲಿ ಜಿಗಿದನು( 7)


ಎರಡನೆಯ ಸಂಧಿ

'ಸ್ವಾದ ' ಜಲನಿಧಿ ತುಳುಕಿ ಚಲಿಸಲು ಅಂತ

ಭೇದಿಸುವ ಬ್ರಹ್ಮಾಂಡರವದಲಿ

ವೇದಗಳ್ಳನು ಬೆದರಿಯದ್ದು ತಮಾನದೆಂದೆನುತ

ಕ್ರೋಧದಲಿ ತಿವಿಯ ಮೂರ್ಛಯ

ನೈದಿ ಮತ್ಮನು ಕ್ಷಣದೊಳೆಚ್ಚ

ತ್ಯಾ ದುರಾತ್ಮನ ಪುಚ್ಛಘಾತದಿ ಬೀಳಗೆಡಹಿದುದು

ಅನಿತರೊಳಗೆಚ್ಚತ್ತು ರಾಕ್ಷಸ ರಿಂದ

ಕನಲಿ ' ಬಾಹುಗಳಿಂದೆ ಹಿಡಿಯಲು

ಶಿಮೊನೆಯ ದಂಷ್ಟ್ರಗಳಿಂದಮನುಕಡಿಯೇ ಬಹುದೊಂದು

ಕನಲಿ ನೀರೊಳು ಚಾರಿವರಿದನು

ಘನರಭಸ ಸುಳಿಯೆದ್ದು ಗಗನದ

ಅನಿಮಿಷರು ಬೆದರಿದರುಮನಸುಳಿವಿನಬ್ಬರಕೆ ಗರಂ

ಹತ್ತುಸಾವಿರ ವರುಷ10ವಿ ಪರಿ10

ಸುತ್ತಿದರು ಖಳಮೀನ11ರೀರ್ವರು11

ಬತ್ತಿದೊಡಲಿನಲಮರಮುನಿಗಳು ನುತಿಸಿದರು ಮಿಾನ

ಚಿತ್ತವಿಸು ಜಗದೀಶ ತಮನನು

ಹೊತ್ತುಗಳೆಯದೆ ಸೀಳಿ ನಮ್ಮನು

ಸತ್ಯವಂತರ ಮಾಡಿ ಸಲಹೆಂದೊದರಿದರು ನಭದಿ

ಕೊಲುವೆನೆಂದದ್ಭುತದ ಮತ್ಮನು

ಖಳನ ದಾಡೆಯೋಕೌ12ಕಿ ಹಿಡಿಯಲು

ಬಲದಲಧಿಕದ ಮಿಾನು ಮೃತ್ಯುವು ತನಗೆ ನಿಜವೆಂದು13

ಹೊಲಬುಗಾಣ14214 ದೇವಕಾರಕೆ

ಬಳಸಿ ಬಂದುದು ವೇದವವರಿಗೆ

ಫಲಿಸದಂದದಿ ತಿಂದು ಸಾವೆನೆನುತ್ತ ಚೂರ್ಣಿಸಿದ

1 ಸಾಧು(ಕ) 2 ಚಲಿಸಿತುಳುಕಲ (ಗ) 3 ಮೇ ( 7) 4 ಎ (ಕ) 5 ದy ( 1) 6 ದನು ( 1)


7 ದಂಷ್ಟ್ರಗಳಿಂದ ಪೊಡೆ( 1) 8 ಕ್ಷಣದಿ ತಾ ಮರ್ಧೆಯಲಿ ಬೀಳುತ ಬಳಲಿ ( 1) 9 ಅ (1 )

10 ವಿಬ್ಬರು (ಕ) 11 ರಿಬ್ಬರು ( ಗ) 12 ಯy ( 1) 13 ದ (ಕ) 14 ದ ( ಕ)


ಸಹ್ಯಾದ್ರಿ ಖ

ಅನಿತರೊಳು ದಾಡೆಯೊಳುಸೀಳಲು

ತನವು ಸಂಕಟಗೊಂಡು ಕಾರಿದ

ನಿನಿತು ವೇದವನಾಗ ಬಿದ್ದನು ಮೃತಿಯೊಳಸುರೇಂದ್ರ

ವನಜಸಂಭವಗಿತ್ತು ವೇದವ

ಘನಮಹಿಮ ಮಾನಡಗಿತಬ್ಲಿಯು

ಅನಿಮಿಷರು ಪೊಗಳಿದರು ಜಯಜಯವೆಂಬಘೋಷದಲಿ


೨೮

ವೆರೆವ ಸಹ್ಯಾಚಲದ ಪಾರ್ಶದೊ

ಳಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಳೆ ತಾನಳಿವ ಸಂಕಟದಿಂದ ಕಾರಿದನ (ಕ) 2 ತರದ( 1)


ಮೂರನೆಯ ಸಂಧಿ

ಪಲ್ಲ : ವಾಸುಕಿಯ ಮಾತಿನಲಿ ಮುನಿಗಳು

ಕೇಸರಿಯ ಪ್ರಾರ್ಥಿಸಲು ವೇದ

ವ್ಯಾಸನವತಾರದಲಿ ಕೂಡಿಸಿಕೊಟ್ಟನಾ ಶ್ರುತಿಯ

ಮುನಿಗಳಿಗೆ ಹೇಳಿದನು ಶೌನಕ

ನಿನಿತು ಯತ್ನದಿ ತಮನು ಮಡಿದನು

ತನಗೆ ದಕ್ಕದ ವೇದರಾಶಿಯ ಚೂರ್ಣವನು ಮಾಡಿ

ವನಜಭವಗದ ಮನೀಶಿಯಲು

ಮುನಿಗಳಿಗೆ ವಿಧಿಯಿತ್ತನದ ತಂ

ದನುವಿನಿಂ ಕೂಡಿಸುವಡರಿಯದೆ ಬಹಳ ಮರುಗಿದರು

ಕೆಲವು ದಿನ ವೇದಗಳೆ ಪೋದುದು

ಹಲವು ಯತ್ನದಿ ತಿರುಗಿ ಬಂದುದು

ಫಲಿತವಿಲ್ಲದೆ ಚೂರ್ಣವಾಗಿದೆ ನಮ್ಮ ಯೋಗವಿದು

3ಇಳೆಯೊಳಗೆ ನಿರ್ದೆವರೆಸಗಿದ

ಕೆಲಸವೀ ಪರಿಯೆನುತ ಚಿಂತಿಸೆ

ತಿಳಿದಗಸ್ತ್ರವುನೀಂದ್ರ ನುಡಿದನು ಯುಕ್ತಿಮಾರ್ಗವನು

ಮೊದಲು ವಾಸುಕಿ ಪೇಳ ಯುಕುತಿಯ

ಲಿದಕೆ ಸಾಧನವಾಯಿತೀಗಳು

ಒದಗಿ ಪೋಗುವ ಒಳ್ಳಿತಾದರೆ ಕಾರ್ಯಹಿತವೆಂದು

ಸದಯನಿಹಕೌಮಾರಪರ್ವತ

ಆದ್ದರ ಮಾರ್ಗದಿ ಬಂದು ಪೇಳ್ವರು

ತುದಿಗು ನೀನೇ ' ಬುದ್ದಿ ' ಪೇಳ್ವುದು ವೇದ ಫಲಿಸುವರೆ

( 1 ಮೀನುವೀ (ಕ) 2 ನಡು ( 1) 3 ಹೊಳೆಯ ನೀರೇ ದೇವನೆ ( 1 ) 4 ನಲ್ಲಿ3 (6)

5 ದು ಹೃದಯರು ಕು (7) 6 ವ ( 1) 7 ವಂದು ( 1)


ಸಹ್ಯಾದ್ರಿ

ವೇದವನು ಕೂಡಿಸುವರಸದಳ

ಶ್ರೀಧರನ ಕೃಪೆಯಿಲ್ಲದಾಗದು

ಆದಿ ನರಹರಿಯಿರುವ ನೇತ್ರಾವತಿಯ ತೀರದಲಿ

ಈ ಧರೆಯ ಸೃಜಿಸುವನು ಬ್ರಹ್ಮನು

ಶೋಧಿಸುತ ಹರಿಯಾಗಿ ರಕ್ಷಿಪ

1ಬೂದಿಯಂತುರುಹುವನು ರುದ್ರನು ತ್ರಿಗುಣನೀಶ್ವರನು

ಆ ನಿಮಿತ್ಯದಿ 'ವೇದಪಾಲನೆ

ಶ್ರೀನಿವಾಸನ ಕೃಪೆಯೊಳುದು

ತಾನು ರಾಥಂತರದ ಕಲ್ಪದಿ ಜಗವ ರಕ್ಷಿಸಲು

ದಾನವೇಂದ್ರ ಹಿರಣ್ಯಕಶಿಪು

ಸ್ಟಾನದಾ ಕಂಭದಲ್ಲಿ ಪುಟ್ಟಿದ

“ ನಾ ನೃಸಿಂಹನು ಸೀಳಿಯುಸುರನ ನಿಂದ ಪೂರ್ವದಲಿ

ನಾರಸಿಂಹನ ಕೃಪೆಯ ಪಡೆದರೆ

ಕಾರವಾಗುವುದಲ್ಲಿ ಪೋಗೆನೆ

ಭೂರಿ ಸಂತೋಷದಲಿ ಋಷಿಗಳು ವಿಪ್ರಗಣಸಹಿತ

ಸಾರತರ ನುತಿಯಿಂದ ಫಣಿಪನ

ನಾ ಋಷಿಗಳಾದರದಿ ಪೊಗಳಂತ

' ಧಾರೆಯಲಿ ಗಿರಿಯಂದಲಿಳಿತಹ ನದಿಯ ನೋಡಿದರು

ಆ ನದಿಯ ತೀರದಲಿ ಋಷಿಗಳು

ಸ್ನಾನ[ ಸ್ವಾ ]ನವ ಕಂಡು ನಲಿವುತ

ಪೂರ್ಣಜಲದಲಿ ಹರಿವ ನೇತ್ರಾವತಿಯ ಸಾರಿದರು

ಸ್ನಾನಪಾನವ ಮಾಡಿ ಸುಖಿಸುತ

ಶ್ರೀನೃಸಿಂಹನ ಕಂಡು ಹೊಗಳುತ


V9

ಧ್ಯಾನಪೂರ್ವಕವಾಗಿ ಸಾಷ್ಟಾಂಗದಲಿ ನಮಿಸಿದರು

- 1 ಬುದ್ದಿವಂ (7) 2 ಕಡೆಯಲಿ ರುದ್ರರೂಪದಲಿ ( ಗ) 3 ದೇವ (1) 4 ನಾರ

5 ಸ್ತು ( 6) 6 ಪೋಗು ( 1) 7 ದಾರಿ (7) 8 ಳು ಸ್ನಾನ ಸ್ನಾನವ (ಕ) ಳ ಸ್ಥಾನವನು ತಾ (1)

9 ಸ್ತುತಿ ( 1)
ಮೂರನೆಯ ಸಂಧಿ

ಏತಕೀ ಪರಿ ಬೇಡಿಕೊಂಬಿರಿ

ಕಾತುರವ ಪೇಳಿದರೆ ನಿಮ್ಮಯ

ಮಾತ ನಡೆಸುವೆ 1ಪೇಳಿ ನೀವೆಂದಭಯವನು ಕೊಡಲು

ದೈತ್ಯ ತಮನೆಂಬವನು ವೇದವ

ನೀ ತೆರದಿ ಚೂರ್ಣವನು ಮಾಡಿದ

ನಾತನನು ಮತ್ಯಾವತಾರದಿ ಕೊಂದೆ ನೀನಂದು

ಕೂಡಿಸುವರಳವಲ್ಲವಿದರಿಂ

ಬಾಡಿ ಬತ್ತಿದರಮರರೆಲ್ಲರು

ಬೇಡಿಕೊಂಬೆವು ಹದನ ನೀನೇ ಬಲ್ಲೆಯೆಂದೆರಗೆ

ನೋಡಿಕಾರುಣ್ಯದಲಿ ನುಡಿದನು

ರೂಢಿಸಂಹಮೇಘನಾದದಿ

ಕನಾಡೊಳಗೆ ನಾ ಸತ್ಯವತಿಯಲಿ ಮುನಿಪರಾಶರಗೆ

ವ್ಯಾಸನಾಮದಿ ಜನಿಸಿ ದ್ವಾಪರ

' ದಾ ಸಮಯದವಧಿಯಲಿ ವೇದವ

ಶಾಸನವ? ಮಾಡುವೆ ಪುರಾಣವ ಚೂರ್ಣವೇದದಲಿ

ರಾಶಿಗಳನೆಲ್ಲವನು ತಿಳುಹುವೆ |

ನೈ ಸುದಿನ ಪರಿಯಂತರಿಲಿರಿ ನೀತಿ

ವಾಶ್ರಮಂಗಳ ಮಾಡಿ ಪುಣ್ಯಕ್ಷೇತ್ರವಿದರೊಳಗೆ

ಲಿಂಗಗಳ ಸ್ಥಾಪಿಸುತ ಪೂಜಿಸಿ

ಮಂಗಳಕ್ಷೇತ್ರದಲ್ಲಿ ಸಾಸಿರ

ಲಿಂಗವೆಂ1೦ದೀ10 ಸ್ಥಳಕೆ ಪೆಸರಹುದೆಂದು ನೇಮಿಸಿದ


ಕಂಗೊಳಿಸು11ವೀ ನದಿ ವರಾಹನ11

ಕಂಗಳಿಂದುದಿಸಿದುದು ಪುಣ್ಯದ

ಸಂಗ12ಎಲ್ಲಿ ? ಹ ಕ್ಷೇತ್ರವೆಲ್ಲವು ಕ್ಷಿಪ್ರಸಿದ್ದಿಕರ

1 ಮಜಬೇಡ ( ಕ) 2 ದ ( 1) 3 ವಗುಳಾ ( ಕ) 4 ಪುರದಲಿ (ಕ) 5 ಗಾಢದಿಂದಾ (G )

6 ನಲಿ(6) 7 ದವಧಿಯಲಿ ಬಳಿಕ ವೇದವ ಶಾಸನವ(6)


Ch ದಾಸಮಯದವಧಿಯಲಿ ವೇದವ್ಯಾಸವನ

( 1) 8 ವಿಲ್ಲಿಯೆ ( ) 9 ಆ ( ) 10 ದೇ (1) 11 ತಿಹ ನದಿಯು ತನ್ನ ಯ ( ) 12 ತಿಯಲಿ( ಕ)


ಸಹ್ಯಾದ್ರಿ ಖಂ

ನರಹರಿಯ ನೇಮದಲಿ ಋಷಿಗಳು

ಪರಮ ಪಾವನ ' ನದಿಯ ತೀರದಿ

ವಿರಚಿಸುತ ಲಿಂಗಪ್ರತಿಷ್ಠೆಯ ಭಜಿಸಿ ಬಹುಕಾಲ

ಮರಳೆ ವೈವಸ್ವತನ ಕಾಲವು

ತಿರುಗಿ ಮನ್ವಂತರದ ದಿವಸದಿ

ನರಮ್ಮಗನು ಅವತರಿಸಿ ಲೋಕವನಳುಹಲುಗೈದ

ಮುನಿ ವಶಿಷ್ಠನು ಶಕ್ತಿಯೆಂಬಳ

ನನುವರಿಸಲಾಕೆಯಲಿ ಜನಿಸಿದ

ಘನ ತಪೋನಿಧಿಯಾ ಪರಾಶರ ತೀರ್ಥಯಾತ್ರೆಯಲಿ

ತನಗೆ 'ನಾವೆಯ ದಾಂಟಿಸುತ್ತಿಹ

ವನದ ನಾವಿಕಸುತೆಯ ಕಂಡನು .

ವನಮಥನ ಮಸೆದಲಗಿನಂತಿರೆ ತುಡುಕಿದನು “ಸೆರಗ

ಕನ್ನೆವೆಣ್ಣೆಲೆ ಋಷಿಯ ತಂದೆಯು

ತನ್ನನಾರಿಗೆ ಕೊಡುವನವನೇ

ಚೆನ್ನಿಗನು ಬಿಡು ಸೆರಗನೆಂದೆನೆ? ಬಹಳ ಕಾತರಿಸಿ

8ಭಿನ್ನವಿಲ್ಲದೆ ಸರಸಕಲೆಯೊಳು

ತನ್ನ ವಶವನು ಮಾಡಿ ರಮಿಸಲು

ಪನ್ನಗಾರಿಧ್ವಜನ10 ರೂಪನು ವ್ಯಾಸನಂದಿಸಿದನು

ಕರದ ದಂ1111 ಕಮಂಡಲಿನ12 ಶ್ರೀ

ಕರದ ನಿಜಯಜ್ಯೋಪವೀತವಿದ13

ಎರಡನೆಯ ಭಾಸ್ಕರನತೇಜದ ದಿವ್ಯಕಾಂತಿಯಲಿ

ಹರಿಪರಾಯಣ ತಂದೆತಾಯಿ |

ಗೆರಗಿ ದೈಪಾಯನನು ತಪವನು

ಚರಿಸುವರೆಯಪ್ಪಣೆಯ ಕೊಂಡನು ಬದರಿಕಾಶ್ರಮಕೆ

( 1 ವಾದತೀರ್ಥ( 1) 2 ನದಿಯನು( ಕ) 3 ನಿಂ (ಕ) 4 ಮಿಗೆಸೆ(ಕ ) 5 ಹೆ ( ) 6 ನಾತ

( 1) 7 ದಳು ( 1) 8 ಬ (6) 9 ನೆ ( ಕ) 10 ನು (7) 11 ಡು (ಕ) 12 ಲದ( ) 13 ( 6)


ಮೂರನೆಯ ಸಂಧಿ

ಆಗಲಾತನ ಜನನಿ ನಾವಿರೆ

ಹೀಗೆ ಬಿಟ್ಟಿಗೆನ್ನ 'ಪೋಗುವ

ರಾಗದೆನೆ ಸಂತೈಸಿ ನೆನೆದಾಗಿಲ್ಲಿ ನಾ ಬಹೆನು

ಹೋಗುವೆನು ನಾನೀಗಲೆನ್ನುತ

ಯೋಗಸತ್ವದಿ ಬಾಲರೂಪನು
೧೬
“ ಸಾಗಿ ದಕ್ಷಿಣ ಕಡೆಗೆ ಬಂದನು ಮತೃತೀರ್ಥರಕ್ಕೆ

ಅಲ್ಲಿ ವೇದಂಗಳ? ನು ? ಕಂಡನು

ಚೆಲ್ಲಿ ಖಂಡಿಸಿ ಚೂರ್ಣವಾಗಿರೆ

ಎಲ್ಲವನು ಕೂಡಿಸುವರತಿಯತ್ನದಲಿ ಕೂಡದಿರೆ

ಬಲ್ಲವನು ಪ್ರತ್ಯೇಕವಾಡಿದ

[°ನುಳ್ಳ ಋಗ್ಯಜು ಸಾಮಥರ್ವಣ ]

ನಿ10ಲ್ಲದೇ10 ನಾಲ್ಕನಿಸಿ ನಾಲ್ವರ್ಗಿನಾಶ್ರುತಿಯ

ಮೊದ11ಲು11 ಋಗೈದವನು ಪೈಲಗೆ.

1ಯ1' ದರ ಬಳಿ ಯಜುರ್ವೇದಜೈಮಿನಿ

ಗುದಿತ ಸಾಮ ರಥಂಕರಾಖ್ಯಗಥರ್ವಣಾಂಗಿ1 ರಗೆ

ಅದರ ಚೂರ್ಣವನೆಲ್ಲ ಶೋಧಿಸಿ

ವಿದಿತ ಬ್ರಹ್ಮಪುರಾಣಮುಖ್ಯವ

ಮುದದಿಯಷ್ಟಾದಶಪುರಾಣವ ವೇದದರ್ಥದಲಿ ೧೮

ಈ ಪುರಾಣವನ್ನೆಲ್ಲ 15ವ್ಯಾ 15ಸರು

ಗೋಪ್ಯದರ್ಥವ ಸೂತಗರುಹಿದ

ರಾ ಪುರಾಣಿಕ ಸೂತ! ನಿಂ1೦ದಿದ ಕೇಳಿದರೆ ನಿಮಗೆ

ಪಾಪಕೋ ' ಶ ' ಗಳೆಲ್ಲ ಹರೆವುದು

ಜಾಪ್ಯವಿಲ್ಲದೆ ಕರೆ18ವೆಯೆಂದನು18

ತಾಪಸನು ಶೌನಕನು ನುಡಿದನು ಸರ್ವವುನಿಗಳಿಗೆ

1 ನೀನು(ಕ) 2 ನೀಗಲು ಪೋಗಲಾಗದೆನಲ್ಗೆ ನಿಲುವುತಾನಿಲ್ಲಿಗಾ ( ಕ) 3 ನಲ್ಲಿಗೆ ( 1)

4 ರಾಗದಲಿ ದಕ್ಷಿಣಕೆ ( 1) 5 ದಲಿ ( ಕ) 6 ದ(ಕ ) 7 ನ್ನು (6) 8 ವನು ಮಾಡಿ ( ಕ) 9 ರುಳ್ಳ

ರುತ್ಯರ್ಮೆಜರರ್ಥವ ( ) ನುಳ್ಳ ಸಾಮಯಜುರ್ವಥರ್ವಣ (1) 10 ಲ್ಲಿಸಿದ (1 ) 11 ಲ ( 1)

129 (1) 13 ಹೇ (ಕ ) 14 ಥಂಕರಾಖ್ಯಗೆರದರಮನೀ (ಕ) ತಂತ್ರವಾತ್ಮಗೆ ಯಥರ್ವಣಾಂಗಿ ( ಗ)


15 ನೇ (ಕ) 16 ರಿಂ ( ) 17 ಪ (*) 18 ವುದೆಂದಾ ( ರ)
ಸಹ್ಯಾದ್ರಿ ಖಂ

ಮೆರೆವ ಸಹ್ಯಾಚಲದ ಪಾಶದ

ಲಿರುವ ಪುಣ್ಯ ಕ್ಷೇತ್ರ ನದಿಗಳ |

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೦


ನಾಲ್ಕನೆಯ ಸಂಧಿ

ಸೂತಪೌರಾಣಿಕನ ಕರೆವಗೆ
ಪಲ್ಲ :

ಭೂತಳದ ಕ್ಷೇತ್ರಗಳನೋಡುತ

ಪ್ರಾರ್ಥಿಸುತ ಮುನಿವರರು ತಂದರು ವ್ಯಾಸನನುಮತದಿ

ಕೇಳಿ ಮುನಿಗಳು ಪುಣ್ಯಕಥೆಗಳ

ಹೇಳ್ವರಾರೆಂದೆನ್ನ ಕೇಳರೆ

ಸ್ಕೂಲಸೂಕ್ಷ್ಮಗ್ರಾಹಿ ಸೂತನು ಬಲ್ಲನೆಂಬುದನು

ಹೇಳಿದೆನು ವಿವರದಲಿ ಆತನ

ಬಹಳ ಸನ್ಮಾನದಲಿ ಕರೆದರೆ

ಮೇಲೆ ಸುಲಭದಿ ಸಕಲಧರ್ಮವು ಸಾಧ್ಯವಾಗುವದು

ಬುದ್ದಿಯುತ ಶೌನಕನ ನುಡಿಯಿದು

ಸಿದ್ದಿಯಪ್ಪುದು ಬಹಳ ಜನರೊಳು

ನಿರ್ಧರಾತ್ಮಕನಿರಲು ವೃಕ್ಷಕೆ ಬೇರಿನಂದದಲಿ

ಶುದ್ಧ ಚೈತನ್ಯಾತ್ಮನೀಶ್ವರ

' ವೃದ್ಧ ' ಹರದಲಿ ತೊಳಗಿ ಬೆಳಗುವ

ನುದ್ಧರಿಸಿ ತೋರಿಸುವನಾತನೆ ಎರಡನೆಯ ಶಿವನು

ಉತ್ತಮವು ಶೌನಕನ ಮತವಿದು

ಸತ್ಯವಾಕ್ಯವುಸೂತನಿರುವಾ

ಹತ್ತಿರಕೆ ಪೋಗುವವುಶೀಘ್ರದಿ ಬನ್ನಿ ನೀವೆನುತ

ಚಿತ್ತಶುದ್ದಿಯಲೆಲ್ಲ ಬಂದರು

ಉತ್ತರಿಸಿ ಬಹುದೇಶ ದೇಶವ

ಪೃಥಿಗಧಿಕದ ಸಹ್ಯಪರ್ವತದೆಡೆಗೆ ಸಾರಿದರು

ಬರೆ ತ್ರಿಯಂಬಕಗಿರಿಯ ಸಾರ್ದ

ಲ್ಲಿರುವ ಮುನಿಗಳ ಕಂಡು ವ್ಯಾಸ10ನು10

ಪರಮಮುನಿಯಲ್ಲಿರುವನೆಂಬುದ ಕೇಳಲವರುಗಳು

1 ವ ಪ್ರಾರ್ಥಿಸುತ ತಂದರು ಸೂತ ಪೌರಾಣಿಕನ ವೇದ( ಕ) 2 ಕರೆದ ( ಕ) 3 ನು ( ಕ) ..


4 ದನು ( 7) 5 ರಕ್ಷಮ (7) 6 ಮೀ (7) 7 ರುದ್ಯ ( ಗ) 8 ತಉ ( ) ೨ ದಿಗೆ( ) 10 ನ ( 1)
ಸಹ್ಯಾದ್ರಿ

ಧರೆಗೆ ದಕ್ಷಿಣದಲಿ ತ್ರಿಗರ್ತದಿ

ಮೆರೆವುದಾಮಳಕಾಣ್ಯಕ್ಷೇತ್ರವು

ಸುರರ ಕಾರ್ಯಕೆ ವೇದಶಾಸ್ತ್ರವನೊರೆವ ಋಷಿಗಳಿಗೆ

ದಕ್ಷಿಣಕೆ ಸಹ್ಯಾದ್ರಿ ಮಾರ್ಗವ


ನೀಕಿಸುತ ಬರಲtಲ್ಲಿ ಪುಣ್ಯಗ

ಆಕ್ಷಯಪ್ರದವಾದ ಕ್ಷೇತ್ರವ ಕಂಡು ನಲಿವು

ಲಕ್ಷಿಸುತತಿ ಖಟ್ವಾಂಗಿನದಿಯನು

ಲಕ್ಷಣಜ್ಞರು ವಿರಜಕರಜವ

ಚಕ್ಷುಪಾವನ ಶಾಲ್ಮಲೀನದಿಗಳನು ದಾಂಟಿದರು

ಬಂದು ಗೋಕರ್ಣವನು ಕಂಡರು

ಮಿಂದು ಪಾವನ ತೀರ್ಥನಿಕರದಿ

ಚಂದದಿಂ ಲಿಂಗಗಳ ಪೂಜಿಸಿಕೋಟಿತೀರ್ಥದಲಿ

ನಿಂದ ಸ್ನಾನವ ಮಾಡಿ ವಿಧಿಯಲಿ

ಮುಂದೆ ಬೆಳಗುವಶ್ರೀಮಹಾಬಲ

ನೆಂದನಿಸುತಿಹ ಲಿಂಗರೂಪದ ಶಿವಗೆ ನಮಿಸಿದರು

“ ಮಹಬಲನ ಪೂಜೆಯನು ಮಾಡುತ

ಮಹಿಮೆಗಳ ಕವನದಣಿಯೆ ಪೊಗಳುತ

ಬಹಳ ತಾಪತ್ರಯವ ಕಳಿದರು ಲಿಂಗಪೂಜೆಯಲಿ

ಇಹಪದದ ಸುಖವಿದರ ಸೇವೆಯೋ

ಳಿಹುದೆನುತ ಮನದೊಳಗೆ ನಲಿಯುತ

ಗಹನ ಮಾರ್ಗದಿ ಬರುತ ' ಭೈರವನಿರಲು ನಮಿಸಿದರು.


- ೭

ಭೈರವನ ರೂಪಿ' ನ' ಮಹೇಶ್ವರ

ಗಾ ಋಷಿಗಳಭಿನಮಿಸಿ ದಾಟಿದ

ರಾ ನದಿಯ ಚಂಡಿಯ ಶರಾವತಿಯಾ ಕಲಾವತಿಯ

ಸಾರಿ ಸುವಾವತಿಯ 10ಸೇವಿಸಿ10

ಬೇರೆಬೇರಲ್ಲಲ್ಲಿ 11ನೋಡುತ11

ದಾರಿವಿಡಿದೈತಂದು ಕಂಡರು 12ಕುಟಜ1ಪರ್ವತವ

1 ಇಲ್ಲ ( ೪) 2 3 ( 7) 3 ನವ ( 1) 4 ವಿಹಿತದಿ ಮಹಾಬಲನ ಪೂಜೆಯ ( 1)


5 ಪೊಗಳುತಲಿ ವಿರಚಿಸಿ ( *) 6 ಕಂಡರು ನಿಂದು ( 1) 7 ಲಿ (1) 8 ( 1) 9 ಮ್ಯಾ (6)

10 ಸುಮ್ಮವ( ಕ) 11 ಸೇವಿಸಿ ( ಕ) 12 ಕಂಖ ( ಕ) |


ನಾಲ್ಕನೆಯ ಸಂಧಿ

ಅಲ್ಲಿ ಸಾಕ್ಷಾದ್ಭಗವತೀಶ್ವರಿ

ಕೊಲ್ಲಪಟ್ಟಣವಾಸಿ ದುರ್ಗಿಯ

ಸಲ್ಲಲಿತ ಲಿಂಗವನು ಕಂಡರು ಶ್ರೀ ಮುಕಾಂಬಿಕೆಯ

ತಲ್ಲಣವ ಪರಿಹರಿಪುದೆನ್ನುತ

ಶಿಲೆತಿಲ್ಲ ಋಷಿಗಳು ನಮಿಸಿ ಪೂಜಿಸಿ

ನಿಲ್ಲದಾ ಕುಟಜಾದ್ರಿಶಿಖರವನೋಡುತೈದಿದರು

ಶಪರಮಮೂರ್ತಿಯ ಕಂಡು ಪೂಜಿಸಿ

ಹರಿಹರಕ್ಷೇತ್ರಕ್ಕೆ ಬಂದರು

ಹರಿವಶುವತೀಮಹಾನದಿಯಲ್ಲಿ ಸ್ನಾನವನು

ವಿರಚಿಸುತಲಾ ಲಿಂಗರೂಪದ

ಲಿರುವ ಜಗದಾಧಾರಮೂರುತಿ

ಗೆರಗಿ ಬಹುವಿಧದಿಂದ ಸಂತೋಷದಲಿ ಹೊಗಳಿದರು

'ಕವಲು' ಮನದಲಿ ನರಳುವರಿ

ಗವಿರಳದ ಜ್ಞಾನೋಪದೇಶಕೆ

ಶಿವನು ನಾರಾಯಣರು ಏಕೀಭೂತರಾಗಿಹರು

ನವವಿಧದ ಭಕತಿಯಲಿ ಪೂಜಿಸು

ತವರು ನಡೆದರು 10ಭಕ್ತಿಯಿಂದೀ

ದಿವಿಜಗಂಗೆಯ ತೆರದ ಸೀತಾನದಿಯ10 ದಾಂಟಿದರು

ಶ್ರೀ ಸುವರ್ಣಾನದಿ11ಯು ಬೇಟ೩11

ಭಾಸುರದ 12ಶಾಂಭವಿಯು12 ಕುಟ13ಜೆಯ13

ಲೇಸಿನಿಂ ಜಗದಾದಿ ನದಿಗಳ ವಿಂದು ದಾಟುತ್ತ

ಭೂಸುರರು ನೇತ್ರಾವತಿ ನದಿ

ಯಾ ಸಮಿಾಪದಿ ಕಂಡು ಮಿಂದರು

ಸಾಸಿರದ ಲಿಂಗ + ನನು ನೃಹರಿಯ14 ಪೂಜಿಸಿದರೊಲಿದು

1 ಯು ( ) 2 ನತವ ( 1) 3 ರೆ ( ಕ) 4 ಡಿ ಸಂತಸದಿ ( *) 5 ಹರನ ( ಕ) 6 ಸಾಷ್ಟಾಂಗ

ದಲಿ ಬಹುವಿಧದಿಂದ ( 1) 7 ಶಿವನಮೂರ್ತಿಯ ಕಂಡು ಪೂಜಿಸಿ ಕವಲು ( 1) 8 ( 1)


9 ವನಿತ್ತು ಪರಶಿವನು ( ಕ) 10 ದಿವಿಜ ಗಂಗೆಗೆ ಎಣೆಯೆನಿಪ ಸೀತಾ ನದೀಯನು ಬಳಿಕ ( 6)

11 ಬಿಟ್ಟತಿ( ಕ) 12 ಬ್ರಾಡ್ಮಿಯನು( ) 13 ಚೆ ಯಂ ( ) 14 ವ ನೃಸಿಂಹನ ( m) .


ಸಹ್ಯಾದ್ರಿ ಖಂ

ಮುಂದೆಸೆವ 1ಕೌಮಾರ ' ನದಿಯೊಳ್

ನಿಂತಿದು ವಾಸುಕಿಯನ್ನು ಪೂಜಿಸಿ

“ ದಂದು ಕಾವೇರಿಯ ಸುಮಲದಲಿರುವ ತೀರ್ಥಗಳ

ಚೆಂದದಲಿ ಸ್ಥಾನಗಳ ಮಾಡಿದ

ರಂದ' ವಾಗಿ? ಹ ಋಷಿಗಳಾಶ್ರಮ

ದಿಂದಶೋಭಿಪ ಪುಣ್ಯಕ್ಷೇತ್ರವ ಕಂಡು ಮನಿನಿಕರ

ನದಿಯ ದಾಂಟುತಿಳಾವತಿಯ ಬರು

ಇದರೆಡೆಯ ಕಾಂಭೋಜ ಶೌರಿಯ

ಮುದದಿ ನೀಲಿನಿ ನ1೦ದಿಯ1° ಗು11ಣ11ಕರ ನದಿಯ ದಾಂಟಿದರು

ಬದಿಯಲಿ12ಹ2 ಭಗವತಿಯ ನೃಹರಿಯು

ವಿಧಿಯೊಳಗೆ ಪೂಜಿಸುತ ನಡೆದರು

13ಮುದಧಿ13 ಮುಂದಾಮಳಕ ಕ್ಷೇತ್ರ1414 ಪುಣ್ಯಭೂಮಿ1 ಯಲಿ

ರಾಜಮಾರ್ಗದಿ ಬರುವ ಪಥಿಕರ

ಮೂಜಗವ ಮುದ್ರಿಸುವ ಮದನನ

ರಾಜದೂತರು ಬಂದು 18ಮಾರ್ಗವ ಕಟ್ಟಿ ಸುಲಿಯುತಿರೆ16

ರಾಜಿಸುವ ವನವನದ ತರುಗಳು

ಮಾಜದಿಹ ನೆಳಲಿತ್ತ ನೆವದೊಳ

ಗಾ ಜನರ ಪುಣ್ಯವನ್ನು ಸೂರೆಯ ಮಾಡುವಂತಿಹರು ೧೫

ಪಿತೃಗಳಿಗೆ ಬಹುತೃಪ್ತಿಕರಣವು

ಸತತ17 ಸಿಂಹ ವ್ಯಾಘ್ರ ಮದಗಜ

ಗತಿಗಳಿಂ ನಾನಾ ದ್ರುಮಂಗಳ ? ಲತೆಗಳಿಂದೆಸೆವ

ಚತುರವಾಗಿಹ ಶುಕಪಿಕಂಗಳ

1818 ರವದ ವನಮಧ್ಯದಲ್ಲಿಹ

ವ್ರತಿಪ ವೇದವ್ಯಾಸ ಸಾಕ್ಷಾದ್ವಿಷ್ಟು ಸಂಭವನ

1 ಕು ( ತ) 2 ಧಾರೆ (ಕ ) 3 ಮಿಂ ( ) 4 ಬಂ (ರ) 5 ಮೂಲ (ಕ) 6 ವನು ( 1)

7 ವಡೆದಿ ( ರ), 8 ಕಾ (ಕ) 9 ಯ (ಕ) 10 ದಿ( ಕ) 11 ಣಾ (ಕ) 12 ತು (ಕ) 13 ಅದರ (7)


14 (6) 15 ಯನು (ಕ) 16 ಕಟ್ಟಿ ಸುಲಿವರೇನೆಂಬೆ (ಕ ) 17 ವ್ಯಾಘ್ರವು ಮದಗಜಗಳಿಂದ
ಭಯಂಕರವು ಮರಗಳು ( 7) 18 ರ ( 7)
ನಾಲ್ಕನೆಯ ಸಂಧಿ

ಸಕಲ ವೇದಾರ್ಥಗಳನೆಲ್ಲವ

ಯುಕುತಿಯಲಿ ಮುನಿಗಳಿಗೆ ತಿಳುಹುತ

ಪ್ರಕಟವಾಗದ ಬಹುರಹಸ್ಯವನಾ ಪುರಾಣಿಕನು .

ಭಕುತನಾಗಿಹ ಸೂತಮುನಿವರ

ಗಕುಟಿಲದಿ ತತೋಪದೇಶವ

ಶಿಮುಕುತಿಮಾರ್ಗದ ಬಗೆಯನುಪದೇಶಿಸುತಲಿರುತಿರ್ದ

ಮುನಿಗಳೆಲ್ಲರು ಪೋಗಿ ವ್ಯಾಸನಿ

ಗನುನಯದಿ ಸಾಷ್ಟಾಂಗವೆರಗುತ

ಘನಮಹಿಮ ಕಾರಣಿಕ ರೂಪನೆ ಕರ್ಮಬಂಧ' ದಲಿ

ದಿನದಿನದ ಬಳಲುವೆವು ಬ್ರಹ್ಮವು

ಮನಕೆ ತೋರುವ ತೆರದಿ ಬುದ್ದಿಯ

ಕನಲಿಕೆ' ಯು ಹರಿವಂತೆ ಕರುಣಿಪುದೆಂದು? ಹೊಗಳಿದರು

ಆವುದಭಿಲಾಷೆಗಳು ಮನದಲಿ

ನೀವು ಬಹು ಬಳಲಿದಿರಿಯಿನ್ನದ

ಸಾವಧಾನದಿ ಪೇಳ್ವುದೆನ್ನು ತಲವರ ಸತ್ಕರಿಸಿ

ಭಾವವನ್ನು ತಿಳಿಯಲೆ ಪೇಳ್ವರು

ನಾವುಕರ್ಮಂಗಳಲಿ ತೊಳಲುತ

ಕೇವಲದ ಧರ್ಮವನ್ನು ತಿಳಿಯದೆಮೂಢರಾಗಿಹೆವು

ಸಕಲ ಧರ್ಮರಹಸ್ಯವೆಲ್ಲವ

ಯುಕುತಿಯಲಿ ತಿಳಿದೆಮಗೆ ಪೇಳುವ

10ಸುಕೃತಿ10 ಪೌರಾಣಿಕನ11ನಿಮಗಲ್ಪಬುದ್ದಿಗಳ

ಪ್ರಕಟಿಸುವ ತೆರನಾಗಿ ದೇವರು

ಭಕುತ12ರನು ಸಲಹೆಂದು ನಮಿಸಲು11

ಮುಖವನೋಡುತ ಬಾದರಾಯಣ ಸೂತಗಿಂತೆಂದ

1 ಣವ(ಕ) 2 ದ್ಯೋ ( ) 3 ಯು (7) 4 ನನೆ ( ರ) 5 ವು(ಗ) 6 ನಾವೆಲೆ(ಗ) 7 ಯ


ಪರಿಹರಿಸಬೇಕೆಂದೆನುತ (7) 8 ಲುತ್ತ ಬಂದಿರಿ (1) 9 ಸಂತವಿಸಿ ( 1) 10ಸ್ಮೃತಿಯು (6)

_ 11 ಣಗಳ (*) 12 ಕರುಣಾಸಿಂಧು ಸಲಹೆನೆ ( 1)


ಸಹ್ಯಾದ್ರಿ

ಸೂತಪೌರಾಣಿಕನೆ ಬಾರೆ

ನೀ ತಿಳುಹು ಮುನಿಗಳಿಗೆ ಧರ್ಮ

ವಾತವನು ಪೋಗೆಂದು ಸೂತನ ಕಳುಹಿ ಮುನಿಗಳಿಗೆ

ಈತ ' ನಿಮ್ಮಿಷ್ಟಾರ್ಥವೆಲ್ಲವ?

ತಾ ತಿಳಿದು ಪೇಳುವನು ಮನದೊಳು

ಭೀತಿಗೊಳದಿರಿ ಪೋಗಿನೀವೆಂದಿತ್ತನಪ್ಪಣೆಯ

ಬಾದರಾಯಣಗೆರಗಿ ಮುನಿವರ

ರಾ ದಯಾನಿಧಿ ಸೂತನೊಡನವ

ರೈದಿದರು ಕೃತಕತರಾದೆವೆನುತ್ತ ಸಂತಸದಿ

'ಸಾದರದಲಾ ಸೂತಗುನ್ನತ

ವಾದ ಪೀಠವನಿತ್ತು ಸಭೆಯೊಳು

ಭೇದ್ಬುದ್ದಿಯನುಳಿದು 'ಕೇಳರು' ಪುಣ್ಯಕಥೆಗಳನು ೨೨

ಪುಣ್ಯದಿವಸದಿ ಶುಭಮುಹೂರ್ತದಿ

8ತನ್ನುನೀಶ್ವರರೆಲ್ಲ ಶುಚಿಯಲಿ

ಮುನ್ನ ವಿಚ್ಚೇಶ್ವರನ ಪೂಜಿಸಿ ಸೂತಮುನಿವರಿಗೆ

ಭಿನ್ನವಿಲ್ಲದೆ ವ್ಯಾಸನೆಂದೇ

ಮನ್ನಿಸುತ 10ವನ ನ10ಲಿದು ತೊಡಗಿದ

ರುನ್ನತದ ಶಾಸ್ತ್ರವನು ಪರಮೇಶ್ವರನ ಧ್ಯಾನಿಸುತ . ೨೩

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೪

1 ನಿಂದಿ(6) 2 ಸಿದ್ದಿಯ ( 1) 3 ಸಹಿತದಿ (7) 4 ಪೋದರಾಗ ಕೃತಾರ್ಥ ( 1) 5 ಆಕ)

6 ಭಿನ್ನವ(7) 7 ಪೇಳ ನು ( ) 8 ಸ( ಶ) 9 ನ( ) 10 ಲಿರೆ ಒ( ಕ)


ಐದನೆಯ ಸಂಧಿ

ಪಲ್ಲ : ಸೂತ ಪೇಳಿದ ಸಹ್ಯಕಥೆಯನು

ಭೂತಳವ ಹಿರಣ್ಯಾಕ್ಷನೊಯ್ಯಲು

ಭೂತನಾಥನ ಸುರರು ಕಂಡುದನಾ ವುನೀಂದ್ರರಿಗೆ

ಪೆಸೀಳಿದರು ಮುನಿವರರು ಸೂತನೆ

ಪೇಳುವುದು ನಮಗಖಿಳ ಶಾಸ್ತ್ರವ

ಕೋಳುಹೊದೆವು ಮಹದಹಂಕಾರಧಿಕದೋಷದಲಿ

ಸಾಲದೆಂಬಂತಾ ಪುರಾಣವ

ಬಾಲಬುದ್ದಿಯಲಿಪ್ಪ ' ನಾವದ

ನಾಲಿಸುವ ಶೌನಕನು ಪ್ರಶ್ನೆಯ ಮಾಳ್ವ ನಮ್ಮೊಳಗೆ.

ಮುನಿಗಳಾಡಿದ ಮಾತ ಕೇಳುತ

ಮನದೊಳೀಶ್ವರಪದವ ಧ್ಯಾನಿಸಿ

ಘನತರದ ಗಂಭೀರವಾಕ್ಯದಿ ಪೇಳನವರೊಡನೆ

ಗಣಪತಿಯ ಪಾದಕ್ಕೆ ನಮಿಸುವೆ

ಸನಕ ನಾರದ ಶುಕ ವಶಿಷ್ಟರ?

ಘನಮಹಿಮ ವಾಲ್ಮೀಕಿ ಮುಖ್ಯರ ಪಾದಕೆರಗುವೆನು .

ಗ್ರಂಥ : ಶಿಪಾರಾಶರಂ ಪರಮಪುರುಷಂ ವಿಶ್ವ ' ವೇದೈಕಿ1೦ಗಿಂ10

ವಿದ್ಯಾಧಾರಾಂ ವಿಮಲಯಶಸಂ ವೇದವೇದಾಂತವೇದ್ಯಂ

11ಶಶ್ವಚಿತ್ರಾನಮಿತವಿಷಯಂ ಶುದ್ಧ ಬುದ್ಧಿಂ ವಿಶಾಲ

ವೇದವ್ಯಾಸಂ ವಿಮಲಮತಿದಂ ಸರ್ವದೇವಂ11 ನಮಾಮಿ

1 ಣಾ ( 1) 2 ಕೇ ( ಕ) 3 ನ ( 7) 4 ನಮ್ಮನುಲಾ ( ಕ) 5 ಕೇಳ್ಳ ( ) 6 ಸೂತ


ಹೇಳಿದನು (ರ) 7 ರು (ಕ) 8 ಪರಾಶರ (ಕ ) 9 4 ( 1) 10 ಸಿಂ ( ಕ) 11 ವಿಮಲಮತಿತಂ
ಸರ್ವದಾಹಂ (6)
ಸಹ್ಯಾದ್ರಿ

ಇನಿತು ಪ್ರಾರ್ಥಿಸಿ ಸೂತ ಪೇಳಿದ

ಮುನಿಗಳಿರ ಸದ್ದರ್ಮಶ್ರವಣವು

ಘನತರವು ಪೂರ್ವದಲ್ಲಿ ಬಹುಪಾಷಂಡರಾಗಿರಲು

ಮನದಿ ಮರುಗುತ ಸುರರು ಮುನಿಗಳು

ಮನುಮಥಾರಿಯ ಬೇಡಿಕೊಳ್ಳಲು

ವನಜನಾಭಗೆ ನೇಮವಿತ್ತನು ವ್ಯಾಸನಾಗೆಂದು

ವ್ಯಾಸಮುನಿಯವತರಿಸಿ ಪೇಳಿದ

ಮೋಸವಾಗಿಹ ವೇದದರ್ಥ ಪ್ರ

ಕಾಶ ಬ್ರಹ್ಮವು ಪದ್ಮ ವೈಷ್ಣವ 'ಶೈವ ಭಾಗವತ

ಭಾಸವಾದ ಭವಿಷ್ಯ ನಾರದ

ಲೇಸೆನಿಪ ಮಾರ್ಕಂಡೆಯಾಗ್ನಿಯ

ಕಕೇಶಹರವಾ ಬ್ರಹ್ಮವೈವರ್ತಕವು ' ಲೈಂಗಿಗಳು

ಮತ್ತೆ ಶಿವಾರಾಹವನು ಸ್ಕಾಂದವ

ಚಿತ್ರತರ ವಾಮನವ' ಮತ್ಸ ವ

ನಾಮದ ಕೂರ್ಮವನು ಗಾರುಡ ಕಡೆಗೆ ಬ್ರಹ್ಮಾಂಡ

ವಿಸ್ತರದಷ್ಟದಶಪುರಾಣವ

ಚಿತ್ತಶುದ್ದಿಗೆ ನೆಲೆಯ ಮಾಡಿದ

ನರ್ತಿ ನಿಮಗಾವುದರ ಮೇಲೆನೆ ಶೌನಕನು ನುಡಿದ

ಸೂತ ನಿಮ್ಮೆಡೆಗಾವು ಬರುತಲಿ

ಕ್ಷೇತ್ರಗಳ ಸಹ್ಯಾದ್ರಿಯುದ್ಭವ

ನೂತನದ ನದಿಗಳನ್ನು ಕಂಡೆವು ಪೇಳು ನಮಗದರ

ಪ್ರೀತಿಯಿಂ11ದೀಗೊಲಿದು11 ಸುತ್ತಣ

ತೀರ್ಥಗಳನಾ 12ಗಿರಿಯ ಕಥೆಯನು

13ತಾತ ಪೇಳುವುದೆ13ನಲು ಸೂತನು ಶಿವನ ಧ್ಯಾನಿಸುತ11

1 ವಾ ( ಕ) 2 ಟ್ರುತ(7) 3 ವಾಯುವೀಯವದು(1 ) 4 ಡೇಯ ಜೈಹd) 5 ಶೋಳ

(6) 6 ಕೈ (6) 7 ಲಂಷ್ಯ (*) 8 ವರಹ ( 7) ೨ ಭಾಗವತೋತ್ತಮದ ವಾಮನನು (7) 10 (

11 ದೊಲಿದಿಂತು (ಗ) 12 ಗಿರಿಯ ಕಡೆ ( ) ರಿಯರ ಕಥೆ (1) 13 ಖ್ಯಾತಪೇಳಿದನ ( )

14 ಸಿದ (7)
ಐಡನೆಯ ಸಂಧಿ

ಕೇಳಿರೈ ಸಹ್ಯಾದ್ರಿಕಥೆಯನರಿ

ಕಾಲವಾ ಜಾಬಾಲಿಕಲ್ಪದಿ

ಖಳನು' ಹಿರಣ್ಯಾಕ್ಷ ತನ್ನ ಗ್ರಜನ ಇಮಿಗೆ ಮೊದಲು

ಸೀಳಿ ಕೆಡಹಿದ ತಿನೃಹರಿ ಕಶ್ಯಪು

ತಾಳಲಾರದ ಭಯದಲಡಗಿದ

ಕಾಲದಂತರಗಳಲಿ ತಾಯಿಗೆ ಬಂದು ನವಿಸಿದನು

ಶೋಕದಿಂದಗ್ರಜನು ಮಡಿದುದ

ನಾ ' ಖಳನು ಪೇಳಿ ಪುತ್ರನ

ಶೋಕವನು ಸೈರಿಸದೆ ಪೇಳಳು ಮಗಗೆ ಬುದ್ದಿಯನು

ನಾಕದಲಿ ದೇವೇಂದ್ರ ಮುಖ್ಯರ

ನಾ ಕಮಲಲೋಚನನು ವಹಿಸಿಹ

ಜೋಕೆಯಲಿ ರಕ್ಷಿಸಲು ಕೊಂದನು ನಿನ್ನ ಸಹಭವನ *

ಸುರರಿಗಿಷ್ಟವುಗೋವುವಿಪ್ರರು

ಕರೆವ ಧೇನುವಿನಂತೆ ಯಜ್ಞವ

ಧರೆಯೊಳಗೆ ರಚಿಸಿದರೆ ತೃಪ್ತಿಯಲಿರುವರದರಿಂದ

ಸುರುಳಿಯಂದದಿ ಸುತ್ತಿ ಧರೆಯನು

ಶರಧಿಯೊಳು ನೀ ಕೊಂಡುಪೋದರೆ

ಕರಗಿ ಕಾತರಿಸುವರು ನಿರ್ಜರರೆಂದು ದಿತಿ ನುಡಿಯ

ಮಾತೃವಾಕ್ಯವುತಪ್ಪದೆನ್ನುತ

“ ಖಾತಿಯಲಿ ತಾ ಬಂದು ಭೂಮಿಯ

ನಾತು ಕಂಕುಳಲಿಳಿದನಾ ಖಳ ಜಲ' ಧಿ' ಮಧ್ಯದಲಿ

ಈ ತೆರದಿ ಬಹುಗಾಲ ಯಜ್ಞ

ವಾತವಳಿಯಲು ಸುರರು ಬಳಲುತ

ಭೂತನಾಥಗೆ ದೂರುವರೆ ಕೈಲಾಸಕೈದಿದರು


೧೦

1 ನವ (ಕ) 2 ತಾ ( ಕ) 3 ನಾನೃಸಿಂಹನು ( ಕ) 4 ದನೆಂದಾ( ಕ) 5 ದಳಾ ದಿತಿಯಂ( ಕ)

( ಬ್ರಾಂ (0) 7 ದ (6) 8 ಕಾ (f) 9 ಜ್ಞಾ (6)

* ಪ್ರತಿಯಲ್ಲಿ ಈ ಪದ್ಯದ 4 - 6 ನೆಯ ಪಾದಗಳು 1 - 3ನೆಯ ಪಾದಗಳಾಗಿವೆ.


ಸಹ್ಯಾದ್ರಿ ಖಂ

ಅಲ್ಲಿಯುದ್ಯಾನದಲಿ ಲಿಂಗವ

ನೆಲ್ಲವರು ಸ್ಥಾಪಿಸುತ ಬಹುದಿನ

ಸಲ್ಲಲಿತ ಭಕ್ತಿಯಲ್ಲಿ ಪೂಜಿಸಲೊಂದುದಿವಸದಲಿ

ಚೆಲ್ವ ದೇವಿಯು ಸಹಿತ ಶಂಕರ

ಹಲ್ಲಣದ ನಂದಿಯಲಿ ಮೆರೆವುತ

ಲೆಲ್ಲ ಗಣರುಗಳಿಂದ ಬಂದನು' ಗಿರಿಯನೀಕ್ಷಿಸುತ

ಗುಹ ಗಣಪ ವೀರೇಶ ನಂದಿಯು

ವಹಿಸಿ 'ನಡೆದನು ಭಂಗಿ ಚಂಡಿಯು

ಬಹಳ ಗಾನಗಳಿಂದ ನಾರದ ವೀಣೆಯನು ಪಿಡಿದು

ಕಹಳೆ ಭೇರಿ ಮೃದಂಗ ನಾದದಿ

ಸಹಜವಾಹನಗಳಲಿ ಪ್ರಮಥರು

ಮಹಿಷ ಸಿಂಹ ವ್ಯಾಘ್ರ ಕುಂಜರ ಸೂಕರಾದಿಯಲಿ |

ಒಂದೆರಡು ನಾಲ್ಕಾರು ದಶಶತ

ವೃಂದದಾ ಸಾಸಿರದ ಮುಖಗಳ

ವಂದೆ ಕೋಯೆಂದುಲಿದು ಪ್ರಮಥರು ಖಡ್ಡ ಶೂಲದಲಿ

ಸಂದಣಿಸಿ? ಶರ ಚಾಪ ಶಿಡವರಂಗ.

ತಿಳಂದದಿಂ ಸಿಂಗಿಗಳು ಕಹಳೆಯು

೧೩
ಚಂದದದುಭುತ10ರವದಿ10 ಬಂದರು ಶಿವನ ಬಳಸಿನಲಿ

ಶ್ವೇತಚಾಮರ ಛತ್ರ ಧ್ವಜಗಳು

ನೂತನದ ಬಿರುದುಗಳು ಸಹಿತಲೆ

11ಪ್ರೇತಭೂತರು11 ಶಾಕಿನೀ ಡಾಕಿನಿಯ ಗಣ12ವರರು12

ಕೋತಿಮುಖ ಗಜಸಿಂಹಮುಖಗಳ
3
ನಾಂತು ಶಿರವನು 18ಹಸ್ಯ ಪುಚ್ಚದಿ13
೧೪
ಭೀತಿಗೊಳಿಸುತ ಊರ್ಧ್ವಮುಖ14ನಾನಾ ವಿಕಾರದಲಿ

1 ಯಂ ( ) 2 ರು ( ಕ) 3 ನರ್ತನವನ್ನು ಶೃಂಗಿಯು( ) 4 ನಾ ( ) 5 ಎ6) 6 ವ (ರ)


7 ಪ ( ೪) 8 ಚಮರ( 1) 9 ವಂ (ಕ ) 10 ತೆರದಿ ( ) 11 ಭೂತಪ್ರೇತವು( ಕ) 12 ರುಗಳು ( ಗ)

13 ಹಸ್ತಪುಷ್ಪದಿ (ಕ) ಪ್ರಸ್ವಪುಚ್ಚದಿ (ಸ) 14 ನ (6)


ಐದನೆಯ ಸಂಧಿ

ಈ ತರದ ಸಂಭ್ರಮದಲೀಶ್ವರ

ಭೂತ ಪ್ರಮಥರ ಗಡಣದಿಂ ಬರೆ

ವೀತಿ ಹೋತ್ರನು ಶಕ್ರ ಮುಖ್ಯರು ಶಿವನ ಪಾದದಲಿ

ಭೂತಳದಲಡಗೆಡದು ಅಮರರು

ಸ್ತೋತ್ರಗಳ ಘನರವದಿ ಪೊಗಳುತ

ಭೀತಿ ಭಕ್ತಿಗಳಿಂದ ಸಾಷ್ಟಾಂಗದಲಿ ನಮಿಸಿದರು

ನಿಶ್ಚಯಕೆ ಗೋಚರನೆ ಪ್ರಣಮನೆ

ವಿಶ್ವರೂಪನೆ ಸೃಷ್ಟಿ ಸ್ಥಿತಿ ಲಯ

ವಶ್ಯಮೂರ್ತಿಯೆ ಆದಿ ಮಧ್ಯಾಂತಾದಿಗುಣರಹಿತ

7ಕಶ್ಯಪಾದಿ ಮುನೀಂದ್ರ ರಾಗ ಗ

ಜಾಸ್ಯ … ಜನಕನೆ ಸರ್ವ ಜನವನ

ವಶ್ಯಮೂರ್ತಿಯ ರಕ್ಷಿಸೆಮ್ಮನ್ನು ಹೊಗಳಿದರು ೧೬

ಅಂಬ ನಿಮ್ಮನು ಕಂಡ ಮಾತ್ರದಿ

ಸಾಂಬರಾದೆವು ನಾವು ಮಂಗಲೆ

ಶಂಭುವಲ್ಲಭೆ ಮೂಲವಿದ್ಯಾರೂಪೇ ಸರ್ವಶಿ

ತುಂಬಿದ ಜ್ಞಾನಾಪಹಾರಿಣಿ

ನಂಬಿದರಿಗಿಷ್ಟಾರ್ಥ1೦ದಾಯ10ಕಿ

ಶುಂಭ ಮುಖ್ಯಾಸುರ ವಿಮರ್ದಿನಿ ಮೋಕ್ಷದಾಯಕಿಯ೧೭

ಇನಿತುಸ್ತೋತ್ರವ ಮಾಡೆ ಸುರರನು

ಘನತರದ ಗಂಭೀರವಾಕ್ಯದಿ

ತನುವೊಣಗಿ ದಣಿದಿಹಿರಿ 11ಮಿಗೆ ಎಲು11512ರ್ಮ12 ಮಾತ್ರದಲಿ

13ಅ18ನಿತು ಬಾಧೆಗಳಾವುದೆಂದಾ

ಮನುಮಥಾರಿಯರು ಕೇಳಿ ಘೋಳ್ಳೆಂ

14ದನಿವಿುಷರು ರೋದಿಸಲು14 ಸುರಗುರು ನಿಲಿಸುತಿಂತೆಂದ


೧೮

1 ನಾಥರ (6) 2 ಸಾವು (ಗ) 3 ದ (6) 4 ಭಕ್ತಿಭಾವ (ಗ) 5 ಕ


(6) 6 (1)

7 ಕಾ ( ಕ) 8 ನುತನಾಗಸ್ಯ ( ) 9 ಘ ಸಂಹಾರಿಣಿಯೆ ನೀ ( ೪) 10 ಸಾಧ ( ಗ) 11 ಎಲು ( )

12 ರ್ಮಗಳು (7) 13 ಇ ( ) 14 ದೆನಲು ದಿಸೆ ಭಯಗೊಳಲು ( )


ಸಹ್ಯಾದ್ರಿ ಖಂ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯರ ಕರುಣದಲಿ

* ಈ ಪದ್ಯ ಕ ದಲ್ಲಿಲ್ಲ.
ಆರನೆಯ ಸಂಧಿ

ಪಲ್ಲ : ಸುರರ ದೂರಿಗೆ ಶಂಭುವಾಕ್ಯದಿ

ವರಹರೂಪವ ತಾಳಿ ಅಸುರನ

ನಿರಿದು ಧರಣಿಯ ಹರಹಿ ನಿಂದನು ಕಮಲಲೋಚನನು

ಶಿವಗೆ ಬಿನ್ನಿಸಿದ ಬೃಹಸ್ಪತಿ

ಯವಧರಿಸು ದೇವೇಶ ಕಾಶ್ಯಪ

ಯುವತಿ ದಿತಿಯುದರದಿ ಹಿರಣ್ಯಕಶಿಪು ಹಿರಣ್ಯಾಕ್ಷ

ಅವಳ ಸಂಧ್ಯಾಕಾಲ ರಮಿಸಲು

ಭುವನಭೀಕರರಿಬ್ಬರುದಿಸಿದ

ರವರು ನಿಷ್ಟುರ ತಪದಿ ಬ್ರಹ್ಮನ ಮೆಚ್ಚಿಸಿದರೊಲಿದು

ಹಿರಿಯ ಮಗನು ಹಿರಣ್ಯಕಶಿಪುವು

' ಸುರರು ' ಮನುಜರು ನಾಗರಸುರರು

ಗರುಡ ಗಂಧರ್ವರುಗಳಾದಿಯು ಪಕ್ಷಿ ಮಗದೊಳಗೆ

ಮರಣವಾಗದು ರಾತ್ರಿ ಹಗಲೀ |

ಧರೆಯ ಸಂಧಿಯೊಳೊಳಗೆ ಹೊರಗಿಲಿ

ಸುರತದಲಿ ತಾಯ್ತಂದೆಗುದಿಸಿದನಸ್ತ್ರಶಸ್ತ್ರದಲಿ

ಉಗ್ರವರವನು ಬೇಡಿ ಗರ್ವದಿ

ಮುಗ್ಗಿ ಬೇಡಿದ ಮತ್ತೆ ವರವನು

ನಿಗ್ರಹಿಸಲೀಶ್ವರನ ವಿಷ್ಣುವ ಬ್ರಹ್ಮಮಾನವರ

ಶೀಘ್ರದಲಿ ಮೃಗಪಕ್ಷಿರೂಪ ಸ

ಮಗ್ರವನು 10ತಾಳವ ತತಕ್ಷಣ

ವಗ್ರದಲ್ಲಿ ಪುಟ್ಟಿದರೆ ಮೃತಿಯಹುದವನ ಕೈಯಿಂದ

1 ಯುದರದಲಾ( ) 2 ಳು ( 1) 3 ದು ವಿವಿಧ ( 7) 4 ರವರು (1) 5 ಗ ( 6)

6 ಕ್ಷ ಕ್ಷಿಪು (6) 7 ವಿರದೆ ಬೇಡಿದ ಸುರರು (*) 8 ಯ ( *) 9 ಲದು ಎರಡು ಸಂಜೆ ( 6) |

10 ವರ್ಜಿಸಿದು ತತ್ ಕ್ಷಣದ ( 1)


ಸಹ್ಯಾದ್ರಿ ಖ

ನಿನ್ನ ಮನವಿರ್ದಂತೆಯಾಗಲಿ

ಎನ್ನುತವೆ ಹಿರಣ್ಯಾಕ್ಷ ಕೇಳೆನೆ

ಕಿನ್ನರೋರಗ ದೇವ ದಾನವ ' ಮನುಜ ಪಶು ಪಕ್ಷಿತಿ

ಇನ್ನು ವಿದ್ಯಾಧರರು ಸಾಧ್ಯರು

ಮುಸ್ಸಲಾ ಗಂಧರ್ವಪುರುಷರು

ತನ್ನ ಕೋಲಬೇಡಿಳೆಯೊಆಳಾಗಸ ಸ್ವರ್ಗ ತಳದೊಳಗೆ

ಇನಿತರೊಳುಸಾವಿಲ್ಲದಂತಿರೆ

“ ತನಗೆ ವರವನು ಕೇಳ್ವೆನೆನ್ನಲು

ಎನಿತು ಪೇಳಿದೆಯದರೊಳಾಗದು ಮರಣ ನಿನಗೆನುತ

ವನಜಸಂಭವ ಸತ್ಯಲೋಕಕೆ

ಮನದಿ ನಗುತಲೆ ನಡೆದನತ್ತಲು

ದಿನದಿನಕ್ಕೆ ಹೆಚ್ಚಿದರು ' ದೈತ್ಯ ' ರು ದೇವ ಚಿತ್ತೈಸು

ಖಳರು ಸಹ್ಯಾದ್ರಿಯಲಿ ದುರ್ಗವ

ನಿಳಯುವನು ಮಾಡಿದರು ನದಿಯನು

ಬಳಸಿ ನೇತ್ರಾವತಿಯ ತೀರದಿ ಬಹಳ ಬಲ ಸಹಿತ

ಗೆಲಿದು ಮೂಲೋಕವನು ಬಾಧಿಸಿ

ಜಲಜನಾಭ ನೃಸಿಂಹರೂಪದಿ

ಹೊಳೆವ ಕಂಭದಿ ಮನುಜ ಪಕ್ಷಿಯ ಸಿಂಹ ರೂಪದಲ್ಲಿ

ನಾರಸಿಂಹನು ನಿನ್ನ ಶಕ್ತಿಲಿ


0
ಅಘೋರ ದೈತ್ಯನ ಸೀಳೆ ಭಯದಲಿ

ಸೇರಿದನಂ ಗಿರಿಕಂದರಂಗಳ ಬಳಿಕ ಸಹಜಾತ

ಭೂರಿಕಾಲದ ಮೇಲೆವಂಚಿಸಿ

ಧಾರಿಣಿಯ ಕಂಕುಳಲಿ ಕೊಂಡವ

ವಾರಿಧಿಯಂ 1010ತ್ರೆ11ಕ್ಕೆ ಅಡಗಲು11 ಯಜ್ಞವೈಭವವ

1 ದ್ವಂದವಾ (f) 2 ತ ( 1) 3 ಪಕ್ಷಿ ಮನುಜ ಪಶು (6) 4 ಸ್ವರ್ಗಾತಳಾ

5 ದದಿ(7) 6 ಎ(7) 7 ದನುಜ (1) 8 ಪೊರದ (ಕ) ೨ ಲೋಳವನ (*) 10 ನೆ (1)

11 ಕ್ಕೆ ನಿಂತವು(ಕ)
ಆರನೆಯ ಸಂಧಿ

1ನಿಂದುಪೋದುದು ಮುನಿಗಳೆಲ್ಲರು

ನಿಂದ ಯಜ್ಞದಿ ಕಾಷ್ಠವಾದರು

ಮುಂದೆ ಹುಯ್ಯಲ ನಿಲಿಸುವಂದದಿ ಕೃಪೆಯ ಮಾಡೆಂದ ,

ಮಂದಹಾಸದಲಭವ ಕರುಣಾ

ಸಿಂಧು ಕಡೆಗಂಗಳಲಿ ಕರುಣಿಸಿ

ಸಿಂಧುಶಯನನ ನೆನೆಯಲಾಕ್ಷಣ ಹೊಳೆದನಚ್ಯುತನು

ಚಂದ್ರ ಸೂರ್ಯರು ಕೂಡಿದಂದದಿ

ಚಂದದಲಿ ಹರಿ ಹರರು ಕೂಡಲು

ಬಂಧವೆಲ್ಲವುಮೋಕ್ಷವಲ್ಲದೆ ತಿರುಗಿ ಭಯ ಉಂಟೆ

' ಸೌಂದರಾಂಗನ ನೋಡಿಶಂಕರ

ನಿಂದಿದೇನೆ ಜಗದ ಹುಯ್ಯಲು

ಬಂದದನು ನಿಲಿಸೆಂದು ಪೀತಾಂಬರಗೆ ನೇಮಿಸಿದ

ಯಂಗ್ನ ವಾರಾಹಿಸ್ವರೂಪಿಲಿ

10೩1ಗ್ರಹಿಸಿ ಹಿರಣ್ಯಾಕ್ಷ ದೈತ್ಯ 11ನ

ಶೀಘ್ರ 12ದಲಿ12 ಜಲಧಿಯೊಳು ಮುಳುಗಿದ ಭೂಮಿಯನು ತಂದು

ತಗ್ಗ ದಂದದಿ ಶೇಷಮಸ್ತಕ

ದಗ್ರದಲಿ ಹರಹೆನಲು ಮುನಿಗಳು

ಸ್ವರ್ಗನಾಯಕರೆಲ್ಲ ನಮಿಸಿದರಡಗಿದನು ಶಿವನು

ಸೂಕರನ ರೂಪಿನಲಿ ಹರಿ ಪೊ

ಕ್ಯಾ ಖಳನ ಬಹುಗಾಲ ಬೆರಸಿದ

ಪಾಕಶಾಸನ ಮುಖ್ಯ ದಿವಿಜರು ಪೊಗಳುತಿರೆ ಬಳಿಕ

ಔಕಿ ದಾಡೆಯೋಳವನ ಸೀಳಿದ

ಭೀಕರವ ಬಿಡಿಸಿದನು ಲೋಕಕೆ

ಶ್ರೀಕರದ ದಂಷ್ಟದಲಿ ತಂದನು ಧರೆಯ ನಾ ವರಹ


- ೧೧

1 ಇಂದ್ರ ಮೊದಲಾದವರರೆ( ) 2 ಡೆನಲು ( ಗ) 3 ದಿಅ ( 7) 4 ಶಯನನ ( ) 5 ಬಂದ ,

ನಚ್ಯುತ ದಿವ್ಯರೂಪದಿ ಹೊಳೆದನಾಕ್ಷಣದಿ ( ) 6 ರ ಬಿಂಬ (ಕ) 7 ಸುಂ ( ) 8 ದು ( ಕ)


9 ಹದ ( ) 10 ಎ (6) 11 ನೆಂಬ ( 7) 12 ದೊಳು ( 1) 13 ವಾರಾಹ ( 1) . .
ಸಹ್ಯಾದ್ರಿ ಖಂ

ಆ ಮಹಾಶೇಷನ ಫಣಾಗ್ರದಿ

ಭೂವಿರಿಯನು ಹರಿಯಿಡಲು 1ವರುರಿಯಿತು

ಭೀಮಕಾಯ ವರಾಹರೂಪನ ಮತ್ತೆ ಭಜಿಸಿದರು

ಶ್ರೀಮಹಾಮೇರುವಿನ ಪಾರ್ಶ್ವದಿ

ಸೊಮವಾಗಿಹ ಪರ್ವತಂಗಳ

ಸೋಮುಸೂರ್ಯರ ಪ್ರಭೆಯ ದಾಡೆಯಲೆತ್ತಿ ಹರಹಿದನು

ವಾಲೆಯ ಮಾಹೇಂದ್ರಾಯೆರಡನು

ನಿಲಿಸಿದನು ದಕ್ಷಿಣದ ದಿಕ್ಕಿಗೆ

ನೆಲನ ಪಶ್ಚಿಮದಲ್ಲಿ ಸಹ್ಯಾದ್ರಿಯನಂ ನಿಲಿಸಿದನು

ಬಲಿದು ಪೂರ್ವಕ ಶುಪ್ತಿವಂತನ

ನಿಳೆಯೊಳೀಶಾನ್ಯಕ್ಕೆ ವೃಷಗಿರಿ

ಎಳೆದು ವಾಧ್ಯಕೆ ವಿಂಧ್ಯಪರ್ವತವಿಟ್ಟು ' ಚೆಲುಗೈದ ೧೩,

ವಿಂಧ್ಯಪರ್ವತದತ್ತರದಿ ತುಹಿ

ನೇಂದ್ರಗಿರಿ ಪರಿಯಂತ ಕೂಡಿಸಿ

' ಸಂದ ಪಾರೀಯಾತ್ರ ' ಪರ್ವತವನ್ನು ನಿಲ್ಲಿಸಿದನು

ವರಿಂದ ಹಿಮಗಿರಿಯುತ್ತರದಿ ಬಲು

ಸಂದ ಕೈಲಾಸಕ್ಕೆ ಕೂಡಿಸಿ

ತಂದುಕೋಣೀಪ್ರಾಪ್ತಗಿರಿಯನು ನಿಲಿಸಿದನರಿ ಬಲಿದು

ಗೋಳಕದ ಪರ್ವತಕೆ ಶಿಜಾಂಗಲ

ಶೈಲವನುಕೂಡಿಸಿದ ಭೈರವ

ಶೈಲವನು ವರ ಋಷ್ಯಮೂಕಾಚಲಕೆಕೂಡಿಸಿದ

ಕೀಲಕೊಟ್ಟನು ಕಕುದಗಿರಿಯನು

10ಸಾಲು ಸಾಲಿನ ಪರ್ವತಕೆ ಧರೆ

ಬೀಳದಂದದಿ10 ಮೇರುಪರ್ವತ11ದಡಿ11ಗೆ ಸಿಕ್ಕಿದನು *

1 ಉದುರಿ ( 6) 2 ಆ( ) 3 ರ್ಯ ( 7) 4 ಬಿ ( ) 5 ಯ ನೆ (6) 6 ಬಲ (1)

7 ಹಂದಿಸಿದ ಪರಿಯಾತ್ರ ( 1) 8 ತಾ ಜಾಂಗಾಳವನು ಕೂಡಿದನು ( ) 9 ಕುಮು (


10 ಪರ್ವತಃ ಧರೆಯೇಳದಂದದಿ ಲೀಲೆಯಿಂದಲಿ (* ) 11 ದೆಡೆ (1)

• ಈ ಪದ ಗ ಪ್ರತಿಯಲ್ಲಿ ೧೨ನೆಯ ಪದ್ಯದ ಬಳಿಕ ಬಂದಿದೆ


ಆರನೆಯ ಸಂಧಿ

ಇಂತು ಬಹುವಿಧ ಪರ್ವತಂಗಳ

ನಂತರಂತರಕಡಕಿ ಧಾರಿಣಿ

ಯಂತರಿಸದಂದದಲಿ ಭಾರವ ' ಹೇರಿ ಸೂಕರನು

ಹಿಂತಿರುಗಿ ಸಹ್ಯಾದ್ರಿ ಪೂರ್ವ

ಪ್ರಾಂತದಲ್ಲಿ ವೇದಾದ್ರಿ ಶಿಖರದಿ

ನಿಂತನಾದಿ ವರಾಹಮೂರುತಿ ಸಕಲಜನಸೇವ

ಈ ತೆರದಿ ಸಹ್ಯಾದ್ರಿಕಥೆಯನು

ಭೂತಳದಿ ಮನವೊಲಿದು ಕೇಳಲು

ಪಾತಕವು ಬಯಲಹುದು ಪೂರ್ವದಿ ಸನತವಾರಂಗೆ

ಕಾರ್ತಿಕೇಯನು ಒಲಿದು ಪೇಳಿದ

ಪ್ರಾರ್ಥಿಸುತ ಶ್ರೀಶೈಲಗಿರಿಯಲಿ

ಸಾತ್ವಿಕರು ಮುನಿವರರು ಕೇಳರು ಪುಣ್ಯಕಥೆಯಿದನು ೧೭

ಮರವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೧೮

1 ಹೂರಿಸಿ ( ) 2 ತ (7) 3 ಗ ( 1) 4 ದ(1) 5 ರನಿ (1)


ಏಳನೆಯ ಸಂಧಿ

ಪಲ್ಲ : ಭಕ್ತಿಯಲಿ ಕಥೆಯಿದನು ಕೇಳರಿ

ಗತ್ಯಧಿಕ ಫಲವೆಂದು ಸೂತನು

ಯುಕ್ತಿಯಿಂ ಬೃಹದ್ರಥನ ಕಥೆಯನು ತಿಳುಹಿ ಪೇಳಿದನು

ಸೂತನನು ಶೌನಕನು ಕೇಳಿದ

ಕಾರ್ತಿಕೇಯ ಸನತ್ಕುಮಾರನಿ

ಗಾ ಸ್ಥಳದಿ ಶ್ರೀಶೈಲಗಿರಿಯಲಿ ಕಥೆಯ ಪೇಳುವರೆ

ಏತಕೀ ಸಂಗತಿಗಳಾದವು

ಆತನಾರಾ ಗಿರಿಯದಾವುದು?

ಪ್ರೀತಿಯಲಿ ವಿಸ್ತರಿಸಿ ಹೇಳುವುದೆಮಗೆ ಸತ್ಕಥೆಯ

ಶೌನಕನ ಮಾತಿಂಗೆ ಮೆಚ್ಚಿದ

ಧ್ಯಾನಿಸುತ ಶಿವಪಾದಕಮಲವ

ಮೌನಿವರ್ಯನು ಪೇಳ ರಾಥಂತರದ ಕಲ್ಪದಲಿ

ಮಾನಸದಿ ಸೃಜಿಸಿದನು ಬ್ರಹ್ಮನು

ಸಾನುರಾಗದಿ ನಾಲ್ಕು ಮುಖದಲಿ

ಧ್ಯಾನಿಸುವ ಅತ್ರಿಯು ಮರೀಚಾದಿಗಳು ಕ್ರಮದಿಂದ

ನವ ಪ್ರಜೇಶ್ವರ ದಕ್ಷಮುಖ್ಯ ' ರು ?

ಭುವನ ಪಾರಂಪರೆಯ ನಿರ್ಮಿಸ

ಲವರು ಬಂದು ವಿರಿಂಚಿಗೆರಗಿದರಧಿಕ ಭಕ್ತಿಯಲಿ

ಶಿವನ ಭಜಿಸುವೆನನುಜರೊಡನೆ

'ದವರು ಸಹಿತ ಸನತ್ಕುಮಾರನು

ಭವರಹಿತ1010ಶ್ವರನ ಚರಿತವ ತಿಳುಹಬೇ11ಕೆಂದ11

_1 ಹ ತೊಡಗಿ (1) 2 ಯಾ (1) 3 ನೊಳು ಬೆಸಗೊಂಡ ಪ್ರಶ್ನೆಯ ( 1) 4 ನಿಧಿ (

5 ನಿಗಳ (ಕ) 6 ತಲವನಿ ( 1) 7 ರ (ಕ) 8 ಯ (*) 9 ದಿ (6) 10 . ವೀ ( 1)

11 ಕೆನುತ ( 8)
ಏಳನೆಯ ಸಂಧಿ

ಲೇಸ ಪೇಳ್ವೆ ಸನತ್ಕುಮಾರನ

ಭಾಷೆಯನುಕೇಳುತ್ತ ವಿಧಿ ಸಂ

ತೋಷದಿಂ ಮಕ್ಕಳಿರ ವೆಚ್ಚದೆ ನಮ್ಮ ಪುಣ್ಯ


N ' ದಲಿತಿ

3ಈಶ ಕಥೆಯನು ಕೇಳೋ ಬುದ್ದಿಯು

ವಾಸಿ ನಿಮಗೆಲೆ ಕಂದಗಳಿರದ

ಕಾಸಮೋಸವು ಬಹುದು ಕೇಳಲಿಕಡ್ಡಮನಸಿನಲಿ

ಇದಕ್ಕೆ ಪೂರ್ವದಲೊಂದು ಕಥೆಯುಂ

ಟಿದನು ಪೇಳುವೆ ಕೃತಯುಗಾದಿಯೊ

ದಮುಖ ಬೃಹದ್ರಥನು ನೃಪನಾಗಿರಲು ಲೋಕದಲಿ

ವಧಿಸಿ ಪ್ರಜೆಗಳನರ್ಥ ಕಾಮದಿ

ಬುಧರ ದೇವಸ್ವಗಳ ಕೊಳ್ಳುತ

ಚದುರೆಯರ ಮೇಳದಲಿ “ ಕಳಿದನು ಅಶನವಸನದಲಿ

ಅರಸುತನಕಾಧಾರವೆರಡೇ

ಧರಣಿಯವರರು ದೇವರೂಪರು

ಇವರ ಪ್ರಜೆಗಳುಸುರನು ಬಿಡಲೀ ಎರಡರಿಂ? ಕೇಡು

ತುರುಣಿಯಾತಗೆ ಸತ್ಕುಲೀನೆಯು

ಗುರುಹಿರಿಯರನು ಸೇವೆ ಮಾಕ್ಟಳು

ಮರುಗಿ ಕಾತರಿಸುವಳು ಗಂಡನ ಚರಿತವನು 10ಕಂಡು10

ಆಕೆ ಚಿಂತಿಸಿ 11ಕರೆದು11 ಮಂತ್ರಿಯ

ನೇಕಕರ್ಣದಗೋಪ್ಯಮಾತಿನ

ಲೀ12ಕಠೋರದ12 ಪಾಪಭಾಗವ13 ಮಂತ್ರಿಗಾ ಸತಿಯು

ನೀ ಕರೆದು ನೃಪನಿಂಗೆ ಪೇಳೆನೆ

ಲೋಕದಲಿ ಕಾಮುಕರು ಹೆಣ್ಣಿನ

ಸ್ವೀಕರಕೆ ಸಿಕ್ಕುವರು ಯುಕ್ತಿಯ ಪೇನಿದಕೆಂದ

1 ನು ( ) 2 ವಿದು ( 1) 3 ವಿಶ್ವ (ಕ) 4 ವಿಶ್ವಬುದ್ದಿಯ ( ) 5 ಗಿಡ ( 1) 6 ದಿನಗಳಿದ


( 1) 7 ಕರಗಿ ಪ್ರಜೆಗಳು ಉಸುರ ಬಿಡುತಿರೆ ಅದರಿನಿಂ ( 1) 8 ತುಲೀಲೆ ( ) 9 ಸೇವೆಯನು( )

10 ಕೇಳಿ ( 1) 11 ಕಂಡು (ಕ) 12 ಕುಠಾರನ ( 1) 13 ದ ( ಕ) .


ಸಹ್ಯಾದ್ರಿ ಖ

ಅರಸು ಕಾಮಾತುರನು ನೀ ಬಹು

ಹರುಷಮುಖದೊಳಗವನ ಸೋಲಿಸಿ

ಸರಸ ಕಾಮದಕ್ರೀಡೆಗೆಳೆವುತ ಪೇಳು ನೀನಿದನು

ದೊರೆಯೆ ಕಾಮದಕಲೆಯನರಿಯಿರಿ

ಸ್ಮರನ ಶಾಸ್ತ್ರದ ಪ್ರೌಢ ನಾನದ

ತರಳತನದಲಿ ಕಲಿತೆ ನೀನಿದ ತಿಳಿಯ ಪೇಳೆಂದ

ಮಂತ್ರಿಯಾಡಿದ ಮಾತ ಕೇಳುತ

ಸಂತಸವ ತಾಳುತ್ತ ಮನದೊಳ

ಗಂತರಂಗದ ಗೃಹಕೆ ಬಂದಳು ಮಿಂದು ಶುಚಿಯಾಗಿ

ಕಂತುವಿನ ಮಸೆದಲಗಿನಂದ' ವ

ನಾಂ ' ತು ದಿವ್ಯಾಂಬರವನುಟ್ಟಳು

ಕಾಂತೆ ಕಂಚುಕೆಯನ್ನು ತಾ ಧರಿಸಿದಳು ಬಿಲೆಗೆ

ರತ್ನತಾಟಂಕಗಳು ಬಾವುಲಿ

ಮೌಕ್ತಿಕದ ಮೂಗುತಿ1೦ಯು10 ನಾಸಿಕ

ಕಸ್ತುರಿಯ ತಿಲಕವನು ಪಣೆಯಾಲಿ11 ಪೂರ್ಣಚಂದಿರನ

ವೃತಬಿಂಬದ ಮುಖ12ದಿ12 ಚರಣದಿ

ಹಸ್ತದಲಿ ಕಂಠದಲಿ ಧರಿಸಿದ

ಳುತ್ತ 13ಮಾ13ಭರಣಗಳ ಬೆರಳಿನ ಮುದ್ರೆಯುಂಗುರವ

ಈ ತೆರದ ಬಾಲಕಿಯ ಕಾಣುತ

ಭೂತನಾಥನನೆಚ್ಚಬಾಣವೊ

ಮಾತಿನಲಿ ನುಡಿಸಿದರೆ ಮನಸಿಗೆ ಸೌಖ್ಯವೆಂದೆನುತ

ಸೋತು ಸೆರಗನು 14ತುಡಕೆ14 ಮೈಮರೆ

ಡಾತ ಬೆಂಡಾಗಿರಲು ಬಾಲೆಯು


೧೧ .
ಕಾತರಿಸದರೆನಗೆಯೊಳೆಂದಳು ಪ್ರೌಢವಾಕ್ಯದಲಿ

1 ಸಲ ( ಕ) 2 ( 1) 3 ಯ ( ) 4 ತಿಳಿಯೆನುತ ಕೇ ( ಕ) 5 ಳಿದಳು ( ಕ) 6 ಳು ಅಂ ( 8)

7 ದಿಂ ಆಂ ( ) 8 ಕವ ( ) 9 ಧರಿಸಿದಳಮರಿ ( 1) 10 ರ ( 1) 11 ಯೋಳು( ) 12 ವ (ಕ)

13 ಮಾಂಗನೆಯುತ್ತಮಾ(ಕ) 14 ಪಿಡಿದು ( 1) 15 ಸಿದಳ ( 1)


ಏಳನೆಯ ಸಂಧಿ

ಧರೆ ' ನಗುವ ತೆರದಲ್ಲಿ' ನೀನಿಂ

ತರೆಮರುಳನಾಗುವರೆ ಸರಸದ

ಲೆರಕವಾಗಿಹ ಕಲೆಯನರಿಯದೆ ಕಾಮಶಾಸ್ತ್ರದಲಿ

ನಿರುತ ಬುದ್ದಿಯ ಮಾಡೆ ಚದುರತೆ

ದೊರೆವುದದರಿಂ ಶಾಸ್ತ್ರದಿಂದಲೆ

ಪರರ ಮನದಿಂಗಿತವು ತಿಳಿವುದು ಜಾಣತನವಹುದಂತೆ

ಎಂದು ಕಾಮಾತುರನ ತೃಪ್ತಿಗೆ

“ತಂದು ಮನವನು ಬಹಳ ನಾಚಿಸಿ

ಮುಂದ ಶಾಸ್ತ್ರವಕೇಳಬೇಕೆಂಬಂತರಂಗದಲಿ

ಬಂದು ಸಭೆಯೊಳು ಮಂತ್ರಿಗೆಂದನು

' ಸುಂದರಾಂಗದ ಬಹಳ ಶಾಸ್ತ್ರಗ.

ಳುದವಿಡಿದಿಹ ವಿಪ್ರನೋರ್ವನ ಬೇಗ ಕರೆಸೆಂದ ೧

ಮನದಿ ಮಂತ್ರಿಯು ತಿಳಿದು ಕರೆಸಿದ

ಘನತರದ ಶಾಸ್ತ್ರಗಳ ತಿಳಿದಿಹ

ವನಜನಾಭನ ತೆರದ ಪೌರಾಣಿಕನನಾ ಕ್ಷಣಿಕೆ?

ಅನುವರಿತು ಶಾಸ್ತ್ರದೊಳಗರಸಿನ

ವನವು ಸಿಕ್ಕುವ ತೆರದಿ ಪೇಳೆನೆ

'ನೆನವುಶ್ವರದಿವ್ಯನಾಮವ ಬಂದನಾ ವಿಪ್ರ

ಅರಸು ಪೌರಾಣಿಕನ ಕಾಣುತ

ತರುಣಿ ಸಹ ಕುಳಿತಿರ್ದನೆದ್ದನು

ಪರಮ ಸತ್ಕಾರದಲಿ ವಸ್ತ್ರಾಲಂಕರಗಳಿಂದ

ಉರುತರಾಸನದಲ್ಲಿ ಕುಡು10ರಿಸಿ

ಸ್ಮರನಶಾಸ್ತ್ರದ ಬಗೆಯದೇನನೆ |

ಹರನ ನೆನೆವುತ ಪೇಳತೊಡಗಿದ ಕಾಮಪದ್ಧತಿಯ


೧೭

1 ರೆಯ ಮುಗುದರ ತೆರದಿ ( *) 2 ಯಾ ( ಕ) 3 ನವನಹನು ( ಕ) 4 ಸಂ ( 8) S ಸೌಂದ

ರಂಗನು(0) 6 ವನು ಬಲ್ಲವನ ವಿಪ್ರನ (*) 7 ದಿ (1) 8 ನಲಿ ( ) 9 (1) 10 (4)


ಸಹ್ಯಾದ್ರಿ

ಕಾಲ ನಿರ್ಣಯ ' ದೇಶ ಲಕ್ಷಣ

ಬಾಲೆಯರ ಪುರುಷಸ್ವರೂಪವ

ಸೋಲಿಸುವ ಬಹುಬಗೆಯ ಕಲೆಗಳತನದರ ಸ್ಥಾನಗಳ

ಮೇಲೆ ಮೇಲಿಹ ಬಂಧ ಭೇದವ

“ನಾಲಿಸುವ ನೃಪನಂತರಂಗಕೆ

ಸಾಲದೆನಿಸಲು ಪೇಳತೊಡಗಿದ ಕಾಮ ಪದ್ಧತಿಯ - ೧೬

ಕೇಳಿ ಹರುಷಿತನಾಗಿ ಮನದಲಿ

ಮೇಲೆ ಮೇಲದ ಕೇಳ್ವ ರಾಯಗೆ

ಜಾಲ' ಕೆಳೆವಾ' ಮೀನಿನಂದದಿ ಬಹಳ ಶಾಸ್ತ್ರಗಳ

ಹೇಳತೊಡಗಿದನವನು ನೃಪನುರೆ

ಯೂಲಿಸುತ ಹಾಸ್ಯಗಳ ಚೇಷ್ಟೆಯ

ಬಾಲೆಯ1೦1೦ ನೋಡುತ್ತ ನಗುವನು ಕಾಮಲಂಪಟದಿ


- ೧೭

ಇರುತಿ11ರಲು11 ಕಾರ್ಯಗಳ ಹಾನಿಯು

ಬರುತಿರಲು ಪೌರಾಣಿಕಂಗಾ

ದೊರೆಯು 12ಕೇlಳ್ಳನು ಏನು ಕಾರಣ ವಿಪತ್ತೆನಲು

ಒರೆದ18ನೀತಿ ಶಾಸ್ತ್ರಗಳ ಕೇಳ್ವ 14ರು14

ಬರಿಯ ಮಾತುಗಳಿತರ ಚೇಷ್ಟೆಗ

15ವರೆಗಿವಿಗಳಿದರಲ್ಲಿ ಬುದ್ದಿಯನಿಡದೆ15 ಕೇಳಿದರೆ

ಹಾನಿಯಪ್ಪುದು 17ದೈವವಿಮುಖವು!?

ಧ್ಯಾನ 18ಸಿದ್ದಿಯಿ 18ಲಿದು ಕೇಳರೆ

ಮಾನಸದ ಕಾರ್ಯಗಳು ಸಿದ್ಧಿಗಳಪ್ಪುದದರಿಂದ

ನೀನು ನಿನ್ನಂಗನೆಯ ತೆರದಲಿ

ಮೌನದಲಿ ಕೇಳೆನಲು ಭಯದಲಿ

ಸ್ವಾಣುವಿನ ಪಾದ19ಗಳ 19ನೆನೆವುತ ಕೇಳ ನಾ ರಾಯ

1 ಯಮವ(ಕ) 2 ಕ( 1) 3 ವಿಚಾರವನದರ ( ಕ) 4 ಲಾ ( ) 5 ಸಗಲು ( ರ) 6 ಶಾಸ್ತ್ರವನು

( ಕ) 7 ಕೇಳುವ( ರ) 8 ನೃಪನುಯದನೆರೆ ( ) 9 ಚಾಷ್ಟೆಯೊಳ್ ( ) 10 ( 1) 11 ರುತ( )


12 ಪೇತ) 13 ನಿದು (ಗ) 14 ರ ( 1) 15 ಳಿರದೆ ತಾನೀ ಬುದ್ದಿ ಬೇರಾಗಿದರ (1) 16 ತ

17 ಬಳಿಕ ವಿಮುಖ (7) 18 ಬುದ್ದಿಯೊಳೊ (ಕ) 19 ವನು ( 1)


ಏಳನೆಯ ಸಂಧಿ

ಬಳಿಕವೀಶ್ವರಭಾವ ಬಲಿದುದು

ಕೊಲೆಗಡಿಕತನ ನಿಂದು ನಿಚ್ಚಲು

ಹಲುಬುವನು ಪೂರ್ವದಲ್ಲಿ ಮಾಡಿದ ಕಷ್ಟಗಳ ನೆನೆದು

ನಿಲಿಸಿ ಮನದಲಿ ಶಿವನಪೂಜೆಯೋ

ಳೊಲಿದು ರಾಜ್ಯವನಾಳಿ ಸತಿ ಸಹ

ಸುಲಭದಲ್ಲಿ ಸ್ವರ್ಗವನು ಪಡೆದನು ಕೇಳಿದ್ರೆ ಮಗನೆ - ೨೦

ಅದು ನಿವಿಂತ್ಯದಿ ಪುಣ್ಯಕಥೆಗಳ

ಬದಲುಬುದ್ಧಿಯ ಬಿಟ್ಟು ಕೇಳ್ವುದು

ಮದನಹರನೊಲವಹುದು ನಿಮಗಿನ್ನಿತರ ಭಯವಿಲ್ಲ

ಉದಿಸಿದುದೆ ನಿಮಗಿನಿತು ಭಕ್ತಿಯು

ಇದು ನಿಧಾನವು ನಮ್ಮ ಪುಣ್ಯಗ

ಛಧಿಕ ಲಾಭಗಳೆನುತ ಹೊಗಳಿದನಜನು ನಂದನ್‌ರ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ವ ಕಾಂಬಿಕೆಯು ಕರುಣದಲಿ * ೨೨

1 ಡಕ ತನಗಿಂತು ನಿತ್ಯವು( ಕ) 2. ಪವು ( ಗ) 3 ರು ( ) (41) 5 ರ್ಶಗಳೆನುತ(8)


ಭಗಳೆಂದು ( ) 6 ನ (ಕ)

* ಈ ಪದ್ಯ ಈ ಪ್ರತಿಯಲ್ಲಿಲ್ಲ.
ಎಂಟನೆಯ ಸಂಧಿ

ಪಲ್ಲ : ಷಣ್ಮುಖನ ದರುಶನಕೆ ಬಂದರು

ಪುಣ್ಯತರಶ್ರೀಶೈಲಕ್ಷೇತ್ರಕೆ.

ಸನ್ಮುನೀಂದ್ರ ಸನತ್ಕುಮಾರಾದಿಗಳು ನಲವಿನಲಿ

ವನಜಸಂಭವ ಪೇಳ ಮಾತಿಗೆ

ಮನದಿ ಮುದದಿ ಸನತ್ಕುಮಾರನು

ಇನಿತು ಭಕ್ತಿಯೊಳೊಲಿದು ಕೇಳ್ಳುದು ಪುಣ್ಯಕಥೆಗಳನು

ಅನುವರಿತು ಪೇಳುವರದಾನವ

ರೆನಗೆ ಕೃಪೆಯಲಿ ತಿಳುಹಬೇಕೆಂ

ದೆನಲು ಧ್ಯಾನಿಸಿ ಬಳಿಕ ನುಡಿದನು ಕಮಲಸಂಭವನು

8ಆ ಮಹಾಭಾರತದ ವರುಷದ

ಲಾ ಮಹಾಸಹ್ಯಾಖ್ಯ ಪರ್ವತ

ರಾಮಣೀಯಕವಾಗಿ ತೋರ್ಪುದು ಅದರ ಪೂರ್ವದಲಿ

ನಾಮವದು ಶ್ರೀಶೈಲಪರ್ವತ

ಕಾಮಮೋಕ್ಷವುಕಂಡಮಾತ್ರದಿ

ಶ್ರೀ ಮಹಾದೇವಿಯರು ಸಹಿತಲೆ ಶಿವನು ನೆಲಸಿಹನು

' ಗಣಪ ಗುಹ'ರೆಡಬಲದಿ ನೆಲಸಿಹ

ರನವರತ ಹರಿಸಹಿತ ಪ್ರಮಥರು

ತನತನಗೆ ಕಾದಿಹರು ಭಂಗಿಯು ನಂದಿ ವೀರೇಶ

ಅನಿಮಿಷರು ಮೊದಲಾಗಿ ಸೇವಿಪ

101°ನಿತರಿಂ ಸರ್ವೆಶನಲ್ಲಿಹ

ಮನದ ಹರುಷದಿ ಪೋಗಿ ಷಣ್ಮುಖನಲ್ಲಿ ಕರುಣಿಸುವ

1 ಕ ( ಕ) 2 ತ (1) 3 ಭೂಮಿಯೊಳು ( 7) 4 (6) 5 ಇದರ ಮಾರ್ಗ ( 8)

6 P ( 7) 7 ಗುಹಗಣಪ (ಕ) 8 ಸಿ (*) 9 ನಂದಿಯು ಬೃಂಗಿ (1) 10 ನ au (ಕ)


ಎಂಟನೆಯ ಸಂಧಿ

ತುಂಗಭದ್ರಾನದಿ ಕುಮುದ್ವತಿ1

ಗಂಗೆ ಇವರದೇ ಕೃಷ್ಣವೇಣಿಯು

ಸಂಗಮವು ವರನದಿಗಳೇಳರ ಭೀಮರಥಿಸಹಿತ

ಕಂಗೊಳಿಪ ಸಹ್ಯಾದ್ರಿಯುದೃವತಿ

ವಿಂಗಡಿಸಿ ಬಂದಲ್ಲಿ ಕೂಡಿತು

ಮಂಗಳಾಕಾರದಲ್ಲಿ ನಡೆದುದುಮೂಡಕಡಲೊಳಗೆ

ಸ್ನಾನ ಜಪಗಳ ಮಾಡುತಲ್ಲಿಯ

ಸ್ಟಾಣುವಿನ ಲಿಂಗವನ್ನು ಪೂಜಿಸಿ

“ ವೈನದಿಂ ಷಣ್ಮುಖನ ಪೂಜಿಸಿ ಪ್ರಾರ್ಥನೆಯ ಮಾಡಿ

ಮಾನಸದ ಪೌರಾಣ 'ಶ್ರವಣವ?

ಸಾನುರಾಗದಿ ಬೇಡಿಕೊಂಡರೆ

ಜ್ಞಾನಮೂರ್ತಿಯು ಪೇಳ್ವತಿ ನೀನಿದ ಕೇಳಿ ಪ್ರಕಟಿಪುದು

ಮುನಿಯಗಸ್ಯಗೆನೀನು ಪೇಳ್ಳುದ

ನನುವಿ101ಷ್ಟಾವಕ್ರ1ಗಾ11ತನು

ಮನವೊಲಿದು ಪೇಳ್ವುದು ದಧೀಚಿಗೆ ಪೇಳು ಬೆಳೆಸುವದು

ಅನಿತರಿಂದವನಿಯ13ನ13 ತುಂಬಲಿ

ಮನದ ಸಂಶಯ ಬೇಡ ಪೋಗೆನೆ

ಸನತ್ಕುಮಾರನು ವಿಧಿಗೆ ವಂದಿಸಿ ಬುದ 14ನಲವಿಂ14ದ

ಸತ್ಯಲೋಕಾದಿಗಳನಿಳಿಯುತ

ಉತ್ತಮದ ಕಾಶ್ಯಪಿಯ ಕ್ಷೇತ್ರಕೆ

ಚಿತ್ರ15ಶುದ್ದಿಯಲೈದಿ ಕಂಡರು ಪುಣ್ಯಭೂಮಿಯನು

ಅರ್ತಿಯಲಿ 16ನದಿಗಳನು ಗಿರಿ1ಗಳ

ನತ್ಯಧಿಕ ಕ್ಷೇತ್ರಗಳ 17 ವನ1' ಗಳ

ಜೈ 18 ಪ್ರಾಸಾದ18ಗಳ 19 ಪುರ1ಗಳ ಜನರ ಸಂದಣಿಯು ೭

1 ದಿಯು ವರದೆಯು( 1) 2 ಕುಮುದ್ವತಿ( ಗ) 3 ದಕವ ( ರ) 4 ಡುಗ( ಗ) 5 ದೈನ್ಯ ( )


6 ಗೆ ವದಿ ( 1) 7 ಶಾಸ್ತ್ರವ ( 1) 8 , (ಕ) 9 ನ ( ರ) 10 ಶ ( ಗ) 11 ಗೀ ( )

12 ಸ ( ಕ) 13 ಲಿ (ಕ) 14 ನಲ್ಲಿ ( 1) 15 ಬು (ಗ ) 16 ಗಿರಿಗಳನು ನದಿ ( 1 ) 17 ಪುರ ( )


18 ತಪಾಸಾರ (ಕ ) 19 ಮುನಿ ( ರ) 20 ದ ( ಕ) .
ಸಹ್ಯಾದ್ರಿ ಖಂ

ದೇವಗಂಗೆಯ ನೀರಿನಿಂದ

ಪಾವನದ ಮೃತ್ತಿಕೆಯ ಕ್ಷೇತ್ರದಿ

ಶ್ರೀ ವಿರಾಜಿತ ದಿವಲಿಂಗಸ್ಥಾನಗಳ 5ಕಂಡ

ಭೂವಿಬುಧರರ್ಚಿಸುವ ಯಜ್ಞವ

ಸಾವಧಾನದ ವೇದಘೋಷ' ವ?

ಕೇವಲದ ಕರ್ಮಗಳ ಸಿದ್ದಿಯ ಭೂಮಿಯನು ಕಂಡ

ಮನದ ಸಂತೋಷದಲಿ ಬಂದನು

ಘನತರದ ಸಹ್ಯಾದ್ರಿಶಿಖರಕೆ

ತನಗೆ ಬ್ರಹ್ಮನು ಪೇಳಿದಂದದಿ ಕಂಡ ವಿಸ್ಮಯದಿ

ಜನಸಮೂಹ ಜಯಂತಿ ಮೊದಲಾ

ದನಿತು ಪಟ್ಟಣಗಳನ್ನುನೋಡುತ

ನೆನೆವುತಾ ಶ್ರೀಶೈಲಕ್ಷೇತ್ರಕ್ಕೆ ಬಂದನೊಲವಿಂದ

ಸಪ್ತನದಿಗಳ ಸಂಗಮದಿ ತಾ

ಚಿತ್ರದೊಲವಿಲಿ ಮಿಂದು 10ನು10ತಿಸುತ

11ನಿತ್ಯ 11ಕರ್ಮವ ದೇವಪಿತೃಗಳ ತೃಪ್ತಿಯನ್ನು ಮಾಡಿ

ಹತ್ತಿದನು12 ಸೋಪಾನ ಮಾರ್ಗ13ದ13

ಲುತ್ತಮದ ಲಿಂಗವನು14 ನೋಡುತ

ನಿತ್ಯನಿರ್ಮಲಸಾಂಬಶಿವನನು ಕಂಡು ನಮಿಸಿದನು


- ೧

ಮನದಣಿಯೆ ನುತಿಸಿದನು ಪಾರ್ಶ್ವದಿ

ಚಿನುಮಯನ ಷಣ್ಮುಖನ ಕಂಡನು

ಘನತರದಿ ಪೊಗಳಿದನು 15ಬಹುವಿಧ ಭಕ್ತಿಯಲಿ ನಮಿಸಿ

ಎನಗೆ ಬಹುಪೌರಾಣ ಕಥೆಗಳ

ವಿನಯ16ದಿಂ16 ಪೇಳುತ್ತಲೆಲಿ

ಜನಿಸಿದಜ್ಞಾನ17 ವನು ? ಕಳೆಯೆಂದೆರಗಿದನು ಪದಕೆ

1 ನಂದದಿ ( ) 2 ನದಿಯಮ್ಮತ ( ) 3 ವಾದ (ಕ) 4 ಸ್ನಾ ( ತ) 5 ಬಹಳ ( 8)

6 ದಿ (ಕ) 7 ದಿ (ಕ) 8 ಶಿಖರ (1) ೨ ವಿನಲಿ ( 1) 10 #ು ( 1) 11 ಮತ್ತೆ ( ಗ) 12ರದ (1)

13 ದಿ ( 1) 14 ಗಳ ( ರ) 15 ಬ್ರಾಹೀತಿಯಲಭಿ (ಗ) 16 ದಲಿ (7) 17 ಗಳ (1)


ಎಂಟನೆಯ ಸಂಧಿ

ಶ್ರೀಶಯಿಲದಲಿ ಮೆರೆವ ಸ್ಥಳದಲಿ

ಭಾಸುರದ ವೃಷಭಾಖ್ಯ ಶಿಖರದಿ

ದೋಷರಹಿತದ ದಿವ್ಯದೇಶದಿ ರತ್ನ ದಾಸನದಿ

ಈಶ್ವರ ಧ್ಯಾನದಲ್ಲಿ ಕುಳಿತಿತಿಹತಿ

ತೋಷದಿಂt ಷಣ್ಮುಖನು ನುಡಿದನು

ಆಶೆ ಯಾವ ಪುರಾಣದಲ್ಲಿಹುದದನು ಪೇಳೆಂದ

ನಿನ್ನ ಕಾಣಲು ಬರುತ ಕಂಡೆನು

ಕಣ್ಣಿಗತಿ ರಮಣೀಯವಾಗಿದೆ

ಉನ್ನತದ ಸಹ್ಯಾದ್ರಿಮಹಿಮೆಯ ಮೊದಲು ಹೇಳೆನಲು

ಮನ್ನಿಸುತ ಗುಹ ಸನತ್ಕುಮಾರನ

“ನನ್ನ ಹೆಸರಿನ ಕಥೆಯು ಸ್ಕಂದವು


೧೩
ನಿನ್ನ ಭಕ್ತಿಗೆ ಪೇಳ್ವೆ ವೇದಗಳರ್ಥ ತುಂಬಿಹುದು

7 ಆರುಸಂಹಿತೆಯದಕೆ? ಮೊದಲಲಿ

ತೋರುತಿಹುದು ಸನತ್ಕುಮಾರವು

ಸಾರತರವಾ ಸೂತ್ರ ಬ್ರಾಹ್ಮಯಂವೈಷ್ಣವಿಯ ಬಳಿಕ

ಸೇರಿ ಶಂಕರಸಂಹಿತೆಯು ತುದಿ


10ಶೌರಿಸಂಹಿತೆ ಇದಕೆನೋಡಲು

ಪಾ ®ರವಿಲ್ಲದ ಲಕ್ಷಗ್ರಂಥವು 1'ವೇದದರ್ಥಗಳು11

19ಮೊದಲಿನದು ಸಹ್ಯಾದ್ರಿಖಂಡವು

ಬದಿಯ ಗೌರವ ಮುಖ್ಯ ಖಂಡವು

ಅಧಿಕವೆನಿಸಿಹ ವೀರಭೈರವಖಂಡದಿಂ ಬಳಿಕ

ಅದುವೆ ಗೋಕರ್ಣಾಖ್ಯ ಖಂಡವು

ತುದಿಗೆ ವರದಾಯಕವೆನಿಸಿರುವ

ದದುವೆ ಕಾಶೀಖಂಡ ನಾಮಗಳಿರುವದೀ ವಿಧದಿ12 ೧೫

1 ದ ( 1) 2 ರನ ( 8) 3 ತುಸಂ ( ಕ ) 4 ದಲಿ ( ಸ) 5 ಲಿಖಿ ( ಕ) 6 ಪುಣ್ಯ ಕಥೆಯು

ಪುರಾಣಾಂ ( 0 ) 7 ಚಾರುತರ ಸಂಹಿತೆಗೆ ( 1) 8 ಚಿಸುತ (8) ೨ ತಾ ( 1) 10 ಪಾ ( )


11 ಧಾರುಣಿಗೆ ಪ್ರಖ್ಯಾತವಾಗಿದೆ. ತೋರಿ ಮೆರೆಯುವುದು ( ೪) 12 ಮೊದಲು ಪೇಳ ಸನತ್
ಮಾದದಿ ಹದಿನೈದು ಖಾಂಡದಲಿ ಮೊದಲಿನ | ಲಿದು ಕಣೆ ಸಹ್ಯಾದ್ರಿಖಾಂಡವು ವೀರಭರವಸವ
ಬಳಿಯ ಗಉರಮುಖಾಖ್ಯ ಖಾಂಡವ | ದದರ ಬಳಿ ಹೈಮತಿಯ ಖಾಂಡವು ವಿದಿತ ಗೊಕರ್ನಾಖ್ಯ

ಕಾಶೀ ಕಾಂಡವದರಗಳು (6 )
ಸಹ್ಯಾದ್ರಿ ಖಂ

ಸೇತುಖಂಡವು ತುಂಗಭದ್ರಾ

1ಖ್ಯಾತವಾಗಿ ಖಟ್ವಾಂಗಿಖಂಡಗ

ಳಾ ತದಂತರ ಮುನಿಯ ಖಂಡವು ಪರಶುರಾಮಾಖ್ಯೆ

ಪೂತಿಯಂಬಕದ ಖಂಡಗ

ಛಾ ತೆರದ ಕೈಲಾಸಖಂಡವ

ದಾ ತುದಿಯ ಯೋಗೀಶಖಂಡಗಳಿಂತು ಹದಿನೈದು

ಮೊದಲು ತ್ರ್ಯಂಬಕಗಿರಿಯ ಮೂಲವು

ತುದಿಗೆ ಮಲಯಾಚಲವು ದಕ್ಷಿಣ

ಕಿದು ವರಾಹನು ದಾಡೆಯಿಂದಟ್ಟನೀ ಗಿರಿಯರಿ

ಮುದದಿ ಗೌತಮನಾಶ್ರಮಂಗಳ

ವಿಧಿಸಿ ತ್ರ್ಯಂಬಕಗಿರಿಯ ಮಲದಿ

ನದಿಯುಗೋದಾವರಿಯ ದಡದಲಿ ಪರ್ಣಶಾಲೆಯಲಿ


೧೭

ಅಲ್ಲಿ ಸ್ನಾನವ ಮಾಡಿ ಪತ್ನಿಯ

ಹಿ ಸಹಿತೀಶ್ವರನ ಪೂಜಿಸಿ

ಸಲ್ಲಲಿತ ಭಕ್ತಿಯೋಳು ನೆಲಸಿಹನೆನಲು ಷಣ್ಮುಖನು

ಚೆಲ್ವನುಡಿಗೆ ಸನತ್ಕುಮಾರನು

ನಿಲ್ಲದಭಿಲಾಷೆಯಲಿ ಕೇಳಿದ

ಬಲ್ಲೆ ನೀ ಸರ್ವವನು ಗೋದಾವರಿಯ ಮೂಲ' ವನು?


- ೧೮

ಆ ನದಿಯ ಸತ್ಕಥೆಯ ಪೇಳೆನೆ

ಧ್ಯಾನಿಸುತ ಪೇಳಿದನು ಪೂರ್ವದಿ

ಕಿಸಾನುಭವದಿಂ ಮುನಿಯು ಗೌತಮನಿಂತು ಬಹುಗಾಲ

ಜ್ಞಾನನಿಷ್ಠೆಯೊಳಿರಲು ಲೋಕದಿ

ಹಾನಿ ಬಂದುದು ದೈವಗತಿಯಲಿ

ಹೀನ ಮಳೆಬೆಳೆಯಾಗಿ ದುರ್ಭಿಕ್ಷದಲಿ ಜನರೆಲ್ಲ

1 ಖ್ಯದ( ) 2 ವಾನಂತರದ ಕಮನೀಯ ( 7) 3 ಕರಯಂಬ ( ) 4 ಯೊಳಗೆ ಈಶ( )


5 ತೋಯಂಬಕದ ಗಿರಿಯಾ | ಇದರ ಮೂಲದಿ ಶೋಭಿಸುತ್ತಿಹ | ನದಿಯ ಗೋದಾವರಿಯ
ದಡದಲಿ ಪರ್ಣಶಾಲೆಯನು | ಮದದಿ ರಚಿಸಿದು ಮುನಿಪ ಗೌತಮ | ವಿಧಿಯೊಳೀಶ್ವರನನ

ಒಲಿಸುತ | ಸದೆದು ಪುಣ್ಯವ ಗಳಿಸಲೆಂದವನೇಕ ಬುದ್ದಿಯಲಿ ( ) 6 ಯೋಳು( 1) 7 ದಲಿ


8 ಸ್ವಾ ( ಕ) 9 ಗದಾ ದುರ್ಭಿಕ್ಷ ಲೋಕದಲಿ ( 1)
೫೫
ಎಂಟನೆಯ ಸಂಧಿ

ನದಿಗಳಿಳಿದವು ಬಾವಿ ಕೆರೆಗಳು

ಕದಡಿ ಬತ್ತಿತು ಜೀವ ಜಂತುಗ

ಕುದುರಿದವು ಬಹುಕಷ್ಟ ಬಂದದ ಕಂಡು ಗೌತಮನು

ವಿಧಿಯ ಪ್ರತ್ಯಕ್ಷವನು ಮಾಡಲು


2
ತುದಿಯ ಉಂಗುಷ್ಠದಲಿ ನಿಂದನು

೨೦
ಸದಯದಲಿ ಪ್ರಾಣಿಗಳನುಳುಹುವೆನೆಂಬ ಬುದ್ದಿಯಲಿ

ಉಗ್ರತಪಸಿಗೆ ಮೆಚ್ಚಿ ಬ್ರಹ್ಮನು

ಶೀಘ್ರದಲ್ಲಿ ಪ್ರತ್ಯಕ್ಷವಾಗಲು

ಅಗ್ರದೇಶದಿ ನಿಂದ ವಿಧಿಯನು ಕಂಡು ಗೌತಮನು

ಹಿಗ್ಗಿದನು ಹೊಗಳಿದನು ನಮಿಸಿರೆ

ನೆನ್ನು ತಭಯವನಿತ್ತು ಏತಕೆ


- ೨೧
ದುರ್ಘಟದ ತಪವೆನಲು ಪೇಳನು ಮುನಿ ವಿಧಾತ್ರಂಗೆ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ * ೨೨

1 ದಿತ ( 8) 2 ಲಂ (1) 3 ಸಲ ( 1) 4 ಗುತಿ ( ಕ) 5ಕೆಟ್ಟು ( ) 6 ಮತ ಕೇಳಲು

ಪೇಳನಾ ವಿಧಿಗೆ ( 1)

'ಈ ಪದ್ಯ ಕ ಪ್ರತಿಯಲ್ಲಿಲ್ಲ


ಒಂಬತ್ತನೆಯ ಸಂಧಿ

ಪಲ್ಲ :
ವಿಪ್ರಬುದ್ದಿ ' ಯಲಾದಗೋವಧೆ

ಕ್ಷಿಪ್ರದಲಿ ಗೌತಮಗೆ ಸೇರಲು

ಸುಪ್ರಸನ್ನತೆಯಾದ ಶಿವನೊಳು ಗಂಗೆಯನು ಪಡೆದ

ಶೌನಕನು ಮೊದಲಾದ ದ್ವಿಜರಿಗೆ.

ಸಾನುರಾಗದಿ ಸೂತ ಪೇಳಿದ

ತಾನೊಲಿದು ಷಣ್ಮುಖನು ಪೇಳಿದ ಕಥೆಯನೊಲವಿನಲಿ

ಧ್ಯಾನಶುದ್ದದಿ ಕೇಳಿ ಮುನಿಗಳು

ಮೌನಿವರ್ಯನು ಗೌತಮನು ನಿಜ

ವರಾನಸದ ವರಗಳನು ಕೇಳ್ಳನು ಕಮಲಸಂಭವನ

ಲೋಕದೊಳು ದುರ್ಭಿಕವಾದುದು

ಸಾಕುವೆನು ನಾನಿದಳೆಲ್ಲರ

ನೀ ಕರುಣಿಸೆನಗೀಗ ಬೀಜವ ಮೂರು ಬಿತ್ತಿದರೆ

ಆಕ್ಷಣವೆ ಫಲವಾಗಿ ಜನರಿಗೆ

ಸಾಕುಸಾಕೆಂದೆಂಬ ತೆರದಲಿ

ಪಾಕಗಳ ಭುಂಜಿಸುವ ಕಾರಣವಾದ ಬೀಜಗಳ

ಮೂರುಬೀಜವ ಕೊಟ್ಟು ಬ್ರಹ್ಮನು

ಸಾರಿದನು ತಾ ಸತ್ಯಲೋಕಕೆ

ಕವೀರಮುನಿ “ ತಂದದನಹಲ್ಯಾದೇವಿಗೊಲಿದಿತ್ತ

ಭೂರಿಜನ 'ಭೋಜನಕೆ? ಬೀಜವ

ನೂರಿ ಸ್ನಾನಕೆ ಪೋಗಲಂಕುರ

ವೇರಿ ಫಲವಾಗುವದು ಮಧ್ಯಾಹ್ನಕ್ಕೆ ದಿನದಿನದಿ

1 ಯೋಳಾ (8) 2 ಮೋದದಲಿ (ಕ) 3 ದಲಿ (7) 4 ಳು ಬೃಂಭಿ ( ರ) 5 ಧೀ (1)

6 ↑ತಂದಹಲ್ಯಾದೇವಿಗದನಿ (ಗ) 7 ವಿಜನಕ್ಕೆ (1)


೫೬
ಒಂಬತ್ತನೆಯ ಸಂಧಿ

ಅನವರತವೀ ಪರಿಯಲನ್ನವ

ಜನರಿಗೀವುತ ಉಂಡು ದಣಿವರು

ಘನತರದ ತಿಲೋಕದಲಿ ಸುದ್ದಿಯು ದೂರ ಪಸರಿಸಿತು

ಮುನಿವರರು ದ್ವಿಜರೆಲ್ಲ ಕೇಳುತ

ತನಯ ಸತಿಯರು ಸಹಿತ ಬಂದರು

ಎನಿತು ದೂರದಲಿರ್ದ ಬ್ರಾಹ್ಮರು ಕ್ಷುಧೆಯ ತಾಪದಲಿ

ಬಂದ ಜನ ಮೃಷ್ಟಾನ್ನ ಉಣ್ಣುತ

ನಿಂದರಾ ಗೌತಮರ ಬಳಿಯಲಿ

ಸಂದುದೀ ಪರಿ ಬಹಳಕಾಲವು ದೈವಗತಿಯಿಂದ

ಇಂದ್ರ ಮಳೆಯನು ಕರೆಯ ಲೋಕದೊ ?

8ಿಂದಿನಂತೆ ಸುಭಿಕ್ಷವಾದುದು

ಚಂದದಿಂ ನದಿ ಬಾವಿ ಕೆರೆಗಳು ಸ್ವಚ್ಛಜಲವಾಯ್ತು

ದೇಶದೇಶದ ವಿಪ್ರರೆಲ್ಲರು

10ಆಶೆಯಲಿ10 ತಂತಮ್ಮ ಸ್ಥಳವನು

ವಾಸಕೈದುವದೆಂದು ಯೋಚಿಸಿ ಬಂದು ಗೌತಮನ

ಬೇಸರಿಲ್ಲದ ಸಮಯವರಿ1 ' ವುತ |

ಲೀ11ಸುದಿನ ಬಹುಸುಖದಲಿದ್ದೆವು

ನೀ ಸಲಹಿಕೊಂಡಿರ್ದೆ ನಮ್ಮನು ಸತಿ ಸುತರು ಸಹಿತ

ನಿಮ್ಮ ದಯದಿಂದೆಲ್ಲ ದೇಶವು

ನಮ್ಮ ಸ್ಥಳವು ಸುಭಿಕ್ಷವೆಂಬರು

ಪೆರ್ಮೆಯಿಂದಪ್ಪಣೆಯ ಕೊಟ್ಟರೆ ಪೋಪವೆಂದೆನಲು

ಬ್ರಾಹ್ಮಣರಿಗೆ12 ಸಾಷ್ಟಾಂಗವೆರ1ಗುತ13

ನಿಮ್ಮಡಿಯ ಸೇವೆಗಳ ಮಾಡುವೆ

ಒಮ್ಮನದಿ ನೀವಿಲ್ಲಿ ನೆಲಸಿಹುದೆಂದನಾ ಮುನಿಪ

1 ಅವರಿಗೀಯಲು (1) 2 ದ ( ಗ) 3 ಸರ್ತಿ ಲೋಕದಿ (1) 4 ದು ( 1)

5 ಇವನು ( ಕ) 6 ನ (7) 7 ದಿ ( 1) 8 ಎ ( 1) 9 ಗಲು ( ) 10 ಆಶೆಯಿಂ ( 1)

11 ತೀ ಈ ( 7) 12 ನಿಗೆ ( ) 13 ಗಿದೆ ( 1)
ಸಹ್ಯಾದ್ರಿ ಖಂ

ತಿರುಗಿ ಕೇಳರೆಕೋಪಿಸುವನೀ

ಪರಮಋಷಿ ಎಂದಾಡಲಾರದೆ

' ಪುರಕೆ ಪೋಗುವ ಮನದಿ ಕೆಲಬರು ಚಿಂತೆಯನು ಮಾಡಿ

ಇರುತಿರುತ ಬಹುಗಾಲ ಸಂದುದು

ಮರುಗಿಕೊಪದಿ ನುಡಿದರದರೊಳು

ನರಳಿಸುವನೀ ಮುನಿಯು ಹಂಗಿನ ಕೂಳ ನೆವದಿಂದ

ಬಹಳ ಪರಿಚಿತಿಯಿಂದ ಲೋಕದಿ

ವಿಹಿತವೇ ವಿಪರೀತವಪ್ಪುದು

ಕುಹಕಬುದ್ದಿ ಯ ತೆಗೆದರದರೊಳುದೋಷವನು ಮುನಿಗೆ

ವಹಿಸಿದರೆಯದರಿಂದ ಚಿಂತೆಯ

ಗಹನದಲಿ ಮುಳುಗುವನು 'ನಮ್ಮಯ

ಗೃಹಕೆ ಪೋಗುವ ಬಳಿಕಲೆಂದರು ತಮ್ಮತಮ್ಮೊಳಗೆ

ಕೆಲರು ಶಿವಶಿವಯೆನುತ ಕಿವಿಯನು

ಬಲಿದು ಮುಚ್ಚಿದರಲ್ಲಿ ಕೆಲಬರು

ನಿಳಯದಾಸೆಗಳಿಂದಲೊಪ್ಪಿದರೆರಡು ವಿಧವಾಗಿ

ಬಳಿಕ ಧೂರ್ತರು ಕುಳಿತು ಯೋಚಿಸಿ .

ನಳನಳಿಪ ವಾರ್ಧಿಕ್ಯಗೊವನು

ಬೆಳೆದಿರುವ ಗೌತಮನ ಗದ್ದೆಗೆ ತಂದು ಹೊಗಿಸಿದರು

ಸ್ನಾನ ಜಪವನು ಮಾಡಿ ಗೌತಮ

ಧ್ಯಾನಿಸುತಲೀಶ್ವರನ ಬರುತಿರೆ

ಧೇನುವನು ಕಂಡಲ್ಲಿ ನಿಂದನು ಬಹಳ ಸಸಿಗಳನು

ಶೂನ್ಯವಾದುದ ನೋಡಿ ಮನದೊಳ

ಗೇನುಪಾಯವ ಮಾಳ್ಮೆಯನ್ನು ತ

ತಾನೆ ಪೋದನು ಕರದ ಪಾತ್ರೆಯ ಜಲ' ದಿ'ಪ್ರೋಕ್ಷಿಸಿದ

ನೆವಕೆ ಕಪಟದಗೋವುಬಿದ್ದುದು

ಭುವನದೊಳಗಸುವಳಿದುದಾಕ್ಷಣ

ಶಿವಶಿವಾ ಬ್ರಹ್ಮತಿ ಬಂದುದೆನುತ್ತ ಭಯದಿಂದ

1 ಗ ( ) 2 ಯಂತೆಯು (6) 3 ಸಿಕ್ಕುವನು ನ (ಕ) 4 ಗಳ ( 1) 5 ದೈತ್ಯರು

ಕೂಡಿ ( 1) 6 ಹ (6) 7 ವ (ರ) .


ಒಂಬತ್ತನೆಯ ಸಂಧಿ

ತವಕದಲಿ ವಿಪ್ರರ ಸಮೂಹಕೆ

ವಿವರಿಸಲು ಕೇಳುತ್ತಲೆಲ್ಲರು

ವಿವಿಧದಲಿ ಬೆಳೆಸಿದರು ಶಿವನೇ ಬಲ್ಲನಿದನೆಂದು

ಕೋಪವೀತಗೆ ಬಹಳವದರಿಂ

ಪಾಪ ಬಂತಿರುವದನುಚಿತ

ವೀಪರಿಯಲೆಂದೆನುತ ಸರಿದರು ತಮ್ಮ ಗೃಹಗಳಿಗೆ

ತಾಪಸನು ಮನದೊಳಗೆ ಬಹು ಪರಿ

ತಾಪಿಸುತ ನಿಶ್ಚಯವ ಮಾಡಿದ

ನಾ ಪಡೆವೆ ಗಂಗೆಯನು ತಪದೊಳಗೀಶ್ವರನ ಭಜಿಸಿ | ೧೩

ಪಾವನವು ಬಳಿಕೆಂದು ಬಂದನು

ಭಾವಿಸುತ ಸಹ್ಯಾದ್ರಿಶಿಖರದಿ

ದೇವದೇವನ ಭಜಿಸಿ ನಿಂದನು ಬಹಳಕಾಲದಲಿ

ಕೇವಲದ ಏಕಾಂತಭಕ್ತಿಗೆ

ಶ್ರೀವಿರಾಜಿತಮೂರ್ತಿ ಶಂಕರ

ಸಾವಧಾನದಿ ಬಂದು ಮೈದೋರಿದನು ಗೌತಮಗೆ ೧೪

ಕೆಂಜೆಡೆಯ ಪುಲಿದೊಗಲ ಭಾಳದಿ

ರಂಜಿಸುವ ತೂರ್ಯತ್ರಿಪುಂಡ್ರದಿ

ಮಂಜುಳಾಂಗದಿ ಮೆರೆವ ಸರ್ವಾಭರಣಕುಂಡಲದ

ಕಂಜದಲೋಚನೆಯ ಪಾಪವಿ

ಭಂಜನೆಯ ವಾಮದಲಿ ಧರಿಸಿದ

ಕುಂಜರಾಜಿನವಾಸ ಮೈದೋರಿದನು ಆ ಪರಶಿವನು - ೧೫

ಪರಕೆ ಪರತರವೆನಿಪ ದೇವನ

ನಿರುಗೆಯನು ಗೌತಮನು ವೃಷಭನ

ಕೊರಳ ' ಗೆಜ್ಜೆಯ ಗೈಲುಗೈಲಿನ? ಧ್ವನಿಗೆ ಕಣ್ಣೆರದು

1 ಎ ( 7) 2 ಒಲಿ ( ಕ) 3 ಪತಿವೈರತ್ರಿಪುಂಡ್ರದ (ಕ) 4 ರಂಜಿಪ (1)

5 ಜ (ಕ) 6 ಗೌತಮಗೆ ( 1) 7 ಗಜ್ಜೆಯ ಫೈಲು ಫೈಲಿನ (ಕ) ಗಂಟೆಯ ರೈಲು ಗೈಲಿನ ( 1)


ಸಹ್ಯಾದ್ರಿ ಖ

ಹರಹಿದನು ದೇಹವನ್ನು ದಂಡದ

ತೆರದಿ ಸಾಷ್ಟಾಂಗದಲಿ ನಮಿಸುತ

ಹರ ' ಸುರಾಸುರನವಿಂತ ಜಯಜಯತಿಯೆನುತ ಹೊಗಳಿದನು


೧೬

ಏನಿದೇನೆ ಬಹಳ ತಪದಲಿ

' ಧ್ಯಾನಿಸುವೆ ನಿನಗಾವುದಭಿಮತ

ಸಾನುರಾಗದಿ ಪೇಳು ಕೊಡುವೆನು ಮನದಭೀಷ್ಟವನು

ನಾನೊಲಿದ ಮನುಜರಿಗೆ ಕಷ್ಟಗ

ಛಾನಲಾಪುದೆ ಕೇಳು ಕೇಳೆನೆ

ದೈನ್ಯಭಾವದಿ ಬೇಡಿಕೊಂಡನು ಗೌತಮನು ನಮಿಸಿ

ದೇವ ನಾನಜ್ಞಾನದಿಂದಲಿ

ಗೋವ ವಧಿಸಿದೆ ಬಹಳ ಪಾಪಿಯು

ಪಾವನಕೆ ಪಾವನನು ನಿನ್ನನು ಕಂಡ ಮಾತ್ರದಲಿ

ಕೇವಲದ ಪಾಪಗಳು ಪೋಪುದು

ಭೂವಲಯದನುವರಿತು ನಡೆವರೆ

ದೇವಗಂಗೆಯುಕೊಟ್ಟ ಕರುಣಿಸು ಭಕ್ತವತ್ಸಲನೆ

ಭಕ್ತಿಭಾವಕೆ ಮೆಚ್ಚಿ ನುಡಿದನು

ಶಕ್ತಿಯುಕ್ತ ಮಹೇಶ ಕೇಳು

“ ದ್ಯುಕ್ತನಾಗೀಶಗೋವಕೊಂದವನಲ್ಲ ನೀನರಿಯೆ

ಯುಕ್ತಿಯಲಿ ದ್ವಿಜರೆಲ್ಲ ಕಪಟಾ

ಸಕ್ತಿಯಲಿ ನಿರ್ಮಿಸಿದರಾದರು

ವ್ಯಕದಲಿ ಪಾಪಗಳು ಪೋಗಲಿಕೊಡುವೆ ಗಂಗೆಯನು

ಎಂದು ಕೆಂಜೆಡೆಯೊಳಗೆ ಸುತ್ತಿದ

ಸಿಂಧುವಿನ ಗಂಭೀರ ಗಂಗೆಯ

ಬಿಂದುಗಳ ಧಾರೆಯನು? ಕೊಟ್ಟಂತರ್ಧಾನವ ಪಡೆದ

_ 1 ಸು‌ಘವಿ (1) 2 (7) 3 ನೀನು ಬಹುಬಳಲಿರ್ಪ ಕಾರಣ | ವೇನು


ಗಡಣದಲಿ ನಿನ್ನನು ಪೋಲುವವರಿಲ್ಲ ! ಜ್ಞಾನನಿಧಿ ನೀನಿಂತು ಮರುಗುವು | ದೇನು ಕಾ

ಬಗೆಯನು | ಸಾನುರಾಗದಿ ಪೇಳೆನಲು ಗೌತಮನು ವಿಗೆ ( ) 4 ದು ( ಹ) 5 ದುವ


ನಾಗಿಹ (7) 6 ರವರು ( ಕ) 7 ವನುಶಿವ ( 1) 8 ಟೂನಂ (7) 9 ವನು (7)
ಒಂಬತ್ತನೆಯ ಸಂಧಿ

ಕಂದೆರೆಯುವ ನಿತರೊಳುಕಾಣದೆ

ನಿಂದು ವಿಸ್ಮಿತನಾಗಿ ಪೊಗಳುತತಿ

ತಂದನಾ ಗಂಗೆಯನು ಬಿದ್ದಿಹಗೋವಿನೆಡೆಗಾಗಿ

ಪಾವನದ ಗಂಗೆಯನು ಸುರಿವುತ

ಗೋವಿಗೆರಗಲು ಎದ್ದು ನಿಂದುದು

ಗೋವುಗಳ ಲೋಕವನ್ನು ಪಡೆದುದು ಗಂಗೆ ಹರಿತಂದು

ಭೂವಲಯದೊಳು ಪೆಸರುವಡೆದುದು

ದೇವಿಗೋದಾವರಿಯ ನಾಮದಿ

ಸೇವಿಸುವರೀ 'ವೃದ್ದಗಂಗೆಯ ಗೌತಮೀನದಿಯ ?

ಸರ್ವಭೂಮಿ ಪವಿತ್ರವಾಗುತ

ಪೂರ್ವಸಿಂಧುವ ಪೊಕ್ಕು ಕೂಡಿತು

ದುರ್ವ ಪಾಪಗಳೆಲ್ಲ ಪೋಪುದು ಕಂಡ ಮಾತ್ರದಲಿ

ಸರ್ವ ಋಷಿಯಾಶ್ರಮದ ತೀರವ

ದುರ್ವಿಯೊಳು ಪೆಸರಾದುದೀ ನದಿ

ಪೂರ್ವದೊಳಗಿನ್ನೊಂದು ಕಥೆಯುಂಟದನ ಕೇಳೆಂದ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ *

1 ಯಲ (ಕ) 2 ಸ್ಮಯವಾ (ಆ) 3 ಳಿದ ( ) 4 ಯು (7) ; ದಲಿ ( )

5 ನದಿ ಗೋದಾವರಿಯ ಸ್ಥಾನವನ್ನು ಮಾಡುತ ( 1) 7 ತಂಗವು ಕಂಡ ಮಾತ್ರದಲಿ (ಕ)


- ಸರ್ವ ( ) 9 ದಲಿ ಇ ( )

* ಈ ಪದ್ಯ ಕ ಪ್ರತಿಯಲ್ಲಿಲ್ಲ .
ಹತ್ತನೆಯ ಸಂಧಿ

ಪಲ್ಲ : ಭೂಪತಿ ಯು ದುರ್ಜಯಾನ ಪತ್ನಿಯು

ಪಾಪಬುದ್ದಿಯ ಮಾಡಿ ಕಡೆಯಲಿ?

ಶ್ರೀ ಪರಮಗೌತಮಿಯಲಳಿಯಲು ಸ್ವರ್ಗಕೈದಿದಳು

ಸ್ಕಂದ ಪೇಳಿದ ಕಥೆಯ ಸೂತನು

ಚಂದದಲಿ ಶೌನಕಗೆ ತಿಳುಹಿದ

ನೊಂದು ಕಥೆಯನು ಕೇಳುಗೋದಾವರಿಯ ಮಹಿಮೆಯನು

ಹಿಂದೆ ಸಂವೀ ರಾಖ್ಯನಗರದಿ

ಆಸೌಂದರನು ದೊರೆ ಪೆಸರು ದುರ್ಜಯ

ಬಂದವರಿಗಮೃತಾನ್ನ ದ್ರವ್ಯವು ಸಹಿತ ಕೊಡುತಿಹನು

ಶತ್ರುಸಂಹಾರ' ದಲಿ' ದಕ್ಷನು

ಪೃಥ್ವಿಯಲಿ ದನುಜಾದಿರಾಯರೊ

ಳು ತಮನು ನಿತ್ಯಾಗ್ನಿಹೋತ್ರಿಯು ಪ್ರಜೆಯ ಪಾಲಿಪನು

ಧೂರ್ತಸತಿಯವಗೊರ್ವಳನುಚಿತ್ರ

ಚಿತ್ರಬೊಂಬೆಯ ತೆರದಿ ಚೆಲುವೆಯು

ನಿತ್ಯ 10ದಲಿ ಯವ್ವನದ ಪುರುಷರ ಬೇಟೆಯೊಳಗಿಹಳು

ಪತಿಯ ವಂಚಿಸಿ ಜನರ ಕರೆವುತ

ಅತಿಚೆಲುವೆಗೆಲ್ಲವರುಸೋಲ್ವರು

ಸತಿಯ ಚೇಷ್ಟೆಯ ತಿಳಿದು ಬಿಟ್ಟನು ರಾಯನಡವಿಯಲಿ

ಸತತ ವಿಂಧ್ಯಾಚಲದ ವನದೊಳ

ಗ11ತಿ ಭಯದಿ ತಾ11ರೋದಿಸುತ್ತಿರೆ

ಪ್ರತಿವನದಿ ಬೇಟೆಗಳನಾಡುತ ಶಬರರೈದಿದರು

1 ಯ ( ಕ) 2 ಡಿ (*) 3 ಲೈ ಬಳಿಕಾ (ಕ) 4 ಮುನಿಗಳಿಗೆ (ಕ) 5 ಹೀ (6)

6 ಸಂದವ ( 1): 7 ಕ್ಕೆ ( ) 8 ರ್ತ ಜನರೊಳು ಉ ( ) 9 ತ ( 7) 10 ದೊಳಗೆ (6)

11 ತುಳಭಯದೊಳು ( 1)
ಹತ್ತನೆಯ ಸಂಧಿ

ಅವರ ನಾಯಕ ಗೊಂದನೆಂಬವ'

'ನಿವಳ ಚೆಲುವಿಕೆಯನ್ನು ಕಂಡನು

ದಿವಿಜಸತಿಯರ ಪೋಲ್ವಳೊಬ್ಬಳೆ ಏತಕೀ ವನದಿ

ಯುವತಿಯಳುತಿಹೆ ಯಾರು ನೀನೆನ

ಲವನ ದೃಢತರತನುವ ಕಾಣುತ

ತವಕದಲಿ ಕಾತಿಮಿತಿಸುತ ನುಡಿದಳು ಭ್ರಮಿಸುತನಿಬರನು

ರಾಯ ಸಂವೀರಾಖ್ಯ ನಗರಕೆ

ನಾಯಕನು ಸ್ವಹಪತಿಯ ಪಾದದ

ಸೇವೆಯಲಿ “ ನಾನಿದ್ದೆ ನಿತ್ಯಲು ಬಹಳ ಸೌಖ್ಯದಲಿ

ಮಾಯಕಾರನು ಪತಿ' ಯು ' ಪರಸತಿ

ಯಾಯದಲಿ ತಾನಿರುವನದರಿಂ

ದೀಯವಸ್ಥೆಗೆ ನನ್ನನಡವಿಗೆ ನೂಕಿ ಸುಖಿಸುವನು

ಜಾರೆಯರ ಮಾತುಗಳು ಜನರಿಗೆ

ಸಾರವೆಂದೇ ಭ್ರಮಿಸಿ ತಿಳಿಯಲು

ಮಾರಬಲ್ಲನೆ ಮದ10ನ10ಮೋಹಿತ ಶಬರನಿಂತೆಂದ

ನೀರೆ ನೀನೆನ್ಸಾಲಯಕೆ ಬಾ

ಪೂರ್ವದಲಿ ತನಗೊರ್ವ ಸತಿಯಳು

ವೈ11ರ11ವಾಗಿಹಳತಿ ಕುರೂಪಿಯು ದಾಸ್ಯ ಕಿರಿಸುವೆನು

ಬಾರೆನುತಕೈದುಡು12ಕೆ ಶಬರನು12

ನಾರಿ ಮನದೊಳು13 ನಾಚಿದಂದದಿ

ವೀರ ತಾಳ್ಯ 14 -14ನ್ನ ಪೂರ್ವದ ಪತಿಯ ಬಳಿಗೀಗ,

ಸೇರಿಸಿ15ನ್ನುತ15 ನಗೆಯೊಳುಸುರಲು

ಜಾರೆಯಿವಳೆಂದಪ್ಪಿ ಚುಂಬಿಸಿ

ಸಾರಿದನು ಕೈವಿಡಿದು ನಿಳಯಕೆ ಬಹಳ ಹರುಷದಲಿ


- ೭

- 1 ನಾದನೊಬ್ಬನು (ಗ ) 2 ಇ ( ಕ) 3 ಣಿ (7) 4 ಹೀ (6) 5 ನ ಸತಿಯಹೆನು ( 1)

5 ತಾನಿರ್ದೆ ನಿತ್ಯವು ( 7) 7 ಯ (ಕ ) 8 ತ ( ಗ) ೨ ವುದು ( ಗ) 10 ದಿ (1) 11 ನ ( 1)


12 ಕಿ ಸೆರಗನು (೪) 13 ದಲಿ (ತ) 14 ತ ( 7) 15 ನತೆ ( ಗ) |
ಸಹ್ಯಾದ್ರಿ ಖಂ

ವ್ಯಾಧಕಿನಲಿ ಮನವೊಲಿದು ರಮಿಸುತ

ಹೋದುದೀಪರಿ ಬಹಳಕಾಲವು

ಬೇಧವಿಲ್ಲದೆ ಸುತರ ಪಡೆದಳು ಎಂಟುಮಕ್ಕಳನ್ನು

ಬಾಧೆಯಿಲ್ಲದೆ ಮದ್ಯಮಾಂಸದ |

ಸ್ವಾದದಲಿ ಹಲಕಾಲ ಸಂದುದು

ಶೋಧಿಸುವರಳವಲ್ಲ ಕರ್ಮದ ಪಾಪವೆಂತಿಹುದೊ

ಇವಳೊಡನೆ ನಲಿವು ಕೈವಿಡಿ

ದವನು ಗೋದಾವರಿಗೆ ಬಂದನು

ಶಿವನ ಜಲವನು ಕಂಡು ಬಿಸಿಲಿನ ಬಹಳ ರುಳದೊಳಗೆ

ಬೆವರಿ ಸ್ನಾನವ ಮಾಡಿ ' ದಡದೊಳು

ಹವಣಿನಿಂ ವೃಕ್ಷವನ್ನು ಸಾರಿದ

ನವಳ ಕಾಲನು ಮೊಸಳೆ ಪಿಡಿದುದು ಮಡುವಿಗೆಳದೊಯು

ಮರಣವಾದಳು ಯಮನಪೂತರು

ಭರದಿಕೂರಾಕಾರ ದೇಹದಿ

ಕರದ ಪಾಶವು ಸಹಿತ ಬಂದರು ಕಂಡು ನಡುಗಿದಳು

ಕೊರಳೊಳಗೆ ಪಾಶವನು ಬಿಗಿದರು

ದರದರನೆ ಎಳೆವುತ್ತ ಪೋಗಲು

ಹರಿದು ಬಿದ್ದವು ಪಾಶಬಂಧವು ದಂಡ ಮುರಿಮುರಿದು

ಯಮಭಟರು ವಿಸ್ಮಯದಿನೋಡುತ

ತಮಗೆ ಭೀಕರವಾಗಿ ಕಾಣಲು

ಭ್ರಮಿಸುತ್ತೈದಿದರೆಲ್ಲ ಸಂಯಮ ನೀತಿ ಮಹಾಪುರಿಗೆ

ಅಮಿತರೌದ್ರಾಕಾರತೇಜದಿ

ದಮನ10ಶೀಲನು 11 ಪೀಠದಲ್ಲಿರೆ

ತಮತಮಗೆ 19ಸಾಷ್ಟಾಂಗವೆರಗಿದರತಿಭಯಂಕರಗೆ 12 - ೧೧

1 ನೊಳು (1) 2 ಭೇದವಿ ( ಕ) 3 ಸ ( 7) 4 ಬಹು ( ) 5 ರೊ (7) 6 ಜಲವ ಕಂಡಲ್ಲಿ

ಸತಿಸಹ ಬಿಸಿಲ ( ರ) 7 ದಿ (* ) 8 ನಿಯ (ಗ) ೨ ಯ (1) 10 ನು (7) 11 ಸಿಟ್ಟಿನ ( 1)

12 ಗಣರೆಲ್ಲ ವಿವಿಗೆ ಸಾಕ್ಷಾತ್ ಭಯಂಕರದಿ ( 7)


ಹತ್ತನೆಯ ಸಂಧಿ

ಸ್ವಾಮಿಯವಧರಿಸೆಮ್ಮ ಬಿನ್ನಪt

'ನೇಮ ನಿಮ್ಮದು ನಾವು ಪೋದೆವು

3ಭೂಮಿಯೊಳು ಸಂವೀರರಾಜನ ಸತಿಯು 4ಕಡುಪಾಪಿ

ಕಾಮುಕಿಯುಗೋದಾವರೀ ಜಲ

ಸದಾ ಮಹಾಮಂಡುವಿನಲಿ ಮಡಿದಳು

ಭೀಮರೂಪದ ಪಾಶದಿಂದೆಳೆಯ ತುಂಡಿಸಿತು

ಇಂದು ಪರಿಯಂತರ ' ವು' ಪಾಶಕೆ

ಕುಂದಕಾಣೆವು ಮನದ ಭಯದಲಿ

ಕಂದಿದೆವು ಮೇಲೆಲ್ಲ ನೀನೇ ಬಲ್ಲೆಯೆಂದೆನಲು

ಬಂದ ದೂತರ ಮಾತ ಕೇಳುತ

ಲಂದು ಕರೆಸಿದ ಚಿತ್ರಗುಪ್ತರ

ನಂದದಲಿ ಕೇಳಿದನು ' ಗಣಕರ ಬಹಳ ಹೆದರಿಸುತ

ವಿಪರದಲಿ ತಿಳುಹಿದರು ಭೂಮಿಯೊ

ಇವಳು 10ಮಿಗೆ10 ಸಂವೀರರಾಜನ

ಯುವತಿಯತಿಪಾತಕಿಯು ಪತಿವಂಚನೆಯೋಳನ್ಯರಲಿ

ದಿವಸ ಸಂದುದು ಬಳಿಕ ಶಬರನ

ಯುವತಿಯಾದಳು ಅಷ್ಟಪುತ್ರರ

ನವನ ದೆಸೆಯಿಂ ಪಡೆದಳನುದಿನ ಮದ್ಯಮಾಂಸದಲಿ

ನರಕಭಾಜನೆಯವಳು ಮೇಲಣ

ಹರಣ11ವೂ ಮಿಗೆ11 ನಿಮ್ಮದೆಂದೆನೆ

ಶರಧಿ ಭೋರ್ಮೊರೆವಂತೆ ಕಿಡಿಕಿಡಿಯಾ12ದನಾ ಕಾಲ

ಸುರಮುನಿಯು ಕೆಂಜೆಡೆ1318 ಭಾಳದಿ

ಮೆರೆವ ಭಸ್ಮ ತ್ರಿಪುಂಡ್ರ 14ರೇಖೆಯ 14


ಕರದೆ ಜಪಸರ ವೀಣೆಯೋ ಪುತ16 ಬಂದ ನಾರದನು
- ೧೫

- 1 ಸಿಂದು ಬಿನ್ನಹ ( ಕ) 2 ತಾವು ( ಕ) 3 ಭುವನದೊ ( ಕ) 4 ಪತಿವಂಚನೆಯೋಳತಿ ( ಕು)


5 ವಾ ಮಹಾನದಿಯೊಳಗೆ ( 7) 6 ದಿ ( 1) 7 ಕೆ ( 1) 8 ದು ಗಾ ( ಗ) ೨ ಗುಣ ( ) 10 ವರ

(1) 11 ಭಠಣವು (7) 12 ಯೋ (7) 13 ಯು ( 1) 14 ಉಭಯದ (ಶ) 15 ಪ್ಪಿರೆ ( ರ)


ಸಹ್ಯಾದ್ರಿ

ಮುನಿಯ ಕಾಣುತ ಯಾವನು ಬೇಗದಿ

ಮನದ ಹರುಷದಲೆದ್ದು ' ನಮಿಸುತ

ಘನತರಾಸನದಲ್ಲಿ ಕುಡುರಿಸಿ ಕೆಳಗೆ ತಾ ಕುಳಿತು

ತನುವು ಮನ ಧನ ಪುತ್ರ ಮಿತ್ರರು

5ಎನಗೆ ಪಾವನವಾಯು “ನೀವಿಂ

ದಿನಿತು ದಯದಲಿ ಬಂದ ಮಾತ್ರದಿ ಧನ್ಯ ನಾನೆಂದೆ

ನಗುತ ಕ್ಷೇಮವ ಕೇಳಿ ನಾರದ

ದುಗುಡವೇ ಬಹಳಕೋಪವು

ಬಗೆಯರಿದು ನೋಡಿದರೆ ' ಕ್ಷಮೆಯೇ ? ಸಜ್ಜನರ ಮತವು

ನಿಗಮ ಧರ್ಮವಿದೀಗ ತಿಳಿದವ

10ನಗಣಿತದ ನೀತಿಯನು ನೀನೀ10

ಸೊಗಸಳಿದ ಕಾರಣವ ಪೇಳೆನೆ ಕಾಲನಿಂತೆಂದ

ಬಲ್ಲೆ ನೀ ಸರ್ವಜ್ಞನಾದರು

ಸೊಲ್ಲಿಸುವೆ ಸಂವೀರರಾ1111ನ

ವಲ್ಲಭೆಯು ಪಾಪಿಷ್ಠೆ ಪತಿವಂಚನೆಯೊಳತಿಥಿಗಳ

ಘಲ್ಲಿಸುತ ಪರಪುರುಷರೊಡ1ಸಿನಿ

ದ್ದಲ್ಲಿ ದಿನವನು ಕಳಿದು12 ಬೇಡನ

ವಲ್ಲಭೆಯು ತಾನಾಗಿ 13ಮದ್ಯಪಿ13 ಸುತರ ಪಡೆದವಳು ೧೮

ಗೃಹವನರ್ಚಿಸಲಿಲ್ಲ ಹಿರಿಯರ

ಸಹಜ ನಿಷ್ಠುರವಾಡಿ ಕಳಿ1414ಳು

ವಿಹಿತವಿಲ್ಲದ ಪಾಪಿಹೆಂಗುಸ ಭಟರು ಎಳೆತರಲು

ಬಹಳ ಪಾಶವು ಹರಿದು ಪೋ15ದವ15

ಕುಹಕವೇನೆಂದರಿಯೆನೆನಗೀ
೧೯
ಮಹಿಮೆ ಏನೆಂಬುದನು ಕರುಣದಿ ತಿಳುಹಬೇಕೆಂದ

# ನುತಿ(*) 2 (6) 3 ಮನೆ( 7) 4 ರೆಲ್ಲರು (1) 5 ತ(ಗ) 6 ನಿಮ್ಮಯ ದರವು

ಕಿಂಚಿತಮಾತ್ರದಲಿ ತಾ ಧನ್ಯನಾದೆನಲ ( 7) 7 ಕ್ಷೇಮವ(ಕ) 8 ದಂದದಿ ನೀನು( 1) 9 ದಿಹ ( 7

10 ಬಗೆಯರಿವೆ ಬಹುನೀತಿಯಾಗಿದೆ ( 1) 11 ( 7) 12 ನಲ್ಲಿದ್ದು ನಲಿವುತ ಬಳ

13 ಸುಖಿಸುತ(7) 14 ವ(ಕ) 15 ದುದು(1)


೬೭
ಹತ್ತನೆಯ ಸಂಧಿ

ಚಿತ್ರಗುಪ್ತರ ಕೇಳೆ ಲೇ1ಶದ!

ಉತ್ತಮದ ಫಲವಿಲ್ಲವೆಂದರು

ಸತ್ವವಳಿದುದು ಮುನ್ನಿನಧಿಕಾರದ ಮಹಾಮುದ್ರೆ ?

ಸತ್ಯಲೋಕಕೆ ಹೋಗಿಬ್ರಹ್ಮಗೆ

ವಿಸ್ತರಿಸಿ ಬಹೆನೆನಲು ವಿನಯದಿ

ಚಿತ್ತವನು ತಿಳುಹುತ್ತ ನುಡಿದನು ನಾರದನು ಯಾಮಗೆ

ಕೇಳು ಯಮ ಸಭೆಯೆಲ್ಲ ಕೇಳೋದು

ನಾಲಿಗೆಯು ಶಿವಯೆಂದರೊಮ್ಮೆಯು

ಕೋಳುಹೊಗುವದಖಿಳಜನ್ಮದ ಪಾಪರಾಶಿಗಳು

ಸ್ಕೂಲವಾಗಿಹ ಕರ್ಮಫಲಗಳು

ಸಾಲದೇ ಪೋಗುವದು ಕೇಳೆ

ಸ್ಕೂಲಫಲಗಳು ಸ್ವಲ್ಪ ಕರ್ಮದಿ ಬಹುದು ನೆಲೆಯಲ್ಲ ೨೧

ಕರ್ಮಫಲವಿನಿತೆಂದು ಪೇಳ್ತರೆ|

ಬ್ರಹ್ಮದೇವರಿಗರಿದು ಶಿವ ' ನೆಂ

ದೊಮ್ಮೆ ಮನವಾಕ್ಯದಲ್ಲಿ ಕಾಯದೆ ಸೇವಿಸಿದರವಗೆ

ಧರ್ಮವೇ ಪ್ರಬಲಿಸುವುದಲ್ಲದೆ

ನೆಮ್ಮಲರಿಯದು ಪಾಪರಾಶಿಯು

ನಿರ್ಮಲಾತ್ಮನ10 ಸೇವೆ ಸ್ವಲ್ಪವೆ 11 ಸುಡುವುದಘಕುಲವ11 ೨೨

ಅವರ 12ಶಿಕ್ಷೆಯು ರಕ್ಷೆಯೆ13ಲ್ಲಾ13

ಶಿವ14ನೆ ಮಾ148ನು ನಿನಗೆ ತೀರದು

ಭುವನಪಾವನೆಯಾದ ಗೋದಾವರಿ ಮಹಾನದಿ15ು15

ಭವ16ನ ಸಾಕ್ಷಾತ್ ಜಡೆಯೊಳುದಿಸಿತು

ಭವಭವದ ಪಾಪಗಳು ಸ್ನಾನದಿ

ತವಕದಿಂ ಪೋಗುವದು ಲೋಕದ1 ' ಜನ17ರಿಗಿದು ಸಿದ್ದ


೨೩

1 ಸಿನ(ಕ) 2 ತೇಜ( 1) 3 ಯೇ (ಕ) 4 ಗಳು(ಕ) 5 ಚ್ಛ ( 5) 6 ಯಿ ( 7) " ನನು


- ಇದು ( ಕ) 8 ವಿಧಿಸಿದರೆಂರು ( ) 9 ಗಳು( 7) 10 ( 1) 11 ಸುಗತಿಯಘಹರವು( 7)

12 ಪೇಕ್ಷೆ(1) 13 ಲ್ಲವು( 1) 14 ನೆನೋ ( ಕ) 15 ಯ ( ಕ) 16 ಭವ (7) 17 ಲಭವನ


ಸುಜಡೆಯೊಳುದಿಸಿದ ಜನ ( 7)
ಸಹ್ಯಾದ್ರಿ ಖಂಡ

ಆ ನದಿಯ ಮಧ್ಯದಲಿ ಮರಣವು

ತಾನೆ ಬಂದುದು ಪುಣ್ಯವಶದಲಿ

ಮಾನಿನಿಯ ನಾ ಬರುತ ಕಂಡೆನು ದಿವ್ಯರೂಪದಲಿ

ತಾನು ರುದ್ರಾಣಿಯರ ಮೇಳದಿ

ಭಾನುವಿನ ಪ್ರಭೆಯಂತೆ ಹೊಳೆವುತ

ತಿಸಾನುರಾಗದಿ ನಲಿದು ಪೋದಳು ವರವಿಮಾನದಲ್ಲಿ


- ೨೪

ಚಿಂತೆಬೇಡಿದಕೆಂದು ಯಮನನು

ಸಂತವಿಸಿ ನಾರದನು ಪೋಗಲಿ

ಕಂತಕನು ಕರೆಸಿದನು ದೂತರನಿಂದು ಮೊದಲಾಗಿ

ಕಂತುಹರಭಕ್ತರನು ಕಂಡರೆ

7 ಇಂತು ಮೋಸವು ಬಹುನಿಧಾನಿಸಿ

ಅಂತರಂಗದಿ ತಿಳಿಯದನಕರ ಮುಟ್ಟದಿರಿಯೆಂದ

ಬುದ್ದಿವಂತರು ನೀವದಾದರು

ನಿರ್ಧರದಿ ಕಂಡನಕ 10 ತರದಿರಿ10

ಶ್ರದ್ದೆಯೊಳು ಶಿವಪೂಜೆಮಾರ ಶಿವನ ಕ್ಷೇತ್ರದಲಿ

ಬಿದ್ದಿ ಹರ11ನ11ನವರತ 12ವರಶ್ರೀ13

ರುದ್ರಜಪವ13ನು ಮಾಳ ಜನರನು13

ಹೊದ್ದಲಾಗದು 14ದೋಷ ಹೊಂದುದು11 ಮುಟ್ಟಬೇಡೆಂದ15

ಶಿವನ ಲಿಂಗಪ್ರತಿಷ್ಠೆ ಮಾಳ್ವರ

ಶಿವನ ಪೂಜೆಯ ನೋಡಿನಲಿವರ

ಶಿವನ ಸ್ಥಾನ16ವ16 ಜೀರ್ಣ ಉದ್ದಾರವನು ಮಾಡುವರ

ಶಿವನ ನಾಮ17 ವ17 ಜಪವ ಮಾಳ್ವರ

ಶಿವನ ಪ್ರೀತಿ1818 ಭಸ್ಮವಿಡುವರ

819 ವಕರದ ರುದ್ರಾಕ್ಷಭೂಷರ ಮುಟ್ಟಿದಿರಿ ನೀವು19

1 ಪಿನ( ) 2 ಮರುಧ್ಯಾನೀಯ (7) 3 ಸ್ಟಾಣುವಿನ ಸನ್ನಿಧಿಗೆ(ರ) 4 ಡೆಂದೆನುತ(1)


5 ಲು ಅಂ ( ಕ) 6 ದೂತರನು ಕರೆಸಿದ (7) 7 ನಿಂ (ಕ) 8 ಸುತಂ(ಗ) 9 ಬೇಡೆಂದ(6) 10 ತಾರ

ದಿರ್ (ಕ) 11 ನೇನ(ಕ ) 12 ಶ್ರೀ ( ) 13 ಪಾಠವನು ಮಾಳ್ವರ( ) 14 ಮರೆಯುತಾದರು(ಗ)


15 ಡವರ (1) 16, ದ( ) 17 ದ( ) 18 ಯರ( ಕ) 19 ವನ ಕಥೆ ರುದ್ರಾಕ್ಷಿದೊಡವರ

ಮುಟ್ಟಬೇಡವರ ( ಕ)
ಹತ್ತನೆಯ ಸಂಧಿ

ಗಂಗೆಯಲಿ ಸ್ನಾನವನು ಮಾಳ್ವರ

ಗಂಗೆಯನುಸ್ಕೂತವನು ಮಾಳ್ವರ

ಲಿಂಗವನು ಪೂಜಿಪರ ಗೋಕರ್ಣವನು ಸೇವಿಪರ

ಕಂಗೊಳಿಪ ಸೇತುವಿಲಿವಿವರ

2ಶೃಂಗರದಿ ಗುಹ ಗಣಪ ಗೌರಿಯ


೨೮
ಮಂಗಳದ ಪೂಜೆಯನು ಮಾಳ್ಳರ ವುಟ್ಟಿದಿರಿ ನೀವು

ಅವರ ತಪ್ಪುಗಳೆಲ್ಲವೀಶ್ವರ

ವಿವರಿಸುತ ಶಿಕ್ಷಿಸುವ ನಮಗಿ

ಇವರ ಸಂದಿಗ್ಧಗಳು ತಿಳಿಯದೆ ಮುಟ್ಟದಿರಿ ನೀವು

ಭುವನದಲಿ ನಿಶ್ಚಿಸಿದಲ್ಲದೆ

' ತವಕದಲಿಗೆ ತರಬೇಡವಿಲ್ಲಿಗೆ

ಕವಲುಬುದ್ದಿಯ ಕಂಡೆನಾದರೆ ಶಿಕ್ಷೆ ನಿಮಗೆಂದ - ೨೯

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೩೦


-

1 ನ ಸ್ನಾನವ ( ) 2 ಸಿಂ ( ) 3 ಟ್ಟಬೇಡವರ (7 ) 4 ಗಾದ ವಿವರದ ( ಕ) 5 ಗ್ಗ (6)


6 ಪಾಪಿಗಳನ ( 1) 7 ಉಳಿದಿರಲಿ (1) 8 ಕ್ಷಿಸುವೆನೆಂದ ( 7)
ಹನ್ನೊಂದನೆಯ ಸಂಧಿ

ಪಲ್ಲ : ಶಬರ' ನಿಂ ಸಂವೀರರಾಜ್ಜಿಗೆ

ಪ್ರತಿಭವಿಸಿದ ದುಷ್ಟುತ್ರರೆಲ್ಲರು

ಭಜಿಸಿ- ಕಾರ್ತಿಕಸೋಮವಾರದಿ ಶಿವನನೈದಿದರು

ಕೇಳಿ ಶೌನಕಮುಖ್ಯ ಮುನಿಗಳು

ಲಾಲಿಸುವದೀ ಪುಣ್ಯಕಥೆಯನು

ಹೇಳಿದನು ಪೂರ್ವದಲಿ ಗುಹನು ಸನತ್ಕುವರಾರಂಗೆ

ಶೂಲಿಯನು ಸಂವೀರರಾಜ್ಜಿಯು

ಓಲ? ಗಿ?ಸುವರೆ ಪೋಗಲಾಕೆಯ

ಬಾಲಕರು ಗೊಂಡಾಖ್ಯ ತಂದೆ ಕಿರಾತಪತಿಸಹಿತ

ವಿಂಧ್ಯಪರ್ವತದಡವಿಯೊಳಗೆ ಪು

ಳಿಂದಕನ ಬಾಲಕರು ಮಾರ್ಗದಿ

ಬಂದ ಮನುಜರನಡ್ಡಗ19ಟ್ಟುತ10 ಸುಲಿಯತೊಡಗಿದರು

ಒಂದುದಿನ ದ್ವಿಜರೆಲ್ಲ ಕಾರ್ತಿಕ

11ದಿಂದುವಾರದಿ ಪುಣ್ಯದಿವಸದಿ

ಮಿಂದು ಗೋದಾವರಿಯ ನದಿಯೊಳು ನಿತ್ಯಕರ್ಮ18ದಲಿ12 |

ಶಿವನ ಕ್ಷೇತ್ರವನೆಲ್ಲ ನೋಡುತ್ತ

ಲವಯವದಿ ಭಸ್ಮತ್ರಿಪುಂಡ್ರದಿ

ವಿವಿಧ ರುದ್ರಾಕ್ಷೆಗಳ ಮಾಲೆಯ ಭೂಷಣದಿ ನಲಿದು

ನವಕುಸುಮಗ414 ಬಿಲ್ವಪತ್ರೆಯು

ನವಿರಳದ ಭಕ್ತಿಯಲಿ ಲಿಂಗಕೆ

15ವಿವಿಧಸ್ತುತಿಯಿಂದಾಗಲರ್ಪಿಸಿ ಪೂಜಿಸಿದರೆಲಿದು15

1 ದಿಂ (6) 2 ಣಿ ( 7) 3 ಬಲಿ (ಕ) 4 ಲಭಿಸಿ (ಕ) 5 ನಾ (6) 6 ಣಿಯು (7 )

7 (7) 8 ತಾವ್‌ತಮ್ಮ ( ಗ) ೨ ಗೈದಿ (1) 10 ಟಿಯೆ (7) 11 ಇ೦ ( ) 12 ಗಳ (1)

13 – ( ರ) 14 ಳು (* ) 15 ನವವಿಧದ ಭಕ್ಕಿಯೊಳಗರ್ಪಿಸಿ ಪೂಜೆಯನ್ನು ಮಾಡಿ


ಹನ್ನೊಂದನೆಯ ಸಂಧಿ

ಪರಿಪರಿಯ 1 ಸ್ತುತಿಗಳಲಿ ಬಳಿಕಾ '

ತರತರದ ಶ್ರೀರುದ್ರ ಜಪದಲಿತಿ

ವರರಸಾಯನ ಭಕ್ಷ್ಯಭೋಜ್ಯದಿ ಶಿವನ ಪೂಜಿಸುತ

ಇರಲು ವಿಪ್ರರ ಕಡು ಶಬರನ

ದುರುಳ ಮಕ್ಕಳು ತಮ್ಮ ಬಲಸಹ

ಕರದ ಶರಚಾಪದಲಿ ಮುತ್ತಿಕ್ಕತು ದ್ವೀಜಕದಂಬಕವ

ಕೊಲ್ಲು ಕಡಿ ತಿವಿಯೆಂದು ವಿಪ್ರರ

ಗಲ್ಲಿ ಸುತ ಬರೆ ಬಹಳ ಭಯದಲಿ

ಬಲ್ಲನೀಶ್ವರ ಶಿವಶಿವೆನುತಲಿ ದ್ವಿಜರು ನಡುಗಿದರು

ಎಲ್ಲರನು ದ್ರವ್ಯಗಳ ಸುಲಿದರು

ಮಲ್ಲಿಗೆಯ ಸರಗಳನು ಮುಡಿದರು

ವೆಲ್ಲುತಾ ನೈವೇದ್ಯಭಕ್ಷಂಗಳ 10ನು10 ಕುಣಿಕುಣಿದು

ಆ ಮಹಾಗೋದಾವರೀನದಿ

11ಗಿ11 ಮದಾಂಧರು ಪೊಕ್ಕು ದಾಂಟಲು

ತಾ ಮನದಿ ಬಹುನೊಂದು 12ಗೊಂದು ಮಕ್ಕಳನ್ನು ಕರೆದು

ಭೂಮಿಪನ ಸತಿ ನಿಮ್ಮ ಮಾತೆಯು

ಕಾಮಿಸುತ ನಾನವಳ ರಮಿಸಿದೆ.

ಪ್ರೇಮದಲಿ ನೀವೆನ್ನ ಬೀಜದಿ ಜನಿಸಿದಿರಿ ವನದಿ

ಕ್ಷತ್ರಿಯರ ಕನ್ನಿಕೆಯ ಕ್ಷೇತ್ರವು

ಸತ್ಯದಲಿ ಪ್ರಾಣಿಗಳ 18ಪಾಲಿಸಿ

ಶತ್ರುಸಂಹಾರದಲಿ ಪ್ರಜೆಗಳ ದ್ವಿಜರ ಸಲಹುವದು

ಧೂರ್ತರಾ14ವ್ವಾ 14 ತಿಯಲಿ ಶಬರರು

ನಿತ್ಯ ನಮಗಾಹಾರ ಮೃಗಗಳು

1515ರದ ಧರ್ಮಗಳ ಬಿಟ್ಟಿರಿ ವಿಪ್ರಬಾಧೆಯ1616

1 ಸೂಕ್ತಗಳ ತಿಳಿಯಲು ( ) 2 ದಿ ( ಸ) 3 ಜಾಪ್ಯದಿ ( 1) 4 ಮ ( 7) 5 ದರ (6)

- 6 ಸಲು ತಾವ್ (7 ) 7 ವಾಯನು ತೆಲ್ಲ ( ) 8 ಹೂವುಗಳ(7) ೨ ಓ ( ಕ) 10 ನ್ನು (ಕ) 11 ಈ

(7) 12 ಕೊಂಡ ( 1) 13 ಸೋ (7) 14 ವುಜಾ ( ೪) 15 ಈ ತೆ (7) 16 ವು ( 7)


ಸಹ್ಯಾದ್ರಿ ಖ

ದೋಷಬೇಡೆಲೆ ಮಕ್ಕಳಿರ ಬಲು'

ಹೇಸಿ ಬಿಡಿನೀವಿದರನೆನ್ನಲು

ಪಾಶದಲಿ ಕೈಕಾಲು ಬಿಗಿದರು ತಂದೆಯನು ತುಳಿದು

ಇದೋಷದಲಿ ಸೆರೆಮನೆಯೊಳಿಟ್ಟರು

ದೇಶ ದೇಶದ ಜನರ ಸುಲಿವುತ

ಮೋಸದಲಿ ಸಂವೀರನಗರದ ವನವ ಸಾರಿದರು

ವನದೊಳಗೆ ಚಪ್ಪರದ ವಾಸದಿ

ದಿನದಿನದಿ ನಗರವನು ಪೊಗುವರು

ಧನಿಕರೆಲ್ಲರ ಸುಲಿದು ಕೊಲುವರು ರಾತ್ರೆಯಲಿ ಜನರ

ಇನಿತು ಭಯದಲಿ ರಾಜ್ಯ ಒಡೆದುದು

ಘನತರದಕೋಪದಲಿ ರಾಯನು

ಕ್ಷಣದೊಳಗೆ ಸೇನೆಯನುಕೂಡಿಸಿ ಬಂದನಾಹವಕೆ

ನಾಲ್ಕು ದಿಕ್ಕನಂ ಮುತ್ತಿ ಹಿಡಿವುತ

ಲೀ ಕುಠಾರರ ಶಿರವ ಕಡಿದನು

ಲೋಕವೆಲ್ಲವ “ ಸುಲಿದ ಧನ ಸಹ ನಗರಕ್ಕೆ ತಂದ

ಏಕ ಕಾಲದಲೆಂಟುಮಂದಿಯು

ಕಾಕಂಬುದ್ದಿಲಿ ಮರಣವಾದರು

7 ಭೀಕರರು? ಯಮಭಟರು ಬಂದರು ಪಾಶಹಸ್ತದಲಿ

ಕೋಪದಲಿ ಪಾಶವನು ಕೊರಳಲಿ

ಸ್ಥಾಪಿಸುತ ದಂಡದಲಿ ಬಡಿಯಲು

ಪಾಪಿಗಳು ನಡುಗಿದರು ನೋಡುತ ನಾಲ್ಕುದೆಸೆಗಳನು

ಈ ಪರಿಯಾಲೆಳೆದೊಯುತಿರೆ ಬಹು

ರೂಪುಸೌಂದರ ಶಿವಗಣಂಗಳು

ವ್ಯಾಪಿಸುವ ತೇಜದಲಿ ಬಂದರು ಬಿಡುಬಿಡೆಂದೆನುತ |


1 ಹು (*) 2 ವ (ಗ) 3 ರೋ (7) 4 ರೂ ( ) 5 ವ (ಕ) 6 ಮಹಿಷಿ (1)

7 ಜೋಕೆಯಲಿ (7 ) 8 ಳಿಗೆ (7) ೨ ಸುಂ ( )


2
ಹನ್ನೊಂದನೆಯ ಸಂಧಿ

ಹರ ಮಹಾದೇವೆನುತ ಬಂದರು

ಹರಿದು ಬಿಸುಟರು ಕೊರಳ ಪಾಶವ

ನರಿತು ವರೆದಿರಿ ನಿಮಗೆ ಶಿಕ್ಷೆಗಳಿಲ್ಲವೆಂದೆನಲು

ತರತರನೆ ನಡುಗುತ್ತ ಯಮಭಟ

ರೆರಗಿ ನಿಂದೀ ಶಬರತನುಜರು

ದುರಿತಪುಂಜರು ಲೋಕಹಿಂಸಕ ದ್ವಿಜವಿಘಾತಕರು

ತಂದೆಯನು ಕಾಲಿನಲಿ ತುಳಿವುತ

ಬಂಧನಕೆ ಹಾಯ್ದಿದರು ಮಿತವಿ

ಲ್ಲಿಂದು ಪರಿಯಂತರದ ಪಾಪವು ನರಕಭಾಜನರು

ಎಂದೆನಲು ಶಿವಗಣರು ನುಡಿದರು

ಮಂದಮತಿಗಳು ನೀವು ಕರ್ಮಗ.

ಛಂದವನು ಪೇಳುವದು ಕಠಿಣವು ತಿಳಿದು ನೋಡಿದರೆ ೧೩

ಸಾರಭೂಮಿಯ ತೆರದಿತ ಫಲದಲಿ

ತೋರುವೀ ಕರ್ಮಗಳು ಫಲಗಳು

ಸಾರವಾವುದು ಕೇಳುತ್ತ ಕರ್ಮಕೆ ' ದೇಶಕಾಲಗಳು

ಭೂರಿಫಲ ಕಾರ್ತಿಕ ಮಾಸ' ವು'

ಪಾರ್ವತೀಶನ ಸೋಮವಾರ ವ್ರ

ಸೂರ್ಯನಸ್ಯಮಯದಲಿ ಲಿಂಗವ ಕಂಡರಿವರೆಂದ

ದೇಶ10ಗೋದಾವರಿಯ ತೀರವು

ಮಾಸ ಕಾರ್ತಿಕಸೋಮವಾರದೊ

ಲೀಶಪೂಜೆಯ ಮಾಡಿ ನೈವೇದ್ಯಗಳ ಭುಂಜಿಸುತ10

ಈಶ್ವ 11ರಾಗ್ರ11ದಿ ಬಹಳ 12ನ12ರ್ತಿಸು

ತಾ ಸlತರಿದ್ವರೆಮಿತಿಯಲ್ಲಿ ಮಿಂದರು

ಶೇಷರಾಜನಿಗರಿದು ಪೊಗಳುವರೀ ಮಹಾಫಲವ


೧೫

1 ಅರಿತರಿತು ವರಕುರಿಗಳಿವರಿಗೆ ಪಾಪವಿಲ್ಲೆಂದು ( ) 2 ಪೇಳಿ (ಕ ) 3 ಫಲದ ( ಕ) 4 ಳ


ಫಲಗಳಿಗಾರಯಲು ಸೇರುವುದು ( ರ) 5 ಕಾಲದೇಶ ( ರ) 6 ಕದಿ ( ) 7 ದಿ ( ) 8 ದಿ ( ರ )

9 ರವರಂದು ( ಕ) 10 ಕಾರ್ತಿಕ ಸೋಮವಾರದೊಳೀಶ ಪೂಜೆಯ ನೋಡಿ ನಲಿವುಸುನೈವೇದ್ಯ

ಗಳ ಭುಂಜಿಸಿ ಜಾಗರವ ವಾಡಿ ( 6) 11 cಾಂಗ ( ಶ) 12 ವ ( 7) 13 ರೋದನೆ ( 1)


ಸಹ್ಯಾದ್ರಿ ಖ

ಹರನ ನೇಮದಲಿವರನೊಯ್ಯವು

ಇರುವಳಿವದಿರ ತಾಯಿ ಸುಖದಲಿ

ಮರಳಿ ನೀವಿದ ಕಾಲಗರುಹುವದೆನುತ ಪುಷ್ಪಕದಿ

ಸುರುಚಿರಾಂಬರ ದಿವ್ಯಭೂಷಣ

ಮೆರೆಯೆ' ನಡೆದರು ಗಣರ ಸಂಗಡ

ಪರಮ ಪುರುಷನ ಪುಣ್ಯಲೋಕಕೆ ಶಿವನ ಧ್ಯಾನಿಸುತ ೧೬

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನಗರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೧೭

1 ವೆರಸಿ (7)
ಹನ್ನೆರಡನೆಯ ಸಂಧಿ

ಪಲ್ಲ : ಸ್ನಾನಕಾಲವನದರ ಫಲವನು

ಶೌನಕಾದ್ಯರಿಲಿದು ಸೂತನು

ಸಾನುರಾಗದಿ ಪೇಳ ಗೋದಾವರಿಯ ಮಹಿಮೆಯನು

ಕೇಳಿದನು ಶೌನಕನು ಸೂತನೆ'

ಹೇಳುಗೋದಾವರಿಯಸ್ನಾನಕೆ

ಕಾಲವೆಂತದರಲ್ಲಿ ಕ್ಷೇತ್ರಗಳಾವುದೆಲ್ಲವನು

ಸಾಲದೆನಿಸದು ಮನಕೆ ವಿವರಿಸು

ಬಾಲಬುದ್ದಿಯಲಿಹೆವು ನಮಗದ

ಲಾಲಿಸಲು ಬಹುಮಧುರವಾಗಿದೆ ಸುಧೆಯರಸದಂತೆ

ಮುನಿಗಳತಿಭಕ್ತಿಯನು ಕಾಣುತ

ಘನತರದ ಹರುಷದಲಿ ನಿಮಗೀ

ವಿನಯ ಬುದ್ದಿಯು ಶಿವನಕಥೆಯೊಳಗಹುದು ಬಹುಫಲವು

ಎನಿತು ಪುಣ್ಯವೊ ಆನಿಮ್ಮದೆನುತ

ಮನದೊಳೀಶ್ವರಪದವ ಧ್ಯಾನಿಸಿ

ಸನತ್ಕುಮಾರಗೆ ಗುಹನು ಹೇಳಿದ ಕಥೆಯ ತೊಡಗಿದನು

ಕೇಳಿ ಶೌನಕಮುಖ್ಯಮುನಿಗಳು

ಪೇಳುವೆನುಗೋದಾವರಿ ನದಿ?

ಶೂಲಪಾಣಿಯ ಜಡೆಯ ಗಂಗೆಯು ಸರ್ವದಾ ಫಲವು

8ಬೀಳುತಲೆ ಗೌತಮನು ಪಾವನ

ಮೇಲೆ ಪೂರ್ವಕ್ಕೆ ಹರಿದು ನಡೆದಳು

ಶೈಲವೃಕ್ಷವು ಸತತ ಪಾಷಾಣಾದಿ ಪಾವನವು

1 ನ (7) 2 ವಾತೆರದ ( ) 3 ಲು ( ) 4 ಗಿ ( ) 5 ನಿಶ್ಚಯವು (7) 6 ನ (1)

7 ಜಲ ( ) 8 ಏ (6) ೨ ಶಿಖರ ( )
ಸಹ್ಯಾದ್ರ

ತಪವು ' ಜ್ಞಾನವು ಯಜ್ಞಕರ್ಮವು

ಜಪವು ಸಹ ಸರ್ವಾರ್ಥಸಿದ್ದಿಗ

ಪರಿಮಿತ ಋಷಿನಿಕರದಾಶ್ರಮ ನದಿಯ ತೀರದಲಿ

ಗುಪಿತದಲಿ ಸುರರೆಲ್ಲ ವೃಕ್ಷವು

ತಿದ್ದುಪವು ಲಿಂಗವು ಮಳಲು ಋಷಿಗಳು

ವಿಪಿನದಲಿ 4ಕಸವೆಲ್ಲ ವಸುಗಳು ಸರ್ವದೇವಮಯ

ಸ್ಮರಣೆಯಲಿ ಕ್ಷುದ್ರಘವು ಸಂಹರ

ದರುಶನದಿ ಶತಪಾಪನಾಶನ

ವರ ನದೀಸ್ಥಾನದಲ್ಲಿ ಪಾಪ ಸಮಗ್ರ ಪೋಗುವದು

ಅರಿದು ಮೋಕ್ಷಾಪೇಕ್ಷೆಯುಳ್ಳಡೆ?

ನಿರುತ ಸೇವಿಸಬೇಕುಗೋದಾ

ವ ರಿಯ ಸ್ತೋತ್ರವ ನಿತ್ಯ ಪೊಗಳಲು ಸ್ನಾನಫಲಸಿದ್ದಿ

ಗೌತಮಿಗೆ ನಾ ಪೋಪೆನೆನುತಾ ?

ಮಾತ ನುಡಿದೇಳಡಿಯನಿಟ್ಟರೆ

ಸ್ತೋತ್ರವನು ಮಾಡಿದರೆ 10ನಿತ್ಯವು ಸ್ನಾನಫಲಸಿದ್ದಿ 10

ಪ್ರೀತಿಯಿಂ11ದ್ಯೋಜನವ11ನರ್ಧವ

ಭೂತಳದಿಕೋಶವ ತದರ್ಧವ

ನೋತು ನಡೆದರೆ ಮುಕ್ತಿ ಮೊದಲಾದಖಿಳ ಸಾಧನವು

ಸ್ನಾನಕಾಲದಲು1ದಯಕಾಲದಿ

ಮಾನಸದ ಭಕ್ತಿಯೋಳು ನೆನೆದರೆ

ಸ್ನಾನಫಲವೇ ಬಹುದು ಗೌತಮಿಯುಭಯರೂ13 ಪಿನ13ಲಿ

ತಾನೆ ಪೋ14ಗುವಳೆಲ್ಲ 14ದೂರವು

16ಪಾನ ವಾಸವು15 ಸ್ವರ್ಗ ಸದೃಶಗ

ಳಾ ನ16ದಿಯ16 ಮಧ್ಯಪ್ರದೇಶವ ಸುರರು ಬಯಸುವರು

- 1 ಯಜ್ಞವು ( ತ) 2 ಸರ್ವಾರ್ಥಗಳ (ಗ) 3 ಪಲ (6) 4 ಸುರರೆಲ್ಲ (ಕ) 5

6 ಮೂಹ ( ಕ) . 7 ರೆ ( ರ) 8 ಸ್ನಾನವ ಮಾಡೆ ಬಹುಪಾಪಗಳು ಹರವಹುದು ( ರ) 9 ನ್ನು ತ ( )

10 ಸ್ನಾನದ ಫಲವು ಸಿದ್ದಿಪುದು ( 1) 11 ದೀಜನರ ( ಗ) 12 ದಿ ಉ ( ) 13 ಪದ (ಕ)

14 ಗಿಹಳ ಕೆಲವು(ಕ) 15 ಸ್ಥಾನವಾಗಲು ( ಗ) 16 ದೀ ( 7)


ಹನ್ನೆರಡನೆಯ ಸಂಧಿ

ಅಲ್ಲಿ ಪೂರ್ವದಿಸ್ವರ್ಣಗರ್ಭನೊ

ಲೆಲ್ಲ ಋಷಿಗಳು ಸಹಿತ ಈಶ್ವರ

ನಲ್ಲಿ ಭಕ್ತಿಯನಿಟ್ಟು ಯಜ್ಞವ ಮಾಡಿದನು ಮುದದಿ

ಚೆಲ್ವಸ್ಥಳದಿ ವಶಿಷ್ಠ ಜೈಮಿನಿ

ಯಲ್ಲಿ ಕಣ್ಣನು ವಾಮದೇವನು

ಸಲ್ಲಲಿತನಾಂಗಿರಸ ಮಾರ್ಕಂಡೇಯರೊಳಗಾಗಿ

ತೀರ ವಾಸದ್ವಿಜರು ಸಾಕ್ಷಾ

ದ್ವಾರಿಜಾಸನ'ರೂಪರದರೊಳು

ತೋರುತಿಹ ಭಾರ್ಗವನ ಮಾರ್ಕಂಡೇಯರಾಶ್ರಮವು

ಸಾರೆಯಷ್ಟಾವಕ್ರನಾಶ್ರಮ

ದೂರದಲಿ ಜಾಬಾಲಿಕ್ಷೇತ್ರವು

ಬೇರೆ ಬೇರಲ್ಲಲ್ಲಿ ಬಹುವಿಧ ಋಷಿಗಳಾಶ್ರಮವು

ಸಿಂಧುಗೋದಾವರಿಯ ಸಂಗಮ

ವಂದು ಪುಣ್ಯವನಂತಫಲ1°ವದು10

ಮಿಂದು ಭಾಸ್ಕರ 11ತುಲೆ11ಗೆ ಬಂದರೆ ದಾನ ಯಜ್ಞಗಳ

ಚಂದದಲಿ ಮಾಡಿದ ನಿರಿಗಿ1ಇಹಪರ

ದಿಂದ ಸುಖಿಯಾಗುವರು ಮಕರಕೆ

ಬಂದಿರಲು ಮಾರ್ತಾಂಡನದರೊಳು ಮಾಘಮಾಸದಲಿ

ಸ್ನಾನದಿಂ ಕೈಲಾಸವಾಸವ

ದೇನ ಹೇಳುವೆ ಮಾಘವಾಸದಿ

ಪೌರ್ಣಮಿಯ ದಿನ ಮಘಯ ತಾರೆಗೆ ಗುರುವು ಬಂದಿರಲು

ತಾನು ಸಿಂಹಕೆ ಮೇಷರಾಶಿಗೆ

ವೈನ1 ' ದಿಂ13 ಬೃಹಸ್ಪತಿಯು ಬಂದ14G14

ಸ್ನಾನವಗಣಿತ ಫಲವದು ಮಹಾಮಾಘವೆನಿಸುವದು


೧೧

1 ಮೊದಲು ಸುವ ( ರ) 2 ವೀ (ರ) 3 ಬಿ ( ಕ) 4 ಬಹಳ ಮಾಡಿದರು ( 1)


ವಾಂಗಿರನು (1) 6 ದ ಜನರು ( 1) 7 ಜೋಪಮ (1) 8 ಎಸೆವುದು ಥತ್ಯ ( )
ನಿಂ ( ) 10 ವೂ ( ಕ) 11 ತೊಲ ( ) 12 ರೆ * ( 1) 13 ದಿ ( 1) 14 ದೆ ( 6) 15 ವು

ಹಾಂ ಮಾಗಯೆ (6)


ಸಹ್ಯಾದ್ರಿ ಖಂ

ಆ ಮಹಾಮಾಘದಲಿ ಸ್ನಾನವು

ಕಾಮಿತಾರ್ಥವುಮೋಕ್ಷದಾಯಕ

ಶ್ರೀ ಮಹೇಶ್ವರ ಪ್ರೀತಿಗೋದಾವರಿಯ ನದಿಯೊಳಗೆ

ಸೋಮದಲಿ ಬಹುವಿಧದ ಪಾಪದ

ತಿನಾಮವೇತಿ ನಿರ್ಮೂಲವಪುದು,

ನೇಮದಿಂ ವೈಶಾಖ ಕಾರ್ತಿಕ ಮಾಘಮಾಸದಲಿ


೧೨

ವೃದ್ದಗಂಗೆಯ ಮಿಂದು ಮನುಜರು

ವಿಧ್ಯುಕುತದಲಿ ದೇವಪಿತೃಗಳ

ಶ್ರದ್ದೆಯಿಂ ಯಜ್ಞದಲಿ ತೃಪ್ತಿಯ ಮಾಡೆ ಕೃತಕೃತ್ಯ

4ಶುದ್ದ ದರುಣೋದಯದಿ ಮೇಷಣೆ

ಹೊದ್ದಿರಲು ರವಿ ಸ್ನಾನದಾನವ

ಬುದ್ಧಿಪೂರ್ವಕವಾಗಿ ಮಾಡ ಶರೀರದಹನವನು

ಈ ಪರಿಯ ತಿಳಿದೊಮ್ಮೆಯಾದರು

ಪಾಪ ಹರೆವುದು ನೋಡಿ ಮಾಳ್ವುದು

ತೋರ್ಪ ಮನ್ನಾದಿ' ಯಲಿ ವ್ಯ ' ತಿ ಪಾತ್ರದಲ್ಲಿ ಸಂಕ್ರಮದಿ

ವ್ಯಾಪಿಸಿರ್ದ ಯುಗಾದಿ ಮೊದಲಲಿ

ಪಾಪನಾಶವು ಸ್ನಾನದಾನ ಪ

ರೋಪಕಾರವು ಮಾಘಮಾಸದಿ ಗೌತಮಿಯೊಳೊಲಿದು ೧೪

ಸುರರು ' ಸರ್ವರು ಬ್ರಹ್ಮವಿಷ್ಣು 10ವು10

11ವರ11ಋಷಿಗ1212 ಭಕ್ತಿಯಿಂದಲಿ

ದುರಿತಹರವಹ ನದಿಯ ಸ್ನಾನವ ಮಾಳೂರ13ನುವಿಂದ

ಧರೆಯೊಳಗೆ ಶತಯೊಜನಾಂ1ತ್ರದ14

1515ರುವ ಮನುಜರು 18ವಿಮಲಜ್ಞಾನದ

ಲರಿದು ಸ್ನಾನವ ಮಾಳ್ಳುದುಳಿದವ17 ರಾತ್ಮಘಾತ17ಕರು

1 ಶ ( ರ) 2 ದಿ ಐಪಾದಿ( ಕ) 3 ನಾವೆತ (೮ ) 4 ಸದ್ಯ (1) 5 ದಾಸ (*) 6 ವಿವರವ

( 1) 7 ಯುಯ (*) 8 ಭ್ರ (1) 9 ಖುಷಿಗಳು ( 1) 10 ವ ( 1) 11 ಸುರರು ( ಗ) 12 ಳು


( ತ) 13 ದರಿ (1) 14 ತರ (1) 15 ಬ ( 1) ! 6 ಮಂಗಲಾರ್ಥದ ( ಕ) 17 ರತಿಯನ (ಗ)
ಹನ್ನೆರಡನೆಯ ಸಂಧಿ

ಪಿತೃಗಳೆಲ್ಲವರೊಂದುಸ್ತಾನದ

ಲತಿಶಯದ ಶಿವಗತಿಯ ' ಪಡೆವರು

2 ಇತರ ಬುದ್ದಿಯಲುಳಿದನಾದರೆ ಪಿತೃವಿಘಾತಕನು

ಸತತ ಪಿತೃಗಳು ಬಯಸುತಿರ್ಪರು

ಸುತರೊಬ್ಬನುತಿ ಗಯಕೆ ಗೌತಮಿ

ಗತಿಶಯದ ಕ್ಷೇತ್ರಕ್ಕೆ ನಡೆವನು ನಮಗೆ ಗತಿಯಹುದು - ೧೬

ಬಂಧನವು ನಮಗೆಂದು ಬಿಡುವದು

ಎಂದು ಬಯಸುವರಲ್ಲಿ ಪಿತೃಗಳು

ಒಂದುಸ್ಥಾನವು ಇಲ್ಲದಿದ್ದರೆ ಬಳಲಿ ಶಪಿಸುವರು

ತಂದೆಗುದಿಸಿದ ಮಗನು ಯತ್ನದಿ

ವಿಂದು ಋಣವನು ಕಳಿಯಲರಿಯದೆ

ನಿಂದನಾದರೆಯನ್ಯರೇತರಿಜನೆಂದು ಹೇಳುತಿದೆ

ಮಾತೃಪಿತೃವಂಶಗಳು ಬಳಿಕಾ?

ಗೋತ್ರಜರು ಗುರು ಬಂಧುವರ್ಗಗ

ಛಾತ ಮಾಡಿದ ಪುಣ್ಯಗೋದಾವರಿಯ ಸ್ಥಾನದಲಿ

ಪೂತರಾಗುತ ಗತಿಯ ಪಡೆವರು

ಯಾತನಾ ಜನ್ಮಾದಿ ಮರಣವು

ಗೌತಮಿಯ ಸೇವೆಯನೆ ಮಾಳ್ಳುದುಸುಖಮಹಾಘ1೦ಲವು ೧೮

ತಿರುಗಿ ಜನ್ಮಗಳಿಲ್ಲವಿದ11ರಿಂ .

ಸ್ಮ11ರಿಸಿದರೆ ಬ್ರಾಹೀಮುಹೂರ್ತದೊ

ಇರುಳು ಮಾಡಿದ ಪಾಪ12 ದುಃಸ್ವಪ್ನಗಳ ಫಲನಾಶ

ಹೊರಗೆ ತೀರ್ಥಗಳಲ್ಲಿ ಸ್ನಾನವ |

ವಿರಚಿಸುವ ಗೌತಮಿಯ ನೆನೆದರೆ

ಸ್ಮರಣೆಮಾತ್ರದಿ13ಲಾಭ18 ಗೋದಾವರಿಯಸ್ಸಾನಫಲ
೧೯

1 ಪದವ ( ಕ) 2 ವಿ (*) 3 ನೆ (7) 4 ದ(6) 5 ಲಿಲ್ಲದ(ಕ) 6 ಅನ್ಯನಾತ್ಮ (1)

7 ಳ ಪಿತೃಗಳು( ಸ) 8 ಪುತ್ರ ( ತ) 9 ವೀಜರೆ ( ) 10 ಖಮಹೋಪ( 6) ಖ ಮಹತ್ವ ( 1)

11 ರನಚ( ) 12 ಳು ಮಾಡಿದ ಪಾಪಪೋಪುದು (ಕ) ವ ಕಾಲದಿ ಪಾಪ ( 1) 13 ನದಿಯ (1 )


ಸಹ್ಯಾದ್ರಿ ಖಂ

ನದಿಗಳೆಲ್ಲವು ಬಂದು ತಮ್ಮೊಳು

ಕದಡಿರುವ ಜಡಜನರ ಪಾಪವ

ವಿಧಿಯೊಳಗೆ ಸ್ಥಾನಗಳ ಕಳಿದರೆ ಬಂದು ಕಾರ್ತಿಕದಿ

ಇದರೊಳಗೆ ಸ್ಥಾನಗಳ ಮಾಳೂರು

ಸದವಳಾತ್ಮಕರಾಗಿ ಪೋಪರು

ಬದಲುಜಲದಲಿ ಮಿಂದು ಶುಚಿಯಲಿ ಗೌತಮಿಯ ಸ್ನಾನ


- ೨

ಆಚಮನ ಸಂಕಲ್ಪ ಪೂರ್ವದಿ

ವಾಚಿಸುತ ವಿಧ್ಯುಕ್ತ ದರ್ಫ್ಯವ

ನಾಚರಿಸಿ ಪ್ರಾರ್ಥಿಸುತಲೀಶ್ವರಚರಣಕಮಲದಲಿ

' ಪ್ರಾಚುಯ ಮನವನಾಗಿ ಸ್ನಾನವ

ಸ್ವಚ್ಛಯಾನಂದದಲಿ ಮಾಡುತ

ಲೀ ಚರಾಚರನಾಥನಾಗೀಶ್ವರನ ಪೂಜಿಪುದು

ಶಿವನ ಪಂಚಾಕ್ಷರಿಯ ? ಜಪಿಸುತ

ಲವನಿಯೊಳಗಾರಾದರೀ ಪರಿ

ಕವಲಳಿದಮನದೊಳಗೆ ಸ್ತ್ರೀಯರು ವಿಪ್ರ ಕ್ಷತ್ರಿಯರು

ವಿವಿಧ ವರ್ಣದ ವೈಶ್ಯ ಶೂದ್ರರು

ನವವಿಧದ ಭಕ್ತಿಯಲಿ ಸೇವಿಸಿ

ಭವನಕೃಪೆಯಾಗುವದುಗೋದಾವರಿಯ ಸ್ನಾನದಲಿ ೨೨

ಸತ್ಕಥೆಯನಿದನೊಲಿದು ಕೇಳರೆ

ಉತ್ತಮಗೊಳಿದನೊಲಿದು ಪೇಳರೆ

ನಿತ್ಯ ನಿರ್ಮಲವಾದಗೋದಾವರಿಯಸ್ಕಾನಫಲ

ವಿಸ್ತರಿಸಿ ಪೇಳುವದು ಸುಜನರು

ಚಿತ್ತಶುದ್ದಿಯೊಳಿದನು ಕೇಳರೆ

ಚಿತ್ರ ಜಾರಿಯ ಪದವ ಪಡೆವರು ಬಹಳ ಪಾವನವು ೨೩

1 ಜನರುಗಳ ( ರ) 2 ವನು ( ಕ) 3 ಸುಖ ಮಹಾಫಲ ಬಂ (ಕ) 4 ಸ್ಥಾನದಿ ಆಚರದಿ

ವಿದ್ಯುಕ್ತವೀ ( ) 5 ಸ್ವಚ್ಛಮನದಲಿ ಪೂಜೆಯನು ತಾ ! ಸಚ್ಚಿದಾನಂದದಲಿ ಮ

6 ನೀಶ್ವರ ಪ್ರೀತಿಸುವನೊಲಿದು ( ಗ) 7 ರವ ( ಕ) 8 ಯೋಳು ಪೂಜಿಸೆ (ರ) 9 ಕೇ (6)


೮೧
ಹನ್ನೆರಡನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೪


ಹದಿಮೂರನೆಯ ಸಂಧಿ

ಪಲ್ಲ : ಚ್ಯವನಮುನಿ ಬೇತಾಳತೀರ್ಥದಿ

ದಿವಿಜಪತಿ ಸಹ ಬಂದ ಸುರಸೆಯ

ಭುವನದಲಿ ಜನಿಸೆಂದು ಶಾಪವನಿತ್ತ ಕೋಪದಲಿ

ಕೇಳಿ ಶೌನಕ ಮುಖ್ಯಮುನಿಗಳು

ಪೇಳ್ವೆ ಗೋದಾವರಿಯ ಮುಂದೆಸೆ

ಭಾಳಲೋಚನರೂಪ ಚ್ಯವನಮುನೀಂದ್ರನಾಶ್ರಮವು

ಬೀಳುತಿರ್ಪುದು ಸಹ್ಯಗಿರಿಯಿಂ

ಮೂಲಕದು ವೇತಾಳವರದವು

ಕಾಲವಾ ತೀರ್ಥಕ್ಕೆ ಶ್ರಾವಣಮಾಸ ಸ್ನಾನಕ್ಕೆ

ಸುರರು ಋಷಿಗಳು ಮುಖ್ಯರೆಲ್ಲರು

ಮೆರೆವ ತೀರ್ಥಸ್ನಾನಕೈದುವೆ

ನರರು ಸ್ನಾನವ ಮಾಡೆ ಮಾತಾಪಿತರು ಉಭಯಕುಲ

ದೊರೆವುದಿಪ್ಪತ್ತೊಂದುಪಿತೃಗಳಿ

ಗುರುತರದ ಶಿವಲೋಕ' ಸೌಖ್ಯವು

ಸುರರು ದೈತ್ಯರ ಕೊಂದ ಪಾಪವ ಕಳೆದರಿದರೊಳಗೆ

ಅಯನಸಂಕ್ರಮಣಗಳೊಳುಭಯದಿ

ನಿಯತ ವಿಗ್ರ1೦ಹಣ ವ್ಯತಿಪಾತ

ವಿವಿಧ ಮಾದಿಯು11 ಯುಗಾದಿಗಳಲ್ಲಿ ತೀರ್ಥದಲಿ

ನಿಯಮದಲಿ ಸ್ಥಾನವನ್ನು ಮಾಡಲು

ದಯದಿ ಶಿವ ಸಾಯುಜ್ಯವೀವನು

ಭಯಹರವು ವೇತಾಳ 19ವರದದ12 ತೀರ್ಥಸೇವೆಯಲಿ

1 (6) 2 ನೆ (ಕ) 3 ಲಿ ( ) 4 ದಲಿ ಸ್ನಾನಕೆ ಶ್ರಾವಣ ಮಾಸ (1 )

5 ವರ್ (6 ) 6 ತೃಗಳು ( ರ) 7 ವೀವನು (ಕ) 8 ಋಷಿಗಳ ( ) ೨ ವರಿ ( 6)

10 ಳುಭಯ ವೀಧಿಯ ಗ್ರ (1) 11 ಧದನಯದಿ ಮನ್ವಂತರ (7) 12 ದಾ (ಕ )


ಹದಿಮೂರನೆಯ ಸಂಧಿ

ಕೃಷ್ಣ ಪಕ್ಷಚತುರ್ದಶಿಯ ದಿನ

ವಿಷ್ಟು ಪಿಂಡದಿ ಪಿತೃಗಳೆಲ್ಲರ

ತುಷ್ಟಿ ಬಡಿಸಲು ದಾನಧರ್ಮದಿ ತೀರ್ಥ ತಟದಲ್ಲಿ

ಸೃಷ್ಟಿಯಿರುವಂತನಕ ತೃಪ್ತಿಯ

ಬಟ್ಟು ಪಿತೃಗಳು ಸುಖದಲಿರುವರು

ಕಷ್ಟತರಪ್ರೇತತ್ವ ಮೋಕ್ಷವು ಸ್ನಾನಮಾತ್ರದಲಿ

ಚ್ಯವನಮುನಿವರ'ನಲ್ಲಿ ಸ್ನಾನವ

ದಿವಸ ದಿವಸದಿ ತಪವ ಮಾನು

ಶಿವನ ಲಿಂಗವ ನಿಲಿಸಿಹನು ಚ್ಯವನೇಶ್ವರಾಖ್ಯದಲಿ

ಅವಿರಳದ ಭಕ್ತಿಯಲ್ಲಿ ಪೂಜಿಸಿ

ವಿವಿಧವಾದತ್ಯುಗ್ರತಪಗಳ10

ಸವನಿಸು1111 ಮಳೆಯೊಳಗೆ ಬಿಸಿಲೊಳು ಜಲದಿ ಚಳಿಯೊಳಗೆ

ಕ್ರೂರತಪವನು ಮುನಿಯು ವಿರಚಿ1 # ಸ

ಲೀ12ರೇಳು ಜಗವೆಲ್ಲ13 ಬೆದರಿತು

ಕಾರಣ1414ದೇನೆನುತಲಿಂದ್ರನು ತಿಳಿದು ಮನದೊಳಗೆ

ಧೀರನೀ ಮುನಿಯನ್ನ ಪದವಿಯ

ಹಾರಯಿಸುವನುಯೆನುತ ಶಂಕಿಸಿ

ಬಾರೆನುತಲಪ್ಪರರ ವನಿತೆಯ ಸುರ16T16ನು ಕರೆದು

ರೂಪಿನೊಳಗತಿಚೆಲುವೆ ನೀ ಪೋ

ಗಾ ಪರಮಋಷಿತಪವ ಕೆಡಿಸಿನೆ

ನೂಪುರಧ್ವನಿಯಿಂದ ಸಾಮಾಜಮಂದಗಮನದಲಿ

ವ್ಯಾಪಿಸುತ ಕಂಗತಿ ?ಳಲಿ17 ನೋಳ್ಳರ

ತಾಪಬಡಿಸುತ ಬರುತ ಕಂಡಳು

ಪಾಪಹರ ಸಹ್ಯಾದ್ರಿಶಿಖರವ ಚ್ಯವನನಾಶ್ರಮವ

1 ಚಾ (ಕ) 2 ವಸದಲ್ಲಿಟ್ಟು ಪಿಂಡವ (*) 3 ವ ( ಗ) 4 ದಡ ( 1)


5 ಪ್ರೀತಿಯು ( 1) & ಬಿ ( ಕ) 7 1 ( 1) 8 ಸ್ಥಾನವು ( 1) 9 ಉದ ( ರ) .
10 ದಲಿ ( 1) 11 ತ ( ಗ) 12 ಸಈ (ಆ) 13 ತಾಪ (*) 14 ವಿ ( 1) 15 ವಂನಿ

ಪತಿ ( ಕ) 16 ಸಿ ( ಕ) 17 ಳಿಗೆ ( ಕ)
ಸಹ್ಯಾದ್ರಿ ಖಂಡ

ಮುನಿಯ ಕಾಣುತ ಸುರಸೆ ಕೋಕಿಲ

ಘನರವದ ಸಂಗೀತ ಪಾಡುತ

ಕನಕವರ್ಣದ ತನುವಿನೆಲೆ ನಡು ಬಳುಕೆ ಕುಂಚಭರಕೆ

ವನಿತೆಕೌಸುಂಬಿಯ ಸುವಾಸವ

ನನುವಿನಿಂ ನೆರಿವಿಡಿದು ಧರಿಸುತ

ಬನದೊಳಗೆ ಚರಿಸಿದಳು ಸರ್ವಾಭರಣಭೂಷಣದಿ

ಕಂದೆರದು ಭ್ರವಿಸಿದನು ಮನಸಿಗೆ

ತಂದು ನಿಲಿಸಿ ವಿವೇಕ ಬುದ್ದಿಯ

6ನಂದು ನಸುಗೋಹದಲಿ ಕಂಗಳ ಮುಚ್ಚಿ ಮೊದಲಂತೆ

ನಿಂದು ಧ್ಯಾನ ಮನವ ಬಲಿದ

ರ್ಧೆಂದುಮೌಳಿಯ ದಿವ್ಯಮೂರ್ತಿಯ

' ನಂದು ಹೃತ್ಪದಲಿ ಸೇರಿಸಿ ತಪವ ತೊಡಗಿದನು

ಸೂರ್ಯನಸ್ತಮಯದಲಿ ಸುರಸೆಯು

ದೂರದಿಂದಾಶ್ರಮವ ಸಾರ್ದಳು

ತೋರುತಂತಃಕರಣಭೀತಿಯ ಮುನಿಯ ಮನವಿಡಿದು

ಓರೆನೋಟದಿ 10ಸಾ10ರಿ ಬರೆಬರೆ

ಮಾರಿ ಭ್ರಾಂತಿಸಿ ಮತ್ತೆ ಧೈರ್ಯದಿ

ಸೈರಿಸುತ ಭಯ1111ಡುವ ಸತಿಯನು 12ದಯದಿ12 ನುಡಿಸಿದನು ೧೦

ನಿನಗೆ ದೇಶವದಾವುದಾರಿಹ

ರಿನಿತು ನಿರ್ಜನವಾದ ವನದಲಿ |

ಮನದ ಭಯದಲಿ ಬರುವ ಕಾರಣವೇನು ಪೇ14ಿನಲ14

ತನಗೆಸೋಲುವನಲ್ಲವೀತನೋ

ತನುವರಿತು ಸಾಧಿಸುವೆ1
51ನ್ನುತ

ವಿನಯದಿಂ ಭಯ16ಗೊಂಡ16 ತೆರದಲಿ ಪೇಳತೊಡಗಿದಳು

1 ವಾ (* ) 2 ಕೋನರ್ವ ತನುವಿನಲವಕೆ ಸೆ ( ) 3 ಸುಭತೀನಿ (6) 4 ಕೈ (ರ)

5 ಲಂ ( ) 6 ನಿಸಿ (*) 7 ಕಂಡು ( 1) 8 ಮಲದಲಿ ನಿಲಿಸುತ (1) 9 ಬಳಿ (1)

10 ಮಿಾ (ಕ) 11 ಬಿ ( ೪) 12 ಕಂಡು (ರ) 13 ರ(ಕ) 14 ಳದನು (7) 15 ನೆ ( 1)

16 ಬಡುವ( 1)

ಹದಿಮೂರನೆಯ ಸಂಧಿ

ಬೆದರಿದಂದದಿ ಮೊಹಕಾತಿಯು

ಚದುರಿ ಮಾತಿನಲಿವಳು ನುಡಿದಳು

ಸದುಹೃದಯ ಮುನಿ ಕೇಳು ಸ್ವರ್ಗದಲಿಂದ್ರನೋಲಗದಿ

ಸುಧರ್ಮವೆಂಬ ದೇವಸಭೆಯೊಳು

ವಿಧುವದನೆಊರ್ವಶಿ ತಿಲೋತ್ತಮೆ

ಮದನ್‌ದೀಪನಿ ರಂಭೆ ಮೇನಕಿ ಮುಖ್ಯರಪ್ಪರರು

ನರ್ತನವನಾಡುತ್ತ ಗಾನವ

ನರ್ತಿಯಿಂ ಗಂಧರ್ವರುಲಿಯುತ

' ಬಿತ್ತ ” ರದಿ ದೇವತೆಗಳೆಲ್ಲರು ಗರುಡ ಕಿನ್ನರರು

ಅತ್ಯಧಿಕರೈಶ್ವರ್ಯಭೋಗದಿ

ವೃತ್ತ ವೈರಿಯು ಸುಖದಿ ಕುಳಿತಿರೆ

ಚಿತ್ರತರ ಕಥೆಗಳನು ನಾರದಮುನಿಯು ಪೇಳಿದನು- ೧೩

ಕ್ಷೇತ್ರಗಳ ತೀರ್ಥಗಳ ಮಹಿಮೆಯ

ವಾರ್ತೆಗಳನೆಲ್ಲವನು ಪೇಳುತ

ಧಾತ್ರಿಯಲಿ ಸಹ್ಯಾದ್ರಿಮುಲದಿ ಚ್ಯವನನಾಶ್ರಮದ10

ತೀರ್ಥದಲಿ ಸ್ನಾನವನು ಮಾಡಿದ

ರಾರ್ತರಿಗೆ ಬ್ರ11೩11 ಪರಿಹರ

ಸ್ತೋತ್ರಕಸದಳವಲ್ಲಿ ಸ್ತ್ರೀಯರಿಗತಿವಿಶೇಷಫ1212

ಎಂದು ನಾರದ ಪೇ18ಳಲರ್ತಿ13ಸು

ತಂದ14ದಲಿ14 ಕೇಳಿದೆನು ಬಳಿಕ

ಲ್ಲಿಂದ ಬಂದೆನು ಮರ್ತ 15 ಲೋಕದಲಸ್ಯಮಯವಾಯ್ತು

ಇಂದು ನಿಮಾಶ್ರಮದಲುಳಿವೆನು

ಮಿಂದು ತೀರ್ಥದಿ ನಾಳೆ ಪೋಗುವೆ

ಚಂದದಲಿ ನಿಮಾಜ್ಜೆಯಿಂದೆನೆ ಚ್ಯವನನಿಂತೆಂದ16 ೧೫

1 ಕಾಂತಿಯ (1) 2 ರಯತ(ಕ) 3 ಲಿ ( ಕ) 4 ಮುದದಿ ನೀಕೋಳ್ಳಿ (ಕ) 5 ಇದುವ


ನೆಯರೆನಿಪ ಶ್ರೀಯರು ದಂದದಿಂದ (ಕ) 6 ನೀರಗಿ ( ಕ) 7 ಲಿ ತೆ ( ಕ ) 8 ಲ್ಪಿ ( ಗ) ೨ ಪ ( 1)
10 ದಿ ( 1) 11 ಹ್ಮಹತಿ ( 1) 12 ಲವು ( ಕ) 13 ೮ ನರ್ತಿ ( ಕ ) 14 ವನು ( )

_ 15 ಸಮಸ್ತ (ಕ) 16 ಮುವಿ ನುಡಿದ ( 1)


ಸಹ್ಯಾದ್ರಿ ಖಂಡ

ಕರುಣರಸದಲಿ ಪೇಳನಾಶ್ರಮ

1ದ್ರೂ ' ರಗೆ ಸನ್ನಿಧಿಯಲ್ಲಿ ಮಲಗಿರು

ತರಣಿಯುದಯಕೆತೋರ್ಪೆತೀರ್ಥವನಲ್ಲಿ ಸ್ನಾನವನು

ವಿರಚಿಸುತ ಪೋಗೆನಲು ಕೇಳುತ

ತರಳೆ: ನುಡಿದಳು ರಾತ್ರೆಯೊಬ್ಬಳೆ

ಹೊರಗೆ ಸಿಂಹವು ವ್ಯಾಘ್ರಭಯದಲಿ ವನದೊಳೆಂತಿಹೆನು


೧೬

ಇನಿತು ಮಾತಾಡುತ್ತಲಿವರಿರೆ |

ವನದೊಳಿಂದ್ರನು ವ್ಯಾಘ್ರನಂದದಿ

ದನಿಯ ಮಾಡಲು ಬೆದರಿ ಬಂದಪ್ಪಿದಳು ಮುನಿವರನ

ಮನವ ಬಹುನಿಗ್ರಹಿಸಿ ಚ್ಯವನನು

ಕನಲಿ ನುಡಿದನು ಮನುಜಸ್ತ್ರೀಯರಿ

1ಗಿ? ನಿತು ಭಯಗಳು ನೀನು ಮಾನವಿಯಾಗು ಹೋಗೆಂದ


೧೭

ಶಾಪಭಯದಲಿ ಬದರಿ ಸುರಸೆಯಂ

ತಾಪಸನ ಚರಣದಲಿ ಬಿದ್ದಳು

ಪಾಪ ಬಂದ್ದಿಯ ನೆರಳಿ ಕೆಟ್ಟೆನು ಪ್ರೀತಿಯ ಬುದ್ದಿಯಿದು

ಕೋಪವನು ಬಿಟ್ಟೆನಗೆ ಕರುಣಿಸು.

ನೀ ಪರಮ ಕಾರುಣ್ಯನಿಧಿಯನೆ

ತಾಪವಡಗುತ ಶಾಂತರಸದಲಿ ಮುನಿಪನಿಂತೆಂದ - ೧೮

ಏಳು ಬಾಲಕಿ ಶಾಪದವಧಿಯ

ಕೇಳು ಕೂಗಿದ ವ್ಯಾಘ್ರ ಧರಣಿಯ

10ಮೇಲೆನೃಪನಾಗುವನು ಸಹ್ಯಾಚಲದ ದೇಶದಲಿ

ಆಳುವಿರಿ ನೀನವನ ಹೆಂಡತಿ

ಕಾಲದಂತರಗಳಲ್ಲಿ ಮಕ್ಕಳು

೧೯
ಕೂಳ ಬಂದ್ದಿಯಲೆಂಟು ಮಂದಿಯು ಜನಿಸುವರು ನಿ1111ಗೆ

1 ಹೊ ( ) 2 ರುಣಿ ( ಕ) 3 ಹ ಸೂಕರ ಭಯದೊ (7 ) 4 ಲ (1) 5 ಪತಿಯ ( 1)

6 ರಿಗೆ ತಾ ( ) 7 ನಿ ( 1) 8 ಯರ ( ಗ) ೨ ಭರ ( 1) 10 ನಾಳುವನು ಸಹ್ಯಾದ್ರಿ ಪಶ್ಚಿವುದು

ಭಯ ಪಾರ್ಶ್ವ (1) 11 ನ (1)


ಹದಿಮೂರನೆಯ ಸಂಧಿ

ಬೃಗುಮುನೀಶ್ವರನಲ್ಲಿ ಬರುವನು

ಹಗೆಯೊಳಾ ಸುತರಡ್ಡ ತಡೆವರು

ಹೊಗೆಯರಿವ ಕೋಪದಲಿ ಮಕ್ಕಳ ಶಪಿಸುವನು ಮುನಿಯು

ಬಗೆಹರಿಯೆ ನಿಮಗಂದು ಮೋಕ್ಷವು

ಹೋಗುವಿರಮರಾವತಿಯನೆಂದನು
೨೦
ನಿಗಮನುತ'ವೀಶ್ವರನ ಧ್ಯಾನದಿ ನಿಂದನಾ ಮುನಿಯು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೧

1 ನೀ ( 1)
ಹದಿನಾಲ್ಕನೆಯ ಸಂಧಿ

ಪಲ್ಲ : 1ಇಂದ್ರ ವಸುಮಾನಾರಾಯನುದರದಿ

ಚಂದ್ರಕಾಂತಾಹ್ವಯದಿ ಜನಿಸಿದ

ಬಂದು ದ್ಯುತಿಮಾನ್ನಾಯ ನುದರದಿ ಸುರಸೆ ಜನಿಸಿದಳು

ಶೌನಕನು ಕೇಳಿದನು ಸೂತನ

“ನೀನು ವ್ಯಾಸಾನುಗ್ರಹದಿ ಬಹು

ಸಾನುರಾಗದಿ ಕಥೆಯ ಪೇಳುವೆ ಸುಧೆಯರಸದಂತೆ

ಮಾನವರದೇಹದೊಳಗಿಂದ್ರನು

ಜಾಣೆ ಸುರಸೆಯು ಬಂದು? ಜನಿಸಿದ

ಶಿರಾ ನರರ ಪೆಸರೇನು ಬಳಿಕವರೆಂಟು ಮಕ್ಕಳನ್ನು

ದುರುಳರನು ಪಡೆಯಲೆ ಬೃಗುವಿನ

ಭರದ ಶಾಪವದೇನು ಬಂದು1೦ದು10

ಮೆರೆವ11ವರ11 ವೇತಾಳವರದ1919 ತೀರ್ಥವೆಂತಾರು

ಅರಿವ ತೆರದಲಿ 13ಳುಹ13ಬೇಕೆನೆ

ಹರನ ಚರಣವ ನೆನೆದು ಷಣುಖ

ನೊರೆದ ಕಥೆಯನು ಪೇಳತೊಡಗಿದನೋಲಿದು ಸೂತಮುನಿ

ಕೇಳಿ ಶೌನಕ ಮುಖ್ಯಮುನಿಗಳು

ಪೇಳುವೆನು ಶಿವ14ಚರಿತ14ಲೀಲೆಯ

15ಮೇಲಣರಿಯದೆ ಶುಕ್ರ ಸುರಸೆಯು ಮುನಿಯ ಶಾಪದಲಿ15

ಕಾಲವೀ ಪರಿ ಬಂತೆ ಶಿವಶಿವ

ಶೂಲಿಕೃಪೆಯಿಂ16 ವಿಮುಖರಾದೆವು17

ಹೇಳಿ ಫಲವೇನೆನುತ ಬಂದರು ಸ್ವರ್ಗಲೋಕಕ್ಕೆ

1 ಬ್ರಹ್ಮಪುರದೊಳು ಇಂದ್ರವಸುವಾರ್ನರದಿ (ಕ) 2 ಖ್ಯದಲಿ (*) 3 ಪೂರ್ಣ


4 ಸೂತನನು ಕೇಳಿದ ( ರ) 5 ಸಾ ( ಕ) 6 ತಾನೆ ಬರುತಿದೆ ಕಥೆಯು ಕೇಳಲು ಸುಧೆಯ (8

7 ತೈದಲಿಂದ್ರ ಸುರಸೆಯರೇನು ಸಂತೋಷದಲ್ಲಿ ( ರ) 8 ರೇನು ಪೆಸರನು ಬಳಿಕ ತಾ


9 ಕೋ ( 7 ) 19 ದ ( ಕ ) 11 ದಾ ( ಕ) 12 ಲಿ ( ಕ) 13 ಳಿಸ ( ಕ) 14 ಲೋಕ ಚರಿತವ ( ರ )

15 ಶಾಪವನು ಅರಿಯದೆ ಶಕ್ರ ಸುರಸೆಯರು ( 1) 16 ಗೆ (ಕ) 17 ವೆ (ಕ)


ರ್೮
ಹದಿನಾಲ್ಕನೆಯ ಸಂಧಿ

ಇಂದ್ರ ಸುರಸೆಯು ಸಹಿತ ಸ್ವರ್ಗದ

ಲಂದುಶೋಕಿಸೆ 1ಕೇಳಿ ಸುರಗುರು

ಬಂದನಗ್ನಿಯು ಯಮನು ನೈರುತಿ ವರುಣ ವಾಯಾವ್ಯ

ವೃಂದ ಸಹಿತ ಕ್ಷೇಶ ಈಶ್ವರ

ಗಂಧರ್ವ ಗುಹ್ಯತಿಕರು ಕಿನ್ನರ

ರೊಂದುಗೂಡಿತು ಸುರರ ನಾರಿಯರಪ್ಪ ರೋರಗರು

ಸುರರನೆಲ್ಲರ ಕಂಡು ಶೋಕಿಸಿ

ನಿರುತದಲಿ ನಿಮ್ಮೊಡನೆ ಸೌಖ್ಯದಿ

ಮೆಗೆವ ಸುಖದೊಳಗಿರ್ದ ನರಿಯದೆ 'ನಿಮ್ಮ ಯೋಚಿಸದೆ

ತರಳಬುದ್ದಿಯ ಮಾಡಿ ಕೆಟ್ಟೆನು

ಧರಣಿಯಮರರು ನೋಡೆ ಶಾಂತರು

ತಿರುಗಿದರೆ ಯಜೇಶಗಧಿಕರು ಪೂಜ್ಯವಂದಿತರು

ನಿಂದಿಸಲು ನಿರ್ಮಲವಪ್ಪುದು

ಚಂದದಲಿ ಸಂಚರಿಸುತಿರ್ಪರು

ವೃಂದವಾಗಿಹ ಸಕಲ ದೇವರ ರೂಪುದ್ವಿಜನಿಕರ

ವಂದಿಸಲು ಹರಿ ಹರ ವಿರಿಂಚಿಗ

ಳಂದದಿಂ ಸಂತೋಷ1111ಡವರು

ಮಂದಬುದ್ದಿಯ ಫಲವ ಪಡೆದೆನು ಮರೆಯಬೇಡೆನ್ನ

ಮಾತ ಕೇಳುತ 12ಮರುಗುತೆಲ್ಲರು13

ಪ್ರೀತಿಯಲಿ13 ನೀ ಸಹಿತಲಿದ್ದೆವು

ಯಾತರತಿಶಯವಿನ್ನು ಲೋಕ14ಕ್ಕೆಸೆಯಲೀ14ಶ್ವರನು

ಈ ತೆರದಲರಸಿಲ್ಲದಿರ್ದ1615 |

ಧೂರ್ತರಾಜಕ 16ನೀತಿಗೆಡುಕರು

ಪ್ರೀತಿಯಲಿ ಶ್ರೀಯೋಲಿಯದಿರುವಳನೀ೩16 ಕಾರಣವು

- 1 ಸರರು ನೆರೆದರು ಬಂದದ ( ) 2 ತಲೆ ನೆರೆದುದಾ ( ರ ) 3 ಗರುಡ ( 1) 4 ರರಗಣರು


( ಕ) 5 ರು ಎಲ್ಲರು ಬರಲು ( ) 6 ಅ ( ) 7 ನಿಂದು ( 1) 8 ಪಾವನ ( ರ ) 9 ಪರಿರ್ವ ( ಕ )

ಈ ( *) 15 ರು ( 1) 16 ಬಾಹಳರಾಜಕನೀತಿಗೆಡುಕರು ಶ್ರೀಯರ ರಾಜತೆ ನಾಶ ( )


ಸಹ್ಯಾದ್ರಿ ಖಂಡ

ಮೇಲನರಿಯದ ಮಂತ್ರಿಗೀಣ ಪರಿ

ಕೀಳುಬುದ್ಧಿಯ ಮಂತ್ರಿ, ನೀಚಗೆ

ಮೇಳವಿಪ ಸೌಭಾಗ್ಯವಿಂದು ನಶಿಪ ಮಾರ್ಗಗಳು

ಶೀಲವಂತನು ಮಂತ್ರಿಯಿಲ್ಲದೆ

ಕೋಳುಹೊಗುವುದವನ ಸಂಪದ

ಕಾಲದೇಶವ ಬಲ್ಲ ಸರ್ವಜ್ಞನನು ಬಳಸುವುದು

ವನಿತೆ ಪ್ರಬಲಿಸೆ ಮನೆಯು ಕೆಡುವುದು

ಜನಪ ನೀಚತ್ವದಲಿ ಕೆಡುವನು

' ಮನುಜ ತಾನತಿರೇಕದಲಿ ಬಹುಮಳೆಯಲೀ ಸಸಿಯು

ತನಗೆ ತಾನೇ ಕೆಡುವುದೆನ್ನುತ

ಮನದ ವ್ಯಥೆಯೊಳಗಿಂದ್ರ ಮರುಗಲು

ಘನ ಮುನಿ ಬೃಹಸ್ಪತಿಯು ನುಡಿದನು ಕಾರ್ಯಭಾಗವನು?

ಕೇಳಿರೆ ಸುರರೆಲ್ಲ ಯುಕ್ತಿಯ

ಮಲದಲಿ ವಿಷವಮೃತವಪ್ಪುದು

ಹೇಳಿ ಫಲವೇನನ್ನು ಬ್ರಾಹ್ಮಣಶಾಪ ದುಸ್ತರವು

ಆಿ ಸ್ವರ್ಗವನಾ ಜಯಂತನು

10ಮೇಲುದಾಗಿನ ನೀತಿವಂತನು

ಬಾಲನಾದರು ಪ್ರೌಢನವನಿರಲಂದು ವಿಭವದಲಿ10

ಈತನರಸಿ11ಯು ಶಚಿಯು ಗುಣಯುತೆ11

ನೀತಿವಂತೆ ಪತಿವ್ರತಾಮಣಿ

ಭೂತನಾಥನ ಕುರಿತು ತಪ1912ಲಿ ಸಹ್ಯಪರ್ವತದ

ಪ್ರಾಂತದೊಳಗೆ ಶರಾವತಿನದಿ

ಯಾ ತಟದಲಾಶ್ರವವ ವಿರಚಿಸಿ

ಪೂತನಾಗಲಿ ಪತಿಯು 13ಶಚಿಯ ತಪಪ್ರಭಾವದಲಿ

1 ಣ (ಕ) 2 ಯಾ (ಗ) 3 ಜಾತಿಗೆ ( ) 4 ವಿಭಾ (ಕ ) 5 ಯ ( ) 6 ನಿಚ್ಚಕಾದಿ (ಕ)


7 ಬಹುವಳೆಗೆ ಸಸಿ ತನಗೆ ತಾನೇ ಕೆಡುವುದನ್ನು ತ ಮನದ ವ್ಯಥೆಯೊಳಗೆ (ಕ) 8

9 ಜ ( ಕ) 10 ಚಾಲನಾದರು ಪ್ರೌಢತಾನತಿ ಮೇಲುದಾಗಿನ ನೀತಿವಂತನು ಶೀಲವನಿರಲಿ(


11 ಗುಣತ್ರಯತೆ ತಾ (ಕ) 12 ಸ (* ) 13 ಸತಿಯರನಪರ ಭಾಗ ( 7)
ಹದಿನಾಲ್ಕನೆಯ ಸಂಧಿ

ದ್ರಾವಿಡಾಖ್ಯ ತ್ರಿಗರ್ತದೇಶದಿ

ಭೂವರನು ವಸುಮಾನರಾಯನು

ಪಾವಕನಮುಖದಿಂದ ಸುತಕಾಮೇಷ್ಟಿಯಾಗವನ

ತಾವೊಲಿದು ವಿರಚಿಸುವನಾತಗೆ

ಭೂವಲಯದೊಳಗಿಂದ್ರ ಜನಿಸಲಿ

ದೈವಯೋಗವ ಮಿರಲಳವೇ ದಿವಿಜರೊಳಗಾಗಿ

ವಾನವಾಸಿಯ ಪುರದಿ ವರ ವರ

ದಾನದಿಯ ತೀರದಲ್ಲಿ ಪಾಲಿಪ

ನಾ ನರೇಶ್ವರ ವೀರದ್ಯುತಿಮಾನ್ನಾತಿಯನುದರದಲಿ

“ನೀನು ಸುರಸೆಯುದಿಸೆ ಸ್ವಯಂವರ

ವಾ ನರಾಧಿಪ ಮಾಳ್ವ ನೆರೆದಿಹ

ಮಾನವಾಧೀಶ್ವರರ ಗೆಲು 'ನೀ ' ಚಂದ್ರಕಾಂತನೃಪ

ಹವಣಿನಿಂ ವೈವಾಹವಪ್ಪುದು

ಚ್ಯವನಋಷಿಶಾಪಗಳು ಶಿಸಲಾವುದು

ಕವಲು ಮನ ಬೇಡೆಂದು ಬುದ್ದಿಯ ' ಹೇಳಿದನು ಬಳಿಕ

ದಿವಿಜನಗರಿಯಲಾ ಜಯಂತನ

ಭುವನಪಾಲನೆಗಿರಿಸಿ ನಿರ್ಜರ

ರವನ ನೇಮದಲಿ1೦ರ್ದರೆಲ್ಲರು ಶಕ್ತ11ನಂದದಲಿ11

ಧರಣಿ1 'ಯೊಳು ದ್ರಾವಿಡತ್ರಿಗರ್ತದ12

13ಅರಸನಹ ವಸುಮಾನರಾಯನು13

ಧರೆಯ ಪಾಲಿಸುತಿದ್ದನಾತನ ಸತಿಯು ಪತಿಯೊಡನೆ

ಸರಸ14ಕೇಳಿಯೋಳಿಪ್ಪ14 ಸಮಯದಿ

ಪುರುಷನೊಡನೀ ವರಾತನೆಂದಳು

ಹರನ ಕೃಪೆಯೊಳು15ಸಕಲಸಂಪದವಿದ್ದು 15 ದೊರೆತನವು


೧೫

. 1 ನು (6) 2 ಸ್ಥಾನ( ಗ ) 3 ಪೂರ್ಣಾ( ರ) 4 ತಾ (ರ) 5 ಜನಿಸು (ಕ) 6 ಹದಿ ( 6) 7 ವನೀ

8 ಪೋಪು( ) 9 ಪೇಳಿದರು (7) 10 ದೊಳಿ (1) 11 ನೆ ದರಿದು ( ಗ) 12 ಯಲ್ಲಿ: ತ್ರಿಗರ್ತ

ದ್ರಾವಿಡ( ಕ) 13 ದರಸು ವಸುಮಾನಾಯನವರ್ದಿರೆ( ಕ ) 14 ಕಲೆಯೊಳಗಿರ್ಪ( ಕ) 15 ಗಹು


ನಮಗೀ ಪರಿಯ ( )
ಸಹ್ಯಾದ್ರಿ ಖಂ

ಅಂಬರದಿ ನಕ್ಷತ್ರಗಣವಿರೆ

ತುಂಬಿ ಕಾಣದು ಚಂದ್ರನಿಲ್ಲದೆ

ಶಂಭುವಿನ ಕೃಪೆಯಿಲ್ಲದಗಣಿತವಿದ್ಯೆ ವ್ಯರ್ಥವದು

ಕಾಂಬರಿಲ್ಲದ ವಿಪ್ರದೇಶವು

ಹಂಬಲಿಲ್ಲದ 'ಶ್ರುತಿಯ ವಿಪ್ರರು

ಚುಂಬಿಸುವ ಸುತರಿಲ್ಲದಾಲಯ ಮೆರೆಯದವನಿಯಲಿ

ಕೇಳಿ ವಸುಮಾತ್ರಾಯ ಕಾಂತೆಯ

ಮೇಳದಲಿ ಸಂತೈಸಿ ಬಂದನು

ಸಾಲ್ವಿಡಿದು ನಿಂದಿರುವ ಸಾಮಾಜಿಕರ ಸಭೆಯೊಳಗೆ

ಶೂಲಪಾಣಿಯ ಸಮದ ವಿಪ್ರರ

ಕಾಲಿಗೆರಗಿದನ' ಖಿಳರತ್ನವ?

ನೋಲಗದಲಿತವರಿಗೆಂದನು ' ಮುಗಿದು ಕರಯುಗವ

ಪುತ್ರರಿಲ್ಲೆನಗೆಲ್ಲ ಶಾಸ್ತ್ರದ

10ಗೋತ್ರ1೦ ಬಲ್ಲಿರಿ ಕೃಪೆಯೊಳಿದ11811

ನ್ನು ತರದ ಯಜ್ಞ12ವನು ಕರುಣಿಸಬೇಹುದೆಂದೆನಲು

ಚಿತ್ತಶುದ್ದಿಯೊಳೆಲ್ಲ ವಿಪ್ರರು

ಪುತ್ರಕಾಮೇಷ್ಟಿಯನು ಮಾಡ್ಯ

ನಿತ್ಯನಿರ್ಮಲ ಶಿವನು ಕರುಣಿಪ ಗುಹ ಗಣಪ ಸಹಿತ

ದ್ವಿಜರ ವಾಕ್ಯದಿಕ್ರತುವತೊಡಗಿದ

ಧ್ವಜಪುರ13೧13ಕೋಟೀಶಲಿಂಗ14414

ನಿಜ15ನಿರಂತ15 ದಕ್ಷಿಣ16ದ ಭಾಗದಿ16 ವಿಪ್ರರೊಡಗೂಡಿ

ಗಜಮುಖನು ಗುಹ ಸಾಂಬ 17 ಉಮೆಯರ17

ನಿಜ ಮನೋರಥ ಸಿದ್ದಿಗೆನ್ನುತ

ಭಜಿಸಿ18ಯಾಹುತಿಯನ್ನು 18 ಮಾಡಿದನಗ್ನಿ ಮಧ್ಯದಲಿ

1 ಲು ( 1) 2 ಹಂಬಲಿಸುತಿಹ ಗಣಿತವಿಲ್ಲದ(ಕ) 3 ಸ್ಮ ( 7) 4 ಳು ( ಕ) 5 ಪೂರ್ಣಾ


( 1) 6 ಲಿ( n) 7 ರಸ ಹರುಷದ (r ) 8 ಪನಿ( ) ೨ ಕರಗಳನ್ನು ಮುಗಿದು( 1) 10 ಗೊತ್ಮ
11 ರೆ( ಕ) 12 – ( i) 13 ದ ( 7) 14 ವ( 1) 15 ದ( ಗ) 16 ಭಾಗದೇಶದಿ (ಸ)

17 ವೆಚ್ಚಲಿ(ಕ) 18 ಯಾಗಾಹುತಿಯ ( 1)
ಹದಿನಾಲ್ಕನೆಯ ಸಂಧಿ

'ಹೋಮಶೇಷ ಪುರೋಡಾಶನವು

ನಾಮುನೀಂದ್ರರು 'ಸ್ಕಂದ ಮಂತ್ರದಿ

ಪ್ರೇಮದಿಂ ಮಂತ್ರಿಸುತ ಕೊಡಲು ಸುಶೀಲೆಗದನೊಲಿದು

ಕಾಮಿನಿಯು ಹರುಷದಲಿ ಭುಂಜಿಸ

ಲಾ + ಮಹೇಂದ್ರನು ನಿಂದ ಗರ್ಭದಿ

ರಾಮಣೀಯಕ ಗರ್ಭಕ್ಕೆ ಬೆಳೆದುದು ಸುತನು ಜನಿಸಿದನು

ಚಂದ್ರಮಂಡಲದಂತೆ ಬೆಳಗುವ

ನಂದನಂಗವ ಜಾತಕರ್ಮವ

ನಂದು ವಿರಚಿಸಿ ನಾಮಕರಣವ ಚಂದ್ರಕಾಂತನೆನ್

' ಸೌಂದರಾಂಗನ ಕರೆದರೋಲವಿಲಿ

ಮಂದಿರದಿ ದಿನದಿನಕ್ಕೆ ಬೆಳೆದನು

ತಂದೆ ತಾಯಳು ನಲಿದರಾತ್ಮಜಬಾಲಕೇಳಿಯಲಿ ೨೧

ವಾನವಾಸಿಯ ಪುರದಿ ದ್ಯುತಿಮನು

ಮಾನವೇಶ್ವರನರಸಿಯುದರದಿ

ಮಾನಕೇತನಬಾಣದಂದದಿ ಸುರಸೆ ಜನಿಸಿದಳು

ಸಾನುರಾಗದಿ ಕಾಂತಿಮತಿಯಂ

ದಾ ನರೇಂದ್ರ10ನು ಪೆಸರನಿಟ್ಟನಂ18

ಮಾನಿನಿಯು ದಿನದಿನಕ್ಕೆ ಬೆಳೆದಳು ಜನರು ಮೋಹಿಸಲು


೨೨

ಒಂದುದಿನ ದ್ಯುತಿವಾ11ನ11ರಾಯನು

ನಂದನೆಯ ತಾನೆತ್ತಿಕೊಂಡ1212

ಬಂದು ಸಭೆಯೊಳು ಮಂತ್ರಿ ವಿಪ್ರರು ಬಂಧುಗಳ ಕೂಡೆ

ಚಂದವಾಗಿಹ ಮಗಳನಾರಿಗೆ

ಸುಂದರಾಂಗದ ವರಗೆ13 ಕೊಡುವೆನು

ಎಂದು ಕೇಳಲು ಸಭೆಯೊಳೆಲ್ಲರು ಯೋಚಿಸಿದರೊಲಿದು


೨೩ .

1 ಆ ಮಹಾಶೇಷದ ಪುರೋಡಶವ ( ೪) 2 ಪಾ ( f) 3 ನಂ ( ) 4 ಸುರೇಂ ( ಕ )


ವಾಗಿ ( ) 6 ತಂಗ( ಗ) 7 ಸುಂ ( 8) 8 ವ (r) ೨ ಮಾನಾಮ (ಗ ) 16 ನ ನಾಮಕರಣದಿ ( ಕ)

1 ನ್ಯು (ಕ ) 12 ನು ( 7) 13 ಕೆ(5)
ಸಹ್ಯಾದ್ರಿ

ಕನ್ನಿಕೆಯ 'ಸೌಂದರಕೆ ತಕ್ಕವ

ರನ್ನು ಕಾಣೆವು ಮನುಜ ದಿವಿಜರು

ಪನ್ನ ಗರು ಗಂಧರ್ವ ಗರುಡರೊಳಾವನೆಂಬುದನು

ಮುನ್ನಲೀ ಮಧುಕೇಶ ಬಲ್ಲನು?

' ಅನ್ಯರಿಗೆ ಗೋಚರಿಸಲರಿಯದು

ಸನ್ನಿಧಿಯಲೀಶ್ವರನ ಬಳಿಯ ಸ್ವಯಂವರವ ಮಾಡು ೨೪

ಅರಸು ಮಕ್ಕಳನೆಲ್ಲರಿಲ್ಲಿಗೆ

4ಕರೆಸಿದರೆ ಸರ್ವೆಶಕ್ಷುಪ್ತಿಯೊ

ಆರಕದಿಂದಾವವನ ವರಿಸುವಳವನೆ ಪತಿಯೆನಲು

ಸ್ಥಿರವಿದೆನ್ನುತ ಬಂದು ನೃಪ ತ

ನರಸಿ ಪುತ್ರಿಯು ಸಹಿತ ಹರುಷದಿ

ಪರಮಪಾವನಲಿಂಗ ಮಧುಕೇಶ್ವರನ ಪೂಜಿಸಿದ ೨೫

ದೇವ ಕರುಣಿಸು ಸ್ವಯಂವರನಿದ

ನಾವು ಮಾಳ್ಮೆವು ಸುತೆಗೆ ತಕ್ಕವ

ನಾವನಾ ಸೌಂದರ್‌ನ ಕರುಣಿಸೆನುತ್ತ ನಮಿಸಿದನು

ಸಾವಧಾನದಿ ಶುಭಮುಹೂರ್ತ

ಳಾವ ವರದಾನದಿಯ ದಡದಲಿ

ಭೂವಳಯ ಚೌಕದಲಿ ಮಂಟಪ ಮರುಯೋಜನಕೆ ೨೬

ದ್ವಿಜರು ಸಚಿವರು ಬಂಧುವರ್ಗವು

ನಿಜಪದಾತಿಯು ಸಹಿತ ಕುಳಿತನು

ರಜತ ಸಹಿತ ಸುವರ್ಣ ಮಂಟಪದೊಳಗೆ ಬಾಲಕಿಯ

ತ್ರಿಜಗದೊಳಗೆಣೆಯಿಲ್ಲದಂದದಿ

ನಿಜವಿಭೂಷಣವಿಟ್ಟು ಕುಳ್ಳಿರ10
1111ಜನ ಸೃಷ್ಟಿ 12ಯಲ12 ಧಿಕ ! ಸೌ18ದರೆಯಂತೆ ಮೆರೆದಿಹಳು ೨೭

_1 ಸಂ ( ಕ) 2 ನಿ ( 1) 3 ದ (1) 4 ಬರಿ ( 1) 5 ವಾರಹನವನ ವರಿಸಿದಡ (1)

6 ಸುಂದರನವ ( ) 7 ವರದನದಿಯಾ(1) 8 ಯ (1) 9 ಸುವರ್ಣದ ಮಂಟಪದೊಳಾ

ಬಾಲಕಿಯು( +) 10 ವಾತದಿ ವಿಸ್ಪರದಿ ಕುಳ್ಳಿರೆ(1) 11 ಅ ( ) 12 ಯೊಳ ( ) 13 ಸು ( ಕ)


ಹದಿನಾಲ್ಕನೆಯ ಸಂಧಿ

ದೇಶದೇಶದ ದೊರೆಗಳೆಲ್ಲರಿ

ಗೀ ಶುಭದ ವಾರ್ತೆಗಳ ಪತ್ರವ

ನಾ ಸಮಯದೊಳು ಬರೆಸಿ ಕಳುಹಿದ ಪಟುತರದ 1ಚರರ !

ವಾಸಿಪಂಥದಿ ನೃಪಕುಮಾರರು

ಘೋಷಿಸುವ ಬಹುವಾದ್ಯರವ ಸಂ

ತೋಷದಿಂದೈತಂದರೆಲ್ಲರು ಸೇನೆಗಳು ಸಹಿತ ೨೮

ದ್ರಾವಿಡದ ತ್ರಿಗರ್ತ ದೇಶದ

ಭೂವರನ ಸುತ ಚಂದ್ರಕಾಂತನು

ದೇವಸಂಕಾಶದಲಿ ಹೊಳೆವುತ ಬಂದ ಬಲಸಹಿತ

ಗೌ4ಳವರು ಕೇರಳರು ಕೊಂಕಣಿ

ದ್ರಾವಿಡರು ಶಸ್ತ್ರಾಸ್ತ್ರನಿಪುಣರು

ಪಾವನರು ಮಂತ್ರಗಳ ಸಿದ್ದಿಯ ದ್ವಿಜರು ಸಹವಾಗಿ

ತರಣಿಮಂಡಲದಂತೆ ಹೊಳೆವುತ

ಬರಲು ಸತಿಯವಳೊಲಿವಳೆನ್ನುತ

ದೊರೆ ದೊರೆಗಳನುವಿಂದ ಯೋಚಿಸಿ ಬಂದು ರಾತ್ರಿಯಲಿ

ತರುಬಿದರು ಬಲಸಹಿತಲಾಕ್ಷಣ

' ಧು' ರದಿ ಗೌಳವ ಯುದ್ದ ಕುಶಲರು

ಧರಣಿಯಮರರ ಮಂತ್ರ10ರವ ಶಂಕಿಸಲು10 ಕೇರಳರು


೩೦

ನೃಪಸುತtರು11 ಸಹ ಬಲವ ಘಾತಿಸ

ಲಪರಿಮಿತ ಸೇನೆಗಳುನೋಯಲು

ಕುಪಿತರೊಂದೇ12 ಮುಖದಿ ಬಂದ13ರು13 ಚಂದ್ರಕಾಂತನನು

ಕಪಟಯುದ್ದದಿ ಮುತ್ತಿಯೆಸೆಯಲು

ಕೃಪೆಯೊಳಗೆ ದ್ವಿಜರಿ ಮಂತ್ರದ

15ನಿಪುಣದದೊಳೆಸುತ15 ಬೆಂಬತ್ತಿದನು 16ರಾ16ಿಯಲಿ

1 ಭಟರ (ಕ) 2 ದ ( ) 3 ಡಾಖ್ಯ ( ಕ) 4 ೯ (ಕ) 5 ಗರು (ಕ ) 6 ಗೊ ( 6) 7 ಭ


ಗ) 8 ಕೌ (ಕ) 9 ಕೌಶಲರು ತಾ ( 1) 10 ದಸ್ಯದ ಕೊಂಗ(ಕ) 11 ನು ( ಗ) 12 ದೆಸೆ ( 1)
3 ನು ( ರ) 14 ನೃಪ ( ) 15 ಲೆಸುತ (ಕ) 16 ಬಿಡದೋಡಿಸಿದ ರಾ (ಕ )
ಸಹ್ಯಾದ್ರಿ

ಮೃಗಗಳಿಗೆ ಕೇಸರಿಯ ಭಯದಂ

ತಗಣಿತದ ನೃಪರೆಲ್ಲ ಓಡಿತು

ತೆಗೆದು 1ತಿರುಗಿದ ನವರ ವಸ್ತ್ರಾಭರಣ ಬಲಸಹಿತ

ಸೊಗಸಿನಿಂದ ತಿನಿವಾಸಕ್ಕೆ ತರೆತಿ |

ಹಗರಣದ ವಾರ್ತೆಯನ್ನು ಕೇಳುತ

ಒಗುವಿಗೆಯ ಹರುಷದಲಿ ದ್ಯುತಿಮಾನಾಯ4 ಮರುದಿವಸ .

ಮಂಗಳದ ಲಗ್ನದಲಿ ಮಗಳನು

ಶೃಂಗರಿಸಿ ಧಾರೆಯನು ಎರೆದನು

ಶೃಂಗಕುಂತಳೆ ಕಾಂತಿಮತಿಯನು ಚಂದ್ರಕಾಂತಂಗೆ

ಹಿಂಗದೇ ವೈವಾಹವಾದುದು

ತುಂಗವಿಕ್ರಮ ಸತಿಯು ಸಹಿತಲೆ

5ಕೋಂಗ ಕೇರಳ ಗೌಳವರು ಸಹ ಪುರಕೆ ತಿರುಗಿದರು ೩೩

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ |

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ತರಿಸಿದ. (1) 2 ಗಜತುರಗ ( ಗ) 3 ನುವಾಸಕೃತವೇ ( ಕ) 4 ಪೂರ್ಣಾಯ

5 ವಂಗಳದಿ ತೆರಳಿದನು ಪುರವರ ಕೇಳೆ ಬಲಸಹಿತ ( 8)


ಹದಿನೈದನೆಯ ಸಂಧಿ

ಬ್ರಹ್ಮಪುರದೊಳು ಚಂದ್ರಕಾಂತ? ನ ?
ಪಲ್ಲ :
ಕರ್ಮ ಕುಪಿತರು ಎಂಟುಮಕ್ಕಳು

ಬ್ರಹ್ಮಶಾಪದಿ ಪಡೆದರಾ ವೇತಾಳಮೋಕ್ಷವನು

ಕೇಳಿರೆ ಮುನಿ ನಿಕರ ಷಣ್ಮುಖ

ಪೇಳಿದುದ ಏಕಾಗ್ರಚಿತ್ತದಿ

ಲಾಲಿಸುವುದೀ ಕಥೆಯನೆನ್ನುತಸೂತ ಪೇಳಿದನು

ಬಾಲಕಿಯನಾ ಕಾಂತಿಮತಿಯನು

ಮೂಲಬಲದೊಳು ಕರೆದು ತಂದನು .

ಶೈಲವರ ಸಹ್ಯಾದ್ರಿಯುದೃವ ಸ್ವರ್ಣನದಿ' ಯೆಡೆಗೆ?

ಆ ಸುವರ್ಣಾನದಿಯ ತೀರದಿ

ವಾಸವಾಗಿಹ ಬ್ರಹ್ಮಪುರದಲಿ

ಭಾಸುರದ ಶ್ರೀರಾಮ ವಿರಚಿತ ದಿವ್ಯದೇಶದಲಿ

ಈಶ್ವರಾಲಯ ಬಹಳವದರೊಳು

ತಾ ಸದಾ ಪೂಜಿಸುತ ಲಿಂಗವ

ಘೋಷಿಸುತಲಾ ಶಿವಪ್ರತಿಷ್ಠೆಯ ಮಾಡಿದನು ಮುದದಿ

ಚಂದ್ರಕಾಂತೇಶ್ವರನ ನಿತ್ಯಲು

ಬಂದು ಪೂಜಿಸಿ ದ್ವಿಜರು ಸಹಿತಲೆ

ಚಂದದಿಂದುತೃಹ²010 ಬಲಿಪೂರ್ವಕದಿ ವಾ11ಡುವನು

ಒಂದುದಿನ ಶಿವಪೂಜೆಯಾಗಲು

ವಂದಗಮನೆಯು12 ಸತಿಯು ಸಹಿತರ

ವಿಂದ ಮೌಳಿಯನೇಕಚಿತ್ತದಿ ಧ್ಯಾನಿಸುತ್ತಿರಲು

1 ವ( ಕ) 2 ನು (೪) 3 ಶೃತರೆಂ (1) 4 ಗಳಿ( ಕ) 5 ನೇ ( ) 6 ದೀ (ಕ) 7 ಯೊಳಗೆ(ಕ)

8 ಠ(6) 9 ಸ್ವರ್ಣಮವಾಸ ನದಿಯಲಿ(ಕ) 10 ದಿ ( 1) 11 ಡಿದ (ಕ) 12 ಸಹಿತಲವತಾ ನಿಂ ( 7)


ಸಹ್ಯಾದ್ರಿ ಖ

ಶಿವಸ್ತವನು ದೂರ್ವಾಸ ಬಂದನು

ವಿವಿಧ ಶಿಷ್ಯರ ಗಡಣ ಸಹಿತಲೆ

1ತವೆ. ಸುವರ್ಣಾನದಿಯ ಸ್ನಾನವ ಮಾಡಿ ಬಿಸಿಲೊಳಗೆ

ತವಕದಲಿ ನಡೆತರಲು ಭೂಪತಿ

ಇಯವಿರಳದ ಧ್ಯಾನದಲಿ ಸತಿಸಹ

ತಿಭವನ ಧ್ಯಾನಿಸುತಿರ್ದರರಿಯರು ಮುನಿಪ ಬಂದುದನು

ಕಂಡನಾ ದೂರ್ವಾಸಮುನಿಪತ್ರಿಕೆ

ಚಂಡಕಿರಣನವೋಲುಕೋಪಿಸಿ

ಕೆಂಡದಂದದಲಿವರನೀಕ್ಷಿಸಿ ಬಹಳ ಖಾತಿಸುತ

ಹೆಂಡತಿಯು ಬಹುರೂಪುವಂತೆಯು

ಗಂಡನೊಡನೀ ತಪವಿದೇನಿದು

ಖಂಡಪರಶುವ ನಾವು ಕಾಣೆವು ಡಾಂಭಿಕರು 10ನರರು18

ಅದರೊಳರಸುಗಳಿವದಿರೀಶ್ವರ

ಹೃದಯದಲಿ ಯೋಗಿಗಳಿಗೊಲಿ11ಯ11ನು

ಚದುರೆ ಇವಳರೆದೆರೆದಲೋಚನ 12ಡಂಭ * ಬುದ್ದಿಯಿದು

ಹೆದರುವರು ಶ್ರೀ ಗೌರಿ ವಾಣಿಯು

ಮೊದಲು ನಮ್ಮನು ಕಂಡರಾದರೆ

ಕದಡು ಕಲ್ಮಷ ಬುದ್ದಿ ಹರೆವಂತಿವಳನೀಕ್ಷಿಸುವೆ

ಅರೆ ಮರು14ಳಿನಂ14ತಿರುವೆಯದರಿಂ

15ಮರುಳು15 ಪೈಶಾಚಾಷ್ಟ್ರಪುತ್ರರು

ದೊರಕುವರು ನಿನಗೆಂದು ಶಾಪವನಿತ್ತು ಮುನಿ ಪೋಗೆ

ಅರಿಯದಿರುತಿಹ ಕಾಂತಿಮತಿಯನು

ಮರುಗಿ ಸಖಿ ತಿಳಿದದನು ಪೇಳಲು

ತರಳೆ ಭಯದಲಿ ಪತಿಗೆ ಸೂಚಿಸಿ! ? ಬಂದ1818 ಭರದಿ

1 ಅವ ( ಕ) 2 ಆ ( ) 3 ಶಿ ( ) 4 ತಿಳಿದನ ಮುನಿವರನ ಚರಣದಲಿ ( )

5 ನು (ರ) 6 ಕರಕಿರಣದಲಸ್ಸಾ (ಕ) 7 ಕೆ. ಪಿ ( ಕ) 8 ಳಗೀ ( ರ) ೨ ವ (ಕ) 10 ನಾವು (

11 ವ ( ) 12 ಚಂಡು (ಕ) 13 ರಿ (ಕ ) 14 ಳರ ( 1) 15 ದುರುಳೆ ( ) 16 ( 1)

17 ಸೆ ( 7) 18 ನವ ( 1)
ಹದಿನೈದನೆಯ ಸಂಧಿ

ಅಕಟ ಮೋಸವು ದೈವಗತಿಯಿಂ

ದಕುಟಿಲನು ದೂರ್ವಾಸಮುನಿಪನ

ಸಖಿಳ ಭಯ ಭಕ್ತಿಯಲಿ ಚರಣವ ಹಿಡಿದು ಯಾಚಿಸಲು1

ಭಕುತಿಭಾವಕೆ ಮೆಚ್ಚಿ ಮುನಿಪನು?

ಪ್ರಕಟಿಸುವ ಕಾರುಣ್ಯರಸದಲಿ

ತಿಮುಕುತಿಯಾಗುವ ಬ್ರಹ್ಮಶಾಪದ ಕಾಲವನು ಪೇಳ

ಆಡಿದಂತನುಭವಿಸಬೇಕಿದ

ರೂಢಿಯಲ್ಲಿ ಬದಲಾಗಲರಿಯದು

ನೋಡುತಿಹುದದ್ಧಿಯನು ಬೃಗುಮುನಿ ಬರುವನಾತನನು

ಕಾಡುವರು ಸುತರೆಂಟುಮಂದಿಯ

ಗಾಢ ಕೋಪದಲಾತ ಶಪಿಸುವ

ನಾಡೊಳಗೆ 'ವೇತಾಳರಾಗುವದೆಂದು ತವ ಸುತರ

ಅಡವಿಯಲಿ ವೇತಾಳರಿರುವರು .

ಮೃಡಸಮಾನನು ವಾಮದೇವನು

ಗಡಣ ಶಿಷ್ಯರು ಸಹಿತಲೈತರೆ ಕಂಡು ಬಾಧಿಸುತ

ತುಡುಕುವರು ತಾ110ಮುನಿಯ ದೇಹದಿ

ತೊಡೆದ ಭಸ್ಮವು 11ಸೋಂಕೆ11ಕ್ರೂರತೆ

೧೦
ಬಿಡುವುದಾತನು ಚ್ಯವನತೀರ್ಥಕ್ಕಿವರ ಕರೆದೊಯ್ದು12
-

ಅಲ್ಲಿ ಸ್ನಾನವ ಮಾಡೆ ನಿರ್ಮಲ

ದಲ್ಲಿ 13ವೇತಾಳತ್ವ ಬಿಡುವುದು

ಚೆಲ್ವಸುತ14 -1²ನು ರಾಜ್ಯಭಾರದಲಿಟ್ಟು ಬಳಿಕವರು

ಮಲ್ಲಿಕಾರ್ಜುನಪದವ ಪಡೆವರು

15ನಿಲ್ಲದಿ1ದು ಪೂರ್ವಾರ್ಜಿತಂಗಳು

ಬಲ್ಲವನು ನೀನೆನುತ ನಡೆದನು ಮುನಿಪ ದೂರ್ವಾಸ.

1 ಭಕತಿಯಲಿಶ್ರೀಶರಣಯುಗವ ಪಿಡಿಯೆ ಯೋಚಿಸುತ ( ಕ) 2 ತಿ (1) 3 ಯು ( 8)

4 ಕೀ (ಕ) 5 ನಿಯಲಿ ( ) 6 ರೋಷದೊಳಾ ( ೫) 7 ಬೇ (8) 8 ರೆಂ ( ) 9 ಎ (7)

40 ವುಮು (ಕ) 11 ತೊಡಕೆ (ಗ) 12 ' (ಕ) 13 ಬೇ (3) 14 ನ (*) 15 ಎಲ್ಲವಿ (1)
೧೦೦
ಸಹ್ಯಾದ್ರಿ ಖಂಡ

ಚಂದ್ರಕಾಂತನು ಕಾಂತಿಮತಿ ಸಹ

ಬಂದು ಧರ್ಮದಿ ರಾಜ್ಯವಾಳಿದ

ಚಂದವಾಗಿಹ ರಾಮಸೃಷ್ಟಿಯ ಸದಮಲಾತ್ಮಕದಿ'

ಕುಂದದಿಹ ಧರ್ಮದಲಿ ನೃಪನ ಪು

ರಂಧ್ರಗುದಿಸಿದರಷ್ಟಪುತ್ರರು

ನಂದನರು ದಿನದಿನಕ್ಕೆ ಬೆಳೆದರುಕೂರಬುದ್ದಿಯಲಿ

ನಿತ್ಯದಲಿ ಹಿಂಸೆಗಳ ಮಾಡುತ

ಉತ್ತಮರತಿ ಗೋ ವಿಪ್ರಹತಿಯಲಿ

ಚಿತ್ರ ಉಳ್ಳವರಾಗಿ ಶಿವಪೂಜಾವಿವರ್ಜಿತರು

ಹೆತ್ತವರ ಶಪ್ರಹರಿಸುತ ಯಜ್ಞವ

ನತ್ಯಧಿಕ ಬಾಧಿಸುತ ಕಳವಿನ

ವೃತ್ತಿ ಉಳ್ಳವರಾಗಿ ವ್ಯಭಿಚಾರದಲಿ ತೊಳಲುವರು - ೧೩

ಬೇಟೆಯಾಡುವ ಬಲೆಯ ನಾಯ್ಕಳ

7ಕೂ ಟದಲಿ ಸಹ್ಯಾದ್ರಿವನದಲಿ

ಮಾಟೆನಿಪ ಮೃಗಗಳನು ಕೊಲ್ಲುತಲಿವರು ಬರುತಿರಲು

ಕೋಟಿಸಂಖ್ಯೆಯ ತೀರ್ಥಯಾತ್ರೆಯ

ನೋಟದಲಿ ಭ್ರಗುಮುನಿಯು ಬಂದನು

ದಾಟಿ ಮಾಹೇಂದ್ರಾಖ್ಯಗಿರಿಯನು ರಾಮಗಭಿನಮಿಸಿ

ಶ್ರೀ ಮಹಾ ಸಹ್ಯಾದ್ರಿತೀರ್ಥ

ಸೋಮದಲಿ ಸ್ನಾನಗಳ ಮಾಡುತ

ರಾಮಣೀಯಕವಾದ ತೀರ್ಥಕೆ ಚ್ಯವನನಾಶ್ರಮಕೆ

ಆ ಮುನಿಯು ಬರಲಿವರು ಹಿಡಿದರು ?

ಭೀಮರೂಪದ ಹುಲಿಯ ಸಂಗಡ

ದಾವದಲಿ ಕಟ್ಟಿದರು ತುಳಿದರು ಮುನಿಯುಕೋಪಿಸಿದ

1 ಸದಾ ಫಲಪ್ರದದಿ (6) 2 ಹೆ ( ಕ) 3 ರು (ಕ) 4 ಹಲವಂದದಲಿ ನರ್ತಿಸುತ ( 8)

5 ಪಾದಗಳ ಯಜ್ಞಕೆ, ಅತ್ಯಧಿಕ ವಿಘ್ನಗಳ ಮಾಡುತ್ತೆ ಮತ್ತೆ ಕಳಿವಿಲಿ ಅರ್ತಿಯುಳ್ಳವರಾ

6 ತ ( 7) 7 ಕಾ (*) 8 ರ್ಥದ ( ) ೨ ರೂವ (ಕ)


ಹದಿನೈದನೆಯ ಸಂಧಿ

ಅರಸುಗಳು ವೇತಾಳರಂದದಿ

ದುರಿತಗಳನೆಸಗಿರ್ದ ಕಾರಣ

' ಧರೆಯಲಾ 2ವೇತಾಳರೂಪುಗಳೆಂದು ಮುನಿ ಬಳಿಕ

ಮೆರೆವಕೋಟೀಶ್ವರಕೆ ಬಂದನು

ತಿಮರುಳರಿವರಾಕ್ಷಣದಿ ಹಸಿವಿನೊ

ಊರಲಿ ಬಂದರು ಚಕ್ರನದಿಯಿಹ ವನಕೆ ತಿರುತಿರುಗಿ

ಅಲ್ಲಿರುವ ವಟವೃಕ್ಷದಗ್ರದ

ಲೆಲ್ಲವರು ಕುಳಿತಿರುತ ಪ್ರಾಣಿಗ

77ಲ್ಲದಂದದಿ ತಿಂದು ಬಹುದಿನವಿರ್ದರೀ ಪರಿಯ

ಇಲ್ಲಿ ಧರ್ಮದಿ ಚಂದ್ರಕಾಂತನು

ವಲ್ಲಭೆಯು ಸಹ ಪುತ್ರಶೋಕಗ

ಇಲ್ಲಿ ರಾಜ್ಯವ ಪಾಲಿಸುತ್ತಿಹ ಬ್ರಹ್ಮಪುರದೊಳಗೆ

ಚಿತ್ರಸೇನನು ಬಂದು ಪೂರ್ವದ

ವೃತ್ಯವೆಲ್ಲವ ರಾಯಗರುಹಿದ್

ವೃತಶಾಪರು ಪೂರ್ವದಂದದಲಿಂದ ಸುರಸೆ ಸಹ

ಉತ್ತಮದ ಸ್ವರ್ಗವನು ಪಡೆದರು

ಇತ್ತಲೀ ವೇತಾಳರಾದವ

ರತ್ಯಧಿಕ ಭೀಕರದಲಿರುತಿರೆ ಬಹಳ ಕಾಲದಲಿ oes

ವಾಮದೇವಮುನೀಂದ್ರ ಬಂದನು

ಶ್ರೀ ಮಹಾಕುಟ1೦ಜಾ೦ಚಲೇಂದ್ರಕೆ

11ಮ್ಮೊ11ಮನದಿ ಸ1212ಚಕ್ರನದಿಯೊಳು ಸ್ನಾನಕೆಂದೆನುತ

ಕೋಮಲದ ಕಾಯುತಿದಿ13 ವಿಭೂತಿ14ಯು14

ನಾಮ ಪಂಚಾಕ್ಷರಿಯ ಜಪಿಸುತ

ಸೋಮಶೇಖರನಂತೆ ರುದ್ರಾಕ್ಷೆಗಳ ಭೂಷಣದಿ

1 ದೊ ( ) 2 ಬೇ (ಕ) 3 ದು ( ) 4 ಕೆ (6 ) 5 ವೇಗದಿಂದಾ ಚಕ್ರನದಿ

ಯೆಡೆಗೆ ( 7) 6 ದೊಳೆ ( ) 7 ಳ್ಳಿ (ಕ) 8 ಹೆ (1) 9 ನೆ ( ) 19 ಕಾ ( 1)

- 11 ಯೋ (6) 12 ಹಂತ ) 13 ದ (ಕ) 14 ಯ ( )


ಸಹ್ಯಾದ್ರಿ

ಇಳಿದರೀ ಶಿವೇತಾಳರೆಲ್ಲರು

ಹಲವೆರೆದು ತಿನ್ನುವರೆ ಹಿಡಿದರು

ಕೆಲರು ತಿಕಾಳಕೆಲರು ಹಸ್ತವ ಕಂಠವನು ಕೆಲರು

4ಚಲಿಸದೇ ಮುನಿ ಶಿವಶಿವೆನ್ನುತ

ಬಲಿದು ಶಿವನಾಮಗಳ ಜಪಿಸಲು

6ತಲೆಯೊಳಗ್ನಿ ಜ್ವಾಲೆಯಂತಿರೆ ಬೆದರುತೋಡಿದರು

ಈತನಂಗದ ಭಸ್ಮ ಸೋಂಕಲು

ಕಾತರಿಸಿ ಕೈಮುಗಿದು ನಿಂದರು

ಪ್ರೀತಿಯಲಿ ಕಾರುಣ್ಯವಾಕ್ಯದಿ ಮುನಿಯು 'ಪೇಳಿದನು

ವಾತ ಕೇಳ್ ಗೋಕರ್ಣ ಮುಖ್ಯದ

ತೀರ್ಥಸೇವೆಗೆ ನಾನು ಪೋಗುವೆ

ಯಾತನೆಯ ಬಿಡಿಸುವೆನು ಬಹುದೆನ್ನೊಡನೆ ನೀವೆನಲು ೨೧

ಬರುವೆವೆನುದಿದರು ಸಂಗಡ

ಹರಿವ ನದಿಗಳು ಚಕ್ರ ಮೊದಲಾ

ದುರುತರ ಕ್ಷೇತ್ರಗಳ ಸೇವಿಸಿ ಚ್ಯವನನಾಶ್ರಮಕೆ

ಕರೆದು ತಂದನು ತಾನು ಪೂರ್ವದಿ

ಹರುಷದಲಿ ಸ್ನಾನವನು ಮಾಡಿದ

20ನೆರೆದ10 ವೇತಾಳರಿಗೆ ಸಂಕಲ್ಪ 'ಗಳ11 ಪೇಳಿಸಿದ ೨೨

ಸ್ನಾನವನು ಮಾಡಿಸಲು ದಿವ್ಯ

ಜ್ಞಾನ ಬಂದುದು ವಾಮದೇವಂ

ಗಾನತರು 12ತಲೆ12ವಾಗಿ ಸಾಷ್ಟಾಂಗದಲಿ ನಮಿಸಿದರು

ಮೌನಿವರ್ಯನು ಬಹಳ ಹರಸಿದ13

ಸಾನುರಾಗದಿ ಪ್ರಜೆಯ ರಕ್ಷಿಸಿ

ದಾನಧರ್ಮದಿ ರಾಜ್ಯವಾಳುವದೀಶಭಕ್ತಿಯಲಿ

1 ಬೇ ( ) 2 ಪೋ ( ) 3 ಹಿಡಿದರು ಕಾಳನು ಕೆಲಕೆಲರು ಹಸ್ತವನು ( 7)

4 ಶೀಲವಂತರು (ಕ ) : 5 ಒ ( 1) 6 ಕಳೆಯೊಳಗಿ (ಕ) ತಲೆಯೊಳಗೆ ನಿಜ ( 1) ? ಕೇ (ಕ)


8 ವೆಂದ (ಕ) ೨ ತೀರ್ಥ ದ್ಯು (ಕ) 10 ಬರೆದು (ಕ) 11 ವನು (ಕ) 12 ತಾ (1

13 ರುಷದಿ (6 )
೧೦೩

ಹದಿನೈದನೆಯ ಸಂಧಿ

ಸುತರು ಸತ್ಪುರುಷರುಗಳಾಗುವ

ರತಿಶಯದ ಪದಕವರ ನಿಲ್ಲಿಸಿ

ಇತರ ಬುದ್ಧಿಯ ಬಿಟ್ಟು ನೀವೀ ತೀರ್ಥಸೇವೆಯಲಿ

ಅಶಿತಾಳಮೋಕ್ಷವ ಪಡೆವುದೆನ್ನು ತತಿ

ಸತತ 4ಈಶ್ವರ ಧ್ಯಾನಿ ನಡೆದನು

ಮಿತವಳಿದ ಸಂತೋಷಭರದಲಿ ವಾಮದೇವಮುನಿ

ಅದು ಮೊದಲು ವೇತಾಳವರದಲಿ

ಉದಿಸಿಹುದು ಪೆಸರವಳತೀರ್ಥಕೆ

ವಿಧಿಯೊಳಗೆ ಸ್ನಾನವನ್ನು ಮಾಡಲು ಪಾಪ ಶಾಪ ಹರ

ಇದರೊಳಗೆ ಸ್ತ್ರೀಯರಿಗೆ ಮುಖ್ಯವು

ಸದಮಲದ ಸೌಭಾಗ್ಯ ದೊರೆವುದು


೨೫
ಕದಡು ದುಸ್ವಪ್ಯಾದಿ ಫಲಗಳು ನಾಶ ಮೋಕ್ಷಕರ

ಬ್ರಹ್ಮಪುರದಲಿ ರಾಜಪುತ್ರರು

ತಮ್ಮ ರಾಜ್ಯವ ಸುಖದಿ ಪಾಲಿಸಿ

ನಿರ್ಮಲl೦ದ10 ಶಿವಭ41ಕ್ಕಿ ಯುಕ್ತದಿ ಶಿವಪ್ರತಿಷ್ಟೆಗಳ11

ನಿರ್ಮಿಸುತ ಪೂಜಿಸುವ ಪುತ್ರರು

19ಸನ್ಮನಸ್ಸು 12ಗಳನ್ನು ಪಡೆದರು

ಪೆರ್ಮೆಯಿಂ ಪಟ್ಟವನ್ನು ಕಟ್ಟಿದರವರ ದೊರೆತನದಿ

13ಬಂದು ವರವೇತಾಳ14ವರದಲಿ14

15ಎಂದು ಸ್ತುತಿಸುತ್ತೇ15ಕ ಕಾಲದಿ

16ಸಂದರವರದ ಶೈವಪದವಿಗೆ ನೃಪಕುಮಾರಕರು

ಅಂದಿನಿಂ ವೇತಾಳವರದವು

ನಿಂದುದೀ ಕ್ಷೇತ್ರಕ್ಕೆ ನಾಮವು16

ಒಂದುಬುದ್ದಿಯಲಿದನು ಕೇಳ್ರೆ ಸ್ನಾನಫಲ ಬಹುದು ೨೭

1 ಲಿಸೆನೆ ( ಕ) 2 ಬಟ್ಟೆಯನುಳಿದು ( ಗ) 3 ತಿಶಯದಮೋಕ್ಷವನ್ನು ಪಡೆವುದು (6)

4ವೀ ( ) 5 ಪದವ ಧ್ಯಾನಿಸಿ (ಕ ) 6 ವ (ಕ) 7 ಲು ( 7) 8 , ಸ್ವಾನಗಳು ( 1)


9 ವುದು( ಕ) 10 ದಿ( 7) 11 ಜನೆಶೈವ ಪ್ರತಿಷ್ಟೆಗಳ ಮಾಡಿ (ತ) 11 ಸೌಮನಸ್ಯ ( 1) 13 ಒಂ ( 7)
14 ರಂದದಿ ( 1) 15 ಇಂದು ಪೂಜಿಸುತೇ ( ) 16 ಅಂದಿನಿಂವೇತಾಳ ವರದವು ನಿಮ್ಮದೀ ಕ್ಷೇತ್ರ

ಇಂದು ವರ ವೇತಾಳ ಕ್ಷೇತ್ರವಿದೆಂದು ನಾಮವು ತೀರ್ಥ ಉತ್ತಮ ( 1) -


ಸಹ್ಯಾದ್ರಿ ಖಂ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ * ೨೮ |

* ಈ ಪದ್ಯ ಕ ಪ್ರತಿಯಲ್ಲಿಲ್ಲ .
ಹದಿನಾರನೆಯ ಸಂಧಿ

ಪಲ್ಲ : ಕಾರ್ತಿಕೇಯ ಸನತ್ಕುಮಾರಗೆ

ಪ್ರೀತಿಯಿಂ ಖಟ್ವಾಂಗಿ ಕರಜದ

ಪೂತಿತನದಿಗಳ ಕಥೆಯು ವಿಸ್ತರವಾಗಿ ತಿಳುಹಿದನು

ಕೇಳು ಶೌನಕನದರ ಮುಂದಕೆ

ಶೈಲ ವರ ಸಹ್ಯಾದ್ರಿಯುದ್ಭವ

“ಮೇಲೆ ಮಾಲಾಕಾರದಲಿ ಖಟ್ವಾಂಗಿ ನದಿಯಿಹುದು

ಆಲಿಗವನಿಯ ವೇಣಿಯಂದದಿ

ಮೇಲೆ ಭೂಷಣದಂತೆ ಮೌನಿಗ

ಛಾಲಯಗಳೆಸೆದಿರ್ಪುದಲ್ಲಿಯೆ ? ಬ್ರಹ್ಮತೇಜದಲಿ

8 [ ತುರು ] ಬಿಗಳವಡಿಸಿರ್ದ ಕುಸುಮದ

' ಸರದ ತೆರದಲಿ ಸಾಲು1°ಗೃಹದಲಿ10

ವೆರೆವತೇತಾಗ್ನಿಗಳು 11ಧವುದ11 ದಿವ್ಯಪರಿಮಳವು

ಧರಿಸಿದರಳಿದ ಕುಸುಮ12ಸೌರ12ಭ

ಕೆರಗುವಳಿ ರುಂಕಾರದಂದದಿ13

ಧರಣಿಯಾವರರ ವೇದಘೋಷದಿ ನದಿ 14ವಿ14ರಾಜಿಸಿತು

ವರ ಮುನಿಯು ಜಾಬಾಲಿಯಾಶ್ರಮ

ವೆರೆದಿಹುದು ಖಟ್ವಾಂಗಿ ತೀರದಿ

ದುರಿತ ಶತಸವಾ15ಸ್ಥಳದಿ ನಾಶ' ವು16 ಪಶ್ಚಿಮಾಚ್ಛಿಯನು

ಹರಿದುಕೂಡಿತು ಪುಣ್ಯನದಿಯಿದು

ಸರಸಕಥೆಯಿಹು17ದದಕೆ ಪೂರ್ವದೊ

ಳೊ ? ರೆವೆ ಕೇಳಿ ಸುನಂದ18ಕಾ18ಖ್ಯದ ಗ್ರಾಮದೊಳಗೊರ್ವ

1 ರು (ರ) 2 ಗಾ ( ಗ) 3 ಮಹಿಮೆಯ ಕೇಳಿ(6 ) 4 ಮಾಲೆಯಾ( ಕ) 5 ಗಿಯ ( 6) 6 ಸ ( )


7 ವಳ ( ಕ ) 8 ಕುಸುಬಿಗಳವಡಿಸಿ ( ಕ) ತರುರುಚಿಗಳಡಗಿ ( ) 9 ರಸದ ( ಕ ) 10 ಗ್ರಾಮ

ದೊಳ್ ( ಕ) 11 ಮಾಪದ (೪) 12 ಸೈರು (ಕ) 13 ದದಿ (*) 14 ಯು (ರ) 15 ವೀ: ( )

16 ನ ( ರ) 17 ದೊ (ಕ) 18 ನಾ (ಕ )
೧೦೬
ಸಹ್ಯಾದ್ರಿ ಖಂ

ವೇದ ನಿಪುಣ ಸುಧರ್ಮನೆಂಬವ

ಮೇದಿನೀಸುರಧರ್ಮ ನಿರತನು

ಹೋದುದಿಲ್ಲವ ತೀರ್ಥಯಾತ್ರೆಗೆ ಗೃಹದಲಿರುತಿಹನು

ಐದಿದನು ಕುಶ ಸಮಿತೆ ತರಲೆಂ

ದಾ ದಿನದಿ ಬರೆ ಹುಲಿಯು ಬೆದರಿಸೆ

' ಹಾಯ್ದ ನವ ಭಯಗೊಂಡು ಆಭರದೊಳಗೊಂದು ಮಾರ್ಗದಲಿ

ಹುಲಿಯು ತಪ್ಪಿಸಿ ಪೋಗಲಾ ಸ್ಥಳ

ದೊಳಗೆ ದೂರದಿ ಧ್ವನಿಯ ಕೇಳಿದ

ನಳಲುತೆನುರಕ್ಷಿಸೆನ್ನುವ ಸ್ವರವನಾಲಿಸುತ

ತಿಳಿ? ದೆ? ನಿದನೆಂದಲ್ಲಿ ಪೋಗಲು

ನಿಲುಕಲಾರದ ಘಾತಭಾವಿಯ

ಒಳಗೆ ದೂರ್ವೆಯ ಹಿಡಿದು ನೇಲುತಲಿಹರು ನಿರ್ಜನ1೦ದಿ

ಏಕೆ ದೂರ್ವಾಧಾರದೊಳಗಿಹಿ

ರೀ ಕಥೆಯ ಪೇಳೆನಲು 11ಪ್ರೇ11ಲ್ಲರು

ಶೋಕಿಸುತ 12ನಿನಗಾವ 12 ಪಿತೃಗಳು ನಮ್ಮ ವಂಶದಲಿ

ಏಕಕಾಲದಲೊಬ್ಬನಾದರು

ಶ್ರೀಕರದ ಕ್ಷೇತ್ರದಲ್ಲಿ ಪಿಂಡವ

ಹಾಕಿ ತರ್ಪಣವಿತ್ತುದಿಲ್ಲವು ಪುಣ್ಯದಿವಸದಲಿ

ಗಂಗೆಯೊಳು13ಗಯೆ ಚಕ್ರ18ವರದೆಯೊ

qುಂಗಭದ್ರೆಯೊಳ್ ವೆಂಕಟಾಚಲ

ಮಂಗ14ಲದ14 ಶ್ರೀಶೈಲ 15ವರ ಖLಟ್ಯಾ೦16116 ನದಿಯೊಳಗೆ

ಶೃಂಗರದ ಧನುಷ್‌ಟಿಸೇತುವೆ

ಯಂಗದ17 ಲಿಯಾ17 ಕುಂಭಕೋಣದ

18ಸಂಗವುವುವಾ18 ನದಿಗಳೊಳು 19 ಕು19 ಟಚಾದ್ರಿಪರ್ವತದಿ

1 ನಿಷ್ಠ (ಕ) 2 ಪೊಗಲು ಹುಲಿವನದಿ (*) 3 ಬೆರಸಿತು ಇದಕವನು (ಕ) 4 ವೇಗದಿ

ರಾಜ ( ಕ) 5 ಹೈದನಾ (ಕ) 6 ದ ನಾಸಿಕವ ( ) 7 ಯೆ ( 1) 8 ದನು ( ) 9 ದರ್ಭೆ (


10 ಲ (ಕ) 11 ಕೇ ( ಕ) 12 ಲಿದನಾ ( ರ) 13 ವರ ಗಯೆಯು( ಗ) 14 ಲ ( ಕ) 15 ಖ (ಕ)

16 ಗಿಯ ( ಕ) 17 ಲಿ ( ಗ) 18 ಸಾಗರ ಸಂಗಮದ ( ಕ) 19 ವರ ಕು ( 7)


೧೦೭
ನಾರನೆಯ ಸಂಧಿ

ಕ್ರಮದಲೀಪರಿ ಬಹಳ ತೀರ್ಥವು

ನಮಗೆ ತೃಪ್ತಿಯು ಬ್ರಹ್ಮ ಸೃಷ್ಟಿಯ


2
ವಿಮಲವಾ ಗೋಕರ್ಣ ಕ್ಷೇತ್ರದಿ ನಮ್ಮ ವಂಶದಲಿ

3ಕ್ರಮದೊಳಗೆ ಸೇವಿಸುವರರಿಯರು

ನಿಮಗೆ ಗೃಹದಾಸೆಯಲಿ ಜೀವನ

4ವಮಿತತೃಪ್ತಿಯ ಸುತರ 5ಕಾಣೆವು ನಮ್ಮ ವ್ಯಥೆಯಿಂದ

ಈ ತೆರದಿ ದುಖಿಸುವ ಪಿತೃಗಳಿ

ಗಾತ ನುಡಿದನು ನಿಮಗೆ ತೃಪ್ತಿಯು

ಯಾತರಿಂದಹುದೆನಲು ನುಡಿದರು ಶೋಕಿಸುತ್ತ' ಸುತಗೆ

ಪೂತವಾಗಿಹ ಸಹಜಾತೆಯ

ಲಾ ತಟದಿ ಖಟ್ವಾಂಗಿನದಿಯಲಿ

10ನೇ ತೆರಳಿ10 ಸಂಕಲ್ಪಯುಕ್ತದಿ ಸ್ನಾನವನ್ನು ಮಾಡು

ಪಿಂಡದಾನಶ್ರಾ11ದ್ದ 11ಕರಣಂ

ಗೊಂಡು ಜಾಬಾಲೀಶಲಿಂಗಕೆ

ದಿಂಡುಗೆಡೆದಾ ಶಿವನ ಪೂಜಿಸಿ ವಿಪ್ರಭೋಜನದಿ

ಕಂಡೆವಾದರೆ ಗತಿಯ ನಿನ್ನೊಳು

ಗಂಡುಸಂತಾನಗಳು ನಡೆವುದು

ಪಂಡಿತನು ನೀ ಪೋಗು ಬೇಗನೆ ಬಂದನಾ ವಿಪ್ರ

ಆ ಸುಧರ್ಮನು ತೆರಳಿ ಬರೆ ವನ

ವಾಸಿ ವರದಾನದಿಯ ಸ್ನಾನದಿ

ತೋಷಿಸು12312 ಮಧುಕೇಶ್ವರಂಗಭಕ್ತಿ13ಯೊಳು13 ನಮಿಸಿ

ಭಾಸುರದ14ಸೌ14 ದಾಖ್ಯ ಪುರಕೆ ಪ್ರ

ಕಾಶಿಸುವ ಸಹ್ಯಾದ್ರಿಗೈದಿದ

ವಾಸ15ವನ15 ಜಾಬಾಲಿಕ್ಷೇತ್ರಕ್ಕೆ ಬಂದನಾ ವಿಪ್ರ ೧೧.

1 ಲ (1) 2 ರ್= ಖ್ಯ (ಗ) 3 ಭ್ರಮೆಯೋ ( 8) 4 ಎಮಗೆ ( ೪) 5 ಗಾಣಿರಿ ( ರ)

ಯಿಂ (ಕ) 7 ವ (ಕ) 8 ಯು ಆ ( 1) 9 ಗೆಳ( ) 10 ಗೀತೆರದಿ (ಕ) 11 ರ್ದ (6)

2 ವ (ಕ) 13 ಯಲಿ (ಗ) 14 ಸಾ (ಕ) 15 ವಾಕ ( 1)


೧೦೮
ಸಹ್ಯಾದ್ರ

ವಿಧಿಯೊಳಗೆ ಖಟ್ವಾಂಗಿ ನದಿಯೊಳು

ಮುದದಿ ಸ್ನಾನವ ಮಾಡಿ ಪಿತೃಗಳಿ

ಗುದಿತ ಶ್ರಾದ್ಧವ ಮಾಡಿ ಪಿಂಡವನಿಡಲುತಣಕೆ

ಉದಯದರವಿಂದಾಪ್ತನಂದದ

ಲೋದಗಿ ಪಿತೃಗಳು ತೃಪ್ತಿಯಾದೆವು

ಸದಯನೀನೆಂದವನ ಪೊಗಳಿದರಮಲಪುಷ್ಪಕದಿ

ಮಗನೆ ಖಟ್ವಾಂಗಿಯೊಳು ಸೇವಿಸಿ

ಸೊಗಸಿದೆವು “ ನೀ ಸತಿಸುತರು ಸಹ

ಸುಗುಣಪುತ್ರರ ಪಡೆವುದೆನ್ನುತ ಗತಿಗೆ ಸೇರಿದರು

ನಗುತ ಬಂದನು ಮನೆಗೆ ಶಿವನೊಳು

ಒಗುವಿಗೆಯ ಭಕ್ತಿಯೋಳು ಪೂಜಿಸಿ

ಮೃಗಧರನ ಕೃಪೆಯಿಂದ ಪಡೆದನು ಸುಗುಣಬಾಲಕರ - ೧೩

ಕಾಣದಂಧಗೆ ಕಣ್ಣು ಬಂದಂ

ಕತಾ ನರರೋಳಿದು ಸಫಲವೆನ್ನುತ

ತಾನು ಸುಖದೊಳಗಿರ್ದು ಕಾಲಾಂತರದಲಾ ವಿಪ್ರ

ವಾನವಾಸಿಗೆ ಬಂದು ವರದಾ

ಸ್ನಾನದಲಿ ಮಧುಕೇಶಲಿಂಗನ

ಧ್ಯಾನಿಸುತ ಶಿವಪದವ ಪಡೆದ ಸುಧರ್ಮನಂತ್ಯದಲಿ

ಮುಂದಿಹುದು ನರತಂತುವಾಶ್ರಮ

ಸಂಧಿಸಿತು ನದಿ ಕರಜ ಸಿಂಧುವ

ನಂದದೊಳಗಲ್ಲಿಹುದು ಪಾತಾಳದೊಳು? ಜಲಲಿಂಗ

ವಂದಿಸುವ್ರಹಿವರರು ಪೇಳುವೆ

ಚಂದದೊಳಗಾ ಕಥೆಯ ಕೇಳೆ

೧೫
ಹಿಂದೆ ರಾಥಂತರದ ಕಲ್ಪದಿ ಕಶ್ಯಪನು ಜನಿಸೆ

1 ತತುಕ್ಷ ( ರ) 2 ದಿಂದ ಪ್ರಬಂ (ರ) 3 ದಮಲನೆಯೇc( 7) 4 ಗೃಹಕೈದು

5 ತೀ (1) 6 ಕಂ (8) 7 ದಲಿ (1) 8 ರೈ (ಕ)


COF
ಹದಿನಾರನೆಯ ಸಂಧಿ

ಆತನರಸಿಯು ದಕ್ಷನಂದನೆ

ಯಾ ತಳೋದರಿ ಕದ್ರುವಾಕೆಗೆ

ಖ್ಯಾತರಿವರುದಿಸಿದರಂ ವಾಸುಕಿ ತಕ್ಷಕಾನಂತ

ಈ ತೆರದ ಸರ್ಪಗಳು ಜನಿಸಲು

ಭೂತಳದ ಮಾನವರನೆಲ್ಲರ

ಘಾತಿಸುತ ಭಕ್ಷಣವ ಮಾಳ್ವರು ವಿಷದಕುಟಿಲದಲಿ

ಸುರರು ಮೊರೆಯಿಟ್ಟರು ವಿಧಾತ್ರಗೆ

ಧರೆಯೊಳಗೆ ಸರ್ಪಗಳ ವಿಷದಲಿ

ನರರ ಕ್ಷೀಣತೆಯಾಯ್ತು ಕರುಣಿಸು ಜನರಿಗೆಂದೆನಲು

ಪರಮ ಕೋಪದಿ ಬ್ರಹ್ಮನವರನು

ಕರೆಸಿ ನುಡಿದನು ಮಾತೃಶಾಪದಿ

ಕರಗಿ ಕ್ಷೀಣತೆಯಾಗಿ ನೀವೆಂದವರ ಶಪಿಸಿದನು

ಶಾಪಭಯದಲಿ ಬೆದರಿ ಪೇಳರು

ನೀ ಪರರ ಘಾತಿಸುವ ವಿಷದಲಿ

ಕೋಪದಲಿ ನಿರ್ಮಿಸಿದೆ ನಮ್ಮಿಂದಾವ ತಪ್ಪುಗಳು

ಈ ಪರಿಯಲಿರಿಯೆಂದರಿರುವೆವು

ಶಾಪ 'ಹೊದ್ದದ ತೆರನ ಹೇಳೆನೆ

ಪೋಪದತಳಕೆ ವಿತಳ ಪಾತಾಳಕ್ಕೆ ನೀವೆಂದ


೧೮

ಅಲ್ಲಿ ಭೋಗದಲಿಹುದು ಪುನರಪಿ

ಇಲ್ಲಿ ಕಶ್ಯಪಸುತನು ಗರುಡನು |

ನಿಲ್ಲದುದಿಸುವನವನ ದಾಯಾದ್ಯದಲಿ ನಿನಗಳಿವು

ಖುಲ್ಲರನ್ನಿಯೊಳೆಲ್ಲರಳಿವಿರಿ

ಉಳ್ಳ ವರದೊಳಗಿತರರುಳಿವಿರಿ

ನಿಲ್ಲದೇ ಪೋಗೆನಲು ನಮಿಸುತ ಮತ್ತೆ ಕೇಳಿದರು

1 ಗಿರೆ ( *) 2 ಸ್ಮವನು (ಕ) 3 ನೀವೆಂದಾಗಲವರನು ಬ್ರಹ್ಮ ( 1) 4 ಮ ಘತತಿ

ಸು ( 1) 5 ಹುದೆಂ ( ರ) 6 ಪೊಗುವ (1)


೦೧೦
ಸಹ್ಯಾದ್ರ

ದೇವ ಕರುಣಿಸು ಮನುಜಲೋಕದಿ

ಸಾವಿರವುಕೋಟಿಗಳು ಕ್ಷೇತ್ರವು

ಪಾವನದ ದೇವಾಲಯಂಗಳನೆಂತು ಬಿಟ್ಟಿಹೆವು

ನೀವು ದಯದೊಳಗಿಲ್ಲಿ ನಾವಿಹ

ಠಾವ ಕರುಣಿಪುದೆನಲು ಬ್ರಹ್ಮನು

ಸಾವಧಾನದಿ ನುಡಿದನವರಿಗೆ ಕಾಲ ಒದಗಿದರೆ

ನಿಮಗೆ ಹಗೆಯಾದವರ ಕೊಲುವುದು

ಮಿತವದ ಗಾರುಡದಲೌಷಧಿ

'ವಿಮಲ ವಿದ್ಯವ ಕಲಿತ ಮನುಜರ ಭಯವುನಿಮಗಿರಲಿ

ಕ್ರಮವಿದಿಗೆನೆ ಬಳಿಕ ವಾಸುಕಿ

ನಮಿಸಿ ನುಡಿದನು ಭೂಮಿಯೊಳಗಿಹ

ವಿಮಲ ಕ್ಷೇತ್ರಗಳನ್ನು ಕಾಣದೆ ಕಳೆಯಲಾರೆವೆನೆ *

ಬಿಲದೊಳಗೆ ನಿದ್ರೆಯಲಿ ನೀವಿರಿ

ಸುಳಿಯುತೊಂದಾನೊಂದು ವೇದಿ

ಒಲಿಸುತಡಗಿಹರವರು ನಿಮ್ಮನು ಪೂಜಿಸುವವರು

ಸಲಿಗೆಯೋಳುಕೇಳುವೆನು ಧರೆಯೊಳು

ನೆಲಸಿ ಪೂಜಿಸಿಕೊಂಬುದಾಸೆಯು

ಸಲಿಸಬೇಕೆನೆ ಬ್ರಹ್ಮ ಕಾರ್ಯವ ತಿಳಿದು ಪೇಳಿದನು

ಮುಂದೆ ನಮ್ಮಯ ದಿನದ ಕಡೆಯಲಿ

ಸಂದ ವೈವಸ್ವತನ ಕಾಲದಿ

ಅಂದು ಜನಿಸುವ ಶೂರಪದ್ಮನುಮೂವರೊಡಗೂಡಿ

ಒಂದು ಸಾವಿರಕಾಂಡ ಕಲ್ಪದಿ

ನಿಂದಿರಲು ಷಣ್ಮುಖನು ಪುಟ್ಟುವ

ಕೊಂದು ಕಳೆವನು ಲೋಕಕಂಟಕ ದೈತ್ಯರೆಲ್ಲರನು

1 ಗು ( ಕ) 2 ಕ್ರಮದಲಾ ೪) 3 ವಮಿತ ಬಂದವ (6)

* ಈ ಪದ್ಯ ಕ ಪ್ರತಿಯಲ್ಲಿ ೧೮ನೇ ಪದ್ಯದ ಬಳಿಕ ಬಂದಿದೆ ಮತ್ತು ಇಲ್ಲಿಂದ ಮುಂ

೨೬ರವರೆಗೂ ಪದ್ಯಗಳಿಲ್ಲ .
ಹದಿನಾರನೆಯ ಸಂಧಿ

ಪುಣ್ಯ ಧಾರಾನದಿಯ ತೀರ ಪ್ರ

ಸನ್ನ ದೇಶ ತ್ರಿಗರ್ತ ದ್ರಾವಿಡ

ಮುನ್ನ ರಾಮನ ಸೃಷ್ಟಿಯೊಳಗಿಹುದಲ್ಲಿ ಷಣ್ಮುಖನು

ತನ್ನ ಅಂಶದಿ ನಿನ್ನನಿಡುವನು |

ಮನ್ನಿಸುವರವರೇಂದ್ರ ಮೊದಲಾ

ಗಿನ್ನು ಪೋಗೆನಲತಳಕೈದಿದ ಲಿಂಗ ಬೇಕೆನಲು

ಅಲ್ಲಿರುವ ಬಟುಕೇಶ್ವರಾಖ್ಯದಿ

ಚೆಲ್ವ ಲಿಂಗಾಕಾರ ಮೂಜಗ

ಕೆಲ್ಲ ಮೂಲಾಧಾರರೂಪನು ನೆಲಸಿರುವ ನೀವು

ಬಿಲ್ವಪತ್ರೆಗಳಿಂದ ಪೂಜಿಪು

ದೆಲ್ಲವರು ಕೃಷ್ಣಾಷ್ಟವಿರಾ ದಿನ

ದಲ್ಲಿ ನಾರದ ಮುಖ್ಯರೆಲ್ಲನಿಮಿಷರು ಪೂಜಿಪರು

ಎಂದು ಕಳುಹಿದನತಳ ವಿತಳಕೆ

ಬಂದರಿದು ಪಂಚಮಿಯ ದಿವಸದ

ಲಂದು ವರಗಳ ಪಡೆದರದರಿಂ ನಾಗಗತಿಯಾಯು

ಚಂದದಿಂ ಕ್ಷೀರಾಭಿಷೇಕದ

ಲಂದು ಪೂಜಿಸಿ ತಾನ್ನವರ್ಜ್ಯದಿ |

ನಿಂದನಾದರೆ ನಾಗಭಯಹರ ಪರಮಪಾವನವು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೭
ಹದಿನೇಳನೆಯ ಸಂಧಿ

ಪಲ್ಲ : ಸಪ್ತಕೋಟೇಶ್ವರದ ಕಥೆಯನು

ವಿಸ್ತರಿಸಿ ಪೇಳಿದನು ಷಣ್ಮುಖ

ನುತ್ತtರದಿ ' ಶೌನಕಗೆ ನುಡಿದನು ಸೂತನೊಲವಿನಲಿ

ಕೇಳು ಶೌನಕ 'ಪೂರ್ವದಲಿ ಕಮ

ಲಾಲಯನು ಸೃಷ್ಟಿಸುವ ಮೊದಲಲಿ

ಮೂಲಮಂತ್ರವ ಸಪ್ತಕೋಟಿಯ ನಿರ್ಮಿಸಿದನೊಲಿದು

ಮೇಲೆ ಮಂತ್ರವುಸತ್ವವಿಲ್ಲದೆ

ಕಾಲಿಗೆರಗಲು ಬ್ರಹ್ಮ ನುಡಿದನು


0.
ಭೂ ಲಲನೆಯಲಿ? ತಪವ ಮಾಡಲು ಸಿದ್ದಿಯಹುದೆಂದು

ಶರನಿಧಿಯ ತೀರದಲ್ಲಿ ಸದ್ಯದ

ಗಿರಿಯ ಮಲದಿ ಮಂತ್ರಗಣಗಳು

ಹರನ ಲಿಂಗವ ತಮ್ಮ ಹೆಸರಲಿ ನಿಲಿಸಿ ಪೂಜಿಸಲು

ಕರುಣನಿಧಿ ಶಂಕರನು ಲಿಂಗದಿ

ಪರಮ ಪಾವನಮೂರ್ತಿ ಬಂದನು

ಎರಗಿದರು ಮಂತ್ರಗಳು ನುತಿಸುತ ಸಪ್ತಕೋಟಿಗಳು

ಸತ್ವಪಂತರ ಮಾಡಬೇಕೆನೆ

ಚಿತ್ತಚಾರಿಯು ಮಂತ್ರಜಾಲಕೆ

ನಿತ್ಯವಾಗಿರಲೆಂದು ವೀರ್ಯವಕೊಟ್ಟ10ನದರಿಂದ

ಸಪ್ತಕೋಟೇಶ್ವರ11೧11 ಲಿಂಗವು

ಉತ್ತಮದ ನಾಮದೊಳಗಿರುವುದು

ನಿತ್ಯವಾ1ಗಿಹೆನೆನುತ15ಲಿಂಗದಲಡಗಿದನು ಶಿವನು

1 ರಿಸಿ ( ಕ) 2 ( 1) 3 ಮುಖ್ಯ ಮುನಿಗಳು ಶೀಲ ( ಕ) 4 ಜಿ ( 1) 5 ವೇಳೆ

ತೀರ್ಥವ ( 1) 6 ದ ಸೂತ್ರ ( 1) 7 ಲೋಕದಳು (ಕ) 8 ದ ( ) 9 ಳ ( ) 10 ಜೈ (ಕ)

11 ದ ( 7) 12 ಹೆನೆನುತ್ತ (ಕ)
G೧೩
ಹದಿನೇಳನೆಯ ಸಂಧಿ

ಅಷ್ಟವಿ ಯು ಚತುರ್ದಶಿಯ ದಿವಸದಿ

ಮುಟ್ಟಿರುವ ವ್ಯತಿಪಾತಗದಿ

ತಟ್ಟನಬುಧಿಯ ಸ್ನಾನ ದಾನವುಸೋಮವಾರದಲಿ

ಮುಟ್ಟಿ ಪೂಜಿಸೆ ಲಿಂಗರೂಪನ

ಇಷ್ಟಸಿದ್ಧಿಗಳಹುದು ಪಿತೃಗಳಿ

ಗಿಟ್ಟು ಪಿಂಡವ ಶ್ರಾದ್ಧವೆಸಗಲು ತೃಪ್ತರಾಗುವರು

ಹಿಂದೆ ' ಸೌಂದೀ ? ಪುರದಲೊರ್ವನು

ಮಂದವತಿ ದುರ್ಮುಖನ ಪೆಸರಲಿ

ನಿಂದನೊರ್ವನು ಶೂದ್ರ 'ನಿತ್ಯವು ಪ್ರಾಣಿವಧೆ ಹೊರತು

ಒಂದುದಿನ ಭೋಜನವ ಮಾಡನು

ಸಂದುದೀಪರಿ ಬಹುದಿನಗಳು

ಮುಂದುವರಿದತಿ ಹಸಿ10ವಿಲಾ ದಿನ10 ಭೋಜನಕೆ 11ಕು11ಳಿತ

ಆಗ ನೆನಪಿಸಿ12 ಮೋಸಹೋದೆನು

ನೀಗಿ ಕಳೆವೆನು 13ನಿತ್ಯಕರ್ಮವ

14ಬೇಗಪೋಗುವೆನೆಂದು14 ಬಿಟ್ಟನುಭೋಜನವ ಶೂದ್ರ

ಜಾಗಗಳನೋಡುತ್ತ ಬರುತಿರ

ಲಾಗ ಕಂಡನು ಯೋಜನಾರ್ಧ15

ಕ್ಕಾಗಿ ತುಂಬಿದ ಕೆರೆಯನದರೊಳು ಬಹಳ ಪ್ರಾಣಿಗಳ

ಅದರ ಮೇಲಿಹುದೊಂದು ಶಿಲೆ ಬಹು

ಚದುರತನದಲಿ ಕೆರೆಗೆ ನೂಕಿದ

ಸದೆದು ಪೋದ16ವ16 ಜೀವ 17 ಜಾಲವು1 ? ಶಿಲೆಯ 18ಘಾತದಲಿ 18

ಉದ19ಧಿಯೊಳು ತೆರೆ ಉಕ್ಕುವಂದದಿ

ತುದಿಯ ಗಿರಿಯೊಳಗಿರ್ದ 20 ಕೆರೆಗಳು

ಕದಡಿ ಹರಿದವು21 ಜಲವು ಯೋಜನ ಮೂರರಳತೆಯಲಿ

1 ಯ ( 1) 2 ಹ (5) 3 ತತ್ವಬುದ್ದಿಯ (ಕ ) 4 ದಿ ( ) 5 ಜೆ ಖ ( ಕ) 6 ತಪ್ಪ ( ಕ)

7 ಸಂದಾ ( 1) 8ನು ( ಕ) 9 ನಂದವು ( ಗ) 10 ವಿನಲಿ ( 1) 11 ತಾಕು ( ಗ) 12 ಲಿ ( )


13 ನೇಮ ( ಕ) 14 ಹೋಗಿಬನೆ ತಾನೆನುತ( ಸ) 15 ಪರ್ದಾ (ಕ) 16 ದು ( ಕ)
17 ಜಂತುಗಳಾ ( ಕ) 18 ಕೆಳಗೆ (*) 19 ಯದಲ್ಲಿ ಕೆರೆಯುಕ್ಕಿದಂ ( 1) 20 ತೆರೆಗ (6)

ಕೆರೆಯೊ ( m) 21 ದುದು (6)


೧೧ )
ಸಹ್ಯಾದ್ರಿ ಖಂ

ಸಪ್ತಕೋಟೇಶ್ವರನ ಲಿಂಗದ

ಉತ್ತಮಾಂಗವು ನೆನೆದು ಹರಿವುತ

ಉತ್ತರಿಸಿ ಜಲಧಿಯನುಕೂಡಿತು ಕಂಡು ಸಂತಸದಿ

ನಿತ್ಯಕರ್ಮವು ' ಫಲಿಸಿತೆನ್ನುತ

ಮತ್ತೆ ಗೃಹಕವ ಬಂದು ಭುಂಜಿಸು

ತತ್ಯಧಿಕ ಹರುಷದಲಿ ಕಳೆದನು ಬಹಳಕಾಲವನು

ಮರಣಕಾಲವು ಬರಲು ಪಾಶವ

ಕೊರಳಿಗಳವಡಿಸಿದರು ಯಮಭಟ

ರುರತರದ ರೌದ್ರಾತಿರೇಕದಲೆಳೆದು ಪೋಗುತಿರೆ

ತರಣಿಮಂಡಲದಂತೆ ಹೊಳೆವುತ

ಹರನ ಗಣರೈತಂದು ಪಾಶವ

ಹರಿದು ದಿವ್ಯವಿಮಾನವೇರಿಸಿಕೊಂಡರಾಕ್ಷಣಕೆ

ಕೇಳಿದರು ಯಮಭಟರು ಗಣರನು

ಕೀಳುಬುದ್ದಿಯ ಶೂದ್ರನೀತನು

ಓಲಗಕೆ ಸಲುವವನೆ ಪೇಳೆನೆ ಗಣರು ತಿಳುಹಿದರು

ಕೇಳಿವನು ಪೂರ್ವದಲಿ ದುರ್ಮುಖ

ಬಾಲಬುದ್ಧಿಯ ವಿಪ್ರನೋರ್ವನ್

“ ಹೇಳು ಧರ್ಮವನೆನಗೆ ನಿತ್ಯ ? ಲು ' ನಡೆವೆನೆಂತೆನಲು- ೧೦

ಕೇಳು ದುರ್ಮುಖ ನಿತ್ಯ ಭೋಜನ

ಕಾಲದೊಳಗಾದಷ್ಟು ಹಿಂಸೆಯ

ಲೋಲಬುದ್ದಿಯೊಳೆಸ1೦ಗಿ ಭುಂಜಿಸು ಪುಣ್ಯವೆಂದೆನಲು

ಕೀಳು ಮೇಲೆಂದರಿಯದಾತನ

ಬಾಲಭಾಷೆಯ ಸತ್ಯ 11ವೆನ್ನುತ11

ಕಾಲದಲ್ಲಿ ಕೊಲ್ಲುವನು ಜೀವವ ಬಳಿಕ ಭುಂಜಿಸುವ ೧೧

1 ವು ( ) 2 ಘಟ ( 1) 3 ಸಿತ , ಬಹು ( 1) 4 ಳುವುದು ( ಕ) 5 ನು (7) 6 ಕೇಳೆ

ಹೇಳಿದ ( ) 7 ವು ( 1) 8 ದೆ ( ಗ) ೨ ೩ (ಕ) 10 ಯಲೆರ (ಕ) 11 ವೆಂದೇ (6).


೧೧೫
ಹದಿನೇಳನೆಯ ಸಂಧಿ

ಒಂದುದಿನ ಮರೆತಿರಲುಭೋಜನ

ಕೆಂದು ಪೋದವ 1ಬಿಟ್ಟು ಕೆರೆಯೊಳು

ವೃಂದವಾಗಿಹ ಜೀವಜಾಲಕೆ ಶಿಲೆಯನುರುಳಿಸಿದ

ಅಂದು ಜಲ ಉಕ್ಕಿದುದು ಹರಿವುತ

ಬಂದುದೀ ಸಹ್ಯಾದ್ರಿ ಮಲಕೆ

ಬಂದು ತೊಳೆದುದು ಸಪ್ತಕೋಟೇಶ್ವರದ ಲಿಂಗವನು

ಆ ಪ್ರಭಾವವನೆಂತು ಪೇಳ್ವೆವು

ಶ್ರೀ ಪರಾತ್ಪರ ಶಿವನೆ ಮೆಚ್ಚಿದ

ಪಾಪವೆಲ್ಲವು ಹರೆದುದಾಕ್ಷಣ ಮೇಲೆ ದ್ವಿಜಭಕ್ತಿ

ಈ ಪರಿಯ ನಂಬಿಗೆಯ ನೇಮವು

ತಾಪಗೊಳದಿರಿ ಪೋಗಿನೀವೆಂ

ದಾ ಪುರುಷರಾತನನು 'ತಂದರು ಶಿವನ ಲೋಕಕ್ಕೆ ೧೩

ಸಪ್ತಕೋಟೇಶ್ವರದ ಕ್ಷೇತ್ರವ

ದತ್ಯಧಿಕ ಪಾವನವು ಜನರಿಗೆ

ಭಕ್ತಿ20ಯಲಿ10 ಸೇವಿಸಲು ಮುಕ್ತಿಯು ಕಂಡರಘಹರವು

ಉತ್ತಮರು ಕಥೆಯಿದನು ಕೇ 11ಲ್ಲರೆ11

ನಿತ್ಯವಾಸದ ಫಲವು ಬರುವುದು

ಚಿತ್ರ ಜಾರಿಯ ಕರುಣದಿಂದಲೆ19 ಸೌಖ್ಯದೊಳಗಿಹುದು13

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


೧೫

1 ನಿ (ತ) 2 ಸಹ್ಯಾದ್ರಿಯ ಸು ( ಕ) 3 ನ(ಕ) 4 ಹೋ ( ) 5 ನಿ ( ) 6 ನೀಯುತ( 1)

7 ಕೊಂಡ ( 1) 8 ಶೈವ (ರ) 9 ನಿತ್ಯವು ( 7) 10 ಯೋಳು ( ಸ) 11 ಳಲು (1)


12 ವ (ಕ) 13 ಹನುದು (6)
ಹದಿನೆಂಟನೆಯ ಸಂಧಿ

ಪಲ್ಲ : ಭೀಮರಥಿಯೊಳಗಿಂದ್ರ ಪೂರ್ವದಿ

ಕಾಮುಕತ್ವದಿ' ಪಡೆದ ಶಾಪಕೆ

ತಾ ಮರಳಿ ತಪಸಿನಲಿ ಪಡೆದನು ಸೌಖ್ಯರೂಪವನು

ಮುಂದೆ ಬರೆ ನದಿ ಭೀಮರಥಿಯಲಿ |

ಕಿಚಂದದೊಳಗಿಹುದದರ ಸ್ಮರಿಸಲು

ಕುಂದುವದು ಪಾಪಗಳು ದರುಶನ ಸ್ಪರುಶ ಮಾತ್ರದಲಿ

ಹೊಂದುವರು ಕೈಲಾಸವಾಸಕೆ

ವೃಂದಸುರಋಷಿ ಪಿತೃಸಮೂಹಗ

ಳಿಂದ ತೃಪ್ತಿಯ ಪಡೆ ? ವರಮಲದ? ಭೀಮರಥಿಯೊಳಗೆ

ನದಿಯು ಸಹ್ಯಾಚಲದ ಪೂರ್ವದ

ಲುದಿಸಿ ಶ್ರೀಶೈಲವನು ಭೇದಿಸಿ

ತುದಿಗೆ ಕೂಡಿತು ಪೂರ್ವಸಾಗರವನ್ನು ಭೀಮರಥಿ

ಇದರ ದಡದಲಿ ' ಕಾಶ್ಯಪಾಂಗಿರ

ಸದಯ ವಿಶ್ವಾಮಿತ್ರ ಮುಖ್ಯರು

ವಿಧಿಯರಿತು ಸೇವಿಸುವರಿದರೊಳು ಸಿದ್ಧಿಯನ್ನು ಪಡೆದು

ಪಾಕಶಾಸನ ಜಾರಬಂದಿ 10ಯು10

ಸೋಕಿ ಋಷಿಶಾಪದಲಿ ದಿವಿಜರ

ಲೋಕಪದವಿಯ ತಪ್ಪಿ1'ಭ11ಮಿಸುತ ಭೀಮರಥಿಯೊಳಗೆ

ಶ್ರೀಕಮಲಲೋಚನನ ಮೆಚ್ಚಿಸಿ

ಲೋಕವರಿಯೆ ಪುನೀತನಾದನು

ನಾಕಪದವಿಯ ಪಡೆದ ಮುನ್ನಿನ ತೆರದಲಿದರೊಳಗೆ

1 ಖದಿ ತಾ (6 ) 2 + ( ರ) 3 ಅಂಕ) 4 ಷಣ ( ಕ) 5 ಒಂದು ಸ್ನಾನದಿ ವಾಸ


ಕೈಲಾಸೆಂದು ( ) 6 ಗಳೆಲ್ಲರು ಬಂದು ( ಕ) 7 ಯಂತಿರುವರು ( 1 ) 8 ದಿ (ಕ) ೨ ಋಷಿಗಳ
ವಿಧಿಯರಿತು ಸೇವಿಸುವದರೊಳು ಬದಲ : ಬುದ್ದಿಯ ಬಿಟ್ಟು ಸೇವಿಸೆ ಪುಣ್ಯ ಲಭಿಸು

10 ಯ ( 1) 11 ರ ( 7)
೧೧೭
ಹದಿನೆಂಟನೆಯ ಸಂಧಿ

ಶೌನಕನು ಸೂತನನು ಕೇಳಿದ

ನೀ ನುಡಿಯು ಸಂಶಯಗಳಾಗಿದೆ

ನೀನು ಪರಿಹರಿಸೆಮಗೆ ವಾಕ್ಯಾಮೃತದ ಮಧುರದಲಿ

ತಾನುಮೂರ್ಲೋಕಕ್ಕೆ ಇಂದ್ರನು |

'ಏನು ಕಾರಣ ಪಾಕ ಶಾಸನ

ಜ್ಞಾನವಂತನು ಜಾರಬುದ್ದಿಯೊಳೆಂತು ಸಿಲುಕಿದನು !

ಲಲನೆ ಯಾವಳಿಗಿಂದ್ರನಳು+ ಪಿ ದ

ಕಳೆದನೆಂತಾ ಪಾಪಲೇಪವ

ತೊಳೆದನಿದರೊಳು “ನಿರ್ಮಲತ್ವದಿ ಭೀಮರಥಿಯೊಳಗೆ

ಜಲಜನಾಭನ ಕರುಣವೆಂತ್ಯೆ

ಬಳಿಕ ಸ್ವರ್ಗವನೆಂತು ಪಡೆದನು

ತಿಳುಹು ಎನಗದನೆನುತ? ಕೇಳಲು ಸೂತನಿಂತೆಂದ

ಕೇಳು ಶೌನಕ ಸಾವಧಾನದಿ

ಲಾಲಿಸುವದೀ ನದಿಯ ಮಹಿಮೆಯ

ಪೇಳುವೆನು ವರಿದ್ದಲಋಷಿಶ್ವರ ಪೂರ್ವಕಾಲದಲಿ

ಲೋಲಮನಕೃಷ್ಣಾನದೀದಡ

ದಾಲಯದಿ ತಾನಿಹ ಸ್ವನಾಮದಿ

10ಕಾಲ1°ಹರಲಿಂಗವನ್ನು ಸ್ಥಾಪಿಸಿ ತಪ11ದೊಳಿ11ರುತಿಹನು

ಚಲಿಸದಂದದಲುಗ್ರತಪದಲಿ

ಕುಳಿತಿರಲು ವಿಕ ಬೆಳೆದುದು

ಹಲವು ಮೃಗಗಳು ಬಂದು ತುರಿಸಲು ತಮ್ಮ ದೇಹಗಳ

ತಿಳಿಯದಿರ್ದನು ಧ್ಯಾನಬಲದಲಿ

ಬಲಮಥನನಿದ ತಿಳಿದು ಶಂಕಿಸು

ತಳಿಕೆಲಾಳಕಿಯನು ತಿಲೋತ್ತಮೆಯನ್ನು ಕರೆದೆಂದ

1 ಲಕ್ಕೇಶನಿಂ (ಕ) 2 ಕ್ಷೀಣನೇ ಸರ್ವರಿಗೆ (ಕ) 3 ದಿಂದಲೆ (1) 4 ಕಿ (ಕ) 5 ವುದೆ ( 1)

6 ಭೀಮರಥಿಯಲ್ಲಿ ಸ್ವರ್ಗಕಧಿಕವಿದೆ (7) 7 ಹೆನುತ ವಿಸ್ತರಿಸೆ ( ) 8 ಮೇನಕಿ ನದಿಯ ದಡ

ದೊಳಗಾ ( ರ) 9 ವಿಶ್ವ (1) 10 ಕಾಮ (1) 11 ದಲಿ (1)


೧೧೮
ಸಹ್ಯಾದ್ರಿ

ತನ್ನ ಪದವಿಯ ಭಯದಿಪೇಳಿದ

ಚನ್ನೆ ನೀ ಪೋಗಾ ಮುನೀಂದ್ರನ

ಮನ್ನಣೆಯ ಬಗೆಯಿಂದ ಮನ್ಮಥ ಮಾಧವನು ಸಹಿತ

ಭಿನ್ನ ಬುದ್ದಿಯ ಪುಟ್ಟಿಸುವುದೆನೆ

ಕನ್ನೆ ಹೆದರುತ ಬಂದಳಾಶ್ರಮ

3ದುನ್ನತದ ಮನದೊಳಗೆ ಕೃಷ್ಣಾ ನದಿಯ ತೀರದಲಿ

ಕಳುಹಿದಳು ಮನ್ಮಥ ವಸಂತರ

ಲಲಿತ ವನ ಫಲ ಪುಷ್ಪ ಪಕ್ಷಿಗ

ಛಂಲಿವ ಸೊಬಗಿಲಿ ವದನ ಬಂದನು ಜರೆಯದ್ವಿಜನಾಗಿ

ಬಳಲುತೈತಂದವನ ಹುತ್ತವ

ತೊಳೆದು ಮೈದಡಹುತ್ತ ಪ್ರೇಮವ

ಬಳಸಿ ನುಡಿದನು ಮಗನೆ ನೊಂದೈ ತಪದ ನಿಷ್ಟುರದಿ

ಮದ್ದಲನು ಕಣ್ಣೆರದು ಕಂಡನು

ವೃದ್ದಬ್ರಾಹ್ಮಣ' ನದ' ರ ಮಂದಿಹ

ಮುದ್ದು ಸುರಿವಂದದಲಿ ಮಮರನಡಿಯ ನೆಳಲೊಳಗೆ?

ಹೊದ್ದಿ 10ರುವ ಚೆಲುವೆಯ ತಿಲೋತ್ತಮೆ10

ಬದ್ದ ಕಂಚು11ಕೆಕುಚದ11 ಭಾರಕೆ

18ಮಧ್ಯ ಬಳುಕಲು ಕೋಕಿಲಸ್ವರ12 ಮಂದಗಾನದಲಿ

ಅರಳಿರುವ ನವಕುಸುಮಜಾಲ1313

ಪರಿಮಳವ 14ಕೊಂಬಳಿಯ ಧ್ವನಿಗಳ

15ವರಿಗಿಳಿಯ16 ಕೋಗಿಲೆಯ ರವದಲಿ ಶೋಭಿಸು16ವ16ವನದಿ

ಕಿರುಬೆ17 ಮ17ರು ತಂಗಾಳಿಯೊಳಗಾ

ಹರಿಣಲೋಚನೆ ನೂಪುರಧ್ವನಿ

ಮೆರೆವ ಸರ್ವಾಭರಣಶೋಭೆಯ ಸತಿಯ ಮುನಿ ಕಂಡ

1 ವ( ) 2 ಸೆಂ ( ) 3 ಕು ( ) 4 ನನಂ ( ಗ) 5 ದುಷ್ಪ ( 1) 6 ಳುಕು ( ) 7 ಗದ(

8 ದಿಸುವ ತಾ ಮೂಲವೃಕ್ಷದ ( ರ) 9 ಗೆ ನಿಂದು ( ರ) 10 ಹ ತಿಲೋತ್ತಮೆಯ

ಚೆಲುವೆಯು ( ) - 11 ಕವನ್ನು ( ಗ) 12 ಬದ್ದನಡಗಳು ಬಳುಕೆಕೋಕಿಲ ( 1)


14 ಕೆಂಚುಳಿಯ ಗಿಳಿ( ಗ) 15 ಸ್ವರದೆಗೆವ ( ) 16 ತ ( 7) 17 ವ( )
೧೧
ಹದಿನೆಂಟನೆಯ ಸಂಧಿ

ಮದನನಡಗಿದನನಿತರೊಳಗಾ

ಚದುರೆಯೊರ್ವಳ ಕಂಡು 'ಮೊಹಿಸಿ

ಹೃದಯದೊಳು ಬಹುಗಾಲ ಸಾಧಿಸಿ ಬಂದ ಬುದ್ದಿಯಲಿ

ತಿವಿಧಿಸಿ ಮನದೊಳು ತಿಳಿದು ಶಕ್ರನು

ಮದನ ಸಹಿತೆನ್ನಿನಿತು ಕಾಮಿಸಿ

೧೨
ಹುದುಗಿಹರು ಕಪಟಿಗಳು ಎನುತಲೆ ಮುನಿಪ ಕೋಪಿಸಿದ

ಭೀತಿಗೊಂಡು ತಿಲೋತ್ತಮೆಯು ಬಹು

ಕಾತರಿಸಿ ಚರಣದಲಿ ಬಿದ್ದಳು

ತಾತ ರಕ್ಷಿಸು ರಕ್ಷಿಸೆಂದತಿ ಭಯದಿ ನಡುಗಿದಳು

ಆತ ತಿಳಿದಿದನಿಂದ್ರಕೃತಕವಿ?

ಶಿದ ತಪಸಿಜಾರತ್ವವಿದರನು

ಸೋತು ಜಾರತೆಯಿಂದಲಿಂದ್ರನು ' ಘಲವನುಣಲೆಂದ


- ೧೩

ಮನ್ಮಥನು 1°ತಲೆವಾಗೆ ಕರುಣದಿ10

ಸನ್ಮುನೀಶ್ವರ 11ನೀನ11ದೃಶ್ಯನು

ತನ್ನ ಬುದ್ದಿ 1212 ತನಗೆ ಫಲಿಸುವದೆಂದು ಮೊದಲಂತೆ

ಚಿನ್ಮಯನ ಧ್ಯಾನದಲಿ ಮುನಿಯಿರ

ಲಿನ್ನು ಬದುಕಿದೆನೆನುತ ಬಂದಳು

ಕರ್ಮಫಲಗಳ ಪೇಳ ಇಂದ್ರಂಗಾ ತಿಲೋತ್ತಮೆಯು೧೪ -

ಇಂತು ಸ್ವಾರೋಚಿಷದ ಮನುವಿನ

18ಲಂತರದ ಪರಿಯನ್ನ 13 ನಡೆದುದು

ಚಿಂತಿ14ಸುತ14 ದೇವೇಂದ್ರ ಭೂಮಿಯ ನೋಡಬೇ15ಕೆಂದು

ಸಂತಸದಿ ನಿಜರೂಪ16ಕಾ16ಣಿಸ

ದಂತೆ ಬಂದನು ಬಹಳ ಕ್ಷೇತ್ರಗ

ಳಂತ್ಯವಿಲ್ಲದ ತೀರ್ಥವೆಲ್ಲವನೋಡುತೈತಂದ ೧೫

1 ಯೋಚಿ ( 1) 2 ದಲಿ ( ) 3 ವ ( ರ) 4 ರು (6) 5 ವೆ (ಕ) 6 ಗುy ( 1)


7 ತಿಯಿದು ( ಕ) 8 ವಾತಸೀತೊರವಿಟ್ಟ ( ರ) 9 ಹರ) 10 ಮರೆಯಾದನೀಶ್ವರ (ಕ)

- 11 ಕಣ್ಣಿಡಿಯಡಗುವನ (ಕ ) 12 ಯು ( ಕ) 13 ಅಂತದಾ ಪರಿಯಂತ ( 8) 14 ಸದೆ ( ರ)


15 ಕೆನುತ ( ರ) 16 ಗಾ (ರ)
ಸಹ್ಯಾದ್ರಿ

ಬಂದು ಗೋದಾವರಿಯ ಕಂಡನು

ನಿಂದು ಗೌತಮನಾಶ್ರಮದಲ81

*ಸುಂದರಿಯಹಿಯನು ಋತುಸ್ಕಾನವನು ಮಾಡುವಳ

ಹಂದದಿಹ ದೃಷ್ಟಿಯೊಳುನೋಡಿದ

ಬಂಧಿಸಿದನವ ಮದನಬಲೆಯೊಳ

ಗಿಂದುನೋಡುವ ನಿವಳ ರಮಿಸುವ ಯತ್ನವೆಂತೆನುತ


- ೧೬

6ವನದೊಳಡಗಿದನಿಂದ್ರ ನಡು ಯಾ

ಮಿನಿಯೊಳಗೆ ಕುಕ್ಕುಟನ ಸ್ವರದಲಿ

ಧ್ವನಿಯ ಮಾಡಲು ಸ್ನಾನಕಾ ಮುನಿ ಗೌತಮಿಗೆ ಬಂದ

ಮನದ ಭಯದೊಳಗಿಂದ್ರ ಪೊಕ್ಕನು

ವನಿತೆಯನು ಚುಂಬಿಸಲಿ? ದೇನೆ' ನೆ

ಎನಿತು ಹೊತ್ತುಂಟೆಂದು ನೋಡಿದೆನೆನುತ ರಮಿಸಿದನ

ಗೌತಮನುಗೋದಾವರೀನದಿ

ಯಾ 10ಟಕೆ10 ಪೋn1111 ಕಂಡನು

ರಾತ್ರೆ ಬಹಳವನಡುಗಣಂಗಳ12ನದಿಯು12 ಮಲಗಿರಲು

ಏತಕೀ ಭ್ರಮೆಯೆನುತ ಬಂದನು

ಮಾತನಾಲಿಸುತಿಂದ್ರ ಹೊರಟನು

ಈತನಾರೆಂದರಿದು ಸುಡುವಂ13 13ವನನೀಕಿಸಿದ ೧೮

ಎಲವೊ ಬ4ಲು ಸಾಹಸವಾಗಿಹ

ಲಲನೆಯರಭೋಗಿಸುವೆ ಮತ್ತೂ

ಚಲಿಸುತಿಹೆ 15ಮೋಹದೊಳಗ15ದರಿಂ ನಿನ್ನ ದೇಹದಲ್ಲಿ

ಹಲವು ಭಗಮಯವಾಗಲೆಂದಾ

ಲಲನೆಯನು ಶಿಲೆಯಂತೆ ಬಿದ್ದಿ 16ಹೇ16

ಶಿಲೆ11ಯ17 ನೀನಾಗೆಂದು 18818 ಕಿಸಿ ಸ್ನಾನಕೈದಿದನು ೧೯

1 ಲಿಹ ( ) 2 ಸೌc (ಕ) 3 ದೀಯ (*) 4 ಡಿದ (ಕ) 5 ತನಗೆಂದ (ಕ)


6ಅವಳೊ ( ) 7 ಲಂಬೇಡೆ ( 1) ಇ (7) ೨ ಟೆನು ( ಕ) 10 ಪಾಕಕೆ ( 1) 11 ಗೆ ( 1)

12 ಅಡಿಯು ( ) 13 ತ ( 7) 14 ಹು ಸಹಾ ( f) ಲು ಸಾದಶ್ರ ( 1) 15 ಮನ

ದೊಳಗೆ ಅ (ಕ) 16 ಹ (ಕ) 17 ಯು ( ಸ) 18 ಈ ( 8) .


ಹದಿನೆಂಟನೆಯ ಸಂಧಿ

ಕರಗಿದಳು ಕಾಲೆರಗಿ ನಾನಿದ

ನರಿಯೆನಜ್ಞಾನದಲಿ ಬಂದುದು

ಕರುಣಿಸುವುದೆಂದಬಲೆ ಹಲುಬಲು ದಯದಿ ಮುನಿ ನುಡಿದ

ಬರುವನಾ ಶ್ರೀರಾಮ ಜನಕನ

ವರ ಸುತೆಯ ಪರಿಣಯಕೆ ಕೌಶಿಕ

೨೦ |
ಪರಮಋಷಿ ಸಹವಿಲ್ಲಿ ಚರಣವು ಸೋಂಕೆ ಮೋಕ್ಷವದು

ಎನಲು ಶಾಪಗ್ರಸ್ತನಿಂದ್ರನು

ತನುವಿನಲಿ ಭಗವಾಗಿ 'ಹೊಲ' ಸಿಲಿ

ಜುಣುಗುತೈದಿದ ಸಹ್ಯಕಂದರ ಮರೆಯೊಳಡಗಿದನಂ

ಅನಲ ಗುರು ಮೊದಲಾದ ದಿವಿಜರು

ಮನದ ದುಗುಡದಲಿಂದನೆಲ್ಲಿಹ

ನೆನುತ ಬಂದರು ಬಹಳ ಕಾಲದ ಮೇಲೆನೋಡುತ್ತ

ಧರಣಿಯಲ್ಲಿಕುಮಾರಧಾರಾ

ವರ ನದಿಯ ತೀರದಲಿ ವಾಸುಕಿ

ಇರಲು ಕೇಳಿದರಿಂದ್ರ ಶಾಪವ್ ಇರುವ ದೇಶವನು

ಮರುಗಿ ಬಹುಪುರ ವನಗಳರಸುತ

ಬರುತ ಕಂಡರು ನಾಚಿಕೊಂಡಿಹ

ಸುರಪತಿಯ ಕಾಣುತ್ತ ದುಃಖಿಸಿ ಬಳಿಕ ಗುರು ನುಡಿದ ೨೨

ಭೀಮರಥಿಯಲಿ ಸ್ನಾನಮಾತ್ರದಿ

ಕಾಮಿತವ ಕೇಶವನು ಕರುಣಿಪ

ನೀ ಮನಸ್ಸಿನ ವ್ಯಥೆಯ ಬಿಡು ನಡೆಯೆಂದು 10ಕಳುಹಿದನು10

ಆ ಮಹಾನದಿಗೈದಿ ಸ್ನಾನವ

ನೇಮ11ದಿಂ11 ಮಾಡುತ್ತ ಹರಿಯನು.

ಕೋಮಲದ ಮೂರ್ತಿಯನು ಪೂಜಿಸೆ ಬಹಳ ಕಾಲದಲಿ


೨೩

1 ಮುನಿ ( ) 2 ಸೋ ( 8) 3 ಯ ( ) 4 ಹೆ ಲಿ ( 1) 5 ದಿ ಇ೦ (7) 6 ತ ( ಕ)

7 ಲಿ ಕೌ ( 6) 8 ವು (ಕ) ೨ ವನಗಳಲಿ ಅ ( 7) 10 ಕರುಣಿಸಲು (ಕ) 11 ದಲಿ ( 1)


ಸಹ್ಯಾದ್ರಿ ಖಂ

ಮನದ ಭಕ್ತಿಗೆ ಮೆಚ್ಚಿ ಬಂದನು

ಚಿನುಮಯನು ವರ ಶಂಖ ಚಕ್ರವು

ಕನಕ ದಿವ್ಯಾಂಬರವು ಕೌಸ್ತುಭ ವೈಜಯಂತಿಗಳ!

ಮನಮಥನ' ಪಿತ ಮಕರ ಕುಂಡಲ

ವಿನುತೆಣಂಗನ ಮೇಲೆ ನೀಲದ

ಘನ ಶರೀರದ ಹರಿಯು ಬಂದನು ಪುಣ್ಯ ವಿಗ್ರಹನು

ನಿತ್ಯ ವಿಶ್ವಂಭರಣಶೀಲನು

ವೃತ್ರ ವೈರಿಯು ತಪವ ಚರಿಸುವ

ಹತ್ತಿರನುಭಾಪಿಸುವ ವಿಶ್ವಂಭರೆಯ ಶೋಭಿಸಿದ

ರತ್ನಮಯ ಮುಕುಟಗಳು ಮೊದಲಾ'

ದಂತವರಾಭರಣಗಳ ಧರಿಸಿದ

ಕಸ್ತುರಿಯ ಪರಿಮಳದ ವಿಶ್ವಂಭರನು ರಂಜಿಸಿದ ೨೫

ಕಂಡು ಸಾಷ್ಟಾಂಗದಲಿ ನಮಿ1°ಸುತ10

ದಿಂಡುಗೆಡದಿರೆ ಬಂದೆನೇಳೆ

ಕಂದ ವರವನು ಕೇಳು ಕೇಳೆನೆ ನಿಂದು ಕೈಮುಗಿದು

ಭಂಡನಾದೆನು ಮುನಿಯ ಶಾಪದಿ

ಕಂಡು ಕಾಣದ ಮ11111ದಿ ಕೆಟ್ಟೆನು |

ಪುಂಡರೀಕಾಂಬಕನೆ ರಕ್ಷಿಸು ರಕ್ಷಿಸೆಂದೆನುತ

ಹರಿ ವಿನಾಯಕ ಕೇತು ನಿರ್ಜರ

ನೆರೆ ವಿನಾಯಕ ವಿಘ್ನನಾಶಕ

ಕರವಿನಾಯಕ ಜನಕ 12ಸೇರಿದೆ1ಜಯವಿನಾಯಕನೆ

ಪೊರೆವುದೆನ್ನ ವಿನಾಯಕ13ನೆ13 ನೀ

11ಪರವ ಕರುಣಾ14ಸಿಂಧು ರಕ್ಷಿಸು

ತರಳ ಬುದ್ದಿ 15ಯಲಿ15ನಿತು ಫಲಿಸಿತು ವ್ಯಥೆಯ ಬಿಡಿಸೆಂದ

1 ಧರ ( 1) 2 ನಸಿಜನ ( ಗ) 3 ನ ( ರ) 4 (ಕ) 5 ಹವಿರ್ಬವಿಶ್ವ (ಕ)

6 ಶೋಕಿಸುತ್ತ (ಕ ) 7 ಮಕುಟವು ದಿವ್ಯ ಸರಗಳ ( ) 8 ( 1) 9 ಹ (7) 10 ಸಿದ

11 ದ ( 1) 12 ಶ್ರೀಸಿರಿದೆ (ಕ) 13 ನ (*) 14 ಕರುಣವಾರುಧಿ (ಕ) 15 ಯು ಇ ( 1)


೧೨ .
ಹದಿನೆಂಟನೆಯ ಸಂಧಿ

ಏಕೆ ಮರುಗುವೆ ಏಳು ವಿಪ್ರರು

ಬೇಕು ಬೇಡೆಂಬಂತೆ ನಡೆವರು

ಶೋಕಿಸಿದರೇನಹುದು ಬ್ರಾಹ್ಮಣ ಶಾಪ ಕಠಿಣವಿದು?

ಲೋಕತರಕೀ ಭಗವು ನೇತ್ರವ

ನೇಕದಾಕಾರದಲಿ ತೋರ್ಪುದು

ಕಾಕುಬುದ್ಧಿಯ ಫಲವು ತಪ್ಪದು ದ್ವಿಜರ ಕೋಪವಿದು

ಸಿಟ್ಟಿನಲ್ಲಿ ಪ್ರಹರಿಸುವರಲ್ಲದೆ

ಮುಟ್ಟರವನಿಸುರರು ಶಸ್ತ್ರವ

ನಿಟ್ಟಶಾಪವು ಕೊಟ್ಟ ವರಗಳಮೋಘವಾಗಿಹುದು

ಪಟ್ಟವಾಳುವ ದೊರೆಗಳುರಗನು

ಸುಟ್ಟು ಕೊಲ್ಲುವ ಬೆಂಕಿ ದ್ವಿಜರಿವ

ರಿಟ್ಟು ಮುನಿದರೆ ಕೇಡು ತಪ್ಪದು ನಾಶಕಾರಣವು

ದೊರೆ ಮುನಿದರನ್ಯತ್ರ ಸುಖ 5ಕ

ಟ್ಟು ರಿಯೊಳಳಿದುಳಿದಷ್ಟು ಕೆಡದಿ

ನ್ನು ರಗ ಕಚ್ಚಿದರವನು ಮಡಿವನು ದ್ವಿಜರು ಕೋಪಿಸಲು

ದೊರೆಯುರಿಗಳುರಗಾದಿ ಭಯದಿಂ

ನರಳಿ ಸರ್ವ' ವು ಪೋಗುತಿಹಪರ

ವೆರಡರಲಿ ಸೌಖ್ಯವನು ಕಾಣತನು ಬ್ರಹ್ಮತೇಜವಿದು

ಭೂಮಿಗಿವರೇ ದೇವರದರಿಂ

ನಾಮಭೂಸುರರೆಂ ಬರಿದರಿಂ

ದಾ ಮಹಾಮಾಯೆಯಲಿ ಮೋಹಿತರಾಗಿ ಮರೆದಿಹರು

ಕಾಮಿನಿಗೆ ಪತಿಸೇವೆ ಸುಲಭವು

ಸ್ವಾಮಿ ಸೇವೆ'®ಯೆ ಸುಲಭ10 ನೃತ್ಯಗೆ |

ನೇಮದಿಂ ಪಿತೃಸೇವೆ ಸುತರಿಗೆ ದ್ವಿಜರ ಭಕ್ತಿ11ಯಿದು11


೩೧

- 1 ವುದು ( ) 2 ದುಸ್ತರವು ( ಗ) 3 ಪರ (ಕ) 4 ಶಾ (6) 5 ಉಂಟು ( 1)

6 ನ ತೆರದಲೆ ( 1) 7 ರು (1) 8 ರು ( 1) ೨ ದು ಅರಿದರಿ ( ಕ) 10 ಯುಶೂದ್ರ ( 1)

11 ಯಲಿ( ಕ)
ಸಹ್ಯಾದ್ರಿ ಖಂಡ

ಕ್ಷೇಮ ಸುಲಭದಿ ಸಾಧ್ಯ ಸರ್ವರಿ

ಗೀ ಮತವು ತಾವರಿತು ವಿಪ್ರ

ಸೋಮ'ಕಹಿತವ ಮಾಡದಿರುವುದು ವೃದ್ಧಿ ಕಾಮಿಂಗಳು

ನೀ ಮರಂಗದಿರು ಪೋಗೆನುತ್ತಭಿ

ರಾವನಡಗಿದನಿನಿತು ಸಾಕೆಂ.

ದಾ ಮನದಿ ಯೋಚಿಸುತಲಿಂದ್ರನು ಹರುಷವನು ತಾಳಿ * ೩.೨


-

ಮರುಗದಿರು ಪೋಗೆನುತಲಡಗಿದ

ಸರಸಿಜಾಕ್ಷನು ನಿಮಿಷ ಮಾತ್ರದಿ

ಸುರಪತಿಯು 'ಸೌಖ್ಯದ ಶರೀರನ ಕಾಣದಳವಳಿದು

ಹರಿಯ ಸಿರಿಮೂರ್ತಿಯನ್ನು ನೆನೆನೆನೆ

ದುರಂತರದ ಭಕ್ತಿಯೋಳು ತನ್ನಯ

ಪುರಕ್ಕೆ ಬಂದನು ಪೂರ್ವದಂದದಿ ಸ್ವರ್ಗಪಾಲನೆಗೆ

ತನಗೆಯನುಭವವಾದಡಾಗಲಿ

ಜನರಿಗಿದು ಕಣ್ಣಂತೆ ಕಾಣುವು

ದಿನಿತು ಸಾಕೆಂದೆನುತ ಮನದಲಿ ಹರುಷವನು ತಾಳಿಕೆ

6ಕನಕರಥದಲಿ ದಿವವ ಸಾರ್ದನು

ಅನಿಮಿಷರು ಸಹ ಸುಖದಲಿರುತಿಹ

ರಿನಿತು ಮಹಿಮೆಯ ಭೀಮರಥಿಯಲಿ ಹರಿಯ ಸಾನ್ನಿಧ್ಯ- ೩೪

ಅಲ್ಲಿ ಬ್ರಹ್ಮ ಕ್ಷತ್ರ ' ವೈಶ್ಯರು

ಎಲ್ಲ ವರ್ಣವು ಶೂದ್ರರೊಳಗಾ

8ಗಿಲ್ಲಿ ಸ್ನಾನವ ಮಾಡಿ ಸತ್ಕರ್ಮಗಳ ವಿರಚಿಸುತ

ಫುಲ್ಲನಾಭನ ಪೂಜಿಪುದರಿಂ

ದುರ್ಲಭದ ಫಲಗಳನು ಪಡೆವರು

ಚೆಲ್ವ ನದಿ ಈ ಭೀಮರಥಿ ಇದ ಕೇಳಗಘಹರವು

- 1 ಬಾಹಿರರವರು ತಾವೇ ( ಕ) 2 ಸುಂದರ ( ಕ) 3 ರಾಗದು ( ಕ) 4 ದೊಳು (

5 ಳ ( ಕ) 6 ಚಿನುಮಯನ ಕರುಣವನು ಗಳಿಸಿದನೆನಗೆ ಬಂದಾಸತ್ತು ಹರಿದುದು: | ವನಿತೆಯರ


ಕಾಮಿಸುವ ದುರ್ಬುದ್ದಿಯನು ಸುಡಲೆಂದ (ರ) 7 ವೈಶಜರೆ ( *) 8 ಗ( ) 9

* ಈ ಪದ್ಯದ ೪ , ೫ , ೬ನೆಯ ಪಾದಗಳು ಕ ಕೃತಿಯಲ್ಲಿಲ್ಲ.


೧೨೫
ಹದಿನೆಂಟನೆಯ ಸಂಧಿ

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ


೩೬
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ
ಹತ್ತೊಂಬತ್ತನೆಯ ಸಂಧಿ

ಪಲ್ಲ : ಕೃಷ್ಣವೇಣಿಯ ಕಥೆಯ ಪೇಳಿದ

ಸೃಷ್ಟಿಯೊಳು ನದಿಯಾಗಿ ದಿವಿಜರು

ಹುಟ್ಟಿದಂದವನೊಲಿದು ಸೂತನು ಶೌನಕಾದ್ಯರಿಗೆ

ಏನ ಹೇಳುವೆ ಕೃಷ್ಣವೇಣಿಯ

ಸ್ನಾನದಲಿ ಮೋಕ್ಷಾದಿ ಲಾಭವು "

ತಾನು ಕೃಷ್ಣಯುಕೃಷ್ಣ ರೂಪವು ವೇಣಿ ಶಂಕರನು

ಆ ನದಿಯು ಹರಿಹರ ಶರೀರವು

ಮೌನಿಗಳು ಪರಬ್ರಹ್ಮವೆಂಬರು

ಕಾನನದಿ ಸಹ್ಯಾದ್ರಿಯಿಂದವತರಿಸಿತೀ ನದಿಯು

ಹರಿಹರರು ನದಿಯಾದರೇತಕೆ

ಪರಕೆ ಪರತರರವರು ಕಾರಣ

ವರಿವ ತೆರದಲಿ ಹೇಳಬೇಕೆನೆ ಸೂತಮುನಿ ನುಡಿದ

ಸರಸಿಜಾಸನ ಜೈಮಿನೀಯಾಂ

ತರದ ಕಲ್ಪದಿ ಶಿವನ ಪ್ರೀತಿಗೆ

ವರ ಮಖವ ರಚಿಸುವರೆ ಕ್ಷೇತ್ರವನೆಲ್ಲ ಹುಡುಕಿದನು

ಕ್ಷಿಪ್ರಸಿದ್ದಿಯ ಕ್ಷೇತ್ರವಾವುದು

ಸರ್ಪಭೂಷಣ ಬಲ್ಲೆನೆನುತಿರೆ

ಕಪ್ಪುಗೊರಳನ ರೂಪ ಬೃಗುಮುನಿ ಬಂದನಾ ಸಭೆಗೆ

ಒಪ್ಪಿರುವ ವಿಧಿಗೆರಗಿ ಕುಳಿತಿರೆ

ತಪ್ಪ ' ದೀತನ' ಮಾತು ಬಲ್ಲನು

ಇಪ್ಪುದಾವ ಕ್ಷೇತ್ರ ಶೀಘ್ರದಿ ಸಿದ್ದಿಯಹುದೆಂದ

1 ನದಿಯ ಮಹಿಮೆಯು ( ಕ) 2 ರೆದ ( ಗ) 3 ಸಾಕ್ಷಾದ್ ( ) 4 ಪೇಳಿದನ

5 ಪ್ರೀತಿಗೋಸ್ಕರ (7) 6 ಸಿದನು ಕಿರಣದ ಚಕ್ರವನ್ನು ಹುಡುಕಿ (ಗ) 7 ನೀತನು ( 1) 8 ವನಾವ



ಕ್ಷೇತ್ರವು ಕ್ಷಿಪ್ರದಿಂದಲಿ ಸಿದ್ದಿಯಹುದೆಲ್ಲಿ (ಕ)
೧೨೭
ಹತ್ತೊಂಬತ್ತನೆಯ ಸಂಧಿ

1ಎಂದು ಬ್ರಹ್ಮನು ಭ್ರಗುವ ಕೇಳಲು

ತಂದೆ ನೀನರಿದಿರುವೆಯಾದರೆ

ಚಂದವಾಗಿಹುದಮಲ ಗೋಕರ್ಣದ ಮಹಾಕ್ಷೇತ್ರ

ಇಂದುಶೇಖರನೊಲುಮೆಯಹುದೆನೆ

ಬಂದನಾತನ ಮಾತ ಮನ್ನಿ ಸ

5ತಿಂದುಮುಖಿ ಭಾರತಿಯು ಗಾಯತ್ರಿಯ ' ನು ಒಡಗೊಂಡು ೪

ಭ್ರಗುಸಹಿತ ' ಹಂಸೆಯಲಿ ಬಂದನು

ಸೊಗಸಿನಲಿ ಸಹ್ಯಾದ್ರಿ ಪಶ್ಚಿಮ

ದಗಲದಲಿ ಗೋಕರ್ಣಕ್ಷೇತ್ರಕೆ ಕಮಲಸಂಭವನು

ಅಗಣಿತದ ಮುನಿಗಣರು ಬಂದರು

ಖಗವರನ ಮೇಲಾದಿಲಕ್ಕಿಯ

ನಗಲದೊಡಗೊಂ1೦ಡಸಿ10ತಮೇಘಶ್ಯಾಮ ಹರಿ ಬಂದ ೫

ಸಕಲ ಸುರರೊಲಗ11ದಿ ಭ್ರಗು11ವನು

ಮುಖದ 12ಅಧ್ವರ್ಯವನ್ನು ಮಾಡಿದ13

ಯುಕುತಿಯಲಿಹೋತಾರನಾದನು ಬ್ರಹ್ಮ ತಾನಂದು

ಸುಕರ14ದಿಂ14 ಭ್ರಗುವಿಟ್ಟ ಲಗ್ನದಿ

15ಪ್ರಕಟದಲಿ ಯಜ್ಞವನು ತೊಡಗಿದ15

ಅಕುಟಿಲನು16 ಗಣಪತಿಯ ಮರೆದನು 17ಯಜ್ಞ 17 ದಾದಿಯಲಿ


ಯಾಗದಾರಂಭಕ್ಕೆ ವಾಣಿಯ

ನಾಗ ಕರೆಯಲು ಸ್ನಾನ ಭೂಷಣ

ಕಾಗಿ ತಡೆದಳು 18ಲಗ್ನ ಮೊರ್ವುದ18 ಕಂಡು ಕಮಲಜನು

ಬೇಗ ಗಾಯತ್ರಿಯನಂ ಕರೆ19ಯಲು19

ಸಾಗಿತಾ 20ಆರಂಭಕರ್ಮವು

ಸೋಗೆಗಂಗಳ ವಾಣಿ 21ಬಂದಳು ಕಂಡಳಿವರಿರವ

1 ಬಂ (1) 2 ರು (ರ) 3 ಅಂ ( ) 4 ಲಾಲಿಸಿ ( ಕ) 5 ಇ ( 1) 6 ಯು ( 1)


1 ರನೊ ( 1) 8 ಸಂದೆ ( ) ೨ ನು ಮೊದಲಾದ 10 ಡಾ ( ಕ) 11 ದಲಭ( ) 12 ಲೈಶ್ವ ( )

3 ಡಲು ( ) 14 ದ ( ಕ) 15 ಮಖವನು ತೊಡಗಿದನು ಬ್ರಹ್ಮನು ( ಶ) 16 ನ ( 8)


17 ಯಾಗ (7) 18 ಆಗಮಿತವನು (ಕ) 19 ದನು ( ರ) 20 ಆರಂಭದ ಸುಕ ( )
21 ನಿ೦ ( )
೧೨೮
ಸಹ್ಯಾದ್ರ

ನೋಡಿದಳು ಗಾಯತ್ರಿ ಬ್ರಹ್ಮನ

ಕೂಡಿ ಕುಳಿತಿರೆ ನೆರೆದ ಸುರರಿದ

ತಿನಾಡಬೇಡವೆ ಕಿರಿಯಳೀಕೆಯು ಜೈಷ್ಟರಾಸನದಿ

ಪಾಡಳಿದು ಕುಳಿತಿಹುದು ಸಲುವುದೆ .

ಕೇಡುಗರು ನೀವೆಲ್ಲ ಚಂಚಲ

* ಗಾಢ ನಿಮಗದರಿಂದ ಜಲವಾಗುವದಂ ನೀವೆಲ್ಲ

ವಂರಳಿ ಗಾಯತ್ರಿಯನಂ ನುಡಿದಳು

ಹರಿವ ನದಿ ನೀನಾಗಿ ಪೋ ' ಗೆನೆ?

ತಿರುಗಿಯಾಕೆಯು ಶಾಪವಿತ್ತಳು ನೀನು ನದಿಯಾಗು

8ಪರಸ್ಪರದಿ ತಮ್ಮೊಳಗೆ ಶಪಿಸಲು

ನೆರೆದ ದಿವಿಜರು ಋಷಿಗಳೆಲ್ಲರು

ಕರಗಿದರು ಚಿಂತಿಸುತ ಶಾಪವು ಕಠಿಣ1 ° ತರವೆಂದು10

ಎಲ್ಲವರು ವಾಣಿಯನ್ನು ಪ್ರಾರ್ಥಿಸೆ .

ಪಲ್ಲಟಿಸಿ ಕರುಣದಲಿ ನುಡಿದಳು .

ನಿಲ್ಲದೀ ನುಡಿ ಒಂದುರೂಪಿಲಿ ನದಿ11ಗಳಾಗುವಿರಿ11

ತಲ್ಲಣಿಸದಿರಿ ಒಂದುರೂಪಿಲಿ

ಚೆಲ್ವಿನಿ ದೇವತೆಗಳಾಗಿರಿ

ಸೊಲ್ಲಿಸಿದ ನದಿ ಎರಡು 12ರೂಪಿಲಿ! ಕಡಲ ಕೂಡುವುದು

ಪುರುಷ ನದಿಗಳು ಪೂರ್ವಕಡಲನು

ತರುಣಿಯರು ಪಶ್ಚಿಮಸಮುದ್ರವ

1318ರಡು ವಿಧದಲಿ ನಡೆವುದೆನ್ನಲು ನದಿಯ ರೂಪಾಯು

ಸರಸಿಜಾಸ14ನು14 ಭೀಮರಥಿ ಶ್ರೀ

ಹರಿಯು ಕೃ15ಷ್ಟೆಯು15 ಹರನು ವೇಣಿಯು

ಮರಳಿ 16 ಬಳಿಕಾ ತುಂಗಭದ್ರೆಯು ಶಂಕರನ ರೂಪು

1 ನು ( 1) 2 ಕೋಳು ( ) 3 09 ( ಕ) 4 ಯೆನ್ನ ಆ ( ) 5 ಡಿ ತಾ ಕುಳ್ಳಿ ( ಕ)

6 ನಾಡೆ ಶಿವನ (1) 7 ಗೆ (6) 8 ತರುಣಿಯರು ( 1) 9 ತಾವ್ ( ) 10 ವೆಂದೆನುತ


11, ಯು ಆಗುವುದು ( 7) 12 ದಡದಲಿ ( ಗ) 13 ನೆ ( 1) 14 ನ ( 1) 15 ವ್ಯಾ ( )

16 ತುಂಗಾ ವಿಷ್ಣು ( 1)
ಹತ್ತೊಂಬತ್ತನೆಯ ಸಂಧಿ

ವೀರಭದ್ರನು ವರದೆ ಷಣ್ಮುಖ

ತೋರಿಸಿದನು . ಕುಮುದ್ವತಿಯ ರೂಪನು.

ಭಾರತಿಯು ಖಟ್ವಾಂಗಿ ವಿರಜಾನದಿಯು ಗಾಯತ್ರಿ

ಕರಜೆ ಸಂಜ್ಞಾದೇವಿಯಾದಳು

ಮೆರೆವ ಕೌಮಾರಿಯು ಸುಶಾಲ್ಮಲಿ

ಸುರನದಿಯು ಶ್ರೀ ತಾಮ್ರಗೌರಿಯು ಚಂಡಿ ಚಂಡಿಕೆಯು

ಕೌಶಿಕೆಯು ಅಘನಾಶಿಯಾದಳು

ಶ್ರೀ ಶರಾವತಿ ಲಕ್ಷ್ಮಿಯಾದಳು

ವಾಸವ 'ಸ್ತ್ರೀ ಶಚಿ ಕಲಾವತಿ ಸುರಸೆ ಸುಮಾಖ್ಯ

ವಾಸ ಕಿಶುಂಭಾವತಿಯು ರಂಭೆಗೆ

ಭಾಸುರದ ಸೌಪರ್ಣೆ ಪಾರ್ವತಿ

ವೇಶಿ ಬಂದಳು ಚಕ್ರ ನದಿಯೊಳಗಾ ತಿಲೋತ್ತಮೆಯು ೧೩

ಧರಣಿ 7ತಾ ವಾರಾಹಿ ತುಳಸಿಯು

ಹರಿವ' ಕುಜ್ಞಾನದಿ ಸುಪರ್ಣೆಯು

ಮೆರೆವ ವಿನತೆಯು ಕದ್ರು ಖೇಟ ಧನುವು ಬಹುವರ್ಷಿ8

ಅದಿತಿ ಕುಟಜೆಯು ದಿತಿಯು ಶಾಂಭವಿ

ನದಿಯು ಜಂಗಾಖ್ಯವು ಸುಕೇಶಿನಿ

ನದಿಯುಮಲ ಚೈತ್ರಲತೆ ನೇತ್ರಾವತಿಯ ನದಿಯಾಯ್ತು10

ದೇವಸೇನೆ ಕುಮಾರಧಾರಾ

ದೇವಿ ಸ್ವಾಹೆ ಇಳಾವತಿನದಿ

ಸಾವಧಾನದ ನದಿಯು ಕಾಂಭೋಜಾದಿ ಸಹದೇವಿ

ಭಾವಜನ ರತಿ 11ಶೌರಿಯಾ11ದಳು

ಸೇವಿತಳು ತಾ ಭದ್ರ12ಕಾಳಿಯು

ಭಾವವಾಯು ರೂಪುನೀಲಿನಿ ಗುಣಕರದ ನದಿಯು12#

1 ದ (ಆ) 2 ದ ( ) 3 ಚೀಕಲಾವತಿ ವಾಡಿ (ಕ) 4 ಕಿ ( ಕ) 5 ಶತಿ ಸುರಸೆ ಸುಮಾ


ವತಿ ಕಲಾವತಿಯು ( ಕ) 6 ಸುಮಾ ( ಕ) 7 ಯೋಳಗಾವಹಿಸುತ್ತಲೇ ತುಳಸಿ ( 8) 8 ದಾಸವ

ಧ್ವಂಸಿ ( ) 9 ಬೈಯು ( ) 10 ಯ ಕಾಂಭೆjಸೀತಾದಿ ಸ್ವಹದೇವಿ (*) 11 ತೀರ್ಥವಾ ( )


12 ಕಾಳಿ ನೀಲಿಯಾದಳು ಚಾಯದೇವಿ ರೂಪುಗುಣಾಕರದ ನದಿಯು (ಕ)
* ಈ ಪದ್ಯದ ೧, ೨, ೩ ನೆಯ ಪಾದಗಳಿಲ್ಲ .
" ೧೩೦
ಸಹ್ಯಾದ್ರಿ ಖ

ಇಂತು ಬಹುವಿಧ ಕ್ಷುದ್ರನದಿಗಳ

ನಂತ ದೇಶದೊಳಾಯು ಲೋಕವು

ಸಂತಸದಿ ಪಾವನವ ಮಾಡುತ ಸುರರು ನದಿಯಾಗೆ

ಚಿಂತಿಸಿದರೀ ವಿಘ್ನ ಕಾರಣ

ವೆಂತೆನುತ ವಿಘ್ನಶವಿರಹಿತ

ಪಂಥವೆಂಬುದನರಿದು ತಂದರು ಶ್ರೀವಿನಾಯಕನ

ಆದಿಯಲಿ ಗಣಪತಿಯ ಪೂಜಿಸಿ

ಸಾದರದಿ ಯಜ್ಞವನು ವಿರಚಿಸಿ

ಹೋದರವಚ್ಛತ6 ಕೋಟಿತೀರ್ಥಸ್ನಾನವನು ಮಾಡಿ

ಶ್ರೀಧರಾಗಿನಿಧಿ ಶಿವನ ಕೃಪೆಯನು

ಸಾಧಿಸಿದರಿದು ಹರಿಹರಾದ್ಯರು

ಹೋದರೀ ನದಿಯಾಗಿ ಕಾರಣವಿದು ಮಹಾಕಥೆಯು


- ೧೭

ಕೃಷ್ಣವೇಣಿಯು ನದಿಯ ಮಹಿಮೆಯ

ನಷ್ಟ ಪೇಳೆಲುಬಹುದು ಸಾಕ್ಷಾ

ದ್ವಿಷ್ಣು ಶಂಕರರೂಪುಗೋಪಿತೃ ಮಾತೃ ಬ್ರಹ್ಮತಿ

ತಟ್ಟದಿರುವುದು ಸ್ನಾನಮಾತ್ರದಿ

10ಕಟ್ಟೆರಕ ಭ10ಕ್ಕಿಯಲಿ 11ಸೇವಿಸಲು

12ತುಷ್ಟಿ ಪಿತೃಗಳಿಗ1 ಹುದು ಶ್ರಾವಣ ಕಾರ್ತಿಕದ ದಿನದಿ ೧೮

ಮಾಧವನ13 ಮಾಸದಲಿ ತಿಂಗಳು

ಆದರದಿ ಸ್ನಾನವನು ವಿರಚಿಸಿ

ವೇದಸಂಪನ್ನರಿಗೆ ದ್ವಿಜರಿಗೆ ಭೋಜನವ ಕೊಡಲು

ಸಾಧಿಸುವ ದೇವೇಂದ್ರಲೋಕವ

ವೇದಸನ್ಮ14314 ಕೃಷ್ಣವೇಣಿಯ

16ಸಾದರದಿ ಕೇಳಿದರೆ15 ಕಥೆಯನು 1ಸ್ನಾನಫಲಸಿದ್ದಿ 16

1 ವತೆಯಾಯು ಲೋಕದಿ ( ಕ) 2 ಸದಿರನೆ ಇಷ್ಟು ( ಗ) 3 ಕರೆದರು (ಸ) 4 ತ

ವೊಲಿದು (ಕ) 5 ಸೆ ( 1) 6 ವರಶ್ರುತ ( 7) 7 ಯಶೋ ( 1) 8 ದ(೫) 9 ದ್ವೀಜ ಮಾತೃ

ಪಿತೃ ಭ್ರಮಕೆ( ಕ) 10 ಭ ( 1) 11 ನಡೆಯ (ಕ) 12 ಪಿತೃಗಳಿಗಿಷ್ಟ ಸ್ವರ್ಗಗಳ (ರ) 13 ದ (ಕ)


14 ತಿಂಗ) 15 ಭೇದ ಬುಡ್ಡಿಯನುಳಿದು (ಗ) 16 ಕೇಳೆ ಸ್ನಾನಫಲ( 1)
೧೩೧
ಹತ್ತೊಂಬತ್ತನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಇಪ್ಪತ್ತನೆಯ ಸಂಧಿ

ಪಲ್ಲ :
ವಾನವಾಸಿಯ ಕ್ಷೇತ್ರ ವರದಾ

ಸ್ನಾನ ಮಧುಕೇಶ್ವರನ ಮಹಿಮೆಯ

ಶೌನಕಾದ್ಯರಿಗೊಲಿದು ವಿಸ್ತರಿಸಿದನು ಸೂತಮುನಿ

ಕೇಳಿರೆ ಮುನಿಗಳಿರ ಷಣ್ಮುಖ

ಪೇಳಿದಂದದಿ ಕಥೆಯನುಸುರುವೆ

ಮೂಲಸೃಷ್ಟಿಯೊಳಜನು ನಿರ್ಮಿಸಿ ಸಕಲ ಲೋಕವನು

ಏಳುನದಿ ನದವೇಳ್ ತಟಾಕಗ

ಲೇಳು ಪಟ್ಟಣವಳು ಉಪಪುರ

ವೇಳು ರಚಿಸಿದನದರ ಪೆಸರನು ಕೇಳು ಪೇಳುವೆನು

ವಾನವಾಸಿಯು ಕುಶವು ಲಂಕೆಯು

ತಾನು 'ಕಾಶ್ಮೀರಿ ಕುಂಡಿನೀಪುರ

ವೈನದಲಿ ಭ್ರಾಮರಿಯು ಮಂದರಿ ಉಪಪುರಂಗಳಿವು

ಸ್ನಾನ1೦ದಲಿ1೦ ಕೃತಯುಗಕೆ 11ಕೌಮುದಿ11

ವೈನತ್ರೇತಾಯುಗಕೆ 12 [ ಬೈಂ ] 12ದವಿ

ಮೌನಿಗಳು ಪೇಳುವರು ದ್ವಾಪರಕಾ ಜಯಂತಿಯನು

ಕಲಿಯುಗದೊಳಾ ವಾನವಾಸಿಯು

ಲಲಿತ ವರದಾನದಿಯ ತೀರವು

ಹಲವು ನದಿಗಳು ಬಂದು ಕಾರ್ತಿಕಮಾಸದಲಿ ತಮ್ಮ

ಒಳಗೆ ಮನುಜರು ತೊಳೆದ ಪಾಪವ

ಕಳೆವುದಕೆ ಈ ನದಿಗೆ ಬಾಹರ

ಮಲಿನವೆಲ್ಲವನುಳಿದು ಪೋಪರು ಶುದ್ಧ ದೇಹದಲಿ ೩

1 ಪುರದಿ ( ಕ) 2 ನಿಳರ (ಗ) 3 ಪೇಳು (7) 4 ವನ (1) 5 ಪರಿಯ ( 1)


6 ಪೇಳೆ ಕೇಳುವುದು ( ಕ) 7 ಶಾಲ್ಮಲಿ (1) 8 ಜಾಹರಿ (*) 9 ರ ( ) 10 ಗಳು ( 1)

11 ಕುಮುದ್ವತಿ ( 1) 12 ಬಂ (ಕಗ)
ಇಪ್ಪತ್ತನೆಯ ಸಂಧಿ

ಉದಯದಲಿ ಶುಚಿಯಾಗಿ ಮಂತ್ರದ

ವಿಧಿಯರಿತು ಸ್ನಾನಗಳು ತರ್ಪಣ

ಸದಯ ಮಧುಕೇಶ್ವರನ ಪೂಜೆಯು ಸರ್ವ ಪಾಪಹರ

ನದಿಯು ವರದೆಯು ಗಂಗೆ ಕೌಶಿಕಿತಿ

4ಯದು ನಿಜವುಶ್ರೀವಾನವಾಸಿಯು

ಅಬುಧರು ಮಧುಕೇಶ್ವರ್‌ನವೀಶ್ವರನೆನುತ ತಿಳಿದಿಹರು

ಪೂರ್ವದಲಿ ಬರ್ಬರದ ದೇಶದ

ಲೊರ್ವ ಮಾರ್ಕಂಡಾಖ್ಯ ವಿಪ್ರನು

ಸರ್ವವಿದ್ಯಾವಂತನಾತಗೆ ಚಂಡಿಯೆಂಬ ಸತಿ

' ಚಾರ್ವರೇ ? ಪತಿಯೊಡನೆ ದ್ವೇಷಿಯು

ನಿರ್ವಹಿಸದವ ಬದಲು ಸತಿಯನು

ಸರ್ವಸಮ್ಮತಿಯಿಂದ ಮದುವೆಯ ಮಾಡಿಕೊಂಡಿಹನು

ಆಕೆಯನು ಬಹುಗಾಲ ಬಿ10ಟ್ಟಿರೆ10

ಭೀಕರದ ಮರಣದಲಿ ಕುಂಭೀ

ಪಾ1111ಮುಖ್ಯದ ನರಕಕಂಡದಿ ಬಿದ್ದು ಬಹುಗಾಲ

ಲೋಕದಲಿ ಬಹುನೀಚಜನ್ಮವ

ನೇಕದಿಂ ದಣಿದಣಿದು ಜನಿಸಿದ

12ಛೇಕಜನ್ಮದಿ ಸಹ್ಯವನದಿ ಪಿಶಾಚಯೋನಿಯಲಿ

ಅಲ್ಲಿ ಬಹುದಿನ ತೊಳಲುತಿರೆ ಬಳಿ

ಕಲ್ಲಿ ದ್ವಿಜ ವೀರೇಶನೆಂಬವ

ನೆಲ್ಲ ತೀರ್ಥವ ತೊಳಲಿ ವರದಾನದಿಗೆ ನಡೆತಂದ

ಬಲ್ಲವನು ಸ್ನಾನವನು ಮಾಡಿದ

ಚೆಲ್ವ ಮಧುಕೇಶ್ವರನ ಪೂಜಿ1313

ಬಿಲ್ವಪತ್ರೆಯು ಕೊಂಡು ಬಂದನು ತನ್ನ ಮಂದಿರಕೆ

1 ಮಹಿಮೆಯು ( 7) 2 ಶಾ ( ರ) 3 ತುಂಗೆ ಕಾಶಿಯು( ಗ) 4 ಇ ( ) 5 ಬದಲು ( 1)

6 ನು ವಿಶ್ವೇಶ್ವರನು (1) 7 ಸರ್ವದಾ( ) 8 ಸಿದವ ಬರಲು (ಕ) ಸಲವಬದಲು ( ) 9 ಪೂ ( )

10 ಟೂರೇ (ಕ) 11 ಪ (ಕ) 12 ನೇ ( 7) 13 ಸೆ ( )


೧೩೪
ಸಹ್ಯಾದ್ರಿ

ಹಸಿವಿನಲ್ಲಿ ಪಿಶಾಚಿ ವಿಪ್ರನ

ನಶನಕೋಸುಗ ತುಡುಕೆ ಕರದೊಳ

ಗೆಸೆವಶ್ರೀಪತ್ರೆಗಳು ಸೋಂಕಲು ಭಯದಿ ನಡುಗುತ್ತ

ವಸುಮತಿಯೊಳಡಗೆಡದು ರಕ್ಷಿಸು

ಹಸನಳಿನಿಂದೆನ್ನನುಳುಹನೆ ,

( ವಿಷಮಜನ್ಮವಿದೇಕೆ ಬಂದುದೆನುತ್ತ ಕೇಳಿದನು

ಜ್ಞಾನ ಬಂದು ಪಿಶಾಚಿ ನುಡಿದುದು

ತಾನು ಹದಿನೈದನೆಯ ಜನ್ಮದಿ

ಮೌನಿ ಮಾರ್ಕಂಡೇಯವಿಪ್ರನ ಸತಿಯು ಪಾಪಿಷ್ಠೆ

ಹೀನೆ ಪತಿಗತಿದ್ವೇಷಿ ಬಿಟ್ಟನು

ತಾನು ಬದಲೊಬ್ಬಳನು ವರಿಸಿದ

ಶ್ವಾನನಂತಿರ್ದಳಿದೆ ನರಕದೊಳಿರ್ದೆ ಬಹುಗಾಲ

ನರಕದಲಿ ಕಲ್ಪಾಂತ ಕಳಿಯಲು

ತಿ ರಿಯಗೊ ? ನಿಗಳಲ್ಲಿ ಜನಿಸಿದೆ

ನೊರೆವೆನಾ ಜನ್ಮಗಳ ವಿವರವ ನೆನೆದು ಬೆದರುವೆನು

ಮೊರೆವ ವ್ಯಾಘ್ರ ಚತುರ್ದ1೦ಶದಿ10 ನೇ

ಸರಿಯಲು ಹದಿಮೂರ11ನೆಯ ಜನ್ಮದ11

ಲಿರುವೆ ಹನ್ನೆರಡರಲಿ 12ಓತಿಯು ನಕುಲಿ ಹನ್ನೊಂದು -

ಸರ13ಟಿ13 ದಶಮದಜನ್ಮ ಹೆಬ್ಬಾ

ವರಿ14ವುದೊಂ14ಬತ್ತರಲಿ 15ಎಂಟರ

ಲೋರಲುತಿಹೆ ಶು16೩1ಕಿಯರಾಗಿ 17ಸೂಕರಿ ಏಳನೆಯ ಜನ್ಮ17

ಆರರಲಿ ಕುಕ್ಕು 18 ಟಿಯಂ18 ವ್ಯಾಲಿ ' ಯು19

ಘೋರ೦ತರವೈದರಲಿ ಇಲಿಯಾ

ಕಾರ ನಾಲ್ಕರೊಳಾಯಿತದು೭೦ ಮೂರರಲಿ ವಾಯ21ಸಿಯಂ21

_1 ಲಿ ಪೈ (ಕ) 2 ಫಲ ಪತ್ರೆ ದೊರಕಲು ( ) 3 ನೆನ್ನುಳುಹ ಬೇಕೆನೆ (1) 4 ಉಸುರು

ಜನ್ಮವಿದೇಕೆ ನಿನಗೆಂದವನು ( ಕ) 5 ಪತಿಗನುಕೂಲ ( ರ) 6 ವನಿಳಿದೆ ( ) 7 ರುಗಿಯೋ ( )


8 ನಾ ಜನ್ಮ ( ರ) 9 ವಾಗಿ ( ಕ ) 10 ಶಿಯೋಳಗೆ ( ಕ ) 11 ರ ( ಕ ) 12 ವಂತಿ ( ಕ) 13 ಟೆ ( 1 )

14 ಯು ಒ೦ ( ೪) 15' ವೆಂ (ಕ ) 16 ಚಿ( ರ) 17 ಭೂಕರಿಯೊಳಗೆಯ ಜನ್ಮ (6) 18 ಟಿವ ( 7)

19 ಜ (ರ) 20 ಜನ್ಮಗಳೆದರೊಳು ನಾ ಸಾರಿಶಲಿಲಿಯು ನಾಲ್ಕರಲಿ (ಕ) 21 ಸವು(7)


ಇಪ್ಪತ್ತನೆಯ ಸಂಧಿ

ಎರಡನೆಯ ಚಾಂಡಾಲಜನ್ಮದಿ

ಕುರುಡಿ ಕುಂಟಿಯು ಕರ್ಣ ನಾಸಿಕ

1ದಿರುವ ದ್ವಾರಗಳೆಲ್ಲ ಕ್ರಿಮಿ ಸುರಿವು ಹೊಲಸಿನಲಿ

ಹೊರಡಿಸಿದರತಿ ಹೇಸಿ ಬಂಧುಗ

ಊರಲಿ ಹಸಿವಿಲಿ ಬಿಸಿಲು ಬತ್ತಲೆ

ಹೊರಳುತಿರೆ ಕಂಡೊರ್ವ ವಿಪ್ರನು ಶಿವಶಿವಾಯಂದ

ನಾಮವನು ಕೇಳಿದೆನು ನಾ ಮೊದ

ಲಾ ಮಹಿಮೆಯದರಿಂದ ನಿನ್ನನು

ಸೌಮ್ಯರೂಪನ ಕಂಡೆನೆಂದಳಲಿದಳು ಪೈಶಾಚಿ

ಸ್ವಾಮಿ ರಕ್ಷಿಪನೆನುತಲವಳನು

ಬ್ರಾಹ್ಮಣನು ಕರೆತಂದ ಪಾಪವಿ


೧೩.
ರಾಮ ವರದಾನದಿಗೆ ಮಧುಕೇಶ್ವರನ ಸನ್ನಿಧಿಗೆ

ಮೊದಲು ಸ್ನಾನವ ತಾನು ವರಾಡಿದ

ನದಿಯ ಜಲದೊಳಗವಳತೋಯಿಸೆ

ಹುದುಗಿದುದು ಪೈಶಾಚ ದೇಹವು ದಿವ್ಯ ತನುವಿನಲಿ

ಸದಯ ಮಧುಕೇಶ್ವರನು ಪೂಜಿಸೆ |

ಉದಯವಾದುದು ವರ ವಿಮಾನವು

ಮುದದಿ ಶಿವಗಣರಲ್ಲಿಗೈದಿದರವಳನೊಯ್ಯುದಕೆ

ಜಗೆ ವಂದಿಸಿ ಬಂದು ಮಣಿಗಣ?

ಖಚಿತ ಪುಷ್ಪಕದೊಳಗೆ ಕುಳಿತಳು

ನಿಜದ ಶಿವಪದವನ್ನು ಪಡೆದಳು ಕ್ಷೇತ್ರವಹಿಮೆಯಲಿ

ತ್ರಿಜಗಕಧಿಕವು ವಾನವಾಸಿಯ

ಸುಜಲ ವರದಾನದಿಯ ಸ್ನಾನದಿ

ಭಜಿಸಿದರೆ ಮಧುಕೇಶಲಿಂಗನು ಕೊಡುವ ಮೋಕ್ಷವನು ೧೫

1 ಇರುವ ದ್ವಂಸಗಳು ಎಲ್ಲ(7) 2 ಕೊಳ್ಳ (ಕ) 3 ಕಾಣೆನೆಂದೊರ( ಕ) 4 ವಾಗ್ವಾದಿ(7)

5 ಹು ( 6) 6 ಅವಳ(7 ) 7 (6)
೧೩೬
ಸಹ್ಯಾದ್ರ

1
ಪೂರ್ವದೊಳಂತೆ ಕುಟಚಾದ್ರಿದುರ್ಗದ

ಲೊರ್ವ ಮಲ್ಲನಪಾಲನಿರುತಿರೆ

ಗರ್ವಿ ಶಬರನು ಹುಂಡನೆಂಬವ ಬಹಳ ಬಲದೊಳಗೆ

' ಸಾರ್ವ ಮಲ್ಲನ ಬಡಿದು ಹೊರಡಿಸಿ

ಪರ್ವತದಿ ತಾನಿದ್ದು ಜನರನ್ನು

ಸರ್ವರನು ಘಾತಿಸುತ “ ಸುಲಿವನು ಗಿರಿಯ ದುರ್ಗದಲಿ

ಒಂದುದಿನ ಬೈಂದವಿಯ ಪುರದಲಿ

ಚಂದದಿಂ ಶಿವರಾತ್ರೆದಿವಸದಿ

ಮಂದಿ ನೆರೆದಿರೆ ಪೂಜೆ ಮಧುಕೇಶ್ವರಗೆ ನಡೆ' ವುತಿರೆ

ಬಂದನಲ್ಲಿಗೆ ಮಲ್ಲಭೂಪನು

ನಿಂದು ವಧುಕೇಶ್ವರನ ಪೂಜೆಗೆ

ಸಂಧಿಸಿರ್ದನು ಶತ್ರುವಾಗೆ ಹುಂಡನಾ ಸ್ಥಳದಿ

ಅರಸು ವರದಾನದಿಯ ಸ್ನಾನದಿ

ಮೆರೆವ ಮಧುಕೇಶ್ವರನ ಪೂಜೆಗೆ

ಅರಳುಮಲ್ಲಿಗೆ ಕೇತಕೀದಳ ಬಿಲ್ವಪತ್ರೆಯೊಳು

ಹರುಷದೊಳು ಪೂಜಿಸುತಲಿರುತಿರೆ |

ಹೊರಗೆ ಹುಂಡನು ಸಾಧಿಸಿದ್ದುದ

ನರಿದು ಬಂದಾ ಮಲ್ಲಭೂಪಗೆ ಚರರು ತಿಳುಹಿದರು

ಕೇಳಿ ಬೆದರದೆ ಶಿವನ ಪೂಜೆಯ

ಮೇಲೆ ಬಂದ್ರಿಯನಿಟ್ಟು ಸಾಂಗದಿ

ಕಾಲದಲಿ ಮಧುಕೇಶಲಿಂಗನ ಪೂಜೆಯನು ಮಾಡಿ

ಕಾಳರಾತ್ರಿಯ ಕಳೆದು ಮರುದಿನ

ಹೇಳಿ ವಿಪ್ರರು ಸಹಿತ ಭುಂಜಿಸಿ

ಧಾಳಿಯಿಂ1೦ಟಾ10 ಶಬರ ಹುಂಡನ ತಲೆಯ ಕೆಡಹಿದನು


- ೧೯

1 ದಲಿ ( ಕ) 2 ಮಾರ್ಗದೊ ( ) 3 ನೇ (7) 4 ಲಿರ್ಪನು (7) 5 ಮಧ್ಯ (ಗ) 6 ದಲಿ( )

7 ಯು ( ) 8 ಕ ಗಾತಕೆ (ಕ) 9 ದಲಿ( ) 10 ಟೂನು (7)


೧೩೭
ಇಪ್ಪತ್ತನೆಯ ಸಂಧಿ

ಬಂದರಾ ಯಮಭಟರು ' ಪಾಶವ

ಸಂಧಿಸುತ ಘರ್ಜಿಸುತಲೆಳೆಯಲು

ಅಂಧಕಾಸುರಮಥನ ಹರಹರಯೆನುತ ಶಿವಗಣರು

ಚಂದದಿಂ ಬಂದಮನ ಪಾಶದ

ಬಂಧನವ ' ಹರಿದಾ ವಿವರಾನದ

ಲಂದಿವನನಿಡೆ ಭಯದಿತಿ ಕೇಳರು ಯಮನ ಪಟುಭಟರು

ಪಾಪವೇ ' ಘನವಿ' ವನನೇತಕೆ

ನೀವೃ ರಿಗ್ರಹಿಸುವಿರಿ ಪೇಳೆನೆ

ಸ್ಥಾಪಿಸಂತ ಮಹಿಮೆಯನು ನುಡಿದರು ಬಹಳ ಮಾತೇನು

ಈ ' ಪರಮ ? ವರದಾ ನದಿಯ ದಡ

ಶ್ರೀಪರಾತ್ಪರ ಶಿವನರಾತ್ರೆಯೊ

9ರೌಪವಾಸl೦ದಿ ಜಾಗರದಿ ತಾ ಶಿವನ1೦ ನೋಡಿದನು ೨೧

ಕ್ಷೇತ್ರ ಮಧುಕೇಶ್ವರನ 11ಸ್ಥಾ11ನವು

ಹತ್ತು ಸಾವಿರ 12ಮಾತಿಗೊಂದೇ

ಉತ್ತರವು ಬಹು ಪಾಪನಾಶವುಪೋಗಿನೀವೆನುತ

ಉತ್ತಮದಗತಿಗವನನೊಯ್ದರು

ವಿಸ್ತರಿಸಲಳವೇ ಮಹಾನದಿ

ಮೃತ್ಯುಹರ ಮಧುಕೇಶ13ಸೇವೆಯ13 ವಾನವಾಸಿಯಲಿ


- ೨

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೩

1 ಹುಂಡನ ಚಂಡಪಾಶದಿ ಕೊಂಡು ಎಳೆ( 1) 2 ವ( ) 3 ಪರಿಹರಿಸಿ ನುಡಿದರು ಅಂದು

ಭಯದಿಂದವರ (7) 4 ಬಹಳಿ (1) 5 ನೀವು ಪ ( 1) 6 ದಿರಿ ( ಗ) 7 ಪದಿಯ ( ಗ 8 ದೀ (ಕ)

9 (1) 10 ದಲಿವ ಶಿವನ ಪೂಜೆಯಗ 11 ಸ್ನಾ (ಕ)


ಕ 12 ಮೂರ್ತಿ (1) 13 ಶಿವೆಯರು(ಗ)
ಇಪ್ಪತ್ತೊಂದನೆಯ ಸಂಧಿ

ಪಲ್ಲ : ಕಾಶಿಯೊಳು ವಿಶ್ವೇಶಲಿಂಗವು

ಭಾಸುರದಲುದೃವಿಸಿ ವರ ವಾ

ದೇಶಕೇತಕಿ/ ಗಂದು ಶಾಪವನಿತ್ತನಖಿಳೇಶ

ಮನದ ಸಂಶಯದಿಂದ ಶೌನಕ

ಮುನಿಯು ಸೂತನ ಕೇಳ ಕೇತಕೀತಿ

ಮನುವಂಥಾರಿಗೆ ಸಲ್ಲದೆಂಬುದ ಮೊದಲು ಕೇಳಿದೆವು

ಅಘನ ಶಿವಜ್ಞಾನೈಕನಿಷ್ಠಿತ

ನನುವಿನಿಂ ಕೇತಕಿಯನರ್ಚಿಸಿ

ಇನಿತು ತಿಳಿದವ ಮಲ್ಲನೃಪತಿಯು ಯಾಕೆ ಪೂಜಿಸಿದ

ಶೌನಕನ ಮಾತಿಂಗೆ ಸೂತನು

ಮಾನಸದಿ ನಲಿವು ಪೇಳಿದ

ತಾನೊಲಿದು ಷಣ್ಮುಖನು ಪೇಳುದ ಸನತ್ಕುಮಾರಂಗ್

ಧ್ಯಾನಿಸುತ ಮನದೊಳಗೆ ಶಿವನನು

ವಕೌನಿವರ್ಯನು ಪೇಳ್ವ ಪೂರ್ವದಿ

ಸ್ಟಾಣುವಿನ ಮಾಯಾವಿಮೋಹದಿ ಬಂದ ಕಥನವನು

ಲೋಕಸೃಷ್ಟಿಯ ಮಾಡಿ ಬ್ರಹ್ಮನ

ನೇಕ ವಿಧ ಸುರ ನರರು ದೈತ್ಯಾ

ನೀಕ ಮನುಗಳು ಋಷಿಗಣಂಗಳು ಕರ್ಮವಿವರಗಳು

ನಾಲ್ಕು ವಿಧ ಜೀವಗಳು ವರ್ಣವು

ನಾಲ್ಕುವಾಶ್ರಮ ನಾಲ್ಕು ತತ್ವ ' ವು |

ನಾಲ್ಕುವೇದ ಷಡಂಗ ಬಹು ಇತಿಹಾಸ ಧರ್ಮಗಳು

1 ದಗೆ ( ಕ) 2 ನಿ (*) 3 ಸಂತಸದಿಂದ ಕೇಳಿದ ( 7) 4 ಎಂ (1) 5 ಶೌನಕನ ಸಂಶಯಕ

ಸೂತನು ( ) 6 ಖ ಸನತ್ಕುಮಾರಂಗೆ ಪೇಳುದನು (ಕ) 7 ಕು ( 1) 8 ಕು ಆ( ) ೨ ದ ಧರ್

ವೇದವು ನಾಲ್ಕು ಷಡಂಗಳು ಬಹುವಿದಾತಿಹಾಸಗಳು (ಕ)


೧೩r
ಇಪ್ಪತ್ತೊಂದನೆಯ ಸಂಧಿ

ವರುಷವಯನ ದ್ವಯವುಷಡುತು

ಬರುವ ಮಾಸವು 1ಶುಕ್ಲಕೃಷ್ಣಗೆ|

ಳೆರಡು ಪಕ್ಷವು ದಿವಶಿವುರಾತ್ರೆಯು ಯಾವ ಗಳಿಗೆಗಳು

ಪರಿಪರಿಯ ಜಾತಿಗಳ ಭೇದಗ

ಳಿರುವ ಮರಿಯಾದೆಗಳು ಪಟ್ಟಣ

ಗಿರಿನದಿಯು ತೊರೆಗಳನು ನಾನಾ ವಿಧದಿ ವಿರಚಿಸಿದ

ಕಣುಮನದಲೀಕ್ಷಿಸುವರಸದಳ

ವೆನಿಪ ನಾನಾವಿಧ ವಿಚಿತ್ರದ

( ಲೇನುವಿನಿಂ ನಿರ್ಮಿಸಿ ವಿರಿಂಚಿಯು ಬಹಳ ಸಂತಸದಿ

ಇನಿತು ಕುಶಲವನಾರು ಬಲ್ಲವ

ರೆನಗೆ ಸರಿಯಿಲ್ಲಿನ್ನು ಜಗದಲಿ

ಇಳೆಗಧೀಶ್ವರನೆನುತ ವಿಧಿ ಬಹ ” ಹೊಗಳಿಕೊಳಂತಿರ್ದ

ಜಲಜನಾಭನು ಕೇಳಿ ನಕ್ಕನು

ಸಲುವುದೀ ನುಡಿ ವೃದ್ದ ಜನರಿಗೆ

ಒಲಿದು ನಮಿಾ ನಾಭಿಯುದ್ಭವ ಕಮಲದಲಿ ಜನಿಸಿ

ತೊಳಲುತಾಡುವೆ ಲೋಕವೆಲ್ಲವ

ಸಲಹುವೆನು ದೈತ್ಯರನು ವಧಿಸುತ

ನಿಲಿಸುವೆನು ಸೃಷ್ಟಿಯನು ಮರಿಳಿದರೆ ಲೋಕ101೦ಳಿವಹುದು

ಹರಿಯ ಮಾತನು ಕೇಳಿಕೋಪಿಸಿ

ಭರದಿ ತಂದಜನು ತಿವಿಯಲು11

ತರಹರಿಸಿ ಸೈರಿಸದೆ ನಾರಾಯಣನು ಕಡವುಳಿದು

ವರ ಚತುರ್ಭುಜದಿಂದಲೆರಗಲು

ಸರಸಿಜಾಸನ ಮೂರ್ಛಯಿಂ ಮೈ

ಮರೆದು ಬೀಳಲು ಬಂದು ಕಾಲ್ಗಳ 1812ಡಿದು ತಿರುಹಿದನು ೭

- 1 ಕೃಷ್ಣ ಶುಕ್ಷ ( 1) 2 ಸ (*) 3 ಳು ವಿವರ ( 7) 4 ವನವು ಮೊದಲಾಗಿ (6)

ಿವರವನು ರಚಿಸಿ ( ) 6 ಅ( ) 7 ಲ್ಲದಕೆ ನಾನೇ ದಣಿಯೆನುತ ಬಹುವಾಗಿ ಘರ್ಜಿಸಿ (

8 ರಿಗೆನಿಜ ( ) 9 ತಿಳಿಯಲೆ ( ೪) 10 ವ (1) 1 ದನು (ಕ) 12 ಪಿ ( 1)


ಸಹ್ಯಾದ್ರಿ ಖ

ತಿರುಹಿಡಲು ವಿಧಿ ವಾರಣಾಸಿಯ

ಪುರದಿ ದೊಪ್ಪನೆ ಬಂದು ಬಿದ್ದನು

ಹರಿಯು ಬೆಂಬತ್ತಿದನು ಬ್ರಹ್ಮನ್ ಮತ್ತೆ ಎರಗಿದನು

4ಕರಿಗೆ ಮಲೆವಂತೆದ್ದು ಬಾಹರಿವಿ

ಲೆರಗಿದನು ಶಸ್ತ್ರಾಸ್ತ್ರ ಹತಿಯಲಿ

ಪರಿಹರಿಸಿಕೊಂಡಜನು ಬ್ರಹ್ಮಾಸ್ತ್ರವ ಪ್ರಯೋಗಿಸಿದ

ಕೇಶವನು ವೈಷ್ಣವದಬಾಣವ

ರೋಷದಬ್ಬರದಿಂದಲೆಸೆಯಲು

ನಾಶವಾಗುವ ತೆರದಿ ಲೋಕಕೆ 6 ತಾಪ ಬಲುಹಾಗೆ

ವಾಸವಾದಿ ' ದಿವೌಕಸರು ಬಹು

ಘಾಸಿಯಾದರು ಭಯದೊಳಗೆ ಕೈ

ಲಾಸಪರ್ವತದೆಡೆಗೆ ಪೋದರು ಶಿವಗೆ ದೂರುವರೆ

ಬಂದು ದಿವಿಜರು ಶಿವನ ಬಾಗಿಲ

ನಂದಿಯಪ್ಪಣೆಯಿಂದ ಪೊಕ್ಕರು

ವೃಂದ ವೃಂದದ ಪ್ರಣಮಥ ನಾಯಕರಿ19ಕ್ಕೆಲದಲೆಸೆವ10

ಚಂದ್ರಕೋಟಿಯ ಕಾಂತಿಯಲಿ ರವಿ

ಯಂದದಗಣಿತ ದಿವ್ಯತೇಜದಿ

ಮಂದಹಾಸದಿ ಗಿರಿಜೆ ಸಹಿತಖಿಲೇಶನೆಸೆದಿರ್ದ

ಸ್ಪಟಿಕವರ್ಣದ ಕಾಯಕಾಂತಿಯ

ನಿಟಿಲನಯನದ ನಾಲ್ಕು ಮುಖಗಳ

ಕುಟಿಲನಹಿಭೂಷಣ ತ್ರಿಪುಂಡ್ರದಿ ಪಶ್ಚಿಮಾಭಿಮುಖಿ

ವಟಕುಜದ ಮೂಲದಿ ವರಾಭಯ

ಚಟುಳ ಚಿನ್ಮುದ್ರಾಕ್ಷಹಸ್ತದ

ಜಟೆಯ ಗಂಗೆಯ ಶಂಭು ಸದ್ಯೋಜಾತನೆಸೆದಿರಲು

1 ನವಾ( 7) 2 ಯ ( ಗ) 3 ನನ ( ) 4 ಕರಿಕ( 1) 5 ತಾವ್ ಬಡಿದೆರಗಿದರು ( 1)

6 ಕಪ್ಪ ( ಕ) 7 ಸಮಸ್ತ ಅವರರು ( 1) 8 ಬಂದ ( ಕ) 9 ಮುಖ (ಕ) 10 ರದೆ ಕೆಲಬಲದಿ (1)

* ಈ ಪದ್ಯ ಕ ಪ್ರತಿಯಲ್ಲಿಲ್ಲ
೧೪೧
ಇಪ್ಪತ್ತೊಂದನೆಯ ಸಂಧಿ

ತಾವರಸ ಕಿಂಜಲ್ಯವರ್ಣದ

ಸೋಮ ಸೂರ್ಯಗ್ನಿಗಳ ನಯನದ

ಕಾಮದಾಭಯ ವಕ್ಷ'ಮೂಲಾಟಂಕ ಹಸ್ತಗಳ

“ಸೋಮದಿಕ್ಕಿನ ನಾಲ್ಕು ಮುಖಗಳ

ರಾಮಣೀಯಕವಾದ ಮಾರುತಿ

ವಾಮದೇವನ ರೂಪಿಲೆಸೆದನು ಬಾಲಶಶಿಮೌಳಿ

ನೀಲವರ್ಣದ ಕಾಯಕಾಂತಿ 555

ಕಪಾಲ ಡಕ್ಕಕ್ಷಗಳ ಮಾಲೆ' ಯ ?

ಶೂಲ ಪಾಶಾಂಕುಶ ಕುಠಾರ ಸುವಿದ್ಯಹಸ್ತಗಳ

ಜ್ವಾಲೆಗಣ್ಣಿನ ಪಣೆಗಳೆಸೆದಿಹ

ನಾಲ್ಕು ಮುಖ ದಕ್ಷಿಣದ ಪಾರ್ಶ್ವದ

ಕಾಲಕಾಲನಘೋರರೂಪಿನ ದೇವನೆಸೆದಿರ್ದ

ಕನಕವರ್ಣ10ದಿ10 ಮೇಘಮಧ್ಯದಿ

ಮಿನುಗುತಿರುವಾ ಮಿಂಚಿನಂದದಿ

ತನುವಿನವಲ 11ಜ್ಯೋತಿಯುಭಯದ11 ವಿದ್ಯಪರಶುಗಳ

1ಇಸನಕದಂ1ಗುಲಿ ಮೆರೆವ ಹಸ್ತದ

ಪಣೆಯ ಕಂಗಳ ನಾಲ್ಕು ಮುಖಗಳ

ಚಿನುಮಯ18ನು13 ತತ್ಪುರುಷರೂಪದಲೆಸೆ1414 ಪೂರ್ವದಲಿ ೧೪

ಶುದ್ದ ನಿರ್ಮಲ ಶುಭ್ರತನು158

ನುದ್ರೆ ಶೂಲಾಕ್ಷಮ ವರಾಭಯ

ಹೊದ್ದಿ15 ಪಾಶಾಂಕುಶ ಕಪಾಲ ಪಿನಾಕ ಡಮರುಗದ

ಮುದ್ರಿಕೆಗಳಂಗುಲಿಯ ದಶಭುಜ

ಮಧ್ಯದೂರ್ಧ್ವರ ಪಂಚಮುಖಗಳ

ಲತಈಶಾನರೂಪದಲ್16ಸೆದನೀಶ್ವರನು ೧೫

1 ದಿ( 7) 2 ಪ್ರಮುಖರ ( ) 3 ದ ಭಯದೂರ( 7) 4 ಆ ಮಹಾಪಣೆಗಣ್ಮಜ್ವಾಲೆಯ ( ಗ)


5 ಯು ( ಕ) 6 ಫಾಲದಳಕಾ ( ರ) 7 ೩ ( ರ) 8 ದ್ರ (ಕ ೨ ಯಂದದಿ ಮೆರೆವ ಬಹುವಿಧ

ಸಾಲುಸಾಲಾಗಿರ್ದಭರಣದ ( ಕ) 10 ದ(ಕ ) 11 ಚವಿವರಾಭವ (ಕ) 12 ಶುನಕನಂ ( 1) 13 ನಕ)


14 ವ( ಕ) 15 ವಿನ ಶ್ರದ್ದೆ ವರ ಭಯ ಲಕ್ಷಣಾಂಗದ ಬದ್ದ ( 1) 16 ಧರ ಮುಖಗಳಲಿ ಅನವದ್ಯ
ತಾನೇ ಚೇತನಾತ್ಮಕನೆ ( 1)
೧೪೨
ಸಹ್ಯಾದ್ರಿ ಖ

ಪಂಚಕೃತ್ಯಪರೇಶ ಸಾಕ್ಷಾತ್

ಪಂಚಪ್ರಾಣಾಧೀಶ್ವರನೆ ನೀ1

ಪಂಚಭೂತಾಧಾರ ಪಂಚಾಕ್ಷರಿಯ ನಾಯಕನೆ

ಪಂಚಯಜ್ಞಾಧೀಶ ಇವಿಷ್ಟು ತಿವಿ

ರಿಂಚಿಗಳಿತಿಗತಿಕಲಹದಿಂದ ಪ್ರ

ಪಂಚವಳಿ+ ವಂತಾಯು ಪಂಚಬ್ರಹ್ಮ ಸಲಹುವದು

ಎನುತಲಜಹರಿ 6 ಇಬ್ಬರೆಸುಗೆಯ

ಕನಲಿಕೆಯ ಬಾಧೆಯನು ದೂರಂತ?

8ತನತನಗೆ ಸಾಷ್ಟಾಂಗವೆರಗು ತಲಮರಸಂತತಿಯು

ಘನತರದ 10ಸಾಗರದ ಘೋಷದಿ10

ಮನುಮಥಾರಿ11ಯ11 ನುತಿಸಿ ಪೇಳಲು

ತನಿರಸದ ಕರುಣಾಕಟಾಕ್ಷದಲಿವರನೀಕ್ಷಿಸಿದ

ದೇವನಿವರನು ಕರುಣರಸದಲಿ

ಭಾವಿಸುತ ಸಂತೈಸಿ ಕಳುಹಿದ

ಕಾವೆ ಲೋಕವನೆನುತಲಖಿಳೇಶ್ವರನು ನಲವಿನಲಿ

ಈ ವಿವಾದಸ್ಥಳದಲಿಬ್ಬ12ರ |

ಭಾವಗುಂದುವ ತೆರದಿ ಮಧ್ಯದಿ

ಶ್ರೀ ವಿರಾಜಿತ ಲಿಂಗವೇ!ತಿದ್ದುದು ದಿವ್ಯ ತೇಜದಲಿ - ೧೮

ವಾರಣಾಸಿಯಪುರದ ಮಧ್ಯದಿ

ಸೂರ್ಯಕೋಟಿಪ್ರಭೆಯ ತೇಜದಿ

ತೋರಿಜೊತಿರ್ಮಯದ ಲಿಂಗವು ಕಿರಣ ಪಸರಿಸುತ

ಕಾರಿರುಳು ಶಿವರಾತ್ರೆ, ಪು 1414ದ

ವಾರದಲ್ಲಿ ವಿಶ್ವೇಶ ಲಿಂಗಾ

ಕಾರ ಉದ್ಭವವಾಯು ಭೂಮ್ಯಾಕಾಶ ಪರಿಯಂತ

1 ರೇಶ್ವರ(ಗ) 2 ಯಜ್ಞ ( 1) 3 ಹರಿ(7) 4 ದಂ (1) 5 ಹರಿ (7) 6 ರಿಬ್ಬರದ್ದು ತೆ(

7 ಮರುಗುತ ( 7) 8 ತ ( 8) 9 ದಲಿ ಮಣಿಯು ( 7) 10 ಸಂಗರವ ರೋಷವ( ಕ

11 ಗ(ಗ) 12 ಲೀರ್ವ (7) 13 ವಿ (ಕ) 14 (6)


ಇಪ್ಪತ್ತೊಂದನೆಯ ಸಂಧಿ

ಹರಿಯಜರು ಕಂಡಾ ಪ್ರಕಾಶಕೆ

ಭರದಿ ಬೆದರುತಲಡ್ಡಬಿದ್ದರು

ಕರೆದು ಕೇಳಿದನಿವರ ಗರ್ವವ 191 ಕ್ಷಿಸುವ ತೆರದಿ

ಮೊರೆವ ಘನ ಗಂಭೀರವಾಕ್ಯದಿ

ಹರನು ಕೇಳಿದನೇನು ನಿನ್ನೊಳು

ಪರಮ ಕೋಪಗಳೆಂದು ಮಂದಸ್ಮಿತದ ವಚನದಲಿ

ಭಯದೊಳಗೆ ಕೈಮುಗಿದು ನುಡಿದರು

ಜಯಿಸುವಾಸೆಯ ಭ್ರಮೆಯು ತೀರದೆ

ನಿಯತವೀ ಜಗಕೆಲ್ಲ ಕರ್ತೃತ್ವಗಳು ನಮಗೆನಲು

ನಯದೊಳಗೆ ಶಂಕರನು ಮಾಯಾ |

ಮಯನು ನುಡಿದನು ದಿವ್ಯತೇಜೋ

ಮಯದ ಲಿಂಗದ ನೆಲೆಯ ಕಂಡಾತನೆ ಮಹಾತ್ಮಕನು ೨೧

ಹರನ ವಾಕ್ಯಸ್ಪುರಣೆಗವದಿರು

ಶಿರದಲಾಂತರು ನೇಮ' ವೆ' ಮುಗಿದು

ಸರಿಯೆನುತ ಶಂಕರಗೆ ನಮಿಸುತಕ್ರೋಡರೂಪದಲಿ

ಹರಿಯು ಪಾತಾಳವನು ಪೊಕ್ಕನು

ಸರಸಿಜೋದ್ಭವ ಹಂಸರೂಪದಿ

ಶಿರವನೋಡುವ ಭರದಿ ಹಾಯ್ದನು ಊರ್ಧ್ವಭಾಗವನು


೨೨

ಸೂಕರನ ರೂಪಿನಲಿ ವಿಷ್ಣುವ

ನೇಕ ಕಾಲಗಳಿಳಿದು 10 ಪಾದವ10

ಸೋಕ11ಲಾರದೆ ಬಳಲಿ ಬಂದನು ಮಾಯೆಯನು ತಿಳಿದು

ಆಕಶದ ಮಾರ್ಗದಲ್ಲಿ ಬ್ರಹ್ಮನು

ಏಕಬುದ್ದಿಯ ಬಿಡದೆ ಬಹುದಿನ

ಶ್ರೀಕರದ ಲಿಂಗವನ್ನು ನೋಡುತ ಫೋಗಿ ಬಳಲಿದನು

1 ನೀ ( ರ) 2 ಮದ (ಕ ) 3 ಯು ತೀರದೇನಿದು ( ) 4 ಇಂಜಗಕೆ ಕರ್ತೃತ್ವಗಳು


ಕಾರಣವು(ರ) 5 ನುಡಿದನು ನಿಯತ ದಿವ್ಯಾ ತೇಜಲಿಂಗದ ನೆಲೆಯ ಕಂಡವನವನೆದೊಡ್ಡ ವನೆ

ಪೇಳಿದನು (ಆ) 6 ದೊಳಾಂ (1) 7 ನ ( ಕ) 8 ಪಿಲಿ ( 1) 9 ಡಲು ( ತ) 10 ಕಾಲನು ( )


11 ಲರಿಯ ( ಗ) 12 ಯುವ (ಗ )
ಸಹ್ಯಾದ್ರಿ ಖಂಡ

ಕೇತಕಿಯು ಬರುತಿರಲು ಕಂಡನು

ಏತಕಿಳಿತಹೆಯೆನಲು ಪೇಳ್ವುದು'

ಭೂತನಾಥನ ಶಿರದೊಳಿದ್ದೇನು ಶಿವನ ದರುಶನಕೆ

ಈ ತೆರದಿ ಬಹುಗಾಲ ಬಂದೆನು

ಸೋತುದೆನ್ನಯ ಬಲವು ಕಾಣೆನು .

ನೀ ತೆರಳುತಿಹೆಯಲ್ಲಿ ಪೇಳೆನೆ ಬೆದರಿದನು ಬ್ರಹ್ಮ

ತಿಇನಿತು ಬಳಲಿದೆ ಇಷ್ಟುದಿವಸವು

ಮನಕೆ ನೆಲೆಯೇ ಕಾಣದಂತಿದೆ

ಕಣುಗಳೆಂತೀ ತುದಿಯ ಕಾಂಬುದುಕೂಡದೆಂದೆನುತ

ವಿನಯದಲಿ ಕೇತಕಿಗೆ ನುಡಿದನು

ಮನುವುಥಾರಿಯ ಮುಂದೆ ನೀ ನುಡಿ

ವನಜಸಂಭವಸಹಿತ ಬಂದೆನೆನುತ್ತ ಪೇಳೆಂದ

ಭೂತನಾಥನ ಭಯದಿ ಬ್ರಹ್ಮನ

ಮಾತಿಗೊಡಬಡದಿರಲು ಕೇತಕಿ .

ಗಾತನಭಯವಕೊಡುತ ಪೇಳಿದ ನಿನಗೆ ನಾನಿರಲು

“ ಯಾತರಂಜಿಕೆಯೆಂದು ಧೈರ್ಯದ

ಮಾತ ನುಡಿಯಲು ಬಳಿಕ ಮನವನು

ಸೋತು ತಾನೊಡಬಟ್ಟು ಬ್ರಹ್ಮನು ಸಹಿತ ತಿರುಗಿದರು?

' ಎರಡು ಬುದ್ದಿಯನೊಂದುಗೂಡಿಸಿ

ತಿರುಗಿಬಂದರು ಕಂಡರೀಶನ

ಪರಮಪುರುಷನು ಕೇಳ ನಿಬ್ಬರ10 ಕಂಡಿರೇ ಎನುತ

ಹರಿಯು ಸತ್ಯವ11ನೆಂದ11ನೆನಗಾ

ಪರಮಪುರುಷನ ಪಾದ ಕಾಣದೆ


೨೭
ತಿರುಗಿ ಬಂದೆನೆ13ನಕ್ಕೆ ಬ್ರಹ್ಮನ ಮೊಗವನೋಡಿದನು

1 ಎಂದು ಕೇಳಲು ) 2 ದಲಿ( ) 3 ಎ( ) 4 ವೆ( ) 5 ದಯದಿ ಬಂದೆನು( ಗ

6 ಏತಕಂ ( 1) 7 ನು ( ) 8 ಮರೆದು ( 1) 9 ನೇಶನು ( ರ) 10 ರ ಕಂಡರಿಬ್ಬರು (

11 ನುಡಿದ (ಗ) 12 ಪಾವ( 7) 13 ಯೆ ( 1)


೧೪೫
ಇಪ್ಪತ್ತೊಂದನೆಯ ಸಂಧಿ

ಕಂಡೆ ಶಿರವನೆನಿ ಕೋಪಿಸಿ

ಕಂಡೆ ತಾನೆಂದನೃತಸಾಕ್ಷಿಯ

ಭಂಡಮತಿ ಕೇತಕಿಯು ಪೇಳಲುಕೇಳಿ ಶಿವ ಮುಳಿದು

ಚಂಡಶಾಪವನಿತ್ಯ ಬ್ರಹ್ಮಗೆ.

ಹಿಂಡದೇವತೆಯೊಳಗೆ ಭೂಮಿಯ
gos
ಮಂಡಲದಿ ನೀ ಪೂಜ್ಯನಾಗದೆ ಜಾಡ್ಯನಾಗೆಂದ

ನಮ್ಮ ಪೂಜೆಗೆ ಯೋಗ್ಯವಾಗದ

ಕರ್ಮ ಕೇತಕಿಗಾಗಲೆಂದಾ

ನಿರ್ಮಲದ ಸತ್ಯವನು ಪೇಳಿದ ಕಮಲಲೋಚನನ

ಪೆರ್ಮೆಯಿಂ ಆಸತ್ಯವನು ಪೇಳಿದ

ಸನ್ಮತನು ನೀಯೆನಗೆಯದರಿಂ

ನಿಮ್ಮ ಪೂಜೆಯೇ ನಮಗೆತೃಪ್ತಿಯು ಭೇದವಿಲ್ಲೆಂದ

ಎನುತ ಲಿಂಗದಲೈಕ್ಯವಾದನು

ಘನಮಹಿಮ ವಿಶ್ವೇಶನಾಮದಿ

ಜನರ ಸಲಹುವ ನೆಲಸಿ ಕಾಶೀಕ್ಷೇತ್ರ ಮಧ್ಯದಲಿ

ಅನಿವಿುಷರು ಹೊಗಳಿದರು ಜಯಜಯ

ವೆನುತ ಸಾಷ್ಟಾಂಗದಲಿ ' ನಮಿಸುತ?

ಮನದ ಹರುಷದಿನೋಡುತಿದ್ದರು ದಿವ್ಯಲಿಂಗವನು

ಕೇತಕಿಯು ಶಾಪದಲಿ ಮರುಗಿ ವಿ |

ಧಾತ್ರನಿ ದುಃಖದಲಿ ನುಡಿದುದು

ಈ ತೆರದಿ ನಿನ್ನಿಂದ ಕೆಟ್ಟೆನು ಶಿವ ಪರಾಹ್ಮಖನು

ಕಾತರಿಸಿ ಕ್ಷಣ ಬದುಕಲಾರೆನು

ಪಾತಕಕೆ ಗತಿ ಯಾವುದೆಂದೆನೆ

ಭೂತಳದ ಕ್ಷೇತ್ರಗಳನೆಲ್ಲವ 10 ತಿಳುಹಿ ಪೇಳಿದನು .


೩೧

1 ಡರುಂಟೇಯೆನು( ಕ) 2 ನುಡಿಯ ( ಕ) 3 ನ:(ಕ) 4 ಸಂತಸದಿ( ಸ)


5 « (6)
6 ಯನ (* ) 7 ಎರಗಲು( ತ) 8 ನು (ಕ) 9 ದಿ (ಕ) 10 ನಾತ ತಿಳುಹಿ ( ಸ)

10
೧೪೬
ಸಹ್ಯಾದ್ರಿ ಖಂ

ಹರನ ಶಾಪಕೆ ಬದಲು ಮಾಡುವ

ಡರಿದು ತತೃಪೆಯಿಂದಲಲ್ಲದೆ

ಧರಣಿಯಲಿ ಮಧುಕೇಶನಿಪ್ಪನು ವಾಸವಾಸಿಯಲಿ

ತೆರಳು ಕ್ಷಿಪ್ರದಿ ಸಿದ್ಧಿಯಪ್ಪುದು

ಭರವಸವುಪೋಗೆನಲು ಬಂದುದು

ಸರಸಿಜಾಸನ ಪೇಳ ತೆರದಲಿ ಬೈಂದವೀ ಪುರಕೆ

ಅಲ್ಲಿ ಬಹುದಿನ ಕೇತಕೀಸುವ

ಸಲ್ಲಲಿತ ಮಧುಕೇಶಲಿಂಗನ

ಚೆಲ್ವ ಭಕ್ತಿಯೊಳೊಲಿದು ಪ್ರಾರ್ಥಿಸೆ ಶಂಭಂ ಕರುಣದಲಿ

ಸಲ್ಲಲಿತ ಕೇತಕಿಗೆ ಲಿಂಗದೊ

ಇಲ್ಲಿ ಮೈದೋರಿದನು ಭಯ ಬೇ

ಡಿಲ್ಲಿ ವರವನು ಕೊಡುವೆ ಕೇಳೆನೆ ಬಹಳ ನುತಿಸಿದುದು

ದೇವರೊಳಗಪರಾಧವೆಸಗಿದೆ

ಕೇವಲದ ನಿರ್ಭಾಗ್ಯ ?ಳಾದೆನು

ಕಾವುದೆನ್ನನು ಕರುಣವಾರುಧಿಯೆಂದು ನವಿಸಿರಲು

ನಾವು ಪೇಳುದು ತಪ್ಪಲರಿಯದು

ಭಾವಿಸಲು ಶಿವರಾತ್ರೆಯೊಂದಿನ

ಸಾವಧಾನದಿ ನಮ್ಮ ಪೂಜೆಗೆ ಯೋಗ್ಯಳಾಗೆಂದ


$

ಎನಂತಲಡಗಿದ ಲಿಂಗಮಧ್ಯದ

ಲಿನಿತು ಪರಿಯಲಿ ಕೇತಕೀದಳ

ದಿನದಿ ಶಿವರಾತ್ರೆಯಲಿ ಯೋಗ್ಯವು ಶಂಭುಪೂಜೆಯಲಿ

ಮನದಿ ತಿಳಿದಾ ಮಲ್ಲಭೂಪತಿ

ಘನತರದ ಶಿವರಾತ್ರೆದಿನದಲಿ

ಯನುವರಿತು ಪೂಜಿಸಿದ ಕೇತಕಿಯನ್ನು ಶಂಕರಗೆ

1 ಲಿಂಗನು (7) 2 ಭರದಲಪ್ಪುದು ಭರವಸವು ಪೋಗಿರದೆ ನೀನೆಂದೆ (ಕ) 3

4 ಬುದ್ದಿ ( ರ) 5 ತಲ್ಲಣಿಪ (1) 6 ದಲ ( ) 7 ನಾ (ಕ) 8 ದಳು (1) 9 ನಾ (6)


೧೪೭
ಇಪತ್ತೊಂದನೆಯ ಸಂಧಿ

ಅಂದು ಮೊದಲಾಗಭವನಪ್ಪಣೆ

ಯಿಂದ ಶಿವರಾತ್ರೆಯಲಿ ಕೇತಕಿ

ಸಂದುದೀಶಾರ್ಚನೆಗೆ ಭಕ್ತಿಯೋಳವನಾ ದಿನದಿ

ಇಂದುಮೌಳಿಯ ಕೇತಕೀದಳ |

ದಿಂದ ಪೂಜೆಯ ಮಾನಾತಗೆ

ಚಂದದೊಳಗಿಷ್ಟಾರ್ಥ ಮೋಕ್ಷಾದಿಗಳು ಲಭಿಸುವುದು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೩೭

1 ನಕೆ (1) 2 ಯಲಾ (ಗ) 3 ಸಾಧನವು (1)


ಇಪ್ಪತ್ತೆರಡನೆಯ ಸಂಧಿ

ಪಲ್ಲ : ಶ್ರೀ ಮಹಾ ಮಧುಕೇಶ್ವರಂಗಾ

ನಾಮಧೇಯದ ಮೂಲಕೋಸುಗ

ಭೀಮಬಲ ಮಧುಕೈಟಭಾಸುರ ಕಥೆಯ ವಿವರಿಸಿದ

ರೈವತನಕಾಲದಲಿ ಪೂರ್ವದ

ಲಾ ವಿಪುಳ ಜಾಬಾಲಿಕಲ್ಪದಿ

ದೇವಪಕ್ಷದಿ ಕೊಂದ ಕೃಷ್ಟಾಕ್ಷನನು ಭೈರವನು

ಜೀವವಳಿಯವನ ತನಯನು

ಸಾವು ತನಗಹುದೆನುತ ಭಯದಲಿ

ತಾವಿರುವ ಸ್ಥಳದಿಂದ ತಪ್ಪಿದಸೂದನೆಂಬ ಖಳ

ಬಿಲದಿ ಸಹ್ಯಾಚಲದಲಡಗಿದ

ಹಲವು ಕಾಲವು ಬಳಿಕಲಾತಗೆ

ಒಲಿದು ಮಗಳನು ಕೊಟ್ಟ ವಿದ್ಯುನ್ಮಾಲಿ ರಾಕ್ಷಸನು

ಚಲದಲಧಿಕನೆನುತ್ತಲಳಿಯಗೆ

ಬಲವನೆಲ್ಲವಕೂಡಿ ' ಭೈರವ?

ಕೋಲುವ ಸೇನೆಯೊಳೋಡಿಬದುಕಿದ ರಾಕ್ಷಸರ ಕರೆದು

ಸುರರ ಭಯದಲಿ ಪೋದ ದನುಜರು

ಹುರಿಕಟಿಸಿ ಸೂದನನು ಕೂಡಿತು

ಇರುತಿರುತಿತಂದ ಶುಕ್ರನುಸೂದನರಮನೆಗೆ10

ಅರಿದು ವಿದ್ಯುನ್ಮಾಲಿ ಸೂಚಿಸೆ

ಭರದಿತಂದಡಿಗೆ ವಂದಿಸಿ

ಕರೆದು ತಂದನು ಸೂಕದ11 ಸತ್ಕಾರದಲಿ ಪೂಜಿಸಿದ

1 ದೊಳು ವಿಪುಳ ಕಲಾವಿದನು ಪೂರ್ವದಲಿ ವರ ( 6) 2 ಕಾಲದಿಂ ಕೃಷ

3 ಲು ಅ (7 ) 4 ( ) 5 ದ ( ) 6 ಕೊಟ್ಟನ ಮಗಳ ( ) 7 ಅಮರರು ( 1)


& ಡನಿಗೆ ಸೇರಿತು ( ಗ) ೨ ರಲು ಐತಂದು ( ಗ) 10 ಡನರಸಂಗೆ ( ರ) 11 ಡ(7)
ಇಪ್ಪತ್ತೆರಡನೆಯ ಸಂಧಿ

ಕ್ಷೇಮವಾರ್ತೆಯ ಶುಕ್ರ ಕೇಳಲು

ತಾ ಮನೋವ್ಯಥೆಗಳನು ಪೇಳಿದ

ಭೂಮಿಯೆಲ್ಲವ ಸುರರು ಕೊಂಡರು. ತಂದೆಯನು ಕೆಡಹಿ '

ಈ ಮಹಾದುರ್ತಿಬಂದುದು

ನೇವಿಸೆನಗೊಂದನುವನೆನ್ನಲು

ಪ್ರೇಮದಲಿ ಯೋಚಿಸುತ ಶುಕ್ರಾಚಾರ್ಯನಿಂತೆಂದ

ಈ ಗಿರಿಯು ಮೂಲದಲಿ ನೀನಿರು

ಸಾಗದಾ ದಿವಿಜರನು ಜಯಿಸುವ

Bರೀತಿಗೆ ಮಂತ್ರಿಸಿಕೊಡುವೆ ಪಿಂಡವ ಸತಿಯು ಭುಂಜಿಸಲಿ

ಬೇಗದಲಿ ಸುತರಿಬ್ಬರಪ್ಪರು

ಯೋಗವೆಂತರು ಬಲದಲಧಿಕರೊ

ಭಾಗ ಸುರರನ ಗೆಲುವರವರೆಂದಿತ್ತ ಪಿಂಡವನು

ಮಂತ್ರಪಿಂಡವ ಸತಿಯು ತಿಂದಳು

ಸಂತಸದಿ ಭಾರ್ಗವನು ನಡೆಯ

6ಿಂತು ಬೆಳೆದುದು ಗರ್ಭ ಜನಿಸಿದರಿಬ್ಬರಾ ಸತಿಗೆ

ಅಂತಕನು ನಡುಗಿದನು ಇರೋದಿಸಿ?

ಚಿಂತೆಯಲಿ ಸುರರೆಲ್ಲ ನಿಂದು

ಭ್ರಾಂತಿಯಾಯಿತು ಬಾಲಕೇಳಿಗೆ ಮೂರುಲೋಕಗಳು

ಹಿರಿಯಮಗ ಮಧುವೆಂದು ಕೈಟಭ

ನೆರಡನೆಯ ಶಿಶುವಿಂಗೆ ನಾಮವು

ಧರೆಯ ಜನರಿಗೆ ಭಯವು ಪುಟ್ಟಿತು ಸೂದ ಸಂತಸದಿ

ಗಿರಿಯ ಸಹ್ಯದಮೂಲದೊಳಗವ್

ಪುರವ 10ವಿರಚಿಸಿ ಸೌದ1°ನಾವಂದಿ

ಧರಣಿಯೆಲ್ಲವ ವಶವ ಮಾಡಿದ ಬಹಳ ಬಲ ಸಹಿತ

1 ಯಲವನು ( 1) 2 ತನ್ನ ಯ ( ಕ) ಡೀ
3 ( 7) 4 ಲ (1) 5 ದಿನ
ನಡೆಯಲೀಷರಿ ( ಗ) 6 ನಿಂ ( 1) 7 ಭಯದಲಿ ( ) 8 ಡ ( ಸ) ೨ ಗಾ ( f) .
10 ರವ ರಚಿಸಿದನು ( ರ)
೧೫೦
ಸಹ್ಯಾದ್ರಿ

ಭೂಪತಿತ್ವವು ಬಹಳ ಕಾಲದ

2ಲೀ ಪರಿಯು ನಡೆವುತ್ತಲಿರುತಿರೆ

ತಾಪಸನು ಮಲ್ಲಿಗೈದಿದ ಶುಕ್ರನಿವನೆಡೆಗೆ

ತಾ ಪಡೆದ ಸುತರಿಬ್ಬರದ್ಭುತ

ರೂಪುವಂತರು ಗುರುವಿಗೆರಗ

ಲ್ಯಾ ಪರಮ ಗುರು ಶುಕ್ರ ಹರಸಿದನೊಲಿದು ಬಾಲಕರ

ದೈತ್ಯಗುರುವಿಗೆ ನಮಿಸಿ ಸೂದನು

ವಾರ್ತೆಯೆಲ್ಲವ ಅಪೇಳಿ ಬಳಿಕ

ಧೂರ್ತ ವರವನು ಕೇಳ ಸ್ವರ್ಗವ ಸಾಧ್ಯವನು ಮಾಳ

ಸ್ವಾರ್ಥವರವನು ಕರುಣಿಸಿಷ್ಟಾ

9ಮೂರ್ತಿಯೆನೆಯೋಚಿಸುತ ಪೇಳಿದ

ನಾರ್ತಬಂಧವು ಶಿವನ 10ಲಿಂಗವ ಪೂಜಿಸುವುದೆಂ1೦ದ

ಬುದ್ದಿ ಮಾರ್ಗವ ಪೇಳಿ ಬಹುವಿಧ

ದಡ್ಡೆ ತ ಶಿವಭಕ್ತರಾ11ಗಿರಿ

ಸಿದ್ದವಪ್ಪುದು ಸಕಲ 12ಸಾಮ್ರಾಜ್ಯಗಳು ನಿಜವಾಗಿ

ವೃದ್ಧಿಯಾಗುವುದೆಂದು ನೇಮಿಸಿ

ಎದ್ದು ನಡೆದನು ಶುಕ್ರನತ್ತಲು

ಶ್ರದ್ದೆಯಿಂದೀಶ್ವರನ ಭಕ್ತಿಯೊಳಿರ್ದರವರಂದು

ಎರಡುಲಿಂಗವನಿಬ್ಬರಿಟ್ಟರು

ಹಿರಿಯವನು ಮಧುಕೇಶಲಿಂಗವ

ಕಿರಿಯ ಕೈಟಭ ತನ್ನ ಹೆಸರಲಿ 13ಕೈಟಭೇಶ್ವರನ13

14ವಿರಚಿಸಿದರವರಧಿಕ ಭಕ್ತಿಯ

ಭ14ರದಿ ಪೂಜೆಯ ಮಾಡಿ ಬಹುದಿನ

ಧರಣಿಯೆಲ್ಲವನಾಳಿ15ದರು ಬಳಿಕೊಂದುದಿವಸದಲಿ15

1 ಗ (7) 2 ( ) 3 ಯು (7) 4 ನ ( 7) 5 ಕೇಳಾ (f) 6 ಶುಕ್ರ


ಗರುಹಿದ ( ಕ) 7 ಪೇ ( 7) 8 ವನುನೀ ( ) 9 ಪೂರ್ತಿಯ ( ಗ) 10 ನೀವ್ ಪೂಜಿಸ

ದೇಯೆಂ( 7) 11 ಕ್ರಿಯಾ(ಕ) 12 ಮ್ಯಜ್ಞಾನಗಳು ನಿಜದ ( ರ) 13 ಅಧಿಕ ಭಕ್ತಿಯಲ


14 ಭ ( ) 15 ದನುಜರು ಪರಮಗರ್ವದೊಳೊಂದು ದಿವಸದಿ ಇರದೆ ತಾ ಬಂದು ( 1)
೧೫೧
ಇಪ್ಪತ್ತೆರಡನೆಯ ಸಂಧಿ

ಸುರಪುರವ ಕೊಂಬಧಿಕ ಛಲದಲಿ

' ನೆರಹಿ ವಿದ್ಯುನ್ಮಾಲಿ ವಂಖ್ಯಾ

ಸುರರು ಸಹಿತಲೆ' ಧಾಳಿಯಿಟ್ಟರು ಸುರರ ಪಟ್ಟಣಕೆ

ಮೆರೆವ ಬಾಗಿಲ ಮುರಿದು ಹೊಕ್ಕರು

ಸುರಪತಿಯು ಸುರರೊಡನೆ ಯೋಚಿಸಿ

ಮುರಿವರಸದಳವಿವರನೆನ್ನು ತಿ ಡಿದರು ಬಿಟ್ಟು

ಮೈರವಿಯ ಗುಹೆಯಲ್ಲಿ ದಿವಿಜರು

ಭಾರಿಯಸುರರ ಭಯದಲಡಗಿದ

ರೂರೊಳಗೆ ಪೊಕ್ಕಸುರ ಬಲ ಸಹ ಸ್ವರ್ಗಲೋಕದಲಿ

ಸಾರಿ ಮಧುಕೈಟಭರು ನಿಂದರು

ವಿರಾರಿತಿ ಬಹುಗಾಲಗಳು ಸಂದುದು

ಊರ ನೋಡಲು ವಾನವಾಸಿಗೆ ಬಂದರಾ ಖಳರು

ಬಂದು ಮಧುಕೇಶ್ವರನ ಪೂಜಿಸಿ

ಚಂದವಾಗಿಹ ವಿಷ್ಣು ಭಕ್ತರ

ನಂದು ಬಾಧಿಸಿ ಬಹಳ ವಿಷ್ಣು ಸ್ಥಾನಗಳ ಕೆಡಿಸಿ

ಮಂದಮತಿಗಳು ತಿಳಿಯದಿರುತಿರ

ಲಿಂದುಮೌಳಿಯು ಕೇಳಿಕೋಪಿಸಿ

ಕೊಂದು ಬಿಸುಡೀ ಖಳರನೆಂದನು ಜಲಜನಾಭಂಗೆ

ನಾರದನ ಮುಖದಿಂದ ಕೇಳೊವು

ದೂರುಬಹುವಾಗಿ ಖಳರು ದಿವಿಜರ

ಸೂರೆಗೊಂಡರು ವಿಪ್ರವಧೆಗಳು ದೇವನಿಂದೆಗಳು

ಕೂರರನು ಹೊಡೆ ತಿರುಗಿ ಪ್ರಳಯದಿ

ತೋರಿ ನಿನ್ನೀ ಕರ್ಣರಂಧ್ರದಿ

ಮಾರಿ ಜನಿಸುವಾಗ ಕೊಲುವುದು ಮತ್ತೆ ಜನಿಸುವರು ೧೫

1 ಭರದಿ ರಾಕ್ಷಸರೆಲ್ಲರಾಕ್ಷಣ ಭರದಿ ಮೊರೆಯುತ (7) 2 ಯುರುಹಿ (ಕ )

3 ಮಾರು (1) 4 ಹ (ಕ) 5 ವನು (7) 6 ಡಿರೀ ( ) 7 ಲುಹಾ ( ೪) 8 ಡಾ (f)


೧೫೨
ಸಹ್ಯಾದ್ರಿ ಖಂಡ

ನಿನ್ನ ಗರ್ಭದಿ ಪುಟ್ಟ ಮನುವಿನ

ಉನ್ನತದ ಸ್ವಾರೋಚಿಷನ ದಿನ

ವನ್ನು ಪಡೆದವರಾಗ ಮನುವನು ಕೊಲಲು ಪೋಗುವರು

ಭಿನ್ನಮತಿಗಳ ಕೊಲ್ಲು ಬಳಿಕವ

ರೆನ್ನ ಭಕ್ತರು ಪದವ ಪಡೆವರು

ಎನ್ನುತೀಶ್ವರ ಕಳುಹ ಬಂದನು ವಿಷ್ಣು ಭೂತಳಕೆ - ೧೬

ವಿಷ್ಣು ವಧುಕೈಟಭರ ಕೊಂದನು

ತುಷ್ಟರಾದರು ಸುರರು ಕೇಶವ

ಮುಟ್ಟಿ ಮಧುಕೇಶ್ವರನ ಪೂಜಿಸಿ ಸುರರು ಸಹವಾಗಿ

ಇಷ್ಟಸಿದ್ದಿಯ ಲಿಂಗಮಧ್ಯದಿ

ದೃಷ್ಟಿಗೋಚರನಾದನೀಶ್ವರ

ತುಷ್ಟಿದಾಯಕ ಸಾಂಬ ವೃಷಭನ ಮೇಲೆ ರಂಜಿಸುತ

ವಿಷ್ಟು ಮುಖ್ಯ ಸಮಸ್ತರೆಲ್ಲರು

ತುಷ್ಟಿಯಲಿ ನವಿಸುತ್ತ ಪೊಗಳಲು

ಅಷ್ಟಮೂರುತಿ ಶಿವನು ನುಡಿದನು ವಾನವಾಸಿಯಲಿ

ಶ್ರೇಷ್ಠ ಮಧುಕೇಶ್ವರನು ನಾನಿ

ಲಿಷ್ಟವೀವುತಲಿರುವ ಸಕಲರು

ಕಟ್ಟಲೆಯಲೀ ಕ್ಷೇತ್ರವಾಸದಿ ಸುರರು ನೆಲಸುವುದು ೧೮

ಪುಣ್ಯ ವರದಾನದಿಯ ತೀರವು

* ನನ್ನೊಡನೆ ನಾರಾಯಣಾದಿಗ

ಇನ್ನು ನೆಲಸಿರಿಯೆನುತನೇಮವನಿತ್ತು ಲಿಂಗದಲಿ

ಚಿನ್ಮಯನು ಶಿವನೆಡೆಗೆ ಜಯಂಜಯ

ವನ್ನು ತವರರು ಋಷಿಗಳೆಲ್ಲರು

ಮನ್ಮಥಾರಿಯ ಬಳಿಯ 10ನಿಂದರು10 ವಾನವಾಸಿಯಲಿ

1 ತ ( ) 2 ವಾ ( ಗ) 3 ಖ್ಯಾಮರ್ತ್ಯ(ಕ) 4 ಪೇ ( ) 5 ರ್ತಿಯು (

6 ಯು ( 7) 7 ನೀ ( 7) 8 ಸನ್ನು ತನು ( ರ) 9 ನಡ (1) 10 ಲಿರ್ದರು (1)


ಇಪ್ಪತ್ತೆರಡನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ |

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೦


ಇಪ್ಪತ್ತ ಮೂರನೆಯ ಸಂಧಿ

ಪಲ್ಲ : ಕೈಟಭೇಶ್ವರಲಿಂಗಮಹಿಮೆಯ

ವಿರಾಟೆನಿಪ ಸತ್ಕಥೆಯ ಸೂತನು

ಶ್ರೇಷ್ಠ ನಾಗಿಹ ಮುನಿಗೆ ಶೌನಕಗೊಲಿದು ಪೇಳಿದನು

ಕೇಳು ವರದಾನದಿಯ ಸ್ನಾನಕೆ

3ಿ ಲುಮತಿಗಳು ಸಕಲ ಮುನಿಗಳು

ಕಾಲ ವೈಶಾಖದಲಿ ಭಾರದ್ವಾಜನಾಶ್ರಮದಿ

ಮೇಳದಲಿ ಕೂಡಿರ್ದರಾ ಮುನಿ

ಹೇಳಿದನು ವೈಶಾಖಮಹಿಮೆಯ

ಕೇಳುತಿದ್ದನು ವ್ಯಾಧನೊರ್ವನು ಜಲದಿ ಬಲೆಯೊಡ್ಡಿ

ಮೂರುದಿನ ಕೇಳಿದನು ಭಯದಲಿ

' ಸಾರಿ ಭಾರದ್ವಾಜ ಗೆರಗಿದ

ಕ್ರೂರಕರ್ಮವ ಮಾಡಿ ಕೆಟ್ಟೆನು ಯಮನು ನಿರ್ದಯನು

ಪೂರ್ವಜನ್ಮದ ಸ್ಮರಣೆ ಬಂದುದು

ಪೂರ್ವದೊಳು ನಾ ವಿಪ್ರ ದುರ್ನಯ

ಊರ ಶಿಶುಗಳ ಕೂಪಕೊಂಡಳಿಕೆ ನೂಕಿಕೊಲ್ಲುವೆನು

ಮೃಗಗಳನು ಪಕ್ಷಿಯನು10 ಕೊಲ್ಲುವೆ

ನಘವ ಕಂಡೆನ್ನಪ್ಪ ಮರುಗುತ

ಬಿಗಿದನಕ್ಷರವನ್ನು ಕಲಿಸಲು ಗುರುವಿನೊಶಕಿತ್ಯ

ಹಗಲ ಕಳಿದೆನು ರಾತ್ರೆ ಗುರುವಿಂ

ಗಗಲವಾಗಿಹ ಶಿಲೆಯ ಜಡಿದೆನು

ಜಿಗಿದದಾತನ ಜೀವ 11ಭಯದಲಿ ಹಾಯ್ದೆ ನಾನೆಂದ!!

1 ವಾ (ಕ) 2 ಪ ( ) 3 ಮೇಲು (ಕ) 4 ದರು ಮುನಿಪತಿ ( 1) 5 ದಾ (6)

6 ಬೃ (ಕ) 7 ಭಾರದ್ವಾಜನ ಕಾಲಿ ( ) 8 ದಲಿ ( ರ) ೨ ದೊಳಯಿ (1) 10 ಗಳ ( 1)

11 ಚಾರ್ಯಕೆ ಬಂದೆ ನಾ ಬಳಿಕ ( 1)


೧೫
ಇಪ್ಪತ್ರವಲೂರನೆಯ ಸಂಧಿ

ರಾತ್ರೆಯಲಿ ಕಣ್ಣುಗಳು ಕಾಣದೆ

ಯಾ ' ಸ್ಥಳದ ಗೃಹಕಗ್ನಿಯಿಕ್ಕಿದೆ

ನೂತನದ ಬತ್ತಿಯನು ಹಚ್ಚಿದೆ ಬಂದೆ ಬೆಳಕಿನಲಿ

ಈ ಸ್ಥಳದಲೀ ಕೈಟಭೇಶ್ವರ

ಕ್ಷೇತ್ರದೊಳು ಲಿಂಗದಲಿ ಭೂಷಣ

ವಾತಗಳ ನಾನಿಟ್ಟ ದೀಪದ ಬೆಳಕಿನಲಿ ಸುಲಿದೆ

ಅನಿತರೊಳು ಕಾದಿಹರು ಹಿಡಿದರು

ಜನಪನನ್ನನು ಶೂಲಕೆಳಸಿದ

ದಿನದೊಳಗೆ ಜೀವವನ್ನು ಬಿಟ್ಟೆನು ಹಿಡಿದರೆಮಭಟರು

ಘನತರದ ಪಾಶದೊಳಗೆಳೆವುತ

ಕನಲಿ ನಡೆದರು ಯಮನ ಮುಂದಕೆ

ವಿನಯ ಲೇಶವ ಕಾಣೆ ನಾನಾವಿಧದ ಕೊಲೆಗಳಲಿ ೫

ಕಾಳಗಿಚ್ಚಿನ ತೆರದಿ ಕಾಲನು

ಜ್ವಾಲೆಗಳ ಕಂಗಳಲಿ ಸುರಿ'ವುತ|

ಕೇಳಿ ಪಾಪವನೆಲ್ಲ ಕೊಲಿಸುತ ಚಿತ್ರವಧೆಯಿಂದ

ಬೀಳುತೇಳುತ ಹೊರಳುತಾನಿರ

ಲಾಲಿಸುತ ನಾರದನು ಬಂದನು

ಕಾಲಿಗೆರಗಿದನೆವನು ಮುನಿಪಗೆ ಕೊಲಿಸುವದ ಬಿಟ್ಟು

ಕ್ಷೇಮವಾರ್ತೆಯನೆಲ್ಲ ಕೇಳುತ

10ಲಾ10 ಮುನಿಪ ನಾರದನು ನುಡಿದನು

ವ್ಯೂಮಕೇಶನ ಸಭೆಯೊಳಿ11ದ್ದೆವು11 ಬಂದೆ ನಾನೀಗ

ನಾಮ ದುರ್ನಯನೆಂಬ ವಿಪ್ರನು

ಕಾಮವೈರಿಗೆ ದೀಪವಿಟ್ಟನು

ಪ್ರೇಮಭಕ್ತನ ಕೊಂದೆಯೆಂಬುದ ಶಿವನು 1912ಳಿದನು

1 ಈ (ರ) 2 ದಿ ಬಹುಪುಣ್ಯ ಕೈಟಭ ( ) 3 ದಲಿ ( ರ) 4 ಬಂದೆ (1) 5 ದಲಿ

ಎಳೆಯ ( ಕ) 6 ಅನವಧಿಯ ನಾ ( ರ) 7 ಯು ( ಗ) 8 ವಿಧಿಯಿಂ (ಕ) 9 ತನ್ನನು ( 1)


10 ಆ (7) 11 ರ್ದೆನು (7) 12 ಪೇ (7)
೧೫೬ .
ಸಹ್ಯಾದ್ರ

ವೀರಭದ್ರಗೆ ನೇಮವಾಯಿತು

ಕೂರ ಯಮನನು ಎಳೆದು ತಹುದೆನೆ

ಭೋರಿಡುವ ಕೋಪದಲಿ ವೀರನು ಪ್ರಮಥನಾಯಕಗೆ

ಭಾರಿ ಭಟ ವಿರುಪಾಕ್ಷಗೆಂದನು

ಸಾರು ಯಮನನು ಬಿಗಿವುತೀಕ್ಷಣ

ತಾರೆನಲು ತ್ವರೆಯಿಂದ ಬಂದನು ನನಗೆ ತಿಳುಹುವರೆ

ಹೆದರಿದಸು ಯಮುನೆನ್ನ ಕರೆಸಿದ

6ನಿದಿರೊಳಗೆ ಪಾಶವನು ಸಡಿಲಿಸಿ

' ಬದಲು ಬುದ್ದಿಯನೆನಗೆ ಪೇಳಿದ ಬೇಗ ಪೋಗೀಗ

ಹೃದಯದಲಿ ಕೋಪವನು ತಾಳದೆ

ನದಿಯು ವರದಾತೀರ ದೇಶದಿ

ಮಧುವುಕೈಟಭನಿಟ್ಟ ಲಿಂಗದ ಸನ್ನಿಧಿಗೆ ಪೋಗು

ವಾನವಾಸಿಯಪುರದಿ ವ್ಯಾಧನ

ಯೋನಿಯಲಿ 10ಜನಿಸಲ್ಲಿಯಾಶ್ರಮ10

ಮೌ11೩11 ಭಾರದ್ವಾಜಮುನಿವರ ಸತ್ಕಥೆಯ ಪೇ1912

ಮಾನಸದಿ ನೀ ಕೇಳಿ ಪೂರ್ವ

ಜ್ಞಾನದೊಳಗಾ ಮುನಿಯ ಕರುಣದಿ

ಸ್ಟಾಣು13ಲೋಕವ ನೀನು ಪಡೆದಪೆಯೆಂದು 14ಯವ14 ನುಡಿದ

ಪೂರ್ವದಲಿ ನಾ ಕೈಟಭೇಶ್ವರ

15ನಿರ್ವ15 ಮುಂಗಡೆ ದೀಪವಿಟ್ಟುದು

16ಸರ್ವ16ಸಾಧನವಾಯು ನಿಮ್ಮನು ಕಂ17 @17 ಸತ್ಯಥೆಯ

ಪೂರ್ವಪುಣೋದಯದಿ ಕೇಳಿದೆ

ನಿರ್ವಹಿಸಿ ಯಮಭಯವ ತಪ್ಪಿಸಿ

ಗರ್ವಿಯನು ಸಲಹೆಂದು ಮುನಿಪನ ಪಾದಕೆರಗಿದನು

1 # ( 1) 2 ಪ್ರಮಥನ ವೀರ ಬಾವಗನೆ ( ಕ) 3 ರಿತದಲಿ ( ಕ) 4 ಳಿಸು ( 1 )


5 ನವನ ( ಕ ) 6 : (ಕ) 7 ಬಿಡ ( 1) 8 ದೇಹ ( 1) ೨ ದಾನವ( ಕ) 10 ನೀ ಜನಿಸಲಲ್ಲಿ ಯು (ಕ) .

11 ನಿಯಮ ( ಕ) 12 ಳ ( ಗ) 13 ಸಾಲೆಕ್ಯವನ್ನು ಪಡೆದತೆ ( ರ) 14 ಮುನಿ ( 1


15 ಇರುವ ( ) 16 ಸ್ವರ್ಗ ( 1) 17 ಡ ( 1)
೧೫೭
ಇಪ್ಪತ್ತಮೂರನೆಯ ಸಂಧಿ

ಏಳು ವರದಾನದಿಯು ಪುಣ್ಯವು

ಮೇಲೆ11 ಮಧುಕೈಟಭೇಶ್ವರ

ಪಾಲಿಸುವನಂಜದಿರು ವರದಾನದಿಯ ಮುಳುಗೆನಲು

ಲೋಲಮತಿ ಸ್ನಾನವನು ಮಾಡಿದ

ಕೇಳಿ ಮುನಿಯನು ಕೈಟಭೇಶ್ವರ

ಕಾಲದುತ್ಸವವನ್ನು ನೋಡಿದ ಭಸ್ಮವನು ಧರಿಸಿ

ಈ ಪರಿಯಲವ ಕೆಲವು ದಿನವಿರೆ

ತಾಪದಲಿ ಜ್ವರ ಬಂದು ರೋಗದಿ

ಶ್ರೀ ಪರಮಪದವಿಯನು ಪಡೆದನು ದೇಹದಂತ್ಯದಲಿ

ಆ ಪ್ರದೇಶ ಕುಮುದ್ವತೀ ನದಿ

ತಾಪಸಾಶ್ರಮ ಬಹಳವದರೊಳು

ಪಾಪಹರ ಸಂಕ್ರಾಂತಿ ಗ್ರಹಣದಿ ಸೇವಿಸುವದೊಲಿದು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


೧೪

1 ಶ್ರೀ (1) 2 (ಗ) 3 ಸಮೃದ್ಧಿತೀರದಿ(ಕ)


ಇಪ್ಪತ್ತನಾಲ್ಕನೆಯ ಸಂಧಿ

ಪಲ್ಲ : 1ಏಣದಲಿ ಕೃಷ್ಣಾಕ್ಷ ದೈತ್ಯನ

ಗೋಣ ಮುರಿದನು ಭೈರವೇಶ್ವರ

ಕಾಣಿಸುತ ಲಿಂಗದಲಿ ನಿಂದನು 'ಏಣಭೈರವನು

ಕೇಳು ಶೌನಕ ಪುಣ್ಯಕಥೆಯನು

ಪೇಳಿದನು “ಪೂರ್ವದಲಿ ಷಣ್ಮುಖ

ಲಾಲಿಪುದು ದೀತಿಯಲಿ ಹಿರಣ್ಯಕಶಿಪು ಹಿರಣ್ಯಾಕ್ಷ

ಬಾಲಕರು ರಾಕ್ಷಸರು ಜನಿಸಲು

ಕಾಲ ಬರೆ ನರಹರಿಯು ಆಕಶಿಪುವ

ಬೀಳುಗೆಡಹಿದನಾ ವರಾಹರು ತಮ್ಮನನು ಮುರಿದ

ಆ ಹಿರಣ್ಯಾಕ್ಷಂಗೆ ಜನಿಸಿದ |

' ಸಾಹಸಿಯಂ ಕೃಷ್ಣಾ ಕ್ಷ ' ನೆಂಬವ

ನಾಹುತಿಯಲೆಜ್ಞವನು ಮಾಡಿದ ಬ್ರಹ್ಮನನ್ನು ಕುರಿತು

ರೂಹಗಾಣಿಸಲಾ ವಿಧಾತನು

ಬಾಹುಬಲ ರಕ್ಕಸನು ಕೇಳಿದ

ನೀ 10ವರವನೀಶ್ವರನಲಲ್ಲದೆ ಇತರರ1°ನ್ಯರಲಿ

ಮರಣವಿಲ್ಲದ ವರವ 11ಕೊಡುಯೆನೆ

ಕರುಣಿಸಿದ 12ಬ್ರಹ್ಮನು ತತುಕ್ಷಣ

ಸರಿದನತ್ತಲು ದೈತ್ಯ ಕರೆಸಿದ ಮಯನನಾಕ್ಷಣದಿ12

ಪುರವ 18ರಚಿಸೆನೆ13 ಸಹ್ಯಪರ್ವತ

14ಶಿರದಿ ಏಣ1 ಸ್ಥಳದಿ ಮಾಡಿದ

ವೆರೆವ ದುರ್ಗವ ದೈತ್ಯಪಟ್ಟ16ಣ15 ಶುಕ್ರ 16 ವಿರಚಿಸಿದ16

1 ನೇ (ಕ) 2 ” ( ಕ) 3 ವೇಣು (ಕ) 4 ಷಣ್ಮುಖನು ಪೂರ್ವದಿ (ಕ) 5 ಕಾಶ್ಯಪ

ದಿ (*) 6 ಕ್ಷಿಪುವನು (ಕ) 7 ನಾಹಸತಕೃಷ್ಣಯ್ಯ ( ) 8 ಸಿದನು ( ) 9 ರ


10 ಹದದ ವರಗಳನು ಈಶ್ವರ ಹೊರತು ಆ ( 7) 11 ದಿಲ್ಲೆ ( ) 12 ನಾ ಪರಿಯ ದೈತ್ಯನು

ಕರೆಸಿದನು ಮಯ ವಿಶ್ವಕರ್ಮರ ಬಂದರಾಕ್ಷಣಕೆ ( 1) 13 ವಿರಚಿಸೆ (ಕ) 13 ಶಿರದಿವೇಣದ (6)

ಶಿರದಿ ವಣ ( ೪) 15 ವ (ಕ) 16 ನನುಮತದಿ (ರ)


೧೫೯
ಇಪ್ಪತ್ತನಾಲ್ಕನೆಯ ಸಂಧಿ

ಇಂದ್ರಲೋಕವ ಕೊಂಡ ದಿವಿಜರು

ಬಂದು ' ಭಯದಲಿ ಮೇರು ಮಂದರ

ಕಂದರದಲಡಗಿದರು ಮರ್ಲೋಕವನು ಭೋಗಿಸಿದ

ಒಂದುದಿನದಲಿ ಪುಸ್ಮರನು ತಾ

ಬಂದು ದೂತನು ರಜತಗಿರಿಯಲಿ

ಚಂದ್ರಶೇಖರನೊಡನೆ ಪಾರ್ವತಿಯಿರಲು ನೋಡಿದನು

ಆಗ ಕೃಷ್ಣಾ ಶಿಕ್ಷಂಗೆ ಪೇಳಿದ

ನಾಗವೇಣಿಯು ಚೆಲ್ವೆಯೆನ್ನಲು

ರಾಗದಲಿ ಬಲಸಹಿತ ಬಂದನು ಮುತ್ತಿದನು ಗಿರಿಯ

ನಾಗಭೂಷಣ ಕೇಳಿ ಕೋಪಿಸೆ

ಬೇಗದಲಿ ಭೈರವನು ಜನಿಸಿದ

ನಾಗ ಭೈರವ ಚಂಡಿ ಸಹಿತಲೆ ಬಂದನಾಹವಕೆ

ಭೈರವನ ಶಸ್ತ್ರಾಸ್ತ್ರಘಾತಕೆ

ಜಾರಿದನು ಕೃಷ್ಣಾ ' ಕ್ಷ' ಸಂಗಡ

ಕ್ರೂರಗಣರನು ಕೂಡಿ ಬಂದನು ಸಹ್ಯಪರ್ವತಕೆ

ಊರು ದೇಶಂಗಳನು ಭ್ರಮಿಸಲು

ಹಾರಿದುದು ರಾಕ್ಷಸನ ಧೈರ್ಯವು

ಚೋರವೃತ್ತಿಯ ಮಾಡಿ ಹೊಕ್ಕನು ತನ್ನ ಪಟ್ಟಣವ

ಏಣದಲಿ ಭೈರವನು ಬಲದಲಿ

ಗೋಣ ಮುರಿದನು ಕೃಷ್ಣನೇತ್ರ1ನ10

ಕಾಣುವಂದದಿ ಲಿಂಗವಾದನು11ವೀಶ್ವರಾಜ್ಞೆಯಲಿ11

13812ಣಭೈರವನೆಂದುನಾಮವು13

ಸ್ಟಾಣುವಿನ ಲಿಂಗಕ್ಕೆ ಬಂದುಡು


ಪ್ರಾಣಿವರಾತ್ರಕುನೋಡದಿರ್ದಡೆ ವ್ಯ14ರ್ಥ ಜೀವನವು

1 ಸರ್ವರು (1) 2 ವಸದಿ ಘ ( ಕ) 3 ಖ್ಯಂ (1) 4 ಲುವೆ (7) 5 ಘೋಪಿ (1)

6 ರಾ (6) 7 ೩ (7) & ವೇ (ಕ) 9 ಬಿ (*) 10 ನು (ಕ) 11 ಈಶ್ವರಾಂಗದಲಿ ( 1)


12 ನೇ (ಕ) 13 ಬ ಲಿಂಗವು ( ) 14 ಡಿದರೆ ದಿವ್ಯಾ (ಕ)
೧೬೦
ಸಹ್ಯಾದ್ರಿ ಖಂ

ತ್ರಿಪುರ ಸಂಹಾರದಲಿ ಶಂಕರ

ನುಪಟಳಕ್ಕಾ ತಾರರಾಕ್ಷಸ |

ಕುಪಿತಪೂರ್ವದಿ ಕಿಚ್ಚನಿಕ್ಕಿದ 4ಏಣಪಟ್ಟಣಕೆ

ಅಪರಿಮಿತದಗ್ನಿಯನು ಕಾಣುತ

ಉಪಶಮಕೆ ಶಂಕರನು ಕಳುಹಿದ

ನಿಪುಣ ಜಲಗಳು ನದಿಯು ಸಾಗರ ಸುರರು ಋಷಿಗಳನು

ಮಾತೃಗಣ ಚಂಡಿಕೆಯು ಮೊದಲಾ

ಗೀಕಿ ತಪಿಸುವಗ್ನಿಯನು ಜಲದಲಿ

ಶೀತಳವ ಮಾಡಿದರು ನೆಲಸಿದರೇಣ ಕ್ಷೇತ್ರದಲಿಗೆ

ಸಾರ್ಥಕದಿ ತಂತಮ್ಮ ಹೆಸರಲಿ

ತೀರ್ಥಗಳ ವಿರಚಿಸಿದರಿಂದಿಗು

ಭೂತನಾಥನ ಜಡೆಯ ಗಂಗೆಯು ಸುರಿದು ಕಾಣುತಿ1೦ದೆ10

ಜಡೆಯ ಗಂಗೆಯು ಇಳಿದು ಕಾಣಂತ

11ನಡೆದು11 ಚಂಡೀವದಿಯ 12ಸಂಗಡ12

ಬಿಡದೆಯಘನಾಶಿನಿಯ 18ಕೂಡುತ13 ಪಶ್ಚಿಮಾಭಿಯನು14

16ಪಡೆದ15 ಪಾವನತೀರ್ಥವದರೊಳು

ದೃಢದಿ ಸ್ನಾನವ ಮಾಡೆ ನರರಿಗೆ

ಮೃಡನ ಕೃಪೆಯೊಳು ಪಾಪನಾಶವು ಕಾಮಿ16ತಗ16ಛಹುದು

ಗೌತಮನ ಶಾಪವನು ಭೂಸುರ

ವಾತವೀ ಕ್ಷೇತ್ರದಲ್ಲಿ ಕಳೆದುದು!?

ಜಾತಿಮಾತ್ರವು18ಏ18ಣಕ್ಷೇತ್ರದಿ ಭೈರವನ ಕಂಡು

ತೀರ್ಥಸೇವೆಯ ಮಾಡೆ ಸಕಲಿ |

ಷ್ಟಾರ್ಥವಾಹದು ಭೈರವೇಶ್ವರ

ಕ್ಷೇತ್ರವಿದು ಸ19ರ್ವಾಫ19ನಾಶನ ಮುಕ್ತಿಸಾಧನವು

1 ಹರದಲಿ ಗೈದ ( ಕ) 2 ವ ತಾ ತಾಳಲಾರದೆ (ಕ) 3 ತನದಲಿ ( ಕ) 4 ವೇ (6)

5 ನದಿಗಳು ಜಲವು( ) 6 ಸರ್ವರು ಆ( ) 7 ಪಟ್ಟಣದಿ ( 1) 8 ಸ್ವಾ (ಕ) 9 ಶಂಕರಿಯ

10 -(ಕ) 11 ಹರಿದು (ಕ) 12 ಕೂಡಿತು(ಕ) 13 ಸಂಗಡ (ಕ) 14 ಲಿ( ಕ) 15 ಪರಮ (ಕ)

16 ಗ (6) 17 ದರು ( ಸ) 18 ವೇ (*) 19 ರ್ವಘವು(ಕ) .


೧೬೧
ಇಪ್ಪತ್ತನಾಲ್ಕನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಇಪ್ಪತ್ತೈದನೆಯ ಸಂಧಿ

ಪಲ್ಲ : ಶ್ರೀ ಮಹಾಗೋಕರ್ಣಕ್ಷೇತ್ರದ

ರಾಮಣೀಯಕವಾದ ಮಹಿಮೆಯು

ಪ್ರೇಮದಲಿ ಷಣ್ಮುಖನು ಪೇಳ ಸನತ್ಕುಮಾರಂಗೆ

ಕೇಳಿ ಶೌನಕ ಮುಖ್ಯಮುನಿಗಳು

' ಪೇಳುವೆನು ಗೋಕರ್ಣಮಹಿಮೆಯ

ಲೋಲವತಿ ಹೇಳಿದನು ವೇದವ್ಯಾಸನೆನಗಂದು

ಮೂಲಸಿದ್ದಿ ಕ್ಷೇತ್ರ ಮೂ ? ರಿವು'

ಸಾಲಗ್ರಾಮವು ಪುಷ್ಕರಾಖ್ಯವು

ಮೇಲೆ ವರ ಗೋಕರ್ಣ ಕ್ಷೇತ್ರವು ಮೂರು ಗುಣಮಯವು

ಹರಿ ಹರ ಬ್ರಹ್ಮರಗಳಧಿಪರು

ಮೆರೆವ ಋಗ್ಯಜುಸಾಮವೇದವು

ಧರಣಿಯಲಿ ಮೂರೆಂಬುದೆಲ್ಲವು ಮೂರುಕ್ಷೇತ್ರವಿದು

ಒರೆದ ಕಥೆಯನ್ನು ಪೂರ್ವದಿ

ಸುರಮುನಿಯು ನಾರದನು ವಯ

ವರಸುತಗೆ ಸಂವರ್ತಮುನಿಪ೦ಗೆ೦ ಶಂಕರನು 11ಗುಹ ' ಗೆ

ಶ್ರೀಮಹಾಕೈಲಾಸಶಿಖರದಿ

ಸೋಮಶೇಖರ ಪ್ರಮಥಗಣ ಸಹ

ವಾಮಭಾಗದಿ ಗೌರಿಸಹಿತಖಿಲೇಶ1²ನೆಸೆದಿ19ರಲು

ಪ್ರೇಮಪುತ್ರನು ಗುಹನು ಬಂದನು

ಸ್ವಾಮಿ ಗೌರಿಗೆ ನಮಿಸಿ ಕು13913ರ

ಲಾ ಮಹೇಶನು ಗುಹಣೆ ನುಡಿದನು ಬುದ್ದಿ ಮಾರ್ಗವನು

1 ದಿ ( ) 2 ಆನು (ಕ) 3 ಲಾಲಿಸುತ (ಕ) 4 ಪೇಳಿದನು ಸ೦ತಸದಿ(ಕ) 5 ಮುನ

ವರನು ( 7) 6 ದ್ದಿಯ (*) 7 ರ್ತಿಯು (ಗ) 8 ೮ ( ) 9 ಕರ್ಣಾಖ್ಯ ( ) 10 ನು (


11 ಹರಿ ಕ ) 12 ನಿರುತಿ (ಕ) 13 ಳ್ಳಿ ( )
೧೬೩
ಇಪ್ಪತ್ತೈದನೆಯ ಸಂಧಿ

ಸಕಲ ಜಗವನು ಮೂರುದಿನದಲಿ

ಪ್ರಕಟದಲಿ ನಾಶವನು ಮಾಡುವೆ

ಯುಕುತಿಕೇಳ ನೀನಿಲ್ಲಿ ನಿಲ್ಲುವುದು ಬೇಡ ಭೂವಿಯಲಿ

ಸುತಿಕರವಾ ಗೋಕರ್ಣಕ್ಷೇತ್ರವು

ಮಂಕುತಿದಾಯಕ ಸ್ಥಳಕೆ ಪೋಗೆನೆ

5ಭಕುತಿಯಲಿ ಷಣ್ಮುಖನು ಕೇಳಿದನೀಶ್ವರನೊಳೊಲಿದು

ಮೊದಲು ಸೃಷ್ಟಿಯ ಮಾಡಿ ಪುನರಪಿ

ಇದನು ಸಂಹಾರವನು ಮಾಕ್ಸರೆ

ಸದಯ ನಿನಗೇನಿದರ ದ್ವೇಷವೊ ಸಹಜವೋ ಪೇಳು

ಇದರ ಮೂಲವನೆನಲು ಶಂಕರ

ಮುದದಿ ಪೇಳಿದ ಕೇಳು ' ನಿನಗೇ

ನಿದರ ದ್ವೇಷವುಸ್ನೇಹವೆಂಬುದು ನಿತ್ಯನಿರ್ಮಲಗೆ

ಶುದ್ದಭಾವನು ನಾನು ತ್ರಿಗುಣವ

10ನು 10ರಿಸಿ ತಾಮಸದಿ ಜಗವನು

1111ಧ್ಯದಲಿ ನಾಶವನು ಮಾಡುವೆ 19ನಿತ್ಯ1 ನಿರ್ಮಲದ

ವಿದ್ಯ ಸಾಕಗುಣದಿ 13ಸೃಷ್ಟಿಯ13

ಬುದ್ದಿಯಲಿ ಜಲವಾಗಿ 14ಲೋಕವ14

ನುದ್ಧರಿಪ ನಾರಾಯಣಾಖ್ಯದಿಮೂಲರೂಪದಲಿ

ರಾಜಸದ ಗುಣವಿಡಿದು ಬ್ರಹ್ಮನು

ಮೂಜಗ16ವ15 ಸೃಷ್ಟಿಯನ್ನು ಮಾಡು16ವ16

ವ್ಯಾಜದಲಿ ಬಹುರೂಪವಾಗುವೆ ಕಪಟನಾಟಕದಿ

ರಾಜಿಸುವ ನಿರ್ಮಲಗೆ ನನಗೀ

ತೇಜ7 ತಾವ18ಸ ವೈರ18 ಮಿತ್ರದ


6
19ಗೋಜುಗಳ19 ತೊಡ2002೦ಲ್ಲ ಫಲಗಳನುಂಬರಿದ ಮರೆದು
-

- 1 ( ಕ) 2 ಆಕೆ ಮನವಿಲ್ಲಿ ( ಕ) 3 ಖ ಕವು( ಕ) 4 ತೀರ್ಥಮಲ್ಲಿಗೆ ( ಕು) 5 ಯುಕು( ಕ)

6 ನೀ ಪೋಗಿಕೇಳುವುದೊಲಿದು ಈಶ್ವರನ ( 8) 7 ನಿ ( 1) 8 ವೊ : ಪೇಜ್# ( ಕ) 9 ನೆ ( 1 )


10 ನಿರ್ಧ (ಕ) 11 ಸ(ಕ) 12 ಬಳಿಕ ( 1 ) 13 ಪ ಪ್ರಿಯ ( ) 14 ಭೂಮಿಯ ( ಕ)

15 ದ ( ಕ) 16 ವೆ(ಕ) 17 ಲಿನ ತೇಜದಿ (ಗ) 18 ಸದ ವೈರದಲಿಗೆ) 19 ನೇಮಗಳ ( ಗ)


20 ಕಿ( ಗ)
೧೬೪
ಸಹ್ಯಾದ್ರಿ ಖ

ಅಕುಟಿಲದಿ ನಾ ಪೇಳ್ವೆ ನಿನಗೀT

ಸುಕರದಾ ಗೋಪ್ಯತಿಗಳ ನಿಜವನು

ಪ್ರಕಟವಾಗದ ತೆರದಿ ನಿನ್ನೊಳುತಿಳಿದುಕೊಂಡಿಹುದು

ಸಕಲವಿದು ಮಾಯೆಯಲಿತೋರ್ಪುದು|

ಮುಕುತಿಮಾರ್ಗವಿದೊಂದು ಲೋಕದ

ಲಖಿಳ ಸೃಷ್ಟಿ ಸ್ಥಿತಿ ವಿನಾಶ್‌ಗಳೆನ್ನ ಲೀಲೆಗಳು

ಎನಗೆ ರೂಪುಗಳಿಗೆಲ್ಲ ತೋರುವ

ತನುವೆನಗೆ ಮೊದಲಿಲ್ಲ ಆದಿಯು

ಕೊನೆಗಳಂತ್ಯವದಿಲ್ಲ ಅಚ್ಯುತನಜನನಂತ ಶಿವ

ಮನ1019 ಗೋಚರ11ವಿ11ಲ್ಲ ಕಣ್ಣುಗ

ಳೆನಿತು ಕಾಂಬುದು ವೇದಶಾಸ್ತ್ರದಿ

ಮನದೊಳಗೆ ಮುನಿಗಣರು ಕಾಣದೆ ಧ್ಯಾನಿಸು12ತಲಿಹರು ೯

ಶಂಕರನ ನುಡಿಗೇಳಿ ಷಣ್ಮುಖ

ಶಂಕೆಯನ್ನು ಪರಿಹರಿಸಿ ಪುನರಪಿ

13ಯಂ13ಕುರಿಪ 0 14ಕೇ14ಿದ ದೇವ ನೀನೆನಗೆ


ಭಕ್ತಿಯೊಳು

ಅಂಕಿತದಿ ಗೋಕರ್ಣ ಕ್ಷೇತ್ರ 1515

ಪಂಕಜಾಸನ ಸೃಷ್ಟಿಯೊಳಗೆ 16ಲ

ಯಂಕರದ16 ಬಹುಕ್ಷೇತ್ರ 17 ವೆಲ್ಲವ17 ಬಿಟ್ಟು 18ನೀನೆನಗೆ18

ಕ್ಷೇತ್ರಗ1919 ಕ್ಷೇತ್ರಜ್ಞನೆಂಬೀ

ಸ್ತೋತ್ರ20ನಿನಗಿದೆ ಸರ್ವವಾಗಿಹ

ಕ್ಷೇತ್ರರೂಪನೆ ನೀನು ಗೋಕರ್ಣವನು ನೇಮಿಸಿದೆ

ಸ್ತೋತ್ರಕತಿ ರಮಣೀಯವಾಗಿದೆ

21ಯಾ1ತಗತಿಶಯವದನು ಪೇಳೆನೆ |

ಪ್ರೀತಿಯಲಿ 22ಷಣ್ಮುಖಗೆ22 ನುಡಿದನು 23ಶಂಕರನು ? ನಗ

1 ಗಿದು ( ರು) 2 ಖಕರದ ಗೋಷ್ಠಿ ( ಕ) 3 ಧ ( 7) 4 ಯುದ ( ಕ) 5 ದೀರ ( )


6 ಸವೆಂದು ( ಕ) 7 ಸವದಿ ( ಸ) 8 ನಾಭಿ ( ಕ) 9 ವಜನಚ್ಯುತನು ತಾನು ( ಕ) 10 ದ (

11 ವ ( ಕ) 12 ತ್ರಿ , ( ಕ) 13 ಅಂ ( ೪) 14 ನೇ ( ಕ) 15 ದಿ ( ರ) 16 ಯು ಅಂಕುರಿಪ ( ಕ )

17 ವದರನು ( ಕ) 18 ನೇಮಿಸದೆ ( ಕ) 19 ಳು ( ಕ) 20 ವಾ ( ಕ ) 21 ಏ ( ಕ) 22 ಶಂಕರನು ( )

23 ಷಣ್ಮುಖಿಗೆ (ಕ)
೧೬೫
ಇಪ್ಪತ್ತೈದನೆಯ ಸಂಧಿ

ಪೂರ್ವದಲಿ ಸೃಷ್ಟಿಸುವ ಸಮಯದಿ

ವಾರಿಜಾಸನ ಚಿಂತಿಸುತ್ತಿರೆ

ತೋರಿದನು ನಮ್ಮಂಶರುದ್ರನು ಬ್ರಹ್ಮ ಕೋಪದಲಿ

ಕೂರಕೋಪದಿ ಹಣೆಯನೊದೆಯಲು

ಫಾರಿ ಬಂದಿದಿರಿನಲಿ ನಿಲ್ಲಲು

ಮರುಲೋಕದ ಸೃಷ್ಟಿಯೆಲ್ಲವ ಮಾಡು ನೀನೆಂದತಿ

ವಿಧಿಯ ಮಾತನು ಕೇಳಿ ರುದ್ರನು

ಹೃದಯದೊಳು ಚಿಂತಿಸಿದ ಜಗದೊಳು

ಕದಡುಬುದ್ಧಿಯನುಳಿದು ಸಾಕಗುಣವನೇ ಹಿಡಿದು

ವಿಧಿಸುವೆನು ಲೋಕಗಳನೆನ್ನುತ

ಉದಕದಲಿ ಮುಳುಗಿದನು ತಪಸಿಗೆ

ಸದಮಲಾತ್ಮಕನಾಗಿ ದೇವನ ಧ್ಯಾನದಲಿ ನಿಂದ

ಮೂರುಯುಗ ಪರಿಯಂತಲುದಕದಿ

ಕೂರತಪವನು ಮಾಡೆ ಬ್ರಹ್ಮನು

ಕೂರವೇನೆಂದರಿದು ಬೆದರಿದ ಸಕಲ ಸೃಷ್ಟಿಗಳ6

ವೈರಸ್ನೇಹಗಳುಮಾಧವ

ತೋರದಿದ್ದರೆ ನಾಶವಾಗದು

ಮಾರುವುದು ಸಾತ್ವಿಕವೆ ನಡೆದರೆ ರುದ್ರಸೃಷ್ಟಿಯಲಿ ೧೪

ಎನುತ ಬ್ರಹ್ಮನು ತ್ರಿಗುಣಯುಕ್ತದಿ

ದನುಜ ದಿವಿಜರು ನರರು ಮೊದಲಾ

7ದಿನಿತು ಸೃಷ್ಟಿಯ ಮಾಡತೊಡಗಿದನಿ ನೀರೊಳಗೆ

ಘನತಪವನಾ ರುದ್ರನೆಸಗಲು

ಧ್ವನಿಯು ನುಡಿದುದು ಬಿಡುಬಿಡೇತಕೆ

ದಣಿವೆ ಸೃಷ್ಟಿಯು ಬೇರೆ ನಡೆದುದೆನುತ್ತಲಶರೀರಿ ೫

1 ಮೂವು (ಕ) 2 ಡೆಯುತ (7) 3 ದು (ರ) 4 ದೊಳಗೆ ( ಕ) 5 ಅಂ ( ) 6 ಳು (1)

*7 ದಕ) 8 ಮಾಡಲು (ಕ) ೨ ದೆ ( )


೧೬೬
ಸಹ್ಯಾದ್ರಿ ಖಂ

ಕೇ11 ಕಡುಗೋಪದಲಿ ನುಡಿದನು ?

ಬಾಲೆ ನೀನಾರೆನಲು ಬಂದಳು

ಮೂಲಸಾಕಪ್ರಕೃತಿ ನುಡಿದಳು ಕಮಲಸಂಭವನು

ಮೇಲೆ ರಾಜಸಗುಣವು ಸಹಿತಲೆ

5ಕೀಳು ಮೇಲೆಲ್ಲವನು ರಚಿಸಿ ? ದ ?

ನೇಳು ನೀನೆನೆ ಪ್ರಕೃತಿಸಹಿತಲ್ಲಿಂದ ಹೊರವಂಟ

ವಿಶ್ವರೂಪನು ಕೋಪಭರದಲಿ

ಕಾಶ್ಯಪಿಯನೊಡೆದೆದ್ದು ಬರುತಿರೆ

ದೃಶ್ಯವಾದಳು ಧರಣಿ ನಡುಗುತ ಬಹಳ ನುತಿಸಿದಳು

ವಶ್ಯದಲ್ಲಿಹೆ ನೀನೆನಗೆ 10 ಬಹು

ಕೇಶವನು ವರಾಡದಿರು ಬೇಗದಿ

ದೃಶ್ಯವಾದನುನೋಯಂದಂದದಿ ಮೇಲೆ ನೀನೇಳರಿ

ಧರಣಿ ಭಯದಲಿ ಬೇಡಿಕೊಳುತಿರೆ

ಹರನಭಯವಿತ್ತಬಲೆ ಬೆದರದಿ

ರುರುತ11ರಾದ್ಭುತ11ರೂಪ 12ಉ012ಗಷ್ಟದ ಪ್ರಮಾಣದಲ್ಲಿ

ಹೊರಡುವೆನು ತವೆ ಕರ್ಣರಂಧ್ರದಿ

ತರುಣಿ ನಿನ್ನೆನ್ನು ಭಯಕೂಟದಿ

ವರ ತನುಜನುದ್ಭವಿಪನಂಗಾರಕನು ಗ್ರಹರಧಿಪ ೧೮

ಎನಲು ಬಳಿ13ಕುಂಗುಷ್ಕಮಾತ್ರದಿ

ದಿನಕರನ ಬಹುಕೋಟಿತೇಜದಿ |

ಧ್ವನಿಯ ಮಾಡುತ 14ಹೊರಟು ಭೂಮಿಯು14 ಕರ್ಣರಂಧ್ರದಲಿ

ಜನಿ1515 ಪ್ರಕೃತಿ16ಯು ಸಹಿತಕೋಪದ

17017ನಿತು ಸೃಷ್ಟಿಯನೆಲ್ಲ ಕಂಡನು

ವನಿತೆ ಪ್ರಕೃತಿಯ ಕೂಡಿ ಪಡೆದನು ಭೂತನಾಯಕರ ೧೯

1 ಳಿದನು ( ) 2 ವಶದಲಿ (ಗ) 3 ನು (7) 4 ತವವು (ಕ) 5 ಕೇ ( ) 6 ತಾನೆ (1)

7 ದೆ (ಕ) 8 ವಶ ( ) 9 ಲಿ ಇದೆ ನಿ( ಕ) 10 ನಿನ್ನನು ಕೃಶ್ಯದಲ್ಲಿ ಮಾಡಿದ (7) 11 ರಬ್ಬದ( )


12 ವಂ ( ) 13 ಕಂ (1) 14 ಭೂಮಿದೇವಿಯ (ಕ) 15 ಸೆ ( ರ) 16 ಯ (6)

17 ಲಿ ( )
೧೬೭
ಇಪ್ಪತ್ತೈದನೆಯ ಸಂಧಿ

ಸಪ್ತಕೋಟಿಮಹಾಸುವೀರ್ಯರ

ನತ್ಯಧಿಕ ಬಲ ಶೂಲ ಡಮರುಗ

ಹಸ್ತದಲಿ 1ಚಾಪಾಸಿ ಬಾಣವು ಸಹಿತ ಪ್ರಮಥರನು

ಸುತ್ತುವಳಯದಿ ಪಡೆದೆ ಪೂರ್ವದೊ

ಇತ್ತಲಾದುದು ಕೇಳು ದಕ್ಷನ

ಉತ್ತಮದ ಗೃಹದೊಳಗೆ ಯಜ್ಞವ ಮಾಳ್ ಕಾಲದಲಿ

ಎನ್ನನೊಬ್ಬನ ಬಿಟ್ಟು ಸರ್ವರು

ಗನ್ನ ಗತಕದಿ ಹವಿಯನುಂಡರು

4ಇನ್ನು ಉಳಿಸುವುದಿಲ್ಲ ಎಲ್ಲರನುರುಹು ಬೇಗೆಂದು

ಚಿಣ್ಣ ನೀ ಪೋಗಾ ಮಹಾಸ್ಥಳ

ಮುನ್ನ ಭೂಮಿಗೆಗೋವುನಾಮವು

ಕರ್ಣಸ್ಥಾನದಿ ಪುಟ್ಟೆ ಗೋಕರ್ಣವನು ಪೇಳುವರು

ರುದ್ರಯೋನಿಯದೊಂದು ನಾಮವು

ಹೊದ್ದಿರುವದಿದು ಪ್ರಳಯಕಾಲಕೆ

ಇದ್ದ ಲೋಕಗಳೆಲ್ಲ ನಾಶನವಾಗಿ ಪೋಗುವದು

ಬಿದ್ದು ಪಾತಾಳಾದಿ ಲೋಕವು

ಊರ್ಧ್ವಭಾಗದಿ ಸತ್ಯಲೋಕವು

ಬದ್ದವಳಿವುದು ನಿಲುವುದೊಂದೇ ರುದ್ರಯೋನಿಯಿಂದು ೨೨

ಸ್ಥಳವು ಸಿದ್ದಿ 'ಕ್ಷೇತ್ರವಲ್ಲಿಗೆ

ತಿಳಿದು ನೀ ನಡೆಯೆನಲು ಷಣ್ಮುಖ

ನೊಲಿದು ಸಂತೋಷದಲಿ ಕೇಳಿದನೀಶ್ವರನ ಮರಳಿ

ಇಳೆಯೊಳಗೆ ಸಿದ್ಧಿಗಳದಾವುದು

ಸುಲಭಸಿದ್ದರದಾರು 10ವಿವರಿಸಿ

ತಿಳುಹೆನಲು ಪೇಳಿದನು 10 ಶಂಕರ ಷಣ್ಮುಖಂಗೊಲಿದು


೨೩

1 ಮೆರೆದಿರುವ ಶೃಂಗಿ ಪ್ರಮುಖ ( 7) 2 ದಿ (*) 3 ನ ( 7) 4 ಬಿನ್ನಿಸುವ ಪಾಪಿಗಳನೆಲ್ಲ

ರನುರುಹುವೆನು ಬೇಗ ( ) 5 ವದೆ (7) 6 ವದಾ (ಕ) 7 ದ್ವಿಯ ( 1) 8 ಗೆ ಮಣಿದು ( ರ)

9 ಎ ( 7) 10 ತಿಳುಸೆನಲಿರದೆ ಪೇಳಿದನಾಗ (7)


೧೬೮
ಸಹ್ಯಾದ್ರಿ ಖಂ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


೨೪
ಇಪ್ಪತ್ತಾರನೆಯ ಸಂಧಿ

ಸಿದ್ದಿಗಳ ಲಕ್ಷಣದ ವಿವರವ?

ಸಿದ್ದಿಗಳ ಪಡೆದವರ ಪೂರ್ವದ

ಲಿದ್ದವರ ವಿವರಿಸಿದ ಶಂಕರ ಷಣ್ಮುಖಂಗೊಲಿದು

ಕೇಳು ಷಣ್ಮುಖ ಸಿದ್ದಿಯೆಲ್ಲವ

ಪೇಳುವೆನು ಲೋಕದಲಿ ತ್ರಿವಿಧವು

ಮೇಲೆನಿಪ ಸಾತ್ವಿಕ ಸಿದ್ದಿಯು ಇಂದ್ರಿಯಂಗಳನರಿ

ತಾಳಿ ತಡೆವುತಕ್ಷೇಧಕಾಮದ

ಸಾಲ ವುರಿವುತ 'ಶುದ್ದ ನಿರ್ಮಲ?

ವರೂಲರೂಪ ಸದಾಶಿವನ ನೆನೆದರಿಗೆ ಭಯವಿಲ್ಲ

ಸುರರ ಪದವಿಗಳಷ್ಟಸಿದ್ದಿಯು

ಮೆರೆವ ಗಂಧರ್ವಾದಿ ಪದವಿಯು

ಕುರಿತು ಯಕ್ಷಾದಿಗಳ ಸಿದ್ದಿಗೆ ದಾನ ಜಪ ಹೋಮ,

10 ಅರಸುತನ ಧನ ಧಾನ್ಯ ಮೊದಲಾ


2
11ಗಿರುವ ಅಭಿಲಾಷೆಯನು12 ಮಾಡಲು

ದೊರೆವುದಾ 13 ಫಲ ತೀರೆ13 ತೊಳಲುವರವರು ತಿರುತಿರುಗಿ

ತೋ14ರಿದೆ14ನು ರಾಜಸದ ಸಿದ್ದಿ ಯು

15ಮೂರನೆಯ15 ಸಿದ್ದಿಯನು18 ಪೇಳುವೆ

ಸಾರವಾಗಿಹ ವೇದಶಾಸ್ತ್ರದ ಮಾರ್ಗವನು ಬಿಟ್ಟು

ಭೂರಿಧರ್ಮ17ವು17 ದೇಶಕಾಲ ವಿ

ಚಾರವರಿಯದೆ ತನ್ನ ಮನಸಿ18ಗೆ18 |

ತೋರಿದುದು ನಿಜವೆಂದು ಭಜಿಸುವುದದುವೆ ತಾಮಸವು

1 ವ (ಕ) 2 ದ ( ಕ) 3 ವರ್ಣಿ ( 1) 4 ವು (6) 5 ಕರ ( 8) 6 ದುವು


ತಾ ಕಾಮಕ್ರೋಧವು ( ಕ) 7 ಕ್ಲಿಪ್ರಶುದ್ದಿ ಯ ( 1) 8 ಧಾರಾ ಶಿವನ ನೆನೆದರೆ ತಿರುಗಿ( ರ).

9 ಜ್ಞಾ ( 7) 10 ವರಸುತರು ( 1) 11 ಗುರುತರ ( ) 12 ಲಿ (ಕ) 13 ಪರಸ್ಥಿತಿಯು( 1)


14 ರುವೆ (ಕ) 15 ಬೇರೆ ( ಗ) 16 ನದನು ( ) 17 ದ (ಕ) 18 ನಲಿ ( 1)
೧೭೦
ಸಹ್ಯಾದ್ರಿ

ಅದರ ಫಲವನು ಕೇಳು ತಿಳಿಯದೆ?

ಕುದುರೆ ಮೊದಲಾಗಿರುವಉತ್ತಮ

ವಿಧದ ಅಮೃಗಗಳು ಪಕ್ಷಿ ವೃಕ್ಷಗಳಾಗಿ ಹುಟ್ಟುವರು

ತುದಿಯ ಕಾಣದೆ ಹುಟ್ಟಿ ಸಾವುತ

ಲಂದಿಸುವವರಜ್ಞಾನ ಫಲ? ವದು ?

ಚದುರರಾದರೆ ವೇದಶಾಸ್ತ್ರವ ಗುರುಮುಖದಿ ತಿಳಿದು

ಅಲ್ಲಿ ಪೇಳಿದ ವಿಧದಿ ನಡೆದರೆ

ಚೆಲ್ವ ಸಿದ್ದಿಗಳಪ್ಪುದದರಿಂ

ಬಲ್ಲವರು ಗುರುಗಳನ್ನು ಸಾಕ್ಷಾತ್ವಿಷ್ಣು ಶಿವರೆಂದು

ಮೆಲ್ಲನವರೊಳು ತಿಳಿದು ನಡೆವರು

ಎಲ್ಲವಾಗಿಹ ಕ್ಷಿಪ್ರಸಿದ್ದಿ 1ರಿಯು

ಇ10ಲ್ಲಿ ಗೋಕರ್ಣದಲ್ಲಿ 11ದೊರೆವುದು11 ಕ್ಷೇತ್ರರಾಜವಿದು

ಒಳಗೆ ಪೇಳಿದ ತೆರದಿ ಸಿದ್ದಿಯು

ಸುಲಭವಾಹದು 12ಪೋಗುನೀನೆನೆ12

ತಿಳಿವ ತೆರದಲಿ ಸಿದ್ದರೆಲ್ಲರ ಪೇಳಬೇಕೆಂದ

ಒಲಿದು ಶಂಕರ ಪೇಳ ನಮಿಾ

ಸ್ಥಳದಿ 13ಮಿಗೆ ಸ್ವಾಯಂಭು18 ಕಾಲದಿ

ನೆಲಸಿ ಸಿದ್ದಿಯ ಪಡೆದರವರಿಪ್ಪತ್ತುನಾಲ್ಕು ಜನ

ಸನಕ ನಾರದ ಸನತ್ಕುಮಾರಕ

14 - 14ನಿಪ ರೋಮಶರೇಳುಮಂದಿಯು

ಮುನಿಪ ದೂರ್ವಾಸಾಖ್ಯ ವಾರ್ಕಂಡೇಯರಂತರದಿ

ವನಿತೆ 15ವೇದೆಯು ಲಜ್ಜೆ 15 ಶ್ರುತಿಸ್ಮೃತಿ

ಘನತರದ ಸಾವಿತ್ರಿ ಸರಸ್ವತಿ

ಯೆನಿಪ ಧರ್ಮವು 17ಬಿಡದೆ ವೊ017ಬತ್ತಿರುವ ಕ್ಷೇತ್ರದಲಿ


19 ( ) 2 ಯಾ ( ) 3 ವುದು ( ರ) 4 ಪಕ್ಷಿಗವು (ಕ) 5 ಯು ( 1)

6 ಉದಿಸಲಿ(7) 7 ಗಳು (7) 8ನು(c) 9 ವುದು (7) 10 ಗಳ (1) 11 ಸಾಕ್ಷಾತ್ (7

21 ಪೇಳು ನೀನೇ ( 1) 13 ಸ್ವಾಯಂಭುವನ ( ಕ) 14 (1) 15 ವೇದಾವತಿಯು( ಗ

16 ನುತ (7) 17 ಸಹಿತಂ (1)


ಇಪ್ಪತ್ತಾರನೆಯ ಸಂಧಿ

ಸಾಮವೇದವು ಶ್ರೇಷ್ಠವಾದುದು

ಕಾಮಕ್ರೋಧಾಸೂಯೆ ಮತ್ಸರಿ?

ಸೊಮವಾಗಿಹ ಚಂಡಿ ತದ್ವೇಷವುಚೋರ ಡಂಬಿವರು

ನಾವವಿಪ್ಪತ್ನಾಲ್ಕು ಮಂದಿಯ

ಕ್ಷೇಮದಲಿ ಮುಕ್ತಿಯನ್ನು ಪಡೆದವ್

ರಾ ಮನುವಿನಂತರದ ಕಾಲದಿ ಪೇಳೆ ಕೇಳೆಂದ

ಮನುವುಸ್ವಾರೋಚಿಷನ ಕಾಲದಿ

ಜನರು ವಿಂಶತಿ ' ಮುಕ್ತರಾದರು

10ನೆನೆವರ ರಥವರೇಣ್ಯ ವಸು ನಾರಾಯಣರು ನರರು10

ಜನಪಧ್ರುವ ತಾ ಕುರುಹು ಕಾಲನು

ಎನಿಪ ಕ್ರಿಯೆಯಾ ಕರ್ಮಕಾರನು

ವನಿತೆ ರಂಭೆ ತಿಲೋತ್ತಮಾದಿಯು ಸುರಸೆ ಮೇನಕಿಯು

ರೋಮಪಾದನು ಪೃಥುವು ಸಂಗ್ರೀವ

ನಾ ಕಂಡುವು ಸತ್ಯ ತಪರೆಂ

ಬೀ ಮಹಿಮರಿಪ್ಪತ್ತುಮಂದಿಯಂ ಸಿದ್ದಿಯಾದವರು

ಕ್ಷಮೆಯು ಸ11ತ್ಯವು11ಧವರ್ರಿ ಶಾಂತಿಯು

ವಿಮಲದಾನಂದವದಹಿಂಸೆಯು

ಕವಲವಾಸಿನಿಯಾದ12 ಲಕ್ಷಿಯು ಬಂದ್ದಿ ಘೋರಸಹ೧೦

1' ಮಾನಪೂರ್ವವು18 ಪಶ್ಚಿಮೋತ್ತರ


4
ಧ್ಯಾನಿಸಿತು ದಕ್ಷಿಣ14ವನೂ ' ರ್ಧ್ವವು

ವೈನದಲಿಯಡ್ಡಗಲ ದಿಕ್ಕುಗಳೆಲ್ಲ 15ಸಿದ್ದಿಗಳು15

1 ಕ್ಷೇತ್ರ ( 1) 2 ಧವು ವೃದ್ಧಿಲಯಗಳು ( ಗ) 3 ದೇಶ ( 1) 4 ಎಂ ( 1)


5 ನಾಮದಿಪ್ಪತ್ತೈದು ( ಕ) 6 ದಿಹ ( 7) 7 ದಿ ( ಸ) 8 ಶಚನ ( ಕ) 9 ವಿಶ್ವಾರೋಮ
ಪಾದನು (ಕ) 10 ಘನಮಹಿಮರಿಪ್ಪತ್ತು ಮಂದಿಯು ಸಿದ್ದಿಯಾದವರು (ಕ) 11 ತ (6)

12 ಲಕ್ಷ (ರ) 13 ಮೌನಿಗಾಯವು ( 1) 14 ದ (ಕ) 15 ಲಕ್ಷಣವು ( ) .

* ಕ ಪ್ರತಿಯಲ್ಲಿ ೯ವೇ ಪದ್ಯದ ೪,೫ ,೬ ನೇ ಪಾದಗಳು ಮತ್ತು ೧೦ನೇ ಪದ್ಯದ ೧ , ೨, ೩

ಪಾದಗಳು ಇಲ್ಲ ಮತ್ತು ೧೧ನೇ ಪದ್ಯದ ೪, ೫ ೬ ನೇ ಪಾದಗಳು ೧೦ನೇ ಪದ್ಯದ ೪ , ೫ , ೬ನೇ


ಪಾದಗಳಾಗಿವೆ.
೧೭೨
ಸಹ್ಯಾದ್ರಿ

ಮೌನಿವರ್ಯರ ಪೆಸರ ಪೇಳುವೆ

ನಾನು ದೇವಾನಂದ ಕನಕನು

ತಾನು ಕಶನು 1ಕಹೋಳನೆಂಬ ಹಿರಣ್ಯರೋವಶಿಗಳು

ಮುನಿ ಸುಹೋತ್ರನು ಲಿಂಬರಾಯಣೆ

ಇನಿತುತಿ ಮುನಿಗಳು ಗೌರಿ ಗಣಪತಿತಿ

ವಿನುತ ಚಂಡೀಶ್ವರೆ ಸುಭದ್ರೆ ಸುಶರ್ಮ - ಹರಿ ಸಹಿತ

ಕನಕಮಯನಾ ಮೇರುಪರ್ವತ

ಜನರೊಳಗೆ ದೇವಲನು ವಾಸುಕಿ

ಯೆನುತ ತಕ್ಷಕನರುಣರಿಪ್ಪತ್ತೆರಡು ಸಿದ್ದರೊಳು

ಸಾರಿ ವೈವಸ್ವತನ ಕಾಲದ

ವೀರಧರ್ಮನು ' ಬಳಿಕ ? ನಂದನು .

ಬೇರೆ ಶಿಶತಬಲಿ ತೃಣಕ ರಮ್ಯನು ರಾಮಣೀಯಕನು

ಧೀರಪರ್ಣನು ಅಂಶುಮಾನವು

ನಾ10ರಿಜಂಘನು ಲಿಂಗನೆಂಬವ10

ತೋರಿ11ನಳಕೂಬರನು11 ಶಾಂತನು ರೋಚಮಾನ ಶಿವ

ಈ ಸಮುದ್ರನು 12ವಿವಶ12ನೆಂಬವ

ವಿಶ್ವದಾ13ನದಿ ಸುಂದರಾಬ್ಬಿ 13ಯು

ಭಾಸುರದ ಪರಲೋಕ ನದಿಯಾಸುರ , ಹಿಡಿಂಬಾಖ್ಯ

ಆ ಸು15715ರ್ಮದೆ 16ರೋದಿನೀಯೆಂ16

17ಬೀ17ಸು ಪೆಸರುಳ್ಳವರು ಸಿದ್ದಿಯ

ಲೇಸಿನಲಿ ಪಡೆದವರು ರೈವತಮನುವಿನಂತರದಿ *

1 ಹೊಳಕನೇರಿ ಬರಿಣ್ಯ ( ) 2 ನಿಯು ಸೋನುವು ಲಿಂಬನಾರಾಯಣಿಯು (7

3 ವಾಣಿಯು (ಕ) 4 ಗಣಪ ಶಂಡೇಶ್ವರ ಸುಶರ್ಮ ಸುಭದ್ರೆ (ತ) 5 ನಂತ ತಕ್ಷಕ ಅರ

ರೆಪ್ಪತ್ತೆಂಟು ಶಿಷ್ಯರೊಳು (7) 6 ರೈವತನ ಕಾಲದಲಿ ಶಂಭುವು (ಕ) 7 ಮಹಾ ( )

ಭಯಾಖ್ಯರಮ್ಮವನು ರಮಣಿಕನು ತೃಣಕ (ಕ) 9 ವರ್ನಂದಾಂಶುಮಾನವು(ಈ) 10

ನಂಘನೆಮುವ(ಅ) 41 ದಾ ಕುಭರಾಖ್ಯ (ಕ) 12 ಇಶಕ ( ಗ) 13 ದಿಯು ದಂಬರಾಜಿ

14 ರಾ ದ್ಯಾಷರವು ಕಲಿಯೂ ಉಕ ( ಕ) 15 ನಿ(ಕ) 16 ತೊಳರೆಯೆಂಬೀ ( ೪) 17 ಈ (1


೧೭೩
ಇಪ್ಪತ್ತಾರನೆಯ ಸಂಧಿ

ಮನುವು “ ಚಾಕ್ಷುಷಿ ಎಂಬ ಕಾಲದಿ

' ಘನ' ಸುರಭಿ ಬುಧಜಂತು ಸುಮತಿಗ


4
ತನುವಿನಲಿ ಶುಕ್ರನು “ ಪ್ರತಧ್ವನು ರಾಹಂಕ್ರಮಣಿಕಾಂತ

ಮನದಿ ಶಾಂತರು ಸಿದ್ದ ಸಾಧ್ಯರು

ವಿನುತ ಪ್ರಪತಿಗಳಾಂಗಿರಸರರಿ
೧೫
ಗಿನಿತು ವಧುಪರ್ಕವುತ್ರಿಸಂಧಿಯು ರಾತ್ರೆ ' ಮೊದಲಾಗಿ

ಕೇಳು ವೈವಸ್ವತನಮನುವಿನ

ಕಾಲಕಿಇಕ್ಷಾಕಂಬರೀಷನು

ಮೇಲೆ ವಿಶ್ವಾಮಿತ್ರ ನಹುಷ ಸುಹೋತ್ರನಾ ನಭಗ?

ಪೇ10ಿ 10 ಜನಕ ಯಯಾತಿರಾಯರು

ತಾಳಿದವನಾ ಕಂಬಳಾಶ್ವನು

ಬಾಲಕೃಷ್ಣನು 11ವಿನುತ11 ಬಾಣಾಸು1212 ಪ್ರಹಲ್ಲಾದ- ೧೬

ಸುರ13ಭಿ18ವರ್ಣದ ಹವ್ಯವಾಹನ

ವರುಣ ವಾಲ್ಮೀ148 ಹರ್ಯಶ್ವನು14

ಗರುಡ ಪಕ್ಷಿ15ಯು 15 ವಿಠಲ ಜ16ಕುಲಿಯು ಬಳಿಕ16 ರಘುರಾವು

ಪೃಥು17ವುಶ್ರೇಷ್ಟ17 ಸುಧರ್ಮನೆಂಬವ

ವ್ರತಿಪ ವೇದವುವ್ಯಾಸಮುನಿಪತಿ18
ಯತುಳಕಾಲನು ಕಾಳರಾತ್ರೆಯು ಯವನು ಮೃತ್ಯುಗಳು
೧೭

ನೀಲ ನಿಮಿ 19ನಿಮಿಷಗಳು ಮಾಸವು19

ಮೇಲೆ2ಮಧುರನು ಸಂಪ್ರತೀಶನು20

ಗಾಲವನು ಶ್ರೀ ಗಂಗೆ ನದಿಯೊಳು ಚಂದ್ರಭಾಗೆ ಸಹ

1 ಜಾಕ್ಷಿನಿ (6) 2 ಮನ (ಕ) 3 ವಿ (ಕ) 4 ಮನುಮಥರ್ದ (ಕೆ) 5ಕ್ರೋಧ ( )

6 ಸಾಧ್ಯರು ಸಿದ್ದಿ ತಾಸನು ವಿನುತರು ಪ್ರಜಾಪತಿಗಳ ಜನಿಸಿಕರಿಸಿತು ವೃತ ( 7) 7 ಮೇ ( 7)


8 ದಲಿ ಬಿಕ್ಷಾಕೆಂಬಶಿಷ್ಯನು( 7) 9 ನು ಬಳಿಕ ಹೋತ್ರ ನಭ (ಕ ) 10 (7) 11ವನಿತೆ (6)

12 ರನು ( ಗ) 13 ಚಿ ( ) 14 ಹರ್ಯ ಅಶ್ವನು (ಕ) 15 ಯ (*) ಯನಂದಿ ( ಸ)


16 ( ) 17 ವಿಸೃಷ್ಟಿ (7) 18 ವ್ಯಾಸನವನೀ ( ಕ) 19 ಗಳುಮನಹ ಮದುರನು (ಕ )

20 ಸಂಷ ಸಮಾಸಷ (6)


೧೭೪
ಸಹ್ಯಾದ್ರಿ ಖಂ

ಪೇಳ್ವೆ ಗೌರಿ ಮರೀಚಿ ಮುನಿಪನ

ಬಾಲಕರು ವರ ಪರಶುರಾಮನು

ಕೇಳ ಮರುದ್ದ ಎನಾದ್ಯ ವಿಶ್ವಾದೇವ' ರುದ್ರಗಣ


೧೮

' ನಿರುತವಾದಿ ತ್ಯಾದಿ ಗಣಗಳು

ಮೆರೆವ ಗೋಕರ್ಣದಲಿ ತಪವನು

ಚರಿಸಿ ಸಿದ್ದಿ ಪಡೆದರೆಲ್ಲರು ನಿನಗೆ ಮುಂದಹುದು

ಇರುತ ವಾನ್ವಂತರಕೆ ಮೋಕ್ಷವು


ON
ದೊರಕುವದು ಗೋಕರ್ಣಕ್ಷೇತ್ರದಿ

ಪರಮಪಾವನ ಕಥೆಯ ಕೇಳಲು ಸಿದ್ದಿಯಾದಪುದು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರಗ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಹೀ (6) 2 ಪೇಳ್ಳೆ ರುಗ್ಗಣ ಸಾಂಚ್ಯಪಾದಿ ಶ್ರೀಧವ (ಗ ) 3 ಇನಿತು ಆ (

4 ನ್ವಂತರದಿ( ಗ) 5 ನಿರುತವಾ( ರ)
ಇಪ್ಪತ್ತೇಳನೆಯ ಸಂಧಿ

ಪಲ್ಲ : 1ತತ್ವ ಲಕ್ಷಣಗಳನು ಶಂಕರ

ವಿಸ್ತರಿಸಿ ಪೇಳಿದನಂ ಷಣ್ಮುಖಿ

ಗತ್ಯಧಿಕ ಹರುಷದಲಿತ ಮರ್ಕಂಡೇಯ 4ಕಥೆ ಸಹಿತ

ಷಣ್ಮುಖನು ಕೇಳಿದನು ಶಿವನನು

ಎನ್ನ ಮನದಲಿ ಬಹಳ ಸಂಶಯ

ವನ್ನು ಕೇಳುವೆ ನೀನು ಸರ್ವೆಶ್ವರನು ಲೋಕದಲಿ

ಇನ್ನು ವಿಷ್ಣುವನಧಿಕವೆಂಬರು

ಮುನ್ನ ಬ್ರಹ್ಮನನಧಿಕವೆಂಬರು

ಕಣ್ಣು ತೊಡರಾದಂತೆ ಕೇಳುವೆ ನಿಜವ ತಿಳುಹಂದ

ಹರನು ಸಂತೋಷದಲಿ ನುಡಿದನು

ಧರಣಿಯಲ್ಲಿ ಬಹುಗೋಪ್ಯ' ವಿದನಾ ?

ಸುರರು ತಿಳಿಯರು ನೀನುಮೋಹದ ಕಂದನದರಿಂದ

ಒರವೆ ಕೇಳೆ ಕುಕ್ಕುಟಧ್ವಜ

ಮೆರೆವುದೈ ಸಾತ್ವಿಕವು ರಾಜಸ್

ನಿರುತ ತಾಮಸ ಮೂರುಗುಣಗಳು ಏಕಮೂರ್ತಿಯಲಿ

ನರರ ದೇಹದಿ ವಾತ ಪಿತ್ತವು

ನೆರೆದ ಶ್ರೇಷ್ಮಗಳೆಂಬ ಧಾತುವು

ಪರಿಕಿಸಲು ತ್ರಿಗುಣಾತ್ಮವಾದವು ಒಂದುದೇಹ11ದಲಿ11

ಹರಿ ಹರ ಬ್ರಹ್ಮರುಗಳಾ ಪರಿ

ಯರಿವುದದರೊಳು ಮಿಕ್ಕ ಧಾತುಗ

ಳಿರುವದಗಣಿತವದರ ? ಸಂಜ್ಞೆಯು ಬೇರೆ ಬೇರಿಹವು

1 ಸ (7) 2 ವನ್ನು ( ಕ) 3 ಸಂತಸದಿ ( ಕ) 4 ಪತಿ ( 1) 5 ಇದೆ (ಕ) 6 ಪೊಳಲಾ( 1)

7 ವೀ ನಿಜ(7) 8 ಜಾ (ಕ) 9 ಉಷ್ಣ ( 7) 10 ಣತ್ವ ( ಗ ) 11 ವಿದು ( ಕ) 12 ವು

ಇರುವುದಗಣಿತ ಮಿಕ್ಕ ( 1)
೧೭೬
ಸಹ್ಯಾದ್ರಿ ಖ

ತೋರ್ಪುದಿಂದ್ರಿಯ ಭೂತಪಂಚಕ

ವಾ ಪರಿಯ ನಾಮಗಳ ಭೇದದಿ

ಗೋಪ್ಯದಿಂದಲಿ ಸಕಲ ಸುರವರರೆಲ್ಲ ಕೂಡಿಹರು

ತಾಪ ಉಪಶಮಿಸುವರೆ ದೇಹ ಕ

ಲಾಪವೆಲ್ಲವು ಸೌಖ್ಯಬಡುವಂ

ತೀ ಪೃಥುಳ ಭಾವಗಳನೊಂದನೆ ತಿಳಿಯೆ ಸುಖವಹುದು

ಬ್ರಹ್ಮ ವಿಷ್ಣು ಮಹೇಶರೆಂಬುದು

ನಮ್ಮ ನಾಮದ ಸಂಜ್ಞೆ ವಿಷ್ಣುವ

ನಿರ್ಮಲಜ್ಞಾನಿಗಳು ತಿಳಿವರು ಮರುನಾವಂದಲಿ

ಬ್ರಹ್ಮಗಿ ಪರಿ ಮರುನಾಮವು

ನಮ್ಮೊಳಗೆ ಸರ್ವತ್ರ ಸಮನಿದು

ಸುಮ್ಮನರಿಯದೆ ಮನದಿ ತಿಳಿಯದೆ ಮೂಢರಾದವರು?

ಒಂದುಧಾತುವು ಹೆಚ್ಚಿತಾದರೆ

ಬಂದುದಾಕ್ಷಣ ರೋಗವೈದ್ಯನು

ಚಂದದಲಿ ಸಮವಾಗಿ ನಿಲಿಸುವ ಮರುಧಾತುಗಳ

ಬಂಧವೆಂಬುದು ಬೇರೆ ತಿಳಿದರೆ

ಶಿರ್ಮದವಾಗಿಹ ಮೋಕ್ಷಲಕ್ಷಣ

ವೆಂದು ತಿಳಿವುದು ಮರುಮೂರ್ತಿಯನೇಕರೂಪದಲಿ

ಹರಿ ಹರ ಬ್ರಹ್ಮರಂಗಳೊಂದದ

ನರಿಯದೇ ಮೂರೆಂದು ತಿಳಿವರು

ಮೆರೆವ ಗುಣಗಳು ಸತ್ವ ರಜ ತಮ ಮೂರುರೂಪವಿದು

ಮೆರೆ1°ಸುವವ10 ತ್ರಿಗುಣಾತ್ಮನೊಬ್ಬನೆ

ಪರಮ ಶುದ್ಧ ಸ್ಪಟಿಕಮಣಿಯದು

ಕರಿದು ಬಿಳಿದಿಲಿ 11ಕೆಂಪುವರ್ಣದಿ ತೋರುವಂದದಲಿ11

1 ರ್ಪವೀಂ (ಕ) 2 ರೂಪುಗಳ ತೆಗೆದಿರಿಸಿ ಸುರನ ( ) 3 ಡುವ(7) 4 ನೀ (ಕ) 5 ತ

ಸರ್ವ ಸಮವಿ( ) 6 ಚಿತ್ರ ತಿಳಿಯದು ( 1) 7 ರಿಗೆ (7) 8 ಜೆಂ (7) $ ಆಂಬು (7

10 ವವನು (ಕ) 11 ಮೆರೆಯುತಿರುವುದು ಕೆಂಪುವರ್ಣದಲಿ ( 1)


೧೭೭
ಇಪ್ಪತ್ತೇಳನೆಯಂ ಸಂಧಿ

ಇನ್ನು ಬಹುಧಾತುಗಳ ತೆರದಲಿ

ನನ್ನೊಳಿಹ ಬಹುರೂಪುನಾಮದ

ಭಿನ್ನಭಾವಗಳಿಂದ ಪೂಜಿಸಲ್ಪಬುದ್ದಿಗಳು

ನನ್ನನೇ ಪೂಜಿಸುವರಲ್ಲಿಯು

ಸಣ್ಣಬುದ್ದಿಗೆ ತಕ್ಕ ಫಲಗಳು

ತನ್ನ ತಾನೇ ಪಡೆದುಕೊಳ್ಳುವರವರು' ತಿರುತಿರುಗಿ ೮.

ಬಾಧಿಸುವ ವ್ಯಾಧಿಯ ನಿಧಾನವ

ಶೋಧಿಸದೆಯೌಷಧಿಯನನ್ಯವ

ಸಾಧಿಸಲು ದೇಹದಲ್ಲಿರೋಗವು ಪ್ರಬಲವಪ್ಪಂತೆ

ಭೇದ ಬುದ್ದಿಯಲಲ್ಪಫಲದಿಂ

ದೈದುವರು ನರಕಕ್ಕೆ ಔಷಧಿ

ಯಾದಿಯಲಿ ಪ್ರತ್ಯೇಕ ಬಹುವಾಗಿಹ ಕಶಾಯದಲಿ

ಲೇಪದಲಿ ರುಜೆ ಹರೆವ ತೆರದಲಿ

ಪಾಪ ಹರೆವುದು ಕ್ಷೇತ್ರ ತೀರ್ಥದಿ

ಗೋಪ್ಯವಿಲ್ಲದೆ ತಿಳಿವುದಿದರ ಪುರಾಣ ಪೂಜೆಯೊಳು

ವ್ಯಾಪಿಸಿದರ ಜ್ಞಾನ ಹರೆವುದು

ದೀಪದಂದದಿ ಜ್ಞಾನ ಉದಿಸಲು

ಶ್ರೀಪರಾತ್ಪರನೆನ್ನ ನತದಲಿ ಕಾಣುವರು

ಧಾತುಗಳು ಸರ್ವಜ್ಞನೆಂಬುದು

ಆ ತೆರದಿ ಸುದರೆಲ್ಲ 10ನನ್ನೊಳು10

ಪ್ರಾತವಾಗಿಹರಿದನು ತಿಳಿಪುದು ಮೋಕ್ಷಲಕ್ಷಣವು

ಖ್ಯಾ11ತವಾಗಿಹ ವೇದ ಶಾಸ್ತ್ರದ

ರೀತಿಯಿದು ಬದಲಾಗಿ ಪೇ12ಳುವ12

13ಮಾತು ಮನಸಾ18ವೃತ್ತಿಲಕ್ಷಣವೆಂದನಖಿಳೇಶ

1 ತೊಳಲುವರು ಭುವನದೊಳು ( ) 2 ವೇಧೆ (ಕ) 3 ದೆ (ಕ) 4 ಮತ್ತವರ ದುಃಖದ


ಬಾಧೆ ಪುಟ್ಟುವಕ್ರಮದಿ ಪೇಳುವೆ ಕರ್ಮಕ್ಷಯವಾಗಿ ( ರ) 5 ಔಷಧಿ ಖ ಪಥ, ಕಲಾಪದಲಿ ರ
ಹರಿವ ( ರ) 6 ಪು ( ರ) 7 ಸುತಲ ( 1 ) 8 ತಾನು ( ) 9 ಸಶರೀರ ಭಾವದೊಳಾ ( ರ ) .

10 ತನ್ನಲಿ( ಗ) 11 ತಿಯಾ (ರ) 12 ಊರು( ಗ ) 13 ನೀತಿ ಪುನರಾ ( )


೧೭೮
ಸಹ್ಯಾದ್ರಿ

ಪ್ರಣವ ಮೂರಕ್ಷರದಿ ಗುಣಗಳ

ಗಣವು ಮೂರ್ವಿಧವಾಗಿ ಒಂದನೆ?

ನೆನೆವರಲ್ಲದೆ ಬೇರೆಬೇರೆಪ್ರಣವವೆಂತಹುದು

ಪ್ರಣವರೂಪನೆ ನಾನು ಸರದಲಿ

ಮಣಿಗಳಗಣಿತವಿರುವ ತೆರದಲಿ

“ ಗುಣಿತದವರಿಗೆ ಕಾಂಬ ತೆರದಲಿ ವಾಸವಾಗಿಹೆನು

ಆಟ'ದೊಳು? ಬೊಂಬೆಯನು ಕುಣಿಸುವ

ಧಾಟಿಯಲಿಲೋಕಗಳ ಸೃಷ್ಟಿಯ

ಮಾಟ ಮೊದಲಲಿ ನಡುವೆ ಕುಣಿಸುವೆ ಮತ್ತೆ ನಿಲಿಸುವೆನು

ಬೇಟೆಯಾಡುವ ತೆರದಿ ಲೀಲೆಯ

10ತೋಟಿ ರೂ10 ಜಗವೆಲ್ಲ ಕಪಟದ

ನಾಟಕ11ದ ಬೊಂಬೆಗಳ ಸೂತ್ರದಧಾರಿ ತಾ11ನೆಂದ - ೩

ಶೈವರಿಗೆ ಶಿವನಾಗಿ ತೋರುವೆ

12ದೇವಹರಿ12 ವೈಷ್ಣವರ ಮನಕೆ13 ಯು13

ಭಾವಿಸುವ ಲೋಕಕ್ಕೆ ದ್ವಿಜರಿಗೆ ವೇದ ಹುತವಹ1ಆನು14

15ಭಾವಕಿ15ಗೆ ಪತಿ ಗುರುವು ಶಿಷ್ಯಗೆ

ಸೇವಕಗೆ ದೊರೆ ಜ್ಞಾನವಂ 1631 6ಗೆ

ಭಾವಿಸುವ ಪರಿಪೂರ್ಣ17ನಾಗಿಹೆ ಸರ್ವರೊಳಹೊರಗೆ ೧೪

ಒಂದರಿಂ18ದೆರಡಾಗಿ ಮೂರನು

ಹೊಂದಿರುವ ನಾಲ್ಕಿಧಗಳೆದವು

ಕುಂದ ಬಹುದಾರರಲಿ ಬಳಿಕೇಳರಲಿ18 ತೊಳಲುವುದು

ಚಂದವಾಗಿ19ಹರೆಂ19ಟ ಪಡೆ2020ರ

ಬಂಧಕವು ಒಂಬತ್ತರೋಳು 21 ದ21ಶ

ಮುಂದುಗೆ2ಡಿಪುದು ನೆನೆವುದೆನ್ನೆಕಾದಶಾತ್ಮಕನ22

1 ಮ (ಕ) 2 ರಿರಲಾಗಿ ಒಂದೇ (1) 3 ವ:( ಕ) 4 ಕಲದಿ ( ) 5 ವಾಗಿ ಜಗದೊಳ ( 1)


6 ಗಿನಿತು ನಮೊಳಗಿಹುದು ಹಾರದ ತೆರದಿ ನಾನಿ ( 1) 7 ದಲಿ ( ರ) 8 ಡೆವೆ ( ಕ) ೨ ಸ ( 8)

10 ಕೋಟಿ ವೀ ( ಕ) 11 ಗಳ ವರ ಸತ್ಯ ಬೊಂಬೆಯ ಧಾಟಿ ನು ( ) 12 ಮಾವರನ ( 6)

13 ವಿ ( *) 14 ನ ( ಕ) 15 ಸೇವಕಿ ( ಕ) 16 ತೆ ( ) 17 ವಾ ( ಕ) 18 ದಲಿ ಬ್ರಹ್ಮವೆರಡಾ |


ಚಂದದಿಂದಲಿ ಪ್ರಕೃತಿ ಮರಸು | ಹೊಂದಿರುವ ನಾಲ್ಕಿಧಗಳೆದವು (ಕ) 19 ಹುದೆ

20 ದ ( ಕ) 2.1 ವ ( ಗ) 22 ಡಪುವುದೆನ್ನ ಏಕಾತ್ಮವು ದಶಾತ್ಮವನು ( i) |


೧೭೯
ಇಪ್ಪತ್ತೇಳನೆಯ ಸಂಧಿ

ಕಾಮದಲಿಕೊಧದಲಿ ಮೋಹದ

ಲೀ ಮದದ' ಮತ್ಸರದ ಮೂಲದ

ಲೀ ಮನವು ತೊಳಲುತ್ತ ಕೆಡುವುದು ಮೊದಲದನು ಜಯಿಸಿ

ಹೇಮದಲಿ ಕಟಕಾದಿ ಭೂಷಣ

ನಾಮರೂಪದಿ ಬೇರೆತೋರ್ಪಂ

ತೀ ಮಹಾಮಾಯಾವಿಕಾರವ ತಿಳಿವುದಿದನರಿತು ೧೬

ಜಾತಿಗಳ ಭೇದಗಳು ವೇದ

ವಾತಗಳ ಭೇದಗಳು ಮನುಜರೊ

ಳೀತ ನಮ್ಮವನೀತ ಪ‌ರೆಂಬುದನು ಪಶುಪಕ್ಷಿ

ತಾ ತಿಳಿವುದನಿತನಿತು ಮಾಯೆಯ

ನೂತನವೆ ತಾನಿಂತು ಮನಸಿನ

ಭ್ರಾಂತಿಯನು ಯತ್ನದಲ್ಲಿ ಕಳೆದರೆ ನಿಜವ ಕಾಣುವರು ೧೭

ಬೇರೆ ಕಾಣುವದೆಲ್ಲ ಮಿಥ್ಯವು

ದೂರದಲಿ ಬಿಸಿಲೋಳು ಮರೀಚಿಯು

ತೋರುವಂದದಿ ಗುಳ್ಳೆ ನೀರಲಿ ಕಾಣುವಂದದಲಿ?

ಸೇರಿರುವ ನೆಳಲನ್ಯ 'ರೆಂದೇ

ವೈರದಲಿತಾ ಬೆದರುವಂದದಿ

ವೈರ ಕಾಮ ಕ್ರೋಧರೂಪಿನಲಿರುವ ಮಾಯೆಯಲಿ16 ೧೮

11ಎ11ನ್ನ ಮಾಯೆಯ ಕಳೆವರಸದಳ

ವನ್ಯವಾಗಿಹ ಬಹುಉಪಾಯದಿ

ನನ್ನನೇ ನಂಬಿದರೆ ಬುದ್ದಿಯ ನಿಜ18 12 ನಿಲಿಸುವನು

ಎನ್ನನೊಲಿಸಲು ವೇದ ಶಾಸ್ತ್ರಗ

ಳುನ್ನತದ ಮಾರ್ಗದಲಿ ಪೂಜಿಸ

ಲನ್ಯ 13ಮಾರ್ಗ-13ವ ಕಳೆದು ಶುದ್ದಾದೈತಸುಖವಹುದು

1 ಲೋಭದಿ ಮೋಹಮದ (1) 2 ಧಿ ( ) 3 ದದನರಿದು (1) 4 ದೇವ (6)

5 ಳು ( ಸ) 6 ನೆಂ ( ಕ) 7 ಯಡಗುವ ತೆರದಿ ತಮ್ಮಯ ಛಾಂತಿಮಯವೆಂದೆ ( 1) 8 ರೆನುತಾ ( 1)


9 ನಾ ಬೆರಸು ( ಕ) 10 ಯವಿದು ( 1) 11 ತ ( ) 12 ದಿ ( ಸ)..13 ಭೋಗ( )
೧೮೦
ಸಹ್ಯಾದ್ರಿ ಖಂ

ಕೇಳಿದೈ ಷಣ್ಮುಖ ಕುಮಾರನೆ

ಪೇಳಿದೆನು ನಿನಗಿನಿತು ಗೋಪ್ಯವ

ನೀ ಲಲಿತಮೂರ್ತಿಗಳು ಹರಿ ಹರ ಬ್ರಹ್ಮರೂಪುಗಳು

ಮೂಲವೆಂದಾಯಿತಿತದಕೊಂ

ದಾಲಿಸಿತಿಹಾಸವನು ಪೇಳುವೆ

ಬಾಲ ಮಾರ್ಕಂಡೇಯನೆಂಬನ ಕಥೆಯನೊಲವಿನಲಿ


- ೨೦

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ದ ( 2 ಲಾಲಿತದ ( 33 )
ಇಪ್ಪತ್ತೆಂಟನೆಯ ಸಂಧಿ

- ಪಲ್ಲ : ಹರನ ಭಕ್ತ ಮೃಕಂಡುತನಯಗೆ

ಮರಣ ಕಾಲಕ್ಕೆ ಮೃತ್ಯು ಬಂದುದ

ಪರಿಹರಿಸಿ ಧೀರ್ಘಾಯವಿತ್ತರು ಮರುಮೂರ್ತಿಗಳು

ಷಣ್ಮುಖನು ಶಂಕರಗೆ ನುಡಿದನು

4ಎನ್ನ ಮನದೊಳಗಿರುವ ಸಂಶಯ

ವಿನ್ನು ಬಿಟ್ಟುದು ಮೂರುಮೂರ್ತಿಗಳೇಕವೆಂಬುದನು

ನಿನ್ನ ಕೃಪೆಯೊಳು ತಿಳಿದೆ ಕರುಣಿಸು

ಮುನ್ನ ಮಾರ್ಕಂಡೇಯ ಜನಿಸಿದು


C
ದೆನ್ನೊಳಾಡಿದೆಯದನು' ವಿಸ್ತರಿಸೆನಲು ಹರ ನುಡಿದ

ಭ್ರಗು ವಿನರಸಿಯಂ ಖ್ಯಾತಿಯುದರದಿ

1ಸು10ಗುಣ ಮುನಿಪ ಮೃಕಂಡು ಜನಿಸಿದ

ಸೊಗಸಿನಲಿ ಸತಿಯಾದಳವಗೆ ಸುಮಿತ್ರೆಯೆಂಬವಳು

ಅಗಣಿತದ ಕಾಲದೊಳಗಾಕೆಗೆ

ಮಗನ ಮಾರ್ಕಂಡೇಯ ಜನಿಸಿದ

11ನೊಗುವಿಗೆಯ11 ಸಂತೋಷಬಟ್ಟರು ತಾಯಿತಂದೆಗಳು12

ಕೇ1313ತಾಗಶರೀರವಾಕ್ಯವು

ಬಾಲಕಗೆ ಹದಿನಾರುವರುಷಕೆ

ಕಾಲ ಮೃತ್ಯುವು ಬರುವುದೆನ್ನಲುಕೇಳಿ ಮರುಗಿದರು

ಮೇಲೆ ವೈದಿಕ ಸಂಸ್ಕರಂಗಳ

ಪೇಳಿದಂದದಿ ಮಾಡಿ ವಿದ್ಯ

ಕೊಲಗಿಸಿ ಗುರು14ಮುಖ1' ದಿ ಕಲಿತನು ಸಾಂಗವೇದವನು

_ ವಾತ (ಕ) 2 ದ ( ೪) 3 ಬಾಧೆಯ ( ) 4 ನ ( ) 5 ರ್ಕಾ೦ ( 7) 6 ಕಥೆಯೆಅ ( 1)


_ 7 ರ (*) 8 ರ ವಾಗಿ ಪೇಳೆನಲು (7) ೨ ಗುರು ( ಕ) 10 ವರ ಸು (ಕ) 11 ಸೊಗಸುವಿಗೆ ( )

12 ಉರು ( ) 13 ಳು (ಕ) 14 ಗೃಹ ( 7)


೧೮೨
ಸಹ್ಯಾದ್ರಿ ಖಂ

ಬಳಿಕ ಹನ್ನೆರಡೊರುಷವಾಗಲು

ಕಲಿತ ವಿದ್ಯತ್ವ ಪೂರ್ಣವಾಗಿರೆ

ಬಳಿಗೆ ಬಂದನು ತಾಯಿ ತಂದೆಯ ಪಾದಕೆರಗಿದನು

ಅಳುತ ಮಗನನು ಕಂಡು ಹರಸಲು

ಹಲುಬುತಿಹ ತಾಯ್ತಂದೆಗೆಂದನು

ಗೆಲವಿನಲಿ ನಾ ಬರಲು ದುಃಖವಿದೇನು ಪೇಳೆನಲು'

ಮನಿ ವಕಂಡುವು ಮುಗಗೆ ನುಡಿದನು

ನಿನಗೆ ಬಾಲ್ಯದಿ ಮುದ್ದಿಸುತ್ತಿರೆ

ಘನರಹಿತ ಅಶರೀರವಾಣಿಯುಷೋಡಶಾಬ್ಬಿಯಲಿ

ತನಯನಳಿವನೆನುತ್ತಲಡಗಿತು

ಎನ [ ಲದೆಂ ] ಸುಮ್ಮನಿರುವೆವು

ವನದಿ ಹೊಗೆವ [ ೩ ] ರ್ದ ಶಿಖಿಯ ಹೊತ್ತಿದಂತಾಯ *

ಈ ತೆರದಿ ನುಡಿದಳಲಿ ಬಳಲುವ

ಮಾತ ಕೇಳುತಲವರಿಗೆಂದನು

ಏತಕಳಲುವಿರಿನ್ನು ನಿಲಿಸುವೆ ನಿನ್ನ ಶೋಕವನು

ಕಾತರಿಸ10ದಿರಿಯೆನುತ ನಡೆದನು

ಕ್ಷೇತ್ರಗಳನೋಡುತ್ತ ತನ್ನಯ

ತಾತನಪ್ಪನ ಭ್ರಗುವ ಕಂಡನು ಪಾದಕೆರಗಿದನು.

ಪಿತೃವಿನಯ್ಯನನೇಮದಿಂ ಪಡೆ

ದತಿ ತಪದಿ ಧ್ಯಾನಿಸಿದನೆನ್ನನು11

ಸ್ತುತಿಸುವಾಗಲೆ ಮೃತ್ಯು ಬಂದುದು ಪಾಶ ಹಸ್ತದಲಿ

ಸ್ಥಿತಿಯ ಕಂಡುದು ಮುಟ್ಟಲಾರದೆ

12 ಇತರ ವೇಳ್ಯವಮೃತ್ಯು ಸಾಧಿಸೆ

ಕೃತಕವರಿಯದೆ ಮುನಿಯು ಶೌಚಕೆ ಪೋದ13ವೇಳ್ಯದಲಿ13

1 ತು ( 1) 2 ವ ( 1) 3 ರ್ವ (ಕ) 4 ಕ ( ರ) 5 ತಂದೆ ತಾಯಿ :( 7) 6 ವ( ಕ) 7 ಆದ( ರ)


8 ಲತೆಂ (ಕ ) ೨ ಯಾತಕಳುವಿರಿ ನಿಮ್ಮ ಅಳಲನು ಬಹಳ ( ಕ) 10 ಬೇಡೆ ( 1) 11

ತಾನತಿ ತಪದಿ ಈಶ್ವರನ ಧ್ಯಾನಿಸಿ ( ಗ) 12 ವಿತತ ( 7) 13 ನೋಂದುದಿನ (1 )

* ಗ ಪ್ರತಿಯಲ್ಲಿ ಈ ಪದ್ಯವಿಲ್ಲ
೧೮೩

ಇಪ್ಪತ್ತೆಂಟನೆಯ ಸಂಧಿ

ತಾನು ಗಂಗೆಗೆ ಪೋಗಿ ಕಲಶ' ವ'

ಪೂರ್ಣವಾದುದ ಕೊಂಡು ಬರುತಿರೆ

ಗಾಣವನು ಕೊರಳಿಂಗೆ ಸೆಳೆದುದು ಮೃತ್ಯುವಾತನಿಗೆ

ಹೀನಸ್ವರದೊಳಗೆನ್ನ ಕೂಗಲು
ಭಾನುಕೋಟಿಪ್ರಭೆಯ “ತೇಜದಿ

ಪೂರ್ಣಕಲೆಯಲ್ಲಿ ಬಂದು “ಮೃತ್ಯುವ ಬೀಳಗೆಡಹಿದೆನು

ಮುನಿಪ ಮಾರ್ಕಂಡೇಯನೆನ್ನನು

ಮನದ ಹರುಷದಿ ಬಹಳ 8ನುತಿಸಲು

ನಿನಗೆ ಭಯಬೇಡಿನ್ನು ವಿಷ್ಣುವನೊಲಿಸು ತಪದೊಳಗೆ

ಘನತರದ ಪದವಿಯನು ಕೊಡುವನು

ಎನುತಲಂತರ್ಧಾನವಾದೆನು

19 ಇನಿತು10 ಪೇಳಲು ಬಿಡದೆಯೆನ್ನನು ಬೇಡಿಕೊಳುತಿಹನಶಿ.

ಲೋಕಕರ್ತನು ಬ್ರಹ್ಮ ತ್ರಿಭುವನ

ನೇಕಕರ್ತನು ಎಷ್ಟು ವಿವರ 11011

12ರಾಕ1ರಿಸಿ ತಪದೊಳಗೆ ಮುನಿಯಿರೆ ವಿಪ್ರವೇಷದಲಿ

ಸೂಕಿದರೆ ಬಿಲ್ವಂತೆ ವಾರ್ಧಿಕ

ಸೋಕಿ ದಂಡವ ಪಿಡಿದು ಮೃತ್ತಿಕೆ

ಏಕಮುಷ್ಟಿಗಳನ್ನು ಗಂಗೆಯೊಳಿ1ಡುತ 14ನಾ14ನಿರ್ದೆ

ಯಾತಕೀ ಪರಿ ಬಳಲಿ ಮಣ್ಣನು |

ಈ ತೆರದಿಂದೊಂದು ಮುಷ್ಟಿಯು

ನೀ ತರಂ15115ಣಿಯಲ್ಲಿ ಹಾ10ಯು 18ವೆಯೆನುತ ಮುನಿ ವೇಳೆ

ಸೇತುವನು ಕಟ್ಟುವೆನು 17ಲೋಕದಿ17

ಖ್ಯಾತಿಯಾಗುವೆ18²8ನಲು ನಕ್ಕನು

ಭಾ೦19ತಿಯೋ19 ವಾರ್ಧಿ 20ಕ್ಕೆ 20 ದೋಷವೊ ಬಿಟ್ಟ ನಡೆಯೆಂದ ೧೧

1 ದಿ (ಕ) 2 ಕಂ (ಕ) 3 ವು (7) 4 ತಾತನ ( 1) 5 ಕಾಲದಿ ( 1) 6 ಕೆಲಸ ( ಕ)


7 (8) 8 ನ್ನು ( ರ) ೨ ವೆವು(ಕ) 10 ಎನುತ( ಕ) 11 ನು ( 7) 12 ಕಾತ( ಕ) 13 ಯಲಿ( ಕ )

14 ತ9 (ಕ) 15 ಗ (ಕ) 16 ಕು ( ಗ ) 17 ಭವನದಿ ( ಸ) 18 ನೆ ( 7) 19 ತನೆ ( ಕ)


20 ಕದ ( ಕ )
೧೮೪

ಸಹ್ಯಾದ್ರಿ

ನಿನಗೆ ಸಾಧ್ಯವಿದ ಪೋಗೆನೆ

ಅನುವರಿತು ನಾ ಪೇಳೆ ಮುನಿಪಗೆ

ಘನಮಹಿಮ ವಿಷ್ಣುವಿನಲtಲ್ಲದೆ ಕಾಮಿತಾರ್ಥಗಳು

ನೆನೆದರಪುದೆ ಮರುಳೆ ನೀನಿಂ

ದಿನಲಿ ವರವನು ಬೇಡಿಕೊಂಡರೆ

3 ಇತಿನಿತು ಕಾಲವುಪೋಗೆ ಮರಣವು ತಪ್ಪದಿದು ಸಿದ್ದ

ಜಲಜನಾಭನು ಪಾಲನಾಧಿಪ

“ನೊಲಿಸು ನೀನೆನೆ ಗಜರಿ ಬೈದನು |

ಕಳೆವೆ ನೀನೆಲೆ ವಿಪ್ರನೀಶ್ವರನನ್ನು ನಿಂದಿಸುವೆ

ತಿಳಿಯೆ ನೀನೆಂದೆನ್ನ ಬೈಯಲು

ಒಳಗೆ ಸಂತೋಷದಲಿ 7ಕೋಪದಿ?

ಲಲಿತ ವಾಕ್ಯವ ಪೇಳತೊಡಗಿದೆ ಹರಿಯ ಮಹಿಮೆಯನು

ಹರಿಯ ಮಹಿಮೆಯನರಿಯೆ ಕೇಳೆ

ಸರಸಿಜಾಸನ ರುದ್ರಮುಖ್ಯರಿ

ಗರಿಯದಾತನ ಮೂಲಮೂಲೋಕೇಶ ಲಕ್ಷ್ಮೀಶ

ಪರಮ ಪಾವನಮೂರ್ತಿಯಾತನ

ಕರುಣವಿಲ್ಲದೆ ನಿನಗಿದೆಂತ್ಯೆ

ಮರಣ ತಪ್ಪುವದಿನ್ನು ನಾರಾಯಣನ ಭಜಿಸೆನಲು

'ಎನಿತು ನಾ ಬಹುವಾಗಿ ಪೇಳಲು,

ಮುನಿಫ ಮಾರ್ಕಂಡೇಯ ಪೇಳಿದ .

ನನಗೆ ಹಿತವೆಂಬಂತೆ ಪೇಳುವೆ ಬದಲು ಮಾರ್ಗವನು

ಘನ ಮಹಿಮ ನೀನಾರೋ ತಿಳಿಯದು

ನಿನಗೆ ನಮಿಸುವೆ ಕ್ಷಮಿಸುಪೋಗೈ|

ಮುನಿಗಳೆಂಬರು ವೇದವೇದ್ಯ ಮಹೇಶನೆನುತಿರ್ದ

1 ನ (*) 2 ರುದ್ರನ( ) 3 ಅ ( ) 4 ಒ (ಕ) 5 ನೇ ( 7) 6 ವೀ (6)

7 ಸುಮ್ಮನೆ( 7) 8 ಕವಲು ದಾರಿಯನು(ತ ) 9 ಇ (7)


00 %
ಇಪ್ಪತ್ತೆಂಟನೆಯ ಸಂಧಿ

ತೋರಿದೆನು ನಾ ಮತ್ತೆ ನಿಜವನು

ವಿರಾರಿ ಭಯದೊಳಗಡ್ಡ ಬಿದ್ದನು

ಘೋರವಾಕ್ಯವನಾಡಿ ಕೆಟ್ಟೆನು ಕ್ಷಮಿಸು ಬೇಗೆನಲು'

ದಾರಿಯನು ಪೇಳಿದೆನು ವಿಷ್ಣುವ

ಮೀರಿ ನಡೆದರೆ ಸಿದ್ದಿಯಾಗದು

'ಸಾರವಾಗಿಹ ಶಕ್ತಿರೂಪನೆ ವಿಷ್ಣು ನೋಡೆಂದ

ಸತ್ವ ರೂಪನೆ ವಿಷ್ಣು ನಮ್ಮಯಂ

ಸತ್ವವಾತನಧೀನ ಕ್ಷೇತ್ರದ

ಉತ್ತಮದ ಧಾನ್ಯಗಳು ಬೆಳೆದರೆ ಧಾನ್ಯವೇ ಮುಖ್ಯ

ಬಿತ್ತುವನಕರ ಬೀಜ ಮುಖ್ಯವು

ಮತ್ತೆ ಸಸಿಯೇ ಫಲವಕೊಡುವುದು

ಮರ್ತ್ಯವಾಗಿಹ ದಧಿಯ ನವನೀತಗಳ ತೆರನಂತೆ ೧೭

ಅದು ನಿಮಿತ್ಯವು ಭೇದವಲ್ಲದೆ

ಇದರೊಳಗೆ 10ಬಲ1ವಿಲ್ಲ 1111ಷವು

ಹೃದಯ ನನ್ನನೆ ಬಿಡದ ಕಾರಣ ವಿಷ್ಣು ಭ12ಕ್ಕಿಯ12ಲಿ

ಉ13ದಿಸಲೀlತಿ ನಿನಗೀಗ ಬುದ್ದಿಯರಿ

ಬದಲುಬುದ್ದಿಯ ಬಿಟ್ಟು ನೀ ನಡೆ

ಮದನ 14ತಾತನ14 ಕೃಪೆಗೆ ಶ್ರೀ ಗೋಕರ್ಣ ಕ್ಷೇತ್ರಕ್ಕೆ


೧೮

15ಇನಿತು ನಾ ಪೇಳಿ1ಪೋದುದು

ತನುವಿನೊಳಗಿಹ ವಿಷ್ಣು ಮಾಯೆಯು

ಘನತ “ ರಾ1ತದಲಿ ಹೊಗಳಿದನಾ ಕಂಡುಸುತ

ಅನಿತರೊಳಗಡಗಿದೆನು ಕಾಣ ” ದ17

ಮನದ 18ಬಯಕೆಗೆ18 ಮುನಿ ಮೃ ಕಂಡುವ

ತನುಜ ಬಂದನು ದಿವ್ಯ19ಗೋಕರ್ಣಕ್ಕೆ ಸಂತಸದಿ19

1 ಸ ಬೇಕೆಂದ ( ) 2 ಪಾ (7) 3 ದು ( 7) 4 ವಿಷ್ಣುವು ನಾವು(ಕ) 5 ಸಾಧನ ಕ್ಷೇತ್ರ


ದಿಂದಲೆ (೪) 6 ಡ್ಯ (*) 7 ಗೆವಂ (1) 8 ತ (ರ) ೨ ಬೇಡವೆಂದರೆ ( ರ) 10 ಭಯ ( 1)
11 ದೈ ( ) 12 ಕರ ( 1) 13 ದಯಿಸಿತು ( 1 ) 14 ಜನಕನ ( 7) 15 ಅನಿತರೊಳು ನಾ

ಪೇಳೆ( ) 16 ರ (ಕ) 17 ದೆ ( 1) 18 ಭಯದಲಿ ( ಕ) 19 ವಹ ಗೋಕರ್ಣ ಕ್ಷೇತ್ರಕ್ಕೆ (1 )


೧೮೬
ಸಹ್ಯಾದ್ರಿ ಖಂ

ಅಲ್ಲಿ ಪೂರ್ವದ ದಿಕ್ಕಿನೊಳಗಿಹ


ತೆ
ಚೆಲ್ವ ಧರ್ಮಾಶ್ರಮದಿ ನಿಂದನು

ಬಲ್ಲಿದನು ಉಂಗುಷ್ಠದಗ್ರದಿ ಮನವ ನಿಗ್ರಹಿಸಿ

ಸಲ್ಲಲಿತ ಹರಿಪದದ ಧ್ಯಾನದಿ

ನಿಲ್ಲಲಾ ಯುಗ ನಾಲ್ಕು ಸಂದುದು

'ಮೆಲ್ಲನಾತನ ತಪಕೆ ಮೈದೋರಿದನು ಮುರವೈರಿ

ಗರುಡದೇವನ ಹೆಗಲ ಮೇಲಿನ

ಸಿರಿಯರಸ ವನಮಾಲೆ ಕೌಸ್ತುಭ

ಮೆರೆವ ಪೀತಾಂಬರದ ಮಕುಟದ ಮಕರಕುಂಡಲದ

ಕರದಿ ಶಂಖ ಸುದರುಶನಾಖ್ಯದಿ

ಬೆರಳಮುದ್ರಿಕೆ ನೀಲಮೇಘ' ದಿ?

8ವೆರೆದ ಕಾಂತಿಯ ದಿವ್ಯಮೂರ್ತಿಯು ಕಂಡು ಹೊಗಳಿದನು

ಅನಿತರೊಳಗೀಶ್ವರನು ಬಂದನು

ವನಜಸಂಭವನೊಲಿದು ಬಂದನು.

1°ಮನದ ಹರುಷದಿ ಮತ್ತೆ ನಮಿಸಿದನೀಶ್ವರನ ಪದಕೆ

ವನಜಭವಗೆರಗಿ ಬ್ರಹ್ಮನು

ವನಜನಾಭಗೆ ಪೇಳನೀತನ

ವನದ ಬಯಕೆಯು ಜರೆಯು ಮರಣವು ತಪ್ಪಬೇಕೆಂದು

ಈತನಭಿಲಾಷೆಯನು ಮನದಲಿ

ಭೂತನಾಥನು ಕೊಟ್ಟ ರೀತಿಗೆ

ನೀ ತಿಳಿದು ಕರುಣಿಸು ಮುನೀಂದ್ರನ ವಾಂಛಿತವನೀಗ

ಸ್ವಾರ್ಥವಾಗುವುದೆನಲು ವಿಷ್ಣುವು

ಪ್ರೀತಿಯಲಿ ಮುನಿವರಗೆ ನುಡಿದನು

ಮಾತ ಕೊಟ್ಟೆವು ಜರೆಯ ಮರಣದ ಭಯವು ನಿನಗಿಲ್ಲ10

2.

1 ವ ( 1) 2 ನಿಸಿ ( ಸ) 3 ಮ (ಕ) 4 ಲಿ ( ಕ) 5 ವು ( ಕ) 6 ಹರಳು (ಕ) 7 ದ (ಕ)

8 ನೆರೆದ (*) 9 ಮತ್ತೆ ( ರ) 10 ಇನಿತು ಪದಿಯಲಿ ನೋಡಿ. ಮೂರ್ತಿಗಳ ಸಂತಸದಿ ವಿ

ಯದಿಂ ಪೊಗಳಿ ವಿಷ್ಣುವು ಮುನಿವರಗೆ ಪ್ರೀತಿಯಲಿ ನುಡಿದನು ನಿನಗೆ ಕೊಟ್ಟೆನು ವಾತ ಜ


ಮರಣದ ಭಯವಿಲ್ಲ (7)
೧೮೭
ಇಪ್ಪತ್ತೆಂಟನೆಯ ಸಂಧಿ

ಪೂರ್ವದಲಿ ಶಿವಭಕ್ತನದರಿಂ |

ವಿರಾರದೇ ನಾ ವರವನಿತ್ತೆನು

ಯಾರಿಗೀಶ್ವರ ಭಕ್ತಿಯವರೇ ಎನ್ನ ಸೇವಕರು

ತೋರಿ ನನ್ನಲಿ ಪೂಜೆಯಾದರೆ

ಸೇರುವುದು ಶಂಕರ~ ಗೆ ತಿಳಿಯದೆ

ವೈರಬುದ್ದಿಗೆ ಬ್ರಹ್ಮ ವಿಷ್ಣುಗಳೆಂದು ಶಿವನೆಂದು

ಹಲವು ಮುಖವೆಂದರಿದರಾದರೆ

ನೆಲೆಯ ಕಾಣದೆ ಹುಟ್ಟಿ ಸಾವರು

ನಿಲುಗಡೆಗೆ ಸರ್ವೆಶ7ನೊಬ್ಬನೆ ಮಾಯೆಯೆಂದಿನಿತು?

ಬಲುಮುಖಗಳಿವು ನಿನಗೆ ಈಶ್ವರ

ಸೋಲುಮೆಯಾದುದು ಭೇದಬುದ್ದಿಯ

ಕಳೆದೆ ನಿನಗಿನ್ನೇನು ಬೇಕೆನೆ ವರನಿಯು ಪೇಳಿದನು - ೨೫

ಎನ್ನ ಈ ಆಶ್ರಮಕೆ ಪಾವನ

ವನ್ನು ಪಾಲಿಸೆನಿ ಬ್ರಹ್ಮನು

ಪನ್ನಗಾರಿಧಜನು ಈಶ್ವರ ಸಹಿತ ಪೇಳಿದರು

ನಿನ್ನ ಮಾರ್ಕಂಡೇಯನಾಶ್ರವರಿ

ವನ್ನು ಸೇವಿಸಿ ಸ್ನಾನ ದಾನದಿ

ಉನ್ನತದ ಫಲ ಬಹುದು ವೈಷ್ಣವಯಜ್ಞಫಲವಹುದು

ಈ ಸ್ಥಳದಿ ಮರಣವನು ಪಡೆದರೆ

ಈಶ್ವರನ ಸಾಲೋಕ್ಯ10ವಪ್ಪ 1೦ದು

ಲೇಸು ನಿನಗಿ11ನೇ11ನು ಭಯಬೇಡೆನುತ ವರವಿ1212

ವಾಸುದೇವ ಮಹೇಶ ವಿಧಿ13ಸಹಿ

ತಾ ಸಭೆಯೊಳಡಗಿ 13 ಮಿಗೆ ಸಂ

ತೋಷದಲಿ 14 ತಿರುಗಿದನು14ಮಾರ್ಕಂಡೇಯನೊಲವಿನಲಿ
೨೭

1 ನೊ ( 1) 2 ಯಾದರೆ ನ ( ಕ) 3 ಪ್ರೀತಿ ( 1) 4 ( 1) 5 ವಾವೆಂದರೇನೆಲೆ ( 1)

6 ಯುತ ( 7) 7 ಮಾಯೆಯೊಳಿನಿತು ಬಳಲುವರು ( 1) 8 ಇಲ್ಲಿರಲು ( ) 9 ಗೆ (ಕ )

10 ವಾಹು (1) 11 (ಕ) 12 (1) 13 ಯಾಕಾಶ ಸಭೆಯೊಳಗಡಗೆ( ಕ) 14 ತಾ ತಿರುಗಿ ( )


೧೮೮
ಸಹ್ಯಾದ್ರಿ ಖಂ

ವೆರೆವ ಸಹ್ಯಾಚಲದ ಪಾರ್ಶದೆ

ಳಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೮
ಇಪ್ಪತ್ತೊಂಬತ್ತನೆಯ ಸಂಧಿ

ಪಲ್ಲ : ಗುಹನ ಕ್ಷೇತ್ರ ' ವ' ತಾಮ್ರಗೌರಿಯ

ಮಹಿಮೆಗಳನಾ ತಾಮ್ರತಳಗಿರಿ

ಮಹಿಮೆಯನು ಸಂವರ್ತಗರುಹಿದನೊಲಿದು ನಾರದನು

ಷಣ್ಮಖಸು ಗೋಕರ್ಣಕ್ಷೇತ್ರಕೆ

ಮನ್ಮಥಾರಿಯು ಪೇಳ ತೆರದೊಳ

ಗುನ್ನತದ ಹರುಷದೊಳು ಬಂದನು ಪೂರ್ವಭಾಗದಲಿ

ಮುನ್ನ ಸಲೀಶಾನಭಾಗದಿ

ಚೆನ್ನವಾಗಿಹ ತಾಮ್ರಗೌರಿಯ

ಪುಣ್ಯತೀರದಿ ಶ್ರೀ ಕುಮಾರೇಶ್ವರನ ಲಿಂಗವಿದೆ

ಅಲ್ಲಿ ಪೂರ್ವಕುಮಾರವರ್ಗವು

ಚೆಲ್ಟಿನಿಂ ಹದಿಮೂರುಮಂದಿಯು

ಬಲ್ಲಿದರು ಸಿದ್ದಿಯನ್ನು ಪಡೆದರು ಷಣ್ಮುಖನು ಬಂದು

ಬಿಲ್ವಪತ್ರೆಗಳಿಂದಲರ್ಚಿಸಿ

ಮೆಲ್ಲನಾತನು ' ಸಿದ್ದನಾದನು

ಬಲ್ಲವರು ಸೇವಿಸಲು ಸಿದ್ದಿಯು ಗುಹನ ತೀರ್ಥದಲಿ

ಕಾರ್ತಿಕದ ಪೌರ್ಣಮಿಯ ದಿವಸದಿ

10 ಕ್ಷೇತ್ರದಲ್ಲಿ ಕೃತಿಕೆಯು ಯೋಗದಿ10

ಪ್ರೀತಿಯಲಿ ಸ್ನಾನವನು ಮಾಡುತಲಲ್ಲಿ ಲಿಂಗವನು

11ಸೊತ್ರ ಪಂಚಾಮೃತವು ಪೂಜೆಯು

ಅರ್ತಿಯಿಂ ದ್ವಿಜಭೋಜನಂಗಳು

ತೀರ್ಥದಲ್ಲಿ ಷಡಕ್ಷರದ ಜಪ ಬಲಿಗಳೆಸಗುವುದು11

1 ದ (ಕ) 3 ಗಳ ( 1) 3 ನಾರದನು ನಲಿದು ( 1) 4 ಗೆ (6) 5 ದಲಿ ಬಂದೂ (6)


6 ಪೂಜಿ ( ರ) 1 ವರವ ಪಡೆ ( ) 8 ಕ್ಷೇತ್ರ ( ರ) 9 ದ ( ಕ) 10 ಕೃತ್ತಿಕೆಯ ಯೋಗದಲಿ ಮನು

ಜರು ( ಗ) 11 ವ್ಯಾಪಿಸಲು ಪೂಜಿಸುತಲನುದಿನ ಶ್ರೀಪತಿಯೆ ಸಲಹೆನುತ ನಿತ್ಯವು ಗೋಪ್ಯವಿ

ಕಳೆದರೀಷರಿ ಬಹಳ ಕಾವಿತವು ( 1)


೧೯೦
ಸಹ್ಯಾದ್ರಿ ಖಂ

ಕಥೆಯ ಕೇಳುತ ನಭೋಜನ

ವಿತರ ಕಾವ್ಯವ ಬಿಟ್ಟು ಮಾಡಲು

ಗತಿಯಹುದು ಕೈವಲ್ಯಪದ ' ಯು ' ಕಾಮಿತಗಳಹುದು

ಅತಿಶಯದ ಫಲವಲ್ಲಿ 'ಪೋಗೆನೆ

ಸ್ತುತಿಸಿ ಸಂವರ್ತಕನು ಕೇಳಿದ

ನಿತರಬುದ್ದಿಯ ಬಿಟ್ಟು ನಾರದನನ್ನು “ ನಲವಿನಲಿ

ತಾಮ್ರಗೌರಿಯ ನದಿಗೆ ನಾಮವು

ಭೂಮಿಯಲ್ಲಿ ಬಂದುದನು ಪೇಳೆನೆ

ಪ್ರೇಮದಲಿ ನಾರದನು ನುಡಿದನು ಅಗ್ನಿ ಪೂರ್ವದಲಿ

ಆ ಮಹಾಗಿರಿಯಲ್ಲಿ ಸಿದ್ದಿಯ |

ಕಾಮದಲಿ ಜ್ವಲಿಸುತ್ತ ತಪವಿರೆ

ಸೌಮ್ಯನಾ ಭ್ರಗು” ಖುಷಿಯು ಜ್ವಾಲೆಯ ಶಿಖಿಗೆಕೋಪಿಸಿದ

ಸಕಲ ಹವ್ಯವಕವ್ಯವೆಲ್ಲವ

ಪ್ರಕಟಿಸುತ ತಾಣ ಕೊಂಡು ಬೃಗುಮುನಿ

ನಿಖಿಳಭಕ್ಷಕನಾಗಿ ಪೋಗೆಂದ10ವನ ಶಪಿಸಿದನು10

ಶಕುತಿಯಲಿದೇವಾ ಹನ್ನೆರ11

12ಡ12ಕುಟಿಲದಿ ಬೃಗು ಮುನಿಗೆ ನಡೆದುದು

ಭಕುತಿ ತಪ್ಪಿ ಕೃಶಾನುವಾದನು ಗಿರಿಯ ಶಿಖರದಲಿ

ಮನದಿ ಚಿಂತಿಸಿ ಗಿರಿಯ ಬುಡದಲಿ

ನೆನೆಯದಂದದಿ ಬಿಸಿಲ ತಪ್ಪಿಸಿ

ಘನತರದ ಗುಹೆಯೊಳಗೆ ತಪವನು ಮಾಡತೊಡಗಿದನು

ಇನಿತು ಕಾಲಕೆ ಮೆಚ್ಚಿ ಕಮಲಜ

13ನ13ನಲನಿಗೆ ಪ್ರತ್ಯಕ್ಷನಾ14ದನು .

ಮನದಣಿಯೆ ಸೋತ್ರವನ್ನು ಮಾಡುತ 15 15ಗ್ನಿಯಿಂತೆಂದ

1 ಯ ( ಕ) 2 ಪದ( ಕ) 3 ಕೇಳೆ(6) 4 ಮನವೊಲಿದು ( ) 5 ಯ ( ಸ) 6 ಪೇಳಿದನ (1)

? ಮುನಿಯ ಜ್ವಾಲೆಗೆ ಶಿಖಗೆಘೋಷಿ( ) 8 ವ್ಯಾ (ಕ) 9 ನೀ ( ) 10 ಗ್ನಿಯನು ಶಪಿಸ(7 )

11 ಲಿ ನಿರ್ವ್ಯಾಜಶಾಪವ (7) 12 ದ ( ) 13 ಅಂಗ) 14 ವಾ (ಸ) 15 ಲ ( 1)


ಇಪ್ಪತ್ತೊಂಬತ್ತನೆಯ ಸಂಧಿ

ಬೃಗುಮುನಿಯು ಶಪಿಸಿದನುಯೆನ್ನನು

ಜಗದಿ ಸರ್ವವ ಭಕ್ಷಿಸೆನ್ನುತ

ಬಗೆಯ ಕಾಣೆನು ಕರುಣಿಸೆಂದೆನೆ ಬ್ರಹ್ಮ ಪೇಳಿದನು

ಸೊಗಸಿನಲಿ ನೀನೆರಡುರೂಪಿಲಿ

ಭುಗುಭುಗಿಪ ಜ್ವಾಲೆಯಲಿ ಸರ್ವವ

ಹೋಗದು ಭುಂಜಿಸು ' ಪೆಸರು ಜ್ವಾಲಾಮಾಲಿಯೆಂದಹುದು

ದಿವ್ಯರೂಪಿಲಿ' ದೃಶ್ಯವಾಗಿರು

ಸೇ ನೀ ಸರ್ವತ್ರ ಯಜ್ಞದಿ

ಹವ್ಯಕವ್ಯಂಗಳನು ಕೊಟ್ಟರೆ ಸುರರಿಗಮೃತವದು

ಕವ್ಯಗಳು ಪಿತೃಗಳಿಗೆ ಸಲುವದು

ಹವ್ಯವಾಹನನಾಗು ನಿನ್ನಲಿ

ಸೇವ್ಯವಾಗದೆ ಕಾಮ್ಮ ಮೋಕ್ಷಗಳಿಗೆಲ್ಲ ವ್ಯರ್ಥವದು

ಮೂರುಮೂರ್ತಿಯು ನೀನು ಕಾರ್ತಿಕ

ಪೂರ್ವ ಪಾಡ್ಯದ ದಿನವು ನಿನ್ನದು

ಯಾರು ತದ್ದಿನದಲ್ಲಿ ಪೂಜಿಸಲದು ಸಫಲವಹುದು

ಮರುದಿನವಾ ದಿನದಿ ನಿನ್ನಯ

ತೋರುವೀ ಕ್ಷೇತ್ರದಲ್ಲಿ ಸ್ನಾನವ

ಭೂರಿಭೋಜನ ಯಜ್ಞ ದಕ್ಷಿಣೆ ಎಸಗೆ ಬಹುಫಲವು

ಎನಂತಲಂತರ್ಧಾನನಾದನು

ವನಜಭವನದರಿಂದ ಕುಂಡವು

ಘನತರದ ಪರ್ವತದ ಕೆಳಗಿದೆ ಅಗ್ನಿಕುಂಡವದು

ಅನಿತಂದಿ1ನವಾ10 ಜ್ವಾಲೆಯಲಿ 11ಗಿ011

ವಿನುಗಿ 12ಬುಡದಲಿ ತಾಮ್ರವರ್ಣದ

ಲಿರಲು12 ನುಡಿದರು ತಾಮ್ರ18ವೆಂದಾ ಗಿರಿಗೆ ಪೆಸರಾಯ್ತು 13

1 ಣದೆ ( ) 2 ( ಸ) 3 ಜ್ವಾಲಮಾಲಿನಿಯೆಂಬ ಹೆಸರಿನಲಿ( ಕ) 4 ಪಲ ( ರ) 5 ನು ( 7)


6 ಕರ್ಮ ( 1) 7 ೮ ( 1) 8 ವೆ ನಿನ್ನದು (ಕ) 9 ಎ ( 7) 10 ನ ( ಕ) 11 ಪರ್ವತ(6)

12 ತಾಮ್ರದ ವರ್ಣ ಬುಡದಲ್ಲಿ ಜನರ ( 1) 13 ತಳವೆಂದಾ ಗಿರಿಯ ಪೆಸರು ( )


೧೨
ಸಹ್ಯಾದ್ರಿ ಖಂಡ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಮೂವತ್ತನೆಯ ಸಂಧಿ

ಪಲ್ಲ : ತಾಮ್ರಗೌರಿಯ ನದಿಯ ಕಥೆಯನು!

ಸೋಮಶೇಖರ ಮದುವೆಯಾದುದ

ಪ್ರೇಮದಲಿ ಸಂವರ್ತಗರುಹಿದ ನಾರದನು ನಲಿದು

ಕಮಲಸಂಭವ ಪೂರ್ವಕಾಲದಿ

ವಿಮಲವಾಗಿಹ ತಪವ ಮಾಡಲು

ಸುಮುಖಿಯಳು ಜನಿಸಿದಳು ಶುದ್ದ ಸ್ಪಟಿಕವರ್ಣದಲಿ

ಅಮಲವಾಗಿಹ ತೀರ್ಥವೆಲ್ಲವ

ಕಮಲಲೋಚನೆ ಪಿಡಿದು ನಿಂದಿರ

ಲಮಿತಮತಿ ವಿಧಿ ತಿಳಿದನಾಕ್ಷಣ ರುದ್ರ ' ವಧುವೆಂದು

ಶಿವನ ವಧು ನೀನೆನಾತ ಪೇಳಲು

ದಿವಿಜಗಂಗೆಯು ಜಲದಿ ಮುಳುಗಿದ

ಳವತರಿಸಿದಳು ಮತ್ತೆ ಗೋಕರ್ಣದಲಿ ನದಿಯಾಗಿ

ಭುವನದಲ್ಲಿಹ ತಾಮ್ರತಳಗಿರಿ

ಗವಿರಳದಲಾಕಾಶದಿಂದಿಳಿ

ದವಳು ನಿಂದಳು ಗಿರಿಯ ಶಿಖರದಿ ದಿವ್ಯರೂಪದಲ್ಲಿ

ಚೆಲುವ ಸತಿಯನು ಶಿವನು ಕಂಡನು

ಲಲನೆ ನೀನಾರೆಂದು ಕೇಳಿದ

ನೊಲಿದು ಮೋಹಿಸುತಾಗಲೀಶ್ವರ ಸತಿಗೆ ಮನಸೋತು

ತಿಳಿದು ಲಜ್ಞಾ ಭರದಿ ಮುಖವನ್ನು

ಕೆಳಗೆ ನೋಡುತ ನುಡಿದಳಾಕೆಯು

ಒಳಹೊರಗೆ ಸರ್ವತ್ರ ' ನೀನಿಹೆ ಪೂರ್ವಭಾವದಲಿ

1 ಮಹಿಮೆಯ ( 1) 2 ಯೋರ್ವಳು ದೇವಿ ಜನಿಸಿದಳಿಕೆ (ಕ ) 3 ಕಮಂಡಲದಿ ಬಹು ( 6)

4 ವಿಧಿಯa
13 ( ) 5 ಳುತಲಳುಕಿದನು ಮೋಹಿಸುತ ( 1) 6 ಭಾರದಲಿ ತಾ ( ರ) 7 ರ್ವಾತ್ಮ ( 1)
೧೯೪
ಸಹ್ಯಾದ್ರಿ

ನನ್ನ ನಿಜವನು ನೀನೆ ತಿಳಿಯೆನೆ

ತನ್ನ ಕಾರಣಕಾದಳೆಂಬುದ

ಪನ್ನಗೇಂದ್ರಾಭರಣ ತಿಳಿದನು ನುಡಿದನಾ ಸತಿಗೆ

ನಿನ್ನ ಕಮಲಾಸನನು ಸೃಜಿಸಿದ

ಕನ್ನೆ ಬಾರೆಂದಭವ ಮುಟ್ಟಲು

ಬ್ರಹ್ಮನಿಂದಾದವಳು ಧರ್ಮದಲೆನ್ನ ವರಿಸೆನಲು

ನಗುತ ಬ್ರಹ್ಮನ ನೆನೆಯಲಾಕ್ಷಣ

ಸೊಗಸುಗೊಂಡಜನಲ್ಲಿ ಬಂದನು

ಮಗಳು 'ನಿನಗೆಂದಾನ ತಿರಚಿಸಿದೆ ದೇವಕೊಳ್ಳೆನುತ

ಅಘಹರನ ಪಾವನದ ಹಸ್ತದ

ಲೋಗುವಿಗೆಯ ಹರುಷದಲಿ ಕೊಟ್ಟನು

ಸುಗುಣೆ ನಿಂದಳು ಶಿವನ ಕೆಲದಲಿ ಗಿರಿಯ ಶಿಖರದಲಿ

ಸುರರ ದುಂದುಭಿ ಮೊಳಗೆ ದಿವಿಜರು

ಕರೆದರರಳಿನ ಕುಸುಮವೃಷ್ಟಿಯ

' ಹರನ ಗೌರಿಯ ಸಿರಿಯಮುಡಿಯಲಿ ಜಯ ಜಯಾಯ ' ನುತ

ಪರಮ ಸಂಭ್ರಮವಾಯಿತೀಶ್ವರ

ಗೆರಗಿ ಬ್ರಹ್ಮನು ನಡೆದನಲು

ಹರಿದು ಬಂದಳುಜೋಶಮಾತ್ರ ೯8 ಗಿರಿಯ ದಕ್ಷಿಣಕೆ

ತಾಮ್ರಮಯಗಿರಿಯಲ್ಲಿ ' ಗೌರಿ' ಯ

ನಾವು ದಾಕೆ1ರಿಗೆ ಮದುವೆಯಾದುದು

ತಾಮ್ಮಗೌ11ರಿಯು11ಯೆಂಬ ನಾಮವದಾ ಮಹಾಗಿರಿ1ಗೆ

ಸೊಮವಾಗಿಹುದೆಲ್ಲ ತೀರ್ಥವು

ಭೂಮಿಯೊಳಗುತ್ತರಕ್ಕೆ ತಿರುಗುತ

ರಾಮಣೀಯಕವಾಗಿ ಗೋಕರ್ಣಕ್ಕೆ ಗಮಿಸಿದಳು

1 ನು ( ೪) 2, 3 ( ಕ) 3 ವಿರಚಿಸೆ ( 5) 4 ಕೈಂದ ( 1) 5 ಬಂದ ( ) 6 ಪುಷ್ಪ ( ಕ)

7 ಪರಶಿವನ ಸಿರಿಮುಡಿಯ ತಳಿದರು ಜಯಜಯೆಂದೆ( 1) 8 ವು( ೪) 9 ಯಾಕೆ (ಕ) 19 ಗೌರಿ(6

11 ರೀ ( ಗ) 12 ವು ಇರುವುದಾ ಸತಿ ( 1)
೧೯೫
ಮೂವತ್ತನೆಯ ಸಂಧಿ

ಸಿಂಧುರಾಜನನಲ್ಲಿ ಪೊಕ್ಕಳು

ವೃಂದವಾಗಿಹುದಖಿಳತೀರ್ಥವು

ಬಂದು ಸ್ನಾನವ ಮಾಡೆ ಪಿತೃಗಳು ಸ್ವರ್ಗಕೈದುವರು

1ವಿಂದು ಪೌರ್ಣಮಿಯಲ್ಲಿ ಶಿವನನು

ನಿಂದು ಪೂಜೆಯ ಮಾಡಲಘ ಹರ

ಇವೃಂದವಾಗಿಹ ಪಕ್ಷಿ ಪಶುಗಳು ಸ್ವರ್ಗಕ್ಕೆದುವರು

ಇದಕೆ ಪೂರ್ವದಲೊಂದು ಕಥೆಯಿದೆ

ಬದಲುಬುದ್ದಿಯ ಬಿಟ್ಟು ಲಾಲಿಸು

ಮೊದಲು ಸುರನದಿ ತಾಮ್ರಗೌರಿಯನಾಮವಿದರೊಳಗೆ

ಬದಿಯ ವನದಲಿ ಪುಷ್ಪ ಫಲವಿದ

ಕೊದಗುತಿಹ ಮೃಗಪಕ್ಷಿಸಂಕುಲ

ಮುದದಿ ನೆಲಸಿಹ ಋಷಿಗಳಾಶ್ರವು ಬಹಳವಲ್ಲಲ್ಲಿ

ಅಲ್ಲಿ ಒಂದಾಶ್ಚರ್ಯವಾದುದು

ಪಲ್ಲವದ ನೆಳಲೊಳಗೆ ಮರ್ಕಟ

ವೆಲ್ಲ ಸಂಚರಿಸುತ್ತಲದರೊಳು ವೃದ್ದವಾನರನು

ಮೆಲ್ಲಮೆಲ್ಲನೆ ಫಲಕೆ ಹಾರುತ

ಕಲ್ಲ ಮೇಲಕೆ ತಪ್ಪಿ ಬಿದ್ದುದು

ಹಲ್ಲ ಕಿರಿದುದು ಕಾಲು ಕೈಗಳು ಮುರಿದು ರಕ್ತದಲಿ

ಸ್ಮರಣೆಯಿಲ್ಲದೆ ಮೂರ್ಛಿ' ಹೊ ? ದುದು

ತಿರುಗಿ ತಾಸಿನ ಮೇಲೆ ಕಂಗಳ

ತೆರೆದು ಸುತ್ತಲು ನೋಡಿಮೆಲ್ಲನೆ 9ಶಿಲೆಯ ಮೇಲಿಂದ

ಒರಗುತೊರಗುತ ಬಂದು ವನದೊಳು

ಮರ1ನನೊಂದನು ಹಿಡಿದು ಹತ್ತಿತು

ಹರಿವ ನದಿ11ಯಾ11 ತಾಮ್ರಗೌರಿಯ 11ಜಡದ ವೃಕ್ಷವನು

1 ಮುಂದೆ ( 1) 2 ಮc (ಕ ) 3 ವನಧಿಯ ( 1) 4 ಗಳಿಗೊ ( 1) 5 ಪ ( )

6 ವೃಕ್ಷಕೇ ( 7) 7 ಯಾ ( ಗ) 8 ಳು ( 7) 9 ದೆಡ್ಶಿ ಲೆಯಿಂ( ಕ) 10 ವ( 7) 11 ಯನು( 6

12 ದಿ (6)
ಸಹ್ಯಾದ್ರಿ ಖಂ

ನದಿಯ ಮೇಲಣ ಕೊಂಬೆಗೇರಿತು

ಬದಲು ಜಾಗಕೆ ಪೋಗಲಾರದೆ

ಹದವಳಿದು ಜೀವವನು ಬಿಟ್ಟುದುಕೆಲವುದಿನದೊಳಗೆ

ಉದುರಿ ಬಿದ್ದುದುಕೊಳೆತು ಮಸ್ತಕ

ಉದಕದೊಳಗಾ ತಾವು ಗೌರಿಯ

ತುದಿಯ ಕೊಂಬೆಗೆ ಸಿಕ್ಕಿ ನಿಂದುದು ಮರ್ಕಟನ ಕಾಯ

ತಾಮ್ರಗೌರಿಯ ಮಹಿಮೆಯಿಂದಲಿ

ಭೂಮಿಯೊಳಗುತ್ತರದ ದೇಶದಿ

ನಾಮವರಸಿಗೆ ಚಿತ್ರರೂಪನ ಸತಿಯ ಗರ್ಭದಲ್ಲಿ

ಈ ಮರಣಕಪಿ ಜನಿಸೆ ಶಿಶುವಿಗೆ.

ನಾಮವಾದುದು ಚಿತ್ರಬಾಹುವು

ಕೋಮಲದ ಮುಖಮಾತ್ರ ಮನುಜನು ದೇಹ ಕಪಿಯಂತೆ


- ೧೩

ಚಿತ್ರರೂಪನು ಶಿಶುವ ಕಾಣುತ

ಚಿತ್ರವಾಗಿದೆ ಕರ್ಮಫಲವೆಂ

ದತ್ಯಧಿಕ ಚಿಂತಿಸುತ “ಶಿಶುವಿಗೆ ಸಂಸ್ಕರಂಗಳನು

ಉತ್ತಮದ್ವಿಜಮುಖದಿ ಮಾಡಿದ

ಮತ್ತೆ ಸಭೆಯೊಳು ಬಂದ ವಿಪ್ರಸ

ಮಸ್ಕರನು ಕೇಳಿದನು ಶಿಶುವಿನ ರೂಪವೇನೆಂದು,

ಹಲವು ವಿಧದಲ್ಲಿ ವಿಪ್ರರೆಲ್ಲರು

ಒಳವ ಕಾಣದೆ ಚಿಂತಿಸು' ' ರೆ

ಕೆಲವು ಕಾಲದ ಮೇಲೆ ಬಂದನು ಸಿದ್ಧನೊಬ್ಬ' ವನು

ತಿಳಿದಿರುವನವ 'ಹಿಂದು ಮುಂದಣ.

ಹೊಲಬನೆಲ್ಲವ ಪೇಳುತೈತರೆ

10ಕಳುಹಿ ಕರೆಸಿದನರಸ ಸಿದ್ದನ ಬಹಳL೦ ಪೂಜಿಸಿದ

1 ಲೆ (ಕ) 2 ಗೆ (7) 3 ನ( ಕ) 4 ಸಂಸ್ಕಾರಂಗಳನು ಮಾಡಿ (ಕ) 5 ದಬ್ಬಿ (ಕ) 6 (1)

7 ತಲಿ (*) 8 ನವ ( ಗ) ೨ ನಂ ( 7) 10 ಕರೆಯು ಕಳುಹಿಸಿ ಕರಸಿ ಸಿದ್ಧನನರಸ(6)


೧೭

ಮೂವತ್ತನೆಯ ಸಂಧಿ

ಕೇಳಿದನು ದೊರೆ ಚಿತ್ರರೂಪನು

ಬಾಲಕಿಗೆ ಮುಖ ಮನುಜರಂತಿದೆ

ಕಾಲುತನಕರ ಕಪಿಯ ರೂಪವು ಚಿಂತಿಸುವೆನಿದಕೆ

ಪೇಳು ಕರ್ಮದ ಫಲವನೆನಲು ವಿ

ಶಾಲವತಿ ಧ್ಯಾನಿಸುತ ನುಡಿದನು


೧೬
ಲಾಲಿಸೈ ಕಾರಣವ' ತಿಳಿದೆನು ಪೂರ್ವಕರ್ಮವನು

ಶ್ರೀಮಹಾಗೋಕರ್ಣಕ್ಷೇತ್ರದಿ

ತಾಮ್ರಗೌರಿಯ ನದಿಯ ದಡದಲಿ

ಭಾಮಿಸುತ ವಾನರನು ಬಿದ್ದುದು ಬಹಳನೋವಿನಲಿ

ಆ ಮರನ ಕೊಂಬೆಯನು ಸೇರಿತು

ತಾ ವುರುಗಿ ಜೀವವನು ಬಿಟ್ಟುದು


೧೭
ತಾಮ್ರಗೌರಿಗೆ ತಲೆಯು ಬಿದ್ದುದು ಕಳಚಿ ಬಹುದಿನದಿ

ತಲೆಯು ನದಿಯೊಳು ಬಿದ್ದ ಕಾರಣ

ನೆಲಸಿ ಜನಿಸಿದರೆ ನಿನ್ನ ಜಠರದಿ

ಉಳಿದ ಕಾಯವುಮರನ ಕೊಂಬೆಗೆ ಸಿಕ್ಕಿಕೊಂಡಿಹುದು

ಕಳುಹಿಸಾರ ಕಪಿಯ ಕಾಯವ

ಕೆಳಗೆ ನದಿಯೊಳು ಬೀಳುಗೆಡಹೆನೆ

ನಲಿದು ರಾಯನು ಚಿತ್ರವೆಂದನು ದ್ವಿಜರ ಕಳುಹಿದನು - ೧೮

ಅಲ್ಲಿರುವ ಕಪಿದೇಹ ಸಿಕ್ಕಿರೆ

ಮೆಲ್ಲನದ ನದಿಯೊಳಗೆ ಕೆಡಹಲು

ಚೆಲ್ವ ಕೋಮಲಕಾಯವಾದುದು ಚಿತ್ರಬಾಹುವಿಗೆ

ಉಲ್ಲಸದಿ ಪುತ್ರನನು ರಾಯನು

ಗಲ್ಲವನ್ನು ಹಿಡಿದಲುಗಿ ಮುದ್ದಿಸಿ

ಬಲ್ಲರುಂಟೇ ತಾಮ್ರಗೌರಿಯ ಮಹಿಮೆಗಳನೆಂದ

1 ರಾಜೇಂದ್ರ ( 1) 2 ದಿ(ಕ) 3 ಬೀಳೆ ಜನಿಸಿದ ಇಳೆಯೊಳಗೆ ತಾ ( ರ) 4 ಸ್ಥಾವರ (1)

5 ವತನು ನದಿ ( ಕ) .
OF
ಸಹ್ಯಾದ್ರಿ

ತಿರುತಿರುಗಿ ಸಿದ್ದನನು ಕಾಣುತ

ಪರಮ ಸತ್ಕಾರದಲಿ ಪೂಜಿಸಿ

ತೆರಳಿಸಿದ ವಗಸಹಿತ ಸುಖದಲಿ ರಾಜ್ಯವಾಳಿದನು

ಪರಮ ಪಾವನ ತಾಮ್ರಗೌರಿಯ

ವರ ಮಹಿಮೆ ವಾನರಿಗೆ ಸಫಲವು

ನರರು ಸೇವಿಸಬೇಕು ಸಫಲವು ಫಲವ ಜಯಿಸುವರು


೨೦

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

_ 1 ಹೊಗಳು (1) 2 ಸಂಸ್ಕಾರ (1) 3 ನ ಪದವಿಯು (7) 4 ಪದವಿಯು ಸುರರು

ಬಯ ( 6)
ಮ .ಇವತೊ೦ದನೆಯ ಸಂಧಿ

ಪಲ್ಲ : ತಾಮ್ರಗೌರಿಯ ನದಿಯ ವಹಿವೆಯ ?

ಸೋಮವಾಗಿಹ ಬಹಳ ತೀರ್ಥವ

ಪ್ರೇಮದಿಂ ನಾರದನು ಸಂವರ್ತಂಗೆ ತಿಳುಹಿದನು

ತಾಮ್ರಗೌರಿಯು “ ಸಿಂಧುಸಂಗದಿ

ಭೂಮಿಯಲ್ಲಿ ಪ್ರಖ್ಯಾತವಾಗಿದೆ

ನಾಮವದಕೆ ವಿಧೂತಪಾಪಸ್ಟಾಲಿಯೆನ್ನುವರು

ಈ ಮಹಾಕ್ಷೇತ್ರದಲ್ಲಿ ಕೆಳಗಡೆ

ಭೂಮಿಯಡಿ ಪಾತಾಳಲೋಕದಿ

ಕಾಮಧೇನುವು ನೆಲಸಿಹಳು ಬಿಲದೊಳಗೆ ತಾ ಬಂದು

ದಿನದಿನದಿ ಕ್ಷೀರವನು ಕರೆ? ವಳು?

ನೆನೆವುದಮ್ಮತದ ತೆರದ ಕ್ಷೀರವು

10ಘನತರದಿ ತಾ1 ಪೋಗಿ ರಾಬಿಯನು ತುಂಬಿ11ರಿ1ದು

ಅನಿಮಿಷರು ರಾಕ್ಷಸರು ವಧಿಸಲು

ಘನಸುಧೆಯು ದಿವಿಜರಿಗೆ ಪುಟ್ಟಿತು

ಮನುಮುಥಾರಿಯು ಹರಿಯು ಸುರಭಿಗೆ12 ವರವಕೊಟ್ಟಿಹರು ೨

ಬಿಲದ ಮಾರ್ಗದಿ ಬಂದು ಪೋಪಳು

ಒಲಿದು ತಾನಮೃತವನು ಕರೆವಳು

ಚೆಲುವೆ ಸುರಭಿ ವಿಧೂತಪಾಪಸ್ಸಾಲಿ ಕ್ಷೇತ್ರದಲಿ

ನೆಲಸುತಿಂದಿನವರೆಗು ಬರುವಳು

18ಬಿ13ಲದಿ ಸ್ನಾನವು ದಾನವೆಸಗಲು

ಹಲವು ಪಾಪವುಪೋಗಿ ಕಾಮಿತಫಲವು ಸಿದ್ದಿಪುದು

1 ರೀ ( ) 2 ಸಂಗಡ (ಕ) 3 ದಲಿ ( ) 4 ನದಿಯ ಸಂಗಡ ( ರ) 5 ತ್ಯಕ್ಷ( 1)

6 ಬಿಲದೊಳಗೆ ಬಹುಕಾಲ ನೆಲಸಿಹಳು ( ) 7 ಯುತ ( 7) 8 ಯುತ ( 7) 9 ದಿ ( 1)

10 ಇನಿತು ಭರದಲಿ( 1) 11 ಹು (ಗ) 12 ಯು ( ) 13 ಜ (6) ..


೨೦೦

ಸಹ್ಯಾದ್ರಿ ಖಂ

ಕಾಮಧೇನುವಿನುಸುರ ಗಾಳಿಯು

2² ಮಹಾಸ್ಥಳದಲ್ಲಿ ಬರುವುದು

ಸೋಮವಾಗಿಹ ಜನರ ಪಾಪವು ತರಗೆಲೆಯ ತೆರದಿ

ಭಾವವಾಗುತ ದೂತವಾಹದು

ಭೂಮಿಯದನೇ ಸ್ಟಾಲಿಯೆಂಬರು

ನಾಮವದರಿಂ ಧೂತಪಾಪಸ್ಟಾಲಿಯನ್ನು ವರು

ಈಶನಪ್ಪಣೆಯಿಂದ ಸುರಭಿಯು

ವಾಸ ಪಾತಾಳವನು ಪಡೆದಳು

ಕೇಶವನ ತಪಸಿನಲಿ ಮೆಚ್ಚಿಸಿ ಸಿದ್ಧಿಯನ್ನು ಪಡೆದು

ಲೇಸಿನಿಂದಿಹಳಿಂದಿಗಾದರು

ಶ್ವಾಸವನ್ನು ಬಿಡಂತೆದ್ದು ಬರುವಳು.

ಘೋಷದಬುಧಿಯೊಳಿರುವಗೋಬಿಲವೆಂಬ ಬಿಲದಿಂದ

ಪಿತೃಸ್ಟಾಲಿಯ ಕಥೆಯ ಪೇಳ್ವೆನು

ಚತುರ್ಮುಖನು ಸಂಧ್ಯಾಸ್ವರೂಪಿಲಿ

ಪಿತೃಗಣವ ಸೃಜಿಸಿದನು ಪೂರ್ವದಲವರು ಸಹವಾಗಿ

ಅತಿಶಯದ ತಪಸಿನಲಿ ಶಿವನನು

ಚತುರಬುದ್ದಿಯೊಳೋಲಿಸಿ ವೆಚ್ಚದ

ಸತತ ಸಿದ್ಧಿಯ ಸಂಧ್ಯಗಿತನು ಸಿದ್ದಳಾಗೆಂದು*

ಆಗ ಕ್ಷೇತ್ರಕೆ ವರವ ಕೊಟ್ಟನು

ನಾಗಭೂಷಣ ಪಿತೃಸ್ಟಾಲಿಗೆ

ಯಾಗ ತರ್ಪಣ ಪಿಂಡ ಮೊದಲಾಗಿಲ್ಲಿ ಪಿತೃಗಳಿಗೆ

ಸಾಂಗದಲಿ ಮಾಡಿದರೆ ಸುಧೆ' ಯಂ

ತಾಗಿ ಪಿತೃಗಳು ತೃಪ್ತಿಬಡುವರು

-
ಮಾಘದಮವಾಸ್ಯೆಯು ತ್ರಯೋದಶಿ ಮುಖ್ಯ ಕಾಲದಲಿ ೭

1 ವ ಪೂಚಿಸಿದ ಫಲ ( 1) 2 ವೀ ( 1) 3 ಮೃ (ಕ) 4 ಪಾಪವ ( ರ)

5 ಗೋಶುಭೂಮಿ ( ) 6 ವಿದ್ಯವ ಸಧ್ಯವಿ ( 7) 7 ಯಿಂದಾ (1) 8, ಪಡೆ ( ) 9 ವದು (1)

* ಗ ಪ್ರತಿಯಲ್ಲಿ ೬ನೆಯ ಪದ್ಯದ ೪ , ೫, ೬ ನೆಯ ಪಾದಗಳು ೧, ೨ , ೩ ನೆಯ


ಪಾದಗಳಾಗಿವೆ, ೪, ೫, ೬ ನೆಯ ಪಾದಗಳು ಹೀಗಿವೆ - ಕೃತಿಗೆ ಪಾವನೆಯಾಗೆನುಲಿ | ಅತಿ

ಶಯದ ವರವಿತ್ತು ಶ್ರೀಹರಿ | ಸತತ ನೀನು ವಿಧೂತ ಪಾಪಸ್ಸಾಲಿಗೈದಿಂದ ( 8)


೨೦೧
ಮೂವತ್ತೊಂದನೆಯ ಸಂಧಿ

ಒಂದುದಿನ ಸಂಧ್ಯಾ ಸುಕರ್ಮವು

ಚಂದದಿಂದಾ ಸ್ಥಳದಲಾದರೆ

ಒಂದುವರುಷದ ಲೋಪವಿದ್ದ 1ರು ಪೂರ್ಣ ಫಲವಹುದು

ವೃಂದವಾಗಿಹ ಪಿತೃಗಳೆಲ್ಲರು

ನಂದನರು ಈ ಸ್ಥಳಕೆ ಬಂದಪ

ರೆಂದು ಹಾರೈಸುವರು ಪಿತೃಗಳು ಮುಖ್ಯ ಕ್ಷೇತ್ರವಿದು

ಇದರ ದಕ್ಷಿಣ ಭಾಗದಲ್ಲಿಹು |

ದದು ವಿಮಳ ಸರಸ್ವತಿಯ ಕುಂಡವು

ಮೊದಲು ಸರಸ್ವತಿ ತಪವ ಮಾಡಿದಳಲ್ಲಿ ಬ್ರಹ್ಮನನು

ಚದುರೆ ತಾ ವರಿಸಿದಳು ಲೋಕದ

7ಲಿ? ದು ಮಹಾ ಪಾವನದ ಕ್ಷೇತ್ರವು

ಮುದದಿ ಸ್ನಾನವ ಮಾಡೆ ರಾಜಸುಯಾರ್ಗಫಲವಹುದು

ವಾಣಿ ಬ್ರಹ್ಮನ 10ಸಠಸದಿಂದಲಿ1

ತಾನುದಿಸೆ ಸರಸ್ವತಿಯ ನಾಮವು

ಕಾ11ಣುತಲೆ11 ಮೋಹಿಸಿದ ತಾನೇ ವರಿಸಿದನು ಬ್ರಹ್ಮ

ಜಾಣೆ ತಾನೆರಡಂಶವಾದಳು .

ಕೋಣಿಯಲಿ ನದಿಯಾದಳದರೊಳು12

ಸ್ನಾನಮಾನಗಳಿಂದ ಲೋಕಗಳಘವ ತೊಳೆಯುತ್ತ13 - ೧೦

14ಇನ್ನು 14 ಕೇಳಿ ಸಾವಿತ್ರಿ 15ತೀರ್ಥವು15

ಮುನ್ನ ಬ್ರಹ್ಮನ 16ಮುಖದಲಾದುದು16

ಸನ್ನು 17 ತದ17 ಋಗೈದ ದಕ್ಷಿಣ ಸಾವು ಪಶ್ಚಿಮದಿ

ಉನ್ನತದ ಯಜು19ರ್ವೆದದಕ್ಷರ18

ವನ್ನು ಕೂಡಿಸಿ ಮಥಿಸೆ ಸಾಕ್ಷಾತ್

19ಬ್ರಾಹ್ಮ19 ಶ್ರೀ ಸಾವಿತ್ರಿಯಾದಳು ತಪಕೆ ಗಮಿಸಿದಳು

1 ರ ( 1) 2 ರ್ವ ( ) 3 ಬ ( 7) 4 ಕಾಯುತಲಿಹರು ಪಿತೃಗಳಿಗುರುವ ( )


5 ಸ ( ಕ) 6 ವಿಧಿಯನು ( ರ) 7 ಇ ( ) 8 ಮೊದಲು ( ಗ) ೨ ಜಾಸೂಯ ( ಕ)

10 ರಸನ ವಿವರದಿ ( c ) 11 ಣಿಸುತ ( 1) 12 ಳೊ ದರೋಳ್ ( ರ) 13 ಲಗಿಸುತ ( 1)


14 ಮುನ್ನ ( ರ) 15 ಕೇತ್ರವ ( 1) 16 ಪೂರ್ವಮುಖದಲಿ ( ರ) 17 8 ತ ( 6)

18 ರಥರ್ವೊತ್ರ (ಕ) 19 ಬ್ರಹ್ಮ (ಕ )


ಸಹ್ಯಾದ್ರಿ

ಅಲ್ಲಿ ಸಾವಿತ್ರಿಯ ತಪಸ್ಸಿಗೆ

ಮೆಲ್ಲನೇ ಈ ಕಮಲಸಂಭವ

3ಇಲ್ಲಿ ನೀತಿ ಸಿದ್ಧಿಯನ್ನು ಪಡೆಯೆಂದೋರವನೊಲಿದಿತ್ಯ

ಎಲ್ಲರಿಗೆ ನೀ ಮುಖ್ಯದೇವತೆ

ಬಲ್ಲಿದಳು ವೇದಸ್ವರೂಪಿಣಿ|

5ಇಲ್ಲಿ ಸ್ನಾನವ ಮಾಡೆ ಪಾವನವೆಂದು ವರವಿತ್ರ ೧೨

ವಿನತೆ ಕದ್ರುವುಸೂರ್ಯನಶ್ವದ|

ವಿನುಗುತಿಹ ಬಾಲವನು ಕಾಣುತ

ವಿನತೆ ಪೇಳಿದಳಮೃತಮಥನೋದ್ಭವ' ವು ಶ್ವೇತವೆ' ನೆ

ಮನದಿ ಪಂಥವ ಮಾಡಿ ಕದುರಿವು

ತನಗೆಕಪ್ಪಿಲಿ ಕಾಣಿಸುತ್ತಿ1010

ಇನಿತಕೊಂದೇ 11 ಪಂಥವೆಂದಳು ದಾಸಿಸೋತವಳು ೧೩

ಕಪಟಮನದಲಿ ಕದ್ರು ಮಕ್ಕಳ

ನಪರಿಮಿತ ಸರ್ಪಗಳ ಕರೆದಳು

ತಪಿಸುತಿಹ ರವಿರಥದ ಕುದುರೆಯ ಬಾಲವನು ಸುತ್ತಿ

19ಶಪಥ12 ವಾಕ್ಯವ 13ಪಾ13ಲಿಸೆಂದೆನೆ

14ಕುಪಿತ14ವಿದು ನಾವೊ 15ವೆನ್ನಲು15

ಶಪಿಸಿದಳು ನಿಮಗಳಿವು ಜನಮೇಜಯನ 16ಯಾಗದ16ಲಿ ೧೪

ಶಾಪಭಯ17 ದಲಿ17 ಬೆದರುತವರೊ18418

19ಗೀ19 ಪರಿಯ ದಶವಿಧದ ಮುಖ್ಯರು

ಗೋಪ್ಯದಲಿ ತಪವೆಸಗಿ ೩೦ಗೋಕರ್ಣದಲಿ ತಪಿಸಿದರು.೦

ಪಾಪಹರನಾನಂತ ವಾಸುಕಿ

ಯಾ ಪರಮ 21ರೂಪುಗಳು ಬಳಿಕಾ

ಕೋಪಿ ತಕ್ಷಕ21 ಸುಮುಖ 82ಪಿಂಡಕ ಭೀಕ22 ಧೃತರಾಷ್ಟ

1 ಲಿ (ರ) 2 ನಿಲ್ಲಲಾಕೆಗೆ ( ೪) 3 ನಿಲ್ಲದೀ (1) 4 ರಿಂಗೀ (1) 5 ಯು ( 7)


6 ನು ( 6) 7 ದ ಅಶ್ವಮೇ ( ) 8 ತಾಳಿ ( 1) 9 ಲ್ಪಿಸಿ ( 1) 10 ರ ( 7)
11 ಶಪಥ ( ರ ) 12 ಸವತಿ ( *) 13 ಸೋ ( ಕ) 14 ಕಪಟ ( ) 15 ವೆಂದೆನೆ ( ರ)
16 ಯಜ್ಞ ( ) 17 ದೊಳು ( ) 18 ಳು ( 7) 19 ಈ ( ರ) 20 ಕಳಿದರು ಶಾಪ

ಹತ ಗತಿಯ ( ರ) 21 ನುತ ಕಂಬಳಾಶ್ವಗಳೆಷ( ) 22 ತಕ್ಷಕ ಬಳಿಕ ( ).


೨೦೩
ಮೂವತ್ತೊಂದನೆಯ ಸಂಧಿ

ಗುಳಿಕ ಸಾರಂಜ' ಯರು ದಶವಿಧ

ರೊಲಿಸಿದರು ತಪದೊಳಗೆ ಬ್ರಹ್ಮನ

ಬಳಿಕ ವರವನು ಕೊಟ್ಟ ಶಾಪವು ತಟ್ಟಬೇಡೆಂದು

ಸ್ಥಳವು ನಾಗನತೀರ್ಥ ಲಿಂಗವು

ಚೆಲುವ ನಾಗೇಶ್ವರನು ಸ್ನಾನದಿ


೧೬
ಫಲವು ಪಂಚಮಿಯಲ್ಲಿ ಮುಖ್ಯವು ನಾಗತೀರ್ಥದಲಿ

ಪುಣ್ಯತರವಾಗ ತೀರ್ಥ

“ನಿನ್ನು ಪೇಳುವೆ ಮಿತ್ರ ವರುಣರು

ಸನ್ನು ತ' ದ ತಪಸಿನೊಳಗಿರುತಿರಲಲ್ಲಿ ಜನಿಸಿದಳು

ಕನ್ನೆಯೊರ್ವಳಲಂಬು ಸ್ವಾಯ

10ಉ1°ನ್ನತದ ಲಾವಣ್ಯವಂತೆಯು
೧೭
ಕಣ್ಣ ಮುಂದವಳನ್ನು ಕಾಣುತ ಕಾವಿಸಿದರವರು

ವಾಯುವಾಕೆಯ ವಸ್ಯನಿರಿಯನು

ಪಾಯದಲಿ ಪರಿಹರಿಸಲಾಕ್ಷಣ

ಬೀಯವಾದುದು ಮಿತ್ರ ವರುಣರ ನಿಶ್ಚಯದ ಮನವು

11ಕಾ11ಯದಿಂ ಕಳಚಿದುದು ವೀರ್ಯವು

ವರಾಯೆಯಲಿ ಮೋಹಿತರು12 ನಾಚುತ

ವಾಯದಲಿ ಕಲಶದಲಿ13 ಹಿಡಿದರು ದಿವ್ಯವೀರ್ಯವನು

ಬಂದು ಗಂಗಾದ್ವಾರಕವದಿರು

ಎಂದು ನಿತ್ಯವ ಮುಗಿಸಿ ನಡೆದರು

14ಮಂದಿರಕೆ ಉದಕದಲಿ ಬೆಳೆದುದು14 ಪಿಂಡ ಜನಿಸಿದರು15

ಅಂದಗಸ್ತ್ರ ವಶಿಷ್ಟರಿಬ್ಬರು

ನಂದನರು 16 ಸಂಸ್ಕಾರ16ವೆಲ್ಲವ

ಚಂದದಲಿ ಮಾಡಿದರು ಮಿತ್ರಾ ವರುಣರೆಂಬವರು

- 1 ಜಿ (1) 2 ವ (ಗ) 3 ದೇದೆನುತ ( 7) 4 ವು ( 1) 5 ವು ( 1) 6 ಇ ( 1)


7 ರು ( ) 8 ಹರ ( I) 9 ಚನ್ನೆ ಅಪ್ಪರೆಗೆ.೦ಬ ಅಚಲೆಯು ( ) 10 ಭು ( )
11 ವಾ ( ರ) 12 ಸುತ (7 ) 13 ವನು ( ಕ) 14 ಒಂದಿರುವ ಕೈಕಲಶದಲಿ ಮರ ( 1)

15 ದುದು ( ಗ) 16 ಸತಾರ (6)


೨d
ಸಹ್ಯಾದ್ರಿ

ಹಿರಿಯ ಮಗನು 1 ಅಗಸ್ಯ ಮುನಿಪತಿ

ತರಣಿಯಂದದ ದಿವ್ಯದೇಹಿಯು

ವರವನಿತ್ತನು ತಾಯಿಗಿಂದ್ರನ ಸಭೆಯೊಳಪ್ಪರರ

ತರುಣಿಯರೋಳಿ ಚೆಲುವೆಯಾಗಿರು

ನಿರುತವೆನಲಂಬುಸೆಯು ತಾ ಬಹಳ

ಭರದಿ ಬಂದಳು ದಿವ್ಯ ಲಾವಣ್ಯದಲಿ ಸ್ವರ್ಗಕ್ಕೆ

ಮುನಿಯು ಗೋಕರ್ಣದಲಿ ತಪಸಿಲಿ

ಮನಮಥಾರಿಯ ಧ್ಯಾನಿಸುತ್ತಿರ

ಲನಿತರೊಳು ಬಹುಗಾಲ ಸಂದುದು ಗರುಡನೊಂದುದಿನ

ತನಗೆ ಹಸಿವಿಲಿ ಸರ್ಪದುರ್ಮುಖ

ನನು ಹಿಡಿದು ತರುತಿರಲು ಬಳಿಕಾ

ಘನಹಿಮಂತನ ಗಿರಿಯ ಶತಶೃಂಗವನುನೋಡಿದನು ೨೦

ಕೆಳಗೆ ನೋಡಲು ಸರ್ಪ ಕೈಯಿಂ

ಆಕಳಚಿ ಬಿದ್ದುದು ಗಿರಿಯ ಶಿಖರದಿ

ಬಿಲವ ಪೊಗೆ ಶತಶೃಂಗಗಿರಿಯನು ' ತುಡುಕಿ? ನೆಗಹಿದನರಿ

ಎಳೆದು ತರುತಿರೆ ಕೋಪಭರದಲಿ

ಜಲಜಸಂಭವನಲ್ಲಿ ಋಷಿಗಳು

ಹಲಬರಿರ್ದರು ಬ್ರಹ್ಮ ಕೋಪಿಸಿ ಗಿರಿಯ 10ನೂಕಿ1೦ದನು ೨೨

ಭಾರವಾಗಲು ಬಿಡದೆ ಗರುಡನು

ಹಾರಿ ಗೋಕರ್ಣಕ್ಕೆ ತಂದನು

ಕ್ರೂರತಪದಲಗಸ್ಯ ಮುನಿಯಿರೆ ಕಂಡು ನುತಿಸಿದನು

ವೈರದರ್ಪದಿ ಬಾಲಮತಿಯಲಿ

ವಾರಿಜಾಸನಸಹಿತ ತಂದೆನು

ನೀರಡಿಯ ಮುಳುಗುವೆನು ಭಾರ11ವು11 ಶೀಘ್ರ ಸಲಹೆಂದ

1 ವಶಿಷ್ಟನಾತನು (7) 2 ತೇಜನ ( ಗ) 3 ರಾಯನಿಂ ( 7) 4 ಲಾಲಲನೆಯೆಂಬ

5 ನಿಲುವರೆ (1) , 6 ಕೆಳಗೆ (*) 7 ಹರಿದು ( 1) 8 ವನ ( ) ೨ ಈ ( ರ)

10 ನದರಿ (1) 11 ಕೆ ( 1)
೨೦೫
ಮೂವತ್ತೊಂದನೆಯ ಸಂಧಿ

ಸಕಲ ಋಷಿಗಳು ಸಹಿತ ಬ್ರಹ್ಮನ

ನಖಿಳ ಸುರ' ಗಂಧರ್ವರೆಲ್ಲರ

ಪ್ರಕಟವಾಗಿಹ ತೀರ್ಥವೆಲ್ಲವ ಧರಿಸಲಾರೆನೆನೆ

ಶಕುತಿಯಲಿ ಮುಳುಗುವನನೆತ್ತಿದ

ಶಿಖರವನು ಶತಶೃಂಗವನು ಬಹು

ಯುಕುತಿಯಲಿ ಗೋಕರ್ಣ ದಕ್ಷಿಣದಲ್ಲಿ ಗಿಳುಹಿದನು

ಇಳುಹಿದವರಾರೆನುತಕೋಪಿಸೆ

ತಿಳಿದು ಬ್ರಹ್ಮನಗಸ್ಯ ಮುನಿಪನ

ಸಲುವುದೀತಗೆ ತಪದಲಧಿಕಯನು ಕೊಂಡಾಡಿ

ಇಳೆಯೊಳಿದ ಅಗಸ್ಯತೀರ್ಥವು

ನೆಲಸಿಕೊಂಡಿದೆ ' ಬಂದು ಸರ್ವರು

ಒಲಿದು ಸೇವಿಸೆ ನರರಿಗಿಷ್ಟಾರ್ಥಗಳು ಆಗುವುದು ?

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಬ್ರಹ್ಮ ಮುಖ್ಯರು ಆಪ್ಪರ ನಿಕರ (6) 2 ರು ( ಕ) 3 ರ (6) 4 ದಾಚೆ ( 1)


5 ನಯನತ ( 7) 6 ೪ಾದ ( ರ) 1 ಒಲಿದು ಸೇವಿಸಿ ನರರಿಗಿಷ್ಟಾ ಪೂರ್ತಿಯಾಗುವುದೆಂದು
ಹೊಗಳಿದನು ( ಕ)
ಮೂವತ್ತೆರಡನೆಯ ಸಂಧಿ

ಪಲ್ಲ : ರುದ್ರಯೋನಿಯ ಸಕಲ ತೀರ್ಥಗ

ಳಿದ್ದ 1ಕಥೆಯನು ಮುನಿಪ ನಾರದ

ಶುದ್ದ ಮನ ಸಂವರ್ತ ಮುನಿಪಗೆ ತಿಳುಹಿ ಪೇಳಿದನು?

ಗರುಡ ಶತಶೃಂಗವನು ತಂದಿದ್ದೇ

ಸರಸಿಜಾಸನ ಮೆಚ್ಚಿ ಪಕ್ಷಿಗೆ

ವರವ ಕೊಟ್ಟನು ನೀ ಸಮರ್ಥನು ಸಕಲ ಭುವನವನು

ಧರಿಸಿಹನು ಹರಿಯಾತನನು ನೀ

ಧರಿಸುವತಿಬಲನಾಗು ಶಸ್ತ್ರದ

ವರ ಮಹಾಸ್ಯದ ಬಾಧೆ ನಿನಗಿಲ್ಲೆನುತ ವರವಿತ್ತ

ಗರುಡ ' ಶತಶೃಂಗವನ್ನು ತಂದಿದೆ

ಗರುಡತೀರ್ಥವ' ದೀಗ ಬ್ರಹ್ಮನು

ಮರಳಿ ಶತಶೃಂಗದಲಿ ತಪವನು ಚರಿಸಿಕೊಂಡಲ್ಲಿ

ನಿರುತ ನೆಲಸಿಹವಖಿಳ ತೀರ್ಥವು

ವೆರೆವ ನಾಮವು ಬ್ರಹ್ಮಕುಂಡವು

ಪರಮಪಾವನ1೦ವಾದ ತೀರ್ಥವು ಉತ್ತರಾಯಣವು10

ಗಿರಿಯ 11 ಉತ್ತರಭಾಗದಲ್ಲಿಯ

12ಪರಮ ತೀರ್ಥದ19ಕೋಟಿಯೆಲ್ಲವು

ಗರುಡಭಯದೊಳಗೇಕವಾಗಿದೆ 13ಕೋಟಿ13ತೀರ್ಥವದು

ದುರಿತ ಹರೆವುದು 14ಸ್ನಾನ ಮಾತ್ರದಿ

ಧರೆಯೊಳಿಹ ಬಹುತೀರ್ಥಸ್ನಾನದ

ಪರಮಫಲ ಬಹುದಶ್ವಮೇಧದ ಫಲವು ಲಭಿಸುವದು14

* 1 ಮಹಿಮೆಯ ನಿಜದ ಕಥೆಯನು( ಕ) 2 ಮುನಿ ನಾರದನ ಸಂವರ್ತಂಗೆ ತಿಳುಹಿದನು ( )

3 ರ (7) 4 ಪಕ್ಷಿದೇವ ( ) 5 ಸಂವ ( ಗ) 6 ಲ್ಲೆಂದು (ಗ) 7 ತೀರ್ಥವಿ ( ಗ) 8 ಸುವನ ಮುಂದಾ


ಕಮಂಡಲವಿಟ್ಟುಕೊಂಡಲ್ಲಿ ( ) 9 ಬ್ರಹ್ಮವು ( ಗ) 10 ಉತ್ತರಾಯಣದಲ್ಲಿ ಖ
11 ಪೂರ್ವೋತ್ತರದ ಭಾಗವು ( ಗ ) 12 ಧರೆಯ ತೀರ್ಥವು ( 1) 13 ಗರು

14 ಧರೆಯೊಳಿಹ ಬಹು ಪರಮ ಗಂಗಾಸ್ನಾನ ಫಲಗಳು ನಿರುತವಾಗಿಹ ತೀರ


ಅಶ್ವಮೇಧಫಲ ( 1)
೨೦೭
ಮೂವತ್ತೆರಡನೆಯ ಸಂಧಿ

ಕೋಟಿತೀರ್ಥದಿ ಜಗದೊಳಿಹ ಬಹು

ಕೋಟಿತೀರ್ಥವುಕೂಡಿಕೊಂಡಿದೆ

ಕೋಟಿತೀರ್ಥಸ್ನಾನಫಲವಿದರೊಳಗೆ ಲಭಿಸುವುದು

ಶ್ರೇಷ್ಟವಿದರೊಳು ಸ್ನಾನದಿಂ ಕಾ

ರ್ಕೋಟ ಹೆರೆಗಳೆದಂತೆ ಮನುಜರು

ಮೀಟೆನಿಪ ಪಾಪಗಳತಿ ಕಳೆವರು ಸ್ವರ್ಗ ಲಭಿಸುವದು

ವಿಶ್ವಕರ್ಮನು ಗಿರಿಯ ಬುಡದೊಳ

ಗಾಶ್ಚರಿಯ ಬಿಲವನ್ನು ರಚಿಸಿದ

ನಿಶ್ಚಯದಿ ದೇವೇಂದ್ರನಲ್ಲಿಗೆ ಬರುವ ಸುರರೊಡನೆ

ಆಶ್ವಿಜರ್ ಮಾಸದಲಿ ಬರುವನು

ಈಶ್ವರನ ದರುಶನಕೆ ?ಅಲ್ಲಿಹ

8 ಅಶ್ವಿನೀ ದೇವತೆಗಳಾದಿಯು ಸಹಿತ ಬಿಲದೊಳಗೆ

ಅದರ ನಾಮ ವಿಶಾಲ ಬಿಲದೊಳು

ಮುದದಲಾ1ಕ್ವಿಜಮಾಸ10 ಮುಖ್ಯವು

ವಿಧಿಯೊಳಗೆ ಸೇವಿಪರೆ ವಾಸವ ಬಂದು ನೆಲಸಿಹನು

ಇದಕೆ ಶುಕೆಯನೊಂದ ಕೇಳೆನು

ಮೊದಲು ಬ್ರಹ್ಮನ ಮಾನಸೋದ್ಭವ

ನದನುಳಿದು ಕಲಶದಿ ವಶಿಷ್ಠನ ಜನನವೆಂತೆಂ1111

ಕೇಳು ಸಂವರ್ತಕ ವಶಿಷ್ಠನು

12 : 12ಲಬ್ರಹ್ಮನ ಮಾನಸೋದ್ಭವ |

ಮೇಲೆಸೂರ್ಯನ ಪೌತ್ರ18 ಇತಿಕಾಕುವಿಗೆ ಗುರುವಾದ

ಬಾಲನಾತಗೆ ನಿಮಿಯು ಜನಿಸಿದ

ನಾಳಿದನು ರಾಜ್ಯವನ್ನು ಬೇಟೆಯ

ದಾಳಿಯಲಿ ಶ್ರಮವಾಗಿ ಮಲಗಿದನೊಂದುದಿನ ನಿಮಿರು

1 ಭೇದದಿಂ (1) 2 ಹ (5) 3 ವನು (7) 4 ವನ್ನು (ಕ) 5 ಯೆ (ಕ) 6 ಶ್ವಯುಜ( 1)


7 ಇ (1) 8 ಸ ( r) ೨ ಲಭಿಸುವುದು ( ) 10ಆ ಜ (11 ) 11 ದು ( ) 12 ಬಾ (6)

13 ನಿ ( 1)
೨೦೮
ಸಹ್ಯಾದ್ರಿ

ಅನಿತರೊಳಗೆ ವಶಿಷ್ಟಮುನಿಪತಿ

ಮನೆಗೆ ಬಂದನು ನಿದ್ರೆಯೊಳಗಿರೆ

ಜನರ ಕರೆದೆಚ್ಚರನು ಪೇಳೆನೆ ನಿದ್ರೆಯನು ಕಂಡು

ಮುನಿಗೆ ಬಂದೀಗೆಚ್ಚರಿತ್ತೆನೆ

ಘನತರದ ಕೋಪದಲಿ ಶಪಿಸಿದ

ತನುವಿನೆಚ್ಚರು ತಪ್ಪಿಯ ಶರೀರವನು ಪಡೆಯೆಂದು

ಬಳಿಕ ನಿಮಿಗದ ತಿಳುಹಿದ್ದನು

ತಿಳಿಯದೊರಗಿರಲೆನ್ನ ಶಪಿಸಿದ? |

ಸಲುವುದೀತಗು ಶಾಪವೆಂದಶರೀರಿಯಾಗೆಂದ

ಮುಳಿದು ತಂತಮ್ಮೊಳಗೆ ಶಾಪಿಸಿ

ಕಳೆದು ತನುವನು ವಾಯುರೂಪದಿ

ಜಲಜಸಂಭವನೆಡೆಗೆ ಬಂದರು ತಿಳುಹಿದರು ಹದನ |

ಈಶ್ವರನ ಸಮರೂಪನೀ ಮುನಿ

ನಾಶವಾದರೆ ಲೋಕಕೆಡುವುದು

ವಾಸಿಯಿದಕೆಂತೆನುತ ಬ್ರಹ್ಮನು ವರವಶಿಷ್ಠನನು

ಲೇಸಿನಲಿ ಪೇಳಿದನು ಕ್ಷೇತ್ರವು

ಭಾಸುರದ ಗೋಕರ್ಣ-101°ಲ್ಲಿಹ

ಆಶ್ರಮ11ದೊಳಾ11 ವರುಣ ತಪದೊಳಗವಗೆ ಜನಿಸೆಂದ


- ೧೦

ನಿಮಿಯುಕೇಳಿದನೆನಗೆ ದೇಹದ

ಭ್ರಮೆಯು ತಾ ಮುನ್ನಿಲ್ಲವರ

ವಮಿತ 12ಮರ್ತ್ಯರ ದೃಷ್ಟಿವಾಸವನೆನಗೆ12 ಕೊಡುಯೆಂದ

ಕಮಲಭವ13ನು ತಥಾಸ್ತು 14ಯೆಂದನು14

ವಿಮಲದೃಷ್ಟಿಯೊಳಾ15315 ನೆಲಸಿದ

ನಿಮಿಷವಾಯ್ಯದುಮೊದಲು ಮರ್ತ್ಯರಿಗಿಲ್ಲ ದೃಷ್ಟಿಯಲಿ

1 (7) 2 ಗೆ (ಗ) 3 ಸ್ಪದ ( ರ) 4 ದ (ಕ) 5 ಯ ( ಗೆ) 6 ಆಯ ( 1) 7 ಸಲ (1)

8 ಬಲುಜವದಿ ತನು, ಶಾಪದಿಂ ( ಕ) ೨ ಪಿಲಿ ( 1) 10 ವ ( 1) 11 ದಲಾ (ಕ) 12

ಜರಿಗೆಲ್ಲ ದೃಷ್ಟಿಯ ವಾಸ ( 7) 13 ತ (ಕ) 14 ಯೆನ್ನಲು (ಗ) 15 ಗ ( )


೨೦೯
ಮೂವತ್ತೆರಡನೆಯ ಸಂಧಿ

ಮುನಿ ವಶಿಷ್ಟನು ರುದ್ರಯೋನಿಯೊ

ತನುವರಿತು ತಪಸಿನಲಿ ಶಂಕರ

ನನು ಒಲಿಸಿ ಸಿದ್ಧಿಯನು ಪಡೆದನು ಕಲಶದಲಿ ಜನಿಸಿ

ತನುವ ಪಡೆದು ವಶಿಷ್ಠನಾಶ್ರಮ

ವೆನಿಸಿತಾಗ ವಶಿಷ್ಠಕುಂಡವು

ಅನೃತವಾಡುವರಿಂಗೆ ಲಭಿಸದು ವರ ಮಹಾಕ್ಷೇತ್ರ

ಅಲ್ಲಿ ವಿಶ್ವಾಮಿತ್ರನಾಶ್ರಮ

ಬಲ್ಲಿದನು ಪೂರ್ವದಲಿ ನೃಪತಿಯು


5
ಚೆಲ್ವ ಕುಶಿಕನ ಪುತ್ರ ಕುಶನಾಭಂಗೆ ನಾಭಿಸುತ

ಎಲ್ಲರಿಗೆ ಮಿಗಿಲವನ ಮಗ ಬಲ

ಉಳ್ಳ ವಿಶ್ವಾಮಿತ್ರಭೂಪತಿ

ನಿಲ್ಲದಾಳಿದನಖಿಳ ರಾಜ್ಯವ ರಾಜಧರ್ಮದಲಿ

ಒಂದುದಿನ ಬೇಂಟಿಯಲಿ ಬಳಲುತ

ಬಂದ ರಾಯ ವಶಿಷ್ಟನಾಶ್ರಮ

ಕಂದು ವಿಶ್ವಾಮಿತ್ರನೈತರೆ ಬಹಳ ಸತ್ಕರಿಸಿ

ವೃಂದವಾಗಿಹ ಸೇನೆಯೆಲ್ಲಕೆ

ಚಂದದಲಿ ಸುರಭಿಯಲಿ ಪಡೆದದ

ತಂದು ಮೃಷ್ಟಾನ್ನವನು ಭೂಷಣ ವಸನವೆಲ್ಲವನು


೧೪

ಆ ಮಹಾಬಲ ಉಂಡು ದಣಿದುದು

ಕಾಮಧೇನುವ ಕಂಡು ರಾಯನು

ಪ್ರೇಮದಲಿ ಕೇಳಿದ ವಶಿಷ್ಠನ ನಮಗೆಕೊಡಿಯೆಂದು

ಕಾಮಿಸಲು ಮುನಿ ನುಡಿದ ಸುರಭಿಯು

ಬ್ರಾಹ್ಮರಿಗೆ ಸಲುವುದನು ನಿನಗಿದು

ಸಾಮ್ಯವಾಗದು ಬೇಡವೆಂದನು ಮುನಿಪ ವಿನಯದಲಿ


೨೫

1 ದ ( 1) 2 ಗೊಂಡವು ( 1) 3 ಅಕೃತವಾಡವರಿಗೆ ಲಭಿಸದು ಪರಮ ಪಾವನವಾಗಿ


ವೆರೆವುದು ( ಕ) 4 ನದಪತಿ ( 1 ) 5 ಧಿ ( ಕ) 6 ನು ( 1)

14
೨೧೦
ಸಹ್ಯಾದ್ರಿ ಖ

ದೊರೆಯಲು ಕಾವಿಸಿಭೋಜ್ಯ ವಸನದಿ'

ಪರಿಮಳಾಭರಣದಲಿ ಪಾನದಿ

ತರುಣಿಯರ ಭೋಗದಲಿ ಮನೆಯಪ್ಪರಿಗೆ ವನ ಪಲವ

ವಿರಚಿಸಲು ದೇವೇಂದ್ರಭೋಗದ

ಲರಸು ಬಲ ಸಹ ತಮ್ಮ ಸತಿ ಸುತ

ರಿರವ ವರೆದೀ ಸ್ಥಳವೆ' ಸ್ವರ್ಗಕ್ಕಧಿಕವೆಂದರಿದು

ಅರಸುಗಳಿಗೀ ಮುಖ್ಯವಸ್ತುವು

ಸರಿ ನಿಮಗೆ ಬೇಡೆಂದು ದೂತರ

ಕರೆದು ಸೇವಿಸೆ ಬಂದು ಹಿಡಿದರು ಮುನಿಯು ಸುಮ್ಮನಿರೆ

ಸುರಭಿ ಕೇಳಿದಳೇನು ಕಾರಣ

ಕರುಣವಿಲ್ಲದುಪೇಕ್ಷೆಯೆನ್ನಲು

ಕೊರತೆ
-
ಬರುವದು ತಪಕೆಯೆನಗಾಕೋಪವಿಲ್ಲೆಂದ ೧೭

ಎನುತ ಸುಮ್ಮನೆನೋಡುತಿರಲಾ

ಮನದ ವ್ಯಥೆಯಲಿಕಾಮಧೇನುವು

ಮುನಿಗೆ + ನುಡಿದಳು ನೀನು ಶಾಂತನು ಬಂದ ಸಂಕಟವ

ಅನುವರಿತು ಪರಿಹರವ ಮಾಡುವೆ

ನೆನುತ ನಿರ್ಮಿಸಿ ಯವನ ಮೈಕ್ಷರ

ಜನ ಪುಳಿಂದಕ ಸಂಕನಾಟವಿಕಾಖ್ಯ ಬಂಧುರನು

ಅಸ್ಯ ಶಸ್ತ್ರಗಳಿಂದ ವಿಶ್ವಾ

ಮಿತ್ರಬಲ ಸುತ ಸಹಿತ ವಂಡಿಯಲು

ಚಿತ್ರದುರಿಯಲಿ ಹಿಮಗಿರಿಯ ಶತಶೃಂಗಕ್ಕೆ ತಂದ

ಅತ್ಯಧಿಕ ತಪದಲಿ ಮಹೇಶನ

ನಿತ್ಯ ಧ್ಯಾನಿಸಿ ವರವ ಪಡೆದನು

ಮೃತ್ಯುವಂದದ ರುದ್ರದಂಡವ೭೦ ರುದ್ರಗಣಸಹಿತ

1 ಗೆ ಭಾಮಿನಿ ರಾಜ್ಯ ವಸನವು( ) 2 ವು ( ಕ) 3 ಬಾಹ ( 7) 4 ನೀ ನಿಷ್ಕರ

ಕೇಳೆ ನನ್ನ (7) 5 ಡಿಕೊಯೆನಲು ನಿರ್ಮಲವನದಿ (7 ) 6 ರ ಶಾಂಗ (*) 7 ದ (ಕ) 8ಲ

ಧ್ಯಾನಿಸಿ (7) 9 ಮೃತ್ಯುಹರನಿಂ (7) 10 ನಂದವ (m) |


೨೧೧
ಮೂವತ್ತೆರಡನೆಯ ಸಂಧಿ

ತಿರುಗಿ ಬಂದು ವಶಿಷವುನಿಪನ

ಭರದಿ ಮುತ್ತಲು ಬ್ರಹ್ಮದಂಡ

ಕುರದೆ ನಿಂದನು ಮನದನಿರ್ಭಯದೊಳಗೆ ನೋಡುತ್ತ

ಅನಿತರೊಳು ಗಣರಸ್ಯ ಶಸ್ತ್ರವ

ಘನ ವರಷದಂದದಲಿ ಸುರಿಯಲು

ಇನಿತು ಶಸ್ತ್ರವನೆಲ್ಲ ನುಂಗಿತು ಬ್ರಹ್ಮದಂಡದಲಿ

ಹರನು ಕೊಟ್ಟಾಗೇಯ ವಾರುಣ

ಪರಮ ರೌದ್ರವು ಪಾಶುಪತಶರ

ವರುಣಪಾಶಗಳ್ಳೆಂದ್ರವವುಬ್ರಹ್ಮಪಾಶ್‌ಗಳು

ಉರು ಪಿನಾಕವು ಕಾಲದಂಡವು

ಹರಿಯ ಚಕ್ರವು ಧರ್ಮಚಕ್ರವು

ತುರಗಶರ ಶಕ್ತಿಗಳು ಕಂಕಾಲ' ಗಳ ನುಂಗಿದುದು

ಆಗ ವಿಶ್ವಾಮಿತ್ರ ಕೋಪಿಸಿ

ಬೇಗ ರೌದ್ರದ ದಂಡವೆಸೆಯಲು

ಭಾಗಧೇಯ ವಶಿಷ್ಠ ಮುನಿಪತಿ ಬೆಳೆದನಾಗಸಕೆ

ತಾಗಿತಾಕಾಶಕ್ಕೆ ಬಾಯೊಳು

ಸಾಗಿ ನುಂಗಲು ಜ್ವಲಿಸಿಯೊಗೆದುದು

ನಾಗಲೋಕವು ಸಹಿತ 10ರೌದ್ರಾಗ್ನಿಯಲಿ ತುಂಬಿದುದು10

ಬ್ರಹ್ಮ11 ತೇಜವುರೌದ್ರತೇಜವು

ಒಮ್ಮೆ ಕೂಡಲು ಸುರರು ಬದರಿದ

ರೆಮ್ಮ ಕಾವವರಿ18ಿನುತಲೋಡಿದರು ದೆಸೆದೆಸೆಗೆ

ನಿರ್ವಲಾತ್ಮಕನಾ ವಶಿಷ್ಟನು

ಸುಮ್ಮನೀಶ್ವರಧ್ಯಾನದಲ್ಲಿದೆ

ತಮ್ಮೊ14ಳುಪಶಮಿಸಿದುದು ಬ್ರಹ್ಮನು ಬಂದನಾ14 ಕ್ಷಣಕೆ

1 ಡ ದಕ ( 1) 2 ದಿ ( ಕ) 3 ನಡುಗು ( rt ) 4 ವದು ( ಕ) 5 ಲೈದ ಯಜ್ಞ ( 1) 6 ಚಾಪ( 1)


7 ( ಕ) 8 ಶಶ (6) ೨ ಕೈ ಬಾಯೊಳು ಸಾಗಿ ನುಂಗಲುದ್ಭವಿಸಿಮೊಗೆದುದು ( ಕ) ದೊಳು
ಮುನಿಶಿರವಾಗ ಲಂಗ ಜ್ವಲಿಸಿಹೊಗೆಯಲು( ಗ) 10 ಸ್ವರ್ಗವು ಸಹಿತ ರೌದ್ರಾಗಿ ( ) 11 ಕ್ಷೇತ
.
12 ಡಿದ ( ಕ) 13 ಲ್ಲಯೆನುತೋ ( 1) 14 ಆಗೆ ಶಪಿಸಿದರು ಬ್ರಹ್ಮನ ನೆನೆದನಾ (1)
೨೧೨
ಸಹ್ಯಾದ್ರಿ

ಮುನಿಗೆ ಸಿದ್ದಿಯನಿತ್ತು ಪೋದನು

ವನದ ನಿರ್ಭಯದಲ್ಲಿ ನಿಂದನು

ಇನಿತನೆಲ್ಲವ ಕಂಡು ವಿಶ್ವಾಮಿತ್ರ ಬೆರಗಾದ'

ಘನತರವು ಬ್ರಾಹ್ಮಣ್ಯವೆನ್ನುತ

ತನಗಿದನು ಸಾಧಿಸಲು ಬಂದನು

ವಿನುತ ಗೋಕರ್ಣವನ್ನು ಹುಡುಕುತ ದಕ್ಷಿಣದ ಕಡೆಗೆ


೨೪

ಅಲ್ಲಿ ಬಹುದಿನ ಉಗ್ರ ತಪದಲಿ

ಬಲ್ಲಿದನು ಧ್ಯಾನಿಸಲು ಬ್ರಹ್ಮನು

ನಿಲ್ಲದೈತಂದೊರವನಿತ್ತನು ರಾಜಋಷಿಯೆಂದು

ಫುಲ್ಲಭವನೈದಿದನು ಬ್ರಾಹ್ಮತೆ

ಇಲ್ಲೆನುತ ನಾಚಿದನು ತಪದಲಿ

ಮೆಲ್ಲನದನೇ ಪಡೆವೆನೆನ್ನುತ ತಪವ ತೊಡಗಿದನು ೨೫

ಅನಿತರೊಳಗಿಕ್ಷಾಕುವಂಶದ

ಜನಪ ವೀರ ತ್ರಿಶಂಕುರಾಯನು

ನೆನೆದ ಯಜ್ಞವ ಮಾಡಿ ಸ್ವರ್ಗವ ಪಡೆವೆನೆಂದೆನುತ

ಎನುತಲಾಗ ವಶಿಷ್ಠ ಗರುಹಲು

ಮುನಿಪ ಸಾಧ್ಯವದಲ್ಲವೆಂದನು

ಜನಪ ಬಂದು ವಶಿಷ್ಟತನಯರ ಕರೆದು ಕೇಳಿದನು


- ೨೬

ಅವರು ಕೇಳುತ ಗುರುನಿರಾಕರ

ತಮಗಸಾಧ್ಯವು ಪೋ ' ಗು ' ನೀನೇನೆ |

ತವಕದಭಿಲಾಷೆಯಲಿ ನುಡಿದನು ಬಳಿಕ ಮುನಿಜನಕೆ10

ನಿಮಗಸಾಧ್ಯವೆಪೋಪೆನನ್ಯರ

ಕ್ರಮದಿ ಗುರುವನು ಪಡೆವೆನೆನ್ನಲು

ಕುಮತಿ ನೀ ಚಂಡಾಲನಾಗೆಂದವರು ಶಪಿಸಿದರು

1 ಗಿ ( ಕ) 2 ದೇಹ ಸಹ (ಗ) 3 ಗುರು( ಕ) 4 ಮುನಿಪತಿ ( 1) 5 ತನಗಿದೆಲ್ಲವ ಸಾಧ್ಯ

ವೆನ್ನುತ (1) 6 ಪೇ ( ) 7 ಗಿ ( ) 8 ವೆ (7) ೨ ದ (ಕ) 10 ತ್ರಿಶಂಕು ಮುನಿಜರಿಗೆ ( )

11 ವ ( )
೨೧೩
ಮೂವತ್ತೆರಡನೆಯ ಸಂಧಿ

ನೀಲವಾಯಸ' ವಿಭೂಷಣ

ನೀಲತನು ಚಾಂಡಾಲವೇಷವ

ತಾಳಿ ದೇಶವ ತಿರುಗಿ ವಿಶ್ವಾಮಿತ್ರನನು ಕಂಡು

ಕಾಲಿಗೆರಗಿದನಿದನು ತಿಳುಹೆ ವಿ

ಶಾಲಬಲನಭಯವನು ಕೊಟ್ಟನು
೨೮
ಮೇಲೆ ಯಜ್ಞಕೆ ಸಕಲ ಋಷಿಗಳನೆಲ್ಲ ಕರೆಸಿದನು

ಮುನಿ ವಶಿಷ್ಟನ ಸುತರು ಬರದಿರೆ

ಕನಲಿ ವಿಶ್ವಾಮಿತ್ರ ಶಪಿಸಿದ

ಶುನಕಮಾಂಸಾಹಾರಿ ಮುಷ್ಟಿತರಾಗಿ ನೀವೆಂದು

ಮುನಿಗಳಿದ ಕೇಳುತ್ತಲೆಲ್ಲರು

ಮನದ ಭಯದಲಿ ಕೂಡಿ ಬಂದರು


೨೯
“ ಘನಕ್ರತುವತೊಡಗಿದರು ಕರೆದರೆ ಬಾರರವರಗಣ

ಕೋಪಿ ವಿಶ್ವಾಮಿತ್ರ ದ್ರುವದಲಿ

ಭೂಪನನು ಸ್ವರ್ಗಕ್ಕೆ ನೆಗಹಿದ

ಪಾಪಿ ಗುರುನಿಂದಕನೆ ಬೀಳೆಂದಿಂದ ನೂಕಿದನು

ಈ ಪರಿಯ ನೋಡೆನುತ ನಿಲಿಸಿದ

ನಾ ಪಥದಿ ಸ್ವರ್ಗವನು ಅವಿರಚಿಸಿ

ರೂಪುಸುರರಿಗೆ ಬದಲು ನಕ್ಷತ್ರಗಳ ನಿರ್ಮಿಸಿದ ೩೦

ಅನ್ಯ ' ವಿಂದ್ರನ' ಮಾನೆನ್ನಲು

ಕಣ್ಣು ಕೆಟ್ಟಾಗಿಂದ್ರ ಬಂದನು

ನಿನ್ನ ಕೋಪವ ಕ್ಷಮಿಸು ನೀ ಮಾಡಿದುದು ಸ್ಥಿರವಿರಲಿ

ಇನ್ನು ಸಾಕೆಂದಿಂದ್ರ ಪೋಗಲು

10 31°ನ್ನ ತಪಸಿಗೆ 11ವಿಘ್ನ 11 ಬರುತಿದೆ |

ಎನ್ನು ತಲ್ಲಿಂದೆದ್ದು ಪಶ್ಚಿಮಕಾಗಿ ನಡೆತಂದ ೩೧

1 ಸೃದಯಶ( 7) 2 ಬಂದನು (ಗ) 3 ವಂಶಜರಾಗಿ ಮೂಷಿಕ ( ) 4 ಇನಿತು ಋಷಿಗಳು

ಕೂಡಿ ಬಂದರ (7) 5 - (ಕ) 6 ನಿರ್ಮಿಸಿ ( ) 7 ಕ್ಷೇತ್ರದಿ ( ಸ) 8 ಗೆಟ್ಟವ ನಿಂ ( ) 9 ನೀ

ಸಾರೆಂದು ( ) 10 ಮು (1) 11 ದೀರ್ಘ ( )


ಸಹ್ಯಾದ್ರಿ ಖಂ

ಪಶ್ಚಿಮದಲತ್ಯುಗ್ರ ತಪವಿರ

ಶಿಲಾಶ್ಚರಿಯವನು ಕೇಳಿಧ್ಯದಿ

ಸಚ್ಚರಿತನಾ ಅಂಬರೀಷನ ಯಜ್ಞವನು ತೊಡಗೆ

ಅಚ್ಚ ಮಾಸಲ ಪಶುವನಿಂದ್ರನು

ಮುಚ್ಚುಮರೆಯಲಿ ಕೊಂಡು ಪೋದನು

ತಚ್ಚವಿಲ್ಲದರಿಷ್ಟವೆಂದರು ಸಕಲ ಋಷಿ ಜನರು

ಅಂಬರೀಷನು ಬೆದರಿ ಹುಡುಕುತ

ಕುಂಭಿನಿಯ ತೊಳಲುತ್ತ ಬರುತಿರೆ

ಶಂಭುಸವರಿನು ಋಚೀಕ ಮುನಿಯಿರೆ ಕಂಡು ನಮಿಸಿದನು

ಕಂಬನಿಯೊಳಿದನೆಲ್ಲ ಪೇಳಲು

ಹಂಬಲಿಸದಿರು ಸುತನ ಕೊಡುವೆನು

ನಂಬು ಹಿರಿಯವ ಹೊರತು ಮೂವರೊಳೊಬ್ಬ ಪಶುವಿಂಗೆ


- ೩೩

ಮುನಿಸತಿಯು ಕೇಳುತ್ತ ನುಡಿದಳು

ತನಯ ಹಿರಿ? ಯವ? ಪಿತಗೆ ಪ್ರೀತಿಯ

8ಜನನಿಗಾ ಕಿರಿಯವನು ಪ್ರೀತಿಯು ಲೋಕಸಹಜವಿದು

ನಿನಗೆ ಕಿರಿಯನ ಶುನಕನೆಂಬನ

ನನುವಿನಿಂ ಕೊಡೆಯನಲು ಮತ್ತಾ10

ಮುನಿಯು 11 ಮಧ್ಯದ ಶುನಕ್ಕೇಫನ ಕೊಟ್ಟ 11ನರಸಂಗೆ

ನಡುವಿನಾತನ ಕೊಂಡು ಭೂಪತಿ

ಯೊಡನೆ ಬರುತಿರೆ ಮಧ್ಯಮಾರ್ಗದಿ

ಕಡುತಪದಲಿರೆ ಕಂಡು ವಿಶ್ವಾಮಿತ್ರನನು ಕುವರ

ಅಡಗೆಡದು ತಾಯ್ತಂದೆ ಬಿಟ್ಟರು

ಹಿಡಿದು ನೀ ಸಲಹೆ' ' ನಲು12 ದಯದಲಿ

ಕಡುಗರುಣಿ ಮಕ್ಕಳನು 13ತಾ ಕರೆದೊಬ್ಬ13 ಪೋಗೆಂದ ೩೫

1 ಲಾಶ್ಚರ್ಯ ಕೇಳಾಗಯೋದ್ಯಪನಚ್ಚರಿಪನಂಬರೀಶರಾಯನು (6) 2 ರುಜ

3 ಘನ ( ) 4 ಕುಂಭಿ ( ) 5 ನಿನಗೆ( ರ) 6 ಯ ಸತಿ ( ) 7 ಯ ( ಕ) 8 ತನಯ ಕಿರಿಯವ ತನಗೆ( 1)

9 ಎ (ಕ) 10 ನೆಂದು ಹೇಳಲು (1) 11 ಮಧ್ಯದ ಶುನಕಶಾಪನ ಕೊಟ್ಟ (ಕ) ಕೊಟ್ಟನ

ಮಧ್ಯವು ಶುನಕ್ಕೇಫ (ಗ) 12 « ( 1) 13 ಕರೆದೊಬ್ಬನನು (1)


೨೧೫
ಮೂವತ್ತೆರಡನೆಯ ಸಂಧಿ

ಪರರ ಮಗನಿಗೆ ನಿನ್ನ ಮಕ್ಕಳ

ನರಗುಲಿಯ ಕೊಡಲಂಚಿತವಲ್ಲೆನೆ

ಪರಮ ಕೊಪಿಯು
' ಮಾಂಸ ಭೋಜನರಾಗೆನುತ ಶಪಿಸಿ

ಶಿವರ ಪವಿತ್ರ ' ದಿ ಪಶುವ ವಿರಚಿಸಿ

ಕರೆದುಕೊಟ್ಟನು ಅಂಬರೀಷಗೆ

ವರ ಮಖವ ಮಾಡೆನುತ ತರಳನ ಬಿಡಿಸಿ ಕಳುಹಿದನು

ಅಲ್ಲಿ ಸಾವಿರವರುಷ ತಪದಲಿ

ನಿಲ್ಲೆ ಬ್ರಹ್ಮನು ಮತ್ತೆ ಒಲಿದನು

ಚೆಲ್ವ ಋಷಿನೀನೆಂದೊರವನಿತೆ ದಿದನು ವಿಧಿಯಂ

ಬಲ್ಲಿದನು ಮತ್ತಲ್ಲಿ ತಪವಿರೆ

ಚೆಲ್ವ ಮೇನಕಿ ಸ್ನಾನಕ್ಕೆದಿದ


೩೭
ಳಲ್ಲಿ ಪುಷ್ಕರಕಾಗ ಕಂಡನು ಬಹಳ ಕಾವಿಸಿದ

ಮದನ ಶಿಪೂಶರದಲಗು ನಾಟಿದು

10ದೆ1೦ದೆಯೊಳಗೆ ಕರಣೇಂದ್ರಿಯಂಗಳು

ಕದಡಿ ಕಾಮಿಸಿ ಬಂದು ಹಿಡಿದನು ಭೋಗಿಸಿದನವಳ

ವಿಧಿ ನಿಷೇಧವನೆಲ್ಲ ವರದನು

ಮದದಿ ಕಳಿದನು ಹತ್ತುವರುಷವ

ತುದಿಗೆ ಪಶ್ಚಾತ್ತಾಪ ಹುಟ್ಟಿತು11 ನಿಟ್ಟುಸಿರ ಬಿಡುತ೩೮

ಮತ್ತೆ ತಪವನು ಮಾನೆನ್ನುತ

ಉತ್ತರಕೆ ಹಿಮಗಿರಿಗೆ ಬಂದನು

ಹರಿಹ ಕೌಶಿ12812ಯ ತೀರದಲಾಶ್ರಮವ ವಾಡಿ

ಚಿತ್ತಶುದ್ದಿ 13ಯು 13ಬಲಿದು ನಿಷ್ಠೆಯೊ

ಛತ್ಯಧಿಕ ತಪ14ರೊಳಗೆ14 ನಿಂದನು

ಬದನು ಸಾವಿರದ ವರುಷವು ಸುರರು ಬೆದರಿದರು ೩೯

1 ಮ್ಮ ( ) 2 ಋಷಿ ಮಾಂಸಾದಿ (1) 3 ಪರಮ ಮೈತ್ರ (1) 4 ಬಂ (7) 5 ನೆನುತ

ವರವಿ ( ಕ) 6 ಋಷಿ ( ರ) 7 ಗಿ ಬಂದನು ಕಂಡು ( 1) 8 ಪುಷ್ಕರ ( ಗ) 9 ನಾಂಟಿತು ( 1)

10 ಎ ( 1) 11 ಟ್ಟುತ (7) 12 ಕೆ (1) 13 ಯ (7) 14 ದಲ್ಲಿ (1)


೨೧೬
ಸಹ್ಯಾದ್ರಿ ಖಂ

ಆಗ ಬ್ರಹ್ಮನು ಬಂದು ಕರುಣದಿ

ಬೇಗ ನುಡಿದ ಮಹಾ ಋಷಿತ್ವವ

ನೀಗ ಕೊಟ್ಟೆನೆನಲೆ ವಿಶ್ವಾಮಿತ್ರನಿಂತೆಂದ

ರಾಗವೆನಗಿದೆ ಬ್ರಹ್ಮರುಷಿತನ

ಕಾಗೆನಲು ವಿಧಿ ನುಡಿದಯಿನ್ನು ಸ.

ರಾಗದಲಿ ಸಾಧಿಸುವುದೆನುತೈದಿದನಂ ಕವುಲಭವ


೪೦

ನಿಲಿಸಿ ಪಂಚಾಗ್ನಿಯಲಿ ಗಮ್ಯದಿ

ಸಲಿಲದೊಳು ಶಿರದೊಳು ವಿವರ್ಜಿಸಿ

ಮಳೆಯೋಳಾಹಾರವನು ವರ್ಜಿಸಿಊರ್ಧಬಾಹುವಿಲಿ

ಬಳಲಿ? ಸಾವಿರವರುಷ ತಪದಲಿ

8ಸಲಲು ಶಕ್ರನು ಕರೆದು 9ರಂಭೆಯ

10ಕಳುಹಿದನು ಮೋಹಿಸಲು10 ವಿಶ್ವಾಮಿತ್ರನಿದ್ದೆಡೆಗೆ

ಮದನ ವರಾಧವ ಸಹಿತ ಬಂದಳು

ಚದು11ರೆ11ಪ್ಪರ ವನಿತೆ ರಂಭೆಯು

ಹೃದಯದಲಿ ಶಂಕಿಸಲು12 ತಿಳಿದನು ಶಕ್ತಚೇಷ್ಟೆಯನು

ಕುದಿವಕೋಪದಿ ಶಾಪವಿತ್ತನು .

ಸುದತಿ ಶಿಲೆಯಾಗೆನುತ ರಂಭೆಯ

18ಅತಿ ದುಭುತದಕೋಪದಲಿ ತಪವನು ನೀಗಿ ಚಿಂತಿಸಿದ

ಮತ್ತೆ 14314ಸಿಕೊಧವಿಲ್ಲದೆ

ಚಿತ್ತಶುದ್ದಿಯ ತಪವ ಮಾಯೆ

ನುತ್ತ ಪೂರ್ವದ ದಿಕ್ಕಿಗೈದಿದನಲ್ಲಿ ತಪವಿರಲು

ವಿಸ್ತರಿಸಿದನು ಬಹಳ ವಿಘ್ನವ

15 -16ತ್ಯಧಿಕ ನಿಶ್ಚಯದಲಿರ್ದನು

ಬತ್ತಿ 16ಕಾಷ್ಠದ ತೆರದಿ ಸಾವಿರವರುಷ ನಿಶ್ಚಯ16ದಿ

1 ಯೆ (6) 2 ನಿ (ಗ) 3 ದೆಂಗೈ ( ) 4 ಬಳಿಕ (1) 5 ಕರ್ಮವ ( 1) 6 ಸ್ಥಿರ


ಸಾವಿರ ವರುಷ ಚಳಿಯಲಿ ( 1) 7 ಸಿ ( ಕ) 8 ಬಳಲಿ ( ಗ) ೨ ಸುರಭಿಯು ( ಕ) 10 ಒಲಿದ

ರಂಭೆಯ ಕಳುಹೆ ( 1), 11 ರರ ( ಗ) 12 ಸಂಡ ( ಶ) 13 ನ ( 1) 14 ಚಿಂತಿ ( 1) 15 ಅ (1)

16 ಸಾವಿರ ವರುಷ ಕಾಷ್ಟ್ರದ ತೆರದಿ ನಿಶ್ಚಲ ( 1)


ಮೂವತ್ತೆರಡನೆಯ ಸಂಧಿ ೨೧೭

ವ್ರತದ ತುದಿಯೊಳಗನ್ನವನು' ತಾ

ನತಿ ಹರುಷದಲಿ ಭುಂಜಿಸುವೆನೆನ1

ಲತಿಥಿ ವಿಪ್ರನ ತೆರದಲಿಂದ್ರನು ಕೇಳಲವಗಿತ್ತು ?

ಹಿತದಲವನನು ಕಳುಹಿ ಮನದೊಳ

ಗತಿ ಬಲಿದು ಶ್ವಾಸಗಳ ನಡೆಸದೆ

ಮಿತವಳಿದ ತಪಸಿನಲಿ ಸಾಪಿರ ವರುಷ ನಿಂದಿರ್ದ

ಉಸಿರ ಕಟ್ಟಿರೆ ಜ್ವಾಲೆ ಮರ್ಧ್ಯೆಯೊ

ಟೊಸರಿ ಹೊಗೆದುರಿ ಮೂರುಲೋಕವ

ಹಸಗೆಡಿಸಿ ಸುಡುತಿರಲು ಸುರರುಷಿ ಯಕ್ಷ ರಾಕ್ಷಸರು

ಬಿಸಜಸಂಭವಗಿದನು ಮೊರೆಯಿಡೆ

ನಸುನಗುತ ಸುರರೊಡನೆ ಬಂದನು

ಕೃಶದ ತನುವಿನ ಮುನಿಯು ಸಾಷ್ಟಾಂಗದಲಿ ನವಿಸಿದನು


೪೫

ನಿನಗೆ ಸಾಧನ ಸಾಕು ಬಳಲಿದೆ

ಘನತರದ ' ಬ್ರಹ್ಮರ್ಷಿಯೆಂದೆನೆ

ಮುನಿ' ವಶಿಷ್ಟನು ಪೇಳಬೇಕೀ ಪರಿಯಲೆಂದೆನಲು

ದನುಜ ದಿವಿಜರು ಸಹಿತ ಪ್ರಾರ್ಥಿಸಿ

ಮುನಿವಶಿಷ್ಕನ ಕರೆದು ತಂದರು

ನಿನಗೆ ಸೌಖ್ಯವುನೀಕೃತಾರ್ಥನು ಬ್ರಹ್ಮರುಷಿಯಿಂದ

ಇನಿತು ವಿಶ್ವಾಮಿತ್ರ ಮುನಿಪನ

ಘನ ಮಹಿಮನಾಶ್ರಮವು ಪಾವನ

ವೆನಿಸಿತಲ್ಲಿಹ ಬ್ರಹ್ಮಕುಂಡದ ದಕ್ಷಿಣದಲಿಹುದು

10ಜನರು10 ಪಾಪಿಗಳಲ್ಲಿ ಪೋಗ11ಲು11

ಮುನಿಪ ವಿಶ್ವಾಮಿತ್ರ ತೇಜದಿ


ಎನಿತೆನಿತು12 ಕರ್ಮಗಳಲೋಪವು ಪೂರ್ಣವಾ ಸ್ಥಳದಿ
೪೭

1 ಭುಂಜಿಸುವೆನೆಂದೆ (ಕ) 2 ಲಾಕ್ಷಣ ಬಂದು ತನಗಿಂತು ( ರ ) 3 ದೊಳ (1) 4 ಲ (1)

5 ಸಿದ ( 1) 6 ಲಿ (ಕ) 7 ಲಿ ಬ್ರಹ್ಮರುಷಿ ನೀನೆನೆ (ಕ) 8 ನಗೆ ಸಖ್ಯವು ( ರ) 9 ದಂ (6)

10 ನರರು (1) 11 ರು (ಕ) 12 ತುಸತ್ಯ ( )


೨೧೮
ಸಹ್ಯಾದ್ರಿ ಖಂಡ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


ಮೂವತ್ತಮೂರನೆಯ ಸಂಧಿ

ಪಲ್ಲ : ಖರನು ಪಾರ್ವತಿಗಳು ಪಿ1 ಕಾಮಿಸೆ

ಹರಿಯು ಸ್ತ್ರೀರೂಪದಲಿ ಕೊಂದನು

ಹರನು ಮೋಹಿಸಿ ಹರಿಯ ಕೂಡಿದ ಹರಿಹರರ ಪುರದಿ

ಮುನಿಪಸೂತನು ಶಿವನ ವರದಲಿ

ಮುನಿಗಳೆಲ್ಲರ ನೇಮದಿಂತೆ ತಪ

ವನು ಚರಿಸಿ ಸುರಗಂಗೆಯನು ಪ್ರತ್ಯಕ್ಷವನು ಮಾಡಿ

ಜನರನೆಲ್ಲರ ಪಾವನವ ಮಾ

ಡಿದನು ನಲವಿಂದಾ ಮಹಾಮುನಿ

“ ವಿನುತ ಗಂಗಾಧಾರ ತೀರ್ಥವು ಪರಮ ಪಾವನವು

ಇದರ ' ಸಲ್ಲುತ್ತರದ ಭಾಗದಿ'

ಬದಿಯೊಳಗೆ ಹರಿಹರರ ಪಟ್ಟಣ

ವದರೊಳಗೆ ನೆಲಸಿಹುದು ಸಾಕ್ಷಾತ್ ಮುಕ್ತಿಮಂಟಪವು

ಅದರ ಕಥೆಯನು ಪೇಳ್ವೆ ಕೇಳೆ

ಮೊದಲು ಹಿರಣ್ಯಕಶಿಪುವನ್ವಯ

ವದರೊಳಗೆ ಖರನೆಂಬ ರಾಕ್ಷಸ ದನುಜವಂಶದಲಿ

ಮದಮುಖನು ಕೃತಯುಗದಿ ವನದಲಿ

ಚದುರೆಯರು ಎಲ್ಲವರು ದೇವಿಯ

ಒದಗಿ ಸೇವಿಸುತಿಪ್ಪ ಪಾರ್ವತಿಯನ್ನು ನೋಡಿದನು *

1 ಕಿ (ಕ) 2 ಸುಮಿತ್ರನು ಹರ ( I) 3 ಮತದಿ ( ) 4 ಡಿದನು ( ತ) 5 ವಿನಾ ( 1)

6 ಇನಿತು ಗಂಗಾಧಾರೆ (1) 7 ಸ್ವಲ್ಲಾಧರದ ಭಾಗದ (1) 8 ಕಲ್ಪಹಿರಣ್ಯಕಶಿಪುವಿನದರೊಳಗೆ

ದನುವಂಶದಲಿ ಖರನೆಂಬ ರಾಕ್ಷಸನು ( 7)

* ಈ ಪದ್ಯ ಎರಡು ಪ್ರತಿಗಳಲ್ಲಿ ಅಸಮಗ್ರವಾಗಿದೆ .


೨೨೧
ಸಹ್ಯಾದ್ರಿ ಖಂ

ಲೋಕಮಾತೆಯ ಕಂಡು ಮೋಹಿಸಿ

ಸೋಕಲಾರದೆ ನೆನೆದು ಯುಕ್ತಿಯ

ಕಾಕುಬುದ್ದಿಯಲೊಂದುಪಾಯವ ನೆನೆದು ನಿಶ್ಚಯಿಸಿ]

ಏಕ ಮನದಲಿ ಶಿವನ ಧ್ಯಾನಿಸಿ

ಭೀಕರದ ತಪದಲ್ಲಿ ಭಜಿಸೆ ಪಿ |

ನಾಕಿ ಮೈದೋರಿದನು ಇಬಳಿಕಾ ಪರಮ ಕರುಣಾಳು

ದಿವ್ಯ ಸಾಸಿರವರುಷ ಬಳಲಿದೆ

ಕೈಯೊಡನೆ ವರವೀವೆಕೇಳೆನೆ

ಹವ್ಯವಾಹನನಂತೆ ಮುಟ್ಟಲು ಭಸ್ಮವಾಗುವದು

ನವ್ಯ ವರವನು ಪಾಲಿಸೆಂದೆನೆ

ಅವ್ಯಯನ ಹಾಗಾಗಲೆಂದನು

ದ್ರವ್ಯ ನಿರ್ಧನಗಾದ ತೆರದಲಿ ಖಳನು ಹರುಷಿಸಿದ

ಇನಿತು ಶಿವನಲಿ ವರವ ಪಡೆದನು

ದನುಜ ಶಿವನನ್ನು ಮುಟ್ಟ ಪೋದನು .

ಮನದಿ ತಿಳಿದೀಶ್ವರ ಪಲಾಯನವಾಗೆ ಬೆಂಬತ್ತೆ

ದಣಿದು ನಾರಾಯಣನಪುರವನು

ವನುವುಥಾರಿಯು ಪೊಕ್ಕು ತಿಳುಹಲು

ವನಜನಾಭನು ಕೇಳಿ ಮಾಯೆಯ ಬೀಸಿದನು ಬೇಗ

ಹರಿಯೆರಡುರೂಪಾದನಾಕ್ಷಣ

ಹರನೊಡನೆ ಪಾತಾಳಕಿಳಿದನು

ತರುಣಿಯಂದದಲೊಂದು ರೂಪ್ದಲಿಂದ್ರದಿಕ್ಕಿನಲಿ

ಮೆರೆವ ಕ್ರೀಡಾವನದಿ ಚಿನ್ನದ

ಸರಪಳಿಯ ಮಣಿಖಚಿತ ತೂಗುವ

ಒರಗುಮಂಚದ ಮೇಲೆ ಕುಳಿತನು ಕಾಮಿನಿಯ ತೆರದಿ

1 ಯದಿ ( 1) 2 ದಯದಲಿ ಪರವ ಕರುಣದಲಿ ( ) 3 ನು (ಕ) 4 ಳಿಯ ( 1)


5 ವರಮೌವನದ ಪ್ರಾಯ ( 1) 6 ಳು (ಕ )
# ೪ನೆಯ ಪದ್ಯವಾದ ಬಳಿಕ ಗ ಪ್ರತಿಯಲ್ಲಿ ಈ ಮುಂದಿನ ಸಾಲುಗಳಿವೆ : ಮನದ ಹರುಷದಿ ದ

ಕಳಿದನು | ಇರುತಿರುತ ಬಹುಗಾಲಸಂದುದು! ಪರಿಕಿಸುತ ತಾನೊಂದುದಿನವೀಶ್ವರನ ನೋಡಿದ


೨೨೧
ಮೂವತ್ತಮೂರನೆಯ ಸಂಧಿ

ವೀಣೆಯನು ಕುಚದಲ್ಲಿ' ಒರಗಿಸಿ

ಗಾನ ಮಧುರಸ್ವರವ ಪಾಡುತ

ತಾನುಷೋಡಶವರುಷ ಪ್ರಾಯದಿ ಪಾರ್ವತಿಗೆ ಮಿಗಿಸಿ

ಜಾಣತನದಲಿ ಮೋಹಿಸುತ್ತಿರೆ

ಸ್ಟಾಣು ಪಾರ್ವತಿ ಸಹಿತ ಮರೆತನು

ಕಾಣುತ್ತಾಕ್ಷಣ ಖರನು ಮೈಮರೆದಂತೆ ನಿಟ್ಟಿಸಿದ

ಆರು ನೀನೆಲೆ ಕಾಂತೆ ನಿನ್ನಲಿ

ಮಾರುಹೋದುದು ಮನವು ಇಲ್ಲಿಹ

ಕಾರಣವ ಪೇಳೆನಗೆ ಕಾಮಿನಿ ನಿನ್ನ ವಶವಾದೆ.

ಖಾರದೆನ್ನನು ವರಿಸು ಲೋಕದೊ

೪ಾರು ತನಗಿದಿರಿಲ್ಲ ಶಿವನಲಿ

ಘೋರ್‌ವರವನು ' ಪಡೆದೆ ಮುಟ್ಟಲು ಭಸ್ಮವಾಗುವದು

ಇನಿತು ಲೋಕವು ನನ್ನ ವಶವಿದೆ ;

ನಿನಗೆ ಸರ್ವವನೊಪ್ಪುಗೊಡುವೆನು

ವನುಮಥನ ಬೇಗೆಯಲಿ ' ಬೆಂ ? ದೆನು ನನ್ನ ವರಿಸೆಂದ .

ಮಿನುಗುವಳೆನಗೆಯಿಂದ ನಾಚುತ

ವನಜನಾಭನ ಮಾಯೆ ನುಡಿದಳು

ಎನಗೆ ತಕ್ಕವರಿಲ್ಲವೆನ್ನುತ ಬಹಳ ದಿನ1೦ ಕಳಿದೆ

ತಕ್ಕ ವರ ನೀ11ನೆನುತಲೀ11ಶ್ವರ

ಸಿಕ್ಕಿದನು 12ನೀ19 ಮಾಡಿದತಿಶಯ

ಭಕ್ತಿಯಲಿ ವರವಿತ್ತನದರಿಂದೆನಗೆ ಸಲುವವನು

ಕಕ್ಕಸದಿ ನೀ ಪಡೆದ ವರವನು

ಅಕ್ಕರು 14ಡೆಯೆ14ನಗೆ ಕೊಡುಯೆನೆ

ಸಿಕ್ಕಿದನು ಮಾತಿನಲಿ ಕೊಟ್ಟನು ವರವ ಕಾಮಿನಿಗೆ

1 ಕುಚಮಧ್ಯದಲಿ (*) 2 ಯ ( ಗ) 3 ನೀ (ಕ) 4 ಸಿ ( ) 5 ವನು(ಕ) 6 ( 1)


7 ನೋಂ ( 1) 8 ಯೆ ( ಕ) ೨ ಸೆನಲು ( 7) 16 ನುತಲೆ ಬಹುದಿನವ ( 1) 11 ನಹುದು ಈ ( 7)

12 ನಾ (ಕ) 13 ಯಿಂದೊ ( ) 14 ರೆತ ( 7)


೨೨೨
ಸಹ್ಯಾದ್ರಿ ಖಂ

ವರಿಸು ಬಾರೆಂದವನ ಹಿಡಿದಳು1

ಕರವನಾತನ ಶಿರದಲಿಟ್ಟಳು

ಉರಿದು ಹೋಗೆಂದೆನಲು ಆ ಕ್ಷಣ ಭಸ್ಮಮಯವಾದ

ಖರನು ಮಡಿಯಲು ದೇವ ದುಂದುಭಿ

ಮೊರೆದು ಹೂವಿನ ಮಳೆಯನಮರರು

ಕರೆದರಾಕ್ಷಣ ವಿಷ್ಣುಮಾಯೆಯು ಆಡಗಿತಾಕ್ಷಣದಿ

ಹರಿಯು ಪಾತಳದಲಿ ಶಿವ ಸಹಿ

ತೆರಡು ದಿನವಿರೆ ಬಳಿಕ ಕೇಳಿತು

ಸುರರ ಸಂಭ್ರಮಶಬ್ದ ಖರ ಮಡಿಯ ಮಾಧವನು

ಹರಗೆ ತಿಳುಹಿದ? ಶತ್ರು ಮಡಿದನು

ತೆರಳಿ ನೀವಿನ್ನೆನುತಲಾ ವೈ

ತರಣಿ ನದಿಯಲ್ಲಿರಲು 10ಕಂಡl೦ರು ಹರಿಹರರು ಮೇಲೆ

ಎದ್ದ ಸ್ಥಳ ಉ1111ತೀರ್ಥವು

ಶುದ್ದ ನಾರಾಯಣನ ಕ್ಷೇತ್ರವು

ಸಿದ್ದಿ ಪಾವನ ಕ್ಷೇತ್ರ ಸೇವಿಸೆ ಸರ್ವಸಾಧನವು

ಹೊದ್ದಿಹುದು!! ವೈತರಣಿ 13ನದಿಯದು13

ಎದ್ದ 14714ಳದಿಂ ಮೇಲೆ ಬಂದ

ಲ್ಲಿದ್ದುದುನ್ಮ15ಜ್ಜನದತೀರ್ಥ16ದ ೧೩
ಮುಂದುಗಡೆಯಲ್ಲಿ
-

ಬಳಿಕ ಹರಿದುದು ತೀರ್ಥಮಯವದು

ಇಳೆಯೊಳಗೆ ಕಾಣುವದು ಕಾಣದು

ಬೆಳೆದು ಕೂಡಿತು 17ಕೋಟಿತೀರ್ಥವು? ತಾಮ್ರಗೌರಿಯನು

ತಳೆದು ಸಾಗರಗಾಮಿಯಾದುದು

ಚೆಲುವ ವೈತರಣೀಯ ನದಿಯದು !

ಲಲಿತ ಉ18ನ್ಮಜ್ಜನದ ತೀರ್ಥದ ಮುಂದೆ ಕಾಣುವದು

- 1 ಎಂದವನಪ್ಪಿದಳು ವರ ( ಕ) 2 ಫೋ (ಕ) 3 ನೈಲಾ ( 7) 4 ನಾ ( ೪) 5 ಯೆ ( 1)

6 ನ ( ) 7 ಸಂಹಿತ ( 1) 8 ಯಲು ( 1) 9 ವೆಂದೆ (1) 10 ಬಂದ ( ರ) 11 ನ್ನು (1 )

12 ರು (1) 13 ಯಾನದಿ ( 1) 14 ತ ( 7) 15 ಜನ ( ) 16 ವು ಮುಂ ( 1)


17 ತೀರ್ಥಕೋಟಿಯು ( 7) 18 ನ್ಯಜ್ಯವ ( )
ಮಪತ್ತಮೂರನೆಯ ಸಂಧಿ ೨೨೩,

ವೈತರಣಿ 1ಉನ್ಮಜ್ಜವೆರಡರ

ಲೋತುಸ್ನಾನವ ವಾಡೆ ಪಾಪವು

ಧೂತವಾಹದು ಮೊದಲು ವೇಲಾಪತ್ರನೆಂಬವನು

ಆತ ಸರ್ವವ ಸಿದ್ದಿ ಪಡೆದಿಹ

ತೆರದಿ ವೇಲಾವನಾಖ್ಯದಿ

ಪಾತಕವು ಹರವಾಹ ವನವಿಹುದಲ್ಲಿ ಖ್ಯಾತಿಯಲಿ ೧೫

ಬಳಿಕ ಹರಿಹರ ಕಥೆಯ ಪೇಳ್ವೆನು

ಒಲಿದು ವೈಕುಂಠಕ್ಕೆ ಬಂದನು

ಖಳನು ಮಡಿದಿಹ ಭಸ್ಮರಾಶಿಯ ಕಂಡು ಶಂಕರನು

ಬಲು ವಿನೋದದಿ ಹರಿಯ ಕೇಳನು

ಗೆಲುವುದತಿ ಸಂಕಟವು ರಾಕ್ಷಸ

ಜಲಜಭವನೊರವಿಂದ ಬಲ್ಲಿದನೆಂತು ' ಗೆಲ' ವಾಯು

ಎನುತ ಶಂಕರ ಕೇಳೆ ನುಡಿದನು

ಮನುಮಥನಪಿತನೆನ್ನ ಮಾಯೆಯು

ಘನತರವು ಬಹುಗೋಪ್ಯವೆಲ್ಲರು ತಿಳಿಯಲಸದಳವು

ವನಿತೆ 16 . 01°ದಂಶದೊಳಗಾದೆನು

ಜನನಿ ಪಾರ್ವತಿಯಿಂದ ನೂರ್ಮಡಿ

ಮನಕೆ ಮೋಹಿಸುವಂತೆ 11ಸುಂ11ದರವೇಷವನು ತಾಳಿ


೧೭

ಕಂಡು ಖರನಳು1 'ಪಿದನು 13ಬೇ18ಡಿದ

ನಂಡಲೆದು ಸತಿಯಾಗು14ಯೆನ್ನಲು14

ಖಂಡಪರುಶುವುಕೊಟ್ಟ ವರವನು 16315ನಗೆಕೊಡುಯೆನಲು

ಚಂಡಮೋಹದಿ ವರವಕೊಟ್ಟನು

ಮಂಡೆಯಲಿ 17ಕೈಯಿಟ್ಟ ನಾಕ್ಷಣ

ದಿಂಡುರುಳಿ ಖ18ರ18 ಭಸ್ಮವಾದನು ಮಾಯೆಗೊಳಗಾಗಿ

ಯುನ್ನುಜ್ಯ
7 ಜಯ 1 ( 1) ದಾ 10
8 ದಿ ( ) 9(1)ಲು 2 (7) ( ಕ) ಯೋಲ
3 ರ್ಪಮ ) 4 ಸೌಂಪಲಾ(6)
( 1 )(611 ದ (ಕ)
(ಕ) 12 5ಕಿ (ಕ) 13 6ಕಾಕಥೆಯ
( 7) ( 1)

14 ತನಗೆಯು ( ಕ) 15 ಯೆ (7) 16 ಯೆಂದು ( ) 17 ಕರವಿ (1) 18 ( 1)


೨೨೪
ಸಹ್ಯಾದ್ರಿ ಖಂ

ಎನುತ ಸ್ತ್ರೀರೂಪವನು ತೊರಿಸೆ

ಮನಮಥಾರಿ ' ಯೆ ' ಭಾ೦ತಿಯಾದನು

ವನಜನಾಭನ ಸೆರಗ ಹಿಡಿದನು ಕ್ರೀಡಿಸಿದನೊಲಿದು

ಜನಿಸಿದುದು ಬ್ರಹ್ಮಾಂಡವವರೊಳ

ಗನಿತರಿಂ ಮೂರ್ಲೋಕವಾದುದು

ವನಜನಾಭನು ಸಹಿತಲೀಶ್ವರನಲ್ಲಿಗೈತಂದ | ೧೯

ಅಂದು ಮೊದಲಾಗೆಲ್ಲ ಜಗದೊಳು

ನಂದನರು ಸ್ತ್ರೀಪುರುಷ ಯೋಗದಿ

ನಿಂದು ಗರ್ಭದಲಿ ಶೃರಾ ಸ್ಥಳದೊಳಗೆ ಆಮಿಗೆ ಜನರು

ಇಂದಿಗಾದರು ಪೋಗೆ ಕಾಮಿ ' ತ?

ರಂದದಿಂ ಹರಿಹರರು ಕ್ಷೇತ್ರಿಕೆ

ಬಂದರದರಿಂ ನಾವು 10 ಹರಿಹರಪುರ 10 ಪೆಸರಾಯ್ತು

ಹರಿಹರರ ಪುರ ಪರಮ ಪಾವನ

ದೊರೆವುದಾ ಸ್ಥಳದಲ್ಲಿ ಮುಕ್ತಿಯು

ನೆರೆ ಪ್ರಸಿದ್ದ 11ವು11 ಮುಕ್ತಿಮಂಟಪವಾ ಸ್ಥಳದಲಿಹುದು

ನರರು ಮುಕ್ತಿಯ ಪಡೆವರದರೊಳು

ಮರಣಕಾಲಕೆ ಮುಕ್ತಿಮಂಟಪ

ದೊರಕಿದರೆ ಶ್ರೀವಿಷ್ಣುಲೋಕವು ಸಾಧ್ಯವಾಗುವುದು

ಮುಕ್ತಿಮಂಟಪದಲ್ಲಿ ಮನುಜ ವಿ

ರಕ್ತನಾದವ ದರ್ಭಶಯನದ

ಲುಕ್ತ ಸಂಕಲ್ಪದೊಳುಅನಶನವ್ರತದಿ ಧ್ಯಾನಿಪುದು13

ಭಕ್ತಿಯಲಿ ಭಾಗವ14314 ಶ್ರವಣದ

ಲುತ್ತರಿಸಿ ಮರಣವನ್ನು ಪಡೆದರೆ

ಹಸ್ತವನು ಶಿರಕಿಟ್ಟು ನಾರಾಯಣನು ಕಿವಿಯೊಳಗೆ

1 ಯು ( ) 2 ದ ( 1) 3 ಲೋ (6) 4 ಲ ( ) 5 ಲ (ಕ) 6 ಜನರುಗಳು ( 1)

ಹಾ ಹರಿಹರದ ( ಗ) 11 ರು (ಕ) 12 ಳಗ (1)


7 ಪ ( 1) 8 ರ ( ) ೨ ವು (1) 10

13 ಸಿದ ( ) 14 ತದ (ಕ )
೨೨೫
ಮೂವತ್ತಮೂರನೆಯ ಸಂಧಿ

ತಾರಕ ಬ್ರಹೋಪದೇಶವ

ತೋರಿ ಚಿನ್ಮುದ್ರೆಯಲ್ಲಿ ಕೊಡುವನು

ಶ್ರೀ ವರನು ಕರೆದೊಯ್ಯ ವೈಕುಂಠಕ್ಕೆ ತನ್ನೊಡನೆ

ಧಾರುಣಿಯೊಳೀ ಕಥೆಯ ಕೇಳರೆ

ಧೀರರೀ ಹರಿಹರರ ಪುರವನು

ಸೇರಿ ಸ್ನಾನಾದಿಗಳ ಸೇವಿಸೆ ವಿಷ್ಣುಪದವಹುದು

ಮೆರೆವ ಸಹ್ಯಾಚಲದ ಪಾರ್ಶ್ವದೊ

ಳಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೪

1 ಶಾ (ಕ) 2 ಯು ( ಕ) 3 ರಮಣ ತಾಕರೆದು ( ) 4 ಯಲೀ ( ) .


- 15
ಮೂವತ್ತನಾಲ್ಕನೆಯ ಸಂಧಿ

ಪಲ್ಲ : ರುದ್ರಯೊನಿಯೊಳಿದ್ದ ' ತೀರ್ಥರ

ಇದ್ದ ಶಿವಲಿಂಗಗಳ ಮಹಿಮೆಯ

ಶ್ರದ್ದೆಯಲಿ ಸಂವರ್ತ ಕೇಳಲು ನಾರದನು ನುಡಿದ

ಧೀರ ಸಂವರ್ತಕನೆ ಕೇಳೆ

ತೋರುತಿಹ ಶತಶೃಂಗ ಗಿರಿಯಲಿ

ಭೂರಿತೀರ್ಥಗಳಿಹವು ಪೇಳುವರಸದಳವು ತನಗೆ

ಸಾರವಾಗಿಹ ಮುಖ್ಯ ತೀರ್ಥವಿ

ಚಾರವರುಹುವೆ ಏಕಬಿಂದುವು

ಸಾರಿ ದಶಬಿಂದುವಿನ ತೀರ್ಥವು ಬಹಳವಲ್ಲಲ್ಲಿ

ಬಳಿಕ ಅಲ್ಲಿ ಸಹಸ್ರಬಿಂದುವು

ತಿಳಿಯೆ ಜಗದಿ ಪ್ರಸಿದ್ದವಾಗಿದೆ

ವಿಲಸಿತದ ಪೆಸರಿದಕೆ ಬಂದುದ ಕೇಳು ಪೇಳುವೆನು

ಕುಲದಲಿಯವಂಶದವರುಗ

ಳೊಲಿದುತ್ರಿಮೂರ್ತಿಗಳ ಮೆಚ್ಚಿಸಿ

ಸುಲಭದಲಿ ಮೋಕ್ಷಗಳ ಸಿದ್ದಿಗೆ ತಪವ ಮಾಡಿದರು

ಸುರರ ಸಾವಿರವರುಷ ಗಾಳಿಯ

ತೆರದಲಾಹಾರವನು ವರ್ಜಿಸಿ

ಕೊರಡಿನಂದದಿ ನಿಂದು ಧ್ಯಾನಿಸೆ ಚಂದ್ರ ಕರುಣದಲಿ

ಕರೆದನಮೃತದ ಬಿಂದುಗಳ ನಡು

ಶಿರದ ಮೇಲುರುಳಿ ಜೀವಿಸಿ

ಹರಿಹರ ಬ್ರಹ್ಮರನು ಮೆಚ್ಚಿಸಿ ಮುಕ್ತಿಗೈದಿದರು

1 ಳೆಲ್ಲ (7 ) 2 ಗಳಲ್ಲಿ ನೆಲಸಿಹವು( ) 3 ವಲ್ಲಿಯ ಹಸ್ಯ (1) 4 ರ (7) 5 ಶುಕ್ಕಿ (ಕ)

6 ಧು (6) 7 ದುರ (1) 8 ರರ ( ಸ) 9 ಸ(7)


೨೨೭
ಮೂವತ್ತನಾಲ್ಕನೆಯ ಸಂಧಿ

ಅಮೃತಬಿಂದುವಿನಿಂದ ನಾಮವು

1ಕ್ರಮವುತೀರ್ಥಕ್ಕಾಯ್ತು ಚಂದ್ರನ

ಅಮೃತ ಸುರಿದೇ ತೀರ್ಥವಾಗಿದೆ. ಬಿಂದುನಾಮದಲಿ

ಕ್ರಮವು ತಾನಿದು ಮುಂದೆ ಪೇಳುವೆ

ನಮಿತಚಂದ್ರನ ಸೂರ್ಯತೀರ್ಥವು

ಸುಮನಸೇವ್ಯವನಂತತೀರ್ಥವು ಮಾಲಿನೀ ನದಿಯು

ಗಿರಿಯ ಶೃಂಗಗಳಲ್ಲಿ ತಬಳಿಕಾತಿ

ಮೆರೆವ ಬಹುವಿಧ ತೀರ್ಥ ಸುತ್ತಲು

ಇರುವುದದ ಪೇಳುವರೆ 6ತೀರದು ಮುಖ್ಯತೀರ್ಥವಿದು

ಎರಡುಕ್ರೋಶದ ಉತ್ತರಕೆಯಾ
(
ಗಿರಿಗೆ ಚಕ್ರದತೀರ್ಥ ಕಪಿಲೆಯ

8 ಅರುಣತೀರ್ಥವುವೊಂದುಕೊಶ ವಿನಾಯಕನ ತೀರ್ಥ

ಸಕಲ ಲಿಂಗವು ಮಳಲು ಮುಚ್ಚಿದೆ?

ಸಕಲತೀರ್ಥವದೃಶ್ಯವಾಗಿದೆ

ಸಕಲಸಿದ್ದರು ಕಾಣದಿರುವರು ಕಲಿಯುಗದೊ10ಳಲ್ಲಿ10

ಪ್ರಕಟವಾಗಿದೆ11 ಪಾಪದೋಷವು18

ಯುಕುತಿಯಲಿ ಮನದೊಳಗೆ ತಿಳಿವುದು

ಸುಕೃತರಿಗೆ ಕಲಿಯುಗದಿ ಸುಲಭದಿ ಸಿದ್ಧಿಯಾಗುವದು

ಕೃತಯುಗದಿ ಸಾವಿರದ ವರುಷವು

ಪ್ರೇತೆಯಲಿ ಏಳೂರ13ರತಿಶ1414

ದ್ವಾಪರದಿ ಮುನ್ನೂರು ವರುಷಕೆ ತಪವು15 ಸಿದ್ದಿಪುದು

ವಿತಿಯಲೆಂದೇ ವರುಷ ನಿಂದಿರೆ

ಚತುರರಿಗೆ ಕಲಿಯುಗ16೧18 ಸಿದ್ದಿಯು

ಹಿತ1717 ಬಯಸುವರೆಲ್ಲ ಗೋಕರ್ಣ ವನು ಸೇವಿಪುದು

1 ವಿಮಳಯುಕ್ತಾತೀರ್ಥಚಂದ್ರನ ( ಕ) 20 ( 1) 3 ಬಹುವಿಧ ( 7) 4 ತೀರ್


ಗಳೆಲ್ಲ ( ಕ) 5 ದು ( ಕ) 6 ತೊ ( ) 7 ಕೋ ( 8) 8 ಅರುಣದಂದದಿಂದ

ಕೋಶ(ಗ) ೨ ತು ( 1) 10 ಳೊಲಿದು (1) 11 ಗದು (7) 12 ದಿ ( 1) 13 ದ

ವ್ರತವು ತ್ರೇತಾಯುಗದಲ್ಲೂ ( ಗ) 14 ದ ( ಗ) 15 ಕೆಮ ರ ( 1) 16 ದ ( ಶ)


17 ದಿ ( ಕ)
೨೨೮
ಸಹ್ಯಾದ್ರಿ ಖ

ಅಗ್ನಿ ತೀರ್ಥವ ಕೇಳು ಭ್ರಗುಕುಲ

ವರ್ಗದಲಿ ಔರ್ವಾಖ್ಯ ಮುನಿಪನು

ಉಗ್ರಕೋಪಿಯು ಮೂರುಲೋಕವ ಸುಡುವ ಬಂದ್ದಿಯಲಿ

ಭರ್ಗನನು ತಪದಿಂದ ಮೆಚ್ಚಿಸಿ

ದುರ್ಘಟದ ವರವನ್ನು ಪಡೆದನು

ಸ್ವರ್ಗವರ್ತ್ಯಾತಳವನುರುಹುವ ತೀವ್ರವಹಿಯನು ೮

ಅನಲ ತುರಗದಮುಖವು ಪೂರ್ವದಿ

ನೆನೆಯಲಥರ್ವಣ ಮಂತ್ರ ಸತ್ವದಿ

ಜನಿಸಿದುದು ತುರಗಾಸ್ಯವಾದುದು ವಾಡಬಾಗ್ನಿಯದು

ಮನಕೆ 4 ತಿಳಿ ಹೆಂಗುದರೆ ಬಾಡಬ

ನೆನುತ ನಾಮವು ಸುಡಲು ತೊಡಗಿತು

ವನಜಸಂಭವಸಹಿತಲಮರರು ಹರಿಗೆ ದೂರಿದರು.

ಹರಿಯು ಗೋಕರ್ಣಕ್ಕೆ ಕ್ಷಿಪ್ರದಿ

ತೆರಳಿ ಬಂದನು ಲೋಕವೆಲ್ಲವ

ನುರಿವ ವಡಬಾನಳಗೆ ಸುತ್ತಲು ಚಕ್ರವನು ಕಟ್ಟಿ

ಶಿರದ ಭಾಗವೇ ಚಂದ್ರಕಿರಣ' ವ'

ಮರೆವಿಡಿದು ಬುಡದಲ್ಲಿ ಜಲದಲಿ

ವರುಣನವಧಾನದಲಿ ನಿಲಿಸಿದ ಕಂಡನೀತಿ ಮುನಿಯ - ೧೦

ಕೇಶವನ ಔರ್ವಂಗೆ ನುಡಿದನು

ನಾಶವಾಗುವ ಕಾಲವಲ್ಲಿದು

ರೋಷವನು ಮಾಡದಿರು ಸೈರಿಸು ಕ್ಷಮಿಸು ನೀನೆನಲು

ವಾಸುದೇವಗೆ ನಮಿಸಿ ನುಡಿದನು

ದೋಷ ಬಾರದ ತೆರದಿ ರಕ್ಷಿಸು

ಈಸು ತಪದಲಿ ಬಳಲಿ ಪಡೆದೆನು ವಕ್ಕಿಯನು ಉಳುಹು ೧೧

- 1 ದೊಳಗೆ ( ಕ) 2 ಲ ( ) 3 ವಿಂದವೆ( ) 4 ಪೆತ್ತಿದ ಹೆಂಗು (ಗ) 5 ಮರೆಮಾಡಿ (1)

6 ದ ( ರ) 7 ದ( 7) 8 ನಾ (f) 9 ಯು ( 7) 10 ಗಿಹ( 1)
೨೨
ಮೂವತ್ತನಾಲ್ಕನೆಯ ಸಂಧಿ

' ಎನುತು ಪ್ರಾರ್ಥಿಸ ಮುನಿಗೆ ಸಿದ್ದಿಯ

ವನಜನಾಭನು ಕೊಟ್ಟು ವಡಬಾ

ನಲನ ಸುರರೊಶಕಿತ್ತು ನಿಮಿಷದಲಡಗಿದನು ಹರಿಯು

ಅನಿತು ಸುರರೊಂದಾಗಿ ವಡಬಾ

ನಲನ ವರುಣನ ವಶಕೆ ಕೊಟ್ಟರು

ಜನಿಸಿದಾ ಸ್ಥಳವಗಿ ತೀರ್ಥವು ಬಹಳ ತೀರ್ಥಮಯ

ಸೋಮತೀರ್ಥವ ಕೇಳು ಗರುಡನು

ಸೋಮವನು ತಂದಿತ್ತು ತಾಯಿಗೆ

“ ಸಾಮ್ಯವಾಗಲು ದಾಸ್ಯ ಪುನರಪಿ ಸುಧೆಯ ತರುವಾಗ

ಈ ಮಹಾಸ್ಥಳದೊಳಗೆಯಿರಿಸಿದ

ಸೋಮ' ಪಾನ” ವ ಮಾಡಬೇಕೆಂ

ದಾ ಮಹಾಶೇಷಾದಿ ಸರ್ವರು ಬಂದರತಿಭರದಿ

ಇಂದ್ರನನು ಖಗ ನೆನೆಯಲಲ್ಲಿಗೆ

ಬಂದ ಶಕ್ರನ ಕಂಡು ಗರಂಡನು

ತಂದೆ ನಾನೀ ಸುಧೆಯ ಮೂಲದಿ ತಾಯೆ ಸುಖವಾಯು

ಮುಂದೆ ನೀ1ಕೋಪಿಸಲು ಆಗದು

11ಎಂದೆನುತ ಸುಧೆಯನ್ನು ಅಲ್ಲಿಡೆ11

ಬಿಂದು ಮಾತ್ರವಶೇಷರಾಯರಿಗಿತು ಕೊಂಡೊಯ್ದ ೧೪.

ಸೋಮವನು ತಂದಿಟ್ಟ ಸ್ಥಳದಲಿ

ಸೋಮತೀರ್ಥವುದೆಂದು ನಾವು14 -14


T
15ದಾ15 ಮಹಾ ತೀರ್ಥೋದಕ16ವ16 ಸುಧೆ ಸರ್ವಸ್ನಾನಫಲ

ಸೋಮಕುಂಡವ ಕೇಳು ಚಂದ್ರನು

ಶ್ರೀ ಮಹಾದೇವನನು ಪೂಜಿಸಿ

ತಾ ಮಹತ್ವವ ಪಡೆದು 17ಉನ್ಮುದ್ರೆಯಲಿ ತಾ ? ನಿಂದ ೧೫

1 ಇನಿತು (ಕ) 2 ( 1) 3 ಸರ್ವ ( 7) 4 ಸೋಮ(ರ) 5 ಸಾಧ್ಯ ( ) 6 ಸೋಮ( 1)

7 ಹೀಮ (ಕ) 8 ತಾ ( f) 9 ವ ( ) 10 ಕೋಪಿಸಿದೊಡಾ (7) 11 ಇಂದಿಗದ

ಕೊಳೆನುತಲಲ್ಲಿಗೆ (ಗ) 12 ವಿ ಶೇಷವದು ಜಗಳಿ (*) 13 ವಿ ( 1) 14 ಪು(ಗ) 15 ಆ ( )


16 ಕೆ (ಕ) 17 ಮೂಡೀ ಸ್ಯಾನದಲಿ (ಕ).
೨೩e .
ಸಹ್ಯಾದ್ರಿ

ಸೂರ್ಯತೀರ್ಥ' ವ' ಕೇಳು ತ್ವಷ್ಟೆಂ?

ಬೋರ್ವ ' ಪ್ರಜಪತಿಯವನ ಮಗಳನು

ಸೂರ್ಯ ವರಿಸಿದ ಚಂಡಕಿರಣದಿ ಬಹಳ ತಪಿಸಿದಳು

ತೌರ್ಮನೆಗೆ ತಾನೊಮ್ಮೆ ಬಂದಳು

ಸೂರ್ಯನೊಡನೈತಂದನೀತನ

ಕ್ರೂರಕಿರಣವ ಕಂಡು ತ್ವಷ್ಟವು ಬಹಳ ಚಿಂತಿಸಿದ ೧೬

ಸುರರು ಸಹಿತಾಳೊಚಿಸುತ್ತವೆ?

ತರಣಿಗಾಡುವ ಯಂತ್ರವೇರಿಸೆ

ಎರಡು ಭಾಗದಲೊಂದು ತೇಜವು ಕಳಚಿದುದು ರವಿಗೆ

ಕೊರೆದು ಶತಶೃಂಗಾ1ದ್ರಿ10 ಬುಡವನು

ಶರನಿಧಿ11ರಲಾ11 ತೇಜ ಮುಳುಗಿತು

ಕಿರಣ12ದೂರ್ಧ್ವದದೃಶ್ಯವಾದುದು ನೋಡಲಸದಳವು
- ೧೭

ದಂರ್ಧರುಷವಾಗಿಹ ಪ್ರಕಾಶನ

ರಿರ್ದ ಶಂಕರ ಚಕ್ರದಿಂದಲೆ

ಯುದ್ದು ರುಟು ಮಾಡಿದ ಸುದರ್ಶನವಾಯು ಚಕ್ರವದು

ಶ್ರದ್ದೆ ಯಲಿ ಗೋವಿಂದ ಬೇಡಲು

ಪದ್ಮಸಾವಿರದಿಂದಲೀಶನ

ಶುದ್ದ ನಿರ್ಮಲ ಚರಣಕಮಲವ ನಾಮ ಸಾವಿರದಿ* ೧೮

ಒಂದು ನಾಮದಲೊಂದು ಕಮಲವ

18ನಿಂ1ತಿದಿರಾವಲ್ಲಭಗೆ14 ಸಮರ್ಪಿಸಿ

ಚಂದ್ರಶೇಖರನಾಗ ಭಕ್ತಿ ಪರೀಕ್ಷೆಗೋಸ್ಕರದಿ

ಕುಂದು ಮಾಡಿದನೆಂದು ಕಮಲವ

ನಂದು ಸಾಲದೆ ತನ್ನ ನೇ16ರ

ವಿಂದ16ವನು ತೆಗೆದಿಡಲು ಮೆಚ್ಚಿ ಸುದರ್ಶನವ ಕೊಟ್ಟ- ೧೯

1 ವು ( 7) 2 ತೊಪ್ಪೆಂ (6) 3 ಸೃಜಿಸಲು ಸತಿಯ ( 7) 4 ಒ (7) 5 ತ


6 ತೊಷ್ಟು (6) 7 (ಕ) 8 ವೆಂ ( ಕ) 9 ವೆರಸಿಯೆ ( ) 10 ದಿ ( 1) 11 ಯೋಳಾ

12 ದೂರ್ದಸ್ವ ( ) ವಾದುದದೃಶ್ಯ ( ) 13 ಇಂ ( ರ) 14 ಭಗೆ (ಕ)

15 ದ ( ಕ) 16 ತರಪಿಂಡ (1)

* ಗ ಪ್ರತಿಯಲ್ಲಿ '೧೮ನೇ ಪದ ಪ್ರತಿಯಲ್ಲಿ ಚಿಕನ್ನು ಬರಿಲಿಲ್ಲ' ಎಂದಿದೆ.


೨೩ ,
ಮೂವತ್ತನಾಲ್ಕನೆಯ ಸಂಧಿ

ಸೂರ್ಯಕಿರಣವು ಮುಳುಗಿದಲ್ಲಿಯೆ

ಸೂರ್ಯತೀರ್ಥದ ನಾಮವಾದುದು

ಸರ್ವ ತೀರ್ಥ ಸ್ನಾನ ಫಲವಾ ತೀರ್ಥಸ್ನಾನ' ದಲಿ

ತೊರ್ವುದಲ್ಲಿಯನಂತ ತೀರ್ಥವು

' ಹಾರ್ವ ಗರುಡನು ಸುಧೆಯನಲ್ಲಿಡೆ

ಗೀರ್ವಣಾ ನಾಯಕನು ಕೊಡಲದ ಭುಂಜಿಸಿದ ಶೇಷ

ಬಳಿಕಲಾತಗೆ ಮರಣವಾದುದು

ನೆಲಸಿದನು ತಪಸಿನಲಿ ಕೃತಯುಗ

ಕದೊಳಗೆ ವಿಷ್ಣುವನಜನ ಪ್ರೇತದಿ ದ್ವಾಪರದಿ ಶಿವನ

ಕಲಿಯುಗದಿ ಮೂರ್ತಿಗಳು ಬರೆ

ಹಲವು ವಿಧದಲ್ಲಿ ಸೋತ್ರ' ವಾಗಿಡಲು

ನೆಲಸಿ ಮೂವರು ಒಂದುರೂಪದಿ ವರವ ಬೇಡೆನಲು

ತನಗೆ ಸರ್ವೋತ್ಕೃಷ್ಟ ' ಪದವಿಯು10

ಮನುಜರೀ ಕ್ಷೇತ್ರದಲ್ಲಿ ಸೇವಿಸಿ

ಜನಿಸಿ ಶುದ್ದ ದೈತ11ಜ್ಞಾನದಿ ಸುಖಿಸ11ಬೇಕೆನಲು

ಇನಿತು ವರವನು ತೀರ್ಥಕಿತ್ತರು

12ಅನಂತನು ತೀರ್ಥದೊಳಗಿ12ಳಿದನು

ಘನತರದ ಸಂತೋಷದಿಂ ಪಾತಾಳಲೋಕಕ್ಕೆ ೨೨

13ವಿನುತ ಶಿಲೆಯೊಂದಲ್ಲಿ ಕಾಂಬುದು

ಮನುಜರಿಗೆ ಬಹುಪುಣ್ಯತರ ಶಿಲೆ

ಇನಿತು ವರವನು ಕೊಟ್ಟು ಬ್ರಹ್ಮನು ವಿಷ್ಣು ಶಿವಸಹಿತ

ಘನದ ಶತಶೃಂಗಾದ್ರಿ 14 ಶಿಖರದಿ14

ಚಿನುವಯರು ಒಂದೇಸ್ವರೂಪದಿ15

ಜನರಿ1ಗಿಂ!ಆದಿಗು ಕಾಣು1'ವಂದದಿ ನೆಲಸಿಕೊಂಡಿಹರು

1 ಫಲವು ಅಲ್ಲಿಯ ಸೂರ್ಯತೀರ್ಥ ( ) 2 ಹೋ ( 8) 3 ಲಿ (ಕ) 4 ಲಜರಾ ( 8)


_5 ಗಳಲಿ ( ಕ) 6 ತೆಯೊಳ್ (ಕ ) 7 ಮಾ ( ೪) 8 ಪಿಲಿ ( ಕ) ಸರ್ವತ್ರ (1)

10 ಯು ( ರ) 11 ದಿಂ ಸುಖಿಯಾಗ ( 7) 12 ವಿನುತವಾಗಿಹ ತೀರ್ಥಕಿ ( ಕ) 13 ಅನಂತ ( 6)

14 ತುದಿಯಲಿ ( 1) 15 ಪಿಲಿ ( ಕ) 16 ಗಂ ( ರ) 17 ದಂ ( 8)
ಸಹ್ಯಾದ್ರಿ ಖ

ಈ ಪರಿಯಲಾನಂತ ತೀರ್ಥವು

' ಪಾಪ ಹರೆವುದು ಸ್ನಾನ ಮಾತ್ರದಿ

ತಾಪ ಹರೆವತಜ್ಞಾನವು ಲಾಭವಾಗುವದು

ಶ್ರೀ ಪರಾತ್ಪರವಾದ ಕ್ಷೇತ್ರವ

ದೀ ಪರಮ ಗೋಕರ್ಣ ಮಹಿಮೆಯಂ

ಗೋಪ್ಯವರಿಯದ ಜನಕೆ ಸತ್ಪುರುಷರಿಗೆಗೋಚರವು


- ೨೪

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಂಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯಂ ಕರುಣದಲಿ


೨೫

_ 1 ಶಾ (f ) 2 ಪಾಪ ಹರಿಸುತ ಜ್ಞಾನ ಸಿದ್ಧಿಯು (೧) |


ಮೂವತ್ತೈದನೆಯ ಸಂಧಿ

- ಪಲ್ಲ : ರಾವಣಾಸುರ ತಪದಿ ಶಿವನನು

ತಾವೊಲಿಸಿ ಮೃಗಶೃಂಗ ಲಿಂಗವ

ಸಾವಧಾನದಿ ತಂದ ಕಥೆಯನು ಸೂತ ಪೇಳಿದನು

ಶಿಂಶುಮಾರನ ತೀರ್ಥಮಾಲಿನಿ

ಭಾಸುರದಲ್ಲಿ ಶ್ರೀ ಸೂರ್ಯ ತೀರ್ಥವು

ದೇಶ ಧರ್ಮಾಶ್ರಮವುತಪವನು ಮಾಡ್ಡ 4ರಿವರೆಲ್ಲ

ಆ ಸನತ್ಕುಮಾರನು ಶಿವನನು

ತೊಷಿಸಿದಲಿಂಗ ಪ್ರತಿಷ್ಠೆಯ

' ಲಾ ' ಸಂಲಿಂಗಕೆ ನಾಮ ಯೋಗೀಶ್ವರವುಪೆಸರಾಯು,

ಆ ಮಹಾ ಯೋಗೀಶಲಿಂಗವ

ಪ್ರೇಮದಲಿ ಕೈಯೊಳಗೆ ಮುಟ್ಟಲು

ಕ್ಷೇಮದಲಿ ಸ್ವರ್ಗವನು ಪಡೆವರು10 11ಸ್ಪರ್ಶ11ಮಾತ್ರದಲಿ

ಈ ಮಹಿಮೆಯನು 12ಸುರರು ಕಂಡರು12

13ಕ್ಕೊಮದಲಿ ಮಾಧವಗೆ ದೂರಲು

ಕಾಮಿತದ ಚಕ್ರವನು ಯೋಗೀಶ್ವರಗೆ ತೆಗೆದಿಟ್ಟ

ವರ ಸುದರ್ಶನ ಬರಲು ಲಿಂಗದ

ಧರಣಿಯಲಿ ಕೆಳಗಡೆಗೆ ಸಿಕ್ಕಿತು

ನರಳಿ ಪಾತಾಳದಲಿ ಬಹುದಿನವಿರ16ಲು ಸುರರೆಲ್ಲ

17ವರ ಮಹಾಗೋಕರ್ಣ ಕ್ಷೇತ್ರದಿ

ತಿರುಗಿ ತಪವನು ಮಾಡೆ ಶಂಕರ

ವರದನಾದನು ಮತ್ತೆ ಚಕ್ರವ ಬಿಟ್ಟನಖಿಳೇಶ

* 1 ಲ (1) 2 ಸ್ಮರ (ಕ) 3 ವರ್ಯ ಪ್ರ ( 1) 4 ಡಲಿ ( ) 5 ಕ ( ರ) 6 ಸುತ ಬಹು


(6) 7 ಆ ( 1) 8 ನಣೆ ( ರ) 9 ಕೆ ( *) 10 ದ (ಕ) 11 ವರುಷ ( ) 12 ಕಂಡರುರುತರ ( 7)

13 ಸಾ ( ) 14 ಮಪಿತ ( ) 15 ಡಚಿ (1) 16 ವಿಧಯಿ (1) 17 ಹರಿಯೊಡನೆ ( 1)


೨೩೪
ಸಹ್ಯಾದ್ರಿ ಖಂಡ

ಚಕ್ರತೀರ್ಥವದೀಗ ಭೂಮಿಯ

ನಮಿಸಿ ಬಂದಲ್ಲಿ ನಾಮವು

ಪೊಕ್ಕು ಸ್ನಾನವ ಮಾಡೆ ರಾಜಾಸೂಯಮೇಧ ಫಲ

ವಿಕ್ಕ ತೀರ್ಥವೇಶಕ್ಯವೆನಂತವೆ ?

ಅಕ್ಕರಿಂ ನಾರದನಂ ಪೇಳಲು

ಮಿಕ್ಕ ಸಂತೋಷದಲಿ ಸಂವರ್ತಕನು ಕೇಳಿದನು

ಸುರಮುನೀಶ್ವರ ರುದ್ರಯೋನಿಯೊ

ಳಿರುವ ತೀರ್ಥವನೆಲ್ಲ ಪೇಳಿದೆ

ದೊರಕಿದುದು ಸಂತೋಷವಿಂದಿದಕಧಿಕ ತರವಾಗಿ

ನಿರುತವಾಗಿ ಸ್ಥಳದಲಿರುತಿಹ

ಪರಮ ತೀರ್ಥಕೆ ನೀನು ಪ್ರೇಮದಿ

ವರವ ಕರುಣಿಪುದೆನಲು ನಾರದ ಮುನಿಪನಿಂತೆಂದ

ನಿನ್ನ ಸಂವರ್ತಕನ ವಾಪಿಯಿ

ದೆನ್ನುವರು ಬಹುಪುಣ್ಯವಿದರೊಳು

ಮನ್ನಿಸುತ ಸ್ನಾನವನ್ನು ಮಾಡಲು ' ಸಪ್ತ ಜನ್ಮದಲಿ

ಮುನ್ನ ಮಾಡಿದ ಪಾಪನಾಶನ

ವಿನ್ನು ಶಿಫಲ್ಗುಣಿತಿಥಿ ಶಿವಿಶೇಷವು

ಎನ್ನುತಲೆ ವರವಿತ್ತು ನಾರದ ಸ್ವರ್ಗಕ್ಕೆದಿದನು

ಮುನಿಯು ಸಂವರ್ತಕನು ಹರುಷದಿ

ವನಜಸಂಭವ ಲೋಕಕೈದಿದ

ಮುನಿಪ ನಾರದನನ್ನು ಕಾಣುತಲಿಂದ ಸತ್ಕರಿಸಿ

ಇನಿತು ರಾಜ್ಯವ ತಿರುಗಿ ಬಂದಿರಿ

ಮನಕೆ ತಿಳಿದಿಹ ವಾರ್ತೆಯೆಲ್ಲವ

2010ನಗೆ ವಿಸ್ತರಿಸೆನಲು ನಾರದ11ನಿಂದ್ರಗಿ11ತೆಂದ

1 ನೆಕ್ಕರಿಸಿ ( 1) 2 ಜಸೂಯಾಗ ಫಲಬಹುದು( ಕ) 3 ವಸಂಖ್ಯವೆನ್ನುತ( ಕ) 4 ಕಳೆ ( 1)

5 ವೆನಗಿಂದ ( ) 6 ಸಿ (*) 7 ಸಫಲ (ಕ) 8 ಫಾಲ್ಗುಣವತಿ (ಗ) ೨ ಎದೆ (ರ) 10 ನೆ(1)

11 ಮುನಿಪನಿಂ (7)
೨೩೫ .
ಮೂವತ್ತೈದನೆಯ ಸಂಧಿ

ಭೂಮಿಯಲಿಗೋಕರ್ಣದಿಂದಲೆ

ನಾ ಮರಳಿ ನಿನ್ನೆಡೆಗೆ ಬಂದಿದೆ

1ಅ ಮಹಾಕೈಲಾಸಗಿರಿಯಲಿ ಬರುತ ನಾ ಕಂಡೆ

ಕಾಮಜಾರಿಯ ರಾವಣಾಸುರ

ಶ್ರೀ ಮಹಾದೇವನನು ತಪದಲಿ

ಪ್ರೇಮ ಬಡಿಸುವ ಮೃಗದ ಶೃಂಗದ ಲಿಂಗ ಬೇಕೆಂದು

ರಾವಣಗೆ ಶಂಕರನು ಮೆಚ್ಚುತ್ತಿ

(ಈವನಾ ಮೃಗಶೃಂಗಲಿಂಗವ

ಕೇವಲದಲೋಕಗಳ ಸತ್ವದ ರೂಪುಲಿಂಗವದು

ದೇವತೆಗಳೆಶ್ವರ್ಯ ಪೋಪುದು

ನೀವುಬದಲೋಂದಣಿಯ ನೋಡುವು

ದೀವಿಗಳಿಗೆಯಲಸ್ಯವಾಗದೆಯೆನುತ ತಿಳುಹಿದನು

ಜಗಳಗಂಟಿಯು ಬಂದನಲ್ಲಿಂ

'ದೊಗುವಿಗೆಯೋಲಜಪುರಿಗೆ ನಾರದ?

ಸೊಗಸಳಿದು ದೇವೇಂದ್ರ ಕೇಳಿದನಾ ಬೃಹಸ್ಪತಿಯ

ಮೃಗದ ಶಿಶೃಂಗದ ಲಿಂಗವೆಂದರೆ

ಜಗದೊಳೇನಾ ಮಹಿ1೦ಮೆ10 ಪೇಳೆನೆ

ಬಗೆಯ ನಾನದನರಿಯೆ ಕಾಶ್ಯಪ ಬಲ್ಲ ನಡೆಯಿಂದ ೧೦

ಗುರುಪುರಂದರ ಸಹಿತಲಾಕ್ಷಣ

ತೆರಳೆ ಕಾಶ್ಯಪನಲ್ಲಿಗವರನು

ಹರುಷದಿಂ ಮನ್ನಿಸಲು ಕುಳಿತರು ಸನ್ನಿಧಿಯೊಳವನ

ಬರಲು ಕಾರಣವೇನು ಹೇಳೆನು

ತಿರದೆ ಕಾಶ್ಯಪ ಕೇಳೆ ಗುರುವರ

ಸುರಪತಿಗೆ ಸನ್ನೆಯಲಿಸೂಚಿಸಲವನು ವಿನಯದಲಿ *

1 ನಾ ( ರ) 2 ತ (ಕ) 3 ವ ( 1) 4 ನೀ ( 1) 5 ಭದಳು ( 1) 6 ಹೊಳಲಸರಾ ( 1)

7 ದಜಪುರಿಗೆ ನಾರದನು ಪೋಗಲು (7) 8 ಲಿಂ (ಕ) ೨ ಳಾ ( ಗ) 10 ಮೆಯನು ( 7)

* ೧೧ ನೆಯ ಪದ್ಯ ಕದಲ್ಲಿ ಇಲ್ಲ


೨೩೬
ಸಹ್ಯಾದ್ರಿ ಖಂಡ

ಗುರುಪುರಂದರ ಸಹಿತ ಕಾಶ್ಯಪ

ಗೆರಗಿ ತಂದೆಯ ಬಳಿಕ ಕೇಳ ನಂ

ಹರನು ಪಿಡಿದಿಹ ಮೃಗದ ಶೃಂಗದ ಲಿಂಗಮಹಿಮೆಯನು

ಒರೆವುದೆನ್ನಲು ನುಡಿದ ಕಾಶ್ಯಪ

ಹರನು ಪೂರ್ವದಿ ಸತ್ವಗುಣದಲಿ

ಧರೆಯ ಸೃಷ್ಟಿಯ ಮಾಳ್ವೆನೆನ್ನುತ ಜಲದಿ ತಪವಿರ್ದ

ಅನಿತರೊಳು ಕಮಲಜನು ಸೃಜಿಸಲು

ಮನದ ಕೋಪದಿ ಶಂಭುವೆನು

ಇನಿತು ಜೀವರ ಸತ್ವವೆಲ್ಲವ ತೆಗೆದನಣು ಮಾತ್ರ

ಕನಲಿ ಸೇದಿದನದನು ಪರರಿಗೆ

ಮನಕೆ ತಿಳಿಯದು ತಿವಿಷ್ಟು ಮಾತ್ರವೇ

ಘನತರದ ಸತ್ಯಾಂಶಬಲ್ಲನು ತಿಳಿಯುರುಳಿದ ಜನ

ಸತ್ವವೆಲ್ಲವ ಮೃಗದ ರೂಪದಿ

ಚಿತ್ರ ಜಾರಿಯು ಕರದಿ ಪಿಡಿದನು

ಇತ್ತ ಪ್ರಜೆಗಳು “ ಪ್ರಜೆಯ ಪಾಲರು ಬ್ರಹ್ಮ ಮೊದಲಾ? ಗಿ ?

ಸತ್ವವಳಿದು ರಜೋವಿಕಾರದಿ

ಸುತ್ತಿ ಬಳಲುತ ಬಂದು ಹರಿಯಿರು

ಉತ್ತಮದ ಕ್ಷೀರಾಬ್ಬಿಗೈತಂದೆರಗಿದರು ಪದಕೆ

ಬಿನ್ನಪವನವಧರಿಸಿ ದೇವರು

ನಿನ್ನೊಲಾಜ್ಞೆಯುಪೊತ್ತು ನಡೆದೆವು

ಭಿನ್ನ ಬುದ್ದಿಯಲೀ ಚರಾಚರವೆಲ್ಲ ಬೆರಗಾಗಿ

ಅನ್ಯವೆಂದೇ 10ನಡೆದುಕೊಂಬೆವು

ಮುನ್ನಿ ನಂದ11ದಲಿ11ಲ್ಲವೆಲ್ಲವ

12ನಿನ್ನು ನೀನೇ 13ಬಲ್ಲೆ ರಕ್ಷಿಸೆನುತ್ತಲೆರಗಿದರು13

1 ವಿನಡಿಗೆರಗಿದನು ತಂದೆಯ ಮರಳಿ ಕೇಳಿದನಿಂದ್ರ ವಿನಯದಿ ( 1) 2 ದಿ ( 1) 3 ಇಷ್

ಮಾತ್ರದಿ ( ) 4 ದಿ ಸತ್ಪುರುಷ ( 1) 5 ವರು ( 1) 6 ಸುರರು ಬಾ ( ) 7 ದ ( 1)

8 ಮೊ ( ) 9 ವೆ (7) 10 ನೆನೆ ( 1) 11 ವದಿ ( 1) 12 ಇ ( 7) 13 ರಕ್ಷಿಸೆಂದೆರಗಿದರು


ಪರಿದಕೆ ( )
೨೩೭
ಮೂವತ್ತೈದನೆಯ ಸಂಧಿ

ನಗುತ ಪೇಳಿದನಿದು ಪಿನಾಕಿಯು

ನೆಗಳಿದನು ಕೋಪದಲಿ ಸತ್ವವ

ತೆಗೆದು ಹಿಮಗಿರಿಯಲ್ಲಿ ಮೃಗರೂಪದಲಿ ' ಧರಿಸಿಹನು

ಮೃಗವು ಕಾಂಚನಮಯವು ವಜ್ರವು

ಸೊಗಸು ಮೌಕ್ತಿಕ ಸ್ಪಟಿಕಬಿಂದುವು?

ವಿಂಗೆ ಚತುಷ್ಟಾದವುತ್ರಿಣೇತ್ರವು ಶೃಂಗ ಮರದಕೆ

ಒಂದು ಶೃಂಗವು ಬ್ರಹ್ಮತೇಜದ

ಓಲೊಂದು ಶೃಂಗವು ವಿಷ್ಣು ಮಧ್ಯದಿ

ನಿಂದ ಶೃಂಗವು ಶೈವಮಯವೀ ವರುಶೃಂಗಗಳು

ಇಂದು'ಶೇಖರನೆಲ್ಲ ಸತ್ವವ |

ಮೊಂದು ' ಸತ್ವವ ಮಾಡಿ ಪಿಡಿದನು

ಬಂದುದದರಿಂದಿನಿತು ಭೇದದ ಬುದ್ದಿಗೋಪ್ಯವಿದು ೧೭

ಎನುತ ದಿವಿಜರು ಸಹಿತ ಮಾಧವ

ನನುಲಿವಿನಲಿ10 ಕೈಲಾಸಕ್ಕೆದಿದ

ಮನದ ದೃಢದಲಿ ತಪ11811 ನಿಂದರು ಬಹಳಕಾಲದಲಿ

ಚಿನಮಯನು ಪ್ರತ್ಯಕ್ಷವಾದನು

ಘನತರದಿ ಪೊಗಳಿದರು ಸರ್ವರು

ವನದ ಬಯಕೆಯ ಬೇಡಿಕೊಂಡರು ಸತ್ವವೀಯೆನುತ ೧೮

ಮೆಚ್ಚಿ ಕೊಟ್ಟನು ಬಲದ ಶೃಂಗವ

ನಚ್ಚುತಗೆ ಅಜಗೊಂದ ಕೊಟ್ಟನು

ನಿಚ್ಚಟದ ಮಾಂಸವನು ವಿದ್ಯಾಧರರು ಯಕ್ಷರಿಗೆ |

ಬಿಚ್ಚಿ ಮೇದವನಪ್ಪರೋಗಣ

12ಕಚ್ಚಚರ್ಮವ ನಾಗ 18ಸಂಕುಲ18

ಶಸ್ತಿ ರಕ್ಷೆಗಣಕೆ ರಕ್ತವ ರಾಕ್ಷಸರಿಗಿತ್ತ

- 1 ಜನಿಸಿದುದು ( ಕ) 2 ವರ್ಣವು ( ಕ) 3 ವಾ (ಕ) 4 ವೆಡದ ( ಕ) 5 ಬ ( ಕ)

6 ಬಲದಲಿ (ಕ) 7 ಚಂದ್ರ ( 1) 8 ಮೃಗವನು ( ) ೨ ತಲಾ (ಕ) 10 ಸಹ (ಕ) 118 (1)

12 ಗ (ಕ) 13 ಸತ್ಕುಲ (6)


೨೩೮
ಸಹ್ಯಾದ್ರಿ ಖಂ

ಪಿತ್ತ ಖಗರಿಗೆ ಕಫವು ಸುರರಿಗೆ

ಉತ್ತಮದರೋಮಗಳ ಋಷಿಗಳಿ

ಗಿತ್ತ, ಮೂತ್ರ ಪಿಶಾಚರಿಗೆ ಪಶುಗಳು ಪುರೀಷವನು

ಮತ್ತೆ ' ಮಾಂಸವನಾ ಮನುಷ್ಯರಿ

ಗಿತ್ತ ಶುಕ್ಲವಭೂಮಿದೇವಿಗೆ

ಸತ್ವಸಾರದ ಶೈವಶೃಂಗವ ಕರದಿ ಪಿಡಿದಿಹನು*

ಅದು ಮೊದಲು ದೇವತೆಗಳೆಲ್ಲರು

ಹುದುಗಿ ರಾಕ್ಷಸರಿಂದ ಕಸಿದಿಹ

ಪದವಿಗಳಶಿನೀ ಲಿಂಗಪೂಜೆಯ ಮಾಡಿ ಪಡೆದಿಹರು?

ಇದರ ಮಹಿಮೆಯು ಬಹಳವೆನ್ನಲು

ಮುದದಿ ಕಾಶ್ಯಪಗೆರಗಿ ಬಂದನು |

ಬದಲು ಯುಕ್ತಿಯನೇನ ಮಾಡುವೆನೆನುತ ದೇವೇಂದ್ರ


೨೧

ಮೇರುಪರ್ವತದಲ್ಲಿ ನಿಂದನು

ಭೂರಿಭಟ ರಾವಣನು ಬರುತಿವಾರಿ

ದಾರಿಯನುನೋಡುತ್ತ ಕುಳಿತನು ಸುರರು ಸಹವಾಗಿ

ನಾರದನು ಇಂದ್ರನನು ಹೊರಡಿಸಿ

ವಾರಿಜಾಸನ ಪುರಕೆ ಹೊಕ್ಕವ.

ಕಾರ್ಯ ಭಾವವ ತಿಳುಹಿಸಿ ಕಲಹಪ್ರಿಯನು ನಡೆತಂದ

ಲಂಕೆಗೈತಂದನು ಮುನೀಶ್ವರ

ಶಂಕೆಯಿಲ್ಲದೆ ರಾವಣಾಸುರ |

ನಂಕೆಯಿಂದಿ1°ಹ ಸಭೆಗೆ ಪೊಕ್ಕನು ಮುನಿಯ ಕಾಣುತ್ತ

ಭೋಂಕನೆದ್ದನು ಪಾದಕೆರ11ಗುತ11

ನೀಂ ಕೃಪೆಯೊಳ್ತಂದೆ ಸಾಕ್ಷಾತ್

ಶಂಕರ12ನು12 ನೀನೆನುತಲಾಸನವಿತ್ತು ಸತ್ಕರಿಸಿ

1 ಕವಚ ( 1) 2 ವೆಲ್ಲವನ್ನು ಪಡೆವರು ಲಿಂಗಪೂಜೆಯಲಿ (1) 3 ವ (ಕ ) 4 ರು (

5 5 ( 6) 6 ವ (6) 7 ಗ ( ) 8 ಳಿದು ( ಕ) 9 ಮಹಾಮುನಿ ( 1) 10 ಯೋಳಗಿ (1

11 ಗಿದ (6) 12 ನೆ ( ) .

* ಈ ಪದ್ಯದ ಮೊದಲ ಮೂರು ಪಂಕ್ತಿ ಗ ಪ್ರತಿಯಲಿಲ್ಲ .


೨೩
ಮೂವತ್ತೈದನೆಯ ಸಂಧಿ

ತಾ ಮುನಿಯ ಬಳಿಯಲ್ಲಿ ಕುಳಿತನು

ಕ್ಷೇಮವಾರ್ತೆಯ ಕೇಳಿ ನಾರದ

ಪ್ರೇಮದಲಿ ರಾವಣಗೆ ನುಡಿದನು ನೀನು ಬಲವಂತ

ಅ ಮಹಾ ಸ್ವರ್ಗಾದಿ ಭೋಗವು

ನೀ ಮನದಿ ನೆನೆಸಿದರೆ ಬರುವುದು

ಸೋಮಶೇಖರನೊಲವು ನಿನಗಿದೆ ಮುಖ್ಯವಸ್ತುವಿದೆ

ಸಕಲಭಾಗ್ಯಕೆ ಶಿಖರದಂದದಿ

ಯುಕುತಿಯೊಂದಿದೆ ಕೇಳು ಶಂಕರ

ನಖಿಳಸತ್ವದ ಮೃಗದ ಶೃಂಗವ ಕರದಿ ಪಿಡಿದಿಹನು

ಪ್ರಕಟವಲ್ಲಿದು ಪೋಗಿ ಭಜಿಸಲು

ಶಕುತಿಮಯಲಿಂಗವನು ಕೊಡುವನು

ಸುಕರ ಸಂಪದ ಚಲಿಸಲರಿಯದು ನೀನು ಪಡೆಯೆಂದ ೨೫

ನಾರದನ ನುಡಿಗೇಳಿ ರಾವಣ

ವೀರರೆಲ್ಲರ ಮೊಗವ ನೋಡಲು

ಭೂರಿಭಟರುಗಳೆಲ್ಲ ಸಮ್ಮತಬಟ್ಟು ಪೇಳಿ

ಊರೊಳಗೆ ರಾಕ್ಷಸರ ನಿಲಿಸಿದ

ಭೇರಿಯಾದವು ಬಹಳ ರಭಸದ

ಲೇರಿದನು ಕೌಬೇರ ಪುಷ್ಪಕವನ್ನು ನಲವಿನಲಿ

ಬರಬರಲು ಕೈಲಾಸ ಶಿಖರಿಯು

ಹೊರಗೆ ಪುಷ್ಪಕವಿಳಿದು ಬಂದನು

ಸುರತರಂಗಿಣಿದಡದಲಾಶ್ರಯವನ್ನು ಮಾಡಿದನು

ವರ ಸಮಾಧಿಯೊಳೇಕ' ಚಿತ್ರದಿ

16ಸ್ಥಿರದಲಿಂದ್ರಿಯಗಳನ್ನು ನಿಲಿಸಿಯೆ10

ಹರವ 11ಧ್ಯಾನಿಸುತಿರ್ದನತ್ಯದ್ಭುತದ ತಪಸಿನಲಿ11


೨೭

1 ಲುವೇಗ) 2 ಮುಕ) 3 ದ(7) 4 ಯಾ(7) 5 ನ(ಗ) 6 ರದ(7) 7 ವನ್ನು


ಇಳಿ( ಕ) 8 ದಿ(ತ) 9 ಆದಟಿ( ಕ) 10 ಶಿರದೊಳಿದ್ರಿಯವನ್ನು ನಿಲಿಸಿದ( ) 11 ನೊಲಿದು( 1)
೧. ೨೪೦
ಸಹ್ಯಾದ್ರಿ

ಭಕ್ತಿಗೀಶ್ವರ ಮೆಚ್ಚಿ ಬಂದನು

1ಶಕ್ತಿ ಸಹ ಏಕಿನಿತು ತಪದಾ

ಸಕ್ತಿ ಯಾವುದು ನೀನು ಬೇಡುವುದೆಲ್ಲಕೊಟ್ಟಪೆನು

ಭಕ್ತಿ ಮುಕ್ತಿಯು ನಿನಗೆ ಲಭ್ಯವು

ಯುಕ್ತಿಯಲಿ ಮತ್ತೇನ ಬಯಸಿದೆ

bರಕ್ರಿಯಾತರಲೆನಲು ಸಾಷ್ಟಾಂಗದಲಿ ನಮಿಸಿದನು

ಪರಮ ಸ್ತೋತ್ರದಿ ಹೊಗಳಿ ನಿಂದನು

ಕರಪುಟವ ಮುಗಿದೀಶಗೆಂದನು

ಸುರರು ಮೊದಲಾಗೆನ್ನ ಸೇವಿಪರಿತ ಕರುಣಿಸಿದೆ

ಕರದಲಿಹ ಮೃಗಶೃಂಗಲಿಂಗವ

ಕರುಣಿಸೆನಲು ಪಿನಾಕಿ ಯೋಚಿಸಿ

ದುರುಳ? ನೀತನಿಗಿತ್ತರೆಂತಹುದೆನುತ ಮುಂದರಿದು

ಬಳಿಕ ಕೊಟ್ಟನು ಲಿಂಗವದು ತಾ |

ನೆಲಕೆ ಸೋಕಲು ತಿರುಗಿ ಬಾರದು

10 ತಿಳಿದು ನೀನಿದ ಕೇಳು10 ಕಾಲ್ನಡೆಯಲ್ಲಿ 11ನೀ ಪೋಗಂ11

ಹೊಳೆವ ಸಾ12ಸಿ12ರ ಸೂರ್ಯಕಿರಣದ

ಕಳೆಯುತಿ ಗಂಧಾಕ್ಷತೆ1414 ಕುಸುಮದ

ಲೋಲಿದು 15ತಾ ಪೂಜಿಸಿದ ಲಿಂಗವನಿತ್ಯ16 ರಾವಣಗೆ ೩೦

ಈಶನಂತರ್ಧಾನನಾದನು

ಮೀಸಲಿನ ಲಿಂಗವನು ರಾವಣ ,

ನಾಸೆಯಲಿ ಕರದಲ್ಲಿ 16ದೃಢದಲಿ16 ಪಿಡಿದು ತಿರುಗಿದನು

ಈಶಗಣರಿದನೋಡುತಿರ್ದರು

ಲೇಸ ಲೆಕ್ಕಿಸದ17 ವರುಗಳ ಬಳಿ17

18ಕಾಸುರದ ಭಾವದಲಿ ಬಂದನು ದಕ್ಷಿಣದ ಕಡೆಗೆ

1 ಯುಕ್ತಿಯಾಕಿನಿತುಗ್ರ ( ) 2 ಡಿದು( ಕ) 3 ಟ್ರಿಹೆ( 1) 4 ಭು (ಕ) 5 ಸ(ಶ) 6ಸೆ ಇ (

7 ನಿದನಿವ( 1) 8 ಎ (7) 9 ಸೋಂ ( ಕ) 10 ಕೆಳಗೆ( 7) 11 ನೀನೇ ಕೊಂಡು ಪೋಗೆನುತ (ಕ )


12 ( 1) 13 ಲೆಯ ( ಕ) 14 ಯ ( ಕ) 15 ಪೂಜಿಸಿ ಶಕ್ತಿ ಲುಷಿಯಲಿ ( ಕ )

16 ಬಳಿಕದ (ಈ) 17 ರನೆಲ್ಲರ (1) 18 ನಾ (7)


೨೦೧
- ಮೂವತ್ತೈದನೆಯ ಸಂಧಿ

ಸಪ್ತಕೋಟೇಶ್ವರಕೆ ಬಂದನು

ಹತ್ತಿ ಬೆಂಬಳಿಯಲ್ಲಿ ಹರಿ ಸಹ

ವೃತ್ರವೈರಿಯು ಮುಖ್ಯ ದಿವಿಜರು ವಿಘ್ನಕಾರಿಗಳು |

ಚಿತ್ರದಲ್ಲಿ ಯೋಚಿಸುತ್ತ ಬಂದರು ,

ಉತ್ತಮದ ಪಡುಗಡಲ ತೀರಕೆ

ಕೃತ್ಯ ' ವೆಂತಿದಕೇನುಪಾಯುವೆನು ಚಿಂತಿಸುತ್ತಿ

ಅಲ್ಲಿ ನಾರದಮುನಿಪ ಬಂದನು

ಎಲ್ಲವನು ದೇವೇಂದ್ರ ತಿಳುಹಲು

ನಿಲ್ಲಿ ನೀವಿದಕಂಜಬೇಡೊಂದು ಕ್ರಿಯುಂಟದಕೆ

ಚೆಲ್ವ ಲಿಂಗವ ನೆಲಕೆ ಇಡದಿರು

ಮೆಲ್ಲನೇ ಪೋಗೆನುತಲೀಶ್ವರ

ಸಲ್ಲಲಿತವಾಕ್ಯವನು ಪೇಳಿದನದನು ನಾ ತಿಳಿದೆ

ಇದಕೆ ತಕ್ಕುದ ಬೇಗ ಮಾಡೆನೆ

ಮುದದಿ ನಾರದ ಪೇಳಿದ್ಯುಕ್ತಿಯ

ಸದವಲಾತ್ಮಕ ವಿಷ್ಣು ಪೇಳಿದ ರಾವಣಾಸುರನು

ಬದಲು ಕೆಲಸವ ಬಿಟ್ಟು ಸಂಧ್ಯಾ

ವಿಧಿಯ ' ನೇ ಮಾಡುವನು ಎನ್ನುತ

'ಸೂರ್ಯಬಿಂಬಕೆ ಮರೆಯ ಮಾಡಿದನಾ ಸುದರ್ಶನವ


- ೩೪

ಗಣಪತಿಯ ವಟುವಂತೆ ಕಳುಹಿದ

ನನಿತರೊಳು ರಾವಣನು 10ನೋಡಿದ10 .

ಮನದಿ ಸಂಧ್ಯಾಕಾಲವೆನ್ನುತ ಕರೆದನಾ ವಟುವ

ಘನತರದ ಲಿಂಗವನು ಪಿಡಿದಿರು

ಅನಿತರೊಳು ನಾ ಬರುವೆನೆನ್ನಲು

11 ತಿಣುಕಿದಂದದಿ ಕೊಂ 1ಡು ನುಡಿದನು ಬೆದರುವೆನು ನಿನಗೆ


- ೩೫

1 (6) 2 ವಿಂದಿ ( ಕ) 3 ಸಿದ (1) 4 ಡೆಂದು( 1) 5 ಈ ( 7) 6 ನನ್ನು ಹೊಗಳಿದ

ಇದಕೆ ಯುಕ್ತಿಯ ಬೇರೆ ಪೇಳ್ವೆನು ಕೇಳು ರಾವಣಗೆ ( ) 7 ನಾಮವ ಮಾನೆ ( 5) 8 ಮುದದಿ

ಚಕ್ರವ ಸ (ಶ) 9 ನು (ಕ) 10 ನುಡಿದನು(1) 11 ಮನಕೆ ತೋಷವಗೊಂ(7)

16
399
ಸಹ್ಯಾದ್ರಿ ಖಂ

ನಿನ್ನ ಭಯಕೋಸ್ಕರದಿ ಪಿಡಿದಿದೆ

ತಿಣ್ಣವಾದರೆ ತಡೆಯಲಾರೆನು

ಯೆನ್ನುತಾ ಲಿಂಗವನು ಪಿಡಿದನು ಬೆದರಿದಂದದಲಿ |

ತನ್ನ ಭಯಂಟಿವನು ಕೆಳಗಿಡ

ನೆನ್ನು ತೈದಿದ ಪೇಳಿ ರಾವಣ

೩೬
ಸನ್ನುನೀಂದ್ರರ 'ಸೇವ್ಯ ಪಾಪಸ್ಸಾಲಿಯಿದ್ದೆಡೆಗೆ

ರಾವಣನು ಶೌಚಾಚಮನದಿ ವಿ

ಭಾವಸುವಿಗರ್ಥ್ಯವನು ಕೊಟ್ಟನು

ಸಾವಧಾನದ ಮನದಿ ಗಾಯತ್ರಿಯನು ಜಪಿಸುತ್ತ,

ಕೇವಲದ ಬ್ರಹ್ಮ ಕನಿಷ್ಠೆಯ

ಭಾವದಲಿ ಕುಳಿತಿರಲು ಕಪಟದ

ಲಾ ವಟುವುಕೂಗಿದನು ಲಿಂಗವು ಭಾರವೆಂದೆನುತ

ಧರಿಸಲಾರದೆ 55ಟ್ಟೆನೆನ್ನುತ

ಒರಲಿ ಲಿಂಗವನ್ನಿಟ್ಟು ಪೋದನು

ಭರದೊಳಗೆ ರಾವಣನು ಬಂದನು ಹರಿಯು ಚಕ್ರವನು

ಮರೆಯ ತೆಗೆದನು ರಾವಣಾಸುರ

ನರಿದನಿದನೆಲ್ಲವನು ದಿವಿಜರ
೩೮
ಪರಮತಂತ್ರವಿದೆಂದು ನಾಚಿದ ಕೋಪಿಸಿದನೊಡನೆ

ಬದಲುಯುಕ್ತಿಯ ಮಾಳ್ವೆನೆನ್ನುತ

ಮದಮುಖನುಗೋಕರ್ಣದಕ್ಷಿಣ

ವದರ ದಿಕ್ಕಿನಲಿಟ್ಟ ಲಿಂಗಕೆ ಬಂದು ನಮಿಸಿದನು

ಹೃದಯದಲಿ ಧ್ಯಾನಿಸುತ ಪೂಜಿಸಿ

ಮುದದಿ ಬಲಿಗಳ ಸುತ್ತಲಿಟ್ಟನು

ಬೆದರಿದರು ಸುರರೆಲ್ಲ ಕೈಯಿಕ್ಕಿದ19ನು1೦ ವಿಂಶತಿಯು

1 ದ (1) 2 ಭೂತ ಶಾಲ್ಮಲಿಯೆಡೆಗೆ ನಡೆತಂದ ( ಕ) 3 ಮಾನದಿ (ಕ) ಮನವ ಎ (7)

4 ದೊಳೊಲಿದು ( ಕ) 5 ಬಿ ( ) 6 ಬಿ (ಗ ) 7ದೆ ( 1) 8 ಮಂ (6) 9 ನೋಳಿ ( ) 10 0 (0 )


ಮೂವತ್ತೈದನೆಯ ಸಂಧಿ

ಎತ್ತಿದರೆ ಧರೆಯೆಲ್ಲ ನಡುಗಿತು

ಚಿತ್ರದಾಸೆಯ ಬಿಡದೆ ಕೀಳಲು

ಕಿತ್ತುಬಿದ್ದನು ಮಂಡಿಯೂರಿದನಾ ಮಹಾಬಲನ

ಎತ್ತಲಾರದೆ ಬೀಳೆ ನಕ್ಕರು

ಸುತ್ತಲಿಹ ಸುರವರರು ಋಷಿಗಳು

ಇತ್ತೆರದ ಕಳಕಳದಿ ಕೂಗಲು ಸುರರು ಶಿಘೋಷದಲಿ ೪೦

ಕಳಕಳೇಶ್ವರನೆಂದು ನಾಮವು

ಚೆಲುವ ಲಿಂಗವ ಸುರರು ಪೂಜಿಸಿ

ತಳಿದರರಳಿನ ಪುಷ್ಪವೃಷ್ಟಿಯ ಗಿರಿಯ ಶಿಖರದಲಿ

ಖಳನು ರಾವಣನಂಜಿ ಪೋದನು

ಇಳೆಯೊಳಾ ಲಿಂಗಕ್ಕೆ ನಾಮವು

ಬಲಯುತದ ಕಾರಣ ಮಹಾಬಲನೆಂದು ಹೆಸರಾಯು

ಅಲ್ಲಿ ವಿಧ್ಯುಕ್ತದಲಿ ಸುತ್ತಣ

ಇದೆಲ್ಲ ಕ್ಷೇತ್ರವ ಸೇವಿಸುತಲೀ

ಸಲ್ಲಲಿತ ಮಹಬಲನ ಲಿಂಗವ ಪೂಜೆಯನು ಮಾಡಿ

ಚೆಲ್ಟಿನಿಂ ಬ್ರಾಹ್ಮಣ್ಯಭೋಜನ

ಉಳ್ಳ ದಕ್ಷಿಣೆಯಿತ್ತು ಮಾಡಲು

ನಿಲ್ಲದೇ ಪಿತೃವರ್ಗವೆಲ್ಲರು ಸ್ವರ್ಗಕ್ಕಿದುವರು

ಭದ್ರ19ಕರ್ಣೆಶ್ವರಿಯ ಸ್ನಾನದಿ10

ವಿಧ್ಯುಕ್ತ 'ದೊಳುಪೋಗಿ11 ಪೂಜಿಸಿ

ಹೊದ್ದು12ವಾ12 ವರ ಚಕ್ರತೀರ್ಥ ಚಕ್ರಖಂಡೇಶ

ಶುದ್ದ ಲಿಂಗವ 13 ಹೊದ್ದಿ18 ಪೂಜಿಸಿ

ಬುದ್ದಿವಂತ ರು14 ಕಪಿಲತೀರ್ಥದ

ಲದ್ದಿ ದೇಹವನ1 ದೃಶ್ಯಲಿಂಗವನಲ್ಲಿ ಪೂಜಿಪುದು

1 ವಲು ( ) 2 ಈ ತೆರದಿ ( ಕ) 3 ಗೋಪ್ಯ ( ಗ) 4 ಬ (7) 5 ನ ( 1) 6 ನಾಚಿ ( 1)


7 ಎ ( 1) 8 ತಿರೆ ( ಕ) 9 ವು ( ಕ) 10 ಕ೦ಗೀಶ್ವರಿಯ ಸ್ನಾನತೆ ( 6) 11 ವಿಧದಲ್ಲಿ ( 1)

12 ವರು (1) 13 ನೊಲಿದು (ಗ) 14 ನು ( 7) 15 ವ( )


೨೪.
ಸಹ್ಯಾದ್ರಿ

ಶಾಸ್ತ್ರವಿಧಿಯಲಿ ಪೇಳ ತೆರದಲಿ

ಸುತ್ತಲಿಹ ದೇವರನ್ನು ಪೂಜಿಸಿ

ಪ್ರಾರ್ಥಿಸುತ ಗೋಕರ್ಣಯಾತ್ರೆಯ ಮಾಡಿ ಮಹಬಲವ

ಅರ್ತಿಯಲಿ ಪೂಜಿಸಲು ಸಕಲಿ

ಷ್ಟಾರ್ಥವಾಹದು ಸ್ವರ್ಗಮೋಕ್ಷವು

ಸ್ವಾರ್ಥಯೆಲ್ಲವು ಸಿದ್ದಿಯಪ್ಪುದು ಮಹಬಲನ ದಯದಿ

ಮರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನ ಕಥೆಯಾ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಧದ ( ಕ) 2 ಸೋ (6 )
ಮೂವತ್ತಾರನೆಯ ಸಂಧಿ

ಪಲ್ಲ : ಶ್ರೀ ಮಹಾಬಲದರ್ಶನಾಂತ್ಯದಿ

ಸೊಮವಾಗಿಹ ಕ್ಷೇತ್ರಲಿಂಗವ

ಪ್ರೇಮದಲಿ ಸೇವಿಸುವ ಕ್ರಮವನ್ನು ಸೂತಮುನಿ ನುಡಿದ

ಕ್ರಮದಿ ಮಹಬಲ ' ಲಿಂಗ ಪೂಜೆಯ

ನಮಿತ ಸಂತೋಷದಲಿ ವಿರಚಿಸಿ

ವಿವಾಲಮನದಲಿ ಭದ್ರಕಾಳಿಯ ಆಶ್ರಮಕೆ ಬಂದು

ಅಮಿತಗಣರಾ ದೇವಿಯೆಡಬಲ

ಭ್ರಮಿಸುತಿಹ ದಿಕ್ಕಾಲ ದೇವಿಯ

ಸಮಯವರಿದಾ ರುದ್ರನಾಜ್ಞೆಯೊಳಲ್ಲಿ ನೆಲಸಿಹಳು*

6ರುದ್ರಗಣ ಭೈರವನ ಮಂತ್ರದಿ

ಶುದ್ಧಮನದಲಿ ನೃತ್ಯಗಾನದಿ

' ಬುದ್ಧಿಪೂರ್ವಕವಾಗಿ ಭಜಿಸುತ ಸೊ ?ತ್ರವನು ಮಾಡಿ

ಭದ್ರಕಾಳಿ ಕರಾಳಮುಖಿ ಅಸಿ

ಬದ್ದ ಚರ್ಮ ತ್ರಿಶೂಲಧಾರಿಣಿ

ವಿಧ್ಯುಕ್ತಫಲಗಳನು ಈಯೆಂದೆನುತ ಪ್ರಾರ್ಥಿಪುದು

ಅಲ್ಲಿ ತೀರ್ಥವುಮೂರು ನೆಲಸಿ1°ಹ10

1111ಲ್ಲಿ ಸ್ನಾನವ ಮಾಡಲಾಗದು

ಎಲ್ಲರನು12 ಸುರ ನರ13ರುತಿ ದೈತ್ಯ14ರು14 ಮಹಬಲಾಜ್ಞೆಯಲಿ

ನಿಲ್ಲದಿರುವರ ಕೊಂದು ತೀರ್ಥದ

ಲೆಲ್ಲ ಪ್ರಮಥರು ತಿಂದು ರಕ್ತವ

ನಲ್ಲಿ ಕುಡಿವರು ಭದ್ರಕಾಳಿಯ ಕೂರದಾಜ್ಞೆಯಲಿ**

i ನಾಖ್ಯ ( 1) 2 ದೊಳಗೆ ( ) 3 ನ ( 7) 4 ನೊಲಿದು ಪೂಜಿಸಿದ (ಕ) 5 ಭದ್ರ

ಕಾಳಿಯನೊಲಿದು ಪೂಜಿಸಿ ರುದ್ರಗಣ ಭೈರವನ (ಗ) 6 ಗೀತ (7) 7 ಪ್ರೊ (7) 8 ಬಿ (6)
೨ ನೆ ಪಾಲಿಸು . ( ಗ) 10 ಹು ( 1) 11 ದ ( ಗ) 12 ರಾನು ( ) 13 ರ (*) 14 ರ ( )
* ಕ ಪ್ರತಿಯಲ್ಲಿ ೧ನೇ ಪದ್ಯದ ೪, ೫ , ೬ನೆಯ ಪಂಕ್ತಿಗಳಿಲ್ಲ . .

* * ಗ ಪ್ರತಿಯಲ್ಲಿ ೩ನೇ ಪದ್ಯದ ೪, ೫ , ೬ನೆಯ ಪಂಕ್ತಿಗಳಿಲ್ಲ.


೨೪೬
ಸಹ್ಯಾದ್ರಿ

ಅದು ನಿಮಿತ್ಯ' ಪವಿತ್ರವಲ್ಲಿದು

ಮುದದಿ ಕ್ರಮದಲ್ಲಿ ಮುಂದೆ ಪೋಗುತ?

ವಿಧಿಯುರಿತು ಸೇವಿಸುತ ತೀರ್ಥಗಳೆಲ್ಲವನು ಪೊಕ್ಕು

ಅದುಭತದ ಹೂಂಕೃತಿಯ ಧ್ವನಿಯಲಿ

ಕುದಿವುತಿಹನಾ ಕ್ಷೇತ್ರಪಾಲನು

ಚದುರ ಘಂಟಾಕರ್ಣನಿಪ್ಪನು ಪೂರ್ವಮುಖವಾಗಿ

ಹರನ ಆಜ್ಞಾಧಾರನಾತನ

ಭರಿತವಹ ಭಕ್ತಿಯಲ್ಲಿ ಪೂಜಿಸಿ

ನೆರೆದು ನೋಡುವ ಭೂತಗಣರಿಗೆ ಹತ್ತು ದಿಕ್ಕಿನಲಿ

ಸುರಿದುಕೂಳಿನ ಬಲಿಯಂ'ನರ್ಪಿಸಿ

ಚರಣದಲಿ ಸಾಷ್ಟಾಂಗವೆರಗುತ್ತಿ

ದುರಿತಭಯವನು ಬಿಡಿಸು ನೀನೆಂದಲ್ಲಿ ಪ್ರಾರ್ಥಿಪುದು

ಕೃಷ್ಣಪಕ್ಷ ಚತುರ್ದಶಿಯ ದಿನ

ಇವಿಷ್ಟತಿಥಿಯಾ ಕ್ಷೇತ್ರಪಾಲಗೆ

10ಇಷ್ಟ 10ನೈವೇದ್ಯಗಳ ಭಕ್ಷವುಭೋಜ್ಯ ಮೊದಲಾಗಿ

ಇಟ್ಟು ಪೂಜಿಸೆ ವನದ ಸಕಲಿ

ಷ್ಟಾರ್ಥಸಿದ್ದಿ ಯು ಬಳಿಕ1111ಲ್ಲಿಂ

ತಟ್ಟನಪ್ಪಣೆಯನ್ನು ಪಡೆದವ ಮುಂದಕ್ಕೆದುವುದು12

18ವಾ13ರುತಿಯು ಹನುಮಂತನಾಶ್ರಮ

ತೋರುತಿಪ್ಪುದು ಅಲ್ಲಿ ಜನಿಸಿದ

ವೀರ ಹನುಮನು ಶಿವನ ಭಜಿ14ಸಲು14 ಬಹಳ ಕಾಲದಲಿ

ತೋರಿದನು ಕಾವಾರಿ ನಿಜವನು

ಧೀರಬುದ್ದಿಗೆ ಮೆಚ್ಚಿ ಬಾಲಕ

ಕೂರತಪದಲಿ ನೊಂದೆಯೆಂದನು ನಗುತ ಶಶಿಮೌಳಿ

- 1 ತ ( 1) 2 ಪೋಗೆ ಕ್ಷೇತ್ರದಿ ( 1) 3 ಕರಿಷ ಪದವಿ ( 8) 4 ದುರು ( 1)

5 ಪುರಹರನ ಆಜ್ಞೆಯಲಿ ಆತನ ಭರಿತ ಭಯ ( 1) 6 ಭೂತ ಪಿಶಾಚ (1) 7 ಳನು ಕೊಳ( 1)

8 ಗಿದು ( ) 9 ಇಟ್ಟು ತಿಥಿಯ ( ) 10 ಕೆಟ್ಟ (1) 11 ವ ( 1) 12 ನು (7


13 ನೈ ( 1) 14 ಸಿದ ( ಗ
೨೪೭
ಮೂವತ್ತಾರನೆಯ ಸಂಧಿ

ಏಳು ದಿನದಾ ಬಾಲತನದಲಿ

ಧಾಳಿಯಿಟ್ಟಾತಿ ವಿಬುಧರೆಲ್ಲರ

ಗೋಳಿಡಲು ಬಾಧಿಸಿದೆ ಮಗ ನೀ ನಮಗೆ ವಾಯುವಿಗೆ

ಮೇಲೆಕೇಸರಕ್ಷೇತ್ರ ಜನನವು |

ಕಾಲದಲಿ ಸುಗ್ರೀವರಾಮರ

ನೋಲಗಿಸಿ ರಾಕ್ಷಸರ ಸವರುವೆ ಜಾನಕಿಯ ವರದಿ

ಮೃತ್ಯು ತಟ್ಟದು ಬಲದಲಧಿಕನು

ಚಿತ್ರದಲಿ ನಾ ಬಹಳ ಮೆಚ್ಚಿದೆ

ಉತ್ತಮದ ವರಗಳನು ಕೇಳೆನೆ ಎರಗಿ ಕೈಮುಗಿದು

ಭಕ್ತಿಯಲ್ಲಿಕೇಳಿದನು ರಣ' ದೊಳ?

ಅಗತ್ಯಧಿಕ ಜಯವಂತನಾಗುವ |

ನಿತ್ಯ ನಿನ್ನಡಿಗಳಲಿ ಧ್ಯಾನವುದೃಢದಿ10 ಕರುಣಿಪುದು

ಇಲ್ಲಿ ನಾನಿಹ ಕ್ಷೇತ್ರ 11ಸೇವೆಯ

12ನೆ1ಲ್ಲವರು ಮಾಡಿದರಿಗೀ ಪರಿ

ಎಲ್ಲ ಗುಣಗಳlತಿ ಪಾಲಿಸೆಂದೆರಗಿದನು 14ಹನುಮಂತ14

ಸಲ್ಲಲಿತವಾಕ್ಯಗಳಲೀಶ್ವರ

1(ಎಲ್ಲವನು ಕರುಣದಲಿ ಕೊಟ್ಟನು

ಅಲ್ಲಿ 17 ಅಂತರ್ಧಾನನಾದನು ಹನುಮ ಲಿಂಗದಲಿ

ಶ್ರೀಮಹಾ ಮಾರುತಿಯ ಕಾಣುತ

19ಲಾ19ಮಹಾ ಹನುಮಂತ ಕ್ಷೇತ್ರದಿ

ರಾವಣೀಯಕಕೋಟಿತೀರ್ಥದಿ ಸ್ನಾನವನು ವರಾಡಿ

ಪ್ರೇಮದಲಿ ಹನುಮಂತಲಿಂಗವ

ಸೌಮ್ಯವನದಲಿ ಪೂಜಿಸಿದ ಬಳಿ20

21ಕಾ21 ಮಹಾಬಲಲಿಂಗದರ್ಶನ ಮತ್ತೆ ಮಾಡುವುದು


೧೧

: ದಲಿ (7) 2 ಟೂನು ( ಗ) 3 ನೆ ( ) 4 ರಿ ( ) 5 ದ ( ರ) 6 ತಾ ( 1)

7 ದಲಿ ( ) 8 ಅ ( ) ೨ ವೆ ( ) 10 ವು ಇನಿತು ( 1) 11 ಮಹಿಮೆ ( 1)


12 ಎ ( ರ) 13 ವನಂ ( ರ ) 14 ಶ್ರೀ ಹನುಮ ( ರ) 15 ದಲಿ ಈ ( ರ) 16 ನೆ ( ರು) .

17 ಯy( ) 18 ಹನುಮೇಶ್ವರನ (ಕ) 19 ಆ ( 7) 20 ಜೆಯಾಗಲು ( ಕ) 21 ಆ ( )


೨೪೮
6 ಸಹ್ಯಾದ್ರಿ ಖಂಡ

ಇನಿ ತಕಗಿಸೊಮ ಫಲಬಹು ಅಥವಾ

ದನುನಯದಿ ಶತ್ರುಗಳ ಜಯಿಸುವ

ಹನುವನಾಶ್ರಮ ಲಿಂಗಸೇವೆಯು ' ಪುಣ್ಯಲಾಭಗಳು

' ನೆನೆವುತಪ್ಪಣೆಯನ್ನು ಪಡೆವುತ

ಘನತರದ ಲಿಂಗವನು ಅರ್ಚಿಸಿ

“ ನಮಿಸುತಾ ಮಾಲಿನಿಯ ನದಿಯೊಳು ಸ್ನಾನವನು ಮಾಡಿ -

ಸಾವನಸದಿ ಬಹುಕ್ಷೇತ್ರಲಿಂಗವ

ನಮಿತ ಫಲ' ವಿಧ್ಯುಕ್ತ ಸೇವಿಸಿ

ವಿಮಲ ರಾಹರು ಭುಕ್ತಿ ಮುಕ್ತಿಯು ಲಾಭವೆಂದೆ10ನಲು10

ಕ್ರಮವರಿತು 11ಕೇ11ಳಿದನು ಶೌನಕ

ಹಿಮಗಿರಿಯ ಶತಶೃಂಗ ಶಿಖರ1218

1313ಮಿತ ಶೃಂಗದಿ ನಾಗಶೃಂಗವು ಗೌರಿಶೃಂಗವನು

ವಿಸ್ತರಿ14ಸಿ ತಿಳುಹೌ14ನಲು ಸೂತನು

ಅತ್ಯಧಿಕ ವಿನಯದಲಿ ನುಡಿದನು

ಹೊತ್ತು ತಂದನು ಗರುಡ ದುರ್ಮುಖಿನೆಂಬ ನಾಗನನು

ಕಿತ್ತು ಕೈಯಿಂ ಕೆಳಗೆ ಬೀಳಲು

ಹುತ್ತ 15ದಂದದ15 ಬಿಲವ ಪೊಕ್ಕನು

ಮತ್ತೆ ಕೋಪದಿ 18ಗರುಡ16 ಶತಶೃಂಗವನು ನೆಗಹಿದನು !

ತಂದು ಗೋಕರ್ಣದಲಿ ಹಾಯ್ಯಲು

17ಸಂದು ತಾನು ಕಳಚಿ ಬಿದ್ದುದು ?

ಒಂದು 18ನಾಗನಶೃಂಗ ದಕ್ಷಿಣಕೆರಡು18ಯೋಜನದಿ

ಒಂದು ಗೌ19ರೀ19 ಶೃಂಗ 30ಕಡಲೊಳು20

ಬಂದು ಬಿದ್ದು ದು ಮರುಯೋಜನ

2! ಮುಂದೆಯುತ್ತರದಿಕ್ಕಿನಲ್ಲಿಹುದಾ ಮಹಾಬ್ಬಿಯಲಿ !

1 ತು ಅಗ್ನಿಹೊ ( ರ) 2. ಬಹಳ ಪಾವನವು ( ) 3 ಮನದಲ ( ) 4 ದು ( ರ) 5 ರಸ


ಲಿಂಗವ ( 0) 6 ವಿನುತಮತಿ ಭಕ್ತಿಯಲಿ ಮಾಲಿನಿ ನದಿಯ ಸ್ನಾನವನು ( ಕ) 7 ವನು

8 ಸಿ ( ರ) 9 ವತಿಯಲಿ ( 1) 10 ನುತ ( 7) 11 ಪೇ ( 7) 12 ದ ( ಕ) 13 ಆ ( ರ)

14 ಸ ಬೇಕೆ ( ) 15 ದೊಳಕಾ ( ಕ ) 16 ಪಕ್ಷಿ ( ) 17 ಬಂದು ಬಿದ್ದು ದು ಭರದಿ ನಾಗನ (

18 ಶೃಂಗವು ದಕ್ಷಿಣಕ್ಕೆರಡಾಗಿ ( ಕ) 19 ರಿಯ ( ರ) 20 ಕೆಡದೊಳು ( ರ) 21 ಕಂದು ಕಡಲೊಳ

ಬಿದ್ದು ಕಾಣುವುದದು ಮಹತ್ವದ ( )


ಮೂವತ್ತಾರನೆಯ ಸಂಧಿ

ನಾಗದುರ್ಮುಖ ಗರುಡಭಯದಲಿ

ನಾಗಭೂಷನ ತಪದಿ ಮೆಚ್ಚಿಸ

ಲಾಗ 1ಶಿವ ಪ್ರತ್ಯಕ್ಷವಾದನು ಗರುಡಭಯ ನಿನಗೆ ,

ತಾಗಲರಿಯದೆನುತ್ತ ಮಸ್ತಕ

ಭಾಗದಲಿ ತ್ರಿಶೂಲವೆಳೆದನು

ನೀಗಿಬಿಟ್ಟನು ಭಯದಿ ಗರುಡನು -


ಲಾಂಛನವ ಕಂಡು ೧೬

ನಾಗನನು ಶೂಲಾಂಕನೆಂಬರು

ನಾಗಬಿಲವೆಂದರ್ಧಯೋಜನ

ವಾಗಿರುವುದಡ್ಡಗಲ ಆ ಬಿಲದಲ್ಲಿ ಅನವರತ

ನಾಗಕನ್ನೆಯರೊಡನೆ ನೆಲಸಿಹ

ನೀಗಲೂ ? ಚೌಷಷ್ಟಿಗಣ ಸಹ

ವಾಗಿ ಗೋಕರ್ಣಕ್ಕೆ ಬರುವನು ಶುಕ್ಲಪಕ್ಷದಲಿ ೧೭

ಪಂಚಮಿಗೆ ಮಹಬಲನ ಪೂಜಿಪ

ಸಂಚರಿಪ ಮಾರ್ಗ10ಗಳು ತೋರುವು10

11೦11ಚುಗೊಂಡಾ ಶರಧಿಯಿಂ ಗೋಕರ್ಣ ಪರಿಯಂತ

ಮುಂಚಿನಿಂದೀ12ವರೆಗು ಶಿಲೆಯಲಿ

ಕಿಂಚಿತವು ಮಾರ್ಗಗಳು ತೋರ್ಪುದು .

ಪಂಚಮಿಯಲಾನಂತತೀರ್ಥದಿ ಸ್ನಾನವನು13 oes

ಕ್ರಮದಲೆಲ್ಲಾ 14ಲಿಂಗತೀರ್ಥದಿ14

16ನಮಿತವನು15 ಪೂಜಿಸುತ ಪೋಗುವ

ನಮಲಕ್ಷೇತ್ರ18618 ಕ್ಷೇತ್ರಪಾಲ17ಕನ17ಲ್ಲಿ ನೆಲಸಿಹನು

ದಮ18ನ18 ಶೀಲನು ಕರ್ಣಧಾರನು

ಸುಮನಸರು ಬೆದರುವರು ಕಂಡರೆ

ಭವಿಸುತಿಹ19 ವಾ19 ಶೃಂಗ ಮಧ್ಯದಲೀಶ್ವರಾಜ್ಞೆಯಲಿ, ೧೯

1 ಲಾ ( ಕ) 2 ಆ ಗರುಡನದ ಕಂಡು ಭಯದಲಿ ಬಿಟ್ಟು ದುರ್ಮುಖನ ( ರ ) 3 ಆಗಲು

ತ್ರಿಶೂ ( 7) 4 2 ( 1) 5ವ ಅ ( ) 6 ದಲ್ಲಿಯೇ ಬಹಳ ನವರತ ಕ (ಕ ) 7 ಗಲು ( 6) ಗ ( )

8 ಪ್ರೀಯ ( ) ೨ ಯೋಳ್ ( *) 10 ವನು ತೋರ್ಪುದು ( ) 11 ಅಂ ( ) !2 ಧರೆಗೆ ( ರ).

13 ಕೈದುವದು ( ಕ) 14 ಲಿಂಗತೀರ್ಥದಿ (*) 15 ನನುವರಿತು ( ) 16 . ದಿ ( 1) 17 ನಅ (1 )


18 ಲ (ಕ) 19 ನವ ( ಕ)
೨೫೦
ಸಹ್ಯಾದ್ರಿ

ಕರ್ಣಧಾರಗೆ ನಮಿಸಿ ಪೂಜಿಸಿ

ಉನ್ನತದ ಬಲಿಗಳನ್ನು ಸುತ್ತಲು

ಪೂರ್ಣವಾಗಲು ರಚಿಸಿ ಪ್ರಾರ್ಥಿಸಿ ಪರಮ ಸಂತಸದಿ

ತನ್ನ ದಿನ ಚತುರ್ದಶಿಯು ಬಹುಳದಿ

ಮನ್ನಣೆಯ ಬಲಿಪೂಜೆಗೊಂಡವ

ಕಣ್ಣಿಗೆ ಕಾಣುವನು ಸ್ವಪ್ನದಲಾದರೆಯು ಬರುವ ೨೦

ಈ ಪರಿಯಲಾ ಕ್ಷೇತ್ರಪಾಲ ಪ್ರ

ತಾಪವಂತನು ನಾಗಶೃಂಗವು

ವ್ಯಾಪಿಸಿಹ ಮಹಿಮೆಯನ್ನು ವಿಸ್ತರವಾಗಿ ಲಿಂಗವನು

'ತೋರ್ಪ ಗೌರೀಶೃಂಗ 'ವಿವರವ

ನಾ ಪುರಾತನ ಕಥೆಯ ಪೇಳುವೆ

ಗೋಪ್ಯವಾಗಿಹ ಪುಣ್ಯಚರಿತವನೊಲಿದುಕೇಳೆಂದ

ಮೆರೆವ ಸಹ್ಯಾಚಲದ ಪಾರ್ಶ್ವದೊ

ಳಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಹ (1) 2 ಹು (ಗ) 3 ಲೀ (ಗ) 4 ಪೇಳ್ಳೆ ವಿಸ್ತರದಲಿನ್ನು ( ) 5 ಹಪಹರವಹ(1)


6 ಕಲಾಪವನು ವಿಸ್ತರಿಸಿ ಪೇಳೆನೆ ನೀ ಪರಮ ಸಂತೋಷದಿಂದೆಲ್ಲವನು ಕೇಳುವುದು (1)
ಮೂವತ್ತೇಳನೆಯ ಸಂಧಿ

ಪಲ್ಲ : ಸಿಂಧುವಿನಲಿಹ ಗೌರಿಶೃಂಗಕೆ

ಬಂದ ಕಥೆಯನು ಗೌರಿಯುವ

'ದಂದವನು ಪೇಳಿದನು ಸೂತನು ಶೌನಕಾದ್ಯರಿಗೆ

ಕೇಳು ಗೌರೀ ಶೃಂಗ ಕಥೆಯನು

ಪೇಳುವೆನು ಶಿವಭಕ್ತಿಯೊಂದೇ

ಮೂಲವೀ ಜಗಕೆಲ್ಲ ಜನಿಸಿದಳಾಕೆ ಬಳಿಕೊಮ್ಮೆ

7ಲೀಲೆಯೊಳು ವಿಷ್ಣುವಿನ ಮಾಯಾ

ಮೂಲರೂಪೆಯು ಯೋಗನಿದ್ರೆಲಿ

ಬಾಲೆಯವತರಿಸಿರ್ದ ಕಥೆಯನುಕೇಳು ನೀನೆಂದ?

ಸಿಂಧುದ್ವೀಪದಲೊರ್ವ ರಾಕ್ಷಸ

ನಿಂದ ಜನಿಸಿದ ನೇತ್ರವತಿಯಲಿ

ನಂದನನು ಪ್ರಜ್ಞಾದಿಶಾಧಿಪ ವೇತ್ರರಾಕ್ಷಸನು

ವೃಂದವಾಗಿಹ ಸುರರನೆಲ್ಲರ

ಕೊಂದು ಮೂಲೋಕವನು ಕೊಂಡನು

ಇಂದ್ರ ಅಗ್ನಿಯು ಯಮನು ಮುಖ್ಯರ ಪದವಿಯಾಳಿದನು

ಅಜ10ಗೆ10 ವೇತ್ತಾಸುರನ ಬಾಧೆಯ

11ಭುಜಬಲವು ಸಹ ಸುರರು ದೂರಲು

ಭಜಿಸಿದನು ವಿಷ್ಣುವನು ಇದನಜ ಹರಿಗೆ ದೂರಿದನು

ತ್ರಿಜಗಪಾಲಕ ಕೇಳಿಕೋಪಿಸಿ

ಭುಜಗಶಾಯಿಯು ಖಳನ ಕೊಲ್ಲುವ

ವಿಜಯ ಭರದಲಿ ಹುಬ್ಬುಗಳ ಗಂಟಿಕ್ಕಿದನು11 ಮುಳಿ12ದು!!

1 ಯುದ್ಭವದ ಮಹಿಮೆಯ ( ಕ) 2 ಅಂ (7) 3 ರಿಯ ( ) 4 ಶ( ರ) 5 ಈ ( 1)


6 ಮೇಲೆ ವಿಷ್ಣುವಿನ ( 1) 7 ತಾಳಿದಳು ನಿದ್ರಾಸ್ವರೂಪದಿ ಮೇಲೆ ಜಗದಾಧಾರ ನಿದ್ರೆಯೊಳಾಲಿ

ಕಥೆಯನ್ನು ಪಾವನಕರವು ಜಗಕೆಲ್ಲ ( ಕ) 8 ದಿ ( ) ೨ ಜನಿಸಿದನು ರಾಕ್ಷಸನಿಂದ ನಾ ಪ್ರಾಗೈತಿ( )


10 ನು ( ರ) 11 ನಿಜವ ದಿವಿಜರು ಪೇಳೆ ಕೇಳಿದು ಭುಜಬಲದಿ ರಾಕ್ಷಸರ ಕೊಲುವರೆ ಬಹಳ
ಕೋಪಿಸಿದ ಅಜನ ಮುಖ ಬಲುರೌದ್ರದಿಂದಲೆ ಕುಜನರಿಗೆ ತಾ ಕಾಲ ಬಂತೆನೆ ವಿಜಯದಲ್ಲಿ ಹುಟ್ಟು

ಗಳು ಗಂಟಿಕ್ಕಿದವು ಕಡಂ( ಗ) 12 ದನು( 6)


೨೫೨
ಸಹ್ಯಾದ್ರಿ ಖಂಡ

ಕುಟಿಲಮುಖದಲಿ ತೇಜವೆದ್ದುದು

ಪಟುತರವು ಬ್ರಹ್ಮನ ಮುಖಾಬ್ಬದಿ

ನಿಟಿಲದಿಂ' ದಿಂದ್ರನಲಿ ಅಗ್ನಿಯಲೆಮನು ಮೊದಲಾಗಿ

ಅಟಕಟಿಸಿ ಬಹುವಿಧದ ಮುಖದಲಿ

ಚಟುಳತೇಜಗಳೆಲ್ಲಕೂಡಿತು

“ ಪುಟದ ಪುತ್ತಳಿಯಂತೆ ಹೊಳೆವುತ ದೇವಿ ನೆಲಸಿದಳು

ಶುದ್ದ ಶೈವದ ತೇಜಮುಖ 'ದೊಳ?

ಗೆದ್ದುದಾ ಯವಂತೇಜ ಕೇಶವು

ಮುದ್ದು ಸುರಿವಾ ವಿಷ್ಣು ತೇಜವು ಬಾಹುಯುಗವಾಯ್ತು

ಬದ್ದ ಕಂಚುಕ ಕುಚವು ಚಂದ್ರನ

ಮಧ್ಯ ಇಂದ್ರನ ತೇಜಸl೦ದ ಪ್ರಭೌ10

ಹೊದ್ದಿ 11ದಂಗುಲಿ ನಾಸಿಕವುಕೌ11ಬೇರ ತೇಜದಲಿ

2
ನೆಲಸಿ ಸಂಧ್ಯಾತೇಜ ಹುಬ್ಬಿ 12ಲಿ12

13ಕಳೆಯ ನಿಲವಿಂ13 ಕರ್ಣವಾದುದು .

ಬಲ ದಿವಿಜ ವರ್ಗಗಳ ಕಾಂತಿಯು ಸರ್ವತನವಾಯು

ಹಲವುತೇಜವು ಸತ್ವರೂಪದಿ

ಚೆಲುವೆ ಮಾಯಾರೂಪೇ ನಿಂದಳು |

ಜಲಧಿಘೋಷದಿ ಹೊಗಳಿ ದಿವಿಜರು ಖಳನ ದೂರಿದರು

ಶೂಲವನು14 ಶಿವಕೊಟ್ಟ ಚಕ್ರವ

ನೀಲವರ್ಣನು ಬ್ರಹ್ಮದಂಡವ

ಬಾಲಕಿಗೆ 15ವಿಧಿ15ಕೊಟ್ಟ ಯಮದಂಡವನು ಯಮ ಕೊಟ್ಟ

ಮೇಲೆ16ಪಾಶವ ವರುಣ ಕೊಟ್ಟ ಕ

ಪಾಲಭೇದದ ಶಂಖವಾಯಿತು16


ತಾಳಿ17ದೊ17ಜ್ರಾಯುಧವ 18 ಇ018ದ್ರನು1919ಗ್ನಿ ಶಕ

1 ಇಂ (7) 2 ಯುಯ ( ಗ) 3 ದಶ) 4 ಬು (ಕ) 5 ದಲೆ ( ) 6 ಕುಟಿಲಕುಂತಳ

ದಿವ್ಯರೂಪದಿ ( 1) 7 ದಲಿ ( ) 8 ಅದ್ವಯವು ( ಗ) ವಿದ್ದು ವಪ್ರವವೆರಡು


10 ವಸಗಳ( ರ) 11 ಕೈಬೆರಳಾಪದಕವು ಕು ( ) 12 ನ ( ರ) 13 ತಲೆಯೊಳನಿಲನ ( )
14 ವಾ ( ರ) 15 ಅಜ( ) 16 ವರುಣನ ಪಾಶ ವಾಯುವು ಫೇಳೆನಿಪ ಶಂಕವನು ಕೊಟ್ಟನ

17 ವ (7) 18 ನಿಂ ( 7) 19 ಅ( 1)
ಮೂವತ್ತೇಳನೆಯ ಸಂಧಿ

' ಹಾರಚೂಡಾಮಣಿಯು 'ರತ್ನವ

ಕ್ಷೀರಸಾಗರಕೊಟ್ಟ ಸಿಂಹನ

ಭೂರಿರತ್ನವು ಸಹಿತ ಹಿಮಗಿರಿ ಕೊಟ್ಟ ಗಂಟೆಗಳ

ವಾರುಣನು ರಾವುತರ ಕೊಟ್ಟನು

ಆಚಾರುಕಟಕಾದಿಗಳು' ನೂಪುರ

ಶಿವೀರಮುದ್ರಿಕೆಗಳನು ' ವಿಶ್ವೇದೇವತೆಗಳೊಲಿದು

ಬೇರೆ ಬೇರೆಲ್ಲವನು10 ದಿವಿಜರು

ಭೂರಿಭೂಷಣತತಿಯನಾಯುಧ

ಸಾರಗಳನೆಲ್ಲವ1°ನಂ10 ಕೊಟ್ಟರು ನಮಿಸಿದರು ಪದಕೆ

ಏರಿದಳು ಸಿಂಹನನು ನೋಡುತ

11ಸಾ11ರ್ವ ವಿಬುಧರನತಿಭಯಂಕರ
1
12ಕ್ಕೂ12ರರವದಲಿ ಕೂಗೆ ಚಲಿಸಿತು ಶೈಲಸಹ ಧರಣಿ |

ಜಯ ಜಗನ್ಮಯೆ 13ಮಾಯೆ ವರಾತೃರೆ13

ಜಯತು ನಿದ್ರಾಯೋಗರೂಪಿಣಿ

ಜಯಸ್ವಧಾಸ್ವಾಹಾದಿರೂಪಿಣಿ14 ಪ್ರಣಮರೂಪಿಣಿಯೆ

ಜಯತು ಕಾಳಿ ಕರಾಳಿ ಲಕ್ಷ್ಮಿಯೆ

ಜಯ ಸರಸ್ವತಿ ಪುಷ್ಟಿಲಜ್ಜೆಯ

ಜಯಪ್ರಭಾ15ಉಮೆ 16ಶ್ರುತಿಯೆ ಕೀರ್ತಿ16ಯೆ ಬುದ್ಧಿರೂಪಿ

ಇನಿತು 17 ವಿಧದಲಿ ಸುರರು17 ಪ್ರಾರ್ಥಿಸಿ

ಮನದ ಭಯವನು ಪೇಳುತಿದ್ದರು

ದನುಜನೇತ್ರಾಸುರನು ಲೋಕವನೆಲ್ಲ 18 ಬಾಧಿಸುವ18

ಅನಿಮಿಷರ ಪದವಿಗಳ ಕೊಂಡನು

ಮುನಿಗಳೆಲ್ಲರ 19ಬಾಧೆ ಬಡಿಸುವ

20ಇನಿತು ಯಜ್ಞಾಭೋಗವೆಲ್ಲವು ನಿಂದ್ಯ ನಮಗೀಗ20

1 ಕ್ಷೀರ ಚೂಡಾ (ರ) 2 ಹಾರವ( ರ) 3 ವ (7) 4 ಸೈ (ಕ ) 5 ನು (ಕ) 6 ಹಾರ (7 )

7 « ( 1 8 ಭೂರಿಭೂಷಣ ( 1) 9 ಅಶ್ವಿ (ಕ) 10 ರು (ಕ) 11 ಸ ( ಗ) 12 ಘೋ ( )


13 ಮಾತೃಕೀರ್ತಿಯೆ ( ) 14 ಧಾಸ್ವಾಹಾದಿವಿಧದಲಿ (ರ) 15 ಯತು ಪ್ರಭ ( 7) 16 ಕೀರ್

ಶ್ರುತಿ ( 1) 17 ಬಹುವಿಧವಾಗಿ ( 1) 18 ಜಯಿಸಿದನು ( ಗ) 19 ಕಷ್ಟ (ಕ ) 20 ಘನತರದ

ಯಜ್ಞಗಳ ಭಾಗವ ತಿಂದನೆಮಗಾಗಿ ( 1)


೨೫೪
ಸಹ್ಯಾದ್ರಿ ಖಂ

ವೇತ್ರದೈತ್ಯನ ಕೊಂದು ನಮ್ಮನು

ಸ್ವಸ್ಥವಿಡು ನೀನೆನುತ ದಿವಿಜರು

' ಚಿತ್ತರೂಪೆಯ ಬೇಡಿಕೊಳುತಿರೆ ಕೇಳಿ ಸಂತೈಸಿ

ಧೂರ್ತಶಿಖಳನನು ಕೊಂದು ನಿಮ್ಮಿ

ಷ್ಟಾರ್ಥಸಿದ್ದಿ ಯ ಮಾನಂಜದಿ

ರಿತ್ತೆ ಗಭಯವನೆನುತ ಕಾರುಣ್ಯದಲಿ ಪೇಳಿದಳು

ಗೌರಿದೇವಿಯು ನಾಮವಾಕೆಗೆ

ಭಾರಿ ಭಟ ವೇತ್ರನನು ಕೊಲುವರೆ

ಭರಿಬಲವನು ಕೂಡಿಕೊಂಡಳು . ಮಾತೃಗಣರೊಡನೆ

ಧೈರ್ಯದಿಂ ವೇತ್ರಾಸುರನು ಗಣ

ರಾರುಭಟೆಯಲಿ ಬಲವು ಮಡಿಯಲು

ಗೌರಿಯಿದಿ10ರೊಳು ನಿಂ1°ದು ಸುರಿದನು ಬಹಳ ಶಸ್ತ್ರಗಳ

ಶಕ್ತಿಗಣ ' ವದನೆಲ್ಲ11 ನುಂಗಿತು

ಮತ್ತೆ ಮೇಲ್ಯಾಯವ12ನು12 ಬರುತಿರೆ

ಶಸ್ತ್ರಘಾತದಲ13ವನ ಕೆಡಹಿದಳಾಗಲಾ ಗೌರಿ

ನೇತ್ರದಾನವ ಮಡಿಯ ದಿವಿಜರು

ಸ್ತೋತ್ರವನು ಮಾಡಿದರು ಗೌರಿಯ

ನಿತ್ಯನಿರ್ಮಲೆ ಮಾತೃಗಣಸಹವಲ್ಲಿ ನೆಲಸಿಹಳು

ಅದಕೆ ಗೌ14ರೀಶೃಂಗವೆಂಬೀ 14

15ಸದಮಲದ ಹೆಸರಾಯು ಮಂಗಲ

ಪದವು ತತ್ ಕ್ಷೇತ್ರದಲಿ15 ಗೌರಿಯಂ 16ನಿಚ್ಚ ನೆಲಸಿಹಳು

1 ಡ ಬೇಕೆಂದುಯಾ (ಕ) 2 ಚಿತ್ತಾಸ್ವ ( ಕ) 3 ದಾನವನನ್ನು ಕೊಲ್ಲುವೆ ಚಿತ್

ನಿಲಿಸುವೆನಿನಭಯವೆನು ಕರುಣದಿ ನುಡಿದಳಾ ದೇವಿ ( ) 4 ಎಂಬಾ ( ) 5 ಧೇಯವ

6 ನೇತ್ರಾಸುರನ ರಣದಲಿ (ಗ) 7 ಸಹಕೊಂದಳಗಣಿತ ( 1) 8 ತನ್ನಾ ( ) ೨ ಪೋ

10 ರಲಿ ಬಂ ( 7) 11 ವೆಲ್ಲವನು ( ಗ) 12 ರು (ಕ) 13 ದೊಳ ( 1) 14 ರಿಯ ಶೃಂಗವೆಂಬರು (1)

15 ವಿವಿಧಮಂಗಲ ಕ್ಷೇತ್ರನಾಮವು ಸರ್ವಮಂಗಲ ಕ್ಷೇತ್ರ (1) 16 ನಿತ್ಯ (7)


೨೫೫
ಮೂವತ್ತೇಳಯ ಸಂಧಿ

ಮುದದಿ' ಕ್ಷೇತ್ರಕೆ ಪೋಗಿ ಗೌರಿಯ

ನಧಿಕ ಭಕುತಿಯೊಳೊಲಿದು ಪೂಜಿಸಿ

ಸದಯದಿಂಶ್ರೀಗೌರಿ ಇಹಪರಸುಖವಕೊಡುತಿಹಳು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯು ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೧೬

1 ಬುಧರು ( ) 2 ಗ (ಗ) 3 ಯ ಭಕ್ತಿ ( ರ)


4 ದುಗತಿಯ ಮಂಗಳವ ಪಡೆದರು ಗೌರಿ
ಯೊಲವಿಂದ ( )
ಮೂವತ್ತೆಂಟನೆಯ ಸಂಧಿ

ಪಲ್ಲ : ರಾಮಚಂದ್ರನ ಕಥೆ ಶರಾವತಿ

ಯಾ ' ಮಹಾಮಹಿಮೆಯನು! ಬಳಿಕಾ

'ಪ್ರೇಮದಿಂದ ಕಲಾವತೀ ನದಿ ಸಹಿತ ವಿವರಿಸಿದ

ಷಣ್ಮುಖನು ಪೂರ್ವದಲ್ಲಿ ಹೇಳಿದ

ಪುಣ್ಯಕಥೆಯನು ತಿಳಿದು ಪೇಳುವೆ


ನಿನ್ನು ಕೇಳು ಶರಾವತೀ ನದಿ ಬಹಳ ಪಾವನವು

ಮುನ್ನ ಹದಿನಾಲ್ಕನೆಯೊಳವತರ

ವನ್ನು ದಶರಥರಾಮ ಜನಿಸಲು

ತನ್ನ ತಂದೆಯ ವಾಕ್ಯದಿಂದಲ


'ಿ ಧಿಯನ್ನು ಬಿಟ್ಟು

ದಂಡಕಾರಣ್ಯಕ್ಕೆ ಬಂದನು
00
8ಖಂಡಬಲ ಸೌಮಿತ್ರಿ ಸಹಿತೊಡ

ಗೊಂಡು ಸೀತೆಯ ಸಹ್ಯಮಾರ್ಗದಿ ದಕ್ಷಿಣದ ಕಡೆಗೆ

ಗಂಡುಗಲಿ ರಘುರಾಮ ಋಷಿಗಳ

ತಂಡತಂಡಾಶ್ರಮವನೋಡುತ

ಕಂಡನಲ್ಲಿಹ ಪುಣ್ಯತರದ ಶರಾವತಿ ನದಿಯ

ರಾಮಚಂದ್ರನ ಬರವ ಕೇಳುತ

ಪ್ರೇಮದಲಿ ಋಷಿಗಣರು ಬಂದರು

ಶ್ರೀ ಮನೋಹರವಾದ ಮೂರ್ತಿಗಳನ್ನು ನೋಡುವರೆ

ಆ ಮಹಾಋಷಿಗಳಿಗೆ ವಂದಿಸಿ

ಕ್ಷೇಮವೇಯೆಂದೆನುತ ಕೇಳಲು10

ನೀ ಮಹಾಕಾರುಣ್ಯ11ನಿಧಿಯಡ್‌1 ನಿನ್ನ ದಯದಿಂದ

1 ಮಹಿಮೆ ( ಕ) 2 ಕ ( ರ) 3 ನಾಮ ನದಿಯನು ಸೂತ ವಿಸ್ತಾರವಾಗಿ ಹೇಳಿದನು ( ಕ)

4 ೪ ( ) 5 ಪರಮ ( m) 6 ಯತಿ ( 1) 7 ದಾ ( 1) 8 ಕಂಡು ದಕ್ಷಿಣ ಸಹ್ಯ

ಮಾರ್ಗದಿ | ಹಿಂಡು ಖುಷಿಯಾಶ್ರಮವ ತೀರ್ಥವನೆಲ್ಲ ನೋಡುತ್ತ ! ಚಂಡಬಲನು ಶರಾವ


ನದಿ 1 ತಂಡವಾಗಿಹ ವನದಿ ನಿಂದನು | ಗಂಡುಗಲಿ ರಾಘವನು ಸೀತಾಲಕ್ಷಣನು ಸಹಿತ ( 1)

9 ಕಾಣು ( ) 10 ವಾರ್ತೆಯ ಕೇಳಿ ಋಷಿಗಳು 11 ವಿಗ್ರಹ ( 7)


೨೫೭
- ಮೂವತ್ತೆಂಟನೆಯ ಸಂಧಿ

ಸ್ವಸ್ಥವಾಗಿಹೆವೆನುತ ಪೇಳಲು

ಉತ್ತಮದ ವೇದಾಂತ ಶಾಸ್ತ್ರಗ

ಛರ್ಥವಿತಿಹಾಸಗಳ ಪೇಳುತಲೆಲ್ಲ ಕುಳಿತಿರಲು

ಸತ್ಯ ವಿಗ್ರಹರಾಮ ನುಡಿದನು

ಈ ಸ್ಥಳಕೆ ನಾ ಬರಲು ಮನಸಿನ

ಕಲತ್ಯಧಿಕ ಸಂತೋಷ ಪುಟ್ಟಿದುದೇನು ಕಾರಣವು

ಎನುತ 8ಕೇಳಲು ಋಷಿಗಳೆಲ್ಲರು

ತನತನಗೆನೋಡುತ್ತಲಿರ್ದರು

ಮನದಿ ಯೋಚಿಸಿ ಮುನಿಯುಗಸ್ಯನು ತಿಳಿದು ಪೇಳಿದನು?

ಘನಪರಾಕ್ರಮರಾಮ ಕೇಳೆ

ನಿನಗೆ 10 ತತ್‌ಶಾ ಅಲ್ಮಲಿಯ ಕಲ್ಪದಿ

ಜನಿಸಿರುವೆಯಾವತಾರ ಹದಿಮೂರನೆಯ 11ಕಾಲದಲಿ

ಆಗಲಲ್ಲಿ ಶರಾವತಿನದಿ

19ಈ ಘನ ಸ್ಥಳದಲ್ಲಿ ಶೃಂಗರ

ವಾಗಿ ನಿನಗಾಗಿಹುದು ಸೀತಾಪರಿಣಯವು ಮೊದಲು

ಭೋಗಿಸುತ ಬಹು ಸಂಪದಗಳೊಳು

ಆಗ ಸತಿ ಸಹ ಬಹಳ ಕಾಲವು

ಸಾಗಿ ನೀನಿಲ್ಲಿರ್ದೆಯದರಿಂ ಹರುಷವಾಗುತಿದೆ13

ಹಲವು ಬಾಣಂಗಳನು ನೀನೀ

ಶಿಲೆಯ ಮೇಲದ1ನೆಸೆದನಿದ ನೋ

ಡಿಳೆಯೊಳಾ ಕಲ್ಪಾಂತ ಕಾಂಬುದು ಬಾಣಪುರುಸನವು

ತಿಳಿಯಲದರಿಂದೀ ಶರಾವತಿ

ಚೆಲುವ ನಾಮವು ನದಿಗೆ ಬಂದುದು

14ನಲಿವೆ ನೀನದರಿಂದ ಸೀತೆಯ ಮದುವೆ ಮೊದಲಿಲ್ಲಿ14

( 1 ಳುತ ( ಕ) 2 ದಾರ್ಥ (ಕ ) 3 ಮೂರುತಿ ( ಕ) 4 ದಿ ( ಕ) 5 ಗೆ ( ರ) 6 ಅ ( 5)

7 ಬಟ್ಟಿಹೆನೇ ( 8) 8 ಪೇಳಲು ಕೇಳಿ ಋಷಿಗಳು ( ) 9 ಮುನಿಯುಗ , ನು ತಿಳಿದು ಪೇಳಿದನದರ


ಕರಣವ ( ಗ) 19 ಶಾಲಾ ( ಕ) 11 ಕಲ್ಪ ( ಗ) 12 ಯಾ ಘನದ ಪಾವನದ ತೀರದಿ | ಸೋಗೆ
ಗಂಗಳ ಸೀತೆಗೀಸ್ಥಳದಲ್ಲಿ ಕಲ್ಯಾಣ ! ಆಗ ನೀ ಬಹುಕಾಲ ನೆಲಸಿದೆ ! ಭೋಗಿಸಿದೆ ಬಹು ಸಂಸದಂ

ಗಳ | ನಾಗವೇಣಿಯು ಸಹಿತಲದರಿಂದಿಲ್ಲಿ ಸಂತಸವು ( 1) 13 ಮಸೆದೆ ನಾನಿದನೊರೆಯಲಾ


ಕಲ್ಪಾಂತರೆಂಬುದು ಬಾಣದ ( 1) 14 ಕಲುಷಹರವಿದು ನಿನ್ನ ಸಂತೋಷಕ್ಕೆ ಕಾರಣವು ( 1)
17
೨೫೮
ಸಹ್ಯಾದ್ರಿ ಖಂ

ಪುಣ್ಯನದಿಯೆಂದೆಲ್ಲ ಪೇಳ್ವರು |

ಸನ್ನುತ ಶ್ರೀ ರಾಮಕ್ಷೇತ್ರವು

' ಸನನೀಂದ್ರಾಶನವು ಸ್ನಾನವುಹೂವು ದಾನಗಳ

ಮನ್ನಣೆಯೊಳಿದರೊಳಗೆ ವಿರಚಿಸೆ

ಪುಣ್ಯವೂ ಶ್ರೀರಾಮದಯವಹು

ದನ್ಯಬುದ್ದಿಯ ಬಿಟ್ಟು ಸೇವಿಪುದೀ ಶರಾವತಿಯ

ಅದರ ಮುಂದೆ ಕಲಾವತೀ ನದಿ

ಇದುವೆರಡು ಸಹ್ಯಾದ್ರಿಯುದೃವ

'ವಿಧಿಯುರಿತು ಸೇವಿಸಲು ಪಾಪಾರಿಷ್ಟ ಪರಿಹರವು

ಮುದದಿ ಮಾಘಸ್ನಾನ ಮುಖ್ಯವು

ಸದಮಲ ಬ್ರಾಹೀಮುಹೂರ್ತದೊ

ಕಳೊದಗಿ ಚಾತುರ್ವಣ್ರಸೇವ್ಯವು' ಶ್ರೀ ' ಕಲಾವತಿಯು

ಪೂರ್ವದಲಿ ಸಹ್ಯಾದ್ರಿವನದಲಿ

ಕ್ರೂರಭಂಗುರನೆಂಬ ಶಬರನು

ಭಾರ್ಯೆಯೊರ್ವಳು ಚಂಡಿಕೇಶಿನಿಯೆಂಬಳಿಹಳವಗೆ10

ಈರ್ವ11ರೂ ಇಹರಲ್ಲಿ ಜ್ಞಾನವಿ11

12ಶಾರದನು ಪ್ರಗಾಧಿಮುನಿಪತಿ

ನಾರಿಸುತರೊಡಗೂಡಿ13 ನೆಲಸಿಹನಾಶ್ರಮವ ವರಾಡಿ

14ಉದಯಕಾಲದಲಾ ಕಲಾವತಿ

16ನದಿಯಂಲಾ ಮುನಿ ಶಿಷ್ಯಗಣ ಸಹ

ವಿಧಿಯೊಳಗೆ ಸ್ಥಾನಗಳು ಜಪತಪವನ್ನು ಮಾಡುವನು

1 ಮನ್ನಿಸುತ ಜಪ ಹೋಮ ನೇಮವು ಸ್ನಾನ ಮೊದಲಾಗಿ ಭಿನ್ನಭಾವವನುಳಿವು

ಸನ್ಮತಿಯ ಶ್ರೀರಾಮು ಕರುಣಿಪ ಚೆನ್ಯವಾಗಿಹುದೀ ಶರಾವತಿ ನದಿಯು ಪಾವನವು ( ಕ) 2 ಸ

3 ಇದರ ಸೇವಿಸೆ ಪಾಪದಾರಿದ್ರಗಳು ನಾಶನವು (ಕ) 4 ವಿದಿತ ( ) 5 ದಿ ( 1) 6 ಮುದದ

ಚತುರ್ದಶಿ ದಿನದಿ (ಸ) 7 ಈ ( ರ) 8 ಭಂ ( ) 9 ಯಾತಗೆ ( ಕ) 10 ನಾಮದಲಿ (

11 ರು ಇರಲಲ್ಲಿ ಒಬ್ಬನು ( ೪) 12 ದಾರಮತಿ ಪ್ರಾಗಾಥ ( ) 13 ವೆರಸಿ ( 1) 14 ನ

ತೀರ ( 1) 15 ಗುದಯದಲಿ ಕಾಷ್ಠರುಗಳೊಡನಾ ಚದುರ ಮುನಿ ( 1) 16 ಡಿದ ( 1)


ಮೂವತ್ತೆಂಟನೆಯ ಸಂಧಿ

ಅದರೆಡೆಯ ಶೃಂಗುರನ ಪಟ್ಟಣ ..

ಸುದತಿಸಹವಲ್ಲಿರಲು ಕಾಲದ

ಲೊದಗಿ ಬಂದುದು ಮಾಘಮಾಸವು2ಋಷಿಗಳರಸಿಯರು?

ಸ್ನಾನಕೆಂದಾದಿತ್ಯನರಿದಯದಿ'

“ ವರಾನಿನಿಯರೆಲ್ಲವರು ತಿಂಗಳು

5ಆ ನದಿಗೆ ನೇಮದಲಿ ಬರುತಿರೆ ಶಬರಸತಿ ಕಂಡು

ತಾನು ಬಹಳಾ ಚಂಡಿಕೇಶಿಯು

' ಕಾನನದಿ ಭ್ರಂಗರನು ? ಮೃಗಗಳ

ಶಿತಾಣವರಸುತ ಪೋಪನಿಚ್ಚಲು ಬೇಟೆಯಾಡುವನು

ಒಂದಂದಿನ ರಾತ್ರೆಯಲಿ ಶಬರನು

ಬಂದು ಸತಿಯನು ಕರೆದು ನುಡಿದನು

ಎಂದಿನಂದದಿ ಮೃಗವು ಸಿಕ್ಕುವುದಿಲ್ಲ ಈ ವನದಿ

ಮುಂದೆ ಇನ್ನೊಂದಡವಿಗೈದುವೆ

10ಇಂದು ಬೆಳಗಿನಜಾವಕೇಳುತ

ಚಂದದಲಿ ಪಾಕವನು 11ನೀ ಮಾಡೆನುತ11 ನೇಮಿಸಿದೆ

ಪತಿಯವಾಕ್ಯದಲೆದ್ದು ಮರುದಿನ

ವತಿತ್ವರೆಯೊಳಾ ನದಿಗೆ ಬಂದಳು

ಸತತ ಸ್ನಾನವ ಮಾಳ ಸ್ತ್ರೀಯರ ಕಂಡು ಬೆರಗಿನಲಿ

ಮಿತಿಯೊಳಗೆ ನೀವಿನಿತು ಶೀತದಿ12

ವ್ಯಥೆಬಡುತ ಸ್ನಾನವನು ಮಾರಿ

ಹಿತವೆ ನಿಮಗಿದು ಪೇಳಿಯೆಂದಳು ಚಂಡಿಕೇಶಿನಿಯು


೧೪

ಮುನಿಸತಿಯರಾ ಮಾತ ಕೇಳುತ

ಮನದ ಸಂತೋಷದಲಿ ನುಡಿದರು

ದಿನದೊ1ಳುತ್ತವ13 ಮಾಘಮಾಸವು ಬಹಳ ಪುಣ್ಯವಿದು

1 ರ ಬಳಿಯಲಿ ಭಂಗುರನು ಇರ ( 1) 2 ಮುದದಲ ಋಷಿಕನ್ನೆಯರ ರವಿಯುದಯ

ಕಾಲದಲಿ ( ಕ) 3 ವನು ಮಾಡುವರು ನಿತ್ಯವು ( 1) 4 ಆ ನದೀ ಜಲದಲ್ಲಿ ( 1) 5 ಈ ನಿರಂತರ

ಸ್ನಾನಕೈದುವ ಸ್ತ್ರೀಯರನು ( ರ) 6 ಬಂದನು ( ಕ) 7 ಮಾನಿನಿಯು ಸಹ ಶಬರನಲ್ಲಿಗೆ ಕಾನನ


ತಿರುಗುತ್ತ ( ಕ) 8 ವೆಸನದೊಳಗಿಹನ ( 1 ) 9 ಕನ ( 3) 10 ನಿಂ (1) 11 ವಾಡ

ಯನು ( ಗ) 12 ಟೀ ಪರಿಶೀತ ವೇಳ್ಯದೊಳ (ಕ) 13 ಳಗೆ ಈ ( ರ) .


೨೬೦
ಸಹ್ಯಾದ್ರಿ ಖ

ಅನುದಿನವು ಸ್ತ್ರೀ ಪುರುಷಶೂದ್ರರು |

ಇತನಕ ಸರ್ವರು ಉದಯಕಾಲದಿ

ಮನ “ ನಲಿವುತೀ ನದಿಯ ಸ್ನಾನವ ಮಾಡೆ ಪಾವನವು

ಪುರುಷರಿಗೆ ರಾಜತ್ವವಾಹದು

ತರುಣಿಯರು ಸ್ನಾನವನು ವರಾಡಲು

ಧರಣಿಪತಿಗಳ ಪಟ್ಟದರಸಿಯರಹರು ' ಸುಂದರದಿ

ವರ ಕಲಾವತಿನದಿಯು ಪಾವನ

ತರುಣಿ ಕೇಳ್ ನಿಚ್ಚಯವಿದೆನ್ನಲು

ತಿರುಗಿ ನುಡಿದಳು ಶಂಕಿಸುತ ಮುನಿಸತಿಯರೊಡನಾಗ * ೧೬

ಫಲವ ನುಡಿದಿರಿ ಹಿಮ10ಡಿ10 ಜಲದೊಳು

ಮುಳುಗಲಾರೆನು ನಿತ್ಯ ಮುಖವನು

ತೊಳೆದುಕೊಂಬೆನೆನುತ್ತಲುದಕವ ಕೊಂಡು ಮನೆಗೈದಿ

ಒಳಗೆ ಪಾಕವ ಮಾಡಿ 11ಪತಿಗದ

ಸಲಿಸಿ ವಾರ್ಗಕೆ ಕಟ್ಟಿ 11ಕೊಟ್ಟಳು


೧೭
12ಜಲದೊಳಗೆ ತಾ ನಿತ್ಯ ಮುಖವನ್ನು ತೊಳೆವಳಾ ನದಿಯ12

ಇಂತು ಬಹುದಿನ ಚಂಡಿಕೇಶಿಯು13

14ಗೊಂತು ತಪ್ಪದೆ ನಿತ್ಯ ನದಿಯೊಳು

ಸಂತಸದಿ14 ಮೊರೆಯನುತೊಳೆದ15ಳು ಬಳಿಕ ಕಾಲದಲಿ

ಕಾಂತ 16ಶೃಂಗುರ ಮೃತಿಸಲವನೊಡ

ನಂತ್ಯ 16ವಾದಳಂ 17ಸಾಯಿವರುಗ!?


mes
18ಛಂ18 ತಕನ ಪುರ19ಕೊಮ್ಮೆ ನೋಡಿದ ಕಾಲನೀ ಸತಿಯ19

1 ಈ (6) 2 ಕ (1) 3 ಎ (7) 4 ದೊಳಗೆಯು ( ) 5 ಒಲಿದು ಈ (7)

6 ಯಶಸರ ( ಕ) 7 ಸೌಂ (ಕ) 8 ಶ್ಚಯವಿದೆಂದರು ( 1) 9 ಚಂಡಕೇಶಿನಿ ಮುನಿಸತಿಯ

ದೊಡನೆ ( 7) 10 ಪ (*) 11 ಮಾರ್ಗಕ್ಕೆ ಕಳುಹಿ ( 7) 12 ತನ್ನ ಗಂಡನ ಬಳಿಕ ಬ

ನಿತ್ಯವು ಮುಖವ ತೊಳೆಯುವಳು (7) 13 ಡಕೇಶಿನಿ (1) 14 ಸಂತಸದಿ ಬಂದಾ ಕಲಾವತ

ತಿರುಗಿ ( ರ) 15 ಳೆವ ( ಕ) 16 ಶಬರನು ಮರಣವಡೆದನು ಅಂತ ( ಕ) 17 ಅವನ ಸಂಗಡ ( 1

18 ಅಂ (7) 19 ಕೈದೆ ನಡೆಸಿದ ಕಾಲನವರುಗಳ (1)


೨೬೧
ಮೂವತ್ತೆಂಟನೆಯ ಸಂಧಿ

ಹೊಳೆವುತಿಹ ಮುಖವಿಪಳದಾರಂ

ದೊಲಿದು ಕೇಳೆನು ಚಿತ್ರಗುಪ್ತರ

ತಿಳಿದು ನುಡಿದರು ನದಿ ಕಲಾವತಿಯಲ್ಲಿ ಮೊರೆಯನು

ತೊಳೆದಳಿವಳಾ ಮಾಘಮಾಸದಿ

ಒಳಗೆ ಋಷಿಪತ್ನಿಯರ ವಚನದಿ

ಲಲನೆ ಪತಿಹಿತೆ ಮುಖದ ಕಾಂತಿ ಕಲಾವತೀ ಮಹಿಮೆ

ಚಿತ್ರಗುಪ್ತರ ವರಾತ ಕೇಳುತ

ಅತ್ಯಧಿಕಸಂತೋಷಭಾವ' ದಿ

ಹತ್ತಿರಕೆ ಕರೆದೆಂದ ಕಾಲನು ಪೋಗಿನೀವೆಂದು

ಉತ್ತಮದ ರಾಜ್ಯಗಳ ನಾಳೆಂ

ದಿನಿಬ್ಬರಿಗೊಲಿದನುಜ್ಞೆಯ10
೨೦
ಕ್ಷತ್ರಿಯರ ವಂಶದಲಿ ಜನಿಸಿದ111ವ ಜಯಂತಿಯಲಿ

ದೊರೆ ಜಯಂತಿಯಪುರವನಾಳ್ವನ

ತರುಣಿಯಲಿ ಸುತ ಚಂದ್ರವರ್ಮನು

12ತರುಣಿ ಬಂದು ತ್ರಿಗರ್ತದ್ರಾವಿಡದೇಶಗಳನಾ

ಅರಸಿನದರದಿ12 ಚಂದ್ರಮುಖಿಯರಿಂ

ಬರುತರದ ನಾಮದಲಿ 13ಜನಿಸಲು13

ದೊರಕಿದುದು ವೈವಾಹವವರಿಗೆ 14ಕಾಲಕರ್ವದಲಿ14

ಚಂದ್ರವರ್ಮನು 16ತನ್ನ 11 ತರುಣಿಯ

ಚಂದ್ರಮುಖಿಯನುಕೂಡಿ ರಾಜ್ಯವ

ನಂದು ಸಂತೋಷದಲಿ ಪಾಲಿಸುತ್ತಿರುವ ಕಾಲದಲ್ಲಿ

1 ನಾ (1) 2 ನ ( ಕ) 3 ನು ( 7) 4 ಮಹಿಮೆ ( 1) 5 ನಿತ್ಯಮುಖವನ್ನು ತೊಳೆದ

ಈಕೆಯು | ಉತ್ತಮದ ಫಲ ಮಾಘದಲಿ ಋಷಿ ! ಪತ್ನಿಯರ ವಚನದಲ್ಲಿ ಹೇಳುವುದರಿದು

ಮಹಿಮೆಯನು (7) 6 ನ (7) 7 ಗ್ಯ ( 7) 8 ರು (ಕ) 9 ವ ( 1) 10 ದುಯಜ್ಞ ( )

11 ರಿ (ಕ) 12 ಅರಸುತನವು ತ್ರಿಗರ್ತದೇಶದಲವನ ಮಗಳಾಗಿ ತರುಣಿ ಜನಿಸಿದು (1)

13 ರುರ ( ) 14 ಚಂದ್ರಮುಖಿ ಚೆಲುವೆ( 1) 15 ಅವನ ( )


೨೨
ಸಹ್ಯಾದ್ರಿ ಖಂಡ

ಬಂದ ಶಿವಯೋಗೀಂದ್ರನೊರ್ವನು

ನಿಂದು ರಾಯನು ನಮಿಸೆ 1 ಪೀಠದ

ಅಲಂದವನ ತಾನಿಟ್ಟು ಸತ್ಕರಿಸಿ ಪೇಳಿದನು?

ಚಂದ್ರವರ್ಮನೆ ಕೇಳು ಪತ್ನಿಯು

ಚಂದ್ರಮುಖಿ ಪೂರ್ವದಲಿ ಮಾಘತಿದಿ

ಬಂದು ನದಿಗೆ ಕಲಾವತೀ ಜಲದೊಳಗೆ ನಿತ್ಯದೊಳು

5ನಿಂದು ಮುಖವನ್ನು ತೊಳೆದ ಕಾರಣ

ದಿಂದಲೀ ಸಾಮ್ರಾಜ್ಯದೊಡೆತನ

ಬಂದುದಿದು ತಾ ಸಿದ್ದ ಮುಖದಲಿ ಕಾಂತಿ ಲಭಿಸಿದುದು

ಎನುತ ಬಹುಸಂತಸದಿ ಯೋಗಿಯಂ |

ತನಗೆ ಮನವಿದ್ದಲ್ಲಿ ನಡೆದನು

ಇನಿತು ಕೇಳಿದ ರಾಯರ ಮುದದಲಿ ರಾಜ್ಯವಾಳಿದನು

ತನಗೆ ತುದಿಯಲಿ ಶಿವನ ಪದವಿಯ

7ಲಿನಿತರಿದಿನ ಸಾರಿರ್ದರೀ ? ಪರಿ

ಶಿಘನಮಹಿಮೆ ಸೇವಿಸೆ ಕಲಾವತಿ ನದಿಯಂ ಪಾವನವು ೨೪

ವೆಂರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯುಂ ಕರುಣದಲಿ ೨೫

1 ಆತನ ( 1) 2 ತಂದು ಪೀಠದಲಿಟ್ಟು ಕುಳ್ಳಿರೆ ರಾಯಗಿಂತೆಂದ ( ಕ) 3 ರ್ಗ

4 ನದಿಯಲ್ಲಿ (ಕ) 5 ಚಂದದೊಳು ಋಷಿಪತ್ನಿ ವಚನದಿ ನಿಂದು ಮುಖವನ್ನು ತೊಳೆದ

ಯಿಂದ ಸಾಮಾಜ್ಯಾಧಿಪತ್ಯವು ( ) 6 ಸುವು (7) 7 ಅನುನಯ ಸಾರಿದನು

8 ಎನುತ ಮಹಿಮೆಯಗಸ್ಯ ಪೇಳ ಕಲಾವತೀ ನದಿಯ ( )


ಮೂವತ್ತೊಂಬತ್ತನೆಯ ಸಂಧಿ

ಪಲ್ಲ : ನದಿಯು ಸುಮಾವತಿಯ ಮಹಿಮೆಯ

ಮೊದಲು ಗುಹನು ಸನತ್ಕುಮಾರಗೆ

ಮಂದದಿ ಪೇಳಿದ ಕಥೆಯ ನುಡಿದನಂ ಸೂತಮುನಿಗಳಿಗೆ

ಪುಣ್ಯ ಸುಮಾವತಿಯ ಸಾಗರ

ವನ್ನು ಪಶ್ಚಿಮದಲ್ಲಿ ಕೂಡಿದುತಿ |

ದುನ್ನತದಲಾ ವಾಘಮಾಸದಿ ಭಾಸ್ಕರಪ್ರೀತಿ

ಮುನ್ನ 'ಸ್ನಾನವ ವರಾಡಿ ದಧಿ ಸಹಿಕ

“ತನ್ನವನು ಭಾಸ್ಕರಗೆ ಉದಯ 'ಕೆ?

ಮುನ್ನ ನೈವೇದ್ಯಗಳ ಮಾಳ್ಳುದು ಸೂರ್ಯ ಕಿಪ್ರಿಯಕರವು

ಶರಧಿ ಸುಮಾ ನದಿಯ ಸಂಗದಿ

ವರ ಮುನಿ1ಪು0 ತೃಣಬಿಂದುವಾಶ್ರಮ

11ಹರನ ಲಿಂಗವನಿಟ್ಟು ಭಕ್ತಿಯೊಳೊಲಿದು ಪೂಜಿಸುವ11

12ಪರಮ ಪಾವನ12 ಸೋಮವಾರದಿ

1 ಹರುಷದಲಿ ಲಿಂಗವನ13 ಪೂಜಿಪ

14ಧರಣಿಯಲಿಸೊಮೇಶನೆಂಬರು ಇದಕೆ ಕಥೆ14ಯುಂಟು

ದೇಶ ಕೈವರ್ತಕದೊಳೊಬ್ಬನು15 |

16ಈ16ಶ ಭಕ್ತನು 1' ದ್ವಿಜನು1 ? ಸತಿಸಹ

ಲೇಸಿನಿಂದೊರ್ವಳನು 18ಮಗಳನು ಪಡೆದನಾ18 ವಿಪ್ರ

( 1 ಯ ( ) 2 ನಾ (6) 2 ಶೌನಕ (ಗ) 3 ಕೂಡಿತು ಪಶ್ಚಿಮದಿತಾ (1) 4 ದುನ್ನತ

ದಲಾಚಾಪ (6) ಉನ್ನತದ ಫಲಮಾಘ ( ರ) 5 ಮಾಡಿಯೇ ಧಧಿಯೆ ಸಹಿತ ( 1) 6 ಅ (1)

7 ದ ( ) 8 ನುದಯಕ್ಕೆ ( ರ) 9 ವತಿಯ ಸಂಗಮ (1) 10 ಯು ( 7) 11 ಪರಮಪಾವನನಲ್ಲಿ

ಲಿಂಗವ ನಿಲಿಸಿ ಪೂಜಿಸಿದ (7) 12 ಹರುಷದಿಂದಲೆ ( 1) 13 ಪರಮ ಸಂತೋಷದಲಿ ( 1)

14 ಮೆರೆವ ಸೋಮೇಶ್ವರನ ಲಿಂಗವು ಪೂರ್ಣಕಲೆ (ಕ) 15 ವ (ಕ ) 16 ನೀ (6

17 ವಿಪ್ರ (1) 18 ಪಡೆದನು ಮಗಳನಾ (1)


೨೬೪
ಸಹ್ಯಾದ್ರಿ ಖಂಡ

ಭಾಸುರಾಂಗಿಯು ಸರ್ವಲಕ್ಷಣೆ

ತೋಷಿಸುತ ಸಂಸ್ಕಾರವೆಸಗಿದ

ನಾ ಸುಪುತ್ರಿಯು ಶಿವನ ಭಕ್ತಿಯೊಳಿರುವಳನವರತ

ಒಂದುದಿವಸತಿ ಮತಂಗಮುನಿಪತಿ

ಬಂದನಾತನ ಮನೆಗೆ ಸಂತಸ

ದಿಂದ ಸತ್ಕಾರಗಳು ಭೋಜನಸಹಿತ ಮಾಡಿಸಿದ

ಚಂದವಾಗಿಹ ಮಗಳ ಮುದ್ದಿಸಿ

ಹಿಂದಣಾರಾಭ್ಯದಲಿ ಮಗುವಿಗೆ

ಇಂದುಶೇಖರ ಪಾದಭಕ್ತಿಯು ನಿಚ್ಚಯದಲಿಹುದು?

ಎನಲು ಕೇಳಿ ಮತಂಗಮುನಿಪತಿ

ಮನದೊಳಗೆ ಧ್ಯಾನಿಸುತ ನುಡಿದನು

9 ಇನಿತರಿಜ್ಞಾನವು ಪೂರ್ವಜನ್ಮದಿ 16ಹೆಣ್ಣು ಕಾಗೆಯದು ೦

ಜನಿಸಿ ಸುಮ್ಹಾನದಿಯ ತುದಿಯಲಿ

ವನದಿ ಸಂಗಮಸ್ಥಳದಲಾ11ಶ್ರವು

ಮುನಿಪ ತೃಣಬಿಂದುವಿನ ಸ್ಥಳದಲ್ಲಿ ಕೂಡ ಮಾಡಿಹುದು

ಮುನಿಯು12 ಸೋಮೇಶ್ವರನ ಪೂಜೆಯ

ದಿನದಿನದಿನವ ಕುಸುಮ ಬಿಲ್ವವು

14ತನಿ14 ತಿಲಾಕ್ಷತೆಯಲ್ಲಿ 15ಶಿವಲಿಂಗವನ್ನು ಪೂಜಿಸುವ16

ಮನವನಲ್ಲೆಯಿಟ್ಟು 16ಕಾಗೆಯು16

ತಿನುವದಕ್ಷತೆಯನ್ನು 17ನಿತ್ಯವು17

ಮುನಿ18 ಪನೋಂದಾನೊಂದು ದಿವಸದಿಸೋಮವಾರದಲಿ

1 ರದ ಸರ್ವಾದಿ (7) 2 ಈಶಭಕ್ತಿಯ ಮಾಡುತಿರ್ಪಳುಮಗಳು ಅ( ರ) 3 ನವು(7) 4 ಸ

5 ವನು ಭೋಜನವನು ಮುನಿಗಿತ್ತು (7) 6 ದಿನಾರಾಭ್ಯದಲಿ ಮಗಳಿಗೆ ( ಕ) 7 ಮೌಳಿಯ

ಸೇವೆಯ ನಿತ್ಯ ವಿಹುದೆಂದ (1) 8 ನುತ ಕೇಳೆ ( ರ) 9 ನಿನಗೆ ಮಗಳಿವಳಿ (1) 10 ಕಾಗೆ

ಹೆಣ್ಣಾಗಿ( ) 11 ಪಾವತಿಯು ಸಾಗರದನು ನಯದ ಸಂಗಮದಿ ಆ ( ಕ) 12 ಪ ( 1) 13

14 ಘನ ( ಕ) 15 ಲಿಂಗವ ಪೂಜಿಸುತ ನಡೆದ ( ಕ) 16 ಹಾಕಿದ (ಕ) 17 ಬಳಿಕಾ ( )

18 ಯು ಒ೦ (7)
೫೫
ಮೂವತ್ತೊಂಬತ್ತನೆಯ ಸಂಧಿ

ಹರನ ಪೂಜಿಸಿ ಭಕ್ಷ್ಯಭೋಜ್ಯದಿ

' ಪರಮ ' ನೈವೇದ್ಯವ ಸಮರ್ಪಿಸಿ

ಮೆರೆವ ಚಂಡೇಶ್ವರಗೆ ನಿರ್ಮಾಲ್ಯವನ್ನು ತೆಗೆದಿಟ್ಟು

ತೆರಳಿದನು ಇಬಳಿಕಿತ್ಯ ಕಾಗೆಯು

ಭರದಿ ಚಂಡೇಶ್ವರ ಸವಿಾಪದ

ಲಿರುವ ನಿರ್ಮಾಲ್ಯವನ್ನು ಕೊಂಡುದು ಪೂಜೆಯಂಂತ್ಯದಲಿ

ಎರಗಿತನಿತರೊಳೊಂದು ಗಿಡುಗನಂತಿ

“ ಮರೆತು ಕುಳಿತಿಹ ಕಾಕಮಾಂಸಕೆ

ತಿರುಗಿದುದು ಭಯದಿಂದ ಕಾಗೆಯು ಮೂರುಸುತ್ತಾ

ಮೆರೆವಸೋಮೇಶ್ವರನ ಸುತ್ತಲು

' ಮುರಿದು ಬಡಿದುದು ತಪ್ಪಿ ನೋವಿಲಿ |

' ಭರದಿ ನದಿಯಲ್ಲಿ ಬಿದ್ದು ಪ್ರಾಣವ ಕಳೆದುದಾಕ್ಷಣಕೆ?

ಶಿವಗಣರು ಕೊಂಡೊಯ್ದರದನಾ

ಶಿವಸವಿಲಾಪಕೆ ಪುಣ್ಯಫಲದೊಳಕೆ

ಗಿವಳು ಜನಿಸಿದಳಿಲ್ಲಿ ನಿಮ್ಮಲಿ ಚೆಲ್ವಕಾಂತಿಯಲಿ

ಕವಲಳಿದು ಪೂಜೆಯನು 1°ನೋಡುತ

11ಭವವ ನೀಗಿತು ಗಿಡುಗಭಯದೊಳು

ತವಕದಿಂ ಸುವಾ ನದಿಯ ಜಲದೊಳಗೆ11 ತತ್ಪಲದಿ

ಈಶಭಕ್ತಿಯು ದೊರಕಿ12ವಳಿಗೆ12

ಲೇಸಿನಲಿ ಮದುವೆಯನು ಮಾಕ್ಸರೆ

13ಯಾಶ್ರಮವ13 ತೃಣಬಿಂದುಮುನಿಪನ ಬಳಿಗೆ ನೀ ಪೋಗು

1 ಹರಗೆ ( ) 2 ತೃಣಬಿಂದು ( ಗ) 3 ವು (7) 4 ಭರದಿ ಮಾಂಸವ ತಿಂಬ ಮನದಲಿ( 1)


5 ಇರಿಸುತುಗುಳಿದುದು (1) 6 ಎರಗಿ ( 7) 7 ಹರಿವ ನದಿಯೊಳು ಬಿದ್ದು ದಾಕ್ಷಣ ಅ

ಗಾಯದಲಿ ( ) 8 ಗಳಿ ( ರ) ೨ ಅವಿರಳದಿ ( 1) 10 ಮಾ ( ) 13 ಲಿವಳು ಸುಮ್ಮಾನದಿಯ .

ಜಲದಲಿ ತವಕದಲಿ ಮರಣವನು ಷಡೆದಳು ಅದರ ಫಲದಿಂದ ( 7) 12 ಬಂದುದು (1)


13 ಆಶ್ರಮಕೆ (1)
೨೬೬
ಸಹ್ಯಾದ್ರಿ ಖಂಡ

ಈ ಸುಶೆಗೆ' ವರನಲ್ಲಿ ದೊರೆವನತಿ

ತಿನೀ ಸುಪುತ್ರಿಯು ಸಹಿತ ಪೋಗೆಂತಿ

ದಾಶ್ಚರ್ಯಕಥನವನಂ ತಿಳಿದು ಮತಂಗಮುನಿ ನುಡಿದ


- ೧೦

ಬಳಿಕ ವಿಪ್ರನು ಪತ್ನಿ ಸುತೆ ಸಹ

ನಲವಿನಲಿ ತೃಣಬಿಂದುಮುನಿಪನ

ಬಳಿಗೆ ಬಂದನು ಕಂಡು ಸುಮ್ಮಾನದಿಯ ಸಂಗಮವ

ಜಲಧಿ ಭೋರ್ವೆ ರೆವಂತೆ ತೆರೆಗಳು

ಘುಳಿಘಳಿಪ ಘನರೌದ್ರತರದಲಿ

' ಹೊಳೆವುತಿರ್ದುದು ಬಿಂಗ ತೊಟ್ಟಿಲ ತೆರದಿ ಸಾಗರವು'

ಬಂದು ತೃಣಬಿಂದುವಿಗೆ ನುಡಿದನು

ನಂದನೆಯು ಸತಿ ಸಹಿತ ಪಾದಕೆ

ವಂದಿಸಿದ ಕನ್ನಿಕೆಗೆ ವರವನು ಪೇಳಬೇಕೆನುತ

ಮಂದಿರದಲವರನ್ನು ನಿಲಿಸಿ1010

ಚಂದವಾಗಿಹ ವಿಪ್ರ11ಸುತಗಾ11

12ನಂದದಲಿ ಧಾರೆಯನು ಎರೆಸಿದನೊಲಿದು ತೃಣಬಿಂದು ೧೨

ಎಲ್ಲವರು ಶಿವಭಕ್ತಿಯುಕ್ತ13ರು13

1414ಲ್ಲಿ ಬಹುದಿನವಿಂತು ನಡೆದುದು

ಚೆಲ್ವ ತೃಣಬಿಂದುವಿನ ಭಕ್ತಿಗೆ ಮೆಚ್ಚಿ ಶಂಕರನು

15ಬಿಲ್ವಪತ್ರೆಯೊಳೆಸೆವ ಲಿಂಗದಿ

ಫುಲ್ಲಶರಹರನೊಡೆದು ಮೂಡಿದ

ಮೆಲ್ಲನಡಿಗಳಿಗೆರಗಿ ಪ್ರಾರ್ಥಿಸೆ ವರವ ಕರುಣಿಸಿದ15

1 ಭಾಪುರದ ( ಕ) 2 ವುದು ( ) 3 ಈ ಸುತೆಯು ಸಹ ಪೋಗುನೀನೆ (

4 ತಿಳುಹಿಸುತಾಗ (0) 5 ನಿ೦ ( 0) 6 ವಾಶ್ರಮ (1) 7 ಥಳಥಳಿಪ ಎಳೆಬಿಸಿಲ ರಸೆಯಲ

ನೀರಧಿಯ ಕಂಡ ( 1) 8 ಸತಿಸುತೆಯಿಂದ ಸಾಷ್ಟಾಂಗದಲಿ ನವಿಸಿದ ನಂದನೆಗೆ ವರನಾಗ

ಕೇಳಿದನು ( 7) ೨ ನ (7) 10 ದ ( 1) 11 ತನಗೆ( ಗ) 12 ಅಂದು ಧಾರೆಯನರಸಿಕೊಟ್ಟ

ಓ (1) 13 ರ (ಕ) 14 ದ (ಕ) 15 ಸಲ್ಲಲಿತ ಲಿಂಗದಲಿ ಕಂಡನು ನಿಲ್ಲದಾ ವುನಿ ಎರಗಿ

ಸ್ತುತಿಸಿದ ಮಲ್ಲಿಕಾರ್ಜುನ ಮೆಚ್ಚಿ ವರವನು ಕೊಟ್ಟನಾ ಮುನಿಗೆ (1)


೨೬೭
ಮೂವತ್ತೊಂಬತ್ತನೆಯಂಸಂಧಿ

ಸೋಮವಾರದಿ ನೀನು ಪೂಜಿಸಿ

ಪ್ರೇಮವನು ನಮ್ಮಿಂದ ಲಭಿಸಿದೆ

ಈ ಮಹಾಲಿಂಗಕ್ಕೆ ಸೋಮೇಶ್ವರನ ನಾವದಲಿ

ಭೂಮಿಯಲಿ ಪೊಗಳುವರು ಮನುಜರು

ರಾಮಣೀಯಕವಾಗಿತೋರುವ

ಶಿದೀತಿ ಮಹಾ ಪಾವನದ ಸುವಾ ನದಿಯ ಸಂಗವವು

ನರರು ಮಾಡಿ ಸವರಾಧಿ ಮನದೊಳಕ್ಕೆ

ಗುರುತರದಸೋಮೇಶಲಿಂಗನ

ದರುಶನದಿ 'ಸೇವಿ' ಸೆ ಚತುರ್ವಣ್ರಗಳ ಫಲಸಿದ್ದಿ

ದೊರಕಲೆಂದಡಗಿದನು ಶಂಕರ

ಮೆರೆವಸೋಮೇಶ್ವರನ ಲಿಂಗದಿ

10ಪರಮ ಪಾವನ ಫಲವು ಸುವಾನದಿಯ ಸಂಗಮವು!


- ೧೫

ಮರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೧೬

1 ದಲಿ ನಿನ್ನೊಳಗೆ ( ) 2 ದ ನದಿಯಿದ( ) 3 ಈ ( 7) 4 ಸ್ಥಾನವನು ( ) 5 ದಲಿ ( )


6 ಉ ( 1) 7 ಪೂಜಿ ( ) 8 ರ್ಗ ( ) 9 ಮೇ (7) 10 ಉರುತರದ ಭಕ್ತಿಯಲ್ಲಿ ಪೂಜಿಸಿ

ಪರಮಾವನ ಪುಣ್ಯ ಸುಮ್ಯಾನದಿಯ ಸ್ಥಾನದಲಿ (7)


ನಲವತ್ತನೆಯ ಸಂಧಿ

ಪಲ್ಲ : ದುಂದುಭಿಯ ಸುತ ಮೂಕಜನನವ

ನಂದು ಮೂಕಾಂಬಿಕೆಯು ದಿವಿಜರ

ವೃಂದಕೊಲಿದುದ ಕುಟಚಗಿರಿಕಥೆ ಸಹಿತ! ಪೇಳಿದನು

ಕೇಳಿ ಶೌನಕ ಮುಖ್ಯಮಂನಿಗಳು -

ಪೇಳುವೆನು ನಿಮಗೀಗ ಪೂರ್ವದ

ಶಿಕಾಲದೊಳಗೆ ಸನತ್ಕುಮಾರಗೆ ಪೇಳ ಕಥೆಗಳನು

ಲಾಲಿಸುವುದಿದಂ ಪುಣ್ಯ ಮಂಗಳ

*ಮೂಲ ಮೂಕಾಂಬಿಕೆಯ ಕಥೆಗಳು

ಪಾಲಿಸುವಳೀ ಕಥೆಯ ಕೇಳರೆ ಪರಮಕಲ್ಯಾಣಿ

ವೆರೆವ ಸಹ್ಯಾಚಲದ ಶಿಖರದೊ

ಳಿರುವುದಾ ಕುಟಚಾದ್ರಿಶಿಖರವು

ಮರಣಸಂಜೀವನಿಯು ' ಮಹಔಷಧಿಗಳಲ್ಲಿಹವು

ಸುರಮಹೋರಗ ಸಿದ್ದ ಕಿನ್ನರ

ಪರಮ ಋಷಿಗಣವೆಲ್ಲ ಸೇವಿಸಿ

' ಮೆರೆದರೀ ವಹ ಬಿಲ್ವವೃಕ್ಷಕುಸುಮಗಳಿಂದಲ್ಲಿ ೨

ಅಲ್ಲಿ ದುಂದುಭಿಯೆಂಬ ರಾಕ್ಷಸ

ಬಲ್ಲಿದನು ಖಳರೊಡನೆ ನೆಲಸಿಹ

10ಫುಲ್ಲಭವನನ ತಪದಿ10 ಮೆಚ್ಚಿಸಿ ಪಡೆದ ತನಯನನು

11ಬಲ್ಲಿದನು11 ಮೂಕಾಸುರನು 12 ಅವ12

ಮೆಲ್ಲಮೆಲ್ಲನೆ ಬೆಳೆದ ಬಾಲಕ

ಉಲ್ಲಸದಿಂದಿ1 ನವು18 ಮಗನನು ಮುದ್ದಿಸುತ ನುಡಿದ

1 ಜಪರ್ವತಕಥೆಯ ( ರ) 2 ಷಣ್ಮುಖನು( ರ) 3 ಲೋಲಮತಿಯು( ಗ) 4 ಆಲಿಸುವುದೀ ( 7)

5 ಶೀಲ ( ಕ) 6 ಥೆ (7) 7 ಮುಖ್ಯ ( ೪) 8 ರೆ ( ) ೨ ದರೀ ಮಹಾಬಲ ವೃಕ್ಷಕುಸು


ಗಳಿಂದ ಶೋಭಿಪುದು ( ) 10 ಚೆಲ್ವ ತವಸಿಲಿ ಅಜನ (7) 11 ಖುಲ್ಲ ( ) 12 ನಾಮವು (

13 ವಸ ( 1)

ನಲವತ್ರನೆಯ ಸಂಧಿ

ತರಳ ನೀ ದಿವಿಜರೊಳಗೆಂತ್ಯೆ

ಹುರುಳುಗೆಡಿಸುವೆ ಹರಿಹರಾದ್ಯರು

ಸುರರ ಪಕ್ಷವು ಬಲು ಬಲಿಷ್ಠ ಆರು ಕೋಮಲನು ನೀನು

ಹರಿಹರನ ವಜ್ರಪ್ರಹಾರವು

ಬಿರಿಸು ಯಮದಂಡ ನೈರುತ್ಯನ

ಕರದ ಕುಂತ ಕಠೋರಅಗ್ನಿಯ ಶಕ್ತಿ ಬಿಗುಹುಗಳು

ವರುಣಪಾಶವಭೇದ್ಯ ವಾಯುವಿ

' ನುರುಶರವಮೋಘವುಕುಬೇರನ

ವರ ಗದೆಯು ಭೀಕರವು ಸಂಹಾರಕ್ಕೆ ಕಾರಣವು

ಸುರರು ಬಹುಬಲ್ಲಿದರು 10ಯೆಂತ್ಯೆ 10

ಹಿರಿಯರಾಳಿದ ರಾಜ್ಯವಾಳುವೆ

ಕರುಗುವೆನು ನಿನಗೆನಲು ಹೂಂಕರಿಸುತ್ತ ನಿಂದಿರ್ದ

ಸಾಕು ದಿವಿಜರ ಬಡಿವೆನೆಂದಾ

ಮೂಕ ಬಂದನು ತಂದೆ ಪಿಡಿಯೆ ನಿ

ರಾಕರಿಸಿ ಕುಟಚಾದ್ರಿ ಬಿಲದಲಿ ತಪವ ಮಾಡಿದನು

ಏಕಮನ11ವಾಹಾರ ವರ್ಜಿತ11

ಭೀಕರದ ತಪದಲಿ ವಿಧಾತ್ರನ

ಸ್ವೀಕರಕೆ ತಪಿಸಿದನು ವನ ಗಿರಿ ಹೊಗೆಯೆ ವರ್ಲೋಕ

ಬೆದರಿ ಋಷಿಗಳು ವಿಧಿಗೆ ದೂರಲು

ಮುದದಿ ಹಂಸೆಯನೇರಿ ಬಂದನು

12ಸದೆಯ ಕುಟಚಾಚಲದ ದಕ್ಷಿಣದಲ್ಲಿ12 ಬಿಲದೊಳಗೆ13

14ಕುದಿವುತಿಹ14 ಮೂಕನನು ಕಂಡನು

15ಬದಿಯಲಿರುವ ಕಮಂಡಲಾಂತದ

18ಲಂ1ದಕ 17ಧಾರೆಯನೆರೆದನಾಕ್ಷಣ17 ಬಾಲಕನ 13ಮುಖದಿ13


14 ದೆಂ ( ಕ) 2 ಡುನಡೆ ( ) 3 ಹು ( ಕ) 4 ವು ( ಕ) 5 ಸುರಾಸವು ನಿರುರುತಿಯ

ಖಡ್ಗವುರುಪಾರವು ಅಗ್ನಿ ಶಕ್ತಿ ( 1) 6 ವ ( 1) 7 ಶ ( ) 8 ಗದೆ (ಗ) ೨ ವುತ್ರಿಶೂಲವು


ಸರ್ವ (ಕರ) 10 ನಮಾ ( ರ) 11 ದಲಹಾರ ವರ್ಜಿಸಿ( ಶ) 12 ಇದಿರ ಕುಟಿಕಾಚಲದಿ ದಕ್ಷಿಣ (
13 ಗೆ ತಪದಿ ( 1) 14 ಅದುಭುತದ ( ಕ) 15 ಸದಯದಿಂದ ( ) 16 ಉ ( 7) 17 ವನು

ಧಾರೆಯಲಿ ಸುರಿದನು ( 7) 18 ಮುಂದೆ ( 1)


೨೬೦
ಸಹ್ಯಾದ್ರಿ ಖಂ

ಧಾರೆಯುದಕವ ಕುಡಿದು ತೃಪ್ತಿಸೆ

ಸೋರಿತಾ ಜಲ ಧರೆಗೆ ಬಿಲದಿಂ.

ನೀರಿಳಿಸಿದುದದ್ಯಾಪಿತೀರ್ಥವು ಬೆಳ್ಳಿಕಲೆಯೆಂದು

ತಿನೀರಕುಡಿದಾ ಮೂಕದಾನವ

ವಾರಿಜಾಸನನನ್ನು ಕಂಡನು

ಭೋರನೆದ್ದ ಡಗೆಡೆದು ನುತಿಸಿದ ಬಹಳ ಭಕ್ತಿಯಲಿ

ಸ್ತುತಿಗೆ ಮೆಚ್ಚಿದ ವರವ ಕೇಳೆ

ಹಿತವು ನಿನಗೇನೆನಲು ನುಡಿದನು

' ಪ್ರತಿಭಟರು ಸುರನರರು ದೈತ್ಯ ' ಮಹೋರಗಾದಿಗಳು?

ವಿತತ ಕಿನ್ನರ ಯಕ್ಷ ಗಂಧ

ರ್ವತಿ' ಬಲರು ಹರಿಹರರು ವಿಧಿಯಿಂ10

1111ತಿಯು ತಪ್ಪಲಿ 12ದೇವ ಕರುಣಿಸಿ ವರವ ಕೊಡು1 ' ಯೆಂದ

ಮನದೊಳಗೆ ಯೋಚಿಸುತ ಬ್ರಹ್ಮನು

ನೆನೆದು 13 ತಾಸು1 ತಥಾಸ್ತುಯೆಂದನು

14ವನಜಸಂಭವ14 ಸತ್ಯಲೋಕಕೆ ನಡೆದ 16ಹಂಸೆಯಲಿ15

ಇನಿತನೆಲ್ಲವ ಮೂಕದಾನವ

ಜನಕ ದುಂದುಭಿಗರುಹೆ ಕೇಳುತ


- ೧೦
ತನಯಗೆಂದನು ಸ್ವರ್ಗಲೋಕವ ವಶವ ಮಾಡೆಂದು16

ದಿನದಿನಕೆ ರಾಕ್ಷಸರ ಕರೆ17ಸುತ!?

ತನಗೆ ವಶವನು ಮಾಡಿ ಸರ್ವರ

18ವನದಿ18 ಪಾತಾಳದಲಿ ಗಿರಿಯಲಿ 19ದ್ವೀಪದೊಳಗಿಹರ19

ಇನಿತು ರಾಕ್ಷಸರೆಲ್ಲಕೂಡಿತು

2°ಘನರವದಿ ಸನ್ನಾಹಭೇರಿಯ೦
೧೧
ಧ್ವನಿಯೊಳಗೆ 21ಪಡೆ ನಡೆದುದಬುಧಿಯ ಭೂರಿನಂದದಲಿ21

1 ಜಲಧಾರೆಗಳಚ ( ) 2 ವುವದ್ಯಾಪಿದೃಶ್ಯವು ಪರಮ ಪಾವನವು ( ಕ) 3 ಬೀರಿದೃಷ್ಟಿಯ


4 ಸು ( ) 5 ಇತರ ( 8) 6 ರ ( ಕ) 7 ವಿದ್ಯಾಧರ ವುಹರಗರು ( ಕ) 8 ಗುಹಕ ( 6)

9 ರತಿ (6) 10 ಹರಿಹರವಿಧಾತ್ರರಿಂ ( ) ಸಹಹರಿಹರಾದರೂ೪೯ ( 7 ) 11 ಹ (ಕ) 12 ಮ


ಎಲ್ಲೆಂದೋರವನೀ ( ) 13 ಬಳಿಕ ( ಶ) 14 ತನಗೆ ನಿಜವಹ ( ) 15 ನಾಕ್ಷಣಕೆ( ಗ) 16 ಡ

17 ಸಿದ (ಕ) 18 ನೆಯ (ಕ) 19 ದ್ವಿಜವನಂಗಳಲಿ ( ರ) 20 ಮನದಕೋಪದಿ ಧಾಳಿ

ಬಿಟ್ಟನು( ರ) 21 ಬೆದರಿದರು ದಿವಿಜರು ಧಾಳಿಯಬ್ಬರಕೆ (1)


೨೭o
ನಲವತ್ರನೆಯ ಸಂಧಿ

ಭೋರಿಡುವ ದುಂದುಭಿಯ ರವದಲಿ

ಸಾರಿ ಸ್ವರ್ಗವ ಮುತ್ತಿಕೊಂಡರು

ಭೂರಿದಿವಿಜರ ' ಪಿಡಿಯ ' ಬಳಿಕುಳಿದವರು ಓಡಿದರರಿ

ಸೇರಿದುದು ಸ್ವರ್ಗಾಧಿಪತ್ಯವು|

ಭಾರಿಬಲ ತಿರುಗಿದುದು ಕುಟಚಕೆ

ವೈರಿಗಳು ಋಷಿಗಳನು ಯಜ್ಞವ ಬಂಧಿಸಿದರೊಲಿದಂತೆ

ಬಳಿಕ ಬಹುಗಾಲದಲಿ ಮೇರುವಿ

ನೊಳಗೆ ಹುದುಗಿದ ಸುರರು ಚಿಂತಿಸಿ

ಹಲವು ಬಗೆಯಲಿ ಮೂಕದಾನವ ಗಳಿವ ಕಾಣದಿರೆ

ತಿಳಿದು ಪುರುಷರೊಳಳಿಯನೆನ್ನುತ

ಲಲನೆಯರೊಳಾರೆಂದು ದೇವಿಯ

“ಒಲಿಸುವತಿ ' ಭರ' ದಿಂದ ತಮ್ಮೊಳುಯೋಚಿಸಿದರೊಲಿದ


೧೩

ಎಲ್ಲಿಹಳು ಕೈಲಾಸ ಮಂದರ

ದಲ್ಲಿ ದ್ರೋಣಾಚಲವು ಕಾಶಿಯೊ

ಳಲ್ಲಿ ಕಾಂಚೀನಗರ 10ಸಹ್ಯಾಚಲವೊಯೆನುತಿರಲು10

ಬಲ್ಲ ಉ11ದ್ದಾಳಕನು ನುಡಿದನು11

19 / 12ಲ್ಲಿ ಕಳಕಳ ಬೇಡ 13ದುರ್ಗಿಯು13

14ಎಲ್ಲರೊಳು ಹೊರಗಿಹಳು ಮುಖ್ಯಸ್ಥಾನವನು ಕೇಳಿ14 ೧೪

ಪೂರ್ವ 15ಪ್ರಮಥದ ಕಲ್ಪ15 ಕಾಲದಿ

16ತೋರಿ1 ಪ್ರೇತಾಯುಗ 17ಸಲಲುವವ

ತಾರ ಷೋಡಶದಲ್ಲಿ ಸೀತಾರಾಮ ಲಕ್ಷ್ಮಣರು17

ಸಾರೆ ದಂಡಕವನದಿ ಸೀತೆಯ

18ಚೋರ18ರಾವಣ ಕೊಂಡುಪೋಗಲp19

ಮೂರುತಿಯು ಸುಗ್ರೀವಮುಖ್ಯ೫೦ರ೦ಕೂಡಿ ರಘುಪತಿಯು


೧೫

1 ನೆಲ್ಲ ( ಕ) 2 ಸ್ವರ್ಗದಧಿಪತ್ಯಗಳು ಸಹಿತಲೆ 1 ಊರು ಕುಟಜಾಚಲಕೆ ಬಂದನು | ವೈರಿ

ಗಳನೆಲ್ಲರನು ಋಷಿಗಳನೆಲ್ಲ ಬಂಧಿಸಿದ ( ರ) 3 ಅಡ ( 1) 4 ನ ( 1) 5 ವ ಕಾಣದ ( 1)


6 ( 1) 7 ಬಲ ( ) 8 ರವರು ( ) 9 ದಿ ( ಕ) 10ದ್ರೋಣಾಚಲದೊಳೂಯೆನಲು ( 1)
11 ದ್ಯಾನಳನು ಪೇಳ ನು ( ) 12 ಇ ( 1) 13 ಗಿರಿಯಾ ( ೪) 14 ಚೆಲ್ಪಸ್ತಾನವ ಪೇಳ್ವೆ

ಸಂತೋಷದಲಿ ಕೇಳುವುದು (ರ) 15 ದಿ ಪ್ರಸನಮುದ ( ಕ) 16 ಲೀವ( ಕ) 17 ದಿ ವೀರರ


ಘೋರವ್ರತದಲ್ಲಿ ರಾಮ ಸೀತಾ ಲಕ್ಷ್ಮಣರು ಸಹಿತ ( 7) 18 ಸಾರಿ( ) 19 ದನು ( ) 20 ರು ( 1)
ಸಹ್ಯಾದ್ರಿ ಖಂ

ಹರನ ಬಿಲ್ಲನು ಹಾಸಿ: ಸಿಂಧುವ

ಕರಡಿ ಕಪಿಗಳು ಸಹಿತ ದಾಂಟಿದ .

ಮುರಿದು ರಾವಣಬಲವ ಕೊಂದರು ಶಸ್ತ್ರಧಾರೆಯಲಿ

ಹುರಿದು ಸುಡುತಿರೆ ಮೇಘನಾದನು .

ಧುರದಿ ಸರ್ಪಾಸ್ತ್ರದಲಿ ಕಪಿಗಳು

ಕರಡಿಗಳ ರಘುರಾಮ ಲಕ್ಷ್ಮಣರನ್ನು ಕೆಡಹಿದನು

ಅದರೊಳುಳಿದೆಚ್ಚರ್ತು ಜಾಂಬವ

“ಹದನರಿತು ಹನುಮಂತಗೆಂದನು

7ಬದಲಣಿಯ ನಿನ್ನೊಂದ? ಪೇಳುವೆ ಕೇಳು ಹನುಮಂತ

ಬದುಕುವವುಷಧಿಯುಂಟರಿ ಮೇರುವಿ

ನದರ ಉತ್ತರ '


ದೊಣಗಿರಿಯೆಂ?

ದಧಿಕ 10ಉನ್ನತವಲ್ಲಿ ಮೃತಸಂಜೀವನಿಗಳುಂಟು10

11ಅಯಿದು11ಯೋಜನದಗಲವಾ ಗಿರಿ

12ನಿಯತದಿಂದೌ12ಷಧಿಯ ತಾರೆನೆ

ನಯವಿದನು ಹಾರಿದನು 13ಗಗನದ13 ಮಾರ್ಗದಲಿ ಹನುಮ

ಭಯದಿ ಬೆದರಿತು 16ಸುರರು ಹನುಮನ14

ವಿ16ರಂ1ತ ಮಾರ್ಗ16ದ ಬರವ16 ಕಾಣುತ

ಕೃಯಕೆ ಕೊಂಡಂದದಲಿ ದೊಣಾಚಲವ ಹುಡುಕಿದನು ೧೮

ಹುಡುಕಿ ಸಂಜೀವನಿಯ ಕಾಣದೆ

ತುಡುಕಿ ಬಾಲ ' ವ17 ಸುತ್ತಿ ಕಿತ್ತನು

ಬಂಡತನಕವಾ ಗಿರಿಯ ತಂದನು ವಾಯುಮಾರ್ಗದಲಿ

ಕೆಡಹಿದನು ಜಾಂಬವನ 18ಮುಂಗಡೆ18

ಕಡುಪ್ರತಾಪವ ಕಂಡು ಮೆಚ್ಚಿದ

ಹುಡುಕುತಿಹ ಜಾಂಬವ೦ಗೆ೦ ಸಂಜೀವನಿಯು ಸಿಕ್ಕಿದುದು ೧

1 ದು ( ಕ) 2 ಹೈ ( 1) 3 ಟಲು ( ) 4 ಡ (6) 5 ಳು ( 7) 6 ನ (6)


7 ಇದಕ್ಕೆ ಇನ್ನೊಂದಣಿಯ (R) 8 ಧವುಂ ( ) 9 ದಲ್ಲಿ ಉನ್ನತ (7) 10ದೊಣದೊಳ

* ಮೃತ ಸಂಜೀವನಿಯು ನೆಲಸಿದುದು ( ಶ) 11 ಅಯುತ ( *) 12 ಯಾತಡಿಯಲ್


13 ಅಂಬರ ( 6), 14 ಹನುಮನಯದಲಿ ( ಗ) 15 ನು ( ) 16 ದಿಗಿರಿಯ ( 1) 17 ದಿ ( 1)
* 18 ಇದಿರಲಿ ( ) 19 ಕಿದನು ( ೪) 20 ನು ( 7)
ನಲವತ್ತನೆಯ ಸಂಧಿ ೨೭೩

ಔಷಧಿಯ ಬಲದಿಂದ ರಾಮನ

ನಾ 'ಸಮಸ್ತ ಕಪೀಶಬಲಸಹ!

ಘಾಸಿಯಾಗದ ತೆರದಿ ಲಕ್ಷಣಸಹಿತಲೆಬ್ಬಿಸಿದ

ತೋಷಿಸಿದ ರಘುನಾಥ ಹನುಮನ

ಏಸು ಸಾಹಸಿಯೆನುತ ಮೇಲಣ

ವಾಸಿಯನು ತಿಳಿದೆಂದ ಜಾಂಬವನಂಜನಾಸುತಗೆ

ಹನುಮ ಕೇಳೀ ಗಿರಿಯು ಸುರರಿಗೆ

ದನುಜರೊಳುತಿ ಮಡಿದರಿಗಿದವು ಷಧಿ

ಅನುನಯದಿ ಸೇವಿಸಲು ಉಳಿವರು ದ್ರೋಣಗಿರಿಯಿಂದನು

ಪುನರಪಿಯೆ ತಂದಲ್ಲಿಗಿಡುವೆನೆ

ವನದ ಭಯದಲಿ ಕೊಂಡು ಹಾರಿದ

ಮನೆಗಳಿಹವಾ ಗಿರಿಯ ಶಿಖರಗಳಲ್ಲಿ ದಿವಿಜರಿಗೆ

ಗೌರಿಶೃಂಗವು ದೇವಶೃಂಗವು

'ತೋರುವಪ್ಪರಂಗ ಕಿನ್ನರ

' ಧೀರ ಗಂಧರ್ವಾಖ್ಯ ' ಶೃಂಗವು 10 ಅಪ್ಸರೆಯರಿಹರು10

ಘೋರಶ್ರವಣರ ಬಾಣ ಶಮನವು

11ಸಾರ ! ಮೂರ್ಛಾಬೋಧಕರಣವು

1. ವಿಾರಿ ಮೃತಿಸಲು ಮೃತದ13 ಸಂಜೀವನಿಯ ಕರಣಿ13ಗಳು


೨೨

ಇನಿತರಿ ಮಹಿಮೆಯ ಗಿರಿಯ 14ಶಿಖರದಿ14

ಹನುಮಹಾರುವ ಭರಕೆ15 ಬಿದ್ದುದು

ಘನತರದ ಗೌ16ರಿಯಳು ಶೃಂಗವು ಸಹ್ಯಮಸ್ತಕದಿ.

ಚಿನಮಯಳು ಸರ್ವಾದಿಮಾಯೆಯು

ವನದಿ ಲಿಂಗಾಕಾರದಲ್ಲಿಹ

ತನುವರಿತು ಪರ್ವತವು ಬಿದ್ದುದು ಲಿಂಗವನ್ನು ಮುಚ್ಚಿ

1 ಕಪೀಶರ ಬಲವು ಸಹಿಸಲಿ ( ) 2 ರಾಮ ( ಗ) 3 ರಿಂ ( ) 4 ಯಲೈ ಔ ( 1)

5 ಯು ಕೊಂಡಲ್ಲಿ ಇ ( 1) 6 ೪ಾ ಪರ್ವತದ ಶಿಖರದಿ ಸಕಲ (ಕ) 7 ಸಾರ( ರ ) 8 ರಿರುವರಾ ( ಕ )


9 ರ್ವ ( ಕ) 10 ಶ್ರೀಯರಾದವರು ( 1) #1 ಫಾರಿ ( ಗ) 12 ಜಾರೆ ಜೀವನವಮೃತ( 7)
13 ಣ ( ) 14 ನದರೊಳು (7) 15 ನತಿ ವೇಗದಲಿ (ಕ) 16 ರೀಯ ( ಕ)

18
೨೭೪
ಸಹ್ಯಾದ್ರಿ ಖಂ

ಈ ಪರಿಯಲಾ 1ಕುಟಚಗಿರಿಯಲಿ

ಪಾಪವಿರಹಿತೆ ಕಾಣದಂತಹ

ಛಾ ಪರವಸ್ಥೆಳಕೆಲ್ಲ ಪೋದರೆ ಪರ್ವತವನಗೆದು

ಶ್ರೀಪರಾತ್ಪರಲಿಂಗರೂಪೆಯ

ನಾಪನಿತು ಭಕ್ತಿಯೋಳು ಪೂಜಿಸೆ

ಶಿಗೊಪ್ಯದಿಂ ಪ್ರಕಟಿಸುತ ಮೂಕಾಸುರನ ಕೆಡಹುವಳು


- ೨೪

ಸುರರು ಕೇಳುತ ಬಂದು ಸದ್ಯದ

ಗಿರಿಯಲಾ ಸ್ಥಳವಗೆದರದರೊಳು

ಶಿಗದಿ ಸ್ವರ್ಣದರೇಖೆ ಹೊಳೆಪಾ ಲಿಂಗವನು ಕಂಡು

ಶರದ7ಋತುವಾಗ್ವಿಜಮಾಸದ?

ಶಿಲರಳುಮಲ್ಲಿಗೆ ಗಂಧಮಾಲ್ಯದಿ
೨೫
ಸುರೆಯು ಮಾಂಸವು ಭಕ್ಷ ಭೋಜ್ಯಗಳಿಂದ 10ಪೂಜಿಸುತ1 8

ವರಿರುವರುಷವು 11ನಿಂದು11 ಪ್ರಾರ್ಥಿಸೆ

ತೋರಿದಳು ಲಿಂಗದಲಿ ನಿಜವನು

ವಾರವರ್ದನ12ಮೋಹವಾಗಿಹ12 ದಿವ್ಯರೂಪವನು13

14ಸರ್ವ14ದಿವಿಜರು ಕಂಡು 15ನಮಿಸುತ

ಗೌರಿಯನು ಮನದಣಿಯೆ ಪೊಗಳುತ


- ೨೬
ದೂ16ರ ಪೇಳರಂ ಬಳಿಕ16 ಮೂಕಾಸುರನ ಬಾಧೆ17ಯನು1?

ತಿರುತಿರುಗಿ ನಮಿಸುತ್ತ ಕರಗಳ

ಶಿರದಿ ಮುಗಿವುತ ದೂರ18 ಪೇಳರು

ಪರಮಪಾವನೆ ಕೇಳು ಮ19 ಕಾಸುರನಂ ದಿವಿಜರೊಳು!!

1 ಕುಟಜಾದ್ರಿ ಬುಡದ (ಕ) 2 ರಹಿತೆಯು ಗೋಪ್ಯವಾಗಿಹ (1) 3 ಪಾಪಿ ಮಕ

ಬಾಧೆಯ ಕಳೆವಳಾ ದೇವಿ ( ಕ) 4 ಹರುಷದಿಂದಲೆ ( ) 5 ಕಂಡರು ಬಳಿಕಲ ( 8) 6 ಮ

ಲಿಂಗವ ಕಂಡು ಸರ್ವಾಧಾರವಾಗಿರಲು ( 7) 7 ಆಶ್ವೇಜದಲಿ ಪೂಜಿಸಿ ( ಸ) 8 ಅ( ) 9 ಮ

10 ನಲವಿನಲಿ (1) 11 ಇನಿತು (7) 12 ದೇವನರಸಿಯು ( ) 13 ದಲಿ (7


14 ಸಾರ್ದು( 1) 15 ಸ್ತುತಿ (ಕ) 16 ರಿದರು (ಸ) 17 ಗಳನೆಲ್ಲವನು( 18 ದಲಿರಿಸುತ್ತಾಗ

19 ಕನು ನಮ್ಮ ಓಡಿಸಿದ (ಕ)


೨೭೫
ನಲವತ್ತನೆಯ ಸಂಧಿ

1ಸೆರೆಯ ಕೆಲಬರ ಹಾಕಿಕೊಂಡಿಹ

ನಿರುವರಾತನ ಸೇವೆ ಕೆಲರಿಗೆ

೨೭
ಕರಿಯನೈರಾವತವನೇರುವ ಸ್ವರ್ಗಭೋಗದಲಿ

ತಪಕೆ ಬ್ರಹ್ಮನು ಮೆಚ್ಚಿ ಕೊ ಕಟ್ಟಿಹ

6ನಪರಿಮಿತ ಪುರುಷರು ಹರಿಯಜ

ತ್ರಿಪುರಹರ ಮೊದಲಾದ ಗಂಡಿನಲಳಿಯಬೇಡೆಂದು

ಕಪಟದಲಿ ಬಂದೆಮ್ಮ ಕೊಲ್ಲಂವ?

ಕೃಪೆಯೊಳಗೆ ನೀ ಸಲಹಬೇಕೆಂ

ದಪಗತದ ಹರುಷದಲಿ ನವಿಸಲ ಕೇಳಿದಳು ದೇವಿ ೨೮

ಕೊಂದು ಮೂಕಾಸುರನ 101 ಕ್ಷಣ

ಬಂಧನವ ಪರಿಹರಿಪೆ11ನಂಜ11ದಿ

ರೆಂದು ಅಭಯವಕೊಟ್ಟು 12ಲಿಂಗದಲಡಗಿದಳು ದೇವಿ19

ಬಂದ18ರಮರರು ಮೇರುಪರ್ವತ13

ಕಂದರವ ಸೇರಿದರು ಮೂಕನ

ನೆಂದುಕೋಲುವಳು ದೇವಿಯೆನ್ನುತ ಮನದಿ 14ಚಿಂತಿ14ಸುತ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೩೦

1 ಇರುವರದರೊಳು ಅವನ ಸೇವೆಗೆ ಸೆರೆಯೊಳಗೆ ಕೆಲವನ್ನು ಹಾಕಿದ ( ಕ) 2 ರಿದನವನು


ಭೋಗಿಸಿದ (ಕ) 3 ದಿ ( ಕ) 4 ಟೂನು ( 1) 5 ಅ ( 1) 6 ರೊಳು ಹರಿಹರರು ಪಶಮದಿಪುರ

ರೊಳಗೆ ಕೊಲ್ಲಲುಬೇಡವೆಂಬುದನು ( ಕ) 7 ಕೊಲ್ಲುವನು ನಮ್ಮನು( ಕ) ೩ ಲೆಮ್ಮನುಸಲಹು ನ

ನತ ( 7) 9 ದೂರಲು ( ರ) 1© ನೀ (1) 11 ಬೆದರ ( 7) 12 ಅಡಗಿದಳಲ್ಲಿ ಲಿಂಗದಲಿ (7)

13 ರಾ ಸುರರೆಲ್ಲ ಮೇರುವ ( ಗ) 14 ಧ್ಯಾನಿ ( )


ನಲವತ್ತೊಂದನೆಯ ಸಂಧಿ

ಪಲ್ಲ : ಮೂಕದೈತ್ಯನ ಕೊಂದು ಲೋಕದ

ಭೀತಿಯನು ಬಿಡಿಸಿದಳು ' ನಿಂದಳು

ಲೋಕವಿಖ್ಯಾತದಲಿ ಮೂಕಾಂಬಿಕೆಯನಾಮದಲಿ

ಸುರರು 'ಪೋಗಲು ದೇವಿ ವನದಲಿ

ಸ್ವರದೊಳಗೆ ಪಾಡುತ್ತ ಮೋಹನ

ತರದ ವೇಷವ ತಾಳಿ ತೂಗುವ ಚಿನ್ನ ದುಯ್ಯಲಿಗೆ

ಹರಳು ಕೆತ್ತಿಗೆ ಘಲುಘಲೆನ್ನುವ

ಸರಪಣಿಯ ಮಂಚದಲಿ ತೂಗುತ

ಕರದಿ ವೀಣೆಯ ಪಿಡಿದು ನುಡಿಸುತ ಮೋಹಿಸುತಲಿಹಳು

ಅಲ್ಲಿಗೊರ್ವನು ಮಕದೂತನು

' ಬಲ್ಲಿದನು ನಾಮವು ಮಹೋದರ?

ನಿಲ್ಲದೈತಂದವನು ಕಂಡನು ಲೋಕಮೋಹಿನಿಯ

ಚೆಲ್ವೆ ಈಕೆಯದಾರೊ ಮಕಗೆ

ಸೊಲ್ಲಿಸುವೆನೆಂದವನು ಬಂದವ

ನೆಲ್ಲವನು ಪೇಳಿದನು ಮೂಕಾಸುರಗೆ ಕೈ ಮುಗಿದು

ಚಿತ್ತವಿಸು ಖಳರಾಯ ವನದಲಿ

ಚಿತ್ರಬೊಂಬೆಯ ತೆರೆದಿರ್ವಳು

ರತ್ನದು®ಯ್ಯಲೆಗಳ1°ನು ತೂಗುತ ದಿವ್ಯಗಾನ11ದಲಿ11

11ಹಸ್ತದಲಿ ವೀಣೆಯನು ನುಡಿಸುವ12

ಛತ್ತಮಳು ಚೆಲುವಿನಲಿನೋಡಲು

ಚಿತ್ತಚಂಚಲವಾಗಿ18 ಬಂದೆನು ನೀನೆ ತೆರಳೆಂದ

1 ಕರವನಪಹರಿಸಿ ( ಕ) 2 ತಿಯ ( ) 3 ಪೊಗಳ (ಕ) 4 ಯ್ಯಲೆಯ ಚಿನ್ಮದಲಿ (ಕ)

5 ಮಿಗಿಲುಯೆನ್ನುತ ( 8) 6 ಧ್ವನಿಯಲ್ಲಿ ಕೇಳು ( ಕ) 7 ಚೆಲ್ಲನರಿದು ಮಹೋದರಾಖ್


3 ದೇ ಸಂತೋಷದಿಂದಲಿ ದೇವಿಯನು ನೋಡಿ (ತ) 9 ನೀರೂಪವೆಲ್ಲವನುಲ್ಲಸದಿ ತಾನೆನ

ಮಕಗೆ ಕರಗಳನು ( ೪) 10 ಯ್ಯಾಲೆಯು ( 1) 11 ವನು (*) 12 ವೃತ್ಕು

ಭುಜಂಗರೊ ( ಕ) 13 ಭ್ರಮೆಗೊಂಡಿಗ ( 7)
೨೭೭ .
ನಲವತ್ತೊಂದನೆಯ ಸಂಧಿ

ಎನಲು ಕಾಮಾತುರನು ಮೂಕನು

ಘನತಗದ ದುಂದುಭಿಯ ಘೋಷದಿ

ಜನರ ಕೂಡಿಸಿ ದೈತ್ಯಗಡಣದಿ ತಾನೆ? ಹೊರವಂಟ

ಎನಿತು ದುಃಶಕುನಗಳ ಕಂಡರು

ಮನಕೆ ತಾರದೆ ಕಾಮಮೋಹದಿ

ತಿನಿಸಿಗೈದುವ ಇಲಿಯಂ ತೆರದಲಿ ಭರದಿ ತಂದ

ದೂರದಲಿ ರಾಕ್ಷಸರ ಬಲವನು

ಪಾರ್ವತಿಯು ತಾ ಕಂಡುಕೋಪಿಸಿ

ಕ್ರೂರತರದಲಿ ಹುಬ್ಬುಗಳ ಗಂಟಿಕ್ಕಿದಳು ಆಕ್ಷಣಕೆ

ಭೋರಿಡುವಕೋಪದಲಿ ಕಾಳಿಯು

ಹಾರಿ ನಿಂದಳುಅಟ್ಟಹಾಸದಿ

ಕೌಶಿರಿಡುತಲಾ ಚಂಡಿ ಹೊರಟಳು ವಾಮನೇತ್ರದಲಿ

ನಿಟ್ಟುಸುರಿನೋಳುಭೂತಸಂಗವು

ನಿಷ್ಟುರದ10 ವೇತಾಳ ಭೈರವ

ರೊಟ್ಟಯಿಸಿ ನಿಂದಿರ್ದು 11ಸರ್ವಾಯುಧದಿ ಋ11ಯೆನುತ

ನಿಟ್ಟಿಸಿದ1ನವ12 ಮೂಕದಾನವ

ನಟ್ಟಹಾಸವ ಕಂಡು ನಿಂದನು

ಸೃಷ್ಟಿಯೊಡತಿಯ ಬಳಿಗೆ ಕಳುಹಿದನವನು ದೂತರನು

ಹೆಂಗುಸಿನ ನೀ ಹೋಗಿತಾನೆ

ಹೊಂಗೆಲಸದಾಯುಧದಿ ಬಂದನು

ಮಂಗಳಾಂಗಿಗೆ ನುಡಿದ ಮೂಕಾಸುರನು ಬಲ್ಲಿದನು

ಹಂಗಿನೊಳಗಿಹ13ರೆ18 ದಿವಿಜರು

ಶೃಂಗರದಿ ನೀನಿರಲು ಬಂದನು

ಕಂಗೆಡ14ರೇ14ಳವನ ಬಳಿಗೆಂದೆನುತ ಪೇಳಿದನು


00 ಕ
1 ರಭಸ (ಕ) 2 ಮಕ(ಗ) 3 ನುತದು: (ಕ) ನಿತುಅವ ( ರ) 4 ದೊಳ್ಳೆ ( 1)
5 ಪ ( 1) 6 ತತ್ಕ್ಷ ( 7) 7 ದಿದಳ ( ಕ) 8 ಕಾ (ಕ) ೨ ಸಿರ ಭೂತದಗಣಂಗಳು (1)

10 ಟ್ಟುಸಿರ ( 1) 11 ಶಸ್ತ್ರಗಳಿಂದ ಕಾ (ಗ) 12 ನೀ ( ) 13 ಸಕಲ ( 7) 14 ದೆ ಏ ( )


೨೭೮
ಸಹ್ಯಾದ್ರಿ ಖಂಡ

ಕೇಳಿ ಹೂಂಕರಿಸಿದಳು ' ದೇವಿ' ಯು

ಜ್ವಾಲೆಯೊಳಗಿನ ಬೆಂದು ಪೋದನು

ತಿಗೀತಿಳಿಡುವ ಗಣರೊಡನೆ “ಪೋಗಾ ಖಳನ ಕೆಡಹೆನುತ

ಕಾಳಿಗಪ್ಪಣೆಯನ್ನು ಕೊಟ್ಟಳು

ನಾಲಗೆಯು ಸವರುತ್ತ ಬಂದರು


1.
ಸೀಳಿದರು ಮೆಟ್ಟಿದರು ತಿಂದರು ಶಕ್ತಿಗಣವರರು

ಮೂಕದೈತ್ಯನ ಬಲವ ಹೊಕ್ಕವ್

7ರೇ ? ಕ ಕಾಲದಿ ವನವನನಲನು

ಸೋಕಿ ಸುಡುವಂದದಲಿ ಕಾಳಿಯು ಚಂಡಿ ಮೊದಲಾಗಿ

ರಾಕ್ಷಸರ ನುಂಗುತ್ತ ಪೋಗ.

ಲೀ ಕಠೋರ10ಕೆ10 ಮುರಿದು ತಿರುಗಿತು

ಭೀಕರದಿ ಮುಂಚೂಣಿಯಲ್ಲವು ಖಳರ ಸೇನೆಯಲಿ

ಮುರಿದ 11ಚೂಣಿಯ !! ಕಂಡು ಮೂಕನು

ಕರೆದ ಕಡುಗೋಪದಲಿ ಚಂಡನ

ಧುರಕೆ ಪೋಗು ಮ12ರೋತ್ಕಟ ಮಹೋದರ ಮಹಾ13ಭಕ್ಷ13

14ಎರಗುತಲೆ14 ಪಂಚಾಸ್ಯದಾನವ

ವರ ಕರಾಳ ಕಪಾ1515ಚೂಡರು

ತೆರಳಿ ಬಲ ಸಹ ಹೊಡೆದು ತರುವುದು ಕಾಮಿನಿಯನೀಗ

ಮೂಕನಪ್ಪಣೆಯಿಂದ ರಾಕ್ಷಸ

16ರೇಕಕಾಲದಿ ಕೂಡಿ ಬರುತಿರೆ16

ಭೋಂಕನೆದ್ದಳು 17ದೇವಿ ಕಂಠೀರವನನೇರಿದಳು17

ಶ್ರೀಕರದಿ ಶರಚಾಪ ಪಿಡಿದಳು

18ನೂಕಿದಳು ರಾಕ್ಷಸರ ಬಲ1 ' ದೊಳ19

2020ಕಕಾಲದಿ ಲಕ್ಷಸಿಡಿಲಿನ 21ಧ್ವನಿಯ ಧ್ವನಿಗೊಂಡು21

1 ಗೌರಿ ( 1) 2 ಯಲಿಯ ( ) 3 ಗೋ ( 7) 4 ರಾಕ್ಷಸಗಣವ ( ) 5 ರುಗಳು ( ರ)

6 ರು ( ಕ) 7 ಏ ( ರ) 8 ನಿ ( ) ೨ ಗಲು ಈ ( 1) 10 ದಿ ( 1) 11 ಬಲವನು ( ರ) 12 ಹೊ ( ರ)
13 ಪಕ್ಷವುದೊತೃಟರು ( ಕ) 14 ಯುಗಿನಿಂ ( ಕ) 15 ದ ( ಕ) 16 ನೀಕಬಲಸಹ ಬರಲು

ಕಂಡಾ ( ರ) 17 ಸಿಂಹರಾಜನ ಮೇಲೆಕುಳಿತಿರಲು ( 7) 18 ಸೋಂಕಿ ( ) 19 ದಲಿ (5 )

20 ಏ ( 5) 21 ನಾದ ತರುವಿನಲಿ ( 1)
೨೭
ನಲವತ್ತೊಂದನೆಯ ಸಂಧಿ

ವಜ್ರಸವ ನಿಷ್ಟುರದ ಶರವ ವಿ

ವರ್ಜಿಸಲು ಕಡುಗಾಯವಡೆದರು

ಘರ್ಜಿಸುತ ಸವರಿದಳು ಮೃಗಗಳ ಸಿಂಹ ಮುರಿವಂತೆ

ದುರ್ಜಯರು ರಾಕ್ಷಸರು ಮಡಿದರು

ಅಬ್ಬದಲಿ ರಕ್ತಗಳು ಹರಿಯಲು

ನಿರ್ಜರರು ನಲಿವುತ್ತಲಿರ್ದರು ದೇವಿಯಾರ್ಭಟೆಗೆ

ಬಳಿಕ ತಾನೇ ಬಂದು ಮೂಕನು

ಚಲದೊಳಗೆ ಬಾಣ' ಗಳ ಸುರಿವುತ

ಉಲಿದು ಬರುತಿದೆ ನೋಡಿ ಬಳಿಕಾಲೀಲೆಯಿಂದವನ

ಬಲಸರಳ ತುಂಡಿಸುತ ಕುದುರೆಯ

' ಹೊಳೆವ ರಥವನು ಕಡಿದು ಕರದೊಳು

ತಳೆದ ಬಿಲ್ಲನು ಮುರಿಯಲೆಚ್ಚಳು 1 ಮಂದಹಾಸದಲಿ10

11ಸತ್ಯದಲ್ಲಿ ಬಿಲ್ಲುಡಿದಂ11 ಮೂಕನು

ಕ್ಷಿತಿಯೊಳಸಿಚರ್ಮ12ದಲಿ ನಿಂದನ12

ವ್ಯಥೆಗೊಳಲು ಸಿಂಹನನು ಕಡಿದನು ಅಂಬಿಕೆಯ ಭುಜವ

ಕೃತಕ14ದಿಂದೆರಗಿ ಕಡಿದಳು14

ಶಿಥಿಲವಾದುದು15 ಕೈಯ ಕತ್ತಿಯು

16ಶತ ಸಹಾಸ್ಯದ ಸ್ವರದ ಗಂಟೆಯ ಶಕ್ತಿಯೊಳಗಿಟ್ಟ 15

ಕರದಿ ದೇವಿಯು ತಟ್ಟಿ ಕಳೆದಳು

ಭರದಿ ವಕನು ಪಿಂಡಿವಾಳದ

ಅರಿಯೆ ಶೂಲದಿ ಕಡಿದು ಬಿಸುಟಳು ದೇವಿ 17 ಲೀಲೆಯಲಿ

1 ಸೂರ ಶರದಲಿ ವರ್ಜಿಸುತಲತಿವೇಗ ಎಸಗಲು ( 1) 2 ಸಿಂಹವನು (6) 3 ನ ( 1)

4 ಯಲು (7) 5 ಅಬ್ಬಿಯಾಗಿ ರಕ್ತ ಹರಿದುದು ( ಕ) 6 ಯಬ್ಬರಕೆ ( ಕ) 7 ವನು ( 7)

8 ಕೂಗುತ ಬರಲು ತೀಕ್ಷದ ( ಕ) 9 ಕಳಚಿದರು ರಥದಿಂದ ಶರದಲಿ ( ಕ) 10 ದೇವಿ ನಸು


ನಗುತ (7) 11 ರಥ ಮುರಿದೆ ಬಿಲ್ಕುರಿ ( ರ) 12 ಹಸ್ತದಿ ( 1) 13 ಳು ದೇವಿಯನು (6)

14 ದಲಿ ಬಂದೆರಗಿ ತುಂಡಿಸಿ (1) 15 ದನು ( 7) 16 ಅತಿಭರದ ಶಕ್ತಿಯಲ್ಲಿ ಇಟ್ಟನು ಗಂಟೆಗಳ

ಮಯದ (7) 17 ತವಕದ ( 1)


೨೮o .
ಸಹ್ಯಾದ್ರಿ

ಸುರಿದ ' ನವ ಚಕ್ರಗಳ ಕಾಳಿಯು

ತೆರೆದ ಬಾಯಲಿ ನುಂಗಿಬಿಟ್ಟಳು

ಪರಮ ಕೊಪದಿ ಮೂಕನೋಡಿದ ಮುಂದೆ ಕಾಳಿಯನು

ಕುಣಿಕುಣಿದು ರಾಕ್ಷಸರ ತಿನ್ನುತ

“ ತನಿರಕುತಗಳ ಕುಡಿದು ತೇಗುತ

ಲನಿತು ಗಜವಾಜಿಗಳ ನುಂಗುತ ಶಕರುಳವಾಲೆಯಲಿ

ಜನರ ತಲೆಯೋಡುಗಳ ಕರದಲಿ

ಕನಲಿ ಶಸ್ತ್ರಾಸ್ತ್ರಗಳ ಕಾರುತ

ಘನಭಯಂಕರವಾದ ಕಾಳಿಯ ಕಂಡನಾ ಮೂಕ

ಶೂಲದಲಿ ತೆಗೆದಿಟ್ಟು ? ಕಾಳಿಯು

ಲೀಲೆಯಲಿ ಹಿಡಿದವರ ಮುರಿದಳು

ಖಳನೆದೆಯಲಿ ಕಾಳಿ ತಿವಿದಳು ಮುಷ್ಟಿಹಸ್ಯದಲಿ

ಮಲೆಯಲಿ ಕರುಳುಗಳ ಕಾರುತ

ಮೇಲಣರಿಯದೆ ಮರೆದು ಬಿದ್ದನು

ತಾಳಿ ಸಂಜೆಯಲಸುರನೊದೆದನುಕೋಪಭರದೊಳಗೆ* ೧೭
-

ಹಿಡಿದು ಕಾಲನು ತಿರುಹಿ ಬಿಸುಟಳು

ಸಿಡಿದು ಬಿದ್ದನು ಗಿರಿಯ ತುದಿಯಲಿ

ಕಡಿದು ಬಿಟ್ಟಳು ಬಲವನತಿ ಕೋಪದಲಿ ಮಹಕಾಳಿ

10ಕಡುಗಿ10 ಮೂಕನು ಮತ್ತೆ ಬಂದನು

11ತುಡುಕಿ11 ದೇವಿಯ12 ಕೊಲುವೆನೆನ್ನುತ

ಕಿಡಿಯಿಡುವಕೋಪದಲಿ 13ರವನು ಹಿಡಿದು ಕೆಡಹಿದಖಿಳು ೧೮

ಉರವ ಪಾದದಿ ಮೆಟ್ಟಿ ನಿಂದಳು

ಶಿರ16ವ14 ಮುಷ್ಟಿಯಲೆರಗಿ15 ತಿವಿ1ದಳು16

ಎರಡು ಭಾಗದಿ 17ವರಿ17ರಿದು ಮಾಡಿದನು ಮೂಕ ಮರಣದಲಿ

1 ವನ ( ಕ) 2 ದು ( 0) 3 ನ್ನು ತಿನ್ನುವ( 8) 4 ಇನಿತು ರಕ್ತವ( ಕ) 5 ಅಳರು ( 1) 6 ಸವ ( 1)

7 ೬ ( ) 8 ಶಿರದ( ರ) 9 ದಳೆಲ್ಲಾ ( ) 10 ಬಿಡದೆ( ೪) 11 ಕಡುಗಿ( ಗ) 12 ಯು (1)

13 ಶಕ್ತಿಯ ಪಿಡಿದು ಕೆಡಹುವ(1) 14 ದಿ (1) 16 ವೆರಸಿ ( ) 16 ಯಲು ( ಕ) 17 ಬಿ (7)

* ಈ ಪದ್ಯದ ೩ , ೪, ೫ನೇ ಪಕ್ಷಿಗಳು ಕ ಪ್ರತಿಯಲ್ಲಿಲ್ಲ


೨೮೧
ನಲವತ್ತೊಂದನೆಯ ಸಂಧಿ

ಧರೆಯ ಭಯಗಳು ಶಾಂತವಾದುದು

ಸುರರು ಜಯಜಯವೆನುತ 1ನವಿಸಲು

ಮೆರೆದುದೆಲ್ಲಾ ದಿಕ್ಕು ? ನಿರ್ಮಲವಾಗಿ ತೇಜತಿಗಳು

ಮಂಗಳದಿ ತಂಗಾಳಿ ಬೀಸಿದ

ಶಿವಂಗದಲಿ ಕುಸುಮಗಳ ವೃತ್ತಿಯ

ನಂಗನೆಯರಮರಿಯರು ತಳಿದರು ದೇವಿಯಂಗದಲಿ

ಹಿಂಗಿದುದು ಭಯ ? ಮುನಿಗಳೆಲ್ಲರು

ಸಂಗಡಿ ಸುತಂಬಿಕೆಯ ಪದಗಳ

18 ಅಂಗ° ಸಾಷ್ಟಾಂಗದಲಿ 1' ನಮಿಸಿ11ದರಧಿಕ ಭಕ್ತಿಯಲಿ ೨೦

ಮೂಲರೂಪಿಣಿ ಪ್ರಕೃತಿಗಾನಂ

ದಾಲವಾಲೆ ಪವಿತ್ರೆ ಚಿನ್ಮಯಿ

ಕಾಲರೂಪಿಣಿ ಜ್ಞಾನಗಮ್ಯಳೆ ನಿರ್ಜಿತಧೆ

ಕಾಳಿ ಸರ್ವಾತ್ಮಕಿ ಜಿತೇಂದ್ರಿಯ

ಪಾಲಿತಾನತೆ ಪರಮ ಮಂಗಳೆ

ಖಳನಕಧ್ವಂಸಿ ಮೂಕಾಂಬಿಕೆಯೆ ಸಲಹುವುದು

ವಕದಾನವನನ್ನು ಕೆಡಹಿದೆ

ಲೋಕವೆಲ್ಲವನೊಲಿದು ಸಲಹಿದೆ

ಶ್ರೀಕರದ ಮೂಕಾಂ12ಬಿಕೆಯುಯೆಂಬವ12ಲನಾಮದಲಿ

ನೀ ಕರುಣಿಸೆಲ್ಲರಿಗೆ ವರಗಳ

ನೇಕ ಭಕ್ತಿಯ 13ನಲು ನುಡಿದಳು

ಈ ಕು14ಟಾ14ಚಲ ಸಹ್ಯಪರ್ವತ ಪರಮ ಪಾವನವು

ಇಲ್ಲಿ ನಾ ನೆಲಸಿಹೆನು ಗಣರುಗ

ಳೆಲ್ಲ15ವರು16 ವೀರೇಶ ಮುಖ್ಯರು

ಬಲ್ಲಿದ16ರು ಸಹ16 ಭದ್ರಕಾಳಿಯು ಮಾತೃಗಣಸಹಿತ

- 1 ಹೊಗಳಿತು ( 1) 2 ವದಿಕ್ಕುಗಳೆಲ್ಲ ( ೪) 3 ದಿಂದ ತಾರೆಗಳು ( 1) 4 ತು ( ರ) 5 ಶೃಂಗರದಿ ( )


6 ವ (7) 7 ಭಯಗಳ ( ರ) 8 ಸಿ ಜಗಿದಂ ( ) 9 ಕರ ( 1) 10 ಕಂಡು (6 ) 11 ಹೊಗಳಿ( ಕ)

12 ಬೆಯೆಂಬೀಮ ( ) 13 ರಿಗೆ ( ಗ) 14 ಲಾ ( f) 15 ರಾ ( ) 16 ಳುವರ ( 7)


೨೮೨
ಸಹ್ಯಾದ್ರಿ ಖಂ

ಚೆಲ್ವ ಕುಟಚಾದ್ರಿಯಲಿ ಹರಿದು

ಸಲ್ಲಲಿತವಹ ಚಕ್ರ ನದಿಯಿದು

ಎಲ್ಲರಿಗೆ ಪಾವನವು ಸಿದ್ದಿಯು ಸಕಲ ಮಂತ್ರಗಳು - ೨೩

ನೀವು ದಿವಿಜರು ಸಹಿತಲಿರುವುದು ?

ಈ ವಿಶೇಷಿತಸ್ಥಳದಲೆನುತಲೆ

ದೇವಿಯಂತರ್ಧಾನವಾದಳು ದಿವ್ಯಲಿಂಗದಲಿ

4ಸಾವಧಾನದಿ ಪರಮಮಂಗಳ

ಪಾವನದ ಕಥೆಯಿದನು ಕೇಳಿದ


- ೨೪
ರೀವಳಾ ಮೂಕಾಂಬೆಯವರಿಗೆ ಕಾವ್ಯಮೋಕ್ಷಗಳ

ಮೆರೆವ ಸಹಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ


೨೫
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

C
1 ಬರುವು ( 7) 2 ಲೆಲ್ಲರು (ಕ) 3 ಲಿಹುದೆಂ (ಕ) 4 ಕೇವಲದ ಮಂಗಲದ

ಕಥೆಯಿದು ಪಾವನವು ಜನರೆಲ್ಲ ಕೇಳ್ತರೆ ಇವಳಾ ಅಂಬಿಕೆಯ ಅವರಿಗೆ ಮೋಕ್ಷಧರ್ಮಗಳ (


ನಲವತ್ತೆರಡನೆಯ ಸಂಧಿ

ಪಲ್ಲ : ಚಕ್ರ ನದಿಯುದ್ಭವವ ಪೂರ್ವದಿ'

ಚಕ್ರ ತಪದಲಿ ವರವ ಪಡೆದದ

ನಕ್ಕರಿಂ ಪೇಳಿದನು ಸೂತನು ಶೌನಕಾದ್ಯರಿಗೆ

ಕೇಳಿದರು' ವುನಿವರರು ಷಣ್ಮುಖ

ಪೇಶಲ್ಲ ಪೂರ್ವದಿ ಸನತ್ಕುಮಾರನಿ

? ಗಾಲಿಸುವುದಾ ಕಥೆಯನುಸುರಿ ಚಕ್ರ ಪೂರ್ವದಲಿ

ನೀಲಮೇಘಶ್ಯಾಮ ವಿಷ್ಣುವಿ

ನೋಲಗದೊಳೊಂದಿನದಿ1೦ ಕೇಳುದು

ಪಾಲಿಸೆನಗಸ್ರಾಧಿಪತ್ಯವ ನಿನ್ನ ಸವಬಲವ

ಎನುತ 11ಚಕ್ರವು11 ಕೇಳೆ1ಇವಿಷ್ಟು 12ವು

ಮನದಿ 13ತಿಳಿವುತ13 ಚಕ್ರ 14ಕೆಂ14ದನು

ನಿನಗೆಯುದ್ಭವವಾ15ರ15 ದೆಸೆಯಿಂದಾಯಿತೆನೆ ಒರದ16

17017ನಗೆ 18ನ18ನಗೆಲ್ಲರಿಗೆ ಶಂಕರ

ವನದ ಬಯಕೆಯನೀವನಾತನ

ನನು19ವರಿತು19 ಭಜಿಸೆಂದು ಚಕ್ರಕೆ ಹರಿಯು ನೇಮಿಸಿದ

ಮೆರೆವ ಸಹ್ಯಾಚಲದಿ ಗೌರಿಯ

ವರ ಶಿಖರವಿಹುದಲ್ಲಿ ಕ್ಷಿಪ್ರದಿ

ಹರನ ದಯವನು ಪಡೆವೆ ಹೊಗೆನೆ ಬಂದುದಾ ಚಕ್ರ

ಸ್ಥಿರಗೊಳಿಸಿ ಶಿವಲಿಂಗವೊಂದನು

20ನಿರುತವ೭೦ಭಿಷೇಕಕ್ಕೆ 21ಗುಂಡಿಯ21

2ನು 2ರುತರದಿ ರಚಿಸಿದುದು ತಪವನು ತೊಡಗಿತಾ ಚಕ್ರ NQ

1 ಪೂರ್ವದಲ್ಲಿ ಉದ್ಭವ( 1) 2 ಪೂರ್ವದಿ ತಪವ ( 1) 3 ರೈ ( 7) 4 ಗಳಿರ ( ಸ) 5 ಳಿದನು


ಮೊದಲ್ ( ಕ) 6 ಗೆ ( ಕ) 7 ಲಾ ( ರ) 8 ಪೇಳೆನು ( ರ) ೨ ವ ( 5) ! 0 ಗಿಸುತೊಂದುದಿನ ( 1)

11 ವಿಷ್ಣುವ(ಗ) 12 ಚಕ್ರ ( 1) 13 ಹರುಷದಿ ( 1) 14 ಗಂ ( 7) 15 ದ ( ) 16ಯಲಿ ಆತನೇ


ಶಿವನು (7) 17 ಯೆ (7) 18 ನಿ ( 1) 19 ವಿನಿಂ ( 7) 20 ಹರನ ಅ ( 5) 21 ಕಂcಡಿಕೆ (1)
22 ಯು ( 1)
೨೮೪
ಸಹ್ಯಾದ್ರಿ ಖಂಡ

ಶುದ್ಧ ಪಂಚಾಕ್ಷರಿಯ ಜಪಿಸುತ

' ಅದ್ವಯಿತ ಲಿಂಗವನು ಕುಸುಮದಿ

ಶ್ರದ್ದೆಯಿಂದಲಿ ಬಿಲ್ವಪತ್ರೆಯ ಧೂಪದೀಪದಲಿ

ವಿಧ್ಯುಕ್ತ ಪೂಜೆಯನು ಸಾವಿರ

ದಬ್ಬ ದಿವಿಜರ ಕಾಲ ನಡೆಸಲು

ಲಬ್ಬಿಯಾಗುವ ಶಿವನ ದರುಶನವಿಲ್ಲದಿರುತಿಹುದು

ಆ' ಕಶ' ದಲಶರೀರಿ ನುಡಿದುದು

ಶ್ರೀಕರದ ಸಾವಿರದ ಕಮಲವ

ನೇಕಲೋಪವ ಮಾಡದಂದದಿ ಶಿವನಿಗೆ ಪೂಜಿಸಲು

ಆಕ್ಷಣ1 ದಿ10 ಪ್ರತ್ಯಕ್ಷವಾಹನು

ಸಾಕು ಬೇಗದಿ ಮಾಡು ನೀನೆ1111

12ಲೇ 12ಕ ಭಕ್ತಿಯಿದ್ದು ತಂ1ತಿದುದು13 ಕಮಲಸಾವಿರವ

ಋಷಿಗಳೊಡನೀಶ್ವರನ ಸಾಸಿರ

ವೆಸೆವ ನಾಮದಿ ಕಮಲ14ವರ್ಚಿಸಿ14

ಪಶುಪತಿಯ ಪೂಜಿಸುತ ಹೋಮವ ವಾಡಿ ಧ್ಯಾನಿಸಲು

ಶಶಿ1ಕೆಯು 15ಸೂರ್ಯರಕೋಟಿತೇಜದ16

1717ಸೆವ ಸಾಂಬನು ಚಕ್ರದಿದಿರಲಿ

ವೃಷಭವಾಹನ18ನಾಗಿ18 ಪ್ರಮಥರು19 ಸಹಿತ ನಿಂದಿರ್ದ

ಕಂಡು ಸಾಷ್ಟಾಂಗದಲಿ ನಮಿಸುತ

ಖಂಡಪರಶುವ ಬಹಳ ಸ್ತುತಿಸಲು20

ದಿಂಡುಗೆಡದಿರೆ ದೇವ ನುಡಿದನು ವರವ ಬೇಡೆಂದು

ಮಂಡೆಯೊಳಗಂಜಲಿಯ ಮುಗಿ21ವು1ತ

22ಖಂಡ ಶಶಿಶೇಖರಗೆ ನುಡಿದುದು

ಹಿಂಡು ಶಸ್ತ್ರಾಸ್ತ್ರಗಳಿಗಧಿಪತಿತನವ 23ಕೊಡುಯೆಂದು23

1 ಲದ್ವಯನ ( ) 2 ಸಿದ್ದವಾಗಿಹ ( 7) 3 ಸಕಲ ಕುಸುಮ ( 1) 4 ಯಲಿ ದಿವಿಜರ


ಅಬ್ದ ಖವಿರ ತನಕ ( 1) 5, ವಾಗದೆ ( ) 6 ರಲು ( )
ಕಾಶ (5) 8 ಡಿ 7 (6)
0
9 ನ ( 7) 10 ಕೆ ( ಕ) 11 ನೆ ( ) 12 ಏ (7) 13 ದನು ( ) 14 ಭವನನು (ಕ) 15 ( 1)
16 ವು ( ) 17 ಎ ( 7) 18 ನಾ ( ಕ) 19 ಗಣ (ಕ) 20 ಸುತ ( 1) 21 ಯು ( 7)
22 ಕಂಡು ( ಕ) 23 ಕರುಣಿಪುದು ( 1)
೨೮೫
ನಲವತ್ತೆರಡನೆಯ ಸಂಧಿ

ಎರಡನೆಯ ವರ ವಿಷ್ಣು ಸಮಬಲ

ದೊರಕುವುದು ಸವಾರದಲಮೋಘlತೆ

ವರವ ಮೂರನು ಕೊಡುವುದೆನ್ನಲು 'ಶಂಭು ಪೇಳಿದನು

ಮೆರೆವ ನಮ್ಮೊ ಶೂಲವಲ್ಲದೆ

ದೊರೆತನವು ನಿನಗಶಸ್ತ್ರಕೆ

ವರಹಕಲ್ಪದಿ ವಿಷ್ಣು ಭಾರ್ಗವರಾಮನಾಗುವನು.

ಕಾರ್ತಿವೀರ್ಯಾರ್ಜುನನು ನೀನಹೆ

ಧೂರ್ತ ನೀನಚ್ಯುತನ ಸಮಬಲ |

' ಸಾರ್ಥಕದಲಾವಾಗ ಧುರದೊಳಮೋಘನಾಗೆಂದು

'ಪ್ರೀತಿಯಲಿ ವರಗಳನು ಕೊಟ್ಟನು

ಕೀರ್ತಿಯನ್ನು ದು ನೀನು ರಚಿಸಿದ

ತೀರ್ಥವಿದರಿಂದಿಳಿದ ಜಲದಲಿ ಚಕ್ರನದಿಯಹುದು

ಪಡುಗಡಲಕೂಡುವುದು ಪಾವನ

ಬಿಡದೆ ಸ್ನಾನವ ಜಪವ ನಡೆಸಲು

ಒಡನೆ ಒಂದಕೆಕೋಟಿಮಡಿಯಲಿ ಪಿತೃಗಳಿಗೆ ತೃಪ್ತಿ

ಕಡುಮನದಿ ಶಿವರಾತ್ರಿ ದಿನದಲಿ |

16ನಡುವಿರುಳಿಲೀ ಲಿಂಗವರ್ಚಿ10ಸೆ

ಕೊಡುವೆನಿಷ್ಟಾರ್ಥವನು ಚಾಗರಮುಖ್ಯ ಪೂಜೆಯಲಿ

ಗಿರಿಗಳೊಳರಿ ಸಹ್ಯಾದ್ರಿಯುತ್ತಮ

ವೆಂರೆವ ಗೌರೀಶೃಂಗವತಿಪ್ರಿಯ11

ಹರಿವ ಚ12ಕ್ರಾನದಿಯು ತೀರ್ಥದಲುತ್ತಮವು ಜಗದಿ12

ನರರಿಗಿಷ್ಟವುಸಿದ್ದಿಯಹುದೆಂ13

ದೂರವನಿತ್ತನು ಚಂದ್ರಶೇಖರ

ನಿರದೆ ಚಕ್ರೇಶ್ವರನ ಲಿಂಗದಲಡಗಿದನು 14ಕ್ಷಣದಿ14


೧೧

_1 ವು ( 1) 2 ಪಾಲಿಸೆ (1) 3 ಪಾಂಬ (7) 4 ಮುಂದೆ ವಿಷ್ಣುವು ( ಕ) 5 ಜನಿಸುವೆ ( 1)

6 ಸಾರ್ಥಕವು ನೀ ಕೇಳುದೆಲ್ಲವಮೋಘವಾ (ಕ) 7 ಕಾರ್ತಿಕೆಯ ವರಗಳನು ಕೊಟ್ಟನು ಕೀರ್ತಿ


ಯುದು ನೀನು ರಚಿಸಿದ ( ಕ) ಪ್ರೀತಿಯಲಿ ಮತ್ತೊರವನಿತ್ತೆನು ತೀರ್ಥವಿದು ವಿರಚಿಸಿದ ಚಕ್ರದ
( ) 8 ಯಾಗಿ ( 8) ೨ ವು ಜಪವುಹೋಮವು ನಡೆಸಿದರೆ ಒಂದಕ್ಕೆ ಕೋಟಿಯು ( ಕ) 10 ದೃಢದಿ

ಈ ಲಿಂಗವನ್ನು ಪೂಜಿಸೆ ( 1) 11 ಪ್ರೀತಿಯು ( 7) 12 ಕದ ನದಿಯ ಸ್ನಾನವು ಪರಮ

ಪಾವನವು ( ೪) 13 ಷ್ಟಾರ್ಥಗಳಹುದುಯೆಂ ( ) 14 ಶಿವನು ( 1)


ಸಹ್ಯಾದ್ರಿ ಖಂಡ

ಅಂದು ಮೊದಲಾ ಚಕ್ರತೀರ್ಥಕೆ

ಬಂದುದದುವೇ ನಾಮವದರಿಂದ

ಚಂದದಲಿ ಕಾರ್ತಿಕದ ಮಾಸದಿ ಸ್ನಾನವತಿಫಲವು

ತಿಬಂದು ಯೋಗದಿ ವ್ಯತೀಪಾತದಿ

' ವೃಂದ ಸಂಕ್ರಾಂತಿಯಲಿ ಗ್ರಹಣದಿ

'ತಂದೆ ತಾಯ್ಕಳು ಮುಖ್ಯ ಪಿತೃದಿನ ಸ್ನಾನವತಿ ಫಲವು

ಚಕ್ರ ನದಿಯೊಳು ಸ್ನಾನ “ ಪಾನವು

ತಕ್ಕುದಾ' ಪಿತೃಗಳಿಗೆ ತೃಪ್ತಿಯು

8 ಅಕ್ಕರಿಂ ಸ್ನಾನಗಳನರುಣೋದಯದಿ ಮಾಡುವುದು

ಅಕ್ಕರದಿ ಕೇಳಿದರೆ ಪೂರ್ವದಿ

ತಕ್ಕ ಕಥೆಯೊಂದುಂಟು ಪೇ1010

ಯುಕ್ತಿವಂತ ಕಿರಾತದೇಶದ ರಾಯನಿರುತಿರ್ದ

ನಾಮ ಧರ್ಮಾ೦ಗದನು ಧಾರ್ಮಿಕ

ಭೀಮ ವಿಕ್ರಮನವನ 11ಪತ್ನಿಯು11

12ಕಾಮಿನೀಮಣಿಯವಳ ನಾಮ 13ಸುತಧರ್ಮಿಯೆಂ14ಬವಳು14

ಭೂಮಿ1ಯ16ನು ಧರ್ಮದೊಳಗಾಳುವ16

ಪ್ರೇಮಿ ಸುತನರಸಿಂಗೆ!? ಜನಿಸಿದ

ಹೇಮನೆಂಬಭಿಧಾನ18 ಸಂಸ್ಕಾ18ರಗಳ 19ಮಾಡಿದನು19

ಸುತರಿಗೆತೋರಿದುದೈ 2೦ದುವರುಷಕೆ

ಮತಿಯು ಜಾತಿ 21 ಸ್ಮರಣೆ1 ಪುಟ್ಟಿತು

ಸತತ ಶಿವಭಕ್ತಿಯಲಿ22 ಕಳಿದನು ಕಾಲವನು ಹೇಮ

ಅತಿಶಯದ ಭಕ್ತಿಯಲಿ ಬಾಲಕ

ನಿತರಬುದ್ದಿಯ ಬಿಟ್ಟು ಶಿಲೆಯನು

ಪ್ರತಿಮೆಯಂದದಲಿಟ್ಟು 28ಕಂಡುದನದಕೆ , ಪೂಜಿಸುವ

1 ನದಿಯೆನೆ ( ಕ) 2. ದಾ ಪಾವನದ ನಾಮವು( ಸ) 3 ಚಂದದರುಣೋದಯದ ವೇಳದಿ( )


4 ಒಂದಿದ ವ್ಯತಿಪಾತಯೋಗ( ಕ) 5 ವೃದ ಸಂಕ್ರಮಣದಲಿ ಗಾಣದಿ ಪಿತೃದಿನದಿ ( ರ).

6 ದಾ ( ) 7 ತುಲದಿ( ಸ) 8 ಭಕ್ತಿಯಲಿ ಪಿತೃಶ್ರಾದ್ಧ ಮಾಳ್ವುದು ಚಕ್ರನದಿಯೊಳಗೆ (

ದಕೆ ( ರ) 10 ಳುವೆ ( ) 11 ಸತಿಯಳು ( 7) 12 ಭಾ ( ರ) 13 ಸ ( ಕ) 14 ದಿಹುದು ( 1)


15 ಪ (ರ) 16 ದಲಿ ಆಳಿದ ( ) 17 ಪುತ್ರನು ಅವಗೆ (ಗ) 18 ಸಾ (ಕ) 19 ಡಿ (1)
20 ನು ಜನಿಸಿದ ( ಕ) 21 ಯಸತಿಯು ( 1) 22 ಯೋಳು (7) 23 ಕೊಂಡದನವನು ( 7)
೨೮೭
- ನಲವತ್ತೆರಡನೆಯ ಸಂಧಿ

ತಂದೆ ತಾಯ್ಕ ಳು ಕಂಡು ನಲಿದರು

ಒಂದುದಿನದಲಿ ಕಣ್ವಮುನಿಪತಿ

ಬಂದನಲ್ಲಿಗೆ ಭಸ್ಮರುದ್ರಾಕ್ಷೆಗಳ ಭೂಷಣದಿ


ನಿಂದು ರಾಯರನು ನವಿಸಿ ಕಣ್ಮನ

ತಂದು ಕೂರಿಸಿ ಬಹಳ ಪೂಜಿಸಿ


೧೬
ಕಂದನಿರವನು ನೋಡುತಿತೆಂದನು ಮುನಿಯೊಳಾ ರಾಯತಿ

ಬಾಲನಾದರು “ ಚಂದ್ರಚೂಡನ

ಮೇಲಣತಿಭಕ್ತಿಯಲಿ ಪೂಜಿಪ

' ಹಾಲು ಬೆಣ್ಣೆಯ ಹಣ್ಣು ಹಂಪಲನೆಲ್ಲ ವರ್ಜಿಸುವ

ಹೇಳಬೇಕೀ ಮಹಿಮೆಯೆಂತೆನೆ

ಶೂಲಿಯನು ಧ್ಯಾನಿಸುತ ನುಡಿದನು

ಕೇಳು ಪೂರ್ವದಲಿವನು ನಮಶ್ರವ ಸಮೀಪದಲಿ ೧೭

ಚಕ್ರನದಿಯಿಹ ದಡದಿ ಬ್ರಾಹ್ಮನು

ನಕ್ಕ ? ವಂತನು ಆಹಿತಾಗ್ನಿಯು |

ಭಕ್ತಿಯಲಿ ಹೋಮವನು ಮಾನುಗಾಲವೂ ಬಿಡದೆ

ಅತ್ಯಧಿಕವಹ ಚೆಲ್ವ ಭಸ್ಮವ

10ನೆ ತಂದಂಗಣದಲಿಟ್ಟನು10

ಹರಿಹ 11ವರ ಚಕ್ರನದಿಗವ11 ಸ್ಥಾನಕೈದಿದನು OOS

ಕಾರ್ತಿಕದ ಮಾಸದಲಿ ಚಕ್ರದ



ತೀರ್ಥ ನದಿಯೊಳು12 ಸ್ನಾನವೆಸಗಿದ

ನಾಂತು13 ಕಲಶವ 14ಗೃಹದಿ ಜಪಹೋಮಗಳ ಮಾಡಿಸಿದ14

15ಅರ್ತಿಯಿಂದೀಶ್ವರನ ಪೂಜಿಸಿ

1ಪ್ರಾರ್ಥಿಸುತ16 ನಿರ್ಮಾಲ್ಯಜಲವನು

17ಪತ್ನಿ ತಂದಾ ಶುದ್ದದೇಹದಿ ? ಹೊರಗೆ ಚೆಲ್ಲಿದಳು ೧೯

1 ವ ( 1) 2 ಪೀಠದಿ ಕುಳ್ಳಿರಿಸಿ ನಲವಿಂದ ( ಗ) 3 ತಿಂತೆಂದ ( 1) 4 ಶಿವನ ನುತಿಸುವ


ಲೀಲೆಂ ( ಕ) 5 ಮೇಲಣರಿಯದೆ ಕ್ಷೀರ ಮಾನವ ಸಹಿತ ವರ್ಜಿಪನು ( ) 6 ತೀರದಲಿ

ಬ್ರಾಹ್ಮಣ ( 1) 7 ಕುವಾಂ ( ಕ) 8 ತ್ರಯದೊಳಗೆ ( ರ ) 9 ಯುಕ್ತಿವಂತನು ಕಂಡು( ರ) 10 ನ

ಧಿಕವಾಗಿರಲು ತೆಗೆದನು ( 7) 11 ಅಂಗಣದಲಿಟ್ಟನು ( ಕ) 12 ಯಲಿ( 1) 13 ( 1) 14 ಪಿಡಿದು


ಬಂದನು ಗೃಹದಿ ಜಪಿಸಿದನು ( ರ) 15 ಪ್ರಾರ್ಥಿಸುತಲೀ ( ) ! 6 ಅರ್ತಿಯಲಿ ( ಕ) 17 ಆತ

ನರಸಿಯು ಕೊಂಡುಹೋದಳು ( )
೨೮೮
ಸಹ್ಯಾದ್ರಿ ಖಂ

ಕುಂಡಭಸ್ಮದಿ ಶೀತಭಯದಿಂ

ದಂಡಿಸಿದ್ದುದು ಶ್ವಾನನದರೊಳು

ಮಂಡೆಯಲಿ ಚೆಲ್ಲಿದಳು ' ಸತಿ ನಿರ್ಮಾಲ್ಯದುದಕವನು

ಚಂಡಿಯಾಗಲು 'ಕೊಡಹಿಪೋದಂದು

ಕಂಡು ಕಾಮಿನಿಕೋಪಭರದಲಿ

ದಂಡದಲಿ ಪ್ರಹರಿಸಿ ಬಡಿಯಲು ನದಿಯ ಹಾರಿದಂದು - ೨೦

ಮೊಸಳೆ ನುಂಗಿತು ಶ್ವಾನನಾಕ್ಷಣ

ಎಸೆವ ನದಿಯೊಳು 'ಮೃತಿಯ ಪಡೆದುದು

ಕುಸುಮರಥದಲಿ ಕೊಂಡುಪೋದರು 'ಶೈವುನೀಪುರಿಗೆ?

ನಸುನಗುತ 8 ಅಂತಕನು ನುಡಿದನು

ಕುಶಲವಾದುದು ಕುಂಡಭಸ್ಮದಿ

ಶಶಿಮುಖಿಯು ನಿರ್ಮಲ್ಯ ಜಲವನು ಸುರಿಯೆ ನಿನಗಂದು

ಸೋಕಿರುವ ಮಹಿಮೆಯಲಿ ಸುಕೃತದ

10ಲೀ10ಕಕಾಲದಿ ಚಕ್ರನದಿ11ಯೊಳು11

1212ಕಪಾವನ ಮಾಸ ಕಾರ್ತಿಕದಲ್ಲಿ ಮೃತಿಯಾದೆ

ಸಾಕು ನಿನಗೀ ಪುಣ್ಯಫಲವಿ

ಸ್ನೇಕೆ ಚಿಂತಿಸಬೇಡ ಧರೆಯೊಳು

ಶ್ರೀಕರನು ೨೨
ಧರ್ಮಾಂಗ13ದನುಯೆಂಬರಸಿನಲಿ ಜನಿಸು13

ವರುಷವೈದಕೆ 1(ಪೂರ್ವಜನ್ಮದ

14ರಣೆ ಬರುವುದು 16ಶಿವನ15 ಪೂಜೆಯ

16ನಿರುತ16ಮಾಡುವೆ 17 ಚಕ್ರ 17ನದಿಯೊಳು ಮಾಸ ಕಾರ್ತಿಕದಿ

18ವಿರಚಿಸುತ ಸ್ನಾನವನು18 ರಾಜ್ಯದ

ಸಿರಿಯನನುಭವಿಸುತ್ತ ಕಡೆಯಲಿ

ಹರನ 19 ಸಾಲೋಕ್ಯವನ್ನು ಪಡೆದಪೆ ಪೋಗುನೀನೆಂದ19

1 ದಲಿ ( ಕ) 2 ಅಂ ( ) 3 ನಿರ್ವಲೋದಕವನವಳು ( 1) 4 ಎದ್ದು ( ರ) 5

ರಿಸಿದಲ್ಲಿ ನದಿಗೆ ( ಗ) 6 ಮುಕ್ತಿ ( ರ) 7 ಯಮನ ಷಟ್ಟಣಕೆ (ಗ 8 ಲc ( ) ೨ ವುದಾ


ಸುಕೃತವು ( ) i೦ ಏ ( 7) 11 ಯಲಿ ( ) 12 ಏ ( ೪) 13 ದಾಖ್ಯನ ಸುತನು ನೀನಾಗಿ ( )

14 # (1) 15 ಹರನ ( ರ) 16 ನೊಲಿದು ( ರ) 17 ಹರಿವಜಲವಾ ಚಕ್ರ ( 1) 18 ನಿರು


ಸ್ನಾನವ ಮಾಡಿ ( ರ) 19 ಲೋಕವ ಪಡೆವೆ ಪೋಗೆಂದಂತಕನು ನುಡಿದ ( ) .
೨೮೯
ನಲವತ್ತೆರಡನೆಯ ಸಂಧಿ

ಶ್ವಾನಗೀ ಪರಿ ಯಮನು ನುಡಿದನು

ತಾನು ನಿನ್ನಲಿ ಬಂದು ಜನಿಸಿದ

ನೀ ನಿಧಾನವನಾರು ಬಲ್ಲರು ಕರ್ಮಗತಿಗಹನ

ನೀನುಕೇಳಿದ ಮಾತಿಗುತ್ತರ

ವೈನವಿದು ತಿಳಿಯಂದು ನಡೆದನು

ಮೌನಿವರ್ಯನು ಕಣ್ವಮುನಿಪತಿ ತನ್ನಿಜಾಶ್ರಮಕೆ |

ಬಳಿಕ ಸತಿ ಸುತ ಭತ್ಯ ವಾಹನ

ದೋಲವಿನಲಿ ಧರ್ಮಾಂಗದನು ತಾ ?

ತಿಳಿದು ಮಹಿಮೆಯ ಚಕ್ರನದಿಯೊಳು ಸ್ನಾನಕೆಂದೆನುತ

ಹಲವು ಪಯಣದ ಮೇಲೆ ಬಂದನು

ಚೆಲುವ ಕ್ಷೇತ್ರಗಳಲ್ಲಿ ಸೇವಿಸಿ

ಬಳಿ1೦810 ಬಂದನು ಸಹ್ಯಪರ್ವತ ಚಕ್ರನದಿಯೆಡೆಗೆ ೨೫

ಅಲ್ಲಿ ಸ್ನಾನವ ಮಾಡಿ ಶಿವನನರಿ

11ಬಿಲ್ವಪತ್ರಾದಿಯೊಳು ಪೂಜಿಸು

ತೆಲ್ಲವರು ಸೇವಿಸಲು11 ಕಾರ್ತಿಕಮಾಸ 12ಬರಲಾಗ12

13ಸಲ್ಲಲಿತ13 ಬ್ರಾಹೀಮುಹೂರ್ತದಿ

ನಿಲ್ಲದೇ ಸ್ನಾನವನ್ನು ತಿಂಗಳು

ಪಲ್ಲಟಿಸುವಂತನಕ ಮಾಡಿದರಧಿಕ ಭಕ್ತಿಯಲಿ

ಇನಿತು ಪರಿಯಲಿ ರಾಜ್ಯಭೋಗವ

ನನುಭವಿಸಿ ಬಹುಗಾಲ ತುದಿಯಲಿ

ಜನನಿ ಜನಕರು ಸಹಿತ ಗಾಣಾಪ14ತ್ಯ14ವನು ಪಡೆದು

ಮನವುಥಾರಿಯಪದವ 15ಪಡೆದರು

ಜನಜನಿತವೀ ಚಕ್ರ ನದಿಯೊಳು

ಮನುಜರಿಗೆ ಫಲಸಿದ್ದಿ ಜಾನ್ಮವುಮೋಕ್ಷಸಾಧನವು

1 ಪೇಳ ಪ್ರ (6) 2 ಮಾಣ ( ) 3 ಪದ್ದತಿಯು (ಕ) 4 ಆವ ನುಡಿಯೆ ವಿವರವ ( 1)

. 5 wಯಾ (1) 6 ಮೃತ್ಯು (ಕ) 7 ದಾಖ್ಯನು ( 7) 8 ಯಲಿ( ಗ) 9 ಳನ್ನು ( ಗ) 10 ಗೆ (ಕ

11 ಸಲ್ಲಲಿತ ಭಕ್ತಿಯೊಳು ಪೊಜಿಸೆ ಚೆಲ್ವ ( ಗ) 12 ಬಂದುದು ಚಕ್ರನದಿಯೊಳಗೆ ( 7) 13 ಎಲ್ಲ


ವರು ( 1) 14 ತಿತ್ವ ( ಕ) 15 ಸಾರ್ದ ( 1)
19
೨೦
ಸಹ್ಯಾದ್ರಿ ಖಂಡ

ಮರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೮
ನಲವತ್ತಮೂರನೆಯ ಸಂಧಿ

- ಪಲ್ಲ : ಶಿವನು ವಿಚ್ಛೇಶ್ವರನ ಶಪಿಸಲು

ಭುವನದಲಿ ವಾರಾಹಿನದಿಯಲಿ

' ವಿವಿಧ ಸೇವೆಗಳಿಂದ ಶಾಪಕೆ ಮೋಕ್ಷವನ್ನು ಪಡೆದ

ಸೂತ ನುಡಿದನು ಪುಣ್ಯತಮವಿದು

ಪೂರ್ತವಹ ವಾರಾಹಿ ನದಿಯಲಿ

ಭೂತನಾಥನ ಶಾಪವಳಿದುದು ಗಜವದನಗೆನಲು

ಕೌತುಕವ ಕೇಳಿದರು ಮುನಿಗಳು

ಯಾತಕಾ ಗಣಪತಿಗೆ ಶಾಪವು

' ಈ ಸ್ಥಳದಿ ಮೋಕ್ಷವನ್ನು ಪಡೆದಿಹುದೆಂತು ತಿಳುಹೆನಲಂ?

ಮುನಿಗಳಿಗೆ ಹೇಳಿದನು ಸೂತನು

ಅನಿಮಿಷರು ಪೂರ್ವದಲಿ ಚಿಂತಿಸಿ

ಎನಿತು ಕಾರ್ಯವ ನೆಗಳಲೆಮಗದು ವಿಘ್ನ ' ಪುಟ್ಟುತಿದೆ

' ಮನುಜಲೋಕದಿ ಯಜ್ಞಕರ್ಮಗ

10೮1೦ನುನಯದಿ ಸಂಪೂರ್ಣವಾಹರೆ

ಮನಮಥಾರಿಯ ಬೇಡಿಕೊಂಬೆವೆನು ಗಮಿಸಿದರು

ಬಂದುಕೈಲಾಸ11ಕ್ಕೆ11 ಶಂಕರ

ಗಂದುಬಿಸಿ ನಸುನಗು
ತಿಂದುಮುಖಿ 12 ಪಾರ್ವತಿಯ ನೋಡುತ ಮನದಿ ಭಾವಿಸಲರಿ

ಸುಂದರಾಂಗನು ಪೃಥ್ವಿ ಜಲ ಶಿಖಿ |

13ಹೊಂದಿ ವಾಯಾ 13 ಕಾಶದಂದದಿ

14ನಿಂದನಿದಿರಲಿ14ಕೋಟಿಮನ್ಮಥ16ಗಧಿಕ ಚೆಲುವಿನಲಿ15

- 1 ಹಗ) 2 ನವವಿಧದ ಭಕ್ತಿಯಲಿ ( ಕ) 3 ಪೇಳಿದಪುಣ್ಯ ಕಥೆಯಿದು ( ರ) 4 ವಾರಾ


ಹೀಯ ನದಿಯಿದು ( ರ) 5 ದಿ ( ಗು) 6 ಕೈ ( 1) 7 ಕೈತವದ ಮಹಿಮೆಯನು ವಿಸ್ತರಿಸೆಂದು
ಕೇಳಿದನು ( ರ) 8 ಲೆವೆಮಗಾ ( ರ) 9 ಮುನಿಗಳಿಗೆ ಯಜ್ಞಾದಿಕರ್ಮವು ( ರ ) 10 ಅ ( 1)

11 ದಲಿ ( ಗ) 12 ತಾಪತಿ (ಕ ) 13 ಇದ್ರವಾಯು ಪ್ರ ( ಗ) 14 ಬಂದು ನಿರದನು (1 )

15 ನಂತೆ ಲಾವಣ್ಯ (1)


೨೯೨
ಸಹ್ಯಾದ್ರಿ ಖಂಡ

ಇವನ ಕಾಣುತ ಮರುಳುಗೊಂಡರು

ದಿವಿಜಸತಿಯರು ಗೌರಿ ಮೊದಲಾ

ದವರು ಕಾಣುತ ರುದ್ರ ಖತಿಯಲಿ ಶಪಿಸಿದನು ಮುಳಿದು

ಯುವತಿಯರಮೋಹಿಸಲುಚೆಲುವನು

ಭುವನ ಭೀಕರ ಗಜದ ಮುಖದಲಿ

ಹವಣಳಿದುಉದರವು ಮಹೋನ್ನತವಾಗಿ ಬರಲೆಂದು

ಇನಿತುಕೋತಿಪಿಸ್ತೆ ರುದ್ರಕಾಯದಿ

ಜನಿಸಿದುದು ಬೆವರುಗಳ ಬಿಂದುಗ

ಕಳ್ಳನಿತು ಮಂದಿ ವಿನಾಯಕರು ನಿಂದಿದರು? ಬೆವರಿನಲಿ

ತನುವಿನಲಿ ಮರ್ಕೋಟಿಯಾಯ್ಕೆಂ

ದೆನಿಪ ಶಂಕೆಯ ರೋಮಕೂಪದಿ

ತನತನಗೆ ಶಸ್ತ್ರಾಸ್ತ್ರ ನೀಲಾಂಜನದ ಕಾಯದಲಿ

ಭುವನ ತಲ್ಲಣಿಸಿದುದು ಬೆದರುತ

ದಿವಿಜರಿದು ವಿಪರೀತವಾದುದು

ಶಿವನ ಕೋಪದಿ ನಮ್ಮ ಕಾರ್ಯಗಳೆಂದು ಚಿಂತಿಸಲು

ಅವರೆಡೆಗೆ ಪರಮೇಷ್ಠಿ10 ಬಂದನು

11ನೆವನ11 ರಾಕ್ಷಸಗಣ12ರ ಶಿಕ್ಷಿಸ12

13©13ವರ ನಿರ್ಮಿಸಿದನು ಕೃಪಾಳುವು ಬೆದರಬೇ16ಡೆಂದ14

ಎನುತ ದಿವಿಜರು ಸಹಿತ 16ನು15ತಿಸಲು

16ಧನಪತಿಯಸಖ ದಯದಿ ನುಡಿದನು

ವಿನಯದಲಿ ವಿಚ್ಛೇಶ ಬಾರೆ ನಿನ್ನ ಗಣ17ರಿವರು!?

ಅನಿಮಿಷರು ರಾಕ್ಷಸರು ಮುನಿಗಳು

ಮನುಜರಿಗೆ ಕಾರ್ಯಗಳ ವಿಘ್ನುವ

18ಸನವರಿತು ಪರಿಹರಿಸು ನಿನ್ನನು ಪ್ರಾರ್ಥಿಸುವರವರು18 #

1 ಸುವ( ) 2 ವುದು (ಕ) 3 ಪದಿ( ಸ) 4 ಕೋಪದಿ(ಕ) 5 ವು ( 1) 6 ಅ ( 1) 7 ರಲು ( 1)


8 ರರ್ಧಕೋಟಿಯ ಘನತರದ ರೋಮಗಳು ( 1) 9 ಸಿ ( ಗ) 10 ರ ಬಳಿಕ ಬ್ರಹ್ಮ ( 1)

11 ಇವರು (6) 12 ದ ಶಿಕ್ಷೆಗೆ ( ಕ) 13 ಇ ( ) 14 ಡೆನುತ (*) 15 ನ್ನು ( ರ) 16 ಮನು

ಮಥಾರಿಯು ಬಳಿಕ (ಶ) 17 ರಿಂದು ( ಸ) 18 ಮನದಿ ಮಾಡಿದೆ ಮಾಸ ಕಾರ್ತಿಕದಲ್ಲಿ ಮೃತಿ

# ೭ ನೆಯ ಪದ್ಯದ ಬಳಿಕ ಗ ಪ್ರತಿಯಲ್ಲಿ ಈ ಪಂಕ್ತಿಗಳಿವೆ. ಸಾಕು ನಿನಗೀ ಪುಣ್ಯಫಲವಿ |

ಸ್ನೇಕೆ ಚಿಂತಿಸಬೇಡ ಧರೆಯೊಳು! ಶ್ರೀ ಕರನು ಧರ್ಮಾಂಗದಾಖ್ಯನ ತೊಡರ ಪರಿಹರಿಸು


ora
ನಲವತ್ತಮೂರನೆಯ ಸಂಧಿ

ಕೂರಗಣ ರಿವರೊಡನೆ' ನೀನಿರು

ಕಾರ್ಯದಾರಂಭದಲಿ ವೇದದಿ

ಭೂರಿಯಜ್ಞದಿ ಧನದಿ ಧಾನ್ಯದಿ ಸರ್ವದಾದಿಯಲಿ

ಮಾರಿ ನಿನ್ನನು ನಡೆದರಳಿವುದು

ಬಾರಯಾತಿಗಣರ ನಾಯಕ

ಸಾರೆನಲು ಪಟ್ಟಾಭಿಷೇಕವ ಸುರರು ರಚಿಸಿದರು

ಪಟ್ಟದಭಿಷೇಕದಲಿ ಗಣರೆಡ

' ನ? ಟ್ಟಹಾಸದಿ ಗಣಪ ಮೆರೆದನು

ಸೃಷ್ಟಿಪಾಲಕ ಗಣಪ ಗಜಮುಖನೆನುತ ಹೊಗಳಿದರು

ತಟ್ಟನಾ ಗಜಮುಖನು ಗೌರಿಗೆ

ಪಟ್ಟಭದ್ರನು ನವಿರಿಸಿ ನುಡಿದನು

ಸಿಟ್ಟಿನಲಿ ಪಿತನಿಂದ ಶಾಪದಿ ವಿಕಳ ನಾನಾದೆ |

ಶಾಪಮೋಕ್ಷವ ಪೇಳಬೇಕೆನೆ

ಪಾಪವಿರಹಿ ಭವಾನಿ10 ನುಡಿದಳು

ಪೋಪುದಾ ವಾರಾಹಿ ನದಿಯಲಿ11 ಸ್ನಾನವನು ಮಾಡು

ಈ ಪರಿಯ ದಿವ್ಯಾಂಗವುದು .

ತಪಗೊಳದಿರು ಪೋಗುನೀನೆ12ನ12

13ಲಾ ಪಥದತಂದ ವರಹಾನದಿಯ13 ಸೇವಿಸಿದ

ದಿನದಿನವು14 ನದಿಯೊಳಗೆ ಸ್ಥಾನವು

ಮನದಿ ಶಿವನನು ಧ್ಯಾನಿಸುತ್ತಿರೆ

ತನಗೆ15ತಾ ಸೌಂದರ್ಯ15ವಾದುದು ಬಹಳಕಾಲದಲಿ

ಇನಿತು 16ಗಾಣಾಪತ್ಯ 16ಪದವಿಯ

ನನುವಿನಿಂ 17ಚ17ತುರ್ಥಿಯಲಿ ಪಡೆದನು

ದಿನಗಳೊಳು ಚತುರ್ಥಿಯೊಳು ಸಿದ್ದಿ ಯು18 ಸರ್ವ ಮನುಜರಿಗೆ

_ 1 ರನುಕೂಡಿ ( 1) 2 ಆ ( 1) 3 ನಡೆದರೆ ನೀನು ಅಳಿಪುದು ( ) 4 ಯಿನ್ನಿ ( 1)


5 ಕವ ( ಕ) 6 ಸಹ ( 7) 7 ಅ (1) 8 ನನ್ನ ಶಾಪಿಸೆ ( 1) 9 ರಹಿತೆ ( ) 10 ನೆ ( 6)

11 ಯೋಳು ( ) 12 ನೆ ( ರ) 13 ತಾ ಪರಿವ ವಾರಾಹಿ ನದಿಯನು ಬಂದು ( ) 14 ದಿ ( )


15 ಸುಂದರಕಾಯ ( ) 16 ಪರಿಯಲಿ ಗಣಪ ( 1) 17 ಚಾ ( ರ) 18 ದೊಳಗೆ ಶಿಥಿಲ

ಪಾಪವು ( 1)
S9
ಸಹ್ಯಾದ್ರಿ ಖಂ

' ಚತುರ್ಥಿಯಲಿ ಗಣಪತಿಯ ಪೂಜಿಸಿ

ಮಿತದಿ ತಿಲದನ್ನವನು ಭುಂಜಿಸೆ

ಇತರ ವಿಘ್ನಗಳೆಲ್ಲ ನಾಶವುಕಾರ್ಯಸಿದ್ದಿ ಪುದು

ವ್ಯಥೆಯ ಚಿಂತೆಯ ಬಿಟ್ಟು ಸರ್ವರು

ಕಥೆಯನಿದ ಕೇಳಿದರೆ ಗಣಪತಿ

ಯಾತಿಶಯದ ಫಲವೀವನವರಿಗೆ ಬಹಳ ಸಂತಸದಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಸುತಿಥಿ ( ) 2 ಇತರ (7)


ನಲವತ್ತ ನಾಲ್ಕನೆಯ ಸಂಧಿ

ಪಲ್ಲ : ಖಳರು ಖರ ರಟ್ಟರನು ಕೊಲುವರೆ

ಚೆಲುವ ಪಂಚಬ್ರಹ್ಮರೂಪರು

ನೆಲಸಿದರು ' ಶಂಕರನರಾಯಣರೇಕರೂಪದಲಿ1

ಕೇಳಿರೆ ಮುನಿಸಿನಿಕರ ಷಣ್ಮುಖ

ಪೇಳಿದಂದದಿ ನಿಮಗೆ ತಿಳುಹುವೆ

ಖಳ ಜಂಭಾಸುರನ ಸುತ ಖರ ರಟ್ಟರೆಂಬವರು

ಬೀಳುಗೆಡಹಿದ ಶಕ್ರ ಜಂಭನ

“ ಬಾಲಕರು ಖರ ರಟ್ಟರೆಂಬರು

ಗೀಳಿಡಲು ಸಂತೈಸಿ ಮಂತ್ರಿ ಕರಾಳ ಕರೆದೊಯು

ತನ್ನ ಮನೆಯೊಳಗಿವರ ಸಲಹಿದ

ಉನ್ನತದ ಸಹ್ಯಾದ್ರಿಗುಹೆಯಲಿ

ಸಣ್ಣವರಿಗಾ ಮಂತ್ರಿ ನುಡಿದನು ಬಹಳ 'ಗೋಪ್ಯ' ದಲಿ

ನಿಮ್ಮ ತಂದೆಯು ಜಂಭ ಬಲ್ಲಿದ

ನನ್ನು ಕೊಂದನು ಶಕ್ರ ಸ್ವರ್ಗದ

10ಲುಣ್ಣು ವನು ಸಾಮ್ರಾಜ್ಯಭೋಗವ ಬಹಳ ಬಲದಿಂದ

ಮನುಜರೊಳುಮೊದಲಾಗಿ ತಂದೆಯ

ಧನವ ರಾಜ್ಯವ ಪರರಿಗೀಯರು

ಇನಿತು ಬಲ್ಲಿದ ಜಂಭರಾಕ್ಷಸನವನ ಸುತರಾಗಿ

ಮನದ ಭಯಗಳು ನಿಮಗೆ ಸಲ್ಲದು

ನೆನೆದೆ ನಿಮಗೊಂ11ದ್ಯುಕ್ತಿಯುಂಟದ

ನಿ1212ಗೆ ಪೇಳುವೆ ಸಹ್ಯಪರ್ವತಗುಹೆಯೊಳಗೆ ತಪಿಸಿ11


೩ :

1 ಏಕದಲಿ ಶಂಕರನರಯಣರು ನಲಿದು ( 1) 2 ಗಳಿರ ( 1) 3 ಹಲು ( 1) 4 ತಾಳಿ

ಭಯದಲಿ ಮಕ್ಕಳಿಬ್ಬರು (ರ) 5 ಮಂ (6) 6 ಳಕನು ಸಹಿತ ( ) 7 ತಾಪ ( 1) 8 (1)

9 ವ (ಗ) 10 ನು ( 1) 11 ದಕೊಂ (ರ) 12 ನ ( *) 13 ಸು (6)


ಸಹ್ಯಾದ್ರಿ ಖಂ

ಕ್ಷಿಪ್ರದಲಿ ಸಿದ್ದಿಯನು ಪಡೆವರೆ!

2ಇಪ್ಪುದಾ? ವಾರಾಹಿತೀರದಿ

'ತಪ್ಪದೇ ಶಂಕರನ ಭಜಿಸಲು ನಿಮಗೆ ಮೆಚ್ಚುವನು

ಗೋಪ್ಯವರವನುನೀವು ಕೇಳ್ವುದು

ಸುಪ್ರಸನ್ನತೆಯಾದ ಶಿವನನು

ತೋರ್ಪ ಪಂಚಬ್ರಹ್ಮರೂಪರು ಶಂಕರನು ಹರಿಯಲು

ದುರ್ಗಿ ಸಹಿತಲೆ ಮೂವರೀ ಪರಿ

ವರ್ಗಭೇದದಿ ಬೇರೆತೋರ್ಪರು

ಸ್ವರ್ಗದಂತ್ಯದಿ ಪ್ರಳಯಕಾಲಕೆ ಒಂದುರೂಪಹರು

ಭರ್ಗನಿಂದಂಶವನ್ನು ಪಡೆವುದು

ನಿರ್ಗಮಕೆ ಶಿವಭಕ್ತಿಯಿಂದಲೆ

ಸ್ವರ್ಗ ಮರ್ತ್ಯಾತಳವು ಸಹಿತಲೆ ನಿನಗೆ ಆದಪುದು

ಅದು ನಿಮಿತ್ಯವು ವರವ ನೀ ಪಡೆ

ತುದಿಗೆ ಒಂದೇರೂಪ1°ರಾದರೆ10

11ವಧೆಯ11 ನಮಗಾ ಮೂರ್ತಿಯಿಂದಲೆ ಬೇರೆ ಮೃತಿ 12ಬೇಡ

ಇದನು 18 ಶಿವನೊಳು ವರವlತಿ ಪಡೆದರೆ

ತುದಿ ತನಕ ಸಾವಿಲ್ಲ ಪೋಗೆನೆ

ಮುದದಿ ಬಂದರು ಖಳರು ವಾರಾ14ಹೀ ನದೀ ದಡಕೆ14

15ಉಣುವದಡುವದ ಬಿಟ್ಟು ಬಹುದಿನ15

16ಒಣಗಿ16 ಕಾಷ್ಠದ ತೆರದಿ 17ಭಜಿ17ಸಲು

ಮನದಿ ಶಂಕರ ಮೆಚ್ಚಿ ಬಂದನು ಬಾಲಶಶಿಮೌಳಿ

ಕಣಂದೆರೆದು ನಮಿಸಿದರು ಹೊಗಳುತ

ಮನದಣಿಯೆ 18 ತಿರುತಿರುಗಿ ನಮಿಸುತ18

ಚಿನುಮಯಾತ್ಮ19ನನೊಲಿಸಿ19 ನುಡಿದರು20 ವಾಯೆಗೊಳಗಾಗ

_1 ದಪ (ಕ) 2 ತಪ್ಪದೈ ( ) 3 ಇ (6) 4 ನು (ಕ) 5 ಪಾಗಿ ( ) 6 ನಲಿ


ಶಾಪ ( ರ) 7 ಶ ( 7) 8 ರ್ತ್ಯವು ಅಹಳ ಬರುವುದು ಮೊದಲಿನಂದದಲಿ ( ಕ) 9 ( 1)
10 ವಾದಡೆ ( 0) 11 ಒಡೆಯ ( ಕ) 12 ಇಲ್ಲ ( ಕ) 13 ಪಾಲಿಪುದೆಂದು ( ಕ) 10 ಓಯಸುತ

ದಲಿ ( 1) 15 ಒಣಗಿದರು ಬಹುಕಾಲ ತನದಲಿ ( ) 16 ದಣಿದು ( 1) 17 ಜಪಿ (1 )

18 ನವಿ: ಸಿದರು ಪುನರಪಿ ( 1) 19 ಕಗೊಲಿದು ( ) 20 ನು ( 1)


೨೭
ನಲವತ್ತನಾಲ್ಕನೆಯ ಸಂಧಿ

ದೇವ ಪಂಚಬ್ರಹ್ಮರೂಪರು

1ನೀವು ಹರಿ ಸಹ ಒಂದುಗೂಡಲು

ಸಾವು ನಮಗದರಿಂದಲಲ್ಲದೆ ಬೇರೆ ಮೃತಿಯಿಲ್ಲ

ಈವುದೀ ವರವೆನಲು ಕೊಟ್ಟನು

ದೇವನಂತರ್ಧಾನವಾದನು

ಕೇವಲದ ಸಂತಸದಿ ಖರ ರಟ್ಟರುಗಿತಂದು

ಮಂತ್ರಿಗಿದನೆಲ್ಲವನು ಪೇಳಲು

ಸಂತಸದಿ ಪೇಳಿದ ಕರಾಳನು

“ ಮುಂತೆ ಮಾಡುವ ರಾಜಕಾರ್ಯಕೆ ಚಿಂತೆಬೇಡೆಂದು

ಕಂತುಹರನೊಲವಿಹುದು 'ತಂದೆಗೆ

ಅಂತ್ಯಕಾಲವ ತಂದ ಶಕ್ರನ |

ಪಂಥದಲಿ ಗೆಲಿದವನ ಸ್ವರ್ಗವ ವಶವ ಮಾಡೆಂದ

ಎನಲುಕೊಪದಿ ಖರನು ರಟ್ಟನು

ಘನತರದ ರಾಕ್ಷಸರ ಬಲ ಸಹ

ಧ್ವನಿಯ ಭೇರಿಯ ರವಿಕೆ ಬ್ರಹ್ಮಾಂಡಗಳುವೊಡೆವಂತೆ

ಕನಲುವೈತರೆ ಖಳರ ಧಾಳಿಗೆ

ಮನದಿ ಯೋಚಿಸಿ ಶಕ್ರ ಮುಖ್ಯರು

ದನುಜ ಬಲ್ಲಿದ ಶಿವನ ವರದಲಿ 10ನಮ್ಮ ಜಯಿಸುವರು10

ಎಂದು ತನ್ನೊಳು ತಿಳಿದು ಸ್ವರ್ಗವ

ನಂದು ಬಿಟ್ಟೋಡಿದರು 11ಖರ ಬಲ11

ಬಂದು ಠಾಣ್ಯವ ಹಾಕಿ ಭೂಮಿಗೆ ತಿರುಗಿ ಬಹುಪರ

ಕೊಂದು ರಾಜ್ಯವ ಕೊಂಡು ವಿತಳ1212

ಬಂಧಿಸುತ ತಮ್ಮೊಳಗೆ ಕೊಂಡನು13

ನಿಂದು ಯಜ್ಞಾದಿಗಳ 14ಭಾ14ಗವನೆಲ್ಲ 15ಧ15ರಿಸಿದನು

1 ನಾ (7) 2 ಹರರೊಂದುರೂಪಿಲಿ ( ಗ) 3 ಬರುವದು ನಮಗೆ ಕರುಣಿಸು ( 1)

- 4 ದಿದ ನಮಗೆ ( 1) 5 ತಿಳುಹ (7) 6 ಚಿಂತೆಬೇಡಿನ್ನೆಂದು ಕರೆಸಿದ ನಿಖಳ ರಾಕ್ಷಸರ (7)

7 ಶುಕ್ರ ( 1) 8 ಲ್ಲಿ ( ಗ) ೨ ಭರ ( 1) 10 ಜಲಿ ಸಲಸದಳವು ( 7) 11 ದನುಜರು ( 1)

12 ದಿ (ಕ) 13 ಸಿದ ನಿಮಿಷಕ್ಕೆ ಕೊಂಡರು ( ಗ) 14 ಭೋ ( 7) 15 ವ (1)


೨೮ ಸಹ್ಯಾದ್ರಿ

ಕರೆದು ಖರ ರಟ್ಟರುಗಳೆಲ್ಲರ

ಧರೆಯೊಳಗೆ ನವಭಕ್ತಿಯಿಲ್ಲದ

ನರರ ಕೊಲುವೆನು ಲಿಂಗಪೂಜೆಯ ಮಾಡಿ ನೀವೆಂದು

ಪುರಹರನ ತಾನೊಲಿದು ಪೂಜಿಸಿ

ಪುರದಿ ಗಾವುದಿ ಬಂದ ಬಳಿಯಲಿ

ಹರನ ಲಿಂಗಪ್ರತಿಷ್ಠೆಯೆಸಗಿದ ಬಹಳ ದೇಶದಲಿ

ಎಲ್ಲವರು ಶಿವಭಕ್ತಿವಂತರು

ಬಲ್ಲಿದರು ಸೌಭಾಗ್ಯದೊಳಗಿರೆ ?

ನಿಲ್ಲುವರೆ ಠಾವಿಲ್ಲ ಋಷಿಗಳು ದಿವಿಜರಿಗೆ ಮಾತ್ರ

ತಲ್ಲಣಿಸಿ ತಮ್ಮೊಳಗೆ ಯೋಚಿಸಿ

ಖಲ್ಲದನವರತಿಳಿವ ಕಾಣದೆ

ಬಲ್ಲಿನದರೊಳಗವುನಿಪತಿ ತಿಳಿದು ಪೇಳಿದನು

ಶಿವನವರ ಶಿವಭಕ್ತನಾತನು

ಶಿವನು ಮೊದಲೇ ಕೊಲ್ಲ ಮಿಕ್ಕಿನ

ದಿವಿಜ ವಿಷ್ಣು ” ಬ್ರಹ್ಮ ಮುಖ್ಯರು ಜಯಿಸಲಸದಳವು

ಭವನವಾಕ್ಯವನೊಂದ ತಿಳಿದಿದೆ

ನವಿರಳದಿ ಹರಿಹರರು ಸಹಿತಲಿ

ನವದಿ ಪಂಚಬ್ರಹ್ಮರೂಪರು ಒಂದುಗೂಡಿದರೆ

ಖಳರು ಮಡಿವರು ವರವ ಬಲ್ಲೆನು

ನೆಲಸಿ ತಪದಲಿ ಪಂಚಬ್ರಹ್ಮರ

ಲಲಿತ ಹರಿಹರರೇಕವರ್ತಿಯ ಧ್ಯಾನಿಸಲು ತಪದಿ

ಬಳಿಕ ನಿಮ್ಮಿಷ್ಟಾರ್ಥಸಿದ್ದಿಯ

ನೋಲಿದು 10ತಾವೇ ಸಲಿಸಿ ಕೊಡುವರು10

ಸ್ಥಳವದಾವುದು ಕ್ಷಿಪ್ರಸಿದ್ದಿಗೆ ತಪವ ಚರಿಸುವರೆ

1 ಯಿಂದಲೆ ( ಕ) 2 ವಂತರು ( ಗ) 3 ರ ( 7) 4 ವನು ಅವರೊಳಗೆ ಒಬ್ಬನ

ಅಗಮುನಿ ( ) 5 ನ (*) 6 ಲವ ( 1) 7 ಷ್ಣುವು ( 7) 8 ರಿಗವನ ಕೊಲಲರಿದು

9 ರು ( ಕ) 10 ಏಕತ್ವದಲಿ ಕೊಡುವನು ( 1)
pr
ನಲವತ್ತನಾಲ್ಕನೆಯ ಸಂಧಿ

ಇಳೆಯೊಳಗೆ ಕ್ಷೇತ್ರಗಳನೆಲ್ಲವ

2ರೊಳಗೆ? ವಾರಾಹೀಯ ಸೀತಾ

ಚೆಲುವ ನದಿಗಳ ಮಧ್ಯ ರಾಷ್ಟ್ರವು ಕ್ಷಿಪ್ರಸಿದ್ದಿ ಕರ

ನೆಲಸುವೆವು ತಪಕೆಂದು ಬಂದರು

ಸುಲಭ ವಾರಾಹೀಯ ಉತ್ತರ

ನೆಲದಿಕೊಡಾಗಸ್ಯರಿಬ್ಬರು ತಪವ ತೊಡಗಿದರು

ಅದರ? ದಕ್ಷಿಣತೀರದೇಶದಿ

ಶಿಮುದದಿ ಮುನಿಮಾಂಡವ್ಯ ಮೂವರು

ನದಿಯ ವಾರಾಹಿಯ ಸುತೀರದಿ ತಪವಚರಿಸಿದರು

10ಮುದದಿ10 ಸೀತಾನದಿಯ ಉತ್ತರ

ಬದಿಯೊಳಗೆ ಜಮದಗ್ನಿ ರೋಮಶ

ರಧಿಕತಪವನು11 ತೊಡಗಿ ನಿಂದರು ಪಂಚಬ್ರಹ್ಮರನು.

1912 ತುರುಷ13113ನು ವಾ1414ದೇವನ

ನೊಪ್ಪಿ ಭಜಿಸಿದಕೊಡವನಿಪತಿ

ತಪ್ಪದಾಘೋರನನಂ ಸಂಕರುಷಣನಗಮನಿ

ತೋರ್ಪಸದ್ಯೋಜಾತಮೂರ್ತಿಯ

15ನಿಷ್ಪ ಪ್ರದ್ಯುಮ್ಮ 16ರ16ನು ಮಾಂಡವ್ಯ

11ರರ್ಪಿಸಿದರಾ ರಾಮದೇವನನೊಲಿದು17 ಜಮದಗ್ನಿ


೧೮

ರೋಮಶನು18 ಈಶಾನಮೂರ್ತಿಯ

ಸ್ವಾಮಿ ನಾರಾಯಣ1919 ಸಹಿತಲೆ

ಪ್ರೇಮದಲಿ ಭಜಿಸಿರ್ದರೀ 20 ಪರಿ 21ಪಂಚಬ್ರಹ್ಮಕದ ,

ನಾಮಗಳ ಹರಿಹರರ ಮೂರ್ತಿಯು

ನೇಮದಲಿ 22ವುನಿವರರು ಭಜಿಸಲು22

ಸೊಮವಾಗಿಹ ಸುರರು ಬಂದರು ಸತ್ಯಲೋಕಕ್ಕೆ


೧೯

1 ಳೊಳಧಿಕವು ( ಗ) 2 ಚೆಲುವ ( ಗ) 3 ಸಿತಾವರ ನದಿಯ ತನ್ಮಧ್ಯವಿಹ ( 7) 4 ಯಿದು( ರ)


5 ಹಿಯಲಿ ( ಕ) 6 ಸಿ ( ರ) 7 ಕೆ ( ಕ ) 8 ಬದಿಯೊಳಾ ಮಾಂಡವ್ಯ ಮುನಿಪತಿ ಬದಿಯಲಾe)

9 ತೀರದಿ ತಪವು ಮೂವರಿಗೆ ( ಕ) 10 ಬದಿಯ ( 1) 11 ದಲಿ ( ಕ) 12 ಸ ( ಕ) 13 ( 6)


14 ಸು ( ಕ) 15 ನಪ್ಪಿ ( 1) 16 ನ ( ) 17 ಕ್ಷಿಪ್ರದಿಂದನಿರುದ್ದ ವಾಮದೇವರನು ( ಕ)
18 ಮುನಿ ( ಕ) 19 ನು ( ೪) 20 ದರು ಈ ( ರ) 2 ! ಬ್ರಹ್ಮಪಂಚಕವ ( ರ) 22 ವರ ಬ್ರಹ್ಮ

ರುಷಿಗಳು ( 1)
೩೦೦ ಸಹ್ಯಾದ್ರಿ

ಕಮಲಜಗೆ ಖರ ರಟ್ಟ ಬಾಧೆಯ

ನಮರರುಸುರಲು ಬ್ರಹ್ಮ ಸಹಿತಲೆ

1ಕಮಲನಾಭನ ಬಳಿಗೆ ವೈಕುಂಠಕ್ಕೆ ತೆರಳಿದರು!

ಸುಮನಸರು ಸಹವಾಗಿ ವಿಷ್ಣುವು

ವಿಮಲಕೈಲಾಸಕ್ಕೆ ಬಂದರು

ತಮತಮಗೆ ಭಜಿಸಿದರು ಶಿವನನು ಬಾಹ್ಯದುಪವನದಿ ೨೦

ಇರಲು ನಂದೀಶ್ವರನು ಬಂದನು

ಕರಗಿ ಬಹುದಿನ ತಪವ ಚರಿಸುವ

ಪರಿಯದೇನನೆ ಬ್ರಹ್ಮ ಪೇಳಿದನಾತಗೀ ದೂರ

ಹರನ ದರುಶನವನ್ನು ಮಾಡಿಸಿ

ಸುರರ ಸಲಹೆಂದೆನಲು ಕರೆದನು

ತೆರಳಿದರು ಸುರರೆಲ್ಲ ನಂದೀಶ್ವರನ ಬಳಿವಿಡಿದು

ನಂದಿಬಿಸಿಕರೆಯೆನೆ

ಬಂದು ಬಾಗಿಲವೊಳಗೆ “ ಪೊಗಿಸಿದ

ತಂದು ನಿಲಿಸಲು ನಮಿಸಿ ಬಹುವಿಧದಿಂದ 7ನುತಿಸಿದರು

ವೃಂದಕಳಕಳವನ್ನು ನಿಲಿಸಿಯೇ

ಚಂದದಲಿ ವಿಧಿ ದೂರ ಪೇಳಿದ


೨೨
ಬಂದ ಸಂಕಟವನ್ನು ಲಾಲಿಸು ದೇವ ಚಿತೈಸು

ಜಂಭಸುತ ಖರ ರಟ್ಟ 10ರಿಬ್ಬ10ರು

ಶಂಭು ನಿಮ್ಮ11ಯ ವರದ ಬಲದಲಿ

ತುಂಬಿದರು ಮೂರ್ಲೋಕವೆಲ್ಲವ ವಶವ ಮಾಡಿದರು

ಉಂಬ12ರಜ್ಞಾ 12ದಿಗಳ ಭಾಗ1313

ಹಂಬಲೇ14 ಹ25ರ15ವಾಯು ದಿವಿಜ ನಿ

ತಂಬಿನಿಯರೊಳಗಾಗಿ16ಯವರರಿಗ16ವರ ಸೇವೆಗಳು

( 1 ವಿಮಲ ವೈಕುಂಠಕ್ಕೆ ತೆರಳಿದರತಿವಿಲಾಸದಲಿ ( 1) 2 ಬಹಳ ( 1) 3 ಸಲು (

4 ಒಮ್ಮೆ ( ) 5 ಸು ( ) 6 ಕರೆದನು ( ರ) 7 ನಮಿ ( 1) 8 ಮಾಣಿಸಿ ( ಗ) 9 ಬಿ ಸಿ

ದನು ( ) 10 ರೀರ್ವ ( 1) 11 « ( 7) 12 ರೈಯ ( ) 13 ದ (ಕ) 14 ಲೀ (7)

15 (6) 16 ಸುರರಿಗೆ ಅ ( ) .
LOG
ನಲವತ್ತನಾಲ್ಕನೆಯ ಸಂಧಿ

ಬಾಧೆಯಲಿ ಬಹುವಾಗಿ ನೊಂದೆವು

ನೀ ದಯಾಳುವು ನಮ್ಮ ಸಲಹುವ

ದಾದುರಾತ್ಮರ ಕೊಂದು ಪಾಲಿಸು ಬೇಗಯೆಂದೆನಲು

ಮಾಧವನ ಕಿವಿಯೊಳಗೆ ಶಂಕರ

ಬೋಧಿಸಿದ ನೀ ಪೋಗು ವೇಷವ

ನಾದಿಬೌದ್ಧರ ತೆರದಿ ನಾರದ ಸಹಿತ ಖರನೆಡೆಗೆ

ಖರಪುರದಿ ಚಾರ್ವಾಕ ಬೌದ್ಧರ

ತೆರದಿ ನಾನಾ ಕಪಟವಾಕ್ಯದಿ

ಪರಿಹರಿಸು ಶಿವಭಕ್ತಿವಂತರ ನಿಂದಿಸುತ ನೀನು

ಬೆರೆದುಬೋಧೆಗೆ ಜಾತಿಸಂಕರ

ದೊರಕಿ ' ವ್ಯಭಿಚಾರ' ದಲಿ ಸತಿಯರು

ಪುರುಷರೆರಡೇ ಜಾತಿಯಲ್ಲದೆ ಪಾಪವಿಲ್ಲೆಂದು ೨೫

ಈ ತೆರದಿ ನಾನಾ ಪ್ರಕಾರದಿ

ಪಾತಕವನವರಲ್ಲಿ ಪುಟ್ಟಿಸು

ಮಾತಿದೀಗೆನೆ ನಮಿಸಿ ಬಂದರು ಹರಿಯೊಡನೆ ಸುರರು

ವಾತದಮರರನೆಲ್ಲ ಕಳುಹಿದ

ಭ್ರಾಂತಿಯನ್ನು ಪುಟ್ಟಿಸುವ ತೆರದಲಿ

ನೂತನದ ವೇಷದಲಿ ಬ್ರಾಹ್ಮಯ ಕರೆದು 10ಪೋಗೆನಲು10 |


೨೬

11ಹರಿಯು ಜೈನರ11 ಗುರುಗಳಾದನು

ತರು12ಣ19 ಶಿಷ್ಯರ ತೆರದಿ ನಾರದ

ಮೆರೆವ ಜಿನಸಿದ್ಧಾಂತವಾಡುತ ಸುಂದರಾಂಗದಲಿ

1 ಲ ( 1) 2 ಯದಿ ಸಲಹುವುದು ನಮ್ಮನು ಆ ( 1) 3 ಎಂ ( 7) 4 ನಾರದ ಬೌದ್ಧ

ನೆಂಬಾ ತೆರದಿ ಇಬ್ಬರು ಖರನ ಪಟ್ಟಣಕೆ (1) 5 ಕವು (7) 6 ಯೆಲ್ಲವ ( 1) 7 ಜಾರತ್ವ ( 1)
8 ಯೆಂಬುದು ಪಾಪವನು ಮರೆಸಿ ( 1) ಶ್ರೀ ಹರಿಯು ಸುರರೊಡನೆ ( 7) 10 ಪೊರವರಿಟ್ಟು (1)
11 ಹಿರಿಯಜನರಾ (ಕ) 12 ಣಿ ( 1)
೩೦೨
ಸಹ್ಯಾದ್ರಿ

ಸ್ಮರಣೆ ಬೌದ್ಧನ ಚಾರುವಾಕನ

ಪರವಾ ಸರ್ವಜ್ಞ ಧರ್ಮರಾಜನು

ನಿರುತ ಭಗವಾನ್ ಸಮಂತಭದ್ರ ಮಾರ ಜಿಲ್ಲೋಕ*

ಎನುತ ಬೌದ್ಧನ ಹೆಸರ ಸ್ಮರಿಸುತ

ಜನರನೆಲ್ಲರ ಮರುಳು ಮಾಡುತ

ವನಿತೆಯರ ಸುಂದರದ ರೂಪದಿ ಬ್ರಾಹ್ಮ ಗಮಿಸಿದಳು

ತನಗೆ ಸಂಜ್ಞಾ ಎಂಬ ನಾಮದಿ

ತನುವ ನವಯೌವನದ ಸೊಬಗಿಲಿ

ಧನಿಯೊಳಗೆ ಪುಸ್ತಕವ ನೋಡುತ ಬೌದ್ದ ಶಾಸ್ತ್ರವನು

ವೃತ್ತಕಾಚದಾಗಜದ ಗಮನದಿ'

ನಿತ್ಯವಾಗಿಹ ಬುದ್ದಿರೂಪಿಣಿ?

ಅತ್ಯಧಿಕ ತಿಬೋಧಿಸಲು ಮರೆತರು ಶಿವನ ಭಕ್ತಿಯನು

ಅತ್ತಲೇ ಮನ' ವೆಳದು ಕೇಳರು

ವಿಸ್ತರಿಸಿ ಹರಿಯೆಲ್ಲ ಪೇಳಿದ

'ನುಮದ? ಸಿದ್ದಾಂತ ಬೌದ್ದವುಕೇಳಿ ಜನರೆಲ್ಲ

ಮನುಜರಾವಂಗದಲಿ ದೇಹವ

ನನುನಯದಿ ಸಂತೋಷಬಡುವುದು

ತನುವೆ ಬ್ರಹ್ಮವು ಬೇರೆ ಬ್ರಹ್ಮಗಳಿಲ್ಲ ಮಿಥ್ಯವದು?

ತನಗೆ ತಾನೇ ಹಿತವದಲ್ಲದೆ

ಮನಕೆ ಕಣlfದ11 ನಂಬಲಾಗದು

1²ಎನಿತು ಮನಸಾಭೀಷ್ಟ 18 ತೋರ್ಪುದು ಭೋಗಿಸುವುದ

1 ಗಜಗವನದಿಂದಲೆ ( ಕ) 2 ಪೆಯು ( ಗ) 3 ಮೋಹಿ( 1) 4 ವಾಗಿ (ರ) 5 ಯಲ್ಲಿ ( )

6 ಆನು ( ಕ) 7 ಉತ್ತಮವು ( ಕ) 8 ಬಿಡುವರು (ಕ) 9 ಹರಿಯ ಮಾತುಗಳೆಲ್ಲ ವಿಂಥೆಗಳು (

10 ನ (ಕ) 11 ದೆ (ಶ) 12 ಇನಿತು ಅಭಿಲಾಷೆಗಳು ( 7) 13 ವರೊಲಿದು ( )

* ಕ ಪ್ರತಿಯಲ್ಲಿ ೨೭ನೇ ಪದ್ಯದ ೫, ೬ ನೇ ಪಂಕ್ತಿಗಳಿಗೆ ಬದಲಾಗಿ ೨೮ನೇ ಪದ್ಯದ ೫, ೬ನೇ

ಪಂಕ್ತಿಗಳಿವೆ . ೨೮ ನೇ ಪದ್ಯದ ೧, ೨, ೩, ೪ ನೇ ಪಂಕ್ತಿಗಳಿಲ್ಲ .


ನಲವತ್ತನಾಲ್ಕನೆಯ ಸಂಧಿ

ದೇಹ'ಕಾವಳು1 ಬಯಕೆಯವಳನು

ಮೋಹಿಸುವುದೇ ಸುಲಭಮಾರ್ಗವು

ಸಾಹಸದ ಪುರುಷರಿಗೆ ಸತಿಯರು ಸಹಜ ಪದ್ದತಿಯು

' ಈ ಹಲವು ಪ್ರಾಣಿಗಳ ಭುಂಜಿಸೆ

ಸಾಹಸವು ಪುಟ್ಟುವುದದಲ್ಲದೆ

ಊಹಿಸಲು ಬಲವಹುದೆ ಉಂಡರೆ ತೃಪ್ತಿಯಾಗುವದು

ಉತ್ತಮಾಧವವೆಂಬುದೆಲ್ಲವು |

ಮಿಥ್ಯ ದೇಹಕೆ ವದ್ಯಮಾಂಸವು

ಸತ್ಯರೂಪವು ದೇಹಪೋಷಣೆ ಸರ್ವಸಾಧನವು

ಚಿತ್ತಭ್ರಮೆಯಲಿ ಪರರಿಗಿಕ್ಕಲು

ಮತ್ತೆ ತಾನುಂಡನಕ ತೀರದು

'ನಿತ್ಯವೆಂಬುದು ನಮ್ಮ ಶಾಸ್ತ್ರವು ಭೇದ ನೆಲೆಯಲ್ಲ

ವೇದಶಾಸ್ತ್ರವ ನಂಬದಿದ್ದವ

ಹೋದನರಕಕ್ಕೆಂಬ ನಿಜವನು

ಆದಿಯಾರಭ್ಯದಲಿ ಕಂಡರೆ ವ್ಯರ್ಥವಾಕ್ಯವಿದು

ಶೋಧಿಸಲು ನಾವೆಂದ ಮಾತಿಗೆ

ಭೇದದರ್ಥಗಳುಂಟೆ ನಿಮಗೀ

ಬೋಧೆಯಿಂ ಕ್ಷಿಪ್ರದಲಿ ಫಲವಾಗುವುದು ನಂಬಿದರೆ *

ನಂಬಿದವರಿಗೆ ಪಾಪನಾಶವು

ಸಂಭ್ರಮವುಶ್ರೀಕರವು ವಹಸಃಖ

Gಂಬರಡುವರೆ ಸೌಖ್ಯಕರ ಹರಪಾದಸೇವಕರು

ಕುಂಭಿನಿಯೋಳವನರಸು ನೀನೆಂ

ದೆಂಬನವರಿಗೆ ತೂಕವಿಲ್ಲದೆ

ಹಂಬಲಿಸಿ ನರಳುತ್ತ ಶತ್ರುಗಳಡಿಗೆ ವಂದಿಪರು*


೩೪

1 ದಲಿ ಬಹು ( 1) 2 ಯುಳ್ಳ (ಗ) 3 ವುದದು ( ರ) 4 ದೇಹವಿದು ( ) 5 ದುಬರಿ ( ಕ)

6 ಸಿದರದು ಒಲವೆ ( ಕ) 7 ಮಿಥ್ಯ (1) 8 ವೇದ ನೆಲೆಯಿ ( 1)

* ಈ ಪದ್ಯಗಳು ಗ ಪ್ರತಿಯಲ್ಲಿಲ್ಲ
ಸಹ್ಯಾದ್ರಿ ಖಂಡ

ಇನಿತು ವಂಚನೆಯಿಂದ ಬೋಧಿಸೆ

ಜನರು ವೇದವ ನಂಬದಾದರು

ಮನೆಯೊಳಗೆ ಯಜ್ಞಗಳು ನಿಂದವು ಶಿವನ ನಿಂದಿಸುತ

ವನಿತೆಯರು ವ್ಯಸನದಲಿ ಸುಖಿಸುತ

ಮನಕೆ ತೋರ್ದುದ ತಿಂದು ಪಾನದಿ


Yet
ದಿನವ ಕಳಿದರು ಕೆಟ್ಟ ಮಾರ್ಗವು ಕ್ಷಣದಿ ಲಭಿಸುವುದು

ಕಲಕಿ ವರನುಜರ ಬುದ್ದಿಯೆಲ್ಲವ

ಲಲನೆ ಬ್ರಾಹಿಯು ಸಹಿತ ಆಕಸ್ತುರಿ

7 ತಿಲಕ? ಕೈಲಾಸಕ್ಕೆ ಬಂದನು ತಿಳುಹಿದನು ಶಿವಗೆ

ಬಳಿಕ ಶಂಕರ ನಗುತ ಹರಿಯೊಳು|

ನೆಲಸು ಬ್ರಾಹ್ಮಯ ಸಹಿತ ನೀನೀ


೩೬
ಚೆಲುವ ಪಂಚಬ್ರಹ್ಮರೂಪದಿಶುಮತಿಯೆಡೆಯ

ತಪವ ವಾಳರು ಮುನಿಗಳಾ 10ಬಳಿ10

ನಿಪುಣ ಪಂಚಬ್ರಹ್ಮಲಿಂಗವ

ನುಪಕ್ರಮಿಸಿ1 ' ಯುದ್ಭವಿಸು ಹೋಗೆನೆ ಹರಿಯು ನಡೆತಂದ11

ಚಪಳೆ ಬ್ರಾಡ್ಮಿಯುನೀನು ಸದ್ಯದ

ಉಪವನದಿ 12ಕುಬ್ಬಾ 12ನದಿಯ 13ದಡ13

ತಪವ ಮಾಳನು ರೈಕಮುನಿಯೆಡೆ1 4 ಲಿಂಗವಾಗೆಂದ*

ಅಲ್ಲಿ ಉದ್ಭವವಾಗಿ 15ಸುಂದರ

ದಲ್ಲಿ ಪಂಚಬ್ರಹ್ಮಲಿಂಗದ16

17 ಚೆಲ್ಪದೇಶದಿ17 ಶುಮತಿ ದಡದೊಳಗೆ18 ನೀನಿರಲು

_] ಬಹುಬಗೆ ( 1) 2 ಮೋಹಿ (ಕ) 3 ಕ ( 1) 4 ತೋರಿದನುಂಡು ( ಕ) 5 ದಿ (

6 ಕೇಶವ (1) 7 ಹೊಳೆವ (1) 8 ಶಿವಗೆ ತಿಳುಹಿದನು ( ಗ) ೨ ನೀನೀ ಬ್ರಾಡ್ಮಿ ಸಹಿತಲೆ


10 ಪC ( ) 11 ಶೂಪ್ರೀಮತಿ ದಡದಲ್ಲಿ ನೀನಿರಲು ( ಗ) 12 ಕೃತ್ವಾ ( ಗ) 13 ದ

14 ಯಲಿ ( ) 15 ಸೌe ( ಕ) 16 ವ ( 1) 17 ಸಲ್ಲಲಿತವಹ ( ) 18 ದಲ್ಲಿ ( 7) .

* ಗ ಪ್ರತಿಯಲ್ಲಿ ೩೭ನೆಯ ಪದ್ಯ ೩೮ನೇ ಪದ್ಯವಾದ ಬಳಿಕ ಬಂದಿದೆ .


೩೦೫
ನಲವತ್ತನಾಲ್ಕನೆಯ ಸಂಧಿ

ಖುಲ್ಲರಾ' ಖರರಟ್ಟ ಮೋಹಿಸು

ತಲ್ಲಿ ಬಂದರೆ ಮರಣವಾಹರು


೩೮
ನಿಲ್ಲದೇ ಪೋಗೆನಲು ಬಂದಳು ವಿಷ್ಣುಸಹವಾಗಿ

ಶುಪ್ತಿ ಮತಿದಡದಲ್ಲಿ ಮುನಿಗಳು

ಚಿತ್ತ ಹರುಷಿಸುವಂತೆ ಲಿಂಗರ

ಛತ್ಯಧಿಕಕಾಂತಿಯಲಿ ಪಂಚಬ್ರಹ್ಮಮಯವಾಗಿ

ಎತ್ತಿ ಕಾಣಲು ದಿವ್ಯಲಿಂಗವ

ಜನುಮದ ವೇದೋಕ್ತವಾಕ್ಯದಿ
- ೩೯
ಸ್ತೋತ್ರವನ್ನು ಮಾಡುತ್ತ ನಮಿಸಿದರಾ ಮುನೀಶ್ವರರು

ಮೆರೆವ ಲಿಂಗದಿ ಶೈವ ವೈಷ್ಣವ

' ರೆರಕದಲಿ ಬ್ರಹ್ಮನನು ಕೂಡಿದ

ಸ್ಪರುಶವಾಗಿಹ ಏಕಮೂರ್ತಿಯ ದೇವರನು ಕಂಡು

ಎರಗಿದರು ಬಹುವಿಧದಿಸ್ತೋತ್ರದಿ

ತರುಣಿ ಬ್ರಾಡ್ಮಿಯಂರೈಕ್ಷನಿದಿರಲಿ

ಆಭರದಿ ಲಿಂಗಾಕಾರವಾದಳು ಕಂಡು ನಮಿಸಿದರು?

ನಂತಿಸೆ ಬಹುವಿಧವಾಗಿ ರೈಕ್ಷನರಿ

10ಚತುರೆ ಬ್ಯಾಡ್ಮಿಯು ಸುಂದರಾಂಗದಿ10

11 ಅತುಳು1ಲಿಂಗದಲೆದ್ದು ಬಂದಳು ಮತ್ತೆ ನವಿಸಿದನು

ಅತಿಶಯದ ವರವಿತ್ತು ಬಂದಳು


1
1²ಸತತ ಪಂಚಬ್ರಹ್ಮರಿರುತಿಹ

ವಿತಿಯಳಿದ ಮಹಿಮೆಗಳ ಸ್ಥಾನಕೆ12ಶುಮತಿಯೆಡೆಗೆ .

1 ಲ್ಲ ( ಕ) 2 ಟೂರುಗಳ ( ಕ) 3 ಳು ( ಕ) 4 ಸಿಮ ( 7) 5 ಉ ( 1) 6 ಶ್ರುತಿಯಲಿ( )

7 ಸರಸಿಜಾಸನ ರುದ್ರಸಹಿತಾ ಸರಸವಾಗಿಹ ಏಕರೂಪದ ಮೂರ್ತಿಯನು (ಕ) 8 ಸ್ಸಿ ( )

9 ನು (7) 10 ಅತಿಶಯದ ಚೆಲುವಿನಲಿ ಬ್ರಾಹ್ಮಯ ( 1) 11 ಕೃತಕ (rt) 12 ವತಿಯಳಿದು

ಮಹಿಮೆಗಳ ಸ್ಥಾನಕ್ಕೆ ಸತತಪಂಚಬ್ರಹ್ಮಲಿಂಗದ ( ಗ )


20
೩೦೬

ಸಹ್ಯಾದ್ರಿ ಖಂಡ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


ನಲವತ್ತೈದನೆಯ ಸಂಧಿ

ಪಲ್ಲ : ಬ್ರಾಹ್ಮಿಳು ಕಲಹವನ ಮಾಡಲು

ಕಾಮುಕರು ಖರ ರಟ್ಟ ದೈತ್ಯರು

ಭೀಮಬಲ ರಾಕ್ಷಸರ ಬಲವನು ಕೂಡಿ ಕರೆಸಿದರು

ಹರಿಹರರು ಬಾಹಿಯುಪ್ರಸನ್ನದಿ

ಪರವರಿ ಪಾವನರಿರಲು ಕೇಳುತ

ತೆರಳಿ ಬಂದರು ಸಹ್ಯಪರ್ವತ ವಾಸಿತಿ ಮುನಿನಿಕರ

ದರುಶನಕೆ ಬಂದೆರಗಿ ಸ್ತುತಿಸುತ

ಇವರ ಮುನೀಂದ್ರರು ಬ್ರಾಹ್ಮಗೆಂದರು

6ಖರನು ಮಡಿವರೆ ನೀನು ಸಹ್ಯಾಚಲದಿ ನೆಲಸುವುದು :

ಖಳನು ಮೋಹಿಸಿ ಕೆಡುವನೆನ್ನಲು

ಲಲಿತ'ಮೂರ್ತಿ ಯು ಬ್ರಾಹ್ಮ ಬಂದಳು

ನೆಲಸಿದಳು ಸಹ್ಯಾದ್ರಿಯೊಳಗೆ ಗಣೇಶಶಿಖರದಲಿ

ಚೆಲುವ ಕದಳೀವನದ ಮಧ್ಯದಿ

ಹಲವು ವೃಕ್ಷವು ಲತೆಯು ಪುಷ್ಪವು

ಫಲಗಳಿಂ1° ಮೃಗ ಪಕ್ಷಿ 11ನಾನಾ11 ದಿವ್ಯವನದೊಳಗೆ

ಸಿದ್ದ ಚಾರಣ ಯಕ್ಷರಪ್ಪರ

12ರೂರ್ಧ್ವಬಾಹುಗಳಿಂದ ನುತಿಸು

ತ್ರಿರ್ದರಲ್ಲಿಗೆ ಖರನ ದೂತನು ಬರ್ಬರನು ಬಂದ

1 ರಸುರ ( 1) 2 ಯೋಳು ಸಹಿತಲೆ (ಗ) 3 ಕಾಗಿ ( ) 4 ಪರಮ ಋಷಿಗಳು ( 1)

5 ತೆರಳು ಸಹ್ಯಾಚಲಕೆ ನಿನ್ನನು ಕಂಡು ಮೋಹಿಸುವ ( 1) 6 ಮರಣವ ಪಡೆ ( 1) 7 ಗೌರಿ( 1)


_8 ಹಲವು (6) 9 ಚೆಲುವ ( 6) 10 ಗಳೊಳು ( ) 11 ನಾದದಿ ( ಗ) 12 ರದ್ವಯಳ

ಸ್ತುತಿಸುತ್ತಲಿರ್ದರು ಹೊದ್ದಿದನು ಖರ ಕಟಕ ದೂತನು ಕದ್ದು ( 1)


200
ಸಹ್ಯಾದ್ರಿ ಖಂಡ

ಶುದ್ದಲಾವಣ್ಯವನು 1ಕಂಡನು!

ಬುದ್ಧಿಭ್ರಮೆಯಾದಂತೆ ನೋಡಿದ

ನಿದ್ದಳಿವಳಾರಿಲ್ಲಿ ಗೌರಿ ಲಕ್ಷ್ಮಿ ವಾಣಿಯರೊತಿ

ಚಂದ್ರಸೂರ್ಯಾಗ್ನಿಗಳಿಗೀ ಪ್ರಭೆ

ಯಿಂದಲಡಗುವ ತೆರದಿ ತೇಜವು

ಮಂದಹಾಸವು ಕೋಟಿಮನ್ಮಥ'ರಂತೆ ಲಾವಣ್ಯ

ಇಂದಿಳಿವಳನೊಡೆಯಂಗೆ ಪೇಳುವೆ

ನೆಂದು ಬೇಗದಿ ಸಭೆಗೆ ಬಂದವ

ನಂದು ವಿಸ್ತರವಾಗಿ 10ಪೇಳಲು ಕೇಳಿ10 ಮೊಹಿಸಿದ

ಕೇಳಿ ಖ11011 ಬರ್ಬರಗೆ ನುಡಿದನು

ಬಾಲೆ ಯಾರವಳೆಲ್ಲಿ ಬಂದಳು

ಶೀಲಗೋತ್ರವ ತಂದೆ ತಾಯಿಗಳೆಲ್ಲವನ್ನು ತಿಳಿದು

ಹೇಳುಹೋಗೆನೆ ತಿರುಗಿ ಬಂದನು

ಖಳನಾ ಬ್ರಾಹೀನಿವಾಸಕೆ12

ಫಾಲನೇತ್ರ18ವು ಶರವು13 ಚಾಪವ ಕರದಿ ಧರಿಸಿಹಳು

ಬರ್ಬರನು ದಂಷ್ಟನು ಕರಾಳನು


4
ಮಬ್ಬು ಕವಿ14ದತಿ14 ನೀಲಕಾಯನು

1615ಬ್ಬಿ ರೋಮಗಳೂರ್ಧ್ವಮುಖದಲಿ 16ನಿಂದು16 ಮೋ

ಆರ್ಭಟಿಸುತೈತಂದು ನುಡಿದನು

ಶುಭ್ರಬಾಲಕಿ ಕೇಳು 17ನಾನು ಸು

ಪರ್ಬದಲ್ಲಣ!?ದೂತ ನಾ ನಿನ್ನೆಡೆಗೆ ಕಳುಹಿದನು

ಕೇಳು ಬಾಲಕಿ ಖರ ಮಹಾಸುರ

ಕಾಲಗಸದಳವವನು ನಿನ್ನ 18ನಂ18

19ಿಲ19ಮತಿ ಸತಿಯಾಗಬೇಕೆಂದೆನ್ನ ಕಳುಹಿದನು

1 ನೋಡುತ ( 1) 2 ಟೀಕಿ ( 1) 3 ಕುಮಿಯೊ ಮೇಣು ( ಕ) 4 ದಿಗಳ ಸು ( )

5 ದಿ ( ಕ) 6 ದಿ ( ಸ) 7 ನಂ ( 6) 8 ದನು ಒ ( ) 9 ಭರದಲಿ ಬಂದು ( ) 10 ಪೇಳಿದನ


ವನು ( ಕ) 11 ಳ ( ರ) 12 ಳಿ ಹೋಗಲೆ ಖಳ ನಾಯಿಯ ಬಾಲಕಿಯ ರೂಪವನು ಪೇಳೆನೆ ( 1)

13 ದಿ ಶರವ ( ಕ) 14 ದಾ ( ರ) 15 ಹ ( 7) 16 ಕಂಡು ( ) 17 ರಾಸುರ ಕರ್ಬುರ

ದ್ರನ ( 6) 18 ವಿ ( ಕ) 19 ಶಾಲ ( 6)
aor

ನಲವತ್ತೈದನೆಯ ಸಂಧಿ

ಓಲಗಿ ಪರಿಂದಾಗಿ ಯಮ ಖಳ

ಮೇಲೆ ವರುಣಾನಿಲ ಕುಬೇರರು

ಶೂಲಿ ವರವಿತ್ತಿಹನು ಪ್ರೇಮದಲವಗೆ ಸರಿಯಿಲ್ಲ

ಮೂರುಲೋಕದಿ ಖರನ ಮುದ್ರೆಯು

ವಿರಾರಿ ಬದುಕುವರಿಲ್ಲ ನೀ ಬರೆ

ಪಾರ್ವತಿಯು ಶಿವನಂತೆ ' ಗುಹ ಸುರಸೇನೆ ತೆರನಂತೆ

ತೋರುವುದು ಬಳಿಕಾಧಿಪತ್ಯವು

ಸಾರುವುದು ನಿನಗೆನಲು ಬ್ರಾಡ್ಮಿಯು

ಚಾರುಮಂದಸ್ಮಿತದಿ ನುಡಿದಳು ಬರ್ಬರನ ಕೂಡೆ

ಕೇಳು ಅಬರ್ಬರ ಮೊದಲು ಶಪಥವ

ಮೇಲಣರಿಯದೆ ನಾನು ಮಾಡಿದೆ

ಕಾಳಗದೊಳೆನ್ನರಸ? ರಿ? ವರೈವರನು ಕೆಡಹಿದರೆ

ಕೀಳುಸತ್ವರು ವಿಪ್ಪ101°ವರಾ

ಮೇಲೆ ನೀನಾಡಿದುದು 11ನಿಲ್ಲದು

ತಾಳದೀಕ್ಷಣ ಖರನ ತಾ ಹೋಗೆಂದಳಾ ದೇವಿ

18ದೊರೆಯೆಡೆಗೆ ಬರ್ಬರನು ಬಂದನು

18ಖರನೆ ಕೇಳಾ ಸತಿಯು13 ದ್ವಿಜ147143

ನರಳುತಿಹ 16ಐವರನು ಕೂಡಂತ15 ಸಹವಾಸಕ್ಕೆ

ತೆರಳಿ ಬಂದರು ಸತಿಯು 16ಬಾಲ್ಯ16ದಿ |

17ಅರಿಯದಾಡಿದು? ಶಪಥವೆಂದಳು .

ಧುರದಿ ತನ್ನವರನಂ ಕೊಂದವ 18 ತನಗೆ ವರನೆಂದು

ಕೇಳಿ ಬರ್ಬರ ನುಡಿದ ಮಾತನು

ಖಳಖಳ 19ದಳ19ವಾಯಿಗೆಂದನು

ಏಳು 2೦ಪುಸ್ಮ 20ರ ಕರೆಸು ರಾಕ್ಷಸರನ್ನು ಬಲಸಹಿತ

- 1 ಸೆಣಂ (1) 2 ಸಮನಹ ಖಳರನಿಹ ಖರಗೆ ಸವರಿ (6) 3 ಕೆ (1) 4 ಯು (ಗ)


5 ಪಣ್ಮುಖದೇವ ಸೈನ್ಯದೊಳು(ಕ) 6 ಮಾತಾ ( ರ) 7 ಕೈ (ಕ) 8 ಡೆ ( 8) 9 ರ ( 7)
10 ರ ( 1) 11 ನಡೆದು ( ಗ) 12 ಖಳನೆ (7) 13 ತರಳೆ ನುಡಿದುದ ಪೇಳ ( 1)
14 ಪ ( 1) 15 ರೈವರು ಪತಿಗಳು (ಕ) 16 ಭೋಜ್ಯ ( ರ) 17 ತರಳ ಮತಿಯಲಿ( ಕ) 18 ತಾನೆ

ಪತಿಯೆಂ( 6) 19 ತಾ (ಕ) 20 ಮಸ್ಕ ( ಗ) .


೩೧©

ಸಹ್ಯಾದ್ರಿ ಖಂಡ

ತಾಳದೀಕ್ಷಣಯಸಲು ಕರೆಸಿದ

ನೂಳಿಗಕೆ ಮಯ ವಿಶ್ವಕರ್ಮ ವಿ

ಶಾಲ ಮುರಜಾತ' ನ ಮರಹಯಗ್ರೀವಪೀಠಕನ


- ೧೧

ಕರ್ಬುರಾಶ್ಯಗ್ರೀವ ಮುಖ್ಯವತಿ

ತಿನಾರ್ಭಟಿಸಂತ ಲೊವಾಕ್ಷ ಖಳ ತಾ

ಸುಬ್ಬಿನಾ ವಿರುಪಾಕ್ಷ ರಾಕ್ಷಸ ನಿಂದು ತರುಗೋಣ

ಕಾರ್ಬೊಗೆಯಂಲಾ ಶಮೇಘನೀಲನು .

ಸರ್ಬದಳದಲರಿಷ್ಟಧೇನುಕ

ಪರ್ಬಿ ' ದತಿ” ಬಲಕೇಶಿ ಯಜ್ಞಾಂತಕ ಸುಶಾಂತಕರು

ಇನಿತು ವಿದ್ಯುನ್ಮಾಲಿ ಬಲ ಸಹ

ಘನತರದ ರೌದ್ರದಲಿ ! ನಡೆತರೆ10

1 ಮನೆಗೆ ಬಂದರು ಖರನು ಒಡೋಲಗದಿ ಬಲಸಹಿತ! !

ದಿನಪತೇಜದ ಪೀಠದಲ್ಲಿರೆ

1 ಅನಿವಿಂಷರಿಗೆದೆ ದಿಗಿಲು ದಿಗಿಲೆನೆ

ಘನ ಮದದಿ ನಡೆತಂದರಾಕ್ಷಣ12 ಬಲದ ಭಾರಣೆಗೆ

ನಗುತ ಖರ ರಾಕ್ಷಸರಿಗರುಹಿದ13

ನಗಣಿತದ ಮೂಲೋಕಸಂಪದ

14ವದುವೆ ವಿಂಗೆ ನಿಮ್ಮಿಂದಲಾದುದು ನಿಮಗು ಸರಿಖವಾಯು

ಬಗೆಗೆ ಬಯಸುವ ವಸ್ತು , ಮುಖ್ಯವು15

ಸೊಗಸಿನಲಿ ನಮೋಶದಲಿರ್ಪುದು

ಹಗರಣದ 16ಬಾಲಕಿ16ಯನೋರ್ವಳ ಕೇಳಿ ಮರುಳಾದೆ

1 ಮಯಹಯರದ್ರಿಯ ಪೀಠದಲಿ (1) 2 ರನುಕ್ಷಯನಶ್ಯಗ್ರೀವನು ( ಗ) 3 ಆ ( 1)

4 ವಿರೂಪನಯನಕನುಬ್ಬಿ ಗೋಮುಖನೀಲಮೇಘನು ಇಂದುಮಯ (1) 5 ವಿದ

ಸ್ಮಾಲಿಯು ( ) 6 ಬಲ ( ಕ) 7 ದುದು (1) 8 ರಾಕ್ಷಸರೆಲ್ಲ ಬಹುತರ (1) 9 ದ

ಬಹು (ರ) 10 ಬಲಸಹ (1) 11 ಘನತರದ ರೌದ್ರದಲಿ ಖರತನ್ನನುಜರ ಸಹ (6)

12 ತನತನಗೆ ಸಭೆಯಲ್ಲಿ ಕುಳಿತರು ದಿಗಿಲುಗಟ್ಟಲು (7) 13 ಗೆಂದನು ( ) 14 ಬಗೆಗ

ನಿಮ್ಮಿಂದ ಪಡೆದನು ನಿಮಗೆ ( ) 15 ಬಗೆಯ ಮುಖ್ಯಗಳ ವಸ್ತುವು (6) 16 ಕನ್ನಿಕೆ (6)


ನಲವತ್ತೈದನೆಯ ಸಂಧಿ

ಗಿರಿಯ ಸಹ್ಯದ ಶಿಖರಕೊರ್ವಳು

ತರುಣಿ ದ್ವಿಜಸತಿ ಪತಿಗಳೆವರು

ತಿಜರಠ ವಿಪ್ರರು ಮೂರುಕಂಗಳು ದ್ವಾದಶದಭುಜವು

ಮೆರೆವ ಬೈತಲೆ ಚಂದ್ರರೇಖೆಯು

ಕರದಲಸಿ ಶೂಲಾಕ್ಷ ಚಾಪವು


೧೫
ಶರವು ಚಾಪಸ್ಸುಂಜವೆಂದರು ರತಿಗೆ ವಿಂಗಿಲೆನಿಸಿ

ಅವಳು ತನ್ನೆ ವರನು ಗೆಲಿದರೆ

ಹವಣಿನಲಿ ನಮಗೊಲಿವೆನೆಂದಳು

ಭುವನ' ದಲಿ ಸರಿಯಿಲ್ಲವಾಕೆಯಂ' ತಂದು ಕೊಡಿಯೆನಲು

8ದಿವಿಜಶತ್ರುಗಳೆಲ್ಲ ಘರ್ಜಿಸೆ

ಜವನ ಸಮಭಟ ಮುರನು ನುಡಿದನು


- ೧೬
ಯುವತಿಯನು ತರಲಿನಿತು ಸನ್ನಹ1°ವೇ10ಕೆ ನಿನಗೆಂದ

ಹಿಂದೆ ವಿಶ್ವಾಮಿತ್ರ 11ಸು11ಧೆಯನು

ತಂದ ತೆರದಲಿ ಗರುಡಸರ್ಪನ

ವೃಂದ12ದೊಳಗಿಹ ಮುನಿಯ ಸಿಂಹನುಯಳೆದು ತರುವಂತ

ಒಂದುಕ್ಷಣದಲಿ ತಂದುಕೊಡುವೆನು

ಇಂದ್ರನರಸಿಯ ರುದ್ರನರಸಿಯ
೧೭
ಇಂದಿರಾರಮಣಿಯನು ಸಹಿತಲೆ ಹಿಡಿದು 13ನಾ ಕೊಡುವೆ13

ಕೇಳಿದನು ಮಯನಿವರ ಮಾತಿನ

ಬಾಲಭಾಷೆಯನೆಲ್ಲ ತಿಳಿದನು

ಕಾಲಬಂದುದನುತ್ತ ನುಡಿದನು ಮನದೊಳಗೆ ಗ್ರಹಿಸಿ

ಕೇಳು ರಾಕ್ಷಸರಾ14ಯ ಕದನದೊ14

1615ಳುವನ ಮನವಿದ್ದ ಪರಿಯಲಿ

ಹೇಳುವ16ರು16ಮಂತ್ರಿಗಳು ಕಾರ್ಯದ ಹೆಜ್ಜೆಯನು ಮರೆತು


೧೮

1 ಹ್ಯಾಚಲದ ಶಿಖರದಿ ( 1) 2 ಯಳನಿಜ (ಗ) 3 ಬರಟವಿಪ್ಪ ( 7) 4 ಶಿರ ಚಂದ್ರಾರ್ಧ( 1)


5 ದಿ ಸೂಕ್ಷ ದ ಆಸಿಯ ಮೇಣವು ಪರಮತೇಜಃಪುಂಜವೆಂಬರು ಸತಿ ( 1) 6 ತಾನೆ ( 5)
7 ದೂಳು ಇದಿರಿಲ್ಲ ನೀವಿದ( 1 ) 8 ತವತವಗೆ ಘರ್ಜಿಸುತ ಭೋರಿಡೆ( ) 9 ಇವಳಮಾತಿಗೆ ಇ ( 6
10 ಬೇ ( ಕ) 11 ಕ್ಕು ( ರ) 12 ವಾ ( ಕ) 13 ಕೊಡುವೆನೆಂದ ( ಕ) 14 ಜ ಲೋಕದಿ ( 8)

15 ಆ ( ಕ) 16 ರ ( 7)
೩೧೨

ಸಹ್ಯಾದ್ರಿ ಖಂ

ಸಿಡಿಲು ಹೊಡೆದಂದದಲಿ ತೋರ್ಪುದು

ಮೃಡನ ತೆರದಲಿ ಮೂರುಕಂಗಳು

1ಉಡುಪತಿಯ ರೇಖೆಯಲಿ ಬೈತಲೆ ದ್ವಾದಶಾಯುಧದ

ದೃಢಕರವು ರಾಕ್ಷಸರ ವಧೆಗೆ

ದಡಸಿ ಬಂದಿದೆ ಮೇಲನರಿಯದೆ

4ಕೆಡುವುದನಂಚಿತ ಮೃತ್ಯುರೂಪದ ಸತಿಯು ಮೋಹದಲಿ

ಸತಿಯರಿದೆ ಬಹುವಿಧವು ನಿನ್ನಲಿ

ಹಿತವೆ ಜ್ವಾಲಾಮಾಲೆಯಾಟವು

ರಥದ ಗಾಲಿ' ಯು ಕೀಲನಣವುದೆ? ಶಿಖಿ ಪತಂಗವನು

' ಹತಿಸದುಳಿವುದೆಯಡವಿಯೌಷಧ

ಹಿತವು ತನ್ನೊಳು ಬೆಳೆದ ರೋಗವ

ಪತಿಕರಿಸಲದರಿಂದ ಮರಣವು ನಂಬಬೇಡಿವರ

ಹೆಣ್ಣಿನಲಿ ಮರುಳಾಗಿ ಕೆಟ್ಟವ

ರನ್ನು ಲೋಕದಿ ಕಂಡು ಕೇಳುವೆ

ಬ್ರಹ್ಮದೇವರು ಲೋಕಮೋಹಕವೆರಡು ರೂಪಿನಲಿ

ನಿರ್ಮಿಸಿದ ಕನ್ನಿಕೆಯ ಕನಕವ

ನೆಮ್ಮಿ ಬಾಳವರಿಲ್ಲ ಜಗದಲಿ

ನಿನ್ನ ಕೇಡಿಗೆ ಬಂದ ಮೃತ್ಯುವ ಬಯಸಿ ಕೆಡಬೇಡ


೨೧

ಆಕೆ ಸಾಕ್ಷಾದ್ಧಾದಿಮಾಯೆಯು

ಲೋಕದಲಿ ತಾ1೦ದುಷ್ಟರಳಿವಿಗೆ

ಸೋಕಿದಂದದಿ ಕಾಣಬರುತಿದೆ ತಳ್ಳಿ ಬೇಡೆನಲು

ಹೂಂಕರಿಸಿ ಖ11011 ಬ್ರಾಹಿಮಾಯೆಯ

ಲೇಕಬಂದ್ದಿಯ ಬಿಡದೆ ನುಡಿದನು .

1 ಕಾಕುಬುದ್ದಿಯ ವೃದ್ದ 13ಬೆದರುವನಿವನು13 ಕಳುಹೆಂದ


೨೨

1 ಸಡಗರದ ಚಂದ್ರಾರ್ಧರೇಖೆಯು ( ಕ) 2 ತ ( ) 3 ದಡೆ ( ) 4 ದೃಢ ಮದನನು


ದ್ರೇಕವಾಗಿದೆ ಮೃತ್ಯುರೂಪದಲಿ( ೪) 5 ದಿ ( ಸ) 6 ಡಿದು ( ಕ) 7 ಯುಕೀಟಕವುತಾ ( ಕ) 8 ದಲಿ ( )
9 ಆಳಿ ಜೀವಿಸಬಲ್ಲುದೇ ನಿಃ ಕಾಲ ಕಾಲಕ ತಕ್ಕ ಬುದ್ದಿಯು ಮೇಲೆಣರಿಯದೆ ಪೋದ

ಕಾಲಬಂತೆಂದ (7) 10 ಹಿತದಲಿ ( 1) 11 (7) 12 ಏಕೆಬಂದನು (ಗ) 13 ಜನರಿಗೆ ಇವನ (1)

* ಈ ಪದ್ಯ ಗ ಪ್ರತಿಯಲ್ಲಿಲ್ಲ.
aoa
ನಲವತ್ತೈದನೆಯಸಂಧಿ

ಹಿರಿಯನೆಂಬುದರಿಂದ ಬಿಟ್ಟೆನು

ಸುರನರೊರಗರೊಳಗೆ ಮರಣವು

ದೊರಕದಿಹ ವರವೆನಗೆ ವಧುಕೈಟಭರು ಮೊದಲಾಗಿ

ವಾರಣಭಯವುಂಟದಕೆಪೋದರು

ತರುಣಿಯೇ ಕಪಟದಲಿ ಬಂದರೆ

ಬರುವದೆಂದಿಗು ಬಿಡದು ಬೆದರುವದಿಲ್ಲ ನಡೆಯಿಂದ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತನದಿಗಳ |

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ- ೨೪

1 ಲರಿಯದು ತ ( 1) 2 ವುದಿಂದಿಗೆ ( 1) 3 ಹೆದರುವನಲ್ಲ ( 1)


ನಲವತ್ತಾರನೆಯ ಸಂಧಿ

ಪಲ್ಲ : ರಣದೊಳಗೆ ಖರ ರಟ್ಟ ' ಬಲ ಸಹ

ವಿನುತ ಪಂಚಬ್ರಹ್ಮರೂಪರು

ಕ್ಷಣದೊಳಗೆ ಸವರಿದರು ಶಂಕರನರಯಣರು ನಲಿದು

ಈ ಪರಿಯಂಲಾ ಖರನು ಮಯನನು

ಕೋಪದಲಿ ಜರೆವುತ್ತ ಖಳರನು

ಚಾಪಬಾಣವು ಮುಖ್ಯ ನಾನಾಯಧದ ವಾಹನದ

ಭೂಪರನು ನಡೆಯೆಂದು ನೇಮಿಂಸೆ

ತಾಪ ಸುರರಿಗೆ ಪುಟ್ಟುವಂದದ್

Gಲಾ ಪರಮ ನಿಷ್ಟುರದ ಭೇ ?ರಿಯ ನಾದ ಮೊಳಗಿದವು

' ಗಜ ತುರಗ ರಥ ಪತ್ತಿ ಸಂದಣಿ

10ತ್ರಿಜಗ ತಲ್ಲಣಿಸುತ್ತ ನಡೆದುದು

11ದಿವಿಜರಿಲ್ಲೆಂಬಂತೆ ನಡೆಯಲು ಅವಶಕುನ ಬಹಳ

ನಿಜಪ್ರಭೆಗಳಡಗಿದವುಸೂರ್ಯಗೆ

ಕುಜಸಹಿತ ಬಿರುಗಾಳಿ ಬೀಸಿತು

ರಜನಿ ಕವಿದುದು ಭೂಮಿ ಕಂಪಿಸಿ11 ನರಿಗ12ಛಳಿ1ಡಿದವು

13ಭಾವಿ ಬತ್ತಿತುಗೋವುಬರತವು13

ಹೇ14ವದ ಧ್ವಜ14 ಮುರಿದು ಬಿದ್ದುದು

ತಾವರಿಸರನಂಜಿ15ಸುತ15 ಹೆಣ16ಗಳು16 ಕುಣಿದವಿದಿರಿನಲಿ

ಮೈಮ ಕೆಂಡದಮಳೆಯ ಕರೆದುದು

ಭೂಮಿಸುತಶನಿಯೊಡನೆ ಕಾಳಗ

17ದೀ17 ಮಹಾ ಉತ್ಪಾತಶತವನು ಲೆಕ್ಕಿಸದೆ ನಡೆದ

1 ದಾನವರನಿತು ಬಲಸಹ ಸವರಿನಿಂದರು ( 1) 2 ಹರಿಹರರು ( 7) 3 ಡಿಯು ( ) 4 ದಿ ( )

5 ದಿ ( 7) 6 ಆ ( 7) 7 ರೀ ( 7) 8 ರಥ (ಕ) 9 ಗಜ (ಆ) 10 ಸು ( 1) 11 ಭರಿದಿ


ಕಂಬವು ಇದಿರಿನಲಿ ಬಲು ( ) 12 ಲೋದರಿ ( ಕ) 13 ಬಾವಿ ಬರತವುಗೋವು ಬತ್ತಿತು (

* 14 ಮಧ್ವಜನದು ( 1) 15 ಸಿತು (ರ) 16 ನದು ( ರ) 17 ಈ (1)


೩೦೫
ನಲವತ್ಮಾರನೆಯ ಸಂಧಿ

ದೇವಿ ವೈನಾಯಕನಶಿಖರದಿ

ಹಾವಭಾವವಿಲಾಸೆ ಕಂಡಳು

ಶ್ರೀವಿರಾಜಿತ ದಿವ್ಯದೇಹದಿ ಉರಭು ಚಾಜಠರ

ಪಾವನದ ಮುಖದಲ್ಲಿ ಪಾರ್ಶ್ವದಿ

ಸಾವಿರದ ಸಂಖ್ಯೆಗಳಕೋಟಿಯ

ಲಾವರಿಸಿ ಮಾತೃಗಣ ಶಸ್ತ್ರಾಸ್ತ್ರಗಳ? ಕರಗಳಲಿ

ಒಂದೆರಡು ನಾಲ್ಕಾರು ದಶ ಶತ |

ವೃಂದ ಮುಖಗಳ ವ್ಯಾಘ್ರ ಸಿಂಹನ

ಹಂದಿ ಮಾರ್ಜಾಲಾದಿ ಮುಖಗಳ ಕುಸುಮಮಾಲೆಗಳ

ಚಂದ ಚಂದದ ಮಾತೃಗಣಗಳು

ಬಂದು ಕೈಮುಗಿದೆರಗಿ ಪೇಳ್ವರು

ಕೊಂದು ತರುವೆವು ದೇವ ದಾನವ ' ಯಮನನೀಕೃಣದಿ

ಎನಗೆ ತನಗಪ್ಪಣೆಯ ಕೊಡುಯೆಂ

ದೆನುತ ಜಿಹ್ವಯ ಸವರಿ ಕೇಳೂರು

ಕನಲುತೈದುವ ಖಳರ ಬಲವನು ಜಯಿಸಿ ಪೋಗೆನಲು

19ಜನನಿಯಡಿಗೆರಗುತ್ತ ತಿರುಗಿತಂ

ಧ್ವನಿ11ಯ11 ಬೋಯೆಂದಾಲಿಬೊಬ್ಬಿ12

13ಟ್ಟನಿತು ಶಕ್ತಿಗಣಂಗಳದ್ಭುತದಟ್ಟಹಾಸದಲಿ18

ಗಜವ ಬೆರಸುವ ಸಿಂಹನಂದದಿ

ಗಜಬಜಿಸಿ ಖಳಬಲವ ಪೊಕ್ಕರು

ಭುಜಗವಿಂಡಿಗೆ ಗರುಡೆನಂದದಿ ರಾಕ್ಷಸರ ಹಿಡಿದು

ಭುಜವು ತಲೆ ಕಾಲುಗಳ ಕಡಿವುತ

ತ್ರಿಜಗವನು ಸಂಹರಿಪ ರುದ್ರನ

ನಿಜ14ಗಣರೊಯೆಂ14ಬಂತೆ ಸವರಿದರಖಿಳ ಖಳ1515ಲವ


1 ವ (ಕ ) 2 ದ (1) 3 ಜಉದಾ ( ರ) 4 ಭಾವದಲಿ ವದನದಲಿ (1) 5 ರ ( 6)

6 ವಿರ್ಭಾವಿಸಿತು (6) 7 ಶಸ್ತ್ರಾಸ್ತ್ರ (ಕ) 8 ಕೇ (ಕ) 9 ಭಟರ ( 1 ) 10 ಬನುಮಯಳ


ಅಡಿಗೆರಗಿ ( 1) 11 ಯ (* ) 12 ಬೀಡೆ ( 7) 13 ಘನಮಹೋಗ್ರದಿ ಶಾತರವದಲಿ

ಮಾತೃಗಣರೆಲ್ಲ (7) 14 ದ ಗಣರೆಂ (ಕ) 15 ಕು ( 1)


೧೬
ಸಹ್ಯಾದ್ರಿ ಖಂ

ಮೊಲನ ಹಿಂಡನು ಹೊಕ್ಕು ಸವರುವ

ಹುಲಿಗಳಂದದಿ ಶುಷ್ಕವನದಲಿ

ಜ್ವಲಿಪ ವಡಬಾನಳನ ತೆರದಲಿ ಖಳರ ಸೇನೆಯಲಿ

ಬಲವನೆಲ್ಲವ ಸವರೆ ಮುರವಯ

ರಳುಕಿ ಬಿದ್ದ ನರಶೂಗ್ರೀವನು

7ಬಳಲಿ ಮರಣಕೆ ಬಂದ ಮುಖ್ಯರಿಗೊಂದು ನಿಮಿಷದಲ್ಲಿ

ವಿಕ್ಕ ರಾಕ್ಷಸರೆಲ್ಲ ಓಡಿತು

ಕಕ್ಕಸವನಿದ ಕಂಡು ಮನದಲಿ

ಹೊಕ್ಕರಾ ಖರ ರಟ್ಟದಾನವರಧಿಕ ಕೋಪದಲಿ

ಸೊಕ್ಕಿದಾನೆಗಳಂತೆ ಗಣರನು

ಎಕ್ಕತುಳದಲಿ ಬವರ ಮುರಿಯಲು

ಸಿಕ್ಕಿದರು ಪರ್ವಗಳ ಬಾಣದಿ ಚಾರಿವರಿದರಿದು*

ಸಕಲ ಶಸ್ತ್ರಾಸ್ತವ ಪ್ರಯೋಗಿಸಿ

ಪ್ರಕಟವಾಗಿಹ ಕಾಲನಂದದಿ

ಭ್ರಕುಟಿಯನು ಗಂಟಿಕ್ಕಿ ಸವರುತ ಬರಲು ಮಾತೃಗಣ

ಮುಖವ ತಿರುಹುತ ಹಿಂದೆ ಬಂದುದು

ಶಕುತಿರೂಪಿಣಿ ತಾನೆ ಬಂದಳು

ವಿಂಕವನಟ್ಟುವ ಸಿಂಹನಂದದಲlಟ್ಟಹಾಸದಲಿ

ಕಾಲವಿದು ರಾಕ್ಷಸರ ಕೊಲುವರೆ

ಮೂಲವೆನ್ನುತ ಪಂಚಬ್ರಹ್ಮರಂ

ಕಾಳಗಕೆ ತಾ ವಾಸುದೇವುರುಷವೊಂದೆಸೆಯ

ತಾಳಿ ಸಂಕರ್ಷಣನಘೋರನು

ಮೇಲೆ ವಾಮದೇವನಿರುದ್ದರು

ಶೂಲಚಕ್ರಾಯುಧದಿ ನಾರಾಯಣನು ಈಶಾನ್ಯ * *

1 . ಡಿಗೆ ( ) 2 ಸು (ಕ) 3 ಡ (ಕ) 4 ದ (ಕ ) 5 ಅ ( 1) 6 ಬಲದಲಿ ( 8)

7 ಸುಳಿದು ಸೋಲನು ರಣಕೆ ಬಂದರಿ ( 1) 8 ಗಣರನು (*) 9 ಗಳನಿಕ್ಕುತ (7) 10 ದಿಅ (1)

* ಕ ಪ್ರತಿಯಲ್ಲಿ ೯ ನೇ ಪದ್ಯದ ೪, ೫ , ೬ ನೆಯ ಪಂಕ್ತಿಗಳಿಲ್ಲ.

* ಗ ಪ್ರತಿಯಲ್ಲಿ ಈ ಪದ್ಯದ ೨, ೩, ೪, ೫ ನೇ ಪಂಕ್ತಿಗಳಿಲ್ಲ.


೩೧೭
ನಲವತ್ತಾರನೆಯನೆಯ ಸಂಧಿ

ಬಂದ ಸದ್ಯೋಜಾತನೊಡಗೊಂ

ಡೊಂದು ಕಡೆ ಪ್ರದ್ಯುಮ್ಮ ಮೂರುತಿ

ಸಂಧಿಸಿದ ಶರಚಾಪಹಸ್ತರು ಪಂಚಮೂರ್ತಿಗಳು

ಚಿಕೊಂದು ರಟ್ಟನಕೆಡಹೆ ಮತಿಸಿದ

ಮುಂದೆಮುರನಿರೆ ಕಂಡು ಎಸೆಯಲು

ನೊಂದು ಕೆಟ್ಟೋಡಿದ ಪಲಾಯನದೊಳಗೆ ಜೀವದಲಿ

ಹಿಡಿಹಿಡಿದು ರಾಕ್ಷಸರನೆಲ್ಲರ

ಕೆಡಹಿ ಕೊಲ್ಲುತ ಬಂದು ಖರನನು

ಖಡುಗ ಶಸ್ತ್ರಾಸ್ತ್ರದಲ್ಲಿಕೂಡಲು ನಭಕೆ ಹಾರಿದನು

ಸಿಡಿದು ಹಾರಲು ಸುರರು ಓಡಿತು

ನುಡಿದನವನಾಕಾಶಮಾರ್ಗದಿ

“ಬಡಿವಿರೊಬ್ಬನನೆನ್ನ ರಣದಲಿ “ ಪಂಚಮೂರ್ತಿಗಳು

ಧರ್ಮ' ಗಾಳಗವಾಡಿ ಬರುವೆನು

ನಿಮ್ಮ ಶೌರ್ಯವ ಕಾಣಬಹುದೆನೆ

ದುರ್ಮತಿಯ ಮಾತಿಂಗೆ ನಕ್ಕರು ನುಡಿದರವನೊಡನೆ

ನಮ್ಮದೊಂದೇ ರೂಪಿದೆಲ್ಲವು

ಬ್ರಹ್ಮವನು ನೀ10ನರಿ1೦ದೆಯೆನ್ನುತ

11ಕರ್ಮದಂತ್ಯದ ಜ್ಞಾನದಂದದಲೇ11ಕರೂಪಾಯ

ಹರಿ ಹರರು ಬಳಿಕೋಂದುರೂಪಿಲಿ

ಕರದಿ ಶಂಖವು ಚಕ್ರಸಹಿತಲೆ

ಕರೆದರೆಲವೊtರಣಕೆ11 ಬಾರೆನೆ ಖರನು ಕೋಪದಲಿ

ಸರಳ19ನೆಸೆವು13ತ ಬರಲು ಶೂಲದಿ

ಕರದ ಚಕ್ರದಿ ಖ4ರನನೆ14ರಗಲು

ಮರೆದು ಮೂರ್ಛ1ಯ15ಲೆದ್ದು ಶೂಲವ ಪಿಡಿದು ನಡೆತಂದ


೧೫

1 ಪ್ರದ್ಯುಮ್ಮನೊಂದು ಕಡೆಯಲಿ ಬೀಳಗೆಡಹುತ ಬಂದು ಖರನನು ಕಡುಗಿ ತಾಗಲು ಹಾರ

ದನು ನಭಕೆ ( ಕ) 2 ಸಂದುಸುದನು ಮೆಟ್ಟಿ ಕೊಂದರು ( ಸ) 3 ನನು ಕೊಂದು ( ) 4 ನಡೆದೊಡನೆ


ಸುರರೆಲ್ಲ ಓಡಲು ಮಡಿದ ( ರ) 5 ಓಡಿತೊ ( ಕ) 6 ನಿಂದ ಬಹುಮನಲಿ ( ಗ) 7 ಕಾ ( ರ)

8 ಮ ದಾಂಧನ ನುಡಿಗೆ ನಕ್ಕಳು ನುಡಿದಳ ( ಗ) ೨ ಪವೆಂದಳು ( 1) 10 ತಿಳಿ ( 1) 11 ಸುಮ್ಮ


ನೋಂದೇಕ್ಷಣದೊಳಗೆ ತಾನೇ (7) 12 ಖಳ( 1) 13 ಸುರಿಯು ( ಗ) 14 ಆನಖೆ 15 (1 )
೩೧೮
ಸಹ್ಯಾದ್ರಿ

ಕೊಲುವೆನೆನ್ನುತ ಬರಲು ದೇವರು

ಸೆಳೆದು ಶೂಲವ ' ವರಿದು ಬಿಸುಟರು!

' ಎಳೆದು ಖರನನು ಪಾದಘಾತದಿ ಮೆಟ್ಟಿ ಚೂರ್ಣಿಸಲು

ಶಿಕಳೆದನವ ಜೀವವನು ದಿವಿಜರು

ನಲಿದು ಪುಷ್ಪಾಂಜಲಿಯ ತಳಿದರು

( ಖಳರ ಭಯಗಳು ಶಾಂತವಾದುದು ಋಷಿಗಳೆದಿದರು


೧೬

ಸಕಲ ಮುನಿಗಳು ಸುರರು ವಸುಗಳು

ಭಕುತಿಯಲಿ ಗಂಧರ್ವರಪ್ಪರ

ರಖಿಳ ಲೋಕಾಧೀಶ ಶಂಕರನರಯಣಾತ್ಮಕರ

ಪ್ರಕಟವಾಗಿಹುದೊಂದುರೂಪಿನ

ಮಂಕುತಿ? ದಾತನ ' ಹೊಗಳುತಿರ್ದರು

' ಸುಕೃತಕರ ವೇದೋಕ್ತನುತಿಯಲಿ ವಿಪರಭಿನವಿಸಿ

ಹರಿ ಹರರು ಬಳಿಕವರ ಭಕ್ತಿಗೆ

ಕರೆದು ವರವನು ಕೇಳಿಯೆಂದರು

ಪರಮ ಋಷಿಗಳು ಬೇಡಿಕೊಂಡರು ಮುನ್ನಿನಂದದಲಿ

ಧರೆಯೊ ಅಳಿಹ10 ಈ ದಿವ್ಯಲಿಂಗದಿ :

ಹೊರಟ ಪರಿ11ಯೊಳಗಡಗಿ ನೆಲಸಿರಿ

ನಿರುತದಲಿ ಪೂಜಿಸುವೆವೆಲ್ಲರು 18ಉಭಯಲಿಂಗವನು13

ಉತ್ತರಾಯಣದಿನದಿ ಲಿಂಗದಿ

14ಕೃತ್ತಿವಾಸನು ಹರಿಯು14 ಹೊರಟರು

16ನಿತ್ಯದುತ್ಸವ ಅಯನದಿನ ವಿಶೇಷದುತ್ಸವವು15

ಅರ್ತಿಯೊಳಗಾ ದಿನದಿ ಪೂಜಿಸೆ

ಮುಕ್ತಿ ಧರ್ಮಾರ್ಥ16ಗಳು ಲಾಭವು

ಶತ್ರು ಸಂಹಾರಕ್ಕೆ ನೃಪರಿಗೆ ಪುನಶ್ಚರಣೆಯಿಂದ

1 ಖಳನಿಗೆರಗಲು ( ಕ) 2 ಭರದಘಾತದಿ ಮೆಟ್ರಿಯಸುರನು ಕ್ಷಣದಿ ( ಕ) 3 ಖಳನ, ಶಿರವನು


ಕಡಿಮೆ ( ಕ) 4 ಎಳೆಯ ( ಕ) 5 ನಾರಾಯಣನ ಶಂಕರ (ಕ ) 6 ದಲಿ ವೇದೋಕ್ತನುತಿಯಲಿ( ಕ)

7 ದೂತರು ( ) 8 ನಿಕರವಾಗಿಯೇ ಧರೆಯ ವಿಪ್ರರು ನಮಿಸಿ ಭಕ್ತಿಯಲಿ ( ಕ) 9 ನು ( ಕ)

10 ಳಗೆ (7) 11 ಯಲಿ ಅ (7) 12 ಸಿದರೆ (ಗ) 13 ತೋರ್ಪರೂಪದಲಿ ( 1) 14 ನಿತ್ಯ



ನಿರ್ಮಲರಂದು ( c) 15 ಅತ್ಯಧಿಕ ಪಾವನದ ದಿನದಲ್ಲಿ ಉತ್ಸಹವು ಬಳಿಕ ( ಸ) 16 ರ್ಮಾ೦ತ ( )
೩೧
ನಲವತ್ಮಾರನೆಯ ಸಂಧಿ

ಜಯವುದೊರೆಯಲಿ ದ್ರವ್ಯವಿದವ

ನಿಯತದಲಿ ಪ್ರಾರ್ಥಿಸಲು ಸಿದ್ದಿಯುಂ

ಅಭಯ ಮಹಾಬಾಧೆಗಳು ಮೋಕ್ಷವು ಲಿಂಗಸೇವೆಯಲಿ

ನಯದಿ ಪಂಚಬ್ರಹ್ಮಮಂತ್ರವ

ನಿಯಮದಲಿ ಜಪಿಸುತ್ತಲೊಂದಕೆ

ಹೋಮ ದಶಾಂಶ ವಾಡೆ ಬಳಿಕ ಸರ್ವಸಿದ್ದಿಕರ

ಬ್ರಾಹ್ಮ ತಿಕಂಬ್ಬಾರ ಲಿಂಗದಿ

ಕಾಮಿತಾರ್ಥವನಿತ್ತು ನೆಲಸುವ

ದೀಶಮಹಾ ವಾರಾಹಿ ಸ್ನಾನವು ಪರಮಪಾವನವು

' ಸ್ವಾಮಿ ಈ ಪರಿ ವರವ ಕರುಣಿಸು

'ಪ್ರೇಮದಿಂದೆನಲೆರಗಿ ಪ್ರಾರ್ಥಿಸೆ

ಶ್ರೀಮದುಭಯಾತ್ಮಕನು ನುಡಿದನು ಸಕಲಋಷಿಗಳಿಗೆ

ಇನಿತು ಪರಿಯಲಿ ನೀವು ಬೇಡಿದ

ಮನದ ಬಯಕೆಯ ಕೊಟ್ಟೆವೆನ್ನುತ

10ವಿನುತವಾ10 ವಾರಾಹಿನದಿಯಿದು ವರಹನಿಂದಾಯ

ದಿನ11೧11 ತ್ರೇತಾಯುಗದಿ ಮುಂದಕೆ12

ಮನವುವೈವಸ್ವತನ ಕಲ್ಪದಿ

ಜನಿಸುವನು ವಸುನೃಪನು ಕ್ಷತ್ರಿಯಯಾತಿ ವಂಶದಲಿ13 ೨೨

ವಸುನೃಪಾಲನು ಹೆಣ್ಣು ಕರಡಿಯ

ಬಸು14ರೊಳಂ14ದಿಸಿದ ಶುಪ್ತಿಮತಿಯ1 ಹ15

16ಪೆಸರ ನದಿಯನು ತಂದು16ಬಿಡುವನು ಬಳಿಕ


ನದಿಗೆ

1 ದಿವ್ಯದ್ರವ್ಯ ( 1) 2 ಜಯವು ಬಂಧನ ಮೋಕ್ಷವಾಗಲಿ ಪಂಚಬ್ರಹ್ಮದಲಿ ಸೂರ್ಯಜಪ

ಹೋಮಗಳನೊಂದನದೀಯ ಹತ್ಯ೦ಶದಲಿ ಮಾಡಲು ದಾಯ ಹಲವರು ಬೇಡಿದಿಪ್ಪವನಿತ್ತು

ಸಲಹುವುದು (ಗ) 3 ಕುಜತರ ಲಿಂಗತೀರ ( ) 4 ಸಲಿ ( ) 5 ಈ ( 7) 6 ನದಿಯಲ್ಲಿ ಸ್ನಾನ(1)

7 ಪ್ರೇಮದಿಂದಲಿ ವರವಿನಿತ ( 1) 8 ಸ್ವಾಮಿಯೆಂದಡಿಗೆರಗಿ ಪ್ರಾರ್ಥಿಸಲಾ ಮಹಾ ಹರಿಹರರು

ನುಡಿದರು ದೇವ (1) ೨ ನೆಲ್ಲಕೊಟ್ಟೆನು (ಕ) 10 ಘನತರದ( ಕ) 11 ವು ( ಗ) 12 ದ ಕಾಲದಿ( ಸ)

13 ಸಿರುವ ಕ್ಷತ್ರಿಯ ಯಯಾತಿಯ ವಂಶದಲಿ ವಸುವು ( ) 14 ರಲು ( ) 15 ನು ( 1)


16 ಕುಶಲದಲಿ ತಂದಿಲ್ಲಿ ( 1)

ಸಹ್ಯಾದ್ರಿ ಖಂಡ

' ಹೊಸಪರಿಯಲಾಗೊಂದು ನಾಮವ

ನುಸುರುವರು ನದಿ ಶುವತಿಯನೆ

ಋಷಿಗಳವರರು ಸಹಿತ ನೆಲಸಿದುದೀ ನದೀದಡದಿ!

ಬ್ರಾಹಿ ಕುಖ್ಯಾತೀರಲಿಂಗದಿ

ಕಾವ್ಯ ಮೋಕ್ಷವ ಕೊಡುತ ನೆಲಸಲಿ

ಸೌಮ್ಯ ಉಭಯಾತ್ಮಕರ ಲಿಂಗದಿ ನಾವಿರುವೆನೆನುತ

ಸ್ವಾಮಿ ಶ್ರೀ ಶಂಕರಸರಾಯಣ

ರಾ ಮಹಾಲಿಂಗದೊಳಡಗಿದರು

ಕ್ಷೇಮವಾದುದು ಸುರರು ಪಡೆದರು ತಮ್ಮ ಪದವಿಗಳ ೨೪

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ
Ch ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ೨೫
ಸಲಹುವೆಳೊಲಿದು ಮೂಕಾಂಬಿಕೆಯು ಕರುಣದಲಿ

1 ಹೆಸರು ಬಳಿಕಾ ಶೂಪ್ತಿಮತಿಯೆಂದೆಸೆದು ಕರೆವರು ಪುಣ್ಯನದಿಯಿದು ಋಷ

ಗಳೆಲ್ಲರು ಇಲ್ಲಿ ನೆಲಸಿಹರು (1)

* ಗ ಪ್ರತಿಯಲ್ಲಿ ಈ ಪದ್ಯಕ್ಕೆ ಬದಲಾಗಿ ಮುಂದಿನ ಪದ್ಯವಿದೆ

ಶಂಕರನಾರಾಯಣಾಖ್ಯವ
ಶಂಕೆಯಿಲ್ಲದೆ ನಾವು ಇರುವೆವು

ಪಂಕಜಾಸನ ಮುಖ್ಯರಿಲ್ಲಿಪುದೆಂದು ಲಿಂಗದಲಿ


ಭೋಂಕನಡಗಿದರಾದಿಲಿಂಗದಿ

ಮುಂಗೊಳಿಪ ಭಕ್ತಿಯಲಿ ನುತಿಸುತ

ಬಿಂಕದಲಿ ಸುರರೆಲ್ಲ ಪಡೆದರು ತಮ್ಮ ಪದವಿಗಳ


ನಲವತ್ತೇಳನೆಯ ಸಂಧಿ

- ಪಲ್ಲ : ಹೇಳಿದನು ಷಣ್ಮುಖನು 1ಕಥೆಯ ವಿ


6N
ಶಾಲವತಿಯು ಸನತ್ಕುಮಾರಗೆ

ಮೂಲ ವಾರಾಹಿತಿಯೊಳುಕೂಡಿದ ಸುಪ್ರಿಮನದಿಯ

ಸೂತ ನುಡಿದನು ಕೇಳು ಶೌನಕ

ಭೂತಳವ ಹಿರಣ್ಯಾಕ್ಷನೊಯ್ಯ

ಕಲ್ಯಾತನನಂ ಕೊಂದಾ ಹರಿಯು ಮಿಗೆ ವರಹ ರೂಪದಲಿ

ಆತು ಭೂಮಿಯ ತರುತ ಬೆವರಿದ?

ಪೂತಜಲ ಪಾದಗಳ ಕೆಳಗಿಳಿ

ಇದೀ ತಂದಿಯ ಸಹ್ಯಾದ್ರಿಶಿಖರದಿ 10ಮುಟ್ಟಿ10 ನಿಂದಿರಲು

ಇಳಿದುದಾ11 ವಾರಾ12ಹಿ ನದಿಯಿದ012

ಜಲಧಿಯನು ಪಶ್ಚಿಮದಿ ಕೂಡಿತು

ಹಲವುತೀರ್ಥದ18 ಸ್ನಾನ ಫಲ ವಾರಾಹಿ1ಸ್ಥಾನದಲಿ

16ಸ್ಥಳ15 ತ್ರಿವೇಣಿಯು ಮಕರವಾಸದಿ

ತುಲೆಯೊಳಗೆ ಕಾವೇರಿ 16ಮುಖ್ಯವು

ತಿಳಿಯೆ ಕಾರ್ತಿಕಮಾಸ ವಾರಾಹಿಯಲಿ ಅತಿಫಲವು16

ತುಂಗಭದ್ರೆ ವಸಂತಕಾಲದಿ

ಮಂಗಳವು ವೈಶಾಖಮಾಸದಿ

ವಿಂಗಡಿಸಿ ಫಲವಿದಕೆ ಕಾರ್ತಿಕಮಾಸ ಹರಿಹರರ

1 ಹರುಷದಿ (ಸ) 2 ಲೋ ( ) 3 ಗೆ ಸುಶಮತೆಂಬ ಕಥೆಗಳನು ( )

4 ಯ್ಯಲು (1) 5 ಆ ತಳಾತಳದಲ್ಲಿ ವಿಷ್ಣು ( ಕ) 6 ರಾ ( ) 7 ವ ಬೆವರಿನ (1) 8 ದಲಿ

ಇಳಿದುದು ( ) 9 ಈ ( ರ) 10 ದಣಿದು ( ಕ) 1 ದಾದಿ (ಈ) 12 ಹ ಪಾದದಿ( 6)

13 ರ್ಥ (1) 14 ತೀರ್ಥ (1) 15 ತಿಳಿಯೆ ಕಾರ್ತಿಕದಲ್ಲಿ ಮುಖ್ಯವು ಸ್ಥಳ ( 1)


S
16 ಕಾರ್ತಿ ಕದಲಿ ವಾರಾಹಿ (1)

21
೩೨೨
ಸಹ್ಯಾದ್ರಿ

ಸಂಗಮವು ನದಿಯೊಳಗೆ ಜಲದಲಿ

ಲಿಂಗದುದ್ಭವ ಪಂಚಕೋಶವು

ಮುಂಗಡೆಯು ಮಾಂಡವ್ಯ ರೋಮಶರಿಹರು ಜಮದಗ್ನಿ

ಕೋಡಮುನಿ ಪಶ್ಚಿಮದಲಿರುವನು

“ನೋಡೆಬಹಳಾ ಶ್ರಮವು ಉತ್ತರ

ನಾಡೊಳಿದ್ದುದು ಕ್ಷೇತ್ರ ಉತ್ತಮ ಬ್ರಹ್ಮ ನಿರ್ಮಿತದ

ಕೂಡಿರುವ ಉಭಯಾತ್ಮಲಿಂಗವ

ನೋಡಿನಿತ್ಯಾರ್ಚನೆಯ ಮಾಳದು
8
ಕೂಡದಿರ್ದರೆ ಕಾರ್ತಿಕದ ಮಾಸದಲಿ ಸೇವಿ1°ಪುದು16

ನದಿಯು 11ವಾರಾಹಿಯಲಿ ಸ್ನಾನವು

ಮುದ ಪ್ರದೋಷದಿ ಇಂದುವಾರದಿ11

ಮುದದಿ ದರುಶನ ಪೂಜೆ ಮುಖ್ಯವು 12ಸರ್ವಸಂಪದವು12

ಇದಕೆ 13ಕೇಳಿತಿಹಾಸ13 ಪೂರ್ವದಿ

ಸುದತಿ ಸಹ ಗಾಂಧಾರದೇಶ

14ಕ್ಕ 14ಧಿಪತಿಯು ಸುನಯಾಭಿಧಾನದಿ ರಾಜ್ಯವಾಳುವನು

ಅಗ್ನಿಹೋತ್ರಿಯು ಅತಿಥಿ5ಪೂಜ15ಕ

ಭರ್ಗಪೂಜೆಯನೊಲಿದು ಮಾಡುತ

ನಿಗ್ರ16ಹಿಸಿದಿಂದ್ರಿಯಲಿ 17 ತಾನತಿ ಶಂಚಿತನವ17 ನಡೆಸಿ

ಸುಗ್ಗಿ ಯಾಗಿಹುದವನ ಕೋಶದಿ18

19ಜಗ್ಗಿ ತಾ ಸುತರಿ19ಲ್ಲದಳಲುವ

20ವೆಗ್ಗಳದಿ ಚಿಂತಿಸಲು ನಾರದ ಬಂದ21ನೊಂದುದಿನ !

_1 ಉ (1) 2 ಕೋ ( ಕ) 3 ಮುನಿಯು ( ) 4 ಕೂಡಗನ್ಯಾ ( ) 5 ಳ

ಈ ಸಿದ್ದಿ ಕ್ಷೇತ್ರವು(7) 6 ಸಿದ (7) 7 ತ್ಯವು ಪೂಜೆ (1) 8 ಡಿದ ( ಕ) ೨ ದಿ (1)

10 ಸುವುದೊಲಿದು (ಗ) 11 ಸ್ನಾನದಿ ಸೋಮವಾರದಿ ಪ್ರದೋಕ್ಷದೊಳಗುಭಯಾತ್ಮಲಿಂಗವ (

12 ಉಭಯಲಿಂಗದಲಿ ( 1) 13 ಕಥೆಯನು ಕೇಳು ( 1) 14 ದಿ ಅ ( 1) 15 ಪೋಷ(6

16 ರ್ಗ (ಕ) 17 ರಾಜ್ಯವ ಧರ್ಮದಲಿ. ( 7) 18 ದ (ಕ) 19 ವರ್ಗ ಸಂತತಿಯಿ

26 ನೆ ( ರ) 21 ನರಮನೆಗೆ (7)
ನಲವತ್ತೇಳನೆಯ ಸಂಧಿ

ಬರುತ ಮಾರ್ಗದಿ ಶಿವನ ಪೂಜೆಯ

ಪರಮ ಮಹಿಮೆಯ ಕಂಡಂ ನಾರದ

ಹರಮಹಾದೇವೆನುತಲಾಶ್ಚರ್ಯದಲಿ ನಡೆತರಲು

ಅರಸು ಕಾಣುತಲೆದು ಜಲದಲಿ

ಚರಣದೊಳೆದಾಸನದಿ ಕೂಡಿಸಿ

ಕರದಿ ಬೀಸುತ ಕೇಳನಾಶ್ಚರ್ಯವನುಬಡುತಿಹಿರಿ *

ಏನು ಕಾರಣವೆಂದು ಕೇಳಲು

ಮೌನಿವರ್ಯನು ಸುನಯಗೆಂದನ

ಶಿದೇಶಿನ ಪೇಳುವೆ ಬರುತ ಕಂಡೆನು ವಿಸ್ಮಯವನೆಂದ

ಧ್ಯಾನಿಸುವೆಕೊಡಾಶ್ರಮದ ಬಳಿ4

ಹೀನಜಾತಿಯ ಹೊಲೆಯನೊಬ್ಬನ

“ಗೋಣಿನಲಿ ಯಮಭಟರು ಪಾಶವ ಕಟ್ಟಿಯಳೆವುತಿರೆ

ವರ ವಿಮಾನದಿ ಶಿವಗಣಂಗಳು

ಕರದ ಶೂಲವು ಖಡ್ಗ ಮುಖ್ಯದಿ

ಕುದಿಯ ಕಡಿವಂದದಲಿ ಯಮಭಟರನ್ನು ಕಡಿಕಡಿದು

ಹರಗಣರು ಘರ್ಜಿಸಲು ನೆತ್ತರು

ಸುರಿವುತವನನು ಬಿಟ್ಟು ದೂರದಿ

ಕರವ ಮುಗಿದೀಶ್ವರನ ಗಣರನು ಕೇಳಿದರು ಭಯದಿ #ಈ

ನೀವು ಧರ್ಮವನೆಲ್ಲ ಬಲ್ಲಿರಿ

ನಾವು ಚಾಂಡಾಲನನು ಪಿಡಿದೆವು

ಜೀವಿಸಿದನವ ಪ್ರಾಣಿಹಿಂಸೆಯಲಶುಚಿಕರ್ಮದಲಿ

1 ಬಹಳಶ್ಚರ್ಯವೆನ್ನ (ಕ) 2 ನು ( 3 ಏ (1) 4 ಳಿಯಲಿ ( ಕ) 5 ಚಾಂಡಾಲನಾ


ಇದೇನ್‌ ( ಕ) 6 ಪ್ರಾಣಿಹಿಂಸೆಯಶುಚಿಯ ದೇಹದಲವನು ಜೀವಿಸಿದ ( ರ)

* ೭ ನೆಯ ಪದ್ಯಕ್ಕೆ
ಕೆ ಬದಲಾಗಿ ಗ ಪ್ರತಿಯಲ್ಲಿ ಈ ಪದ್ಯವಿದೆ - ಶಿವನ ಪೂಜೆಯ ಫಲವ

ಕಂಡನ | ಶಿವಶಿವೆನ್ನುತ ಬಂದ ನಾರದ | ತವಕದಲಿ ನೃಪನೆದ್ದು ಪಾದ್ಯಾರ್ಘದಲಿ ಸತ್ಕರಿಸಿ |

ಹವಣರಿತು ಕುಳ್ಳಿರಿಸಿ ಬೀಸುತ | ನಿನಗಿದೇನಾಶ್ಚರಿಯ ಮನದಲಿ ! ಶಿವನ ಧ್ಯಾನಿಸುತಿಹಿರಿ ಮನ


ದಲಿ ಬೆರಗುಗೊಂಡಂತೆ

* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ .
೩೨೫
ಸಹ್ಯಾದ್ರಿ

ಭಾವದಲಿ ಶಿವನೊಮ್ಮೆಯರಿಯನು

ಯಾವ ಯಾವದು ಪೂರ್ವಜನ್ಮಗ

2ಲೀ ವಿಕಾರವು ವಿಪ್ರಗೋವಧೆ ಪುಣ್ಯವಿನಿತಿಲ್ಲ


- ೧೦

ಇನಿತನೆಲ್ಲವ ಕೇಳಿ ಕರುಣದಿ

ವಿನಯವಾಕ್ಯವ ಗಣರು ನುಡಿದರು

ಮನಕೆ ನಿಮಗೀ ಪರಿ ಯು + ತೋರ್ಪುದು ಸಹಜವಿದರೊಳಗೆ

ಜನಿಸಿದೀ ಚಾಂಡಾಲದೇಹಿಯು

7 ದಿನದೊಳಗೆ ಕಾರ್ತಿಕಪ್ರದೋಷದಿ?

ಜನರುಕೋಡಾಶ್ರಮದ ಸ್ಥಳದಲಿ ಉಭಯಲಿಂಗವನು ೧೧.

ಪೂಜಿಸುತ ನಮಿಸುತ್ತ ಬರುವರು

ರಾಜಮಾರ್ಗದಿ ಈ ತೆರದ ಚಂ

ಡಾಲ ಪ್ರಾಣೋಕ್ಕೆ ಮಣ ಸಂಕಟದಿಂದಲಿರುತಿಹನು

16ಸೋಜಿಗದಿ ನೋಡುತ್ತಲೋರ್ವನು

ರಾಜಿಸುವ ನಿರ್ಮಾಲ್ಯ ಇರುತಿರೆ

ಈ ಜಟಾಚಾಂಡಾಲಗಿತ್ತನು ಬಿಲ್ವಪತ್ರೆಯನು10 ೧೨

ಬಳಿಕ 11ನಡೆ11ದನು 12ಬಿ 12ಪತ್ರೆಯ


ತೆ
ಚೆಲುವ ನಿರ್ಮಾಲ್ಯವನ್ನು ಧರಿಸಿದ

ನಳಿದ13ವನಾಕ್ಷಣದಲlತಿದರಿಂದೀಶನಿರ್ಮಾಲ್ಯ

1481 4ಳೆದುದೆಲ್ಲಾ ಪಾಪರಾಶಿ1ಯ15

ತಿಳಿದಿರೆಂದಾ ಗಣರು ಪುಷ್ಪಕ

ದೊಳಗಿರಿಸಿ ಕೊಂಡೊಯ್ದರಂದಾ ಶಿವನ ಸನ್ನಿಧಿಗೆ16

1 ಭಾವಪೂರ್ವದ ಜನ್ಮಯೆಲ್ಲವು ( 1) 2 ಈ ( 1) 3 ದಯದಲಿ ನಯದ ವಾಕ್ಯದಿ


4 ಯು ( ) 5 ವ ( ) 6 ಯಿಸಿದ ( ) 7 ವಿನುತ ಕಾರ್ತಿಕ ಪ್ರದೋಷವೇಳದಿ ( ರ).

8 ಉಭಯಾರ್ಥದಲಿ ( ಕ) ೨ ನಿರ್ಮಾಲ್ಯಗಳು ಪುಷ್ಪವ ಬೇಜದಿಂ ಚಾಂಡಾಲನಲ್ಲಿರೆ ಪ


ಸಂಗಟದಿ ( ೪) 10 ರಾಜಮಾರ್ಗವ ನೋಡಿ ಕರುಣದ ರಾಜಭೂಸುರನೊಬ್ಬ ನುಡಿ
ಸೋಜಿಗದಿ ನೋಡಿದನು ನಿರ್ಮಾಲ್ಯವನ ಹಾಕಿದನು ( 1) 11 ಪೋ ( 7) 12 ಇವನು

13 ಬಳಿಯದು ನಿಂದುದ ( ಕ) 14 ಎ (7) 15 ಯು ( ) 16 ಗೆ ನೆರೆ ಕೊಂಡೊಯ್ದುಕ

ಶಿವನೆಡೆಗೆ ಈ ಕ್ಷಣದಿ ( 1)
ನಲವತ್ತೇಳನೆಯ ಸಂಧಿ

ಇದಕೆ ನನಗಾಶ್ಚರ್ಯ ಬಹುವಾ

'ಯದುಭುತವು ಈಶ್ವರನ ಮಹಿಮೆಯು

ಇದ ನೆನೆವುತಾ ಬಂದೆಯೊಂದನು ಕೇಳಿದನು ಸುನಯ

ಸದಯ ನಾರದಮುನಿಪ ನಿನ್ನಯ

ಪದವ ಕಂಡು ಕೃತಾರ್ಥನಾದೆನು

೧೪
ವಿದಿತವಾದುದು ಶಿವನ ಮಹಿಮೆಯು ಪೇರಳ ಕಥೆಯಿಂದ

ಈಸು ಮಹಿಮೆಯ ಕೇಳೆ ನನಗೊಂ

ದಾಸೆ' ಯಿಹುದದ ಪೇಳ್ವೆ ಬಹು ಸಂ


8
ತೋಷಕರ ಸುತರಿಲ್ಲದಿರುವೆನು' ಬಹಳ ಚಿಂತಿಸುವೆ

ಈಶನೊಲವೆಂತಹುದು ಮಕ್ಕಳ

ನಾಸೆ ಸಿದ್ದಿಯನೆಂತು ಪಡೆವೆನು

ನೀ ಸಕಲ ಕಾರ್ಯಗಳ ತಿಳಿದಿಹೆ ಬುದ್ದಿಗಲಿಸೆನಲು ೧೫

ನಾರದನು ಪೇಳಿದನಂ ಸುನಯಗೆ

ತೋl°ರು10 ಉಭಯರಾತ್ಮಕ11ದ ಕ್ಷೇತ್ರ11ವ

ಸಾರಿ ಸೇವಿ12ಸೆ ಶುದ್ಧ 12 ಪಂಚಬ್ರಹ್ಮ13ಲಿಂಗಗಳ13

ಕಾರ್ಯ14ಸಿದ್ದಿಯು ಕ್ಷಿಪ್ರವಾಹದು

ವಿರಾರದೇ ಪೋಗೆನುತ 15ನುಡಿದನು

ಧಾರತೀರ್ಥಕೆ ಮುನಿಯು ನಡೆದನು ವಾಸುಕಿಯ ಬಳಿಗೆ ೧೬

ಸುನಯ ಕ್ರೋಡಾಶ್ರಮಕೆ ಬಂದನು

ವಿನುತ ವಾರಾಹಿಯಲಿ ಮಿಂದನು

ವನಿತೆ ಸಹಿತುಭಯಾತ್ಮಲಿಂಗವನೊಲಿದು ಪೂಜಿಸಿದ

ದಿನದಿನದ16ಿಂದ 16 ಸೇವಿಸಿ

ಸುನಯಗೆಂದನುಕೊಡಮುನಿಪತಿ

17 ತನಗೆ17 ಸತ್ತುತ್ರನನು ಪಡೆದಪೆ ಮನೆಗೆ 18ನಡೆಯೆಂದ


- ೧೬

1 ನಾನಾ ಹಾಸ್ಯ ( ರ) 2 ದು ( ಕ) 3 ಮುದದಿನೋಡುತ ಬಂದೆನೆನ್ನಲು (7) 4 ಹಿ ( 6)


5 ಕೇ ( ರ) 6 ಳೆಯ ( ಕ) 7 ಯಾಹುದು ಬೇಡಿಕೊಂಬೆನುಘೋಷಿಸುವ ಸುತರಿಲ್ಲದಿರುತಿಹೆ ( 1)

8 ತೆಯಲಿ ( 1) 9 ಸೆಂದು (ಕ) 10 0 ( 1) 11 ದಿ ಲಿಂಗ ( ರ) 12 ಸು ( ) 13 ದ


ಉಭಯಲಿಂಗವನು (ಗ) 14 ಕ್ಷಿಪ್ರಸಿದ್ದಿಯಾ (6) 15 ನಡೆ ( ಕ) 16 ಟೊಂದ್ವರುಷ ( )
17 ನೀನು (6) 18 ಪೋಗೆಂ ( )
೩೨೬

ಸಹ್ಯಾದ್ರಿ ಖಂಡ

ಸಂತಸದಿ ನೃಪ ಮನೆಗೆ ಬಂದಿರ

ಜಲಾಂತಳಾತನ ರಾಣಿ ಗರ್ಭವ

ತಿಚಿಂತೆಗವಧಿಯ ಮಗನಂತಿ ಪುಟ್ಟಿದ ಶುಭಮುಹೂರ್ತದಲಿ


G
ಕಂತುವಿನ ಚೆಲುವಿನಲಿ ಬೆಳೆವುತ

ಲಿಂತಿರಲು ಪಟ್ಟವನು ಕಟ್ಟಿದ

ನಂತ್ಯದಲಿ ಶಿವಪದವ ಪಡೆದನು ಸುನಯಭೂಪಾಲ


೧೮

'ಶುಪ್ರಿಮತಿಯೆಂಬುದನು ಪೇಳುವೆ

ಸತ್ಯ ' ವಂತನು ಮೇದಿನೀಪತಿ

ಶಿಯತಮನು ಶಿವಸಂಚಕ್ರವರ್ತಿ ಯಯಾತಿ ವಂಶಜನ ?

ನಿತ್ಯ ಶಿವಪೂಜಾಧುರಂಧರ

ಸತ್ಯದಲಿ ರಾಜ್ಯವನ್ನು ಪಾಲಿಸೆ

ಸತ್ಯಲೋಕದಿ ಬ್ರಹ್ಮಸಭೆಯೊಳು ಸುರರು ನೆರೆದಿರಲು

ರೂಪವಂತರು 10ಗಿರಿಯು10 ನದಿಗಳು

ಪಾಪ11ಹಾರಿ11 ಸಮುದ್ರ 1 ಮೊದಲಾ12

13ಗೀ13 ಪರಿಯ 14ನೆರೆದಿ14ರಲು 15ಕರಡಿಯ ಮಗಳು 16ಶು16ಪ್ರೀಮತಿ

ರೂಪಲಾವಣ್ಯಾಂಗಿ ? ನದಿಯನು

ತಾಪದಲಿಕೋಲಾಹಲಾಯಂ

ಬಾ ಪರಮ ಗಿರಿ 18ಕಂಡು18 ಕಾಮಿಸಿ ಬಿಡದೆ ನೋಡಿದ19ನು19 ೨೦

ಬಳಿಕ ಸಭೆಯಿಂದೆದ್ದು ಬಂದಳು೩೦

ಇಳೆಯೊಳಗೆಕೋಲಾಹಲಾದ್ರಿಯು

ಹೊಳೆವ ಶಾಪ್ತಿಮ1ತೀ21 ನದಿಯು ತಾನಿರಲು 23ನೋಡಿದನುಳಿತಿ

ಬಲದೊಳಗೆ ಕ್ರೀಡಿಸಿದ ನದಿಯೊಳು

24ಬಳಿಕ24 ಜಲ 25ತಡೆದುಬ್ಬಿ 25 ದೇಶವ

ನೋಳಗುಮಾಡುತ ತುಂಬಿ ಹರಿದುದು ಗ್ರಾಮ ಭೂಮಿಯಲಿ

- 1 ದನು (7) 2 ಆಂ (7) 3 ಪುತ್ತಳಿಯ ವರ್ಣಕ್ಕೆ (7) 4 ಪಡೆದನು ಇ೦ (7)

5 ಪತಿಯು (ರ) 6 ಕು (ಕ) 7 ವತಿಯನು ಛೇದಿಗಧಿ ( 7) 8 ಉ ( 7) 9 ಯಯಾತಿ


ವಂಶಜ ವಸುಮಹೀಪಾಲ ( ) 10 ಹಿರಿಯ (1) 11 ಹರನು (7) 12 ರಾಜನು ( 1)
13 ಈ ( ರ) 14 ಕೂಡಿ ( 1 ) 15 ರುಕಡ ( ರ) 16 ಕು (6 ) 17 ಸಾದಿ ( ಕ)

18 ಯನ್ನು ( 7) 19 ಳು (1) 20 ಯೋಲಗವು ಹರೆದುದು(6) 21 ತಿಯ (ಕ)


22 ಎಂ ಇ (6) 23 ಮೇಲ್ವಿದ್ದು (1) 24 ಇಳೆಯ (7) 25 ಉಬ್ಬಿದುದು (1)
೩೨೭
ನಲವತ್ತೇಳನೆಯ ಸಂಧಿ

ಪ್ರಜೆಗಳಿದ ವಸುವಿಂಗೆ ದೂರಲು

ಭುಜ' ಪರಾಕ್ರಮಿ ಬಂದ ಕ್ಷಣದಲಿ

ನಿಜಪದಾಂಗುಷ್ಟದಲಿ ಗಿರಿಯನು ಹಾರಿಸಿದ ವಸುವು

ಕುಜಲತೆಯು ಸಹ ವಸುನೃಪಾಲನ

ವಿಜಯನರಮನೆ ಬಳಿಯು ಬಿದ್ದುದು

ಸೃಜಿಸಿದನು “ಕೇಳೀವನಂಗಳನಾ ಗಿರಿಯನವನು

ಶುಪ್ತಿಮತಿ ಕನ್ನಿಕೆಯು ಪಡೆದಳು

ರಚಿತ್ರರೂಪೆಯ ಗಿರಿಕೆಯೆಂಬಳ

ನಿತ್ತಲಾ ಕನ್ನಿಕೆಯ ವಸುವಿಗೆ ಮದುವೆಯನು ಮಾಡಿ

ಅರ್ತಿಯಲಿ ವಸು ಗಿರಿಕೆ ಸಹಿತಲೆ

ಸತ್ಯ ' ವಂತನು ರಾಜ್ಯವಾಳಿದ

ಮತ್ತೆ ದೇಶವ ನೋಡಬಂದನು ಬಹಳ ಕಾಲದಲಿ

ತಿರುಗಿ ಪೇಳುದು ಶುಮತಿ ನದಿ

ಗಿರಿಯುಕೋಲಾಹಲನು ಮೊದಲಿನ

ತೆರದಲೆನ್ನನು 10ಬಂದು ಬಾಧಿಪ10 ನಿನ್ನೊಡನೆ ಬಹೆನು

ಇರುವ11ರೊಲ್ಲೆಯೆನಿ ತುಂಬಿದ

12ಹರಿವ ವಾರಾಹಿಯಲಿ ಬಿಟ್ಟನು

ಶರನಿಧಿಯವೊಲ್ ಪುಣ್ಯತಮವಹ2ಶಪ್ತಿಮತಿ ನದಿ1ಯ13 ೨೪

ಮೊದಲು ವಾರಾ14ಹೀಯ14 ನಾಮವು

ಇದಕೆ 15ಬಂದುದುಶುವತಿನದಿ

ಬದಲುಕೂಡಲು ಶುಮತಿ15ಯೆಂದಾದುದಭಿಧಾನ

ಇದು ಮಹಾ ಪಾವನವು 16ತಪದಲಿ16

17 ವಿಧವಿಧಧಿ ಸನ್ನಾಹವೆಸಗುತ17

ಸದಯ18ರಾಹರಿಹರರ ಪೂಜಿಸೆ ಇಷ್ಟ ಸಿದ್ದಿಪುದು18


೨೫

1 ಬಲದಿ ಆ ಕ್ಷಣದಿ ಬಂದನು ( ರ) 2 ದಾ ಗಟ್ಟ ( 1) 3 ವಿಜ ( ರ) 4 ಆ ಗಿರಿಯ ನಡುವೆ


ಸುಜನ ಸೇವದ ವನವ ತನ್ನರಮನೆಯ ಬಾಗಿಲಲಿ ( ಕ) 5 ಸತ್ಯವಂತೆಯು (6) 6 ತ್ಯಧಿಕ( )
7 ತ (6) 8 ಆಳು( 1) 9 ಲೀ (ಗ) 10 ಬಾಧೆ ಬಡಿಸುದ ( ಕ) 11 ರಲ್ಲವೆ ( 7) 12 ಕರಕ

ಮಂಡಲದೊಳಗೆ ತಂದನು ಹರಿವ ವಾರಾಹಿಯಲಿ ಬಿಟ್ಟನು ( ರ) 13 ಯು ( 6) 14 ಹಿಯರು( 1)

15ಶನಿನದಿಯು ಕೂಡಲು ವಿದಿತ ವರ ಶೂಪ್ರೀಮತಿ ನದಿ ( 1) 16 ಸ್ಥಾನವ( ಕ) 17 ವಿಧಿ


ಯರಿತು ಮಾಡುವುದು ಪೂಜಿಸೆ (* ) 18 ನೀಶ್ವರಕೊಡುವ ನಾರಾಯಣನು ಮನವೊಲಿದು (6)
೨೨೮
ಸಹ್ಯಾದ್ರಿ ಖಂಡ

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ :


೨೬
ನಲವತ್ತೆಂಟನೆಯ ಸಂಧಿ

ಪಲ್ಲ : ಕೋಟಿಲಿಂಗ ಪ್ರತಿಷ್ಟೆಯಾದುದ

ಕೋಟಿತೀರ್ಥವ ಪಂಚನದಿಗಳ

ಕೂಟ ' ವಸುಪುರ ಸಹಿತ ಪೇಳಿದನೊಲಿದು ಮುನಿಗಳಿಗೆ

ಕೇಳಿ ಮುನಿಗಳು ವಸುಮಹೀಶ ವಿ .

ಶಾಲ ಬಲನಾ ಶಾಪ್ತಿಮತಿಯನು

ತಾಳಿಕೊಂಡೈತರುತ ನಾನಾ ದೇಶ ಗಿರಿವನವ

ಮೇಲೆ ಮೇಲ್ಮೀಕಿಸುತ ಬರೆ ಭೂ

ಪಾಲ ಗಂಗೆಯ ಮುಂದೆ ನರ್ಮದೆ |

ವಾಲೆಯಂತಿಹ ನದಿಯ ಗೌತಮಿ ವಿರಜೆ ಖಟ್ವಾಂಗಿ

ಗೌರಿಗೋಕರ್ಣದಲಿ ಮಹಬಲ

ಪಾರ್ವತೀಶನ ಕಂಡು ಪೂಜಿಸಿ

ಭೈರವನ ಕಂಡರಗಿ ಬ್ರಹ್ಮನ ಶಾಪಭಯ ಹರಗೆ

ತೀರವರದಾ ವಾನವಾಸಿಯ

ಸಾರಿ ಮಧುಕೇಶ್ವರನ ಪೂಜಿಸಿ

ಗೌರಿಯಾವಾಸಕ್ಕೆ ಬಂದನು ಕುಟಚಪರ್ವತಕೆ

1 ಪ್ರಸನ್ನ ವಾ (ಕ) 2 ಮೀಟೆನಿಪ ವರ ( ) 3 ಮಹಿಮೆಯ ಸೂತ ( 7)

* ಗ ಪ್ರತಿಯಲ್ಲಿ ೨- ೧೬ ರವರೆಗೆ ಪದ್ಯಗಳಿಲ್ಲ ಮತ್ತು ೧ ನೇ ಪದ್ಯಕ್ಕೆ ಬದಲಾಗಿ ಈ

ಪದ್ಯವಿದೆ

ಮುನಿಗಳೆಲ್ಲರು ಕೇಳಿ ವಸುಕೃಪ


ನಿನಿತುಧರ್ಮದಿ ರಾಜ್ಯವಾಳುತ

ವನಿತೆ ಗಿರಿಕಾ ಸಹಿತಲಿರ್ದನು ರಾಜ್ಯಭೋಗದಲಿ


ಅನಿತರೊಳಗೊಂದಾಯು ಪೂರ್ವದಿ

ಘನತರದ ದುರ್ಭಿಕ್ಷಕಾಲದಿ

ಮುನಿಪ ಗೌತಮನಾಶ್ರವವ ಬಹುದ್ವಿಜರು ಸೇರಿದರು


೩೩o
ಸಾ ಖಂಡ

ಬಳಿಕ ದಿವೌಷಧಿಗಳಿಹವಾ

ಚೆಲುವ ಚಕ್ರಾನದಿಯ ಸ್ನಾನದಿ

ಸಲುವ ನಂದಿಯನೊಲಿದು ಪೂಜಿಸಿ ಯೋಗಿನಿಯರೊಡನೆ

ಬಿಲವು ಗೌರಿಯ ಕ್ರೀಡಿಸುತ್ತಿಹ

ಚೆಲುವ ಸ್ವರ್ಗದ ದ್ವಾರಕೈದಿದ

ನೆಲಸಿರುವ ವಿಶ್ವೇಶಮುಖ್ಯ ಪ್ರಮುಖ ನಾಯಕರು

ರತ್ನರಸ ಸಾವಿರದ ಕಂಭದ

ಚಿತ್ರತರ ವೈಡೂರ್ಯ ಭಿತ್ತಿಯ

ಮೌಕ್ತಿಕದಸೋಪಾನ ನೀಲದ ಮಣಿಯ ತೋರಣದ

ಇದರ ದಿಕ್ಷಾಟಿಕದ ಹರ್ವ್ಯದ

ಸದಯ ಶಕ್ತಿಯ ದುರ್ಗವಾಸದ

ಮಧುರತರ ಭಕ್ತಿಯಲಿ ನಮಿಸಿದ ವಸುಮಹೀಪಾಲ

ಮುಂದೆ ಗೌರೀಶೃಂಗವೇರಲು

ನಿಂದು ನೋಡಿದ ಕೆಳಗೆ ತೌಳವ

ಚಂದವಾಗಿಹ ದೇಶಕಂದ್ರ ನಾಳಿಕೇರವನ

ವೃಂದವಾಗಿಹ ದೇಶ ಪುರಗಳ |

ನಂದದಿಂ ನೋಡುತ್ತ ಇಳಿದನು

ಬಂದು ದುರ್ಗಾದೇವಿಗೊಂದಿಸಿ ಪೂಜಿಸಿದನೊಲಿದು

ವರ ಖರೇಶ್ವರನನ್ನು ಪೂಜಿಸಿ

ಹರಿವ ಕುಬ್ಬಾ ತೀರ ಬ್ರಾಹ್ಮಗೆ

ಎರಗಿ ಮುನಿಪನಗಸ್ಯನಾಶ್ರಮಕೈದಿದನು ವಸುವು

ಹರಿಹರಾತ್ಮಕರುಭಯ ಲಿಂಗವು

ಹರಿವ ನದಿಯೊಳಗಿರಲು ಚೋದ್ಯದಿ

ದೊರೆಯು ಪೊಗಳಿದ ನದಿಯು ಷಾವನ ಮೊದಲು ನಾನರಿಯೆ

1 ಗಿ ಪೂಜಿಸಿ ಬರುತ (ಕ)


ನಲವತ್ತೆಂಟನೆಯ ಸಂಧಿ

ತೊಳೆದು ಹರಿವುದು ಉಭಯಲಿಂಗವ

ಇಳೆಯೊಳತ್ಯಾಶ್ಚರ್ಯವೆನ್ನುತ

ಬಳಿಗೆ ಬಂದನು ಕಂಡನುಭಯದ ಲಿಂಗಮಧ್ಯದಲಿ

ಲಲಿತ ಕಪಿಲಾ ಪಾದವಲ್ಲಿಗೆ

ಸಲುವುದೀ ಸ್ಥಳ ಸ್ವರ್ಗಸಮವೆಂ

ದೊಲಿದು ಸ್ನಾನವ ವರಾಡಿ ಉಭಯಾತ್ಮಕರ ಪೂಜಿಸಿದ

ನದಿಯರು ಭಾಗೀರಥಿಯ ತೀರವಿ

ದಧಿಕ ವಾರಾಣಾಸಿ ಸಮನವು

ಬದಿಯ ಲಿಂಗವು ಬಿಂದುಮಾಧವ ಸಹಿತ ವಿಶ್ವೇಶ

ಇದರ ಸೇವಿಸಿ ಧನ್ಯನಾದೆನು

ಮುದದಿ ಪಿತೃಗಳು ತೃಪ್ತರಾದರು

ಒದಗಿತೆನಗೆಂದೆನುತ ಬಹುದಿನವಲ್ಲಿ ನೆಲಸಿದನು

ಬಳಿಕ ನಡೆದನು ಪಂಚನದಿಗಳು

ಒಲಿದು ಸಂಗಮದಲ್ಲಿ ಕೂಡಿದ

ಸ್ಥಳದಲಿಹ ಜ್ಯೋತಿರ್ಮಯಾತ್ಮಕಲಿಂಗವನು ಕಂಡು

ಒಲಿದು ಪೂಜಿಸಿ ದೇವಋಷಿಗಳು

ನೆಲಸಿ ಪೂಜಿಪ ದಿವ್ಯಲಿಂಗವ

ಜಲಧಿ ಸಂಗಮ ಪಂಚನದಿಗಳ ಕಂಡು ಬೆರಗಾದ

ಶುಪ್ರೀಮತಿ ಬೇಟತಿಯು ಕುಬೈಯು

ಮತ್ತೆ ಶಂಕಿಣಿಯ ಸುಪರ್ಣೆಯು

ಉರುಷವೊಂದೊಂದು ನದಿಗಳು ಪಂಚನದಿ ಕೂಡಿ

ಹೊಕ್ಕರಬ್ಬಿ ಯ ಸಂಗಮಸ್ಥಳ

ಲೆಕ್ಕಿಸುವರಳವೇ ಮಹಾಸ್ಥಳ

ಮುಖ್ಯ ಸಂಕ್ರಾಂತಿಯಲಿ ಗ್ರಹಣದಿ ವ್ಯತೀಪಾತದಲಿ

ವಸುನೃಪಾಲಕನಿರಲು ಗೌತಮ

ಋಷಿಯ ಶಾಪವ ದ್ವಿಜರು ಕಳೆವರೆ

ವಸುಮತಿಯ ಕ್ಷೇತ್ರಗಳ ಹುಡುಕುತ ಬರಲು ಧ್ವನಿಯಾಯ್ತು


೩೩೨
ಸಹ್ಯಾದ್ರಿ ಖ

ಎಸೆವಕೋಟೇಶ್ವರನ ಲಿಂಗವು

ಮುಸುಕಿ ವಳಲಲಿ ಮುಚ್ಚಿಕೊಂಡಿದೆ

ಎಸಗೆ ಯಜ್ಞವ ಹಲದ ಮೊನೆಯಲ್ಲಿ ಲಿಂಗ ಕಾಣುವುದು


- ೧೧

ಎಂದು ನುಡಿದಶರೀರಿಯಡಗಲು

ಬಂದು ಮಾಹೇಶ್ವರದ ಯಜ್ಞಕೆ

ಕುಂದಣದ ನೇಗಿಲಲಿ ಎಳೆಯಲು ತಗುಲಿ ಲಿಂಗವನು

ವೃಂದ ವಿಪ್ರರು ಕಂಡು ಬೆದರಲು

ಬಂದು ವಸುಭೂಪಾಲ ನೋಡಿದ

ನಿಂದನಾ ಸ್ಥಳದಲ್ಲಿ ವಾಸಕೆ ಅರಮನೆಯ ಮಾಡಿ

ವಸುನೃಪಾಲಕ ಕೂಡಿದಾ ಸ್ಥಳ

ವಸುಪುರದ ನಾಮದಲಿ ಖ್ಯಾತಿಯ

ಕುಶಲದಲಿ ವಾಲುಕದ ಲಿಂಗವನ್ನಿಟ್ಟು ಪೂಜಿಸಿದ

ಕುಸುಮಗಳ ದತ್ತೂರ ಮಲ್ಲಿಗೆ

ಬಿಸಜಪುಷ್ಪವು ಬಿಲ್ವಪತ್ರೆಗೆ

ಳೆಸೆದು ಪೂಜಿಸಿ ದೀಪ ನೈವೇದ್ಯಗಳ ಮಾಡಿಸಿದ

ಸಕಲ ವಾದ್ಯಗಳಿಂದ ಉತ್ಸವ

ದಖಿಳ ದಂಪತಿಗಳನ್ನು ಪೂಜಿಸಿ

ಭಕುತಿಯೊಳು ಪೂಜೆಯ ಸಮರ್ಪಿಸಿ ಲಿಂಗಕಭಿನಯಿಸಿ

ಸುಕರ ಲಿಂಗವ ನದಿಗೆ ಹಾಕುವ

ಯುಕುತಿಯಲಿ ಪಿಡಿದೆತ್ತೆ ನಭದಲಿ,

ಪ್ರಕಟದೊಳಗಶರೀರಿ ನುಡಿದುದು ಬೇಡ ಬೇಡೆನುತ

ಬಿಡು ಬಿಡಾ ಸಾಹಸವು ಬೇಡೆಂ

ದಡಗಿದುದು ನೃಪ ಬಿಟ್ಟು ನಿಂದನು

ಗುಡುಗಿದಂದದ ಧ್ವನಿಯ ಕೇಳುತ ನೃಪನ ಹೊಗಳಿದರು .

ಕಡುಮಹತ್ವದ ಲಿಂಗವದರಿಂ

ಬಿಡದೆ ಮಹಲಿಂಗೇಶನೆಂಬರು
೧೫
ದಡದೊಳಗೆ ನೆಲಸಿಹರು ವಾರಾಹಿಯಂಲಿ ಮಹಲಿಂಗ
೩೩೩
ನಲವತ್ತೆಂಟನೆಯ ಸಂಧಿ

ವಂಶಿನಿಗಳೆಲ್ಲರು ಕೇಳಿ ವಸುಕೃಪ

ನಿನಿತು ಧರ್ಮದಿ ರಾಜ್ಯವಾಳಿದ

ವನಿತೆ ಗಿರಿಕೆಯು ಸಹಿತ ತೀರ್ದನಂ ರಾಜ್ಯಭೋಗದಲಿ

ಇನಿತಕಾದಿಯೊಳೊಂದು ಕಥೆಯಿದೆ |

ಮನುಜರಿಗೆ ದುರ್ಭಿಕ್ಷ ಬಂದುದು

ಮುನಿಪ ಗೌತಮನಾಶ್ರಮದಿ ಬಹುದ್ವಿಜರು ಸೇರಿದರು

ಕ್ಷುಧೆ' ಯ ಬಾಧೆಗೆ ಬಂದು ಸೇರಿತು

ಸುದತಿ ಮಕ್ಕಳು ಸಹಿತ ಹನ್ನೆರ

' ಡದುಭುತದ ವರುಷವನು ಕಳಿದರು ಕಾಲವಶದಿಂದ

ಹದದ ಮಳೆ ಬೆಳೆ ರಾಜ್ಯಕಾದುದು

ತುದಿಗೆ ತಮ್ಮಯ ಸ್ಥಳಕೆ ಪೋಗುತ4

ವಿಧಿಸಿದರುಗೋವಧೆಯ ಲಂಬೋದರನ ಬೋಧೆಯಲಿ

ಕೇಳಿದನು ಶೌನಕನು ಸೂತನ

ಹೇಳಿದೀ ಗಣಪತಿಯ ಕಿಬೋಧೆಯ

'ಕೇಳಬೇಕರಿದನೆನಗೆ ವಿಸ್ತರಿಸೆನಲು ಸೂತಮುನಿ

ಹೇಳಿದನು ಕೈಲಾಸಪುರದಲಿ

ನೀಲಲೋಹಿತನಿರಲು ಗೌರಿಯು

ಬಾಲಕನ ಗಣಪತಿಯ ಕರೆದ10ಳು10 ಸವತಿಮತ್ಸರದಿ ೧೮

ಹರನ ಮಕುಟದ ಗಂಗೆಯೆನಗಿಂ

ದುರುತರದ ಸ್ಥಳದೊಳಗೆಯಿರುವಳು

ಸುರಿದು ಕೆಳ12T12ವಳಿಳಿವ ಯತ್ನವ ಮಾಡು ನೀನೆನಲು

ಗಿರಿಜೆಯಾಡಿದ ಮಾತೃವಾಕ್ಯದಿ13

ತೆರಳಿ ಬಂದನು ಗೌತಮಾಶ್ರಮ

ಕಿರುವ ಮುನಿಗಳ 14ಬಳಿಗೆ14 ವಟುರೂಪದಲಿ ಗಣನಾಥ

1 ಯ (ಕ) 2 ಬುದವನ ಬಳಿಕಲ್ಲಿ (6) 3 ಯಿತು ( 1) 4 ವ ( 1) 5 ಪೂಜೆ ( 1)

6 ಬಾ (7) 7 ಪೇ (1) 8 ಕಿ ( ) ೨ ಯ (ಆ) 10 ರು (೪ ) 11 ದಲ್ಲಿ ( ಕ) 12 ಗಿ ( 6)

_ 13 ತ ಕೇಳುತ ( 1) 14 ಕಂಡು ( 1)
ಸಹ್ಯಾದ್ರಿ ಖ

ಗೌತಮನ ' ದಾಕ್ಷಿಣ್ಯಕಿರುವದ

ತಾ ತಿಳಿದು ವಿಪ್ರರಿಗೆ ನುಡಿದನು

ಯಾತಕೀ ಪರಿ ಗೃಹದಲ್ಲಿ ವಾಸವು ಕರ್ಮಫಲವಿಲ್ಲ

ನೀತಿಯಲ್ಲೆನೆ ದ್ವಿಜರು ನುಡಿದರು

ಈ ತೆರದಿ ನಾವೆಲ್ಲ ಕರಗುವೆ

' ವಾತನಿಗೆ ಮನದಲ್ಲಿ ಬೆದರುವೆವೈದಲಿನ್ನಿಲ್ಲ'

ಅದಕೆ ಗಣಪತಿ ನುಡಿದ ಕಪಟ+ ದಿ+

ವಿಧಿಸಿ ಗೋವನು ವೃದ್ದಳಾದುದ

“ನದನು ಗದ್ದೆಗೆ ಬಿಡಲು ಗೌತಮ ಕಂಡು ಮುಟ್ಟಿದರೆ

ಉದುರಿ ಜೀವವ ಬಿಟ್ಟು ' ಗೋವಧೆ

ಇದಕೆ ಪ್ರಾಯಶ್ಚಿತ್ತವೆನ್ನುತ

ಹೆದರಿ ನಿಮ್ಮನುಕೇಳೆ ಯುಕ್ತಿಯ ಪೇಳಿ ನೀವೆಲ್ಲ

ತಪದೊಳೀಶ್ವರನನ್ನು ಮೆಚ್ಚಿಸಿ,

ಗುಪಿತಗಂಗೆಯ ನೀನು ಪಡೆ1೦ದರೆ

ಉಪಶಮವು ಪಾತಕಕೆ ಬದುಕುವುದೆಂದು ನೀವೆಲ್ಲ

ಕಪಟಪಾಪವ ಹೊರಿಸಿ ನಡೆವುದು

ನಿಪುಣರಾದ11ರೆಯೆಂ11ದು 19ಪೋ12ದನು

ಉಪಕ್ರಮಿಸಿ ಮಾಡಿದರು ಗೋವನು ಗದ್ದೆಯೊಳು ಬಿಡಲು

13ತಾಪಸ18ನು ಜಲದಿಂದ ಪ್ರೋಕ್ಷಿಸೆ

14ರೂಪಿಸಿದ14 ಮರಣವನ್ನು ಪಡೆದುದು

ಪಾಪಭಯದಲಿ ದ್ವಿಜರ ಕೇಳಲು ಶಿವಶಿವಾಯೆನುತ

ಈ ಪರಮ ಪಾತಕಕೆ ತಪ15ದೊಳು15

16ನೀ ಪಡೆವುದೀಶ್ವರನ ಮೆಚ್ಚಿಸಿ

17ಗೋಪ್ಯವಾಗಿಹ ಗಂಗೆ ಬಂದರೆ ಶುದ್ಧವಾಗುವದು

1 ಬಿಡಯಕ್ಕೆ ಇ ( 7) 2 ಏತಕೊಸ್ಕರ ಗೃಹ ನಿ (ಗ) 3 ಯಾತರಾಳೋಚನೆಯಿ ದ


ಹೆನುತ ಪೇಳಿದರು (6) 4 ವ ( ) 5 ನೀವು ವಾಳ್ಳುದ (ಕ) 6 ಅ (ಕ ) 7 ಬಿಡಲು (

8 ಳಗೆ ಈಶ್ವರನ (7) ೨ ತವಾಗಿಹ( 7) 10 ಬಂ ( 7) 11 ವರೆಂ (7) 12 ನಡೆ (ರ) 13 ಗೌತಮ (6)
14 ಕಾತರಿಸಿ ( ಕ ) 15 ದಲಿ ( ) 16 ಪಾಪಹರ ಶಂಕ ( ಕ) 17 ನೀ ಪಡೆದು ಗಂಗೆಯನರಿ

ತಂ (ಕ) 18 ಗಿಹು (8)


ನಲವತ್ತೆಂಟನೆಯ ಸಂಧಿ

ಎನುತ ನಾವಲ್ಲಿರುವದಲ್ಲಿಂ

ದನಿತು ' ವಿಪ್ರರು ಸ್ಥಳಕ್ಕೆ ನಡೆದರು

ಘನತ- ಪದಲೀಶ್ವರನ ಮೆಚ್ಚಿಸಿ ಗಂಗೆಯನಂ ತಂದ

ಇನಿತನೆಲ್ಲವ ಬಳಿಕ ತಿಳಿದನು

ಮನದೊಳಗೆ ದ್ವಿಜರೆಲ್ಲ ತಮ್ಮಯ .

ಮನೆಗೆ ಪೋಪರೆ ದ್ರೋಹವಿಟ್ಟರು ಸ್ವಾವಿದ್ರೋಹಿಗಳು

ಗೌತಮನು ಕಡುಮುಳಿದು ಶಪಿಸಿದ

ನೀತೆರೆದ ದ್ರೋಹಿಗಳು ವಿಪ್ರರು

ಪಾತಕದ ಭಯವಿಲ್ಲವರಿಗೆ ಕಲಿತ ವಿದ್ಯಗಳು

ಸಾರ್ಥವಿಲ್ಲದೆ ಪೋಗಲೆಂದನಂ

ನಾ “ ತಪದಿ ದಣಿದಷ್ಟು ದಿವಸವು'

ಯಾತನೆಯಲಿವರೆಲ್ಲ ದಣಿದರೆ ಬಳಿಕ ಸಿದ್ದಿಸಲಿ ೨೫

ಎಂದು ಶಾಪದ ವಾರ್ತೆಯಾದುದು

ಬಂದುದೆಮ್ಮಯ ಬುದ್ದಿ 10ಫಲವಿ1೦ದು

ಮುಂದಿದಕೆ ತಪದಿಂದ ಮೋಕ್ಷವು 11ಆ11ವ ಕ್ಷೇತ್ರದಲ್ಲಿ

ನಿಂದು ತಪವನು ಮಾಳೊವೆನ್ನುತ

ಬಂದರಾ ಪಶ್ಚಿಮಸಮುದ್ರವ

ಹೊಂದಿ ವೇಲಾವನವ ಕಂಡರು ಸರ್ವ ವಿಪ್ರಗಣ

ಅಲ್ಲಿ ನಿಂದರು ಶಿವನ ಧ್ಯಾನಿಸು

ತೆಲ್ಲ12ವರು ತಪದೊಳಗೆ12 ಬಹುದಿನ

18ತಲ್ಲಣಿಸದಿಹ ಮನದಿ18 ನಿದ್ರಾಹಾರಗಳ14 ತೊರೆದು

ಚೆಲ್ವ ಬೋಧಿದ್ರುವವು ನೆಲಸಿಹು

ದಲ್ಲಿಕ್ರೋಶವಿಶಾಲ15 ಶಾಖೆಯು

ಎಲ್ಲವರು ಪಾದಗಳ ಕೊಂಬೆಗೆ ಕಟ್ಟಿ 16ತಲೆಕೆಳಗೆ16

1 ಬ್ರಾಹ್ಮ ( 1) 2 ರದ ತಪದೊಳಗೆ ಪಡೆದನು ಶಿವನ ಮೆಚ್ಚಿಸಿದ ( ಕ) 3 ದಿ ( 1)



4 ಲ್ಲರನು ( ರ) 5 ದೋಷ( ಗ) 6 ಪರದಿ (ಕ ) 7 ದಂತೆಯೆಲ್ಲರು ( ) 8 ಬಟ್ಟಿನಿತು ( 6 )
೨ ವಕೊಡಲು ಕೇಳರು ( 1) 10 ಯಿಂದಿ ( ಸ) 11 ಯಾ ( ರ) 12 ತಪವನು ಮಾಡಿ ( )
13 ಸಲ್ಲಲಿತ ಭಕ್ತಿಯೋಳು ( ಕ) 14 ವನು ( ಶ) 15 ದಗಲದ ( ಗ) 16 ಕೆಳಗಾಗೆ (1 )
೩೩೬
ಸಹ್ಯಾದ್ರಿ ಖಂ

ಸೂರ್ಯಮಂಡಲ ಮಧ್ಯವರ್ತಿಯ

ಪಾರ್ವತೀಪತಿಶಿವನ ಧ್ಯಾನಿಸಿ

1ತೋರ್ವ ರವಿಮಂಡಲವ ನೋಡುತ ಶಿವಮಹಾದೇವ

ತೋರು ನಿಜವನೆನು ಪ್ರಾರ್ಥಿಸೆ.

ಕ್ರೂರತಪಸ್ಸಿಗೆ ಮೆಚ್ಚಿ ಶಂಕರ

ಬೇರೆ ಬೇರವರವರ ಮುಂದೆಸೆಯಲ್ಲಿ ರಂಜಿಸಿದ ೨೮

ಹೊಳೆವ ಚಂದ್ರಾರ್ಧಗಳ ರೇಖೆಯ

6ಲಿಳಿವ ಗಂಗೆ ಕಪರ್ದಿ ಜಡೆಗಳ

ಪುಲಿದೊಗಲು ಕೃಷ್ಣಾಜಿನಾಂಬರ ಭೂತಿಭೂಷಣದ

8 ತಳೆದ ಶೂಲವು ಪರಶುವಭಯದ

ಚೆಲುವ ವರಗಳ ಕೊಡುವ ಹಸ್ತದ

ಕಿಜ್ವಲನ ಶಶಿ ಸೂರ್ಯಗಳ ನೇತ್ರದ ಸಾಂಬಮೂರ್ತಿಗಳ ೨೯

ಕೋಟಿಸೂ1೦ರ್ಯ1೦ಪ ಭಯ ತೇಜ11ವ11

ಕೋಟಿವಿಪ್ರರು ಒಬ್ಬರೊಬ್ಬರು12

ಕೋಟಿಮೂರ್ತಿಯ ಕಂಡು ವಿಸ್ಮಯರಾಗಿ ನಮಿಸಿದರು

14ನಾಟಕವನಿದ14 ಪೊಗಳಲಳವೇ

ವಿರಾಟೆನಿಪ ಮಹಿಮೆಯನು ಕಾಣುತ

ಕೋಟಿಮಂದಿಯು ಏಕಕಾಲದಿ ಸ್ತುತಿಸತೊಡಗಿದರು

15ಕೋಟಿಮೂರ್ತಿ ಮಹೇಶ ಕಪಟದ

ನಾಟಕನೆ ಶುದ್ಧ ಸ್ವಭಾವನೆ

ಕೀಟ ಕಡೆಯಲಿ ಬ್ರಹ್ಮದಾದಿಯ ಸರ್ವನಾಯಕನೆ |

ಆಟದಂದದಿ ಸೃಷ್ಟಿಪಾಲನೆ

ಬೇಟೆಯಾಡುವವೋಲು ತುದಿಯಲಿ

ನೋಟಕಸದಳಮೂರ್ತಿಕೋಟೀಶ್ವರನೆ ಸಲಹೆಮ್ಮ15 | ೩೧

1 ಹರಮಹಾದೇವೆಂದು ಪಾರ್ವತಿಪತಿಯ ಸ್ತುತಿಸಿದರು (6) 2 ಕೆ ( ) 3 ಮ


ಮೆಚ್ಚಿದ ( ) 4 ನೆಲಸಿದನು ( ) 5 ಯು ( 8) 6 ಉಲಿ ( ಕ) 7 ನದ ವರ ಸರ್ಪ (

8 ಹೊಳೆವ ಶೂಲದ ( ಶ) 9 ಜಡನ ಶಶಿಯ ಸೂರ್ಯ ( 1) 10 ರ್ಯರ ( 6) 11 ದಿ (ಕ


12 ರೊಂದನು ( ಕ ) 13 ವಾ ( ರ) 14ಕೋಟಿವರ್ತಿಮಹೇಶ ಕಷಟದ ನಾಟಕನೆ ದುರ
ಭಾವನೆ ಕಟ್ಟಕಡೆಯಲಿ ಸೃಷ್ಟಿ ಸ್ಥಿತಿಲಯ ಬ್ರಹ್ಮದಾಯಕನೆ ( 7) 15 ಆಟದಂದದಿ ಸೃಷ್ಟಿಪ
ಬೇಟೆಯಾಡುವ ತುದಿಗೆ ಸರ್ವರನೋಟಕಸದಳವರ್ತಿ ಕೋಟೇಶ್ವರನಿಗೆ ಜಯ ಜಯ
೩೩೬
ನಲವತ್ತೆಂಟನೆಯ ಸಂಧಿ

ಇನಿತು ಪ್ರಾರ್ಥಿಸೆ ಮೇಘ ಗುಡುಗುವ

ಧ್ವನಿಯೊಳಗೆಕೋಟೀಶ ನುಡಿದನು

ದಣಿದಿರೆಲ್ಲರು ' ಬಿಸಿಲು ಮಳೆ ಚಳಿ ಜಲದ ತಪದೊಳಗೆ

ಮನಕೆ ಬಂದುದ ವರವನೆಲ್ಲವ

“ ನಿನಿತನುಳಿಯದೆಕೇಳ್ವುದೆನ್ನಲು

ಮನದ ಹರುಷದಿ ದ್ವಿಜರು ನುಡಿದರು ನಮಿಸಿ ಕೈಮುಗಿದು

ರಾಜ್ಯ ದೇಶಾದಿಗಳನೊಲ್ಲೆವು .

“ನೈಜದಲಿ ನಿನ್ನಡಿಯ ಸೇವಿಸು

ತೀ ಜನುಮ ಸಾಫಲ್ಯವಾಗಲಿ ಕ್ಷೇತ್ರವಿದರೊಳಗೆ

ಮೂಜಗದ ತೀರ್ಥಗಳು ನೆಲಸಲಿ

' ರಾಜ್ಯದೊಳುಕೋಟೀಶನಾಮದಿ?

ನೀ ಜಗನ್ಮಯ ನಾವು ಪೂಜಿಪೆವೆಲ್ಲ ನಿನ್ನೊಲಿದು

ಎನುತಲೆಲ್ಲರು ಸ್ತುತಿಸಿ ಪ್ರಾರ್ಥಿಸ9

101°ನಿತು ವರಗಳಕೊಟ್ಟೆನೆನ್ನುತ

ಅನಿತು ಮೂರ್ತಿಯು ಲಿಂಗವಾದುದುಕೋಟಿಲಿಂಗಗಳು

ಮನದ ಹರುಷದಿ ದ್ವಿಜರು ಬಹುದಿನ

ಘನತಪವ ಯಜ್ಞಾದಿ ಕರ್ಮವ

ನನಂ11ದಿನವು ಮಾಡಿದರು ಪಡೆದರು ಶಿವನ ಸ್ಥಾನವನು


೩೪

ಆದಿಸೃಷ್ಟಿಯಲಿಂತು ಬಹುದಿನ

ಹೋದುದಾಮೇಲಿದರನೆಲ್ಲವ

ನಾ ದಯಾನಿಧಿ ಶಿವನು ನೆನೆದು ಭಾವಿಕಾರ್ಯವನ್ನು

ಮೇದಿನಿಯ ಮೇಲೊಬ್ಬ ವಿಪ್ರನು

ಶೋಧಿಸುವ ದಿವ್ಯಲಿಂಗವ

ಕಾದಿರುವನವನೆನ್ನ ಭಕ್ತ1212 ಧನ್ಯನಾಗುವ13ನು13


೩೫

1 ಇನಿತು ಜನವೂ ಕ 2
(ಆ) ಯಲಿ ಚಳಿಯ ಪಥ (7) 3 ಬೇಸರು (6) 4 ಮನಸಿಲು (1)

$ ಳಿಯ ( 7) 6 ಏಗೈದರು ನಿನ್ನ (ಕ) 7 ರಾಜಿಸುವ ಬಹುರೂಪನಾಗಿರು( ಕ) 8 ನಿಹುದು (ಕ)

9 ಸೆ ( 1) 10 ಇ (1) 11 ವಿನಿಂ ಪಾಡಿದರು ಶಿವನ ಸ್ನಾನ ಧ್ಯಾ (7) 12 ರು ( 1) 13 ರು ( 1)

22
* ಸಹ್ಯಾದ್ರಿ ಖಂ

ಬಳಿಕ ಅಲ್ಲಿ ಯಯಾತಿಪುತ್ರನು

ಬಲಯುತನು ವಸುಚಕ್ರವರ್ತಿಯು

ಸ್ಥಳವನಿದ ನಿರ್ಮಿಸುವೆಯನ್ನು ತ ಕೋಟಿಲಿಂಗೇಶ

ನೆಲಸಿ ದಿವ್ಯಸಹಸ್ರವರುಷವು
2
ಜಲಧಿ ಕವಿದುದು ಇಬಳಿಕ ಮುಚ್ಚಿತು

' ಮಳಲೊಳೀ ಪರಿ ಬಹಳ ಕಲ್ಪವುಸಂದು ಮುಳುಗಿದುದು .

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೩೭

1 ತ ನೆಲಸುವ ( ಗ) 2 ಮಳಲು ( ಗ) 3 ಹಲವು ಕಲ್ಪವು ಸಂದವಾದಿ ಪರಾ

ಪರಿಯಂತ ( 7)
ನಲವತ್ತೊಂಬತ್ತನೆಯ ಸಂಧಿ |

ಪಲ್ಲ : ಶ್ರೀ ಮಹಾಕೂಟೇಶಲಿಂಗನು

ಬ್ರಾಹ್ಮಣನ ನೇಗಿಲಿನ ಮೊನೆಯಲಿ

ಭೂಮಿಯೊಳು ಪ್ರತ್ಯಕ್ಷವಾದುದನೋಲಿದು ಪೇಳಿದನು

ತಿಪದ್ಮದಲಿ ಪುಷ್ಕರದ ಖಂಡದಿ

ಆದಿಯಲಿ ಶೌನಕನು ಪೇಳಿದ

ನಾ ದೊರೆ ಶತಾನೀಕರಾಯಗೆ ಕಥೆಯನೊಲವಿನಲಿ?

ಭೇದವಿಲ್ಲದೆ ಕೇಳಿ ವಿಷ್ಣುವು

ಮೇದಿನಿಯ ದೂರಿನಲಿ ರೇಣುಕೆ

ಗಾದ ಜಮದಗ್ನಿಯಲಿ ತನಯನು ರಾಮನಾಮದಲಿ

ಕಾರ್ತಿವೀರ್ಯನ ಸುತರ ಬಲ ಸಹ

ಆತ ಕೆಡಹಿದ ಕ್ಷತ್ರಿಕುಲವನು

ಘಾತಿಸಿದಕೊಡಲಿಯಲಿ ಮೂವತ್ತೇಳುಬಾರಿಯಲಿ

ತಾತನಪ್ಪಣೆಯಿಂದ 10ಯಜ್ಞವ

ನಾತ ಮಾಡಿದ ಭೂಮಿಯೆಲ್ಲವ

ನಾತು ದಕ್ಷಿಣೆಯಿತ್ತ10 ಕಾಶ್ಯಪಮುನಿಗೆ ಸ11ರ್ವವನು11

ಬಂದು ಮಾಹೇಂದ್ರಾಗಾತನು

12ನಿಂದಿರುವ ವಿಪ್ರರನು ಕಂಡನು .

ವೃಂದದಲಿ ಯೋಚಿಸುತ ನುಡಿದರು ದ್ವಿಜರು ರಾಮಂಗೆ

ಸಿಂಧು ಗೋಕರ್ಣವನು12 ಮುಚ್ಚಿದ

ನೆಂದು ಕೇಳಲು ಬಹಳಕೋಪದಿ

ಹಿಂದೆ ನಡೆಯೆಂದಟ್ಟಿ ಬಿಡಿಸಿದ ಮರುಯೋಜನ1' ವ13

1 ಗ (ಕ) 2 ಯಲಿ (ರ) 3 ವಾದ ( ) 4 ದಲಾ (ಕ) 5 ದ (ಕ) 6 ಕಾಖ್ಯ


ರಾಗಿಯೆ (ಕ) 7 ಲಿದು ( ಗ) 8 ಚೋದ್ಯದಲಿ ಶೌನಕನು ಕೇಳಿದನಾದರೆ ಶತಾನೀಕನು ಆದಿ
ಕೋಟೀಶ್ವರನು ನೆಲಸಿದ ವಿಪ್ರನಾರೆಂದು ( ) 9 ನ (ಗ) 10 ಭೂಮಿಯನಾತು ದಕ್ಷಿಣೆಯಿತ್ತ
ವಿಪ್ರರನೋತು ಸಲಹುವೆನೆಂದು ( ಕ) 11 ರ್ವೇಶ ( ಸ) 12 ಸಿಂಧು ಗೋಕರ್ಣವನು ಮುಚ್ಚಿರೆ
ನೋಂದು ಮನದಲಿ ಬಹಳ ಚಿಂತಿಸಿ ಯೋಚಿಸಿದರವರು ಬಂದು ಸಾಗರಸ್ಥಳವ (ಕ) 13 ಕೆ ( 1 )
೩೪೦
ಸಹ್ಯಾದ್ರಿ

ಗಿರಿ' ಯ ಸಹ್ಯದ ಪಶ್ಚಿಮದ ಕಡೆ?

ಇರುವ ಗೋಕರ್ಣವನು ದಕ್ಷಿಣ

'ಕುರುತರದ ಕನ್ಯಾಕುಮಾರಿಯನವಧಿಯನು ಮಾಡಿ

ಪರಶುರಾಮನ ರಾಷ್ಟ್ರವಾದುದು

ಅಮೆರೆವ ದೇವಸ್ಥಾನ ಪಟ್ಟಣ

“ ಪರಮ ಕ್ಷೇತ್ರವು ಬ್ರಹ್ಮ ಕ್ಷತ್ರಿಯ ' ವೈಶ್ಯ ' ವಂತ್ಯಜರು

ನಾವುಶೂರ್ಪಾಗಾರವೆನ್ನುತ |

ಲಾ ಮಹಾರಾಷ್ಟ್ರಕ್ಕೆ ನಡೆದನು

ಭೂಮಿಯೊಳಗಡಗಿಹನುಕೋಟೀಶ್ವರನು ಮಳಲೊಳಗೆ

ಈ ಮಹಿಮೆಯನು ಕೇಳಿ ನುಡಿದನು

ಆ ಮಹಾ ಶೌನಕಮುನೀಂದ್ರನ

ಪ್ರೇಮದಿ ಶತಾನೀಕರಾಯನು ಮನದ ಬೆರಗಿನಲಿ

ಕರುಣದಿಂಕೋಟೀಶಲಿಂಗನು

ಧರೆಯೊಳಗೆ ತಾನಡಗುವಾಗಳು

ಬರುವನೋರ್ವನುವಿಯೆನ್ನನು ಮುಂದೆ 10ಬಿಡಿಸುವನು10

ವರವನಾತಗೆ ಕೊಡುವೆ11ನೆ11ನ್ನುತ

ಪರಮಪುರುಷನು ನೋಡುತಿಹನೆಂ

ದೊರೆದೆ ಶೌನಕ ನೀನು ಹೇಳುವುದಾವ ದ್ವಿಜವರನು *

ಆ ಮಹಾತ್ಮ 12ನೆ ಧನ್ಯನಾತನ12

13ರಾಮಣೀಯಕಕಥೆಯ ಪೇಳೆನೆ

11ಪ್ರೇಮದಲಿ ಶೌನಕನು ನುಡಿದನು ರಾಯಗಾ ಕಥೆಯ14

1 ಯು ( 1) 2 ಹ್ಯಾಚಲದ ಪಡುವಲು ( 8) 3 ಹರಿತದಲಿ (ಕ ) 4 ನಿ ( )

5 ಪರಮ ( 1) 6 ಮೆರೆವ ( 1) 7 ದೈತ್ಯ ( 1) 8 ಕರೆದರು (ಕ) ೨ ಸೋಮವಂಶದ ರಾಯ

ನಾತನು ನಾಮವಾತಗೆ ಸರ್ವಗುಪ್ತನು ರಾಮು ಬಿಡಿಸಿದ ರಾಜ್ಯವಾಳುವ ಮುಂದೆ ಬಹುದ

10 ಕಾಣಿಸುವ (ಕ) 11 ಯೆ ( ಕ) 12 ನು ದೈತ್ಯನಾಥನ (ರ) 13 ಪ್ರೇಮಕರ ಸತ್ಯ (6)

14 ಶೌನಕನು ಸತ್ಕಥೆಯ ಪೇಳಿದನಾ ಮಹೀಶಂಗೆ (6)

* ಈ ಪದ್ಯ ಈ ಪ್ರತಿಯಲ್ಲಿ ೧ ನೇ ಪದ್ಯವಾದ ಬಳಿಕ ಬಂದಿದೆ .


೩೪೧
ನಲವತ್ತೊಂಬತ್ತನೆಯ ಸಂಧಿ

1ಸೋಮವಂಶದ ರಾಯನಾತನು

ನಾಮವಾತಗೆ ಸರ್ವಗುಪ್ತನು

ರಾವು ಬಿಡಿಸಿದ ರಾಜ್ಯವಾಳಿದ ಮುಂದೆ ಬಹುದಿನದಿ' *

ಶಿಶುಪ್ರೀಮತಿದಡದೊಳಗೆಯರಮನೆ

ಸತ್ಯವಂತನು ಬಹಳ ಯಜ್ಞವ

3ಉತ್ತಮದ ಧನದೊಳಗೆ ರಚಿಸಿದ ತಪವ ಮಾಡಿದನು

ನಿತ್ಯವೀಪರಿ ನೂರುವರುಷವು

ಅತ್ಯಧಿಕ ²ನಿಯೊಳು ಭಜಿಸಲು

ಭಕ್ತಿಯನು ಕಂಡಭವ ಮೈದೋರಿದನು ಕರುಣದಲಿ

ಕೆಂಜೆಡೆಯು ಚಂದ್ರಾರ್ಧರೇಖೆಯು

ಮಂಜುಳಾಂಗನು ಗಂಗೆ ಮಕುಟದಿ

ನಂಜುಗೊರಳ ಪಿನಾಕ ಪಾಶವುಶೂಲ ಡಮರುಗವು

' ರಂಜಿಸುವ ಕರ ಶಶಿಯುವಗ್ನಿಯ

ಕಂಜಸಖನೇತ್ರಾಹಿಭೂಷಣ

ಕುಂಜರವ್ಯಾಘಾಜಿನಾಂಬರ ಭೂರಿಭೂಷಣನು?

ಭಕ್ತನಿಗೆ ವೆಂಚ್ಚಿದೆನು ಕರುಣದಿ

10ಯುಕ್ತವಾಗಿಹ ವರವ ಬೇಡೆನೆ

ನಿತ್ಯನಿರ್ಮಲನಡಿಗೆ ನಮಿಸಿದ ಬಹಳ 11ಭಕ್ತಿಯಲಿ11

ಚಿತ್ತವಿಸು ದೇವೇಶನಿನ್ನ12

ಉತ್ತಮಾಂಘಿಸರೋಜಸೇವೆಯ

ಭಕ್ತಿಯೇ ಸಾಕೆನಗೆ ಸ್ಥಿರವಾಗಿತ್ತು ಸಲಹೆಂದ ೧೦

1 ಭೂಮಿದೇವಿಯ ದೂರ ಕೇಳಿದ ಸ್ವಾಮಿ ವಿಷ್ಣುವು ರೇಣುಕಾಸುತ ರಾಮನಾಮದಲಾದ

ಪುರುಷನು ಜಮದಗ್ನಿಯಲ್ಲಿ (6) 2 ಕ್ಷು (ಕ) 3 ಸುತ್ತಮನು ಧನದಿಂದ ( ರ) 4 ತಪವನ್ನು


ಮಾಡಿದ ( 1) 5 ಯಲಿ ಬಂದ ( ) 6 ಶೂಲವು ಡಮರುಗವು ಮೃಗವು ( 1) 7 ಕಂಜಸಖ
ಶಶಿವನೇತ್ರನು ರಂಜಿಸುವ ಭಸ್ಮ ತ್ರಿಪುಂಡ್ರವು ಕುಂಜರಾಜಿನ ವ್ಯಾಘ್ರ ಚರ್ಮವ

ಶೋಭಿಪಮ
12 ವ (ಕ) (1) 8 ನೀ ( ಗ) ೨ ವನಕ (ಕ) 10 ದ್ಯು ( ) 11 ಸ್ತುತಿಸಿದನು ( 1)

* ಈ ಪದ್ಯ ಕ ಪ್ರತಿಯಲ್ಲಿ ೩ನೆಯ ಪದ್ಯವಾಗಿದೆ.


ಸಹ್ಯಾದ್ರಿ

ಜನ್ಮ ಜನ್ಮದಿ ನಿನ್ನ ಸೇವೆಯ

ನುನ್ನತದ ಸಾಯುಜ್ಯಪದವಿಯ

ನನ್ನ ಮೇಲಣ ದಯದಿ ಕರುಣಿಸಬೇಹುದೆಂದೆನಲು

ಮನ್ಮಥಾರಿಯು ದಯದಿ ನುಡಿದನು

ನಿನ್ನ ಮಾತುಗಳೆಲ್ಲ ನಡೆಸುವೆ

ಸನ್ನು ತದ ಭಾರತದ ವರುಷದಿ ಸಹಪಶ್ಚಿಮದಿ

ಕಡಲ ತಡಿ ವೇಲಾಮಹಾವನ

ಇದೆಡೆಯ ಬೊಧಿದ್ರುಮದ ನೆಳಲೊಳು

ದೃಢದಿ ವಿಪ್ರರು ತಪವ ಮಾಡಲು ಸೃಷ್ಟಿಯಾದಿಯಲಿ

4ಅಡಗಿ ನೆಲಸಿಹೆನಿಂತೃಪ್ತಿಗೆ

ಬಿಡದೆ ಸಗರರು ನೆಲವನಗೆಯಲು

ಮಡುವಿನಲಿ ಸಾಗರದ ಜಲದಲಿ ಮುಳುಗಿತಾ ಲಿಂಗ

ಮೊದಲ ದೈನಂದಿನದ' ಪ್ರಳಯದಿ

ಉದಕ ತುಂಬಿತು ಬಳಿಕ ಜಲಧಿಯ

ಬದಿಯ ಬಿಡಿಸಿದ ಪರಶುರಾಮನು ಈಗ ಮಳಲೊಳಗೆ

10ಹುದುಗಿ1° ಬೋಧಿದ್ರುಮದ ದಕ್ಷಿಣ

ಕಿದಿರಿಗೆಲ್ಲರು ಕಾಣದಂದದಿ

ಚದುರಿ11ನಿಂದ11ಡಗಿಹೆನು ದ್ವಾಪರದಂತ್ಯದಲಿ ಮುಂದೆ

ಬಹಳ 12ಪಾಷಂಡಗಳು ಹೆಚ್ಚಲು

ಮಹಿಮ13ಯೊಳಗಾನೆಸೆದು13 ಕಾಂಬರೆ

ವಿಹಿತ ಭಕ್ತನು ನೀನು ಬಿಡಿಸುವೆ ಈಗ ನೀ ಸುಖದಿ

ಸಹಜವಾಗಿ1414 ರಾಜ್ಯವಾಳುತ |

ಗೃಹದಲಿ15ಹುದಂ15ತ್ಯದಲಿ ನಮ್ಮಯ

ಮಹಿಮೆಗಳ ಪದವಿಯಲಿ ಸುಖಿಸುವೆ ಗಣರೊಡನೆ ನೀನು

1 ಪೂಜೆಯ ( ) 2 ಪುದೆಂದು ಪೊಡಮಡ ( ಕ) 3 ದಡಿ (ಕ) 4 ಬಿಡದೆ ನೆಲಸಿದೆ

ನಿಂದ ಸೃಷ್ಟಿಗೆ ( ರ) 5 ಯಸಗನು (ಕ) 6 ನ (ರ) 7 ಲಿಪೈನಂದಿನಿಯ ( 1) 8 ಬಲು ( 1)


9 ಲಾಲಿಂಗ ( 1) 10 ಅದರ ಗ 11 ನಲಿ ಅ ( 1) 12 ನೇಪಾಡು ( 6) 13 ಯಲಿ

ನೆಮ್ಮ ( ರ) 14 ಹ ( 7) 15 ರು ಅಂ ( 1)
೩೪೩
ನಲವತ್ತೊಂಬತ್ತನೆಯ ಸಂಧಿ

ಬಳಿಕ ಕೋಟೀಶ್ವರ ಸವಿತಾಪದಿ

ಚೆಲುವ ಆಂಗೀರಸದ ಗೋತ್ರದಿ

ನೆಲಸಿ ಜನಿಸುವೆ' ಧರ್ಮಗುಪ್ತನು ಎಂಬ ನಾಮದಲಿ

ಸುಲಭದಲಿ ನಿನಗಾಗ ಕಾಣುವೆ

ಕುಲದವರು ಕಲ್ಪಾಂತವಿರುವರು
೧೫
ಸ್ಥಳದಲೆನ್ನನು ಪೂಜಿಸುತ್ತಿಹೆ ಬಹಳಕಾಲದಲಿ

ಅಂತ್ಯಕಾಲದಿ ನನ್ನ ಲೋಕವ

' ಚಿಂತೆಯಿಲ್ಲದೆ ನೀನು ಸಾರುವೆ

ಸಂತಸದಿ' ಜ್ಞಾನವನು ನಂದೀಶ್ವರನು ಬೋಧಿಸುವ

8ಇಂತು ಆತಗೆ ಮುಕ್ತಿಯಾಹುದೆ

ನುತ್ತ ' ಹರನಾಕ್ಷಣದಲಡಗಿದ

ನಂತರಾತ್ಮಗೆ ನಮಿಸಿ ಬಂದನು ಸರ್ವಗುಪ್ತನೃಪ |

ಸತಿ ಸುತರು ಸಹ ರಾಜ್ಯವಾಳಿದ

ನತಿಶಯದಿ ಬಹುಯಜ್ಞ 10ವೆಸಗಿದ

ಸುತನ ರಾಜ್ಯದಲಿರಿಸಿ ಉಗ್ರದ ತಪವ 11ತೊಡಗಿ11ದನು

ಸತತ1212ಪರಿ ಒಣಗಿ ದೇಹವು19

ಸ್ತುತಿಸಿ ಶಿವನನು ಜೀವವಳಿದುದು

ಮಿತವಳಿದು ಬಹುಗಾಲ ಕೈಲಾಸದಲಿ ನೆಲಸಿದನು ಆ


. ೧೭

ಮತ್ತೆ ಶಂಕರನಾಜ್ಞೆ 14ಯಿಂದಲೆ14

ಪೃಥ್ವಿಯೊಳು15 ಕೋಟೀಶಸನ್ನಿಧಿ|

16ಯುತ್ತಮಾಂಗೀರಸದ16 ಗೋತ್ರದಿ ದ್ವಿಜರ 17ಜನ್ಮ17ದಲಿ

ಸತ್ವಬಲ ಧನಧಾನ್ಯವಂತನು |

ಚಿತ್ತಜಾರಿಯ ಬಿಡದೆ ಪೂಜಿಪ

ನಿತ್ಯಲಭ18ವನು18 ಲೋಕರಕ್ಷೆಗೆ 19ಮನವ ಮಾಡಿದನು19 ೧೮

- 1 ವ ( 1) 2 ಕನೆಂ ( ) 3 ತೋರ್ಪೆ ನು ( 7) 4 ( 1) 5 ಮೃ ( ) 6 ದಿ (ಕ )
7 ಇಂತು ಭೋಗವ ಪಡೆವೆ ನಿನಗತ್ಯಂತವಹ ( 1) 8 ಚಿಂತೆಬೇಡಾರನೆಯ ಮೋಕ್ಷದಲೆಂದು

೨ ನಡೆ ( ಕ) 10 ವಾದುದು ( ರ) 11 ಮಾಡಿ ( ರ) 2 ಈ ( ರ) 13 ದಿ ( 1)

14 ಹುಲಿ ತಾ ( ) 15 ಯಲಿ ( ಗ) 16 ಉತ್ತಮದ ಆಂಗೀರಸ ( 7) 17 ವಂಶ ( 1)

18 ಯುವ ( ಕ ) 19 ಮಾಡಿದನು ಮನವ ( 1)


` ೩೪೪
ಸಹ್ಯಾದ್ರಿ ಖ

ಧರ್ಮಗುಪ್ತನು ಪೆಸರು ವಿಪ್ರಗೆ

ನಿರ್ಮಲಾತ್ಮಕನೋಲಿವ ಕಾಲದಿ

ನಿರ್ಮಲದಿ ದಿಕ್ಕುಗಳು ಬೆಳಗಿತುತಿ ಮಂದವರಾರುತನು

( ಪೆರ್ಮೆಯಲಿ ಗ್ರಹ ತಾರೆಹೊಳೆದುದು

ಕರ್ಮನಿಷ್ಠರು ದ್ವಿಜರು ನಲಿವುತ

“ಊರ್ಮಿಯರುಬ್ಬಿದ್ ಜಲಧಿಯಂದದಿ ಲೋಕ ಗೆಲುವಾಯ

ಇನಿತು ಬಗೆಯ ಪ್ರಸನ್ನ ಕಾಲದಿ

8ಚಿನುಮಯಾತ್ಮಕ ಧರ್ಮಗುಪ್ತನು

ವನದಿ ನೆಲಸಿದ ಬುದ್ದಿ ರೂಪನು ಸೂಚಿಸಿದ ತೆರದಿ

ಮನೆಯ ಎತ್ತುಗಳೆರಡ ತಂದನು

ವಿನಯದಲಿ ಪೂಜಿಸಿದ ನೇಗಿಲ

ಘನತರದ ಯುಗದಂಡ ಸಹಿತಲೆ ಬಂದನಾ ಸ್ಥಳಕ್ಕೆ

ಎಲ್ಲಿರುವ 10ಕೋಟಿ1೦ಶಲಿಂಗನು

ಅಲ್ಲಿ1 ' ಗವ ಶುಚಿಯಾಗಿ ಬಂದನು

ಬಲ್ಲಿದಾ ನೇಗಿಲನುಯೆಡಬಲದೆತ್ತಿನಲಿ ಕಟ್ಟಿ

ಒಳ್ಳಿತಾಗಲಿಯೆನುತ ನಮಿಸಿದ

ಎಲ್ಲ ದಿಕ್ಷಾಲರಿಗೆ ದಂಡದಿ

ಗಲ್ಲಿಸುತ ಹನ್ನೆರಡರೇಖೆಯನೆಳದನವನಿಯಲಿ11

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೨

1 ನ (ಕ ) 2 ದ ( ಕ) 3 ಉದಿಸಿತು (ಕ) 4 ಪ್ರೇಮದ ( ಕ) 5 ಯಾ (6)


€ ಊರ್ವಿಮಾಲಿಯ (ಕ) 7 ನಿರ್ಮಲವಾದ ( ರ) 8 ವನದಿ ನೆಲಸಿದ ( 1) ೨ ಚಿನು

ಯಾತ್ಮನು ( ಕ) 10 ಲೋಕೇ ( 1) 11 ಎನು ಕಟ್ಟಿ ಹಗ್ಗದಿ | ಚೆಲ್ವ ನೇಗಿಲ ಹಿ


ದಿಕಾಲರಿಗೆ ನವಿರಿಸಿದನು ! ಚೆಲ ಕಾರ್ಯವು ಸಿದ್ದಿಯಾಗಲು | ನಿಲ್ಲದಂದದಿ ಪಿಡಿದು

ಮೆಲ್ಲನೆದಾರೇಳುರೇಖೆಯ ಶಿವನ ನೆನೆಯುತ್ತ ( )


ಐವತ್ತನೆಯ ಸಂಧಿ

' ಹಲದ ಗಾಯದಿಕೋಟಿಲಿಂಗದಿ


- ಪಲ್ಲ :

ಜಲವು ಸುರಿಯಲು' ವಸುಮಹೀಪತಿ

ಅನಿಲಯ ಗೋಪುರ ರಥವ ರಚಿಸಿದನಾಗಮೋಕದಲಿ?

ಹಲವ ಹಿಡಿದಾ ಧರ್ಮಗುಪ್ತನು

ಎಳೆವುತಿರೆಕೋಟೀಶಲಿಂಗನ

ತಲೆಗೆ ತಗುಲಿತು ಗಾಯವಾದುದು ಶಿವನ ಜಡೆಯೊಳಗೆ

ನೆಲಸಿರುವ ಸುರಗಂಗೆ ಮೇಲಕೆ

* ಬಿಳಿದು ಕ್ಷೀರವೆ ಉಕ್ಕಿ ಬಂದುದು

ಚಲಿಸಿ ಹರಿದುದು ಕ್ಷೀರ ಉತ್ತರದಲ್ಲಿ ಮಾಡುವಾಯ್ತು

ಕೋಟಿಲಿಂಗನ ಜಡೆಯ ಗಂಗೆಗೆ

ಕೋಟಿತೀರ್ಥದ ನಾಮವಾದುದು

ಕವಿರಾಟೆನಿಸಿತದು ನೋಳ್ಳರಕ್ಷಿಗೆ ಕೀರದಂದದಲಿ

ಕೋಟಿತೀರ್ಥವು ಕ್ಷೀರರೂಪದಿ

ನೋಟಕ? ಸದಳವಾಗಿ? ಕಾಂಬುದು

ವಿರಾಟೆನಿಪ ಶ್ರಾವಣದ ಮಾಸದಿ ಜನಜನಿತವಾಗಿ

ಧರ್ಮಗುಪ್ತನು ಕಂಡು ಮೂರ್ಛಯೊ

ತುಮ್ಮಳಿಸಿ ಮೈಮರೆದು ಬಿದ್ದನು

ನಿರ್ಮಲಾತ್ಮಕನಾದ ಲಿಂಗದ ಮಹಿಮೆಯನ ಕಂಡು

ಪೆರ್ಮೆಯಲಿ1೦ ದೇವೇಂದ್ರ 11ಸುರರೊಳು11

ಧರ್ಮರಾಜನು ವಾಯು ಅಗ್ನಿಯು

ಕರ್ಮಭೂಮಿಗೆ ಬಂದರಾಕ್ಷಣ 12 ಅಷ್ಟ 12ದಿಗಧಿಪರು

1 ನೇಗಲಲಿಕೋಟೇಶಲಿಂಗನು ಮೇಗೆ ಕಾಣಲು ( 1) 2 ಆಗಮೋಕ್ತ ರಥೋತ್ಸಹಂಗಳ


ಮಾಡಿಸಿದನೊಲಿದು ( 1 ) 3 ಶಿರದ ( 7) 4 ಳೆ ( ರ) 5 ಚೆಲುವ ( 1 ) 6 ಕೂಟವಾದುದು ಕ್ಷೀರ

ಸಾಗರದಂತೆ ಉತ್ತರದಿ ( ರ) 7 ರಿಗೀವರೆಗೆ ( ) 8 ಮೈಮರೆದುಮ್ಮಳಿಸಿ ಮರ್ಧೆಯಲಿ ( 1)

9 ದಿಪುರುಷನನವತರವ ( ರ) 10 ಯೋಳು ( 1) 11 ನುಡಿದನು (ಅ ) 12 ಕಪ್ಪ ( 5)


೩೪೬
ಸಹ್ಯಾದ್ರಿ ಖಂಡ

ವಸುಗಳಾದಿತ್ಯಾದಿ ರುದ್ರರು

2ಋಷಿಗಣಂಗಳು ಮರುತ ಸಾಧ್ಯರು

ಎಸೆವ ಸಿದ್ದರು ಬಳಿಕ ಚಾರಣ ಯಕ್ಷ ರಾಕ್ಷಸರು

ಶಶಿಮುಖಿಯರಪ್ಪರರ ಸ್ತ್ರೀಯರು

ಕುಶಲವೆಂ [ತೈ ಶಿವಗೆ]* ವಿಪ್ರ [ ನು ]

ಹಸನಳಿದು ಗಾಯವನು ಮಾಡಿದನೆನುತ ಬೆದರಿದರು

ಹರ ಪ್ರಸನ್ನತೆಯನ್ನು ಪಡೆವರೆ

ಹರಿ ಹಯ ' ನ ನೇಮದಲಿ ವಿಬುಧರು?

ಪರಮ ಮಂಗಳವಾದ್ಯಭೇರಿಯ ಘೋಷಮೊಳಗಿಸುತ

ಥರಥರದಿ ಸಾಷ್ಟಾಂಗ 10ನಮಿಸು೦ತ

ಕರವ ಮುಗಿವುತ11 ವೇದವಾಕ್ಯದಿ

ಕರುಣಿಸೆಮ್ಮನೆನು ಹೊಗಳಿದರಖಿಳ ಸುರನಿಕರ

ವೇದಘೋಷದಿ ರುದ್ರಸೂಕ್ತದಲ್ಲ ?

18ಲಾ13ದಿ ಮುನಿಗಳು ಮುಖ್ಯರೆಲ್ಲರು

ನಾದದಲಿ ಹೊಗಳಿದರು ತುಂಬಿದುದಷ್ಟದಿಕ್ಕುಗಳು

ಆದಿಪುರುಷ ಪ್ರಸನ್ನ ಕಾಲದಿ .

14ಭೇದಿಸುತ ಬ್ರಹ್ಮಾಂಡ15ವೆಲ್ಲವು15
- ೬
ನಾದ ತುಂಬಿತು 16ಜಯಜಯೆನ್ನುವ ರವವು14 ವೇದಗಳು

ಕುಸುಮವೃಷ್ಟಿಯ ಕರೆವುತೆಲ್ಲರು

ಪಶುಪತಿಯೆ ಪರವೇಶ ರಕ್ಷಿಸು

ಹಸುಮಗನ ಅಪರಾಧಶತವಿದು ಜಗವ ರಕ್ಷಿಸೆನೆ

ನಸುನಗೆಯ017ಲೀಶ್ವರನು17 ನುಡಿದನು

ಕುಶಲವೇಳೆ ಶಕ್ರ 18 ತಿಳಿದೆನು18

ಎಸೆವ ನಿನ್ನಯ 19ಛ19ಕ್ರಿಯೆನ್ನ ವತಾರಕಾಲದಲಿ

1 ತ್ಯರುಗಳ (ಕ) 2 ಎಸೆದು ಬಂದರು ( 7) 3 ಸಸಿನದಲಿ ಗಂಧರ್ವಕಿನ್ನರ ( ) 4 ತ್ಯವನಿಗೆ (

ತಹುದಿವಗೆ ( ರ) 5 ರು (ಕ) ಗೆ ( 1) 6 ಯಾದನೆನುತ್ತ ( ) 7 ನುಸಹ ವಿಬುಧರೆಲ್ಲರು (


8 ರೀ ( ರ) ೨ ಗುy ( 7) 10 ವೆರಗು ( ಕ) 11 ದಾ ( 0) 12 ದಿ ( ಸ) 13 ಆ ( ರ) 4 ಬಾಧಿ(ಕ)

15 ರವದಲಿ ( ಗ) 16 ವಾದ್ಯಭೇರೀನಾದ ( ರ) 17 ಲಾ ಶಿವನು ( ) 18 ತೂಳಿದೆ (ಗ) 19 ಶ (1


೩೪೭
ಐವತ್ರನೆಯ ಸಂಧಿ

' ಸಕಲ ವಾದ್ಯಧ್ವನಿಯ ಮಾಡಿದೆ

ಪ್ರಕಟವಾದುದು ನೀನು ಪೋಗೈ

ನಿಖಿಳ ದಿವಿಜರು ಸಹಿತ ಮಂಗಲವಿನ್ನು ನಿನಗೆನಲು

ಭಕುತಿಯಲಿ ನವಿಸುತ್ತ ನಡೆದನು

6ಮುಖದ ಗೆಲುವಿನಲಿಂದ್ರನತ್ತಲು |

ಯುಕುತಿಯಳಿದೀ ೮
ಧರ್ಮಗುಪ್ತನುಮರ್ಧೆಯೊಳಗಿರ್ದ?

ಸ್ವಪ್ನ ದೋಳುಕೋಟೀಶ ನುಡಿದನು

ವಿಪ್ರ ನೀನೆನಗಧಿಕಭಕ್ತನು

ಸುಪ್ರಸನ್ನತೆಯಾದೆ ಕ್ಷಮಿಸಿದೆ ಹಲದ ಗಾಯವನು

ತಪ್ಪಿದವ ನೀನಲ್ಲ ಪೂರ್ವ1010

11ಳೊ11 ರಾಯನು ಸರ್ವಗುಪ್ತನು

ಅಪ್ಪಣೆಯು ನಾನಂದು ಕೊಟ್ಟೆನು 18ವರಗಳನು ಮುದದಿ18

18 ಚಿನ್ಮನದಿ ನೀ ನನ್ನ 13 ಭಕ್ತಿಯ

ಪುಣ್ಯವಂತನು ನೀನು ಕೇಳಿದೆ

ಎನ್ನ ವರದಿಂ14ದೀಗ14 ಜನಿಸಿದೆ 18ಮನದಿ18 ನೀನರಿಯೆ

ಮುನ್ನ ಜನ್ಮದ ಮಾತು ತಿಳಿಯದು

ನನ್ನ ಪೂಜೆಗೆ 18ನೀನು ಜನಿಸಿದೆ

17ಭಿನ್ನವಾದುದು ಹಲದ ಗಾಯದಿ17 ಜಡೆಯ ಗಂಗೆ18ಯದು ೧೦

ಹಲದ ಗಾಯದಕೋಪವಿಲ್ಲೆಲೆ

ಚೆಲುವ ಭಕುತನೆ ಕೇಳು ಲಿಂಗಕೆ

ನಿಲಯವನು ನೀ ಮಾಡು ನಿತ್ಯ 19ವು19ತೀರ್ಥ20ದಲಿ20 ವಿಶಿಂದು

1 ಅಖಿಳ ( 1) 2 ಸಕಲ ( ಗ) 3 ನ (ಕ) 4 ಸುತ್ತನುಡಿ (6) ಸಿದನುನಡೆ ( 8) 5 ಶಕುತಿ

ವಂತನು ಶಕ್ರ (m) 6 ತಪ್ಪಿಯೆ ( 7) 7 ರಲು ( 7) 8 ದಲಿಲೋಕೇ ( ) 9 ಬೀ (7) 10 ( 1)

11 ಒ (7) 12 ನೀನು ಬೇಡಿದರೆ( ಗ) 13 ಜನ್ಮಜನ್ಮದಲೆನ್ನ ( ) 14 ನೀನು ( ಗ) 15 ಅದರ( )

16 ಈಗ ನೆಲ ( 7) 17 ನಿನ್ನ ಹಲದಿಂದೊಡೆದು ಮಡಿದ ( ರ) 18 : (7) 19 ದಿ ( 1)

20 ವನು ( 7)
೩೪೮
ಸಹ್ಯಾದ್ರಿ ಖಂಡ

ಅಲಂಕೃತನೀನಾಗಿ ಪೂಜಿಸು |

ಬೆಳಗು ಮಧ್ಯಾಹ್ನದಲಿ ರಾತ್ರೆಯು

1ತೊಳೆವುತಭಿಷೇಕವನಂ ಗಂಧಾಕ್ಷತೆಯು ಪುಷ್ಪಗಳ- ೧೦

ಧೂಪ ದೀಪದಿ ಭಕ್ಷ ಭೋಜ್ಯದಿತಿ

ನೀ ಪರಮ ಭಕ್ತಿಯಲಿ ಪೂಜಿಸು

“ಸೋಪಸ್ಕರಗಳು ಗೀತ ವಾದ್ಯವು ಬಲಿಯು ಮೊದಲಾಗಿ

ಲೋಪವಿಲ್ಲದೆ ಉತ್ಸವಂಗಳ

ಪಾಪಬುದ್ದಿಯ ಬಿಟ್ಟು ವಿರಚಿಸು

ನಾ ಪರಮ ದಯದಿಂದ ನಡೆಸುವ ಭಾಗ್ಯವನ್ನು ಕೊಡುವೆ

ಅರಸುಗಳು ದಾನಪ್ರದಾನವ

ನಿರುತವೆನ್ನಯ ಪೂಜೆಗೀವರು

ಮೆರೆವ ಲಿಂಗಕೆ ಶಿಖರ ಗೋಪುರ ಗ್ರಾಮ ಭೂಮಿಗಳ

ಅರಳುಕುಸುಮದ ವನವ ವರಾರು

'ಮೊರೆವ ಭೇರಿಯ ವಾದ್ಯಮುಖ್ಯವ

ಪರಮ ಸಂತೋಷದಲಿ ಸೇವೆಯನೆಲ್ಲ ಮಾಡುವರು

ನಿನಗೆ ಸರ್ವಾಭೀಷ್ಟವೀವರು

ಪನೆಗೆ ಪೋಗೀ ಪರಿಯ ನಡೆಸೆನೆ

ಅನಿತರೊ11ಳುಯೆ11ಚರ್ತು ನೋಡಿದ ನಾಲ್ಕು ದಿಕ್ಕುಗಳ

ಮನ12ದಿ12 ತಿಳಿಯದೆನು13 ಧನ್ಯನಾದೆನು

ಜನರೊಳಗೆ ಕೃತಕೃತ್ಯನಾದೆನು

ಚಿನಮಯನ ದಯವಾಯು ಬದುಕಿದೆನೆನುತ ನವಿಸಿದನು

ಹತ್ತುದಿಕ್ಕೂ ನನ್ನದೆನ್ನುತ

1414ತ್ಯಧಿಕ ಹರುಷದಲಿ ಬಂದನು

ಇತ್ಯ16ಲೀತನು ಮನೆಗೆ ಪೋಗಲು ವರುಣನಾಕ್ಷಣದಿ15

1 ಒಲಿದು ಅ ( 1) 2 ಸು (ಗ) 3 ಭಸ್ಮ ಭೋಜ್ಯವದರಿಂ (ಕ) 4 ಗೀತ ವಾದ್ಯವ

ಬಲಿಯು ಸೋಪಸ್ಕರವು (6) 5 ಸರ ಪ್ರಕಾರದಿ (ಕ) 6 ನಿನ್ನ ಭಿಲಾಷೆ( ರ) 7 ಮೇ (1 ) 8 ಯು

೨ ವು (ಕ) 10 ರ್ವದ್ಯಕ್ಷ ವಿಪ್ರ (ಕ) 11 ಳಗೆ ( ಗ) 12 ಕೆ (1) 13 ದುದು (1)

14 ಅ ( ಕ) 15 ವರುಣನು ಬಂದ ಬ್ರಾಹ್ಮಣ ಮನೆಗೆ ಪೋಗಿ ( ಕ)


೩೪೯
ಐವತ್ರನೆಯ ಸಂಧಿ

ನೃತ್ಯ ಗೀತಾದಿಗಳ ಅಪ್ಪರ

ವೃತ್ತಕುಚೆಯರ ಭೇರಿಯೆಸಗುವ

ಚಿತ್ರತರ ಗಂಧರ್ವಗಾನವು ಧ್ವಜ ಪತಾಕೆಗಳು | ೧೫

ವರುಣನೀಪರಿ ಬಂದು ಸೇವಿಸೆ |

ಮೊರೆವ ರವದಲಿ ವಾದ್ಯವೆಸೆದುದು

ವರ ಮಹಸುವರ್ಣಧ್ವಜ ಮಧ್ಯದಲ್ಲಿ ಬರುತಿಹುದು

ಹರನ ಸೇವೆಯ ಮಾಡಿ ತಿರುಗಿದ

ಅವರುಣರಾಜನು ಧ್ವನಿಯ ಕೇಳುರ್ತ

ತಿರುಗಿನೋಡಿದ ವಿಪ್ರ ವರುಣನ ದಿಕ್ಕಿನಲಿ ಕಂಡರೆ - ೧೬

ಜಲಧಿಯಲಿ ಬಲಸಹಿತ 'ಹೊಕ್ಕುದು?

ಜಲಧಿಗಧಿಪತಿ ವರುಣರಾಜನ

9ಬಲವು ನೋಡುತ್ತಿರ್ದ1°ನಚ್ಚರಿತಂದು ದ್ವಿಜನಿದನು10

ಬಳಿಕ ಗಂಧಾಕ್ಷತೆಯ ಕುಸುಮವ

ಹಲವು ನೈವೇದ್ಯಗಳ 11ತಂದನು11

ಬಲಿ ಸಹಿತ ಪೂಜೆಯನು ಮಾಡಿದ ಮೂರುಕಾಲದಲಿ


೧೭

12ಕರೆಸಿ ಶಿಲ್ಪಿಗರನ್ನು ಲಿಂಗಕೆ

ಮೆರೆವ ಮನೆಯನು ಮಾಡಿ ತಾಳಕೆ

ಮೊರೆವವಾದ್ಯವನೆಲ್ಲ ಮಾಡಿಸಿ ಪೂಜಿಸುತ್ತಿರಲು12

ದೊರೆ ದೊರೆಗಳೆಲ್ಲರು ಮಹಾಜನ

18ಪುರದವರು13 ದಿನದಿನಕೆ ಬಂದರು

ದರುಶ14014ದಲಾಶ್ಚರ್ಯ15ಬಟ್ಟರು15 ಸೇವಿಸುತ ಶಿವನ


೧೮

. 1 ರು ವಾದ್ಯಭೇರಿಯು ( ಕ) 2 ರಾಜನ ( 7) 3 ವಾ ( ರ) 4 ಸುರವರ್ಣ ಧ್ವಜ


ವದು ಜನರು ಬೆರಗಾಗೆ ( 1) 5 ಮೊರೆವ ಧ್ವನಿಯನು ಕೇಳಿ ಬ್ರಾಹ್ಮಣ (0) 6 ವರುಣ
ದಿಕ್ಕನು ಕಂಡನಿದನೆಂದು ( 1) 7 ಪೊಕ್ಕಾ ( 1) 8 ನು ( ಕ) 9 ಒಲಿದು ( 1) 10 ನಾಶ್ಚರ್ಯ
ವನು ಕ
ಬ್ರಾಹ್ಮಣನು (ಕ) 11 ಮನೆಯಿಂ ( ಕ) 12 ಬಳಿಕ ಕರೆಸಿದ ಶಿಲ್ಪಿಗಳ ತಾನೊಲಿದ

ಲಿಂಗಕೆ ಶರಣವನು ಮಾಡಿಸಿ ಮೆರೆವ ವಾದ್ಯವು ಉತ್ಸವಗಳ ಮಾಡಿ ಪೂಜಿಸಿದ ( ಗ) 13 ನೆರೆ


ನೆರೆದು (ರ) 14 ಣ (*) 15 ಬಿಟ್ಟ (ಕ )
& 0
ಸಹ್ಯಾದ್ರಿ ಖಂ

ಉಪಕರಣ ' ಧನ' ಧಾನ್ಯ ಗೋತಿಲ್ಲ?

ನೃಪರು ಕೊಪ್ಪಲ ಗ್ರಾಮ ಭೂಮಿಯ

ನಪರಿಮಿತ ನೈವೇದ್ಯ ಉತ್ಸವ ಕ್ಲುಪ್ರಿಯನು ಮಾಡಿ

ಕೃಪೆಯ ಪಡೆವುತ ಪೋಗುತಿರ್ದರು

ನೃಪರು ಬರಲಾ ಧರ್ಮಗುಪ್ತಗೆ


- ೧೯
ಉಪರಿ ಹೆಚ್ಚಿತು ಭಾಗ್ಯವೃದ್ಧಿಯು ಚಂದ್ರನಂದದಲಿ

ಚಂದ್ರಕುಲದ ಯಯಾತಿಪುತ್ರನು

ಬಂದನಾ ವಸುಚಕ್ರವರ್ತಿಯು

ಹಿಂದೆ “ ತಪ್ದಲಿ ಪಡೆದ ಪುಷ್ಪಕ ವೇರೆಪೋಗುವುದು?


8
ಇಂದ್ರ ಪಟ್ಟಣಕೈದಿ ಖಳರನು

ಕೊಂದು ಜಯವನು ಕೊಡುವ ಲಕ್ಷ್ಮಿಗೆ|

ಬಂಧವಾಗಿಹ ಧ್ವಜವನಿತ್ತನು ಶಕ್ರ ವಸುವಿಂಗೆ

ಶತ್ರುಸಂಹಾರಕವು ಭಾಗ್ಯವ

ನಿತ್ಯ ವೇಣುಧ್ವಜವ ತಂದವ

ಶತ್ರುಗಳ ಸಂಹರಿಸಿ ಯಜ್ಞವ ಬಹಳ ಮಾಡಿದನು

ಕಾರ್ತಿಕದ ಪೌರ್ಣಮಿಯ ದಿನದೊಳ

ಗಾತ ಬಂದನು ಬಹಳ ಸೇವಿಸಿ .

ಕೌತುಕಧ್ವಜವನ್ನು ಕೊಟ್ಟನು ವೇಣುದಂಡವನು ಈ

1 ವನು ( ೪) 2 ಳು (ಗ) 3 ಗ್ರಾಮವನವನಿಗಿತ್ತರು ( 1) 4 ರು (ಕ) 5 ವಂಶ

6 ವರ ( ) 7 ವೇರಿಕಾಗಮವು (6) ಸ್ಮರಿಸೆ ಪೋಗುವುದು ( 1) 8 ನಲ್ಲಿಗೆ ಪೂh ( 7)


9 ಜವನಿಗೆ ಕೊಡುವೆ ನಡಿರೆನೆನಿಂದ್ರನಿರ್ವಿತ ರಥ (ಕ) .

* ಈ ಪದ್ಯ ಗ ಪ್ರತಿಯಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಹೀಗಿದೆ

ದೇವ ನಿಮಿಾ ಧ್ವಜವು ಭಾಗ್ಯವ|

ನೀವುದದ ತಂದಲ್ಲಿ ನೃಪರನು


ಸವಗಾಣಿಸಿ ಗೆಲಿದು ಯಜ್ಞವ ಬಹಳ ಮಾಡಿದನು
ಕಾರ್ತಿಕದ ಪೌರ್ಣಮಿಯ ದಿನದಲಿ

ಆತ ಬಂದನು ಬಹಳ ಸೇವಿಸಿ

ನೂತನದ ಧ್ವಜವನ್ನು ಕೊಟ್ಟನು ಭಕ್ತಿಯಲಿ ನವಿಸಿ


ಐವತ್ತನೆಯ ಸಂಧಿ

ಬಲುಪರಾಕ್ರಮಿ ವಸುನೃಪಾಲಕ

ಹೊಳೆವ ರಥದೊಳು ಧ್ವಜವನೇರಿಸಿ

ಎಳೆಸಿದನು ಸಾಗರದ ತನಕರ ವಿಪ್ರಘೋಷದಲಿ

ಒಲಿದು ಶಕ್ರನುಕೊಟ್ಟ ಕಾರಣ

ತಿಳಿಯ ದಿವ್ಯವದಾದ ಕಾರಣ

ಸ್ಥಳದವರು ಸಹಿತುತೃವಂಗಳ ಪ್ರತಿವರುಷ ನಡೆಸಿ *

ಧ್ವಜ ಸಹಿತ ರಥದೊಳಗೆ ಶಿವನನು

ಭಜಿಸುತಳೆದು ಪ್ರದಕ್ಷಿಣಾಕೃತಿ

' ಗಜ ತುರಗ ಬಲದೊಡನೆ ಸಿಂಧುಸ್ಕಾನವನು ಶಿವಗೆ ?

ತಿರಚಿಸುತಲ್ಲಿಂ ತುರುಗಿ ತಂದರು

ವಿಜಯದುತೃವದಿಂದ ರಥವನು

ನಿಜದ ಸ್ಥಾನಕ್ಕೆ ನಿಲಿಸಿ ನಮಿಸುತ ವಸುಮಹೀಪಾಲ

6ಇಟ್ಟು ದೇವಸ್ಥಾನದೊಳಗಿಂ

ತಿಟ್ಟು ಧ್ವಜ ಸಹ ಶಿವನ ಸಂಗಡ

ಮೃಷ್ಟ ನೈವೇದ್ಯಗಳ ವರಾಡಿಸಿ ವಿವಿಧದಲಿ ತಿರುಗಿ

ಬಟ್ಟೆಯಲಿ ಬಹುವಿಧದಿ ರಥದೊಳ

ಗಿಟ್ಟು ಬಹಳುತ್ಸವದಲೆಳೆದರು

' ಮುಟ್ಟಿದುದು ಸ್ವಸ್ಥಾನಕಿಳುಹಿದರವರು ಧ್ವಜಸಹಿತ


- ೨೪

1 ಡಯಲಾ ( f) 2 ನಿಜದಿ ಮಾಡಿಸಿ ಪಶ್ಚಿಮ ಸಮುದ್ರದೊಳು ಸ್ನಾನವನು ( ರ)


3 ವಿಜಯದಲ್ಲಿ ಅಲ್ಲಿಂದ ತಿರುಗುತ ರಜುವಿನಲಿ ಆ ರಥದಿ ಶಿವನನು ( 7) 4 ದಿ (6 ) 5 ತಂದು
ನಿಲ್ಲಿಸಿ ಬಹಳ ಉತ್ಸಹವ ( 1) 6 ವಿಷ್ಟು ( ) 7 ಕೆ ಇ (1 ) 8 ಪ್ಪವಹನೈವೇದ್ಯ

ವಾಹದು ಪೂಜಿಸಿದರಲ್ಲಿ | ತಟ್ಟನಲ್ಲಿಂ ತಿರುಗಿ (1) 9 ನೆಟ್ಟನೈತಂದಿಳುಹಿ ತಂದರು ಧ್ವಜವು


ಸಹವಾಗಿ ( )

* ಈ ಪದ್ಯ ಗ ಪ್ರತಿಯಲ್ಲಿ ಹೀಗಿದೆ

ಸ್ಥಳದವರು ಸಹ ಬಹಳ ಉತ್ಸಹ


ಹೊಳೆವ ರಥದೊಳು ಧ್ವಜವನೇರಿಸಿ
ಎಳೆಸಿದರು ಸಾಗರದ ತನಕೀ ಅತಿಪ್ರಘೋಷದಲಿ

ಒಲಿದು ಶಕ್ರನುಕೊಟ್ಟ ಕಾರಣ


ತಿಳಿಯೆ ದಿವ್ಯವು ಆದ ಕಾರಣ
ನಲಿವಿನಿಂ ಪ್ರತಿವರುಷ ನಡೆಸಿದ ಬಹಳ ಉತ್ಸಹವ
೩೫೨ ಸಹ್ಯಾದ್ರಿ ಖಂಡ

ಪೂರ್ವದ ಪ್ರಾಸಾದದಿದಿರಲಿ

ಸಾರಿ ನೆಲಸುವುದೇಳುದಿವಸವು

ಮಾರದೀ ಪರಿ ನಡೆಸೆ 3 ಆದಿತ್ಯಾದಿ ಗ್ರಹತೃಪ್ತಿ

4ಭರವಂಣರೆಲ್ಲರು ಮಹೇಂದ್ರನ

ಭೂರಿಸಂತೋಷವನ್ನು ಪಡೆದಿರು

ಪಾರ್ವತೀಪತಿಕೋಟಿಲಿಂಗನು ಸಲಹುವನು ಜಗವ ೨೫

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೬

1 ಸಿಹು ( 1) 2 ವೀರರೀ ( ಕ) 3 ರವಿ ಸಹ ಸರ್ವತಃ ತುಷ್ಟಿ ( ) 4 ಗೀರ್

5 ನು (ಆ) 6 ದಲಿ (7) 7 ವ ( 1) 8 ಹಿದ (1)


ಐವತ್ತೊಂದನೆಯ ಸಂಧಿ

ಪಲ್ಲಿ : ಕೋಟಿಲಿಂಗೇಶ್ವರಗೆ ವಸುಕೃಪ

'ಸ್ಟಾಟಿಕದ ರತ್ನದಲಿಗೋಪುರ

ಕೋಟಿತೀರ್ಥವ ರಚಿಸಿ ಸೇವಿಸಿ ರಾಜ್ಯವಾಳಿದನು

ಈ ಪರಿಯ ವಸುಚಕ್ರವರ್ತಿಯು

ಭೂಪರೆಲ್ಲರ ಗೆಲಿದು ಬಲಸಹ

ಪಾಪವಿಲ್ಲದೆ ರಾಜ್ಯವಾಳಿದ ಈಶಭಕ್ತಿಯಲಿ,

ಆ ಪುರವ ನಿರ್ಮಿಸಿದ ಧ್ವಜಪುರ

ಸ್ಥಾಪನೆಯ ಮಾಡಿದನು ಉನ್ನತ

ಗೋಪುರಂಗಳು ರತ್ನಕಾಂಚನ ಗೌಪ್ಯಮಯವಾಗಿ

ಬ್ರಾಹ್ಮ ಮಾಹೇಶ್ವರಿಯು ವೈಷ್ಣವಿ

ನಾವು ಕೌಮಾರೀಯ ವಾಯಿಯ

ನಾಮ ಮಾಹೇಂದ್ರಾಣಿ ಚಾಮುಂಡಿಯನು ಮೂರ್ತಿಗಳ

ಪ್ರೇಮದೊಳಗಿರ್ಪಂತುಮಾತೃ

ಸೊಮವನು ತಿಳಿದಾಗಮಜ್ಞನು

ಮದಾಕಾರವನ್ನು ಸ್ಥಾಪಿಸಿಯೆರಗಿದನು ಬಳಿಕ * *

ಸುತ್ತ ಬಲಿಯನು ಮಾಡಿ ಬರುವರೆ

ಭಿತ್ತಿ, ಜಗುಲಿಯ ನಿಟ್ಟ ಕಟ್ಟಿಸಿ

ಉತ್ತಮರೋಳಾ ಶಿಲ್ಪಿಶಾಸ್ತ್ರವ ಬಲ್ಲವರ ಕೂಡೆ

ಹರಿಹ ದಕ್ಷಿಣದಿ ಮಾತೃಕೆ .

ಸಪ್ತದೇವಿಯರಿರುವ ಸ್ಥಾನವು?

ನೃತ್ಯಗೀತಕೆ ಪೂರ್ವಭಾಗದಿ ದೊಡ್ಡ ಚಾವಡಿಯ

1 ಮಾಟೆನಿಪಗೋಪುರವ ನಿರ್ಮಿಸಿ (7 ) 2 ಕಟ್ಟಿ ( 1) 3 ಬಾಹ ( 7) 4 ಚಿತ್ರತತ


ನಿಟ್ಟುಗಳ ( ರ) 5 ಧನಾಗಮವ ತಿಳಿದಿಹ ಶಿಲ್ಪಿಗಳ ( ಕ) 6 ತರಾ ( ರ) 7 ಹಿಗಳಲ್ಲಿ ನಿಲಿಸಿದ ( 1)
* ಕ ಪ್ರತಿಯಲ್ಲಿ ೧ನೇ ಪದ್ಯದ ೧, ೨ , ೩ ನೆಯ ಪಂಕ್ತಿಗಳಿಲ್ಲ.

* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ
23
ಸಹ್ಯಾದ್ರಿ ಖ

ಕನಕರತ್ನ ಸ್ತಂಭ 1ಬಹಳದಿ

ದಿನದಿನದಲಪ್ಪರರ ಸತಿಯರು

ಮನದ ಹರುಷದಿ ನಾಟ್ಯವಾಡುವ ಶಾಲೆಯದರೊಳಗೆ

ಧ್ವನಿಯೊಳಗೆ ಮೂರ್ಛಿಸುವ ತೆರದಲಿ

5ಅನುವರಿತು ಗಂಧರ್ವರಿರುವರು

7 ಪಣವ ತಾಳವುಕೊಳಲು ತಂತ್ರಿ ಗಾನಸೇವೆಯಲಿ?

ಅದರ ಹೊರಸುತ್ತಿನಲಿ ಮಹಜನ

ಇರೊದಗಿ ಬಲಿ ಬಹು ಉತ್ಸವಗಳ

10 ಅ೦ದರೆ ಸುತ್ತಲು 11ಮನುಜರಸದಳ ದೊಡ್ಡ ಸಾಗರವ11

ವಿಧಿಸಿ ಪ್ರಾಸಾದಗಳ12 ನಾಲುಕು

ತುದಿಯ ಬಾಗಿಲ 18ಮೇಲೆ ಕಲ್ಪಿಸಿ

ಚದುರಕಲಶ ಸುವರ್ಣಮಯಗಳ ನಾಲ್ಕನೇರಿಸಿದ13

ದಿಕ್ಕುದಿಕ್ಕಿಗೆ ಹೊಳೆದು ತೋರುವ

ಕಕ್ಕಸದ ಕುಂದಣದ ಕಲಶವ

14714ಕ್ಕಿದನು 15ಕೋಟೀಶ ಶಿಖರದ ಮಧ್ಯ ಭಾಗದಲಿ16

ಅಕ್ಕರಿಂದ16 ತಿಕಾಲದುತ್ಸವ16

17ಢಕ್ಕೆ ವಾದ್ಯ 17 ಮೃದಂಗ 18ಛೇರಿಯ18

19ನಿಕ್ಕವರು ಬಲಿಯು19ತೃವಂಗಳ20ನಾಗಮದಿ ದ್ವಿಜರು20

ಇಂದ್ರನಮರಾವತಿಗೆ ಸರಿಯೆ ?121

22ಪಂದದಲಿ ಪಟ್ಟಣವ ಕಟ್ಟಿಸಿ

ವೃಂದ 2ತವಾಗಿಹ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರಿತ

1 ಬಾಹ ( 1) 2 ಸ್ತ್ರೀ ( ಗ) 3 ರಧಿಕ ವಿಸ್ತರದಿ' (ಕ) 4 ಮಾರ್ಜಿವ (ಕ) 5 ವಿನುತ (1)

6 ರುಗಳಿರು ( ಕ) 7 ಇನಿತು ವಾದ್ಯವು ಭೇರಿ ಮುಖ್ಯವು ಶಿವಗೆ ಮಾಡಿಸಿದ ( ಕ) 8 ಒಳ


ಸುತ್ತು ( ೪) 9 ಸದನವನು ಬಲಿಯುಹಂಗಳ ( 1) 10 ನಿ ( ಕ) 11 ಮೂಡಲಸದಳದೊಡ

ಪ್ರಾಕಾರ ( 1) 12 ವನು ( ಕ) 13 ಲೆರಡು ಚಾವಡಿಗೆರಡುಕಲಶವ ನಾಲ್ಕನೇರಿಸಿದ(ಕ ) 14


15 ತುಡಿ ನಾಲ್ಕು ಬಾಗಿಲ ಮಧ್ಯ ಶಿಖರದಲಿ (ಕ) 16 ಲೆ ಮೂರು ಕಾಲವು (1) 17 ಮಿಕ

ಭೇರಿ ( 1) 18 ವಾದ್ಯವು ( 7) 19 ಢಕ್ಕೆಯಲಿ ಬಹು ಉ ( 5) 20 ದ್ವಿಜರು ಮಾಡಿದರು (

21 ನೆ ( 1) 22 ಚಂ ( ) 23 ವೃದಕ್ಷತ್ರಿ ವೈಶ್ಯರುಶೂದ್ರರೊಳಗಾಗಿ (ಕ )
೩೫೫
ಐಪತ್ತೊಂದನೆಯ ಸಂಧಿ

1ಚಂದ್ರಶೇಖರನೊಲಿವ' ಸೇವೆಗೆ

ಬಂದುದಕೆಕೊಡುವದಕೆ ನಿಜದಲಿ ೧

ನಿಂದನೀಶ್ವರಧನ್ಯನಾಮದಿ ಧರ್ಮಗುಪ್ತದ್ವಿಜ?

ಬ್ರಾಹ್ಮಣನಿಗಾತಿ ಧರ್ಮಗುಪ್ತಗೆ

ನಾಮ ಈಶ್ವರ ಧನ್ಯನೆಂದರು

ನೇಮವಾಯವನಾಜ್ಞೆ ಸರ್ವಕು ವಸುವು ನಿಲಿಸಿದನು

ಆ ಮಹಾತ್ಮನು ಮೂರುಲೋಕ' ದಿ

ಪ್ರೇಮದಲಿ ಸೇವೆಯನು ನಡೆಸುವ

ಕಿರಾಮಣೀಯಕವಾಗಿ ಸರ್ವರ ಕರೆಸಿ ರಕ್ಷಿಸುವ

ವೇದಶಾಸ್ತ್ರವಲ್ಲವಿದ್ಯವ

ಸಾಧಿಸಿ1°ರುವನು10 ದೇವರೋಲವಿಲಿ

ಭೂದಿವಿಜ ನಡೆಸುವನು ಈಶ್ವರ ' ಧನ್ಯನೆಲ್ಲವನು

ಆದಿದೇವನ ಸೇವೆಗೈದುವ

ರಾ ದಿವಿಜರೊಡಗೂಡಿ ಇ012ದ್ರನು

13ಕಾದು ಸೇವಿಸುತ್ತಿರುವ ಪೂರ್ವದ್ವಾರಸೌಧದಲಿ13

ದಕ್ಷಿಣದ ಪ್ರಾಸಾದ14ಪಾಲನೆ14

815ಕ್ಷೆಗಳ ಯಮಧರ್ಮ ರಾಜಗೆ15

ಲಕ್ಷಣ16ವ16 ಗಂಧರ್ವ17 ಗಾನವು ಸಹಿತ ನೆಲಸಿಹರು17

ಅಕ್ಷಯದ ಪಶ್ಚಿಮದ ನೆಲೆಯ1818

19ರಕ್ಷೆ19 ಜಲಪತಿ ವರುಣರಾಜನಿಗೆ20

21ಯಕ್ಷ ಗಂಧರ್ವರೊಳು ಗಾನದಿ ಸೇವಿಸುತ್ತಿಹ21

1 ಮಂದಿ ನೆರೆದುದು ಹರನ ( ಶ) 2 ನು ಕೊರಡಲವನು ಆಧಿಪತಿ ಎಂದು ಕರುಣದಿ ಧನ್ಯ

ನಾದನು ಸರ್ವಗುಪ್ತನೃಪ ( *) 3 ಗೆ ಆ (7) 4 ಮೀ ( ೪) 5 ಧರ್ಮನೆಂಬ ( ) 6 ಆತನ ಆ


7 ಕಾಲ ( ೪) 8 ನೇಮವಳಿದರ ಕಲೆಸಿ ರಕ್ಷಿಸುತ್ತಿರುವ ( 6) $ ಗಳೆ ( ಕ ) 10 ತುವಸು ( )

11 ದೈನ್ಯವೆ ( ಗ) 12 ನಾ ಮಹೇಂ (ಕೆ) 13 ಮೋದಿಸುತ ಪೂರ್ವಪ್ರಸಾದದಿ ಸೇವಿಸ


ನೊಲಿದು (1) 14 ದಲ್ಲಿಹ (1 ) 15 ಕ್ಷಿಸುವ ಯಮಭಟರುಯೇಲ್ಲರು ( ) 16 ವ ( 1)

17 ರೆಲ್ಲರು ಗಾನದಲಿ ಸ್ತುತಿಸಿ ( 1) 18 ದಿ (*) 19 ಸಾಕ್ಷ ( ಗ) 20 ನು ( ೪) 21 ರಕ್ಷಿಸುತ ಗಾನ


ದಲಿ ಸೇವೆಯ ಮಾಳನನುದಿನವು( 1)
ಸಹ್ಯಾದ್ರಿ ಖಂಡ

ಉತ್ತರದ ಪ್ರಾಸಾದಗಾವಲು

ನಿತ್ಯ ಚಂದ್ರಕುಬೇರ ವಾಸವು

ಸ್ತೋತ್ರದಲಿ ಗಂಧರ್ವರಪ್ಪರ ಗಾನನಾಟ್ಯದಲಿ

ಮತ್ತೆ ಪ್ರಮಥರುಕೋಟಿಗಣಸಹ

' ನರ್ತನ ದಲಾಕಾಶಮಾರ್ಗದಿ

ಧೂರ್ತ ವಿರುಪಾಕ್ಷನು ಮಹೋದರ ಶಂಕುಕರ್ಣಭಟ

ವೀರಭದ್ರನು ಭಂಗಿಗಣ ಸಹ

ಘೋರರೂಪದ ಭೂತನಾಥರು

ಆರ್ಭಟಿಸುತಿದಿರಿನಲಿ ಕುಣಿವುತ ನಗುತ ನೆಲಸಿಹರು

ಭೈರವಾದಿಗಳೊಡನೆ ಶಂಕರ

ಸರ್ವಲೋಕ” ವ ಸಲಹುತೀ ಪರಿ

ವೀರ ಪ್ರಮಥರು ದೇವಗಣಸಹ ಸುಖದಿ ನೆಲಸಿಹನು? - ೧೨

ಪುರದ ಹೊರಗಡೆ ಪುಷ್ಪವನವನು

ವಿರಚಿಸಿದನಾ ವಸುಮಹೀಪತಿ

ಕೆರೆಯ ಶಿರಚಿಸಿದನಾ ತಟಾಕವ ಸಾಗರದ ತೆರದಿ *

ಹರನ ಶಿರದಲಿ16 ಗಂಗೆ ನೇಗಿಲು

ಹರಿದ ಗಾಯದಿ 11 ಉಕ್ಕಿ ಕ್ಷೀರವು11

12ಸು12ರಿದು ತುಂಬಿತು ತಿಪಥಗಾಮಿನಿ ಲೋಕಪಾವನೆಯು

ಭೂಮಿಯಲಿ 1'ಸ್ವರ್ಗದಲ್ಲಿ ನೆಲಸಿದ

ರಾ13 ಮಹಾನದಿಯೆಲ್ಲ ಬಂದರು

ಕಾವ1* ಹರನವತಾರವೆ14ನ್ನುತ ಬಂದು ನಮಿಸಿದರು

1 ದಲ್ಲಿಹ (ರ) 2 ಮುಖ್ಯರು ( ಗ) 3 ಎತ್ತರ ( 7) 4 ನರ್ತಿಸಿ ವಿರೂಪಾಕ್ಷ (1) 5 ಸಹ (7)

6 ಮುಖ್ಯರು (ರ) 7 ದ ಸಕಲ ಪ್ರಮಥರು ಚಾರ: ಗಣಸಹ ಒಲಿದು ಸೇವಿಸೆ ಸುಖದಿ ನೆಲಸಿಹರು ( 1

8 ತೆಗೆಸಿದ ನಾಟಕದ (ಗ) ೨ ನಂತೆ (7) 10 ಕಪರ್ದದ (ಕ) 11 ಕ್ಷೀರ ಸುರಿದುದು (ಗ) 12 ಹ

( ) 13 ನೆಲಸಿರುವ ಬಹುಪರಿಯಾ ( ಗ) 14 ವೈರಿಯ ಸೇವೆಗೆ (1)


ಐವತ್ತೊಂದನೆಯ ಸಂಧಿ

ಶ್ರೀವದಾದಿಯು ಗಂಗೆ' ಯಮುನೆಯು

ಗೋವಿತೀ ನರ್ಮದೆಯ ಗೋದೆಯು

ಕೋಮಲೆಯು ವರ ತುಂಗಭದ್ರೆಯು ಸ್ಟಾಪಿನೀ ನದಿಯು ೧೪

ಕೃಷ್ಣವೇಣ್ಯಘನಾಶಿಧಾರೆಯು

ಶ್ರೇಷ್ಠನದಿ ಕಾವೇರಿ ಬಂದಳು

ತಟ್ಟನಾ ನೇತ್ರಾವತಿ ನದಿಯಾ ಸರಸ್ವತಿಯು

ಸೃಷ್ಟಿಯೊಳಗಿಹ ಮುಖ್ಯದೇವಿಯ

ರಿಷ್ಟನದಿಗಳು ಶಿವಗೆ ನಮಿಸಲು?


೧೫
ಕೊಟ್ಟನಪ್ಪಣೆಯನ್ನು ನೀವಿರಿ ಕೋಟಿತೀರ್ಥದಲಿ

ಪಡುಗಡಲ ತಡಿಯೊಳಗೆ ಅಡಗಿದ

10ಮೃಡನ ಮಸ್ತಕ ಒಡೆದು ನೇಗಿಲು

ಹೊಡೆಯೆ ಜಡೆಯೊಳು ಗಂಗೆ ತುಳುಕಿತು ಮಡುವಿನಂದದಲಿ

ಘುಡುಘುಡಿಸಿ ಜಡಿಯಿ ವಸಂತೃಪ

ಕಡುಗಿ ನಿಡುಜಡೆಯನ್ನು ಬಿಡಿಸಲು

ಇಡು ಇಡುಕಿ ಗಡಣದಲಿ 11ಹರಿದುದು11 ಪೊಡವಿಗಳ ನದಿ11ಯ12೧೬

ಕ್ಷೇತ್ರಗಳು ಗೋಕರ್ಣವೆಂಬರು13

14ಸಾರ್ಥವಹ ಶ್ರೀ ಕುರುಕ್ಷೇತ್ರವು14

ಈ ಸ್ಥಳದಿ 16ನೆಲಸಿಹವುಕೋಟೀಶ್ವರನ ನೇಮದಲಿ15

ತೀರ್ಥರಾಜನು 16ನೆಲಸಿ ನಿಂದನು16

17ಧಾತ್ರಿಯೊಳುಕೋಟೀಶನೀಪರಿ

ಯಾರ್ತರನು ಸಲಹುತ್ತ ನಿಂದನು ಲಿಂಗರೂಪದಲಿ17

- 1 ಹಾಗಂಗಾದಿ ( 1) 2 ವತಿ (6) 3 ದೆ (ಕ) 4 ದಾವರಿ (ಕ) 5 ಲಾಂಗೆಯು ( 1)


6 ಕೋ (6) 7 ತಟ್ಟನಾ ಕಾವೇರಿ ಬಂದಳು | ಕೃಷ್ಣವೇಣ್ಯಾನಾಗಧಾರೆಯು | ಸೃಷ್ಟಿ
ಸರಸ್ವತೀ ನೇತ್ರಾವತಿಯು ಸಹಿತ | ಇಷ್ಟು ನದಿ ಮೊದಲಾಗಿ ಸರ್ವರು ! ಸೃಷ್ಟ
ನವಿಸಿ ಬಂದರು ( ರ) 8 ಇರುವರೆ ( 1) 9 ಎಡೆ ಎಡೆಯಲ (ಕ) 10 ಜಡೆಯ ಗಂಗೆಯು ತಡೆದ
ಹಲದಿಂದೊಡೆದು ಉಕ್ಕಿತು ಬಿಡದೆ ನಾದವು ಘಡುಘಡಿಸುತೊಡನೆ ಮಡುವಿನೊಳು ಜಡಿಯ

ವಸುನೃಪ ತಡೆದು ಗಿಡುಗಡೆ(ಕ) 11 ಹಿಡಿದವು( ರ) 12 ಯ (ಕ ) 13 ಪುಷ್ಕರ ( 1) 14 ವಾಸ ಈ


ಪುರ ಮುಖ್ಯವೆಲ್ಲವು(ಕ) 15 ನಡೆಸಿದವು ಈಶ್ವರನಾಳ್ಮೆಯನು ಹಿಡಿದು ( ಗ) 16 ಅಲ್ಲಿ ನೆಲಸಿದ ( 1)
17 ವಾರ್ತೆಯಾಯದರಿಂದಲಿಲ್ಲಿಗೆಕೋಟಿತೀರ್ಥದ ನಾಮವು ಸ್ಪರ್ಶದರ್ಶನಕೊಟಿ ಪಾಪಹರ
೩೫೮
ಸಹ್ಯಾದ್ರಿ ಖಂಡ

ಸಕಲ ತೀರ್ಥದಮಯತಟಾಕವು

ಪ್ರಕಟವಲ್ಲಿದುಗೋಪ್ಯವಾಗಿದೆ

ಯುಕುತಿವಂತಗೆ ಕೊಟಿನದಿಗಳು ಕೋಟಿತೀರ್ಥವಿದು

ನಿಖಿಳ ತೀರ್ಥದ ರಾಜತೀರ್ಥವು'

ಭಕುತಿಪೂರ್ವಕವಾಗಿ ಶಾಸ್ತ್ರ

ಪ್ರಕರಣದ ಸ್ನಾನವನು ಮಾಳ್ವುದು ಕೋಟಿತೀರ್ಥದಲಿ | ೧೮

ಕೋಟಿಲಿಂಗಗೆ ಗುಹೆಗೆ ಗಣಪಗೆ

ವಿಟೆನಿಪ ಸೂರ್ಯಂಗೆ ದಿಗಧಿಪ

ಸಾಟಿಯಲಿ ಬ್ರಹ್ಮಗೆ ಅನಂತಗೆ ವಿಷ್ಣು ವಚ್ಯುತಗೆ

ಸಾಷ್ಟ ಅಂಗದಿ ನಮಿಸಿ ಪ್ರಾರ್ಥಿಸೆ

ಕೋಟಿರೂಪನ ಮನದಿ ನೆನೆಯುತ

ಶ್ರೇಷ್ಠವಾಗಿಹಕೋಟಿತೀರ್ಥದ ಸ್ನಾನವನು ಮಾಡಿ * ೧೧

ಆಚಮನ ವಸ್ತ್ರಗಳ ಧರಿಸುತ

4ಲಾಚರಿಸಿಸೂರ್ಯಾರ್ಥ್ಯ ಜಪಗಳ

ಪ್ರಾಚಮನ ತಾನಾಗಿ ಮಾಳ್ಳುದು ಪಂಚಯಜ್ಞವನು

ಈ ಚರಾಚರದೊಡೆಯನಾಗಿಹ

ಗೋಚರಿ' ಪ?ಕೋಟೀಶಲಿಂಗನ

ಶಿವಾಚಿಸುತ ವೇದೋಕ್ತ ಮಂತ್ರದಿ ಪೂಜಿಸುವದೊಲಿದು

- 1 ವೀಸ್ಥಳ ( 1) 2 ಯಲಿ ವಿದ್ಯುಕ್ತ ಸ್ನಾನವ ಸುಖದೊಳಗೆ ಮಾಡುವುದು ಪುಣ್ಯವ

3 ಹಸ್ತವನು( 7) 4 ಆ (7) 5 ರ್mಜ್ಞ (ಕ) 6 ರ್ಯದಲಿ ರಚಿಸಿ ದೇವ ಪಿತೃಗಳ ತರ್ಪಣವ(7

7 ಸಿ (1) 8 ನಾ (6)

*೧೯ ನೇ ಪದ್ಯಕ್ಕೆ ಬದಲಾಗಿ ಕ ಪ್ರತಿಯಲ್ಲಿ ಈ ಪದ್ಯವಿದೆ :

ನಮಿಸಿಕೋಟೀಶ್ವರಗೆ ಗುರುವಿಗೆ .
ಗಣಪತಿಗೆ ಸೂರ್ಯಂಗೆ ದಿಕ್ಕಾ

ಲರಿಗೆ ಪ್ರತ್ಯೇಕದಲಿ ಬ್ರಹ್ಮಗೆ ಎಷ್ಟು ವಚ್ಯುತಗೆ


ಅನಲತಗೆರಗುತಲೆಲ್ಲ ಪ್ರಾರ್ಥಿಸಿ |

ಮನದಿಕೋಟೀಶ್ವರನ ಮೂರ್ತಿಯ

ನೆನೆದು ಸ್ನಾನವನಲ್ಲಿ ಮಾಳ್ವುದುಕೋಟಿತೀರ್ಥದಲಿ


೩೫s

ಐವತ್ತೊಂದನೆಯ ಸಂಧಿ

ರಾಜ ರಾಜಾಧೀಶನೀಶ್ವರ |

ರಾಜಿಸುವ ಕುಂಡಲ ಕಿರೀಟವು

ರಾಜಸೂರ್ಯನ ಪ್ರಭೆಯು ಲೋಚನ ದರಹಸಿತವದನ

ಮೂಜಗಕೆ 'ವೇಲಾದ ಮೂರ್ತಿಯು

ಈ ಜನರಿಗೆರೆದಾಭಯಾಂಕನು
೨ಣ
ನೈಜದಿಂ ಮೃಗಪೋತ ಪರಶುವ ಕರದಿ ಪಿಡಿದಿಹನು ?

ಬೆರಳ ಮುದ್ರಿಕೆ ಕಡಗ ಕಂಕಣ

ಸುರಿವ ಗಂಗೆ ಕಪರ್ದ ಜೂಟವು

ಗಿರಿಜೆಯರಸನು ರಕ್ತವಾಂಬರವ ಧರಿಸಿಹನು

ಹರಳು ರತ್ನದ ಸರದ ಪದಕವು

ಅವರ ಸುವರ್ಣದ ಯಜ್ಞಸೂತ್ರವು

' ನೆರೆದ ಪ್ರಮಥರ ಗಣದಿ' ಸಿಂಹನ ವಾಹನವು ಶಿವಗೆ

ಇನಿತು ಭೋಗದಿ ತನ್ನ ಭಕ್ತನ

ನೆನಸಲೀಶ್ವರಧನ್ಯ ' ವಿಪ್ರನ

ಜನರು ಕ್ಷೇತ್ರವ 10ಮೂ1°ರುಲೋಕವ 11ಸಲಹಿ ಧ್ವಜಪುರದಿ11

11ಇನಿತುಕೋಟೀಶ್ವರನು ನೆಲಸಿದ12

ಘನಪರಾಕ್ರಮಿ 13 ವಸು14ನೃಪಾಲನು14
೨೩
ದಿನದಿನದಿ ಸೇವಿಸುತ ಯಜ್ಞವ ಬಹಳಮಾಡಿದನು *

ಕೋಟಿಲಿಂಗನ ಸನ್ನಿಧಾನದಿ

ವಿವಾಟೆನಿಪ ವಸುಪುರವ ರಚಿಸಿದ

ಶ್ರೇಷ್ಟವಾಗಿಹ ವಾಲುಕಾಮಯ ಲಿಂಗವನಂ 15ರಚಿಸಿ15

ಕೂಟವಾಗಿಹ ಪಂಚನದಿಗಳು

ಬೇಟಿತಿಯು ವಾರಾಹಿ ಕುಬೈಯು

17ಕಟವಿವ17 ಸೌಪರ್ಣೆ ಚಕ್ರಿಣಿ 18ಪಂಚ18ಸಂಗಮ1919೨೪

1 ರ್ಯಾಲವಿ ( 1) 2 ಲ್ಯಾದ ಮೂರ್ತಿ ವಿರಾಜಿತೋಭಯ ವರದ ಮೃಗಶಿಶು

ಭಾಜಿತೋನ್ನತ ಪರಶು ಕರಭಸ್ಮ ಕ


ತ್ರಿಪುಂಡ್ರಕನು ( ಕ) 3 ವೆರೆ ( ರ) 4 ರ್ದಿ ( ರ) 5 ದ ( ರ) .
6 ಪರಶು ( ) 7 ಮೆರೆವ ಪ್ರಮಥಗಣಾದಿ ( *) 8 ತನದೀನ ( ರ) ೨ ವ ( 1 ) 10 ವಾ ( 1)
11 ದ್ವಜಪುರದಿ ಸಲಹಿ ( ರ) 12. ಮನದ ಸಂತಸದಿಂದ ನೆಲಸಿದ ( ರ) 13 ರಿಯ ( *) 14 ಚಕ್ರ
ವರ್ತಿಯು (ಗ) 15 ನಿಲಿಸಿ( ಗ) 16 ದುದು( ಗ) 17 ಕಾಟಕದ ( ಗ) 18 ಐದು ( ರ) 19 ವು( ಕ)
ಸಹ್ಯಾದ್ರ

ಪಂಚನದಿಗಳ ಕೂಟ' ಸೇವೆಯು

ಪಂಚಪಾತಕ ಮುಖ್ಯನಾಶವು

ಸಂಚರಿಸಿನೋಡಿದರು ಪೂರ್ವದಿ ಮಹಋಷಿಗಳೆಲ್ಲ

' ಪಂಚನದಿ ಈ ಸ್ಥಳದಿ ಸಂಗಪ್ಪ

ಪಂಚಿಗಧಿಕವು ಸಿಂಧುತೀರದಿ

ಮುಂಚೆ ನಾವಾಶ್ರಮವ ಮಾಡುವೆವೆನುತ ನೆಲಸಿದರು

ಇಂದ್ರದಿಕ್ಕಿಲಗಸ್ಯ ತೀರ್ಥವು ,

ನಿಂದನಾಜ್ಞೆಯದಿ ವಶಿಷ್ಠನು

ಬಂದು ಯಮನಲಿ ಕಣ್ಯ ಗಾಲವತೀರ್ಥ ನೈರುತ್ಯ

ಹೊಂದಿ ಗೌತಮತೀರ್ಥ ಪಶ್ಚಿಮ

ಕಂದು ಭಾರದ್ವಾಜತೀರ್ಥವು

ಬಂದಿಹುದು ವಾಯುವ್ಯ ಉತ್ತರಕಾಂಗಿರಸತೀರ್ಥ*

ಹರನ ದಿಕ್ಕಿಲಿ ವಾಮದೇವನ

ಪರಮ ತೀರ್ಥವು ಮಧ್ಯರಾಷ್ಟದಿ |

ಸ್ಥಿರದಿ ನಿಲಿಸಿದ ಶ್ರೀ ಮಹಾಲಿಂಗೇಶ್ವರನ ವಸುವು

1 ಸ್ಥಾನಕ್ಕೆ (7) 2 ಪ ವಸುನೃಪತಿ ಕಂಡನು ಪುಣ್ಯಸ್ಥಳವಿದನು (ಕ) 3 ಉಂಚಿತಾಗಿಲ್


ಎಂದು ಪ್ರಪಂಚಿಸುತ ವಾರಾಹಿತೀರದಿ ಕಾಂಚನಗಳುನ್ನತದ ಗೋಪುರವನ್ನು ನಿರ್ಮಿಸಿದ

* ಗ ಪ್ರತಿಯಲ್ಲಿ ೨೬ , ೨೭, ನೇ ಪದ್ಯಗಳಿಗೆ ಬದಲಾಗಿ ಈ ಮುಂದಿನ ಪದ್ಯಗಳಿವೆ

ವಿಹಿತ ಮಹಲಿಂಗಾಭಿಧಾನವು

ಸಹಜವಾದುದು ಸ್ಥಳದಿ ಸೇವಿಸಿ

ಮಹಖುಷಿಗಳಾಶ್ರಮವ ಪಡೆದರು ಶೂ ಮತದಡದಿ

ವಹಿಸಿ ಪೂರ್ವಅಗಸ್ಯತೀರ್ಥವು

ಮಹಿಮೆ ಆಜ್ಞೆಯದಿ ವಸಿಷ್ಕನು

ಬಹುಫಲದಿ ದಕ್ಷಿಣದಿ ಕಣ್ಣನು ನಿರ್ಮಿಸಿದ ತೀರ್ಥ

ನಿರತಿಯಲಿ ಗಾಲವನ ತೀರ್ಥವು

ವರುಣನಲಿ ಗೌತಮನ ತೀರ್ಥವು

ಭಾರದ್ವಾಜನ ತೀರ್ಥ ವಾಯುವ್ಯದಲ್ಲಿ ನೆಲಸಿಹುದು -


೩೩೧
ಐಪತ್ತೊಂದನೆಯ ಸಂಧಿ

ಹರಳು ಕೆತ್ತಿಗೆ ಕನಕ ಗೌಪ್ಯವು

ಮೆರೆವಗೋಪುರವನ್ನು ಕಟ್ಟಿಸಿ
೨೭
ಹರಗೆ ನಿತ್ಯೋತ್ಯವವ ನಡೆಸುವ ಶುಮತಿದಡದಿ *

ಅಲ್ಲಿ ಜನಪದ ಸಹಿತ ತಾನಿಹ

ಚೆಲ್ವ ಪುರವನು ರಚಿಸಿ ಬಳಿಯಲ್ಲಿ

ಸಲ್ಲಲಿತ ಸೌಖ್ಯವನು ಪಡೆದನು ವಸುಪುರದೊಳೊಲಿದು

ವಲ್ಲಭೆಯಲಾತ್ಮಜನು ಜನಿಸಿದ

ನಿಲ್ಲಿಸಿದ ಪಟ್ಟಾಭಿಷೇಕದಿ

ಮಲ್ಲಿಕಾರ್ಜುನಭಕ್ಕೆ ದಿವ್ಯಜ್ಞಾನಿಯಾಗಿಹನು

ತುದಿಗೆ ಶಿವಸಾಯುಜ್ಯ ಕೈದಿದ

ಸದಯನಾತನ ಸುತನು ರಾಜ್ಯವ

ವಿಧಿಯರಿತು ಪಾಲಿಸುತ ಯಜ್ಞವ ಬಹಳ ವರಾಡಿದನು

ಮುದದಿ ಕೋಟೀಶ್ವರನ ಸೇವೆಯ

ಮೊದಲಿನಂತೀಶ್ವರನ ಧಿನನ

ಲುದಿಸಿದವರಿಗೆ ಪುತ್ರಪೌತ್ರರನೆಲ್ಲ ನಡೆಸಿದನು ೨

ಶುವಂತಿದಡದೊಳಗೆ ಗಾಲವ

ನುತ್ತಮಾಶ್ರಮವನ್ನು ಮಾಡಿದ

“ನಿತ್ಯ ತಪದೊಳಗಿದ್ದು ಶಿವಪೂಜೆಯನು ಮಾಡುತಿರೆ?

1 ವಾದು (ಕ) 2 ಪದುಳದಿಂ (7 ) 3 ಟೇಶ ( ) 4 ದನ್ಯನ (6) 5 ವರೇ (6)

6 ನುಮದ ತಪದೊಳಗೆ ಶಂಕರ ( 7) 7 ಡಿ (1)

. * ಗ ಪ್ರತಿಯಲ್ಲಿ ೨೭ , ೨೮ನೇ ಪದ್ಯಗಳಿಗೆ ಬದಲಾಗಿ ಈ ಮುಂದಿನ ಪದ್ಯಗಳಿವೆ

ಪರಮ ಆಂಗೀರಸನು ಉತ್ತರ

ಹರನ ದಿಕ್ಕಿಲಿ ವಾಮದೇವನು

ಮೆರೆವ ತೀರ್ಥದ ಮಧ್ಯ ನೆಲಸಿಹನಾ ಮಹಾಲಿಂಗ .. .... ...


೨೭
ಈ ಪರಿಯ ವಾರಾಹಿ ತೀರದಿ

ಪಾಪಹರ ವಸುಪುವ ನಿರ್ಮಿಸಿ


ಭೂಪ ಚಕ್ರೇಶ್ವರನು ವಸುನೃಪ ಶಿವನ ಧ್ಯಾನಿಸಿದ
ಗೋಪನೆಯ ಮಾಡಿದನು ರಾಜ್ಯವ

ನಾ ಪರಾಕ್ರಮಿ ಸುತನ ಪಡೆದನು .

ಸ್ಥಾಪಿಸಿದನಾ ಸುತನ ರಾಜ್ಯದಿ ದಿವ್ಯಜ್ಞಾನದಲಿ


ಸಹ್ಯಾದ್ರಿ ಖ

ಹರಿಹ ಬಲಮುರಿಯ ದಕ್ಷಿಣ

ವರ್ತ1ಶಂಖವು ನದಿಗೆ ಬಿದ್ದುದು

ಉತ್ತಮದ ಶಿವಲಿಂಗವಾದುದು ಪೂರ್ವಕಾಲದಲಿ

' ದಕ್ಷಿಣಾವರ್ತವದ ಕ್ಷೇತ್ರ ಉ

ಪ್ರೇಕ್ಷಿಸದೆ ಸಾನ್ನವನು ಮಾಡುವ

ರಕ್ಷಯವು ಈ ಪರಿಯ ನದಿಗಳ ಪಂಚಸಂಗಮದಿ

ಲಕ್ಷಮಡಿ ಫಲ ಗ್ರಹಣ ಸಂಕ್ರಮ

ಇಕ್ಷಯವುಕ್ರತುಪುಣ್ಯಫಲ ಸಾ

ಪೇಕ್ಷೆಯಿಂ ಪಾತದಲಿ ಸ್ನಾನವು ಪಾಪನಾಶನವು ೩೧

ಹರನೊಲವಿನವತಾರ ಕಥೆಯಿದು

ಪರಮ ಮಂಗಳ ಓದಿ ಕೇಳ್ವರ

ಪೊರೆವ ಕರುಣಾಸಿಂಧುಕೋಟೀಶ್ವರನು ಮನವೊಲಿದು

* ಶರಣನೀಶ್ವರ 'ಧೀನ' ನಂದದಿ

ಸ್ಥಿರದಿ ದಯದಲಿ ಪುತ್ರಪೌತ್ರರ

ಕಿನಿರಿಸಿ ಸಲಹುವನೊಲಿದುಕೋಟೀಶ್ವರನು ಸಂತಸದಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ರ್ದ (6) 2 ದ್ದವು (ಕ) 3 ಪ್ರತ್ಯಕ್ಷ (ಕ) 4 ಕ್ಷೇತ್ರದಕ್ಷಿಣ ವರ್ತನೆಂಬುದು | ಖಾರ್ಥ

ಸ್ಥಳದಲ್ಲಿ ಸ್ನಾನವು | ಈ ತರದಿ ನದಿಯೆದುಖ:೦ಗಮಸ್ನಾನ ಮುಖ್ಯವಿದು | ವಾತಸಂಕ

ಗ್ರಹಣ ವ್ಯತಿ | ವಾತದಿ ಕ್ರತು ಪುಣ್ಯಫಲಗಳು | ಭೂತನಾಥನು ಜನರ ಸಲಹುವ ತೀರ್


ಯಲಿ ( ) 5 ನ ಅವತಾರಗಳ ಕಥೆಯನು ಬರೆದ ಮಹಿಮೆಯನೋದಿ ಕೇಳರೆ ಪರಮ (

6 ಪೊರೆವ (7 ) 7 ಧನ್ಯ (*) 8 ವರದಾನಿಧಿ ಕೋಟಿಲಿಂಗೇಶ್ವರನು ಪಾಲಿಸುವ (1)


ಐವತ್ತೆರಡನೆಯ ಸಂಧಿ

ಪಲ್ಲ : ಮಧುವನದ ಮಹಿಮೆಯನು ಹರಿಹರ

ರುದಿಸಿ ಋಷಿಗಳಿಗೊರವನಿತ್ತುದ

1ಮುದದಿ ಶತಕಂಗೆ ಶೌನಕಮುನಿಯು ಪೇಳಿದನು

ಧ್ವಜಪುರಕ್ಕಾಗೇಯಭಾಗದಿ

ನಿಜದಲೆಂದೇಶಮಾತ್ರಕೆತಿ

ಸುಜನಸೇವ್ಯವು ಮಧುಮಹಾವನ ಹರಿಹರಕ್ಷೇತ್ರ

ವಿಜಯಕರ ಯೋಜನದ ಕ್ಷೇತ್ರವು

ರಜತದಿಂ ಸೃಜಿಸಿದನು ಶಂಕರ್

'ರುಜೆಯು ಜರೆ ತೃಷೆಯಂಗಳಾ ವನಫಲದಿ ನಾಶನವು

ಒಂದುಯೋಜನಕ ವನದಲಿ

ಚಂದಚಂದದಿ ವೃಕ್ಷಲತೆಗಳು

ಮಂದಮಾರುತ ಮೃಗವು ಪಕ್ಷಿಯು ನಿರ್ಮಲೋದಕವು

ಕುಂದವಾಗಿಹ ಸುಧೆಯ ಮೋಹಕೆ

ಇಂದು ತುಂಬಿಹ ರಸವ ಭಕ್ಷಿಸ

ಲೆಂದಿಗೂ ಜರೆ ನರೆಯು ವ್ಯಾಧಿಗಳಿಲ್ಲದಿರುತಿಹರು

ವನದ ಮಧ್ಯದಿ ದಿವ್ಯ ಸರಸಿಯು

ವನಿತೆಯರು ಸಹ ಸುರರ ಕೇಳಿಯು

ಇನಿತು ವೈರದ ಜಾತಿಯೆಲ್ಲವು ಹಿತದಲಾಡುವವು

1 ತುದಿಗೆ ಪಾಂಡವರಿಂದ ಕುಂಭಾಸುರನು ಮಡಿದು ( ) 2 ದ ಆ ( ) 3 ದಿ ( 1)

4 ಯ ( ) 5 ದರ್ಧ ಲೋಕದಿ ( 1) 6 ಸೃಜಿಸಿದನು ಶಂಕರನು ಪೂರ್ವದಿ ( 1) 7 ನದನು

ಪೂರ್ವದಿರು (ಕ) 8 ಕ್ಷುಧೆತಷೆ( 1) 9 ತಪ ( 1)

* ಈ ಪದ ಗ ಪ್ರತಿಯಲ್ಲಿಲ್ಲ
ಸಹ್ಯಾದ್ರಿ ಖ

ವನಜನಾಭನು ವನದ ರಕ್ಷೆಗೆ

1ವಿನುತ ಚಕ್ರವ ಪೂರ್ವದಿಕ್ಕಿಗೆ?

ಘನತರದ ಗದೆಯನ್ನು ದಕ್ಷಿಣ ಗರುಡಶಂಖಸಹ

ಪಡುವಲಿಟ್ಟನು ಉತ್ರ ದಿಕ್ಕಿಗೆ ,

ದೃಢದ ಶಾರ್ಙ್ಗ ಧನುಸ್ಸು ಶರವನು

ಮೃಡನು ತನ್ನಾಯುಧವನಿಟ್ಟನು ಖಡಂಗವಾಗೇಯ

ಜಡಿವ ಗದೆ ನೈರು' ತನ? ದಿಕ್ಕಿಲಿ

ಕೊಡಲಿ ವಾಯವ್ಯದಿ ತ್ರಿಶೂಲವ

ನಿಡಿಸಿ ಈಶಾನ್ಯದಲಿ ವನವನು ನಿಚ್ಚಣ ರಕ್ಷಿಪ10010

ಲೋಕಹಿತದಲಿ ತಪವ ಮಾಳೂರು

11ಲೋಕಕರ್ತೃಗಳವರ ಸೇವೆಗೆ .

ವ್ಯಾಪಿಸುತ11 ಕಾದಿಹರು 12ವನದೊಳು ಸುರರು ಮುನಿವರರು12

ಗೌತಮನುಕಶ್ಯಪ ವಶಿಷ್ಟ ಮ

ಹಾತ್ಮ ದೇವಲ13 ವಾಮದೇವನು

ಈ ಪರಿಯ 14ಮೊದಲಾದ ನಾನಾ ಮುನಿಗಳಲ್ಲಿಹ14ರು

ಮುನಿಯಂಗಸ್ಯನು ವಿಷ್ಣು ವರದಲಿ

ಘನಮಹಿಮೆಯನು ಪಡೆದುಯಿರುತಿರೆ

ವನಜಭವನನು ಜಲಧಿಯೊಳಗಿಹ ಖಳರು ಭಜಿಸಿದರು

ಇನಿತು ಸುರ ನರ 15ನಾಗ ರಾಕ್ಷಸ

ಜನದಿ ಮರಣವು ಬಾರದೊ15ರವನು

ಮನವೊಲಿದು ಕೊಡುಯೆನಲು ಬ್ರಹ್ಮನು ಯೋಚಿಸುತ 16ನುಡ

1 ಎ (6) 2 ಕಿರಿಸಿದ ( ) 3 ವನು (7) 4 ಲೀ ಉತ್ತರದ ( 1) 5 ರ್ದೂಲವ

ಶರಸುವ ( ) 6 ಜೈಯಲಿ ( ) 7 ತ ( 7) 8 ರಿ (*) 9 ಡ್ಯ (1) 10 ನು (7) 11 ನಾಲ್ಕು

ದಿಕ್ಕಿಲಿ ಸುರರು ಮುನಿಗಳು ಆಕ್ರಮಿಸಿ ( ಕ) 12 ದುಮಗಳು ನಾರಿಕೇಳಗಳು ತಾಪಸ

ದೇವಲನು (7) 13 ನಾ ಪರಮಮುನಿ (1) 14 ನಾನಾ ಮುನೀಶ್ವರರಲ್ಲಿ ಭಜಿಸಿದ (

15 ಮುಖ್ಯರೆಲ್ಲರು ತನಗೆ ಮೃತಿಯನುಕೊಡದ ವ ( ) 16 ವನದಿ ( 1)


ಐವತ್ತೆರಡನೆಯ ಸಂಧಿ

ಎಲ್ಲರೊಳು ಸಾವಿಲ್ಲ ದ್ರೋಹವ

ನೆಲ್ಲಿ ಮಾಡಿದರಾಗ ಮರಣವು

ನಿಲ್ಲದೆನುತಲಿಯಡಗಿ ಪೋದನು ಖಳರು ಜಲಧಿಯಲಿ :

ನಿಲ್ಲುವರು ಹಗಲೆಲ್ಲ ರಾತ್ರೆತಿಯೊತಿ

4ಿಲ್ಲವರಂ ಸಂಚರಿಸುತಿಂದ್ರನ

ಗಲ್ಲಣೆಯಲಟ್ಟುವರು ಶತ್ರುವನಡಗಿ? ಜಲದೊಳಗೆ.

ಈ ಪರಿಯಲಿರುತಿರುತ ತಮ್ಮಯ

ಪಾಪಬುದ್ದಿಯ ಬಿಡದೆವೊಂದಿನ

ತಾಪಸರನೆಲ್ಲರನು ಸುಲಿದರು ' ಘಾತವನು ಮಾಡಿ

ಗೋಪ್ಯದಲಿ ಜಲನಿಧಿಯ 10ಪೊಕ್ಕರು10

ಕೋಪ' ವಾದು11ದಗಸ್ಯಮುನಿಪ' ಗೆ12

13ವ್ಯಾಪಿಸುತ ಜಲಧಿಯನು ಕು11ಡಿದನು ಎಷ್ಟು ಶಕ್ತಿಯಲಿ

ಅಡಗುದಪ್ಪಲು 14ಇಂದ್ರ1ನಾಕ್ಷಣ

15ಇಡಿದನೆಲ್ಲ15ರ ವಜ್ರಹತಿಯಲಿ

16ಮಡಿದು16 ದಾನವರೆಲ್ಲ17 ವ17ಳಿದರು 18 ತಕ್ಕುಳಿದರಿಳೆಗೆ18

ಪೊಡವಿಗತಿಸುಖವಾಯು ಸಾ19 ಕ್ಷಾತ್

ಮೃಡ19ಪರಾಕ್ರಮಿ ಕುಂಭಸಂಭವ

20ಬಿಡಿಸಿದನು ಮತ್ತೊಂದು ಭಯವನು 21ದ್ವಿಜ³1ರ ಸಂದಣಿಗೆ ೯

ಇಲ್ವಲನು ವಾತಾಪಿ ಇಬ್ಬರು

22ಬಲ್ಲಿದರು ರಾಕ್ಷಸರು ಸೋದರ

ರೆಲ್ಲ ದ್ವಿಜರನು ನವಿಸಿಊಟಕೆ ಕರೆದು ಕೊಲ್ಲುವನು22

1 ಡುವೆಯಲ್ಲಿ (ಕ) 2 ನ್ನು ತ ಅ ( 1) 3 ಗೆ (7) 4 ಎ (7) 5 ಇ೦ ( ) 6 ಟ್ಟಿದ ( 1)

7 ಇವನಡಸಿ ( ) 8 ತೆಲ್ಲ ( ರ) 9 ಬಹಳ ಘರ್ಜಿಸುತ ( 7) 10 ಲಡಗಲು ( ರ) 11 ಹೆಚ್ಚಿ ( 1)

12 ತಿ (ರ) 13 ಶಾಪವಾಕ್ಯವ ನಲಿ ನು ( ಕ) 14 ಹೊಡೆದ (ಕ) 15 ಬಡಿಯಲನಿಬ ( )

16 ಬಿಡದೆ (1) 17 ಅ (1) 18 ಕೆಲವು ತಳಕಿಳಿದು (ಕ) 19 ಕಾದೃಡ (ಕ) 20 ತಡೆ (7).
21 ಧೀ ( 1) 22 ಅಲ್ಲಿ ಸೋದರರವರು ದ್ವಿಜರನು ನಿಲ್ಲದಡಿಗೆಯ ಮಾಡಿ ಊಟಕೆ ಕರೆವ

ಇಲ್ವಲನು ( 1)
ಸಹ್ಯಾದ್ರಿ ಖ

ಚೆಲ್ವ ಕುರಿಯಂದದಲಿ ತಮ್ಮನ

ಮುಳ್ಳುಮೊನೆಯಂದದಲಿ ಕೊಚ್ಚುವ

ಇಮೆಲ್ವ ? ಪಾಕವ ಮಾಡಿ ಬ್ರಾಹ್ಮರಿಗುಣಲು ಬಡಿಸುವನು


೧೦

4ತಿಳಿಯದುಣಲು ವತಾಪಿ ಬಾರೆನ

ಲೋಳಗಣಿಂದೆಯೆನುತ ಕೂಗುತ

ಖಳ ಬರುವ ದ್ವಿಜರುದರ ಬಿರಿಯಲು ಮರಣವಾಗುವರು

ಬಳಿಕ ತಿನ್ನುವರವರ ಪರಿ

ಹಲವು ಕಾಲವು ವಿಪ್ರರಳಿಯಲು

ತಿಳಿದುಕೋಪಿಸಿ ಕುಂಭಸಂಭವ ಬಂದನವರೆಡೆಗೆ

ಖಳನು ಬಹು ಸತ್ಕರಿಸಿ ತಮ್ಮನು

ತಿಳಿಯದಂತಾ ಮೊದಲಿನಂದದಿ

'ಮೇಲುವ ಮನದಲಿ ಕೊಚ್ಚಿ ವಾತಾಪಿಯನು ಪಚಿಸಿದನು

ಬಳಿಕಗಸ್ಯರಿಗಿಕ್ಕೆ ಭುಂಜಿಸಿ

ಕುಳಿತಿರಲು ವಾತಾಪಿ ಬಾರೆಂ

ದುಲಿದು ಕೂಗಲು ಮುನಿಯ ಉದರವನೊಡೆಯಲನುಗೈದ

ತಪದ ಬಲದಲಿ ತಿಳಿದು ಉದರವ

ಜಪಿಸಿ ಹಸ್ತ10ವನೊರಸಿ ಭಸ್ಮವ

ನಪರವಾಯುವಿನಲ್ಲಿ ಬಿಟ್ಟನು ಬಳಿಕ 11 ಮುನಿ ನುಡಿದ

ಉಪಶಮಿಸಿ ಜೀರ್ಣಿಸಿ1ದೆಯೆನ್ನಲು

ಕುಪಿತಮುಖ ಇಲ್ವಲನು ಶೂಲದಿ

ನಿಪುಣಮುನಿಯನು13 ಕೋಲಲು ಬಂದನು ಕಂಡು ಮುನಿ ವುಳ

1 ಕುತಿಯಿಂ ತನ್ನ ( ) 2 ಚೆಲ್ವಿನಲಿ ( ಗ) 3 ನ: ಮಾಡುವ ದ್ವಿಜರಿಗಿಕ್ಕು (ಕ

ವಾತಾಪಿಯನು ಕರೆವನು ಒಳಗಣಿಂದುದಗದಲಿ ಓಯೆಂದೊಲಿದುಕೂಗಲು ದ್ವಿಜರ ಹೊ

ತೊಡೆದು ಹೊರಬರುವ ಮೆಲುವರವರಾ ದ್ವಿಜರನೀ ಪದಿ ತಿಳಿಯದಂದದಿ ವ್ಯಥಿಸಿ ಕೊಲಿಸುವರ

ತಿಳಿದನು (7) 5 ಊಟವ ( 1) 6 ದೆತಾಲ ( 1) 7 ಸೆಳೆದು ಕಡಿವನು (ಗ) 8 ತು (1) 9 ಚಿ(

10 ದಿ (1) 11 ಲಿಂತೆ೦ ( ) 12 ದನೆ (7) 13 ಜನ (7)


೩೬೭
ಐವತ್ತೆರಡನೆಯ ಸಂಧಿ

ಹೂಂಕರಿಸಲವ' ನುರಿದು ಬಿದ್ದನು

ಶಂಕರನ ಸಮರೂಪನಾ ಮುನಿ |


2
ಶಂಕೆಯಿಲ್ಲದೆ ಮಧುಮಹಾವನದಲ್ಲಿ ನೆಲಸಿದನು ?

ಪಂಕಜಾಕ್ಷನ ಪಾದಸೇವೆಯ

ನಂಕುರಿಪ ಭಕ್ತಿಯೋಳು ಮಾಡಿದ

ಮುಂಗೊಳಿಪ ಸಂಭ ಮದಿ ಖುಷಿಗಳು ಸರ್ವರಿರುತಿಹರು

ಹರಿಹರರನೀ ಪರಿಯು ಬಹುದಿನ

' ನೆರೆದ? ಋಷಿಗಳು ತಪದಿ ಭಜಿಸಲು

ವರದರಾದರು ವಿಷ್ಣು ನುಡಿದನು ಸಕಲಮುನಿಗಳಿಗೆ

ಕರಿಗಿದಿರಿ ಒ10ಲುತಪದಿ10 ಸ್ಥಳ

ಕೆರಡು 11ರೂಪವ ಧರಿಸಿ ಹರ11ಸಹ

12ಇರುವೆ ಈ ಸ್ಥಳ ಪೂರ್ವಭಾಗದಿ ಶೈಲವೊಂದಿಹುದು12

13ನಾಮ ನಾಗೇಂದ್ರಾದ್ರಿ13 ಬುಡದಲಿ

14ಧಾಮಯೆರಡನು14 ವಿಶ್ವಕರ್ಮನು

ಹೇಮರನ್ನದ ಮಯದಿ ಕಟ್ಟಿದನೊಂದ15ರೊಳು15 ಶಿವನು

ನಾ ಮರಳಿ ಮತ್ತೊಂದು ಮನೆಯಲಿ

ಸೋಮಶೇಖರ 16ಜಡೆಯ ಗಂಗೆಯು

ಈ ಮಹಾಸರಸಿಯನ್ನು ತುಂಬಿತು ಜಲದಿ ಶಿವನಿಹನು16

ಅದರ ಪಶ್ಚಿಮದಲ್ಲಿ ಲಿಂಗದಿ -

ಮುದದಿ ನಾನಿಹೆನೀ ಮಹಾಸ್ಥಳ .

ಸದನವಾ ವೈಕುಂಠವಿಲ್ಲದೆ ಲಕ್ಷಿ ಭೂಮಿಸಹ

17ಒದಗಿ17 ಹರಿಹರರೀರ್ವರಿರುವೆವು

ಇದರ ಮಧ್ಯದಲಿಹುದು ಗಂಗೆಯು


8
ವಿಧಿಸಿದೆವು ಬಹುದಿನಗಳೆಲ್ಲವ 18 ಜಡೆಯ ಗಂಗೆಯಲಿ18 ೧೬

1 ನುದುರಿ ( ) 2 ವಿಷ್ಣುವಿನ ( ಕ) 3 ಜೋಪಮ ( 1) 4 ಡುವ (ಕ) 5 ಸರ್ವರ


ಋಷಿಗಳಿ ( ಕ) 6 ಯ ( ) 7 ಪರಮ ( ರ) 8 ವ ಮಾಡಲು ( 8) 9 ಗಿ ( ರ ) 10 ಹುತಪದಿಂದ
ಈ ( ರ) 11 ದಿಕ್ಕಿಲಿ ಶಿವನು ನಾ (ಕ ) 12 ವರುಣ ದಿಮ್ಮುಖವಾಗಿ ಪೂರ್ವದದಿಕ್ಕಿನಲ್ಲಿ ಗಿರಿಯ ( ಕ)

13 ಈ ಮಹಾನಾಗಾದ್ರಿ ( ರ) 14 ದಾವವೇರಲೀ ( ೪ ) ( ಕ) 15 ರಲಿ ( ತ) 16 ಸಹಪರ್ವತ ಆ

ಮಹಾಗಂಗೆಯನು ಜಲದಿ ತಂದನು ನೆಲಸಿರುವ ( ರ) 17 ಮುದದಿ ( ಗ) 18 ಈ ಸರಸಿಯೊಳಗೆ ( 7)


ಸಹ್ಯಾದ್ರಿ ಖಂ

ವಾಮನಯನದಿ ರುದ್ರ ನೋಡುವ

ನೀ ಮಹಾಗಂಗೆಯನು ಸುಧೆಯ ?

ಸೋಮಬಿಂಬದ ಕಣ್ಣಿಲಿಳಿವುದು ಬಲದ ದೃಷ್ಟಿಯಲಿ "

' ನಾ ಮರಳಿ ಸೂರ್ಯಾತ್ಮದೀಕ್ಷಿಣೆ

ಶ್ರೀಮಹಾಪಾವನದ ಗಂಗೆಯ

ಸೋಮಸೂರ್ಯಾತ್ಮಕ ದೃಷ್ಟಿಯ ಪೂತ ಮಧ್ಯ ಜಲ nes

ಇದು ಶಿವನ ಮಸ್ತಕದ ಗಂಗೆಯು.

ಬದಲು ಬುದ್ದಿಯ? ತಿಳಿಯಲಾಗದು

ಬದಲು ತಿಳಿದವ ಪಾಪಿಯೆಂದನು ವಿಷ್ಣು ಬಹುವಾಗಿ

ವಿಧಿಯರಿತು ಸ್ನಾನವನು ' ಮಾಳ್ಳುದು?

10ದಧಿ ಮೊದಲು10 ಕ್ಷೇತ್ರ ಪ್ರಭಾವವ

11ಮದನಪಿತವಾಕ್ಯಗಳು ಬಹುವಿದೆ11 ಪೇಳಲಳವಲ್ಲ.

ಶಿವನಿರುವ ಕೈಲಾಸಸ್ಥಳವೂ

ನಮಗಿದೇ ವೈಕುಂಠವೀ ಸ್ಥಳ

ಹವಣಿನಲಿ ನೋಡುವೆವು ಗಂಗೆಯ ದೃಷ್ಟಿ ಪೂತಜಲ

ಭವಭವದ ಪಾಪಗಳು ಸುಡುವುದು

ಭುವನಕಧಿಕದ ತೀರ್ಥಸ್ನಾನದಿ,

ಕವಲುಮನವೇಕಿಲ್ಲಿ ಪಾಪವು ದಹಿಸದಿಹುದುಂಟೆ?

ಹರಿಹರರ ಉಭಯಾತ್ಮ ಕ್ಷೇತ್ರವು

12ಹರಿಯ ವಾಕ್ಯವನಿಂತು ಕೇಳುತ

ಪರಮ ಋಷಿಗಳು ನಿಂದರಾ ಕ್ಷೇತ್ರದಲ್ಲಿ ಸಂತಸದಿ

ನಿರತ ಸ್ನಾನವ ಮಾಡಿ ಹರಿಯನು

ಹರನ ಪೂಜಿಸಿ ಸುಖದಲಿರುವರು

ಧರೆಯೊಳುಭಯಾತ್ಮಕದ ಕ್ಷೇತ್ರವು ಮಧುಮಹಾವನವು12

1 ನೋಡನ (ಕ) 2 ಯೇ ( ಗ) 3 ದಿ ಸುರಿದು ದಕ್ಷಿಣ ( ) 4 ಲಿ ನಾನು (1)

5 ತಾಪರಸಪ್ರಿಯ ಸೂರ್ಯರೂಪದಿ ನಾ ಮರಳಿ ನೋಡುವೆನು ಮಧ್ಯದನೇಮವಾಗಿಹ ಗಂಗೆ


6 ಪಾಪಹರ ( ಕ) 7 ಮದದಿ ಬೇರೆಯೆ ( 8) 8 ಯೋಂದವರಿಗೆ ಪಾಪವ ವಿಷ್ಣು ಪೇಳಿದನು ( 8

9 ಮಾಡಲು ( ಕ) 10 ಮುದದಿ ( ಸ) 11 ಮುದದಿ ಶಯನನು ಬಹಳ ಪೇಳಿದ ( 8)

12 ಪರಮ ಋಷಿಗಳು ಕೇಳಿ ಬಂದರು ! ವರ ಮಹಾಕ್ಷೇತ್ರದಲ್ಲಿ ಗಂಗೆಯ ಸ್ನಾನವನ್ನು ಮಾ

ಇದಿರಲಿರುವಾ ಉಭಯದೇವರ | ಸರಿದು ಸಂತೋಷದಲಿ ಪೂಜಿಸೆ | ಧರೆಯೊಳಗೆ ಮಧುವ

ಶ್ರೇಷ್ಠ ಕ್ಷೇತ್ರವಾಹುಹು ( ಕ) * ಈ ಪದ್ಯ ಗಪ್ರತಿಯಲ್ಲಿಲ್ಲ


೩೩೯
ಐವತ್ತೆರಡನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

24
ಐವತ್ತಮೂರನೆಯ ಸಂಧಿ

ಪಲ್ಲ : ರಾವಣನಸುತ ಕುಂಭ ದಾನವು

2ನೀ ವಿಮಲ ಮಧುವನದಿ ಬಂದಿರೆ

ಸಾವು ಬರೆ ಕುಂಭಾಶೆಯಾದುದು ಪಾಂಡುಪುತ್ರರಲಿ

ವಿಷ್ಣುವಿನ ವಾಮಾಂಘಿಯೊಳಗುಂ

ಗಷ್ಟನಖಹತಿಯಿಂದ ಜಲ ಬರೆ

5ಕಟ್ಟಿ ಚಂದ್ರನಲೋಕದಿಂ ಮೇರುವಿಗೆ ಬೀಳುತಿರೆ

“ಘಟ್ಟಿಸುತ ಕಣ ಮಾತ್ರ ಸಿಡಿದುದು

ಶ್ರೇಷ್ಟ ಸಹ್ಯಾಚಲದ ಶಿಖರದಿ

ಪುಟ್ಟಿತದರಿಂ ಶುಪ್ರಿಮನದಿ ವಸುವು ಕರೆತಂದ

ಇದು ಮಹಾನದಿಯೆಂದು10 ದಡದಲಿ -

11ಮಧುರುತುವು ರುತುವಾರದೊಳು ತಾ

ನಧಿಕನಾಗುವೆನೆಂದು ಹರಿಯನು ತಪದಿ ಪಚ್ಚಿಸಿದ

ಪದುಮನಾಭನು ವರವಕೊಟ್ಟನು

ಮಧುವು ನೀನೀ ರುತುಜನಾಗಿರು

ಮಧರುತುವು ಈ ಮುಖ್ಯ ಕಾಲವು ಯಜ್ಞ 11ಮೊದಲಾಗಿ

ನಿನ್ನ ನಾಮದಕ್ಷೇತ್ರ ಈ ವನ

ಪುಣ್ಯ 12ಮಧುವನವೆಂಬ ನಾಮವು12

ಚನ್ನೆ ಲಕ್ಷ್ಮಿಯು ಭೂಮಿ ಸಹಿತಲೆ 14ನಾನು ನೆಲಸಿಹೆನು14

ಸನ್ಮತದ15 ವೈಕುಂಠ 18ವೀ ಸ್ಥಳ16

17ವೆನ್ನುತಾ ಸ್ಥಳದಲ್ಲಿ17 ನಿಂದನು

18ಮುನ್ನಲದರಿಂದಾಯು ಮಧುವನವೆಂಬ ಪೆಸರದಕೆ!

1 ತಾ (ಕ) 2 ಕೇವಲದ ( ಗ) 3 ತಪವಿರೆ ಜೀವ ಬಿಡೆ (7) 4 ಪದದಿಂದಿಳೆಗೆ ಇಳಿದುದ


ಸೃಷ್ಟಿಯೊಳು ಬ್ರಹ್ಮಾಂಡ ಜಲವದು ( ರ) 5 ತ ( 6)ಕ 6 ಪು ( 6) 7ಣು ( )

8 ಪಿ ( 1) 9 ವಾಗಿಹ ಸಹಶಿಖರಕೆ ( ಕ) 10 ಇದರ ( 1) 11 ಮುದದಿ ಋಷಿಗಳು ತಪವನಸ


ಗುತ ಹದದ ಪುಣ್ಯದ ಫಲದಿ ತಾನಾ ಹರಿಯ ಮೆಚ್ಚಿಸಲು ಸದಯದಲಿ ವರವಿತ್ರ ಸಿದ್ದಿಯ ವ
ಮಾಸದಲಾಗಲೆಲ್ಲವು ಮದುವಕಾಲವು ಮುಖ್ಯವಾದುದು ಯೋಗ( ರ) 12 ವೆಂದನು

ಅಡಗಿದ ( ಕ) 13 ಕ್ಷಯ ( 1) 14 ಗರುಡವಾಹನ (ಗ) 15 ನು ( ) 16 ಕೆನ್ನುತ ( 7)


17 ಮನ್ನಿಸಿದನಾ ಸ್ಥಳದಿ (7) 18 ಭಿನ್ನವಿಲ್ಲದೆ ನಾವು ಮಧುವನ ಮಹಋಷಿಗಳಿಹತು ( ಶ)
* ೩೭೧
- ಐವತ್ತಮೂರನೆಯ ಸಂಧಿ

ದಾಶರಥಿ ರಘುನಾಭ ಜಾನಕಿ |

ಯಾಕಿ ಸುಮಿತ್ರಾತಿಸೂನು ಸಹ ಪಿತೃ

ಶಾಸನದಿ ದಂಡಕ ಮಹಾವನಕೈದೆ ಜಾನಕಿಯ

ಮೋಸದಲಿ ರಾವಣನು ಒಯ್ಯಲು

ಕೀಶ ಬಲಸಹ ಕೂಡಿಯಬ್ಬಿಯ ,

ಹಾಸಿಕ ಸೇತುವ ದಾಂಟಿ ಲಂಕೆಯ ಮುತ್ತಿದನು ರಾಮ

ಇಂದ್ರಜಿತುವನು ಕುಂಭಕರ್ಣರ

ಕೊಂದು ರಾವಣ' ಮುಖ್ಯ ಬಲವನು

ಚೆಂದದಿಂ? ಲಂಕೆಯ ವಿಭೀಷಣಗಿತ್ತು ಸೀತೆ ಸಹ

ಬಂದಯೋಧ್ಯಾನಗರವಾಳಿದ

ನಂದು ಕಾಳಗದಲ್ಲಿ ರಾವಣ

ನಂದನನು ಕುಂಭನು ಮಹಾಸರ ಮಾರುತಿಯ ಕೂಡೆ

ಕಲಹಕ್ಕೆದಲು ಕೆಡಹಿ ಮಾರುತಿ

ಬಲಯುತನು ಹೃದಯವನು ಬಗಿದನು

ಹೊಳೆವ ನಖದಲಿ ಕುಂಭ ಮೂರ್ಛಯೋಳ್ದಿ ಬಿದ್ದಿರ್ದ8

ತೊಲಗಿದನು ಹನುಮಂತ ಮೂರ್ಛಯ

ತಿಳಿದು ನಾಲೈಸೆಯನ್ನು ನೋಡುತ |

ಉಳಿದೆನೆನ್ನುತ ಗುಹೆ ಮಹೇಂದ್ರಾದ್ರಿಯಲಿ ನೆರೆ ಪೊಕ್ಕ

ರಾಮಬಾಣದ ಭಯದಿ ಕಪಿಗಳ

ಭೀಮ ಕೋಳಾಹಳವನೆ1೦ಣಿಸು10

11ತಾ11 ಮಹಾಪರ್ವತ್ರ12ದ ಬಿಲದಲಿ12 ಮಂತ್ರಿಗಳು ಸಹಿತ

ನಾಮವಿಲ್ಲದ ತೆರ13ದಲ13ಡಗಿದ

ಕಾಮಿಸುತ ಕಾಲವನು 14ಕಳಿಯಲು14

ರಾಮ ಸ್ವರ್ಗವನ್ನೆ1ದಲಾ15ತನ 16 ತನಯರಾ16ಳಿದರು

1 ರಾಮ (ಕ) 2 ಈ (ಕ) 3 ತನಯ ( 1) 4 ವನು ( ಕ) 5 ನಾಸು ( 8 )


( ಬಲ( ಕ) 7 ನನ್ನು ಕೆಡಹಿದನೆಂದಿಗೂ (ಕ) 8 ಮೂರ್ಛಯಾದನು ಕುಂಭವನು ಕೆಡಹಿ ( 1 )

9 ನು ತಾ ( ) 10 ನೆ ನೆನೆ ( ) 11 ದಾ ( ಕ) 12 ದಿ ಬಂದನು ( ೪) 13 ದಿ ಅ ( ರ)
14 ನೋಡಿದ ( ರ) 15 ದೆ ಆ ( 7) 16 ಸುತರು ಆ ( ರ) .
ಸಹ್ಯಾದ್ರಿ ಖ

1ಲವ ಕುಶರು ಸ್ವರ್ಗವನು ಪಡೆಯಲು

ಸವನಿಸುತ ಗುಹೆಯಿಂದ ಮೆಲ್ಲನೆ?

' ಹವಣಿನಲಿ ಮಂತ್ರಿಗಳು ನಾಲ್ವರು ಸಹಿತತಿ ಹೊರಹೊಂಟ

ಅವರು ದೇವಾಂತಕ ನರಾಂತಕ

4ರಿವ' ವಿರೂಪಾಕ್ಷಕ ಮಹೋದರ

ನಿವಹದಲಿ ತಿರುಗುತ್ತ ನೃಪರನು ಗೆಲಿದನಾ ಖಳನು

ಬಾಹುಬಲದಲಿ ಧನವು ಧಾನ್ಯವು

ಮೋಹಿದನು ಗಜ ' ತುರಗ ರಥ ಸಹ?

8ಸಾಹಸಿಯು ದ್ವಾದಶದ ಅಕ್ಷೆಹಿಣಿಯ ನೆರಹಿದನು

ಕಾಹಿನಲಿ ಸಹ್ಯಾದ್ರಿ 10 ತುದಿಯಲಿ10

ಗೇಹದಲಿ ಸ್ವರ್ಗವನು ಪಡೆದರು11

12ಗೋಹಿನಲಿ ರಾಜ್ಯವನ್ನು ನೋಡುತ ಬಂದ ಬಲಸಹಿತ 12

ಬರುತ ಮಧುವನವನ್ನು ಕಂಡನು

ಇರುವರಿದು ಸ್ಥಳವೆಂದು ನಿಂತಿದನು

14ಅರಮನೆಯ ಕಟ್ಟಿಸಿದ ಪಾವನ ಶಾಪ್ತಿಮತಿದಡದಿ14

15ಶರಧಿ ತಟ15 ಮಧುವನದಿ 16ಕುಂಭ16ನು

ಹರನ ಲಿಂಗವ ಬಹಳ ಪೂಜಿಸಿ

ವರವ ಪಡೆದನು ಸರ್ವರಿಂದ17 ಲು !? ಮರಣವಿಲ್ಲೆಂದು

ವಿವ18ರಿಸುತಲೆಲ್ಲ18ವನು ಪೇಳಿದ

ನವನು ಮನುಜರು 19 ಮಾತ್ರ ಬಿಟ್ಟನು19

ಇವರು ತನಗಾಹಾರಬಲರಿವರೆನಂತ ಮದದಿಂದ20

1 ಕುಶಲವರು (ಕ) 2 ಜವದಲಿ (ರ) 3 ಇವರು ನಾಲ್ವರು ಮಂತ್ರಿವರ್ಗದಿ ಕುಂಭ (7)

4 ಕಲಿ (ಕ) 5 ರವರಂದು ( 1) 6 ಸಿದ (7) 7 ಹಯಪದಾತಿಯು ( ) 8 ವಾಹನದ ( ಸ)

9 ಸೇನೆಯನು ( ) 16 ಶಿಖರದಿ (1) 11 ವನು ಸಹ್ಯಾದ್ರಿದುದಿಯಲಿ (6) 12 ಗ

ಮಧುವನದಿ ಕುಂಭನು ಹರನ ಲಿಂಗವ ಬಹಳ ಪೂಜಿಸಿದ (ಕ) 13 ವೆನುತ ಬಂ (7) 14 ಶರಧಿ

ತಡಿಯಲಿ ಶುಪ್ತಿಮದಡದೊಳಗೆ ( 7) 15 ಅರಮನೆಯ ( 1) 16 ಕಂಡ ( 1) 17 ಲಿ (7)

18 ರ ದಲಿಯೆ ( ಗ) 19 ನವಗೆ ಭಕ್ಷವು ( 1) 20 ರ ಕೊಡನವಿಲ್ಲೆನುತ ಬಿಟ್ಟನವನೆಂದ (7)


ಐವತ್ತಮೂರನೆಯ ಸಂಧಿ

ಶಿವನು ಕೇಳಿದ ವರವ ಕೊಟ್ಟನು

1ಶಿವೆ ಸಹಿತ! ಜಲಲಿಂಗಕಡಗಿದ

ಭುವನಮೋಹನ ಹರಿಯ ಲಿಂಗವ ಕಂಡನಾ ಖಳನು

ಈತನೇ ರಾಘವನು ಪೂರ್ವದಿ

ತಾತ ರಾವಣನನ್ನು ಕೊಂದವ

ನೀತ ಬಲ್ಲಿದನೆನುತ ಭಯದೊಳು ನಡೆದುಕೊಂಡಿಹನು

ಭೀತಿಯಲಿ ಮುನಿಗಣಗಳೊಂಡಿತು

ಗೌತವಾಖ್ಯ ವಶಿಷ್ಠ ಮುಖ್ಯರು

ಕಾಶ್ಯಪಾದಿಯ ಋಷಿಗಳೆಲ್ಲರು ತಪದಲಡಗಿದರು

7 23ರು
ಬಳಿಕ ' ಲಾ ಸ್ಥಳದಲ್ಲಿ ಕುಂಭನು

ಕಳೆದ ನಾನೂರ್ವ ರಂಷವನಿತರೆ

ಇಳೆಯೊಳಗೆ ಕೃಷ್ಣಾವತಾರದಿ ಪಾಂಡುನಂದನರು

ಸುಳಿದರಡವಿಗೆ ದ್ವಾದಶಾಬ್ಬವು

10ಲಲನೆ ದೌಪದಿಸಹಿತ ಧರ್ಮಜ

ಫಲಂಗುಣನು ಭೀಮನು ಮಹಾಬಲರೆವಳರೊಡಗೂಡಿ10

ತುಂಗಭದ್ರಾದಡಕೆ ಬಂದರು

ಭಂಗ1ಬಟ್ಟಿಹ ಮುನಿಗಳೆಲ್ಲರು11

12ಕಂಗೆಡುತ1 ಪೇಳಿದರು ಕುಂಭಾಸುರನ ಬಾಧೆಯನು

ಮಂಗಳಾತ್ಮಕತಿ ಹರಿಹರಾತ್ಮಕ

ಲಿಂಗವೆರಡಿಹು14ದೆನುತ ತಿಳುಹಲು

ಸಂಗರದಿ ರಾಕ್ಷಸರ14 ಕೊಲ್ಲುವೆವೆನುತಲೈದಿದರು

ಬಂದು ಮಧುವನದಲ್ಲಿ ಪಾಂಡವ

ರಂದು ಶಂಖಧ್ಯಾನವೆಸಗಲು

ಬಂದರಿವರಾರೆನುತ ಚಿಂತಿಸಿ ತಿಳಿದು ಬಲಸಹಿತ

* 1 ತವಕದಲಿ ( 1) 2 ಸಿ (ಕ) 3 ವಂದಿತ ( ) 4 ನಳಿದ ನದರಿಂದೀತ ಬಲ್ಲಿದನೆಂದ


ಮನ್ನಿಸಿ ನೆಲಸಿ( ರ) 5 ವು ಓ ( 1) 6 ಮನಗಸ್ಯನು ವಶಿಷ್ಪನು ಆತ ಕಾಸ್ಯಪ ವಾಮದೇವನು ( 1)
7 ಕಾಲಾಂತರದಿ ( 1 ) 8 ನಾ ಐನೂರು ವರುಷವ ( ರ) 9 ಇ ( ) 10 ಚೆಲುವ ಧರ್ಮಜ ಭೀಮ
ಫಲಂಗುಣ ಲಲನೆ ದೌಪದಿಯೊಡನೆ ಮಾಡ್ತೀಸುತರು ಸಹವಾಗಿ ( ಕ) 11 ಬಂದಿಹ ಮುನಿ

ಗಳಲ್ಲಿರೆ ( ) 12 ವಿಂಗಡಿಸಿ ( 1) 13 ಭಸ್ಥಳ ( ರ) 14 ದೆಂದು ಹೇಳಲು ಕಂಗೆಡದಿರಾಕ್ಷಣ ( 5)


ಸಹ್ಯಾದ್ರಿ ಖಂಡ

ಮುಂದೊರಿವ ಕೋಪದಲಿ ಕುಂಭನು

ಸಂದಣಿಯ ಬಲದೊಳಗೆ ಮಂತ್ರಿಗ

ಳಿಂದ ಯೋಚಿಸಿಕೊಂಡು ಶಸ್ತ್ರಗಳಿಂದ ಹೊರವಂಟ

ಮರನ ಮುರಿದೈತಂದು ಭೀಮನು

ಶರವು ಗಾಂಡೀವಕದಲರ್ಜುನ

ಸರಳ ಕರೆವುತ ಯಮಳರೀ ಪರಿ ಬಲದೊಳಗೆ ಪೊಕ್ಕು

ಕರಿಯ ಹಿಂಡಿಗೆ ಸಿಂಹನಂದದಿ

ಭರದಿಕೋಪದಿ ಸವರುತಿರ್ದರು

ಮುರಿದುದಾ ರಾಕ್ಷಸರ ಚೂಣಿಯ ಬಲವು ಘಾತದಲಿ

ಕಂಡು ಕುಂಭನು ರಥವ ನಕಲು

ಗುಂಡಿನಂದದಿ ಭೀಮ ತಡೆದನು

ಅಂಡಲೆವುತೈತಂದು ವಿರುಪಾಕ್ಷನ ಮಹೋದರನ

ಖಂಡಿಸುತಲರ್ಜುನನು ನಿಂದನು .

ಗಂಡುಗಲಿ ಸಹದೇವ ತಡೆದನು

ಭಂಡ ' ನೀ ನಿಲ್ಲೆನುತ ಕೋಪದಿ ಬಹ ನರಾಂತಕನ

ನಕುಲ ದೇವಾಂತಕನ ತಡೆದನು

ಸಕಲ ಶಸ್ತ್ರಾಸದಲಿ ಕಾದಲು

1°ಯುಕುತಿವಂತನು ನಕುಲ ರೌದ್ರದ ರುದ್ರಭೂಮಿಯಲಿ

ಪ್ರಕಟಸತ್ವರು ಪಾಂಡುಪುತ್ರರು

ಸಕಲ ರಾಕ್ಷಸರಾಯ ರಾವಣ


೧೮
ಶಕುತಿವಂತನ ಮಗನು ಕುಂಭನು ರಾವಣಗೆ ಸಮನು11

ಈ ಪರಿಯ121 ದತದ ಯುದ್ದ ದಿ .

ಕೋಪದಲಿ ಗದೆಯಿಂದ ಭೀಮನು

ಚಾಪಹಸ್ತದ ಕುಂಭರಥವನು ಬಡಿದು ಚೂರ್ಣಿಸಿದ

1 ದ್ವರಿದು ( 1) 2 ಬಂದು ನಾಲ್ವರು ಮಂತ್ರಿಯನುಮತದಿಂದ ರಾಕ್ಷಸಭಟರ ಗ


ಕುಂಭ( ಕ) 3 ದಾ ಭೀಮ ಹೊಕ್ಕ ( ಕ) 4 ಕರದ ಚಾಪದಿ ಶಕ್ರತನಯನು ಸುರಿದು ಬಾಣವ ಯಮಳ

ರೀರ್ವರು( ರ) 5 ಯು ( ಕ) 6 ಯ ( ಕ) 7 ಲೆದು ಐತಹ ವಿರೂ ( 1) 8 ನಿಲ್ಲೆಂದೆ ( ) 9 ಸ

10 ರಕುತಧಾರೆಯು ಹರಿದು ರೌದ್ರಾಯುದನು ( 7) 11 ನು ಅವನ ಪುತ್ರನ

ಬಲನು (ರ) 12 ಅ(1)


ಐವತ್ತಮೂರನೆಯ ಸಂಧಿ

ಚಾಪ ಮುರಿಯಲು ಗದೆಯ ಪಿಡಿದನು?

ಭಾಪನಂತ ಭೀಮನನು ಹೊಯ್ದನು

ಪಾಪಿ ಬೀಳೆನುನಿಲನಂದನನೆರಗಿದನು ಶಿರವ

ಚೂರ್ಣವಾದನು ಮಡಿದ ಕುಂಭನು

ಸ್ವರ್ಣಚಿತ್ರದ' ಶರದಲರ್ಜುನ

ಕರ್ಣಪೂರದಲೆಚ್ಚು ವಿರುಪಾಕ್ಷನ ಮಹೋದರನ

ನಿರ್ಣಯಿಸಿ ಜೀವವನು ಕೊಂಡನು

8ವರ್ಣವಳಿದುದು ಸುರ ನರಾಂತಕ

ರನ್ನು ಮಾಡ್ತೀಸುತರು 10ಸವರಿದರಂದು ಕಾ1೦ಳಗದಿ

ಮುನಿಗಣರು ಹೊಗಳಿದರು ಧರ್ಮಜ

ವಿನುತನು ಸತ್ಯಸಂಧನನುತಿರೆ

ಘನ ಪರಾಕ್ರಮಿ ಭೀಮ ಮಾಗಧನನ್ನು ಕಾಳಗದಿ

ಕನಲಿದನು ಹದಿನೆಂಟುಸೂಳಿನ

ಲಿರದ ಸಾಗರವನ್ನು ಪೊಗಿಸಿದ

ದನುಜರಾಸಂಧನನು ಕೆಡಹಿದನಾ ಹಿಡಿಂಬಕನು *

ಸತ್ವನಾಗಾಯತದ ತ್ರಾಣಿಯು

ಪೃಥ್ವಿಯೆಲ್ಲವ ಗೆಲಿದು ಯಜ್ಞಕೆ

ತೆತ್ಯ ಧನವನು ಭೀಮ ಪಾರ್ಥರು ಪಡೆದರಗ್ನಿಯಲಿ ..

ಧ್ವಜರಥವು ಚಾಪಶ್ವದಲಿ ರಾ

ಜೋತ್ತಮರನುರೆ ಗೆಲಿದು ಯಜ್ಞಕೆ

ಗಜತುರಗ ಮೊದಲಾದ ವಸ್ತುವ ಬಹಳ ದ್ರವ್ಯಗಳ *

ಇಂದ್ರನನು ಜಯಿಸಿದನು ಫಲುಗುಣ

ಮುಂದುವರಿವತಿಬಲರು ಯಮಳರು

ಚಂದ್ರಮುಖಿ ಪ್ರೌಪದಿಯು ಸಾಕ್ಷಾತ್ ಲಕ್ಷಿಸಮರೂಪ

1 ದುದು( ) 2 ಯೊಲವ ಬರೆ ( 1) 3 ಛಂದ ( ಕ) 4 ದುದು( ರ) 5 ( 6)


, 6 ತೆರದ (7) 7 ದ (1) 8 ದುರ್ಣಯರು ದೇವಾಂತಕ (ಕ) 9 ಕೊಂದರುಚೆಲ್ವಮಾ (6)
10 ಕಾ ( 7)

' ಈ ಪದ್ಯಗಳು ಗ ಪ್ರತಿಯಲ್ಲಿಲ್ಲ .


೩೭೬
- ಸಹ್ಯಾದ್ರ

ಚಂದದಿಂ ಸತಿಸಹಿತ ಸೋದರ

ರಿಂದ ನೀವೀ ಸ್ಥಳಕೆ ಬಂದುದ

ರಿಂದ ಕುಂಭನು ಮಡಿದ ನಿರ್ಭಯವಾಯ್ತು ನಮಗೆಲ್ಲ *

ಬಳಿಕ ಋಷಿಗಳಗಸ್ಯ ಮುಖ್ಯರು ,

ನಲವಿನಿಂ ಕೊಂಡಾಡಲಮರರು

ತಳಿದರರಳಿನ ಪುಷ್ಪವೃಷ್ಟಿಯ ಪಾಂಡವರ ಮೇಲೆ

ಸ್ಥಳದ ಮಹಿಮೆಯನೆಲ್ಲ ಕೇಳರು

ನಳಿನನಾಭನ ಚಂದ್ರಚೂಡನ

ನೊಲಿದು ಪೂಜಿಸಿ ತೀರ್ಥಸೇವೆಯ ವಿಧಿಯ ನಡೆಸಿದರು

ಜಲದಲಿಹ ಕುಂಭೇಶಲಿಂಗಕೆ -

ಒಲವಿನಿಂದಾ ಭೀಮಸೇನನಂ

ಶಿಲೆಯೊಳಗೆ ಗಂಡಿಯ ರಚಿಸಿದ ಕಾಂತಯಿರುವಂತೆ

ಬಲುವೆಯಲಿ ಮಾಡಿದನು ಧರ್ಮಜ

ಕೆಲವುದಿನವಲ್ಲಿದ್ದು ಶ್ರೀಹರಿ

ಹರರ ಸೇವಿಸುತಿರ್ದ ಕ್ಷೇತ್ರದ ಮಹಿಮೆ ಘನವೆಂದು

ಕುಂಭನಾಶನವಾದ ಕಾರಣ

ಯೆಂಬುದದ ಕುಂಭಾಶೆಯೆನುವರು

ಸಂಭ್ರಮದಿ ಸೇವಿಸಲು ಮೋಕ್ಷಾದಿಗಳು ಸಾಧನವು

ಶಂಭು 'ಕೇಶವ ಸಹಿತ ನೆಲಸಿದ

ಸಂಭ್ರಮದ ಕುಂಭಾಶೆ ಕ್ಷೇತ್ರದೊ10

11ಳಿಂ11ಬುಗೊಂಡಿಹರೆಲ್ಲ ಋಷಿಗಳು ಕ್ಷೇತ್ರ12ಬಲದಿಂದ

1 ಡಿ ಕರೆದರು ( 1) 2 ಸುರರು ನಲವಿನಲಿ (ಗ) 3 ಸೇವಿಸುತಿರ್ದ ಕ್ಷೇತ್ರದ ಮಹ

ಘನವೆಂದ (7 ) 4 ಉದ್ದ (ಕ) 5 ದಾ (f) 6 ಸೆಯನ್ನು (6) 7 ಸಹ ಕೇಶವನು

8 ಹ (7) 9 ದಿ (1) 10 ಸ್ಥಳದಲಿ (1) 11 ಇಂ' (ರ) 12 ಜ ( ) |

* ಈ ಪದ್ಯ ಗ ಪ್ರತಿಯಲ್ಲಿಲ್ಲ
2೭೭
ಐವತ್ತಮೂರನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯಂ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಐವತ್ತನಾಲ್ಕನೆಯ ಸಂಧಿ'

ಪಲ್ಲ : ಮಧುವನದ ಮಧುಕೇಶಲಿಂಗವು

ಉದಿತ ಮಹಿಮೆಯ ದಕ್ಷನಧ್ವರ

ಮೊದಲ ಕಥೆಯನು ಸೂತ ಶೌನಕ ಮುಖ್ಯರಿಗೆ ನುಡಿದ

ಆದಿವೈವಸ್ವತನಕಲ್ಪದಿ

ಆದಿಮೂರುತಿ ಶಿವನ ಸೃಜಿಸಿದ

ನಾದಿವಿಷ್ಣುವು ಬಳಿಕ ಬ್ರಹ್ಮನು ರುದ್ರಸಹವಾಗಿ

ಪೋದ ರುದ್ರನಂ ತಪಕೆ ಜಲದೊಳು

ಸಾಧಿಸಿದ ಬಹುತಪವ ಬ್ರಹ್ಮನು

ಮೋದದಲಿ ಸೃಷ್ಟಿಯನು ಎಸಗಿದ ಬಹುವಿಚಿತ್ರದಲಿ

ಕಮಲಜನು ಬ್ರಾಹ್ಮಯನು ಆದಿಯ

ಲಮಿತರೂಪೆಯ ಗೌರಿದೇವಿಯ

ನಮಿತರುದ್ರಗೆ ಪತ್ನಿಯನ್ನು ಸೃಜಿಸಿದನು ಬಳಿಕ

ಕ್ರಮದಿ ಮಾನಸಪುತ್ರ ಸಪ್ತಕ

ವಿನುತ ಹಿಮಗಿರಿಗಿತ್ತ ದಕ್ಷನು

ಕಮಲಮುಖಿಯರನವರ ದೆಸೆಯಿಂದೆಲ್ಲ ಪಸರಿಸಿತು

ಸುರರು ದೈತ್ಯರು ವಸುವು ರುದ್ರರು

ವೆರಸಿ ಮನುಜರು ಪಶುವು ಮೊದಲಾ

ದರಸ ದಕ್ಷನು ನವಪ್ರಜೇಶರುವೆಲ್ಲ ತಾ ಮುನ್ನ

ಪರಮ ಗೌರಿಯ ದಕ್ಷಗಿತ್ತುವ

ಚರಿಸಿ ಪೋಗುತ್ತಿರಲು ಆಕೆಯು

ಅರಿದಿರೀಕೆಯ ಮಗಳ ತೆರದಲಿಯಿಂದ ಕಮಲಜನು

ಆಗ ದಾಕ್ಷಾಯಣಿಯ ನಾಮವು

ಸಾಂಗವಾದುದು ಗೌರಿದೇವಿಯ

ನಾಗ ಶಂಕರ ವರಿಸೆ ದಕ್ಷನ ವೃದ್ದಿಕಾಲದಲಿ

* * 6 ಪ್ರತಿಯಲ್ಲಿ ಈ ಸಂಧಿ ಇಲ್ಲ


೩೭
ಐವತ್ತನಾಲ್ಕನೆಯ ಸಂಧಿ

ಯಾಗವನು ಮಾಡುವರೆ ನೆನೆದನು

ಬೇಗ ಸಿದ್ದಿ ಕ್ಷೇತ್ರವೆಂತೆಂ

ದಾಗ ತಿಳಿದನು ಪಶ್ಚಿಮಾಬಿಯ ತಟದ ಕ್ಷೇತ್ರವನ್ನು

ಕೋಟಿಲಿಂಗ ಸಮಾಪವೀ ಸ್ಥಳ,

ಶ್ರೇಷ್ಠಪ್ರಳಯಕು ನಾಶವಾಗದು

ವಿರಾಟೆನಿಪ ಕ್ಷೇತ್ರವಿದುಯೆನ್ನುತ ಸುರರು ಸಹವಾಗಿ

ಕೂಟವಾದುದು ಬ್ರಹ್ಮ ಭಾರತಿ

ನಾಟಕದ ಅಚ್ಯುತನು ಲಕ್ಷ್ಮಿಯು

ನೋಟಕರು ಋಷಿಗಣರು ಸಹಿತಲೆ ಬಂದರಾ ಸ್ಥಳಕೆ ..

ನಮಿಸಿದರುಕೋಟೀಶಲಿಂಗಕೆ

ವಿಮಳಸ್ಥಳವೆಂದಲ್ಲಿ ಯಾಗಕೆ

ಕ್ರಮದಲಾಕೋಟೀಶಲಿಂಗನ ಪಟ್ಟಣದಿ ನಿಂದು

ಅಮಿತ ಸುರರು ವಿರಿಂಚಿ ಮುಖ್ಯರು

ಸಮನಿಸುತ ಯಜ್ಞವನು ತೊಡಗಿತು .

ಸುಮನಸರು ಭೋಗಾದಿ ಪೂಜ್ಯರು ದಕ್ಷಸಂತತಿಯು

ಈ ತೆರದ ಯಜ್ಞದ ಮಹಾಧ್ವನಿ

. ಭೂತನಾಥನು ತಿಳಿದು ಎದ್ದನು

ಆ ಸ್ಥಳಕೆ ಗಮಿಸಿದನು ಸರಿಸದಿ ಸಭೆಯ ಮಧ್ಯದಲಿ

ವಾತವಾಗಿಹಕೋಟಿಸೂರ್ಯನ

ನೂತನದ ಕಿರಣಗಳ ತೇಜದಿ

ಸ್ತೋತ್ರದಲ್ಲಿ ಇಂದ್ರನನು ಕರೆಯಲು ಕೇಳಿಕೋಪಿಸಿದ

ನನ್ನನುಳಿದೀ ಯಜ್ಞ ಭಾಗವ

ತಿನ್ನುವರೆ ಸುರರಮರರೆನ್ನುತ

ಉನ್ನತದಿ ಹೂಂಕರಿಸೆ ಹೊರಟರು ಪ್ರಮಥಕೋಟಿಗಳು

ಪೂರ್ಣಜಲ ಸುರಿದೆಜ್ಞಕುಂಡವು

ತಣ್ಣಗಾದುದು ಭಟರು ಕೊಲ್ಲುತ

ಅನ್ನವನು ಭುಂಜಿಸುತ ಕಡಿದರು ಋತ್ವಿಜರ ಕರವ


200
ಸಹ್ಯಾದ್ರಿ ಖ

ಬಗಿದು ಹೋವಾಗ್ನಿಯನು ಕುಂಭದಿ

ಚಿಗಿದು ಬಿಸುಟರು ದ್ರವ್ಯವೆಲ್ಲವ

ಭಗನ ಕಣ್ಣನು ಕಿತ್ತು ಪೂಷನ ಹಲ್ಲ ಕಳಚಿದರು

ಸುಗಿದು ಖತಿಯಲಿಕೊರಾಕ್ಷಣ

ನಗುತಿರುವ ಸರಸ್ವತಿಯ ಮಗನು

ತೆಗೆದು ದಕ್ಷನ ಶಿರವ ಕೆಡೆದರು ಓಡಿತವರಗಣ

ಹರಿಯ ಮರೆಯಲಿ ಲಕ್ಷ್ಮಿ ನಿಂದಳು

ಪುರಂದರಾದ್ಯ ಋಷಿಗಳೆಲ್ಲರು

ಮರೆಯೊಳಗೆ ಪೊಗುತಿರಲು ಬ್ರಹ್ಮನು ನುಡಿದನೆಲ್ಲರಿಗೆ.

ಉರಿವುದೀ ಜಗವಿನ್ನು ಕ್ಷಿಪ್ರದಿ

ಪರಮಪುರುಷನ ಬೇಡಿಕೊಳ್ಳನೆ |

ತರತರದಿ ಸೋತವನು ಮಾಡುತ ನಮಿಸಿದರು ಸುರರು M

ದೇವರಪರಾಧವನು ನೋಡದೆ

ಕಾವುದೆಮ್ಮನು ಶಂಭುಶಂಕರ

ನಾವು ತಿಳಿವವೆ ನಿನ್ನ ಮಹಿಮೆಯ ಕೋಪವನು ನಿಲಿಸು

ನೀವು ಯಜ್ಞದಿ ಮುಖ್ಯಭಾಗವ

ಸಾವಧಾನದಿ ಕೊಂಡು ಲೋಕವ

ಕಾವುದೆಂದರಗಿದರು ಭಯದಲಿ ನಮಿಸಿತವರಗಣ

ಕೃಪೆಯೊಳಗೆ ಶಂಕರನು ನುಡಿದನು

ನಿಪುಣರೈ ನಿಮಗಿನ್ನು ಮೆಚ್ಚಿದೆ

ನಪಗತದ್ವಯನೇತ್ರವಾಗಲಿ ಘಾತದಂತ ಸಹ

ಪ್ರಕಟದಲಿ ಶಾರದೆಯ ಸೂಕಿಲಿ

ಅಪಹರಿಸಿದೀ ದಕ್ಷಶಿರವನು

ಸುಕರದಿಂ ನೀವ್ ಮೇಷಶಿರವನು ತಂದು ಇಡಿಯಿಂದ

ಎಲ್ಲವರು ನೀವ್ ಪಶುಗಳಂದದಿ

ಬಲ್ಲವಿಕೆಯಲ್ಲಿ ತಿಳಿಯದಿರ್ದರು

ಬಲ್ಲಿದನು ಈ ದಕ್ಷ ನಿಮಗೀಗಿರ್ದ ಕಾರಣದಿ


೩೮೧
- ಐವತ್ತನಾಲ್ಕನೆಯ ಸಂಧಿ

ಚೆಲ್ವ ಪಶುಪತಿಯೆಂದು ನಾಮವು

ಸಲ್ಲಲಿತವಾಗಿಹುದು ತನಗೆ

* ದುಲ್ಲಸದಿ ದಿವಿಜರಿಗೆ ಅಭಯವನಿತ್ತನಖಿಳೇಶ

ಕಮಲಜನು ದಕ್ಷಂಗೆ ನುಡಿದನು

ವಿಮಲಗೌರಿಯನಾದಿಮಾಯೆಯ

ಅಮಿತಮಹಿಮೆಯ ಶಿವಗೆ ಮದುವೆಯ ಮಾಡಿಕೊಡುಯೆನಲು

ಕ್ರಮದೊಳಗೆ ವೈವಾಹವಾದುದು

ಸುಮನಸರು ಸಂತಸದಲಿರ್ದರು

ನಮಿಸಿ ಪ್ರಾರ್ಥಿಸೆ ಯಜ್ಞಪೂರ್ಣವ ಬೇಡಿದರು ಸುರರು

ಆಗಲೆಂದಪ್ಪಣೆಯ ಕೊಟ್ಟನು

ನಾಗಭೂಷಣಸಹಿತ ಯಜ್ಞದ

ಮೇಗೆಬ್ರಹ್ಮನು ಪೂಜ್ಯನಾದನು ಸಕಲಮುನಿಗಳು

ಸಾಂಗವಾಗಿ ಸಮಾಪ್ತಿಯಾದುದು

ಯಾಗದಲ್ಲಿ ಬ್ರಹ್ಮಾದಿ ದಿವಿಜರು

ಆಗ ಶಿವನನು ಬೇಡಿಕೊಂಡರು ಈ ಸ್ಥಳದಿ ನೀನು ೧೫

ಎಲ್ಲಿ ಮೇಲಕೆ ಬಂದೆಯಾ ಬಳಿ

ನಿಲ್ಲು ಲಿಂಗಾಕಾರವಾಗಿರು

ಎಲ್ಲರಿಗೆ ನೀವಿಷ್ಟವೀವುದು ಪೂಜಿಸುವೆವೆಲ್ಲ

ಉಲ್ಲಸದಿ ನಿನಗೆನಲು ಶಂಕರ

ನೆಲ್ಲರಿಗೆ ಕರುಣದಲಿ ನುಡಿದನು

ಇಲ್ಲಿ ಕುಂಭದಿ ಬಂದೆ ಕುಂಭೇಶ್ವರನು ಪೆಸರಾಯರಿ

ನನ್ನ ಹೆಸರಿನ ಕುಂಡವಿದು ಬಹು

ಉನ್ನತದ ತೀರ್ಥದಲ್ಲಿ ನೆಲಸಿಹೆ

ನಿನ್ನು ಸಂಕ್ರಾಂತಿಯತಿಪಾತದಿ ಉತ್ತರಾಯಣದಿ

ಚೆನ್ನವಾಗಿಹ ತಿಲದ ವಿಷ್ಟದ

ಲೆನ್ನ ತೀರ್ಥದ ಸ್ನಾನ ಸೇವೆಗೆ

ಮನ್ನಿಸುತ ತಿಲದಕ್ಷತೆಯು ಸಹ ಜಲದ ಲಿಂಗವನು


೩೮೨
ಸಹ್ಯಾದ್ರಿ ಖ

ಶಿಲದ ಪೂಜೆಯು ಬಹಳ ಪ್ರೀತಿಯು

ಒಳಗೆ ಕುಂಡದ ಕಲಿತ ಭಸ್ಮವ |

ನಲವಿನಿಂದಲಿ ತೆಗೆದು ಮನುಜರು ಧರಿಸೆ ದಿನದಿನದಿ

ಬೆಳೆದ ಪಾಪವನೆಲ್ಲ ಕಳೆವುದು

ತಿಳಿದಿರೆಂದಾ ಲಿಂಗ ಜಲದಲಿ

ನೆಲಸಿ ಅಂತರ್ಧಾನನಾದನು ಅಂದು ಮೊದಲಾಗಿ ೧೮

ತೀರ್ಥವಿದು ಸರ್ವಾರ್ಥ 1[ಮೋಕ್ಷ ' ವು

ಸ್ವಾರ್ಥ ಮಕರದ ಮಾಘಮಾಸದಿ


2
ತೀರ್ಥಸ್ನಾನವು ಪಾಪ [ಭೀತಗೆ] ತೃಪ್ತಿಯಹುದೆಂದ

ಈ ತೆರದಿ ಕುಂಭೇಶಲಿಂಗವು

ಪಾತಕದ ರಾಶಿಯನು ಕಳೆವುದು

ನೀತಿವಂತರು ಕೇಳಿ ಕುಂಭೇಶ್ವರನ ಸೇವಿಪುದು

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ ..

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮಪಾವನ ಕಥೆಯ ಕೇಳಿದ

ವರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

ಹೊತ್ರ (1) 2 ಚಿತ್ರಗಳು (1)


ಐವತ್ತೈದನೆಯ ಸಂಧಿ

ಪಲ್ಲ : ಫಲಂಗುಣನು ಸನ್ಯಾಸಿವೇಷದ

ಲೋಲಿಸಿ ಸೌಭದ್ರೆಯನು ಪಡೆದನಂ

ಜಲಜನಾಭನ ಮತದಿ ಕಪಟದ ತೀರ್ಥಯಾತ್ರೆಯಲಿ

ಶ್ರೀಮದಾಗ್ನಿಯದ ಪುರಾಣದ

ಲೀ ವರಹಾ ಕಥೆಯನ್ನು ಪೇಳುವೆ

ಭೀಮ ಧರ್ಮಜ ಪಾರ್ಥಕ ಯಮಳರು ದೌಪದಿಯರಸಹಿತ

'ನೇಮದಿಂ ದ್ವಾದಶದವರುಷವು

ಆ? ಮಹಾವನವಾಸದೊಳಗಿರೆ

ಭೂಮಿಯಮರರ ಗಡಣಸಹಿತ ಸವಗ್ರ ಧರ್ಮದಲಿ

ಒಂದುದಿನ ಧರ್ಮಜನು ಬ್ರೌಪದಿ

ಯೋಂದುಗೂಡಿಯನಂಗಕೇಳಿಯೋ

ಳೊಂದಿಯಂತಃಪುರದೊಳಿರುತಿರೆ ವಿಪ್ರ 10ನೋರುವನು

ಬಂದು ರಾಜದ್ವಾರದಿದಿರಲಿ

ನಿಂದು ಫಲಂಗುಣನೊಡನೆ 11ನುಡಿದನು11 .

12ಎಂದನರ1318ನ ಸಿರಿಯ ಗರ್ವದಿ ಮದದ 1414ಷದಲಿ ೨

ಎನಗೆ ಗೋವಳು ಕೆಲವು 1615ತಿಸಿತು

ವನದಿ 16ನಿಸ್ಸಹನಾ1ಗುತಿದ್ದೆನು

ಮನೆ!? ? ಪೊಕ್ಕರು ರಾತ್ರೆ18ಚೋರರು ದ್ರವ್ಯ ಗೋ ಮಹಿಷಿ

ಇನಿತನೆಲ್ಲವ ಕೊಂಡುಪೋದರು

11ತ್ರ1ನಗೆ ಸತ್ಯಾಂರ್ಜಿತವು ಫಲುಗುಣ

ಜನಪ ತಾನಿದ ತರಿಸಿ ಕೊಡದಿರೆ ಶಾಪವನು ಕೊಡುವೆ

1 ದು ( ಕ) 2 ದಿ (1) 3 ಹಾ ಆಜ್ಞೆಯ ( 7) 4 ಊರು ( ) 5 ಪಾರ್ಥರು ಬಳಿಕ ( 6)


( ಯ ( 1) 7 ಆ (7) 8 ಗಡಣದಿಂದಲೆ ರಾಮಣೀಯಕ ತೇಜರೆಸೆದರು ( ರ) 9 ದಲಿ ( 1)

10 ನೂರುವರ (ಕ) 11 ದುಃಖದೊ ( ರ) 12 ಳೆಂ ( ) 13 ಸ ( ) 14 ರೋ ( 8)


15 ಸು (ಗ) 16 ನಿಷ್ಟುರ ವಾ ( ಕ) 17 ಗ (ಗ ) 18 ಕಳ್ಳ (ಕ) 19 ( 1) 20 ತ್ಯದ ಒಡವೆ( 1)
೩೮೪
ಸಹ್ಯಾದ್ರಿ ಖಂ

ಈ ಪರಿಯ ಉದ್ದಾನವಾಕ್ಯದ

ಕೋಪವನು ಕೈಮುಗಿದು ನಿಲಿಸಿದ

' ತಾತಿ ಪಡೆದ ಯೋಗಗಳು ಬಿಡುವುದೆ ಕ್ಷಮೆಯೆ ಸರ್ವಸುಖ

ತಾಪ ಬೇಡೆಂದೆಳೆಕಯನಗೆಯಲಿ

ತಾಪಸನೊಳರ್ಜುನನು ಪೇಳಲು

ಕಾಪುರುಷನೇ ತಾನು ವಿರಚಿಸು ತಥ್ಯ ಮಿಥ್ಯಗಳು

ಸುಮ್ಮನೇ ಬೊಗುಳದಿರು ಫಲುಗುಣ

ನಮ್ಮ ವರ್ಣಾಶ್ರಮದ ಧರ್ಮದಿ

'ಕರ್ಮವಿಡಿದೋಪಾಸನಾದಿಯ ಪಂಚಯಜ್ಞಗಳ

ನೆಮ್ಮಿರುವೆನ1೦ಧ್ಯಯನನಿರತನು10

11ಬ್ರಹ್ಮ11ಮಾರ್ಗದಿ 12ಬಹಳ ಯೋಚ12ನೆ

ಒಮ್ಮನವು ಲಾಭದಲಿ ನಷ್ಟ 13ದಿ18 ಸಮಗೊಳಿಸುತಿಹೆವು

ಮನದಿ ನಗುತರ್ಜುನನು ಕೈಮುಗಿ

ದಿನಿತು ನಿಮ್ಮಡಿ ಗುಣಗಳಿಹುದೆಂ

ದೆನಂತ ನಾನಿದನರಿಯೆನಾದರು ಕೇಳೋ ಸಂಶಯದಿ

ಘನತರದ ಮಹಿಮೆಗೆ ಫಲಂಗಳ

ನೆನಗೆ ದೃಷ್ಟಾಂತವನು ಪೇಳುವ

ದೆನುತ ಫಲುಗುಣ ಕೇಳೆ ವಿಪ್ರನು ಬಳಿಕಲಿಂತೆಂದ *

ಕೇಳು ಫಲುಗುಣ1 ನೆ1 ಅನ್ನ ಸಮ15ವಹ

ಶೀಲವಂತರು 16ಸುತರು ಬಹುವಿಧ16

ಮೇಲೆ ಪೌತ್ರರು ಬಹಳ ಮರಿಮಕ್ಕಳುಗಳೆನಗಿಹರು

ಜಾಳಿಗೆಯಲಿಪ್ಪತ್ತು ಸಾವಿರ

17ತೋಲುದ್ರವ್ಯವುಗೋಹೀ17ಷಿಯು

ಬಾಲಕಿಯರೆನಗೈದು ಮಂದಿಯು ಹೆಣ್ಣು ವರಿಕ್ಕಳಿದೆ 18

1 ಲುದ್ದ ತನ ವಾಕ್ಯದಿ( 7) 2 ಸುತ ( ) 3 ನೀ ( 7) 4 ಸರ್ವಕ ಕ್ಷಮೆಯ ( ಕ) 5 ದುಭ

6 ಗಲಿ (7) 7 ನಾ ( ) 8 ವರಿಸು ಸತ್ಯ ವಿಥ್ಯವನು (ದ) 9 ನೆವುತಿದ್ದೆ ಉಪಾಸನಾದೀ


10 ಯುನನಿತ್ಯವು ( ) 11 ಧರ್ಮ ( ರ) 12 ನಿತ್ಯವಾತ ( ೪) 13 ದಲಿಹ ( 6) 14 ನಿ

15 ನ ( ) 16 ಬಹಳ ಜನವಿದೆ (6) 17 ಮೇಲೆ ಕನಕವುಗೋವುಮಹಿಷಿಯು( 1)

* ಗ ಪ್ರತಿಯಲ್ಲಿ ೬ನೇ ಪದ್ಯವಾದ ಬಳಿಕ ೮ ಪದ್ಯ ಹೆಚ್ಚಾಗಿದೆ,ನೋಡಿ ಅನುಬಂಧ,


ಐವತ್ತೈದನೆಯ ಸಂಧಿ

ಕುಲಜರಿಗೆ ನಾ ಕರೆದುಕೊಟ್ಟಿ

2ನಳಿಯ ವಂಗಳಿಗೆ ದ್ರವ್ಯಭೂಷಣ

ಗಳನು 'ಗೋವು ಮಹಿಷಿ ದಾಸಿಯು ಸಹಿತಲೆಂದೆನಲು

ಫಲಂಗುಣನು ಮತ್ತವನ ಕೇಳಿದ

ಸುಲಭವಾಯಿತು ಇನಿತು ದ್ರವ್ಯವು

ಬೆಳೆವುದೆಂತೆನೆ ಧರ್ಮಪ್ರವರ್ತಿಪುದೆಂದನಾ ವಿಪ್ರ

ಎಂದು ಹೇಳಲು ಬಳಿಕಲರ್ಜುನ

ವಂದಿಸಿದ ಲೋಕೋಪಕಾರಕ

“ ದಿಂದಲಿ ನಿತೆಲ್ಲವನು ವಿವರಿಸಿ ಕೇಳೆ ಕ್ಷಮಿಸುವುದು?

ತಂದುಕೊಡುವೆನು ನಿಮ್ಮ ದ್ರವ್ಯ

ನೆಂದೆನುತ ಬ್ರಾಹ್ಮಣನ ಕಳುಹಿದ

ಬಂದನೊಳಗಿಹ ' ಶರವ ಗಾಂಡೀವವನು ಕೊಳ್ಳುವರೆ

ನೃಪನೊಡನೆ ಸರಸದೊಳಗಿರುತಿಹ

ದ್ರುಪದಸುತೆಯರ್ಜುನನ ಕಾಣುತ

ಚಪಲೆ ಬಹು ನಾ1°ಚಿದ1°ಳು 11ಪಾರ್ಥನ11 ಕಂಡು ಲ12ಜಿಸುತ12

ನಿಪುಣ ಸತ್ಯವ್ರತ ಜಿತೇಂದ್ರಿಯ

ನಪರದಿಣ್ಮುಖನಾಗಿ ಬ್ರಾಹ್ಮಣ

13ಗುಪಕರಿಸಿದುವೆಯೆನುತ ಶರಸಹಿತ ಹೊರವಂಟ13

ವನದಲೈದಿ1ದ ಚೋರ ಬೇಡರ

ಜನಸಹಸ್ರವ 15ಹಜ್ಜೆಗುರುಹಿ15ಲಿ

ತನಗೆ ಕಾಣಲು ಶಸ್ತ್ರಜಾಲದಲವರ ಕೆಡಹಿದನು

ಧನವುಗೋವು16ಮಹೀಷ ರತ್ನಗ16

17617ನಿತನೆಲ್ಲವ ದ್ವಿಜಗೆ ಒಪ್ಪಿಸಿ

18ಜನಪ18ಗೆರಗಿನಲ್ಲಿ ದೌಪದಿಯಿ19ರಲು ನಮಿಸಿದನು

- 1 ಟೆನು (7) 2 ಅ ( ) 3 ಗೊ ( ರ) 4 ಗಳು ಸಸಿ ತಲೆಯೆದನಾ ವಿಪ್ರ ( 1) 5 ಕೆ( 1)

6 ಯಂದು ( ಗ) 7 ಕ್ರಮಿಸುವರು ( ಗ) 8 ದ್ರವ್ಯವೆಲ್ಲ ವ ( ರ) ೨ ಶಸ್ತ್ರ ( ) 10 ಚುವ(7 )


11 ಬಾಲೆಯು( ಗ) 12 ಜ್ಜೆಯಲಿ( ರ) 13 ಪ್ರಕಟಿಇದು ಫಲವತ್ತಾಯಖಂಧವ ಕೈಕೊಂಡು

14 ದೊಳೊದಗಿ (1) 15 ಹೆಕ್ಕಿ ತಗುರ ( 1) 16 ಗಳಾ ಮಹಿಷಿಗಳ ( ) 17 ಅ ( ರ)

18 ದ್ವಿಜನಿ (ಕ) 19 ಬ್ರೌಪದೀ ಸಹಿತಿ(ಸ) .


25
ಆL
ಸಹ್ಯಾದ್ರಿ ಖ

ಕರವ ಮುಗಿದಗ್ರಜಗೆ ಫಲುಗುಣ

ಧರಣಿ ಯೊಳಗಿಹ ತೀರ್ಥಯಾತ್ರಾ ?

'ಶರಣೆಗಪ್ಪಣೆಗೇಳು ದ್ವಿಜವೇಷದ ನಿರಾಯುಧದಿ

ಹೊರಟು ಬಂದು ಪ್ರಭಾಸಕ್ಷೇತ್ರಕೆ

ಮರುದಿವಸ ಯಮುನಾ ನದೀಯೊಳು

ವಿರಚಿಸುತಲರ್ಷ್ಟವನು ಬಂದನು ಬದರಿಕಾಶ್ರಮಕೆ

ಪಲ್ಲ' ಟಿಸಿ ಫಲುಗಣನು ನೆಳಲೋಳ

ಗುಳ್ಳ ಬದರೀಫಲಗಳಿದ್ದವು

ಮೆಲ್ಲುತಿರ್ದನು ನಾಳಿಕೇರಿಸಮಾನ ಫಲಗಳನು

ಅಲ್ಲಿ 10ವೇದವ್ಯಾಸ ಸಾಕ್ಷಾ10

ತುಲ್ಲನಾಭಾಂಶದಲಿ11 ಸಾವಿರ

ಚೆಲ್ವ ರವಿಯಂತೆಸೆದು ನೆಲಸಿ12ರೆ ಬಂದು ನಮಿಸಿದನು124

ಧನ್ಯನಾದೆನು ತುತತ್ಪದಾಬ್ಬಗ

ಳನ್ನು ಕಂಡೆನು ಸುಲಭವೆಲ್ಲವು

ನ14ನ್ನ ಮನಕೊಂದಾಸೆಯುಂಟದ ಕೃಪೆಯ ಮಾಡುವುದು

ಪನ್ನಗಾರಿಧ್ವಜನ ತಂಗಿಯ .

ಕನ್ನಿಕಾರತ್ವ ಸುಭದ್ರೆಯ

1 ಸನ್ನುತ ಸು15ಲಾವಣ್ಯರೂ16ಪವ16 ಕೇಳಿ ಮರುಳಾದೆ - ೧೪,

ಜಲಜನಾಭಾಗ್ರಜ ಹಲಾಯುಧ

ಚೆಲುವೆ ಸೌಭದ್ರೆಯನು ಕೌರವ

ಗೊಲಿದು ಕೊಡಬೇಕೆಂಬ ಗಡ ನೀ1' ಎ1' ದಕೆ ದಯದಿಂದ

1 ರೆ ( ) 2 ಸಕಲ ತೀರ್ಥಾ( ಕ) 3 ಚ( ಕ) 4 ಕೇಳಿ ನಿಜಗುಣದೊಳು( ) 5 ದಿಯೊಳ


6 ಸ್ಥಾನಗಳ ( ಕ) 7 ವದ ನೆಳಲೊಳಗೆ ರಸದೊ ( ಕ) 8 ಛಲ್ಲ ( 8) ೨ ಸಮೂಹ( 6)

10 ಸಾಕ್ಷಾತ್ ವ್ಯಾಸಮುನಿತಾ ( 1) 11 ಭನ ಅಂಶಭೂತದಲ್ಲಿ (ಕ) 12 ಹ ತಪ

ಗೊಳಿಸಿ (ರ) 13 ಭವ ( ಗ) 14 ಮನಂ (ಕ) 15 ವರ್ಣಿಸುವ (ಗ) 16 ಪಯ


17 ನಿ ( 1)

ಈಗ ಪ್ರತಿಯಲ್ಲಿ ಈ ಪದ್ಯದ ೧, ೨, ೩ ನೆಯ ಪಂಕ್ತಿಗಳು ಕ್ರಮವಾಗಿ ೪ , ೫ , ೬ ನೆಯ

ಪಂಕ್ತಿಗಳಾಗಿವೆ, ೪ , ೫ , ೬ನೆಯ ಪಂಕ್ತಿಗಳು ೧, ೨, ೩ನೆಯ ಪಂಕ್ತಿಗಳಾಗಿವೆ,


೩೮೭
ಐವತ್ತೈದನೆಯ ಸಂಧಿ

ಸುಲಭದಲಿ ನನಗೊಲಿವ ಯತ್ನವ

ತಿಳುಹಬೇಕೆನೆ ರಾಮಕೃಷ್ಣರು
088
ಬಲಯುತರು ' ನಿನಗೆಂತು ಸಾಧ್ಯವೆನುತ್ತ ಮುನಿ ನುಡಿದ

ಮತ್ತೆ ಫಲುಗುಣ ಬಹಳ ಪ್ರಾರ್ಥಿಸಿ |

ಚಿತ್ರದಲ್ಲಿ ತಿಳಿದಂದ ಮುನಿಪತಿ

ಇತ್ತ ಬಾರೆ ನಿನಗೆ ಮಂತ್ರವನೊಂದ ನಾನೀವೆ

ಯತ್ನವಿಲ್ಲದೆ ಸಕಲಸಿದ್ದಿಯ

ನಿತ್ಯ ಲಕ್ಷ್ಮೀ ಹೃದಯಮಂತ್ರವ

' ನಂತ್ಕಟದಿ ನೀ ಭಜಿಸು ಸಕಲಿಷ್ಟಾರ್ಥವಾಗುವದು

ಶ್ರೀ ಮಹಾಲಕ್ಷ್ಮಿಯ ಕಟಾಕ್ಷದಿ

ಕಾಮಿನಿಯು ನಿನಗೊಲಿವಳೆನ್ನಲು

ಪ್ರೇಮದಲಿ ಮಂತ್ರವನು ಕೊಂಡಾ ವ್ಯಾಸಗಭಿನಮಿಸಿ

ರಾಮಸೇತುಸ್ನಾನಕ್ಕೆದಿದ

ರಾಮಲಿಂಗವ ಭಜಿಸಿ ಬರುತಿರೆ

ಕಾಮಿನಿಯುಲೂಪಿಯನು ಪಡೆದನು ಮಧುರೆಗೈತಂದ?


- ೧೭

ಮಧುರೆಯೊಳುಅವರ ಪಾಂಡ್ಯದೇಶ

ಕ್ಯಧಿಪತಿಯು ನಂದನೆಯನರ್ಜುನ

ಮದುವೆಯಾದನು ಚೆಲುವೆ ಚಿತ್ರಾಂಗದೆಯು 10ತಾನೊಲಿದು10

ಸುದತಿಯಲಿ ಮಗ ಬಭ್ರುವಾಹನ

11ನ11ದಿಸಲಲ್ಲಿಂ ಮುಂದೆ ನಡೆದನು

ಉದಧಿತೀರದಲಿರುವ 12ಗೋಕರ್ಣವನ್ನು ಸೇವಿಸಿದ12


೧೮

ಬಳಿಕ ದ್ವಾರಾವತಿಗೆ ಬಂದನು


ನೆಳಲೊಳುಪವನದಲ್ಲಿ ನಿಂದನು

ಚೆಲುವೆ ಸೌಭದ್ರೆಯನು ಒಲಿಸುವ ಯತ್ನವೆಂತೆನುತ

1 ಮೇಣ್ ನಿನಗ( ಗ) 2 ಕ್ಷಿಯ ಹೃದಯ ಕಮಲದ(ಕ) 3 ಉತ್ತಮ ಮಂತ್ರವ ಜಪಿ ( ಗ)

4 ವಹುದೆಂದ (ಗ) 5 ತುವ(ರ) 6 ಒಲಿಸಿದ (1) 7 ದು (ಕ) 8 ವರಪಾಂಡು(ಕ) ತಾಪಾಂಡ್ಯ ( 1)


9 ಗೆ ಆ (7) 10 ನಲ್ಲಿರ್ದು (6) 11 ಉ (ಗ) 12 ಭಾಸ್ಕರತೀರ್ಥಕೈದಿದನು (7)
ಸಹ್ಯಾದ್ರಿ ಖಂ

ಹಲವು ಚಿಂತಿಸಿ ಬಗೆಯ ಕಾಣದೆ

ಸುಲಭವಾರ್ಗವನೊಂದ 1ತಿಳಿದನು

ಜಲಜನಾಭನ ಪಾದಕಮಲವ ಬಿಡದೆ ಧ್ಯಾನಿಸಿದ *

ಭಕ್ತವತ್ಸಲಕೃಷ್ಣ ತಿಳಿದನು

' ಆ ಕ್ಷಣದಿ ತಾ ಬಂದು ನಿಂದಿರ,

ಲುತ್ತಮಾಂಗವ ಪಾದಕಮಲದಲಿನಾ ಪಾರ್ಥ

ಸ್ತೋತ್ರವನ್ನು ಬಹುವಾಗಿ ಮಾಡಲು

ಸತ್ಯಭಾವರಾಕಾಂತ ಕರವಿಡಿ

ದೆ , ತಕ್ಕೆ ಸುತ್ತ ಮೇಘಧ್ಯಾನದಲಿ ನುಡಿದ

ನಿನ್ನ ಮನಸಾಭೀಷ್ಟ ವಹದು ಪ್ರ

ಸನ್ನನಾದೆನು ಭಕ್ತಜನರಿಗೆ

ತನ್ನನೇ ತೆತ್ತಿಹೆನು ಮಿಕ್ಕಿನ ಮಾತದೇ ನಿನ್ನು

ಚನ್ನೆ ಸೌಭದ್ರೆಯನು ಕೊಡಿಸುವೆ

“ ನಿನ್ನು ' ಬಲರಾಮಾದಿಗಳಿಗದು

ಸನ್ಮತಕೆ ಬಾರದು ಉಪಾಯವನದ ಕೆ' ಪೇಳುವೆನು ೨೧

ತೋರು ನೀ ಸನ್ಯಾಸಿವೇಷದಿ ಈ

ದ್ವಾರಕಿಗೆ ನಮ್ಮೊಡನೆ ಕಪಟದಿ

ಬಾರೆನಲು ಫಲುಗುಣನು ನುಡಿದನು ಯತಿಯ ವೇಷವನು

ಮೀರಿ ನಾ ಕೈಕೊಂಡೆನಾದರೆ

ಗಾರಹಸ್ಯಕೆಕುಂದುಬಹುದೆನೆ

ವಾರಿಜಾಕ್ಷನು 10ನುಡಿದ10 -
ಯತಿವೇಷದಲಿ ತೊಡರೇನು |೨೨

1 ಕಂಡ( ಕ) 2 ನರಿಯುತ ( ಕ ) 3 ತತು( ಕ) 4 ವಾವು( ರ) 5 ನು (ಕ ) 6 ನಣ್ಣ 6)

7 ನಕ) 8 ಮ್ಮೆಡೆಗೆ ( 1) 9 ಹಾಸ್ಯ (* ) 10 ಪೇಳ (1 )

* ೧೯ನೇ ಪದ್ಯವಾದ ಮೇಲೆ ಕ ಪ್ರತಿಯಲ್ಲಿ ಈ ಮುಂದಿನ ಪದ್ಯ ಹೆಚ್ಚಾಗಿದೆ.


ತುಡುಕುವಾಹಂಕಾರಮಾರ್ಗವ
ತಡೆದು ನಿಲಿಸುತ ಕಾಯದಾದಿಯು

ತೊಲಗದಿರುವದೆ ಶುದ್ದ ಸಾತ್ವಿಕಗುಣದ ಲಕ್ಷಣವು


ತೊಡಗಿ ಚತುರೋಪಾಯದಿಂದಲೆ

ಕಡೆತನಕ ಪೂರೈಸಿ ರಾಜಸ


ನಡುವೆ ಮರೆವುದು ತಮವುತೋಳಲಿಕೆ ನೀಚಗುಣವೆಂದ
*ಐದನೆಯ ಸಂಧಿ

ಜ್ಞಾನವನು ಬಾಯೊಳಗೆ ಪೇಳರೆ

ಜ್ಞಾನಿಯಾದನೆ ವೇಷಮಾತ್ರದ

ಶಿಲೇನು ತೊಡರೆ ತಿಕರ್ಮವಳಿದ ತಪಸ್ವಿತನದಿಂದ

ನಾನು ಸರ್ವರೊಳಿಹುದ ಕಂಡರೆ |

ಮೌನಿ * ನನ್ನೊಳು ಸರ್ವವರಿದರೆ

ಜ್ಞಾನವದು ಸನ್ಯಾಸಿಯಾತನು ಕಾಮವಳಿದವನು

ಯತಿಯು ವೇಷವ ' ವಿಟನು? ತಾರೆ

ಪೃಥುವಿಯೊಳು ದ್ವಾಪರದ ತುದಿಯೊಳ

ಗತಿನಿಷೇಧವದಲ್ಲಿ ಕಲಿಯುಗದೊಳಗೆ ಸನ್ಯಾಸಿ

ಪತನವಾಗುವ 11ಜ್ಞಾನಶೂನ್ಯದಿ11

ಚತುರತರವೆಲೆ ವೇಷಕೇನೈ11

ಹಿತವ ಮಾಳ್ವನು ಸಕಲಕಾರ್ಯವ ಬೇಗಬಾಯೆಂದ

ಎಂದು ರಥದೊಳುಕೃಷ್ಣ ರಾ14ಿಯೆ14

18ಬಂದ15 ದ್ವಾರಾವತಿಗೆ 16 ತಾಳು 18 ಪು

ರಂದರಾತ್ಮಜ ಬಳಿಕ ಸಂತೋಷದಲಿ ಯತಿಯಂತೆ

ಹೊಂ17ದಿ!? ವೇಷ ತ್ರಿದಂಡಿಯಾದನು

ಮುಂದೆ ದ್ವಾರಕೆಯಿದಿರಲುಪವನ18

ಕಂದರದಿ ಕುಳ್ಳಿರ್ದ ಕಪಟದ 19ಯತಿಯ ವೇಷದಲಿ19

ವ್ರತದ 20ನೆನಹಿನೋಳಿ ಕೃಷ್ಣನು

ಪಿತನು ಬಲಭದ್ರಾದಿ ಯಾದವ

ತತಿಯೊಡನೆ ವನಭೋಜನಕ್ಕೆಂದೆನುತಲೈ 21ತಂದ

ಸತಿಸುತರೊಳುತ್ಸವವು ಮುಗಿಯಲು

ಯತಿಯ ವೇಷದ ಪಾರ್ಥ?ತಿನಲ್ಲಿ²3ರೆ

24ನುತಿಸುತೊಬ್ಬರಿಗೊಬ್ಬರರುಹುತ ಕಂಡರೆಲ್ಲವರು24

1 ದಿ( n ) 2 ವ ( 1) 3 ಪೇಳಿದರೆ ಆಪದ್ಧನಗಳಹುದು ( 1) 4 ದೊ ( 6) 5 ಡೆನು ( ಕ

6 ವರಿದರೆ ಸರ್ವರಿದ್ದರೆ ( ) 7 ನರರು ( 1) 8 ವಿಶೇಷ ( 6 ) ಸ ( ರ) 10 ಫೋ ( 8)


11 ದೋಷವಾದುದು ( ಕ) 12 ನೀನೆಲೆ ವಾಸನೆ ( 1) 13 ರಂ ( ) 14 ಕೈಯೋ ( 8)
15 ಇಂದು ( ಕ) 16 ಕಳುಹಿ ( ರ) 17 ದೆ ( ) 18 ರಾವತಿಯ ಪರ್ವತ ( ರ) 19 ಮೌನವನು
ತಾಳಿ ( ಕ) 20 ತೆರದೊಳಗಿ ( ರ) 21 ದಲ್ಲಿಗೆ ( ರ) 22. ದಿ ( ರ) 23 ಕುಳಿತಿ ( c) 24 ಪಿತರು
ಸುತರಾ ಪೌರಜನ ಬರೆ ಕಂಡನೆಲ್ಲರನು ( 1)
aro
ಸಹ್ಯಾದ್ರಿ ಖಂ

ಉಟ್ಟ ಕಾಶಾಂಬರ 1ಉಡಿಗೆ ಮುಂ '

'ದಿಟ್ಟುಕೊಂಡಿಹ ಕರಕಮಂಡಲ

ಇಟ್ಟ ಶಿಖಿತ ಯಜ್ಯೋಪವೀತವ ಕರದ ಜಪಸರದ

ದೃಷ್ಟಿ ನಾಸಿಕ ತುದಿಯು ಯೋಗದ

ಪಟ್ಟೆಯಾಸನದಲ್ಲಿ ಕುಳಿತಿರೆ

ನಿಟ್ಟಿಸುತ ಕೃತಕೃತ್ಯರಾದೆವೆನು ನಮಿಸಿದರು

ಒಳಗೆ ಸಂಶಯದಲಿ ಹಲಾಯುಧ

ತಿಳಿದ ಶಾಸ್ತ್ರವನುಗ್ರಸೇನನು

ಬಳಿಕ ಬಂದೆರಗಿದರು ಕೇಳಿದರಿವರು ಭಕ್ತಿಯಲಿ" ,

ಸ್ಥಳಕೆ ಬಂದಿರಿ ಧನ್ಯರಾದೆವು

ನೆಲಸುವುದು ನಿಮಗಾವ ದೇಶವು

ತಿಳುಹಿ ನವಿಂದಾ ಹರಿ ಸೇವೆಯನೆನಂತ ಕೇಳಿದರು

ಸುಮ್ಮನಿರ್ದನು ಕರ1೦ದಿ10 ಜಪಸರ

ಬ್ರಹ್ಮನಂತರೆದೆರೆದ ನಯನದಿ

ನೆಮ್ಮಿರಲು ವಿಸ್ಮಯದಿ ನಿಸ್ಪೃಹನೆಂದರೆಲ್ಲವರು

311ಮೈ11ಳಗೆ ಬಲರಾವ ಬೆರಗಿಲಿ

ತಮ್ಮ ಕೃಷ್ಣನ ಕರೆದು ವಿನಯದಿ

ನಮ್ಮ ವನದೊಳಗೊ ' ರ್ವ12 ಯತಿಯಿಂಹ ಬೇಗಬಾಯಿಂದ

ಬಳಿಕಕೃಷ್ಣ14ನೊಳುಗ್ರಸೇನನು14

ತಿಳುಹಿದನು ನಿಸ್ಸಂಗನಾತನು

ನೆಲೆಯಲಂತರ್ಮುಖಿಯಂ ಸರಿಯೆನೆ ಸಾವಧಾನದಲಿ

ಎಳೆನಗೆಯೊಳೆಲ್ಲರಿಗೆ ಪೇಳನಂ

ಸಲುವ15ರಾ ಯತಿಗಳು ಮಹಾವನ15

16ದೊಳು ಹಲಬರಿಹರಾ ವಿಚಾರದಲೇನು ಫಲವೆಂದ ೩೦

1 ವು ಕರದಲಿ ( ಕ) 2 ಇ ( 1) 3 ಕುಶ ( 7) 4 ವು ಕೈಯ ( 1) 5 ದಿ ( 0) 6 ತೋಪದಿ ( )

7 ಲಸಹಿತ ಬಂದೆರಗಿ ಕೇಳಿದರಿವರು ವಿನಯದಲಿ ( ) 8 ಸಿದು ( ) 9 ದ ( ಕ) 10 ದ ( )

11 ನೋ6 ) 12 ಬೃ ( 1) 13 ರ ( 1) 14 ನಿರೀಕ್ಷಿಸುತ ತಾ ( ) 19 ವರು ವನದೊಳಗೆ

ಯತಿಗಳು ( ) 16 ಹಲಬರಿದೆ ನಮಗಾ ವಿಚಾರವದೇಕೆ ಬರಿದೆಂ ( )


೫r
*ಐದನೆಯ ಸಂಧಿ

ಯುಕುತಿವಂತನ ಮಾತ ಕೇಳುತ

ಸಕಲ ಯಾದವರೆಲ್ಲ ಪೇಳಿದ

1ರಖಿಳ ಶಾಸ್ತ್ರವನರಿಯೆ ಸಣ್ಣವನುಚಿತವಲ್ಲವಿದು

ತಿಸುಖವೆ ಯತಿಗಳ ನಿಂದೆ ದೋಷವು

“ ಮುಖದೊಳೊಂದೇ ಗ್ರಾಸವಿತ್ತರೆ

' ಭಕುತಿಯೊಳಗೀಶ್ವರನ ಲೋಕದಿ ಪಿತೃಗಳಿಗೆ ತೃಪ್ತಿ

ಎನಲು ಕೃಷ್ಣನು ನುಡಿದನಿದು ಸರಿ

ಮನಕೆ ಸಂಶಯವಿಲ್ಲ ಯತಿಗಳು

ಮನೆಗೆ ಬಂದರೆ ಭಿಕ್ಷವೀವುದು ಕರೆ' ಯ ಭಂಜಿಸಿರು

ದಿನವೆರೆಡರೊಳು ಭಿಕ್ಷವಿತ್ತರೆ

ಮನುಜ ನರಕಕೆ ಬೀಳ್ವನದರಿಂ

ಮನೆಗೆ ತಾವೇ ಬರುವದುಚಿತವು ನೆನಪಿಸುವೆ ನಿನಗೆ

ಅಲ್ಲದಿರೆ ಬೇಕಾದ ವಸ್ತುವ

ನಿಲ್ಲಿ1°ಯೇ ಕೊಡಿಯೆನಲು 11ಕೇಳುತ11

ಬಲ್ಲ ಹಿರಿಯವನಾಗ್ರಸೇನನು ತಿಳಿದು ಪೇಳಿದನು

ಎಲ್ಲರಿ1ಗು12 ಸಮನಾದ ಮಾತೆ

ನಿಲ್ವ ಚಾತುರ್ಮಾಸವ್ರತವಿದ

13ರಲ್ಲಿ ಕಾಲವು ಮನೆಗೆ ಕರೆವುದು ಕೃಷ್ಣ ' ವಿಹಿತವಿದು.

ಹಲಧರನು ಪೇಳಿದನು ಕೃಷ್ಣನು

ತಿಳಿಯ ಬಾ14ಲಿಶಧರ್ಮವೆಂದೇ

ತಿಳಿದನಿತ ಪೇಳಿದೆನು14 ಹಿರಿಯರ ಮತವೆ ಸನ್ಮತವು

ನಿಳಯಕೊಯ್ವೆ ನುತ್ತ ಬಂದರು

ಹಲವು ವಿಧದಲಿ ಬೇಡಿಕೊಂಡರು

ಬಳಿಕ ಚಾತುರ್ಮಾಸವೆಂದೇ ತಿಳುಹಿ ಪೇಳಿದನು15

1 ನಿ ( ರ) 2 qಂದ ( ) 3 ಯತಿಗಳವಮಾನದಲಿ ( ) 4 ಯತಿಗ (1)

5 ಪಿತೃಗಳೆಲ್ಲರ ತೃಪ್ತಿ ಈಶ್ವರಲೋಕಕೈದುವರ( m) 6 ಡೆ ( ಗ) 7 ದರವರುಣ ( ) 8 ಪೋಷ( 7)


9 ನೇ ( ) 10 ಕೆಂದುದವರಿಗಿಲ್ಲಿ (1) 11 ಉಚಿತವಚನವ 12 ಗೆ (ರ) 13 ಕಿಲ್ಲಿ ಯೋಗ್ಯವು( 0)

14 ಲ ಸುಧರ್ಮವಾಡುವ ತಿಳಿನೀತನು ನೀವೆ ( 1) 15 ಸವೆನ್ನುತ ನವಿಸಿದರು ಪದಕೆ ( )


೩೨
ಸಹ್ಯಾದ್ರಿ ಖ

ಸುವಂ ನಿವರೊಡನೆದ್ದು ಬಂದನು

ತಮ್ಮ ಭವನಕೆ ಕರೆದು ತಂದರು

ಒಮ್ಮನದಿ ಭಿಕ್ಷವನು ಮಾಡಿದ ವಠದಿ ನೆಲಸಿದನು

ನಿರ್ಮಳವು ಬಳಿಕಾಯಿತೆನ್ನುತ

ಧರ್ಮವನು ಬಲಭದ್ರ ' ತಿಳಿಯನು

ಸಮ್ಮತವು ಗುಹೆ ದ್ವೀಜಗೆ ಯೋಗಿಗೆ ವನವು ಮನೆ ಯತಿಗೆ

ಇನಿತರ ವಿವರದ ಶಾಸ್ತ್ರ ಧರ್ಮವು

ಘನತಪಸಿ ನಿಸ್ಪೃಹನು ಶಾಂತನು

ಜನರೊಳವಗಾಸಕ್ತಿವರ್ಜ ವಿರಕ್ತನಾಗಿಹನು

ಮನೆಯೊಳಗೆ ತಂದಿಡುವೆಯೆನ್ನಲು

ಮನದೊಳೆಲ್ಲವರುಗ್ರಸೇನಾ

ಖ್ಯನ ವತಿಯೊಳಿರೆ ಕೃಷ್ಣ ಕೇಳುತ ಸುಮ್ಮನಿರುತಿರ್ದ

ಶಿರವ ತೂಗುತ “ಕೃಷ್ಣ ಕೋಪದ

ತೆರದಿ ತನ್ನ ಗ್ರಜಗೆ ಪೇಳಿದ

ಹಿರಿಯವರು ನೀವಿಂತು ' ಪಾಪವ ಮಾಡಬೇಡಕಟ?

ಗುರುಜನರು ನೀವಿದಕೆ ಸಂಶಯ

ದೊರಕಲರಿಯದು ಬಾಲನಾದರು

ತರಳಬುದ್ದಿಯ ಪೇಳ್ವ ಯತಿಗಳು ' ಏಕ ಗೃಹದೊಳಗೆ

ಉಳಿಯೆ ಪ್ರಾಯಶ್ಚಿತ್ತವಿಲ್ಲದ

ಹಲವು ಪಾಪದಿ ಕೆಡುವರಾಕ್ಷಣ

ನಿಳಯುಕೈತರೆ ಭಿಕ್ಷವಾಗಲು ಬೇಗ ತೆರಳುವರು

10ನಿಳಯದೊಳಗಿರಸಲ್ಲವೆನ್ನಲು

ಬಳಿಕ ಕೃಷ್ಣಗೆ ರಾಮ ನುಡಿದನು

ತಿಳಿಯೆ ನೀ11ನಿದ ! ಧರ್ಮತತ್ವವ ಬಾಲವಂತಿ ನಿನಗೆ

1 ಲ ಸ್ಥಳವಾವುದೆ (7) 2 ರಾಮ (ಗ) 3 ದ (R) 4 ವೆ ( ಗ) 5 ದಿ ಸರಿಯೆನುತುಗ್ರ

ಸೇನಾದ್ಯನುಮತಿಯೊಳಗೆ ಯತಿಯಿರಲು ಕೃಷ್ಣನಿಂತೆಂದ (ಗ) 8 ಸ್ವಲ್ಪ (ಕ) 7 ತಿಳಿದರೆ ಬ

ಪಾಪಗಳು (7) 8 ಹಿರಿಯವರು (1) 9 ಬಂದು (1) 10 ಒಳಗೆ ನಿಲಿಸಲಧರ್ಮ ( 1) 11 (


* ಐವತ್ತೈದನೆಯ ಸಂಧಿ

ಯತಿಗಳಿಗೆ ಸಮಚಿತ್ತದವರಿಗೆ

ಮಿತಿ ವನವೂ ಗೃಹವು ಸಮನವತಿ

ಹುತವಹನ ತೆರನಂತೆಯವರಿಗೆ ತೇಜ ವರ್ತಿಪುದು -

ಸತತ ಗೃಹದೊಳಗಿರಲು ನಮಗಿದು

ಹಿತವು ದತ್ತಾತ್ರೇಯರೀ ಪರಿ

ಯುತರು ಬರುವರು ಗೋಪ್ಯದನುದಿನ ತಿಳಿಯರಾರಿದನು

ಹಿರಿಯರನುಮತದೊಳಗೆ ಮೌನದೊ

ಳಿರುಯೆನಲು ಗೋವಿಂದ ನುಡಿದನು

' ಗುರುವಚನವಿದು' ನಿಜವು ಯತಿಗಳು ಪೂಜ್ಯರಿದು ಸಿದ್ದ

ಅರಮನೆಯೊಳಿರಸಕ್ತ ಯಂತಿಗಳು

ತರುಣಿಯರು ಯವ್ವನೆಯರಿರುವರು

ಮರೆತಿರೇ ಸೌಭರಿ ಮಹಾಮುನಿ ಕಾಮವಶನಾಗಿ

ಸಿಲುಕಿದನು ಮಾಂಧಾತರಾಯನು

ಚೆಲುವ ಮಗಳಿಗೆ ಮದುವೆಯಾದನು

ತಿಳಿದವರು ಹೇಳುವರು ಗೌತಮ ಕಾಮವಶನಾಗಿ10

ಜಲಧಿಯೊಳು ಸಾವಿರದ ವರುಷವು

ಮುಳುಗಿ ಸಾಧಿಸಿ ಪಿಡಿದಹಿಯ

ನೊಲಿಸಿದನು ಮಿಗೆ ಹರಿಯ11ವಂಶ ಪರಾಶರವ್ರತಿಪ ೪೧

ಅಂಬಿಗನ ಮಗಳಿರಲು ಜಲದಲಿ

ಚುಂಬಿಸುತ ರಮಿಸಿದನು ಕಾಮವ

ನಂಬಲಾಗದು ಬಹಳ ಮಾತೇ12ನಿನ್ನು ಕಮಲಜನು ?

ಕುಂಭಕುಚೆಯ ತಿಲೋತ್ತಮೆಯ ಜಲ .

ಜಾಂಬಕಿಯು3 ನಿರ್ಮಿಸಿದ ಚಿನ್ನದ

ಬೊಂಬೆಯಂತಿರೆ ಪಿಡಿದು ತಾನೇ ಕ್ರೀ14ಡೆಗನುಗೈದ ೪೨

1 ಗೆ (ಕ) 2 ವ ( 1) 3 ಯದನ್ಯವನುಗ್ರಸಮನಾ (ಕ) 4 ತೇಜವು ಸೃಷ್ಟಿ

ಯಾಗುವು ( ಕ) 5 ಪ್ರತಿದಿನದಿ ಗೋಪ್ಯದಲ್ಲಿ ಬರುವರು ತಿಳಿಯದಂದದಲಿ ( ) 6 ರನೆ ( 1)


7 ಹಿರಿಯರೆಂದುದು ( ರ) 8 ದರೆ ( 7) 9 ಬಾಧೆಯಲಿ ( ) 10 ದಿಂದ ( ) 11 ದು ರಮಿ

ಸಿದ ವಿಷ್ಣು ( ) 12 ನೆಂದನಾ ಕೃಷ್ಣ ( 1) 13 ಯು ( ಗ) 14 ಡಿಸ ( ರ) .


AF
ಸಹ್ಯಾದ್ರ

ಕಂಡು ಮನ್ಮಥ ನಗಲು ಶಪಿಸಿದ

ಕೆಂಡದೊಳಗಿವ ಭಸ್ಮವಾಗಲಿ

ಹಿಂಡು ಸಭೆಯಲಿ ನಕ್ಕನೆನ್ನುತ ಮುಳಿದು ಶಪಿಸಿದನು

ಚಂಡಶಾಪಕೆ ಸುರರು ಪ್ರಾರ್ಥಿಸಿ

ದಂಡಕವಧಿಯ ನಂಗವಿತ್ತನು

ಗಂಡು ಹೆಣ್ಣಿದ್ದಲ್ಲಿ ನಂಬುವುದಲ್ಲ ಪೇಳಿದೇನು ೪೩

ಕೇಳಿದನು ಬಲರಾಮನೆಲ್ಲವ

ಪೇಳಿದೀ ಪೂರ್ವಕದ ಮನುಜರು

ಬಾಲೆಯರ' ನಾ ? ಳುವ ಗೃಹಸ್ಥರು ಯತಿಗಳಿಗೆ ಸಮವೆ

ಶಾಳದಿರುಕೋಪವನು ನೀನೆ

ಮೂಳಿಗವ ನಿಂದಿಸಲು1೦ಬೇಡ್ಕ 10

ಪಾಲಿಸೈ ಗುರುವಾಕ್ಯಕಿತರವನಾಡ11ಬೇಡೆಂದ

ಮುಂದೆ ಬರುವದನೀಗ ಪೇಳಿದೆ

ನಂದನದಲಿದ್ದವನು ಪುರಕ್ಕೆ

ತಂದನಲ್ಲಿಂ ಮೆಲ್ಲನೈದಿದ ಮನೆಯವೊಳಯಿಕ್ಕೆ 12

* ಎಂದು ಹೇಳಲು ಮಾತ13 ಕೇಳ14ದೆ14

ತಂದು ವಸುದೇವನ ಗೃಹಾಂತದ

ಚೆಂದದಂದ್ಯಾನದಲಿ ಕಪಟದ ಯಂತಿಯ ನಿಲಿಸಿದನು *


1 ನನ್ನು (7) 2 ಗೀ (6) 3 ವಾಡುತ (7) 4 ಣ್ಣುಗಳ (1 ) 5 ಳುವೆ ( 1) 6

ಪೂರ್ವಿಕ ಮನುಜರೀ ಪರಿ (7) 7 ಆ (1) 8 ನೆ (6) ೨ ಳು ನೀ ಮಾತಾಡದಿರು

10 ದೋಷವು (1) 11 ಥನಾಗ ( ಗ) 12 ಯಿಂಕೆ ( ಕ) 13 ದೆನಲು ( ) 14 ದೆ ಸಮಸ್ತರ

15 ರ ದಿಂದ ಮಧ್ಯಾಂಗ (7) 16 ರು ( )

# ೪೫ನೆಯ ಪದ್ಯದ ಬಳಿಕ ಗ ಪ್ರತಿಯಲ್ಲಿ ಈ ಮುಂದಿನ ಪಂಕ್ತಿಗಳಿವೆ

ಧ್ಯಾನ ಮೊದಲೌಪಾಸನಾದಿಯ
ಸಾನುರಾಗದಿ ನಡೆಸಿ ನಿತ್ಯವು

ಸ್ನಾನ ಜಪ ಯಜ್ಞಗಳ ಮಾಡುವ ನಿತ್ಯ ನೆಲಸಿಹನು


47 %
ಬಿಪತ್ತೈದನೆಯ ಸಂಧಿ

ದುರವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೪೬


ಐವತ್ತಾರನೆಯ ಸಂಧಿ :

ಪಲ್ಲಿ : ಇಂದ್ರ ಮುಖ್ಯ ದಿವ್ಕಸರು ಗೋ

ವಿಂದ ಸನ್ನಿಧಿಯಲಿ ಸುಭದ್ರೆಯ

'ತಂದು ಧಾರೆಯನೆರೆದ ಪಾರ್ಥಂಗೊಲಿದು ವಸುದೇವ

ಹರಿಯ ಬುದ್ದಿಗೆ ಪ್ರೇರಣೆಗಳಿಂ

ದಿರುವ ಬಲರಾಮಾದಿ ಯಾದವ

ರುರುತರದ ಕಪಟದಲಿ ತಪವಿಕ್ ಫಲುಗುಣನ 'ಕಂಡು?

ಪರವು ತಪಸಿಗೆ ತಕ್ಕ ಸೇವೆಯ

' ನರಿದು ಮಾಡುವ ಜಾಣರಾರಂ

ದರಿದು ಸೌಭದ್ರೆಯನು ಶುಶೂಷೆಯಲ್ಲಿ ಹಾಕುವೆನು

ಎನುತ ಕೃಷ್ಣನ ಕರೆದು ರಾಮನು

ಮನದ ಯೋಚನೆಯನ್ನು ಕೇಳಿದ

ಘನಮಹಿಮನೀ ಯತಿಗೆ ಶುಕ್ರೂಷೆಯನು ಮಾಡುವರೆ

ತನಯಳತಿ 10ಚದುರೆ1°ಯ ಸುಭದ್ರೆಯ

ನನವರಿ11ತ್ರ11 ಜಾಣೆಯನು ಇಡುವೆವು

ವಿನಯ 12ವಿರತತ್ವಗಳ ಕರ್ತವುದೊರೆವನಿ1ಇದರಿಂದ

ಕನ್ನಿಕೆಗೆ ತತ್ಪತಿಯು ದೊರೆತಿವನು ?

ತನ್ನ ತಪಸಿನ ಫಲದಲೈಸಲೆ

ಪುಣ್ಯವಿದು ಸಮಚಿತ್ತಯತಿಗಳ ಸೇವೆಯೆಂದೆನಲು

ಅಣ್ಣ ನಿಮ್ಮಣಿಯರಿತು ಮಾಳ್ವುದು

ಸನ್ಮತ14ವು14 ನೀವ್ ಲೋಕಪೂಜ್ಯರು

ಸಣ್ಣವನ ಮಾತೇನು ಹಿರಿಯವರು15ಗ್ರಸೇನ16ನೃಪ16

1 ಕರ (6) 2 ನಂ ( 1) 3 ದ್ವಿಯ (ಕ ) 4 ಯನಾರರಿವರಾ ಮಾಯೆಯನು ತಾ ( 1)


5 ಲಲ್ಲಿ ( 1) 6 ರು (ಕ) 7 ಕರೆದು ( ) 8 ಪೂಜೆ ( ರ) 9 ನೊಲಿ (ಕ) 10 ಚೆಲುವೆ (1 )
11 ತು ( ಕ) 12 ವಿಸ್ತಾರಗಳು ಬರುವುವು ವರವನ( 1) 13 ವುದು (ಕ) 14 ರು ( ರ) 15 ನು ( 1)

16 ಮುಖ ( )
೩೭
ಐವತ್ತಾರನೆಯ ಸಂಧಿ

ಸನ್ಮತವೆ ನನಗಾದುದೆನ್ನಲು

ಚಿಣ್ಣ ಬಾರೈಯೆನುತ ಕೃಷ್ಣನ

ಮನ್ನಿಸುತ ನೀನಿಂತು ಬೇಸರ ನುಡಿವರೇ ಮಗನೆ'

ಶಿಚಿತಣ್ಣನಾದರು ಬುದ್ದಿವಂತನು

ನಿನ್ನ ಮನವಿದ್ದಂತೆ ನಾನಿಹೆ

ಮನ್ನಿಸಲು ಬೇಕಿವರ ಯತಿಗಳ ನಿಂದೆ ಕುಲನಾಶ

ಮಾತ ಕೇಳ್ಳಿ ಕೃಷ್ಣಕಯೆನ್ನುತ

ಕಲಾಪವಿಕೆಯೊಳು ಕರವ ಪಿಡಿದನು

ತಾತನೊಡಗೊಂಡುಗ್ರಸೇನಾದ್ಯರಲಿ ಯತಿಯೆಡೆಗೆ

ಪ್ರೀತಿಯಲಿ ಹರಿ ನಡೆದು ಬಂದನು

ಈ ತೆರದಿ ಬರುವವರ' ಕಾಣುತ

ಪಾರ್ಥ ಪದ್ಮಾಸನದಿ ಮೌನಧ್ಯಾನದೊಳು ಕುಳಿತ

ಕಬಕನ ತೆರದೊಳಗಿರ್ದನರ್ಜುನ

ಸಕಲ ಯಾದವರೊಡನೆ ಕೃಷ್ಣನು

ಭಕುತಿಯಿಂದಭಿನವಿಸಿ ನಿಂದ1°ರು ಕರ1°ಗಳನಂ ಮುಗಿದು

11ಪ್ರಕೃತ ನೀವ್ ಕೃತಕೃತ್ಯರೀಶ್ವರ

ಶಕುತಿ ಸಮಚಿತ್ರಗಳು ನಮ್ಮಯ

ಸುಕರವಂತರ ಮಾಡಿ ನಮ್ಮೊಳಗೇಕೆ ಮಾತಿಲ್ಲ!

ಯುಕ್ತಿಯೋಳು ಹರಿ ಮಾತನಾಡಿದ

ಸೊಕ್ಕಿದಾನೆಗಳುದಕದೊಳು ನೆರೆ

ಪೊಕ್ಕು ನೀರ್ಗುಡಿವವರು ಬಲ್ಲರೆ ತಿಳಿಯರಿತರರಿಗೆ

* 1 ವು ಅವರುಕ್ತಿಯೆ ( ) 2 ತನಗೆ( ಗ) 3 ಸ ( 7) 4 ರವರ ನಿಂದಿಸೆ ಕುಲವೆ ನಾಶನವು( ರ)

5 ನೆ (7) 6 ರಾಸ್ತಿಯೊಳು ತಾ ( ) 7 ದಲಿವರುಗಳ ( 1) 8 ಬಳಿಕನೀತರ ( 8)

9 ಯಂದದಿ (ಕ) 10 ನು ಕೈ ( 1) 11 ಯುಕುತಿಯೋಳು ಹರಿ ಮಾತನಾಡಿದ ಸೊಕ್ಕಿದಾನೆ

ಗಳುದಕದೊಳು ನೆರೆ ಪೊಕ್ಕು ನಿರ್ಗುಡಿವವರು ಬಲ್ಲರೆ ತಿಳಿಯರಿ ತರರಿಗೆ (* )


are
ಸಹ್ಯಾದ್ರಿ ಖಂ

ಸಕ್ಕರೆಯೊಳಡಗಿರ್ದ ಗರಳವ

ಮಿಕ್ಕವರು ತಾವೇನ ಬಲ್ಲರು

ಚೊಕ್ಕಪುತ್ತಳಿಯಂತೆ ಹೊಳೆವುತ ಮೌನದೊಳಗಿರ್ದ *

ನೀವಮಿತಯೋಗಿಗಳು ಹೃದಯದ

ಭಾವವಾವುದೊ ತಥ್ಯದರ್ಥವು

ದೀವಿಗೆಯ ತೆರನಂತೆ ' ನಮ್ಮಯ ಕಣ್ಣೆತಿ ಕಾಣುತಿರೆ

ಭಾವಿಸುವ ಪರಿ ಸಿದ್ದಿ ನಾನಾ

ರೂಂನೊಳಗಿವರೆಲ್ಲ ಬಂದರು

ದೇವರವಧರಿ' ಸೆನಲು' ಕಣ್ಣನು ಬಿಟ್ಟು ನೋಡಿದನು?

ಮೌನಿಯನುಹೊಗಳದಿರು ಕಾರ್ಯ

ಜ್ಞಾನನಿಧಿ ಶ್ರೀಕೃಷ್ಣನಣ್ಣ 10T10

ತಾನೆ ಪೇಳಿದ ಮಹಿಮೆಯೇನಿದು 11ಯ11 ಮಹಾಮಹಿಮ

ತಾನು ನಿರಪೇಕ್ಷಕನು 13ತನ್ನಿ೦13

1( ದೇನು14 ಕಾರ್ಯವು ಅಂತರಂಗ

11ಧ್ಯಾನಿಯಾಗಿಹ ಯತಿಗೆ15 ಮನೆಯೇನಡವಿಯೇನಿ ವಗೆ

ನೀವು ಮಂತ್ರಜ್ಞರು ಮಹಾತ್ಮರು

17ಆವುದೆಸಗಲು ? ವೃದ್ದ ಸಮ್ಮತ

19ಈ18 ವಿವೇಕವನೆಲ್ಲ ಬಲ್ಲಿರಿವೊಳಗೆ ಬಳಸುವರೆ

1 ಧಿಕ (1) 2 ಉದಾ ( ರ) 3 ಬಹಿರ೦ತರದಿ ( 1) 4 ದ ( 1) 5 ವುದೇ ಸಿದ್ಧ (1)

6 ವಿನೊಳಗಿಹರೆಂದು ( ಕ) 7 ಸುವುದು ಬಿನ್ನಪವನಲು (ಕ) 8 ನವ (6) ೨ ದಲಿ (1) 10 ನೆ (1)


11 ಘನ ( ಕ) 12 ವ ( 1) 13 ನಮ್ಮಿಂ ( 1) 14 ದಾವ ( 6) 15 ದಲೀಯತ

ಭಾವಿಸಲು (6) 16 ನ (1) 17 ಯಾವುದಾದರು (ಗ) 18 (1)

* ೬ನೇ ಷದದ ೪, ೫, ೬ನೇ ಪಂಕ್ತಿಗಳು ಕ ಕೃತಿಯಲ್ಲಿ ೭ನೇ ಪದ್ಯದ ೪, ೫ , ೬ನೇ

ಪಂಕ್ತಿಗಳಾಗಿವೆ, ಗ ಪ್ರತಿಯಲ್ಲಿ ೭ನೇ ಪದ್ಯದ ೧,೨,೩ನೇ ಪಂಕ್ತಿಗಳಿಲ್ಲ.

* ೮ನೇ ಪದ್ಯವಾದ ಬಳಿಕ ಕ ಪ್ರತಿಯಲ್ಲಿ ಈ ಪಂಕ್ತಿಗಳು ಹೆಚ್ಚಾಗಿವೆ

ಕಾರ್ಯಸಾಧಕರಾಡಬಾರದು

ಪೂರ್ಣಕುಂಭದ ತೆರದಲಿರ್ಪುದು
ಮಾರಿ ನುಡಿದರೆ ಜಲವು ಛಿದ್ರದಲೊಪರಿದಂದದಲಿ

ಐವತ್ತಾರನೆಯ ಸಂಧಿ

ಸಾವಧಾನದಿ ತಿಳಿದು ಮಾಡೆನೆ

ಭಾವಸನ್ಮತಿಯಾಯಿ ತೆನ್ನುತ
8
ತಾವೊಲಿದು ಬಲಭದ್ರ ಸೌಭದ್ರೆಯನು ಕರೆದೆಂದ

ತಂಗಿ ಬಾ ಸನ್ಯಾಸಿಸೇವೆ ಯಂತಿ

ಮಂಗಳವು ಶಂಶೂಷೆಯೊಳಗಿರುತಿ

ತುಂಗಭುಜಬಲ ಪತಿಯು ದೊರಕುವನೆನುತ ಕಳುಹಿದನು

ಶೃಂಗಕುಂತಳೆ ವರ ಸುಭದ್ರೆಯ

'ನಂಗಶರದಂದದಲಿ ಶುಚಿಯಲಿ

ಹಿಂಗ' ದರಗಳಿಗೆಯು ಬಿಡದೆ ತಾ ? ಸೇವಿಸುತ್ತಿಹಳು

ಕಾಮಿನಿಯ ಕಾಣುತ್ತಲಾಕ್ಷಣ

ಕಾಮಮೋಹಿತನಾದನರ್ಜುನ

ಕಾಮಿನಿಯ ನೋಡಿದರೆ ಉಕ್ಕುವದೆನ್ನ ಮನವೆನುತ

ನೇಮದಲಿ ಕಣ್ಮುಚ್ಚಿ ಮೇಘ

ಶ್ಯಾಮನಂಘಿಸರೊಜಯುಗಳವ

ನೇಮದಲಿ ಧ್ಯಾನಿಸುತಲಿದ್ದನು ಮನವ ನಿಗ್ರಹಿಸಿ

ಚದುರೆ ಪರರಿಂಗಿತವ ಬಲ್ಲಳು

ಹುದುಗಿರುವ ಫಲುಗಂಣನ ವಾರ್ತೆಯ

ಮೊದಲುಕೇಳ್ತಾ10ಶಂಕೆಯಿಟ್ಟಳು ಬಂದು ನಮಿಸಿದಳು

ಬದಿಯೊಳಗೆ ಕೈಮುಗಿದುಕೇಳು

ವಿದತವೆಲ್ಲವ ನಿಮಗೆ ದೇಶದ

ಲುದಧಿ ಮಧ್ಯದ ಭೂಮಿಯೆಲ್ಲವ ಸಂಚರಿಸುತಿಹಿರಿ ೧೩.

ತೀರ್ಥ11ನೇಪಾ11ನೆವದಿ ಫಲುಗುಣ

ಯಾತ್ರೆಗೈದಿದನೆಂದು ಪೇಳ್ವರು

ಪಾರ್ಥನೆ 12ಲ್ಲಾದರೆಯಂ12 ಕಾಣಿರೆಯೆನಲು ನಸುನಕ್ಕ

1 ವುದೆ ( 1) 2 ಗೆ (ತ) 3 ತಿರುನೀ (6) 4 ರೆವನೆನುತ್ತ ( ) 5 ಯು ( ) 6 ಅಂ (6) |

7 ದರಡೇ ಗಳಿಗೆಯಾದರು ( ಸ) 8 ರು ( 1) 9 ಕುರುಹನು (7) 10 ಳುದ( 1) 11 ಯಾತ್ರಾ ( 0)


12 ಲ್ಯಾದರು ನೀವು (6)
* ಗ ಪ್ರತಿಯಲ್ಲಿ ಈ ಪದ್ಯವಿಲ್ಲ .
Vod
ಸಹ್ಯಾದ್ರಿ

ಸ್ವಾರ್ಥವಿದು ತನಗೆಂದಳವಳು ಯ

ಥಾರ್ಥವನು ಪೇಳೆಂದಳವನೇ

ಅರ್ತಿಯನು ಕಳೆ ನಿಜವ ಪೇಳ್ತಿನಲಿರ್ಜುನನು ನುಡ

ನಾನು ಅರ್ಜುನನಹುದು ಕೇಳೆಲೆ

ಮಾನಿನಿಯೆ ನಿನ್ನೊಡನೆ ರವಿಸುವ

ಧ್ಯಾನದಲಿ ಸನ್ಯಾಸಿವೇಷದಲಿಲ್ಲಿಗೈತಂದೆ

ಈ ನಿಧಾನವ ನಂಬು ನೀನೆನೆ

ಪೂರ್ಣಚಂದಿರವುಖಿಯು ನಾಚುತ

ಸಾಮರಾಗದಿ ' ವೃತ್ತಕುಚಯುಗೆ ತಿಳುಹಿದಳು ಹದನ

ಮನ್ಮಥನ ಕಲೆ ಏರುತೇನುತ

ಚನ್ನೆ ಮಂದಸ್ಮಿತದಿ ನುಡಿದಳು

ನನ್ನ ಕೌರವಗೀವೆನೆನ್ನುತ ಸಕಲ ಯಾದವರು

ಅಣ್ಣ ರಾಮನು ಕೂಡಿ ಮಾಡಿ' ಹ?

ರಿನ್ನು ಕೈವಿಡಿ ಮನದ ನಿಶ್ಚಯ

ನಿನ್ನನೇ ಪತಿಯೆಂದು ನಂಬಿಹೆನೆನುತ ಪೇಳಿದಳು

ಕಾಮಮೋಹಿತ ಪಾರ್ಥ ನುಡಿದನು

ಕಾಮಿನಿಯ ಕೇಳೆನಗೆ ನಿನ್ನ 10ನು10

ಕಾಮಿಸುವದೇ ಹಗಲು ರಾತ್ರೆಯು ಚಿಂತೆ 11ಬದ11ಲಿಲ್ಲ.

ಈ ಮನೋರಥ ಸಿದ್ದಿಯಾಗಲು

ಶ್ಯಾಮಸುಂದರ ಕೃಷ್ಣರಾಯ12ನ
- ೧೭
ನೀ ಮನದಿ ಪ್ರಾರ್ಥಿಸುವದದರಿಂ ಕಾರ್ಯ 13ಘಟಿಸುವುದು

ಆರ್ತರಿಗೆ ಬದಲಿಲ್ಲ ಸಕಲಿ |

ಷ್ಟಾರ್ಥಗಳ 1414 ಕೃಷ್ಣದೇವನೆ


S
ಪೂರ್ತಿಯನ್ನು ಮಾಡುವನು ಗೋಪ್ಯ15ದಲಿರಲು ಮಾತೇನ

+ 1 ಳುವೆವೆ ನೀನೋ ( 1) 2 ಉಾ ( ಕ) 3 ನೆ ಅ ( 1) 4 ನೆ ( ರ) 5 ಕುಚಯುಗಕೆ ತಾ (6)

6 ಮನ ಸನ್ಮ ( 1) 7 ದ ( 1) 8 ದೆನೆಂದು ( 1) 9 ಭಾ ( ರ) 10 ನೆ ( ) 11 ಬಿಡ ( 1


12 ದೇವ ( ) 13 ಪುಟ್ಟು (ಕ) 14 ನೀ ( ಗ) 15 ವು ಮಾತು ಪೋಗೆನಲು (ಕ) -
- ಐವತ್ತಾರನೆಯ ಸಂಧಿ

ಪಾರ್ಥನಾಡಿದ ಮೃದುಳವಾಕ್ಯಕೆ

ಪ್ರಾರ್ಥಿಸುತ ಲಜ್ಜಿಸುತ ಪಾವನ


೧೮
ಮೂರ್ತಿಯನೆ ಧ್ಯಾನಿಸುತ ಬಂದಳು ತಾಯ ಮಂದಿರಕೆ

ತಾಯೊಡನೆ ಕಿಂಚಿತವು ಲಜ್ಜಿಸು

ತೀಯಭಿಪ್ರಾಯವನು ಪಾರ್ಥನು

ಪಾಯವನು ಸಂಗತಿಯನೆಲ್ಲವ ತಿಳುಹಿದಳು ತರಳೆ

ಮಾಯಕವನಿದ ಕೇಳಿ ಬೆರಗಿನ

ಲಾಯವಿದು ಮಗಳಿಂಗೆಯೆನುತ ತಿತಿ

ಪ್ರೀಯದಿಂದೇಕಾಂತವಾಕ್ಯದಿ ಕೃಷ್ಣಗರುಹಿದಳು.

ಮಗಳವಾತ್ಸಲ್ಯದಲಿ ಪೇಳರೆ

ನಗುತ ಮೆಲ್ಲನೆ ತಾಯಿಗೆಂದನು

ಬಗೆಯದಿದು ದುರ್ಘಟವು ಸೌಭದ್ರೆಯ ಮನೋರಥವು

ಹಗರಣವು ಬಲರಾಮಮುಖ್ಯರು

ಸೊಗಸರಿದಕೆ ವಿಘಾತವಾಗಿದರು

ನೆಗಡುವೆನು ಈ ಕಾರ್ಯ ಮಾತುರ್ವಚನವೇ ೨೦


10ಪಥವು

ತಂಗಿಯನು ಕರೆದೆಂದ ಕೇಳೆ

ಮಂಗಳಾಂಗನೆ ಚಿಂತೆ12ಬlಡದಿರು

ಹಿಂಗದೆನ್ನನು ನಂಬಿದವರಿಗೆ ಕಾರ್ಯ ಸಿದ್ದಿ ಪುದು

ಸಂಗತಿಯ ಮಾಡುವೆನು ನೀ ನಿ

ನೃಂಗವನು ಕರಗಿಸದಿರೆ13ನುತವೆ13

ವಿಂಗಡದಿ ಪೇಳಿದನು ಯತ್ನವ ತೆಗೆದನಸುರಾರಿ

ಯಾದವರು ಬಲರಾಮ ಮುಖ್ಯರ

ಬೋಧಿಸಿದನಿದು ಪುಣ್ಯದಿನವಂ

ಬೋಧಿಗೈದುವ ಸ್ನಾನಕೆಂದನು ಪುರದ ರಕ್ಷೆಯಲಿ

| 1 ಲಚ್ಯುತನ ( 1) 2 ದಿ (ಗ) 3 ಲೆ ( 1) 4 ಲೆಂದನು (ಕ) 5 ಗೀ ದುರ್ಗಟವು ಬಗೆ

ಯಲ್ಲಿದು ಸುಭದ್ರೆಯ ನಿಜ ( ಕ) 6 ಹಿರಿಯನು ( ಗ) 7 ಸುವೀ ಕಾರ್ಯಕ್ಕೆ ಯಾ ( ರ) 8 ಳು ( 1)

1) ಕಾರ್ಯವನು ( ) 10 ಫಲ ( 1) 11 ೪ಾನ ( ) 12 ಬಿ (ಕ) 13 ನ್ನು ತ (7)

- 26
po೨ ಸಹ್ಯಾದ್ರಿ ಖಂ

ಕಾದಿರಲಿ ವಸುದೇವಪಿತನೆಂ

ದಾದರ ' ದಿ ರಥವೇರಿ ನಿಮಿಷದಿ'

ಭೇದಿಸುವ ಬ್ರಹ್ಮಾಂಡರವದಲಿ ಬಲವ ಹೊರಡಿಸಿದ

ಸಕಲ ಸನ್ನಾಹದಲಿ ಸ್ನಾನಕೆ

ನಿಖಿಳ ಯಾದವರೊಳು ಹಲಾಯುಧ

'ಸಕಲರೆಲ್ಲರು ಬಂದು ಸಿಂಧುಸ್ಕಾನವನು ಮಾಡಿ

ಸುಖ ' ದಲುಪವಾಸದಲಿ ವ್ರತದೊಳು

ತಪಿಸಿ ರಾತ್ರೆಯು ಶಯನವಾದವ


೨೩
ರಖಿಳರನು ಮೋಹಿಸಿದ ಮಾಯಾಯೋಗನಿದ್ರೆಯಲಿ

ಅರ್ಧರಾತ್ರೆಯೊಳಾಗ ಕೃಷ್ಣನು.

ನಿದ್ರೆಯೊಳಗಿರುವವರು ತಿಳಿಯದೆ

ಎದ್ದು ರಥದೊಳಗೊಬ್ಬ ಬಂದನು ದ್ವಾರಕಾಪುರಕೆ

ಹೊದ್ದಿದನು ಕಾಣುತ್ತಲರ್ಜುನ

ಎದ್ದು ನಮಿಸಿದ ಮನಸಿನಿಷ್ಟ ' ಕೆ?


೨೪
ಬುದ್ದಿವಂತನು ನೆನೆದನಿಂದ್ರನ ಸಪ್ತಋಷಿಗಳನು .

ಪಾರ್ಥನುತ್ಸವಕೆಂದು ಮನದೊಳು

ಪ್ರಾರ್ಥಿಸಲು ದೇವೇಂದ್ರ ಶಚಿಸಹ

ರಾತ್ರೆ ಬಂದರು ಸಪ್ತಋಷಿಗಳು ಸಹಿತಲವರಡಿಗೆ

ಸ್ವಾರ್ಥವಾಯ್ತಂ1೦ದೆರಗಲಿಷ್ಟಾ

ಪೂರ್ತ1೦ವಾಗಲಿಯೆಂದು ಹರಸಿ ಸು

ವಾರ್ತೆಗೇ11ಳಿದೆನೆನುತ11ಲಪ್ಪಿದನಿಂದ್ರನರ್ಜುನನ

ಕೃಷ್ಣಗೆರಗಿದನಿಂದ್ರಪಾದದ

ಲಿಟ್ಟು ಮಣಿಮಯ ದಿವ್ಯ 18 ಮಕುಟ12ವ

13ಶ್ರೇಷ್ಟ13ಕುಸುಮವ ಕಲ್ಪವೃಕೋದ್ಭವದಲರ್ಚಿಸಿದ

1 ಡಲಿಲ್ಲವರು ಸಹಿತಲೆ (ಕ) 2 ಗಳ (ಗ) 3 ಮುಖಿಗಳೆ ( ಕ) 4 ದೊಳು ( 1


5 ಯೋ೪ ( ) 6 ಒಬ್ಬನೆ ಕುಳಿತು ರಥದೊಳು ದ್ವಾರಕೀಯ ( 8) 7 ವು (7) 8 ಸಿದ್ದಿಯ

ನೆನೆದು ತಂದೆಯ ( 1) 9 ಮುನಿಗ ( ಗ) 10 ದವರು ಸಕಲಿಷ್ಟಾರ್ಥ ( 1) 11 ಳೆವೆ


12 ಪೀಠ (1) 13 ನಿತ್ತು ( 1)
ಐವತ್ತಾರನೆಯ ಸಂಧಿ

ತಟ್ಟನಸುರಾರಾತಿ ಋಷಿಗಳಿ

ಗಷ್ಟರಿಗು ಪ್ರತ್ಯೇಕ ನಮಿಸಿದ

ನಿಟ್ಟು ದಿವ್ಯಾಸನವ ಮಧುಪರ್ಕಾದಿ ಪೂಜೆಯಲಿ

ಧನ್ಯನಾದೆನೆನಿ ಮುನಿಗಳು

ನಿನ್ನ ಮಾಯೆಯ ಕಪಟವೇನೆ

ಬ್ರಹ್ಮ ಸಾಕ್ಷಾತ್ ನಿರ್ಮಲಾತ್ಮಕನಾದಿ ಲಯ ಶೂನ್ಯ

ಒಮ್ಮೆ ತ್ರಿಗುಣವ ಹೊಂದುತೀ ಪರಿ

ಚಿನ್ಮಯನೆ ನೀ ತೋರ್ಪೆನಿಚ್ಚಲು

ನಿನ್ನನೇ ಧ್ಯಾನಿಸುವೆವೆಂದಡಿಗೆರಗಿ ಸ್ತುತಿಸಿದರು

ವೆಚ್ಚ ಕೊಟ್ಟನು ಪಾರ್ಥನವರೊಳು

ನಿಚ್ಚಟದ ಲಗ್ನವನು ಯೋಚಿಸಿ

ಸ್ವಚ್ಛಲಗ್ನದಲಿಂದ್ರ ಪಾರ್ಥಗೆ ಭೂಷಣವನಿಟ್ಟು

ಅಚ್ಚ ಕಲ್ಪದ್ರುಮದ ಕುಸುಮವ

10ಕುಚ್ಚು ಕುಚ್ಚಿಲಿ ಮಾಲೆ1೦ಯಿಟ್ಟರು

ಹಚ್ಚಿದರು ಕಸ್ತುರಿಯ ತಿಲಕವ ಕುಂಕುಮವ 11ತೊಡೆ11ದು


೨೮

ಶಚಿಯtರುಂಧತಿ ಸಹ ಸುಭದ್ರೆ13113

ರಚಿಸಿ ಮಂಗಲವಿಧಿಯ ಸ್ನಾನವ

ಶುಚಿಯ ವಸ್ತ್ರವುಕಂಚುಕಂಗಳು ಭೂಷಣಾದಿಯಲಿ

ಪ್ರಚು14ರತರ14 ಕಸ್ತುರಿ1615 ತಿಲಕವ

1616ಚದಿ 17ನಲಿದ್ಯೋದ್ಯಾನ ಕುಸುಮವ17

ಸುಚರಿತೆಗೆ 18ವಿಧವಿಧದಿ ಸತಿಯರು18 ಪೋಷಿಸಿದರೊಲಿದು

ವರ1919 ದಕ್ಷಿಣದಲ್ಲಿ ಸುಭದ್ರೆಯ

2020ರಕದಲಿ ದೇವಕಿಯು 21ಕುಳ್ಳಿರೆ? !

22ಯುರುಹಿಯ ?ಗ್ನಿ ಪ್ರತಿಷ್ಠೆ 2ಕಿಯಾಗಲುಸಪ್ತಋಷಿಮತದಿ

1 ತಕ್ಷ (ಕ) 2 ದಿ( ಗ) 3 ಯೆ (ಕ) 4 ಮಹಿಮೆ ( 1) 5 ರ್ಗುಣೇಶ್ವರ ತುದಿ ಮೊದಲು( )


6 ದಿಈ ( ) 7 . ತ್ಯ ( 1) 8 ತಿರುವೆವೆಂದರಗಿ ನು ( ) 9 ನಕ್ಕನು ಬಳಿಕಲ ( 1 ) 10 ಗೊಂಚ
ಲಿನ ಮಾಲೆಯನು ( 1) 11 ನೊಲಿ (ಗ) 12 ರಂದದಲಿ (ಕ) 13 ರ ( 1) 14 ರ ( 7)

15 ಯಲಿ ( ) - 16 ವ (ಕ) 17 ದೇವೋದ್ಯಾನ ಪುಷ್ಪವ (1) 18 ವಸತಿ ಸುಭದ್ರೆಗೆ (1)

19 ಸು ( 1) 20 ಎ (ಕ) 2 ! ಇಟ್ಟಳು (1) 22 ಹರುಹಿದ ( ) 23 ವಾತ(7)


ಸಹ್ಯಾದ್ರಿ

ಅರಿದು ಪಾರ್ಥಾಹುತಿಯ tಹಾಕಿದ

ಹರಿಬಕಿಲೋಗ್ರಾದಿಗಳ ಮತದಲಿ

ಶಿವರನಿದಿರೊಳೊಸುದೇವ ಮಧುಪರ್ಕಾದಿಗಳ ಮಾಡಿ ೩೦

ನಗೆಮೊಗದಲಿಟೈತಿ ನಾಚಿದ

ಮಗಳ ತೊಡೆಯೊಳಗಿಟ್ಟುಕೊಂಡಾ

ಬಗೆಯರಿತು ಧಾರೆಯನುಯೆರೆದನು “ನರಗೆ ವಸುದೇವ

ಅಗಣಿತೋತ್ಸವದೊಳಗೆ ಸ್ವರ್ಗ' '

Sಳೊಗೆದು ಸುರದುಂದುಭಿಯು ಮೊಳಗಿತು

ಜಗಕೆ ಸಂತಸವಾಯು ಪಾರ್ಥಸುಭದ್ರೆಯುತ್ಸವದಿ

ವಧುವರರು ಮೂರಗ್ನಿಗೊಲಿವಿಲಿ,

ವಿಧಿಸಿ ಲಾಜಾಹೋಮಕೃತ್ಯವ

ಪ್ರದಕ್ಷಿಣವ ಮಾಡಿದರು 10ಸೌಭದ್ರೆಯರಕೋಮಲದ16

11ಕರವ ಕರದಲಿ ಪಿಡಿದು11 ನಸುನಗು

12ತೊದಗಿ12 ನಡೆಸಿದ ಸಪ್ತಪದಿಯನು

13ಬದಿಯಲಾರೋಪವನ್ನೋನ್ಯಕ್ಷತೆಗಳಾರು13

ಅಕ್ಷತಾರೋಪಣವನಾದ್ರ್ರವ

ಲಕ್ಷಣ1 4ದಿ14 ಮಾಡಲು ಮುರಾರಿ ಸ

ಮಕ್ಷದಲಿ ನೆರೆದಿರುವ ಸಭೆಗೆರಗಿದರು ವಧುವರರು

ಈಕ್ಷಿಸಲು ದಂಪತಿಗಳಾ15 ಜನ

ರಕ್ಷಿ 16ನೋಟಕೆ ಚೈತ್ರ ಶುಕ್ಲದ

ಪಕ್ಷದಾ ಶಶಿಯಂ16ತೆ ಮೆರೆದರು ಪರವ ತೇಜದಲಿ

1 ಹೋಯಿ (ಕ) 2 ಲ ( ಕ) 3 ಬರೆದಿ (ಸ) 4 ರ್ಕವನು ಮಾಡಿದನು ( ) 5 ಶಿರ

ವಿನಿಸು ನಾಚಿ ( ) 6 ವ ( ಕ) 7 ದ ( ರ) 8 ಮಿಗಿಲ ದುಂದುಭಿ ಮೊಳಗೆ ಬಹುವಿಧ

9 ಸೋ ( ಕ) 10 ಸಂತಸದಿಂದ ಸಂಭ್ರಮದಿ ( 1) 11 ವರ ಸುಭದ್ರೆಯ ಕರವ ಪಾರ್ಥನು ಕರುವ


ಪಿಡಿದತಿ ( ಕ) 12 ತೊಡನಿರದೆ ( ) 13 ಲೋಕವಿಭವದಲಿ (1) 14 ವ ( ಕ) 15 ಲೀ ( )

16 ಗಳಿಗಾ ಶುದ್ಧ ಚೈತ್ರದ ಪಕ್ಷದಿಂದುವಿನಂ ( 7)


PO೫
ಐವತ್ತಾರನೆಯ ಸಂಧಿ

'ಸೊಗಸಲಾಶೀರ್ವಾದ ಪೇಳುತ

ನಿಗಮವಂದ್ಯಗೆ ನಮಿಸಿ ನಡೆದರು

3ಮಿಗೆ ನಗುತ ಸಂತಸವ ತಾಳುತ ಸಪ್ತಋಷಿವರರು

ಅಘಧರಗೆ ವಧುವರರು ನವಿರಿಸಿದ

ರಗಲದೈತಂದಿಂದಗೆರಗಲು

ಮಂಗನನಪ್ಪಿದಸೊಸೆಯ ಸೌಭದ್ರೆಯನು ಮುದ್ದಿಸಿದ?೩೪

ಇಂದ್ರಪತ್ನಿಗೆ ನಮಿಸೆ ಸ್ನೇಹದ

ಲಂದು ದಂಪತಿಗಳನ್ನು ಮುದ್ದಿಸು

ತಂದು ಸೌಭದ್ರೆಯನುತೊಡೆಯೊಳಗಿಟ್ಟುಕೊಂಡಾಗ

ಚಂದವಾದ ಪತಿವ್ರತಾಜನ

ದಂದದುಪದೇಶವನು ಕೊಟ್ಟಳು

ಬಂದು ಕೃಷ್ಣಗೆ ನಮಿಸಿ ತಪ್ಪಿತ ದೇವಕಿಗೆ ಯರಗೆ ೩೫

ವರ ವಿಮಾನದಲಿಂದ್ರ ಶಚಿ ಸಹ

ತೆರಳಿದರು ಸ್ವರ್ಗಕ್ಕೆ ಫಲುಗುಣ

ಗರುಹಿ ಕೃಷ್ಣನು ಮುನ್ನಿನಂದದಿ ಬಂದು ಮಲಗಿದನು

ಸುರ1೦೩1೦ತಿಯು ಸುಧೆಯನ್ನು ಪಡೆದು

ತುರುತರ ಪ್ರೇಮದಲಿ ನಲುಗುಣ

ವರ ಸುಭದ್ರೆಯು ಸಹಿತ11ಲಿರ್ದರು ರಾತ್ರೆಯಲಿ ನಲಿದಂ11

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನ ಕಥೆಯಾ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೩೭

1 ಜಗಕೆ ಮಂಗಲವಾಯು ನವಿಸಲು ಸೊಗಸ ( 1) 2 ವೆಸಗು ( ಗ) 3 ಸ ( ಕ) 4 ದಿಂದಲೆ

ಇp ( 1) 5 ಸೆ ಸು ( 1) 6 ನವನು(7) 7 ಸುತ ( 7) 8 ದಲಿ(7) 9 ನಮಿಸಿ (1) 10 ಪ (1)

11 ನಲವಿನಲಿರ್ದ ರಾತ್ರೆಯಲಿ ( 7)
ಐವತ್ತೇಳನೆಯ ಸಂಧಿ

ಪಲ್ಲ : ಯಾದವರು ಬಲ' ಭದ್ರ ' ಸಹಿತಂ

ಬೋಧಿತೀರದಿ ನರನನುರುಬಲ

ಬೋಧಿಸುತ ಸಖ್ಯವನು ಮಾಡಿದ ಕಮಲಲೋಚನನು

ವರದಿವಸ ಬೆಳಗಾಗೆ ಫಲುಗುಣ

ವರ ರಥವನೇರಿದನು ಕವಚವ

ಕರದಿ ಧನು ಶರವನ್ನು ಪಿಡಿದು ಸುಭದ್ರಸಹವಾಗಿ

ಹೊರಟುಬಂದನು ರಥದ ವಾಷೆಯ

ತರಳೆ ತಾನೆ ಸುಭದ್ರೆ ಪಿಡಿದಳು

ನರಗೆ ಸಾರಥಿಯರಾಗಿ ಕುಳಿತಳು ನಡೆಸಿದಳು ರಥವ

ರಾಜವಕಾರ್ಗದಿ ಬರುತಲರ್ಜುನ

ರಾಜಮುಖಿ ಸೌಭದ್ರೆಗೆಂದನು

ಮಾಜಿಪೋದರೆ ನೃಪರ ಪಂಥಗಳಲ್ಲ ಕೇಳಬಲೆ

ಜಿಗವನಿದನೆಲ್ಲವರಮನೆ

ಯಾ ಜನರು ಕಾದಿಹರು ತಿಳಿಯಲಿ

ನೀ ಜರೆಯದಿರುಯೆನುತ ಗಾಂಡೀವವನು ಮೈಗೈದ*

ಧನುವ ಠೇಂಕಾರವನು ವರಾಡಲು

ಧ್ವನಿಯೊಳಗೆ ಬೆದರಿದರು ಮಲಗಿದ

ಮನುಜರೆಲ್ಲರು ಕಂಡು ಬೆಂಬತ್ತಿದರು ಧನುಶರಧಿ

ಅನಿತರೊಳಗರ್ಜುನನು ನಿಂದನು

ಕನಕ' ಪೂರಿತ? ಶರವ ಕಿವಿವರೆ

ಗಣದು ಗಾಂಡೀವಕದಿ ಸುರಿದನು ವೃಷ್ಟಿಶಿಯಂದದಲಿ

1 ಕಾಮ ( 1) 2 ಚಿಯು (6) 3 ದನು ವೇಗದಲಿ ಪೋಗೆ ( ) 4 ಬರುತಿರೆ ರಾಜ


ಮಾರ್ಗದಲಿ ( ರ) 5 ಝಂ ( ) 6 ದಿದ (ಕ) 7 ಚಿತ್ರದ (ಕ) 8 ದಲಿ ( ಕ) ೨ ಸುರಿವಂತೆ (1)

* ಈ ಪದ್ಯ ಗ ಪ್ರತಿಯಲ್ಲಿ ಇಲ್ಲ.


G೦೭
ಐವತ್ತೇಳನೆಯ ಸಂಧಿ

ಬಾಣಗಳು ತಟ್ಟುಚ್ಚಿ ಹಾವು

ಗೋಣುಕೈಕಾಲುಡಿದು ಬೀಳುತ.

ಲಾನಲಾರದೆ ನರನ ಶರಗಳ ಗುರುತ ಕಂಡವರು ?

ದೀನಜನ ಸಂಕೇತ ಭೇರೀ

ಧ್ಯಾನವನು ಮಾಡಿದರು ಶಬ್ದವು

ತಾ ನಡೆವುದದು ಮೂರುಯೋಜನ ತನಕ ದುಂದುಭಿಯಂ

ಅಚ್ಚರಿಯಿದೇನೆನುತ ಯಾದವ

ರೆಚ್ಚರಿತು ಗಜಬಜಿಸಿ ಭೇರಿಯ

ನಿಚ್ಚಟದ ಧ್ವನಿ ಮೇಲೆ ಮೇಲಾಗುವದ ಕೇಳುತ್ತ

ಮೆಚ್ಚಿ ಮರೆಸುತ ಶತ್ರುವರ್ಗಗ

ಛುಚ್ಚಿ ಬಂದರೆ ರಾಜಕಾರ್ಯಗ

ಇಚ್ಚೆಯರಿಯದೆ ಬಂದೆಲ್ಲ' ವೆ' ನುತ್ತಲನುವಾಯ್ತು

ಅನಿತರೊಳಗರ್ಜನನು ಕಾವಲ

ಜನರನೋಯಿಸಿ ತನ್ನ ಶಂಖ

ಧ್ವನಿಯ ವರಾಡುತ ನಡೆದ ರಥದಿ ಸುಭದ್ರೆ ಸಹವಾಗಿ

ಜನರು ಮತ್ತೀ ದೇವದತ್ತ 10ದ

ನಿನದವನು ಕೇಳುತ್ತ ಬೆದರಿತು.

ವನಿತೆ1೦ ತಸಿದಳು 11ನ11ರನ ಸುಭದ್ರೆ ಸಂತಸದಿ

ಮೇಲೆ ಮೇಲೀ ಪರಿಯ ಶಬ್ದವ

ಕೇಳಿ ಬಲಭದ್ರು 12ಗ್ರಸೇನರು

ಬಾಲಕೃಷ್ಣಗೆ ಬಂದು ಹೇಳಿದರದ್ಭುತವನಿದನು

ಕಾಲಗತಿಗಳನರಿಯದಾದೆವು

ಮೇ13ಲು13 ಯೋಚನೆಯಿಂದ 14ಸಂಚನೆ14

15ಮೇಲೆ ಶತ್ರುಗಳಡಸಿ ಬಂದರು 16ಪುರದೊಳಿಲ್ಲದಿರೆ16

1 ಲ್ಕುರಿದು ಬೆದರು ( 1) 2 ತವನು ಕಂಡು ( 1) 3 (7) 4 ದು ( ರ) 5 ಮೇಲಾ


ಗುವುದ ನೋಡುತ್ತ ( ರ) 6 ರು ( 1) 7 ರ ( 7) 8 ಣುತ ( ಗ) ೨ ಡಿ ( 1 ) 10 ಧ್ವನಿಯ

ಕೇಳುತ ಬೆದರಿದರು ಈ ವರನ (7) 11 ವ ( ಗ) 12 . ಬಂದು ( ) 13 ಲೆ (1) 14 ಸಜ್ಜನ (7)


15 ಬಹಳ (ಕ ) 16 ಪರದ ಬೇವಿನಲಿ ( ರ) .
VOU
ಸಹ್ಯಾದ್ರಿ ಖ

' ವಿಷಯವಿದು! ವಸುದೇವನಿಂದೀ ?

ಯಸಮಸಾಹಸ ತೀರಲರಿಯದು

ಹಸವಳಿದೆಯಿನ್ನೇನು ವಂಶಕೆ ಕಪ್ಪುದೋರಿದುದು

ಕುಸಿಯಲಾಗದು ಕ್ಷಣದಿ ಜುಣುಗದೆ

ಭಟರು ಬಹುದೆಂದೇರಿ ರಥವನು .

ವಿಸುನಿಮಯ ಕೋದಂಡ ಶರಗಳ ಕೊಂಡು ಬಲರಾವು

ಮುಂದೆ ' ನ' ಡೆವಣ್ಣನೊಳುಕೃಷ್ಣನು

ಬಂದು ಪೇಳನು ಕೇಳು ಸಾಹಸಿ

ಇಂದ್ರ ಮುಖ್ಯರುಮೂರುಲೋಕದಿ ಶತ್ರುಗಳು ನಮ್ಮ

'ನಿಂದು ಪುರವನು ಮುತ್ತಲಾರರು

ಮಂದವೇ ನಿಮ್ಮಯ ಪ್ರಭಾವದ10

11ಲಿಂದುಶೇಖರ ಬೆಚ್ಚಿ ಬೆದರುವ ನರರ ಪಾಡೇನು

ಛೇರಿಗಳಿ12 ತಾಡನದ ಮೇ13ಲಿದ13

ದೂರದಿಂದೈತಂದ ರಿಪುಗಳ

ಕಾರ್ಯವಲ್ಲೆಂದರಿದು ಬರುತಿದೆ 14ವೆಂ14ಚ್ಚಿದಂ

ತೋರಿದಾಳೋಚನೆಯನುಸುರುವೆ

ನಾರಿಯೊಬ್ಬಳು ತಂಗಿಯಾಕೆಯ

15ಸೇರಿಹನು ಸನ್ಯಾಸಿಯದರಿಂದೊಂದು ಮೋಸವಿದೆ

16ಒಂದು ಭಿಕ್ಷವು ನಡೆವುತಿರ್ದರು

17 ಹೊಂದ17 ಸನ್ಯಾಸಿಗಳ 18ಸಾಲನು!

ಕುಂದುಗಾಣುವ ಸ್ವ19 19 ವಶಂಭ ನಿಮಿತ್ತ ಕಾಣುತಿದೆ

ಮುಂದೆಬಹಳಾ ಯುದ್ದ ವಾಹದು೦

21ಇಂದು ನೀವೀತಿ1 ಸ್ವಲ್ಪ ಕಾರ್ಯಕೆ

ಬಂದು ಕ್ಷುದ್ರರೊಳೇಕೆ ಯುದ್ಧವು ನಡೆವೆ ನಾ ಮುಂದೆ

- 1 ಮಸಗಿ ತಾ ( 1) 2 ದಲೆ ( ) 3 ನ ( 1) 4 ಎಂದೇ ( ರ) 5 ದ ಭಟರು ಕ್ಷಣ ಜಣವಿ

ಗಿಸದೆ ( ಕ) 6 ದರಿತವನು ಘನ ( 8) 7 ವ ( ) 8 ನಿಲ್ಲು ( ಕ) 9 ಇ೦ ( ಕ) 10 ದಿ


11 ಇ೦ (6) 12 ಳು ( ರ) 13 ಲೇರಿ ( ರ) 14 ಬೆ ( ) 15 ಸಾರಿದ (ಕ) 16 ದುಂದುಭಿಕ್ಷವ

( ನರಿ ( ರ) 17 ಒಂದು ( ) 18 ಬುದ್ದಿಯ ( ) 19 ಲ್ಪ (*) 20 ಹುಯಶವುಂಟು ನೀವೀ ( 6)

21 ಚಂದವೇ (6)
ಐವತ್ತೇಳನೆಯ ಸಂಧಿ

ಶುತ್ತುಗಳು ತಾವಾದರಾಗಲಿ

ವಿತ್ರ ಸೌಭದ್ರೆಯೊಳು ಮೋಸವ

ನಿತ್ಯ ಯತಿಯಾದರೆಯು ಪಾಪಿಯ ಕೊಲುವೆನೀಕ್ಷಣದಿ

ಸ್ವಸ್ತವಿಡುವೆನು ನಿಮ್ಮ ಸೇವೆಯ

ಹೊತ್ತು ನಾನಿರೆ ಒಮ್ಮೆ ನೀವೇ


೧೨
ಒತ್ತಿ ಬರುವದಿದಲ್ಲ ರಾಯರ ಪದ್ದತಿಗಳೆಂದಃ |

ಮೊದಲಂಗೊಂಡಾನಿದನು ಪೇಳುವೆ

ಸದಯ ಮನದೊಳುಕೃಷ್ಣ ಬೇಡೈತಿ

ತುದಿಯೊಳೀ ಯತಿನಿಂದ್ಯೆಯೇನಾಗುವದೊ ಫಲವೆಮಗೆ

ಹದನ್ ನೀ ತಿಳಿ ಸ್ವಲ್ಪ ಕಾರ್ಯ

ಕ್ಕೊದಗದಿರು ನೀ ಬೇರೆ ನಡೆವುದು?

ಚದುರ ನೀ ನೋಡೆನುತ ಲುಸುರಲು ನುಡಿದನಾ ರಾಮ

ಇದಿರೊಳೊರ್ವನು ಬಾಣಘಾತದಿ |

ತುದಿಯ ಬೆನ್ನಿಲಿ ಮೂಡಿ1ದಂಬನು10

ಹದನನಿದ ಕಂಡರಿದನ11ರ್ಜುನಬಾಣಲಾಂಛನವ

ಬೆದರಿದನು ಬಲರಾಮ ಪಾಂಡವ

ನದುಭುತದ ಬಾಣಪ್ರಯೋಗವು

ವಿಧಿಸಿತೆಂತ್ಯೆ 12ನಮ್ಮೊಳವರಿಗೆ ವೈರ ಸುಜನರಿಗೆ12 - ೧೪

ಶಂಕೆಯೊಳು ಬಲರಾಮ ಕೇಳಲು

13ಸೋಂ13ಕಿ ನೋವಿನೊಳವನು ನುಡಿದನು

ಪಂಕಜಾಕ್ಷಿ ಸುಭದ್ರೆ ಸೇವಿಸ ಯತಿಯು 14ಮೋಸದಲಿ

ಅಂ15ಕೆಯೊಳಗಿಹ ಸತಿಸಹಿತ15 ನಿ

ಶಂಕೆಯೊಳು ರಥವೇರಿ ಪೋಗಲು

ಮುಂಗೊಳಿಸಿ 16ಪಟಭಟನು ಮುತ್ತಲು ಕ್ಷಣದಿ16 ಸವರಿದನು ೧೫

1 ಛ ( ) 2 ಳೆನಲು ( ಕ) 3 ನಿಮ್ಮ ಮನದೊಳಗಿದನೆ ಪೇಳುವೆನಲ್ಲದಿರ್ದೊಡೆ (


4 ಯಿಂದಲೇ ( ) 5 ನ (7) 6 .ಗೆಯ ( 7) 7 ದೀ ಭೇರೀ ನಿನಾದವು ( ) 8 ಸುಡು
ವಂದಿದನು ( ರ) 9 ಲೋ ( ) 10 ಬಂದನು ( ಕ) 11 ರ್ಡಜಾತ ( ) 12 ಹೇಳು

ಬೇಗದಿ ನಮ್ಮವರಿಂಗೆ ( 1) 13 ಕೋಂ ( 7) 14 ಹಾಸ್ಯ ( ೪) 15 ಕದೊಳಗಾ ಸತಿಯು


ಸಹ (6) 16 ಉರವಣಿಸಲಾ ನಮ್ಮವರ ( 7)
ಸಹ್ಯಾದ್ರಿ ಖಂ

ಪಟುಪರಾಕ್ರಮಿ ಶಕ್ರನವನೊಳು'

ಕುಟಿಲದಲಿ ಬಂದವನದಾರೋ

ಚಟುಳಬಾಣದ ಹತಿಗೆ ಬಲ ಕೆಟೊಡಿತಗಲದಲಿ

ನಿಟಿಲನಯನ' ನ ಬಲ್ಲೆವೆನ್ನಲು

ವಿಟನು ವೇಷವ ಧರಿಸಿ ಬಂದನು

ಭಟನು ಯಾರೆಂದೆನುತ ಗಜಬಜಿಸಿದರು ಯಾದವರು


- ೧೬

ಕೆಂಡದಂತಕ್ಷಿಗಳ ಮರಳಿ535

ಗಂಡುಗಲಿ ಬಲರಾಮ ಕೋಪಿಸೆ

ಪುಂಡರೀಕಾಂಬಕನು ಇಮ್ಮಡಿಕೋಪವನು ತಾಳಿ

ಭಂಡರಾದೆವು ಮಾನವಳಿದುದು

ಕಂಡು ಕಂಡ ಮೃತ್ಯು ಬಂದುದು'

ಹಿಂಡು ಹಿರಿಯರುಕೂಡಿ ಮಾಡಿದ ಕೆಲಸ ಸಿದ್ಧಿಸಿತು

ನೀವುಶಾಸ್ತ್ರಜ್ಞರು ಗುರುತ್ವವು

ಕೇವಲದ ಸಣ್ಣವನು ಪೇಳಿದೆ

ಯಾವದಾದರು ನೋಡಬೇಕೆಂದಿ11ದನೆ11 ಮಾಡಿದಿರಿ

ಕಾವರುಂಟೇ ಮಾನವಳಿದುದು

ಸೇವಿಸುವ 12ಗುರುತನದ ಯತಿಯನೆ12

13ನಾವುಕೊಲಲಾಯ್ಕೆಂದು ಪಾಪವು ನಿಂದೆಯೋ ವ್ಯಥೆಯೊ1

ವನದಲಿದ್ದವ 14ಮನೆಗೆ ಬಂದನು

ವಿನಯವಂತನು14 ವಿಂಡಗಾರನು

ವನಿತೆಯರಮೋಹಿಸಿದರುಂಟೇ ಮೇಲೆಯೇಕಾಂತ

ಎನಿತು ಬಲ್ಲವನಾದರೆಯು ತಾ

ನೆನಿತು ಶಾಸ್ತ್ರವ 36 ತಿಳಿದ16ನಾದರು

ಘನತೆ ? ವೆ ದೈವದ ಪ್ರಬಲವಂಚನೆಗಾರ ಕಾವವರು

1 ನೋ ( 8) 2 ಕದ್ದೋಡಿತಾಕ್ಷಣದಿ ( ಸ) 3 ನೆ (7) 4 ನದಾರೊ ಯೆ (1)


5 ಸಿ ( ಕ) 6 ನ ( ) 7 ಮೃತ್ಯುವನೋಳಗುಮಾಳೆನು ( ) 8 ಡಿ ( ರ) 9 ಕಾರ
10 ರು ( 1) 11 ಡದೆ ( ಕ) 12 ಯತಿಯನ್ನು ಯುದ್ದದಿ ( 1) 13 ಜೀವವನು ಕೊಳಲಾಯ

ನಿಂದೆಯು ವಧೆಯು ಪಾತಕವು (ಗ) 14 ಪುರಕಿ ಮೆಲ್ಲನೆ ಮನೆಗೆ ಬಂದನು (ಗ) 15 ಸ

16 ಬಲ್ಲ (7) 17 ದ (ಕ)


ಐವತ್ತೇಳನೆಯ ಸಂಧಿ

ನೊಂದ ಹುಣ್ಣಿನೊಳುಪ್ಪನಿಡುವಂತೆ

ತಂದವಾದುದು ಮತ್ತೆ ಮತ್ತೆ

ತನ್ನೆಂದು ಫಲವೇ +ನಿನ್ನು ಗತಜನ ಸೇತು ಬಂಧನವು

ಕೊಂದು ಪಾಂಡವರನ್ನು ರಣದಲಿ

“ನಿಂದಿಸುವೆನೊಬ್ಬ' ವನ ಪಾಪಕೆ

ವೃಂದವಳಿ ವಂತಾಯು ದುಷ್ಟುತ್ರನಲಿ ಕುಲಗೇಡು

ಯತಿಯ ವೇಷದ ನರ1°ನ ಮಲ1೦ದಿ

ಹತವು ಪಾಂಡವವಂಶ ಬಂಧು

ಸ್ಥಿತಿಯು 1111ನೆ12ಜಾತಿವ್ವರವು ಬಂದುದೀಕ್ಷಣದಿ12

ಕೃತಕ ದೈವದಲಾಯು ನೋಡುವ

ರಥವ ತಾ ಬೇಗೆನುತ ಸಾರಥಿ


೨೧
ಗತಿಕರದಕೋಪದಲಿ ನುಡಿದನು ಕಣ್ಣು ಕೆಂಪೇರಿ •

ಅದಕೆ ಕೋಪಿಸಿ ರಾವು ನುಡಿದನು .

ಮೊದಲೊಳೊಬ್ಬನೆ ಜನಿಸಿ ಬರುವನು

ವಿಧವಿಧದಿ ಬಾಳುವನು ಕಡೆಯಲಿ ಮಡಿವನೊಬ್ಬನೆನೆ

ಇದಕೆ ಪಾರ್ಥನ ಪಾಪಬುದ್ದಿಗೆ

ಹದನ ಬಲ್ಲರೆ ಧರ್ಮಜಾದ್ಯರು

1313ಧಿಸಿ ಪಾರ್ಥನ 14ಬಿಟ್ಟು ಕಳೆ14 ವುದು ಕುಲವಿದೂಷಕ15ನ! ೨೨

ನಿಷ್ಕಳಂಕ16ವ16ದಹುದು ಪಾಂಡವ

ಮಿಕ್ಕ ವಂಶ17ಗಳೆಲ್ಲ ರಾವಣ

ದು18 ತವ18 ಮಾಡಿದರೆ ಹತನಾದನೆ ವಿಭೀಷಣನು

ಸೊಕ್ಕಿ19ದವ19 ಹಿರಣ್ಯಾಕ್ಷ20 ಮಡಿದ21021

ತತ್ಕುವರ ಪ್ರಹಲಾದ ಮಡಿದನೆ

ಸತ್ಕುಲ ' ದಲಸಮಂಜ22ನಡವಿಗೆ ಕಳುಹಿದನು ಸಗರ ೨೩

1 ತಿರು ( ಕ) 2 ವ (7) 3 ದನಂ( 7) 4 ನೆನುತ ಜಲನಿಧಿ ( 7) 5 ಕ್ಷ ( ) 6 ವಂ ( 8)


7 ರನು ( 8) 8 ದಂ ( ) 9 ಮಲದಿ (1) 10 ಸಮೂಹ( 1) 11 ವಾ ( ೫) 12 ಒಬ್ಬ
ಮಾಡಿದನುಣವನೊಬ್ಬ ವನು ( ) 13 ಉ ( 1) 14 ಕಳೆದು ಬಿಡು( ) 15 ರು ( ) 16 ( 1)
17 ವನೆ( 7) 18 ಮೃತನ( 7) 19 ದ( ರ) 20 ( 1) 21 ನು ( ಗ) 22 ಸಮಂಜನನ ( ಕ).
* ಗ ಪ್ರತಿಯಲ್ಲಿ ೨೧ನೇ ಪದ್ಯದ ೪ , ೫ , ೬ನೇ ಪಂಕ್ತಿ ಮತ್ತು ೨೦ನೇ ಪದದ ೧ , ೨, ೩ನ

ಪಂಕ್ತಿಗಳು ಇಲ್ಲ .
೪೧೨
- ಸಹ್ಯಾದ್ರ

ಅವನ ಮಗನಿಗೆ ಪಟ್ಟಗಟ್ಟಿದ

ನಿವ 'ಗದೇ ಷರಿಯೆನುತ ಹೆಗಲಲಿ?

' ಧರಿಸಿ ಹಲವನು ಮುಸಲವೆರಡನು ವರ ಮಹಾರಥದಿ

ಜವನ ಸಮ ಭಟ ಹಲ್ಲ ಕಡಿವುತ

ತವಕದೊಳಗೊಬ್ಬವನೆ ನಡೆಯಲು

ಶಿವಗೆ ದಕ್ಷಾಧ್ವರದಿಕೋಪವು ಬಂದ ತೆರನಾಯು

ಮೇದಿನಿಯು ನಡುಗಿದುದು ಕಣ್ಣಿದಿ|

ರೈದಲಾರದೆ ಉಗ್ರಸೇನಾ

'' ದ್ಯಾದವರು ಕಣ್ಣೆತ್ತಿ ನೋಡಲಸದಳದೊಳಿರಲು

ಕ್ರೋಧನರಸಿಂಹಾವತಾರದೊ

ಲಾದುದಾಗಗ್ರಜನಕೋಪವ

ನಾದರಿಸಿ ಹರಿ 'ಸ್ವಲ್ಪ ಭಯದಲಿ ಕೈಮುಗಿದು ನುಡಿದ

ಕೋಪವವಗುಣವೆಂದು ಪೇಳ್ವರು

'ನೈಪುಣರು ನೀವರಿಯದವರೇ

ಈ ಪರಿಯ ತತ್ಕಾಲಕಾರ್ಯಕೆ ಗುಣವುಕಾಣಿಸದು .

ತೋರ್ಪುದೆಲ್ಲವು ಭಾವಿಕಾರ್ಯವು

ಸ್ಥಾಪಿಸಿದೆ ನಾನಿದಕೆ ಮೊದಲೇ

ಯಾಪನಿತನರುಹಿದನು ಶಾಸ್ತ್ರದ 10ಸನ್ಮ10ತಿಯ ಮತ11ವ ೨೬

12ತಿಳಿದವರು ಮೊದಲಾಗಿ ಪೇಳ್ವರು

ಕಲಿಯುಗಕೆ ಸನ್ಯಾಸನಿಂದ್ಯವೆ,

ಫಲವದಾದುದು ಧರ್ಮಶಾಸ್ತ್ರವೆನುತ್ತ 12ಲದರಿಂದ

ತಿಳುಹಿಸಿದೆನು ಸರ್ವಜ್ಞ 14ರೆಲ್ಲರು14

ಚಲಿಸಿದುದು ಮತಿ ದೈವವಶದಲಿ

ನೆಲೆಗೆನಿಲುಕುವ ಬುದ್ದಿಯಿಂ16ನೊಂದಿಹುದು ಪೇಳುವೆನು

1 ರ ( ಕ) 2 ಲಿನ (1) 3 ಲವಧರಿಸಿ ಹಲ (ರ) 4 ಯು ( ) 5 ನನೃ ( 1) 6 ಪಾದಿಗಳು( 1)

7 ಸೋಲ್ಯ (1) 8 ಆ ಪದವ ( 1) 9 ರ (*) 10 ಸಂಗ ( 1) 11 ದ (ಗ) 12 ಹಲವು


ಭೇದದ ಧರ್ಮಶಾಸ್ತ್ರವ ತಿಳಿದು ಮನ್ಯಾದಿಗಳು ಪೇಳ್ಳರು ಕಲಿಯುಗಕೆ ಸನ್ಯಾಸ ನಿತ

13 ದ ( ಕ) 14 ರವರೊಳು (7) 15 ಲ್ಲು ( ಗ) 16 ಹುದಿನ್ನೊಂ (1)


ಜವತ್ತೇಳನೆಯ ಸಂಧಿ

ಮೊದಲಿನಿಂದರ್ಜುನನೆ ಗಂಡನು

ಮದುವೆಯಾಗುವೆನೆನುತ ಪೇಳ್ವಳು

ವಿಧಿಯ ವಶದೊಳಗೀಗಲಾತನೆ ಬಂದು ಕೂಡಿದನು

ಮದುವೆ ಗಾಂಧರ್ವದೊಳಗಾದುದು .

ಚದುರೆ' ಯರ್ಜುನಗೊಲಿದ ನಿಶ್ಚಯ

ಬದಲು ಮಾಡುವರಳವೆ ಈಶ್ವರತಂತ್ರ ಬೇರಿರಲು

ನಾವುಕೋಪದಿ ಪೋಗಲಿಕ್ಷಣ

ಸಾವನಾತನು ನಮ್ಮ ಕೋಲುವನು

ಜೀವ ನೆಲೆಯಲ್ಲಿದು ನಿಧಾನವು ಜಯಗಳೆಂತಿಹುದೋ

ಯಾವ ಬಗೆಯೊಳಗವನ ಕೊಂದರು

ಭಾವಕಿಗೆ ಪೈಧವ್ಯ ದೇವ5

ದೇವಿ ವಸುದೇವರಿಗೆ ದುಃಖವು ಮಗಳ ದೆಸೆಯಿಂದ

ಉಗ್ರಸೇನಾ' ದಿಗಳಿಗೆನು ' ತವೆ

ನಿಗ್ರಹಿಸಲರ್ಜುನನನೀಕ್ಷಣ

ಭರ್ಗನಿದಿರಾದರೆಯುಕೊಲ್ಲುವೆಯೆನುತ ಮೋಹಿಸಲು

ತಗ್ಗಿದರು ಬಲರಾಮ 10ಯಾದವ10

ವರ್ಗ 11ನಮಗೀ ಸವಾರವಾದರೆ

ಅಗ್ಗಳೆಯದಾ ದುಃಖ11 ನಿಜವೆನುತಿರ್ದರೆಲ್ಲವರು 12

ಮಂತ್ರದೊಳಗಹಿ ಸಿಲುಕಿದಂದದಿ

ಸ್ವತಂತ್ರೀಕೃಷ್ಣನ 13 ಬಹಳ ಮಾಯಕೆ13

ಚಿಂತಿಸುತ ಬಲರಾವು ನುಡಿದನು ಮೊಹರಿಕಾರನಿವ14

ಭ್ರಾಂತರಾದೆವು ನಾವು ಕೃಷ್ಣನ

ಪಂಥವಲ್ಲದೆ ಇನಿತು ಕಾರ್ಯಗ

ಳೆಂತು ನಡೆದುದು ಬಳಿಕ ಮನದಲಿ ತಿಳಿದೆ! ನಿಶ್ಚಯವು.೩೧

1 ವಳೆಂದು ಪೇಳ್ವರು (1) 2 ಯಾತಂ (1) 3 ನವನಾ (ಗ) 4 ಗಳೊಳ ( 1) 5 ರ (6 )


Eವ (6) 7 ದ್ಯರಿಗೆ ಮ ( ) 8 ಸು ಅ ( ) 9 ಲುವನು ( ರ) 10 ಮುಖ್ಯರು ( 1)

11 ವೆಲ್ಲವು ಸಹಿತ ನಮಗೀಗಸ್ಥಳದ ದುಃಖಗಳು ( ಗ) 12 ರಿದನರಿದು ( 1) 13. ಮಾತಿಗಳು


ಕಲು (d) 14 ಕವಿದೆಲ್ಲ ( ೫) 15 ವುದು ಮಾಯಕಾರನು ತಿಳಿಯೆ (ಸ) .
ಸಹ್ಯಾದ್ರ

ತಿಳಿಯೆ ಪಾರ್ಥನ ಸಾಭಿಮಾನಿಯು

ಒಳಗೆ ಕಪಟವ ನಡೆಸಲರಿವೆವೆ

ಇಳೆಯೊಳಗೆ ವೇಷವನು ತಿಳಿವರ ಹೃದಯವೆಂತಿಹುದೊ

ಕುಲಗೆಡುಕ ನಿಶ್ಚಯವುನೀನೆಂ

' ದುಲಿದುಕೋಪಿಸೆ ದ್ವಿಗುಣಕೋಪದಿ

“ ಒಲವಿನಲಿಯಾ' ಕೃಷ್ಣ ನುಡಿದನು ಸಂಶಯವ ಕಳೆದು

ನೆರೆದ ಸಭೆಯೊಳು ಮಾತ ನುಡಿದನು

ಪರರಿಗಹುದೆಂಬಂತೆ ತನ್ನ ವ

ರಹಿತರೂಯೆಂಬಂತೆ ಶತ್ರುವು ಮೆಚ್ಚುವಂದದಲಿ

ಅರಿಯದರಿಗಹಲಾದವಪ್ಪಂ

ತರಿತ ಪಂಡಿತಜನಕೆ ಶಾಸ್ತ್ರದ

ಪರಮಸಾರವೆನಿ ಪೇಳುವ ಮಾತು ಮಾಣಿಕವು*

ಹಿರಿಯರಾದರು ಬುದ್ದಿ ಶೂನ್ಯರು


5
ಕರೆದು ಕೇಳರ ಪೇಳ್ವೆನಲ್ಲದಿ

C೮ರುವೆನೆಂತಾದರೆಯು ಮಾತಿನ ವಾಸಿ ' ನಮಗಾಯ್ತು ?

ಅರಿಯೆನಾ ಜಗದೀಶಸಾಕ್ಷಿಯು

ಅಸ್ಥರ್ವರೊಳು 10ಚರಿಸುವನು ವಿ10ಷ್ಣುವು

ಧರೆಯೊಳಗೆ ಕಂಡುದ11ನಂ ಪೇಳ11ರು ಬುದ್ದಿಶಾಲಿಗಳು ೩೪

ಎನುತ ಕಿವಿಗಳ ಮುಚ್ಚಿ ಹ12ರಿಹರಿ12

ಘನ ಮಹಿಮ18ಹರಯೆನಲು ಕೃಷ್ಣನು13

14ದಣಿದ14 ನಿಟ್ಟುಸು 15ರಿನಲಿ15 ವಿಷ್ಣು ಸ್ಮರಣೆಯನ್ನು ಮಾಡ

ಮನವುಕರಗಿತು ರಾಮ ಮರುಗುತ16

17ತನಯ17 ಬಾ ಬೇಸರಿನೋಳಾ18ಡುವ18

19ರೆನಗೆ ನಾನಿದನರಿಯದಾಡಿದೆಯೆನುತಲಪ್ಪಿದನು19

1 ಯಾ ( ರ) 2 ರು ( ) 3 ದೊ ( 1) 4 ತಲೆ ತೂಗುತ ( ೪) 5ಿ , ಮಾನ ( 1)


6 ಲಿ ( ರ) 7 ಯೆನಗಾಯ್ಕೆ ( ಕ) 8 ವ ( ಕ) ೨ ಹರಿಸುವೆನುಸ ( ) 18 ವಿ ( ರ ) 11 ನೆ ಪೇಳ

12 ರಿ ( ಕ) 13 ನರನಾಟಕ (ಕ) 14 ವೆನುತ ತಾಮಣಿದು ( ) 15 ರುಗಳ (ಕ)


16 ದಿ ಮರುಗುತ ರಾಮು ನುಡಿದನು ( ) 17 ಅನುಜ ( ಗ) 18 ಡಿದೆ ( ಕ) 19 ನಿನಿತ

ಮರುಗುವೆ ಯಾಕೆ ಬಾರೆಂದಪ್ಪಿದನು ಹರಿಯ ( 1)

* ಗ ಪ್ರತಿಯಲ್ಲಿ ೩೩ನೇ ಪದ್ಯವಿಲ್ಲ


ಐವತ್ತೇಳನೆಯ ಸಂಧಿ

ಮುಂದೆ ಮಂಗಲವೆಂತು ಪೇಳ್ವೆ

ಬಂದಿರುವ ಲೋಕಾಪವಾದದ

ಕುಂದ ಪರಿಹರಿಸೆನಲು ಕೃಷ್ಣನು 2 ಅಣ್ಣನೊಳು ನುಡಿದ

ಇಂದುತನಕರ ಮೌನವಿತಿದ್ದರು

ಹೊಂದಿತೆನಗಪವಾದವಿದರಲಿ4

ತಂದೆ ತಾಯಿಗಳವರ ನಾನಾಡಿದರದೆಂತಹುದೊ

ಎನುತ ಪೇಳಿದ ಕೃಷ್ಣವಾಕ್ಯಕೆ

ಸನುಮತದಲಾ ಉಗ್ರಸೇನನು

ಜನರೊಳಗೆ ಪೇಳಿದನು.ಕೇಶವಮತವು' ಸಮ್ಮತವು

ಜನನಿ ಜನಕರ ಕೇಳ್ಳುದುತ್ತಮ

ತನಯ ನೀನಾಡಿದರೆ ಸಮ್ಮತ

ಎನಗೆ ಬರುವದುಕೇಳು ನಿಶ್ಚಯವನ್ನು ನೀನೆಂದ

ಅಜ್ಜಗೆಂದನು ಕೃಷ್ಣ ನೀವಿದ

ರುಜ್ಜಗವನೆಲ್ಲವನು ಬಲ್ಲಿರಿ

ಸ೦ಜು೦ಡೆವಂತಿದಕೆ ಪೇಳಲು ಸರ್ವ11ರಿಗು ಸಮನು11

ನಿರ್ಜರೇಶ್ವರನಿನಿತು ಪೇಳಲು

ಕಜ್ಜಗಳು ಮುಂಕಾಣದೆಂದನು

ವರ್ಜ್ಯವಲ್ಲೆ ನಿನ್ನ ಮಾತು ನಿಧಾನ ಪೇ12ಛಂದ ೩೮

ಎಲ್ಲ13ರೋಡಬಡಿಕೆಯಲಿ13 ಕೇಳಲು

ಚೆಲ್ವ ವಾಕ್ಯವಕೃಷ್ಣ ಹೇಳಿದ

ನಿಲ್ಲಿ ಕಂಡುದ ಪೇಳ್ವೆ ತಾಯ್ತಂದೆಗಳ ಪ್ರೀತಿಯನು

ಎಲ್ಲ14ವರು ಕೂಡಿದನೆ ಮಾಡುವು14

15ದಲ್ಲದೇಯರ್ಜುನನ ಜೀವನ

ಕೊಲ್ಲುತಿರೆ16 ವೈಧವ್ಯ ತಂಗಿಗೆ ಪಿತೃಗಳಿಗೆ ದುಃಖ ೩೯

1 ವ (1) 2 ಪೇಳನಣ್ಣನೊಳು (1) 3 ದೈವು (ಗ) 4 ಗೆ ಮಹಾಪವಾದವು (1)

5 ಕೇಳಿ ( 1) 6 ವು (7) 7 ವೆ ( ) 8 ಸಂತಸ ( ಗ) ೨ ತಿದೆ ಪೇ ( ) 10 ಜನನ (6)

11 ಸನ್ಮತವು ( ) 12 ರ್ಜ್ಯವೆಲ್ಲವು ನಿನ್ನ ಮಾತೇ ವ್ರತವು ಕೇ ( 7) 13 ವರು ಒಡಬಟ್ಟು ( 1)

14 ಬಗೆಯೊಳು ಮಾಡಬೇಕೀ ( ಗ ) 15 ಗ ( ರ) 16 ತೀ ( )
- ಸಹ್ಯಾದ್ರಿ

ಮಗಳು ಸುಖಿಸಿದರವರು' ಸೌಖ್ಯವು

ಬಗೆಯ ಕಂಡರೆಯುವರ ಸಮ್ಮತ

ಸುಗುಣಿಯಾದವ ತಾನೆ ಒಲಿದಿರಲದುವೆ ಗಾಂಧರ್ವ

ನಿಗಮದರ್ಥವಿದೀಗವಿದರಿಂ

ಜಗದೊಳಪವಾದಗಳು ಬಾರದೆ?

ಸೊಗಸುವುದು ಸತ್ಪುರುಷಮಾರ್ಗವುಇಹಪರದಿ ಸುಖವು

ತಾನು ಮಾಡಿದ ಮಂತ್ರ ಪುಣ್ಯವ

ಹೀನ ಕೀರ್ತಿಯ ಗೃಹದ ಚಿತ್ರವ

ಜಾಣನಾದವ ಯತ್ನಪೂರ್ವಕವಾಗಿ ಮುಚ್ಚು 10ವನು10.

ಈ ನಿಧಾನವ ನೀವುಬಲ್ಲಿರಿ |

ಕಾಣ1111ಹುದೇ ನಮ್ಮ ವಂಶದಿ

12ದೇವಯಾನಿಯ ಮಗಳು ಬಳಿಕಾ ಮೆಚ್ಚಿ12 ಶುಕ್ರಂಗೆ

ದೊರೆ ಯಯಾತಿಯನೊಲಿಸಿಕೊಂಡದ

ನರಿಯ ಶಾಕುಂತಳೆಯ 14ವೊಲಿಸಿದ

ಪರಿಯನರಿಯ ದುಷ್ಯಂತಭೂಪತನದುವೆ ಗಾಂಧರ್ವ14 |

ಭರತನಾತನ ಪುತ್ರನ16ದರಿಂ16

16ಧರೆಯು ಭಾರತವರುಷ ನಾಮವು16

ಸುರತರಂಗಿಣಿ ಲೋಕಪಾವನೆ ಶಂತನನು 17 ವರಿಸೆ ?

ಭೀಷ್ಮನವ18ರಲಿ18 ಮಗನು ಜನಿಸಿದ

ನೀಸು ಪೂರ್ವದ ವರ್ತಮಾನವು

ಮೋಸದಲಿ ರುಕ್ಷ್ಮಿಣಿಯು 19ನಾನೇ ಸಾಕ್ಷಿಯಾದಂತೆ19

ಭೀಷ್ಮಕನು ಮೊದಲಾದ ಗುರುಗಳ

ಏಸು ಯತ್ನದಿ ಮರೆಸಿವೊಲಿ1ದಳು21

ದೋಷವೋ ಲೋಕಾಪವಾದವೊ 22ಮೇಲೆಸೋದರಿಕೆ : 2,

1 ಗೆ( ಕ) 2 ರಿವ (ಗ) 3ಣವಾತ( 7) 4 ಯೋ ( 7) 5 ಲ ( 1) 6 ೪ಾ (1) 7 ದು (ರ)

8 ಗಳಿ ( ಕ) 9 – (ಕ) 10 ವುದು (1 ) 11 ಲ ( ಕ) 12 ಮಾನವಿಯಳಾ ದೇವಯಾನಿಯು

ಮಗಳು ( ಕ) 13 ಯಿರೆ ಮತ್ತಾಶ( 1) 14 ಒಲಿಸಿದಳು ದುಷ್ಯಂತನನು ಗಂಧರ್ವ ಪರ


15 ವನಿe ( ) 16 ಭರತವಂಶವು ಈಚೆಯಲಿ ಆ ( 7) 17 ಒಲಿಸಿ (* ) 18 ನಿಗೆ ( )

19 ತನ್ನನು ಪಡೆದಳೋಪರಿಯ ( ರ) 20 ವ ಬಿಟ್ಟು ( 1) 21 ಸಿದಳು (ಕ) 22 ತಂಗಿ ಸೌಭದ್ರೆ (1


೪೧೬
ಐವತ್ತೇಳನೆಯ ಸಂಧಿ

ಫಲುಗುಣನ ವರಿಸಿದಳು ತಂಗಿಯಂತೆ

ತಿಳಿದು ಪೇಳಿದೆ ನನ್ನ ಬುದ್ದಿಗೆ

ಹೊಳೆವುದಿಂದ್ರಪ್ರಸ್ಥನಗರಿಗೆ ಪೋಗಿ 'ನಾವೆಲ್ಲ

ಒಲಿದು ತಂಗಿಯ ನಾವೆ ಕೊಟ್ಟರೆ

ನಲಿವರೆಮ್ಮಯ ತಾಯಿತಂದೆಯು

ನಳಿನಮುಖಿ ಸಂತೋಷಬಡುವಳು ಲೋಕದೊಳುಕೀರ್ತಿ

ಎಲ್ಲವರು ಸಂತೋಷಬಟ್ಟರು

ಫುಲ್ಲನಾಭನ ಮಾತ ಕೇಳುತ

ಬಲ್ಲಿದನು ಬಲರಾಮನೀ ಮಾತಹುದು ನಿಜವೆಂದ

ತಲ್ಲಣವ ಬಿಟ್ಟರು ಸಮಸ್ತರು

ನಿಲ್ಲದಾ? ದ್ವಾರಕಿಗೆ ಬಂದವ

ನೆಲ್ಲವನು ವಸುದೇವ ದೇವಕಿಯಲ್ಲಿ ನಿಶ್ಚಯಿಸಿ

ದ್ವಾದಶಕೋಹಿಣಿಯ ಬಲ ಸಹಿ

ತೈದಲಿಂದ್ರಪ್ರಸ್ಥನಗರಕೆ

ಶೋಧನೆಯ ವಾರ್ತೆಯಲಿ ಧರ್ಮಜ ಬಂದನಿದಿರಾಗಿ

ಮಾಧವನು ಬಲರಾಮ10ರಿಬ್ಬರು

ಪಾದಕೆರಗಿದ11 ನೃಪ12ನ12 ಪಿಡಿದ13ರು13

ಮೋದದಲಿ ಭೀಮಾದಿ ನಾಲ್ವರು 14 ಪಾದಕೆ14ರಗಿದರು ?

ಹರಿ15ಯ ಪಾದಕೆ ಭೀಮನೆರಗಿದ15

ತರಳರಿಬ್ಬರು ಹರಿಗೆ ನವಿರಿಸಲು ..

ನರನ ಬಂದಪ್ಪಿದನು ಮಾಧವ16ನುಚಿತಸ್ನೇಹದಲಿ

ಪರಮ ಸಂತೋಷದಲಿ ಕ್ಷೇಮವ

17ನರಿದು17 ಕೇಳುತ ಕುಂತಿಗೆ18ರಗಲ918

19 ಹರಿಯು ತಿಳಿಸಿದನೆಮ್ಮ19 ತಂಗಿಯ ಅರ್ಜುನಗೆಕೊಡಲು


೪೭

1 ಅದರಿಂ ( ರ) 2 ರಕೆ ( ರ) 3 ನೀ ( ರ) 4 ಸವ್ರತವು ( ರ) 5 ಡುವ( ಕ) 6 ತುಗಳು ( 1 )


7 ದೇ ( ರ) 8 ದೊಡನಲ್ಲಿರುವ ( ಗ ) 9 ಯೊಡನೆ ( ರ) 10 ಇಬ್ಬರ ( ರ) 11 ಗಲ ( )

12 ನು (ಕ) 13 ನು (ಕ) 14 ರಾಮಗೆ( ಗ) 15 ಋು ಭೀಮನ ಪಾದಕೆರಗಲು (ಕ) 16 ನಗು ( ರ)


17 ನೋಲಿದು (ಕ ) 18 ಲ್ಲವ (ಕ ) 19 ತಿಳುಹಿದನು ವಿಗೆ ನಮ್ಮ (6)

* ಕ ಪ್ರತಿಯಲ್ಲಿ ೪೭ನೆಯ ಪದ್ಯದ ಮೊದಲ ಮೂರು ಪಕ್ಷಿಗಳ ಬಳಿಕ ಈ ಮುಂದಿನ ಚರಣಗಳಿವೆ

* ಹರಿಯು ಕುಂತಿಯ ಚರಣಕೆರಗಿದ | ಹರಸಿದಳು ಕ್ಷೇಮವನು ಕೇಳಲು 1 ನರಗೆ ತಂಗಿಯ


ಕೊಡಲು ಬಂದೆವು ನಿಮ್ಮ ಬಳಿಗೆಂದ

- 27
೪೧೮
ಸಹ್ಯಾದ್ರಿ ಖಂಡ

ಬಂದವೆಲ್ಲರನಕ್ಕೆ ಸಂತಸ

ದಿಂದ ಗುಡಿತೋರಣಗಳಾದವು

ವೃಂದದಿಂದಲಿ ದ್ವಿಜರು ನೆರೆದಿರೆ' ದಾನಗಳ ಕೊಟ್ಟು

ಬಂಧುಗಳೊಳೊಡಗೂಡಿ ಲಗ್ನದಿ

ತಂದು ಸೌಭದ್ರೆಯನು ವಿಜಯಗೆ

ಒಂದುಗೂಡಿಸಿ ಬಹಳ ಮಂಗಳಕಾರ್ಯವೆಸಗಿದರು

ಗಜರಥಾಶ್ವಗಳಖಿಳ ವಸ್ತುವ

ವಿಜಯನಿಗೆ ಬಳುವಳಿಯ ಕೊಟ್ಟರು

ತ್ರಿಜಗಧೀಶ್ವರ ರಾಮಕೃಷ್ಣರು ಬಂದು ದೌಪದಿಗೆ

ನಿಜಸಹೋದರಿಯನ್ನು ಒಪ್ಪಿಸಿ

ಭುಜಗವೇಣಿ ಸುಭದ್ರೆ ನಿನ್ನನು

ಭಜಿಸಿ ಸೇವಿಸಲಿವಳ ಮಗಳಂದದಲಿ ಸಲಹುವ' ದು ? ರ್೪

ಎಂದು ಒಪ್ಪಿಸಿಕೊಟ್ಟು ತಂಗಿಗೆ

ಚಂದದಲಿ ಪತಿಸೇವೆಯೊಳಗಿಹು.

ದೆಂದು ನೇಮಿಸಿ ಭೀಮ ಶಿಫಲುಗುಣ ಯಮಳ ಧರ್ಮಜರ

ಬಂಧುವರ್ಗವ ಸಲಹಂತಲ್ಲಿಂ

ಬಂದು ದ್ವಾರಾವತಿಯೊಳಿರ್ದರು

ಇಂದಿರಾವಲ್ಲಭನು ಬಲರಾಮಾದಿ ಯಾದವರು

ವರ ಸುಭದ್ರಾರ್ಜುಸರ ಮಂಗಳ

ಪರಿಣಯವನಿದನೋದಿಕೇಳ್ತರೆ

ದೊರೆವುದೈಶ್ವರ್ಯಗಳು ಹರಿಪದಭಕ್ತಿ ದೊರಕುವುದು

ಹರನು ದಾಕ್ಷಾಯಿಣಿಯನಗಲುತ

ಲಿರದೆ ಈ ಕಥೆಯನ್ನು ಕೇಳಿದ


೫೧
ತಿರುಗಿ ಪಾರ್ವತಿಯನ್ನು ಪಡೆದನು ಸ್ಮರ ರತಿಯ ಪಡೆದ

1 ವೃಂದದ (ಕ) 2 ದರು (6) 3 ಆ ಒಕ) 4 ವನಿ (1) $ ಜೀ (1) 6 ಳ ( ಕ)

7 ಹು ( ರ) 8 ಧರ್ಮಜ ಯಮಳ ಪಾರ್ಥರನು (1)


೪ರ್ಣ
ಐವತ್ತೇಳನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯಾ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೫೨


ಐವತ್ತೆಂಟನೆಯ ಸಂಧಿ

ಪಲ್ಲ : ಮುಂದೆ ಸೀತಾನದಿಯ ಮಹಿಮೆಯ

ನಂದು ಮಾರ್ಕಂಡೇಯಮುನಿಪಗೆ .

ಚಂದ್ರಶೇಖರನೊಲಿದ ಕ್ಷೇತ್ರದ ಕಥೆಯು ಪೇಳಿದನು

ಕುಕ್ಕುಟಧ್ವಜ ಪೇಳ ಕಥೆಯನು

ಅಕ್ಕರಿಂದಲೆ ಸೂತ ನುಡಿದನು

ಅಕ್ಕತಂಗಿಯರಿವರು ನಂದಿನಿ ನಳಿನಿ ಸೀತೆಯರು

ಮಿಕ್ಕು ತನ್ನೊಳು ಜಗಳವಾಡಲು

ಲೆಕ್ಕಿಸದೆ ಪಶ್ಚಿಮಕೆ ಸೀತೆಯು

ಕಕ್ಕಸದಿ ತಿರುಗಿ ಕೋಪದಿ ಶಾಪಿಸಿದರವರು

ಅಡವಿಯಾಗಲಿ ನಡೆವ ವಾರ್ಗವು

ದುಡುಕಿನಲಿ ಪೋಗುವಳಿಗೆಂದೇನೆ

ಬಿಡದೆ ಯೋಚಿಸಿ ಅವರಿಗಿಂದಾ ಅಧಿಕವಹನೆಂದು

ನಡೆದಳಾ ಸಹ್ಯಾದ್ರಿಶಿಖರಕೆ

ದೃಢದಿ ಶತಪದೊಳು ವಿಧಿಯು ಮೆಚ್ಚಿಸಿ

ನುಡಿದಳೆನ್ನನುಜೆಯರು ಶಪಿಸಿದರಡವಿ ಗತಿಯೆಂದು

ಎಲ್ಲಿ ಎಲ್ಲಿಯು ನಾನು ಪೋಗುವೆ

ನಲ್ಲಿ ಸಹ್ಯಾಚಲವೆ ಬುಡ ತುದಿ?


' ಯಲ್ಲಿ ಸಾಗರ ತನಕ ನದಿಯೊವತ್ತು ಯೋಜನ1' ವು10

ನಿಲ್ಲದೇ ಮಳೆ ಬೆಳೆ ಸುಭಿಕ್ಷವು

ಚೆಲ್ವ ಋಷ್ಯಾಶ್ರಮ ಮಹೌಷಧಿ

11ಸಲ್ಲಲಿತ11 ಕೂಪಗಳು ನೆಲಸಲಿ ಪುಣ್ಯಧೇಶದೊಳು

1 ಪಂಚಬ್ರಹ್ಮರೂಪಿನಲಿ ( ) 2 ಡುತ ( 8) 3 ಳು ನೀನೆ ( ರ) 4 ತಾ ಯೋಚಿ

ಲವರಿಂದ ( ಕ) 5 ಬ್ರಹ್ಮನ ತಪದಿ (1) 6 ರ (7) 7 ವು ಮೊದಲಾ ( 1) 8 ಗ (1) 9 ಸಂಗ

ತನಕ್ಕೆ ( ) 10 ಕೆ (ಗ) ಇಲ್ಲಿ ರಸ (7) 12 ಗ (1)


ಐವತ್ತೆಂಟನೆಯ ಸಂಧಿ

ಎನಲು ಬ್ರಹ್ಮ ' ತಥಾಸ್ತುಶಿಯೆಂದನು

ಶಿಕ್ಷಣದೊಳಂತರ್ಧಾನವಾದನು

' ವನದಿ' ಸೀತಾನದಿಯು ಸಹ್ಯಾಚಲವ ಹೊರವಂಟು

ಮನಕೆ ಬಂದಂದದಲಿ ಪಶ್ಚಿಮ

ವನಧಿ ತನಕೈವತ್ತು ಯೋಜನ

“ ವಿನಿತು ಮಾರ್ಗವ ನಡೆದು ಪೊಕ್ಕಳು ಪಶ್ಚಿಮಾಜ್ಜಿಯನು

ಪುಣ್ಯ ' ದೇಶ' ವಿದೆಂದು ಬಂದರು

ಸನ್ನುನಿಗಳಾಶ್ರಮದಲ್ಲಿದ್ದರು

ಮುನ್ನ ಮಾರ್ಕಂಡೇಯಮುನಿಪತಿಯುತ್ತರದ ದಡದಿ

ತನ್ನ ' ಚೆಲ್ವಾಶ್ರಮವ ಮಾಡಿದ

ನುಸ್ಮತದ ಬಹು1೦ತಪವ11ನೆಸಗಲು11 |

ಖಿನ್ನವಾದುದು ಮೂರುಲೋಕವು ತಪದ ಜ್ವಾಲೆಯಲ್ಲಿ

ಬ್ರಹ್ಮ ವಿಷ್ಣು ಪ್ರಮುಖರೆಲ್ಲರು

12ಕರ್ಮಹರ ಕೈಲಾಸಕ್ಷೇತ್ರಕೆ12

ಒಮ್ಮನದಿ ಬಂದೆಲ್ಲ ದೂರಿದ'ತರೀ ತಪದ13 ವ್ಯಥೆಯ

14ನಿರ್ಮಲಾತ್ಮಕ14 ಕೇಳಿ ಸುರರನು

ಸುಮ್ಮನಿರಿ ಮುನಿಗೊರವನೀವೆನು

ನಿಮ್ಮ ಭಯವನು ಕಳೆವೆನೆನ್ನುತ ಕಳುಹಿದನು ಸಂರರ

ವರವ ಕೊಡುವರೆ ಮುನಿಗೆ ಹೊರಡುವ

ಹರನೊಡನೆ ಶ್ರೀ ವೀರಭದ್ರನು

15ವೆರೆವ ತಾ ವಿರುಪಾಕ್ಷ ಚಂಡಿಯು ನಂದಿ15 ಸಿದ್ದೇಶ

16ಹೊ16ರವ ದಂಡಕ ತಾರಕೇಶನು

ಉರಿವ ಚಂ17ಡಿಯು17 ಕರ್ಣಿಕಾರನು

18ಭರದಿ ಘಟಿಕೇಶ್ವರ ಗುಡಾರೇಶನು ಜಲೇಶ್ವರನು18

1 ನೆ ( 1) 2 ಯೆನು ಕೊಟ್ಟನು ( ಗ) 3 ವನಜಭವನಾಕ್ಷಣದಿ ನಡೆ ( 8) 4 ವನಿತೆ ( 1 )


5 ಚಿಂತಿಸಿ ಬೇಗ (7) 6 ದ (1) 7 ಕ್ಷೇತ್ರ (1) 8 ದಿ ನಿಂದರು ( 1) 9 ಆಶ್ರಮವನ್ನು ( ರ)

10 ಲ (6) 11 ಮಾಡುತ ( ಕ) 12 ನಿರ್ಮಲದ ದಕ್ಷಿಣ ಕೈಲಾಸಕೆ (ಕ) 13 – ತಪದ ಬಲು ( ಕ)

14 ಕರ್ಮಹರವಿದ (ಕ) 15 ವಿರುಪಲೋಚನ ಶೃಂಗಿಭ್ರಂಗಿಯು ಚಡಿ ( ) 16 ಮೊ ( ರ)


17 ಡಸ ( ಗ) 18 ವರ ಗುಡಾಕೇಶ್ವರ ಗುಂಡಿಕೇಶ್ವರನು (ಕ),
ಸಹ್ಯಾದ್ರಿ

ಭೂತಿಕೇಶನು ಪಿಂಗಳಾಕ್ಷತಕ !

ಅನಾತ ವ್ಯಾಘ್ರಶ್ವರ ಕಪರ್ದಿ

ವಾತ ಸಹಿತಾಸೋಮ ನಂದೀ ಪ್ರಕೃತಿ ಶಿವಗಣರು

ಮಾತೆ ಪಾರ್ವತಿಯೊಡನೆ “ ಅರ್ಭಕಿ ..

ಧೂರ್ತಿ' ದಾ ' ರಕಿ ಚಂಡಿ ಚಂಡಿಕೆ |

ಶಿಭೀತ ಕಾಳಿ ಕರಾಳಿ ಭೀಮೇಶ್ವರಿಯುಭಯ ಚಂಡಿ

10ಮಂಜುಕೇಶಿ ಗುಹನ ರಾಣಿಯು10

ಗುಂ11ಜಪಾದಿಯು ಗುಂಜ11ಕೇಶ್ವರಿ

12ಕಂಜ ಕರೆ12 ಮಹಕಾಳಿ 13ಲಕ್ಷಿ13 ಸರಸ್ವ 14ಶ್ರೀದೇವಿ14


ON
15ಮಂಜುಳಾಂಗಿ15 ಮಹೇಶ್ ಭೂತಕಿ16

17ರಂಜಿಸುತ!? ವೃಷಭಾಸ್ಯೆ ಮುಖ್ಯರು

ರಂಜಿಸುತ ದೇವೀ ಗಣಂಗಳು ಬಂದರೊಲವಿನಲಿ

ಇನಿತು ಗಣರೊಳು ಸಾಂಬನಾಗಸಂ

19 ದನಿತರೊಳು19 ವೃಷಭೇಶವಾಹನ

ಮುನಿಯಿದಿರಲ್ಕೆತರಲು ಮಾರ್ಕಂಡೇಯ ನಮಿಸಿದನು

ಮನದಣಿಯೆ ಹೊಗಳಿದನು ತಿರುತಿರು

ಗನುವರಿತು 21ನವಿಸುತ್ತ ನುತಿಸಲು

ಮನದ ಸಂತೋಷದಲಿ ಶಂಕರ ವರವ ಕೇಳೆಂದ

ಮುನಿಪ? ಬೇಡಿದ 23ಲಿಂಗತಿ ಲಿಂಗಗ

24ಛನುವಿನಿಂದೈ 24ದಿಹುದುಯಿದರೊಳು

ನಿನಗೆ ಪಂಚಬ್ರಹ್ಮರೂಪವು ತಕ್ಷ26ಕಾರದಲಿ

1 ನು (1) 2 ಆ (1) 3 ಶನು (ಕ) 4 ರ್ದಿಯ (1) 5 ಸನ್ನಿಧಿ ಸಹಿತ (1)

6 ಯಾರ್ಬಾ ( 6) 7 ವ್ಯಾ ( 0 ) 8 ಪ್ರೇತ ( 7) 9 ಭೀಮನಿ ಭೀಮ ಚಂಡಿಸಹ ( ರ) 10 ಮುಂ

ಕೇಶಿನಿ ಗುಹಾರಣಿಯು (ಕ) 11 ಜಿಪಾಧಿಯು ಗುಹ್ಯ ( 7) 12 ಮಂಜುಳೆ ( 1

ಲಕ್ಷ ಮಹ ( ) 14 ತಿಯು ( ) 15 ಕಂಜನಯನೆ ( 7) 16 ತಿಕೆ ( 1) 17 ರಂಜಿಸುವ ( 1

18 ಶಿವ ( 1) 19 ಗಣರಳಾ (7) 20 ದೊಳಗೆ ಹೊರ (0 ) 21 ನುತಿಸುತ್ತ ನಮಿ

22 ಯು (ಕ) 23 ನೆನ್ನ (ಕ) 24 ಕೈ (ಕ) 25 ಳಗೆ (ಕ) 26 ಆ ಪ್ರ (1)


೪೨೩
ಐವತ್ತೆಂಟನೆಯ ಸಂಧಿ

ಎನಗೆ ' ಸಕಲಿಷ್ಟಾರ್ಥವೀವುತ

ಗಣಪತಿ ದೇವೀಗಣರು ಸಹಿತಲೆ

ಮನುವಿನಿಂದೆನ್ನಾಶ್ರಮದಿ ನೀ ವಾಸಮಾಡೆಂದರೆ

ದಿವ್ಯ ಔಷಧಿ ರಸದ ಭಾವಿಯು

ಸೇವ್ಯ ನಿನ್ನಿದಿರಿನಲಿಯಿರುವುದು

ಭಾವಿಸುತ ಪೂಜಿಸುವ ಜನರಿಗೆ ಕೊಡುತ ಇಷ್ಟವನು

ದೇವರಿಲ್ಲಿಯೆ ನೆಲಸಬೇಕೆ? ನ?

ಲವ್ಯಯನ ಹಾಗಾಗಲೆಂದನು

ದಿವ್ಯ ಪಂಚಬ್ರಹ್ಮಲಿಂಗದಲಡಗಿದನು ಶಿವನು

ರುದ್ರ ಕನ್ನೆಯರಾದಿ' ಗಣಗಳು

ಹೊದ್ದಿ ಸೀತಾನದಿಯ ಉತ್ತರ

ಕಿದ್ದ 10ರೀಶಾಜ್ಞೆಯಲಿ ಪುಣ್ಯ ಕ್ಷೇತ್ರವಿದು ನರರು10

11ಶ್ರದ್ದೆಯಿಂದೀ ನದಿಯ ಸ್ನಾನದಿ

ಶ್ರಾದ್ಧ ಪಿತೃಗಳಿಗಾಗೆ ತೃಪ್ತಿಯ011

ಶುದ್ಧ ಪಂಚಬ್ರಹ್ಮಲಿಂಗವ ಪೂಜಿಸುವದೊಲಿದು

ವಾಘ ವೈಶಾಖದಲಿ ಕಾರ್ತಿಕ

ದಾಗಲಂಭಯಾನನದ ಸಂಕ್ರಮ :

ಮೇಗೆ ಚತುರ್ದಶಿ ಇಂದುವಾರದಿ ಪಾತವಾದ್ರೆಯಲಿ

ಸಾಗಿ ನಿಯಮ ಸ್ನಾನ ನಿತ್ಯದ

೪ಾಗಿ ಗಂಧಾಕ್ಷತೆ ಸುಪುಷ್ಪದಿ

ರಾಗದಿಂದರ್ಚಿಪುದಂ ಪಂಚಬ್ರಹ್ಮಲಿಂಗವನು*

1 ಇಷ್ಟಾರ್ಥಗಳ ಕೊಡುತಿರು ( 1) 2 ರು ( ರ) 3 ವಾಸವನು ( ಕ) 4 ದಲಿ ನಿಮ್ಮಿದಿರಲಿ ( 1)


5 ಭೂಮಿಪುರ (ಕ) 6 ಇಪ್ಪವನು ಕೊಟ್ಟ ( ) 7 ನೆ ( ಗ) 8 ಇನಿತಾಗಲೆನ್ನುತ ( 1)
9 ಗಳು ಸಾ (ಕ) 10 ವರು ಜನರೆಲ್ಲ ಸೀತಾನದಿಯ ಸ್ನಾನವನ ( 1) 11 ಶ್ರಾದ್ಧವನು ವಿರಚಿಸಲು

ಪಿತೃಗಳು ಉದ್ದರಿಸಿ ತೃಪ್ತಿಯನ್ನು ಪಡೆವರು (ಗ)


* ಈ ಪದ್ಯಕ್ಕೆ ಬದಲಾಗಿ ಗ ಪ್ರತಿಯಲ್ಲಿ ಬೇರೊಂದು ಪದ್ಯವಿದೆ

ಅಯನ ಸಂಕ್ರಮಣಯತಿಪಾತದಿ
ನಯ ಚತುರ್ದಶಿ ಇಂದುವಾರದಿ |
ಘನ ಅಧಿತರ ಮಾಘ ವೈಶಾಖದಲಿ ಕಾರ್ತಿಕದಿ
ನಿಯಮ ಪ್ರಾತಃಸ್ನಾನಮಾಡಲು
ಭಯಭರಿತ ಭಕ್ತಿಯಲ್ಲಿ ಪೂಜಿಸಿ

ದಯದಲಿಷ್ಟಾರ್ಥವನು ಕೊಡುವನು ಪಂಚಲಿಂಗೇಶ


ಸಹ್ಯಾದ್ರಿ ಖಂ

ಬಹಳ ತೀರ್ಥಗಳಿಹವು ಪಾವನ

ವಿಹುದು ಸೀತಾನದಿ ಮಹಾನದಿ

ವಿಹಿತವದರೊಳು ಸ್ನಾನಮಾತ್ರದಿ ಪಾಪನಾಶನವು

ಮಹಿಮೆಯಧಿಕವು ಬ್ರಹ್ಮವರದಲಿ

ಸಹಜ ಸರ್ವದ ಫಲವು ಧಾರ್ಮಿಕ

ಮಹಿಮೆ ಧರ್ಮದಲಾಳುವರು ಸೀತಾಪ್ರದೇಶದಲಿ |


೧೫

ಪಂಚಲಿಂಗಾಕಾರವಾಗಿಹ

ಪಂಚಬ್ರಹ್ಮದ ಶಿವನ ಪೂಜೆಯು

ಪಂಚಪಾತಕನಾಶ ಪಂಚತ್ವದಲ್ಲಿ ಶಿವಪದವು

ಪಂಚಪೂಜೆ ಗೃಹಸ್ಥ ಜನಕೆ ಪ್ರ

ಪಂಚಿನೊಳಗಾ ತೆರದಿ ಕೊಳ್ಳುವ

ಪಂಚಲಿಂಗಯೆನುತ್ತ ಮಾರ್ಕಂಡೇಯಮುನಿ ನುಡಿದ

ಪುಣ್ಯ ಸೀತಾನದಿಯ ದಡವು ಪ

ರ್ಜನ್ಯದಿಂ ದುರ್ಭಿಕ್ಷವಿಲ್ಲದೆ

ವಸುತ ಪ್ರಜೆಗಳನು ಧರ್ಮದಲಾಳ್ವರರಸುಗಳು

ಉನ್ಮತದ ತೀರ್ಥಗಳು ಬಹುವಿದೆ

ಸನ್ಮುನಿಗಳಾಶ್ರಮಗಳೆಲ್ಲಾ

ವನ್ನುಳಿದು ಸೇವಿಸಲು ಇಹಪರದಲ್ಲಿ ಬಹುಸಂಖವು?

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ.


.
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೧೮

* ಈ ಪದ್ಯದ ೪, ೫ , ೬ ನೇ ಪಂಕ್ತಿಗಳು ಕ ಪ್ರತಿಯಲ್ಲಿಲ್ಲ .

* ಈ ಪದಗಳು ಗ ಪ್ರತಿಯಲ್ಲಿಲ್ಲ.
ಐವತ್ತೊಂಬತ್ತನೆಯ ಸಂಧಿ

ಪಲ್ಲ : ಚಂದ್ರಶಾಪಕೆ' ಮೋಕ್ಷವಾದುದ,

ಚಂದ್ರಪುಷ್ಕರಣಿಯ ಕಥೆಗಳು

' ನಂದು ಸೂತನು ಪೇಳ ಸ್ವರ್ಣಾನದಿಯ ಕಥೆ ಸಹಿತ

ಕೇಳಿಶೌನಕ ಮುಖ್ಯವಲುನಿಗಳು

ಪೇಳ್ವೆ ಸ್ವರ್ಣಾನದಿಯ ಕಥೆಯು ವಿ

ಶಾಲವತಿ ಷಣ್ಮುಖನು ಪೇಳಿದ ಸನತ್ಕುಮಾರಂಗೆ

ಆಲಿಸುವುದೀ ಪುಣ್ಯಕಥೆಯನು

'ಮೂಲಸಹ್ಯಾಚಲದಲಂದೃವ

ಗಾಲ' ವಾಶ್ರವಂ' ವಹಿಸಿ ಪಶ್ಚಿಮಕಡಲ ಸಾರಿದಂದು

ಇದರ ದಡದಲಿ ಚಂದ್ರ ತಪಧೋಳ

ಗೊದಗಿದಾ ಶಿವಶಾಪ ಕಳೆದನು

ಬದಿಯೊಳಗೆ ತೀರ್ಥವನ್ನು ರಚಿಸಿದ ಚಂದ್ರಪುಷ್ಕರಿಣಿ

10ಮುದದಿ ಸ್ನಾನವ ವತಾಡೆ ಪುಣ್ಯವು!

ಬದಲುಬುದ್ದಿಯ ಬಿಟ್ಟು ಕೇಳ್ವುದು

ಚದುರ11ರೀ ಕಥೆಯನ್ನು 11 ಪೂರ್ವದಿ ರಜತಪರ್ವತದಿ

ಶಿವನ ಸಭೆಯೊಳುಃ ಸಕಲ ಮುನಿಗಳು

ದಿವಿಜ13ರೊಳು13 ದೇವೇಂದ್ರ ಮುಖ್ಯರು

14ಧವಳವರ್ಣದ ವಾಣಿ,ಬ್ರಹ್ಮನು14ಲಕ್ಷಿ ಸಹ ಹರಿಯರಿ

ಹವ16ಣಿನ15ಲಿ ಗಂಧರ್ವಗಾನದಿ

ನವವಿಲಾಸದಿ 16ಕುಣಿವುತರ14

17ಯುವತಿಯರು ನಾನಾ ವಿನೋದದಿ ಸಾಂಬನೆಸೆದಿರ್ದ

( 1 ಎ ( ) 2 ಯನು (ಗ) 3 ಚಂದದಿಂದರುಹಿದ ಸುವರ್ಣಾನದಿಯ ಮಹಿಮೆಯನು (7)

4 ಆರೆ ಶೌನಕರು ಮುಖ್ಯರು ಪೇಳುವೆನು ಬಹುಪುಣ್ಯಕಥೆಯನು ಓಲಗದಿ ( ಕ) 5 ಕಥೆಯ


ಸಹದ ( ಕ) 6 ಶೈಲದಲ್ಲಿ ಸುವರ್ಣ ಮಹನದಿ ( ) 7 ವೇಶನ ( ) 8 ತನ್ನಯ ಕುದಿಯುತಿಹ

ಶಾಪವನು ( ) 9 ಯಾತೀರ್ಥವಾದುದು( ) 10 ಅದರ ನಾಮವು ಸ್ನಾನಪಾವನ( ಕ) 11 ವಾಗಿಹ


ಕಥೆಯ ( ರ) 12 ಯಲಿ ( ಗ) 13 ರಾಗ ( ಗ) 14 ಅವಿರಳದಿ ವಾಣಿಯು ವಿರಿಂಚನು ( 1)

15 ಣದ (1) 16 ನರ್ತನ ಸ್ವರ ( ರ) 17 ತರುಣಿ (6)


ಸಹ್ಯಾದ್ರ

ದೇವಿಯಂಕದಲಿರಲು ಶಂಕರ

' ಹಾವಭಾವದಿ ಕಾಳಿಯೆಂದನು

ಕೇವಲದಕೋಪವನು ತಾಳಳು ಕಾಳಿಯೆಂದುದಕೆ

ಕಪಾವನೆಯುತಿ ತೊಡೆಯಿಂದಲಿಳಿದಳು

ಧಾವಿಸುತ ಭರದಿಂದ ನಡೆಯಲು

'ಹೂವು ಮಂಡಿಯಿಂದುದುರಿ ಬಿದ್ದುದು ಗಾಢವೇಗದಲಿ

ನಸುನಗುತ ಶಂಕರನು ದೇವಿಯ

ವಿಂಸುನೀತಾಟಂಕಗಳ ಕರ್ಣವ

7ಲಸವವೇ ' ಗದಿ ಬಂದು ಮುಚ್ಚಿದ ಹಿಡಿದನಂಬಿಕೆಯ

ವಿಷಮಕೋಪದಿ ಕರವ ಕೊಡಹಂತ

ಲಸಿಯಳತಿವೇಗದಲಿ ನಡೆ! ೦ದಳು10

ಪಶುಪತಿಯು 11ಕೋಪದಲಿ ತಿರುಗಿದ ಕಳುಹಿದನಂ ಸುರರು!

ಅಂತರಂಗದ ಗೃಹಕೆ ಬಂದನು

ಚಿಂತಿಸುತ12 ನಾರಿಯರುಕೂರುವು13

14ಪಂಥಕೋಪಗಳಿಂದ ಮತ್ತೂ14 ಬಹಳ ಕ್ರೂರತರ

ಎಂತು ಕಠಿಣವೊ 15ಲೋಕದೊಳಗ

ತ್ಯಂತ ಕಠಿಣವು ಶಿಲೆಯು ಶಿಲೆಗಿಂ

ದಂತರಂಗ ಸ್ತ್ರೀಗೆಕಠಿಣವು ಪೇಳಲಳವಲ್ಲ15

ಲೋಕದೊಳುಕ್ರೋಧದಲಿ ಸರ್ಪಗ

ಲೇ ಕಠಿಣವದರಿಂದಸ್ತ್ರೀಯರ

ಸೋಕಿತಾದರೆಕೋಪ ಕಠಿಣಕೆ ಕಠಿಣತರವಿವರು |

ಈ ಕಠೋರದ ಜೀವಜಾಲದ

ಲೇಕನಿರ್ದಯ ಗುಣ ಬಿಡಾಲಗೆ

ಭೀಕರದಲದಕಿಂದ ನಿರ್ದಯಬುದ್ದಿ ಸ್ತ್ರೀಯರಿಗೆ*

1 ಕಾ ( 6) 2 ಧಾವಿಸುತ ( ) 3 ಪಾವನೆಯು ಭರದೊಳಗೆ ( ಕ) 4 ಹಾವುಗಳು

ರಿದವು ಮುಡಿಯಿಂದಧಿಕ (1) 5 ದೇವಿಯನು ಶಂಕರ (7) 6 ಪ ( 1) 7 ನಮಚಿ ಬೇ


8 ಟಿ ( ರ) 9 ಭರದಿಂದ ( ಕ) 10 ಯಲು ( ) 11 ತಿರುಗಿದನು ಕಳುಹಿಸಿ ಸಕಲ ಸುಮನಸರ (
12 ಸಿದ ( ಕ) 13 ದಿ ( ಗ) 14 ಎಂತುಯಿಲ್ಲದೆಕೋಪ ಬಂದರೆ ( ರ) 15 ಸರ್ವಘಟಿಕರು
ಭಾವಕಿಹೊಸವಿವಾಹವು ಭ್ರಾತಿನಲಿ ಲಾಲಿಸೆ ಸಹಜಗುಣವೀಗ ಪ್ರಕಟಿಸಿತು ( )

* ಈ ಪದ್ಯ ಗ ಪ್ರತಿಯಲ್ಲಿಲ್ಲ
ಐವತ್ತೊಂಬತ್ತನೆಯ ಸಂಧಿ

ಬಾಲಕಿಯು ನೂತನ ವಿಹಾರ ಸು

ಶೀಲ ಸನ್ಮತೆ ನಿತ್ಯ ನಮಗನು

ಕೂಲೆ ಶಾಂತಿಯನುಳ್ಳ ಸಾದ್ವಿಯೆನುತ್ತ ಮೋಹದಲಿ

ಕಾಳಿಯೆಂದುದಕಿನಿತುಕೋಪವೆ.

ಮೇಲೆ ನೆರೆದಿಹ ಸಭೆಯ ಮಧ್ಯದಿ

ಕೋಳುಹೋದುದು ಮಾನ ಸ್ತ್ರೀಯರ ಸಹಜ ಪ್ರಕಟಿಸಿತು *

ಸಕಲ ದಿವಿಜರ ಮುಂದೆ ನಿಲಿಸಿದೆ

ಭ್ರಕುಟಿಯನು ಗಂಟಿಕ್ಕಿ ಪೋದಳು

ವಿಕಳನಾದೆನು ಸಭೆಯ ಮಧ್ಯದಿ ಮಾನಹಾನಿಯಲಿ

ಅಕುಟಿಲದಿ ವಶವಾದ ಸತಿಯಿರೆ

ಸುಖವು ಮನೆಯೇ ಸ್ವರ್ಗಕಿಂದಲು

ಪ್ರಕಟದಲಿ ತಿಪ್ರತಿಕೂಲೆಯಾದರೆ ನರಕವೇ ಲೇಸು

ಈ ಪರಿಯ ಬಹುಬಗೆಯ ಚಿಂತಿಸಿ

ತಾಪದಲಿ ವಿರಹವನು ಸೈರಿಸ್

ಅದಾ ಪರಾತ್ಪರ ಶಿವನು ' ತಾ ಹೊರವಂಟ ಮಂದರಕೆ ?

ಕಾಪುರುಷರಂದದಲಿ ವಿರಹದ

ಲೋಪಳನು ನೆನೆವುತ್ತ ಮಂದರ

ದಾಳಿಪ್ರದೇಶದ ಶಿಖರದೊಳಗಿರೆ ಶರದಋತು ಬರಲು

ಒಂದುದಿನವೀಶ್ವರನು ಮಂದರ

ಕಂದರದಲಿರಲುದಯವಾದುದು

ಚಂದ್ರಮಂಡಲವ1೦ಮೃತ ಕಿರಣದಿ ಜಗಕೆ ತಂಪಾಗಿ

11ಕುಂದಣದ ಹರಿವಾಣ ತಾ ಸ್ಮರ

ಬಂದು ಪೂರ್ವಾಚಲದ ತುದಿಯಲಿ

ನಿಂದುವೀ ಮೃಗತತಿಗೆ ಬೀಸಿದ ಬಲೆಯೊ ಕಿರಣಗಳೊ11

1 ವಳಿದೀಗ ( 1) 2 ವು ( ಗ) 3 ಪರಿಕಲೆಯಾದರೆ ನರಕವೇ ಲೇಸು ( 6) ಪ್ರತಿಕೂಲೆ


ಯಿದ್ದರೆ ನರಕವೇ ಸುಖವು ( 7) 4 ಸನು (ಕ) 5 ಸಿ ( ) 6 ಶ್ರೀ ( ರ) 1 ಓರ್ವನೆ ಹೊರಟು
ಮಂದಿರವ ( 0) 8 ಪರವು ಕಂದರದಿ ತೊಳಲಲು ಶರದ ನೆಲೆಸಿದುದು ( ರ) ೨ ಉ ( )

10 ಬಿಂಬವು ಆ (7) 11 ಬೆಂದ ಪರಿಯಲಿ ವಿರಹಿ ಜನರಿಗೆ ಕಂದಿಸುತ ಕಿರಣಗಳು ಬಿದ್ದು

ಸುಂದರಾಂಗಿಯ ನೆನೆವ ವಿರಹದ ಶಂಕರನ ಮೇಲೆ ( 8 ) .


* ಈ ಪದ್ಯ ಗ ಪ್ರತಿಯಲ್ಲಿಲ್ಲ.
೨೮
ಸಹ್ಯಾದ್ರಿ

ಚಂದ್ರಕಲೆ ಸತ್ಪುರುಷಸೌಧದ

ಲಂದು ತನ್ನರಿಗನ್ಯರೆಂಬೀ

ಕುಂದು ಬಗೆಯದೆ ಭೇದವಿಲ್ಲದೆ ಜಗಕೆ ಪಸರಿಸಿತು

ಬೆಂದ ಪರಿಯಲಿ ವಿರಹಿಜನರತಿ

ಕಂದಿರುವ ಕಿರಣಗಳ ಕಾಣುತ

ಸೌಂದರಾಂಗಿಯ ನೆನೆದುಯದೆಯಲಿ ಬಹಳ ವಿರಹದಲಿ * ೧೨

' ಬಹಳ ವಿರಹಾಗ್ನಿಯಲಿ ಬೆಂದನು

ಸಹಿಸಲಾರದೆಕೋಪಬಂದುದು

ಕುಹಕಿ ಚಂದ್ರನು ಮೊದಲು ವಿರಹದಿ ಬೇವೆ ಮತ್ತಿವನು

ವಹಿಸಿ ಕಲೆಗಳ ಎನ್ನ ವಿರಹದ

ಮಹಿಮೆಯನು ತಿರುತಿರುಗಿ ಉರುಹುವ

'ಬಹಳ ಕಲೆಗಳ ಗರ್ವದಿಂದವ ಪರರ ನೋಯಿಸುವ ೧೩

ಕಲೆಗಳೆಲ್ಲವು ನಾಶವಾಗಲಿ

' ಅ' ಳಲಿಸುವ ಬಹುಪಾಪಿಗೆನ್ನುತ

ಲೊಳಗೆ ಗುಹೆಯನ್ನು ಹೊಕ್ಕು ಚಂದ್ರಗೆ ಶಾಪವನು ಕೊಟ್ಟ

ಕಲೆಯಡಗಿ ಕಪ್ಪಾಗಿ ಚಂದ್ರನು

ಕಳವಳಿಸಿ ನಡೆತಂದು ಬ್ರಹ್ಮಗೆ

ತಿಳುಹಿದನು ವೃತ್ತಾಂತವೆಲ್ಲವ ಶಿವನ ಶಾಪವನು

ಕೇಳಿ ಬ್ರಹ್ಮನು ನುಡಿದನೀಶ್ವರ

ಪೇಳಿದುದು ನಮ್ಮಿಂದ ತೀರದು

ಕಾಲಕಾಲನ ಪದವ ಮೆಚ್ಚಿಸು ಶಿವನೆ ಕರುಣಿಸಲಿ

ಪಾಲಿಸುವ ಸ11ಹ್ಮ1ದಲಿ ಸಿದ್ದಿಗೆ

ಪೇಳುವೆನು 11ಕ್ಷೇತ್ರವನು ಭೂಮಿಯ12

ಮೇಲೆ13ಭಾರತವರುಷದೊಳಗಿಹ ಸಹ್ಯ13 ಪಶ್ಚಿಮದಿ

1 ಬೆಂದವನು ಸೈರಿಸಲು ತೀರದೆ ನಿಂದುಕೋಪದಿ ಕುಹಕಿ ಚಂದ್ರನು ಸಂದ ವಿರಹದಿ


ಮುತ್ತಿವನೆನ್ನ ಚೇಷ್ಟಿಪನು ಬಹುಕುಯುಕ್ತಿಯ ಮಾಡಿ ಕಲೆಗಳು ( ಕ) 2ಲಿ ತಾ ( ಕ) 3 ವಹಿಸಿ (

4 ಸ ( ರ) 5 ಮೋಹಿ ( 7) 6 ಕ್ಷೀಣ ( ) 7 ಎ ( ರ) 8 ವೆ ಕಡುಪಾಪಿ ನೀನೆಂದೊಲಿದು (

9 ತಪದಿ (1) 10 ಣದ ( ರ) 11 ( ಗ) 12 ಸುಕ್ಷೇತ್ರವೊಂದನು (7) 13 ಭೂಲೋಕದ

ಭಾರತವರುಷ ( 1)

* ಗ ಪ್ರತಿಯಲ್ಲಿ ಈ ಪದ್ಯವಿಲ್ಲ
ಐವತ್ತೊಂಬತ್ತನೆಯ ಸಂಧಿ

ಪಡುಗಡಲ ದಡ ಪೂರ್ವಭಾಗದಿ

ಮೂಡನನಂತೇಶ್ವರನ ಬಳಿಯಲಿ

ಪೊಡವಿಯಲಿ ತಪವಿರು ಸುವರ್ಣಾನದಿಯ ದಕ್ಷಿಣದಿ |

ದೃಢವು ಕ್ಷಿಪ್ರದಿ ಶಿವನು ಮೆಚ್ಚುವ

ನಡೆಯೆನಲು ' ತುರ್ಯದಲಿತಿ ಬಂದನು

ಗಡಣವಾಗಿಹ ಕರ್ಮಬೀಜದ ಭರತಖಂಡಕ್ಕೆ

ಬರುತ ಕೇತಾರವನು ಕಂಡನು .

ಕುರುಕ್ಷೇತ್ರವ ವಾರಣಾಸಿಯಂ

ವರ ಪ್ರಯಾಗವು ನರ್ಮದಾನದಿ ಜಂಗೆ ಗೌತಮಿಯ

ಹರಪ್ರಿಯದಶ್ರೀಶೈಲಕ್ಷೇತ್ರವ

ದುರಿತನಾಶನ ಕೃಷ್ಣವೇಣಿಯ

ವರದೆ? ಕುಮುದ್ವತಿಗೈದಿ ಸಹ್ಯಾದ್ರಿಯನು ಕೆಳಗಿಳಿದು


- ೧೭

' ಚಕ್ರ ಕುಬ್ಬಾ ಶುಪ್ತಿಮತಿನದಿ

ಯು1೦ತರದಿ10 ಸೀತಾ ಮಹಾನದಿ

11ಯೊತ್ತಿನಲ್ಲಿಹ ನದಿಯ ಕಂಡನು ಬಹಳಋಷಿವರರ11

ಸುತ್ತಲಿಹ ಸೋಮೇಶಶಿಖರವ

ನರ್ತಿಯಲಿ 13 ಪೂಜಿಸಿದ ಬಳಿಕವ18

14ರ ಶಿಖರದಗೋಪುರದ ಮಧ್ಯ1' ದಲಿ15 ಲಿಂಗವನು

ಗಾಲವನು ಪೂಜಿಸಲು ರಚಿಸಿ ಶಿ

ವಾಲಯವನೂ16 ವಿಶ್ವಕರ್ಮನು

ಮೇಲೆ ಮುನಿಯರ್ಚಿಸುವನಿಚ್ಚಲು17 ಬಿಲ್ವಪತ್ರೆಯಲಿ

ಮಾಲಿಕೆಯ ಕುಸುಮ18ದೊಳಗಿ18 ಪರಿ

ಗಾಲವಾಶ್ರಮ ನದಿಯ ದಡದಲಿ

19ತಾಳಿ19ಕೊಂಡಿಹ ಬಹಳ ಶಿಷ್ಯರನಾ ಮಹಾಋಷಿಯು

1 ಅ ( 5) 2 ಗಧಿಕ ಸುವರ್ಣ ದಕ್ಷಿಣ ತಟದಿ ತಪವಿರಲು (ಕ) 3 ಭೂತಳಕೆ ( 1) 4 ರುವು( ) .

5 ನಿಧಿ ( 6 ) 6 ಗೌತಮಿಯು ಜಂಗೆ ( ) 7 ರ (1) 8 ರ್ದ ( ಗ) ೨ ಶ ( 6) 10 ತೃಮಿಸಿ ( )


11 ಹತ್ತಿರ ಸುವರ್ಣಾನದಿಯು ಕಂಡವನು ಖುಷಿಕರ ( ರ) 12 ತ್ರಿದುವ ( ರ) 13 ನವರತ
ಖಚಿತದ ( ಕ) 14 ಉತ್ತಮ ( ಕ) 15 ದಿ ರತ್ನ ( ಗ) 16 ನ ತಪಸಿಂಗೆ ರಚಿಸಿದ ಲೋಲ
ಬುದ್ದಿಯ (7) 17 ತವು ( ಗ) 18 ದಲಿಯಾ ( ) 19 ಕಾದು ( 1)
ಸಹ್ಯಾದ್ರಿ ಖಂ

ಚಂದ್ರ ಕಂಡನು ಮುನಿಗೆ ನಮಿಸಿದ

ಬಂದ ಶಾಪವನೆಲ್ಲ ತಿಳುಹಲು

ಚಂದದಿಂ ಗಾಲವನು ಪೇಳಿದ ಈಶ್ವರಾಜ್ಞೆಯಿದು

“ ಬಂದ ಪರಿಯಲಿ ಶಿವನೆ ಸಲಹುವ

ಕಂದದಿರು ಈ ನದಿಯ ತೀರದಿ

“ನಿಂದನಂತೇಶ್ವರ ಸವಿಾಪದಿ ತಪವ ಮಾಡೆಂದ ) ೨

ಇನಿತು ಗಾಲವ ಪೇಳೆ ಚಂದ್ರನು

ಅನಕ ಶಿವಸನ್ನಿಧಿಗೆ ಪೋದನು

ಮನದ ಹರುಷದಿ ರಚಿಸಿ ಪುಷ್ಕರಿಣಿಯನು ಚಂದ್ರಮನು

ದಿನದಿನದಲಭಿಷೇಕ ಪೂಜೆಯ

' ಮನವೊಲಿದು ಮಾಡುತ್ತಲಿರ್ದನು

ಘನ ಸುವರ್ಣಾನದಿಯ ಸ್ನಾನದಿ ನಿತ್ಯ 10 ತಪವಿರುವ - ೨೧

ಇತ್ತ 11ಗೌರಿಯ11 ಕೃಷ್ಣವರ್ಣವ

ನುರಿಸಿ ದಿವ್ಯಾಂಗವಾಗುವ12

18ರ ತ್ಯಧಿಕ ತಪದೊಳಗೆ14 ಬ್ರಹ್ಮನ ಮೆಚ್ಚಿಸಿದ15ಳೊಲಿದು15

ಸತ್ಯಲೋಕಾಧೀಶ ಬಂದನು

ಮತ್ತೆ ದೇವಿಯು ನವಿರಿಸಿ ನುಡಿದಳು

ಚಿತ್ರವಿಸು ಕೃಷ್ಟಾಂಗವಾಗಿದೆ 16ನನಗೆ ಹಾಸ್ಯವಿದು ೨೨

ಹರನು ಕಾಳಿಯೆನು ನಾಚಿಕೆ

ಮರಣಕಿಂದತಿಕಷ್ಟವಾಗಿದೆ

ವರವಕೊಡು18ಸೌಂದರ್ಯವಾಗಲಿ ಗೌರವರ್ಣವನು18

ಕರುಣಿಸೆನ19ಲು ತಥಾಸ್ತುಯೆಂದನು

ತೆರಳಿದನಂ ಕಮಲಜ ತತು೦ಕ್ಷಣ


- ೨೩
ಹೊರಟು 21 ದೇಹದಕೋಶದಿಂದದು ಕೌಶಿಕಾ 'ನದಿಯು

1 ನಂದು ( ರ) 2 ನುಡಿದನು ( 1) 3 ಶಶಾಪವಿ ( 1) 4 ನಿ: ( ಕ) 5 ಸ್ನಾನ ( 1)


6 ಬದಿಯ ತಪವೆಸಗನಂತೇಶ ಸನಿಹದಲಿ ( ಕ) 7 ಶಶಿಬಳಿಕ (ಕ ) 8 ಅನಂತೇಶ್ವರ ಸವಿಾ

ಘನತರದ ಪುನಶ್ಚರಣೆಯನು ತಾ ರಚಿಸಿ ಕ (* ) 9 ನನುವಿನಿ ( ಕ) 10 ಪೂಜಿಸಿದ ( 1

11 ದೇವಿಯ ( ) 12 ಹರೆ ( 1) 13 ಅ ( 1) 14 ದಲ್ಲಿ ( ಕ) 15 ನವಳು ( ) 16 ಯೆ ( )

17 ಲೀಯೆಂದು ವಾ ( ರ) 18 ಗೌರತ್ವವಾಗುವ ವರ್ಣಸುಂದರವ ( ) 19 ನೆ ಹಾಗಾ

20 ಜನು ಆ ( 7) 21 ದಾತನಕೋಶದಿಂದಲಿ ಕೌಶಿಕೀ ( 1)


೪೩೦
ಐವತ್ತೊಂಬತ್ತನೆಯ ಸಂಧಿ

ಶುದ್ದ ಗೌರೀವರ್ಣವಾದಳು

' ಮುದ್ದು ಸುರಿವುತ ' ಸಹ್ಯಗಿರಿಯೊಳಗೆ

ಗಿರ್ದುದನು ಶಿವ ತಿಳಿದು ವಿರಹದಿ ಬಂದನಾ ಸ್ಥಳಕ್ಕೆ

'ಹೊದ್ದಿ ಕರವನು ಪಿಡಿದು ಕ್ರೀಡಿಸ

ಲೆದ್ದು ಕಾರುಣ್ಯದಲ್ಲಿ ನುಡಿದಳು

ನಿರ್ದಯನು ನೀ ಶಪಿಸಿ ಚಂದ್ರನ ವ್ಯರ್ಥಕೋಪಿಸಿದೆ

ಅವನನುದ್ದರಿಸೆನಲು ಗೌರಿಯು

' ತವಕದಲಿ ಒಡಗೊಂಡು ಬಂದನು

ಶಿವನ ಕಾಣುತ? ಚಂದ್ರ ಸಾಷ್ಟಾಂಗದಲಿ ನಮಿಸಿದನು

ಶಿವಿವಿಧ ವಾಕ್ಯಗಳಿಂದ ಹೊಗಳುತ |

ನೆವಳಿಕೆ ನೀ 10ಕೋಪದಲಿ ಶಪಿಸಿದೆ

ಹವಣಳಿದೆ10 ರಕ್ಷಿಸು ದ11ಯಾ11ನಿಧಿ ಕಲೆಯ ಕೊಡುಯೆಂದು


೨೫

ಚಂದ್ರ ಬಿನ್ನಿಸಿ ಗೌರಿಯೊ

ಳೊಂದಿಯಾಲೋಚಿಸುತ ನುಡಿದನು

ಬಂದ ಶಾಪವು ತಿರುಗಲರಿಯದುಯೊರಡುಪಕ್ಷದಲಿ

ಒಂದು ಕ್ಷೀಣವು 12ಒಂದು ವೃದ್ಧಿಯು19

1ತಿಯೆಂದು14ಕಲೆಗಳನಿತ್ತ 14 ಕರುಣದಿ

೨೬
ನಿಂದಿರುವೆ ನೀ ತೆಗೆದ ಪುಷ್ಕರಣಿಯಲಿ 15ತಾನೆಂದ

ಎನಲು1 ಪುಷ್ಕರಣಿಯಲಿ 17 ತತ17 ಕ್ಷಣ

18 ವಿನುಗುತಿಹ18 ಶಿವಲಿಂಗವೆದ್ದುದು

ವಿನುತಲಿಂಗಕೆ ಚಂದ್ರಮೌಳೇಶ್ವರನ ಪೆಸರಾಯ್ತು

ದಿನದಿನದಿ ಪೂಜಿಸುತ ಚಂದ್ರನು

19ತನಿಗಿರಣ ಶಿವ ಗೌರಿ ಸಹಿತಲೆ19

ಮುನಿಪ ಗಾಲವನೆಡೆಗೆ ಬಂದನು ಬಹಳ ಸಂತಸದಿ20


- ೨೭

1 ಇದ್ದಳೀ ಪರಿ ( ಕ) 2 ಯಲಿ ಅದ್ಯಯನ ( ಕ) 3 ಮದ್ದು ಸುರಿವಳ ಕಂಡು ( 1)


4 ನುಡಿದಳು ಕರುಣರಸದಲಿ ( ರ) 5 ಉ ( 1) 6 ಬಳಿಕಾ (ಕ) 7 ಗವುರಿಖಾಪತಿ ಸರಸವಾಡುತ
ಶಿವನು ಬಂದನು ( ಕ) 8 ಹವಣಿನಲಿ ಕೈಮುಗಿದು ( ರ ) 9 ದಿ ( ಕ) 10 ಶಾಪಿಸಿದು ಕೆಟ್ಟೆನು

ತವಕದರಿ ( ಕ) 11 ಯದಿ ( ಕ) 12 ವೃದ್ಧಿ ಯೋಜ ( ಕ) 13 ಭೌು (ಕ ) 14 ವರಗಳನಿತ್ತು ( ರ)

15 ನಾ ( ರ) 16 ಮತ ( ಶ) 17 ಆ ( 1) 18 ಘನತರದ ( ) 19 ಮನದ ಹರುಷದಿ ಚಂದ್ರ


ವರಹ ( 7) 20 ತು ಶಂಕರನು ಒಲಿದು ( )
೪೩೨
ಸಹ್ಯಾದ್ರಿ ಖಂ

ನಮಿಸಿದನು ಗಾಲವನು ನುತಿಸಿದ

ನಮಿತ' ಪೂಜಿಸೆ ' ಸಾಂಬ ಮೆಚ್ಚಿದ

ನಮಮ' ಸೋಮೇಶ್ವರನ ' ನಾಮ ದಿ ನಾನು ಗೌರಿ ಸಹ

ಕ್ರವಾದಿ ನೆಲಸಿಹನೆನ್ನ ಪೂಜಿಸು

' ನಮಿತ ಕಾವಿತವೀವೆನೆನುತ

ನಿಮಿಷದಲಿ ನದಿಯೊಳಗೆ ಲಿಂಗದಲಡಗಿದನು ಶಿವನು

ಕೃಷ್ಣ ' ಅಂಗಾರಕ ಚತುರ್ದಶಿ

ಶ್ರೇಷ್ಠ ತಿಥಿಯಲಿ ವರವನಿತ್ತನು

' ಪುಟ್ಟಿತಾ' ದಿನ ಮೊದಲು ಕ್ಷೇತ್ರವು ತದ್ದಿ ನದಿ ಫಲವು

ಇಷ್ಟವೀವ ಮಹೇಶಯೇನವ

ನೆಟ್ಟನಾ ಬೃಗುಮುನಿಯು ಮಾಡಿದ

ಸೃಷ್ಟಿಗಧಿಕದ ಕ್ಷೇತ್ರವಿದರೊಳು ಸ್ನಾನ ಪಾವನವು*

ವರ ಸುವರ್ಣಾನದಿಯ ಸ್ನಾನದಿ

ದುರಿತ ಹರವುದು ಸರ್ವ ವರ್ಣದ

ನರರು ಪಿತೃ ಮಾತೃಗಳುಗೋವಧೆ ಮುಖ್ಯ ಪಾಪಗಳು

ಹರಿದುಹೋಗುವದಲ್ಲಿ ಸ್ನಾನದಿ

ಯರಳು ಹುರಿದಂದದಲಿ ಕರ್ಣಕೆ

ಹೊರಟುಹೋಗುವ ಪಾಪಶಬ್ದವುಕೇಳ್ತದೀವರೆಗು

1 ನಿತು ( 1) 2 ಶಿವನು (ಗ) 3 ಲ (1) 4 ಲಿಂಗ (ಕ) 5 ನಿನಗೆ (ರ) 6 ಲುಕೋರಕೆ

ಚತೂ (7) 7 ಗಣಕವಾ (f) 8 ಆದಿ (1)

* ಕ ಪ್ರತಿಯಲ್ಲಿ ೨೯ನೇ ಪದ್ಯದ ೪ , ೫, ೬ನೇ ಪಂಕ್ತಿಗಳಿಲ್ಲ

ಶ ಪ್ರತಿಯಲ್ಲಿ ೩೦ನೇ ಪದ್ಯಕ್ಕೆ ಬದಲಾಗಿ ಈ ಮುಂದಿನ ಪದ್ಯವಿದೆ –

ಸಕಲ ವರ್ಣದ ಜನರು ಸ್ನಾನವ

ಭಕತಿಯಲ್ಲಿ ಮಾಡಿದರೆ ಪಾಪಗ .

ಭಕುಟಿಲದಿ ಪೋಗುವುದು ತಾಮಸ ಹರವು ಪಿತೃವಧೆಯು

ಪ್ರಕಟದಲಿ ಪಾಪಗಳು ಹೋಹುದು

ಅಖಿಳರಿಗೆ ಕಿವಿಯೊಳಗೆ ಕೇಳುದು.


... )
ಸುಕೃತಿಗಳು ಸ್ನಾನವನು ಮಾಡಲು ಇಂದು ಮೊದಲಾಗಿ
ಐವತ್ತೊಂಬತ್ತನೆಯ ಸಂಧಿ

ಪಾಪನಾಶವು ಕಿವಿಗೆ ಕೇಳ

1ಲೀ ' ಪರಿಯ ನಂಬುಗೆಯನರಿಯರು

ಪಾಪಬುದ್ದಿಯ ಪ್ರಬಲವಾಗಿದೆ ಮೂಢವನಂಜರಿಗೆ

ಗೋಪ್ಯವಿಲ್ಲದೆ ಪ್ರಕಟವಾಗಿದೆ

ಶಾಪ ಮೋಕ್ಷವು 'ಸ್ವರ್ಣನದಿಯಲಿ

ಪಾಪಹರ ಮೋಕ್ಷಾದಿ ಲಾಭವು ನದಿಯ ಸ್ಥಾನದಲಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಲು ಈ ( ರ) 2 ಬಲ ( 1) 3 ಸುವ (ಕ) 4 ತಾಸವಳಿದುದು ಮೋಕ್ಷಸಾಧನ ( 1)

28
ಅರುವತ್ತನೆಯ ಸಂಧಿ

- ಪಲ್ಲ : ' ರಜತಪೀಠದಿ ಬಂದನಂತನು

ಭಜಿಸಿ ವರವನು ಪಡೆದ ಕಥೆಯನು

ನಿಜದಲಾನಂತೇಶ್ವರೊದ್ಭವ ವಹಿವೆಯನು ನುಡಿದ

ಕದ್ರು ದಕ್ಷನ ಮಗಳು ಕಾಶ್ಯಪ

2ಗಿದ್ದಳಾ? ಸತಿ ಸುತರ ಪಡೆದಳು

ಕದು, ವೈದ್ಯಾವಿಷದಲಧಿಕರನಂತಗುಳಿಕರನು

ಬುದ್ದಿವಂತನು ಗರುಡ ಬಲದೊಳ

ಗದ್ಯೆತ, ವಿನತೆಯಲ್ಲಿ ಕುಮಾರನು

ಕದ್ರು ಸವತಿಯ ಮಗನ ಕಾಣುತ ಸವತಿಮತ್ಸರದಿ

ಇವಳ ಸೋಲಿಪುದಂತು ಯತ್ನವು

ಕುವರನಿವಳಿಗೆ ಬಲುಬಲಿಷ್ಟನು .

ಹವಣ ನೋಡುವೆನೆನುತಿಂದಿನ ಸೂರ್ಯ' ನಶ್ವ ' ಗಳ

ಧವಳಮಾಲವ ಕೃಷ್ಣ ಎಂದಳು

ಯುವತಿ ವಿನಯಂಶ್ವೇತವೆಂದಳು

ತವಕದಲಿ ಸೋತವರು ದಾಸಿಯರೆಂದಳಾ ಕದು

ಮನೆಗೆ ಬಂದರು ಕದು, ಬಳಿಕಾ

ನೆನೆದು ಕಪಟವ 10ತನ್ನ 10 ಮಕ್ಕ1111

13ಗಿನಿತನೆಲ್ಲವ ತಿಳುಹಿ ಶ್ವೇತಾಕಾರವಾtಲವನು

ಜನರು ಕಪ್ಪಿಲಿ12 ಕಾಣುವಂದದಿ

ತನಯರೆಲ್ಲರು ಸುತ್ತಿ ಪೋಗೆನೆ

ನೆನೆದು ಪಾಪದ ಭಯದಿಕೂಡದೆನಲೆ ಶಪಿಸಿದಳು

1 ಲಿ ಅನಂತೇಶ್ವರು ( ) 2 ನಿಂದಲಾ(ಗ) 3 ತನ್ನ (ಕ) 4 ಯುತನದ್ವಯನು ವಿನತಾ

5 ಕ(1) 6 ಹು (7) 7 ಕುದುರೆ(1) 8 ವಿನತ ವನಿತೆ(ಗೆ) 9 ವಿನತೆ ಕದ್ರುವು(7) 10 ಕದ್ರು

11 (7) 12 ನನುವಿನಿಂದರುಹಿದಳು ಶ್ವೇತಾಶ್ವಗಳ ಬಾ (1) 13 ಲ್ಪಿಸಿ(1)


9 .
ಅರುವತ್ತನೆಯ ಸಂಧಿ

ಗರುಡ ನಿಮ್ಮನು ತಿನ್ನಲೆಂದಳು

ಉರಗರಾಜರು' ಕೇಳಿ ಭಯದಲಿ

ಸರಿದು ಪಾತಾಳವನು ಪೊಕ್ಕರು ಗಿರಿಬಿಲವ ಕೆಲರು

ಅರಿದನಂ ದಾರಾಭ್ಯ ' ಗರುಡನು

' ಭರದಿಕೋಪದಿ ಫಣಿಯಂ ತಿನ್ನು ತತಿ

4ಲಿರುತಿಂದಿನ ಕ್ಷುಧೆಗೆ ಗರುಡನು ಇಳಿದನತಳವನು

ಅಲ್ಲಿ ಸರ್ಪವನೆಲ್ಲ ತಿನ್ನಲು

ಚಲ್ಲವರಿದೋಡಿದರು 'ಭಯದಲಿ?

ಚೆಲ್ವ ಕಪಿಲನ ಕಂಡನಂತನು ನಮಿಸಿ ಮರೆಯೋಗಲು

ನಿಲ್ಲ ಮಾತೃವಿನ ಶಾಪವು

ಬಲ್ಲಿದವು! ಹಾಗಾದರಾಗಲಿ11

ನಿ12ಲ್ಲದಿರು12 ಧರೆ13ಿಳು18 ಸುವರ್ಣಾನದಿಯು ಪಾವನವು

ಹುಟ್ಟಿ ಸಹ್ಯಾದ್ರಿಯಲಿ ಕಡಲನು

ತಟ್ಟಿದುದು 14ಕಡಲಲ್ಲಿ14 ಗಾಲವ

ಶ್ರೇಷ್ಠ ಮುನಿಯಲ್ಲಿಹನು ನದಿಯಲ್ಲಿ ಸ್ನಾನವನು ಮಾಡು

ಇಟ್ಟು ರಜತದ ಪೀಠದೊಳಗು15

16ಷ್ಟ16 ಸ್ವರ್ಣದ ಮಯದ ಲಿಂಗಪ್ಪ

ತಿಷ್ಠೆಯನು 17ನೀ ಮಾಡಿ ಪೂಜಿಸಿ17 ಶಿವನ ನೆಲೆಗೊಳಿ18ಸು18

ಹರನ ದಯದಲಿ ಪಕ್ಷಿರಾಜನ

19ಪರಮ ಭಯವಡಗುವದುಪೋಗೆನೆ

ಧರಣಿಗೈತಂದೆಲ್ಲ ದೇಶವ ಕಳಿದು ನಡೆತಂದ

ವರ ಸುವರ್ಣಾನದಿಯ ಕಂಡ

ಲ್ಲಿರುವ ಗಾಲವಗೆರಗಿ ಮುನಿಮತ

ವರಿದು ನದಿಯಲಿ 21ನಿತ್ಯಸ್ನಾನವ ಮಾಡುತದರೆಡೆಯ21

1 ನು ( ಕ) 2 ದರಾಜ ( ಗ) 3 ಉರಗಗಳನೆಲ್ಲವನು ತಿ೦ಬನು ( ರ) 4 ಇ ( 1) 5 ( 8)


6 ರಿ( ಕ) 7 ದೆಸೆದೆಸೆಗೆ ಭಯ ( ಕ) 8 ದಲ್ಲಿ ( ರ) 9 ರ ( ಕ) 10 ನು ( ರ) 11 ಗಲಸುರುವೆ( )

12 ಲ್ಲಿಹುದು (ಕ) 13 ಯಲಿ( ) 14 ಪಶ್ಚಿಮದಿ (1) 15 ವದರೊಳು ( 1) 16 ಕೃಷ್ಣ ( 1)


17 ವಿರಚಿಸುತ ಪೂಜಿಸು ( ) 18 ಸಿ ( ಕ) 19 ಬರದ(ಕ) 20 ಹರಹು ( ರ) 21 ಸ್ನಾನ

ನಿತ್ಯವು ಕಾಲವನ ಮತದಿ ( ಸ)


೪೩೬
ಸಹ್ಯಾದ್ರಿ ಖಂಡ

ಬ್ರಹ್ಮಶಿಲೆಯಲಿ ತಳವನೆಲ್ಲವ

ನಿರ್ಮಿಸಿದ ಗೌಪ್ಯದಲಿ 1ಪೀಠವ.

ನಿರ್ಮಿಸಿದ ಸೌವರ್ಣಲಿಂಗವ ನಿಲಿಸಿದನು ಮೇಲೆ!


ಸನ್ಮತದಿ ಗಾಲವ ಮುಹೂರ್ತದಿ

' ಒಮ್ಮನದಿ ಲಿಂಗವನ್ನು ನಿಲಿಸಲು

ಕರ್ಮಬಲದಲಿ ಲಿಂಗ ಪಾತಾಳವನು ಭೇದಿಸಿತು

ಕಪಿಲದಗ್ರದಲಿತಿಳಿದು ಪೋದುದು

ತಪಸಿ 4ಕಪಿಲನು ಕಂಡು ನಮಿಸಿದ

ನಿಪುಣನೀ ಕಪಿಲೇಶ್ವರಾಖ್ಯದಿ ನಾಮವನು ಮಾಡಿ

ತ್ರಿಪುರಹರನನು ನಿತ್ಯ ಪೂಜಿಸಿ?

ಶಿಯ ಪರಿಮಿತ ಮಹಿಮೆಯನುಕಾಣುತ

ತಪಸಿ ಗಾಲವ ಕರೆದನಾನಂತೇಶ್ವರಾಖ್ಯದಲಿ

ಉಗ್ರತಪವನನಂತ ಮಾಡಿದ

ನಿಗ್ರಹಿಸಿ1೦ದಿಂದ್ರಿಯಲಿ10 ಲಿಂಗವ

ನಗ್ರದಲಿ ದಿನದಿನದಿ ಪೂಜಿಸಿ ಬಹುತಪದಲಿರಲು

ಭರ್ಗನಂಬಿಕೆ ಗಣಪ!1ಸಹಿತ

ತ್ಯುಗ್ರದಲಿ ವೃಷವಾಹ11 ಪ್ರಮಥರು

ದುರ್ಗಡಣ ಒಡನೈ1 ' ದೆ ಮೈದೋರಿದನು ಶಶಿಮೌಳಿ

ಘರ್ಜಿಸುತ 13ಬಹು1 ' ಸಿಂಹನಾದದಿ

14ಭರ್ಜನೆಯll ಆಸ್ಫೋಟನರ್ತನ

ಊರ್ಜಿತದ 15ಜಯಶಬ್ದಘೋಷದಲ15ಟ್ಟಹಾಸದಲಿ

ನಿರ್ಜರೇಶನ 16 ಸುತ್ತ16ರವವ ವಿ

ಸರ್ಜಿಸುತಬ್ರಹ್ಮಾಂಡ ಒಡೆಯಲು17

ತರ್ಜನೆಯ 18ಭಟ18 ಗಣರು ಸಹಿತಲೆ ಬಂದನಖಿಳೇಶ

1 ಬಳಿಕ ಸುವರ್ಣಲಿಂಗವ ನಿಲಿಸಿದನು ತಾನೊಲಿದುಸಂತಸದಿ (*) 2 ತಮ್ಮ (8) 3 ಮಠ


ನಗ್ರಳಿ , ( ) 4 ಶ್ರೇಷ್ಠ ( ರ) 5 ನಾ ( ) 6 ಇಟ್ಟು ( 1) 7 ಸೆ ( 1) 8 ಅ ( ) 9 ಪೆ

ನಂತೇಶ್ವರನು ಯೆನುತಿಟ್ಟ ( ಕ) 10 ಇಂದ್ರಿಯವ ( 1) 11 ಗುಹನತಿ ಶೀಘ್ರದಲಿ ವೃಷಭೇಶ ( 1

12 ರ್ಭಟವ ಪಡೆ ( ಕ) 13 ತಾಂ (1) 14 ಗರ್ಜಿಸುತ ( 7) 15 ಆ ಶಬ್ದ ಮುಖ್ಯದಿ

16 ಸಹಿತ ( 7) 17 ಹಾದಿಗಳು ಸಹ ( ಗ) 18 ಲಾ (1)


.

ಅರುವತ್ತನೆಯ ಸಂಧಿ

ಕಂಡನಂತನು ಭಜಿಸಿ ನುತಿಸಿದ

ಖಂಡಪರಶುವ ನಾಮ ಸ್ತೋತ್ರದಿ

ದಿಂಡುಗೆಡೆದಡಿಗಡಿಗೆ ನಮಿಸುತ ಮತ್ತೆ ಹೊಗಳುತ್ತ

ಮಂಡೆಯಲಿ ಕರವೆತ್ತಿ ಬೇಡಿದ.

ನಂಡಲೆದು ಬಹು- ಪರಿಯ ನಂತನು


8
ಚಂಡಮೂರ್ತಿಯ ಸಾಂಬನವಧರಿಸೆನ್ನ ಬಿನ್ನಪವ

ಮಾತಕೇಳದೆ ಕೋಪವಶದಲಿ

ಮಾತೃಶಾಪವು ತನಗೆ ಬಂದಂದು

ಧೂರ್ತ ಗರುಡನು ನಿಮ್ಮ ತಿನ್ನುವದೆಂದು ಶಪಿಸಿದಳು


*
ಭೀತಿ ಗರುಡನಿನಗೆ ಬಂದಿಹು

ದೀ ತೆರದಿ 10ನಾ ಮರೆಯ ಹೊಕ್ಕೆನ |

ನಾಥನಾಗಿಹೆನೆನ್ನ ಜೀವವನುಳುಹಿ ಸಲಹೆಂದ ೧೩

ಕೇ1111 ಕರುಣಾಸಿಂಧು ಗೌರಿಯ12

13ಿಲನಭಯವ ಕೊಡುತ ನಿಲಿಸಿಯೇ13

ಮೇಲೆ ನುಡಿದ14ನು ಮಾತೃಶಾಪವು ಬಹಳ ಕಠಿಣವಿದು14

ಹೇಳುವೆನು ನಿನಗೊಂದುಪಾಯ16ವ15

ನೀಲಮೇಘಶ್ಯಾಮ ವಿಷ್ಣು 16ವಿ16

17ಶಾಲಮೂರ್ತಿಯು ಶಯನಹಾಸಿಕೆಯಾಗು ಹೋಗೆಂದ17 ೪

18ಾರದಿರು ನೀ ಸೇರಲೆನ್ನೊಳು18

ಗರುಡಬಾಧೆಯುತೋರಲರಿಯದು

19ಚಾರುಲಿಂಗವುನಿನ್ನ ನಾವಂದಿ ಭಕ್ತರಿಷ್ಟಗಳ20

1 ಕಂಡು ನಮಿ (1) 2 ವಿನಮಲ (7) 3 ವಿಟ್ಟು (1) 4 ವರವ ( 1) 5 ೪ (6)

6 ಯೆ ( ) 7 ನಲಿಯೊ ( ) 8 ದುದು ( 1) ೨ ಈ (7) 10 ಮರೆಹೊಕ್ಕೆ ನಿಮ್ಮನು ಪ್ರಾರ್

ಸುತ ನೀ ( 1) 11 ಳಿದನು ( ಗ) 12 ಣ್ಯವಾರುಧಿ ( 7) 13 ಬಾಲ ಹೆದರದಿರೆದು ನಿಲ್ಲಿಸಿ ( ಕ)


14 ನು ( ರ) 15 ವನು (ಗ) 16 ವ (7) 17 ಲೋಲಶಯನದ ಹಾಸು ಮಂಚದಲೋಲಗಿಸಿ

ಕೊಂಡಿಹುದು ನೀನಾಗುಳಿದವರು ನಿನ್ನ ( 7) 18 ಸೇರಿ ಬದುಕಲಿ ( 7) 19 ( 1) 20 ದ ಚಾರು

ಲಿಂಗವು ಭಕ್ತರಿದ್ದಾರ್ಥವನು ಕೊಡುತಿಹುದು ( 1)


ಸಹ್ಯಾದ್ರಿ ಖಂ

'ಸೈರದಲಿ ಪ್ರಳಯಕ್ಕು ಹೋಗದು

ವೈರಿಗಳ ಭಯ ನಾಶವೀ ವುದು

ಸಾರೆನುತಲಡಗಿದನನಂತೇಶ್ವರನ ಲಿಂಗದಲಿ ೧೫

ಬಂದು ವೈಕುಂಠಕೆಯನಂತನು

ನಿಂದು ಪ್ರಾರ್ಥಿಸಿ ಹರಿಯ ಶಯನಕೆ

ಸಂದು ಸುಖದಲ್ಲಿರ್ದ ಕೆಲಬರಂ ಶಿವನ ಸೇರಿದರು

ಬಂದ ಭಯ ಬಯಲಾಯು, ಕ್ಷೇತ್ರದ


ಲಂದು ಮೊದಲಾಗಮಿತವಂಹಿಮೆಯ

' ಹೊಂದಿದವರನು ಪೊರೆವನಾನಂತೇಶ' ಕರುಣದಲಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೧೭

1 ಸೂರ್ಯ ನ ( ) 2 ನಾಶನವಾಗದು (ಗ) 3 ವೀ (6) 4 ನಂದು (6) 5 ಅ (

6 ಲಿಯಿರ್ದು (1) 7 ಚಂದದಲಿ ಪಾಲಿಪ ಅನಂತೇಶ್ವರನು (7)


ಅರುವತ್ತೊಂದನೆಯ ಸಂಧಿ

ಪಲ್ಲ : ತಂಗಭದ್ರಾನದಿಯ ಮಹಿಮೆಯಂ

' ಮಂಗಳಾತ್ಮ ಸನತ್ಕುಮಾರಗೆ

ಸಂಗೊಳಿಸಿ ಸಂತಸದಿ ಷಣ್ಮುಖನೊಲಿದು ವಿವರಿಸಿದ

ಸೂತ ನುಡಿದನು ಶೌನಕಾದ್ಯರಿ

ಗೀ ತೆರದಿ ಷಣ್ಮುಖನು ಪೇಳುದ

' ತಾ ' ತಿಳುಹುವನು ನಿನಗೆ ಲಾಲಿಸುತಿ ತುಂಗಭದ್ರೆಯನು

“ ಯಾತರಳವೆ ನನಗೆ ಪೇಳ್ತರೆ

ಕಾರ್ತಿಕೇಯನಗಾಧವೆಂದನು

ತಾ ತಿಳಿದ ಸಂಕ್ಷೇಪವರುಹುವೆನೆಂದನಾ ಸೂತ?

ತುಂಗಭದ್ರೆಯು ಪರಮಪಾವನ

ಕಂಗಳಿಗೆಗೋಚರಿಸೆ ಸ್ವರ್ಗವು

ಹಿಂಗದೇ ಸ್ಥಾನದಲ್ಲಿ ' ಪಾನಾದಿ ಫಲ' ನಿರ್ವಚನ

ತುಂಗೆ ನಾರಾಯಣನು ಸಾಕ್ಷಾತ್

ಮಂಗಳಾತ್ಮ ಮಹೇಶ ಭದ್ರೆಯು

ತುಂಗ ಭದ್ರಾತ್ಮಕಶರೀರವು ಹರಿಯಲು ಶಂಕರರ

ತುಂಗ ತುಂಗಾ ಎಂದು ಹೇಳಲು

ವಿಂಗಡಿಸಿ ಭದ್ರೆಯನು ಪೇಳಲು

ತುಂಗ ಭದ್ರೆಯ ಬೇರೆ ಪೇಳರೆ ನಾಯಕದ ನರಕ

ತುಂಗಭದ್ರೆಯು ವೇದಪಾದದಿ

ಕಂಗೊಳಿಸಿ ಶ್ರೀಶೈಲಗಿರಿಯನು
ವಿಂಗಡಿಸಿ ಗಮಿಸಿದಳು ವಿಖ್ಯಾತದಲಿ ಪಾಪಹರೆ *

1 ಸಂಗಮವುಕ್ಷೇತ್ರಗಳ ತಿಳುಹಿದ ಮಂಗಳಾತ್ಮಕ ಗುಹನು ಒಲಿದು ಸನತ್ಕುಮಾರಂಗೆ ( 8)


2 ನಾ ( 1) 3 ನಗೆ ಮಹಿಮೆಯ (7) 4 ಭೂತಳದಿ ವಿವರಿಸುವರಳವೆ ( ) 5 ದಾಗಲೆಂ ( )
6 ದು (1) 7 ದು ಸೂತಮುನಿ ( 1) 8 ಜನ್ಮಾಂತರದ (1 ) 9 ಗ ( )

* ಈ ಪದ್ಯ ಕ ಪ್ರತಿಯಲ್ಲಿಲ್ಲ
ಸಹ್ಯಾದ್ರಿ

ಉದಕ ವಿಷ್ಣುವುಶಿಲೆ ಮಹೇಶ್ವರ

ಬದಿಯಿಂಹ ಮಳಿ ಋಷಿಸಮೂಹವು

ಪದದ ದೂರ್ವೆಯು ಸುರರು ಕುಶವೇ ಬ್ರಹ್ಮ ವುದು 'ರವಿಯು

ಇದರ ಗುಲ್ಮಗಳೆ ಕ್ಷರಾಕ್ಷಸ

ರುದಿಸಿರುವ ಬಹುಸಿದ್ದ ಚಾರಣ

ರದು ಮಹಾವಪ್ಪರರ ಆಲಯ ಬಳ್ಳಿ ಮೊದಲಾಗಿ

ಸಕಲ ಸುರಮಯ ತುಂಗಭದ್ರೆಯು

ಪ್ರಕಟ ಗಂಗಾಮರಣ ಶ್ರೇಷ್ಟವು ,

ನಿಖಿಳಜನರಿಗೆ ವಾಸಕುರುಜಾಂಗಲತಿ ಶ್ರೇಷ್ಟತಮ

ಮುಕುತಿದಾಯಕಿ ತುಂಗಭದ್ರೆಯು

ಭಕುತರಿಗೆ ಜಲಪಾನ ಶ್ರೇಷ್ಠವು

ಯುಕುತಿಯಲಿ ಮುನಿವರರು ವರನಂ ಸರ್ವನ ವರಾಡಿದರು

ಗಂಗೆಯದಕ' ವು' ಮೂರುರಾತ್ರೆಯು

8ಕಂಗೊಳಿಪ ಯಮುನೆಯಲಿ ಪಂಚದಿಗೆ

ನಂಗಳಲಿ ಕಾವೇರಿಯುದಕವು ಪಂಚರಾತ್ರೆಯಲಿ

ತುಂಗಭದೋದಕವು!೦ ಸದ್ಯದಿ |

ಹಿಂಗಿಸು11ವದಮಿತಗಳ11 ಪಾಪವ

ಕಂಗೊಳಿಪ ಜಲಪಾನ ಸ್ನಾನವು12 ಪಾಪ ನಿರ್ಮೂಲ

18ನರರ ಪಾನಕೆ13 ತುಂಗಭದ್ರೆ14ಯು14

ಸುರಪುರದಿ ಪೀಯರೂಷಭೋಜನ

ಮರಣ 15ವಾರಾಣಸಿಯೊಳಿವು ಮೂರಮಿತತಪಫಲವು15

ಪರಮಫಲ ಮಾಘದಿ ಪ್ರಯಾ1ಗವು16

17ವರ ಕವೇರಜೆಯಾಶ್ಚಯಿಜದಲಿ17

ದುರಿತಹರವಾಷಾಢಮಾಸದಿ ತುಂಗಭದ್ರೆಯಲಿ

# 1 . ಯಕ್ಷರು ಉದಿಸಿರುವ ವೃಕ್ಷಗಳು ಸಿದ್ಧರು ಚದುರೆ ದೇವಾಪ್ಸ


2 ಗೆಯೋಲ ( ) 3 ಜಂಗಳಿಗೆ (7) 4 ದೃಷ್ಟಿ (ಕ) 5 ಜನರಿಗೆ ಜಲದ ಪಾನವು ( 7)

6 ವ ಮಾಡಿಹಳು ( ಕ) 7ದಿ ( ಸ) 8 ಮಂಗಳೊದಕ ಯಮುನೆ ( ರ) 9 ದಿ ಸಪ್ತ ( 3)


10 ದೈಯ ಉದಕ ( ರ) 11 ವುದಾದನಿತು ( ಕ) 12 ಸ್ಥಾನ ಪಾನದಿ ( 1) 13 ನಿರುತ
ಪಾಪಗಳ್ ( ) 14 ಯೊಳ್ ( ಗ) 15 ವೂ ಮರವಿತ ಫಲ ಮಿಗೆ ವಾರಣಾಶಿಯಿವು (6

16 ಗಿಯು ( ) 17 ನಿರುತ ಆಶ್ವಿಜದಿ ಕಾವೇರಿಯು ( 7)


ಅರುವತೂಂದನೆಯ ಸಂಧಿ

ವಿಷ್ಣು ಪಾದೋದೃವೆಯು ಗಂಗೆಯು

ಶ್ರೇಷ್ಠವದರಿಂ! ತುಂಗಭದ್ರೆಯು

ವಿಷ್ಣುವಿನ ಸರ್ವಾಂಗದುದ್ಧವೆಯಾಶ್ಚರಿಯವೇನು

ಎಷ್ಟು ದೂರವು ಜಲದ ಗಾಳಿಯು

ತಟ್ಟುವದೊ ತದ್ದೇಶದೊಳಗಿಹ

ರಷ್ಟು ಮುಕ್ತರುತೀರವಾಸಿಗಳವರನೇನೆಂಬೆ

ದರುಶನ ಸ್ಪರುಷನದಿ ಪಾನದಿ

ಪರಿಹರವು ಪಾತಕಗಳೆಂಬರು

ಕುರಿತು ಸ್ನಾನವ ಮಾಡೆ ಫಲಗಳ ಪೇಳಲಳವಲ್ಲ.

ಪರ ಮಹಾಪಾತಕಿಗಳಾಗಲಿ

ನರರೊಳುಪಪಾತಕಿಗಳಾಗಲಿ .

ಬರಲು ಕರ್ಕಟದೊಳಗೆ ಬ್ರಹ್ಮನು ಸ್ನಾನದಿಂ ಶುದ್ದ *

ಜಲಗುಡಿವ ಪಶು ಪಕ್ಷಿ ಮೃಗಗಳು

ಸುಲಭದಲ್ಲಿ ಸ್ವರ್ಗವನು ' ಪಡೆವುದು?

ತಿಳಿವಳವೇ ತುಂಗಭದ್ರೆಯ ತೀರವಾಸವನು

ಸುಲಭವೆಲ್ಲವು ತುಂಗಭದ್ರೆಯ

1°ಸ್ಥಳದಿ10 ಪಂಚಸ್ನಾನ ದುರ್ಲಭ

11ಲಲಿತವಾಗಿಹ ಋಷ್ಯಶೃಂಗಾಶ್ರಮವು ವರಾಂಡವ್ಯ 11


೧೦

ಆಶ್ರಮವು ಹರದತ್ತ 12ನಾಶ್ರಮ12

ವಾಸ ತುಂಗಾಭದ್ರೆ ಸಂಗಮ

18ಲೇಸು13 ಭಾರ್ಗವರಾಮನಾಶ್ರಮವೈದುಶ್ರೇಷ್ಟತಮ

ಈಶಪ್ರಿಯ1 ವಿದು14 ಪಂಚ15ಪಾತಕ15

16ರಾಶಿಯೆಲ್ಲವು ಸಹಿತ ನಾಶವು

ವಾಸವೆ17ಲ್ಲಿದ್ದ 17ರು ನದೀಕಥೆಯಿದನು ಕೇಳುವುದು

1 ರಿಂತು ( 6) 2 ಉ ( ರ) 3 ಆಶ್ಚರ್ಯ ( 1) 4 ದಿ ( 1) 5 ವುದು ಆದೇ ( 8)


6 ಮಾತ್ರ ( ರ) 7 ಸೇರುಗು ( ) 8 ಯಲ ( ರ) ೨ ನವು( ಗ) 10 ಚೆಲುವ ( ರ) 11 ಚೆಲುವ

ಋಷ್ಯಶೃಂಗನಾಶ್ರಮ ಮಾಂಡವ್ಯನಾಶ್ರಮವು ( ಕ) 12 ಮುನಿಪನ ( ರ) 13 ವಾಸ


14 ದೀ (ಗ) 15 ಕ್ಷೇತ್ರವು (ಗ) 16 ದೋಷ ಪಂಚಕ (1) 17 ಲ್ಯಾದ ( 7)

*ಈ ಪದ್ಯ ಗ ಪ್ರತಿಯಲ್ಲಿಲ್ಲ.
* ೪೨
ಸಹ್ಯಾದ್ರಿ ಖಂ

ಇದಕೆ 'ಪೂರ್ವದೊಳೊಂದು ಕಥೆಯಂ

ಟದನುಕೇಳುಸ್ವಯಂಭುವಂತರ'

ಕುದಿಸಿದನು ಪುರುಕುತ್ಸ ಭೂಪತಿ ಶುದ್ದ ಬ್ರಾಹ್ಮಣ್ಯ

ಸದಯ ಯಜ್ಞವ ಬಹಳ ಮಾಡಿದ

ಚದುರ ಪ್ರಜೆಗಳ ' ಸಲಹಿಕೊಂಡಿಹ

ಸುದತಿಯರು ನೂರ್ವರು ಕುಮಾರಕನೊಬ್ಬನತಿಬಲನು

ಅವನ ಹೆಸರು 'ತ್ರಿದಸ್ಯ ಪಿತನಿಂ

ದವನಧಿಕ ಗುಣಯುತನು ಪಟ್ಟಣ

' ವವಗೆ ಮಣಿಮಂತವು ಮಹಾಪುರ ತುಂಗೆಯುತ್ತರದಿ

ಹವಣಿನೊಳುಕೋಪದಸಿತಕೆ .

ದಿವಿಜನಗರದ ತೆರದ ಪಟ್ಟಣ

ವಿವರ ಚಾತುರ್ವಣ್ರದಾಶ್ರಮವರಸಿನಾಜ್ಞೆಯಲಿ'

ಮಗನ ರಾಜ್ಯಕ್ಕೆ ನಿಲಿಸಿ ತಪಸಿಗೆ

' ಪೊಗುವೆ ಸಿದ್ದಿ ಕ್ಷೇತ್ರವಾವುದು?

ಬಗೆಯಲಧಿಕವೆನು ಚಿಂತಿಸೆ ಬಂದ ನಾರದನು.

ನಿಗಮಸಾರದಿ ಹರಿಯ ಪಾಡುತ

ಉಗುರಿನಿಂ ವೀಣೆಯನು 'ಮಿಡಿವುತ

೧೪
ಮೊಗದಿ 10ಗೋಪಿನ್ನದದ ನಾಮದ೦ಲೂರ್ಧಪುಂಡ್ರದಲಿ

ನಾರದಗೆ ಪುರುಕುತ್ಸ ಭೂಪತಿ

ದೂರದಿಂದಡಿ11ಗಡಿಗೆ ನಮಿಸಿದ

ಭಾರಿಯಾಸನವಿತ್ತು ಪಾದಾರ್ಘದಲಿ ಪೂಜಿಸಿದ12

ದಾರ ಪುತ್ರರು ಮನೆಯು3ಸರ್ವ ಉ13

ದಾರಮುನಿ ನೀ ಬರಲು ಧನ್ಯ 14ರು14


೧೫
ಕಾರಣವ ನೀ ತೆರಳಿ ಬಂದುದನರುಹಬೇಕೆಂದ

1 ಒಂದಿತಿಹಾಸಪೂರ್ವದಲದನು ಕೇಳ ಸ್ವಾಯಂಭುವಾಂತರ (7) 2

ಪಾಲಿಪ ( ) 3 ರು ಒ ( 7) 4 ತಪ (ಕ) 5 ನಿ೦ಕೋಶದ ಚತುಷ್ಕಕೆ ( 1) 6 ಪುರದಂದದಲಿ ( 1


7 ರ್ಮಾಸವಾಜ್ಞೆಯಲರಸನೊಳಗಿಹರು (ಸ) 8 ಹೊಗುವೆನೆನ್ನು ತಲಾವ ಕ್ಷೇತ್ರವು( ) 9 ನ
10 ಹೊಳೆಯುತ ಗೋಪಿಮ್ಮತ್ತಿಕೆ ( *) 11 ಗೆರಗಿ ನುತಿ ( 1) 12 ದ್ಯಾರ್

ಪೂಜೆಯಲಿ ( 1) 13 ಸಹಿತೀ (ಕ) 14 ವು (1)


ಅರುವತ್ತೊಂದನೆಯ ಸಂಧಿ

ಎನಲು ನಾರದಮುನಿಯು ನುಡಿದನು.

ನನಗೆ ಬೇರಿನ್ನಾವ ಕಾರ್ಯವು .

ವನಜನಾಭನ ನಾಮಸಂಕೀರ್ತನೆಯ ವರಾಡುತ್ತ

ಘನತರದ ವೈಕುಂಠದಿಂದಲೆ?

ವನದಿ ನೆನವುತ ಸತ್ಯಲೋಕಕೆ


೧೬
ಮನದಿ ತೋರಿದ ತೆರದಿ ಬಂದೆನು ಸ್ವರ್ಗದಿಂದಿಳಿದು

ತುಂಗಭದ್ರಾಸ್ನಾನಕೆನ್ನುತ

ಮಂಗಳಸ್ಥಳಕಿಲ್ಲಿ ಬಂದೆನು

ತುಂಗಭದ್ರಾನದಿಯು ಲೋಕದಿ “ ಪರಮ ಪಾವನವು

ತುಂಗಭದ್ರಾತೀರದರವಾನೆ

ಸಂಗಡಿಸಿ ಪರಿಕಿಸಲು ಪುಣ್ಯವು

ಸಂಗತಿಯಿತಂದೆ ಮಣಿಮಂತಕಮಹಾಪುರಕೆ

ಇಲ್ಲಿ ನೆಲಸಿದ ಮನುಜರೆಲ್ಲರು


O
ಚೆಲ್ವ ತುಂಗಾಭದ್ರ ಗಾಳಿಯ

ಉಲ್ಲಸದ ಮುಕ್ತಿಯನ್ನು ಪಡೆವರು ಇದಕೆ ನೀನರಸು

ಬಲ್ಲರುಂಟೇ ನದಿಯ ಮಹಿಮೆಯ

ಸಲ್ಲಲಿತ ಜಲ ತುಂಗಭದ್ರೆಯು

ಎಲ್ಲಿ ಸಿಕ್ಕುವದೆನಲು ರಾಯನು ಕೇಳಿ ಬೆರಗಾದ'

ಹೇಳಬೇಕೆಲೆ ತುಂಗಭದ್ರೆಯ

ಮೂಲಮಧ್ಯವನಂತವೆಲ್ಲವ

ಭಾಳಲೋಚನರೂಪಮುನಿ ನೀಯೆನಗೆ ವಿಸ್ತರಿಸು

ಮೇಲೆ ನದಿಗಳು ಬಹಳ ಲೋಕದೊ

1019 ಲಲಿತನದಿಗೀಗ ನೀ ಬಹ

ಮೂ11ಲಮಹಿಮೆಗಳನ್ನು 11 ವಿಸ್ತರವಾಗಿ ಹೇಳೆಂದ

1 ನವ ಪಾ ( ) 2 ವೆ( ) 3 ಕೆ( 1) 4 ಬಹಳ ( ಕ) 5 ಮನೆ ನಿನಗಿಂಗಿರುವದಿದು ಬಾಹಳ(6)

( ಚಲದ ( 1) 7 . ಗಿನಲಿ ( ) 8 ಮನಿಪ ಕರುಣದಿ ಕೇಳುವೆನು ಈ ತುಂಗಭದ್ರೆಯ ಮೂಲ

ಉದ್ಭವ ಅಂತ್ಯವೆಲ್ಲವನೆನಗೆ ( 1) 9 ದಿ (7) 10 ( 1) 11 ಲವನು ಮಹಿಮೆಗಳ ( 8) :


ಸಹ್ಯಾದ್ರಿ ಖ

ಎನಲು ಪುರುಕುತ್ಸಂಗೆ ನಾರದ

ವನದ ಹರುಷದಿ ಕಥೆಯ ಪೇಳನು

ಮುನಿಪ' ಕಾಶ್ಯಪಗಿಬ್ಬರಾತ್ಮಜರವಗೆ ಕೃತಯುಗದಿ

ವನಿತೆ ದಿತಿಗೆ ಹಿರಣ್ಯಕಾಕ್ಷಕ

4ಅನುಜ ಕಶಿಪುವು ಧರೆಯ ಸುತ್ತಿದ

ನನುವಿನಿಂ+ ಕಂಕುಳಲಿ ಕೊಂಡವ ' ಜಲಧಿ ಪೊಕ್ಕಿಹನು


- ೨೦

ಕ್ಷೀರಸಾಗರಕಮರರೆಲ್ಲರು

ಸಾರಿ ನಾರಾಯಣ' ಗೆ? ಪ್ರಾರ್ಥಿಸೆ

ನೀರಜೇಕ್ಷಣ ಶಂಖಚಕ್ರನು ಸಾರಸೌಂದರನು

ತೋರಿನಿಜವನು ದಿವಿಜರಾಡಿದ

ದೂರಕೇಳುತಕೊಡರೂ1೦ಪಿಲಿ1೦

ಭಾರಿಯಸುರನ ಕೆಡಹಿ ಭೂವಿಂಯ ನಿಜ11ಕೈ11 ನಿಲಿಸಿದನು

ಬಂದು ವೇದಾದ್ರಿಯಲಿ ಶ್ರಮದಲ್ಲಿ

ನಿಂದಿರಲು ಸರ್ವಾಂಗ ಬೆವರಲು12

ಅಂದು ಶ್ರವಂಜಲ ಹರಿದು ಬಂದುದು ಪುಣ್ಯನದಿಯಾಯ

ಇಂದಿರಾವಲ್ಲಭತಿನ13 ಸಾಕ್ಷಾತ್

ಬಿಂದುಗಳ 14ಶ್ರಮಜಲಗಳ14ದರನು
೨೨.
ಮಂದಮತಿಗಳದೇ15ನ ಬಲ್ಲರು ತುಂಗಭದ್ರೆಯನು

ವಾವದಂಷ್ಟದಿ ತುಂಗೆ16ಯುದ್ಭವ16

ಆ ಮಹಾದಕ್ಷಿಣದ ದಂಷ್ಟದಿ

ಶ್ರೀಮಹಾ17ನದಿ ಭದ್ರೆಯುದೃವ ತುಂಗಭದ್ರೆಯನು

18ಪ್ರೇಮದಿಂ ಮುನಿಗಣರು ದಿವಿಜರು

ಭೂಮಿಯೊಳಗೇನೆಂದು ಪೇಳ್ವರು

ನೇಮವಳಿದೆರಡೆಂದರಧೋಗತಿ18 ತುಂಗಭದ್ರೆಯನು

1 ಗೆ ( ) 2 ರು ( 1) 3 ಯಲ್ಲಿ ಹಿರಣ್ಯಾಕ್ಷನು ( ರ) 4 ನನುಜ ಕಾಶ್ಯಪು ಬಾಹಳ ಗರ್

ಧರೆಯ ಮಿಗೆ (ಕ) 5 ಅತಳ (1) 6 ಪೋಗಿ (ಕ) 7 ನ (1) 8 ಜಾ (6) 9 ಕಾದಿಗಳ ಸುಂ (7)
10 ಪದಿ ( 1) 11 ದಿ ( ರ) 12 ವರಿತು ( ಗ ) 13 ನು ( 7) 14 ಸಮಜಲವು ಇ ( ) 15 ಳು

.ಏ ( 7) 16 ಯಾದಳು (7) 17 ಭದ್ರಾಸವು ( ) 18 ಆ ಮಹಾಸುರವರರು ಸಹಿತಲೆ ಪ್ರೇಮ


ದಿ೦ದೆರಡಿಲ್ಲವೆಂಬರು ಈ ಮಹೋತ್ರಮೆಯೆಲ್ಲ ತಿಳಿಯಲು (7)
ಅರುವತ್ತೊಂದನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ


೨೪
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ
ಅರುವತ್ತೆರಡನೆಯ ಸಂಧಿ

ಪಲ್ಲ : ಋಷ್ಯಶೃಂಗನ ಕಥೆಯ ಪೇಳಿದ

ಈಶ್ವರನು ಪ್ರತ್ಯಕ್ಷವಾದಾ'

ಶ್ಚರ್ಯಕಥೆಗಳನಂದು ಷಣ್ಮುಖನೊಲಿದು ವುನಿಗಳಿಗೆ

ಕೇಳಿದೈ ಪುರುಕುತ್ಸ ಭೂಪತಿ

ಪಾಲಿಸುವೆ ನೀ ತುಂಗಭದ್ರೆಯ

ಮೂಲವಾರಭ್ಯಗಳ ದೇವರ ಪುಣ್ಯದೇಶವಿದು

ಮೇಲನರಿಯದೆ ನದಿಯ ನೀ ಬಿ .

ಟ್ರೊಲಗಿಸದಿರು ಬದಲು ನದಿಗಳ

ನೀಲಮಾಣಿಕವಿರಲು ಗಾಜನು ಬಯಸಿದಂತಹುದು *

ಅಂಗಹೀನತೆ ರೋಗವಿಲ್ಲದ

ವಂಗೆ ಪಂಚೇಂದ್ರಿಯಗಳಿರುವಾ

ತುಂಗಭದ್ರಾಯಾತ್ರೆ ಹಜ್ಜೆಗೆಯಶ್ವಮೇಧಫಲ

ಮುಂಗಡೆಯ ಕುಲ ದಶವು ಪಾವನ

ಹಿಂಗಡೆಯ ಕುಲ ದಶವು ಪಾವನ

ಸಂಗಡಿಸಿದಘನಾಶ ಸ್ನಾನದಿ ಪರಮ ಫಲವಹುದು.

ಮರಣ ದೊರೆಯಲು ತುಂಗಭದ್ರೆಯ

ಹರಿವ ದಡದೊಳಗವನ ಪೂರ್ವದ

ಪುರುಷ ಸಪ್ತಕೆ ಮೇಲೆ ಹದಿನಾಲ್ಕನೆಯ ಪರಿಯಂತ

ನರರ ವಂಶಸ್ಥರು ಪುನೀತರು

ಗುರುವಚನ ಸಲ್ಲದ ಗುರುದ್ರೋ

ಹರಿಗೆ ಬಳಿಕಾ ಸಂಶಯಾತ್ಮಗೆ ಪೇಳಲಾಗದಿದು

1 ೪ನು ( ) 2 ದುದ ( ಕ) 3 ಥನವನು (7) 4 ವರ (1 ) 5 ವಂಗೆ ತುಂಗ (6)

* ೧ ರಿಂದ ೬ನೇ ಪದ್ಯದ ವರೆಗೆ ಗದ್ಧತಿಯಲ್ಲಿ ಪದ್ಯಗಳಿಲ್ಲ


ಆ೪೭
ಅರುಪಕಡನೆಯ ಸಂಧಿ

ಸಕಲ ಸಿರಿ ಸಾವಿರದ ಯೋಜನ

ವಖಿಳ ದೂರದ ನರರಿಗಪ್ಪುದು

ಸುಖವು ಕೀರ್ತನೆ ಶ್ರವಣದಿಂದಲೆ ಸ್ನಾನಪಾನದಲಿ

ಮುಕುತಿಯಪ್ಪುದು ಸಪ್ತಕದ ಕೆ.

ರ್ತನನು ಕರ್ಕಟದೊಳಗಿರಲು ಬಳಿ

ಕಖಳಪಾಪವು ನಾಶ ತಿಂಗಳು ಸ್ಥಾನದಲ್ಲಿ ಸ್ವರ್ಗ

ಹರಿವ ನದಿಯನು ತುಂಗಭದ್ರೆಯಂ

ನರಿಯದವರುದಕವನು ತಿಳಿಯರು

ಹರಿಯ ಸಾಕ್ಷಾದ್ದೇಹಸಂಭೂತಾಂಬು ಪಾವನವು

ಪರಮಬ್ರಹ್ಮಾನಂದದಮೃತವ

ಸುರಿವ ರಸವಿದು ಸಕಲ ನದಿಯೊಳು

[ ಪರಮಪಾವನೆ] ತುಂಗಭದ್ರೆಯು ಹರಿಹರಾತ್ಮಕಿಯು

ಗಂಗೆ ಸ್ನಾನಕೆ ಸ್ನಾನ ಪಾನಕೆ

ತುಂಗಭದ್ರಾನದಿಯ ಜಲವಿದ

ರಂಗವಳಿದರೆ ಸುರರಿಗಮೃತವು ನರರಿಗೀ ನದಿಯು

ಮಂಗಳಪ್ರದ ಪರಮ ಪಾವನ

ಶೃಂಗಪುರ ಮೊದಲಾದ ಕ್ಷೇತ್ರವು

ಸಂಗಮಾವದಿ ಬಳಿಕ ನಡೆದುದನೆಲ್ಲ ಪೇಳುವೆನು

ನಾರದನು ಪುರುಕುತ್ಸನೃಪತಿಗೆ

ತೋರಿಯಾಡಿದ ತುಂಗಭದ್ರೆಯ

ಸಾರ್ವಯಾತ್ರೆಯ ಕ್ರಮವ ತೀರ್ಥ ಶ್ರಾದ್ದ ' ವೆಲ್ಲವನು

ಭೂರಿಕ್ರಿಯೆಯುಪವಾಸ ಮುಂದಣ

ಸಾರ ತೀರ್ಥದಿ ಶ್ರಾದ್ಧ ಪಿಂಡವಿ

ಕಿಚಾರಯುಕ್ತದಿ ಮಾಡೆತಿ ಪಿತೃಗಳು ತೃಪ್ತರಾಗುವರು

1 ಶಾಸ್ತ್ರ ( 1) 2 ವ (ಗ) 3 ಕವನದಲಿ ರಚಿತೆ ( 1) 4 ಪ್ರಿಯಾ ( )


Que
ಸಹ್ಯಾದ್ರಿ ಖ

ವೇದಪಾದದ ಗಿರಿಯ ಮೂಲದ

ಲಾದಿ' ವರಹನ ತೀರ್ಥ ಉತ್ತಮ

ವಾದಿ ವೈನಾಯಕನ ತೀರ್ಥವು ಬಹಳವದರೆಡೆಯ

ಮೋದಕದ ಭ್ರಗುತೀರ್ಥವಗ್ನಿಯ

ಲಾದ ತೀರ್ಥವು ಋಣವಿಮೋಚನ

ವಾದ ತೀರ್ಥವು4ಋಣತ್ರಯಂಗಳು ಸ್ನಾನದಿಂ ಹರವು

ತುಂಗಭದ್ರೆಯು ವಿಮಲನದಿಯಾ

ಸಂಗಮದಲಿ ಮಹೇಶಲಿಂಗವು

ಕಂಗಳಿಗೆ ಗೋಚರಕೆಬಾರದು ಗೂಢವಾಗಿಹುದು

ಲಿಂಗ ಗೂಢಸ್ಥಳದಿ ಪೂಜಿಸಿ

ಸಂಗಮದಿ ಸ್ನಾನವನು ಮಾಡಲು

ಹಿಂಗುವುದು ಭವಭವದ ಪಾಪವು ` ದಾನಯಜ್ಞಫಲ

ವರಹತೀರ್ಥ' ವ' ಮೊದಲುಗೊಂಡಾ

ವೆಂರೆವ ವೈಭಾಂಡಕನ ಆಶ್ರಮ

ಪರಿತನಕ ಸರ್ವತ್ರ ತೀರ್ಥವುತೀರ್ಥಲಿಂಗಗಳು

ನರರು ಕಾಣರು ಗೂಢವೆಲ್ಲವು

10ಸುರರು10 ಋಷಿಗಳು ಲಿಂಗ11ವೆಲ್ಲವು11

1 ಸುರಮುನಿಪ ನಾರದನ 13 ವರಾತಿಗೆ13 ನೃಪತಿ ಬೆರಗಾದ

ರಾಜ್ಯಭಾರವ ಮಗ 14ಿದಷ್ಟು1 ಗೆ

ನೈಜದಲಿ ಪಟ್ಟವನು ಕಟ್ಟಿದ

ರಾಜಿಸುತ್ತಿಹ ತುಂಗಭದ್ರೆಯ ವಿಮಲಸಂಗಮಕೆ

15ರಾಜ ವರ ! ತಪಕೆಂದು ನಡೆದನು

ರಾಜಶೇಖರ ಗುಪ್ತಲಿಂಗವ

ಪೂಜಿಸು16ತಲ16ಲ್ಲಿರ್ದು ಲಿಂಗದಿ ಲಯನನೈದಿದನು

1 ವೈನಾಯಕನ ತೀರ್ಥವು ಭೇದವಿಲ್ಲದ ವಿನುತ ದುರ್ಗಾತೀರ್ಥ (1) 2 ಶೋಧಿಸ

3 ( ) 4 ಸ್ಥಾನದಲ್ಲಿ ಗುಣತ್ರಯವು ನಾಶ (ಕ) 5 ವು ಮಾ ( ) 6 ಸರ್ವ ( ) 7 ದ ( )

8 .ರ್ವೇಶ ಕ್ಷೇತ್ರ ( 8) 9 ರೆಲ್ಲರು ( 1) 10 ಪರಮ ( 1) 11 ಮಯವೆನೆ (7) 12 ವ (1)

13 ವಾಕ್ಯಕೆ (*) 14 ತದೃಶ್ಯ ( ) 15 ಮಾಜದಿಂ(ಗ) 16 3 (1)


ಅರುವತ್ತೆರಡನೆಯ ಸಂಧಿ

ಈ ಪರಿಯ ಪುರುಕುತ್ಸರಾಯನು

ತಾ ಪಡೆದನೀಶ್ವರನ ಪಾದವ

ತಾಪಸೋತ್ತಮ ಮುನಿ ವಿಭಾಂಡಕಸುತನ ಮಹಿಮೆಯನು?'

ಆಪನಿತು ಕಥೆಯನ್ನು ಪೇಳುವೆ

ಪಾಪಹರ ಷಣ್ಮುಖನು ನುಡಿದನು

ತಾಪವಡಗೆ ಸನತ್ಕುಮಾರಗೆ ಮಧುರವಚನದಲಿ

ಬ್ರಹ್ಮಪುತ್ರ ಮರೀಚಿಯಾತಗೆ .

ನಿರ್ಮಲನು ಕಶ್ಯಪನು ಆತಗೆ

ಸನ್ನುನೀಂದ್ರ ವಿಭಾಂಡಕನು ತಪಕೆಂದು ತಂದೆಯನರಿ

ಧರ್ಮಸಿದ್ದಿ ಯ ಸ್ಥಳವ ಕೇಳಲು

ವರ್ಮವನು ತಿಳಿದಾತ ನುಡಿದನು

ಒಮ್ಮನದಿ ವರ ತುಂಗಭದ್ರೆಯ ದಡಕೆ ಪೋಗೆಂದ ೧೩

ಉತ್ರಗಾಮಿನಿ ಪೂರ್ವಕೈದುತ

ಮತ್ತೆ ಉತ್ರಕೆ ತಿರುಗಿ ' ಗಮನವು?

ಯತ್ನದಲಿ ನೀ ನೋಡು ಸ್ಥಳವನು ಪರರ ಭಯವಿಲ್ಲ

ಚಿತ್ರದಲಿ ನೀ ಪರಶಿವ ಸಾಧಿಸಿ

ಉತ್ತಮ ಸ್ಥಳವಲ್ಲಿಪೋಗೆನೆ
ಹೆತ್ತವಗೆ ನಮಿಸಿದ ವಿಭಾಂಡಕ ಬಂದನಾ ಸ್ಥಳಕ್ಕೆ

ಮೂರು11ಡೋಂ11ಕಿನ ನದಿಯ ಕಂಡನು

ಮರಂತೆ ಸಾತ್ವಿಕ ತ್ರಿವಿಧ ಗುಣಗಳು12

ಮೂರು ಸಮನವು 13ಮೂರು ವರ್ಣವು ವೇದಮರದಕೆ 18

ಮೂರೆನಿಪ ವಸುರುದ್ರ14ದಿತ್ಯರು

ಮೂರುಲೋಕವು ಧರ್ಮವರ್ಗವು

ಮೂರೆನಿಪುದೆಲ್ಲಾ ಸ್ವರೂಪ16ವ15 ನದಿಯ ಮುನಿ ಕಂಡ

* 1 ಪದವನು ( ಕ) 2 ನಾ ವಿಭಾಂಡಕ ಮುನಿಯ ತತ್ತು ತನು ( ರ) 3 ಶ್ರೀಪರಮ ಪಾವನ

ಕಥೆಯನು ( ರ) 4 ವ್ಯಾಪಿಸುತ್ತ ( ರ) 5 ತತ್ತುತ (ಕ) 6 ನೀಶ್ವರನೀ ವಿಭಾಂಡಕ ತಪಕೆ ( 1)


7 ಪೋಗಿದೆ ( ೪) 8 ರಬಾ (6) 9 ಮದ ( ಕ) 10 ವಿ ( ಕ ) 11
23. ಕೋಂ ( ರ) 12 ಅಗ್ನಿಯ
ರೂಪುನದಿಯನು ( ರ) 13 ವರ್ಣ ಮೂರಾವೇದ ಮೂರಮಯ (*) 14 ರು ವಸುರುದ್ರರ

ಆ (1) 15 ದ ( ಕ)
ಸಹ್ಯಾದ್ರಿ

ಕಂಡು ಸಾಷ್ಟಾಂಗದಲಿ ನಮಿಸುತ

ಖಂಡಭಕ್ತಿಯೊಳಧಿಕ ನುತಿಸಲು

ಪಂಡಿತನು ವಿಧ್ಯುಕಸ್ನಾನದಿತಿ ತರ್ಪಣದಿ ಜಪದಿ

ಚಂಡಮುನಿ ದರ್ಭಾಸನದಲಿ ವಿ

ಭಾಂಡಕನುಕೃಷ್ಣಾಜಿನಾಂಬರ

ಹಿಂಡು ಮಂತ್ರಕ್ಕಧಿಕ ಪಂಚಾಕ್ಷರಿಯ ಜಪಿಸಿದನು

ವರುಷ ವರಿನ್ನೂರಿರಲು ತಪದಲಿ

ಪರಮ ಪಾವನ ಲಿಂಗವೆದ್ದುದು

ಅನಿರುತ ಮಲಹಾರೀಶ್ವರಾಖ್ಯದಿ ಮಲಹರೇಶ್ವರನು

' ಪರಮಲಿಂಗವ ಕಂಡು ನಮಿಸಿದ

8ನಿರದೆ ಭಯಭಕ್ತಿಯಲಿ ಪೂಜಿಸಿ

'ಸ್ಥಿರದಿ ತಪಸಿಲಿ ಮೂರುಸಾವಿರವರುಷ 10ಕುಳ್ಳಿರ್ದ10

ತಪದ ಜ್ವಾಲೆಗೆ ಮೂ1ರ್1 11 ಹೊಗೆದುದು

12ತಪಿಸುತಿರೆ ನಿರ್ಜರರು ಭೀತಿಯ

ಲಪರಿವಿತದಿಂ ದೂರಲಿಂದ್ರಗೆ12 ಕೇಳಿಕೋಪದಲಿ

13ನಿಪುಣೆಯರ್ವಶಿಯನ್ನು ಕರೆಸೆನೆ

ಗುಪಿತದಿಂದಲಿ13 ಚಿತ್ರಸೇನ14ನು14
೧೮
15ಚಪಳೆಯನು ಕರೆಸಿ ಮೇಳದಿಬಂದಳೂರ್ವಶಿಯು15

ಕರೆದು ಊರ್ವಶಿ1ಗಿಂದ್ರ16 ನುಡಿದನು

ಸುರರಕಾರ್ಯಸ ' ಹಾಯಳೆನ್ನುತ

ಹರಿಯು ನಿನ್ನನು 18ನನಗೆಕೊಟ್ಟನು18 ಪೂರ್ವಕಾಲದಲ್ಲ

* 1 ಆ ಬಹಳ ನುತಿಸಿದ (ಕ ) 2 ಯು ( 6) 3 ವು ( 7) 4 ಡಿ ( ) 5 ಹರನವಲಿಹಾರೀ (6

6 ಮಹೇ ( ಕ) 7 ಹರನ ( 8) 8 ಭರದ ಭಕ್ತಿಯೊಳೊಲಿದು (ರ) 9 ಇರುತ ತಪದಲಿ (7)

10 ವನು ಆಳಿದ ( ಕ) 11 ದ್ರಿ (6) ಡಿ ( ತ) 12 ಅಪರಿಮಿತ ಭಕ್ತಿಯಲಿ ದಿವಿಜರು ತಪಿಸಿ ಇಂದ

ದೂರ ಪೇಳಲು (ತ) 13 ಗುಪಿತದೊಳಗಾ ( ಕ) 14 ನ ( ಕ) 15 ನಿಪುಣೆಯರ್ವಶಿಯನ್ನ

ಚಪಳೆಯರ ಮೇಳದಲಿ ಊರ್ವಶಿ ಬಂದಳಾ ಸ್ಥಳಕೆ (ಗ) 16 ಯನ್ನು (ಗ) 17 ರ

18 ಎನಗೆ ಕೊಟ್ಟಿಹ (7)


` ಅರುವತ್ತೆರಡನೆಯ ಸಂಧಿ

ವರ ವಿಭಾಂಡಕನಾಗ್ರತಪವನು

ಪರಿಹರಿಸು ಪೋಗೆನಲು ಚಿಂತಿಸು .

ಆತುರುತರದ ಭಯದಲ್ಲಿ ಬಂದಳು ಭತಳಕ್ಕವಳು

ಮುನಿ ವಿಭಾಂಡಕ ತಪದಿ ಕುಳಿತಿರೆ :

ವನದೊಳಗೆ ಊರ್ವಶಿಯು ನಿಂದಳು.

ದಿನಪನಪರಾಂಬುಧಿಯ ಸಂಧ್ಯಾಕಾಲಕ್ಕೆ ತರಲು

' ಮುನಿಯು ತುಂಗಾಸ್ನಾನಕೈದಿದ

ವನದಲಿಹ ಊರ್ವಶಿಯ ಕಂಡನು

೨೦
ಮನವಳುಕಿ ಕಳಚಿದಂದು ಶುಕ್ಲ ' ವು ನದಿಯ ದಡದೊಳಗೆ .
ದು ಶುಕ್ಲ ' ವು ನದಿಯ ದಡದೊಳಗೆ

ಹೆಣ್ಣು ಮೃಗ ಬಾಯಾರಿ ಬಂದುದು

'ಸನ್ನ ಶುಕ್ಲವುಸಹಿತ ಜಲವನು

ತಣ್ಣ ನಂದಕವ ಕುಡಿದುದಾಕ್ಷಣ ಮುನಿಯಂ10 ಜನಿಸಿದನು

ತನ್ನ ಕಾರ್ಯವ ಮುಗಿಸಿಊರ್ವಶಿ

ಚನ್ನೆ ನಡೆದಳು 11ಸ್ವರ್ಗಲೋಕಕೆ117

ಸಣ್ಣ ಶಿಶಶಿ ಜನಿಸಿರಲು ಕಂಡನು ಮುನಿ ವಿಭಾಂಡಕನು . ೨೧

ಮೃ1೩ಗದ12 ಜಠರದಿ ಮನುಜಶಿಶುವಿದು

ಬಗೆಯಿಂದೇನೆಂದರಿದು13 ಧ್ಯಾನಿಸಿ

ಮಗನು ತನಗಿವ 14314ನ್ನ ಶುಕ್ಷದಿ ಜನಿಸಿದವನೆಂದು

ಸೊಗಸುಗೊಳುತಾ ಶಿಶುವ 15ಕೊಂಡನು

ಹಗರಣ1616 ಶಿಶು ಋಷಿಗಳಂ17 ತಿದೆ ?

ನೆ1ಗೆದ ಶೃಂಗವು ಋಷ್ಯಶೃಂಗನೆನುತ್ತ ಪೆಸರಿಟ್ಟ 19

1 ನೂರ್ಧ್ವ (6) 2 ಸಿ ( ಕ) 3 ಎರಡು ಭಯದಲಿ ಬಳಿಕ (1) 4 ಬಂ (೪) 5 ವಿನುತ (1)


6 ದೊಳಗೆ ( ) 7 ದವು ಶುಕ್ರ (7) 8 ಯರಿಗೆ (ಗ) ೨ ತ ( ರ) 10 ಗೀಂಟಿತು ಮುನಿಯ

ಗರ್ಭವ ತಾಳಿ ( 1) 11 ಬಳಿಕ ಸ್ವರ್ಗಕೆ ( ೫) 12 ಗಿಯ ( ) 13 ಯುದೇನೆಂದೆನುತ ( 1)

14 ತ (7) 15 ನ ( *) 16 ದಿ (1) 17 ದದಿ ( 1) 18 ರ (6) 19 ನ ಹೆಸರ ಮಾಡಿ


ದನು ( 6)
ಸಹ್ಯಾದ್ರಿ ಖಂ

ಮಗಗೆ ಸಂಸ್ಕಾರಗಳ ಮಾಡಿದ

ನಿಗವು ಶಾಸ್ತ್ರವನೆಲ್ಲ ಕಲಿಸಿದ

ಹಗಲಿರುಳು ಫಿತನೊಡನೆ ಸ್ನಾನದಿ ತಪದಲಿರುತಿರ್ದ

ಸುಗುಣನಿರುಪಾಶ್ರವಾದಿ ವಂಳೆ ಬೆಳೆ

ಕಬಗೆಯರಿತು ಹದವಾಗಿ ನಡೆವುದು

ವಿಗಡಮುನಿಸುತ ಋಷ್ಯಶೃಂಗನ ವಾಸದಾ ಸ್ಥಳದಿ

ಮೂರುವಕ್ರಸ್ನಾನ ತುಂಗಾ

ತೀರ ಋಷ್ಯಶೃಂಗನಾಶ್ರಮ

ಸಾರಿ ಮನುಜರು ಒಂದು ರಾತ್ರಿಯೊಳಿರಲು ಪಾಪಹರ

ಭೂರಿದಾನ ಸ್ನಾನ ತರ್ಪಣ

ವಾರು ಮಾಡುವರವರ ಕುಲಜರು


೨೪
ಸೇರುವರು ಸ್ವರ್ಗವನು ಸತಿ ಪಿತೃ ಮಾತೃವರ್ಗದಲಿ

ಹಿಂದೆ ಮುಂದೇಳೇಳು ಕುಲಜರು

ಹೊಂದುವರು ಸ್ವರ್ಗವನು ಮುನಿಸುತ

ನೊಂದಲಗಳಿಗೆಯಲು ಪಿತನನಗಲದೆ ತಪದಿ ನೆಲಸಿದನು

ವಂದೆ ಶಿವಲಿಂಗವ ಪ್ರತಿಷ್ಠಿಸಿ .

ನಿಂದು ಪಂಚಾಕ್ಷರಿ ಮಹಾಜಪ

ದಿಂದಲಿರುತಿಹ ಮಳೆ ಬೆಳೆಯ ಹದದಿಂದ ನಡೆಸುವುದು - ೨೫

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಂಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ


...
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ರಗಳೆಲ್ಲವ (* ) 2 ದಿ ಮಾಡಿ (* ) 3 ವು ಜಪದಲಿರುತಿಹನು ( 7) 4 ರ್ಪ (1

5 ಹದನರಿತು ನಡೆಸುವುದು ನಿತ್ಯಲು (6) 6 ವರ ( ರ) 7 ನು ಇರುವಾಶ್ರಮ ( )


* ಅರುವತ್ತಮೂರನೆಯ ಸಂಧಿ

ಪಲ್ಲ : ರೋಮಪಾದನೃಪಾಲ ನಗರಕೆ

ಕಾಮಿನಿಯರೊಳು ಋಷ್ಯ ಶೃಂಗನತಿ

ಪ್ರೇಮದಲಿ 4ಕರೆತಂದ ಕಥನವ ಷಣ್ಮುಖನು ನುಡಿದ

ಸೂತಮುನಿ ಶೌನಕೆಗೆ ನುಡಿದನು

ಭೂತಳದ ಮೇಲಂಗದೇಶದ

' ಲಾ ' ತನಧಿಪತಿ ರೋಮಪಾದನೃಪಾಲನಿರುತಿಹನು

ನೀತಿಯಲರಿಯದೆ ವೇದಶಾಸ್ತ್ರವ

'ನೋತು ನಂಬದೆ ಯಜ್ಞ ದಕ್ಷಿಣ

ಯಾತ್ರ1೦ಕೆನುತಲಿ1 'ದ್ವಿಜರಕೋಪಥಿ ನುಡಿ11ದ ನಾಸ್ತಿಕನಂ11

ಶ್ರದ್ದೆಯುರಿಯದೆ ವೇದಶಾಸ್ತ್ರವ

ಬುದ್ದಿ ಬಲ್ಲಂದದಲಿ ದಾನಕೆ

ಇದ್ದ ಧನವನು ಕೊಡುವ ದಾನದಿ ತಪದಿ ವ್ರತದಿಂದ

ಹೊದ್ದಲರಿಯದು ಫಲಗಳೆನುತಿದೆ

ನಿರ್ಧರಿಸಿ ವೇದಗಳ ವಿಪ್ರರ

ಶ್ರದ್ದೆಯಲಿ ನಂಬಿದರೆ ಯಜ್ಞದಿ ದೇವರೊಲವಹುದರಿ *

ದ್ವಿಜರ ಮೂಲವು ವೇದಮೂಲವು

ಸದೆಯದಲಿ ರಚಿಸುವರು ಯಜ್ಞವ

ಸುಜನಯಜ್ಞದಲಜಮುಖಾಮರ ತೃಪ್ತಿ ಪರ್ಜನ್ಯ

ನಿಜದ ವೃಷ್ಟಿಗಳಿಂದಲವುಷಧಿ

ತ್ರಿಜಗಕವುಷಧಿಯಿಂದಲನ್ನವು

ಸುಜನ ಕುಜನರು ಜೀವಜಾಲಕೆ ಅನ್ನದಿಂ ಪ್ರಾಣ

1 ಲ (6) 2 ಯೋ (6) 3 ನು ( 7) 4 ನಡೆ ( 1) 5 ಥೆಯನು ( ರ) 6 ಲಾ ಅಂ ( 1 )

7 ಆ (7) 8 ರಲು ( ಗ) ೨ ವಾತ (ಕ) 10 ಕೆಂದನು (1) 11 ಯಲವರಿಂದ (ರ)


* ಗ ಪ್ರತಿಯಲ್ಲಿ ೨, ೩ , ೪ ನೆಯ ಪದ್ಯಗಳಿಲ್ಲ
BE
ಸಹ್ಯಾದ್ರಿ

ದುರ್ಜನರ ಬೋಧೆಯಲಿ ನಂಬುಗೆ

ತ್ಯಾಜ್ಯವಾದುದು ಸಂಶಯಾತ್ಮಗೆ

ದುರ್ಜಯವುದೊರೆಕೊಂಬುದಲ್ಲದೆ ಪುಣ್ಯದುರ್ಘಟವು

ಆರ್ಜಿಸಿದ 'ದೃವ್ಯದಲಿ ಯಜ್ಞವ

ವರ್ಜಿಸಿದ ವೇದೋಕ್ತಯಜ್ಞವು

ಪರ್ಜನ್ಯ ಕಾರಣದಿ ಮಳೆ ಬೆಳೆ ನಿಂದುದಾಕ್ಷಣಕೆ

ದ್ವಾದಶಾಬ್ದ ವು ಮಳೆಯು ಬಾರದೆ

ಕಾದು ಭೂಮಿಯು ಶಿಕ್ಷಾವವಾದುದು .

ಹೋದದಾತನ ಸಿರಿಯು ನೀಚರ ಪ್ರಬಲ ಮೂಲದಲಿ

ಭೇದದಲಿ ನೃಪ ತನ್ನ ಮಂತ್ರಿಯ

ನಾದರಿಸಿ ಕಾಲಗ್ನನೆಂಬನಡದ ಎಂಜಲ

'ಶೋಧಿಸುತ ಕೇಳಿದನು ಮಳೆ ಬೆಳೆ ಹೋದ ಕಾರಣವ

ಏನು ಕಾರಣ ಮಂತ್ರಿ ಹೇಳ್ಳ

ಹೀನ ವಂಳೆ ಬೆಳೆಯಿಂದ ಲೋಕದ

ವರಾನಸರು ಪ್ರಜೆ ನಷ್ಟವಾದುದು ಕೆಲಬರೋಡಿದರು

ದೀನನಾದನು ಶತ್ರು ಭಯದಲಿ ,

ವರಾನವಳಿವಂತಾದೆಲೋಕದಿ .

ನೀನು ತಿಳಿದುದ ಪೇಳ್ವುದೆನ್ನುತ ಬಹಳದುಃಖದಲಿ

ಗತ ಸಸಿಯು ಗತ ಧನ ಗತೋದಕ

ಗತವುಗೋಳುಗತವು ಧಾನ್ಯವು

ಗತವು ಸಂಪದ ಜಂಗಮ ಸ್ಥಾವರಗಳೆಲ್ಲರೊಳು|

ಗತದಿ ತಾ ನಿರ್ಧನಿಕನಾದೆನು

ವತಿಯಳಿದೆ ನೀ ತಿಳಿದು ಪೇಳೆಂ

ದತಿಶಯದಶೋಕದಲಿ ಮಂತ್ರಿಯ ಕೇಳನಾ ರಾಯ

ಕೇಳು ಭೂಪತಿ ರಾಜಧರ್ಮವ

ಪಾಲಿಸಿದರೀ ಧರೆಯ ಬಹುನೃಪ

ರಾಳಿದಂದವ ಪೇಳೆ ಬ್ರಹ್ಮ ಕತ್ರಿ ವೃಶ್ಯ ಶೂದ್ರ

1 ನಾಶವಾಗಲು (1) 2 ನಿರ್ಜಲ ( ) 3 ಬೋ (7)


ಅರುವತ್ತಮೂರನೆಯ ಸಂಧಿ

ಮೂಲವರ್ಣವು ನಾಲ್ಕು ವರ್ಣದಿ

ಮೇಲುನಾವುಬ್ರಹ್ಮಚರ್ಯವು

ಮೇಲೆ ಆಶ್ರವಂಗೃಹಿಯು ವಾನಪ್ರಸ್ಥ ಯತಿ ಸಹಿತ

ವರ್ಣವಾಶ್ರಮಧರ್ಮ ತಪ್ಪಿದ

ರನ್ನು ರಾಜರು ದಂಡಿಸುವುದಿದು

ಧರ್ಮನಿರತರ ರಕ್ಷಿಸುವುದಿದು ರಾಜನೀತಿಮತ

ಬ್ರಾಹಿಯೆಂಬ ಮುಹೂರ್ತಕೇಳ್ವುದು

ಚಿನ್ಮಯಾತ್ಮಕ ಹರಿಯ ಮಾಧವ .

ಮನ್ಮಥಾರಿಯ ದುರ್ಗಿ ಗಣಪ ಸುರೇಂದ್ರ ಮುಖ್ಯರನಂ

ಸೂರ್ಯ ಚಂದ್ರಾ ಗ್ರಹವ ಹರಿಹರ

ರೂರ್ವ ಭಕ್ತರ ಪುಣ್ಯತೀರ್ಥವ

ಸಾರ್ವ ನದಿಗಳ ಗಿರಿಯ ಪುಣ್ಯಶ್ಲೋಕರನು ಸ್ಮರಿಸಿ

ಹಾರದಂದದಿ ಕಂಠಕರ್ಣದಿ

ಸೇರಿಸುತ್ತಾ ಬ್ರಹ್ಮಸೂತ್ರವ

ನೈರುತನ ದಿಕ್ಕಿನಲಿ ಮಲಮೂತ್ರ ವಿಸರ್ಜಿಪುದು

ಬಳಿಕ ಮಜ್ಜಲದಿಂದ ವಿಧಿಯಲಿ

ತೊಳೆದು ಶುಚಿಯಲಿ ನದಿಯು ಸ್ನಾನವು

ಜಲದಿ ಸೂರ್ಯವ್ಯ್ರವನವಿತ್ತವ ಬಳಿಕ ಜಪಿಸುವುದು

ನಿಳೆಯದೊಳಗವುಪಾಸನಾಹುತಿ

ಬಳಿಕ ಸ್ವಕುಟುಂಬಾರ್ಥ ವೃತ್ತಿಗೆ

ತೊಳಲಿ ಸ್ನಾನವು ದೇವತಾರ್ಚನೆ ಪಂಚಯಜ್ಞಗಳು ೧೧

ವೈಶ್ಯದೇವವ ಮಾಡಿಯತಿಥಿಗ

ತಾಸೆಯಲಿ ದ್ವಿಜರೊಡನೆ ಭುಂಜಿಸಿ

ತಾ ಶುಚಿಯೊಳುರೆ ಆಚಮಾನವ ಮಾಡಿ ಧರ್ಮಗಳ

ಪಾಶಬದಿಭೂತದಯದಲಿ
ಪೋಷಿಸುತ ಮಿತವಾಕ್ಯವನನೂ

ಯಾಸಮಾನವುಲೋಭವಳಿದಿಹ ದ್ವಿಜಗೆ ವೈಕುಂಠ


ಸಹ್ಯಾದ್ರಿ ಖಂ

ಕ್ಷತ್ರಿಯಗೆ ವೇದಗಳ ಪಟ್ಟಣ

ಮತ್ತೆ ಯಜ್ಞವು ರುದ್ರಗಾಹುತಿ

ಯುವರಾಧವು ಶಿಕ್ಷೆ ರಕ್ಷೆಯಲು ಪಾತ್ರದಾನಗಳು

ಪೃಥ್ವಿಪ್ರಜೆಗಳು ಧರ್ಮಪಾಲನೆ

ಭಕ್ತಿ ದೇವ ದ್ವಿಜದಿ ವೇದದಿ

ಮಾತೃ ಪಿತೃ ಗುರುಜನರ ಪೂಜೆಯು ಕ್ಷತ್ರಿಯರ ಧರ್ಮ

ಗುರುವು ವಿಪ್ರರು ಕ್ಷೇತ್ರ ವರ್ಗದ

ತರುಣಿಗಾಕೆಯ ರಮಣನೇ ಗುರು

ಪರಮಗುರು ವಿಪ್ರರಿಗೆಯಗ್ನಿಯುಸೂರ್ಯಗೋವಳಿಗೆ

ಅರಸು ಪ್ರಜೆಗಳ ಗುರುವು ಬ್ರಾಹ್ಮಣ

ಗುರುವು ವರ್ಣಕೆ ಸರ್ವಕಧಿಕದ

ಗುರುತರದ ಬ್ರಹ್ಮವನು ಮಾಡಲು ಬಳಿಕ ಕೇಡಹುದು

ಪೂಜ್ಯರವವರಾನದಲಿ ಪೂಜ್ಯರು

ನೀಚರಾದರೆ ಭಯವು ಮರಣವು

ರಾಜ್ಯದೊಳು ದುರ್ಭಿಕ್ಷ ಮರವು ತಪ್ಪದಾಗುವದು

ಪೂಜ್ಯ ವಿಪ್ರಾವಾಕ್ಯ ತಿಳಿದಿರು

ನೈಜವಿದು ವೇದಕೆ ಸಮಾನವು


೧೫
ತ್ಯಾಜ್ಯವಾಯು ಮಾರ್ಗವದರಿಂದಿನಿತು ಕಷ್ಟಗಳು ,

ಮಂತ್ರಿ ನುಡಿದನು ದ್ವಿಜರ ಮೂಲದ

ಲಂತವಿಲ್ಲದೆ ವೇದ ವೇದದಿ

ಸಂತತವು ಯಜ್ಞಗಳು ಯಜ್ಞದಿ ದೃಷ್ಟಿ ಬೆಳೆಯಹುದು

ಚಿಂತೆಯಿಲ್ಲದ ಭಾಗ್ಯಪುಣ್ಯ

69ಂತಿದೆಲ್ಲವು ದ್ವಿಜರ ಮೂಲ' ವು?

ನಿಂತುದವರಿಗೆ ಪೂಜೆಯದರಿಂ ನಸಿದೆ ನೀನೆಂದ

ರೋಮಪಾದನು ಕೇಳೆ ಮಂತ್ರಿಯು

ಶಿಸ್ವಾಮಿಕಾರ್ಯಕೆ ಹಿತನುಯೆನ್ನುತ

ಲಾ ಮಹಾ ಭೂಸುರರ ಕರೆಸಿದ ನವಿಸಿ ಸತ್ಕರಿಸಿ

- 1 ತ (7) 2 ವಾ ( ಗ) 3 ಸ (7) 4 ' ಮು (6) 5 ವು ( ರ) 6 ಇಂತುಯಿಲ್ಲದ ( 1)

7 ದಿ ( ) 8 ಭೂಮಿಪಾಲಗೆ ಮುಖ್ಯವೆ ( 7)
೪೫೬
ಅರುವತ್ತಮೂರನೆಯ ಸಂಧಿ

1ಭೂಮಿಯವರರು ನೀವುವಿಪ್ರ ?

ಸೋಮವೆನ್ನಪರಾಧಶತವನು?

ಸೌಮನಸ್ಯದಲಿಡದೆ ಮಳೆ ಬೆಳೆಯಿತ್ತು ಸಲಹೆಂದ

ಎಂದು ಸಾಷ್ಟಾಂಗದಲಿ ದ್ವಿಜರಿಗೆ

“ ವಂದಿಸಲು ದ್ವಿಜರೆಲ್ಲ ನುಡಿದರು

ಬಂದುದೀ ಪರಿ ಧರ್ಮಬುದ್ಧಿಯು ನಿನಗೆ ಮುಂದಿನ್ನು

ಕುಂದದೇ ಮಳೆ ಬೆಳೆಗಳಪ್ಪುದು

ಕಂದದಿರು ಮಳೆಗಾಲ ತನಕರ

ಹಿಂದಣಂದ' ದ ವೃಷ್ಟಿ ನಡೆಸುವುದೆಂದರಾ ದ್ವಿಜರು? nes

ಎನಲು ರಾಯನು ಮತ್ತೆ ನುಡಿದನು

ಜನರು ಬಹು ಸಂಕಟದಲಿರುತಿಹ

9ರಿನಿತರೊಳು ಮಳೆ ಬಂದು ಸುಖವಹ ತೆರನ ಕರುಣಿಸೆನೆ

ಮನದೊಳಗೆ 10ಯೋಚಿಸುತ10 ನುಡಿದರು

ಮುನಿವಿಭಾಂಡಕನಮಿತ ತಪಸಿಯು

ತನಯನಾತೆಗೆ ಋಷ್ಯಶೃಂಗನನಾತನನು ಕರೆಸು


೧೯

ಅತನಿರು11ತಿಹ11 ಸ್ಥಳದಿ ಮಳೆ ಬೆಳೆ

ಭೂತಳದಿ 12ಸ್ಥಿರವಾಗಿ ನಡೆವುದು

ತಾತನಿಲ್ಲದ ವೇಳ್ಯದೊಳಗಾ ಋಷ್ಯಶೃಂಗನನು

ನೂತನದ ಮಾ1ತಿಯುಕದಿ 14ತರುವುದು14

ಚಾತುರಿಯ ಉಳ್ಳವರು 15ವಧುಗಳ15

16ವಾತ ಭಕ್ತಾದಿಗಳು ನರಿಯನು ವನದ ಫಲ ಹೊರತು


- ೨೦

1 ಸ್ವಾಮಿಯನ್ನ ಪರಾಧ ಶತವನು ( ೪) 2 ದಲಿ ನೀವೆಲ್ಲ ಮರೆವುದು ( 1) 3 ಕಾವಿಸಿದೆ

ಬೆಳೆ ಮಳೆಯ ಸುಖವನು ( ರ) 4 ನವಿಸಿರೆ ( ಗ) 5 ಚಂದದಲಿ ( 0) 6 ಇಂದು ವೈಭಾಂಡಕನ

ತಪಸಿಯ ಋಷ್ಯಶೃಂಗನನು ಬಂದರೆಯು '( 7 ದಿ ಕಾಲಕಾಲದಿ ದೃಷ್ಟಿ ನಡೆಸುವುದು ( 1)


8 ವರು ( 1) * 9 ಇ ( ) 10 ತಿಳಿದವರು ನುಡಿದರು ಇನಿತು ಕೆಲಸಕೆ ಚಿಂತೆಯಾತಕೆ ಸುಮನ

ಸೇವನು ಋಷ್ಯಶೃಂಗನು ಬರಲು ಕ್ಷಣದೊಳಗೆ ( 7) 11 ವಾ ( ) 12 ಸರಿಯಾ ( ರ)


13 ಕತ (6) 14 ಯತ್ನದಿ ( 1) 15 ತರುವುದು (1) 16 ಪ್ರೀತೆಯರ ಷಡ್ರಸವ ( )
ಸಹ್ಯಾದ್ರಿ ಖಂಡ

ತಪಸಿಯರಾತನು ಗೋವ'ಕಾಣುತ!

ಬಲಿಪರಿಮಿತ ಭಕ್ತಿಯಲಿ ಪೂಜಿಪ

ನಿಪುಣನಾತನ ಕರೆಸು ಸದ್ಯದಿ ವೃಷ್ಟಿಯಹುದೆನಲತಿ


2
ಉಪಚರಿಸಿ 4ವಿಪ್ರರನು ಕಳುಹಿದ

ಕೃಪೆಯೊಳಾ ಮಂತ್ರಿಯನು ಕೇಳಿದ

ಕಪಟದಲಿ ಮುನಿ ಋಷ್ಯಶೃಂಗನ ತರುವದೆಂತೆಂದು

ಲೋಕದಲಿ ವಂಚಕರು ಸ್ತ್ರೀಯರು

ಈ ಕೆಲಸವವರಿಂದಲಹುದೆಂ

ದಾಕ್ಷಣವೆ ವೇಶಿಯರ ಬಾಲಕಿಯರನ್ನು ಕರೆಸಿದನು

ಕೋಕಿಲಸ್ವರ ಶ್ವೇತವಸ್ತ್ರವ

ನೇಕಬಣ್ಣದ ಚಂದ್ರಗಾವಿಯ

ಬೇಕೆನಿಪ ? ಬಣ್ಣಗಳಲಂಕಾರಗಳೊಳೊಪ್ಪಿದರು'

ಬಟ್ಟಮೊಲೆಗಳ ಭರದಿ ಮನ್ಮಥ

ಮಿಟ್ಟೆಯಂದದಿ ಮದನ ರಾಜನ

ಪಟ್ಟದಾನೆಗಳೆನಲು ಬಂದರು ಕನ್ನೆ ವೆಣಗಳು

ಶ್ರೇಷ್ಮೆಯಾದಳು ಕರೆದು ನುಡಿದನು

ವೃಷ್ಟಿಯಿಲ್ಲದೆ ರಾಜ್ಯವೆಲ್ಲವು

ನಷ್ಟವಾಯು ವಿಭಾಂಡತನಯನ ಋಷ್ಯಶೃಂಗನನು

ಮಾಯದ10ಲಿ 11ಪಿತನ11ರಿಯದಂದದಿ

ತಾಯೆನಲು 19ತನ್ನುನಿಚರಿತ್ರವ12

ವಾಯದಲ್ಲಿ ಕೇಳಿದಳು 13ಭಕ್ಷವ ಹೆಣ್ಣನರಿಯದುದ13

ರಾಯಗೆರಗಿದ14ಿದೆ ದಿವ್ಯ 14

ಸ್ತ್ರೀಯರೆಲ್ಲರು ದಿವ್ಯ 15 ಭಕ್ಷವ


೨೪
ನಾಯದಲಿ ಮಾಡಿದ16ರು16 ಫಲಗ17417 ದ್ಯಾಕೆ ಮೊದಲಾಗಿ

1 ಕಂಡರೆ ( ಕ) 2 ಅ (ಕ) 3 ಯಾಗುವುದು (ಕ) 4 ದ್ವಿಜರನ್ನು ( ) 5 ಳಗೆ ( 0)

6 ತೆನಲು ( ಕ) ವಸ್ತ್ರಗಳು
) 77 ವಸ್ತ್ರಗಳು ಸರ್ವಾಕೃತಿಯನು
ಸರ್ವಾಭರಣ ಕಟ್ಟಿರಕದಲಿ
ಭೂಷಣದಿ :
( ) 8 ಬಿನ ತೆರದಿ ಬಾ
ವೆಣಳಶ್ರೇಷ್ಠ ವೆ !
ದರೊಳು ಬುದ್ದಿವಂತೆಯ ಹಿರಿಯ ವೇಶಿಯನು ಕಟ್ಟಿರಕದಲಿ ( ) 9 * ದುದುವೆ

10 ಯ ( 1) 11 ಮುನಿಯ (ಗ) 12 ಋಷ್ಯಶೃಂಗನಿರವನು ( ೪) 13 ಬ್ರಾಹ್


ಸಂಗತಿಯ ( 1) 14 ಆಕಿ ಮನೆಗೆ ಪೋದಳು (7) 15 ರ ಸಹಿತ (7) 16 ಳು ( 1) 17 ಳು ( 1
ಅರುವತ್ತಮೂರನೆಯ ಸಂಧಿ

ಗಂಧಕಸ್ತುರಿ ಪುಣುಗು ವಶಾಲ್ಯಗ

ಳಂದದಾಭರಣಗಳು ಸಹಿತಲೆ?

ಬಂದರಾ ವನ ವನವ ನೋಡುತ ತುಂಗಭದ್ರೆಯನು

ತಿಹೊಂದಿಯಾ' ವನದಲ್ಲಿ ನಿಂದರು

ಸಂಧಿಸುತ ತಾ ನಿಲ್ಲದಾಗಳೆ

ಸಂದುಕಟ್ಟಿಿ ಮುನಿವಧೂಜನ ವೇಷವನು ತಾಳಿ -

ಮುನಿ ವಿಭಾಂಡಕ ' ಸವಿತೆ ದರ್ಭೆಗೆ?

ವನಕೆ ನದಿಯನು ದಾಂಟಿಪೋದನು

ವನಜಮುಖಿಯರು ಬಂದರಾಕ್ಷಣ ಕಂಡರಾ ಖುಷಿಯ

ವನಜನಾಭನ ಧ್ಯಾನದೊಳಗಿರೆ

ಧ್ವನಿಯ ಕೇಳ ನು ನೂಪುರಂಗಳ

'ನನಿತರೊಳು ಕಣ್ಣೆರೆದು ನೋಡಿದನೆದ್ದು ನಮಿಸಿದನು ೨೬

ಅರ್ಘಪಾದ್ಯಾ 10ಸನದಿ1° ಪೂಜಿಸಿ

ವೆಗ್ಗಳದಲಾತಿಥ್ಯವಸ11ಗಲು11

ದುರ್ಘಟದ ಮುನಿಗಿವರು ಸೇವೆಯ ಮಾಡತೊಡಗಿದರು

ಸ್ವರ್ಗದಮರಿಯರಂತೆ ಗಾನವ

ನುಗ್ಗ ಡಿಸಿ ಕಸ್ತುರಿಯು12 ಕುಂಕುಮ

ಸುಗ್ಗಿ 13ಯಲಿ ಪರಿಮಳದ ಲೇಪನವನ್ನು ಮಾಡಿದರು ೨೭

ಫಲವನೊರ್ವಳು ದ್ರಾಕ್ಷೆ ದಾಡಿಮ

14ತಿಳಿಚ್ಛತದ ಪಾ14ಕದ ಸುಭಕ್ಷವ

ಲಲನೆಯೊರ್ವಳು ಶರ್ಕರೋದಕವನ್ನು ಕುಡಿಸಿದಳು15

ಚೆಲುವೆಯೊರ್ವಳು ಅಪ್ಪಿಕೊಂಡಾ

ಬಲಮೊಲೆಯೊಳಾ 16ಮುನಿಯನಪು 316

17ಎ17ಲೆಯ ಬಾಯಲಿ ಸವಿದು ತಾಂಬೂಲವನು ನೀಡಿದಳು


೨೮

1 ಗಳು ವಸ್ತ್ರಗಳು (1) 2 ದು ಭೂಷಣ ಸಹಿತ ಕೂಡಿಯೆ ( ) 3 ಮುಂದೆಸೆವ ( 1)


4 ದೊಳಗೆ ( ಕ) 5 ತ ( 6) 6 ಕಪಟದಿ ( ಕ) 7 ಪುಷ್ಟ ತರುವರೆ ( 1) 8 ನೂಪುರವನ್ನು
ಕೇಳುತ ( 8) ೨ ಅ (1) 10 ದಿಯಲಿ ( ರ) 11 ಗುತ ( 7) 12 ಸೂರಿ ( 1) 13 ಯಾಗಿಹ

ಗಂಧ (ಗ) 14 ಫಲಪ್ಪತದಿ ಶಾ ( ರ) 15 ಪಾನಕವ ಕುಡಿಸಿ ( 1) 16 ತನನು ಒತ್ತುತ ( 7)


17 ತ ( 8 )
ಸಹ್ಯಾದ್ರಿ ಖಂ

ಕಾವುಕಲೆ' ಯನು ಕಲಿತ ಪ್ರೇಮದ

ಕಾವಿನಿಯರಿಂತವರಿಗೆ ತೋರಲು

ಪ್ರೇಮ ಕರಿವರೆಯೆನಿತು ಪುಣ್ಯಾಧಿಕರೊಯೆಂತೆನುತ

ಈ ಮಹಿಮೆ ಘನವೆಂದು ತಿಳಿಯಲು

ಕೋಮಲೆಯರಿ+ ದ ತಿಳಿದು ನಡೆದರು

ಸ್ಫೋಮದಲಿ ವನದೊಳಗೆ ನಿಂದರು ಪೂರ್ವದಂದದಲಿ

ಮುನಿ ವಿಭಾಂಡಕ ಸವಿತ ಕುಶೆಯನು

“ ಮನೆಗೆ ತಂದಿದನೆಲ್ಲ ಕಂಡನು

ಇನಿತು ಕುಸುವುವು ಗಂಧ ತಾಂಬೂಲಗಳಿದೇನೆನಲು

ಮನದ ಹರುಷದಿ ಋಷ್ಯಶೃಂಗನು

ಮುನಿಗಳೆಂದೇ ? ತಿಳಿದು ಪೇಳಿದ


೩೦
ವನದ ಮುನಿಗಳು ಬಂದು ಸತ್ಕಾರವನು ಮಾಡಿದರು

ಮಗನ ಮಾತಿಗೆ ಸಹಜವೆಂದೇ

ಬಗೆದು ಮುನಿಪತಿ ಸುಮ್ಮನಿರುತಿರಲಿ

10ಲಗಲಿದವರನು ನೆನೆದು 11ಹಂಬಲಿಸುವನು ಋಷಿಶೃಂಗ11

ಮಿ ' ಗುವರವರಾದಿತ್ಯಪ್ರಭೆಯನು12

ಸೊಗಸುಗೊಳಿಸುವ ಮುನಿಗಳೆನ್ನುತ

ಹಗಲು ರಾತ್ರೆ1ತಿಯೊಳದನೆ13 ಚಿಂತಿಸುತಿರ್ದನಾ ಮುನಿಯ

ಮರುದಿನವು ವೇಶಿಯರು ಬಂದರು .

ತರುಣಮುನಿ ಕಾಣುತ್ತ ಪೂಜಿ15 : 15

ತಿರುಗುತಾತನು 16ಸಹಿತ ಮೊದಲಂದದಲಿ ಪೂಜಿಸುತ6

ಹೊರಗೆ ನಮಾಶ್ರಮಕೆ ಬಾರೆಂ

ದೊರಕದಲಿ ತಮ್ಮೊಡನೆ ತಂದರು

ಪರಮಋಷಿ ಸಹಜದಲಿ ಬಂದನು ಕಾಮಿನಿಯರೊಡನೆ ೩

_1 ಗಳ ತಿಳಿದ ಪ್ರೌಢಿಯ ( ) 2 ರು ( ) 3 ಪುಳಕಿತನಾಗಿ ಇವರೊಳು ಸ್ನ


ಪರನಾಗಿ ( ಕ) 4 ರ ( 7) 5 ಹಿತ ಕುಸುಮವ ( 1) 6 ನನುವಿನಿಂ ಪಿಡಿದೈದಿ ( ) 7 ಇಂದ
8 ವನದಾ ( ಕ) 9 ಯಲಾತನು ಸುಮ್ಮನಿರ್ದನು ( ಕ) 10 ಅ ( ರು) 11 ಪೊಗುಳವ

ಶೃಂಗಮುನಿ ( ರ ) 12 ಗೆ ರವಿಯ ಪ್ರಭೆಯಂತೆ ಇರುವ ( ) 13 ಯು ಇದನು ( ಕ) 14 ಪ

15 ಸು ( 6) 16 ಬರಲು ವಿಹರಿಸುತಿರಲು ಲೀಲೆಯಲಿ ( 1)


ಆLಣಿ
ಅರುವತ್ತಮೂರನೆಯ ಸಂಧಿ

ಅಲ್ಲಿಗಲ್ಲಿಗೆ ಗೋವುಗಳ ಹಿಂ

ಡೆಲ್ಲ ಬಳಿಯಲಿ ತಂದು ನಿಲಿಸಿರೆ1

ಉಲ್ಲಸದಿಗೋವುಗಳನೋಡಿಯೆ ಬೇಗಪೂಜಿಸುತ .

ಸಲ್ಲಲಿತ ಭಕ್ತಿಯೋಳು ನಮಿಸುತ

ತಲೆಲ್ಲ ಗೋವನು ಸ್ತೋತ್ರಪಾಠದಿ.

ನಿಲ್ಲದಾದಂದು .ವರು ಮಾಸಗಳಂಗದೇಶದಲಿ

ಅನಿತರೋಳು ಮಳೆ ಬೆಳೆಗಳಾದವು .

ಜನರು ಸ್ವಸ್ಥದಿ ಸುಖದಲಿ ರ್ದರು

ದಿನದಿನಕೆ ಸುಖವಾಗೆ ಕಂಡನು ರೋಮಪಾದನೃಪ

ಮನದ ಹರುಷದಿ ತನ್ನ ಮಗಳನು

ವನಿತೆ ಶಾಂತಾದೇವಿಯೆಂಬಳ

ಮುನಿಪ ' ಋಷಿ' ಶೃಂಗಂಗೆ ಮದುವೆಯ ಮಾಡಿದನು ರಾಯ ೩೪

ಪತ್ನಿ ಸಹಿತಾ ಋಷ್ಯಶೃಂಗನು

ಸತ್ಯವಂತನು ಸುಖದಲಿರುತಿರ

' ಲಿತ್ರಯೋಧ್ಯಾಪುರ1೦ದಿ10 ದಶರಥರಾಯನೈ ತಂದು

ಪುತ್ರಕಾಮೇಷ್ಟಿಯನು ಮಾಕ್ಟರೆ

ಪ್ರಾರ್ಥಿಸಿದನಾರೋಮಪಾದನ

ಪುತ್ರಿ 11ಸಹಿತ11ಳಿಯನನು ಕಳುಹಿಸು ನಮ್ಮ ಪುರಕೆಂದು!! ೩೫

ಬಳಿಕ ಶಾಂತಾದೇವಿ ಸಹಿತಲೆ

ಚೆಲುವ ವಕನಿಸುತ13 ಋಷ್ಯಶೃಂಗನು

ಹಲವು ಪಯಣ1ಕದಿ ಬಂದ14 ದಶರಥನೊಡನಿಧ್ಯಕ್ಕೆ

ಸುಲಭವಾದುದು ಯಾಗ ಜನಿಸಿದ

ಜಲಜನಾಭನು ರಾಮಲಕ್ಷಣ

ರೊಲಿದು ನಾಲ್ವರು ಭರತ ಶತ್ರುಘಾ 15ಭಿಧಾನ15ದಲಿ


- ೩೬

1 ನಿಲ್ಲಿಸಿರ್ದರು (1) 2 ದಲಾ ಋಷ್ಯಶೃಂಗನು ಬೇರೆ ಪೂಜಿಸುವ ( ಕ) 3 ಚೆಲ್ಲ

ಗೋವಳಸೊವ ( ಕ) 4 ದೀಪರಿ ಮೂರುತಿಂಗಳು ರಾಷ್ಟ್ರದೊಳಗಾಯ (7) 5 ಸುಮ್ಮನಿ( 1)

6 ರು ( 1) 7 ಋಷಿಯ ( 1) 8 ರ್ದ ನು (ಗ) ೨ ಇತ್ತಲ ( ರ) 10 ದ ( ) 41 ಯನು ಆ (7)


12 ದ (1) 13 ಪತಿ ( 1) 14 ದ ಮೇಲೆ (ಗ ) 15 ಖ್ಯ ನಾಮ (1)
ಆ೬೨ ಸಹ್ಯಾದ್ರಿ ಖಂಡ

ಅಲ್ಲಿ ದಶರಥ ಋಷ್ಯಶೃಂಗನ

ನಲ್ಲಸದಲುಪಚರಿಸಿ ಕಳುಹಿದ

ಚೆಲ್ವ ಶಾಂತಾದೇವಿ ಸಹಿತಲೆ ಶ್ವಶುರ ಗೃಹದೊಳಗೆ

ವಲ್ಲಭೆಯು ಸಹಿತಿರ್ದು ಪಿತನಿರು |

' ವಲ್ಲಿಗಾಶ್ರಮಕಾಗಿ ಬಂದನು

' ಎಲ್ಲವನ್ನು ಪಿತಗರುಹಿ ಪಾದಕೆ ನಮಿಸಿದನು ಮುದದಿ

ವುನಿ ವಿಭಾಂಡಕ ಕೇಳಿ ಹರುಷದಿ

ತನಯ ಸೊಸೆಯರ ನೆತ್ತಿ ಮುದ್ದಿಸಿ

ವನದೊಳಗೆ ಸುಖವಿರ್ದರಾ ಸ್ಥಳ ಋಷ್ಯಶೃಂಗನದು

ಇನಿತು ಮಹಿಮೆಯ ಋಷ್ಯಶೃಂಗನ

ನೆನೆಸಿದರೆ ಬಹುವಾಜಿಮೇಧದ

ಘನಫಲವು ಬ್ರಾಹ್ಮಮುಹೂರ್ತದಿ ಪೇಳೆ ಬಹುಪುಣ್ಯ

ನರರು ಯಜ್ಞವ ಮಾಡಲರಿಯರು

ಬರುವದಾ ಫಲ ಕಥೆಯ ಕೇಳರೆ

ಧರಣಿಯೊಳಗೆಂದಿದನು ಷಣ್ಮುಖ ದಯದಿ ಪೇಳಿದನು

ಮರೆವುತಿರ್ದವು ಹತ್ತು ಸಾವಿರ

ಇರುವದಾ ಕರ್ಕಟಕ ಮಾಸದಿ


- ೩೯
'ಸ್ಥಿರದೊಳಗೆ ಶ್ರೀತುಂಗಭದ್ರೆಯೊಳೆನುತ ಗುಹ ನುಡಿದ?

ಯಾವರೀ ಕಥೆಯನ್ನು ಓದುವ

ರಾವರೀ ಕಥೆಯನ್ನು ಕೇಳ್ವರು

ಸಾವಧಾನದ ವನದಲವರಿಗೆ ವಿಷ್ಣು ಸಾಯುಜ್ಯ

ಇವ ನಾರಾಯಣನು ಸಾಕ್ಷಾತ್ |

' ದೇವನೂ ದಯದಿಂದ ಸಲಹುವ


೪೦
ಭಾವಶುದ್ದಿಗಳಿಂದ ಸಜ್ಜನರೊಲಿದು ಕೇಳುವುದು

1 ಹ ( 5) 2 ಸಲ್ಲಲಿತ ಆಶ್ರಮಕೆ ( ಕ) 3 ಇಲ್ಲಿ ನಡೆದುದನೆಲ್ಲ ತಿಳಿಸಿದ ಪಿತಗೆ

ನವಿಸಿದನು ( ಕ) 4 ಮುದ್ದಿಸುತಲಾ ( ಕ) 5 ತರ ( ರ) 6 ಸದಳ ಕರುಣದಲಿ ಈ ಕಥೆಯ ನಿರ

ಮೆರೆವ ಯಜ್ಞದಫಲವ ಪಡೆಯಲಿ ಕಥೆಯ ಕೇಳಿದರೆ ದುರಿತಹರ ( ಕ) 7 ಪರಮ ಫಲದೆಯು

ತುಂಗಭದ್ರೆಯು ನಿರುತವೀ
9 ಪಾವನದ ಕಥೆಯನ್ನು ಮಾತೆಂದುಭಾವದಿಂದಲಿ
ಭಕ್ತಿಯ ಷಣ್ಮುಖ ನುಡಿದ ವಾಕ್ಯವಿದು
ಒಲಿದು ಕೇಳುದು 8 ಒದರುಮನ
( ) ಜನರು (
ಅರುವತ್ತಮೂರನೆಯ ಸಂಧಿ

ಮರೆವ ಸಹ್ಯಾಚಲದ ಪಾರ್ಶದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರವರ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಅರುವತ್ತನಾಲ್ಕನೆಯ ಸಂಧಿ

ಪಲ್ಲ : ತುಂಗಭದ್ರಾದಡಗಳನು ಮಿಗೆ

ಕಂಗೊಳಿಸುವಾಶ್ರಮಗಳಾ ಋಷಿ

ಸಂಗತಿಯನರುಹಿದನು ಷಣ್ಮುಖದೇವ ಮುನಿಗಳಿಗೆ

ಮುನಿಯುಸುತನಾಶ್ರಮದಮುಂದ

ಕ್ಕೊಗುವ ದೇವೀತೀರ್ಥ 5ಅಲ್ಲಿಂ

ಬಗೆಗೆ ಮಾಯಾತೀರ್ಥವಲ್ಲಿಂ ರಾಜತೀರ್ಥ' ವ' ದು

ಸೊಗಸು ಕೇಳ್ ಶಕಟಾಶ್ರಮದ ಕಥೆ

ಬಗೆಯರಿದು ಪೇಳುವೆನು ಕೇಳ್ತಿ

10ಸುಗುಣ10 ಶಕಟಗೆ ಶಿಷ್ಯರರುವ11ತ್ರ11ರು ಸೇವಿಪರು

ಇನಿತು ಶಿಷ್ಯರು ತುಂಗಭದ್ರೆಯ

12ನನುವರಿಸಿ12 ಶಕಟಾಶ್ರಮದ 1313

16ವ14ನದಲಾಶ್ರಮದೊಳಗೆ ಇರುತಿರೆ15 ಕೇ16 ವಿ1 ದೇಹ

ಜನಕರಾಯನ ಪುರ ' ದ17 ಬ್ರಾಹ್ಮಣ

ತನಗೆ 18ದೇವದ್ಯುತಿಯ18 ನಾವುವು

ವನಜಭವನಂತಧಿಕ ವಿದ್ಯಾಯುತನು ಶಿಷ್ಯರೊಳು

ಇರಲು ಒಂದಿನ ದ್ವಿಜರನೆಲ್ಲರ

ಕರೆಸಿದನು 19ಮಿಥುಳೇಶ ಸಭೆಯೋಳು19

ನೆರೆದಿರಲು 20ಕೇಳಿದನು ಜನಕನುತಿ೦ ಜ್ಞಾನದಲ್ಲಿ ಕೆಲರು

21ನರ21ರು ಕರ್ಮವೆ ಪ್ರಬಲವೆಂಬರು

23ನಿರುತವೆಂತದ ಪೇಳಬೇಕೆನೆ

ನೆರೆದ ಭೂಸುರರೆಲ್ಲ ನುಡಿದರು ವೇದ ಹರಿವಚನ

1 ನದಿಯ ದಡ ಖುಷಿ ( ಕ) 2 ಫ ಆಶ್ರಮಗಳೆಲ್ಲರ ( 1) 3 ಮನದ ಹರುಷದಲಿ ( ಕ)


4 ಕೆ ಬಗೆಯ ( ಕ ) 5 ಮುಂದ ( ಕ) 6 ಕೊದಗಿ ( ) 7 ವಿ ( 8) 8 ಸಿ ಕೇಳಿ ( 6) 9 ನದ ವಿಸ್ತ

ರಿಸಿ ಪೇಳುವೆ ( ಕ) 10 ವಿಗಡ ( ರ) 11 ತಾ ( ರ) 12 ಘನಡದ ( ರ) 13 ಬಿ(ಕ) 14 ತ ( ಕ )


15 ವಿವರ ಕಥೆಯನು ( ಗ) 16 ಳಿ ( ಕ) 17 ದಿ (ಕ) 18 ವೇದದ್ಯುತನು ( ರ) 19 ನೃಪನ )

ಮಹಾಸಭೆ ( 7) 20 ವಿಥಿಲೇಶಕೇಳಿದ (ರ) 21 ಕೆಲ (ಕ) 22 ದ (ಕ) 23 ಕರುವಬಲವನೆ( ರ )


ಅರುವತ್ತನಾಲ್ಕನೆಯ ಸಂಧಿ ೧೫

ವೇದಮೂಲವು ಕರ್ವುವದರಿಂ

ಸಾಧಿಸುವುದಿದು ಕರ್ಮಬಲವೆನೆ

ವೇದಶಾಸ್ತ್ರವ ಬಲ್ಲ ದೇವದ್ಯುತಿಯು ಪೇಳಿದನು

ಬೋಧೆಯಾಗಿಹ ಜ್ಞಾನಕರ್ವುವ

ಸಾಧಿಸುತ ಕರ್ಮವನು ಕಳೆವುದು

'ವೇದ ಸಿದ್ದವು ಜ್ಞಾನ ಪ್ರಬಲವು ಭೂಪ ಕೇಳೆಂದ

ಎನಲು ತಂತಮ್ಮೊಳಗೆಕೋಪಿಸು

ತಿನಿತು ಮಂದಿಯು ದೇವದ್ಯುತಿಯನು

“ಕನಲಿಕೆಯೊಳತ್ಯಂತ ಪ್ರಹರಿಸೆ ಶಿಷ್ಯ ಬಲದಿಂದ

ಅನಿಬರನು ಹೊಡೆಹೊಡೆದು ತುಳಿದನು

ಮನದ ವ್ಯಥೆಯಲಿ ಶಾಪವಿತ್ತರು

7 ಇನಿತು ವಿಪ್ರರನೊದೆದ ಕಾರಣ' ಹೆಳವನಾಗೆಂದು

ಬಳಿಕಲಾಕ್ಷಣ ಕಾಲು ಹೋದುದು .

ನಿಳಯುಕೆಲ್ಲ ವಿದಿಪೋದರು .
ಒಳಗಣಿಂ ಮಿಥಿಲೇಶ ಬಂದನು ನೋಡಿ ಬಹುಮರುಗಿ

ಎಳೆವ ಬಂಡಿಯ ಮೇಲೆ ಕುಡುರಿಸಿ .

ಕಳುಹಿದನು ದ್ವಿಜಶಾಪ ಬಂತೆಂ

ದಳಲಿ 10ಸಾರ್ದನು ಮರುಗಿ ಮನದಲಿ10 ತುಂಗಭದ್ರೆಯನು

ಶಕಟವೆಂದರೆ ಬಂಡಿಯದರಿಂ

ಶಕಟಮುನಿಯಾಶ್ರಮ11ವು ಸ್ನಾನದಿ11

ವಿಕಳ ಮುನಿಯಿರೆ ಬಳಿಕ ನೂರೈವತ್ತು ವರುಷದಲಿ

ಪ್ರಕಟ ದಲಿ ಕಾಲೆರಡು12 ಬಂದುದು

ಸಕಲರಿಗು ಅನ್ನೋನ್ಯವಾಗಿರೆ13

ಮುಕುತಿ14ಕ್ಷೇತ್ರದಲೊಲಿದು ಸೇವಿಸೆ ತಿರುಗಿ ಸಮ14ವಹುದು

1 ದಾ ವೇದಶಾಸ್ತ್ರವನಾದರದಿ ಜನ ನಂಬೆ ವೇದದ್ಯುತನು (7) 2 ಯಗ್ನಿಯು (6) .

_ 3 ಆಧರಿಸಲೀ ಜ್ಞಾನವೇ ಪ್ರಾಬಲ್ಯ ( 1) 4 ವೇದ ( ಗ) 5 ಘನತರದಿ ಪ್ರಜ್ವಲಿಸಲು ಶಿಷ್ಯರ


ಬುದ್ದಿ ವೇದಮ್ಮುತಿ ( 1) 6 ಕೆಟ್ಟ ( ) 7 ನಿನಗೆ ಕಾಲಿದು ಒದ್ದ ಕಾರಣ ( 1) 8 ರು ಐದಿದ
ರು ತಾ ( 1) 9 ಕುಂಡ್ರಿಸಿ(ಕ) 10 ವೇದದ್ಯುತಿಯು ಸಾರ್ದನು ( 1) 11 ದಿ ಸ್ಥಾನವು (ಗ) 12 ವಾಗಿ
ಹ ಕಾಲ ( 1) 13 ಗೆ ನ್ಯೂನಾಂಗ ಬಂದಿದೆ ( ) 14 ಸ್ಥಾನದಿ ಸೇವಿಸುತ್ತಿರೆ ತಿರುಗಿ ಚೆಲ9 ( 1)

30
ಸಹ್ಯಾದ್ರಿ

ಶಕಟಗರುವವರು ಶಿಷ್ಯರು

1ಶಕಟನಾಶ್ರಮ ಬಹಳ ಪುಣ್ಯವು

ಸುಕೃತವಿಲ್ಲಿಂ ಮುಂದೆ ಕರ್ದಮಋಷಿ ಪ್ರಜಾಪತಿಯು

ಭಕುತಿಯಲಿ ವಿಷ್ಣುವನು ಧ್ಯಾನಿಸು

ಸತಕುಟಿಲನು ಸಾವಿರದ ವರುಷವು

ಸಕಲ ಸೃಷ್ಟಿಯ ಮಾಳ್ ಪದವಿಯ ಪಡೆದ ಕರ್ದಮನು

ವಂುಂದೆ ' ಮುನಿ ಭಾರಧ್ವಜಾಶ್ರಮ

ಹಿಂದೆ ' ಬೃಹಸ್ಪತಿ ಪತ್ನಿ ತಾರೆಯ

ಚಂದದಿಂ ಗುರುವಿಂದ ಕ್ರೀಡಿಸಿ ಗರ್ಭವಾಂತಿರಲು

ಬಂದು 10ಚೈತ್ಯನು ಗುರುವಿನನಂಜನು10

ಒಂದುದಿನ ಮೋಸದಲಿ ಕ್ರೀಡಿಸೆ

ನಿಂದುದಾತನ ವೀರ್ಯ ತಿಳಿದ1' ದ11 ತಾರೆ ಬಿಡುತಿರಲು

ತಿಳಿದು 12ಚೈತ್ಯನುಕೋಷವಾಕ್ಯದಿ12

ಕಳೆಯಬೇಡಿ ಎರಡುಬೀಜವ

18313ಳೆದು ಭಾರಧ್ವಾಜ14ನೆಂಬನ14 ಧರಿಸಿದಳು ಜಿ15ನನಿ15

16ಬಳಿಕ ಭಾ16ರಧ್ವಾಜನಾವವು

ಸುಲಭವಾದುದು ತಾನು ಜನಿಸಿದ

ನೆಲೆಯ ತಿಳಿದನು 17ಜಾರ ಮೂಲದ17 ದೋಷಹರವಾಗಿ

0.
ತುಂಗಭದ್ರಾ 18ನದಿಯ18 ತಪಸಿನ19

ಸಂಗದಲಿ ದೋಷವನು ಕಳೆ೦ದನು೩೦

ಮಂಗಳದ ಕ್ಷೇತ್ರದಲ್ಲಿ ಸ್ನಾನವು ಜಾರದೋಷಹರ

1 ಪ್ರಕಟದಾ ( ) 2 ವ (ಗ) 3 ನಾ ( ) 4 ಸಿ (1) 5 ಯುಕುತಿಯಲಿ (1) 6 (

7 ಭಾರದ್ವಾಜತೀರ್ಥವು ( 7) 8 ಬಾರ್ಹಸ್ವತ್ಯ ತಾರೆಯು (7) ೨ – (ಕ)

ಗುರುವಿನನುಜನು (ಈ) ಗುರುವಿನ ತಮ್ಮ ಚೈತ್ಯನು ( ) 11 ಳು ( ಕ) 12 ತ್ಯಾಜ್ಯನು ಕ

ವಾಕ್ಯದಿ ( ಕ) ಚೈತ್ಯನುಕೋಪದಿಂದಲೆ ( ಕ) 13 ಕ (ಗ) 14 ನವನೆನುತಿರೆ (*) 15 ನಿಸಿ (

16 ತಿಳಿವಡಿದು ಭ (ಕ) 17 ಚರಮೂಲದ ( ಕ) 18 ದಡದಿ ( ಕ) 19 ಲಿ ( ) 20 ವುದು( 1

21 ವ ಮಾಡೆ ಪಾಪ ( ಕ)
ಅರುವತ್ತನಾಲ್ಕನೆಯ ಸಂಧಿ

' ತುಂಗಭದ್ಯಾತೀರ ವನದಲಿ

ಶೃಂಗರವು ಭಾರಧ್ವಜಾಶ್ರಮ

ಹಿಂಗುವದು ತತ್ಕ್ಷೇತ್ರ ಸ್ನಾನದಿ ಸಕಲ ಪಾಪಗಳು1

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ

1 ಲಿಂಗವನ್ನು ಸ್ಥಾಪಿಸುತ ಪೂಜಿಸಿ ಮಂಗಳಾತ್ಮಕ ಶಿವನ ಧ್ಯಾನದಿ ಹಿಂಗದೇ ಸೇವಿಸಲು

ನಿತ್ಯದ ಪುಣ್ಯ ಲಭಿಸುವುದು (7)


ಅರುವತ್ತೈದನೆಯ ಸಂಧಿ

ಪಲ್ಲ : ತೀರ್ಥರಾಜಪುರಪ್ರಭಾವವ

1ಅರ್ತಿಯಲಿ ಜಮದಗ್ನಿ ರಾಮೋ

ತೃತ್ಯಕಥನವ ಸನತ್ಕುಮಾರಗೆ ಷಣ್ಮುಖನು ನುಡಿದ

ಸೂತ ತನುಡಿದನು ಕೇಳು ಶೌನಕತಿ .

ಪೂತ ತುಂಗಾ ಜಲವಿದಮೃತವು

ಪ್ರೀತಿಯೊಳಗೌಮೃತವನು ಕುಡಿದರೆ ಮತ್ತೆ ಜನಿಸುವರು?

ಧೂತಪಾಪವು ತುಂಗಭದ್ರೆಯ

ನಾನು ಕುಡಿದರೆ ವಿಷ್ಣು ಪದವಿಯ

ಇದೀ ತೆರದ ಮಹಿಮೆಯ ಪ್ರಭಾವದ ಕಥೆಯ ಕೇಳೆಂದ

ಕೇಳುವವರಿಗೆ ಪಾಪ!°ಹಾನಿಯು

ಹೇಳುವೆನು ಪೂರ್ವದಲಿ ಭಗುವಿಗೆ

ಲೋಲಮತಿಯಲಿ ಚ್ಯವನನುದಿಸಿದನಾ ಮಹಾಮುನಿಯ

ಮೇಲೆ ಗಾಧಿನೃಪಾಲನಂದನೆ

11ಬಾ11ಲೆ ಚ್ಯವನಗೆ ಪತ್ನಿಯಾದಳು

ಬಾಲರಿಲ್ಲದೆ ಪುತ್ರಕಾಮೇಷ್ಟಿಯನು ಮಾಡಿದನು

ಹೋಮಶೇಷವನಾ ಮಹಾಮುನಿ

ಪ್ರೇಮದಲಿ ಪಿಂಡವನು ಮಾಡಲು

12ಕಾಮಮೋಹದಿ12 ಗಾಧಿಪತ್ನಿಯು 13ಕೇಳಳಳಿಯನನು13

ಈ ಮಹಾಹುತಿ ಶೇಷಪಿಂಡವ

24ಪ್ರೇ14ಮದಲಿ 16ನ15ನಗೊಂದ ಕೊಡುಯೆನ

ಲಾ ಮತವನೊಡಬಟ್ಟು ಮಾಡಿದನೆರಡು ಪಿಂಡವನು

1 ನರ್ತಿಯಿಂ (ಕ) 2 ನರುಹಿದನು ಗುಹ ಸನತ್ಕುಮಾರಂಗೆ ( ೪) 3 ಶೌನಕಗೆಂದನಿತ್ತಲ

4 ಚಲವು ಆ ( 7) 5 ಯಲಿ ಅ ( 1) 6 ಸವಿ ( ) 7 ಜನ್ಮ ತಿರುಗುಂಟೆ ( ) 8 4


9 ನೀ ( ಕ) 10 ನಾಶಕೆ ಮೂಲಕಥೆ ಬೃಗುಮನಿಗೆ ಪೂರ್ವದ ಕಾಲದಲ್ಲಿ ಜನಿಸಿದನು ಚವ

ಮಹಾಋಷೀಶ್ವರನು(ಕ) 11 ಲೋ ( ) 12 ಕೋಮಲಾಂಗಿಯು (1) 13 ಪೇಳ ಇಳಿಯಂ

14 ನೇ ( ಕ) 15 ಯೆ ( 1)
೪೬೯
ಅರುವತ್ತೈದನೆಯ ಸಂಧಿ

ಮಂತ್ರ ಸಾರವ ಬಲ್ಲ! ಚ್ಯವನನು

ಮಂತ್ರಿಸಿದ ಬ್ರಹ್ಮತ್ವಪಿಂಡವ

ಸಂತಸದಿ ತನ್ನರಸಿಗಿತ್ತನು ಕ್ಷತ್ರಿಪಿಂಡವನು

ಶಿಮಂತ್ರಿಸಿದ ತನ್ನ ತೆಗಿತ್ತನು

ಇಂತು ಪಿಂಡವನಿತ್ತು ಪೋದ ವ

ನಾಂತರಕೆ ಸವಿಧ ಸುವಹರಣೆಗೆ ಚ್ಯವನಮುನಿ ಬಳಿಕ

ಮನೆಯೊಳಗೆ ತಾಯ ವಂಗಳಿಗೆಂದಳು

ಜನರು ತಮಗೇ ಬಲವ ಮಾಳ್ವರು

ನಿನಗೆ ಬಹುಮಂತ್ರಿಸಿದ ಬ್ರಹ್ಮದ ಪಿಂಡವನು ಕೊಟ್ಟು

ತನಗೆ ಕ್ಷತ್ರಿಯ ಪಿಂಡವಿತ್ತನು


ತನುಜೆ ನೀನಿದನೆನಗೆಕೊಡುಯೆನೆ

ಮನದಿಕೋಪಿಸಿ ತಾಯೆ ಕೊಟ್ಟಳು ಬ್ರಹ್ಮಪಿಂಡವನು

ಕ್ಷತ್ರಿಪಿಂಡವ ತಾನು ಸವಿದಳು

ಹೊತ್ತರಿಬ್ಬರು ಗರ್ಭಪಿಂಡವ

' ಮತ್ತೆ ” ಚ್ಯವನನು ಬಂದು ಕಂಡನು ತನ್ನ ಪತ್ನಿಯನು

ಕ್ಷತ್ರಿಲಾಂಛನವನ್ನು ಕಾಣುತ

ಅತ್ಯಧಿಕಕೋಪಿಸುತ ಸ್ತ್ರೀಯರು

ವ್ಯರ್ಥವೆಂದತಿ ಕೋಪಭರದಲಿ ಸತಿಯ ನೋಡಿದನು

ವೀರ ಹಿಂಸೆಯ ಮಾಳ ಸುತನಹ

ಕ್ರೂರಕರ್ಮಿಯೆನುತ್ತ ಪೇಳಲು

ವಾರಿಜಾನನೆ ಪತಿಯ ಪಾದವ ಹಿಡಿದು ದುಃಖಿಸುತ

ಕ್ರೂರಮಗ ಬೇಡೆನಗೆ ಕರುಣಿಸು

ದಾರಿದಪ್ಪಿದೆಯೆನಲು 11ದಯದಲಿ11

ಖಾರದೀ ನುಡಿ ಪೌತ್ರ ಕೂರನ ಪುತ್ರ ಮುನಿಯಹನು

1 ವನು ಬಲ್ಲವನು ( ಕ) 2 ಇಂತು ಪಿಂಡವನಿತ್ತು ಪೋದ ವನಾಂತರಕೆ ಕುಸುಮಗಳ ಸಮಿತವ

ಸಂತಸದಿ ತಾ ತರಲು ಪೋದನು ಬಳಿಕ ಚವನಮುನಿ (*) 3 ದು ಕೊಟ್ಟನು ಮಂತ್ರಪಿಂಡವನು ( ಕ)

4 ಯೆ
10 ತ 11
(1) 5( 1)
ತಪ್ಪಿದೆನೆ 6 ಚೆಲುವ( ರ)
( 7)ಕರುಣದಿ ಗರ್ಭವ ( 1) 7 ನಿತ್ಯ (1 8 ಕಂಡನು (6) ೨ ತಲಿ (ಕ )
210

ಸಹ್ಯಾದ್ರಿ ಖ

ವಿನಲಂ ಗರ್ಭದಿ ' ತಪಸಿ1 ಪುಟ್ಟಿದ

' ಮುನಿಪ ಜಮದಗ್ನಿಯನು ಪಡೆದಳು

ಜನಿಸಿದನು ಜಮದಗ್ನಿ ಮುನಿಪಗೆ ಪರಶುರಾಮ ಸುತ

ವನಜನಾಭನೆ ಈತ ಪೂರ್ವದಿ

ಘನದ ಚಕ್ರಕೆ ವರವ ಕೊಟ್ಟನು

“ನನಗೆ ಸಮಬಲರಿಲ್ಲ ಯುದ್ದಕೆನೀನು ಜನಿಸೆಂದು

ರೇಣುಕೆಯ ಗರ್ಭದಲ್ಲಿ ವಿಷ್ಣುವು

ತಾನೆ ಜನಿಸಿದ ಕೊಡಲಿ ಸಹಿತಲೆ

ಭಾನುತೇಜದ ' ಚಂದ್ರಹೇ ' ಹಯರಾಯನುದರದಲಿ

8ತ್ರಾಣಿ ಸಾಸಿರತೋಳು ಚಕ್ರದ

ವೇಣು ಸಾಸಿರದಿಂದ ಪುಟ್ಟಿತು

ವರಾನನಿಧಿಯುವ ಕಾರ್ತವೀರ್ಯನೃಪಾಲ ಜನಿಸಿದನು

ಹರಿಯ ಸಮಜೋಡಿಯಲಿ ಕಾದಿದ

ಪರಶುರಾಮನು ಕೊಡಲಿಯಿಂದಲೆ

ತರಿದನಾತನ ತೋಳು ಸಾಸಿರವನ್ನು ರಣದೊಳಗೆ

ಧರಣಿಯೊಳಗಿಹ ಕೃತ್ರರೆಲ್ಲರು

ತರುಣ ವೃದ್ದರು ಬಾಲ ಶಿಶುಗಳು

ವೆರಸಿಯೊಬ್ಬರನುಳಿಯದಂದದಿ ಬಾರಿಬಾರಿಯಲಿ

ಮತ್ತೆ ಮತ್ತೆಲ್ಲರನು ಸವ1°ರಿದ10

11ಕ್ಷತ್ರಿಯರ ಕುಲವೆಲ್ಲ ಕೆಡಹಿದ

ಚಿತ್ರದಲ್ಲಿ ಯೋಚಿಸಿದ ರಾಮನು ಪಾಪ ಬಂತೆಂದು

ಉತ್ತಮರ ಭೂಸುರರ ಕರೆಸಿದ

ಹತ್ಯದೋಷಕೆ 18ಯಜ್ಞ 12ವೆಸಗುವೆ

ಚಿತ್ತಶುದ್ದಿಯಲೆನಗೆ ನಡೆಸುವದೆನಲು ಹೇಳಿದರು

1 ಮುನಿಯು ( ) 2 ತನಗೆ ( 0) 3 ತರದ ಚಕ್ರಕ್ಕೆ ನುಡಿದ ( ಕ) 4 ತ ( ) 5 ಕಾದು


ವರಿಲ್ಲ ಬಲಯುತನಾಗಿ ಜನಿಸೆಂದ ( 8) 6 ಲಾ ಹರಿಯು ಜನಿಸಿದ ತಾಣದಲ್ಲಿ ವರ (

7 ಚಂದ್ರಹೋ (ಕ) ಚಕ್ರ ( 1) 8 ತಾನು ( 1) 9 ನ (ಗ) 10 ರುತ ( 7) 11 ಚಿತ್ರದಲಿ


ಯೋಚಿಸಿದ ರಾಮನು ಕ್ಷತ್ರಿಯರ ಕುಲವೆಲ್ಲ ಕೆಡಹಿದ ಪಾಪ ( 6) ಕ್ಷತ್ರಿಯರ ಕುಲವೆಲ್ಲ ಕೆಡಹಿ

ಚಿತ್ರದಲ್ಲಿ ಯೋಚಿಸುತ ಬಹಳವು ದೋಷ(ಗ) 12 ಯಾಗ ( 1)


೪೭೧
ಅರುವತ್ತೈದನೆಯ ಸಂಧಿ

ನಿನಗೆ ಯೋಗ್ಯತೆಯಿಲ್ಲ ಮಕ್ಕಳ

ಘನತರದ ವೃದ್ದರನು ಶಿಶುಗಳು

ಹೆಣನ ಕೆಡಹಿದೆಯೆನುತಿಲ್ಲದೆ ಹೋದರಾ ದ್ವಿಜರು

ಕನಲಿ ರಾಮನು ಕೊಡಲಿಗೆಂದನು

ಇನಿತು ವಿಪ್ರರು ನಮ್ಮ ರಾಷ್ಟ್ರದಿ

ಮನೆಯೊಳಿತಿದ್ದರೆ ಹಿಡಿದು ಬಂಧಿಸಿಕೊಂಡು ಬಾರೆಂದು

ಕೊಡಲಿಗೀ ಪರಿ ರಾಮ ಪೇಳಲು ..

ಗಡಣವಾಗಿಹ ದ್ವಿಜರು ಗಿರಿ ಗುಹೆ

* ಎಡೆಯೆಡೆಯಲಡಗಿದರು ಅದ್ಭುತವಾಯು, ಜಗದೊಳಗೆ

ಕಡುತಪಸಿ ಕಶ್ಯಪಮುನೀಂದ್ರನು

ನಡುಗಿ ರಾಮನ ಭಯದಿ ಕ್ಷೀರದ

ಕಡಲ ಬಳಿಯಿಂಹ ದೊಡ್ಡ ಕಲ್ಲಿನ ಮೇಲೆ ನೆಲಸಿದನು

ಶಿಲೆಯ ಮೇಲೇರಿದನು ಕಂಡನು ಎಂಬ

5ತಳಿತಿರುವ ಬಹುದೊಡ್ಡ ವೃಕ್ಷದ

ನೆಳಲೊಳಗೆ ಸಾರಿದನು ರಾಮನ ಬಾಧೆಯಿಂಲ್ಲೆನುತ

ಬಳಿಕ ಕ್ಷೀರಾಬ್ಲಿಯಲಿ ಕ್ಷೀರವ

'ಕೊಳುತ? ತೃಪ್ತಿಸಿ ತಪದಲಿದ್ದನು

ನೆಲಸಿರುವದಾ ವೃಕ್ಷದಗ್ರದಿ ಸ್ತ್ರೀ ಪುರುಷ ಪಕ್ಷಿ

ಗಂಡುಪಕ್ಷಿಯು ಗುಟುಕಿಗೈದಲು

ಕಂಡು ಕಾವಿಸಿ ಬಹಳ ಮೋಹದಿ

ಅಂಡಲೆದು ಮತ್ತೊಂದು ಪಕ್ಷಿಯು ಬರಲು ಭಾರ್ಗವನ

ಗಂಡುಕೊಡಲಿಯು ಸರ್ಪನಂದದಿ

ಕೆಂಡ10ದಂದದ10 ವಿಷವನ1' ಗುಳು11ತ

ಗಂಡುಪಕ್ಷಿಯು ಕೆಡಹಿ ಪೋದುದು ರಾಮನಿರ್ದೆಡೆಗೆ


೧೫

1 ಶಿಶುಗಳನ್ನು ವೃದ್ಧರ ( 1) 2 ವ ( 1) 3 ರ್ದರು (6) 4 ಎಡೆಯ ಸಾರಿದರಧಿಕದ ( 1)

5 ಕ (1) 6 ಡ್ಯ ಕ
(ಕ) 7 ಕುಡಿದು (ಕ) 8 ಕ್ಷಿಗಳುಕ (6) ೨ ಹೆಣ್ಣು ಪಕ್ಷಿಯ (7) 10 ತೆರದಲಿ(7)

11 ಜ್ವಲಿಸು (1)
೪೭೨
ಸಹ್ಯಾದ್ರಿ ಖ

ಕಾಶ್ಯಪನುಯಿದನೆಲ್ಲ ಕಂಡನು

' ಏ' ಸುಬಲನೋ ಪರಶುರಾಮನು

ಈ ಸ್ಥಳದಲವನಾಜ್ಞೆ ನಡೆದದುಯಿನು ತರವಲ್ಲ.

ವಾಸಿಪಂತವ ಬಿಟ್ಟು ರಾಮನ

ದೇಶಕೈದುವೆ ' ನೆಂದು ಬಂದನು

ಭಾಸುರದ ರಾಮನನು ಕಂಡನು ಪರಶುಹಸ್ತವನು?

ಮುನಿಯ ಕಾಣುತಿದ್ದು ನಮಿಸಿದ

ನನುವಿನಿಂದರ್ಫ್ಯಾದಿ ಪೂಜಿಸ್ತಿ

ಮನದ ಹರುಷದಿ ನುಡಿದ ಕಾಶ್ಯಪಮುನಿಯು ರಾಮಂಗೆ

ನಿನಗೆ ಯಜ್ಞವ ನಾನು ನಡೆಸುವೆ

ವಿನುತ ಸೋಪಸ್ಕರವಕೂಡಿಸು

ವಂಬನಿಗಳೆಲ್ಲರ ಕರೆಸಿ ಯಜ್ಞವ ನಡೆಸಿದನು ವಂದದಿ

ಧರಣಿಯೆಲ್ಲವ? ನಿ ' ವರ್ಗೆ ಧಾರೆಯ

ನೆರೆದು ದಕ್ಷಿಣೆಗೆನುತ ಕೊಟ್ಟನು

ತೆರಳಿ ಬಂದನು ತುಂಗಭದ್ರಾನದಿಯ ದೇಶಕ್ಕೆ

ಪರಮ ಪಾವನ ತೀರ್ಥರಾಜದ

ಪುರಕ್ಕೆ ಬಂದನು ಸುರರು ಗೂಢದ10

ಲಿರುವರಲ್ಲಿಗೆ ಬಂದು ಕಂಡನು ತೀರ್ಥವೈಭವವ

ನದಿಯ ಕಾಣುತ 11ಹರುಷ ಭರದಲಿ11

ಬದಿಯಲಿಹ ಶಿಲೆಯನ್ನು ಕೊಡಲಿಯರಿ12

ತುದಿಯೊಳಗೆ ಕೈಯೆತ್ತಿ ಕಡಿದನು 18ಛಿದ್ರವಾಗಿಹುದು13

ಅದರೊಳೊಕ್ಕುದು ತುಂಗಭದ್ರಾ

ನದಿಯ ಜಲ14ವೀ14 ಪರಶುರಾಮನು

ಮುದದಿ ತಾನದರೊಳಗೆ ನುಸುಳಿದ ಜಲದೊಳಗೆ ಬಂದ

1 ಈ ( 7) 2 ಯೆಂದು ಬಂದರು ಕಾಶಿಸುವವರ ಪರಶುವಿಡಿದಿಹ ರಾಮನನು ಕಂಡ (6

3 ಜೆಯು ( ) 4 ವಾಡೆ ( 8) 5 ಸಿ ( ) 6 ನಿಪ ( 1) 7 ನ ( 1) 8 ಗೆಂದು ( ರ) 9 ನ (1

10 ರುತ ( 7) 11 ಪರಶ್ವರಾಗ್ರದಿ ( ) 12 ಶಿಲೆಯನುನೋಡಿ ಬಳಿಕ ( 1) 13 ಚಿತ್ರವಾ

ದನು (7) 14 ವಾ (7)


೪೭
ಅರುವತ್ತೈದನೆಯ ಸಂಧಿ

ವೀರಹತ್ಯಾ ಪಾಪ ಪೋದುದು

ತೋರಿದನು ಬಾಲಾರ್ಕನಂದದಿಸಿ

ವಿರುವಾನಂದದಲಿ ಶಿವಲಿಂಗಪ್ರತಿಷ್ಠೆಯನು

ಸಾರದಲಿ ಮಾಡಿದನು ಲಿಂಗವು

ದಾರ ರಾಮೇಶ್ವರನ ನಾಮವು

ಭೂರಿ ಪೂಜೆಯ ಮಾಡಿ ನಮಿಸಿದ ಭಕ್ತಿಯಲಿ ರಾಮ

ಪರಶು ಗಾಯದಿ ಜಲಧಿ ಹೊರಡುವ

ದದರೊಳಗೆ ಮಿಗೆ ನರರು ಹೊಕ್ಕರೆ

ಪರಿಹರವು ತಾ ಬ್ರಹ್ಮಹತ್ಯಾಪಾಪಗಳು ಕಳಿದು

ಸುರರ ಲೋಕವ ಪಡೆವರದರಿಂ

' ಧರಣಿಯಲಿ ತೀರ್ಥಗಳ ರಾಜದ

ಪುರವು ತುಂಗಾಸ್ನಾನ ರಾಮೇಶ್ವರನ ದರುಶನವು

ಅಶ್ವಮೇಧ' ಫಲಪ್ರದಾಯಕ

ನಿಶ್ಚಯವು ತತ್ ಕ್ಷೇತ್ರವಾಸವು

ಪಶ್ಚಿವರಾದ್ರಿಯ ತಟಕೆ ತಿಂಗಳ ಮೇಲೆಹೊರವಂಟ

ಆಶ್ಚರ್ಯ ಮಹಿಮೆಯನು ಕಾಣುತ

ನಿಚ್ಚಟದಿ ಸಾಗರನು ಸ್ಥಳವನು

ಮೆಚ್ಚಿ ಕೊಟ್ಟನು ರಾಮನಲ್ಲಿಹ ನಿಂದು ಮೊದಲಾಗಿ

ತಪವ ವರಾಡುತ ಪರಶುರಾಮನು

ವಿಪಿನದಲಿ ಸಹ್ಯಾದ್ರಿ ಬುಡದಲಿ

ನಿಪುಣನಿರುವನು ತುಂಗಭದ್ರಾ ನದಿಯ ಮಹಿಮೆ 11ಗಳು11

ಅಪರಿಮಿತವಿದನೊದಿಕೇಳುವ

12ನಿಪುಣರೂ12 ಬರೆವವರು ಸ್ನಾನದ

ಸುಫಲ ಲಾಭವ13ನವರು13 ಪಡೆವರು ತುಂಗಭದ್ರೆಯ1414


೨೩

- 1 ದೋಷಹೊತ್ತು ( ಕ) 2 ಲಕದಲೀಲೆಯ ( ) 3 ಪಾ ( 7) 4 ಸಾರ ( ) 5 ಯಾಗದ


ಚಿತ್ರದಲ್ಲಿ ಜಲ ಉರುಳುವದರೊಳು ಹೊಕ್ಕು ಹೊರಟರೆ ನೆರೆದ ಬ್ರಾಹ್ಮಣಹತ್ಯ ಮುಖ್ಯ

ಪಾಪವನು ( ೪ ) 6 ನಿರತ ತೀರ್ಥಾರಾಜಪುರವಿದು ಪರಮ ಪಾವನ ( ಕ ) 7 ಧದ ( ಕ ) 8 ತೀರ


ದಲಿ ( ಕ) 9 ಬಿ ( ಗ) 10 ನಿರುವನು (7) 1! ಯನು ( ಗ) 12 ಜಪಿಸುತಲಿ (1)

13. ಗಳನ್ನು (7) 14 ನು ( 1)


೪೭ …
ಸಹ್ಯಾದ್ರಿ

ಮರವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಅರುವತ್ತಾರನೆಯ ಸಂಧಿ*

ಪಲ್ಲ : ಮುನಿಪ ವಾಂಡವಾಶ್ರಮ ' ದಲಾ'

ವುನಿಯು ಬ್ರಾಹ್ಮಣವನಿತೆಸೂರ್ಯಗೆ

ಕನಲಿ ಶಾಪವನಿತ್ಯ ಕಥೆಯನು ಗುಹನು ಪೇಳಿದನು ?

ಶೌನಕಾದಿ ಮುನೀಶ್ವರರ್ಗಾ

“ ಮೌನಿವರ್ಯನು ಸೂತ ನುಡಿದನು

5ಕಾನನದಲಾ ತುಂಗಭದ್ರಾನದಿಯ ದಡದೊಳಗೆ

ಭಾನುಸಮ ವರಾಂಡವ್ಯನಾಶ್ರಮ

ವೈನದಿಂದಾ ದೇಶಕಧಿಪತಿ

ವರಾನನಿಧಿ ದೊರೆ ಚಂದ್ರಸೇನನು ಅವಿಷ್ಣು ಭಕ್ತನವ

ಪುರದ ಧನಿಕನ? ಮನೆಯೊಳೊರ್ವನು

ಇರುಳುಚೋರನು ಧನವ ರತ್ನವ

ನರಿಯದಂದದಿ ಕೊಂಡಪೋದನು ರಾಯ ಕೋಪಿಸಲು

ಚರರು ಹೆಜ್ಜೆಯ ಹಿಡಿದು ಪೋದರು

ಪರಮ ಋಷಿ ಮಾಂಡವ್ಯ ವಿಷ್ಣು

ಸ್ಮರಣೆಯಲ್ಲಿ ವನದೊಳಗೆ ಕುಳಿತಿರೆ ಹಿಡಿದರಾ ' ಮುನಿಯ

ಕಳ್ಳನಿವನೈ ತಂದು ಮೋಸದಿ

ಸುಳ್ಳುಜಪವನು ತೊಡಗಿ ನಾವ್ ಬರೆ

ಒಳ್ಳೆಯವನಂದದಲಿ ಕುಳಿತಿಹ ಚೋರ ಸಿಕ್ಕಿದನು

ಮೆಲ್ಲನೈತಂದಂಡಿಸಿಹನಿದ

ಬಲ್ಲೆ ನಾವೆಂದೆನುತ ಮುತ್ತಿದ

ರೆಲ್ಲವರು ಮಾಂಡವ್ಯ ಮುನಿಪತಿ ಹರಿಯ ನೆನೆದಿರ್ದ ?


ಆದಿರ್ದ ೩

- 1 ಕಥೆ (7) 2 ಶೂಲಧಿ ಬಾಧೆಬಟ್ಟುದ ಸನತ್ಕುಮಾರಗೆ ಪಣುಖನ ಮನವೊಲಿದು

ತಿಳುಹಿದನು ( ) 3 ಮಹಾ ಮು (6) 4 ಮುನಿಪ ಮಿಗೆ (ಕ) 5 ಧ್ಯಾನಿಸುತ ಮಾಂಡವ್ಯ ಋಷಿ


ಇಹ ಪಟ್ಟಣದ ದೊರೆಯ ಮಾನನಿಧಿಯಾ ( ರ ) 6 ಮಿಾನಕೇತನ ಪಿತನ ಭಕ್ತನು ವೈನದಲಿ ರಾಜ್ಯ
ವನು ನಡೆಸಿದ ಧರ್ಮಮಾರ್ಗದಲಿ ( ) 7 ರ ( ) 8 ಬಹಳ ದ್ರವ್ಯ ( 8) ೨ ತನನು ( )

* ಗ ಪ್ರತಿಯಲ್ಲಿ ಇದು ಅರವತ್ತೇಳನೆಯ ಸಂಧಿಯಾಗಿದೆ.

* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ.
ಇL
ಸಹ್ಯಾದ್ರಿ

ಸತ್ಯವನು ತಾನರಿಯದವರಿಂ

ಗತ್ಯಧಿಕ ವಿಪರೀತ ಕಾಣುವ

ದುತ್ತವರು ನಿಜವೆಂದು ಬಲ್ಲರು ತಿಳಿಯದವರೆಲ್ಲ

ಮತ್ತೆ ತಿಳಿವರು ಕೀರ್ತಿಮುಖದಲಿ

ವ್ಯರ್ಥದಲಿ ಹರಿಹರರ ನಿಂದಿಪ

ಸತ್ವಗುಣ ದುರ್ಲಭದ ಲೋಕದ ವೆಂಚ್ಚಿಸುವರುಂಟೆ

ಕಾಲು ಕೈಗಳ 1ಕಟ್ಟಿ 1 ತಂದರು

ಶೂಲದೊಳಗಾತನನು ಸೆಳೆದರು

ಮೂಲವಾಗಿಹ ಕರ್ಮಫಲಗಳನುಂಡನಕ ಬಿಡದು

ತಾಳಿದನು ಕರ್ಮಗಳ ಫಲವಿದು

ಕಾಲದಲ್ಲಿ ಬಹುದೆನುತಲಿದ್ದನು

ಮೇಲೆ 'ಪೂರ್ವಸ್ಮರಣೆ ಬಂದುದು ಬಾಲ್ಯದಲಿ ತಾನಂತೆ

ನೊಣವ ಮುಳ್ಳಲಿ ಚುಚ್ಚಿದುದರಿಂ

ದಣೆದು ಬಂದುದು ಕಾಲನಾಜ್ಜೆಯು

ಗುಣವುದೋಷವನರಿಯದರ್ಭಕತನದಿ ಮಾಡಿದರೆ

ಇನಿತು ಕರ್ಮದ ಕಠಿಣ ಫಲವೇ .

ಬಣಗುಮನುಜರ ತೆರದಲರಿಯದೆ

ನನಗೆ ಮಾಡಿದ ಯಮಗೆ ಮನುಜರ ಜನ್ಮವಾಗಿರಲಿ *

ಎಂದು ಶಾಪವ ಕೊಟ್ಟು ಶೂಲದಿ

ಬಂಧಕದಿ ಮುನಿಯಿರಲು ಕಾಲನು

ಬಂದು ಕೌರವರೊಳಗೆ ಜನಿಸಿದ ವಿದುರ ನಾವದಲಿ

1 ಹಿಡಿದು (6) 2 ಉಂ ( ) 3 ಸೋಮಪಯೆಂಬ ವಿಪ್ರನು ಆ ಪುರದಲಿರ್ದ (1)

* ಗ ಪ್ರತಿಯಲ್ಲಿ ೬ ರಿಂದ ೧೧ರವರೆಗೆ ಪದ್ಯಗಳಿಲ್ಲ . ಈ ಪದ್ಯಗಳಿಗೆ ಬದಲಾಗಿ ಮುಂದಿನ

ಪದ್ಯವಿದೆ
ಅವನ ಸತಿ ಸೋಮೆಯು ಪತಿವ್ರತೆ
ಮಣಿ ಶಿವಗೆ ಹರಿಗಿಂದಧಿಕ ಪತಿ

ಯೆನುತ ಬಹುಭಕ್ತಿಯಲಿ ಸೇವೆಯ ಮಾಡಿಕೊಂಡಿಹಳು


ಇವನ ಅರಮನೆಯೊಳಗೆ ವೇಶಿಯ
ನವಯುವತಿಯನು ಕಂಡು ಮೋಹಿಸಿ

ವಿವಿಧ ವಸ್ತ್ರದ ಒಡವೆಯಲ್ಲವ ದಿನದಿನದಿ ಕೊಟ್ಟ


೪೭
ಅರುವತ್ತಾರನೆಯ ಸಂಧಿ

ಚಂದ ಚಂದದ ಕರ್ಮಫಲವಿದ

ರಂದಗಳ ಬಲ್ಲವರದಾರೆ

ಮುಂದೆ ಕೇಳೆ ವಿಪ್ರನೊರ್ವನು ಪುರದಲಿರುತಿಹನು

ಸೋಮಪನಾ ಪೆಸರವಗೆ ವಿಪ್ರಗೆ

ಸೋಮೆಯೆಂಬವಳವನ ಪತ್ನಿಯು

ಸೊಮಕುಲಸಂಭೂತೆ ಪಾತಿವ್ರತೆಪರಾಯಣಳು

ಸೋಮ ಹರಿಗಿಂದಧಿಕ ಪತಿಯಂ

ದೇ ಮನದಿ ಸೇವೆಯೊಳು ತಾನಿರೆ

ಕಾಮುಕನು ಪತಿ ನಿತ್ಯ ವೇಶಿಯ ಲಂಪಟದೊಳಿಹನು

ಒಂದುದಿನ ಸೋವಪನು ನೋಡುತ

ಚಂದ್ರಸೇನನೃಪಾಲಸೌಧದ

ಮುಂದೆ ನವಯವ್ವನದ ವೇಶಿಯು ಪೋಗುತಿರೆ ಕಂಡು

ಚಂದ್ರಗಾವಿಯ ಸೀರೆ ಕಂಚುಕ

ದಿಂದೆಸೆವಬಲೆಯ ಭಾವಗ

ಳಿಂದ ಬಲುಕುಚ ವಾರೆನೋಟದ ಚೆಲುವೆ ಪೋಗುತಿರೆ ,

ಬೈತಲೆಯ ಸಿಂಧೂರರೇಖೆಯ

ನೂತನದ ಮಲ್ಲಿಗೆಯ ಮಾಲೆಯ

ಮೌಕ್ತಿಕದ ಮಣಿ ನಾಸಿಕಾಗ್ರದ ಕರ್ಣ ಕಂಠಗಳ

ಲಾತ ರತ್ನ ವಿಭೂಷಣಂಗಳ

ಶಾತಕುಂಭದ ಬೊಂಬೆ ನೂತನ

ಗಾತಿ ಕಿರುನಗೆಯಿಂದ ಕಸ್ತುರಿತಿಲಕ ಪಣೆಯೊಳಗೆ .


೧೦

ಮದನರಾಜನ ಮೋಹದರಗಿಣಿ

ಇದನ ಮಾತಾಡಿಸುವೆಯೆನ್ನುತ

ಚದುರೆ ನಿಲ್ಲೆಂದವನು ಕರೆಯಲು ಮನೆಗೆ ಬಾರೆನುತ

ಕುದಿವ ಚಿಂತೆಯನಿಕ್ಕಿ ಪೋದಳು

ಸದನದಿಂದೊಡವೆಗಳ ತಂದವ

ಮುದದಿ ಕೊಟ್ಟವ ಬಳಿಕ ಕ್ರೀಡಿಸುತಿರ್ದ ಬಹುದಿನವು


೪೭೮
ಸಹ್ಯಾದ್ರಿ ಖಂ

ಕಾಮಭೋಗದಿ ದಿನವ ಕಳಿದನು

ಸೋಮಪನು ಬಲಿಕೊಡವ' ತೀರಿತು

ಕಾಮಿನಿಯ ಕೇಳಿದನು ಭೂಷಣವಿತ್ತಳಾ ಪತಿಗೆ

ಈ ಮಹಾ ವೆಸನದಲಿ ರೋಗದಿ

'ಕಾಮವಳಿದುದು ಕಾಲು ಪೋದುದು

ತಿತಾ ಮರಳಿತ ನಡೆವುದಕೆ ಬಾರದೆ ಹಂಬಲಿಸುತಿಹನು

ಸತಿಗೆ ಪೇಳಿದನವನು ನಿನ್ನನು.

ವ್ಯತಿಕರಿಸಿ ವೇಶಿಯಲಿ ಕಳೆದೆನು

ಕವಿತವಳಿದ ಒಡವೆಗಳರೋಗದಿ ಕಾಲು ಹೆಳವಾಯು

ಇತರ ಚಿಂತೆಗಳಿಲ್ಲ ವೇಶಿಯ

' ಸತತ ನೆನೆವುತ' ಜೀವವಳಿಯದು

ಗತಿಯ ಕಾಣೆನು ಕಾಲು ಹೋದಂದು ಹೊತ್ತು ಕಳುಹಂದ

ಉತ್ತರವ ನೀ ಮರಳಿ ನುಡಿದರೆ

ಸತ್ತು ಹೋಗುವೆನೆನಲು ಯೋಚಿಸಿ

ಚಿತ್ರದಲ್ಲಿ ಭೂಷಣವಕೊಟ್ಟಳು ಪತಿಯ ಹಸ್ತದಲಿ

ಹೊತ್ತುಕೊಂಡಳು ಹೆಗಲೊಳಾತನ

ಕತ್ತಲೆಯೊಳೆಡಹುತ್ತ ಬಂದಳು
.
ಹರಿಹ ಶೂಲದಲಿ ಮಾಂಡವ್ಯನನು ಎಡಹಿದಳು

ಬೆಂಕಿ ಸುಟ್ಟಂತಾಗಿ ಬಿದ್ದನು

11ಸೋಂ11ಕಿನಲಿ ಮಾಂಡವ್ಯ ಮುನಿಪತಿ

ಭೋಂಕೆನಲು'' ಕಳವಳಿಸಿ ಬೈದನು ಕೆಡಹಿದಳು13 ಪತಿಯ

ಅಂಕುರಿಪ ರವಿಯುದಯ ಕಾಲಕೆ

ಮುಂಕೇಳಿಸಿ ಮರಣವನ್ನು ಪಡೆಯಲಿ

ಶಂಕರನೆಗೋವಿಂದ ಶಿವಶಿವ14ಯೆಂದು ಸ್ತುತಿಸಿದನು14

1 ಕೆಲ್ಲ ( 1) 2 ನೇಮವಳಿಯಲು ( ಗ) 3 ಭೂಮಿಯಲಿ (1) 4 ಬಾಧಿಸುತ್ತಿ

5 ಅತಿಶಯ ( 1) 6 ಹುಳ ( ) 7 ಜೊತೆಯೊಳಲ್ಲದೆ ( ಗ) 8 (6) ೨ ಒಂದೇ (1)

10 ಯಲೆ (1) 11 ಕೋಂ ( ಕ) 12 ನುತ ( 1) 13 ವಳ (7) 14 ಕೃಷ್ಣಯೆನುತಿರ್ದ (1


೪೭
ಅರುವತ್ತಾರನೆಯ ಸಂಧಿ

ಕೇಳಿ ವಜ್ರದ ಪೆಟ್ಟಿನಂದದಿ

ಬಾಲೆ ಮುನಿಶಾಪಕ್ಕೆ ನುಡಿದಳು

ಪಾಲಿಸುವ ಮನುಜರಿಗೆ ಜೀವವ ಸೂರ್ಯ 1ದಿನದಿನಕೆ .

ಕಾಲಗತಿಯಲಿ ಪತಿಯ ಮರಣಕೆ

ಮೂಲವಾಗಿಹತಿ ಸೂರ್ಯನೇತಕೆ

ನಾಳೆ ಬೆಳಗೇ ಬೇಡ ಸೂರ್ಯನುದೈಸದಿರಲೆಂದು - ೧೬

ಪರಮ ಪಾತಿವ್ರತೆಯು ಶಪಿಸಿದ

ಳುರುತರದ ವಾಕ್ಯದಲ್ಲಿ ನಡೆದಳು

ತರುಣಿ ವೇಶಿಯಗೃಹಕೆ ಗಂಡನನಿರಿಸಿ ಹೊರಗಿರ್ದು

ತಿರುಗಿ ನಿಳಯಕೆ ಪೊತ್ತುತಂದಳು

ಪರಮ ಸಂತೋಷದಲಿ ಸೋಮಪ

“ಇರುತಿರಲು ರವಿಯುದಯ ನಿಂದುದು ಕಾಲ ಮಾರಿದುದು . ೧೭

ದಿನದಿನದಲಿಂತೇಕರಾತ್ತೆಯ

ಲನಿತು ಯಜ್ಞಾದಿಗಳು ನಿಂದವು

ಮನದೊಳಗೆ ದೇವತೆಗಳಾಶ್ಚರ್ಯದಲಿ ಯೋಚಿಸುತ

ವನಜಭವನೆಡೆಗಿಂದ್ರ ಮುಖ್ಯರು

7 ಇನಿತು ಮಹದಾಶ್ಚರ್ಯ ಉಸುರಲು

ಅನುವರಿತು' ಪೋಗುತ್ತ ದೂರಿದರೀ ಮಹಾದ್ಭುತವ

ವಿಧಿಯು ತಿಳಿದನುಸೋವೆಯೆಂಬಳು

ವಿಧಿಸಿದಳು ಪತಿಭಕ್ತಿಯನ್ನು ತರಿ

ಲೋದಗಿ ದಿವಿಜರು ಸಹಿತ ಬಂದನು ಸತಿಗೆ10 ನವಿಸಿದನು

ಸದಯ ಪಾತಿವ್ರತೆ ಶಿರೋಮಣಿ

11ಯ1' ದಯ ನಿಂದುದು ರವಿಗೆ ವಿಪ್ರರು

12ಉದಿಸಿದಾದಿತ್ಯನಲಿ12 ಯಜ್ಞಾದಿಗಳ ನಡೆಸುವರು

1 ನನುದಿನವು (1) 2 ಪೇಳ್ವ ಶಾಸ್ತ್ರ (6) 3 ವವನೆ (6) 4 ದಿಸದೆ ಇರಲಿ (1)

5 ವ್ಯಾದ (6) 6 ಇ (T) 7 ಕಣದೊಳಲ ವಿಪರೀತವೇನೆಂದನುವರಿಸಿ (*) 8 ವ್ರತೆಯು


ಯೆಂಬುದ ( ಕ) 9 ಮುದದಿ ( 1) 10 ರುಬ್ರಹ್ಮ ( 1) 11 ಉ ( ರ) 12 ಉದಯ

ಸೂರ್ಯನ ಮೂಲ( 7)
Gಲ . ಸಹ್ಯಾದ್ರಿ ಖ

ಮಳೆಯೊಳಪ್ಪದು ಬೆಳೆಯು ಬಳಿಕಾ

ಬೆಳೆಯೊಳನ್ನವು ಅನ್ನ ಪ್ರಾಣವ

ನುಳುಹುವುದು ಲೋಕದಲಿ ಸೂರ್ಯನ ತಡೆಯಬೇಡೆಂದ

ಕುಲಪತಿವ್ರತೆ ಚಂದ್ರವಂಶಜೆ

ಲಲನೆಸೋಮೆಯು ಬ್ರಹ್ಮಗೆಂದಳು

ಕಳೆವುದೆನ್ನಯ ಪತಿಯು ಪ್ರಾಣವು ಸೂರ್ಯನಂದಿಸಿದರೆ

ಪತಿಯ ಗುರು ಸ್ತ್ರೀಯರಿಗೆ ಹರಿಹರ

ರಿತರ ದೇವತೆ ಸೂರ್ಯ ಸಹಿತಲೆ

ಹಿತವನೀವರು ಪತಿಪರಾಯಣರಾದಸ್ತ್ರೀಯರಿಗೆ

ವಿಂತವಳಿದ ಭೋಗಗಳು ಪತಿಯಿಂ

ಸಕಲ ಸೌಖ್ಯಗಳೆಲ್ಲ ಪತಿಯಿಂ

ಸುತರು ಮೊದಲಾಗಿರುವ ಸಂಪದವೆಲ್ಲ ಪತಿಯಿಂದ *

ಮಂಗಲಕೆ ಮಂಗಲವು ಪತಿಯಿರೆ

ಶೃಂಗರದ ರಮ್ಯಕ್ಕೆ ರಮಣನು

ಹಿಂಗದಿಷ್ಟಾರ್ಥಗಳು ಪತಿಯಿರೆ ಪ್ರಿಯಕೆ ಪ್ರಿಯತಮನು

ಅಂಗನೆಗೆ ಪಿತ ಮಿತವನೀವ ಧ

ನಂಗಳನು ಸುತ ಮಿತದಲಾಭರ

ಣಂಗಳನು ತಾ ಮಿತದಲೀವಳು ಪತಿಯಸುಖವವಿತ*

ಎನಲು ಬ್ರಹ್ಮ ಪತಿವ್ರತತ್ವಕೆ

ಮನದಿ ಮೆಚ್ಚಿದನವಗೆ ಪ್ರಾಣವ

ನನುವಿನಿಂ ದೀರ್ಘಾಯುವಿತ್ತನುಸೋಮೆ ಸಂತಸದಿ

ಇನ?ನಿದೇ ? ಕ್ಷಣ ಉದಿಸಲೆಂದಳು

ಕೊನೆಯೋಳರುಣೋದಯದ ಸಂಗಡ

ಮಿನುಗಿದವು ರವಿಕಿರಣ ಹೊಳೆದುದು ಸೂರ್ಯನುದಿಸಿದನು

( 1 ಬೆಳೆಯು ಯಜ್ಞಗಳಲಪ್ಪುದು ( 1) 2 ಯುಅ ( ಗ) 3 ಅದರಿಂದ (ಕ) 4 ಮಿ (6)

5 ವ ( 1) 6 ಯೆಂದನು ಕೇಳಿದಳುಸೋಮೆ (1) 7 ನು ಈ (7) 8 ಸಾಸಿರ ( 1) 9 ದುಭವಿಸೆ(

* ಈ ಪದ್ಯಗಳು ಗ ಪ್ರತಿಯಲ್ಲಿಲ್ಲ
೪೮
ಅರುವತ್ತಾರನೆಯ ಸಂಧಿ

ಸುರರು ಸಹ ಕವಲಜನು ನಲಿದರು

ಧರೆಯ ವಿಪ್ರರ ಯಜ್ಞ ನಡೆದುದು

ಪರಮ ಪಾತಿವ್ರತೆಯ ಕಥೆ ಇದನೋದಿಕೇಳಿದರೆ

ನರರ ಕಲಿಕಲ್ಮಶವು ನಾಶನ

ತಿರುಗಿದರು ಮಾಂಡವ್ಯ ಶಿಶೂಲದ

ಲಿರುವ ಸ್ಥಾನಕ್ಕೆ ಬ್ರಹ್ಮ ಮುಖ್ಯರು ಮುನಿಯಂನಿಳಂಹಿದರು' ೨೪

ಕರ್ಮಫಲವು ದ್ವಿಜಾವವಾನವು

ನಿರ್ಮಲಗೆ ನಿನಗಿನಿತು ಬಂದುದು

ದುರ್ವಾಖರು ಚಾಂಡಾಲರೆಳತಂದಿನಿತು ' ಮುಟ್ಟಿದರು

8ಊರ್ವಿ' ವಾಲೆಯು ತುಂಗಭದ್ರೆಯ

ನೆಮ್ಮಿ ನೀನೀ ಪಾಪವನು ತೊಳೆ

ಒಮ್ಮನದಿ 'ಪೋಗೆಂದ ನಡೆದನು ಸತ್ಯಲೋಕಕ್ಕೆ

ವನಜಸಂಭವ ನಡೆಯೆ ಖಿನ್ನದ

ಮನದಿ ಮುನಿಮಾಂಡವ್ಯ 10 ಬಂದನು

ಮುನಿಗಣ11ರು ನಿರ್ಜರರು ಸೇವಿಪ ತುಂಗಭದ್ರೆಯನು

ವನದೊಳಗೆ ಕಾಣುತ್ತ ನವಿಸಿದ

ಚಿನುಮಯ1' ೮11 ಬಹುವಿಧದಿ ನುತಿಸಿದ

ಮನದ ಸಂತೋಷದಲಿ ಸ್ನಾನವ ಮಾಡಿದನು ಮುನಿಪ

ತಿಪದೆಯನು ಏಕಾಗ್ರಮನದಲಿ

ಜಪಿಸಿದನು ನಿತ್ಯವನು ವಿರಚಿಸಿ13

ತಪವ ಮಾಡುತಲಿರ್ದು ಪಡೆದು ಬ್ರಹ್ಮಲೋಕವನು

ಉಪಮಿಸುವರಳವೇ ಮಹಾನದಿ

ನಿಪುಣರಿರುವರು 14ತುಂಗಭದ್ರೆಯ14

15ನ15ಪರಿಮಿತ ಮಹಿಮೆಯನು ಕೇಳರ ಸ್ನಾನಫಲವಹುದು


೨೭

1 ಪ ( 1) 2 ಯನು ನರರು ಕೇಳಲು ಕಲಿಯ ಕಲ್ಮಶವವರಿಗಿಲ್ಲೆಂದ ( ಕ) 3 ಋಷಿಯಿಂಹ

ದಿ ( ರಕುತದ
5ಸುರಿವ ಕ) 6 ಗಿಂ ಧಾರೆ
( ಕ)ಶೂಲವದೆಡೆಗೆ
7 ಮಾಡಿ ಬಂದರು
( ರ) 8 ಉರ್ವಿ ( ) 9 ನೀನೆನುತ
ಶೂಲದಿಂದಿಳುಹಿದರು ( ಕ) ( ಕ)
ಮುನಿಪತಿಯ 104 ಭವನೈದಿ
ದಿ ( 1)

ಮಾಂಡವ ಮುನಿಯು ಬಹು ಖಿನ್ನದಲಿ ( 1) 11 ಜನ ( ಗ) 12 ನ ( ಕ) 13 ವಿಂದನು ನಿತ್ಯ


ನಿಯಮದಿ ( 1) 14 ಪತಿವ್ರತೆಯರಾ (1) 15 ಅ (1 )

31
.
ಸಹ್ಯಾದ್ರಿ ಖಂಡ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯವಾಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ . ೨೮


ಅರುವತ್ತೇಳನೆಯ ಸಂಧಿ

ಪಲ್ಲ : ಮುಂದೆ ಹರದತ್ಯಾಶ್ರಮದ ಕಥೆ

ಇಂದ್ರತೀರ್ಥ' ದ' ಸಂಗಮವು ಸಹ

ಚಂದದಿಂ ಷಣ್ಮುಖನು ನುಡಿಸಿದ ಸನತ್ಕುಮಾರಂಗೆ

ಶೌನಕಾದ್ಯರು ಕೇಳಿ ತಿಮಧುರೆತಿಲಿ

ಮಾನನಿಧಿ ಹರದತ್ತಭೂಪತಿ

ಮಾನಿನಿಯರಾತಂಗೆ ನೂರ್ವರು ಸಹಿತಲಿರುತಿಹನು

ಸೂನುಗಳು ಸಹ ಹರದರಂದದಿ

ತಾನೆ ವ್ಯಾಪಾರಗಳ ಮಾನು

ಪೂರ್ಣವಾಗಿಹ ಧನದಿ ಧಾನ್ಯದಿ ಸುಖ 'ದೊಳಿರುತಿಹನು

ಹಡಗಿನಲಿ ಸಾಗರದಿ ದುಡಿವನು

ನಡುಸಮುದ್ರದಿ ಹಡಗು ಒಡೆದುದು

ನಡುವೆ ದ್ವೀಪವೆ ಸೇರಿ ಹತ್ತಿದ ಬಿಸಿಲ ಭರದೊಳಗೆ

ಕೊಡೆಯ ತೆರದಲಿ ದೊಡ್ಡವೃಕ್ಷದ

ಬುಡವ ಸೇರಲು ಬ್ರಹ್ಮರಾಕ್ಷಸ

ಹಿಡಿಯಲೈದಿದ ಕಂಡು ಹೆದರಿದ ಮರಣ ಬಂತೆಂದು

ಹರನು ಮಾರ್ಕಂಡೆಯನ ಸಲಹಿದ

ಕರುಣಿಸುವುದೆಂದಭವನನು ಬಿಡ

ದೊರಲಿ ಕೂಗುತ ಬಹಳ 10ನು1೦ತಿಸಲು ಈಶ್ವರಾಜ್ಜೆಯಲಿ

ಕರದ ಶೂಲದಿ ಭಂಗಿ ಬಂದನು

ಇರಿದು ಕೆಡಹಿದನಾ ಪಿಶಾಚಿಯ

ದೊರಕಿದುದು ಸಂವರ್ತಶಾಪದಿ ಬ್ರಹ್ಮರಾಕ್ಷಸನು

1 ವು ( 1) 2 ದನು (ಕ) 3 ಮಮತೆ (ಕ) 4 ಯು ನಾಲುವರು ತನಯ (ಕ) 5 ರಲು ( ಕ)

6 ವನು ಮಾಡುವ ( ) 1 ದಲಿ (ಕ) 8 ತು ( ) 9 ಬೆ ( ) 10 ನ್ನು (ಕ)


೪ve
ಸಹ್ಯಾದ್ರಿ ಖಂ

ಮೊದಲು ಯಕ್ಷೇಶ್ವರನು ನಮಿಸಿದ

ಮಂದದಿ ಶೃಂಗೀಶ್ವರಗೆ ಆಕ್ಷಣ

ವಿಧಿ ಹರಿಂದ್ರಾದ್ಯಖಿಳವಂದಿತ ಈಶನೈತಂದ

ಚದುರೆ ಪಾರ್ವತಿ ಸಹಿತ ನಂದಿಯ

ಉದಯವಾದನು ' ಸಾಂಬಶಂಕರ

ನಧಿಕಹರುಷದಿ ನಮಿಸಿ ಯಕ್ಷನು ಸ್ವರ್ಗಕೈದಿದನು

ಶಿವಗೆರಗಿ ಹರದತ್ತ ಸ್ತುತಿಸಿದ


ನವಿರಳದ ಭಕ್ತಿಯಲಿ ಮೆಚ್ಚಿಸಿ

ಭವನೆ ಬದುಕಿದೆ ಭವದಲುಳಿದೆನು ನಿನ್ನ ಪಾದದಲಿ

ನವವಿಧದ ಭಕುತಿಯನುಕೊಡುವೆನೆ

ದಿವಿಜವಂದಿತನಾಗ ನುಡಿದನು

ಭವವುಮೂರರಲೆನ್ನ ಭಕ್ತಿಯೆ ನಿನಗೆ ಬರಲೆಂದು

ಎನುತ ಗೌರಿಯ ಮೊಗವನೋಡುತ

ಚಿನುಮಯನುಸೂಚಿಸಲು ಭಂಗಿಯು

ಮನದಿ ತಿಳಿದುದ ಬಂದು ಹರದತ್ತಂಗೆ ಪೇಳಿದನು

ಜನರು ಇಲ್ಲಿರಲಾಗದಿದ್ದರೆ

ತಿನುವರೀ ಪೈಶಾಚಗಣಗಳು

ಕಣಂಗಳನು' ಮುಚ್ಚನಲು ಮುಚ್ಚಿದ ಶಿವನ ಸ್ಥಳಕಿಟ್ಟ

ಲೀಲೆಯಲಿ ಹರ ನಡೆದನತ್ತಲು

ಮೇಲೆಕಂದರದವನು ಕಂಡನು

ಮಾಲೆಯಂದದ ತುಂಗಭದ್ರೆಯ ನದಿಯ ಪಾವನೆಯ

ಮೇಲೆ 10ತಾ ಸ್ನಾನವನು ನಿತ್ಯ 105

ಶಾಲವತಿ ಮಾಡಿದನು ನದಿಯೊಳು

ಶೂಲಪಾಣಿಯ ಬಹಳ ನುತಿಸಿದ 11ನಿಂದು ನೀರೊಳಗೆ11

1 ಯು ಇc (7) 2 ನು ( ಕ) 3 ಶಂಭ ( ಕ) 4 ನು (ಕ) 5 ಯು ( ಕ) 6 ಯು ಬರಲಿ

ನಿನಗೆಂದ (7) 7 ನಲಿಕೆಯು (ಕ) 8 ನ (1) 9 ನಾಕ್ಷಣ (7) 10 ಸ್ಥಾನವ ನಿತ್ಯವವನು (1)

11 ನೀರೊಳಗೆ ನಿಂದು (1)


೪೮೫
ಅರವತ್ತೇಳನೆಯ ಸಂಧಿ

ಅಲ್ಲಿ ಮತ್ತಖಿಳೇಶ ನಂದಿಯು

ಹಲ್ಲಣದಿ ಜಗದಂಬೆ ಸಹಿತಲೆ

ಎಲ್ಲ ಗಣರನು ಕೂಡಿ ಬಂದನು ಕಂಡು ಹರದತ್ತ

ನಿಲ್ಲದಡಿಗಡಿಗೆರಗಿನೀನೀ

ಗೆಲ್ಲರೊಳು ವ್ಯಾಪಕನು ಈ ಸ್ಥಳ

ದಲ್ಲಿ ಬಹುರೂಪದಲಿ ಲಿಂಗಗಳಾಗಿ ನೆಲಸಂದ

ಶರಣಜನರಿಷ್ಟಾರ್ಥವೀವುದೆ

ಬಿರಿದನಾಂತುದರಿಂದ ನುಡಿದನು

ಕರುಣಪಾರಾವಾದಶಂಕರನಿಲ್ಲಿ ನಾನಿರುವೆ

ಹೊರಗೆ ನದಿಯೊಳು ಲಿಂಗಮಯದೊಳು

ಪರಮ ಪಾವನವಾದ ಸ್ಥಳದಲಿ

ದೊರಕುವುದು ಜನ್ಮತ್ರಯಂಗಳು ನಿನಗೆ ಭಕ್ತಿಯಲಿ

ಬಳಿಕ ನಮ್ಮನು ಪಡೆವೆ ಈ ಸ್ಥಳ

ದೊಳಗೆ ನೆಲಸಿದ ಲಿಂಗ ಕೋಟಿಯ

ಜಲದಿ ಸ್ನಾನವ ವಾಡೆ ಪಾವನ ತುಂಗಭದ್ರೆಯಲಿ .

ಇಳೆಯೊ ? ಲಿಂಗಗಳ ಪೂಜಿಸೆ

ಸುಲಭವವರಿಗೆ ನಮ್ಮ ಲೋಕವು

ತಿಳಿಯಲೆಂದಡಗಿದನು ಹರದತ್ಯಾಶ್ರಮದಿ ಸಾಂಬ .

ತುಂಗಭದ್ರಾನದಿಯ ದಡದಲಿ

ಲಿಂಗಗಳ ಪೂಜಿಸುತಲಿರ್ದನು

ಹಿಂಗಿದಂದು ಈ ಪರಿಯ ಜನ್ಮವುಮರುಪರಿಯಂತ

ಮಂಗಳ ಶ್ರೀಪದವ ಪಡೆದನು

ಶೃಂಗರದ ಬಹುಪುಣ್ಯ ಕಥೆಯಿದು

ಕಂಗಳಿಗೆ ಪಾವನವು ಹರದತ್ಯಾಶ್ರಮವು ಜಗದಿ

1 ನಿಹ ( 7) 2 ಎ (7) 3 ಪರಿಪೂರ್ಣವೀ (1) 4 ದಿ ( 1) 5 ನಾ ನ (ಕ) 6 ದಿ (1)


7 ಳಗೆ ( ) 8 ವನು ( ೪) 9 ಶಂಭು ( 1)
ಸಹ್ಯಾದ್ರಿ ಖಂಡ

ಎಣಿಕೆಯಿಲ್ಲದ ತೀರ್ಥ ವಂದಿಹು

ದಿನಿತು ತಿಳಿಯದ ಮುಖ್ಯವದರೊಳು

ವಿನುತ ಬ್ರಹ್ಮನ ತೀರ್ಥ ವಿಷ್ಣುವ ರುದ್ರ ತೀರ್ಥವದ

ಗಣಪತೀರ್ಥ ವಶಿಷ್ಟತೀರ್ಥವು

ಜನನಿ ಗೌರಿಯಂತೆ ಲಕ್ಷಿತೀರ್ಥವು

ಗಣನೆ ವಾರುಣ ತೀರ್ಥ ವಾಹೇಂದ್ರಾಖ್ಯ ತೀರ್ಥಗಳು

ಇಂದ್ರತೀರ್ಥದ ಕಥೆಯ ಕೇಳ್ಯ

ವೃಂದವೃಂದದ ' ಜಗವ ನಿರ್ಮಿಸು

ತಂದು ಬ್ರಹ್ಮನು ಸಕಲರೊಳಗಿಹ ಚೆಲುವ ತಿಲದಷ್ಟ

ತಂದು ಕೂಡಿ ತಿಲೋತ್ತಮೆಯನತಿ

ಚಂದದಲಿ ಮಾಡಿದನು ವೇಶಿಯಂ

'ನಂದು ವತ್ತವಳಿಂದ ಸಾವಿರ ವಡಿಯ ಚೆಲುವಿನಲಿ - ೧೩

ವನಿತೆಯೊರ್ವಳ ಸೃಜಿಸಿ ನೋಡಿದ

ಮನಕಹಲ್ಲಾದವನು ವರಾಡಿದ

ನಿನಗಹಲ್ಯಾನಾಮವೆಂದನು ಬಹಳ ಪ್ರೀತಿಯಲಿ

ಎನಗೆ ತನಗೆಂದಿಂದ್ರ ವರುಣ್ಯರು

ವನದೊಳಗೆ ಆಸೆಯನ್ನು ಮಾಡಲು

ಇನಿತು 10ಚೆಲುವೆಗೆ ವಿದ್ಯ ಪೇಳ್ತರೆ1೦ ಗೌತಮನ ವಶ11811೧ ೪

ವಿದ್ಯವನು ಕಲಿಸೆಂದು ಕೊಟ್ಟನು |

12112ದ್ದ ಚಿತ್ರನು ಪ್ರತಿಪ ಗೌತಮ

ನಿದ್ದ ವಿದ್ಯವನೆಲ್ಲ ಕಲಿಸಿದನಾ ಮಹಾಸತಿಗೆ

ಹೊದ್ದಿ ದನು ಮತ್ತೊಮ್ಮೆ ಬ್ರಹ್ಮನರಿ

ವಿದ್ಯ ಬುದ್ದಿ ಯನೆಲ್ಲ ಕೇಳಿದ


೧೫
ಮುದ್ದು ಸುರಿವಳ ಕಂಡು ಗೌತಮ ಮೋಹಿಸದೆಯಿರಲು

1 ರು ( 1) 2 ಚಂದ್ರ (6) 3 ರೀ ( 7) 4 ಗಜ (6) 5 ಬಂದ (6) 6 ದಿಂ (7)

7 ತ ( 7) 8 ಕೆ ಆಶ್ಚರ್ಯ ( ) ೨ ಗೀಂದ್ರಾದಿ (1) 10 ಪೇಳ್ವ ಮುನಿಪನಾ

11 ಕಿತ್ಯ (ಗ) 12 ಶು ( 1)
ಅರುವತ್ತೇಳನೆಯ ಸಂಧಿ

ಮೆಚ್ಚಿದನು ಗೌತಮಗೆ ನಿನ್ನಯ

ನಿಚ್ಚಟದ ಮನಕೆಂದು ಕೊಟ್ಟನು

1ಅಚ್ಚರಿಯ ' ಚೆಲುವೆಯನಹಲ್ಯಾಸತಿಯ ಗೌತಮಗೆ

ಸ್ವಚ್ಛಮತಿ ಗೌತಮಗೆ ಪತ್ನಿಯು

ಮೆಚ್ಚಿಕೊಂಡಿಹನಿಂತಿದ್ರ ಬಹುದಿನ
೧೬
ತುಚ್ಚ ಮತಿಯಲಿ ಮರೆದು ಕ್ರೀಡಿಸಿ ಶಾಪವನು ಪಡೆದ

ಗೌತಮನ ಶಾಪದಲಿ ಭಗಗಳ

ಪ್ರಾತವಾದುವು ಇಂದ್ರದೇಹವು

ಆತ ಬಂದನು ತುಂಗಭದ್ರಾನದಿಯ ಸ್ನಾನದಲಿ

ಭೂತನಾಥನ ವಿಷ್ಣುವಿಬ್ಬರ

ಪ್ರಾರ್ಥಿಸಲು ಕೃಪೆಯಿಂದ ಲಿಂಗದ


O
ಲಾತು ಗೌರಿಯು ನಂದಿ ಬೃಂಗಿಯು ಸಹಿತಲಖಿಳೇಶ

ಬಂದು ಕೃಪೆಯೊಳು ವರವ ಕೊಟ್ಟನು

ಇಂದ್ರ ನೀ ನೀ ತುಂಗಭದ್ರೆಯ

ಮಿಂದು ಭಗ' ಜಿಹೈ ' ಗಳು ನೇತ್ರದ ತೆರದಿ ಕಾಣುವುದು

ಎಂದು ವರಗಳ ಕೊಟ್ಟು ನೆಲಸಿದ

ನಂದು ಲಿಂಗದಿ ವಿಷ್ಟುವೀ ಪರಿ

ಎಂದು ವರಗಳನಿತ್ತ ವರಾಹೇಂದ್ರಾಖ್ಯತೀರ್ಥದಲಿ ೧೮

ಅದರ ಮುಂದಕೆ ನಳನ ತೀರ್ಥವು

ಬದಿಯ ದಕ್ಷನ ತೀರ್ಥವಲ್ಲಿಂ

ನದಿಯೊಳಗೆ ಕಾರ್ಕೊಟತೀರ್ಥವು ಬಹಳ ತೀರ್ಥಗಳು

ಮುದದಿ ತುಂಗಾಭದ್ರ ಸಂಗವು

ನದಿಯು ಮುಂ1೦ದಕೆ ಒಂದುಗೂಡಿದೆ10

1111ದರ ಮುಂದೆಯನೇಕತೀರ್ಥವು ಪೊಗಳಲಳವಲ್ಲ

1 ಆಶ್ಚರ್ಯ (ಕ) 2 ಅಹಲ್ಯಾ ಗೌತುಮಂಗೊಲಿದು (6) 3 ಇಂ (6) 4 ದು (

5 ಕ್ಕೆ ( 1) 6 ಯಾಂತು (1) 7 ಚಿಹ್ನೆ (1) 8 ವನು ಕೊಟ್ಟನದು ಮಹೇಂದ್ರಾದಿ ತೀರ

ವದು (6 ) ೨ ಭದ್ರಾತುಂಗ (1) 10 ದಿಹುದೊಂದುಕೂಡಿದ ( ಕ) 11 ಯ (6)


೪೮೮
ಸಹ್ಯಾದ್ರ

ಏಳುಮುಖದಲಿ ಸಿಂಧುಗಾವಿಂತಿಯು1

ಪೇಳಲಳವೇ ಬಹಳ 2ತೀರ್ಥ' ವು

'ಮೇಲೆ ನಡೆದುದು' ಸಿಂಧು ಪರಿಯಂತಧಿಕ ಮಹಿಮೆಗಳು

ತಾಳಿ ಭಕ್ತಿಯೊಳಲ್ಲಿ ಸ್ನಾನದಿ

ಶೂಲಪಾಣಿಯ ಕೃಪೆಯು ವಂಕ್ತಿಯ

ಪಾಲಿಸುವಳೀ ತುಂಗಭದ್ರೆಯು ಹರಿಹರಾತ್ಮಕಿಯು ೨೦

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೧

1 ನಿ (*) 2 ಕ್ಷೇತ್ರ ( ) 3 ಮೂಲಗೊಂಡಾ ( )


ಅರುವತ್ತೆಂಟನೆಯ ಸಂಧಿ

- ಪಲ್ಲ : ಪಾಪನಾಶನ' ನದಿಯ ಮಹಿಮೆಯ

ಪಾಪಹರೆ ಭ್ರಾಮರಿಯ ಕಥೆಯನು .

ತಾಪಸರಿಗರುಹಿದನು ಷಣ್ಯಾತುರನು ನಲವಿನಲಿ?

ಗಿರಿಯ ಸಹ್ಯದ ಬುಡದಲುದಿಸಿತು

ಶರಧಿಯನು ಪಶ್ಚಿಮದಿಕೂಡಿತು

ದುರಿತ ಹರ ಗುರುದ್ರೋಹ ಪಾಪಗಳೆಲ್ಲ ನಾಶನವು

ಪರಮಪಾವನೆ ಪಾಪನಾಶಿಯ

ವರ ನದಿ ' ಯಲಾ ದಡದಿ ದುರ್ಗಿಯು?

' ನಿರುತ ಆವಾಸವನು ಮಾಡಿದಳಲ್ಲಿ ಬಹುಮಹಿಮೆ

ನರರು ಸ್ನಾನವನಲ್ಲಿ ವಾಡಿಯೆ

ಪರವರ ಪಾವನೆಯನ್ನು ಪೂಜಿಸಿ

ದುರಿತಹರೆ ದುರ್ಗಾಮಹಾಲೋಕವನು ಸಾರುವರು

ಹರನರಸಿ ದುರ್ದಮನ ಖಳನನು

1" ಒರಸಿ1೦ ಅಲ್ಲಿಹಳೆನಲು ಮುನಿಗಳು

ಹರುಷದಲಿ ಕೇಳಿದರು ದುರ್ದವನೆಂಬ ರಾಕ್ಷಸನು

ಆರ ವಂಗ 11ಹೆಸರೇನು ಬಲದಲಿ11

ಪಾರ್ವತಿಯರ ಆ ಖಳನ ಮುರಿದುದ

ಸಾರವಾಗಿಹ ಕಥೆಯ ಕೇಳುವೆನೆ2ನಲು ಶೌನಕಗೆ

ಸಾರ್ವ ನಿಗಮದ ಸಾರಗೊಂಡಿ13ಹ

1 ಭಾರಿ ಕಥೆಯನು ಸೂ14ತ ನುಡಿದನರಿ

- ಭೂರಿ ಜಗದಾಧಾರನೀಶ್ವರಪದವ ಧ್ಯಾನಿಸುತ

1 ಶಿಯ ( ಕ) 2 ಣುಖ ಸನತ್ಕುಮಾರಂಗೆ (1) 3 ನಿಧಿಯ ( 7) 4 ಗುರುತಾದಿಗಳ ( 6)


5 ನ (6) 6 ಶವು (6) 7 ಯು ತಾ ನಿರುತ ವಾಸವ (ಕ) 8 ನಿರದೆ ನಿತ್ಯಲು ಮಾಡಿ
ಕೊಂಡಿಹ (6) 9 ಡಲು (7) 10 ವರಿಸಿ ( 1) 11 ನವನೆಷ್ಟು ಬಲ್ಲಿದ ( ೪) 12 ನೆ ( 1)

13 ಮಾಗಮದ ಸಾರವ ಪಾರಗಂ ( 1) 14 ಸ ( 7)


YFO
ಸಹ್ಯಾದ್ರಿ ಖಂ

ಆದಿ ತ್ರೇತಾಯುಗದಿ ಪೂರ್ವದಿ

ಮೇದಿನಿಗೆ ಕಂಟಕನು ಬಲನೆಂ

ದಾ ' ದುರಾಗ್ರಹಿ ಖಳನ ಇಂದ್ರನು ಕೆಡಹೆ ಕಾಳಗದಿ

ಅಭೇದಿಸಿದ ಬಳಿಕವನನಿಂದ್ರನು

ಹೋದನಾ ಬಲನೆಂಬ ರಾಕ್ಷಸ

'ನಾದುದೀ ಪರಿ ಬಹಳ ಕಾಲವು ಮತ್ತವನ ಮಗನು

ದುರ್ದಮನು ರಾಕ್ಷಸನ ನಾಮವು

ಶ್ರದ್ದೆಯಲಿ ನೂರ್ವರುಷ ತಪವಿರೆ

ಹೊದ್ದಿದನು ಕಮಲಜನು ವರವನು ಬೇಡು ಬೇಗೆನಲು

ಇದ್ದ ಸುರ ನರ ಯಕ್ಷ ರಾಕ್ಷಸ

ಹದ್ದು ಕಾಗೆಯು ಪಶುವುಮೃಗಗಳು

ವೃದ್ದ ಬಾಲರು ಗಂಡುಜೀವರೊಳಳಿವು ಬೇಡೆನಗೆ

ಎನಲು ಬೇಡಿದ ವರವ ಕೊಟ್ಟನು

ವನಜಭವನಡಗಿದನು ತತ್ ಕ್ಷಣ

ಮನೆಗೆ ಬಂದನು ಸದ್ಯದುರ್ಗದಿ ಬಲವಕೂಡಿದನು

ಕನಲಿ ತಂದೆಯ ಕೊಂದ ಶಕ್ರನ

ಮನೆಯ ಮುತ್ತಿದ ಬಳಿಕ ಸ್ವರ್ಗವ?

ಮನದೊಳಗೆ ದೇವೇಂದ್ರ ತಿಳಿದನು ವರದಿ ಬಲವಂತ

ಸುರರೊಡನೆ ಈ ಪರಿಯ ಯೋಚಿಸಿ

ಹೊರಟು ಮಂದರಗಿರಿಯ ಸೇರಿದ

ಸುರಪುರಕೆ ದುರ್ದಮನು ಟಾಣ್ಯವ ಹಾಯ್ಕೆ ತಿರುಗಿದನು

ಚರರ ಮುಖದೊಳಗಿಂದ್ರ ಮಂದರ -

ಗಿರಿಯಲಿಹನೆಂದಲ್ಲಿ ಮಂತ್ತಿದ

ಸುರರು ಸಹ ಮೇರುವಿನ ಗುಹೆಯಲಿ ಶಕ್ರನಡಗಿದನು,

1 ಬಾ (1) 2 ಛೇ ( ) 3 ನು ಇಂ (1) 4 ಗಾ (1) 5 ದಿ (ಗ) 6 ಲು (6)

7 ಸ್ವರ್ಗಲೋಕವ ( 1) 8 ಕಿ (1)
ಅರುವತ್ತೆಂಟನೆಯ ಸಂಧಿ

ಹೆದರಿ ಬಹುದಿನವಿರ್ದರೀ ಪರಿ

ಮುದದಿ ನಾರದ ಬಂದನಲ್ಲಿಗೆ..

ಬದುಕುವವುಯಿನ್ನೆ೦ದು ದಿವಿಜರು ಸಹಿತ ದೇವೇಂದ್ರ

ಇದಿರು ಬಂದೆರಗಿದನು ಪಾದ

ರ್ಫ್ಯದಲಿ ನಾರದನನ್ನು ಪೂಜಿಸಿ

ವಿದಿತ ದುಃಖವನೆಲ್ಲ ತಿಳುಹಿದರೊಲಿದು ನಾರದಗೆ

ಕೇಳಿರೆ ಸುರರೆಲ್ಲ ಪುರುಷರು

ಕಾಳಗದಲವನಿಂದ ಸೋಲ್ವರು

ತಾಳಲಗಿರಿವುದೆ ಬ್ರಹ್ಮಶಾಸನಕಿನ್ನು ಪ್ರತಿಕೂಲ

ಹೇಳುವೆನು ನಿಮಗೊಂದುಪಾಯವ

ಬಾಲಕಿಯರಿಂದಹುದು ಕಾರ್ಯವು

ಶ್ರೀಲಲಿತ ದುರ್ಗಿಯನು ಪ್ರಾರ್ಥಿಸೆ ಖಳನ ಕೊಲ್ಲುವಳು

ಸಕಲ ಜನನಿಯು ಸಹ್ಯಪರ್ವತ

ಶಿಖರ ಗುಹೆಯಲಿ ನೆಲಸಿಕೊಂಡಿಹ

ಳಖಿಳರಲ್ಲಿಗೆ ಪೋಗಿಯೆಂದನು ನಡೆದ ನಾರದನು

ಪ್ರಕಟವಾಗದ ತೆರದಿ ಬಂದರು

ನಿಖಿಳೆ ನಾಯಕಿಯನ್ನು ಕಂಡವ

ರಕುಟಿಲದ 10ಭಕ್ತಿಯಲಿ ನಮಿಸಿದರಂದು ಜಯಯನುತ10 ೧೦ .

ಇವರ ದೂರನು ತಾಳಲಾರದೆ

ತವಕದಲಿ ಪ್ರಸನ್ನವಾದಳು

ನಿ1111ಗೆ ಬಂದಿಹ ವ್ಯಥೆಯ ತಿಳಿದೆನು ಬೆದರದಿರಿದೆನುತ

ಶಿವನ ವಲ್ಲಭೆ ಭ್ರಾಮರಿಯ ರೂ

ಪವನು ತಾ12qಳು12 ಹತ್ತುಯೋಜನ

ಹವಣಿನಗಲ13ವು ಉದ್ದ ಮೂವತುಯೋಜ13ನದ 14ದೇಹ : ೧೧

1 ಕಿದೆ ( ಕ) 2 ದ್ಯಾ ( ರ) 3 ಕುಡುರಿ ( ) 4 ವಾಗಲು ತಮ್ಮ ದುಃಖವನೆಲ್ಲ ತಿಳು

ಹಿದನು ( ) 5 ಮನದಲಿ ತಿಳಿದು ( ಗ) 6 ದೊಳಿ ( 1) 7, ಪು (1) 8 ಪನಕಿಲ್ಲ ( )

- 9 ರ್ಗೆ ( 1) 10 ಭಯಭಕ್ತಿಯಿಂದಲೆ ನಮಿಸಿ ನುತಿಸಿದರು ( 1) 11 ಮ (6 ) 12 ಳಲು ( 1)


13 ದ ದೇಹ ಮೂವತ್ತೊ ( 1) 14 ಉದ್ದ ( ರ)
೪೨
ಸಹ್ಯಾದ್ರ

ಗಣರು ಸಹಿತಲೆ ಹಾರಿ ಬಂದಳು

ವನದಿ ದುರ್ದಮನಿರುವ ಪಟ್ಟಣ

ದನುವಿನಲಿ ನಿಂದಲ್ಲಿ ಘರ್ಜಿಸೆ ಸಿಂಹನಾದದಲಿ

ಧನಿಗೆ ಪರ್ವತ ಉರುಳುತಿರ್ದವು

ವನಸಹಿತ ಭೂಕಂಪವಾದುದು

ಇನಿತನೆಲ್ಲವ ಕೇಳಿ 'ಹೊರಟನು ದುರ್ದಮನಂ ಬಲದಿ'

ಶರವನೆಸೆವುತ ಗಣರ ತಡೆಯಲು

ಮೊರೆದು ಷಟ್ನಾದದಲಿ ಭ್ರಾಮರಿ

ರವರ ಗಣರು ಶಿಲೆ ವೃಕ್ಷಗಳ ಮಿಗೆಯಿಟ್ಟು ಸದೆಬಡಿದು

' ಗಿರಿಯ ರೆಕ್ಕೆಯ ಗಾಳಿಗಸುರರು

ತರಗೆಲೆಯು ತೆರನಾಗಿ ಹಾರುತ

ಉರುಳಿಬಿದ್ದರು ನಡುಸಮುದ್ರಕೆ ಕಂಡ ಕಡೆಗಳಲಿ

ತುಂಡದಲಿ ಕೆಲರನ್ನು ಕಡಿದ10ಳು10

ತಂಡ ತಂಡದಿ ಕಚ್ಚಿ ಹಾರಿತು

ದಿಂಡಲಕೆಡೆದರು ಕಾಲು ಕೈಗಳು ಮುರಿದು ಬೀಳುತ್ತ ,

ಮಂಡೆಯೊಡೆದುದು ರಕುತ ಕಾ11ರುತ11

ಖಂಡಗಳ ಕರುಳುಗಳಮಯದಲಿ

ಖಂಡಿಸುತ12 ಭ್ರಾಮರಿಯ ಗಣಗಳು ಖಳನ13 ಸೇನೆಯಲಿ ೧೪

ಕೋಪದಲಿ ದುರ್ದಮನು ರಥದಲಿ

ಚಾಪಪಾಣಿಯು ಶರವನೆಸೆ14ಯಲು14

ತಾಪಗೊಳ್ಳುವ15 ಗಣರ ಕಂಡಳು ಭ್ರಾಮರೀದೇವಿ

ಚಾಪವನು ಸಾರಥಿಯ ರಥವನು

ಆ ಪಟುತ್ವದ16 ತುರಗ ಟಕ್ಕೆಯ

ರೂಪಿತದ ಯುಗ ಸಹಿತ ಪಕ್ಷದಲೆರಗಿದಳು ದೇವಿ

1 ದುರ್ದಮ ಬಲಸಹಿತ ಹೊರವಂಟ (ಕ) 2 ರಿದನು ( ಕ) 3 ರೆವ ಷಡ್ಯಧದಲ್ಲಿಭ್ರ (1

4 ರಿಯು ( ರ) 5 ವರರಣಕೆ ( ೪) 6 ಗಿರಿಗಳನಿ ( ರ) 7 ಗಿ ( ) 8 ನಂತೆ ( ) 9 ಳುತಿರ್ದರು


10 ರು ( 7) 11 ಲುವೆ ( ) 12 ಸಿತು (1) 13 ರ (1) 14 ಯುತ ( 7) 15 ವಳಿಸಲು (

16 ರಾಕ್ರಮನು (1)
( ಅರುವತ್ತೆಂಟನೆಯ ಸಂಧಿ

ಚೂರ್ಣವಾದುದು ವಿರಥನಾದನು .

ಉನ್ನತದ ಶೂಲದಲಿ ತಿವಿದನು .

ತನ್ನ ತಂಡದಿ ಕಡಿಯಲಾ'ಕೆಯು ಶೂಲ ಖಂಡಿಸಿತು .

ಬೆನ್ನಿಲಿಹ ಶಕ್ತಿಯಲಿ ಹೊಡೆದನು

ನನ್ನ ಪಕ್ಕದಿಕೊಡಹಿ ಮಸ್ತಕ


೧೬
ಭಿನ್ನವಾಗಲು ' ಪಾದಘಾತದಲೆರಗಿದಳು ಖಳನ

ಮೂರ್ಛಯಲಿ ದುರ್ದಮನು ಬಿದ್ದನು

ತಿನುಚ್ಚಿನಂದದಿ ಬಲವ ಕಡಿದಳು

ಎಚ್ಚರಾದುದು ಖಳಗೆ ಖಡ್ಗವು “ ಹರಿಗೆ ಸಹ ಬರಲು

ಕಚ್ಚಿದಳು ತುಂಡದಲಿ ಉಗುರಲಿ

ಕೊಚ್ಚಿ ಪಕ್ಕದಿ ಬಡಿದು ಕೆಡಹಲು

ದುಶ್ಚರಿತ ದುರ್ದಮನು ಜೀವವ ಬಿಟ್ಟನಾಕ್ಷಣದಿ

ಕುಸುಮವೃಷ್ಟಿಯ ಕರೆದರವರರು

ನಸುನಗುತ ಭ್ರಮರಾಂಬೆ ನಿಂದಿರೆ

ಋಷಿಗಳವರರು ಬಂದು ನಮಿಸಿದರಂಬಿಕೆಯ ಪದಕೆ

ಸಸಿನದಲಿ ' ಸುರರೆಲ್ಲ ನುತಿಸಲು?

ಕುಶಲವಾಕ್ಯದಿ ಸುರರಿಗೆಂದಳು

ಎಸೆವ ಪದವಿಯಲಿಹುದು ಮೊದಲಂದದಲಿ ನೀವೆಲ್ಲ


೧೮

ಎನಲು ದೇವಿಯನಲ್ಲಿ ಪೂಜಿಸಿ

ವಿನುತವಾಗಿಹ ಪಾಪನಾಶಿಯಂ

ವನದಿ ಬಹುವಿಧದಲ್ಲಿ ಪ್ರಾರ್ಥಿಸೆ ದೇವಿ ಸಂತಸದಿ

ಮನದ ಬಯಕೆಯ ಬೇಡಿಯನ್ನಲು

ವನದಿ ನೀನೀ ಪಾಪನಾಶಿಯ

ಮಿನುಗುತಿಹ ತೀರದಲಿ ವಾಸವ ಮಾಡಿಕೊಂಡಿಹುದು


೧೯

1 ದಳಾ ( ಕ) 2 ಬಳಿಕ ಪಾದ ( ) 3 ಮೆಚ್ಚಿದಂ ( 7) 4 ಹಲಗೆಯಲಿ ( 6) 5 ದಳು ( 1)


( ದಿ ( R) 7 ಹೊಗಳಿದರು ದೇವಿಯ ( ಕ) -8 ವ ( ಗ) 9 ಮೀ ( 7)
ಸಹ್ಯಾದ್ರಿ ಖಂ

ಕರ್ಕಟಕ ಮಾಸದಲ್ಲಿ ಸ್ನಾನವ

ನಕ್ಕರಿಂದೀ ಸ್ಥಳದಿ ಮಾಡಲು

ಮುಖ್ಯವಾಗಿಹ ನಿನ್ನ ಭ್ರಮರಾಂಬಿಕೆಯ ಪೂಜಿಸಲು

ಮಕ್ಕಳನು ಭಾಗ್ಯಗಳನೀವುತ

ಲೆಕ್ಕದಲಿ ಮಂತ್ರಗಳ ಸಂಖ್ಯೆಗೆ

ತಕ್ಕ ನಿತು ಪುನಶ್ಚರಣೆಯೆಸಗಲು ಮಂತ್ರ ಸಿದ್ದಿಸಲಿ

ಎನಲು ದೇವಿ ತಥಾಸ್ತುಯೆಂದಳು

ಅನಿತರೊಳಗಾ ಸ್ಥಳದಲಡಗಲು

ಮನುಜರೀ ಸ್ಥಳ ಪಾಪನಾಶಿಯ ಸ್ನಾನವನು ಮಾಡಿ

ಚಿನಮಯಳು ಭ್ರಮರಾಂಬಿಕೆಯ ಪದ

ವನುನಯದಿ ಪೂಜೆಯನ್ನು ಮಾಡಲು

ಮನದಭೀಷ್ಟವ ಪಡೆದು ದೇವಿಯ ಲೋಕ' ಸಾರುವರು - ೨೧

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ


-
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೨

1 ದ ( ) 2 ವನು ಈ ( 1) 3 ಪುರಶ್ಚರಣೆ ಸಿದ್ಧಿಯನೆಕ್ಕ ತುಳದಲಿ ಕೊಟ್ಟ

ಹೆಂಟೆರಗಿದರು ಪದಕೆ (1) 4 ದಿ ಅ ( 1) 5 ವಾಗುವದು (6)


ಅರುವತ್ತೊಂಬತ್ತನೆಯ ಸಂಧಿ

ಪಲ್ಲ : ನರಹರಿಯ ಮಹಿಮೆಯನು ಪಾವನ

ತರದ ನೇತ್ರಾವತಿಯ ನದಿಯನು

ಹರನ ಸಾಸಿರಲಿಂಗಮಹಿಮೆಯನರುಹಿದನು ಗುಹನು

ಆದಿವರಹನ ನೇತ್ರ ದಿಂದಿಳಿ

ದೀ ಧರೆಯನೈದಿರ್ದಳದರಿಂ

ದಾದಾದಾ ನದಿ ಪೆಸರು ನೇತ್ರಾವತಿಯಂ ನಾಮದಲಿ

ಶೋಧಿಸಲು ಜಲ ವಂಳಲು ಶಿಲೆಗಳು –

ಆ ಧರಾಧರ ಗುಲ್ಮವೆಲ್ಲವು

ವೇದ ವೇದ್ಯದ ಸುರರು ಋಷಿಗಳು “ ಮಹ ಮುನಿಗಳೆಲ್ಲ

ಸಂಗಮದಿ ಕೌಮಾರಧಾರೆಯ

ಮಂಗಳದ ನೇತ್ರಾವತಿ ನದಿ

ಮುಂಗೊಳಿಪ ಸ್ಥಳದೊಳಗೆ ವಾಪನ ಪಿಂಡದಾನಗಳ?

ಅಂಗವರಿವುತ ವಾಳ್ಳುದತ್ತವರ

ಸಂಗಮಸ್ಥಳ ಸ್ನಾನದಾನಕೆ

ಕಂಗಳಲಿ ನೋಡಿದರೆ ಪುಣ್ಯವ ಪೇಳಲಳವಲ್ಲ

ನದಿಯ ನೇತ್ರಾವತಿಯ ತೀರದಿ

ಅದಟದೈತ್ಯ ಹಿರಣ್ಯಕಶಿಪುವ10

ಸದನ ಸಹ್ಯಾಚಲದ ಬುಡದಿಂದಲ್ಟಿ ಪರಿಯಂತ

ಅದರೊಳಗೆ ಖಳ ವಾಸವಾಗಿಹ

ಸದೆದು ಸುರರನು ಸ್ವರ್ಗವಾಳುವ

ಮದಮುಖಗೆ ಪ್ರ11ಸ್ಥಾ11ದ ತನಯನು ವಿಷ್ಣು ಭಕ್ತನವ

1 ಜಲದಿಂದೈದಿ ಧರೆಯನು ನದಿಯ ರೂಪದಿನಾದದದು ನೇತ್ರಾವತಿಯೆಂಬವಲ

2 ನದಿ ಜ ( 1) 3 ಯಾದರೆಯು ತೃಣ ( ) 4 ಸಿದ್ದರಪ್ಪರರು ( 1) 5 ತಿಯ ಬಳಿ ( 0)


( ಪಾವ (7) 1 ಳು (6) 8 ದಲಿ ಆಗಮವ ಮಾಡುತ (6 ) 9 ದಾ ( ) 10 ಕಾಶಿಪು (6)
11 ಹಲ್ಕಾ (6) |
GL
ಸಹ್ಯಾದ್ರಿ ಖಂ

ವಿದ್ಯದಭ್ಯಾಸವನ್ನು ಮಾಡುತ

ಬಂದ್ದಿಯಲಿ ಪ್ರಹ್ಲಾದಸುತನಿಗೆ
2
ಶುದ್ದ ವೈಷ್ಣವಭಕ್ತಿಯೊಳಗಿರೆ ಕಂಡು ಕಡು ಮುಳಿದು

ಇದ್ದನಚ್ಯುತನೆಲ್ಲರೊಳಗೆ

ದುದ್ದುರುಟುತನದಿಂದ ಹೇಳಲು

ಇದ್ದರೀ ಕಂಭದಲಿ ತೋರೆಂದವರ ಖಳ ಬಡಿದ

ಬಡಿದ ರಭಸ' ಧ್ವನಿಗೆ ಹೆಚ್ಚಿದ

ಸಿಡಿಲ ಸಾಸಿರ ಏಕಕಾಲದಿ

ಹೊಡೆದ ತೆರದೊಳಗಟ್ಟಹಾಸದಲಾ ನೃಕೇಸರಿಯು

ಘುಡುಮುಡಿಸಿ ಕರವಿಡಿದನಾಕ್ಷಣ

“ ಬಡಿದು ' ಕರುಳಿನಮಾಲೆಯಾಂತನು

ಮಡಿದ ರಾಕ್ಷಸ ಸುರರು ಪೊಗಳಲು' ತನ್ನ ಕೊರಳಿನಲಿ

ತರಳ ಪ್ರಹ್ಲಾದನನು ಪಾಲಿಸಿ

ನರಹರಿಯು ನೆಲಸಿರಲು ಸಹ್ಯದ

ಗಿರಿಯ ವಾಸದ ಋಷಿಗಳೆತಂದಡಗೆಡೆದು ನುತಿಸಿ

ಕರುಣಿ1೦ ವರವನು ಬೇಡಿಯೆನ್ನಲು

ಧರಣಿಯಮರರು ಹರಿಗೆ ನುಡಿದರು

ಸ್ಥಿರದಿ ನೀನೀ ಸ್ಥಳದಿ ನೆಲಸಿರು ನಮ್ಮ ಪಾಲಿಸುತ

ಬಂದ ಪರಿಯಲಿ ಕಂಬದೊಳಗೇ

ನಿಂದು ನಮ್ಮಿಷ್ಟಾರ್ಥ11ಸಿದ್ದಿಯ11

12ಚಂದದಿಂದಲಿ ಈವುದೆನ್ನ 12ಲು ಹರಿಯು ಒಡಬಟ್ಟು

ಅಂದು ಮೊದಲಾ ಕಂಭದೊಳ13T13

ನಿಂದು ಸರ್ವರ ರಕ್ಷಿಸುತ್ತಿಹ

ನಂದದಲಿ ನೇತ್ರಾವತೀ ದಡದಲ್ಲಿ ನರಸಿಂಹ

1 ವಂತ ಪ್ರಹಲಾದನಾತನು (ಕ) 2 ಖಳ (6) 3 ದಲ್ಲಿ ( ಕ) 4 ದಿ ಧ್ವನಿಯು

ಹೆಚ್ಚಿತು (7) 5 ಕಂಬದಲಿ ಹೊರಟನು (ಕ) 6 ಹಿ (1) 7 ಸ್ವರ್ಣಕಶಿಪುವಿನೆದೆಯನ

ಕರುಳಿನ ಮಾಲೆಯಾಂತನು ( ) 8 ಹಲ್ಲಾ (6) 9 ಪ್ರಾರ್ಥಿಸೆ (1) 10

11 ನೀವುದು (ಗ) 12 ಎಂದು ಬೇಡುತಲಡ್ಡಬೀಳ ( ಗ) 13 ಗಾ (7)


೪೯೭
ಅರುವತ್ತೊಂಬತ್ತನೆಯ ಸಂಧಿ

ಉತ್ತರಾಯಣಸ್ನಾನ ಮುಖ್ಯವು

ಇತ್ಯ ವಿಪ್ರರು ಬಂದು 'ನೃಹರಿಯ

'ನತ್ಯಧಿಕಭಕ್ತಿಯಲಿ ತಿಭಜಿಸಿ ಸಹಸ್ರಲಿಂಗವನು

ಸುತ್ತಲೂ ನಿಲಿಸಿದರು ಸಾಸಿರ

ಉತ್ತಮದ ಲಿಂಗಗಳ ಕ್ಷೇತ್ರದಿ

ಮತ್ತೆ ಮಕರದಿ ರವಿಯು ಬಂದರೆ ಸ್ನಾನ ಮುಖ್ಯಫಲ

ತಿಲದ ಪಿಷ್ಟವಮೈಗೆ ಲೇಪಿಸಿ .

ಚೆಲುವ ನೇತ್ರಾವತಿಯ ನದಿಯೊಳ?

ಕಿಗೊಲಿದು ಸ್ನಾನವ ಮಕರವಾಸದಿ ಮಾಡ ಬಹುಫಲವು

ತಿಳುಹುವೆನು ಕೇಳಿದ ಕಥೆಯನು

ಇಳೆಯೊಳಗೆ ಕೇರಳದ ದೇಶದಿ

ಕುಲದಿ ಬ್ರಾಹ್ಮಣ ಧರ್ಮಗುಪ್ತನು ' ನಾಮ ' ವಾತಂಗೆ

ಅವನ ಹೆಂಡತಿ ರೂಪುವಂತೆಯು

ನವಯುವತಿ ಋತುಸ್ಕಾನವಾಗಿ10 -10

11ಅವಿರಳದ11 ಯವ್ವನದ ಶೂದ್ರನು ಬಲದಿಕ್ರೀಡಿಸಿದ

ಇವಳು ಗರ್ಭವನಾಂತು ಶೂದ್ರರ

ಕುವರನಂದದ ಮಗನ ಪಡೆದಳು

ವಿ12 ವಿಧದಲ್ಲಿ ಸಂಸ್ಕರದಿ12 ಕರ್ದಮನೆಂಬ ಹೆಸರಿಟ್ಟ

ಪ್ರಾಣಿಹಿಂಸೆಯ ಮಾಳ 13ಚೋ13ರನು

ಹೀನಶೂದ್ರರ ಮೇಳದಲ್ಲಿಹ

14ಶೂನ್ಯ14 ನಡತೆಯ15 ಕಂಡು ಬಿಟ್ಟರು ತಾಯಿತಂದೆಗಳು

ತಾನೆ ಶೂದ್ರಿಯನಿಟ್ಟುಕೊಂಡನು

ಮಾನವಳಿದವ16ರಂ16ತೆ ಭಕ್ಷವು

ಪಾನಸಹಿತಲೆ ಮಾಡಿ 17 ಚೌರ್ಯ17ಕೆಪೊದನೊಂದುದಿನ

1 ನರಹರಿ (7) 2 ಯ ( 1) 3 ಸೇವಿಸೆ ( 1) 4 ಲಾ ಸ್ಥಳದೊಳಗೆ ನಿಲ್ಲಿಸಲು ( 1)


5 ಸಾಸಿರದ ಲಿಂಗಕ್ಷೇತ್ರದಲ್ಲಿ ಮಕರದಲಿ ರವಿಯಿರೆ ( ) 6 ವಿ (ಕ) 7 ಳು ( ರ) 8 ಒ ( 1)
9 ಸಾಧು (ಕ) 10 ಹ (7) 11 ದಿವಸದಲಿ ( ) 12 ವರಿಸದೆ ಸಂಸ್ಕರಿಸಿ ( ರ) 13 ಜಾ ( 1)
14 ಈ (ರ) 15 ಯನು ( ಗ) 16 ಳು (ಕ) 17 ಕ್ಷಾರ ( 7)

32
ore
ಸಹ್ಯಾದ್ರಿ ಖಂ

ಧನವ ಬಹಳವ ಕದ್ದು ತಂದವ

ನನುವಿನಿಂ ನೇತ್ರಾವತಿಯ ನದಿ

ಯನು ಬರುತ್ತಿ ಕಂಡಲ್ಲಿ ಸಂಕ್ರಮಣತ್ತರಾಯಣದಿ .

ಜನರು ತಿಲಪಿಷ್ಟದಲಿ ಸ್ನಾನವ

“ ಮನದ ಹರುಷದಿ ಮಾಡುತಿರ್ದರು


೧೨
7ಜನರ ಸಭೆಯಲ್ಲಿ ಬಂದು ಕರ್ದಮನಿವರ' ನೋಡಿದನು.

ತುರಿಕೆಗು ಪಶವವಾಗಿ ತಿಲವನು

ಅರೆದು ಲೇಪವ ಮಾಡಿಕೊಂಡನು

ಹರಿವ ನದಿಯೊಳು ಮುಳುಗಿ ಸ್ನಾನವ ಮಾಡುತಿರಲಾಗ

ಭರದಿ ಮೊಸಳೆಯು ಹಿಡಿದು ತಿಂದುದು

ಮರಣವಾದನು ಯಮನ ದೂತರು .

ಕೊರಳಿನಲಿ ಪಾಶವನು ಸಂಧಿಸಿ ಎಳೆವು1೦ತೈದಿದರು .

ಅನಿತರೊಳು ಶಿವಗಣರು ಬಂದರು

ಕನಲಿ ಬೈ11ಯುತ11 ಯಮನ ದೂತರು

ಘನತರದ ಪಾಶವನು ಹರಿದರು ಪುಷ್ಪಕದಲಿರಿಸೆ

ಮನದ ಭಯದಲಿ ಯಮನ ದೂತರು

ಇನಿತು ಪಾಪಿಯನೇಕೆ ಬಿಡಿ12ಸಿದಿ12


- ೧೪
ರೆನುತ ಕೇಳಲು ಶಿವನ ಗಣಗಳು ತಿಳುಹಿದರು ಹದನ

ಪಾಪಿಯಿವನೆಂಬುದನು 14ಅರಿಯಿ14ರಿ

19ಈ ಪರಮ ಪಾವನದ ನದಿಯಲಿ

ವ್ಯಾಪಿಸಿದ ಪಾಪಗಳ ಕಳೆದನು ಪುಣ್ಯ 15 ನದಿಯೊಳೆಗೆ

16ಪಾ16ಪಹರ ಉತ್ತರದ ಅಯನದಿ

ಲೇಪಿಸಿದ ತಿಲಪಿಷ್ಟಸ್ನಾನವು
೧೫
ಪಾಪರಾಶಿಯನೆಲ್ಲ ತೊಳೆದುದು ಕಾಲ ಕರ್ಮಬಲ

1 ತರುವ (ಕ) 2 ತೀ ( ) 3 ನಯದಿ ( 1) 4 ಣೋ ( 1) 5 ದ (ಕ) 6 ಘನದಿ (ಕ)

7 ತಾನು ಬೆವರಲಿ ಬೆವರ್ದು ಮುನಿವರರನ್ನು (ಕ) 8 ಗೆವು (ಕ) ೨ ವಡದನುಯೆ

10 ಯು ( 7) 11 ತಲೆ ( *) 12 ಸುವಿ ( 1) 13 ಗಣಂ ( 1) 14 ಬಲ್ಲಿ ( 1) 15 ಪಾಪಹರ

ವೆಂಬುದನರಿಯಿರೆ ಈ ಪರಮ ಪಾವನದ ನೇತ್ರಾವತಿಯ (ಗ) 16 ತಾ (ಕ) |


ಅರುವತ್ತೊಂಬತ್ತನೆಯ ಸಂಧಿ

ಮತ್ತೆ ಸಾಸಿರಲಿಂಗಸನ್ನಿಧಿ

ಯಾತ್ಮಮಣ ಕರ್ದಮನ ಪ್ರಾಣವು

ಚಿತ್ತಶುದ್ದಿಯ ಯೋಗಿಜನರಿಗೆ ದೊರೆಯಲಸದಳವು

ಉತ್ತಮವು ತಿಲಸ್ನಾನ ದಾನಕೆ

ಕೃತ್ತಿವಾಸನ ಪೂಜೆಹೋಮಕೆ?

ಪ್ರತ್ಯಕ್ಷವೊಂದರಲಿ ಸಾಯುಜ್ಯವನು ಲಭಿಸುವುದು

ಮಾತೃ ಪಿತೃ ಗೋ ಹಿಂಸೆಯಾದರು

ಪೂತವೀ ನದಿ ತಿಲದಿ ಪಿಷ್ಟವ

ನಾತು ಸ್ನಾನವ ಮಾಡೆ ಮಾಘದಿ ಮಕರಸಂಕ್ರಮಣ

ಭೂತಳದಿ ಮನುಜರಿಗೆ ಸ್ನಾನವು

ಈ ತೆರದಿ ಪಾಪಗಳ ಕಳೆವುದು

ಈತ ಕರ್ದಮನಿನಿತನೆಲ್ಲವ ' ಕಳೆದ ಪಾವನನು? ೧೭

ತಿಳಿದಿರೆಂದಾತನನು ಕುಳ್ಳಿರಿ

'ಸೊಲಿದು ಪುಷ್ಪಕದೊಳಗೆ ನಡೆದರು

ವಿಲಸಿತದ ಕೈಲಾಸವಾಸಕೆ 10ಶೈವ' ಗಣರಂದು

ಸುಲಭದಲಿ ಗತಿಯನ್ನು ಪಡೆವರೆ

ಚೆಲುವ ನೇತ್ರಾವತಿಯ ಸ್ಥಾನವು

ಇಳೆಯೊಳಗೆ ಪಾವನವು 11 ಆತ್ಮದಿ11 ಸೇವಿಸುವುದೊಲಿದು

ಸಾ12ಗರವ12 ನೇತ್ರಾವತಿ ನದಿ

ಹೋಗಿ ಸಂಗಮವಾದ ಸ್ಥಳದಲ್ಲಿ

13ಶೀಘ್ರಸಿದ್ದಿಯು ಮುಂದೆ ವನವಿಹುದಲ್ಲಿ 13 ಪೂರ್ವದಲಿ

ಯೋಗಿ14ವರಮುನಿ ಅ14ಷ್ಟವಕ್ರನು

15ಸಾಗರದಿ15 ತನ್ನನುಜರೊಡನಾ18

17ಜಾಗದೊಳು17 ತಪವಿರ್ದನವರೊ18ಳು ಘೋರನೆಂಬವನು18


೧೯

1 ಸತ್ಯ ( 1) 2 ಹೋಮಪೂಜೆಗೆ ( ಗ) 3 ತೈಕ ( 1) 4 ವರು ( ) 5 ವಿಗೆ ( ) .


6 ದೆ ( ) 7 ಬಿಡದೆ ಪಡೆದವನು ( ಕ) 8 ಕುಡುರಿಸಿ (ಗ) ೨ ಲಲಿತ ( 1) 10 ಶಿವನ ( 1)

11 ಯತ್ನದಿ ( 1) 12 ಗುವಾ ( ಕ) 13 ಬೇಗ ಕ್ಷೇಪ್ರಸಿದ್ದಿ ಮಂಜನವಿಹುದು ( ಕ) 14 ಮುನಿ

ವರನ (7) 15 ಸಾಂಗದಿಂ (ಕ) 16 ನವ (ಕ) 17 ನಾಜಿಯೊಳು (ಕ) 18 ಳಗೊರ್ವ ಶಾಬರನು ( ಕ)


೫©©
ಸಹ್ಯಾದ್ರಿ ಖಂ

ತನ್ನ ಹೆಸರಿನಲೊಂದುಲಿಂಗವ

'ನನ್ನ ತಾ ಸ್ಥಳದೊಳಗೆ ನಿರ್ಮಿಸಿ

ಚೆನ್ನವಾಗಿಹುದೊಂದು ಪುಷ್ಕರಣಿಯನು ರಚಿಸಿದನು

ಮನ್ನಿಸುತಲಭಿಷೇಕ ಪೂಜೆಯ

ಭಿನ್ನ ಬುದ್ಧಿಯ ಬಿಟ್ಟು ಮಾಡಿದ

ತನ್ನ ಹೆಸರಿನ ಘೋರಕೇಶ್ವರಲಿಂಗವನು ನಲಿದು

ಇರುತಿರುತ ಘೋರಾಂಕನೆಂಬವ

ಹರನ ಕೃಪೆಯಲಿ ಯೋಗಸಿದ್ದನು

ವರ ಮಹಾಘೋರಾಖ್ಯಲಿಂಗವ ಕೂಡಿದನು ? ನ? ಲಿದು

ಧರೆಯೊಳೀ ಸಂಗಮದ ಸ್ಥಳದಲಿ

ವೆರೆವ ಘೋರಾಖೇಶಲಿಂಗದ

ದರುಶನವು ಪಾವನವು ನೇತ್ರಾವತಿಯ ದಡದೊಳಗೆ

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ |

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ ೨೨

1 ಉನ್ನತ (7) 2 ದಲ್ಲಿ ( ) 3 ಶಿವಪುಷ್ಕರಿಣಿ ಮಾಡಿದನು ( 7) 4 ವೇ (7)

*5 ವಾರಾಖ್ಯ (*) 6 ದಿ (7) 7 ಒ (1)


ಎಪ್ಪತ್ತನೆಯ ಸಂಧಿ

ಪಲ್ಲ : ಶ್ರೀಮಹಾಕೌಮಾರನಾಮದ

ಸೊಮವಾಗಿಹ ಕ್ಷೇತ್ರಮಹಿಮೆಯ

ಪ್ರೇಮದಲಿ ಷಣ್ಮುಖನು ನುಡಿದನು ಮುನಿಗಳಿಗೆ ಮುದದಿ

ನದಿಯ ' ಧಾರಾವಾರಿ-ದೇಶವು

ವಿಧಿಯು ನಿರ್ಮಿಸಿದಧಿಕಕ್ಷೇತ್ರವು

ಮೊದಲು ಭೂಕೈಲಾಸ ಕೌಮಾರದ ಮಹಾಕ್ಷೇತ್ರ

ಇದರೊಳಗೆ ಋಷಿಗಣರು ವಾಸವು

ಮುದದಿ ಸೇವಿಸೆ ಪಾಪನಾಶನ

ಚದುರವಾಗಿಹ ಫಲವು ಲಾಭವು ಪುಣ್ಯಕ್ಷೇತ್ರದಲಿ .. .

ಸಕಲಗುತಕುಸುಮಗಳ 6ತರುಗಳು

' ಶುಕ ವಿಕಾದಿ ಧನಿಗಳಿಂ ಬಹು

ಮುಕುತಿದಾಯಕಸ್ಥಳವು ಗಂಧರ್ವರು ಸದಾ ವಾಸ .

ಪ್ರಕಟವಾಗಿಹ ಸ್ಥಳದ ಮಹಿಮೆಗೆ

ಸುಕರವಾಗಿಹ ಕಥೆಯ ಕೇಳೆಂ

ದಕುಟಿಲನು ಮುನಿಗಳಿಗೆ ನುಡಿದನು ಸೂತನೊಲವಿನಲಿ

ಮೊದಲು 10 ಸಂವರ್ತಕನ1೦ಕಲ್ಪದಿ

ವಿಧಿಯು ಲೋಕವ ರಚಿಸೆ ಕಶ್ಯಪ

ಗುದಿಸಿದರು ಅದಿತಿಯಲಿ ದಿವಿಜರು ಬಾಲ್ಯವಾಗಿರಲು

ಅದಿತಿ ಮಕ್ಕಳ ಮುದ್ದಿಸುತ್ತಿರೆ .

ಅದರ ಮಧ್ಯ11ದಿ ಅl1ಸಿತಮುನಿಪನು

ಮುದದಿ ಕಶ್ಯಪನೆಡೆಗೆ ಬಂದನು ಕಂಡನೀಕೆಯನು


1 ಧಾರಾನಾಮದವುಲ ( ) 2 ಧಾರಾತೀರ (ಕ) 3 ದನಿತು ಕ್ಷೇತ್ರವು ( ರ) 4 ವು (7)

5 ರಹ ಸತ್ವ (6) 6 ಸರ ( 1) 7 ಪಿಕ ಶುಕಧ ನಿಸ್ವರ (ಕ) 8 ಹ (* ) 9 ಕೃತಕರವಾ ( )


10 ಸೌವರ್ಣಿಕದ ( 1) 11 ದಲ ( )
ಸಹ್ಯಾದ್ರಿ

ಸುತರ ಮೋಹದಲದಿತಿಯಿರ್ದಳು

ವಿತವಳಿದು ಕುಳಿತಿರಲು ಶಪಿಸಿದ

ನತಿವಿನೋದದಲಿರುವೆಯ ' ದರಿಂದಸುರೆ ನೀನಾಗು

ವ್ರತವಳಿದು ಮಾಂಸಗಳ ಪಾನದಿ .

ಸತತ ರಾಕ್ಷಸಿ ನೀನು ಆಗಿನ

ಶಿಲತಿಭಯದಿ ಕಾಲೈರಗಿ ಕಾಣದೆ ಕುಳಿತು ನಾನಿರ್ದೆ

ಕರುಣಿಸೆಂದಡಿಗೆರಗಿ ಬೇಡಲು

ತಿರುಗಿ ದಯದಲಿ ಅಸಿತ ನುಡಿದನು

ನಿರಂತವಾಡಿದ ಮಾತು ತಪ್ಪದು ಒಂದು ಗುಟ್ಟಾಗಿ,

ಅರುಹುವೆನು ತವರನೆಂಬ ರಾಕ್ಷಸ

ಶಿಗರಸಿ ಪಿಶಿತಾಶನಿಯು ನಾಮದ

ಲಿರುವೆ ಮತ್ಸಾ ಕೃತಿಯಲಚ್ಚುತನವನ ಕೊಲ್ಲುವನು

ಆಗ ಮಾಂಸದಿ ಮದ್ಯಪಾನದಿ

ಹೋಗುವುದು ದಿನ ಬಹಳ ಬಳಿಕವ

ಪೋಗೆ ನೀ ವಿರಹದಲಿ ಕೌಮಾರಕ್ಕೆ ಪೋದಲ್ಲಿ

ಆ1110 ವಾಸುಕಿ ಗುಹನ 11 ಅಂಶವು11

12ಹೋಗಿ ದುರಶನಮಾತ್ರದೊಳುನೀ12

13ಬೇಗದಲಿ ಮೋಕ್ಷವನ್ನು ಪಡೆದಪೆ13 ಬೆದರಬೇಡೆಂದ

ಎನುತ ನಡೆದನು ಅಸಿತಮುನಿಪತಿ |

ವನಿತೆ ತಮನಿಗೆ ಭಾರ್ಯೆಯಾದಳು

ಕನಲಿ ಹರಿ ಮಿಾನಾಗಿ ಕೊಂದನು ತಮನ ಜಲಧಿಯಲಿ

ವನದಿ ಪಿಶಿತಾಶನಿಯು ಮರುಗುತ

ಜನಜನಿತ ಕೌಮಾರಕ್ಷೇತ್ರಕೆ

` ಇನಿತು ದೇಶವ ತಿರುಗಿ ಬಂದಳು ವಾಸುಕಿ1515 ಕಂಡು

1 ಮೋಹದೊಳಿರುವಳ ( ) 2 ನೇ ರಾಕ್ಷಸಿಯು (1) 3 ಅ ( ) 4 ಗಡಿಗೆ (1)


5 ಗ ( ) 6 ಗೊತ್ತಾ (* ) 7 ರಕ್ಕ ( ಕ) 8 ನ ( 7) 9 ಕ್ಕೆ (ಕ) 10 ದಿ ( ಕ) 11 ದರುಷಣ (
12 ವಾದ ಮೊದಲಲಿ ಮೋಕ್ಷವಡೆದಪೆ (ಕ) 13 ಭೇದಬುದ್ದಿಯ ಬಿಟ್ಟು ನಡೆನೀ

14 ನುಡಿ (ಕ) 15 ಯು (6)


೫೦
ಎಪ್ಪತ್ತನೆಯ ಸಂಧಿ

ಪರಮ ಧಾರಾನದಿಯಸ್ನಾನದಿ

ಬರುತ ವಾಸುಕಿಯನ್ನು ಕಾಣುತ

ಹರಿದುದಾ ರಾಕ್ಷಸಿಯ ಜನ್ಮವು ಅದಿತಿ ಮೊದಲಂತೆ

ಕರುಣಿವಾಸುಕಿಗಡ್ಡ ಬಿದ್ದಳು

ತೆರಳಿದಳು ಆಕ್ಷಣವೆ ಸ್ವರ್ಗಕೆ

ಸುರರ ಮಾತೆಯು ಅದಿತಿ ಸುಬ್ರಹ್ಮಣ್ಯಮಹಿಮೆಯಲಿ'

ವಾಸುಕಿಯು ಷಣ್ಮುಖನ ಅಂಶದಿ

. ವಾಸವಾಗಿಹ ಕಥೆಯ ಪೇಳೆನೆ

ಲೇಸಿದೆಂದರುಹಿದನು ಸೂತನು ಸಕಲ ಮುನಿಗಳಿಗೆ

ಕಶ್ಯಪನ ಸುತ ಗರುಡ ಸರ್ಪರ

ತಿರೋಷದಿಂ ವರಾತೃವಿನ ಶಾಪದಿ

ಘಾಸಿಮಾಡುತ ತಿಂದು ಕೊಲ್ಲುವ ವೈರ+ ಮಾರ್ಗದಲಿ

ಇನಿತು ಭಯದಲಿ ತಪ್ಪಿ ಕೆಲಬರು

ವನದಿ ಗಿರಿ ಗುಹೆಗಳಲಿ ಸಾರಿತು

ತನಗೆ ಹಸಿವಿಲಿ ಗರುಡ ಹುಡುಕಿದ ಸರ್ಪಸಂಕುಲವ

ವನದಿ ಗಿರಿಕಂದರದಿನೋಡಲಿ

ಕನಿತರೊಳು ವಾಸುಕಿಯು ಬಿಲದೊಳು

ಮನದ ಭಯದೊಳುಹೊಕ್ಕು ' ಹೆಡೆವಣಿ ಬೆಳಕಿನೊಳಗಿರ್ದ


೧೦

ಕಂಡು ' ಗರುಡನು ತುಡುಕಿ ಹಿಡಿದನು

ಖಂಡಿಸಿ ಪಾದದಲಿ ಪಕ್ಕದಿ

ತುಂಡದಲಿ ಬಹು ಘಾಸಿವಾಡುತ ನಡೆದನಾಗಸಕೆ

ಖಂಡ ಖಂಡದಿ ವಿಷವ ಕಾರುತ

ದಿಂಡುರುಳಿಶೋಕಿಸುತ ರಕುತದ

ದಂಡೆಯಂತಿರೆ ಗರುಡಪಾದದಿ ವಾಸುಕಿಯು ಸಿಲುಕಿ

1 ನು ( ಕ) 2 ಕೆ (1) 3 ಹಾಸ ( 7) 4 ವ (ಕ) 5 ಸೇ (6) 6 ದಲಿ ( 1)

7 ಹೊ ( 1) 8 ಹುಡುಕಿದ ಗರುಡ ( ) 9 ದ ( )
ಸಹ್ಯಾದ್ರಿ ಖಂ

ಅಳುವ ವಾಸುಕಿಯನ್ನು ಕಶ್ಯಪ

ತಿಳಿದು ಗರುಡನ ಕರೆದು 'ನುಡಿದನು

ಕಳೆದುಬಿಡು ಶಿವಭಕ್ತಿಯನ್ನು ಬಿಟ್ಟನಾ ಗರುಡ

ಬಳಲಿ ಕ್ಷುಧೆಯೊಳು ಹಸಿದು ಕಶ್ಯಪ

ನೊಳಗೆ ಕೇಳನು ಹಸಿವು ಬಹಳವು

ತಿಳುಹೆನಗೆ ಆಹಾರವೆನ್ನಲು ಕಶ್ಯಪನು ನುಡಿದ

ಸಿಂಧುವಿನ ಮಧ್ಯದಲಿ ತೋರುವು

ದೊಂದು ರಮಣದೀಪವದರೊಳು

ವೃಂದವಾಗಿಹ ಶಬರರಿರ್ಪರುಕೂರಜಾತಿಯಲಿ

ಒಂದು ಹೆಣ್ಣನು ವಿಪ್ರನೊರ್ವನರಿ

ಚಂದದಲಿ ತಾನಿಟ್ಟುಕೊಂಡಿಹ

ಬಂದು ಗಂಟಲಬಳಿಯ ಸಂಡುವುದು ಗುರುತವನ ಬಿಟ್ಟು

ಉಳಿದ ವ್ಯಾಧರನೆಲ್ಲ ತಿನ್ನಂ

ದೊಲಿದು ಗರಂಡನ ಕಳುಹಿಕೊಟ್ಟನು

ಅಳಲುತಿಹ ವಾಸುಕಿಯ ಗಾಯದ ರಕ್ತವನ್ನು ಕಂಡು

ತಿಳುಹಿದನು ಕೃಪೆಯಿಂದ ಮಾರ್ಗ' ವ?

ಹಲವು ಬುದ್ದಿಯ ಬಿಟ್ಟು ಶಿವಪದ

ದೊಳಗೆ ಭಕ್ತಿಯನಿಟ್ಟು ತಪವಿರು ಗರುಡಭಯವಿಲ್ಲ

ಎನಲು ಸಹ್ಯಾಚಲಕೆ ಬಂದನು

ಘನತರದ ತಪವನ್ನು ತೊಡಗಿದ

ಮನದ ಭಕ್ತಿಗೆ ಮೆಚ್ಚಿ ಮೈದೋರಿದನು ಮದನಾರಿ

ನಿನಗಿದೇನೈ ವರವ ಬೇಡೆನೆ

ಚಿನುಮಯಗೆ ನಮಿಸಿದನು ಸ್ತುತಿಸುತ

ವಿನತೆಯಣುಗನ ಬಾಧೆಯಿಂದೆನ್ನು 'ಳುಹಬೇಕೆಂದ

- 1 ಯಿವನ ( 1) 2 ನೆ (7) 3 ಳಿಕ ( ) 4 ಯಲಿ ಗರುಡ ( ) 5 ರುವ ( 1)

6 ಬಿಡು ಅವನ ( ) 7 ದ (ಕ) 8 ಮಾಡಿ ( ) ಶ್ರೀ ವಿನತೆಯ ಸುತನ ಬಾಧೆಯೊಳೆ

ನೀವಿಂದು (1)
೫೦೫
ಎಪ್ಪತ್ತನೆಯ ಸಂಧಿ

ಕೇಳಿ ಕರುಣಾಸಿಂಧು ನುಡಿದನು

ಪೇಳುವೆನು ನಿನಗೊಂದುಸ್ಥಳವನು

ಕೂಲವದು ಕೌಮಾರಗಿರಿಯಲಿ ನಮ್ಮ ಭಜಿಸುತ್ತ

ಕಾಲಗಳಿದಿರು ಗರುಡಬಾಧೆಯು

ಮೇಲೆ ಬಾರದು ನಮ್ಮ ಭಕ್ತಿಯ

ಮೂಲದಲಿ ಸುಖವಹುದು ಮತ್ತೂ ಮುಂದೆ ಬಹುಗಾಲ

ಸ್ಕಂದ ಪುಟ್ಟುವ ನಮ್ಮ ಕುವರನು

ವೃಂದವಾಗಿಹ ಖಳರ ಕೊಲ್ಲುವ

ಇಂದ್ರ ತನ್ನ ಮಗಳನಾತಗೆ ಕೊಡುವನಾವಾಗ

ಬಂದು ಸುಬ್ರಹ್ಮಣ್ಯಕ್ಷೇತ್ರದಿ

ನಿಂದು ನಿನ್ನನು ಬಹಳ ಕರುಣಿಸಿತಿ

ಚಂದವಾಗಿಹ ತನ್ನ ಅಂಶವ ನಿನಗೆ ಪಾಲಿಸುವ ೧೭

ಆಗ ಸುರ ನರ ದೈತ್ಯ ಮುಖ್ಯರು

ಯೋಗಿಗಳು ಸಹ ನಿನ್ನ ಪೂಜಿಸಿ

ಸಾಂಗದಲಿ ಫಲಗಳನು ಪಡೆವರು ನಿನ್ನ ಕ್ಷೇತ್ರದಲಿ

ಹೋಗು ಧಾರಾತೀರ್ಥ ಕೆನುತ

ನಾಗಭೂಷಣ ಮಾಯವಾದನು
5
5ಆಗಲೇ ವಾಸುಕಿಯು “ ಧಾರಾತೀರದಿದನು P

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ತಾ ( 1) 2 ಕಾರ್ಯ
( ಗ) 3 ಣದಿ ( 1) 4 ದಾ ತೀರ (ಕ) 5 ರಾಗದಲಿ ( 1)
6 ಬಂದನು ಧಾರಾತೀರ್ಥಕ್ಕೆ (1)
ಎಪ್ಪತ್ತೊಂದನೆಯ ಸಂಧಿ

ಪಲ್ಲ : ' ಮಾರಹರವೀರ್ಯಜನು ಷಣುಖ

ಶೂರಪದ್ಮಾದಿಗಳ ಸವರಿದ

' ವೀರಮಹೇಂದ್ರಾಖ್ಯ ಪುರವನು ಸುಟ್ಟ ಜಲಧಿಯಲಿ

ಕೇಳಿ ಶೌನಕ ಮುಖ್ಯಮುನಿಗಳು

ತಿಮೂಲಸೃಷ್ಟಿಗೆ ಷಷ್ಟಿ ತಿಕೋಟಿಯ

“ಬೂಳ ರಾಕ್ಷಸಗಣವ ಕಶ್ಯಪ ಅದಿತಿಯೊಳಗೆ ಪಡೆದ

ಕಾಲಗಸದಳವವರಿಗೊರ್ವನ

ಮೇಲೆ ರಾಕ್ಷಸ ರಾಜಪಟ್ಟಕೆ

ತಾಳಿ 7 ಅಸುರೇಂದ್ರಾಖ್ಯನಾಮದಲೊಬ್ಬನನು ಪಡೆದ

ಖಳ ರೊಳಗೆ ಅಸುರೇಂದ್ರನೆಂಬವ

9ಇಳೆಯ ಭಾಗವ ಮಾಡಿಕೊಂಬರೆ

ಕಲಹವನು ತೊಡಗಿದ10ನು10 ದಿವಿಜರ ಕೂಡೆ ಯುದ್ದದಲಿ

ಜಲಜನಾಭ ಸಹಾಯವಾಂತರು

ಗೆಲಿದರವರರು ದೈತ್ಯ1111ಲವನು

ಖಳಪತಿಯು ಅಸುರೇಂದ್ರ ಪಾತಾಳವನು ಸೇರಿದನು

ಅವನು ಮಂಜುಳಕೇಶಿಯೆಂಬಾ

ಯುವತಿಯಲಿ ಕನ್ನಿಕೆಯ ಪಡೆದನು

ನವ12ಮನೋಹರರೂಪೆ ಮಾಯೆಯು ನಾಮವಾ12 ಸತಿಗೆ

ಕುವಲಯಾಕ್ಷಿಯ ಪಿತನು ಕಳುಹಿದ

ತವಕದಲಿ ಕಶ್ಯಪ ಸಮಿಾಪ

ಕ್ಯವಳು 13ಬಂದಳು ಎ13ರಗಿ ನುಡಿದಳು ಸುತರ ಕೊಡುಯೆಂದು

1 ಶೂರಪದ್ಯಾದಿಗಳ ಬಲಸಹ ವೀರಪಣ್ಮುಖ ಬಲದಿ ಕೆಡಹಿದ ( ಕ ) 2 ಭಾರಿ ( 8)

3 ಪೇಳುವೆನು ನೆರೆ ಅಷ್ಟೇ . ( ) 4 ಕೂರ (ಕ) 5 ನದಿತಿಯೋಳು (ಕ) 6 ಗ ( 1) 7 ದ

8 ರು ಸಹಿತವ (ಗ) ೨ ನಿ (1) 10 ರು (7) 11 ಕು ( ಗ) 12 ರರೋಗರ ರೂಪಿ ಮಾಯೆಯ


\- )
* 13 ಕಾಶ್ಯಪಗೆ
ನಾಮವಾ (ಕ) ಮನೋಹರರೂಪೆಯಾಕೆಯನಾ ಮಹಾ (ರ) (ಕ)
೫೦೬
ಎಪ್ಪತ್ತೊಂದನೆಯ ಸಂಧಿ

ಕಂಡು ಕಶ್ಯಪನವಳೇ! ಕಾಮಿಸಿ

ಮಿಂಡಿವೆಣ್ಣನು ಕೂಡೆ ಬಳಿಕು

ದಂಡ ಖಳರನು ಶೂರಪದ್ಮನ ಸಿಂಹವಕ್ರನನು

ಚಂಡ ತಾರಕನನು ಗಜಾಸ್ಯನ

ದಿಂಡೆಯರ ನಾಲುವರ ಪಡೆದಳು

ಕೊಂಡುಬಂದಳು ಮಾಯೆಯಸುರೇಂದ್ರನ ಸವಿಾಪಕ್ಕೆ

ಮಗಳ ಮಕ್ಕಳ ಕಂಡು ನಲಿವುತ

ನಿಗಮಸಾರದ ಮಂತ್ರರಾಜವ

ಸೊಗಸಿನಲಿ ಕಲಿಸಿ ಶುಕ್ರನ ಬಳಿಗೆ ಕಳುಹಿದನು

ಸುಗುಣ ಪಂಚಾಕ್ಷರಿಯನಿತ್ತನು

'ಸೊಗಸಿನಿಂದಲಿ ಶಸ್ತ್ರ ' ವಿತ್ತನು

ಮಿಗೆ ಹಿತದಿ ತಪಸಿಂಗೆ ಕಳುಹಿದನೀಶ್ವರನ ಕೃಪೆಗೆ .

ಭೂಮಿಗುತ್ತ9ರ ವಟ್ಟದ್ವೀಪದಿ

ಸೋಮಪೂಜೆ1 ಯ ವೀರಯಾ1°ಗವ

ಹೋಮಗೊಂಡದ 11ನಡುವೆ ವಜಸ್ತಂಭವನು ನಿಲಿಸಿ

ನೇವದಿಂ ತಲೆಕೆಳಗೆವಾಡುತ

1818 ಮಹಾಸುರ14ರೂರ್ಧ ಪಾದದಿ14

ಕಾಮಿತದ ಯಾಗವನು ತೊಡಗಿದರಗಿ 15ಜ್ವಾಲೆಯಲಿ15

ಪರಮ ಪುರುಷನ ಧ್ಯಾನ 16ಮನದಲಿ16

ಉರಿಯೊಳಗೆ ಬಹುಗಾ17017 ತಪವಿರೆ

ಶರಧಿ ಬತ್ತಿತುಲೋಕವೆಲ್ಲವು ತಪದ ಜ್ವಾಲೆಯಲಿ

ಉರಿಯ ಶಂಕರ ಮೆಚ್ಚಿ ಬಂದನು

ವರವ ಕೇಳೆಲೆ ಮಕ್ಕಳಿರ18 ನೀ

ವಿರುವ18 ಕಾಮಿತವನ್ನು ಕೇಳ್ವುದು ಬಹಳ ಬಳಲಿದಿರಿ


1 (ಕ) 2 ದಿಂಡೆಯವನನು ಕೂಡಿ ಪಡೆದಳು ದೊಡ್ಡ ( 1) 3 ನುಗ್ರ (6) 4 ಜಮು

ಖಿಯನ್ನು (7) 5 ಸಾರವ (ಕ) 6 ನಿಂ ( ) 7 ಬಗೆ ಬಗೆಯ ಶಸ್ತ್ರಾಸ್ತ್ರ (1) 8 ಈ ( ರ) 9 ರ

ಅಷ್ಟದೀ
12 ( ಕ)
ಗು ನೇಲು (ವಟ್ಟ
) 13( ಕ) ( 7) ಯತವೀರಯಾ
ಲಾ 10 14 ಊರ್ಧ (ಕ ) ಯೋಳಾತ
ಪಾದದ ( ಕ)ಯೋ 11 ಲಿವರು (
( 1)ಶಿಖೆಯೊಳಗೆ
15 ( 1)
1)
15 ದಲಿ (ಕ) 17 ಲದಲಿ (*) 18 ನಿಮ್ಮಿರೆವ ( 1)
%
ಸಹ್ಯಾದ್ರಿ ಖಂ

ಎನುತ ಕರುಣಾಸಿಂಧು ನುಡಿಯಲು

ತನು ತಮಗೆ ನಮಿಸುತ್ತ ನುತಿಸುತ

ಮನದೊಳಗೆ ತಾವೆಲ್ಲ ಯೋಚಿಸಿತಿಯಿವಗೆ ಸತಿಯಿಲ್ಲ

ಮನವ ಜಯಿಸುತ ತಪದಲಿರುವನು

ತನಯನೆಂದಿಗು ಪುಟ್ಟನೆನ್ನುತ

ಅನುವರಿಸಿ ಕೇಳಿದರು ವರವನು ಮಾಯೆಯಲಿ ಸಿಲುಕಿ

ಹರನೆ ನಿನ್ನಯ ವೀರ್ಯಸಂಭವ

ಮುರಿವ ನಮ್ಮನು ಮಿಕ್ಕ ದಿವಿಜರು

ಹರಿ ವಿರಿಂಚರು ಮುಖ್ಯರೆಲ್ಲರು ದನುಜ ಮನುಜರೊಳು

ಮರಣವಿಲ್ಲದ ವರವ ಕರುಣಿಸು

ಸರಸಿಜಾಂಡಸಹಸ್ರವಾಳುವ

ದೊರೆತನವ ಕರುಣಿಸುವುದೆನುತಲಿ ವರವ ಕೇಳಿದರು

ಭಕ್ತರಿಷ್ಟವೆ ತನ್ನದೆನ್ನುತ

ಲಿತ ವರವನು ಕೇಳಿದಂದದಿ

ಮತ್ತೆಯಂತರ್ಧಾನನಾದನು ಭಾಲಶಶಿಮೌಳಿ

ಇತ್ತ ಮಯನನು ಕರೆಸಿ ಪುರವನು |

ಸುತ್ತ ಶರಧಿಯ ನಡುವೆ ಪಟ್ಟಣ

ವತ್ಯಧಿಕ ಜಲದುರ್ಗ ' ವಿರಚಿಸೆ' ಶೂರಪದ್ಮಖಳ ೧೦

ವೀರಮಾಹೇಂದ್ರಾಖ್ಯ ಪುರದಲಿ

ಭಾರಿಭಟರನು ಟಾಕಿರಿಸಿದ

ಸ್ವಾರಿವಾಡುವನವನು ಬ್ರಹ್ಮಾಂಡಗಳನಾಳುತ್ತ

ಮೀರಿ 10ದಿ10ವಿಜರ ತೋರದಂದ11ದಿ

ಸಾರಿ ಕೆಲಬರ ಅಟ್ಟಿ ಬಳಿಕಾ11

ಕಾರಗೃಹದೊಳಗಿ12ರಿಸಿ ಸಹಸ್ರಾಂಡಗಳ ಭೋಗಿಸುತ12

1 ಮ (*) 2 ನಾ ( ) 3 ಸೆ (ಕ) 4 ಕಲಿ ( 7) 5 ಅರಸುತನ ಸಾವಿರದಜಾಂಡದ

ವರವ ಬೇಡಿ( ತ) 6 ತು ( ) 7 ರಚಿಸಿದ ( ) 8 ವನು ( ) 9 ಮರ ಸಹಸ್ರಾಂ (ಕ) 10

ರನು ಕೊಂದು ದಿ ( 1) 11 ದಲಟ್ಟಿ ಕೆಲವರ (7) 12 ಟ್ಟು ಸರ್ವಸ್ವವನು ಭೋಗಿಸುವ ( 1


೫©೯
ಎಪ್ಪತ್ತೊಂದನೆಯ ಸಂಧಿ

ಕಳೆದುದೀ ಪರಿ ಬಹಳಕಾಲವು

ಬಳಿಕ ದಿವಿಜರು ಎಷ್ಟು ಮುಖ್ಯರು

ತಿಳಿದು ಕಾರ್ಯದ ಬಗೆಯ ಗಿರಿಜಾತೆಯನು ಶಂಕರಗೆ

ಒಲಿದು ಮದುವೆಯ ಮಾಡೆ ಚಲಿಸದೆ

ಉಲಿಯದೇ ಶಂಕರನು ತಪವಿರೆ

ಒಳಗೆಬೋಧಿಸೆ ಸ್ಮರನು ಕುಸುಮಾವನು ಶಿವಗೌಚ್ಯ - ೧೨

ಕೋಪದಲಿ ಉರಿಗಣ್ಣ ತೆರೆಯಲು

ತಾಪದಿಂ+ ಸ್ಮರ ಭಸ್ಮವಾದನು

ಶ್ರೀ ಪರಾತ್ಪರ ಶಿವನು 'ಗೌರಿಯ ಕಂಡು ಕ್ರೀಡಿಸಿದ

ಆ ಪರಮ ತೇಜವನು ಅಗ್ನಿಯು

ವ್ಯಾಪಿಸುತ ವಾಯುಗಳು ಸಹಿತಲೆ

ಗೋಪ್ಯದಲ್ಲಿ ರ್ಶವಣದ ನದಿಯಲಿ ತಂದುಹಾದರು

ಅಲ್ಲಿ ಗುಹನುದಿಸಿದನು ಮಾತೃಗ

ಇಲ್ಲಿ ' ಷಟ್‌ಕೃಕೆಯರೈದಿದ

ರೆಲ್ಲವರ ಸೈನ್ಯವನ್ನು ಕುಡಿದನು ಆರುಮುಖವಾಗಿ

ಬಲ್ಲಿದನು ಷಣ್ಮುಖನುಯಿರುತಿರೆ

ನಿಲ್ಲದೇ ದೂರಿದರು ದಿವಿಜರು

ಖುಲ್ಲರಾಕ್ಷಸ ಶೂರಪದ್ಮನ ಬಹಳ ಬಾಧೆಯನು ೪

ಕೇಳಿ ಷಣ್ಮುಖನಭಯವಿತ್ತನು

ಮೇಲೆ ಕರೆಸಿದ ಗೌರಿದೇವಿಯ

ಕಾಲಲಂದುಗೆಯೊಳಗೆ ನವರತ್ನದಲಿ ಜನಿಸಿದರ

ಮೇಳದವರೊಂಬತ್ತುಮಕ್ಕಳು

ಪೇಳ್ವೆನವರ ವಿಶಾಲಮಹಿಮೆಯ

ಬಾಲಬಾಹುಕ ವೀರಗಣಗಳ ಸುರರ ಬಲಸಹಿತ


೧೫

1 ಡಿ ಬಹುದಿನ (1) 2 ಚಲಿಸ ( ಗ) 3 ತೆಗೆದ ( ಕ) 4 ದಲಿ ( ೪) 5 ಕಂಡವ

ಬಳಿಕ (6) 6 ಎಸೆದ ( ಕ) 7 ಮಿಗೆ ಪುತ್ರಿ (*) 8 ಕೇಳಿ (1 ) 9 ಆ ಮೊದಲವ ವೀರಗಣರೊಳು

ಹೋರಿಹಾಡುವರ ಕರೆಸಿದ ( 1)
೫೧೦
ಸಹ್ಯಾದ್ರಿ

ಸೇನೆಗಧಿಪತಿಯಾಗಿ ಹೊರಟನು

'ಸ್ಥಾನವನ್ನು ಮಾಡಿಸಿದ ಷಣ್ಮುಖ

ವೈನದಿಂದಲಿ ಸ್ವಾಮಿ ಕಾರ್ತಿಕವನ್ನು ಪಟ್ಟಣವ?

ತಾನೆ ಮಾಡಿದ ವಿಶ್ವಕರ್ಮನು

ತಿಹೀನತಿ ಕೌಂಚಾಸುರನ ಕೆಡಹಿದ

ನಾನಿಕೆಯ ಬಲಸಹಿತ “ ನಡೆದನು. ಮುಂದೆ ಷಣ್ಮುಖನು

ತಾರಕನ ಕೆಡಹಿದನು ಸುಟ್ಟನು

ವೀರಮಾಹೇಂದ್ರಾಖ್ಯಪುರವನು

“ಘೋರರೂಪಿನ ಸಿಂಹವಕ್ರನ ಗಜನ ಸವರಿದನು

ಶೂರಪದ್ಮನ ಮಂತ್ರಿ ಬಲ ಸಹಿ

7ತೇರಿಸಿದ' ಶೈಮಿನಿಯ ಪುರವನು

ಮೀರಿ ಹಿಡಿದ ಮಯರಕುಕ್ಕುಟರೆಂಬ ದಾನವರ

ಕುಕ್ಕುಟನನಾ ರಥದ ಟೆಕ್ಕೆಗೆ

ಕಿಸೆಕ್ಕಿದನು ಏರಿದ ಮಯೂರನ

ನುಕ್ಕುವಬುಧಿ1೦[ ©] ವೀರಮಾಹೇಂದ್ರವನು ಮುಳುಗಿಸಿದ

ಉಕ್ಕಡವು ಪೂರ್ವಕ್ಕೆ ಲಂಕೆಯು

ವಿಕ್ಕ ಮಾತೇನಿನ್ನು ಮುಳುಗಿಸಿ


೧೮
ಅಕ್ಕರಿಂದೈದಿದನು ಕೌಮಾರಾಖ್ಯಪರ್ವತಕೆ

ಕುಸುಮವೃಷ್ಟಿಯು11ತಳಿ11ದರಮರರು

ಋಷಿಗಳೆಲ್ಲರು ಬಂದು ಕಂಡರು

ವಿಷಮರವದಲಿ ದೇವದುಂದುಭಿ ಮೊಳಗಿ1ದುದು12 ಕೂಡೆ

ನಸುನಗುತ ಷಣ್ಮುಖನು ನಿಂತಿರೆ

ಬಿಸಜವಾಖಿಯನು ಇಂದ್ರ ತನ್ನಯ

ಹಸುಳೆಯ1 ಹ13 ಪುತ್ರಿಯನು 14ಕೊಟ್ಟನು14 ದೇವಸೇನೆಯನು

1 ಸ್ನಾ ( 1) 2 ದಿ ( ) 3 ಸೇನೆ (7) 4 ಕೆಡಹಿದ (1) 5 ಸೇನೆ ಸಹಿತ ( ) 6 ಹ (7)

7 ಸೇರಿದರು ( 1) 8 ಇ ( ರ) 9 ಸಿ ( ಕ) 10 ಯೋಳ ವೀರ (ಕ) ಯೋಳ್ ಮೆರೆವ ( 7)

11 ಕರೆ ( ) 12 ದವು ( ಕ) 13 ನು ( ) 14 ನಗುತಾ ( ಕ)


೫೧
ಎಪ್ಪತ್ತೊಂದನೆಯ ಸಂಧಿ

ಇಂದ್ರ ತನಯಳಕೊಡಲು ನುಡಿದನು

ಮಂದಹಾಸದಿ ಮುಂದೆ ನಡೆವೆವು

ಚಂದದಿಂದಲಿ ಮದುವೆಯಾಗಲಿ ಸ್ವಾಮಿ ಕಾರ್ತಿಕದಿ

ಎಂದು ಸಂತೋಷದಲಿ ನಿಂದಿರ

ಲಂದು ವಾಸುಕಿ ಬಂದು ನಮಿಸಿದ

ವೃಂದವಾಗಿಹ ಮುನಿಗಳೀತನ ಮಾತ್ರ ತಿಳುಹಿದರು . - ೨೦

ದೇವ ನೀನವಧರಿಸು ವಾಸುಕಿ

ದೇವ ದೇವನ ಶಿವನ ಮೆಚ್ಚಿಸಿ

ನೀವು ಬಂದರೆ ಮನದ ಬಯಕೆಯ ಕೊಡುವನೆಂದಿಹನು?

ಕೇವಲದಿ ನೀ ಬರುವ ವೇಳ್ಯವ

ಭಾವಿಸುತ ಬಹುಗಾಲಯಿಪ್ಪನು
೨೧.
ಕಾವುದೀತನ ಲೋಕಪೂಜ್ಯತೆಯನ್ನು ಬೇಡಿಹನು

ಎನುತ ವಾಸುಕಿಯನ್ನು ಕಾಣಿಸಿ

ಘನಪದಾಂಬುಜದಲ್ಲಿ ಕೆಡಹಲು

ಮನದ ಸಂತೋಷದಲಿ ಷಣ್ಮುಖನಿತ್ತನಪ್ಪಣೆಯ

ನಿನಗೆ ಧಾರಾತೀರ ಕ್ಷೇತ್ರದಿ

ಮನೆಯ ಹುತ್ತದಿ ಮಾಡಿಕೊಂಡಿರು

ನನಗೆ ಮುಖ್ಯಾಂಶದಲಿ ನೀನಿರು 11ನಿನ್ನ ಹೆಸರಿನಲಿ


‫وو‬

ಸುರರು ಋಷಿ 1ಗಳು ಸಿದ್ದರಪ್ಪರ12

ಗರುಡ ಕಿನ್ನರ ಯಕ್ಷ ರಾಕ್ಷಸ

ರೆರಕದಿಂ13 ಪೂಜಿಸಲಿ ನನ್ನನು ನಿನ್ನ ರೂಪಿನಲಿ

ಕರುಣಿಸವರಿಷ್ಟಾರ್ಥಸಿದ್ದಿಯ

ಹರಿವ ಧಾರಾನದಿಯ ಸ್ನಾನದಿ

ಧರಣಿಯಲಿ 14ಈ ಹೆಸರು ಸುಬ್ರಹ್ಮಣ್ಯಕ್ಷೇತ್ರದಲಿ

1 ಕಕ್ಕುಟಧ್ವಜ ಮc( 5 2 ಮ ( *) 3 ಲು ( 1) 4 ಸರಿ (ಕ) 5 ತನ (ಕ) 6 ರೆಂ (ಕೆ )

7 ರು ( 6) 8 ಡುವ ( ಕ) 9 ವ (ಕ) 10 ಖ್ಯಾಶ್ರಮದಿ ( 1) 11 ನ ( 7) 12 ಗಣವರರು

ಸಿದ್ದರು (ಕ) 13 ದಲಿ ( 1) 14 ನಮ್ಮೆಸರ ( 1)


೫೧೨
ಸಹ್ಯಾದ್ರಿ ಖ

ನಿನ್ನ ಪ್ರೀತಿ ಕುಮಾರಕ್ಷೇತ್ರವು

ಉನ್ನತದ ಪಾಪಗಳು ನಾಶವು

ಸನ್ನುನೀಂದ್ರರ ಮಂತ್ರಸಿದ್ದಿಯು ತಪದ ಸಿದ್ದಿಯಿದು

ನಿನ್ನ ನೀ ದಿವಸದಲಿ ಸಲಹಿದೆ

ನಿನ್ನು ಸ್ವಂದನ ಷಷ್ಟಿ ' ಯಾ ದಿನ

ಪನ್ನಗ್ರ ಬಹುಉತ್ಸವಂಗಳು ನಡೆಯಲಿ ದಿನದಿ

ಎಂದು ತನ್ನಂಶದಲಿ ನಿಂದನು

ಮುಂದೆ ನಡೆದನು ದೇವಬಲ ಸಹ

ಚಂದದಲಿ ಶ್ರೀ ಸ್ವಾಮಿ ಕಾರ್ತಿಕವೆಂಬ ' ಪಟ್ಟಣಕೆ ?

ಇಂದ್ರಸುತೆಯನು ದೇವಸೇನೆಯ

ನಂದು ಮದುವೆಯ ಮಾಡಿಕೊಟ್ಟನು .

ಅಂದು ಮೊದಲಾ ಷಣ್ಮುಖಾಂಶದಿ ವಾಸುಕಿಯು ನೆಲಸಿ ೨೫

ಪರಮ ಪುರುಷಾರ್ಥಗಳ ಕೊಡುವನು

ಧರೆಯ ವಲ್ಮೀಕದಲಿ ನೆಲಸಿದ |

ಹರಿವ ಧಾರಾನದಿಯ ತೀರದಿಭೂಮಿ ಕೈಲಾಸ

ನರರು ಸ್ವಂದನ ಷಷ್ಟಿಯೊಳ10ಗಾ10

ಪರಮ ಧಾರಾನದಿಯ ಸ್ನಾನದಿ


೨೬
ಹರಸುತನ ವಾಸುಕಿಯ ಪೂಜಿಸೆ ಕಾವ್ಯ ಮೋಕ್ಷಫಲ

ನರಕವಿಪ್ಪತ್ತೆಂಟು ನಾಯಕ

ವರಿಯೆ ತಾಮಿಸ್ತಾಂಧ ತಮಗಳು

ವರ ಮಹಾ ಗೌರವವು ಕುಂಭಿ ಪಾ11ಕಗಳು11 ಮು1' 12

ದುರಿತಫಲವಸಿಪy 1313ನಗಳು

ನರಕಭೇದವು ಕಾಲಸೂತ್ರವು
- ೨೭
ನರರು ಸುಬ್ರಹ್ಮಣ್ಯ 14ತೀರ್ಥ14ದಿ ಕಳೆ16ವ15ರಿದನೆಲ್ಲ

1 ನ ( 1) 2 ಯಿ ( ಗ) 3 ದ (ಕ) 4 ಈ ( ) 5 ನೆ (*) 6 ಅಂ (1) 7 ಕ್ಷೇತ್ರದಲಿ ( ಕ)

8 ಮೆರೆವ (1) 9 ಸ್ನಾನ ( ) 10 ಳು ಆ ( 7) 11 ಕ ( 1) 12 ಖ್ಯಗಳು ( ) 13 ತ (7)

14 ಕ್ಷೇತ್ರ (1) 15 ದ (ಕ)


ಎಪ್ಪತ್ತೊಂದನೆಯ ಸಂಧಿ ೫೧೩

ತಪದ ಸಿದ್ದಿಯು ಮಂತ್ರಸಿದ್ದಿ ಗ

ಳುಪರಿ ಅಜ್ಞಾನದ ಸಿದ್ದಿಯಪ್ಪುದು?

ಅಪರಿಮಿತ ಧನ ಸುತರು ಭಾಗ್ಯವು ಮುಖ್ಯಲಾಭಗಳು

ತಪದಿ ಸುಬ್ರಹ್ಮಣ್ಯ ಕ್ಷೇತ್ರದಿ

ಕೃಪೆಯಹರಿದಂ ಷಣ್ಮುಖನ ಧಾರಾ

ನಿಪುಣ ನದಿಯಲ್ಲಿ ಸ್ನಾನಮೋಕ್ಷಾದಿಗಳ ಕೊಡಂತಿಹುದು ೨೮

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೯

1 ಜ್ಞಾನಗ (1) 2 ಸಿದ್ಧಿಗಳಷ್ಟುದದರಿಂ (1) 3 ದ (1)


33
ಎಪ್ಪತ್ತೆರಡನೆಯ ಸಂಧಿ

ಪಲ್ಲ : ಶಾಪದಲಿ ವೇತಾಳನಾಗಿರೆ?

ಭೂಪಶ್ರೇಷ್ಠ ಸುಧರ್ಮರಾಯನು

ಶಾಪಮೋಕ್ಷವ ಪಡೆದ ಧಾರಾನದಿಯ ಸ್ನಾನದಲಿ

ಕೇಳಿರೆ ಮುನಿಗಳಿರ ಕಥೆಯನು

ಪೇಳುವೆನು ' ಮಹರಾಷ್ಟ್ರದೇಶವ

ನಾಳ್ಳ ರಾಯ ಸುಧರ್ಮನೆಂಬವ ಧರ್ಮಮಾರ್ಗಶಿಪರ

ಪಾಲಿಸುತ ರಾಜ್ಯವನು ಇರುತಿರೆ

ಕಾಲದಲಿ ಪಿತೃದಿವಸ ಬಂದುದು

ಭೂಲಲಾಮ ಸುಧರ್ಮ ಶ್ರಾದ್ಧದ್ರವಕೆಂದೆನುತ

ಅಮೇಧ್ಯಮೃಗಗಳ ತರಲು ಬೇಂಟೆಗೆ

ಎದ್ದು ಪೋದನು' ಸಹ್ಯವನದೊಳ

ಗಿರ್ದ ಮೃಗಗಳ ಹೊಡೆದು ಬೇಂಟೆಯನಾಡುತಿರಲಾಗ

ಶಿಎನಲ್ಲಿಂದೊರ್ವ ಶಬರನು

ಹೊದ್ದಿ ಮೃಗವೆಂದೆಣಿಸಲು ಮಡಿದನು

ಬಿದ್ದವನ ಸುತ ಬೆದರಿ ಓಡಿದ ಕಾನನಾಂತರಕೆ

ಪಿತನ ಮರಣವ 16ನೆನೆದು16 ದುಃಖಿಸಿ

ಕೃತಕದಲಿ ರಾಯನನು ಕೆಡಿಸುವ

ವತಿಯ ಯೋಚಿಸಿ ಬಂದ ಬಾಣಸಿವೇಷವನು ತಾಳಿ

ಸತತ ದ!1ರ್ವಿ11ಯ 19ಕೈಯ12ಲಾಂತಿಹ

13ಒ13ತದಿ ರಾಯಗೆಸ್ವವಾಕ್ಯದಿ

ನುತಿಸಿ ನುಡಿದನು ನಿನ್ನ ತಂದೆಯ ಬಾಣಸಿಯು ತಾನು

ಕ ಕ
1 ರಾಗಿಯೆ ( ) 2 ಮಾ (ಕ) 3 ತ (6) 4 ದಲಿ ನೃಪನಿರೆ (1) 5 ವೆಂ (6)
6 ಮದ್ಯ (ಕ) 7 ದ (ಕ) 8 ಕದ್ದಡಗಿ ನಿಂ ( ) 9 ಸೆದು ಕ (ಗ) 10 ಕಂಡು (1) 11 ರ್ಬೆ (6)

12 ಕಠದ (1) 13 ಮಿ (6)


೫೧೫
ಎಪ್ಪತ್ತೆರಡನೆಯ ಸಂಧಿ

ಚಿತ್ರಪಾಕವ ಮಾ ತೀರ್ಥದ

ಯಾತ್ರೆಗೆಂದಾಗಾನು ಪೋದೆನು

ಉತ್ತಮನು ನಿನ್ನಯ್ಯ ಕಳುಹಿದ ವಾನವಾಸಿಯಲಿ

ನಿತ್ಯ ವರದಾಸ್ನಾನ ಮಧುಕೇ

ಶೋತ್ತಮನ ಪೂಜೆಯಲಿ ಕಳಿದೆನು

ಸತ್ಯವಂತನು ನಿನ್ನ ಕಾಣಲು ಬಂದೆನೀಗೆಂದ.

ಕೇಳಿ ಸಂತೋಷದಿ? ಸುಧರ್ಮನು

ನಾಳೆ ನಮ್ಮನೆಯಲ್ಲಿ ಪಿತೃದಿನ

ಕಾಲದಲಿ ಪಾಕವನು ಮಾಡೆಂದಿತ್ತನಪ್ಪಣೆಯ

ಮೇಲೆ ರಾಯನು ದ್ವಿಜರ ಕರೆವರೆ

ಓಲಗಿಸಿ ದೇವಲಮುನೀಂದ್ರನ

ಕಾಲಿಗೆರಗುತ ಕರೆಯಲಂಗೀಕಾರ ಮಾಡಿದನು

ಇತ್ತ ಮನೆಯೊಳುಕಪಟಶಬರನು

ಕತ್ತಲೆಯೊಳೊಬ್ಬನನು ಕೊಂದನು

ಸತ್ತವನ ತಂದಡಿಗೆಯೆಲ್ಲವ ಬಳಿಕ ಮಾಡಿದನು

ಹೊತ್ತಿನಲ್ಲಿ ದೇವಲನು ಬಂದನು

ಚಿತ್ರನಿರ್ಮಲರಾಯ 11ಸತ್ಯರಿ11

12ಸುತ್ತ ಅlರ್ಘಾಸನದಲಾವಾಹನೆಯ ಮಾಡಿದನು

ಪಾಕವನು ಬಡಿಸಿ ತಿಳಿದವ

ನೀ ಕಠೋರದ ಮನುಜಮಾಂಸ1313

ದೇಕೆ ಕಪಟವ ಮಾಡಿ 14ಬtಡಿಸಿದೆ ಎನುತಕೋಪದಲಿ

ನೀ 15ಕು15ಬುದ್ದಿಯ ಮನುಜಮಾಂಸವ

ನೇ ಕುರಿತು ವೇತಾಳನಾಗೆಂ

ದಾ ಕಪರ್ದಿಸಮಾನ ಮುನಿಪ16೩16 ಶಾಪವನು ಕೊಟ್ಟ

1 ರ್ಥಾ (ಕ) 2 ದೆನುತಾ (ಕ) 3 ( ಕ) 4 ದರುಷಣದ ಪೂಜೆಯು (6) 5 ನೀನು (ಕ)

6 ನಾನೆಂ ( ) 7 ತಪದಲಿ (ಕ) & ಗಿದು (ಕ) 9 ಕರವನ್ನು ( 6) 10 ಯಿ ( 1)

11 ಕುಡುರಿಸಿ ( 1) 12 ಉತ್ತಮ ( *) 13 ದಿ (1 ) 14 ಕೆ ( ೪) 15 ನು ( 7) 16 ನು ( 7)
೫೧೬
ಸಹ್ಯಾದ್ರಿ

ಅನಿತರೊಳಗಾ ತರಾಯನರಸಿಯು

ಮನದಿ ಸಂಶಯದಿಂದ ತಿಳಿದಳು

ಮುನಿಯ ಪಾದಕೆ ಬಿದ್ದು ನುಡಿದಳು ಮೋಸವಾಯ್ಕೆಂದು

ಇನಿತು ಶಬರನ ಕಪಟವೆನ್ನಲು

ತನಗೆ ತಾನೇ ತಿಳಿದು ದೇವಲ

ಮುನಿಯು ಮರುಗಿದಕೋಪವಶದಲಿ ಬರಿದೆ ಶಪಿಸಿದೆನು

ಕೋಪವೇ ಮನುಜರಿಗೆ ಕೇಡಿನ

ರೂಪು ತಿಳಿಯದೆ ಬರಿದೆ ಶಪಿಸಿದೆ

ಪಾಪ ಬಂದುದೆನುತ ರಾಯನ ಕರೆದು ಪೇಳಿದನು

ಈ ಪರಿಯ ಮರೆವೆಯಲಿ ಹೇಳಿದೆ .

ತಯಾ ಪರಾಧಕೆ ತೀರ್ಥಯಾತ್ರೆಗೆ

ಪೋಪೆನಿನಗ ವಧಿಯನು ಪೇಳುವೆ ಶಾಪ ಬಿಡದಿನ್ನು

ನೀನು ವೇತಾಳತ್ವದಲ್ಲಿ ಬಹು

ಹೀನನಾಗಿರೆ ಬಹಳಕಾಲವು

ಮೌನಿವರ್ಯಾನಗಶಿಷ್ಯನು ಕಕ್ಷಿವಂತಮುನಿ

ತಾನು ಕಾವೇರಿಯ ' ಸುತೀರಕೆ?

ನೀನಿರುವ ಬಳಿಗಲ್ಲಿ ಬರುವನು

ಕಾಣು1೦ತಲೆ1೦ ತಿನ್ನುವರೆ ಪೋಗುವೆ ಬಳಿಕಲರಿವಹುದು

ಕರುಣದಲಿ ಮುನಿ ಧಾರತೀರ್ಥಕೆ

ಕರೆದು ಪೋಗುವ ನಿನ್ನನಾಸ್ಥಳ

ಪರಮಪಾವನ1111ಲ್ಲಿ ಮೋಕ್ಷಯೆನುತ್ತ ತೆರಳಿದನು

ಅರಸು ನೇತಾಳತ್ವವಾದನು

ತರುಣಿಯರ ರಜರಕ್ತಪಾನದಿ
2
ತಿರುಗುತಿರ್ದನು 19ತೃಷೆಯ ಭರದಲಿ ಮನುಜರನು ತಿಂಬ

1 ಭೂಪ( 1) 2 ಮತ್ತಿದ (ಗ) 3 ನಾ ( ) 4 (7) 5 (6) 6 ಜ್ಞಾನವಂತನ

ಗಸ್ಯ ಮುನಿಪತಿ ( ) 7 ಮೂಲಕ (ಕ) 8 ಯ (1) 9 ಇ ( 7) 10 ತಾತನ (ಕ) 11 ದ (ಕ)

12 ಕೃಶೆಯ ಚ (1)
೫೧೭
- ಎಪ್ಪತ್ತೆರಡನೆಯ ಸಂಧಿ

ತಿರುತಿರುಗಿ ಬಹುಗಾಲ ಸಂದುದು

ಇರು1ತಿರುತ ಕಾವೇರಿ ಮಲಕೆ

ಹರಿದು ಬಂದನು ದೊಡ್ಡ ವಟವೃಕವನು ಏರಿದನು

ಇರಲಗಸ್ಕಾಶ್ರಮ ಸಮಿಾಪದ

ಲೋರಲಿದನು ರೋಧಿಸುತಕೂಗಲು

ತೆರಳಿ ಬರುತಿರೆ ಕಕ್ಷಿವಂತ ಕುಮಾರ ತೀರ್ಥಕ್ಕೆ

ಶಿವಶಿವೆನ್ನುತ ಭಸ್ಮಲೇಪದಿ

ಹವಣಿಸಿದ ರುದ್ರಾಕ್ಷೆಮಾಲೆಯ

6ಕವಲಳಿದ ಮುನಿ ಬರಲು ವೃಕ್ಷವ ' ಮುರಿದು? ವೇತಾಳ

ತವಕದಲಿ ತಿನ್ನುವರೆ ಬಂದನು

ಇವನ ಕಾಣುತ ಬೆದರಿ ನಿಂದನು

ಭವದ ಕರ್ಮಜ್ಞಾನ ಬಂದುದು ನಮಿಸಿದನು ಮುನಿಗೆ

ಮುನಿಯು ಕರುಣದಿ ಆರು ನೀನೆನೆ

ತನಗೆ ಬಂದಿಹ ಶಾಪವರುಹಿದ

10ಇನಿತನೆಲ್ಲವ ಕೇಳಿ10 ದಯದಲಿ ಕರೆದನೊಡಗೊಂಡು

ವನ1111 ಗಿರಿಗಳ ಕಳೆದು ಬಂದನು

12ವಿನುತ ಮಹ12 ಕೌಮಾರಧಾರೆಗೆ

ಜನಜನಿತ 13ಪಾವನದ ಕ್ಷೇತ್ರ 13ಕೆ ಪರಮ ಹರುಷದಲಿ


೧೪

ಮೊದಲು ಕಕ್ಷೀ14ವಂತ14ಮುನಿಪತಿ

ಮುದದಿ ಸ್ನಾನವ ಮಾಡಿ 15ಬಳಿಕವ

ಗುದಿಸಿರುವ ವೇತಾಳಮೋಕ್ಷಕೆ15 ಸ್ನಾನವನು ಮಾಡಿ

ಇದರ ಫಲದಲಿ16 ಶಾಪಮೋಕ್ಷವು

ಒದಗಿದುದು 17 ವೇತಾಳಮೋಕ್ಷವು

ಸದಯ ಸೌಂದರ್ಯದಲಿ17 ಸ್ನಾನವ ಮಾಡಿದನು 18ಮುದದಿ18 ೧೫

- 1 ತ ( ) 2 ಯ ಸುತೀರ (ಗ) 3 ನೇ ( ಕ) 4 ಹ (7) 5 ಕ್ಷೇತ್ರ ( 1) 6 ಹವಣಿ


ಲಿ ( ಕ) 7 ಧುಮುಕಿ ( 1) 8 ದಲಾ ( ) 9 ವೆಲ್ಲವ (ಕ) 10 ವಿನಯದಿಂ ತಾನರುಹೆ (ಕ)

11 ದ (ಗ) 12 ವಿನುತ ವೇತಾಳ


5 ವ್ಯಾಧಿಸಿಯಿರುವ (ಕ) ಇನಿತ ಮಹ ( 7) 13
ಮೋಕ್ಷದ (ಕೌಮಾರ ತೀರ್ಥ
ಕ) 16 ದಿವಿ 14 ವಾನ ( 6)
( 1) ಬಹುಸುಂದರಾಂಗದಿ
( ರ) 17

ುಧರ್ಮ ಇಷತಿಯು ತಾನೆ ( 7) 18 ಬಳಿಕ (1)


೫೧೮
ಸಹ್ಯಾದ್ರಿ ಖ

ವಾಸುಕಿಯ ಪೂಜಿಸಿದನುತ್ಸವ

ಭೂಸುರರಭೋಜನವ ಮಾಡಿಸಿ

ಈಸುಮಾಡಿದ ಕಕ್ಷಿವಂತಗೆ ನಮಿಸಿ ಸಂತಸದಿ

ದೇಶ ಮಹರಾಷ್ಟ್ರಕ್ಕೆ ನಡೆದನು

ಲೇಸಿನಿಂ ತನ್ನರಸಿ ಸಹಿತಲೆ

ಪೋಷಿಸುತ ರಾಜ್ಯಗಳನಾಳಿದ ಪುತ್ರ ಪೌತ್ರರಲಿ

ಕೆಲವು ಕಾಲ ಕೆತಿ ಸುತನ ರಾಜ್ಯಕೆ

ನಿಲಿಸಿ ಸುಬ್ರಹ್ಮಣ್ಯಕೈದಿದ

ಲಲನೆ ಸಹಿತಲ್ಲಿರ್ದ ಬಹುದಿನ ಧಾರಸ್ನಾನದಲಿ

ಒಲಿದು ವಾಸುಕಿಯನ್ನು ಪೂಜಿಸಿ

ಸ್ಥಳದೊಳಗ್ರಾಹಾರ ವಿರಚಿಸಿ

ನಿಲುಕಡೆಗೆ ಸಾಯುಜ್ಯವಾದನು ಶಿವ' ನ ನೈದಿದನು? ೧೭

ಪರಮ ಪುಣ್ಯ ಕುಮಾರಧಾರಾ

ವರ ನದಿಯ ಕ್ಷೇತ್ರದಲ್ಲಿ ಸೇವೆಯು

ನರರಿಗಿಷ್ಟಾರ್ಥಗಳ ಸಿದ್ಧಿಯುಮೋಕ್ಷಸಾಧನವು

ದುರಿತ ದುಃಖವು ನಾಶ ರೋಗವು

ಪರಿಹರವು ಷಣ್ಮುಖನ ಕ್ಷೇತ್ರದಿ

ನಿರುತ ವಾಸವ ಮಾಡೆ ಸುಖದಿಂದಿಹರು ಲೋಕದಲಿ ೧೮

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಹ ( 5) 2 ದನು ಮುದದಿ ( ) 3 ದಿ ( ಸ) 4 ಹವ ( ) 5 ರಗಳ ( ) 6 ದುದು( 6)

- 7 ಕೊಳ್ಳೆಕ್ಯದಲಿ (ಕ)
ಎಪ್ಪತ್ತ ಮೂರನೆಯ ಸಂಧಿ

- ಪಲ್ಲ : ಕೃಷ್ಣದೇವರ ಸುತಗೆ ಸಾಂಬಗೆ .


1ಕೋಷ್ಟರೋಗವು ಶಾಪದಿಂ ಬರೆ

ಶ್ರೇಷ್ಠ ಧಾರಾನದಿಯ ಸ್ನಾನದಿ ಶುದ್ದ ತನುರ್ವಾಯುತಿ

ಸೂತ ನುಡಿದನು ಪರಮಪಾವನ

ಓತು ಪೇಳುವೆ ಕಥೆಯ ಕೇಳೆ

5ಶ್ವೇತ[ ವಾರಾಹಾಖ್ಯ ] ಕಲ್ಪದಿ ದ್ವಾಪರಯುಗದಿ

ಆತ ವೈವಸ್ವತನ ಮನುವಿಲಿ”

ಧಾತ್ರಿ ದುಷ್ಟ ಕ್ಷತ್ರಿಭಾರಕೆ

ಯಾತನೆಯಬಟ್ಟಜಗೆ ದೂರಿದಳಳುತ ಗೋವಾಗಿ

ಅಜನು ಭೂಮಿಯ ಸಂತವಿಟ್ಟನು

ರಜತಪರ್ವತದೆಡೆಗೆ ಬಂದನು

ಭಜಿಸಿ ಸಾಂಬಗೆ ದೂರಪೇಳಲು ಕೇಳಿ ಕರುಣದಲಿ

ಕುಜನರನು ರಾಕ್ಷಸರ 10ವ್ಯಾಧರ10

ವಿಜಯ11011ನು ಮಾಡೆಂದು 12ಗರುಡ19

13ಧ್ವಜಗೆ ನೇಮಿಸೆ13 ಬಂದು ದೇವಕಿಯಲ್ಲಿ ಜನಿಸಿದನು

ಕೃಷ್ಣನಾಮದಿ ಬಾಲಕೇಳಿ14 [ ©]14

1515ಟ್ಟಿಸಿದ ಚಾಣೂರವಲ್ಲದೆ

ಮುಷ್ಟಿಕಾಸುರ ಕಂಸ ಮುಖ್ಯರ ಸವರಿದನು ಬಳಿಕ

ಅಷ್ಟಮಂದಿಯ ಮಗಳ ತಂದನು

ದುಷ್ಟಜಂಬುಕ16ನಂ16ದದಸುರ17017

ಮೆಟ್ಟಿ ಕೊಂದನು ಮಗ18ಳು ಜಾಂಬವತಿಯನು18 ಕರೆತಂದ

1 ಕೃಷ್ಣ (ಕ) 2 ದಿ ( ಕ) 3 ದ ( 1) 4 ದಾ ತೆರದ ಕಥೆಯನ್ನು ( 1) 5 ಶ್ವೇತ


ಪರಹಲ್ಲಾದ (ಕ ) ಸೇತುವಾರಾಮಾಖ್ಯ ( 1) b6 ರಾ (ಕ) 7 ನ ( ಕ) 8 ದೃಷ್ಠಾ ( 6)
ದುಷ್ ( ರ) 9 ಳಿದ ( ) 10 ಯಾದವ ( ) 11 ವ ( ) 12 ನೇಮಿಸೆ ( ರ) 13 ಸುಜನ

ರಕ್ಷಕ ( 1) 14 ಯೊಆ (ಕ ಗೆ) 15 ಪು (*) 16 ದಂ ( 1) 17 ರ (6) 18 ಳ


ಜಾಂಬಾವತಿಯ (ಕ )
ಸಹ್ಯಾದ್ರಿ ಖಂಡ

ಅವರೊಳುದಿಸಿದ ಮಗನು ಸಾಂಬನರಿ

ಶಿವನ ವರದಲಿ ಶಿವನ ನಾಮವು

ನವಮದನನಂದದಲಿ ' ಚೆಲುವನು ಬೆಳೆದ ದಿನದಿನಕೆ!

ಇವನ ಕಾಣುತ 'ಮರುಳುಗೊಂಬರು

ಯುವತಿಯರು ಬಳಿಕೊಂದುದಿನದಲಿ

ಹವಣಿನಲಿ ತಿರುಗುತ ಪ್ರಭಾಸಕ್ಷೇತ್ರಕೈದಿದನು

ಅಲ್ಲಿರುವ ಋಷಿಕನೈಯರು ಕಂ

ಡೆಲ್ಲವರು ಕಾಮಿಸುತ ಮೋಹಿಸ

ಬಲ್ಲ ಋಷಿಗಳು ತಿಳಿದು ಹೆಂಗಳ ಮೋಹಿಸುವ ಚೆಲುವ

ಖುಲ್ಲನೆಲವೋ ಕೋಷ್ಟಿಯಾಗಿರು

ತಲ್ಲಣದೆ ಪೋಗೆನುತ ಶಪಿಸಲು

ನಿಲ್ಲದಾ ಮುನಿವರರ ಪಾದಕೆ ಬಿದ್ದು ಪ್ರಾರ್ಥಿಸಿದ

ಬಳಿಕ ಕರುಣದಿ ಕೃಷ್ಣ ಭಯದಲಿ

ತಿಳಿದು ಶಾಪಕೆ ಅವಧಿಯಿತ್ತರು

ಕೊಳುಗುಳದಿ ಪಾಂಡವರು ಕೌರವರನ್ನು ಸವರುವರು

ಕುಲವಧೆಯ ಪಾಪವನು ಯಾಗದಿ

ಕಳೆವುದಕೆ ಕುದುರೆಯನ್ನು ಬಿಡುವರು

ಬಳಿವಿಡಿದು ಸಹದೇವ ' ಬಲ' ಸಹ ಕಾವಲಿಗೆ ಬರಲು

ದೇಶದೇಶವ ಕಳಿದು ಧಾರಾ

ದೇಶ ವರ ನದಿಯೆಡೆಗೆ ಬರುವಿರಿ?

ಲೇಸಿನಿಂ ಕೌಮಾರಧಾರಾನವನು ಮಾಡಿ

ವಾಸುಕಿಯ ಪೂಜಿಸಿಯುಚಿಷ್ಟವ

ನೀಸು ದಿನದಲಿ ಬಿಡದೆ1೦ ಲೇಪಿಸೆ

ನಾಶವಾಹದುಕೋಷ್ಟರೋಗವುಯೆನುತ ಪೇಳಿದರು

1 ಬಳೆದನು ದಿವಸ ದಿವಸದಲಿ ( ಕ) 2 ಮುಗುಳು ( ) 3 ತರಲು (7) 4 ಳು ( 1)

5 ವನ (1) 6 ಕ್ಕೆ (1) 7 ನೀ ( ) 8 ವಾಸರದ (ಕ) 9 ಬಂದಾ ( ) 10 ಪ್ರಸಾದದ

ರಾಶಿಯಲಿ ವಿಷ್ಣುವನು ( )
೫೨೧.
ಎಪ್ಪತ್ತಮೂರನೆಯ ಸಂಧಿ

ಪೇಳಿದಾಕ್ಷಣ ಸಾಂಬಕೋಷ್ಟವ

ತಾಳಿ ದ್ವಾರಾವತಿಗೆ ಬಂದನು

1ಕಾಲಕರ್ಮವ ವಿಾರಕೂಡದೆನುತ್ತ ಪೇಳಿದನು

ಮೇಲೆ ಬಹುಗಾಲದಲಿ ಪಾಂಡವ

ಧಾಳಿಯಲಿ ಕೌರವರು ಮಡಿಯ ವಿ

ಶಾಲಮತಿ ಧರ್ಮಜನು ಧರ್ಮದಿ ರಾಜ್ಯವಾಳಿದನು

ಭೀಮ ಪಾರ್ಥನು ಯಮಳರರಸಿಯಂ

ಸ್ವಾಮಿ ಕೃಷ್ಣನು ಸಹಿತಿಂದಿನ

ಭೂಮಿಪತಿ ಧರ್ಮಜನು ಕುಳಿತಿರೆ ಬಾಂಧವರು ಮಾಡಿದ

ಆ ಮನೋವ್ಯಥೆಯಿಂದ ಕೃಷ್ಣನ

ಕೋಮಲದ ಪಾದಗಳಿಗೆರಗಲು

' ಈ ' ಮಹಾಕುಲಘಾತಪಾತಕಕೇನು ಗತಿಯೆಂದ

ಎನಲು ನಕ್ಕನು ಕೃಷ್ಣ ನುಡಿದನು

ಮನದ ಸಂಶಯಬೇಡ ಕ್ಷತ್ರಿಯ

ಜನಕೆ ಕೊಂದುದಕಿನ್ನು ಮಾಡುವುದಶ್ವಮೇಧವನು

ನಿನಗೆ 10ಸತ್ಕ1೦ತಿಯೆನಲುತೊಡಗಿದ

ನನುವಿನಿಂ ಹಯಮೇಧಯಜ್ಞವ

ದಿನದಿ ಸುಮುಹೂರ್ತ11ದಲಿ ಪೂಜಿಸಿ11 ಕುದುರೆಯನ್ನು ಬಿಟ್ಟ12

ಒಡನೆ ಚತುರಂಗಗಳ ಬಲ್ಲವನು

ನಡೆಸಿ ಸಹದೇವನನು ಸಾಂಬನ

13ಪಡೆಯ13 ರಕ್ಷೆಗೆ ಕಳುಹ ಬಂದುದು ದೇಶದೇಶದಲಿ

ಪೊಡವಿಗಧಿಕ ಕುಮಾರಧಾರೆಯ

ದಡಕೆ ಬಂದುದು ಕುದುರೆ ಬಲಸಹ

ತಡೆದು ನಿಂದುದು ಪವುಜು 14ಧಾರಾನದಿಯ14 ತೀರದಲಿ

1 ಕೇಳಿಕೃಷ್ಣನು ಕಾ (ಕ) 2 ಬಾರ ( ) 3 ಹರಿ ನುಡಿದ (ಕ) 4 ಧರ್ಮಜರೈವ

ರರಸಿಯು (ಕ) 5 ನು (ಕ) 6 ಗಿದ ( 1) 7 ನೀ ( ) 8 ದಿ ( ಗ) ೨ ಶತ್ರುವ ಕೊಂದು ( 1)


10 ನಿಷ್ಕ (ಕ ) 11 ವನು ತಿಳಿದಾ (ರ) 12 ಟ್ಟು (ಕ) 13 ಜನಹಯದ ( ಕ) 14 ವರ

ನದಿಯಾ ಸು (1)
ಸಹ್ಯಾದ್ರಿ ಖ

ನೀರಡಸಿ ಹಯ ಜಲವ ಕುಡಿದುದು

ಭಾರಿಭಟ ಸಹದೇವನಿಳಿದನು

ವಾರಿಕೇಳಿಗೆ ಸಾಂಬ ಹೊಕ್ಕನು ನದಿಯ ಜಲದೊಳಗೆ

ಘೋರ ಬೆವರನು ಉದ್ದಿ ತೊಳೆಯಲು

ನೀರೊಳಗೆ ಕಳಕಳಚಿ ಬಿದ್ದುದು

ಸೇರಿರುವಕೋಷ್ಣಂಗಳೆಲ್ಲವು ಸಾರಿ ಪೋದುದದು?

ಮನದಿ ವಿಸ್ಮಿತನಾಗಿ ಸಾಂಬನು

ಜನರನಾ ಸ್ಥಳದವರ ಕೇಳಿದ


.
ಇನಿತು ದೇಹದಿ ಕಳಚಿ ಪೋದುದೆನುತ್ತ ಪೇಳೆನಲು

ಗುಣದಿ * ಸಿದ್ದಿ ಸ್ಥಳದ ಮಹಿಮೆಗೆ

ತನಗೆ ತಾನೇ ಪೋಪುದಿದರೊಳು

1610ನಿತು ಮಹಿಮೆಯ ಪೇ11ಳ್ಳೆವೆಂ11ದರು ಸ್ಥಳದ ಮಾನವರು

ಅರಿದ ನಾಗೆ ಸ್ವಭಾವ12 ಮೋಕ್ಷವ

ನರುಹಿದರು ಪ್ರಭಾಸಕ್ಷೇತ್ರದ |

ಲಿರುವ ಮುನಿಗಳ 13ದಿನದಿ18 ಪ್ರತ್ಯಕದಲಿ ಕಾಣುತಿದೆ

ಹರ ಮಹಾದೇವೆನುತ 14ಮನದಲಿ14
5
ವರ ನದಿಯ 15ವಿಧ್ಯುಕ್ತ16 ಸ್ನಾನದಿ

ಪರಮ ಪಾವನವಾದ ವಾಸುಕಿಯನ್ನು ಪೂಜಿಸಿದ16

ಸುತ್ತಿನೊಳು ಸಾಂಬನು ಪ್ರದಕ್ಷಿ1ಣ17

ವತ್ಯಧಿಕ ಭಕ್ತಿಯೋಳು ಬರುತಿರೆ

ಚಿತ್ಯಮೋಹನವಾದ18 ಧ್ವನಿಯಶರೀರಿ ಪೇಳಿದುದು

ಸತ್ಯದೇವತೆಯಾಡಿತೀ ಪರಿ

ಇತ್ತ ಕೇಳ್ ಸಾಂಬ ಷಣ್ಮುಖ |

೧೫
ಕ್ಷೇತ್ರದಲಿ19 ಉಚ್ಚಿಷ್ಟಲೇಪದಿ ಪರಮ ಪಾವನವು

1 ಬಂದು (1) 2 ಷ್ಟಗಳು ಹಳಹಳಕಾಗಿ ಪಟಲದಲಿ (*) 3 ಸ್ಮಯ (1) 4 ನಿ ( 1)

5 ದದೇನು ( ಕ) 6 ಈ ( 7) 7 ವ ( ) 8 ಕೋಷವು ( ) 9 ದು (6) 10 ಎ (6)

11 ಳಿಯೆಂ ( ) . 12 ಗಸ್ಯನ ಶಾಪ ( 1) 13 ಬೀಗ ( 1) 14 ಧಾರಾ

15 ದುಮದ ( ) , 16 ಸುತ ( 7) 17 ಣೆ (*) 18 ಗಿ (ಕ) 19 2 (6)


- ಎಪ್ಪತ್ತಮೂರನೆಯ ಸಂಧಿ

ಶಿರ' ವಿಡಿದು ಪಾದಾಂತವೆಲ್ಲಕೆ

ಧರಿಸು ಉಚ್ಚಿಷ್ಟಪ್ರಸಾದವ

ಇರದೆಕೋಷ್ಟವುಯೆಲ್ಲ ಪೋಪುದು ಸಂಶಯವುಬೇಡ

ಅರಿದಿರೆನುತಡಗಿತು ನಭೋ ಧ್ವನಿ

ಪರಮ ವಾಕ್ಯವೆನು ಸಾಂಬನು

ನಿರುತ ಪಾವನವಾದ ಉಚ್ಚಿಷ್ಟವನು ಲೇಪಿಸಿದ

ಶೇಷ ಉಳಿಯದ ತೆರದಿ ಕೋಷ್ಟವು

ನಾಶವಾದುದು ಸುಂದರಾಂಗದಿ

ತಾ ' ಸು ' ವಿಸ್ಮಿತನಾಗಿ ಸಾಂಬನು ಹೊಗಳಿದನು ಸ್ಥಳವ

ಏಸು ಮಹಿಮೆಯೊ ಎಲ್ಲ ಸ್ಥಳದಲಿ

ಹೇಸಿದುಚ್ಛಿಷ್ಟಗಳು ದೋಷವು

ಈ ಸ್ಥಳದ ಮಹಿಮೆಯಲಿ ಉಚ್ಚಿಷ್ಟವೆ ಪವಿತ್ರ ಕರ

ಲೋಕದಲಿ ಉಚ್ಚಿಷ್ಟಲೇಪವಿ

ದೇಕಹೀನತೆಯಾಗಿ ಕಾಂಬುದು

ಈ ಕುಮಾರಕ್ಷೇತ್ರದಲ್ಲಿದು ಮಿಗೆ10 ಪವಿತ್ರಕರ

ಈ ಕುತೂಹಲಮಹಿಮೆ ಪೊಗ11ಛಲ

ನೇಕ ಜಿಸ್ಯೆಯ ಶೇಷಗರಿದಾ

ಲೇಖಿಸುವ ಮಹಿಮೆಯನು ತೀರದೆನುತ್ತ11 ಹೊಗಳಿದನು- ೧೮

ವ್ಯಾಧಿಗಳಿಗು12ಚ್ಛಿಷ್ಟದವುಷಧಿ

ಸಾಧಿಸಿದರೀ ಸ್ಥಳದಿ ಧನ್ಯರು

ಮೇದಿನಿಯೊಳೀ ಧಾರಸ್ವಾನ!ತಿದಿ13 ಕೌಮರೇಶ್ವರನ

ವೇದವೇದ1414 ಪೂಜೆ ಸರ್ವ

ವ್ಯಾಧಿಹರವಿಷ್ಟಾರ್ಥಸಿದ್ದಿಯು

ಕಾದಿರಲು ಮೋಕ್ಷಾರ್ಥ15 ಸಾಧನವಹುದು ನಿಶ್ಚಯವು

1 ವೆರಸಿ ( ಕ) 2 ಕೆ ( ರ) 3 ವುದು ( ಕ) 4 ಗಿದ (ಕ) 5 ವಿದೆಂದು ಕೊಂಡನು

ಪರಮ (1) 6 ವಿ (1) 7 ನು (ಕ) 8 ತ ( 7) 9 ದಲೇ (ಕ) 10 ಮಹಿಮೆಯೊಳದು ( 1)

11 ಳು ವಾತನೇಕ ಜಿಜ್ಜೆಯಿರುತಿಹ ಶೇಷರಾಜಂಗರಿದುದೆನುತಲಿ ಬಹಳ ( ಕ) 12 ಳುವು (6)


13 ವು ( 1) 14 ರ ( 1) 15 ದಿ ( )
೫೨೪
ಸಹ್ಯಾದ್ರಿ

ಕಾಶಿಯೇ ಕೌವರಾರಕ್ಷೇತ್ರವು

ವಾಸ ವಿಶ್ವೇಶ್ವರಕುಮಾರನು

ವಾಸುದೇವನ ಪಾದಗಂಗೆ ಕುಮಾರಧಾರೆಯಿದು

ಘೋಷವೀ ಕೌಮಾರಧಾರೆಯ

ಭೂಸುರರ ವೇದಗಳ ಘೋಷವು

ಏಸುಬಾರಿಯು ಧಾರಧಾರಾಯೆನಲು ಪಾಪಹರ ೨೦

ಇನಿತು ಪರಿಯಲಿ ಬಹಳ ಹೊಗಳುತ

ವಿನುತಕೌಮಾರೇಶಪೂಜೆಯ

ನನುವಿನಿಂ ಮಾಡಿದನು ಮಹದುತ್ವವ ನಲವಿನಲಿ

ಜನರಿಗತಿ ದ್ರವ್ಯಗಳನಿತ್ತನು

ಮನದ ಭಕ್ತಿ ? ಲಿ? ದ್ವಿಜರ ಭೋಜನ

ವನು ರಚಿಸಿ ಸಹದೇವ ಬಲ ಸಹ ಸಾಂಬನೈದಿದನು - ೨೧

ಈ ಪರಿಯ ಮಹಿಮೆಗಳ ಕ್ಷೇತ್ರದಿ

ಪಾಪಹರಣ ಉಚ್ಚಿಷ್ಟಲೇಪದಿ

10ಶಾ10ಪರೋಗಗಳೆಲ್ಲ ನಾಶವು ಧಾರಸ್ತಾನದಲಿ

ಶ್ರೀ ಪರಮ ಷಣ್ಮುಖನ ಪೂಜೆಯ

ನಾಪನಿತು ಯತ್ನದಲಿ ಮಾಳ್ವುದು

ಪೋಪುದವರ11811 ಭಕ್ತಿ ಮುಕ್ತಿಯು ಕಥೆಯ ಕೇಳಿದರೆ12 ೨೨ *

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೩

1 ಸಿ (1 ) 2 ಗೆಯು (ಕ) 3 ಯು (1) 4 ದ (1) 5 ರ (ಕ) 6 ಹವ ಮಾಡಿಸಿದ(7)


7 ಯೋ೪ (7) 8 ವು ( ) 9 ರವು (ಕ) 10 ನಾ (7) 11 ಸು (1) 12 ರಿಗೆ (1)
ಎಪ್ಪತ್ತನಾಲ್ಕನೆಯ ಸಂಧಿ

ಪಲ್ಲ : ಪುಣ್ಯ ಕಾವೇರಿಯ ' ಮಹಾತ್ಮತಿಯ

ವರ್ಣಿಸಿದನೀಶ್ವರನು ಗೌರಿಗೆ

ಉನ್ನತದ ಕ್ಷೇತ್ರವನ್ನು ದಕ್ಷಿಣಗಂಗೆ ಕಾವೇರಿ

ಸೂತ ನುಡಿದನು ಕೇಳಿ ಮುನಿಗಳು

ಪ್ರೀತಿಯಲಿ ಕಥೆಯಿದನು ಷಣ್ಮುಖ

ನಾ ಪ್ರತಿಮುನಿಗೆ ಸನತ್ಕುಮಾರಗೆ 4ಬಳಿಕ ಪೇಳಿದನು

5ಆ ತೆರದ ಕಥೆಯನ್ನು ಪೇಳುವೆ

ಪ್ರಾರ್ಥಿಸುತ ಶಿವಪದವ ಪುಣ್ಯ

ವಾತವೆನಿಸುವ ನದಿಯು ಕಾವೇರಿಯನು ಪೊಗಳುವೆನು

ಹಿಂದೆ ಕೈಲಾಸದಲಿ ಶಂಕರ

ನೊಂದುದಿನ ಪಾರ್ವತಿ' ಯು ' ಸಹಿತಲೆ .

ನಂದಿ ಧೃಂಗೀಶ್ವರ್‌ರ ಮೇಳದಿ ವೃಷಭನನು ಏರಿ

ಚಂದವಾಗಿಹ 9ಉಪವನದೊಳಾ

ನಂದ10ದಿಂ10 ಸಂಚರಿಸುತಿ11ರ್ದನು11

12ಬಂದು ಸಾಲದ ವೃಕ್ಷ ನೆಳಲಲಿ ನಿಂದನಖಿಳೇಶ

ಹರಿವ ಜಲ ವೈಡೂರ್ಯದಂತಿರೆ

ಗಿರಿ13ಯ ಜಲದೊಳಗೆಸೆದು ತೋರುವ13

ತರತರದಿ ಹಂಸಗಳು ಹಾರುವ ನೆಳಲ14ನದರೊಳಗೆ14

ತಿರುಗಿ ಮೇಲಕೆನೋಡಿನುಡಿದಳು

ಹರನೊಡನೆ ಹಂಸೆಗಳು ಶ್ವೇತವು

ಕಿರಣಗಳು 15ಚಂದ್ರಮನ ಬಿಂಬಗಳಂತೆ ಕಾಣುತಿದೆ

1 ರೀ (6) 2 ಹಿಮೆ (ಕ) 3 ತ್ಮ (* ) 4 ಮೊದಲು ( 1 ) 5 ಈ ( ರ) 6 ಪೇ (6)

7 ಯ ( 1) 8 ನ (ಗ) ೨ ಗಿರಿ (ಕ) 10 ದಲಿ ( 1) 11 ರಲಾ ( ಕ) 12 ವ ( ಕ) 13 ಜೆಯಾ

ಜಲದೊಳಗೆ ಕಂಡಳು (1) 14 ಗಂಡಂತೆ (7) 15 ತಾ ಚಂದ್ರಬಿಂಬದಂತೆ ( 6)


೫೨೬
ಸಹ್ಯಾದ್ರಿ ಖಂ

ಇನಿತು ಚೆಲುವಿನ ಹಂಸಪಕ್ಷಿಯ

ಮನವಚನ ಕಾಯದಲಿ ಕಾಣೆನು

ಎನಲು ನಗುತೀಶ್ವರನು ಗೌರಿಯ ನೋಡುತಿಂತೆಂದ |

ವನಜಮುಖಿ ಕೇಳ್ ಹಂಸೆ ಯಲ್ಲಿದು

ವಿನುತ ಪಾವನತೀರ್ಥತೋರ್ಪುದು
2
ಜನಿತ ಪಾಪವ ತೊಳೆದು ಬಂದರು ' ದಿವ್ಯ ನದಿಯೊಳಗೆ

ಮೇರುವಿನ ದಕ್ಷಿಣದ ಪಾರ್ಶ್ವದಿ

ಭೂರಿತೀರ್ಥಗಳೆಲ್ಲಯಿರುವುದು

ಗೌರಿ ಕೇಳ ಸ್ವರ್ಗಗಳ ತೀರ್ಥವು ಸ್ವರ್ಗಕ್ಕೆ ದುವವು

ಹಾರಿಹೋಗುವುದಾಗಸದಲಿಹು

ದಾ ರಸಾತಳದಲ್ಲಿಯಿರುವುದು

ಸೇರುವುದು ತಂತಮ್ಮ ಸ್ಥಾನವ ಸ್ನಾನವನು ಮಾಡಿ


- ೫

ಈಶ ಪಾರ್ವತಿಗಿನಿತು ಪೇಳಲು

ಭಾಸಮಾನದ ಹಂಸೆ ಬಂದವು

ಈಶ್ವರನ ದರುಶನಕೆ ತೀರ್ಥವು ದಿವ್ಯರೂಪದಲ್ಲಿ

ಆ ಸುತೀರ್ಥವು ನದಿ ನದಂಗಳು |

ತೋಷಿಸುತ ತಂತಮ್ಮ ರೂಪದಿ

ಕೇಶಹರ ಪರಮೇಶನಂಘಿಗೆ ಬಂದು ನಮಿಸಿದರು

ಪಾರ್ವತಿಗೆ ನಮಿಸಿದರು ಪುನರಪಿ

ಭೂರಿಕರಣಾಸಿಂಧು ಕೇಳಿದ

ಸಾರಿರುವ ನಂದೀಶ ಮುಖದಲಿ ಬಂದಿರೆಲ್ಲಿಂದ

ಕಾರ್ಯವೇನೆನೆ ತೀರ್ಥದೇವರು

ಗೌರಿ' ಯರಸ10ಗೆ ನಮಿಸಿ ಹೊಗಳುತ

ತೋರಿ ನುಡಿದರು ಸರ್ವರಂತರ್ಯಾಮಿ ಸಕಲವನು

1 ವ ( 1) 2 ವಿದ್ಯ (*) 3 ಉತ್ತರ (ಗ; 4 ದಿದ (1) 5 ದಕಾಶದಲ್ಲಿ (ಕ) 6 ಗಳಲಿ ( )

7 ವರು ( 1) 8 ಕೆ (1) 9 ಗಿಂ (1) 10 ದೇವ ( 1)


೫೨೭
ಎಪ್ಪತ್ತನಾಲ್ಕನೆಯ ಸಂಧಿ

ತಿಳಿದಿರುವ ಸರ್ವಜ್ಞಮೂರುತಿ

ಒಲಿದು ಕೇಳಿದರಿಂದ ಪೇಳ್ವೆವು

ಸುಲಭದಲಿ ಪುಣ್ಯಗಳು ಸಾಧ್ಯವು ತುಲೆಯ ಕಾವೇರಿ

ಸ್ಥಳಕೆ ಸ್ನಾನಕೆ ಪೋಗಿ ತಿಂಗಳು

ವಿಲಸಿತದ ಕಾವೇರಿಸ್ಕಾನವ

ನೊಲಿದು ಮಾಡಿದೆವೀಗ ಬಂದೆವು ಪಾದದರುಶನಕೆ *

ಪೂರ್ಣಫಲದಿ ಕೃತಾರ್ಥರಾದೆವು

ಇನ್ನು ಕಾವೇರಿಯ ಸ್ನಾನಕೆ

ಚೆನ್ನವಾಗಿಹ ತುಲೆಯಮಾಸದಿ ಬಂದು ಸೇವಿಸಲು

ನಿನ್ನ ದರುಶನ ಗೌರಿಸಹಿತಲೆ

ಭಿನ್ನವಿಲ್ಲದೆ ನೆಲಸು ದಯದಲಿ

ಚಿನ್ನದಲಿ ಪರಿಮಳವು ಪುಟ್ಟಿದ ತೆರದಿ ಫಲಿಸುವುದು

ತುಲೆಯಮಾಸದಿ ಒಂದುತಿಂಗಳು

ಚೆಲುವ ಕಾವೇರಿಯ ಸ್ನಾನಕೆ

ಲಲಿತಮೂರ್ತಿಯು ಗೌರಿ ಸಹಿತಲೆ ನಿನ್ನ ದರುಶನವ

ಒಲಿದು ಲೋಕಕೆ ಕೊಡುವುದೆನ್ನುತ

ಹಲವು ವಿಧದಲಿ ಬಹಳ ಪ್ರಾರ್ಥಿಸೆ

ಸಲಿಸುವೆನು ನಿಮ್ಮಿಷ್ಟಸಿದ್ಧಿಯನೆನುತ ವರವಿತ್ರ

ಪುಣ್ಯ ಕಾವೇರಿಯ ಸುತೀರದ

ಉನ್ನತದ ಗೌರೀವಯರದಿ

ಚೆನ್ನೆ ಗೌರಿಯರ ಸಹಿತ ಲಿಂಗಾಕಾರದಲಿ ನೆಲಸಿ

ಮನ್ನಿಸುತ ಕ್ಷೇತ್ರದಲಿಯೆಸೆದಿಹು

7ದಿನ್ನು ನೀನೆಂದೆನುತ ತೀರ್ಥಗ

vುನ್ನ ವಹ ಮೇರುವಿನ ಉತ್ತರಭಾಗಕೈದಿದವು

1 ಯಲಿ (1 ) 2 ಸಿ ( ಕ) 3 ದಲತಿಶಯವು ( 7) 4 ಯಲಿ ( ರ ) 5 ರೀಯ (6)

6 ನೆಲಸಲು ( 7) 7 ಧನ್ಯರಾದಪೆವೆ ( ಗ) 8 ಲಿಹ ( 7)

* ಕ ಪ್ರತಿಯಲ್ಲಿ ೭ ನೇ ಪದ್ಯದಕಡೆಯ ಪಂಕ್ತಿ ಮತ್ತು ೮ ನೇ ಪದ್ಯಗಳಿಲ್ಲ


೫೨೮
ಸಹ್ಯಾದ್ರಿ

ಸಕಲ ತೀರ್ಥ ನದೀನದಂಗಳು

ಭಕುತಿಯಲಿ ನವಿಂತಿಸುತ್ತ ನಡೆದರು

ಪ್ರಕಟದಲಿ ಪಾರ್ವತಿಯರು ಶಂಕರನೊಡನೆ ಕೇಳಿದಳು

ನಿಖಿಳ ತೀರ್ಥಸ್ನಾನ ಲೋಕಕೆ

ಮಂಕುತಿಕಾರಣವಿನಿತು ತೀರ್ಥವು

ಯುಕುತಿಯಲಿ ಕಾವೇರಿಗೈದುವದೇನಂ ಮಹಿಮೆಯಿದು

ವಿಸ್ತರಿಸಿ ಕಾವೇರಿ ಮಹಿಮೆಯ

ನರ್ತಿಯಲಿ ತಿಳುಹೆಂದು ಬಹುಬಗೆ

ಚಿತ್ರದೊಲ್ಲಭನನ್ನು ನೋಡುತಲಾಶ್ಚರಿಯದಿಂದ

ಪ್ರಾರ್ಥಿಸುತ ಕೇಳಿದಳು ಗೌರಿಯು

ಮೈತ್ರಿಯಲಿ ನಸುನಗುತ ನುಡಿದನು

ಸತ್ಯಮೂರ್ತಿ ಮಹೇಶ್ ಕಾವೇರಿಯ ಮಹಾತ್ಮಯನು ೧೩

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

_ 1 ವು ನದಿ (ಸ) 2 ಸಿದರು (ಕ) 3 ಲು (1) 4 ವಲ್ಲಭೆ ತನ್ನ ( ಕ) 5 ಇದ ( ಕ)

6 ಮೂರುತಿಯೊಲಿದು (7)
ಎಪ್ಪತ್ತೈದನೆಯ ಸಂಧಿ :

* ಪಲ್ಲ : ತುಲೆಗೆ ಸೂರ್ಯನು ಬಂದ ಮಾಸದಿ

ಚೆಲುವ ಕಾವೇರಿಯ ಮಹಾನದಿ

ಯೊಳಗೆ ಸ್ನಾನದ ಫಲವನರುಹಿದನೀಶ ಪಾರ್ವತಿಗೆ

ಕೇಳು ಪಾರ್ವತಿ ಪುಣ್ಯಕಥೆಯನು

1ಲಾಲಿಸಲು ಪಾವನದ ತೀರ್ಥದ

ಜಾಲವರುವತ್ತಾರುಕೋಟಿಯು ಇಲ್ಲಿ ನೆಲಸಿಹುದು

ಮೇಲು ನದಿಗಳೊಳಮರಗಂಗೆಯು

ಈ ಲಲಿತ ಕಾವೇರಿ ದಕ್ಷಿಣ

ಮೂಲಗಂಗೆಯು ಎರಡು ಸಮವಾಯ್ತಜನ ಸಭೆಯೊಳಗೆ

ಮೂರುದಿನ ಗಂಗೆಯನ್ನು ಸೇವಿಸೆ

ಸಾರೆ ಯಮುನೆಯದುರಾತ್ರೆಯು

ಸೇರಿದಾಕ್ಷಣ ಪುಣ್ಯ ಕಾವೇರಿಯ ಮಹಾಕ್ಷೇತ್ರ

ಭೂರಿಪಾಪಗಳೆಲ್ಲ ಕಳೆವುದು

ಸೂರ್ಯ ತುಲೆಯಲಿ ಬಂದ ತಿಂಗಳು

' ಸಾರುತಲಿ ಸ್ಥಾನವನ್ನು ಮಾಡಲು ಮುಕುತಿಯೆ ಸುಲಭ

ವಿಧಿಯೊಳಲ್ಲದೆ ಮೂರುಸ್ಕಾನ” ವು?

ಕದಡುವುದು ಭವವೇಳರಘವನು

ಮುದದಿ ವಿಧ್ಯುಕ್ತದಲಿವೀಶ್ವರಕ್ಷೇತ್ರವಿದರೊಳಗೆ

ಉದಯ ತುಲೆಯಲಿ ಸೂರ್ಯ ತಿಂಗಳೊ

ಳೊದಗಿದೊಂದೇ ಸ್ನಾನ ಮುಕ್ತಿಯು

ಚದುರೆ ಕೇಳ ತಿಂಗಳಿನ ಸ್ನಾನದ ಫಲವನೇನೆಂಬೆ

( 1 ಹೇಳುವೆನು (7) 2 ಲಿ ( 8) 3 ರಿ ( 1) 4 ಪಂಗಳನು ( ಕ) 5 ಓರಂತೆ ( 6)

Gಲ ( ಕ) 7 ವ (1 ) 8 ವ (6 ) 9 ಕಲಿ ( 7)
* ಈ ಪದ್ಯ 71 ಪ್ರತಿಯಲ್ಲಿ ೪ನೇ ಪದ್ಯವಾದ ಬಳಿಕ ಬಂದಿದೆ

34
೫೩೦
ಸಹ್ಯಾದ್ರಿ ಖಂಡ

ಇನಿತು ಮಹಿಮೆಗೆ ಪೂರ್ವಕಥೆಯಿದೆ

ವನಜಮುಖಿ ಕೇಳ್ ಪಾಪನಾಶವು

ವಿನುತ ಹಿಮಗಿರಿ ರಾಮಸೇತುವ ಮಧ್ಯದೊಳಗಿರುವ

ಎಣಿಸಲದ ಸಾಸಿರದ ಅಗಲವು

ಅನಿತರುದ್ಧ ವು ಲಕ್ಷಯೋಜನ :

ಮನುಜಸಂಚಾರಂಗಳಿಲ್ಲದ ಕರ್ಮಭೂಮಿಯಿದು

ಬಹಳ ದೇಶವು ಬಹಳ ಜನಪದ

ಬಹಳ ಪಟ್ಟಣ ಬಹಳ ರಾಯರು

ಬಹಳ ಕ್ಷೇತ್ರವಿಧಿ“ ಮಧುರೆಯು ಕಾಶಿ ಸಹವಾಗಿ

ಇಹುದು ಕಾಂಚಿಯವಂತಿ ದ್ವಾರಕಿ |

ಮಹಿವ ಮೋಕ್ಷಪ್ರದದ ಕ್ಷೇತ್ರವು

ಬಹಳ ಫಲಶ್ರೀರಂಗಶ್ರೀಮುಷ್ಟ ' ಗಳ ಪಟ್ಟಣವು

ಕುಂಭಕೋಣವು ವೆಂಕಟಾಚಲ

ವೆಂಬುದಾ ಗೌರೀ ಮಯೂರವು

ಇಂಬುಗೊಂಡಿಹ ಸ್ಥಳವು ವಾಧ್ಯಾರ್ಜುನ' ವು' ಸ್ಮರಿಸಿದರೆ

ಹಿಂಗದೇ ಮುಕ್ತಿಯನ್ನುಕೊಡುವುದು

ಮಂಗಳಾನನೆ ಕೇಳು ನದಿಗಳು

ತುಂಗಭದ್ರೆಯು ಕೃಷ್ಣ ಗೋದಾವರಿಯು ಮೊದಲಾಗಿ

ನದಿಗಳೆಲ್ಲವು ಬಹಳ ಪಾವನ

ಇದರೆಡೆಯಲೀಶ್ವರನ ಸ್ಥಳಗಳು

ಚದುರೆ ಪಾರ್ವತಿ ಕೇಳು ಕಾವೇರಿಯ ನದೀಯಿಹುದು

10ಅದರ ಮಹಿಮೆಯ 11ಕೇಳು ಪೇಳುವೆ11

ಬದಿಯಲಿಹ ವಳಲಂಗಳನೊಂದನು

13ವಿಧಿಸಲಳವೆ ದೇವಮಯ14ವಿ14ಲ್ಲೆಂಬುದದರೊಳಗೆ

1 ಸೆನವ ( ) 2 ಲಿಂಗ ( ಕ) 3 ದರೊಳು ( 1) 4 ಮಹಮಧುರೆಯ ಕಾಶಿ ಸಹ

5 ಮೂಷ ( ) 6 ರಿಯ (6) 7 ರ ( 1) 8 ರಲಿಹವೀ ( ) 9 ವರ ಕಾವೇರಿನದಿ (1)

10 ಇ ( ) 11 ಪೇಳಲಳವೇ ( ) 12 ಲೋಷಧಿಗಳ ( ಕ) 13 ವ (*) 14 ವ ( 1)


ಎಪ್ಪತ್ತೈದನೆಯ ಸಂಧಿ

ಮೊದಲು ಸಹ್ಯಾಚಲುದಲುದೃವ

ತುದಿಗೆ ಕೂಡಿತು ಪೂರ್ವಕಡಲನು

ಸದಯದಲಿ ಲೋಕೋಪಕಾರಿಯು ಮಹಋಷಿಗಳಿರಲು

ಇದರ ದಡದಲಿಕೋಡಿಯಾಶ್ರಮ

ಅದರೊಳೊಬ್ಬನು ದ್ವಿಜನು ನಾವವು

ಅಧಿಕತರ ವರ' ನಾಗಶರ್ಮನು ಪುಣ್ಯವಂತನವ |

ಅವನ ಸತಿಯನವದೆಯೆಂಬಳು

ನವಯುವತಿ ಪತಿಭಕ್ತಿಲೋಲುಪೆ

ವಿವಿಧ ಲಕ್ಷಣವಂತೆ ಶುದ್ಧಾಚಾರಸಂಪನ್ನೆ

ಶಿವಮಂಖಾ1°ಖಿಲದೇವತಾರ್ಚ1111

ವಿವರಿಸುವರಳವಲ್ಲ ಮೋಕ್ಷಕೆ

ತವಕಿಸುವಳನವರತ ಶುಚಿತನ1 ದಿಂದ ನಡೆಸುವಳು

ವಂನ ಬದುಕು 13ಸಕ18ಲವನು ಮಾಳ್ವಳು

1ನೆ14ನೆಯಲೊಂದರೊಳಾಸೆಯಿಲ್ಲದೆ

ಇನಿತು ಪಾತಿವ್ರತ್ಯದವಳನು ಕಂಡು ಪತಿ ನುಡಿದ

ನಿನಗೆಯೊಂದರೊಳಾಸೆಯಿಲ್ಲದೆ

ಇನಿತನೆಲ್ಲವ ಬಿಡದೆ ನಡೆಸುವೆ

ಮನದ ಪರಿಯೇನೆಂದು ಸಂತೋಷದಲಿ ಕೇಳಿದನು


೧೦

ಪತಿಯ ಮಾತನು ಕೇಳಿ ನುಡಿದಳು

16ವ16ತಿಯೊಳಗೆ 16 ಪಡೆ16ದಷ್ಟು ಬರುತಿದೆ

ಸುತರು ಭಾಗ್ಯಗಳಿಲ್ಲವೆಂಬುದು ದುಃಖವೆನಗಿಲ್ಲ

ಪತಿಯ ಸೇವೆ ' ಯ17 ಸತಿಗೆ ಧರ್ಮವು

ಇತರವನು ಬಿ18ಟ್ಟದನೆ ಮಾಡುವೆ18

ಅತಿಶಯದ ಮನದಾಸೆಯೊಂದಿದೆ ಮೋಕ್ಷಮಾರ್ಗದಲಿ

1 ಸಾಗರವನ್ನು ಕೂಡಿತು ( ಕ) 2 ವರು ( ) 3 ಖುಷಿಕೊಟಿ( ) 4 ವ (6) 5 ನ ( ಕ)

6 ವ (1) 7 ವಿಧಿಸಿ ಹರುಷವ ( ಕ) 8 ಯುವವೇದಿ (ಕ) 9 ಯು ಸದಾ ( 3) 10 ಸಿ ( 6)


11 ಕಿ ( ಕ) 12 ಪಟುತನದಲ ( ) 13 ಸಾ ( ಕ) 14 ತೆ ( 1) 15 ಮಿ ( ) 16 ಬರೆ ( 0)

17 ಯ ( ) 18 ಟ್ಟಿದನು ನಡೆಸುವೆ (1)


, ಸಹಾದ್ರ ಬಿಂ

ಸಹಜಧರ್ವಾದಿ ಮೋಕ್ಷವಾಗುವ

ವಿಹಿತದಾಸೆಯ ವಾಳ್ಮೆಯೆನ್ನಲು

ಮಹಿಮೆಯಿದು ಘನವೆಂದು ಸಂತೋಷದಲಿ ಹೊಗಳಿದನು

ಗೃಹಸ್ಥಧರ್ಮದಿ ದಂಪತಿಗಳು|

ಬಹಳದಾಸೆಯು ಸರ್ವಜನರಿಗೆ

ಕುಹಕಿಗಳಿಗಾಶ್ಚರ್ಯವಾಗಿದೆ ಸತ್ಯಮಾರ್ಗವಿದು ೧೨

ನನ್ನ ಮನವಿದ್ದಂತೆ ನೀನಿಹ

ನಿನ್ನ ಬಿಟ್ಟೆನಗೆಲ್ಲಿ ಸುಖವಿದೆ

ಸನ್ಮತವು ನೀನೆಂದುದೆಲ್ಲವುಯಿದಕೆ ಪೇಳುವೆನು

ಪುಣ್ಯಸ್ಥಳದೊಳು ನೆಲಸಿಕೊಂಡಿದೆ

ವಿನ್ನೆನುತಲೆಲ್ಲವನಂ ತಿಳುಹುತ

ತನ್ನ ಸತಿಯೊಳು ನುಡಿದ ಕಾವೇರಿಯ ಮಹಾನದಿಯು ೧೩

ಸಕಲನದಿಗಳೊಳಧಿಕವದರೊಳು

ಮುಕುತಿದಾಯಕ ಕ್ಷೇತ್ರವೊಂದಿದೆ |

ಪ್ರಕಟದಲಿ ಗೌರೀಮಯೂರವು ಪುಣ್ಯಕ್ಷೇತ್ರವದು

ಯುಕುತಿಗಳವೆ ಸ್ವಯಂಭುಲಿಂಗವು |

ಮುಕುತಿದಾಯಕಿ ಗೌರಿಸಹಿತಲೆ

ಯಖಳನಾಯಕ ಶಿವನು ನೆಲಸಿಹನಲ್ಲಿ ಕ್ಷೇತ್ರದಲಿ

ಪಾವನದ ಕಾವೇರಿ ಸ್ನಾನವು

ಕೇವಲದ ಶಿವಲಿಂಗದೊಳಗಿಹ

ದೇವಿ ಗೌರಿಯು ಸಹಿತ ದರುಶನವನ್ನು ಮಾಡಿದರೆ

ಸಾವು ಹುಟ್ಟಿನ ಕಷ್ಟ ನಿಲುವುದು

ಭಾ ' ವೆ ಕೇಳ್ ' ಗೌರಿಯ ಮಯೂರಕೆ


೧೫
ನಾವು ಪೋಗುವ ವರಕ್ತಿಯಾಗುವದಲ್ಲಿ ನಿಶ್ಚಯವು

1 ಯೋಚಿಸಿ ಮನದಿ ಹಿಗ್ಗಿ ( 1) 2 ಕ (6) 3 ಮುನಿ ( 1) 4 ಗಳು (6)

5 ( 1) 6 ಡನಿ ( ) 7 ವ ದೊಳು (5)

* ಗ ಪ್ರತಿಯಲ್ಲಿ ಈ ಪದ್ಯದ ೪, ೫, ೬ ನೇ ಪಂಕ್ತಿಗಳಿಲ್ಲ.


೫೩೩
ಎಪ್ಪತ್ತೈದನೆಯ ಸಂಧಿ

ಬೇರೆ ಬೇರಿವು ಮುಕ್ತಿಸಾಧನ

ತೋರುವುದು ಕಾವೇರಿ ಮುಕ್ತಿಯ

ಸಾರವಾ ಗೌರಿಯಮಯೂರವು ಮುಕ್ತಿ ಕ್ಷೇತ್ರವದು

ತಾರಕವು ಶಿವಲಿಂಗ ಮುಕ್ತಿಗೆ

ಗೌರಿದೇವಿಯು ಮುಕ್ತಿದಾಯಕಿ

ಸೂರ್ಯ ತುಲೆಗೈತರಲು ಕಾವೇರಿಯಲ್ಲಿ ಮುಕ್ತಿಯಂದು ೧೬

ಇನಿತು ವಿಧದಲಿ ಮುಕ್ತಿ ನಿಶ್ಚಯ

ವನದ ಸಂಶಯವಿಲ್ಲ ಪೋಗುವ

ಎನಗೆ ನಿನಗಿಬ್ಬರಿಗು ಮುಕ್ತಿಯು ನಿಶ್ಚಯದಲಹುದು

ಎನಲು ಪತಿವಚನದಲಿ ಸುಖಿಸುತ

ಮನದ ಬಯಕೆಯ ಕೇಳಿಕೊಂಡಳು

ಘನತರದ ಕಾವೇರಿ ವಾಹಿಮೆಯ ಹೇಳಬೇಕೆಂದು


೧೭

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


೧೮

| ದೆ (7) 2 ಗೆ (1 )
ಎಪ್ಪತ್ತಾರನೆಯ ಸಂಧಿ

ಪಲ್ಲ : ಶಂಕರನು ಪಾರ್ವತಿಗೆ ನುಡಿದನು

ಮುಂಗೋಳಿಪ ಸಂತೋಷ ಭರದಲಿ

ಕಿಂಕರಪ್ರಿಯನೊಲಿದು ಕಾವೇರಿಯ ಮಹಾತ್ಮಯನು

ನಾಗಶರ್ಮನನವನ ಪತ್ನಿಯು

ಸಾಂಗದಲಿ ಕೇಳಿದಳಂ ಪತಿಯನು


2
ವೇಗವಂತದ ನದಿಗಳುಕಾವೇರಿ' ಮುಕ್ತಿ ' ಯನು

ಬೇಗಕೊಡುವಳುಯೆನುತ ನುಡಿದಿರಿತಿ

ಈ ಗುಣಂಗಳನೆಲ್ಲ ವಿಸ್ತರ

ವಾಗಿ ಹೇಳುವದೆನುತ “ ಪತಿಯನು ಕೇಳಳನವದೆ

ಕಾಮಿನಿಯ ವರಾತಿಂಗೆ ಹರುಷದ

ಲಾ ಮಹಾಕಥೆಯನ್ನು ನುಡಿದನು

ಕೋವಲಾಂಗಿಯೆ ಕೇಳು ಪೂರ್ವದಲೊರ್ವ ದ್ವಿಜನಿಹನು

ನಾಮವವಗೆ ಕವೇರಮುನಿಯಂ

'ದಾಮನಿಗೆ ಸುತರಿಲ್ಲ ತಪದಲಿ

ತಾಮರಸ ಭವನನ್ನು ಮೆಚ್ಚಿಸಿ ವರವ ಬೇಡಿದನು

ಇವಗೆ ಈ ಜನ್ಮದಲಿಯಿಲ್ಲೆಂ

ದವಗೆ ನುಡಿದನು ನಿನಗೆ ಸಂತತಿ

ಹವಣಿಸ11ದುಃ1 ಬಹುತಪವ ವರಾಡಿದೆಯರಾದಕಾರಣದಿ

ಕುವರಿಯನು ವರಾನಸದಿ ನಿರ್ಮಿಸಿ

ಇವಳು ಲಕ್ಷಣವಂತೆ ಮಗಳನರಿ

ತವಕದಲಿ ಕೊಳ್ಳೆಂದುಕೊಟ್ಟನು ಬ್ರಹ್ಮನಡಗಿದನು

16 ( 1) 2 ಮಹಿಮೆ ( ಗ) 3 ದಲಿ ಮುಕ್ತಿಯನ್ನುಕೊಡುವಳ (ಕ) 4 ಲಾತನ (1)

5 ನೇ (6) 6 ಬೃ ( 1) 7 ಬಾ (ಕ) 8 ಬಾಂಧವನ (*) 9 ಸುತರ (ನ) 10 ನಿಗೀ (1)

11 ಲು (1)
ಎಪ್ಪತ್ತಾರನೆಯ ಸಂಧಿ

ಮಕ್ಕಳಿಲ್ಲದೆ ಪಡದ ವಂಗಳಿಗೆ

ಅಕ್ಕರಿಂ ಕಾವೇರಿಯೆಂದರು

ಚಿಕ್ಕವಳು ದಿನದಿನಕ್ಕೆ ಬೆಳೆದಳು ಎಸೆವ ಸುಂದರದಿ

ತಕ್ಕ ವರನನು ಬಯಸಿ ತಪದಲಿ

ಸೊಕ್ಕಿರುವ ದೇಹವನು ಬಳಲಿಸಿ

ವುಕ್ಕಣ್ಣನಂತೆಸವ ಮುನಿಯುಯ ' ಗಸ್ಯ ನೈತಂದ

ಕಂಡನೀಕೆಯ ತಪವನೇತಕೆ

ದಂಡಿಸುವ ಕಾವೇರಿ ದೇಹವ

ಕಂಡ ಮನದಭಿಲಾಷೆ ಯಾವುದೆನುತ್ತ ಕೇಳಿದನು

ಚಂಡಮುನಿಪನ ಕಾಣಂತಾಕೆಯು

ವರಿಂಡೆಯನು ಚಾಚಿದಳು ಪೂಜಿಸಿ

ಮಂಡಿಸಿದ ಮುನಿವರಗೆ ಮನದಭಿಲಾಷೆಯರುಹಿದಳು

ದರಹಸಿತವುಖಿ ನಾಚಿ ನುಡಿದಳು

ವರನನೆನಗೆ ಮಹಾನುಭಾವನ |

ದೊರಕಿಸಲು ತಪವಿರ್ದೆ ಬ್ರಹ್ಮ ಸವಾನ ಮಹಿಮನನು

ಪರಮ ನಿಗವರಾಗವವ ತಿಳಿದನ

ನರಸುತಿಹೆಯೆಂದೆನಲು ' ನುಡಿದನು?

ತರಳೆ 8ಕೇಳ್ ನೀನೆಂದ ಗುಣದವರಿಹುದು ದುರ್ಲಭವು

ಇನಿತು ಗುಣ ತಪ ಬ್ರಹ್ಮಚರಿಯಗ

ಛನಗೆ ಮಹಿಮೆಗಳುಂಟು ಎನ್ನನು

10ಮನವೊಲಿದು೯ ವರಿಸೆಂದು ವೆಲ್ಲನೆ ನಗುತ ಮುನಿ ನುಡಿದ

ಸನವತವು ನಿನಗಾ11ನೆ11 ಒಲಿವೆನು

ದಿನದಿರೂಪಿಲಿ ತಪದಿ18 ಜ್ಞಾನದ

ಲೆನಗೆ 14ಪರಮೇಶ್ವರನ ಸವಾವಹ ಪುರುಷ4ರಿಲ್ಲಂದ

1 ಬ ( ) 2 ಸರ್ವ ( ರ) 3 ಣನ ಪೋಲುತಿಹ ಮುನಿಪನ ( ) 4 ನನಗೆ ಸು ( 8)


5 ರುವೆ ( ) 6 ನಂ ( ) 7 ಕೇಳಿದ ( ಕ) 8 ನೀ ಕೇಳೆನ್ನ ಗುಣವಹರಿಲ್ಲ ( ಕ) 9 ರ್ಬಲ ( )
10 ಒಲಿದು ನೀ ( 1) 11 ಗೆ (ಗ) 12 ದೆ ( ೪) 13 ಪದಿ ತಪದ ( ) 14 ಸಮ ಹರಿ ಹರ

ವಿರಿಂಚಿಗಳಿತರ ( 7 )
ಸಹ್ಯಾದ್ರಿ ಖಂ

ಕೇಳಿ ಕಡೆಗಂಗಳಲಿ ' ನೋಡುತ |

ಹೇಳಿದಳು ಕಾವೇರಿ ನಾಚುತ

ಮೇಲುಗಣವಿನಿತೆಲ್ಲ ನಿಮ್ಮೊಳಗಿಹುದು ನಿಶ್ಚಯವು

ಬಾಲೆ ನಾನಜಮಾನಸೋದ್ಭವೆ

ಲೀಲೆಯಲಿ ನೀನೊಲಿಸಲಾಪರೆ

ತಾಳದೆನ್ನಿಷ್ಟವನ್ನು ನಡೆಸಿದರೊಲಿವೆ ನಾ ನಿಮಗೆ

ಎನಲಗಸ್ತ್ರ ಅದೇನು ಪೇಳುದ

' ನನುವಿನಿಂ ನಡೆಸುವೆನುಯೆನ್ನಲು

ಮನದ ಸಂತೋಷದಲಿ ನುಡಿದಳು ನಗುತ ಕಾವೇರಿ

ಅನಿವಿುಷರು ಗಂಧರ್ವ ಕಮರ್ತ್ಯರು

ಇನಿತು ಪ್ರಾಣಿಗಳುಂಟು ಎಲ್ಲರು

ದಿನದಿನದಿ “ ಎನ್ನಿಂದ ತೃಪ್ತಿಯ ಪಡೆಯಲೀ ಲೋಕ

ಒಂದರೂಪಿಲಿ ನದಿ'ಯೋಲಾ' ಗುವೆ

ಚಂದದಲಿ ಲೋಕೋಪಕಾರಕೆ

ಮಿಂದವರು ಪಾವನಪು ಕಾವೇರಿಯ ಮಹಾನದಿಯ

' ವೃಂದ ನದಿಗಳೊಳಧಿಕವಾಗಿದೆ

ಬಂಧ ಮೋಕ್ಷವು ಸ್ನಾನಮಾತ್ರದಿ

ನಿಂದುನೋಡಲು 10ಸ್ಮರಿಸೆ ಕೈಯಲಿ1೦ ಮುಟ್ಟಿದರೆ ಫಲವು ೧೦

ಧರ್ಮ 11ಅರ್ಥವು ಕಾವ್ಯ ಮೋಕ್ಷವು

ನಿರ್ಮಲ ಜ್ಞಾನಗಳ ಕೊಡುವೆನು

ಒಮ್ಮೆ ಕೇಳ್ತರೆ ಸದ್ಯ ಕೊಡುವೆನು ಬೇಡಿದಿಷ್ಟಗಳ

ಕರ್ಮಭೂಮಿಯಲಂತರಿಕ್ಷದಿ

ಕೂರ್ಮನವಧಿಯು 12 ತಳದಲೋಕದಿ

ನೆಮ್ಮಿರುವ ತೀರ್ಥಗಳು ನನ್ನಲಿ ಮಿಂದು ಶುಚಿಯಾಗಿ

1 ಗಣ್ಣಿಂದ ( 1 ) 2 ನು ಎನಿತು ( ಗ) 3 ನಿನಗೆ ( ಕ) 4 ನೆಂದು ಪೇ ( R) 5 ಮು

6 ನದಿಯಲ್ಲಿ ( ಕ) 7 ಯು ಆ ( 7) 8 ರು ( 1) 9 ಇಂದು ಮುನಿ (1) 10 ನ

ಕೀರ್ತನೆ (1) 11 ದ (ಕ) 12 ವಿತಳ (7)


ಎಪ್ಪತ್ತಾರನೆಯ ಸಂಧಿ

ಪ್ರತಿವರುಷ ನದಿಯಲ್ಲಿ ಸ್ನಾನದಿ'

'ಶ್ರುತಿಸಿ ಬಂದೀ ಸ್ನಾನಫಲದಲಿ

ವಿಂತವಳಿದ ಪುಣ್ಯತಿಗಳ ಪಡೆಯಲಿ ಸರ್ವನದಿಗಳಿಗೆ

ಅತಿಶಯಳು ನಾನಾಗಿ ನಡೆವೆನು

ಕ್ಷಿತಿಯೊಳಗೆ ನೀವಿಂತು ನಡೆಸುವ

“ ವ್ರತೆಯಳನು ಮಾಡುವುದು ಸಾಕ್ಷಾತ್ ಬ್ರಹ್ಮಸಮ ನೀವು

ಸಕಲವಿ' ಷ್ಟಾರ್ಥವನು ಕೊಡುವೆನು

ಮಂಕುತಿಯನು ನಾ ಕೊಡುವೆ ಜನರಿಗೆ

ಪ್ರಕಟಣದಿಂ ಒಂದಂಶ ನದಿಯಾಗಿಹೆನು ಮತ್ತೊಂದು

ಶಕುತಿಯಂಶದಿ ನಿಮ್ಮ ಸೇವಿಪೆ

ಭಕುತ ®ಛ1°ನು ಈ ಪರಿಯ 11ಸಲಹಂ!! ..

ದಕುಟಿಲದ 13ಭಕ್ತಿಯಲಿ ಪಾದಕೆ12 ನವಿರಿಸಿ ಕೇಳಿದಳು

ಇನಿತನೆಲ್ಲವ ಕೇಳ ಗಸ್ಯ ನರಿ #

ನಿನಗಿದೆಲ್ಲವ ನಡೆಸಿಕೊಡುವೆನು .

ವನಿತೆಯರಾಗಿರು ಒಂದುರೂಪದಿ ನಮ್ಮ ಸೇವೆಯಲಿ

18ಇನಿತು13 ನದಿ ಒಂದಂಶವಾಗಿರು .

ಜನರು ಸುರಗಂಧರ್ವತೃಪ್ತಿಗೆ

ನಿನಗೆ ನದಿಗಳಿಗೆಲ್ಲ ಶ್ರೇಷ್ಟತೆಯಾಗಿ ಫಲವಿತ್ತು,

ಹೇಗೆವಲೋಕದಲಿ ಗಂಗೆಯು

ಹಾಗೆ ದಕ್ಷಿಣಗಂಗೆಯೆಂಬರು
ಸಾಂಗದಲಿ ಸ್ನಾನವನು ಮಾಡಲು ಮೋಕ್ಷವಾಗುವುದು14

ಸಾಗಿ ನೀನುತ್ತರಕೆ ಗಮಿಸಿದ

ಜಾಗದಲ್ಲಿ ಸೇವಿಸಲು ಕಾಶಿಗೆ

ಪೋಗಿ ಗಂಗೆಯ ಮಿಂದ ಶತಗುಣವಾಗಿ ಫಲಬಹುದು!

1 ಕೆ ( 1) 2 ಶುಚಿ (ಕ ) 3 ವನು (7) 4 ತಾ ( ರ) 5 ಸುವೆ ( 1) 6 ಚತುರತೆಯು ( 1)

78 ( ) 8 ನೀ ಪರಿ (7 ) 9 ದಲಿ (1) 10 ರ (ಕ) 11 ನಡೆಸೆಂ ( ) 12 ಭಯಭಕ್ತಿ ,

ಯಿಂದಲಿ ( ) 13 ವಿನುತ (1) 14 ಸಾಧನವು (ಗ 15 ಕಾಶಿಗೆ ಹೋಗಿ ಗಂಗೆಯ ಮಿಂದ

ಶತಗುಣವಾಗಿ ಫಲಬಹುದಿನ್ನು ನಿಶ್ಚಯವು (ಕ)


- ಸಹ್ಯಾದ್ರಿ ಖಂ

ಸೂರ್ಯ ತಂಲೆಯಲಿ ಬಂದ ತಿಂಗಳು

ಧಾರುಣಿಯಲಾಕಾಶ ವಿತಳದಿ

`ಸೇರುವಾ' ನದಿಯೆಲ್ಲ ನಿನ್ನಲಿ ಬಂದು ಸೇವಿಸಲಿ

ಭೂರಿಪಾಪಗಳನ್ನು ತೊಳೆವುತ

ಸಾರುವರು ತಂತಮ್ಮ ಸ್ಥಾನಕ್ಕೆ

' ನೀರೆ ನೀನನ್ನರಸಿಯರಾಗೆಂದನು ಅಗಸ್ಯ ಮುನಿ

ಅಲಸಾಕ್ಷಿಕ ಪತ್ನಿಯಾದಳು

ಮುನಿಯಗ ಗೆ ಪುಣ್ಯರೂಪಿಣಿ

ಮನವೊಲಿದು ಬಲು' ವರವ ಕೊಟ್ಟರು ಮೂರುಮೂರ್ತಿಗಳು

ನಿನಗೆ ದಡದಲಿ ನಿಲಲಿ ಸುತ್ತಲು

ಅನುವಿನಿಂ ಆದಿಕ್ಷಾಲವಾಸವು

ವನಿಗಳೆಲ್ಲರು ಸಿದ್ದ ಪುರುಷರು ಬಹಳ ನೆಲಸಿರಿ?

ಭಕ್ತಿಯಲಿ ಸೇವಿಸಿದ ಮನುಜರು

ಮುಕ್ತಿಗೈದುವದೇನು ಚಿತ್ರವು

ಮತ್ತೆ ತುಲೆಯಲಿಸೂರ್ಯ ಬಂದರೆ ಪೇ1೦ಳ್ಳುದೇನಿನ್ನು 10

ಉತ್ರವಾದ ನದಿಯೆಲ್ಲ ಬರುವದು

ಮತ್ತೆ ನಿನಗೀ ಪರಿಯ ವರವನೆ

೧೮
ನಂತ್ರ 11ಕಾವೇರಿಯನುಕುಂಭೋದ್ಭವನ 12ವರಿಸಿದನಂ11

ನಿನ್ನ ದೇಶದಿ 1' ಸಸಿ ಸಮೃದ್ಧಿ ಯಂತ

ಚೆನ್ನವಾ ಕಾಶ್ಮೀರ ಸಮದಲಿ

: ಉನ್ನತದ 14ಪು14ರ ನಗರ ನಿತ್ಯೋತ್ಸವದಲಿರುತಿಹುದು

ನಿನ್ನ ಗಾಳಿಯಲು ಬಂದ ದೇಶವು15.

1( ಉನ್ನತದ16 ಪಶುಪಕ್ಷಿ 17ಮಶಕವು ?

ಮುನ್ನ ಜೀವನ ವೃಕ್ಷ ಸಹಿತಲೆ ಮೋಕ್ಷವಾಗುವುದು

1 ಸಾಗಿರುವ ( 1) 2 ಪಂಗಳನು( ಗ) 3 ನಾರಿ ( 7) 4 ದಾಗ ಮುನಿ ನುಡಿದ ( ) 5 ಯೊಲ್(6

6 ಲ ( ) 7 ಹು (1 ) 8 ದಲಿ ಪಾಪನಾಶ ( 1) 9 ಬ (7) 10 ಇಲಳವಲ್ಲ ( 1) 11 ಕುಂ ( )

12 ವಿವರಿಸಿ ವರಿಸಿದನು ಸತಿಯ ( ) 13 ಬಹು ( ಗ) 14 ಸು (1 ) 15 ದ (ಕ) 16 ಲಿನ್ನು

17 ಗಳು ಶಶಕವು (1)


xar
ಎಚ್ಚರಣೆಯ ಸಂಧಿ

ನದಿಯ ರೂಪದಿ ಸಹ್ಯವಲದ

ಲುದಂಭವಿಸಿ ಉತ್ತರಕೆ ನಡೆದಳು

ಬದಿಯೊಳಗೆ ಬಹುದೇವ ಋಷಿಗಳು ಸಿದ್ಧರಾಶ್ರಮವು

' ವಿಧವಿಧದಿ' ಭೂಮಿಯಲಿ ಹರಿವುತ

ನದಿಯ ರೂಪದಿ ಪುಣ್ಯವೀವುತ

ತುದಿಗೆ ಸಾಗರವನ್ನು ಕೂಡಿದಳಮಲ ಕಾವೇರಿ ೨೦

ಪಾಪಿಗಾದರು ಮೋಕ್ಷವಾಹದು.

ನೀ ಪತಿವ್ರತೆ ನನ್ನ ಸಂಗಡ

ಪೋಪವೇಳೆಂದಿನಿ ' ತನರುಹಿದ ನಾಗಶರ್ವದ್ವಿಜ

ಈ ಪರಿಯು ಮೋಕ್ಷವನೆ ಪೇಳ್ವರು

ಪಾಪಹರವೀ ಕಥೆಯ ಕೇಳರೆ -

ರೂಪು ಲಕ್ಷಣ 'ಸತಿಯು ದೊರೆವಳು ಪಾವನದ ಕಥೆಯು

ವರವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ವಹಿವಂಗಳ 0

ವಿರಚಿಸಿದ ಸಹ್ಯಾದ್ರಿಖಿಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ವರಿಕಾಂಬಿಕೆಯು ಕರುಣದಲಿ

1 ಸದಯ
( ಗ) 2 ನಿ ( ಗ) 3 ಮೀ ( 7) 4 ನು ಕೊಡುವುದು ( ) 5 ಪ ( 1)
( ರು (1)
ಎಪ್ಪತ್ತೇಳನೆಯ ಸಂಧಿ

ಪಲ್ಲ : ನಾಗಶರ್ಮನೆನಿಪ್ಪ ' ಬ್ರಾಹ್ಮಣ

ಬೇಗದಲಿ ಅನವಸತಿ ಸಹ

'ಹೋಗಿಕಾವೇರಿಯನು ಸೇರಿದ ಕಥೆಯ ಶಿವ ನುಡಿದ

ಕೇಳು ಪಾರ್ವತಿ ನಾಗಶರ್ಮನು

ಬಾಲಕಿಗೆ ಅನವದ್ಯೆಗೆಂದನು

ಹೇಳಲಳವೇ ತುಲೆಗೆ ಸೂರ್ಯನು ಬಂದ ಮಾಸದಲಿ

ಮೇಲುಸ್ಥಳ ಗೌರಿಯ ವಯಾರವು

ಪೇಳ್ವೆನರುವತ್ತಾರುಕೋಟಿಯು

ಮೇಳದಲಿ ಕಾವೇರಿಸ್ಕಾನಕೆ ತೀರ್ಥವೈದ' ವವು?

ಸೂರ್ಯನುದಯಕೆ ಮುನ್ನ ನದಿಯನು

ಸಾರಿ ಮುದದಲಿ ಸ್ನಾನ ತರ್ಪಣ

ವಾರೆಸಗಲದು ಸ್ವಾರ್ಥವರುವತ್ತಾರು ತೀರ್ಥಗಳು

ಭೂರಿಸ್ಕಾನದ ಫಲಗಳೆಲ್ಲವು

ಸೇರುವುದು ಬಹು ಪಾಪನಾಶವು

ತೋರುತಿಹ ಗವುರಿಯ ಮಯೂರವು ಪಾವನದ ಕ್ಷೇತ್ರ

ಕಾಮ ಮೊದಲಾದಾರವರ್ಗದಿ

ಸೊಮವಾಗಿಹುದೀ ಶರೀರವು

ನೇಮವೆಲ್ಲವ ಬಿಟ್ಟು 1ಪಾtಿಪದಿ ನರಕ11ಗಳ11 ಪಡೆವ

ಈ ಮಹಾಪಾತಕ ಶರೀರಕೆ

ಕಾಮಿಸದೆ ದೃಢತ12ರದ12 ಕಾಲದಿ

ನೇಮದಲಿ ಇಂದ್ರಿಯವ ನಿಲಿಸಿಯೆ13 ಕ್ಷೇತ್ರದುವುದು

ಕ OR
1 ನು ಎಂಬ (ಕ) 2 ನೇ (6) 3 ವಾ (ಕ) 4 ವೇ ( ) 5 ರೀ (7) 6 ದಿ (1)

7 ವುದು ( ೪) 8 ರೆ ವಿಧಿಯಲಿ ಸಾರಲರುವತ್ತಾರುಕೋಟಿಯು ಭೂರಿ ( 1) 9 ರೀ ( 4)

10 ಕೋ (6) 11 ವನು (ಗ) 12 ವಾದ (7) 13 ಲ್ಲಿಸಿ (1)


ಎಪ್ಪತ್ತೇಳನೆಯ ಸಂಧಿ ೫೧

ಇತರ ಚಿಂತೆಯ ಬಿಟ್ಟು ನಿಶ್ಚಲ.

ಮತಿಯೊಳಗೆ ಸೇವಿಪುದು ಕ್ಷೇತ್ರಗ ..


ಳತಿಶಯದ ಗೌರಿಯಮರದಿ ಪುಣ್ಯಕಾವೇರಿ

ಸತತ ತುಲೆಯೊಳಗರ್ಕನಿರುತಿಹು

ದತ್ಯಧಿಕ ಫಲ ಸ್ನಾನ ಗೌರಿಯಂ

ಮತ್ತೆ ಶಿವಲಿಂಗವನ್ನು ಪೂಜಿಸೆ ಮೋಕ್ಷವಾಗುವುದು....

ಬಹಳ ತೀರ್ಥದಿ ಬಹಳ ಫಲಗಳು

ವಿಹಿತ ಕಾವೇರಿಯಲಿ ಮೋಕ್ಷವು

ಸಹಜವಾದುದರಿಂದ ಅಲ್ಲಿಗೆ ಪೋಪಳನವ .

ಬಹುಮನವ ಬಿಟ್ಟಲ್ಲಿಗೇಳೆನೆ

ಗಹಗಹಿಸಿ ಪತಿವಾಕ್ಯಸುಖದಲಿ

ಮಹಿಮೆಗಳ ನೆನೆವುತ್ತ ಬಂದರು ದಂಪತಿಗಳೊಲಿದು

ಬಂದು ಕಾವೇರಿಯನೆನೋಡುತ

ಚಂದವಹ ಗೌರೀಮಯೂರದಿ

ನಿಂದ ಸತಿಯನವದ್ಯೆ ಸಹಿತಲೆ ನಾಗಶರ್ಮದ್ವಿಜ

ಅಂದು ಮೊದಲಾ ಸ್ಥಳದಿ ಸ್ನಾನವು

ವೃಂದ ಪಿತೃಗಳು ತೃಪ್ತಿ ಗೌರಿಯ

ನಂದದಿಂದೀಶ್ವರನ ಪೂಜಿಪ' ದ್ವಿಜರ ಭೋಜನವು

ಹೋಮಗಳ ಮಾಡುತ್ತ ನಿತ್ಯವು -

ನೇಮದಲಿ ಇಂದ್ರಿಯ೦ವ೦ ೩11ಲಿಸಿಯೆಂ11

ಭೂಮಿಯೊಳಗಿಹ ಸರ್ವಪ್ರಾಣಿಗೆ ಹಿತವುತಾನಾಗಿ

ಕಾಮಿನಿಯು ಅನ1313 ಪತಿವ್ರತೆಯ ಲ್ಲಿ

14ಪ್ರೇಮದಿಂ ಪತಿಸೇವೆಯೊಳಗಿರ14

ಲಾ ಮಹಾಕ್ಷೇತ್ರದಲ್ಲಿ ನೆಲಸಿ1515ರಧಿಕತಪಸಿನಲಿ

1 ಚ ( 6) 2 ಕ್ಷೇತ್ರದಲ್ಲಿ ಸೇವಿಪುದ ( ಕ) 3 ತಿಶಯವು ಸ್ನಾನದಲಿ ಗೌರೀಯುತ


ಮಯೂರದಿ ( ಕ) 4 ತಿಯ ಬಿಟ್ಟಗಲೇ ( ಕ) 5 ಯನು ( ರ) 6 ಮಯೂರದಿ ನಿಂದ ಸತಿಯು

ನವೇದಿ ಸಹಿತಲೆ ಚಂದವಾಗಿಹ ಸ್ಥಳದಿ ನಿಂದನು (ಕ) 7 ಜೆಯು ( 7) 8 ದಿ ( ಸ) 9 ಲು ( 1)


10 ನು (ಕ) 11 ಲ್ಲಿಸಿ(1) 12 ವಾ ( ಕ) 13 ನೇ (ಕ) 14 ಯಾ ಮಹಾ ಪುರುಷಾರ್ಥವೆನ್ನುತ(6)
15 ಹ ( )
ಸಹ್ಯಾದ್ರಿ

ತಪದ ಫಲದೊಳಗವರು ಲೋಕದ

ಲಪರಿಮಿತ ತಪ' ಸಿದ್ದರಾದರು

ತಪನ ತುಲೆಯಲಿ ಬಂದ ಮಾಸದಿ ದಂಪತಿಗಳವರು

ನಿಪುಣೆ' ಸತಿ ಸಹ ಸ್ನಾನ ದಾನದ

ಲುಪಚರಿಸಿ ಗೌರಿಯನು ಶಿವನನು

ಕೃಪೆಯ ಪಡೆದರು ಪೂಜಿಸುತ್ತಿ ದಂಡಪ್ರಣಾಮದಲಿ

ಇನಿತು ಪರಿಯರಿಲಿ ಬಹಳ ತಪದಲಿ

ವನಿತ ಸಹಿತಾ ನಾಗಶರ್ಮನಂ

ದಿನದಿನದಿ ಪೂಜಿಸುವ ಸಾಯಂಕಾಲ 4ಉದಯದಲಿ

ದಿನಮಣಿಯು ತುಲೆಯೊಳಗೆ ಬಂದರೆ

ಮನದೊಲವಿನಲಿ ಇಂದಿಗಾದರು

ವಿನುತ ಕಾವೇರಿಯಲ್ಲಿ ಸ್ನಾನವ ಮಾಡಿಕೊಂಡಿಹರು -

ತಲೆಯೊಳರುವತ್ತಾರುಕೋಟಿಯ

ಚೆಲುವ ತೀರ್ಥಗಳೆಲ್ಲ ಬರುವುದು ?

ಕೆಲರರಿ ಸ್ನಾನಕ ಸಪ್ತಋಷಿಗಳ ತೀರ್ಥದಲಿ ನಿಂದು

ಕೆಲರು ಮಧ್ಯಾರ್ಜುನದಿ ಸ್ನಾನಕೆ

ಕೆಲರು ನಿಲುವಗ ಚಕ್ರತೀರ್ಥದಿ

ಕೆಲರು ವಟೇಶ್ವರನ ತೀರ್ಥದಿಕೋಡಿಹದಿ ಕೆಲರು

ಕಲರು ದೂತೀಶ್ವರನ ತೀರ್ಥದಿ

ಕಲರು ಸ್ನಾನ ಮಯೂರತೀರ್ಥದಿ

ಕೆಲರು ಛಾಯಾವನದಿ ಶ್ವೇತವನೇಶತೀರ್ಥದಲಿ

ಕೆಲರು ನಾಗೇಶ್ವರನ ತೀರ್ಥದಿ |

ಕೆಲರು ಕುಸುವೇಶ್ವರನ ತೀರ್ಥದಿ

ಕೆಲರು 1ಮಿಗೆ ಮೃತತೀರ್ಥ ಋಣನಾಶನದ ತೀರ್ಥದಲಿ೨೦

: 1೧ ಪ ( 1) 2 ಪ ( ಕ) 3 ಜೆ ಸ್ತುತಿ(ಕ) 4 ಸಮಯ ( 1) 5 ಹುದು ( ಕ) ( ಯು ( )

7 ವರು (6) 8 ಕೆ ( ) 9 ರ್ವಟೀಶನ ತೀರ್ಥಕೋಟಿ ತೀರ್ಥದಲಿ ( ) 10 ಲೋಪಾಮ

ಯಜ್ಞದ ಧೃತಕಾಶನದಿ (ಗ)


ಎಪ್ಪತ್ತೇಳನೆಯ ಸಂಧಿ

ಪುಣ್ಯಕ್ಷೇತ್ರ ಪ್ರಯಾಣತೀರ್ಥದಿಂದ

ಕನ್ನೆಯಂಗ್ರಕೆಸೂರ್ಯ ನಡೆಯಲು

ಸನ್ಮುನಿಗಳೆಲ್ಲವರು ಶಿಷ್ಯರು ಸಹಿತಲೈದುವರು ಆಲಸ

ಉನ್ನತದ ತುಲೆಯಲ್ಲಿ ತಿಂಗಳು ತೀರಿ

೨ 8
ಸನ್ಮತದಿ ಸ್ನಾನವನು ವಿರಚಿಸಿ

' ಮುನ್ನ ನೇಮದಿ' ಪೂಜೆಯಪವಾಸಗಳ ನಡೆಸುವದು . ೧೨

ಕೇಳು ಪಾರ್ವತಿ ನಮ್ಮ ಕ್ಷೇತ್ರವು

ತಾಳಿಹೆನು ಗೌರಿಯ ಮರದಿ

ಬಾಲೆ ನಿನ್ನನು ಗೌರಿಯೆಂಬರು ಲಿಂಗದಲಿ ನಿನ್ನ

ಮೂಲಮೂರ್ತಿಯ ನೆನೆದು ಪೂಜಿಪ

ರಾಲಿಸುವುದೀ ಪುಣ್ಯಕಥೆಯನು

ಮೇಲೆ ಋಷಿಗಳು ಬಹಳ ಸ್ತೋತ್ರವ ಮಾಡಿದರು ಕೇಳು


೧೩

ಸಕಲಮುನಿಗಳು ಬೇರೆ ಬೇರವ

ಕಿರುಕುತಿಯಲಿ ಒಂದೊಂದುಪ್ರೋತ್ರವ

' ಪ್ರಕಟ ' ದಲಿ ವರಾಡಿದರು ಕಾವೇರಿಯ ಮಹಾನದಿಯ

ಮುಕುತಿಕರ ವೇದೋಕ್ತಸೊತ್ರದಿ

ಭಕುತಿಯೊಳಗಾಸ್ತೋತ್ರಗಳ ನೆರೆ

10೭1೦ಕುಟಿಲರು ಹೇಳಿದರೆ ಕ್ಷೇತ್ರದ 11ವಾಸ11ಫಲ ಬಹುದು


೧೪

ಪಾವನವು ಗುರಿಯಂಮಯೂರವು

ದೇವಿ ಮೂಕಾಂಬಿಕೆ11ಯ12 ಗವುರಿಯು

ಕೇವಲದ 1 ಸ್ವಯಂಭುಲಿಂಗವೆ
' ಪರಮ ಪಾವನದ

ದೇವ ಗಂಗಾಧರನು ಮುಕ್ತಿಯ

ಠಾವು ಕಾವೇರಿಯ ಪ್ರದೇಶವು

ಸಾವಧಾನದಿ ಕಥೆಯ ಕೇಳರೆ ಭಕ್ತಿಮುಕ್ತಿಗಳು


೧೫.

1 ಗಳು ನಿಯಮದಿ ( ಕ) 2 ಮನ್ನಿ ಸುತ ವ್ರತ ( ಗ) 3 ನ ( ರ) 4 ಬ್ರಹ್ಮ ( 6)

5 ಕೆಲರು (6) 6 ರು (1) 7 ನಿಪುಣ (1) 8 ವೆಂದು ತದರ್ಥ (1) 9 ನರ (ಗ) 10 ರ (7)

11 ಇಾಸ (7) 12 ಯು ( 1) 13 ಸ್ಥಾ ( )


ಸಹ್ಯಾದ್ರ

ಮರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ '


ಎಪ್ಪತ್ತೆಂಟನೆಯ ಸಂಧಿ 9

ಪಲ್ಲ : ಶಿವನು ಕಾವೇರಿಯ ಮಹಾತ್ಮಯ .

ವಿವರಿಸುತ ಪೇಳಿದನು ಗಿರಿಜೆಗೆ

ಭುವನ ಪಾವನವಾದ ಸತ್ಕಥೆಯನ್ನು ಮನವೊಲಿದು

ನೈಮಿಷಾರಣ್ಯದ ನಿವಾಸಿಗ

ಳಾ ಮಹಾಮುನಿವರರು ಸೂತನ

ಪ್ರೇಮದಲಿ ಕೇಳಿದರು ಕಾವೇರಿಯ ಮಹಾತ್ಮಯನು

ಸೊಮವಾಗಿಹ ತೀರ್ಥವೆಲ್ಲವ

ಶ್ರೀಮದಾಯತನಂಗಳನಿತನು

ನೀ ಮನದಿ ಸಂತಸದಿ ತಿಳುಹದೆನುತ ಪೇಳಿದರು

ಸೂತ ನುಡಿದನು ಕೇಳಿ ಮುನಿಗಳು

ಪ್ರೀತಿಯಿಂದಲುಮಾಮಹೇಶ್ವರ

ರೋತುಸಂಧಾನವನು ಮಾಡಿದ ಕಥೆಯ ಪೇಳುವೆನು

ಭೂತಪತಿ ಕೈಲಾಸಶಿಖರದೊ

ಳೀ ತ್ರಿಜಗ ರಕ್ಷಣೆಯೊಳಿರುತಿರ
* ಲಾತನಡಿಗಳಿಗೆರಗಿ ಪಾರ್ವತಿ ನಿಂದು ಪೇಳಿದಳು

ದೇವ ಕಾವೇರಿಯ ಮಹಾತ್ಮಯನಾದೆ.


3,
ನೀವೊಲಿದು ವಿಸ್ತರಿಸಬೇಕೆನೆ

ಸಾವಧಾನದಿ ಶಿವನು ನುಡಿದನು ಕೇಳು ಗಿರಿಜಾತೆ

ಭೂವಳಯ ದಕ್ಷಿಣದ ದಿಕ್ಕಿನ

ಲಾವರಿಸಿ ಸಹ್ಯಾದ್ರಿಯಿರುವುದು

' ಸಾವಧಾನದ ಶೃಂಗ ಉತ್ತಮ ಬ್ರಹ್ಮಗಿರಿಯೆಂದು

( 1 ( ) 2 ವ (ಕ) 3 ಹೆಂದೆಲ್ಲ ಕೇ ( 7) 4 ಗೋಸ್ಕರ ಪೇಳ್ಳೆ ನಿರ್ವಗತಿ

ಸತನದ ಸಂವಾದ ಕಥೆಯನುಮಾಮಹೇಶ್ವರರ ( ) 5 ಲ ಲಕ್ಷಣದೊ ( 1) 6 ಕೇ ( ರ)

7 ಪಾವನ ಶೃಂಗಂಗಳಿರುವುದು (1)

35
೫೪೬
ಸಹ್ಯಾದ್ರ

ಸಪ್ತಖಂಷಿಗಳು ವಾಸವಾಗಿಹ

1ರೊತ್ತಿನಲ್ಲಿ ಕಾವೇರಿಯಿರುತಿಹ

ಳುತ್ತಮಳು ಕಲಿನಾಶ ಸರ್ವಪ್ಯಾಣಿಹಿತಕರಳರಿ

ಮತ್ತೆ ಕನಕಾನದಿಗೆ ಗಮಿಸಿದ

ಳತ್ಯಧಿಕ ಪಾವನದ ಸಂಗಮ

2ಇಡಿಯ ಮಿಗೆ ನದಿಯ ಮಧ್ಯದಿ ಸೈಂಧವನವಿಹುದು

ಅಲ್ಲಿ ಭಗವಾನ್ ಸೈಂಧ ನೆಲಸಿಹ

ನೆಲ್ಲವರಿಗಭಯ ಪದಾತನು

ಚೆಲ್ವ ಷಣ್ಮುಖನುಭಯ ಪಾರ್ಶ್ವದಲ್ಲಿರುವ ಹರಿಹರರು

ಬಲ್ಲಿದನು ಕೈವಲ್ಯದಾಯಕ

ಸಲ್ಲಲಿತ ಮೂರ್ತಿಯು ಷಡಾನನ

ನುರೆಯು ಭಾಗಂಡಮುನಿಪತಿ ತಪವ ಮಾಡಿದನು

ಸಕಲಪಾಪವ ಕಳೆದು ಜ್ಞಾನದಿ 8 ಲವಣ ಅAS


5
ಮುಕುತಿಯನು ಸಾಧಿಸಿದನಾ ವಾನಿ

ಪ್ರಕಟದೊಳಗಾ ಸ್ಥಳದಿ ಕುಂಭೋದ್ಭವನು ತಪವಿರ್ದ

ಅಕುಟಿಲನು ಷಣ್ಮುಖ'ನ' ಶಿಷ್ಯನು

ಆಸಕಲದೀಶ್ವರ ಜ್ಞಾನಿಯಾದನು

ನಿಖಿಳ ನದಿಗಳು ಗಂಗೆ ಮೊದಲಾ' ಗಳಲ್ಲಿಸೇವಿ11ಪರು11

12ತಮ್ಮ 12 ಪಾಪವ ಕಳೆವರೆನ್ನಲು ಬಂದ

ನಿರ್ಮಲಾಕಿ ಗೌರಿ ಬೆರಗಿಲಿ

ಚಿನ್ಮಯಗೆ ಶಂಕರಗೆ ನುಡಿದಳು ಪಾವನದ ಸ್ಥಳಕ್ಕೆ

ನಮ್ಮ ಪುತ್ರನ ವನಕೆ ಪೋಗುವ

ನಿಮ್ಮೊಡನೆ ನಾ ಬಂದುನೋಡು1313

1414ಮ್ಮನದಿ ಕ್ಷೇತ್ರಪ್ರಭಾವವ ಕೇಳಬೇಕೆನಲು

9 1 (ಕ) 2 ಈ ತೆರದ ನದಿಯುಭಯ ( ರ) 3 ತಾಪ ( ) 4 ಲಯ (ಕ) 5 ಸುವ (7)

6 ಗಿ : ( ) 7 ನು (ಕ) 8 ಸುಖಕರದಿ ಸು (ರ) 9 ಮುನಿ ( 1) 10 ಗಿ ( 1) 11 ಸುತ ( 1)

12 ಬ್ರಹ್ಮ ( 1) 13 ತ ( 1) 14 ಲೊ ( 1)
೫೪೭
ಎಪ್ಪತ್ತೆಂಟನೆಯ ಸಂಧಿ

ಹರನು ಸಂತೋಷದಲಿ ದೇವಿಯ

'ತ್ವರೆಗೆ ಮಂದಸ್ಮಿತದಲೆದ್ದನು

ವರ ' ವೃಷಭನನು ಏರಿ ಗೌರಿಯ ಸಹಿತ ಗಣರೊಡನೆ

ಮೆರೆವ ಸಹ್ಯಾಚಲಕೆ ಬಂದನು

ಗಿರಿಜೆಗಾ ಕ್ಷೇತ್ರವನ್ನು ತೋರಿದ

ತರುಣಿ ಮೂಲಸ್ಥಾನ ನವಗಿದು ನೋಡು ನೀನೆಂದ

ಜೀವರಿಗೆ ಮುಕ್ತಿಯನ್ನು ಕೊಡುತಿಹ

ಠಾವು ಮಂತ್ರ ದ ತಪದ ಸಿದ್ದಿಯ

ಭಾವೆನೋಡೀ ಸ್ಕಂಧವನವನು ಸ್ಕಂಧನಿಲ್ಲಿಹನು

ಪಾವನವುಕ್ರೌಂಚಾರಿ ದರುಶನ

ಸೇವಿಸಿದರಘಕುಲ ನಿವಾರಣ

'ನಾವಿರುವುದೇ ಸ್ಥಾನ ಭಾಗಂಡೇಶನಾಮದಲಿ

ಹರಿ ಜನಾರ್ಧನನಾಮದಿಂದಿಹ

ಪರಮ ಪುಣ್ಯಸ್ಥಾನನೋಡಿದು

ವೆರೆವಗಾಶ್ರಮವು ಭಾಗಂಡಾಶ್ರಮವುನೋಡು

ಉರಗ ತಕ್ಷಕ ವನವು ನೋಡಿ

ಲ್ಲಿರುವ ಪ್ರೇತಾರಣ್ಯ ನದಿಗಳು

ಹರಿವದಿದು ಕಾವೇರಿ ಕನಕೆ ಹುತಾಶನಾದ್ರಿಯಿದು

ಸಪ್ತಋಷಿಗಳ ವಾಸವೀ ಸ್ಥಳ

ದೊತ್ತಿಲಿರುವುದು ಬ್ರಹ್ಮಗಿರಿಯಿದು '

ಮತ್ತೆ ಬಹಳಾಶ್ರಮವ ಪಾರ್ವತಿನೋಡುನೀನೆನುತ

ಕೃತ್ತಿವಾಸನು ಪೇಳ 10ಸಂಗಮ10 -

ತೀರ್ಥವಿದು ಕಾವೇರಿ ಕನಕೆಯ

11011ತಮೋತ್ತಮವೆರಡು ನದಿಗಳುಕೂಡಿರುವ ಸ್ಥಳವು ೧೧

1 ಯು ( ಗ) 2 ತರಕೆ ( ಗ) 3 ಮಹೋಕ್ಷವ (ರ) 4 ವು ( 1) 5 ನೆಲಸಿ( 1) 6 ಸುವ ಜನ

ರಫ್ ( ರ) 7 ತಾ ( 1) 8 ಯ ( ರ) 9 ನವನ ( ) 10 ಸಮ್ಮತ (ಕ) 11 ಉ (7) 12 ದಿ ( 1)


#
ಸಹ್ಯಾದ್ರಿ ಖ

ಕನಕೆ ಕಾವೇರಿಯರ ಸಂಗಮದ

ವಿನುತ ತೀರ್ಥಸ್ನಾನ ಜನರಿಗೆ

ಘನತರದ ಪಾಪಗಳು ಕಳೆವರೆ ಕಲಿಯುಗದಿ ಸುಲಭ :

ಮುನಿಗಳೇ ಸ್ಥಳದೊಳಗೆ ಸ್ನಾನದಿ

ವನಜನಾಭನ ಪದವ ಪಡೆದರು

ವನಿತೆ ಪಾರ್ವತಿ ನೋಡುಪೂರ್ವದಿ ಸ್ಕಂಧನವ' ವಿಹುದು

ತಪದೊಳಗೆ ಭಾಗಂಡಮುನಿಯಿರ

ಲುಪರಿ ಶಭಾಗಂಡಾಖ್ಯ ಕ್ಷೇತ್ರದ

ನಿಪುಣನಾಮ ' ವನೀಗ ಪೇಳ್ವರು ಸ್ಥಳವಿದುತ್ತಮವು

ಸಫಲವಿವು ಕಾವೇರಿ ಕನಕಾ

ತ್ರಿಪಥಗಾಮಿನಿ ಗಂಗೆ ಯಾವುನೆ' ಯ10

11ರಪಮಿಸ11ದ ನದಿಯಿದು ಸರಸ್ವತಿ ತಾಮ್ರಪರ್ಣಿ -ಸಹ ೧೩

ಗೌತಮಿಯು ಸಹ ಸಪ್ತನದಿಗಳು

ಭೂತಳಕೆ ಪಾವನಗಳಾಗಿಹ

18ವೀ ಸ್ಥಳಕೆ1 , ಕಾವೇರಿ ಗಂಗೆಯು ಕನಕೆಯೇ ಯಮುನೆ

19ಈ ತೆರದ ಸಂಗವ ಪ್ರಯಾಗ

ಕ್ಷೇತ್ರಕಧಿಕವಿದೆಂದು ಪೇಳ್ವರು
೧೪
ನೀ ತಿಳಿದಿರೆಂದೆನಲು ಪಾರ್ವತಿ ಶಿವನ ಕೇಳಿದಳು

ಸ್ಕಂಧವನ ಭಾಗಂಡಕ್ಷೇತ್ರವಿ

ದೆಂದ ಕಾರಣಗಳನ್ನು ಮಹಿಮೆಗೆ

ಛಂದವನು ಕಾವೇರಿ ಯಾರಿಗೆ 14ತನಯ14ಳೆಂಬುದನು

ಮುಂದೆ ರ್ಪತಿಯಾರೇತಕಿ15ಲ್ಲಿಗೆ

ಬಂದಳೀ ಕನಕಾ16ದಿ ಕಥೆಯನು16 |


.
17ಒ017ದುಳಿಯದೆಲ್ಲವನು ವಿಸ್ತರಿಸೆನುತ ಕೇಳಿದಳು

1 ವನು ( ) 2 ದಲ್ಲಿ (ಕ) 3 ವ ( ಕ) 4 ದೊಳಗೆ ( ಕ) 5 ಯಾಗಂತಾ ( ಕ) 6 ದಿ

7 ದಲಿ ( 1) 8 ಕ್ಷೇತ್ರ ಉ ( ) 9 ಕೆಯು ( ) 10 ಯು (6) 11 ಉಪಶಮ (d) 12 ಈ


ಸ್ಥಳದಿ ( 1) 13 ಖ್ಯಾತವಾಗಿಹ ತೀರ್ಥವೀಗ (7) 14 ಮಗಳದಂ ( ) 15 ರಿಯಾಕೇ
16 ನದೀಕಥೆ ( 7) 17 ಯೋa ( 1)
ಎಪ್ಪತ್ತೆಂಟನೆಯ ಸಂಧಿ

ಗಿರಿಜೆಯಾಡಿದ ಮಾತಿಗಖಿಳೇ

ಶ್ವರನು ಸಂತೋಷದಲಿ ಪೇಳಿದ

ತರುಣಿಕೇಳುಲೋಕೋಪಕಾರಕೆ ಪೇಳೆನೀ ಕಥೆಯ

ನರರು ಕೇಳಿದರಘನಿವಾರಣ

ಪರಮ ಪಾವನ ಪೂರ್ವಕಾಲದ!

ಇಲಿರುವನೊರ್ವನು ವಿಪ್ರ ಭಾಗಂಡಾಖ್ಯನಾವರದಲಿ

ವೇದಪಾರಗ ತೀರ್ಥಯಾತ್ರೆಯ

ಸಾಧಿಸುವ “ ಮಿಗೆ ಧರ್ಮನಿಷ್ಠನು

ಮಾಧವಾಂಘಿಸರೋಜಭಕ್ತನು ಲಬ್ದ 5 ವಿಜ್ಞಾನಿ

ಹೋದನಾತನು ಸ್ಕಂಧವನದೊಳಕೆ

' ಗಾದರದಿ' ಬಹುಗಾಲ ತಪವಿರೆ

ಮೋದದಿಂ ಷಣ್ಮುಖ ಪ್ರಸನ್ನತೆಯರಾದನಾ ದ್ವಿಜಗೆ ೧೭

ಕೊಟ್ಟನಾತನು ತನ್ನ ' ವನವನು

ಶ್ರೇಷ್ಟವಾಗಿಹ ಸ್ಥಳದಿ ಶಿವಪ್ಪ

ತಿಷ್ಠೆಯನು 10ವಾಡಿದನು10 ಮುನಿಪತಿ ಲೋಕಹಿತವಾಗಿ

ಇಟ್ಟ ಭಾಗಂಡೇಶನಾವಂವ

11ಮುಟ್ಟಿ ಪೂಜೆಯ ಮಾಡುತಲ್ಲಳ

ವಟ್ಟು ಮಿಗೆ11 ನೆಲಸಿರುವನೆಂದಿಗು ಕೇಳು ಗಿರಿಜಾತ* ೧೮

ಇಲ್ಲಿ 19ನಾ12 ನೆಲಸಿರುವ ಸುರರೆಡ

ನೆಲ್ಲ ಮುನಿಗಳು ಸಹಿತ ನಮ್ಮಯ

ಚೆಲ್ವ ಕ್ಷೇತ್ರವಿದೀಗ ಬಹುಪುಣ್ಯಪ್ರದಾಯಕವು

ವಲ್ಲಭೆ' ಯು ನೀನೆನುತ19 ವಿಸ್ತರ

ದಲ್ಲಿ ಹೇಳಿದೆ 1414ಳಿದ ಕಥೆಗಳ

ಫುಲ್ಲಲೋಚನೆ ಕೇಳು ವಿಸ್ತರವಾಗಿ ಪೇಳುವೆನು

12 ( 1) 2 ಇ (1) 3 ಸಾರವ ( ಗ) 4 ಸದ್ಧ ( ) 5 ಭ (7) 6 ಳು (6)

7 ಬಾಧೆಯೊಳು (*) 8 ಗೆ ( 7) 9 ವನು ವಿಗೆ (ಕ) 10 ಭಾಗಾಂಡ ( 1) 11 ನಿಷ್ಪದಿ ಪೂಜೆ

ಯನು ಮಾಡೊಟ್ಟು ತಾ ( ಗ) 12 ತಾ ( ೫) 13 ಯೆ ನೀನದಕೆ ( ) 14 ನು ( 1)


ಸಹ್ಯಾದ್ರಿ ಖಂ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ |

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


. ೨೦
ಎಪ್ಪತ್ತೊಂಬತ್ತನೆಯ ಸಂಧಿ

- ಪಲ್ಲ : ಶ್ರೀಮಹಾಕಾವೇರಿ ಪೂರ್ವದಿ .

ಬ್ರಾಹ್ಮಣಶ್ರೇಷ್ಠಗೆ ಕವೇರಗೆ

ಪ್ರೇಮದಲಿ ಮಗಳಾಗಿ ಕುಂಭೋದ್ಭವನ ವರಿಸಿದಳು

ಕೇಳು ಪಾರ್ವತಿ ಪುಣ್ಯಸಾಧನ

ಮೂಲಕಾವೇರಿಯು ' ಮಹಾತ್ಮಯ

ನಾಲಿಸುವ ಸ್ತ್ರೀಯರಿಗೆ ಪುರುಷರಿಗಖಳಪಾಪಹರ

ಪೇಳ್ವೆನೊರ್ವನು ವಿಪ್ರ ಪೂರ್ವದ

ಕಾಲದಲ್ಲಿ ಕವೇರನೆಂಬವ

ಪಾಲಿಸುವ ಸದ್ದರ್ಮವೆಲ್ಲವ ಸತಿಯು ಸಹವಾಗಿ

ಸಂತತಿಗಳಿಲ್ಲದೆ ನಿರಂತರ

ಚಿಂತಿಸುತ ತಪಕೆಂದು ನಡೆದನು

ಕಾಂತೆ ಸಹ ಸಹ್ಯಾದ್ರಿಶಿಖರದಿ ತಪವ ಮಾಡಿದನು

ಅಂತರಂಗದಿ ಬ್ರಹ್ಮ ಚಿಂತೆಯ ::

ನಾಂತಂ ದಿವ್ಯ ಸಹಸ್ರವರುಷವು

ಗೊಂತು ತಪ್ಪದೆ ನಡೆಸುತಿರ್ದನಂಶ ಕೇಳು ಗಿರಿಜಾತೆ

ತಪದ ಉರಿ ತನುವಿಂದ ಹೊರಟುದು .

ವಿಪಿನ ಗಿರಿ ಸಾಗರವ ಜೀವರ

ನಪರಿಮಿತಲೋಕಗಳ ಪಾಲ' ವು ದಿಗ್ಗಜವು' ಸಹಿತ


:
ತಪಿಸುತಿದ್ದುದು ಜ್ವಾಲೆಯಂಬಂದ |

ಕುಪಶಮನ ಕಾಣದೆ ಪಿತಾಮಹ

ಕೃಪೆಯ ಪಡೆವರೆ ಪೋಗಿ ನುತಿಸುತ ದೂರ ಪೇಳಿದರು

( 1 ಣಗೆ ( ಕ) 2 ದಿಂ ( ) 3 ನು ಒಲಿಸುವ ಸ್ತ್ರೀಯರಿಗೆ ಸುಜನರಿಗೆ ಮನುಜರಿ ( 6)


4ಲಿ ಕಾ (6) 5 ತಪವ ಮಾಡಿದ ( 1) 6 ಗೆದು ( 1) 7 ರು ದಿಗ್ನರರು ( ) 8 ಸಿ ದು ( )

9 ಯು ಭಯಂಕರ ( 1)
ಸಹ್ಯಾದ್ರಿ

ದೇವರವಧರಿಸುವುದು ಲೋಕದ

ಜೀವಭಯವ ಕವೇರನೆಂಬವ

ಸಾವಧಾನದಿ ತಪವ ತೊಡಗಿದ ಬಹಳ ಕಾಲದಲ್ಲಿ

ಬೇವುತಿದೆ ತಪದುರಿಗೆ ಸರ್ವವು

ನೀವು ಕಾರುಣ್ಯದಲಿ ಸಲಹೆನೆ

ಕಾವೆ' ನೆಂದೆನುತುಭಯವಿತ್ತನು ಬಂದ ನಿವನೆಡೆಗೆ

ಉರಿಯೊಳಗೆ ಬೆಂದೊಣಗಿ ತಪದೊಳತಿ

ಆಗಿರುವ ವಿಪ್ರಗೆ ಬ್ರಹ್ಮ ತನ್ನಯ

ಕರಕಮಂಡಲದುದಕದಿಂ ತೋಯಿಸಲು ಜೀವಿಸುತ

ತೆರದನವ ಕಂಗಳನು ಕೇಳೆ

ವರವಕೊಡುವೆನದೇನು ಕೇಳೆನೆ

ಸರಸಿಜೋದ್ಭವಗೆರಗಿ ಬಹುವಿಧವಾಗಿ ' ನು ? ತಿಸಿದನು

ಬಳಿಕ ಕೇಳಿದ ಮಕ್ಕಳಿಲ್ಲದೆ

ಬಳಲುವೆನು ಸಂತತಿಯನೀಯೆನೆ

ನಳಿನಸಂಭವ 10ಪೇಳ ಪೂರ್ವದಿ10 ಮಕ್ಕಳಾಗುವರೆಸಿ

ಸಲುವ ಕರ್ಮವ ಮಾಡಲಿಲ್ಲದ


31ಂದಿವಂತಿ
ಕಳಲದಿರು ನಾ ಪಡೆದ 11ಕನ್ನಿಕೆ11 (

ಚೆಲುವ ಲೋಪಾಮುದ್ರೆ1 ' ಯಾಕೆಯ ಕೊಡುವೆ12 ಪೋಗೆಂದ

ನಿನ್ನ ವಂಶೋತಿದ್ದರುಳರಿ ವುಗಳಿವ

ಳನ್ನು ನೀ ಕರಕೊಂಡು ಪೋಗೆನೆ

ಕನ್ನಿಕೆಯ14ನೊಡಗೊಂಡನಾತನ14 ಮಗಳು ಕಾವೇರಿ

15ಯನುವರಿತು ತಾ1 ಬೇಡಿಕೊಂಡಳು . ತೆಲಂ .

ಚನ್ನೆ ಬ್ರಹ್ಮನ 16ಕೇಳಿ16 ವರವನು

ನಿನ್ನ ದಯದಿಂದಿಲ್ಲಿ ವಾಸವ ಮಾಡಿಕೊಂಡಿಹೆನು ಪಂಡಿ

1 ನೆನ್ನು ತಲ (1) 2 ನ (1) 3 ದಲಿ (7) 4 ಇ (1) 5 ಪ್ರೋಕ್ಷಿ (1) 6 ನು ನಿನ

ಬೇಡೆ (7) 7 ಸ್ತು ( 1) 8 ರು (ಗ) ೨ ಕೊಡು (1) 10 ಪೂರ್ವಕಾಲದಿ (1) 11 ಚೆನ್ನಿಗ (

12 ಈಕೆಯ ಕೊಂಡು (1) 13 ದೃವ (1) 14 ಪಡೆದೀ ಕವೇರನ ( ಗ) 15 ಎನ್ನುತಲೆ ವರ ( 7)

16 ಕುರಿತು ( 1)
ಎಪ್ಪತ್ತೊಂಬತ್ತನೆಯ ಸಂಧಿ

ಲೋಕಹಿತದೊಳಗೊಂದು ರೂಪಿಲಿ

ಶ್ರೀಕರದ ನದಿಯಾಗಿ ಹರಿವೆನು .

ನೀ ಕರುಣಿಸೆಂದೆನಲು ಕಮಲಜನಾಗ ವರವಿತ್ತ !

ನಾಕದಿದ ನೀಕೆಯಿತ್ತಲು

ಸೋಕಿ ದಿವ್ಯವಿಮಾನದೊಳಗೆಯ

ನೇಕಸೂರ್ಯಪ್ರಭೆಯ ಲೋಪಾಮುದ್ರೆಯೆಸೆದಿಹಳು

ಸಕಲ ಲಕ್ಷಣವಂತೆ ಒಪ್ಪುವ

ನಿಖಿಳ ದಿವ್ಯಾಭರಣಭೂಷಿತೆ

ಮುಖದ ಕಳೆ ಇಂದುವಿನವೊಲ್ ಷೋಡಶದಳ ಯವ್ವನವು

ಮುಕುತಿದಾಯಕಿ ಕಂಡ ದ್ವಿಜನತೀಲರ

ಭಕುತಿಯಲಿ ಬಹುವಾಗಿ ನುತಿಸಿದ

ಪ್ರಕಟವಾಗಿಹ ಮಾಯೆ ಸರ್ವೇಶ್ವರಿಯ ಜಯಯೆನುತ -

' ಇನಿತು? ಹೊಗಳೆ ಕವೇರಗೆಂದಳು

ಜನನಿಲೋಪಾಮುದ್ರೆ ನಸುನಗೆ

ವಿನುಗುತಾ ನಾನೊಂದು ರೂಪಿಲಿ ನದಿಯ ಜಲ್ಲವಾಗಿ

ವನಧಿಯನು ಸಾರುವೆನು ಪ್ರಾಣಿಗ

ಳನಿತು ಪಾಪಗಳನ್ನು ತೊಳೆವುತ

ನಿನಗೆ ಸುತೆ ಕಾವೇರಿಯೆನಿಸುತ ಬ್ರಹ್ಮಪುತ್ರಿಯೆನೆ10

ತಂದೆ ಕೇಳ್ ಪ್ರಾಣಿಗಳ ಸಲಹುತ

ಮಂದಜೀವರ 11ಗೋವುಗಳ ನೆರೆ'1

12ಯಂದಿವರ ತೃಪ್ತರನು ಮಾಡುತಶಕ್ತ12 ವಾದ್ಯಪರ

ಬಂಧಕ1313 ಪಾಷಂಡಮಾರ್ಗಿಗ

ಳೆಂದೆನಿಪ ಬಹುಪಾಪಿ ಜೀವರಿ

ಗೊಂದುರೂಪಲಿ ಪಾಪನಾಶವ ಮಾಡಿ ಸಲಹುವೆನು


೧೧.

1 ವರವನಿತ್ತು ( 1) 2 ಸತ್ಯಲೋಕಕ್ಕೇಕೆ ( 1) 3 ಯೆಂದಳೆದ ( 1) 4 ವರುಷ ( )

5 ನೆಯು ( 1) 6 ತೆಯ ಕಂಡು ವಿಪ್ರನು ( 7) 7 ಎನುತ (7) 8 ಗೆ ನಾನಿನ್ನೊ೦ ( 7)

9 ನುನಯದಿ ಪಾಪಗಳ ( ರ) 10 ನ್ನು ತ ಬ್ರಹ್ಮಸತೆಯೆನಿಸಿ ( 1) 11 ವಿಪ್ತಗೊಳ ( 1)

12 ನಿಂದಿಪ ನಿಕೃಷ್ಟರನು ವೃಷಲೀಸ (7 ) 13 ದ ( ಕ) 14 ನಿ ( 1)


* ಸಹ್ಯಾದ್ರ

ಅನ್ಯ ಕ್ಷೇತ್ರದಿ ಬಂದ ಪಾಪವು

ಪುಣ್ಯಕ್ಷೇತ್ರದಿ ನಾಶವಪ್ಪುದು

1[ ಅನ್ಯ ]1 ಕ್ಷೇತ್ರಗಳಲ್ಲಿ ಮಾಡಿದ ನರರ ಪಾಪಗಳು


.
ನನ್ನ ನದಿಯುದಕದಲಿ ನಾಶವು

ಸನ್ಮತಿಗಳೆನ್ನೆಡೆಗೆ ಬಹೆವೆಂ

ದೆನುತಯೆಂಟಡಿಯಿಡಲು ಪಾಪವ ಕಳೆವೆನವರುಗಳ

ತನಯಳಾಡಿದ ವಾಕ್ಯಸುಧೆಯಲಿ -

ನೆನೆದುದಂತಃಕರಣ ವಿಪ್ರಗೆ

ಮನೆಯೊಳಗೆ ಸತಿಸುತೆಯರೊಡನತಿ ಸೌಖ್ಯದಿಂದಿರ್ದು

ಮುನಿ ಕವೇರನು ತುದಿಗೆ “ ಪಡೆದನು

ವನಜಭವಲೋಕವನು ಮರಣದಿಕೆ

ನೆನೆದು ತಾ ಕಾವೇರಿಯರಾಡಿದ ದಿವ್ಯವಾಕ್ಯಗಳ |

ಇತ್ಯ ಲೋಪಾಮುದ್ರೆ ತಪದೊಳ

ಗತ್ಯಧಿಕ ' ಭಕುತಿಯಲಿ' ಮೆಚ್ಚಿಸಿ

ವ್ಯತ್ಯಹರನಿಂದೊರವ ಪಡೆದಳು ನದಿಯರೂಪವನರಿ

ಮತ್ತೆ ಕಾಲಾಂತರಕಗಸ್ಯನು

ಚಿತ್ತಜಾರಿ ಸವಾನನೀಶ್ವರ

ನಂತಮಕ್ಷೇತ್ರಕ್ಕೆ ಶಿವದರುಶನಕೆ ನಡೆತಂದ

ಒಡನೆ ಶಿಷ್ಯರು ಬ್ರಹ್ಮಗಿರಿಗಾ


ವರದಂದ
ಮೃಡಸವರಾನನಗಸ್ಯ ಬರುತಿರೆ

ಗಡಣದಿಂದ ವಶಿಷ್ಠ ಮುನಿಪತಿ ಮುಖ್ಯರಲ್ಲಿರಲು

10ಕೊಡುತ10 ಪಾದಾರ್ಘಾಸನಾದಿಯ

11ಬಿಡದೆ11 ಸತ್ಕಾರವನ್ನು ಮಾಡಲು


೧೫
ಕಡುಗರುಣಿ ವಿಶ್ರಮಿಸಿ ಸಂತೋಷದಲಿ ಕುಳ್ಳಿರ್ದ12

3 1 ಇನ್ನು (6 ) ಪುಣ್ಯ ( ) 2 ನ್ನು ತೆಂ ( ) 3 ರಲು ( 7) 4 ಬ್ರಹ್ಮನ (1 ) 5

ಲೋಕವ ಪಡೆದನಂತ್ಯದಿ (7 ) 6 ಯುತಿ ( 1) 7 ದೃಢದಿಂದ ( ಕ) 8 ಮುನಿಪನ ( 1 )

೨ ವಾದುದ ಶ್ರೇಷ್ಠ ( ಕ) 10 ಒಡನೆ ( ) 11 ಕೊಡುತ (7) 12 ಳಿತಿರ್ದ ( 1) ಸಲ


ಎಪ್ಪತ್ತೊಂಬತ್ತನೆಯ ಸಂಧಿ

ಅಲ್ಲಿ ಸಕಲಾಧಾರ' ಸೌಂದರ

ದಲ್ಲಿ ಲೋಪಾಮುದ್ರೆ ನೆಲಸಿರೆ

ಮೆಲ್ಲನಾಕೆಯ ಕಂಡು ಕೇಳಿದ ಕುಂಭಸಂಭವನು

ಚೆಲ್ವ ಲೋಪಾಮುದ್ರೆ ನೀನೆನಸಿ .

ಆಗೊಲ್ಲಭೆಯಳಗೆಮ್ಮ ಸಂತತಿ

ನಿಲ್ಲದೇ ಬೆಳೆವುದಕೆ ಪೇಳುವೆನೆನ್ನ ವರಿಸೆಂದು

ಆಗಲದಕೇನೆಂದಳಾಕೆಯದಿರಿ .

ವಗೆ ನನ್ನಯ ವಾತ ನಡೆಸದೆ

ನೀಗಬಾರದೆನಿ ನಡಸುವೆನೆಂದನಾ ಮುನಿಪತಿ

ರಾಗದಿಂ ವೈವಾಹವಾದುದು

ಭಾಗದೇಯನಗ ಮುನಿಪತಿ
ಸೋಗೆಗಂಗಳ ಸತಿಯು ಸಹಿತ ಋಷಿಗಳೊಡನಿರ್ದ

ಬ್ರಹ್ಮಗಿರಿ 'ಮರ್ಲ್ಟಿಯೊಳು' ಸತಿಸಹ

ನಿರ್ಮಲನು ವಾಸವನು ಮಾಡಿದ

ಒಮ್ಮೆ ಕನಕಾನದಿಗೆ ಸ್ನಾನಕೆ ಮುನಿಯುಪೋಗುವರೆ

ತನ್ನ ಕರದ ಕಮಂಡಲದೊಳೀ

ಬ್ರಹ್ಮಸಂತೆಯನಃ ತುಂಬಿ ನಿಲಿಸಿದ

ನಿಮ್ಮ ಕಾವಲೊಳಿರಲಿಯೆಂದನು ಶಿಷ್ಯರಿಗೆ ಮುನಿಪ ೧೮

ಸ್ನಾನಕ್ಕಿದುವೆನೆನುತ ಪೋದನು

ಮೌನಿವರ್ಯನಗಸ್ತ್ರವುನಿಪತಿ

ಯಾ ನದಿಯ ಸ್ನಾನವನು ಮಾಡಿದ ಜಪಿಸಿಮಂತ್ರವನರಿ

11ಮಾನಿನಿಯು ತಾನಿತ್ತ 11 ಕೋಪಿಸಿ |

19ಭಾನುತೇಜದಿ ವೃದ್ದಿ 12ಯಾದಳ

ದೇನು ಪೇಳುವೆ 13ಪರ್ವ13ಕಾಲದ ಜಲಧಿಯರಿಂದದಲಿ

- 10 ( 1) 2 ೮ (7) 3 ವ (1) 4 ಗೆಂದು ಹೇಳಲು (1) 5 ಲೌ ಏನ ಪೇಳುವೆಯೆನ್ನ


ವರಿಸೆನಲು (7) 6 ಸಾಂಗದಲಿ ( ) 7 ಪಾರ್ಶ್ವದಲಿ ( ) 8 ನ್ಯೂಳಿಹಕರ (6) ೨ ರ ಕನಕಾ

ನದಿಯೊಳಾ ( ೫) 10 ಸಿದ ಪರಮ ಮಂ ( 1) 11 ಪ್ರಾಣದೊಲ್ಲಭ ಪೋಗೆ( ಕ) 12 ಭಾನುತೇಜದಿ

ವದ್ದೆ (6) ಸ್ಥಾನದಿಂದತಿ ವೃದ್ಧಿ (1) 13 ಪ್ರಳಯ ( )


೫೫
- ಸಹ್ಯಾದ್ರಿ ಖಂ

ಉಕ್ಕಿ ಹರಿದು ಕಮಂಡಲವನುಳಿದ

ದೆಕ್ಕತುಳದಲಿ ಪೋಗೆಶಿಷ್ಯರು

ಕಕ್ಕುಲತೆಯಲಿ' ಮುನಿಯ ಭಯದೊಳಗಡ್ಡಗಟ್ಟಿದರು

ಕಕ್ಕಸದಲೋಶಗೊಳದೆ ವೇಗದಿ?

ತಿಎಕ್ಕತುಳದಲಿ ಕ್ಷಣದಿ' ಹರಿಯಲು

ಮಕ್ಕಳೆಲ್ಲರು ಬೆದರಿ ವಿಸ್ಮಯವಾಗಿನೋಡಿದರು

ಅನಿತರೊಳಗೆ ಅಗಸ್ಯ ಬಂದನು

ವನಿತೆ ಯಾತಕೆಕೋಪಸೀಜನ್

6ಕಿನಿತು ಸಹಜವು ಸ್ವಲ್ಪ ಸೈರಿಸೆನುತ್ತ ಸಾವದಲಿ

ಎನಗೆ ವಿರಹವ ಮಾಡಿ ಪೋಗದಿ

ರೆನುತ ಬಹುವಿಧದಿಂದ ಪೇಳಲು

ಮುನಿಯ ಮಾತಿಗೆ ನಿಂದು ಪೇಳಿದಳೊಂದುವಾಕ್ಯವನು

ಒಂದುರೂಪಿಲಿ ನಿಮ್ಮ ಸೇವೆಗೆ

ನಿಂದು ಲೋಪಾಮುದ್ರೆಯೆನಿಸುವೆ

ನೊಂದರಿಂ ಕಾವೇರಿಯೆನಿಸುವೆ ನದಿಯ ರೂಪದಲ್ಲಿ

ಮಂದಜನರದ್ದಾರಕಪ್ಪಣೆ:

ಯಂದು ಕೇಳಲು ಮುನಿಯು ಪೋಪುದು

ಮುಂದೆ ನೀ ಪೋಗುವರೆ ಮಾರ್ಗವ ಪೇಳ್ವೆ 10ಕೇಳೆಂದ ೨೨

ಮತೃತೀರ್ಥಕೆ ಪೋಗು ಮುಂದಕೆ

ಮತ್ತೆ ಭಾಗಂಡಾಖ್ಯ 11ಕಲ್ಲಿಹ²1

ಸಪ್ತಕೋಟೇಶ್ವರಕೆ ಮುಂದಿಹ ಕನಕೆ ಸಹವಾಗಿ

ಉತ್ರವಾದ 12ಕಪಾಧಿಪತಿ12 ಹರಿ

ವುಲಾ ಹರಿ13ಚಂದ್ರಯೆಂಬುದ

14ಮತ್ತೆ ೨೩
ಸುಖಿಸುತ್ತ ಸುತ್ತಿ 14ಲವಣೇಶ್ವರ' ಗೆ ಗಮಿಸುವುದ

1 . ಯಿಂ ( ಕ) 2 ಡದೆ ಆಕ್ಷಣ (ಗ) 3 ಸಿಕ್ಕದೇ ವೇಗದಲಿ ( ಕ) 4 ಸ್ತ್ರೀಯರ (7)

5 ಜನಕೆ ( 1) 6 ಪಾಪಿ ಸೈರಿಸಲೆನುತ ನಾ ( 1) 7 ಲಿ (1) 8 ಗೆ ( ೪) 9 ಪನೊಪ್ಪಿದ (

10 ಪೋಗೆಂ( ) 11 ನಲ್ಲಿಂ ( ) 12 ಕುಟಚಾದ್ರಿಪತಿ (ಕ) 13 ಶೃಂ (ಗ) 13 ಚ

ಪುರಕೈದಿ ( 1) 15 ನ ನೀ ಗವಿಸಿ ( ಸ) .
ಎಪ್ಪತ್ತೊಂಬತ್ತನೆಯ ಸಂಧಿ

ಬಳಿಕ ಕೌಬೇರಾದ್ರಿಗೈದುತ

ಚಲಿಸು ಮುಂದೆ ಗಜಾಖ್ಯ ಕ್ಷೇತ್ರಕೆ

ಒಲಿದುಗೋಮತಿಗೈದಿ ಶ್ರೀಪತಿಯಾಶ್ರಮಕೆ ನಡೆದು -

ಅನಿಲದೆ ಮಾರ್ಕಂಡೇಯನಾಶ್ರಮ ,

ಚೆಲುವ ಕಪಿಲಕ್ಷೇತ್ರಕೈದುತ

ಲಲಿತವಾಗಿಹ ಚಂದ್ರಪುಷ್ಕರಣಿಯನು ನೀ ಸಾರು

ಶ್ವೇತದ್ವೀಪವನಾಂತತಿ ಸೇವಿಸಿ

ನೀ ತೆರಳು ಜಲನಿಧಿಯ ಕೂಡಲು

ಪಾತ್ರೆ ಉಭಯದ ಪಾರ್ಶ್ವದೊಳಗೊಂದೊಂದು ಯೋಜನಕೆ

ಕ್ಷೇತ್ರರಕ್ಷೆಗೆ ಶಿವಪ್ರತಿಷ್ಠೆಯ

ನೋತು ನಾ ತುದಿತನಕ ಮಾಡುವೆ

“ ಮಾತಿನಲಿ ಪೋಗೆನಲು ಭಾಗಡಕ್ಕೆ ಗವಿಸಿದಳು ೨೫

ಮುನಿಯು ಪೇಳಿದ ಮಾರ್ಗವಿಡಿದಳು

ವನಧಿ ತನಕರ ಪೋಗಿಕೂಡಲು

ಘನತಪಸಿ ಭಗವಾನಗಸ್ಯನು ಕುಂಡಿಕಾದಡದಿ

ವಿನುತ ಶಿವಲಿಂಗಪ್ರತಿಷ್ಠೆಯ

ಜನ ? ಕೆ? ಹಿತಕರವಾಗಿ ಮಾಡಿದ

ನನುವಿನಿಂ ತಂದಿತನಕ ಯೋಜನಕೊಂದು ಲಿಂಗವನರಿ


- ೨೬

ಸ್ಥಾಪಿಸುತ ವಿಧಿಯೊಳಗೆ ಪೂಜಿಸಿ

ಶ್ರೀಪರಾತ್ಪರ ಶಿವನ ಕೃಪೆಯಲಿ

ತಾಪಸನು ಗಮಿಸಿದನು ಲೋಪಾಮುದ್ರೆ ಸಹವಾಗಿ

ಗೋಪ್ಯ ಮಲಯಾಚಲಕೆ ನಡೆದನು

10ಶ್ರೀ ಪರಮ ಪಾವನದ ಕಥೆಯಿದು

ಪಾಪಹರ ಮೋಕ್ಷಪ್ರದಾಯಕ ನದಿಯು ಕಾವೇರಿ

1 - ( ) 2 ಸ್ಥಳಕೆ (ಗ) 3 ಜಂಭಾಧಿಪನ (7) 4 ಥದು (1) 5 ನಾಸ್ಕಳದಿ (1)


6 ನೀ ತರಳಿ (1) 7 ರ (7) 8 ವಿಂಗೆ (೪) 9 ಗಮನವು (6) 10 ವಾಸಣಾ ಮುನಿ ಪುಣ್ಯ (ಕ)
೫೫೨
ಎಲ್ ಸಹ್ಯಾದ್ರಿ ಖ

ಮರವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ |

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೨೮


. ಎಂಬತ್ತನೆಯ ಸಂಧಿ :

ಪಲ್ಲ : ಕನಕೆ ' ಸುಜ್ಯೋತಿಯರು ಸಹಿತಲೆ

ಘನತರದ ನದಿಯಾದ ಕಥೆಯನು

ವನಿತೆಗೀಶ್ವರ' ಬ್ರಹ್ಮಕುಂಡದ ಕಥೆಯ ವಿವರಿಸಿದ

ಕೇಳು ಪಾರ್ವತಿ ಕುಂಡಿಕಾ 'ಸ್ಥಳ

ಮೂಲ ಜಲದಲಿ ಸ್ನಾನ ಪಾನಕೆ

ಪೇಳಲಳವೇ ತಿಳಿದು ತಿಳಿಯದೆ ಮಾಡಿದಘಹರವು

ಮೇಲೆಕನಕಾ ನದಿಯ ಸಂಗಮ

ಪೇಶಿ ವಿಪ್ರ ಸುಯಜ್ಞನೆಂಬವ

ತಾಳಿದಚ್ಯುತಭಕ್ತ ಸಹ್ಯಾಮಳಕಕೈದಿದನು

ಅಲ್ಲಿ ಹರಿಗೊಂದಿಸುತ ತಪವಿರೆ

ಫುಲ್ಲನಾಭ ಪ್ರಸನ್ನನಾದನು

ಚೆಲ್ವ ಭಕ್ತಿಗೆ ಮೆಚ್ಚಿದೆನು ನೀ ವರವ ಬೇಡೆನಲು

' ಸೊಲ್ಲಿಸಿದನವ ನಿನ್ನ ಪಾದದಿ

ನಿಲ್ವ ಭಕ್ತಿಯ ಸರ್ವ ಹಿತವನು

ಒಳ್ಳಿತಾಗಿಹ ಕ್ಷೇತ್ರವಾಸವನೆನಗೆ 10ಕರುಣಿಪುದು10

ಎನಲು ಹರಿ ಕನ್ನಿಕೆಯ ಅಂಶದಿ

ಜನಿಸಿರುವ ಸುಜ್ಯೋತಿಯೆಂಬಳ

ನಿನಗೆ ಮಗಳಿವಳೆನುತಕೊಟ್ಟನು ಮುಂದೆ ನೀ ಪೋಗು

ನಿನಗೆ ಕಾಣುವುದ11ಗ್ನಿಪರ್ವತ

12ವನಿತರೊಳಗಾ11 ಬ್ರಹ್ಮಗಿರಿಯಿದೆ

ಘನತರದ ಪರ್ವತದ ಪಾರ್ಶ್ವದಿ ಹಸ್ತಿಗಿರಿಯಿಹುದು

! ಸದ್ಯೋಜೋತಿ(ಕ) 2 ಮನಮಥಾರಿಯು ( 1) 3 ಜಲ ( ಗ) 4 ದ ( 1) 5 ಗಳು

ಪಾವನ (1) 6 ಯದೇ ಮಾಡಿದರ ಆ ( 7) 7 ( 7) 8 ೮ ( 1) ೨ ಮೆಲ್ಲನೀತನು ( 0)


10 ಕೊಡುಯೆಂದ (ಕ) 11 ವ ಆ ( 7) 12 ವದರ ಇಳೆಯಲಿ ( 1) -
೫೬೦
ಸಹ್ಯಾದ್ರಿ ಖ

' ಅದರ ಶಿಖರದಲಿಹಳು ಯಕ್ಷಿಣಿ

ನದಿ' ಯಹಳು ಮುಂದವಳು ಕಾಲದಿ

ಮುದದಿ ನೀನಾ ಸ್ಥಳದಲಿರುತಿರುಯಿವಳು ಸಹಿತಿಲ್ಲಿ'

ಒದಗುವಳು ಯಕ್ಷಿಣಿಯ ಸಂಗಡ

ನದಿಯ ರೂಪಾಗುವಳು “ ನಮ್ಮಯ

ಪದವಹುದು ನಿನಗೆನುತಲಡಗಿದನಂಬುಜೇಕ್ಷಣನು

ಹರಿಗೆರಗಿ ಮನದೊಳು ಸುಯಜ್ಞನು

ಪರಮಪುರುಷನನುಜ್ಞೆಯರಿವುತ

ತೆರಳಿ ಬಂದನು ಹಸ್ತಿ ಪರ್ವತದೆಡೆಗೆ ಮಗಳೊಡನೆ

ಉರುತರದ ತಪದೊಳಗೆ ಕಾಲದಿ

ಸರಿದನವ ವೈಕುಂಠಭವನಕೆ

5ಿರಳೆ ಸುಜ್ಯೋತಿಯೊಳು ಯಕ್ಷಿಣಿ ಕನಕೆ ಸಹವಾಗಿ

ತಪದೊಳಗೆ ಆಹಾರವಿಲ್ಲದೆ

ನಿಪುಣೆಯರಿಗೊಂದ್ಯಗವು ಸಂದುದು

ಚಪಲೆಯರು ಕಿನ್ನರಿಯರಾಡುತ ಪಾಡುತಿಹರಲ್ಲಿ

ವಿಪಿನದೊಳಗೀ ಗಾನವೇನೆಂ

1ಂದು10 ಪವನಕೆ ದೇವೇಂದ್ರ ಬಂದನು

11ಸಫಲೆಯಾದ11 ಸುಯಜ್ಜತನಯಳ ಚೆಲುವ ನೋಡಿದನು

ಹಸ್ತಿಗಿರಿಗೈತಂದು ಶಕ್ರನು

ಮಿ1212 ನೀ13ನೆನಗುತಿರಸಿಯಾಗೆನ

ಲುತ್ತಮವು ಬಹೆನೆನುತ ಮನದೊಳುಯೋಚಿಸಿದಳವಳು

ಸತ್ಯಮಾರ್ಗವಿದ ತಪಸಿಂದ

ಗತ್ಯಧಿಕ ಕಂಟಕವು ಕಾಮದಿ

11ಹೊತ್ತುಗಳೆಯೆ14 ಜುಗುಪ್ಪೆಯೆನ್ನುತಸಖಿಯು ಪೇಳಿದಳು 1

1 ನದಿಯು ತಾನಾಗು ( ಕ) 2 ಮಗಳಿವಳು ಸಹಿತ ( 1) 3 ತುದಿಗಿ ( ಕ) 4 ಪೋಗೆನುತು "

ದಧಿಶಯನದೃಶ್ಯವಾದನು ನಿಮಿಷಮಾತ್ರದಲಿ (ರ) 5 ತ ( ) 6 ಕೆಯು ( ಕ) 7 ಳಿಹ


8 ತಲ್ಲಿರಲು ( ಕ) 9 ನೆನು ( ಕ) 10 ತು ( ರ) 11 ತಪದಲಿರುವ ( ಗ) 12 ಸಿ (ಕ)

13 ಯೆನ್ನ (*) 14 ಮತ್ತೆ ಹೊಗಳಿ (1) 15 ತಿಯು ಕೇಳಿದನು (ಕ)


ಎಂಬತ್ತನೆಯ ಸಂಧಿ ೫೬೧

ಕನಕೆ ಯಕ್ಷಿಣಿ ಕೇಳುಶಕ್ರನು

ತನಗೆ ಮೆಚ್ಚಿ ಸಹಸ್ರವರುಷವು

ದಿನವ ಕಾಮದಿ ಕಳಿವೆನೆಂಬನು² ಕಾಮಸುಖವಿಲ್ಲ

ನಿನಗೆ ಸನ್ಮತವಾಗೆ ದೇಹವ

ನನುವರಿತು ತ್ಯಜಿಸುವೆವು ಪೋಗುವ

ವನಧಿಯನು ನದಿಯಾಗಿ ಜಲದಿಂ ಪ್ರಾಣಿಗಳು ತೃಪ್ತಿ

ಎಂದು ಅವರ ಸುಜ್ಯೋತಿ ಕನಕೆಯ

ರಂದು ನದಿಯಂತಾಗಿ ಹರಿದರು

ಇಂದ್ರ ಕೋಪಿಸಿ ಸ್ವಲ್ಪ ಜಲವಾಗೆನುತ ಶಪಿಸಿದನು

6ಕಂದಿದರು ಮತ್ತವನ ಪ್ರಾರ್ಥಿಸ

'ಿಂದ ಶಕ್ರನು ಶಾಪಕವಧಿಯ ?

ಮುಂದೆ ಬಹುಗಾಲದಲಿ ಲೋಪಾಮುದ್ರೆ ನದಿಯಹಳು

ಪಾಪಹರೆ ಕಲಿಕಲ್ಮಷಾಪಸ್

ಶ್ರೀಪರವ ನದಿಯಾಗಿ ಜೀವರ

ತಾಪವನು ಪರಿಹರಿಸಿ ಭಾಗಂಡಕ್ಕೆ ಗಮಿಸುವಳು .

ಶಾಪ ನಿಮಗಾ ದಿನಕೆ ಮೋಕ್ಷ ಕೃ .

ಪಾಕರಳ ದರುಶನದಲೆಂದು ವಿ

ಶಾಪವಿತ್ತೆದಿದನು ಶಕ್ರನು ಸ್ವರ್ಗಲೋಕಕ್ಕೆ


೧೦

ಇವರು ಭಾಗಂಡಕ್ಕೆ ಪೋದರು

ಭುವನ ಮಾತೆಯು ಬಹಳ ಕಾಲದ

ಲವತರಿಸಿ ಕಾವೇರಿನದಿಯಾಗಲ್ಲಿಗೈದಿದಳು

ಅವಧಿ ಬಂದುದು ಶಕ್ರಶಾಪಕೆ

ದಿವಿಜವಂದಿತೆ ಬಂದಳೆನ್ನುತ

ತವಕದಲಿ ಸುಜ್ಯೋತಿಕನಕೆಯರಂದು ನಮಿಸಿದರು

- 1 ಕೇಳಿ ಯಕ್ಷಿಣಿಯೆ:( 1) 2 ಕಳಿವೆನೆನುತ್ತ ಹೇಳುವ (ಕ) 3 ವವಗೆ (ಕ) 4 ಸುಜ್ಯೋತಿ

ಯು (7) 5 ತುಚ್ಚದಂತಾ ( f) 6 ಬಂದು ಬಹುವಿಧದಿಂದ ( ) 7 ಅಂದ್ರ ಮತ್ತವಧಿಯನು

ಳಿದ ( 1) 8 ವಾಶನೆ (6)


35
೫೬೨
ಸಹ್ಯಾದ್ರಿ

ಪರಮಪಾವನೆ ಕಲಿಮಲಾಪಹ

ವರ ಮಹಾ ಮಾಯಾಸ್ವರೂಪಿಣಿ

ದುರಿತ ಸಂ ' ಹರಿ ಋಗ್ಯಜುಸ್ಸಾವಾದಿ'ರೂಪಿಣಿಯೆ

ಕರುಣಿ² ಕಾಳಿ , ಹಿರಣ್ಯಶೃಂಗಿಯೆ |

ಹರಿಣಿ ಚಂದ್ರಾತ್ಮಕಿಯೆ ತನ್ಮುಖಿ

ಸರಸ್ವತಿಯ ಜಗವಂದ್ಯ ತನ್ಮಯ ವಿಶ್ವರೂಪಿಣಿಯೆ

ಜನನಿ ವಿಶ್ವಂಭರಿ ಸುರೇಶ್ವರಿ

ವನಜನೇತ್ರಾಂಗೈಕಸಂಭವೆ |

ವಿನುತ ವಿಶ್ವಪ್ರಿಯೆ ಸುರೇಶ್ವರಿ ವಿಶ್ವ ನಾಯಕಿಯ

ಎನುತ ನುತಿಸುತ ನಿನ್ನ ಸಂಗಡ

ವನಧಿಗೆಮ್ಮನು ಕೊಂಡಪೋಗೆನೆ

ಕನಕೆ ಅವರ ಸುಜೋತಿ ಸಪ ಕಾವೇರಿ ಗವಿಸಿದಳು

ಮಂಗಲವು 'ಕನಕಾದಿ ಸಂಗವು

ಹಿಂಗದೇ ? ಬಹುಪುಣ್ಯವರ್ಧನ

ಸಂಮಗದಿತ ಸ್ಥಾನದಲ್ಲಿ ಪಾನದಿ ಮುಕ್ತಿಸಾಧನವು

ಕಂಗಳಿಗೆ ರಮಣೀಯಕರವದು

ಹಿಂಗದೇ ಕಥೆಯಿದನು ಕೇಳಲು

ವಗಂಗೊಳಿಪ ದಯದಿಂದ ರಕ್ಷಿಪಳೊಲಿದು ಕಾವೇರಿ |

ಗಿರಿಜೆಕೇಳ ಕುಂಡಿಕೆಯ ಜಲದಲಿ

ನರರು ತಲೆಯೊಳು ಸ್ನಾನ ಮಾತ್ರದಿ.

ಪರಮ ಫಲಗಳ ಪಡೆದು ಪಾವನರಹರು ನಿಶ್ಚಯವು

ಹರಿವ ಕಾವೇರಿಯ ದಡಂಗಳೊ

ಳೆರಡರೊಳಗಿಹುದೆಂಟುಕೋಟಿಯು
೧೫
ಹ10ರಸ್ಥಳಮೂವತ್ತುಮೂರುಸಹಸ್ರ ಪರಿಯಂತ

1 ಹಾರೆಯು ಯಜುತ್ಸವ ಮಾಯಾ (ಕ) 2 ವರದೆ ( ಗ) 3 ಣ ಚಂದ್ರ

4 ಸತಿ ಜಗತ್ತೂಜೈ ಚಿನುಮಯ ( 1) 5 ರೂಪಿಣಿ ( 1) 6 ಸುಜ್ಯೋತಿಕೆಯು ( 7) 7 ಕ

ಕನಕ ಸಂಗಮವು (1) 8 ದಂಗದಿಂ ( 6) ೨ ಲಿ ದಡ ( ) 10 ರನ ( )


M
ಎಂಬತ್ತನೆಯ ಸಂಧಿ

ಶಿವನ ಲಿಂಗವಸಂಖ್ಯ ' ಸರ್ವರು

ದಿವಿಜವೃಂದವು ವಾಸವಾಗಿಹ

ರವಧಿಗಾಣದ ತೀರ್ಥವೆಲ್ಲವು ದಡದೊಳೆರಡರಲಿ

ಭುವನದೊಳ್ ಪ್ರಖ್ಯಾತವಾಗಿರು

ದವಧರಿಸಿ ಕೇಳತಿ ಬ್ರಹ್ಮಕುಂಡವು

ಕುವಲಯಾಂಬಕಿ ಪೇಳ್ವ ಪೂರ್ವದಿ ಕುಂಭಸಂಭವನು

ಮೂತ್ರಶಂಕೆಗೆ ಶಿನಿರುತಿಗೈದಿದ

ನಾ ಸ್ಥಳದಿ ತನ್ನಯ ಕಮಂಡಲ

ಪಾತ್ರೆಯಿರಿಸಿದ ದೂರ ಕುಳಿತನು ವಾಯಸವು ಬಂದು

'ಕೂತ ಭರಕುರುಳಿದುದು ನಿರ್ಜಲ

ವಾಯ್ಕೆನುತ ಮುನಿಕೋಪಗೊಂಡವ

ತಾ ತಿಳಿದು ಬಳಿಕಲ್ಲಿ ಸುಮ್ಮನೆ ನಿಂದನೊಂದುಕ್ಷಣ

ಅಲ್ಲಿಗಾಕ್ಷಣ ಬ್ರಹ್ಮ ಬಂದನು

ಬಲ್ಲವನು ನೀ ಕೋಪಬೇಡೈ

ಚೆಲ್ವತೀರ್ಥವ ಮಾಳ್ಮೆ ಶುಚಿಯಾಗುವರೆ ನಿನಗಿದನು

ಎಲ್ಲರಿಗೆ ಪಾವನವಿದೆನ್ನಲು

ಸೊಲ್ಲಕೇಳುತ ಮುನಿಯು ಶುಚಿಯಲಿ

ಮೆಲ್ಲನೆ ತಂದಜಗೆ ನಮಿಸಿದ ಬಹಳ ಪ್ರಾರ್ಥಿಸಿದ

ತನ್ನ ತೇಜದಿ ಬ್ರಹ್ಮತೀರ್ಥವ

ನಿರ್ಮಿಸಿದ ತೀರ್ಥಗಳನೆಲ್ಲವ *

ಸುನೀಂದ್ರನ ಸ್ನಾನಕೋಸುಗವಲ್ಲಿ 10ನಿಲಿ1°ಸಿದನು

11ಚೆನ್ನವಾಗಲು ಬ್ರಹ್ಮಕುಂಡವ

ದೆನ್ನುವರು ಸ್ನಾನದಲಿ ತುಲೆಯೊಳು11

ಪುಣ್ಯವಧಿಕವೆನುತ್ತ 12ವರವಿತ್ತಡಗಿದನು ಬ್ರಹ್ಮ19

1 ವು ಸೌಖ್ಯ (ಕ) 2 ಗ ( 1) 3 ಖ್ಯಾತವು ( 7) 4 ಭವಹರವು ಕೇಳದರ ಕಥೆ


ಯನು ಕುವಲಯಾಂಬಕಿ ಗಿರಿಜೆ ( 1) 5 ವೃತ್ತಿ (ಕ ) 6 ಯೆ ( ) 7 ಹತ್ರ ಸೋಂಕಲು
ಮಗುಚಿ ಕಿಂಚನ್ನಾತ್ರ ಉಳಿಯದೆ ಜಲವು ಪೊಗಲು ಸೈಕಾಧ್ವನಿ ಕೇಳಿಕೋಪಿಸಿ ( ಕ )

8 ನಿಲ್ಲದೆ ( ) 9 ತೀರ್ಥ (6 ) 10 ಗಿರಿ ( 1) 11 ಬ್ರಹ್ಮಕುಂಡವಾಯು ಸ್ನಾನದಿ


ನಿರ್ಮಲಾತ್ಮಕರಹರು ತುಲೆಯಲಿ ( ಗ) 12 ಬ್ರಹ್ಮನು ಸರಿದನಾಕ್ಷಣದಿ (1 )
೫೬೪
ಸಹ್ಯಾದ್ರಿ ಖಂಡ

ಅದು ನಿಮಿತ್ಯದಿ ಕಂಡಿಕಾಜಲ

ಒದಗಿತಾದರೆ ಸ್ನಾನಪಾನಕೆ

1ಚದುರರಿಗೆ ಪಾತಕವು ನಾಶನ ಪುಣ್ಯ ಲಭಿಸುವುದು

ಇವಿಧಿಯರಿತು ರವಿ ತುಲೆಗೆ ಬಂದರೆ

ಬದಲು ಬುದ್ದಿಯ ಬಿಟ್ಟು ಕುಂಡಿಕೆ

ಯುದಕದಲಿ ಸ್ನಾನವನು ಮಾಡಲು ಮೋಕ್ಷತಿ ಲಭಿಸುವುದು ೨೦

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ

1 ಮುದದಿ ಸೇವಿಸೆ ಪಾಪ (ಕ) 2 ಮಂದದಿ ತಲೆಯೊಳುಸೂರ್ಯ (1) 3 ಪುಣ್ಯ


ಎಂಬತ್ತೊಂದನೆಯ ಸಂಧಿ

ಪಲ್ಲ : ರುಕ್ಷ್ಮಿಣಿಗೆ ಶ್ರೀಕೃಷ್ಣ ಪೇಳ ಸ

ವಗ್ರ ಕಾವೇರಿಯ ಮಹಾತ್ಮಯ

ನುಗ್ರನೇತ್ರ ಮಹೇಶ ಪಾರ್ವತಿಗೊಲಿದು 1 ತಿಳುಹಿದನು

ಗಿರಿಜೆ ಶಂಕರನೊಡನೆ ಕೇಳಿದ

ಳುರುತರದ ಮಹಿಮೆಯು ಸುಧಾರಸ

ವೆರೆದ ತೆರದಲಿ ಕೇಳಬರುತಿದೆ ಕರ್ಣಕತಿಸುಖದಿ

ಮರಳಿ ಕಾವೇರಿಯ ಮಹಾತ್ಮಯ

ನೆರೆಯಬೇಕಿದ ಕೇಳಿ ತೃಪ್ತಿಯು

ದೊರೆಯದಿದೆ ಕೃಪೆಯಿಂದ ವಿಸ್ತರಿಸೆಂದಳಗಜಾತೆ

ನಸುನಗುತ ಗೌರಿಯನ್ನುನೋಡುತ

ಕುಸುಮಬಾಣಾಂತಕನು ಹೇಳಿದ

ಶಶಿವದನೆ ಕೇಳ ಮತ್ತೆ ಬಹಳಾಶ್ಚರ್ಯಕಥೆಯಿದನು

3ಬಿಸಜಲೋಚನ ಕೃಷ್ಣ ಹೇಳಿದ

ನಸಮ ಮಹಿಮೆಯ ಪುಣ್ಯಚರಿತೆಯ

ನುಸುರುವೆನು ನೀ ಕೇಳ ಕಾರಣಸ್ನೇಹಭಾವದಲಿ

ದ್ವಾರಕಾಪಟ್ಟಣದಿ ಕೃಷ್ಣನು

ಸಾರಿದನು ರಗಿಣಿಯ ' ಭವನವ?

ವಾರಿಜಾಂಬಕಿ ಬಹಳ ಸತ್ಕರಿಸುತ್ತಲುಪಚರಿಸೆ

ನೀರೆಯಂತಃಪುರವ ಪೊಕ್ಕನು

ಮಾರಪಿತ ಶಯನದಲಿ ಮಲಗಿರೆ

ಭೂರಿ ಸಂತೋಷದಲಿ ರುಕ್ಷ್ಮಿಣಿ ಕೇಳಳಚ್ಚುತನ

1 ಪೇಳಿ ( 1) 2 ದೀ ( ) 3 ಕುಶಲದಿಂದಚ್ಯುತನು ( 7) 4 ತವ ( 1) 5 ನಸುನಗುತ( ರ)

6 ಕಿಯ (7) 7 ಮನೆಯನು (7) 8 ಕೆ ( 1)


೫೬
ಸಹ್ಯಾದ್ರಿ ಖಂ

ಗಿರಿಜೆ 1ಕೇಳ್ ನೀನೆನ್ನ ಕೇಳಿದ .

ಪರಿಯೊಳಗೆ ರುಕ್ಷ್ಮಿಣಿಯು ಕೃಷ್ಣನ

ಚರಕಾನತಳಾಗಿ ಕೇಳಿದಳದನು ಪೇಳುವೆನು

ಪರಮಪುರುಷನೆ ತೀರ್ಥಮುಖ್ಯವ

ನರುಹಬೇಕೆನಗಿಂದು ಮಂದರು

ನರರು ' ವಂದದ ಭಾಗ್ಯವಂತರಿಗೇನು ಗತಿಯೆನಲು

ಇನಿತು ಪೇಳಲು ಕೃಷ್ಣ ನುಡಿದನು

ವನಜಮುಖಿ ಕೇಳ್ ಮೂರುಲೋಕಕೆ

ಘನತರದ ಪ್ರಖ್ಯಾತ ಕಾವೇರಿಯ ' ಮಹಾತ್ಮಯನು

ನಿನಗೆ ಪೇಳುವೆ ಕ್ಷೀರಸಾಗರ

ವನು ಮಥಿಸೆ ಪೂರ್ವದಲಿ ಸುಧೆ ಬರೆ

ದನುಜರಪಹರಿಸಿದರು ದಿವಿಜರಿಗಾಸೆ ಬಯಲಾಯ್ತು,

ನನ್ನ ಮಹದಂಶ' ದೊಳಗೊರ್ವಳು

ಕನ್ನಿಕೆಯ ಮತ್ತೊಬ್ಬಳಾ ಪರಿ

ನಿನ್ನ ದಿವ್ಯಾಂಶದಲಿ ನಿರ್ಮಿಸಲಿಬ್ಬರುದಿಸಿದರು

ಎನ್ನೊಳಗೆ ಮಹದಾದಿ ಮೋಹವು

ಚೆನ್ನೆ ಲೋಪಾಮುದ್ರೆಯಾದಳು

ನಿನ್ನ ದಿವ್ಯಾಂಶದಲಿ10ಜನಿಸಿದ ಶಕ್ತಿ ತಾ ಬಂದು10

ಅಸುರರನು ಮೋಹಿಸುತ ಸುಧೆಯನು

ಕಸಿದು ದಿವಿಜರಿಗಿತ್ತು ಪೋದಳು

11ಶಶಿವದನೆ ಕೇಳಿ ನನ್ನ ಮಾಯೆಯು11 ಸಹ್ಯಪರ್ವತದಿ

ಎಸೆವ ಸಹ್ಯಾಮಳಕ 12ತೀರ್ಥ12ದಿ |

ಪಸರಿಸುತ ಕೀರ್ತಿಯನ್ನು ನೆಲಸಿ1 ' ಹ13

ಸಮಶಕ್ತಿಯು ದೇವದೇವೇಶ್ವರಿಯ ನಾಮದಲಿ

1 ನೀನಿಂದೆ (1) 2 ಮಧ್ಯ ( ಕ) 3 ಯೆಂದೆನುತ (7) 4 ದಿ (1) 5 ಮಹ

ಕ ಕ
ಮಹಿಮೆ (6) 6 ಗೆ (1) 7 ದಲಿ ಒಬ್ಬ ( 1) 8 ನೆಯ (*) 9 ನನ್ನ ದೆಸೆಯಿಂದಾಗಿ

ಮೋಹಿನಿ ( 1) 10 ನೆಲಸಿಹರಿಬ್ಬರಾ ಪರಿಯ ( ರ) 11 ಕುಶಲದೊಳಗಾ ದೇವಿ ಮೋಹಿನಿ ( 1

12 ಗ್ರಾಮ ( 1) 13 ದ ( )
ಎಂಬತ್ತೊಂದನೆಯ ಸಂಧಿ

ವಾಯುವಿನ ದಿಕ್ಕಿನಲ್ಲಿ ನೆಲಸಿ ಉ

ಪಾಯದಿಂ ಪ್ರಾಣಿಗಳ ಸಲಹುತ

ಮಾಯೆ ತಾನೆನಿಸಿರುವಳೆಂದಿಗು ಕ್ಷೇತ್ರದೊಳಗಲ್ಲಿ

ಕಾಯ ಕಾಲಾಂತರದಿ ಶಿಲೆಯಂ

ತಾಯಿತುನ್ನತಮೂರ್ತಿ ಇಂದಿಗು

ವಾಯದಿಂ ನೆಲಸಿಹಳು ಒಂದಾಶ್ಚರ್ಯ' ವದರೊಳಗೆ

ದೇವಿಯುನ್ನತಮೂರ್ತಿಯುದರದೊ

ಳಾವವರು ಬಹು ಕಷ್ಟ ಯುಕ್ತಿಯೋ

ಭಾವಪರಿಯ ಪ್ರಯತ್ನದಿಂದಲಿ ಹೊಕ್ಕು ಹೊರಡುವರೆ

ಜೀವರಿಗೆ ಮರುಜನ್ಮವಾಗದು

ಭಾವೆ ರುಕ್ಷ್ಮಿಣಿಕೇಳು ಮಾತಿದು .

ಕೇವಲದ ನಂಬುಗೆಯು ' ನಂಬುಗೆ? ಸತ್ಯವಿದು ಸಿದ್ದ

ಮುಂದೆ ಕೇಳಗಜಾತೆ ರುಕ್ಷ್ಮಿಣಿ|

8ಇಂದಿರಾವಲ್ಲಭನು ಪೇಳುದ

ಒಂದುರೂಪಿನಲಾದಲೋಪಾಮುದ್ರೆಯನು ಕಂಡು

ಸೌಂದರಾಂಗಿಯ ದಿವ್ಯಲಕ್ಷಣ

ವೃಂದಸಂಪನ್ನೆಯನು ಸಲಹಲು

ನಂದನಗೆ ಕಮಲಜಗೆ ಕೊಡಲಾಕೆಯನು ಕರೆದೊಯ್ದ

ಬಳಿಕ ಕಾಲಾಂತರಕೆ ತಪದಲಿ10

ಜಲಜಭವನ ಕವೇರ ಪ್ರಾರ್ಥಿ11ಸೆ.

ಒ11ಲಿದು ಮಗಳಿವಳೆನುತ ಕೊಟ್ಟನು ವಂಶ ನಡೆವುದಕೆ

ಚೆಲುವ ವಂಗಳನು ಕೊಂಡು 11ಬಂದನು

ನಿಳೆಯಕಾಗ ಕವೇರನೀ ಪರಿ

13ಹಲವು ದಿನ ಸುಖವಿರ್ದು13 ಬ್ರಹ್ಮನ ಲೋಕಕೈದಿದನು

1 ಲ (1) 2 ಇ ( 1) 3 ಕ (1) 4 ರ (1) 5 ಸಂಕಟಂಗಳೊ ( ) 6 ಹ ( 1)

7 ಸತ್ಯವು (ಗ) 8 ಗಿಂ ( ) ೨ ಪದ ( ) 10 ದಿ ವಿಪ್ರನ ( 1) 11 ಸಿ ( 1)

12 ಪೋ ( ) 13 ಬಲುದಿವಸದಂತ್ಯದಲಿ ( 1)
ಸಹ್ಯಾದ್ರಿ ಖ

' ಹರನ ವೆಚ್ಚಿಸಲೆಂದು ತಪದಲಿ

ತರುಣಿ ಲೋಪಾಮುದ್ರೆ ಇರುತಿರೆ

ಪರಮ ಮುನಿಪನಗ ಬಂದನು ಬ್ರಹ್ಮಗಿರಿಯೆಡೆಗೆ

ಕರ ಕಮಂಡಲದೊಳಗೆ ತುಂಬಿದ

ಸುರತರಂಗಿಣಿ ಮುಖ್ಯ ನದಿಗಳು

ವೆರಸಿ ಬರುತಿರೆ ಕಂಡ ಲೋಪಾಮುದ್ರೆಯನು ಶಿಮುನಿಪತಿ

ಮನ್ಮಥಾಯುಧದಂತೆ ನೆಲಸಿರೆ

ತನ್ನ ಸತಿಯಾಗೆನುತ ಪೇಳಿದ

ಮನ್ನಿಸುತಲಾ ಮಾತಿಗೆಂದಳು ಲೋಕಹಿತವಾಗಿ

ಉನ್ನತದ ನದಿಯಾಗಿ ನಾನಿಹೆ

ನಿನ್ನೆಡೆ' ಯ ' ವಣಿಕರ್ಣಿಕಾ ನದಿ

ಯುನ್ಯನದಿಗಳು ಯಮುನೆಯರಿಗಿಂದಧಿಕವಾಗಿಹೆನು ೧೩

ಇನಿತು ಪರಿಯಲಿ ನಡೆಸಬೇಕಿದ

ರನುವುತಪ್ಪಿಯು ಪೇಕ್ಷೆಯಾದರೆ

ಮನದಕೋಪದಿ ಜಲಧಿಗೈದುವೆನೆನಲು ಮುನಿ ನುಡಿದ

ನಿನಗೆ ಗಂಗಾ ಯಮುನೆಯರಿಗಿಂ

ಘನ1೦ತೆಯಲಿ10 ಹಿರಿಯಾಕೆಯೆನಿಸುವೆ

ವನಿತೆಯಾಗೆನಿಪ್ಪಿ ಕುಂಡಿಕೆಯೊಳಗೆ ನೆಲಸಿದಳು - ೧೪

ಈ ಪರಿಯು ಕಾವೇರಿ ನೆಲಸಿರೆ |

ತಾಪಸನು ಮತ್ತೊಂದು ದಿನದಲಿ

ಪೋಪೆಕನಕಾಸ್ನಾನಕೆನ್ನುತಿದೆ ಕಾವೇರಿ

ಕೋಪದಲಿ ಕುಂಡಿಕೆಯ ಹೊರಟಳು

ಪಾಪ11ವಿರಹಿತ11 ಮರುಯೋಜನ

೧೫
ದಾಪಥದಿ12 ಗವಿಸಿದಳು ಪೂರ್ವದ ದಿಕ್ಕಿಗಾ ದೇವಿ

1 ತರುಣಿ ಲೋಪಾಮುದ್ರೆ ತಪದಲಿ ಹರನ ಮೆಚ್ಚಿಸಲೆಂದು ತಪವಿರೆ (* ) 2

ಕಂಡು ( ಗ) 3 ಬಳಿಕ ( 1) 4 ತ ( 7) 5 ಛಲು ( ) 6 ಳು ತನ್ನ ಮಾತನು ನಡ

ಬೇಕಿದ ( ) 7 ಗೆ (ಕ) 8 ಪ್ಪದೆಯು (ಕ) 9 ಗತಿ ( 1) 10 ತಗದ ( ) 11 ರಹಿತೆಯು

12 ವ ( 1)
೫೬f
ಎಂಬತ್ತೊಂದನೆಯ ಸಂಧಿ

ತಿಳಿದಗಸ್ಯನು ಬಂದು ನಿಲ್ಲೆಂ

ದೊಲಿಸಿ 1ಪೇಳಲು ಮುನ್ನ ನುಡಿದುದ

ನುಳಿದು ನೀನನ್ಯತ ತೆರಳಿದೆಯದಕೆ ನಾನೀಗ

ಜಲಧಿಗೈದುವೆನೆನಲು ತಂತ

ಮೊಳಗೆ ಸಂವಾದವನು ವಾಳ್ಳುದ

ಸ್ಥಳದ ವಿಪರರು ಕೇಳಿ ಇಮಿಗೆ ಪ್ರತಿಕರಿಸಿ ದೇವಿಯನು ೧೬

ಮುನಿಗೆ ನುಡಿದರು ಲೋಕಪಾವನೆ

ತನಗೆ 'ಸರಿ ಬಂದಂತೆ ಪೋಗಲಿ

ವನಿತೆ ಬದಲೊಬ್ಬಳನು 4ವರಿಸೈ ಬರಿದೆ ಹಲುಬದಿರು

ಜನರೊಳಗೆ ಜಡ ನೀನು ಪೋಗೆನೆ

ಕನಲಿ ಮುನಿಪತಿವಂದೇಶದಿ

ಮನೆಯ ಮಾಡಿದ ದ್ವಿಜರ ಶಪಿಸಿದ ವಾಕ್ಯನಿಷ್ಟುರದಿ ೧೭

ವೃತ್ತಿಹೀನತೆಯಾಗಿ ಬ್ರಾಹ್ಮ

ತುತ್ತಮರೊಳೆಲ್ಲವರು ವರ್ಜಿಸಿ

ನಿತ್ಯ 'ದೈಶ್ವರ್ಯಗಳು ಪೋಗಲಿಯೆನುತ ಶಪಿಸಿದನು

ಮತ್ತೆ ಲೋಪಾಮುದ್ರೆಗೆಂದನು

ವಿತ್ರೆ ನೀನೆರಡಾಗಿ ಬಾರೆಂ

ದುತ್ತಮನು ಗಮಿಸಿದನು ಸಾಗರದೆಡೆಗೆ ಮುಂದಾಗಿ

ಕರುಣದಲಿ ಕಾವೇರಿ ಶಾಪವ

ಧರಿಸಿರುವ ವಿಪ್ರರಿಗೆ ' ನುಡಿದಳು

ಮರುಗದಿರಿ ಬಹುಕಾಲ ಜೀವನ ಸಿರಿಯ ಸಹವಾಗಿ

ಸ್ಥಿರದಿಕೊಡುವೆನುಯೆನುತಲಾಕ್ಷಣ

ಎರಡು ರೂಪವ ತಾಳು 10 ಪತಿ ಸಹ .

ತೆರಳಿದಳು ಸೇವಿಸುತ 11ಲೋಪಾಮುದ್ರೆಯೊಂದರಲ್ಲಿ11


೧೯

1 ನೇ ( ) 2 ಉಪಕರಿಸಿದರು (1) 3 ಮನ (7) 4 ನೀನೊಲಿಸಿವಳ ಪ್ರಾರ್ಥಿಸುವೆ

5 ಜನ (7) 6 ಇವರೆಲ್ಲ ವರ್ಜ್ಯವು (1) 7 ವೈ (1) 8 ಪೇಳ (ಗ) ೨ ನೆನು ,

ದೇವಿಯು ( ) 10 ( ) 11 ಮನದಲಿ ಒಂದು ರೂಪದಲಿ (6)


೫೭೦
ಸಹ್ಯಾದ್ರಿ

ಒಂದುರೂಪಿಲಿ ನದಿಯ ತೆರದಲಿ

ಬಂದಳಾ ಕಾವೇರಿ ಪಾವನೆ .

. ಯಂದದಿಂ ಕುಂಡಿಕೆಯ ಮಣಿಕರ್ಣಿಕೆಯ ಸಹವಾಗಿ

ಸಿಂಧುರಾಜನ ಗಮಿಸಿ ದಿವಿಜರ

ವೃಂದ ವೃಂದವು ಸಹಿತ ಬ್ರಹ್ಮನು

' ಬಂದು ನೆಲಸಿದ ಬ್ರಹ್ಮಗಿರಿ' ಯೊಳು ಕುಂಡಿಕಾದಡದಿ


- * ೨೦

ಕನಕ ಕಾವೇರಿಯರ ಸಂಗಮ

ಎನಗೆ ವಿವರಿಸಲರಿದು ಮಹಿಮೆಯ

ನನುಪಮದೊಳುತ್ತಮವುಬಾಹಳ ಮುಖ್ಯ ತೀರ್ಥಗಳ

ನಿನಗೆ ಪೇಳುವೆ ಕೇಳು ರುಕ್ಷ್ಮಿಣಿ

ವಿನುತ ಬ್ರಹ್ಮನ ತೀರ್ಥ ವಿಷ್ಣುವ

ಘನತರದ ತೀರ್ಥವು ಶುಭಪ್ರದ ಹೇವತೀರ್ಥವದು

ಶಿವನ ತೀರ್ಥವು ಚಂದ್ರತೀರ್ಥವು

ವಿವಿಧ ದುರ್ಗಾಬಾಣ ತೀರ್ಥವು

ಭವ ಮನೋಹರ ರಾಮತೀರ್ಥವು ಯಕ್ಷ ಮಾನವರು

ಭವನನುತ ವಾರಾಹ ಕಪಿಲಾ?

' ವವರೆಡೆಯಲಿಹಜ್ಯೋತಿತೀರ್ಥವು

ಸುವಿಮಲಾವಹ ಪಾಪಮೋಕ್ಷ ಕಪಾಲಮೋಚನವು - ೨೨

ಗಜದ ತೀರ್ಥವನಂತಪಾವಕ

ಭುಜಗ ತಕ್ಷಕವನವು ಬಳಿಯಲಿ

ನಿಜದಿ ಪ್ರೇತಾರಣ್ಯವೀ ಪರಿ ತೀರ್ಥಮಯವಾಗಿ

ತ್ರಿಜಗಕಧಿಕಸ್ಥಳ ಕವೇರಜೆ

ವಿಜಯದಾಯಕೆ ಕನಕೆಯಿಬ್ಬರು

ರುಜುವಿನಿಂ ಕೂಡಿರುವ ಸಂಗಮ ತೀರ್ಥಗಳ ಮಯವು ೨೩

1 ಚಂದದಿಂದಲಿ ನೆಲಸಿ ನದಿ (ಕ) 2 ವನುವರಿಪರಳವಲ್ಲವಾ ಸ್ಥಳವನುಪಮದ ತೀರ

ಗಳೊಳುತ್ತಮ (1) 3 ಗಳು (1) 4 ನ (1) 5 ವು (ಗ) 6 ದೊಳು(7) 7 ಲವ ( 1)

8 ನಿವರದೆಸೆಯಲಿ ಶಾಣ್ಯ (7)

* ಕ ಪ್ರತಿಯಲ್ಲಿ ಈ ಪದ್ಯದ ಮೊದಲ ಮೂರು ಪಂಕ್ತಿಗಳಿಲ್ಲ.


೫೭೧
ಎಂಬತ್ತೊಂದನೆಯ ಸಂಧಿ

ಅದರಿನಿಂ ಕಾವೇರಿ ಕನಕೆಯ

ರೊದಗಿ 1ಕೂಡಿದ' ಸಂಗಮಸ್ಥಳ?

ವಧಿಕ ಪತಿಣ್ಯತಿಪ್ರದಾಯಕವುಮಿಗೆ ಸುಲಭ ಮನುಜರಿಗೆ

ಮದಮುಖರು ಕಾವೇರಿಯಿರುತಿರೆ

ಬದಲು ಲೋಕವನೆಲ್ಲ ತಿರುಗುವ

ರಿದನರಿಯದವರೆಲ್ಲ ವ್ಯರ್ಥದ ಜೀವರುಗಳವರು

ಪ್ರಥಮದಲಿ ಕುಂಡಿಕೆಯ ತೀರ್ಥವು

ದ್ವಿತಿಯದಲಿ ಶ್ರೀ ಬ್ರಹ್ಮತೀರ್ಥವ

ದತುಳಗೋವತ್ಸರ ತಟಾಕವುಕೇಳು ಕ್ರಮದಿಂದ

ನುತಿಸಿ ' ಬ್ರಹ್ಮಾಣಿಯ ? ಸುಸಂಗಮ

ವತಿ ಮಹಿಮೆ ಸಂಗಮವು ನೀತಿ ಕೇಳ್

ವಿಂತವಳಿದ ಬಹುತೀರ್ಥವಾ ಸುಮತತಿಯ ಸಂಗಮವು ೨೫

ಫಣಿಯ ನದಿ ಸಂಗಮವು ಗೌತಮಿ

ಕನಕೆಯೊಡಗೂಡಿರುವ ಸಂಗಮ

ವಿನುತ ಸ್ವಾಹಾನದಿ ಸ್ವಧಾನದಿ ಬಂದ ಸಂಗಮವು

10ಜನನಿ10 ಕೌಮಾರೀಯ ಸಂಗಮ

ಅನುವಿನಿಂ ಶೈ11ವಾಲು ಯೋಗವು11

1212ನಿತರಿಂ ಮತ್ತಲ್ಲಿಕೌಮಾರೀಯ 13ಸಂಗಮವು*

ಸಂಗಮವು ವೈ14ಷ್ಣವಿ1 ಯು 16ಸಂಜಯಾ

ಸಂಗವಾರ್ಯಾನದಿಯು ಕೂಡಿದ

ಸಂಗಮವು 16ಭಾಗಾವ್ಯ 16ನದಿಯಾ ವೇದಮಾರ್ಗಯುತ

1 ನಿಂ ಕೂಡಿರುವ (7 ) 2 ಮ ( ) 3 ಣ್ಯ ಫಲ ( ಕ) 4 ಸುಲಭದೊಳಗಹುದು ( 1 )


5 ದಿಹ (7) 6 ಕ (1) 7 ಬ್ರಾಹ್ಮಣಿಯು (ಕ) 8 ಫಲಪ್ರದವಸಂಗಮ ಚದುರೆ ( 1)

9 ವಸುಮತಿಯ ಸಂಗಮ ಪುಣ್ಯನದಿಗಳಿವು ( 7) 10 ಘನತರದ ( 1) 11 ಊರೆಸಂಗಮ ( )


12 ಎ ( ಕ) 13 ಸುಸಂ ( ) 14 ನದಿ ( ಗ) 15 ವಸುಜಯ ( ) 16 ಭಗವಾರ್ಯ (7)

* ಕ ಪ್ರತಿಯಲ್ಲಿ ೨೭ನೇ ಪದ್ಯದ ೧, ೨, ೩ನೇ ಪಂಕ್ತಿಗಳಿಲ್ಲ


೫೭೨
ಸಹ್ಯಾದ್ರಿ ಖ

ಸಂಗಮವು ರುದ್ರಾಣಿ ಬಂದಿಹ

ಸಂಗಮವು ಹರಿಶ್ಚಂದ್ರ ತೀರ್ಥದ

ಸಂಗಮವು ಹೇಮಾವತಿ ನದಿ ಬಂದ ಸಂಗಮವು ೨೭

ಮೆರೆವ ನವನೀತಾಯುತ ಸ್ಥಳ

ಪರವದಂತ್ಯಾನ್ವಿತವುಗೋಮುಖಿ

ಪುರವು ಗೌರೀವಾದವಲ್ಲಿ ಸುಧಾಲಯವು ಮುಂದೆ

ವರ “ ಚಲಂಪುರಿ ಪಿತೃವತಿ ಸ್ಥಳ

' ಮೆರೆವ ಲವಣಿ ವಾಣಿಯೆಂಬುದು

ದುರಿತಹರ ಕೌಬೇರ ದುರ್ಗಮವೆಂಬುದಾ ಸ್ನಾನ *

ಬಳಿಕ1೦ಲಿರುವದು ಶೀಲಭೇದವು.

ಬಳಿಯ11ಲಾ ಸ್ಥಳ!! ಕಣ್ವತೀರ್ಥವು

ಲಲಿತ 12ವೇದಾರಣ್ಯವಲ್ಲಿ12ಹ ಚಂದ್ರಪುಷ್ಕರಣಿ13

14 ಇಳೆಗಧಿಕವಹd ಕುಂಭಕೋಣವು

ವಿಲಸಿತದ ಮಧ್ಯಾರ್ಜುನ ಸ್ಥಳ

ಬಳಸಿರುವ ಶಿವತೀರ್ಥ 15ವಸುಧಾದೇವಿ15 ಸಂಗಮವು ೨೯

ಮೊದಲು ಸಹ್ಯಾಚಲವು ಸಾಗರ

ತಂದಿತನಕ ಕಾವೇರಿತೀರ್ಥಾ

ಸ್ಪದಳು 18ಯಾವಾ16ವಲ್ಲಿ ಗವಿಸಿದಳಲ್ಲಿ 17 ಸುಕ್ಷೇತ್ರ17 ,

ಸುದತಿ ರುಕ್ಷ್ಮಿಣಿಗಿಂತು ಕೃಷ್ಣನು

ಮುದದಿ ಪೇಳಲು ಕೇಳಿ ಬೆರಗಿನೊ18

19ಳು19ದಿತ ಸಂತೋಷದಲಿ ಕೃಷ್ಣ೨ನೊಳೊಲಿದು?೦ ರಮಿಸಿದಳು ೩

_1 ನದಿಯಾ ( ) 2 ವ (ಗ) 3 ಯ ( ) 4 ತಿಯ (6) 5 ದಿರುವ (6)

-6 ಚಲಾವತಿ (*) 7 ವಿರುವಲಾ ( ) 8 ವ (1) 9 ಮಲ್ಲಿಹುದೂ ಅಗಸ್ಯವ

10 ಕ್ಷೇತ್ರವುತ್ರಿಶಾ (ರ) 11 ಲಿರುವುದು ( ) 12 ವಾಗಿ (1) 13 ಣಿ ವೇದಾರಣ್ಯ (



14 ಸ್ಥಳವು ಪಾವನ (1) 15 ಆಸ್ಪತ ಸಿಂಧು (ಕ) 16 ತಯಾ (6) 17 ಕ್ಷೇತ್ರಗಳು (1) ,

18 ಲಿ ( ) 19 ಉ ( ) 20 ನ ಕೂಡೆ ( 1)

* ಕ ಪ್ರತಿಯಲ್ಲಿ ಈ ಪದ್ಯದ ಮೊದಲ ಮೂರು ಪಂಕ್ತಿಗಳಿಲ್ಲ


೫೭೩
" ಎಂಬತ್ತೊಂದನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರನದಿಗಳ

ಹರಿ ಹರ ಬ್ರಹ್ಮಾದಿದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೩೧


ಎಂಬತ್ತೆರಡನೆಯ ಸಂಧಿ

ಪಲ್ಲ : ಸುರನದಿಗೆ ಕಾವೇರಿ ಮಿಗಿಲೆಂ

ದೊರೆದನೀಶ್ವರ ಗೌರಿದೇವಿಗೆ

ಪರಮ ಸಂತೋಷದಲಿ ಲೋಕಾನುಗ್ರಹಾರ್ಥದಲಿ

ಹಿಮಗಿರೀಂದ್ರಜೆ ಶಿವನ ಕೇಳಿದ

ಳಮರತಟಿನಿಯು ಮೂರುಲೋಕದ

ಲಮಿತ ನದಿಗಳಿಗೆಲ್ಲಶ್ರೇಷ್ಠವೆನು ಕೇಳಿಹೆನು

' ವಿಮಲ ಕಾವೇರಿಯ ಮಹಾನದಿ

4ಯಮರಗಂಗೆಗೆ ಹಿರಿಯಳೆಂಬುದ

ಅಮಿತ ಮಹಿಮೆಯ ತಿಳುಹಬೇಕೆನಗೆಂದು ಕೇಳಿದಳು

ಗಿರಿಜೆಯಾಡಿದ ಮಾತ ಕೇಳುತ

ಹರನು ಸಂತೋಷದಲಿ ನುಡಿದನು

ತರುಣಿಯರ ಕುಲಮಣಿಯೆ ಕೇಳೀ ಲೋಕಹಿತಕಥೆಯ

ಇರುವನೊರ್ವನು ತ್ರಿಗುಣಿಯೆಂಬವ್

' ಧರಣಿಸುರ ಸತಿಯಿಹಳು' ವೇದದಿ

ನಿರುತ ಗಂಗಾಯಾತ್ರೆಗೆನ್ನುತ ನಡೆದನುತ್ತರಕೆ

ಮೆಲ್ಲಮೆಲ್ಲನೆ ಕಾಶಿಗೈದಿದ

ನಲ್ಲಿ ಸಾಕ್ಷಾತ್ಕಂಗೆ ಹಸ್ತದಿ

ಚೆಲ್ವ ನೀರನು ಕೊಂಡು ಬ್ರಾಹ್ಮಣಗರ್ಥ್ಯವೆಂದೆನುತ

ನಿಲ್ಲದಿದಿರಿಗೆ ಬರಲು ಕೇಳಿದ

ಫುಲ್ಲಲೋಚನೆ ಯಾರು ಅರ್ಘವಿ

ದೆಲ್ಲಿಗೆನ್ನಲು ನಮಿಸಿ ಭಾಗೀರಥಿಯು ಪೇಳಿದಳು

1 ದೆ ( ) 2 ಮಿಗಿಲು (6) 3 ಯು ( ಕ) 4 ಳಮಳ (1) 5 ಕೆಂದೆನುತ ( 7

6 ವಿಪ್ರನು (7) 7 ತರುಣಿಸಹಿತದ್ವಿಜೇಂದ್ರ (7) 8 ಆ (7) 9 ನಗುತ ( 7)


# #
ಎಂಬತ್ತರಡನೆಯ ಸಂಧಿ

ತ್ರಿಪಥಗಾಮಿನಿ ನಾನು ನಿನಗಿಂ

ಇದು ಪಚರಿಸಿತಂದೆಯೆನ್ನಲು

ನಿಪುಣನಾಕ್ಷಣ ನಮಿಸಿ ಬಹುವಿಧದಿಂದ ನುತಿಸಿದನು

ಕೃಪೆಯ ಮಾಡೆಂದೆನುತ ನಲಿವುತ

ಸಫಲನಾದೆನು ನಿನ್ನ ತನುವಿದು

ಕಪಟವಾಗಿದೆ ಕಲ್ಮಷಂಗಳಿದೇನು ಕಾರಣವು

ಕರುಣದೊಳಗಿದ 7 ತಿಳುಹಬೇಕೆನೆ

ಸುರತರಂಗಿಣಿ ನಗುತ ನುಡಿದಳು

ಧರೆಯ ಮನುಜರು ಬ್ರಹ್ಮಹತಿ ಸುರಪಾನ ಹತ್ಯಗಳು

ಗುರುಶಯನಗಾಮಿಗಳು ಇದರೋಡ

ನಿರುವವನು ಸಹವೈದುವಾಂದಿಯು

ಅರಿಮಹಾಪಾತಕಿಗಳೆಂಬುದು ಶಾಸ್ತ್ರ ಪದ್ಧತಿಯು

ಪಶುಗರಿಡಿ1ಲಕನನ್ಯಳಿಗೆ ಪೋಗುವ

ಬಸುರ ಪರಪಾಕದಲಿ ತುಂಬುವ

ಕಸಿವನನ್ಯ 11 – 11ವ್ಯವನ್ಯರ ನಿಂದಿಸುವ 2012ವರು

ಹೆಸ13ರಿಸಲು13 ಪಾತಕಿಗಳೆನು೩1414

ವಶವಳಿದು ಸುರವಿಪ್ರನಿಂದಕ

ವೃಷಲಿಪತಿ ಶೂದ್ರಾನ್ನ ಸೇವಕ ವ್ಯರ್ಥ ಶುಕ್ಲ ಹರ

ಇನಿತು ಮೊದಲಾಗಿರುವ 15ಕಲ್ಮಷ15

16ಜನರು16 ಪ್ರಾಯಶ್ಚಿತ್ತ ವರ್ಜರು

ತನುವನೆನ್ನೊಳಗದ್ದಿ ಪಾಪವ ತೊಳೆದು ನಿರ್ಮಲದಿ

ವಿನುತ ವೈಷ್ಣವಪದವ ಪಡೆವರು

ನಿನಗೆ ಸಂಶಯ ಬೇಡ ನಿಶ್ಚಯ

ಮನುಜರಘವನು ತೊಳೆದ ಕಾರಣ ದೇಹ ಕಪ್ಪಾಯು


1 ಗೆ (1) 2 ನ್ನು ( ) 3 ನೆ( ಕ) 4 ವಾಗಿ ಸ್ತು (ಕ) 5 ಕೇಳಿದ ( ) 6 ಶಾಂಗವಿ ( 1)

7 ಪೇಳ ( ) 8 ಸ್ನೇಹಗಳ ( ) 9 ವಿನಲ್ಪ ಗಮನವ ಮಾಡುದ ನರರೊಡನೆ ಕೂಡಿರುವನೊಬ್ಬನ

ನರಿಯಲೈವರು ಪಂಚಮಹಪಾತಕಿಗಳೆನಿಸುವರು (6) 10 ಧಿ ( 7) 11 ರದ್ರ ( 1) 12 ರ ( 7)


13 ರು ಉಪ ( 1) 14 ವೆ (1) 15 ಪಾಪದ (ಗ) 16 ವನುವ ( 6)
೫೭೬
ಸಹ್ಯಾದ್ರಿ ಖಂಡ

ಚಂದ್ರ ಸೂರ್ಯ ಸಹಸ್ರಬಿಂಬ

ಳಂದದವಲಚ್ಚವಿಯ ತನುವಿನೊ

ಇಂದು ಕಲ್ಮಷವೇನು ಕಾರಣಯೆನುತ ನೀ ಕೇಳೆ

ಬಂದ ಪರಿಯನು ನಿನಗೆ ಹೇಳಿದೆ

ಮುಂದೆ ಪಾಪವ ತೊಳೆಯಲೋಸುಗ.

ವಿಂದು ಕಾವೇರಿಯಲ್ಲಿ ನಿರ್ಮಲೆಯಾಗಿ ನಾ ಬಹೆನು

ನರರು ಕಾವೇರಿಯನುಕಾಣಲು

ಪರಿಹರವು ಅತ್ಯಂತ ಪಾಪವು

ಪರಮಪಾವನೆಯಾಕೆಯಲ್ಲಿಗೆ ನಾನು ಪೋಗುವೆನು

ತೆರಳು ನೀ ಕಾವೇರಿಯೆಡೆಗೆ

ದಿರದೆಯಂತರ್ಧಾನವಾದಳು

ಸುರತ' ಟಿನಿ ಪೇಳುದಕೆ ವಿಸ್ಮಯನಾದನಾ ತ್ರಿಗುಣಿ

ಬಂದನಲ್ಲಿಂ ತಿರುಗಿ ವಿಪ್ರನು

ಚಂದವಹ ಕಾವೇರಿಗೈದಿದ

ನಿಂದು ಸ್ನಾನವ ಮಾಡಿ ವಿಧ್ಯುಕ್ತದಲಿ ಭಜಿಸುತಿರೆ

ಚಂದ್ರಮುಖಿ ವರದಿವ್ಯ ನಾರಿಯ

ರಂದದಲಿ ಕಾವೇರಿ 'ಹೊಳೆವುತ |

ಮುಂದೆ ನೆಲಸಲು ಕಂಡು ನಮಿಸುತ ಬಹಳ ನುತಿಸಿದನು?

ಬಳಿಕ ಕೇಳಿದ ತ್ರಿಪಥಗಾಮಿನಿ

ಮಲಿನರೂಪವ ನಿನ್ನ ನದಿಯಲಿ |

ತೊಳೆವೆನೆಂದೈದಿದಳು ಸಾಕ್ಷಾತ್ ಗೌರಿಸವಳಾಕೆ

ತಿಳುಹು ನಿನ್ನಯ ಮಹಿಮೆಗಳನೆನೆ

ಒಲಿದು ಶ್ರೀ ಕಾವೇರಿ ನುಡಿದಳು .

ಹಲವು ಗುಣದೊಳಗೆಲ್ಲ ಮಿಗಿಲು ಪರೋಪಕಾರಗಳು

1 ದಮಂದಮಾತೃವಿಯಾದ (ಕ) 2 ನಿಂದು ( 1) 3 ಣಂತ ಪರಮಪಾವನೆ ಯಾಕೆಯಲ

ದುರಿತ ನಾಶಕೆ ಪೋಪರ ( 7) 4 ರಂಗಿಣಿಯೆಂದ ಮಾತಿಗೆ ವಿಸ್ಮಯದಿ ( ) 5 ವಾದ

6 ಬಂದಳಲ್ಲಿಗೆ(1) 7 ಕಲ್ಮಷವೃಂದಗಳ ತೊಳೆವವಳ ಕಾಣುತ ನುತಿಸಿ ನಮಿಸಿದನು (ಕ) 8 ವಾ (1)


ಎಂಬತ್ತೆರಡನೆಯ ಸಂಧಿ ೫೭೩

ಎನಗೆ 1ಕಮಲಜ ವರವ ಕೊಟ್ಟನು

ಜನರುಗಳು ಜೀವರಿಗೆ ಸರ್ವಕೆ?

ಮನದಲುಪಕಾರವನು ಮಾಡುವೆನೆನುತ ನದಿಯಾದೆ

ಘನ ದುರಿತಗಳ ನಷ್ಟ ತೊಳೆದರು

ಕನಕದಂದದಿ ತೊಳಗಿ ಬೆಳಗುವೆ

ಜನನಿ ಸಾಕ್ಷಾತ್ ಗಂಗೆಯದರಿಂದೆನ್ನ ನೈದವಳು ೧೨

ಅದು ನಿಮಿತ್ಯ ಪರೋಪಕಾರವೆ

“ ಅಧಿಕವದರಿಂ ಸುರತರಂಗಿಣಿ

ಸದೆಯ ಪಾಪವ ತೊಳೆದು ನಿರ್ಮಲೆಯಾಗಿ ಪೋಗುವಳು

ಬದಲು ಬುದ್ದಿಯ ಬಿಟ್ಟು ನೀನಿರು

ಹೃದಯದೊಳಗೆ ಪರೋಪಕಾರವ

ನೊದಗಿ ಮಾಡುತ 'ಯಜ್ಞವೆಸಗು ಮಹತ್ಪಲಗಳಹುದು


- ೧೩

ಎಂದು ದೇವಿಯು ಪೋಗೆ ತ್ರಿಗುಣಿಯು

ಬಂದನಲ್ಲಿಂ ತನ್ನ ಸತಿ ಸಹ

ನಿಂದನಾ ಸ್ಥಳದ ತ್ರಿಮೂರ್ತಿಗಳಾಶ್ರಮದಲಂದು

ವೃಂದವಾಗಿಹ ಪ್ರಾಣಿಮಾತ್ರಕೆ

ಚಂದದಿಂದಾತಿಥ್ಯವೆಸಗುತ

ಮುಂದುವರಿ1೦ ವ10 ದಯಾರಸಾನ್ವಿ11ತನಾಗಿ11 ನೆಲಸಿಹನು


೧೪ |

ಅನಿತರೊಳಗೆ12 ತ್ರಿಮೂರ್ತಿಗಳು ಸಹ

ಅನುವಿನಿಂ ಅ13ಜ ವಿಷ್ಣು ರುದ್ರರು

14ಘನತರದ ತೇಜದಲಿ ವಿಪ್ರರ ರೂಪಿನಲಿ ಬರಲು14

15ವನೆಗೆ ಬರೆ16 ಪಾದರ್ಘವಾಸನ

ವನುಕರಿಸಿದನು ತ್ರಿಗುಣಿಯಾತನು

ವನಿತೆ ಸಹ ನಾ ಧನ್ಯರಾದೆವೆನು ಹೊಗಳಿದರು16

- 1 ಬ್ರಹ್ಮನ ವರವ ಪಡೆದೆನು ( ಕ) 2 ಕು ( ) 3 ವ ( 1) 4 ವರೆ (6) 5 ಕೆ ( 1)


6 ಹದುಳದಲಿ ಸುರಗಂಗೆ ಪಾಪವನಿದರೊಳಗೆ ತೊಳೆಯುತ್ತ ( 1) 7 ಲೆ ( ರ) 8 ದಲ್ಲಿ (ರ)
9 ದೋಳಂ ( 1) 10 ದ ( ) 11 ತ ( 6) 12 ಗಲ್ಲಿಗೆ ಗೆ) 13 ತನುವಿನಿಂದ ( d) 14 ತನುವ

ವಿಪ್ರರ ತೆರದಿ ಧರಿಸುತ ಬುದರವನೆಡೆಗೆ ( ಕ ) 15 ಕ್ಷಣದೊಳಗೆ ( ) 16 ನಮಿಸಿದನು ವಿಪ್ರರು


ಮನೆಗೆ ಬಂದರು ಧನ್ಯನಾನೆನುತ್ತಲುಪಚರಿಸಿ (ರ) .

37 .
೫೭೮ ಸಹ್ಯಾದ್ರಿ

1ಕುಶಲನಾಗೆಮಗನ್ನವನು ಕೊಡು

ಹಸಿದು ಬಂದವೆನಿ ' ಸತಿಯೊಳ

ಗುಸುರಿದನು ಬ್ರಾಹ್ಮರಿಗೆ ಸಂಚಿತವಿದ್ದುಅದನು ಬೇಗ

ಅಸಮಸಾಹಸದಿಂದಲನ್ನವ

ನೆಸಗಿ ತಿನೀಡೆನೆ ಪತ್ನಿ ನುಡಿದಳು

ಉಸುರಲಮ್ಮನು ಗದ್ದೆಗಿಕ್ಕಿದ ಬೀಜವನ್ನು ತರುವೆ

ತಂದು ಮಾಡುವೆನೆನಲು ತ್ರಿಗುಣಿಯಲು

ಬಂದು ಗದ್ದೆಗೆ ತಳಿದ ಬೀಜವ

ನಂದು ಮೊಗೆದನು ಬೇಗ ಪತ್ನಿಗೆಕೊಡಲು ತೊಳೆದದನು

ಅಂದ? ವರಿಯುತ ಅನ್ನ ಮಾಡಲು

ನಿಂದು ಕೈಗಳ ಮುಗಿದು ಕರದಾ


೧೭
ನಂದದಿಂದೀಶ್ವರಗೆ ಪ್ರೀತಿಯನುತ್ತಲುಣಿಸಿದರು

ಮನಕೆ ಸಂತಸವಾಯಿತೆನ್ನುತ

ಘನ ಮಹಿಮರಲ್ಲಿಂದ 'ಪೋಗಲು

ದಿನದಿನl°ದಲಾ ಕ್ಷೇತ್ರ ಬೆಳೆದುದು 11ಭತ್ತ 11 ತುಂಬಿದುದು

ಮನೆಗೆ ಬೀಜವನೆಲ್ಲ ತಂದೆನು

ಇನಿತುಫಲವೆಂತಾಯಿತೆನ್ನುತ

ವನಿತೆಯೊಳು ದ್ವಿಜ ನುಡಿಯೆ12 ಕೈಮುಗಿದೆಂದಳಾ ಸತಿಯು

#13313ದಾನದ ಬೀಜವೆಲ್ಲವು

ಕ್ಷೇತ್ರದಲಿ 1414ದ್ದಿಯನು ಪಡೆದಿದೆ

ಉತ್ತಮರು 15ಭೂಸುರರಿಗನ್ನವನೊಲಿದು ತಾ18 ಕೊಡಲು

17ಹತ್ತು ನೂರ್ಮಡಿ ಫಲವು ಕಂಡುದೆ

ನುತ್ತ ಸಾದ್ವಿಯು1 ? ಪೇಳೆ ತ್ರಿಗುಣಿಯು

- ೧೯
18 ಭಕ್ತಿಯೊಳಗೆಂದೆನಲು ವಿಗೆ ಅನ್ನವನು ಅನುಗೈದ18

1 ಹಸಿದು ಬಂದೆವು ಅನ್ನವನು ಕೊಡು ಕುಶಲವಾಗೈಯೆ ನಲು ( ಕ) 2

3 ಕೊಡುಯ ( ) 4 ಬೇಗ ( ಗ; 5 ಬೊ ( ರ) 6 ತುಳಿ ( 1) 7 ವನು ಮಾಡಿದಳು ಬೇಗದಿ (


8 ನು ( ರ) 9 ನಡೆಯು ( ಶ) 10 ನ ( ರ ) 11 ಮನೆಯು ( ) 12 ಗೆಲ್ಲವನರುಹೆ

13 3 ( 1) 14 ಸಿ ( ಕ) ²5 ವಿಪ್ರರಿಗೆ ಆ ( ) 16 ಭಕ್ತಿಯಲಿ ( ರ) 17 ಅತ್ಯಧಿಕ ಫಲವಾ

ಕಾಣುದೆನುತ್ತ ಸುದತಿಯು ( 1) 18ಚಿತ್ತದೊಳಗಾ ಅನ್ನ ಪಾಶನವೆನುತ ಮನತಂದ ( )


ಎಂಬತ್ತೆರಡನೆಯ ಸಂಧಿ ೫೭

ಸ್ನಾನ ಜಪ ಯಜ್ಞಗಳು ಬಲಿಯ ವಿ |

ಧಾನದೊಳಗಾ ವೈಶ್ವದೇವನ

ಸಾನುರಾಗದಿ ಮಾಡಿ ವಿಪ್ರನು ಅತಿಥಿಗಳ ಹುಡುಕೆ ?

ಕಾಣುತಿದಿರಿಗೆ ಬ್ರಹ್ಮ ವಿಷ್ಣು ಕೃ

ಶಾನನೇತ್ರರು ದ್ವಿಜರು ವೇಷದಿ

ಭಾನುತೇಜಸರು ಬರಲು ಭಕ್ತಿಯೊಳೆರಗಿ ಕರೆತಂದು

ಉಪಚರಿಸಿ ಭೋಜನವನಿಕ್ಕಲು .

ಕೃಪೆಯೊಳಗೆ ಪೇಳರು ತ್ರಿಮೂರ್ತಿಗ

ಛಪರಿಮಿತವಹ ನಿನ್ನ ಭಕ್ತಿಗೆ ಮೆಚ್ಚಿದೆವು ನಾವು

' ಸ' ಫಲ ನಿನ್ನಯ ಬೀಜದನ್ನದ

8ಲುಪಚರವ ಹೊತ್ತಿಹೆವು ಪೂರ್ವದಿ

ನಿಪುಣ ನಿನ್ನಯ ಧರ್ಮಕೀರ್ತಿಯು ಶಾಶ್ವತದಲಿರಲಿ

ನಿನ್ನ ಮನೆಯಲಿ ಧರ್ಮ ನಡೆವುದ

ಕಿನ್ನು ದಾಸೀಪುತ್ರ10ನಿಟ್ಟರು

ಸನ್ಮತಿ11ಳೂ ನಿನ್ನ 11 ದಾಸೀಪುತ್ರಸಂತತಿಗೆ

ಶೂನ್ಯವಾಗದು ಕೀರ್ತಿ 12ನಡೆವುದು

ಮನ್ನಿಸೆಮ್ಮಯ ನುಡಿಯ 13ನಿನಗಿಂ13

ದನ್ಯರಿಲ್ಲೆ ಮಗಧಿಕ ಪ್ರೀತಿಯು 14 ಆದುದದರಿಂದ 14

ತೀರ್ಥ15ದಲಿ ಶಿಲೆಯಲ್ಲಿ ಮಣ್ಣಿಲಿ15

ಕ್ಷೇತ್ರದೊಳಗಿಹುದೆಮ್ಮ ಲಿಂಗ16ವ16

ಮೂರ್ತಿಗಳಿಗಿಂದಧಿಕ ಪ್ರೀತಿಯ ಸಾಧುದರುಶನವು

ವಾರ್ತೆ ಶಾಶ್ವತವಾಗಿ ನಡೆವುದು

17ಕೀರ್ತಿಯುತ ಬಾಯಮ್ಮ ? ಕೂಡೆ ಹಿ

ತಾರ್ಥ 18ನಿನ್ನನು ಬಯಸಿ ಕರೆವೆವು18 ಪುಷ್ಪಕವನೇರು


೨೩

1 ಸುರ (ಕ) 2 ವಿಪ್ರನತಿಥಿಗಳಹುದು ಎಂಬುದಕೆ (ಕ) 3 ರಲಿ ( ) 4 ತೆರದಲಿ ( 1)


5 ದಿ (1) 6 ಸತ್ಯಕೆ (1) 7 ಸು ( ಕ) 8 ಉಪಕರವು ತೆ ( 1) 9 ಯೋಳು (7) 10 ರಿಷ್ಟ ( 1)
11 ಯ ಕೇಳದಗೆ ( ಕ) 12 ಎಸೆ ( 7) 13 ನಿನ್ನಿಂ ( ) 14 ಸಾಧುಗಳ ಪ್ರೀತಿ( 1) 15 ಗಳು
ಮಣ್ಣಿನಲಿ ಶಿಲೆಯಲಿ ( ಕ) 16 ದ ( ಕ ) 17 ನೀ ತೆರಳಿ ಬಾ ನಮ್ಮ ( ಕ) 18 ದಿ ಬಯಸುವೆವು

ನಿನ್ನನು ( 1)
೫೮೦ ಸಹ್ಯಾದ್ರಿ

ಪತ್ನಿ ಸಹಿತೆಯೊಡನೆ ಬಾರೆಂ!

ಇದು'ತಮರು ಕರೆಕರೆದು ತ್ರಿಗುಣಿಯ

ಮತ್ತೆ ಮತ್ತು ಪಚರಿಸಿ ಪೇಳಲು ಬಳಿಕಲಾ ತ್ರಿಗುಣಿ

ಕೀರ್ತಿಸುತ ಕಾವೇರಿಗೆರಗಿದ

“ಉತ್ತಮದ ಗೃಹದೊಳಗೆ ದಾಸಿಯ

ಪುತ್ರಿಯನು °ನಿಲಿಸಿದನು ಸತಿಸಹಿತೇರಿದನು ರಥ? ವ? - ೨೪

ಮೂರುಮೂರ್ತಿಗಳೆಂದರಾಗೆ

ಮೂರುಲೋಕಕೆ ನಿನ್ನ ಕೀರ್ತಿಯು

ಸೇರುವುದು ಭಾಗೀರಥಿ ನದಿಯಂತೆ ಲೋಕದಲಿ

ಯಾರು ನಿನ್ನೊಳು ನಾವು ಹೇಳಿದ

ಸಾರ ಸಂವಾದವನು ಪೇಳ್ವರು|

೨೫
ಸೇರುವುದು ಸದ್ದರ್ಮಬುದ್ಧಿಯು ದೃಢದಿ ಮನುಜರಿಗೆ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


- ೨೬


1 ರೆನು ( ) 2 ತು ( 1) 3 ತ ( 7) 4 ನು ( ನ) 5 ಸೀ (ಕ) 6 ಅಲ್ಲಿರಿಸಿ (1)

7 ಕೆ ( ರ) 8 ದಿ ( 1) 9 ಸಾ ( 7)

* ಕ ಪ್ರತಿಯಲ್ಲಿ ಈ ಪದ್ಯದ ಕಡೆಯ ವರಪಂಕ್ತಿಗಳಿಲ್ಲ


ಎಂಬತ್ತಮೂರನೆಯ ಸಂಧಿ

ಪಲ್ಲ : ಯಮುನೆಯೊಳು ಜಾಹ್ನವಿಯು ನುಡಿದಳು

ವಿಮಲ ಕಾವೇರಿಯ ಮಹಾತ್ಮಯ

1ಸುಮಶರಾಂತಕ ಶಿವನು ಪೇಳಿದನದನು ಪಾರ್ವತಿಗೆ

ಕೇಳು ಪಾರ್ವತಿಲೋಮಶನು ತ

ನೋಲಗಿಪ ಶಿಷ್ಯಂಗೆ ನುಡಿದುದ

ಪೇಳುವೆನು ಪೂರ್ವದಲಿ ಶೈನನು ತ್ರಿಜಟನೆಂಬವನು

ಶೀಲವಂತರು ದ್ವಿಜರೊಳಿಬ್ಬರು

ಮೇಲುನದಿ ಕಾವೇರಿಯನ್ನು ತ

ತಾಳಿರುವ ಸಂವಾದ ಕಥೆಯನ್ನು ನಿನಗೆ ಪೇಳುವೆನು

ನಾರದನು ಜಾಹ್ನವಿಯ ಸ್ನಾನಕೆ

ಸಾರಿ ಸೇವಿಸೆ ಮನದಿ ತಿಳಿದಾ

ಚಾರುಭಕ್ತಿಗೆ ಮೆಚ್ಚಿ ಮೈದೋರಿದಳು ಸುರಗಂಗೆ

ಕೈರವಪ್ರಿಯನಂತೆ ಹೊಳೆವುತ

ವಾರಿಜಾಂಬಕಿ ಸರ್ವಲೋ ? ಕೊ ?

ಕಿದ್ದಾರೆ ಸರ್ವಾಭರಣಭೂಷಿತೆ ದಿವ್ಯರೂಪದಲ್ಲಿ

ಸುರಮುನಿಯು ಕಾಣುತ್ತ ನಮಿಸಿದ

' ಪರಮ ಸಂತೋಷದಲಿ ಹೊಗಳುತ

ಧರಿಸಿರುವ ಕಲ್ಮಷದ ಕಾಯವಕಂಡು 1111ಳಿದನು

12ತರಣಿಬಿಂಬ ಸಮಾನ12 ತನುವಿಲಿ

ಕರಿದು ತೋರುವುದೇನು ಕಾರಣ

ವರು1 ಹೆನಲು ನಸುನಗುತ ಗಂಗಾದೇವಿ ಹೇಳಿದಳು

1 ನಮರವಂದಿತ ( 1) 2 ಪಾರ್ವತಿಗದನು ಪೇಳಿದನು ( ) 3 ದನು ( 1) 4 ಶೈಲನು

೨ಿಜಗ
ನಿರದೆ( ಕ) 5 ಸ್ನಾನವ ಮಾಡಿ
ಬಹುವಿಧದಿಂದ ಸೇವಿಸೆ
( ಕ) 10 ಶರೀರ (( 1) 6 ದಹೇಪ್ರಿಯದಂ
) 11 ಪರಮ
( 7) 12 (ಕ ಕಾ ( 1) ನೀನು
) 7 ಪಾವನೆ 8 ಧಾ ( 1)
1) -

13 ಹಬೇಕೆನೆ (7)
೫೮೩
ಸಹ್ಯಾದ್ರಿ ಖ

ಪಂಚಮಹಪಾತಕವ ಮಾಡಿ ಪ್ರ

ಪಂಚದೊಳಗಿಹ ಪಾಪಿಗಳು ಬಹು

ಸಂಚರಿಸುತೆನ್ನಲ್ಲಿ ತೊಳೆ' ವರು ತಮ್ಮ ದೋಷಗಳ

ವಂಚಿಸದೆ ನಾ ಕೊಂಬೆನದರಿಂ

ದಂಚುಗಾಣುವುದವರ ದುಷ್ಕತ

ಸಂಚಯವು ಕಲ್ಮಷದ ತೆರದೊಳಗೆನ್ನ ದೇಹದಲ್ಲಿ

ಇದನು ಕಾವೇರಿಯಲ್ಲಿ ತೊಳೆವೆನು

ಹೃದಯದೊಳಗಾಕೆಯನ್ನು ಸ್ಮರಿಸುತ

ಮುದದಲಿರೆ ಕಲ್ಮಷವು ನಾಶನ ' ವಹುದು' ನಿಶ್ಚಯವು

ಮುದದಿ ' ನಾನೀಗಲ್ಲಿ ಪೋಗುವೆ

ನಿದನು ತಿಳಿದಿಹುದೆನುತಲಾಕ್ಷಣ

ಸದಮಲಾತ್ಮಕಿ ಗಂಗೆಯಂತರ್ಧಾನವಡಗಿದಳು

ಅಮೃತದಂದದ ವರಾತ ಕೇ11ಳುತ11

ವಿಮಲೆ ಭಾಗೀರಥಿಗೆ ಮನದಲಿ

ನಮಿಸಿ 12ನಾರದ12 ಬಂದ ಕಾವೇ13ರಿಯ ಮಹಾನದಿಯ18

ಅಮರನದಿ ಕಾವೇರಿಯಿರಿಬ್ಬರ

ನಮ್ಮತಕಿರಣ ಸಮಾನ ತೇಜರ

14ಸುಮನಸನು14 ನಾರದನು 15ಕಾಣುತ15 ಪಾದಕೆರಗಿದನು

ಮುನಿ1ಪ16 ಕಾವೇರಿಯನು 17ಕಾಣುತ17

ನಿನಗೆ ನಿರ್ಮಲವೇನು ಕಾರಣ

18ವನುವ18 ತಿಳಂಷೆನೆ ಗಂಗೆ19ಯಿಂದಿರಲಿ ದೇವಿ19 ಪೇಳಿದಳು

ನನಗೆ ಗಂಗೆಗೆ ಸಮ ಮಹಾಯು

ಜನನ ವಿಷ್ಣುವಿನಿಂದಲಿಬ್ಬರು

ಜನಕನೆನಗೆ ಕವೇರನಾತನು ಮತ್ತೆ ವರವಿತ್ರ 20

1 ಲು ( 1) 2 ದ (ಕ) 3 ದ (ಕ ) 4 ಪಾಡಕ ( 1) 5 ಸಲು (7) 6 ಕದಡು ಕಲಿ ( 7

7 ಗಳದುವೆ ( ಕ) 8 ನೀನಾ ( ರ) 9 ರಯೆ ( ) 10 ವೈದಿ (1) 11 ಳಿದ ( ಕ) 12 ತ


ಗಿದು ( ರ) 13 ರೀ ನದೀದಡಕೆ ( ರ) 14 ನಮರ ಮುನಿ ( 1) 15 ಕಂಡನು (ರ
12 ಯು ( ೪) 17 ಕೇಳಿದ ( ) 18 ವದನು (ಕ) 19 ಹೊರೆ ಕಾವೇರಿ ( ರ) 20 ನಾದ ಕವೇರ
ವಿಪ್ರನು ನದಿಯೊಳುತ್ತಮಳು ( 1)
೫೮೩
ಎಂಬತ್ತಮೂರನೆಯ ಸಂಧಿ

1ಇನಿತು ನದಿಯೊಳಗಧಿಕವೆಂದನು

ಘನತರವು ನಾನಾದೆನೀಶ್ವರ

ಮನವ ಮೆಚ್ಚಿಸಿ ಪಡೆದೆ ಪರಹಿತಕಾಗಿ ನದಿಯಾದೆ

ಜನನಿ ಜಾಹ್ನವಿ ಸರ್ವಲೋಕಕೆ

ವಿನುತೆ ಸರ್ವ ಪುನೀತೆಯಾಕೆಯು

ದಿನದೊಳಗೆ ' ಎನ್ನಿಂದ ಕಿರಿಯಳು ಜ್ಯೋತಿಷ್ಟಳಹೆ ನಾನು

ತಿಳಂಹಿಯಂತರ್ಧಾನವಾದಳು

ಜಲದೊಳಗೆ ಕಾವೇರಿ ಗಂಗೆಯ

ರೋಲವಿನಿಂದಿಬ್ಬರಿಗೆ ನಮಿಸುತ್ತ ನಡೆದ ನಾರದನು

ಚೆಲುವ ಮಹಿಮೆಯ ಕೇಳಿ ತ್ರಿಜಟನು

ಹಲವುದಿನ ಕಾವೇರಿಯೆಡೆಯಲಿ

ನೆಲಸಿ ಸೇವಿಸೆ ಮುಕ್ತಿಗೈದಿದನೆಂದು ಹೇಳಿದನು

ಇನಿತನೆಲ್ಲವ ಶಿವನು ಪೇಳಲು

ಮನದ ಸಂತೋಷದಲಿ ಪಾರ್ವತಿ

ಮನಮಥಾರಿಯ ಮತ್ತೆ ಕೇಳಿದಳೊಂದುವಾಕ್ಯವನು

' ತನಗೆ? ಕಾವೇರಿಯ ಸ್ವರೂಪವ

8ವಿನುತ ಲೋಪಾಮುದ್ರೆಯೆಂಬೀ |

1°ಘನತರದ ನಾಮದ ವಿಚಾರವ ತಿಳುಹಬೇಕೆಂದು10

ಎಂದು ಪೇಳಲು ಶಿವನು ನುಡಿದನು

ಚಂದ್ರಮುಖಿ ಕೇಳ ನಾಮರೂಪುಗ

ಛಂದವನು ಹೆಸರಿಸಲುಲೋಪಾಮುದ್ರೆಯೆಂಬುದಕೆ

ವೃಂದವಾಗಿಹ ಲೋಪದೇಶಕೆ

ಚಂದದೊಳಗಿಹ ಮುದ್ರೆಯಂತಿರೆ

ಬಂದ ಪೆಸರನು ಕೇಳು ಲೋಪಾಮುದ್ರೆ ತಾನೆನಿಸಿ *

1 ಎನುತ ವರವನು ಕೊಟ್ಟನದರಿc ( 1) 2 ತ ( ಗ ) 3 ನನಗಿಂದು (7) 4 ಪೈ ನಾನೀಗ (1)

5 ಸಿದ (7) 6 ಸೇವೆಯ ಸುಲಭದಿಂ ಗೀರ್ವಾಣಕೈದಿದ ಲೋಮಶನ ಸುತನು (7) 7 ಎನುತ ( 7)

8 ತನಗೆ ( ) ೨ ಬರು (1) 10 ವನಿತೆ ಲೋಪಾಮುದ್ರೆ ಕರ್ಮದ ಮುದ್ರೆಯಾಪರಿಯ (1)

* ಗ ಪ್ರತಿಯಲ್ಲಿ ಈ ಪದ್ಯದ ೧ ೨ ೩ ನೇ ಪಂಕ್ತಿಗಳಿಲ್ಲ


ಸಹ್ಯಾದ್ರಿ

ನಮ್ಮ ಪ್ರೀತಿಯ ಲಭಿಸಿ ಸಾಕ್ಷಾತ್

ಬ್ರಹ್ಮಲೋಪಾಮುದ್ರೆಯೆಂಬುದು

ಒಮ್ಮೆ ಲೋಪಾಮುದ್ರೆ ಕರ್ಮದ ಮುದ್ರೆ ಈ ಪರಿಯ

ನಮ್ಮ ಮುದ್ರಿಕೆಯಲ್ಲಿ ಮುದ್ರೆಯು

ನಿರ್ಮಲಾತ್ಮನ ಪ್ರೀತಿ ಮುದ್ರೆಯು

ಬ್ರಹ್ಮಮುದ್ರೆಯು ಜ್ಞಾನಮುದ್ರೆಯು ಅಂಡವರುದ್ರಿಕೆಯ

ಧರ್ವಮುದ್ರೆಯುತಿ ಪ್ರಾಣಮುದ್ರೆಯು

ಕರ್ಮನಾಶನವೀವ ಮುದ್ರೆಯು

ಸಮ್ಮತದಿ ಸರ್ವತ್ರ ಲೋಪಾಮುದ್ರೆ ನೆಲಸಿಹಳು

ಒಮುಖದಲಿಹ ರಾಜಮುದ್ರೆಯು

ಪೆರ್ಮೆಯಂದದಿ ಸರ್ವತೀರ್ಥಕೆ

*ನಿರ್ಮಲದಲಾತಿಥ್ಯ ಮುದ್ರೆಯು ಪಾವನದ ನದಿಯು

ಇದಕೆ ಒಂದಿತಿಹಾಸವುಂಟದ |

ಚದುರೆ ಪಾರ್ವತಿ ಕೇಳು ಯಮುನೆಯು

ಮುದದಿ ಗಂಗೆಯಂ ಕೇಳ ಸಂವಾದವನು ಮನವೊಲಿದು

ನದಿಯೊಳುತ್ತಮವಾದ ಗಂಗೆಯ |

' ಸುದತಿ” ಯಮುನೆಯು ನೋಡಬೇಕೆಂ


- ೧೪
ದೊದಗಿ ಬರಲು ಸರಸ್ವತೀ ನದಿ ಮುಖ್ಯರೊಡಗೂಡಿ

ಅನಿತರೊಳು ಜಾಹ್ನವಿಯು ತೇಜದಿ

ಮಿನುಗುತಾವಿರ್ಭವಿಸಿ ನಿಂದಳು |

ಕನಕರತ್ನಾಭರಣಭೂಷಿತೆ ಬಹುದಿನಗಳೊಡನೆ

ನೆನೆದ ವಸ್ತ್ರವನುಟ್ಟು 10ತುರುಬನು10

11ನೆನೆಸಿಹಳು ಗಂಧರ್ವಗಾನದಿ
೧೫
ಮನವೊಲಿದು ಶ್ವೇತಾತಪತ್ರದ ನೆಳಲ ಚಾಮರದಿ11

1 ಲೆಯದಾ ವೇದ (1) 2 ದ್ರಾ ಜ್ಞಾನಮುದ್ರಾ ( ಕ) 3 ದ್ರಾ (7) 4 ಸಂಹಾರಲ

5 ಯೆಂದೀ ( 7) 6 ಸಮ್ಮತದಲಾಧಿಕ್ಯ ( ) 7 ಬದಿಗೆ (*) 8 ಬಂದ ಸರಸ್ವತಿಯ


9 ರ್ಭಟಿಸುತ್ತ ಬಂ (7) 10 ಗಾನಕೆ ( 1) 11 ಮನವೊಲಿದು ಶ್ವೇತಾತಪತ್ರವು.... ಚಾ

ಗಳೆಸೆಯೆ ( 1)
ಎಂಬತ್ತಮೂರನೆಯ ಸಂಧಿ

ಲೋಕವಶಾತೆಯು ಕಂಡು ಯಮುನೆಯ .

ನೇಕ ಪ್ರೀತಿಯೊಳೆರಗಿ ನುತಿಸಿ ಸು

ಧಾಕರನ ಬಿಂಬಗಳ ಕಾಂತಿಯಲಿರುವ ಗಂಗೆಯನು

ವಾಕ್ಯದಿಂದಾಧರಿಸಿ ಕೇಳಳು

ನೀ ಕರುಣದಿಂದೆನಗೆ ಪೇಳ್ವುದು

“ಶ್ರೀಕರಳು ನೀನರ್ಧ ವಸ್ತ್ರವನುಟ್ಟ ಕಾರಣವ ೧೬

ಸಿರಿಮುಡಿಯು ಬಿಚ್ಚಿರ್ದು ನೆನೆದಿದೆ

ಧರೆಯೊಳಗೆ ನಿನ್ನಲ್ಲಿ ಸ್ನಾನವು

ದೊರಕಿದರೆ ಪಾವನವು ನೀನಾದೆಡೆಗೆ ಪೋಗಿರ್ದೆ

ಸುರಿವ ಜಲ' ಗಳಿ? ದೇನು ಪೇಳೆಂ

ದೆರಗಿ ಚೋದ್ಯದಿ ಕೇಳೆ ಜಾಹ್ನವಿ

ಪರಮ ಸಂತೋಷದೊಳು ಕಾಳಿಂದಿಯೊಳು ಪೇಳಿದಳು


- ೧೭

ನಿನ್ನ ಸಂಗವ ಬಿಟ್ಟು ನಾನೀ

ಗನ್ಯ ನದಿಯೊಳು ಪೊಕ್ಕೆನೆಂಬೀ

ಯುನ್ನತದ ಚಿಂತೆಯನು ಬಿಡು 10ಪ್ರಸ್ತದಲಿ ನೀ ಕೇಳು10

ಚನ್ನೆ ಕಾವೇರಿಯೊಳು ಸ್ನಾನಕೆ

ಮನ್ನಿ ಸಂತ ನಾ ಪೋಗಿ ಬಂದೆನು

ನನ್ನ ಸಿರಿಮುಡಿ ವಸ್ಯ ನೆನೆದಿ11ದೆಯೆಂ11ದಳಗಜಾತೆ

ಕೇಳಿ ವಿಸ್ಮಿತೆ ಯಮುನೆ ನುಡಿದಳು

ಪೇlಳಿದೇನೌ12 ಮರುಲೋಕವ

ಪಾಲಿಸುವೆ ನೀನೆಲ್ಲ ನದಿಗಳಿಗುತ್ತವಳು ಗಂಗೆ

ಮೇಲೆನುತ ತಿ14ಿದಿಹೆನು14 ಕಾರಣ

ಮೂಲವೇನಿದು ನಿನ್ನ ಮಹಿಮೆಯ

ನಾಲಿಸು15 – 15 ಕಾವೇರಿಯಧಿಕ16ವದೆಂತು ತಿಳುಹೆನಗೆ16

1 ವನು ಕಂಡಂತಿ ( ) 2 ಲೌ (ಕ) 3 ಲೈ ( ಗ) 4 ಏಕೆನುತ ನೀ ನೆನೆದ ( 1) 5 ಟಿ ( 1)

6 ಡೆ (7) 7 ದಿಂ ( 1) 8 ದಲಿ (ಕ) 9 ಸಂಗವ ( m) 10 ನೀ ಸ್ವಪ್ನದಲಿ ( 1) 11 ಹುದಂ ( 1)

12 ಳೆನಲು ಈ ( 1) 13 ಳು ಉ (1) 14 ಳುಹಿದೆ( 1) 15 ತ (7 ) 16 ವೆನು ಕೇಳಿದನು(1)


06
೫೮೬
ಸಹ್ಯಾದ್ರಿ ಖಂ

ಯಮುನೆ ಈ ಪರಿ ಕೇಳೆ ಜಾಹ್ನವಿ

ಕ್ರಮವನೆಲ್ಲವ ನಗುತ ನುಡಿದಳು

ಸುಮುಖಿ ಕೇಳ್ ನಾನು ಪೂರ್ವದಿ ಬ್ರಹ್ಮಕುಂಡಿಕೆಯ

ವಿಮಲಗಂಗೆಯು ವಿಷ್ಣು ಪಾದದಿ

ಕಮಲಜಾಂಡವು ಭಿನ್ನವಾಗಲು

ಗಮಸಿದೆನು ಬಳಿಕ ಭಗೀರಥ ಬಂದು ಪ್ರಾರ್ಥಿಸಲು ೨೦

ಹರನ ಜಡೆಯೊಳು ಬಂದು ನೆಲೆಸಿದೆ


2
ಹರಿದೆ ಮತ್ತೆ ಮಹಾದ್ರಿ ತುದಿಯಲಿ?

ಸ್ಥಿರದಿ ತಿಜಾಹ್ನವಿಯುದರ ವಾಸದಲ್ಲಿದ್ದು ಸಾಗರಕೆ

ತೆರಳಿ ಪಾತಾಳಕ್ಕೆ ನಡೆದೆನು

ಭರದ ಜಲದಲಿ ಭೂಮಿಯೊಡೆದುದು

4ಕೊರತೆ ಬಂದುದು ನನಗೆ ಭೂಮಿಯನೊಡೆದ ಕಾರಣವು

ಸಾಧುಗಳ ನೋಯಿಸಿದ ಪಾಪವು

ಬಾಧಿಸದೆ ಬಿಡದಿದು ನಿಧಾನವು

ಶೋಧಿಸುವೆನಾ ಪಾಪವೆಲ್ಲವನಿಂದು ಮೊದಲಾಗಿ

ಸಾಧಿಸುತರ ಕಾವೇರಿಯೆಡೆಗಾ

ನೈದುವೆನು ಸ್ನಾನಕ್ಕೆ ವರುಷವು

ಮೋದದಿಂ ತುಲೆಯೊಳಗೆ ಸೂರ್ಯನು ಬಂದ ಮಾಸದಲಿ

ಪುಣನದಿ ಕಾವೇರಿಕೇಳ್

ನಿರ್ಮಿಸಿದನಜ ಲೋಕಹಿತದಲಿ

ಚನ್ನೆ ಲೋಪಾಮುದ್ರೆ ಮೈತ್ರಾವರುಣಿಗರ್ಧಾಂಗಿ

ಬ್ರಹ್ಮಗಿರಿಯಲಿ ಬ್ರಹ್ಮಕುಂಡವು

ಸನ್ನುನೀಂದ್ರರ ಸಪ್ರಕುಂಡವು
- ೨೩
ವರ್ಣಿಸುವರಳವಲ್ಲ ತುಲೆಯೊಳು ಸ್ನಾನಿವತಿ ಫಲವು

1 ಸು ( I) 2 ಹಿಮಾದ್ರಿ, ಮಧ್ಯದಿ ( ) 3 ಜುಹು ವಿನು ( ಕ) 4 ನನಗೆ ಭೂಮಿ

ಒಡೆದ ಪಾತಕ ತೀವ್ರವಾಗಿಹುದು ( ಗ) 5 ಸದೆ ( 1) 6 ಕಾಲಕು ( ) 7 ಜಲಲೋಕತನಕ (

8 ವರ್ಣಿಸುವರಳಲ್ಲ ತುಲೆಯೊಳು ಸುನೀಂದ್ರರ ಸಪ್ರಕುಂಡವು ( ) ೨ ದಲಿ (1


೫೮೭
ಎಂಬತ್ತವಃರನೆಯ ಸಂಧಿ

ಮಂಗಳವು ' ಕನಕಾದಿ ಸಂಗಮ

ಹಿಂಗದುತ್ತರದಿಕ್ಕಿನಲ್ಲಿ ವಿಂಗೆ

ಕಂಗೊಳಿ' ಪವತಿ ಮುಖ್ಯ ತಕ್ಷಕವನವು ಕೇಳಿದನು

ಶೃಂಗರದ ಕುಂಡಲ ಕಿರೀಟಗ

ಳಂಗಭೂಷಣಗಳನ್ನು ತೆಗೆದು ಸು

ರಂಗದಲಿ ತಕ್ಷಕನು ನಿಕ್ಷೇಪವನು ಮಾಡಿಹನು

ನದಿಯ ದಕ್ಷಿಣದೊಳಗೆ ಪಿತೃಗಳು

ಉದಕದಾಸೆಗೆ ನೆಲಸಿಕೊಂಡಿಹ

ರದಕೆ ಪ್ರೇತಾರಣ್ಯವೆಂಬರು ತಿಲವನದಕವನು

ಮುದದಿಕೊಡದಿರೆ ರೌರವಾಖ್ಯದಿ

ಕುದಿವ ನರಕಕೆ ಬೀಳ್ಯ ಪಿತೃಗಳಿ

ಗೊದಗುವುದು ತನ್ನರಕವದರಿಂದಲ್ಲಿ ಸೇವಿಪುದು ೨೫

ಮುಂದೆ ದಕ್ಷಿಣದಡ ಪುರಾತನ

ದಿಂದಲಾದಕ್ಷೇತ್ರವೆಂಬುದು

ಚಂದವಾಗಿಹ ಸಪ್ತಲಿಂಗೇಶ್ವರವು ಪೆಸರದಕೆ

ಬಂದ10೮10ಲ್ಲಿ ಪ್ರದಕ್ಷಿಣಾಕೃತಿ

11ರಂದದೊಳು11 ತುಸುಮಾತ್ರ ಕಾಣಿಸಿ

11ಹೊಂದಿ12 ಪಶ್ಚಿಮ13ಕೈದಿ ಮುನ್ನೂರಂಬಿನಳತೆಯಲಿ

14ಚೆಲ್ವ 14 ಪಶ್ಚಿಮವಾಹಿನೀ ಸ್ಥಳ


ON
16ವ15ಲ್ಲಿ ಸ್ನಾನದಿ ರುದ್ರ16ಪುರವಿಹು16

17ದಲ್ಲಿ17 ಶೈವಾಲಕಿ1818 ದೇವಿಯ ಕ್ಷೇತ್ರ ಬಳಿವಿಡಿದು

ನಿಲ್ಲದುತ್ತರಗಾವಿಯಾಗಿಹ

ಇಲ್ಲಿ ಬ್ರಹ್ಮನು ಪೂಜೆ ಮಾಡಿದ

ಫುಲ್ಲನಾಭನ ಮೂರ್ತಿ ಹರಿಗೆ ಪ್ರದಕ್ಷಿಣೆಯ19 ವಾಡಿ

- 1 ಕಾವೇರಿಕನಕ (ಕ) 2 ಗಳುತ್ತರದ ದಿಕ್ಕಿಲಿ ( ಗ) 3 ಪುದ ( ಕ) 4 ವ (7) 5 ಅಂತಾ (ಕ)

6 ದ (ಕ) 7 ದು ( 1) 8 ದಾದಾ ( ರ) 9 ನು (7) 10 ನ ( 1) 11 ಯಿಂದಲೇ ( ರ)


12 ಮುಂದೆ ( ) 13 ಕಾಗಿ (1) 14 ಅಲ್ಲಿ ( 1) 15 ದ ( ) 16 ಲೋಕದಿ (1)

17 ಹೋಲ್ಯ ( ಗ) 18 ಯು ( ಗ) 19 ಣವ ( 1)
೫೮೮
ಸಹ್ಯಾದ್ರಿ ಖಂಡ

ವೈಣ'ವೀನದಿ ಸಹಿತ ಗಮನ

ಸ್ನಾನವಾಜ್ಞೆಯಾಭಿಮುಖ್ಯ ?

ಸ್ನಾನವಾ ಸ್ಥಳದಲ್ಲಿ ಪಿತೃಗಳ ತೃಪ್ತಿ ' ಸುವುದೊಲಿದು

ಕಾಣುವುದು ಕಮಲಾಸನಾರ್ಚಿತ

“ ಮೌನಿನುತ ವಿಷ್ಣುವಿನ ನದರಿಂ

7 ಮಾನವರು' ಶುದ್ಧಾತ್ಮರಾಹರು ಬ್ರಹ್ಮಪದವಹುದು


- ೨೮

ಮುಂದೆ ಕೌಂಡೀತಿ ನದಿಯ ಸಂಗಮ

ಚಂದದಿಂ ವೈರೋಚನೀ ನದಿ

ಬಂದು ಕೂಡಿತು ತಾಮ್ರಚೂಡಾ10ವಾಯ1೦೯ನದಿ ಸಹಿತ .

ಸಂಧಿಸಿದ ಸಂಗಮದಿ ಸ್ನಾನದಿ

ಹೊಂದಿರುವ ಪಾಪಗಳು ನಾಶವು

11ಬಂ11ದಿರದ ಭಾಂಡಗಳು ನೀರಲಿ ಕರಗುವಂದದಲಿ

ಬಳಿಕ 12ವರ ಹರಿಶ್ಚಂದ್ರವೆಂಬಾ

ಸ್ಥಳಕೆ ಗಮನ12 ಚಲಂಪುರಿಯ ಬಲ

ಬರುತ ಗಮಿಸಿದಳವಳು ಸ್ನಾನಗಳಲ್ಲಿ1 ಯತಿಫಲವು14

ಒಲಿದು ಲಾವಣ್ಯಾಖ್ಯಕುಂಡವ

ಬಳಸಿ ಹರಿದಿಹಳಲ್ಲಿಯಗ್ನಿಯು
- ೩೦
ನಿಲಿಸಿರುವ ಶಿವಲಿಂಗ15ಕೋಲಿ1ದು ಪ್ರದಕ್ಷಿಣವ ಮಾಡಿ

16816ಣಿಯ ಬಳಿಗಾಗಿ ನಡೆ17ದಳು17

ದಾರಿಯೊಳಗೆ ಕುಬೇರನಾಶ್ರಮ

ಸಾರಿದ18ರು18 ಕಾವೇರಿ ದುರ್ಗಿ19ಯು ಹೇ19ಮವತಿಯೆಡೆಗೆ

ಪಾರ್ವತಿಯನೊಡಗೊಂಡು ನಡೆದಳು

ಭೂರಿಪುಣ್ಯಗಳಲ್ಲಿ ಸ್ನಾನವ
೩೧
ನಾರು ಮಾಡುವರವರ 21ಕರಣ 1ತ್ರಯಗಳಘಹರವು

1 ವಿಯ ( 1) 2 ಸ್ನಾ ( ) 3 ಖಿನದಿ ( 1) 4 ತರ್ಪಿ ( ) 5 ವರು ( ) 6 ವಾನಿಸು

7 ದಾನರರು ( 1) 8 ಕೌಡೀ (ಕ) ೨ ವೃ೦ ( ) 10 ರಾಖ್ಯ ( *) 11 ಚೆಂ ( ) 12 ಹರಿಯು


ಪಾವನಾತ್ಮಕಿಯೋಲಿದು ಹರಿಚಂದ್ರಕೆ ( 1) 13 ಗಲಸದೇ ಗವಿಸಿದ ( ರ) 14 ಬಹುಪುಣ್ಯ ( 1)

15 ಕೋಂ ( ರ) 16 ರ (ಕ) 17 ದಿಹ ( ರ) 18 ಳು ( ರ) 19 ಯರೇ ( ) 20 ಗೆ ಬೆಂ ( 1)

21 ತಾಷ ( )
ಎಂಬತ್ತಮೂರನೆಯ ಸಂಧಿ ೫೮s

ಅರ್ಧಚಂದ್ರನ ಗಿರಿಯ ದಕ್ಷಿಣ

ಹೊದ್ದಿನಲ್ಲಿಹುದದರ ಪಾರ್ಶ್ವದ

ಲಿದ್ದ ದೇಶ' ದಿ ಪರಮಪಾವನ ಮತ್ಯಮೂರುತಿಯು

ಶುದ್ದ ಶಿವಲಿಂಗವನ್ನು ನಿಲಿಸಿದ

ನಬಿ ಶಯನನು ಪೂರ್ವಕಾಲದ

ಲಿದ್ದು ದಿಂದಿಗು ಬಹಳ ಮತ್ತ್ವವುಜೀವಿಸಿಹುದಲ್ಲಿ

ಪರಮ ಫಲವದರಲ್ಲಿ ಸ್ನಾನವು

ದೊರಕೆ ವೇಣಾನದಿಯ ಸಂಗಮ

ದುರಿತಹರ ಗೋಮುಖಿಯ ತೀರ್ಥವು ನದಿಯೊಳಿಹುದಲ್ಲಿ

ನರಪತಿಯು ಪೃಥುಚಕ್ರವರ್ತಿಯು

ಶರಧನುವ ಪಿಡಿದಿರಲು ಪೃಥುವಿಯು

ನರಳಿ ದುಃಖಿಸಿ ತಾಮ್ರಪಾದೆಯು ಮುಖವ ಮೇಲೆತ್ತಿ

ಸಂಚರಿಸಿ ಗೋರೂಪಗಳಲಿ ಪ್ರ

ಪಂಚವೆಲ್ಲವ ತಿರುಗಿ ಬಳಲುತ

ಲಂಚುಗಾಣದೆ ಬಳಲುತಲಿ ಕಾವೇರಿಯೊ ? ಳು ' ಪೊಕ್ಕ

ಕಿಂಚಿತವು ವಿಶ್ರಮಿಸಿಕೊಂಡಳು

ಗೊಂಚಿನೊಳಗೆ ಸಹಸ್ರತೀರ್ಥ ವಿ

ರಿಂಚಿ ಸೃಷ್ಟಿಯೊಳಿರುವದೆಲ್ಲವು ನೆಲಸಿರುವುದಲ್ಲಿ

ರಾಮನಾಥಪುರಕ್ಕೆ ಬಂದಳು

9 ಆ ಮಹಾಕ್ಷೇತ್ರವುದ್ವಿಜಾತಿಗೆ

ಕ್ಷೇಮವಾಸ 16ಸ್ಥಳವು10 ಕಾವ್ಯವುಮೋಕ್ಷ11ಸಿದ್ದಿ ಪವು

ನಾವು ಮುಂದೆ ಗಜಾ12ಖ್ಯ12 ಪಟ್ಟಣ

ರಾಮಣೀಯಕ18ವಾದ ತೀರ್ಥವು13

ಶ್ರೀಮದಮಲಜ್ಞಾನ 14ದೊರಕು14ವದಾ ಮಹಾಸ್ಥಳದಿ


೩೫

- 1 ವು ಮತ್ರ್ಯ ಮೂರುತಿಯಾತನನುವರಿತು (6) 2 ಸುವು (ಕ) 3 ವಾಸ್ಥಳದಿ ( 1)


4 ಹರಿದು ( 1) 5 ಪಿಲ (ಕ) 6 ರುತ ( 7) 7 ಳು ತಾ ( 1) 8 ಥಾ ಪುರಕೆ ಗಮಿಸಿದ ( 1)

9 ೪ಾ ( ) 10 ಸ್ಥಾನ ( ) 11 ಸಾಧನ ( 7) 12 ಸ್ಯ ( ) 13 ತೀರ್ಥವೆಂಬರು (1)

14 ತೋರು ( 1)
Sto
ಸಹ್ಯಾದ್ರಿ ಖಂ

ಅಲ್ಲಿ ಕಪಿಲಾ ಸಂಗಮ ಸ್ಥಳ

ಚೆಲ್ವರ್ಗಕ್ಕೇಶ್ವರನು ನೆಲಸಿಹ

ನಲ್ಲಿ ಮಾರ್ಕಂಡೇಯರಾ ಸ್ಥಳ ಉತ್ತಮದ ಕ್ಷೇತ್ರ

ಅಲ್ಲಿರುವದಾ ಬಳಿ ಶಿಲಾತಳತಿ

ದಲ್ಲಿಯನಶನತೀರ್ಥವೆಂಬುದು

“ ಚೆಲ್ವೆ ಹರಿದಳು ಮೂರುನಾಲುಕು ಸೀಳು ಕಾವೇರಿ

ಮುಂದಿಹುದು ಶ್ರೀರಂಗನಿಲಯವು

ಚಂದ್ರಪುಷ್ಕರಣೀಯ ತೀರ್ಥವು

ಸೌಂದರಾಂಗನನಂತಶಯನನು ವಿಷ್ಣು ನೆಲಸಿಹನು

ಮಂದಹಾಸ ಕಿರೀಟ ಕುಂಡಲ

ದಿಂದಲೊಪ್ಪುವ ಬ್ರಹ್ಮ ಪೂಜಿಸಿ

ಲಂದು ನೆಲಸಿದ ರಂಗನಾಯಕನಮಲಕ್ಷೇತ್ರದಲಿ

ಸುರರು ಋಷಿಗಳು ಸೇವಿಸುತ್ತಿಹ

ಪರಮ ಪಾವನವಾದ ಕ್ಷೇತ್ರಕ್ಕೆ

ಹರಿದಳೀ ಕಾವೇರಿ ರಂಗನ ಕಂಡು ನಮಿಸಿದಳು

ಅರಿದಳಾಗ ಕೃತಾರ್ಥಳಾದೆನು

ಹರಿಯ ಪಾದವ ಕಂಡೆನೆನ್ನುತ

ಲೆರಡು ಸೀಳಿಲಿ ರಂಗನಾಥಗೆ ಮಾಲೆಯಂದದಲಿ * ೩೮

ಗಮಿಸಿದಳು ಕಾವೇರಿ ಬಳಿಕಾ

6ಅಮಲರಾಹರೆ ರಂಗನಾಥನ

ಕ್ರಮದಿ 'ಸೇವಿಸಿ ನೋಡುವವರಿಗೆ ಮುಕ್ತಿಯಾಗುವದು

ಅವಿತಫಲವಾನಂತಶಯನ1°ನು10

ಸುಮುಖ ಭೂವೈಕುಂಠವೆನ್ನುತ

ಅಮರನುತನಿಹ²1 ಚಂದ್ರಪುಷ್ಕರಣಿಯ ಸುತೀರ್ಥ12ದಲಿ

1 ಸ ಋಷೀಶ ( 1) 2 ಶ್ವರಸ್ಥಳವನಲಕ್ಷೇತ್ರವದು ( ಕ) 3 ಸನ (7) 4 ಚೆಲುವೆ

ಯಿದ್ದಳು ( 6) 5 ಮನುಜರು ( 7) 6 ವಿ ( ) 7 ನಿತ್ಯವುನೋಡುತಿರ್ದರೆ ( 1) 8

9 ವದ ( ಕ) 10 ವು (1) 11 ವಂದಿತ ( 7) 12 ನೇಯ ತೀರ ( 7)

* ಈ ಪದ್ಯ ಕ ಪ್ರತಿಯಲ್ಲಿಲ್ಲ
ಎಂಬವರನೆಯ ಸಂಧಿ

ಶೇಷಶಯನನು ಸುಖದಿ ವಲಗಿಹ

ವಾಸುದೇವನು ಧರಣಿಯೊಳಗಣ

ಶೇಷತೀರ್ಥದೊಳಧಿಕವಾಗಿಹ ಚಂದ್ರಪುಷ್ಕರಣಿ

ದೋಷಪರಿಹರ ಸ್ನಾನ ಮಾತ್ರಕೆ

ಈಶ ಸಾಲೋಕ್ಯವನು ಪಡೆವರು

ನಾಶರಹಿತದ ಪರಮ ಮಂಗಳವಾದ ಪದವಿಯನು

ನಡೆಯೆ ವೇದಾರಣ್ಯದುತ್ತರ

ದಡದಿ ಪುಣ್ಯ ಕ್ಷೇತ್ರಯಿರುವುದು

ಮೃಡನ ಪೂಜಿಸಿ ನಾಲ್ಕು ದಂತದ ಗಜದ ಮುಖ್ಯತೆಯ

ಪಡೆದನೈರಾವತ ಗಜೇಂದ್ರನು

ಪೊಡವಿಯೊಳು ಮನುಜರಿಗೆ ಜ್ಞಾನವ

ಕೊಡುತ ನೆಲಸಿಹನಲ್ಲಿ ಸಾಕ್ಷಾದ್ಧವನೀಶ್ವರನು ೪೧

' ಚೆಲ್ವ ' ಪುಷ್ಕರಣಗಳು ಮರಿಹು

ದಲ್ಲಿ ಮಾಘದ ಷಷ್ಟಿಯೊಳು ಜನ

ರುಲ್ಲಸದಿ ಸ್ನಾನವನು ಬ್ರಾಹ್ಮಣಭೋಜನವ ಮಾಡೆ

ನಿಲ್ಲದೇ ಪಾಪಗಳು ಪೋಪುದು

9 ವಲ್ಲಭೆಯೆ ಕೇಳ್ ವಿಥುನವಾಸದಿ

ಬಲ್ಲವರು ಸೇವಿಸಲು ನದಿಯಲಿ 10ಸ್ವರ್ಗ ಲಭಿಸುವುದು !


೪೨

ದಿನಮಣಿಯು ವೃಶ್ಚಿಕಕೆ ಬಂದರೆ

ಮನುಜ ಸ್ನಾನವ ಮಾಡಿ ದ್ವಿಜರಿಗೆ

ಧನವನುಳ್ಳನಿತನ್ನ 11ಗಾ11ನವ ಪರ್ವಪರ್ವದಲಿ

ಮನದೊಲವಿನಿಂ 12ಕೊಡಲು12 ಸಿದ್ದಿಯು

ಘನತರದ ಮಧ್ಯಾರ್ಜುನಾಖ್ಯದ

ವಿನಂತವಾಗಿಹ ಕ್ಷೇತ್ರವಿರುವುದು ದಕ್ಷಿಣದ ದಡದಿ

1 ದಿ (1) 2 ಗೆಯ (ಕ) 3 ಹರ ದದು ( ) 4 ದಿ (1) 5 ದು (6) 6 ವು (6)

7 ಅಲ್ಲಿ ( 1) 8 ನಾಶವು( ಗ) 9 ಚೆಲ್ವ ನದಿಯೊಳು ( ಗ) 10 ಸ್ಥಾನದಿಂ ಸ್ವರ್ಗ (1) 11 ಪಾ ( ರ)

12 ಮಾಡೆ ( 1)
೫೯೨
0 ಸಹ್ಯಾದ್ರಿ ಖಂಡ

ಗಜವದನನಾಸ್ಥಳದಿ ಶಿವನನು

ಭಜಿಸಿ ಗಣರಿಗೆ ಮುಖ್ಯನಾದನು

ರುಜುಮನದಲಾ ಸ್ಥಳದಿ ಮಕರಕೆ ಸೂರ್ಯಬಂದಾಗ

ನಿಜದ ಪುಷ್ಪದಿ ಪುಣ್ಯದಿವಸದಿ

ವಿಜಯಕ್ಷೇತ್ರದೊಳಲ್ಲಿ ಸ್ನಾನವು

ಕುಜನರಿಗೆ ಸಹ ಪುಣ್ಯಕ್ಷೇತ್ರದಿ ಪಾಪನಾಶನವು ಇಲ್ಲ

ಮಾಸ ಮಾಸದಿ ಪುಣ್ಯತಿಥಿಯಲಿ

ದೋಷ ಹರೆವುದು ಸ್ನಾನದಾನದ

ಲೀಶ್ವರನ ದರುಶನದಿ ಮಧ್ಯಾರ್ಜುನ' ದ ಕ್ಷೇತ್ರದಲಿ?

ಲೇಸಿನಿಂ ಸ್ವರ್ಗಾದಿಭೋಗವು

ಭಾಸುರ ಶ್ರೀಕುಂಭಕೋಣವು

ವಾಸವಾಗಿಹ ಶಿವನು ದಕ್ಷಿಣ ದಡದ ಕ್ಷೇತ್ರದಲಿ

ಸಕಲಮುನಿಜನ ಸಿದ್ದವಾಸವು

10ಭಕುತಿಯಲಿ10 ಮಾಘ ' ದಲಿ ನಗೆಯಲಿ

ಸುಕೃತವಧಿಕವು ಶುಕ್ರ ನಗೆಯೊಳು ಬಂದ ಕಾಲದಲಿ11

12ನಿಖಿಳರಿಗೆ ಮಿಗೆ ಸ್ನಾನ' ದಾನವು

ಮುಕುತಿದಾಯಕ ಶಿವನ ಪೂಜೆಗೆ

ರಕುಟಿಲದ ದ್ವಿಜಸೇವೆಭೋಜನ13ದಿಂದ ಲಭಿಸುವುದು13

ಅದರ ದಕ್ಷಿಣ ಪಾರ್ಶ್ವದಲ್ಲಿ14ಹು

ದುಂದಕ15ಪೂರ್ಣ15 ತಟಾಕ ಪಾವನ

ವದರ ಸನ್ನಿಧಿಯಲ್ಲಿ ಶಂಕರ ನೆಲಸಿಕೊಂಡಿಹನು

ಸದಮಲನು ಪ್ರಾಣಿಗಳ ಹಿತದಲಿ |

ಚದುರರಾ ಕ್ಷೇತ್ರದಲ್ಲಿ ಸ್ನಾನವ


೪೭
ನೊದಗಿ : ಮಾಡುತ ದ್ವಿಜರ ಪೂಜಿಸಿ ತೃಪ್ತಿಬಡಿಸಿದರೆ16

1 ವಾ (6) 2 ವಿನಿಂದೀ ( ೪) 3 ದಿರಲು (7) 4 ದಿ ಸ್ನಾನದಾನದಿ ( ಗ) 5 ಪಂಚಪಾ


ಮುಖ್ಯ ( ) 6 ವು ( ) 7 ದಿ ಪೂಜೆಗಳು ( 1) 8 ವಾಸ ಕುಂಭಕೋಣಕ್ಷೇತ್ರಮಹೇಶವ

ಸ್ಥಾನ ದಕ್ಷಿಣದಡದಿ ಕೇಳದನು ( ಕ) 9 ಗಳು ( ರ) 10 ಸುಖದಿ ( ರ) 11 ದಿಮಘಯದಿವಸದ


ಸುಕರ ಸುಕೃತವದೀಗ ಕಾಲವು ಶುಕ್ರಗ್ರಹಯೋಗ( 7) 12 ಭಕತಿಯೊಳು ಸ್ಥಾನಗಳು

13 ವಿರತಿಫಲವು ( ) 14 ದೊಳಗಿ ( ಗ) 15 ಪುಣ್ಯ (1) 16 ಕಾವೇರಿಯಲ್ಲಿ ಮಾ

ವಿಪ್ರಪೂಜೆಯಲಿ ( 7)
೫೯೩
ಎಂಬತ್ತಮೂರನೆಯ ಸಂಧಿ

ಶಿವನ ಪಾದವ ಪಡೆವರಾ ಪರಿ

' ಭುವನವಿನುತ ಜಪೇಶ್ವರಾಖ್ಯದ

' ನವಮನೋಹರವಾದ ಕ್ಷೇತ್ರವದುತ್ತರದ ದಡದಿ

ಅವನಿಗುತ್ತವ ಪಂಚನದಿಗಳು |

4ಭವನ ವರದಲಿ ನದಿಗಳಾಧಿ

ಕ್ಯವನ್ನು ಪಡೆದವು ಶಿಲೆಯೊಳಾಸ್ಥಳದೊಳಗೆ ತಪವಿರ್ದು

ಸಪ್ತಮಾತೃಗಳಲ್ಲಿ ತಪದಲಿ

68ಪ್ರಸಿದ್ದಿಯ ಪಡೆದರಾಪರಿ

ಸರ್ಪಭೂಷಣ ವರದಿ ಧರ್ಮವು ವೃಷಭರೂಪಾಯು

ಇಪ್ಪ ದುರ್ಗೆಶ್ವರದ ಕ್ಷೇತ್ರವ

ದಿ'ಪುದದು ದಕ್ಷಿಣದ ದಡದೊಳ

ಗೊಪ್ಪಿ ದುರ್ಗಿಯು ತಪದಿ ಶಿವನನ್ನು ಮೆಚ್ಚಿಸಿದಳೊಲಿದು

ವರದಿ ಮಹಿಷಾಸುರನ ಗೋಣನು

ಮುರಿದಳಾ ಕ್ಷೇತ್ರದಲ್ಲಿ ಸ್ನಾನವು

ಹರನ ದರುಶನ ವಿಪ್ರಭೋಜನದಿಂದ ಶಿವಲೋಕ

ದೊರೆವುದಲ್ಲಿ ವಟೇಶ್ವರಸ್ಥಳ

ಇರುವದಾಗಿ ದಕ್ಷಿಣದ ದಡದಲಿ

10 ತರುಣಿ ತಪದಿ10 ತಿಲೋತ್ತಮೆಯು11 ಸೌಭಾಗ್ಯವಾಗಿಹಳು11 ೫

ಉತ್ತ12ರದಿ12 ಕಾವೇರಿದಡದೊಳ

ಗುತ್ತಮದ ಚಂದ್ರೇ18ಶಕ್ಷೇತ್ರವು

ಮತ್ತೆ ನಾನಾ ಜಾತಿ ಸಹಿತಲೆ13 ಜಾಹ್ನವಿಯು ಮುನ್ನ

ಚಿತ್ತಶುದ್ದಿಯೊಳೆನ್ನ ಪಡೆದಿಹ

ಇತ್ಯಧಿಕ ಫಲ 14ಸ್ನಾನ ದಾಸಗ

ಳಿತವಗೆ14 ಶಿವಲೋಕಸಿಂಹದ ಮಾಸ ಸೃಷ್ಟಿಯಲಿ15

1 ಲೋಕವ (1) 2 ಭವನೆನುತ ಚಾಷ್ಟೇ (ಕ) 3 ಶಿವಜಲ ಕಾವೇರಿಯುತ್ತರದಡದ


ಕ್ಷೇತ್ರವದು ಭುವನಧಿಕವು ( ) 4 ಬವರ ( 6) 5 ಗ ( 5) 6 ಕರ್ತು ( 1) 7 ವೆನಿ ( ರ )

8 ಳಲ್ಲಿ ( ) 9 ವುದದು ( ) 10 ಪರಮ ಸೌಭಾಗ್ಯವ( 7) 11 ಪಡೆದುಕೊಂಡಿಹಳು ( 1 )


12 ಮದ( ರ) 13 ಶ್ವರಾಖ್ಯದಲ ರುದ್ರೇಶ್ವರನ ಕ್ಷೇತ್ರವು ( 7) 14 ವಲ್ಲಿ ಸೃಷ್ಟಿಯೊಳು
ತಮದ ( ಕ) 15 ದಿ ಸ್ನಾನ ದಾನದಲಿ ( 1)

38
೫೪
ಸಹ್ಯಾದ್ರಿ ಖ

ಬ್ರಹ್ಮನಾಮದಿ ನದಿಯ ದಕ್ಷಿಣ

ಕಾ ಮಹಾಪಾವನದಕ್ಷೇತ್ರವು

ಸ್ವಾಮಿ ವರದಿ ವಿರಿಂಚಿ ಬ್ರಹ್ಮತ್ವವನ್ನು ಪಡೆದಿಹನು

ಕಾಮವೈರಿಯ ಸೇವೆ 1ಎಸಗಲು

ಪ್ರೇಮದಿಂ ಶಿವಲೋಕವಪುದು

ಭೂಮಿಗುತ್ತಮವಾದ ಸಾಗರ ಸಂಗಮವು ಮುಂದೆ

ಅಲ್ಲಿ ಸ್ನಾನ ಮಹೇಶಪೂಜೆಯ

ನುಳ್ಳನಿತು ದಾನಗಳ ಮಾಡಲು

ಮಲ್ಲಿಕಾರ್ಜುನಲೋಕವಾಹದು ಸಿಂಧುಸಂಗಮದಿ

ಸೊಲ್ಲಿಸಿದೆ ಸಂಕ್ಷೇಪದಿಂದಲಿ

ಚೆಲ್ವ ಕಾವೇರಿಯ ಮಹಾತ್ಮಿಯು

* ಎಲ್ಲಕಧಿಕವು ಬ್ರಹ್ಮಕುಂಡಿಕೆಯಲ್ಲಿ ತುಲೆಯೊಳಗೆ


- ೫೩

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ - ೫೪

1 ಸ್ಥಾನದಿ (ಸ) 2 ರವ ( 1) 3 ಯು ಎ (ಕ) 4 ದ (ಕ) 5 ಷಕ್ಷದಿ (ಕ) 6 ಯ ( )

7 ನೆ ( 5) 8 ಡದಿ ( ಕ) ೨ ಯ ಸ್ಥಾನದಲಿ ( ಕ)
ಎಂಬತ್ತನಾಲ್ಕನೆಯ ಸಂಧಿ

ಪಲ್ಲ : ಸ್ನಾನವಿಧಿಯನುಸ್ಕೂಲಸೂಕ್ಷ !

ಜ್ಞಾನ ಸಹಿತಲೆ ಶೈಲತನುಜೆಗೆ

ಕಾಣಿಸುತ ಪೇಳಿದನು ಸಾರದ ಕಥೆಯನಖಿಳೇಶ

ದೇವಿ ಶಂಕರನೊಡನೆಕೇಳು

ಭಾವಿಸುವರೀತಿ ಒಂದಕುಂಡದಿ

ದೇವನಿರ್ಮಿತತಿ ಸಕಲ ತೀರ್ಥಗಳೆಂತು ನೆಲಸಿಹುದು

ಈ ವಚನ ನಿಶ್ಚಯವೊ ಗೌಣವೊ

ನೀವಿದನುಸ್ತೋತ್ರಕ್ಕೆ ಪೇಳಿರೊ

ಯಾವ ನಿಶ್ವಯಯನು ಕೇಳಲು ಶಂಕರನು ನುಡಿದ

ಧರಣಿಯಂಬರ ಸ್ವರ್ಗಲೋಕದೊ

ಇರುವ ತೀರ್ಥ ಕ್ಕೆಲ್ಲವ ಶಯ

ದೊರೆವುದಾ ಕಾವೇರಿ ಮಹನದಿ ಸಕಲವಿಲ್ಲಿಹವು?

ಗಿರಿಜೆಕೇಳ್ ಸ್ವಾನಗಳೊಳಕಿಲ್ಲದೆ

ದೊರೆಯಲರಿಯದು ಭಾವಶುದ್ದಿಯು

ನರರು ಯೋಗ್ಯತೆಯರಿತು ಸ್ನಾನಗಿದುವಿಧವಿಹುದು

ಜಲದಿ ' ಮಂತ್ರದಿ ಭಸ್ಮದೊಳಗಾ

ಜಲಜನಾಭನ ಪಾದತೀರ್ಥದಿ

ಚೆಲುವ ಬ್ರಹ್ಮಜ್ಞಾನದೊಳ!0ಗಾ10 ಸ್ನಾನಪಂಚಕವು


ಜಲದಸ್ತಾನಕ್ಕಿಂದ ದಶ11ಮಡಿ11

ಫಲವು ಭಸ್ಮಸ್ನಾನವಧಿಕವು

ತಿಳಿಯ ಮಂತ್ರಸ್ನಾನ ಭಸ್ಮಕೆ ದಶಗುಣದ12ಲಧಿಕ12 .

- 1 ಕ ಮ ( 1) 2 ತಲೀ (ಗ ) 3 ಲೋಕದ ( 71) 4 ಬೆಲ್ಲ ( ) 5 ಪೇ ( ಗ) 6 ದಲಿ (7)

7 ಗಳೆಲ್ಲಕತಿಶಯತರವು ಕಾವೇರಿಯ ಮಹಾನದಿಯಲ್ಲಿ ನೆಲಸಿಹುದು ( 1) 8 ಛಲ ( 6) 9 ಭಸ್ಮದ

ಮಂತ್ರ ( 1) 10 ಗೀ ( 1) 11 ಗುಣ ( ) 12 ಲಿಹುದು ( )


೫೯೬
ಸಹ್ಯಾದ್ರ

ವಿಷ್ಣು ಪಾದೋದಕದ ಸ್ನಾನವು

ಶ್ರೇಷ್ಟಮಂತ್ರಕ್ಕಿಂದ ದಶಮಡಿ1

2 ಇಷ್ಟರೊಳಗಾದಿತ್ಯಬ್ರಹ್ಮಜ್ಞಾನವೆನಿಸುವುದು

ಸೃಷ್ಟಿಯೊಳಗಿಹ ಜಲದ ಸ್ನಾನದಿ

ತಿಪುಟ್ಟುವುದು ದೇಹಗಳ ಶುದ್ಧಿಯು

ತಟ್ಟನಪುದು ಭಸ್ಮಶುದ್ಧಿಯ ಮಂತ್ರಶುದ್ದಿಗಳು

ಮೂರುಶುದ್ದಿಯು ವಿಷ್ಣು ಪಾದದ

ನೀರಿನಿಂ ಪಾವನಗಳಪ್ಪದು

ಗೌರಿ ಕೇಳ್ ನಿಶ್ಚಯವು ಬ್ರಹ್ಮಜ್ಞಾನಿಯಾಗಿರಲು

“ಸರ್ವ 7 ಶುದ್ದಿಗಳಹುದು ತಿಳಿದಿರು

ನೀರಿನಿಂ ಸರ್ವರಿಗೆ ಸರ್ವಕೆ

ತೋರು ಬಾಹ್ಯಾಂತ ಶುದ್ದಿಯು ಪಾಪನಾಶನವು

ವಿಧಿಯುರಿತು ಸ್ನಾನಗಳ ಮಾಡುತ

ಬದಿಯೊಳಗೆ ಶ್ರಾದ್ಧವನು ಮಾಳ್ವುದು |

ಮುದದಿ ದ್ವಿಜರಿಗೆ ದಾನ ದಕ್ಷಿಣೆಯನ್ನ ಗಳ ಕೊಡಲು

ಬುಧರ ಮುಖದಲಿ ಫಲವು 'ತೀರ್ಥ' ವು

ಹೃದಯವಂಚನೆಯಿಂದ 1081°ಕ್ಕಿಯ

ಲೊದಗಿ ದಕ್ಷಿಣೆಯನ್ನು 11 ಕೊಡದಿರೆ ಸ್ನಾನ12ನಿಃಫಲವು

ಪೂರ್ವದೊಳಗಿತಿಹಾಸವೊಂದಿಹು

ದೊರ್ವ ಕಾ13ಲಕ13ನೆಂಬ ರಾಕ್ಷಸ

ದಾರಿಯನು ಕಟ್ಟಿದನಗಸ್ಯನ ಭಕ್ಷಿಸುವೆನೆನುತ

ಕ್ರೂರನನು ಮುನಿಯೊಡೆದು ಕೆಡಹಿದ

ಹಾರಿ ಬಿದ್ದನು ಬ್ರಹ್ಮಕುಂಡದಿ |

ಘೋರಜನ್ಮವ14ಕಳೆದನು14ತ್ಯಮಗತಿಯ ಸಾರಿದನು

1 ತ ದಶಗಣ ( ಶ) 2 ವಿ ( ) 3 ತಟ್ಟು (6) 4 ಮಂತ್ರದಿ ಮನಕೆ (1) 5 ಸಿ

6 ಸಾ (ಕ ) 7 ಸಿ ( 1) & ವುದು ಬ್ರಹಾಂ ( ) 9 ಪೂರ್ಣ ( 1) 10 ಭ ( 7) 11 ಗಳನ

12 ನಿಷ್ಪ ( 1) 13 ಕಲ (ಕ) 14 ನುಳಿದು ಉ ( )


೫೯೭
ಎಂಬತ್ತನಾಲ್ಕನೆಯ ಸಂಧಿ

ಕಥೆಯು ಇನ್ನೊಂದಿಹುದುಉಸುರುವೆ

ಚತುರೆ ಪಾರ್ವತಿ ಕೇಳು ಮಹಿಮೆಯ

ಸತತ ಸಂಚರಿಸುತ್ತ ಸಹ್ಯಾದ್ರಿಯಲಿ ವಾನರನು

ಮತಿಯುತನು ವಿವಿಧಾಖ್ಯ ಫಲಗಳ

ನತಿಪ್ರಯತ್ನದಿ ಹುಡುಕುತಿರ್ಪುದು

ಪೃಥುವಿಯೊಳು ಸಂಚರಿಪ ಬ್ರಾಹ್ಮಣನಲ್ಲಿಗೈತಂದ

ಬಳಲಿ ಮಾರ್ಗಶ್ರಮವ ಕ್ಷುಧೆಯಿಂ

5ಜಲವನರಸುತ ಉದಕ ಸಿಕ್ಕದೆ

ಹಲುಬುತಿರೆ ದ್ವಿರಾಖ್ಯವಾನರ್ ಬಂದು ಬ್ರಾಹ್ಮಣಗೆ

ಜಲವ ತಂದಾಕ್ಷಣವೆ ಪಾದವ

ತೊಳೆದು ವದನಕೆ ನೀರನೊರಸುತ

ಫಲಗಳನ್ನು ತಂದಿತ್ತು ' ಹಶುತೃಷೆಗಳನು? ನಿಲಿಸಿದುದು

ಸಂತಸದಲಾ ದ್ವಿಜನು ಕೇಳಿದ

ನಿಂತು ಶುಕ್ರೂಷೆಯನು ಮಾಡಿದೆ

ಯಂತರಂಗದ ಪ್ರಾಣ ಉಳಿದುದು ಪೇಳು ನೀನಾರು

ಶಾಂತನಾಗಿಹೆ ನಗೆ ನೀ ದಯ

ವಂತನಾಗಿಹೆ 10ಸುರನ ಶಕ್ರನೊ10

ಚಿಂತಿಸುವೆ ನೀ11ನಾರು11 ವಾನರನಲ್ಲ ಪೇ14ಳೆಂದ12 ೧೦

13ದ್ವಿರದ ಪೇಳಿತು13 ಶಕ್ರ ದಿವಿಜರು14

15ನ15ರರೊಳಗೆ ನಾನಲ್ಲ ಈ ವಾನ

ನರರ ರೂ16ಪವ16 ಸಹಜಜನ್ಮ17 ವ17 ಚೇತನನು ನಾನು

ಅರಿದಿರೆನ್ನಲು ವಿಪ್ರ ಕೇ18ಲ್ಲನು18

ಹರಿಯೆ ನಿನಗೇನಾಶೆಯಿಪುದು

ಮರೆಯ ಮಾಡದೆ ಕೇಳುಕೊಡುವೆನು ಮಾಜಬೇಡೆಂದ


೨೧

1 ದನು ( ಕ ) 2 ವನದಲ್ಲಿ ಬಿಡದೆ ಸಂಚರಿಸುತ್ತ ( ಕ) 3 ಯಹುದು ಕೇಳಿದರ ನಾಮವು


ಅತಿ ಪ್ರಯತ್ನದ ಫಲವಹುದು ಕುಲತತಿ ಸುಖದಲಿರೆ ವಿಪ್ರನೋರ್ವನು ತಿರುಗುತೈತಂದ (ಕ )

14 ದ ( ರ) 5 ಬಳಸಿ ಬಳಿಬಳಿ ( 1) 6 ವಾನರನು ಧಿರನು ( ತ) 7 ಹಸಿವೆಯು ತೃಷೆಯ ( )


8 ಗ ( ) ೨ ಹನ ( ) 10 ಶಕ್ರನೋ ಮಿಗೆ ( *) 11 ಚರಿಪ ( ಕ) 12 ಳೆನಲು ( 8)

13 ಇರದೆ ಪೇಳಿದೆ ( ಗ) 14 ರ (ಕ) 15 ಸು (ಕ) 16 ಪೇ ( 1) 17 ದಿ ( 1) 18 ಳಿದ ( 1)


೫೮
ಸಹ್ಯಾದ್ರಿ

ಕಪಿಯು ನುಡಿದುದು ಧನ್ಯನಾದೆನು

ವಿಪಿನಚಾರಿಗಳಾವುಮೂಢರು

ಸಫಲವಾಗುವ ತೆರದ ಧರ್ಮವನೆನಗೆ ತಿಳುಹೊನಲು

ಕೃಪೆಯೊಳಗೆ ಬ್ರಾಹ್ಮಣನು ನುಡಿದನು

ಕಪಟವಿಲ್ಲದೆ ತನ್ನ ಶಕ್ತಿಯ

ಲುಪಚರಿಸಿ ಸತ್ಪಾತ್ರಗಿತ್ತರೆ ಸ್ವಲ್ಪತಿವಕ್ಷಯವತಿ

ದಾನದೊಳಗುತ್ತವದ ದಾನವು

ನೀನು ತಿಳಿದಿಹುದನ್ನದಾನವು

ಪ್ರಾಣವದರಿಂದುಳಿವುದದರಿಂ ಪ್ರಾಣದಾನವದು

ಏನ ಹೇಳುವೆನುದಕದಾನದಿ

ಪ್ರಾಣಿಗಳಿಗಾಕ್ಷಣವೆ ತೃಪ್ತಿಯು

ನೀನಿದೆರಡನುಕೊಟ್ಟು ಉಳುಹಿದ್ ಮಾನ್ಯ ನೀನಾದೆ


- ೧೩

“ಸ್ವರ್ಣ6 ತಿಲ ರತ್ನಗಳು ಗೋವಳು

ಧಾನ್ಯ ಗೃಹ ಗಜ ರಥಗಳಶ್ವವು

ಕನ್ನಿಕೆಯು ' ವಸ್ತ್ರಗಳು ಭೂಮಿಯು' ಛತ್ರ ವ್ಯಜನಗಳು

ಹೊನ್ನು ವಿದ್ಯಗಳೆಷಧಿಯ ಸುವ

ವನ್ನು ತಾಂಬೂಲಗಳ 10ಕೊಟ್ಟವ

ವಹ್ನ1' ಗಳ11 ಶೀತದಲಿ ತೈಲವ 'ನಂಗರಕ್ಷಣೆಗೆ19

ಅರವಟಿಗೆ ಪ್ರಾಣಿಗಳ ತೃಪ್ತಿಗೆ

ಕೆರೆಯು ಭಾವಿಯು ಸಾಲುಮರಗಳ

ಬಿರುಬಿಸಿಲಿಗಾಶ್ರಯವು ಮುಖ್ಯವನೊಲಿದು ಮಾಡುವುದು

ಅರೆಗಳಿಗೆಯಾದರು ಮನುಷ್ಯನು

ಬರಿ1813 ವೇಳ್ವ ಕಳೆಯಲಾಗದು

ಮರೆದು ಕೊಡದಿರೆ ಮುಂದಬಾರದು ಶಾಸ್ತ್ರಸಿದ್ದವಿದು - ೧೫

1 ದನು (7) 2 ದಿ (1) 3 ದಕ್ಷಿಣೆಯ (1) 4 ಪ್ರೀತಿ(1) 5 ದ (1) 6 ಸಣ್ಣ (7)


a
7 ನೆರೆ ಭೂಮಿಯುತ್ತಮ (1) 8 ಹೆಣ್ಣು (ಗ) ೨ ಯು (6) 10 ಕಾಷ್ಠ (1) 11 ಯ

12 ಶರಣರಕ್ಷಣೆಯ (*) 13 ಯ (7)


೫rr
ಎಂಬತ್ತನಾಲ್ಕನೆಯ ಸಂಧಿ

ಎನಲು ವಾನರ ಕೇಳಿ ನುಡಿದುದು

ಜನರು ಚೈತನ್ಯರಿಗೆ ಧರ್ಮಗ

ಇನಿತು ಸಾಧ್ಯವು ನಾನ' ಚೇತನ'ನೆನಗೆ ಧರ್ಮವನು

ಮನದಿ ತಿಳಿದುದ ಪೇಳಬೇಕೆನೆ

ವಿನಯದಲಿ ಬ್ರಾಹ್ಮಣನು ಹೇಳಿದ

ಘನತರದ ಸಹ್ಯಾದ್ರಿಯಲ್ಲಿ' ಯ ಬ್ರಹ್ಮಗಿರಿಯೊಳಗೆ

ಬ್ರಹ್ಮಕುಂಡವು ಮುಖ್ಯವಾಗಿದೆ

ನಿರ್ಮಲವುನೀನಲ್ಲಿ ಸ್ನಾನವ |

ಒಮ್ಮನದಿ ಮಾಡೆನಲು ಬಂದುದು ತೀರ್ಥದಲಿ ಮುಳುಗಿ

ಸನ್ಮ ನದಿ ಸ್ನಾನವನು ಮಾಡಲು

ತನ್ನ ಕಪಿರೂಪವನು ಬಿಟ್ಟುದು

ಬ್ರಹ್ಮತೇಜ' ದಿ' ವರವಿಮಾನದಿ ಕುಳಿತನಾಕ್ಷಣದಿ

ದ್ವಿಜನ ಪಾದಕ್ಕೆರಗೆ ಸನ್ಮಣಿ

ಖಚಿತ ಕುಂಡಲಗಳನು ಕೊಟ್ಟನು

ತ್ರಿಜಗಕುತ್ತಮ 10ಗತಿಗೆ ನಡೆದನು ದ್ವಿರದ10ನಾಕ್ಷಣದಿ

ಸುಜನರೀ ಪರಿ ತೀರ್ಥಯಾತ್ರೆ1111

ಭಜಿಸಿ ಪೋದರೆ 12512ಕ್ತಿಯುಳ್ಳ 18ದ13

ರುಜುವನದಿ ವಿಪ್ರರಿಗೆಕೊಡದಿರೆ ನರಕಕೈದುವರು ೧೮

ಗಿರಿಜೆ ಕೇಳ್ ಚಾಂಡಾಲನೋರ್ವನು

ಪರ14ಮ ಹಿಂಸಾಪರನು14 ಪಾತಕಿ

ಬರುತ ಕಂಡನು ಬ್ರಹ್ಮಕುಂಡ15 - 15 ಸ್ನಾನವನು ಮಾಡಿ

ಇರುತಿರಲು ಫಣಿ ಕಚ್ಚಿ ಮೃತಿಸಿದ

ಭರದಿ ಯಮಭಟರವನನೊಯ್ಯಲು

ದುರಿತವೆಲ್ಲವ 16 ಸ್ನಾನ ಮಹಿಮೆಯ15 ಯಮನು ಕೇಳಿದನು . ೧೯

1 ವ ( r) 2 ರೆವ ( ಗ) 3 ಯೊಳಗಿ (1) 4 ದಿ ಖ್ಯಾತ ( 7) 5 ತಿಯು ( 1)

6 ಟ್ರದ (ರ) 1 ದ (1) 8 ಸಂದ ( ಕ) 9 ಟ್ರುದು ( 1 ) 10 ನದಿಗೆ ಬಂದನು ವೀರ ( )

11 ಗೆ ( ಗ) 12 ಭ (*) 13 ಡೆ ( ) 14 ವು ಹಿಂಗಿತ ಪರಮ ( ರ) 15 ದಿ (ಕ ) 16 ತೀರ್ಥ

- ಸ್ನಾನವ (1)
100
ಸಹ್ಯಾದ್ರ

ಯಮನು ನುಡಿದನು ತೀರ್ಥಬಲದೊಳ

ಗಮಿತಪಾಪಿಯ ಕೊಲ್ಲಲಾರೆನು

ಕಮಲಜನ ಸೃಷ್ಟಿಯೊಳಗುತ್ತಮ ಬ್ರಹ್ಮಕುಂಡವದು

ನಮಗೆ ಸಾಧ್ಯವಿದಲ್ಲಯೆಂದುಪ

ಶಮಿಸಿದನು ಕೋಪವನು ಲೋಕದಿ

ಕ್ರಮವರಿತು ಸ್ಥಾನಗಳಲ್ಲಿ ಮಾಡಲು ನರಕಭಯವಿಲ್ಲ

ಮಾನಿನಿಯೆ ಕೇಳ ತೀರ್ಥವಿವರವ

ಜ್ಞಾನತೀರ್ಥವು ಕ್ಷಮೆಯ ತೀರ್ಥವು

ಸಾನುರಾಗದಿ ದ್ವಿಜರ ಪಾದಕೆ ವಂದನೆಯ ತೀರ್ಥ

ದಾನ ಯತಿಶುಶೂಷೆತೀರ್ಥವು

' ವೈನದಿಂ ಗೋಸೇವೆ' ತೀರ್ಥವು

ಶ್ರೀನಿವಾಸನ ನಾಮ ತೀರ್ಥವೆ ಮುಖ್ಯತೀರ್ಥವದು

ದಾನ ಯಜ್ಞವು ತೀರ್ಥಸೇವೆಯು

ಪೂರ್ಣಫಲವಚ್ಯುತನ ನಾಮ

19ಧ್ಯಾನದಿಂದಾವಾಗ ನಾರಾಯಣನ ಸ್ಮರಿಸುತಿರೆ

ಜ್ಞಾನಿಯಾತನು ಪಾಪ'' ಪುಂಜವು

ಹಾನಿಯಪ್ಪುದು ಮುಕ್ತಿಯಾತನ

ಧೀನವಾಗಿಹುದದನು ತಿಳಿದಿರುಯೆಂ12ದನಖಿಳೇಶ ೨೨

ಇನಿತು ಕಾವೇರಿಯ ಮಹಾತ್ಮಯ

ಕನಕಗಿರಿಕೋದಂಡ ತನ್ನಯ

ವನಿತೆ ಪಾರ್ವತಿಗರುಹಿ ಲೋಕಾನುಗ್ರಹಾರ್ಥದಲಿ

ಗಣರು ಸಹಿತಗಜಾತೆಯೊಡತನಾ

ವನದಿಯಂತರ್ಧಾನ1 ' ವಾದನು

ಮನುಜರಿದನಾದರದಿ 14ಕೇ14ಆದರಶ್ವಮೇಧಫಲ


1 ವನು (ಕ) 2 ವೀವರ ( ) 3 ಯು ಸತ್ಯವ ( ರ) 4 ದ್ವಿರದ (ಕ) 5 ದಿಸುವ ( 1)

6 ಧ್ಯಾ ( ) 7 ತಾನು ಗೋವಳ ತುರಿಸೆ (1) 8 ದ (1 ) 9 ಮುದಿ (1) 10 ಮಾನಸದಲಾ ( 1

11 ಪುಣ್ಯವಿಹೀನವ (6) 12 ರತಿಳಿದಿಹುದೆ (ಕ) 13 ನಿರದನಿತರಲಿ ತಾ ಮಾಯ (7) 14 ಪೇ (


೬೧
ಎಂಬತ್ತನಾಲ್ಕನೆಯ ಸಂಧಿ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯ ಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ


ಎಂಬತ್ತೈದನೆಯ ಸಂಧಿ

ಪಲ್ಲ : ಇದರ ಮುಂದೆ ಪಯಸ್ವಿನೀ ನದಿ

ಯದರ ದಡದೊಳಗಿರುವ ' ಸಾಕ್ಷಾ

ಧುಪುರದ ವಿಘ್ನಶಕಥೆಯನು ಸೂತ ಪೇಳಿದನು

ಸಕಲ ಮುನಿಗಳು ಕೇಳಿ ಪಾವನ

ನಿಖಿಳ ಕಲ್ಮಷಹರ ಪಯಸ್ವಿನಿ

ಪ್ರಕಟವಾದುದು ನದಿಯು ಸಹ್ಯಾಚಲದ ಮಸ್ತಕದಿ


2
ಸುಕರವದು ಪಡುಕಡಲ ಗಮಿಸಿತು

ಮುಕುತಿಕಾವ್ಯದಿ ಪರಮಋಷಿಗಳು

ಭಕುತಿಯಿಂದಾಶ್ರಮವ ಮಾಡಿಹರದರ ದಡದೊಳಗೆ

ಒಂದುದಿನ ಮುನಿವರರು ಉದಯದಿ

ಚಂದದಿಂದುಪವಾಸನಾದಿಯ

ನಂದು ಮುಗಿಸುತ ಬಹಳ ಸತ್ಕಥೆ ಕೇಳುತಿರುತಿರಲು

ಬಂದು ಶಾಂಡಿಲ್ಯನು ಮುನೀಶ್ವರ

ನಂದನಾವ್ ತಪಸಿಗಳು ಜ್ಞಾನವ

ಹೊಂದಿ ಮಾಹೇಶ್ವರದ ' ಯಾಗವ' ಮಾಡಬೇಕೆಂದ

ಶಿವನ ಕರುಣವ ಪಡೆವೆವೆನುತಿರು

ವವಸರದಿ ತ್ರಿಗರ್ತದ್ರಾವಿಡ

ದವನಿಪಾಲಕ ಧರ್ಮಗುಪ್ತನು ಬಂದನಾ ಸ್ಥಳಕ್ಕೆ

ಅವರಿಗೆರ1°ಗುತ10 ಕರವ ಮುಗಿ11ರಿ11ರೆ

ತವಕದಿಂದಾಸನವಕೊಟ್ಟರು

ಭುವನಪತಿಸಹಿತೆಲ್ಲ ಕುಳಿತರು ಬಹಳ ಸತ್ಕರಿಸಿ

1 ಸಕಲಾ (f) 2 ಖಕರವು ( ಗ) 3 ಮ್ಯಾರ್ಥ ಗಳು ಸಾಧನ (7) 4

5 ದೌಪಾ ( ) 6 ವು ಮರ್ಕಟರು (6) 7 ಮುಖವನು (ಕ) 8 ತೊ ( ) 9 ಗಧಿಪತಿ

10 ಗಿದ (1) 11 ದ (1)


ಎಂಬತ್ತೈದನೆಯ ಸಂಧಿ

ರಾಯ ಸಂತೋಷದಲಿ ನುಡಿದನು

ಜೀಯ ನಿಮ್ಮೆಡೆಗೀಗ ಬಂದಿರು

ವಾಯವನು ಪೇಳುವೆನು ಲಾಲಿಸಿ ಸಕಲ ಮುನಿವರರು

ನ್ಯಾಯದಲಿ ಯಜ್ಞೆಶತೃಪ್ತಿಯ

ಲೀಯಶೀಷರ ನಿಮ್ಮ ಕರುಣದಿ

ಕಾಯಜಾರಿಯ ಕೃಪೆಯ ಪಡೆವರೆ ಇಲ್ಲಿಗೆ ತಂದೆ

ತಪದಲಧಿಕರು ನೀವು ಯಜ್ಞವ

ಕೃಪೆಯೊಳಗೆ ಸಾಂಗದಲಿ ನಡೆಸೆನೆ?

ನೃಪನ ಮಾತನು ಕೇಳಿ ಮುನಿಗಳು ಬಹಳ ಸಂತಸದಿ

ನಿಪುಣರಾದೆವು ನಮ್ಮ ಯೋಚನೆ

ಸಫಲವಾದುದೆನುತ ರಾಯನ

ನುಪಚರಿಸಿ ಯಾಗವನ್ನು ನಡೆಸುವೆವೆನುತ ತೆರಳಿದರು

“ ಯಾಗಶಾಲೆಯ ಕೋಶದಗಲಕೆ

ಬೇಗ 5ರಚಿಸಿ ಪಯಸ್ವಿನೀದಡ

ಕಾಗುಮಾಡಿಸು ಸಕಲ ಸಂಬಾರಗಳ ತರಿಸೆನಲು

ಆಗ ಶಿಲ್ಪಿಗಳನ್ನು ಕರೆಸಿದ

ಸಾಂಗವಾದುದು ಯಜ್ಞಶಾಲೆ ಸ.

ರಾಗದಲಿ ತಾ ನಲಿದು ಸೋಪಸ್ಕರವ ಕೂಡಿಸಿದ

ಅಧ್ವರವ ತೊಡಗಿದರು ಮರೆದರು

' ಸಿದ್ಧಿ ಗಣಪನ ಮೊದಲು ಪೂಜೆಯ

2°ಸಿದ್ದಿದಾಯಕನರಿದು10ಕೋಪಿಸಿ ಮೇಘಗಳ ಕರೆದ

ನಿರ್ದಯದಲಪ್ಪಣೆಯ ಕೆಟ್ಟನು

ಹೊದ್ದಿರುವ ಕಾಶ್ಮೀರತೀರದ

ಲಿದ್ದ ಯಜ್ಞದ ಶಾಲೆ ಮುಳುಗುವ ತೆರದಿ ಮಳೆಯಾಯು


- ೭

1 ಗೆ ಯಜ್ಞವ ಮಾಡಿ (ರ) 2 ನೀವು ನಡೆಸಬೇಕೆನೆ (ಕ) 3 ಪೇ ( ರ) 4 ಈ (ಕ )


5 ದಲಿ ( ) 6 ಸನ್ನಾಹ ( 7) 7 ರ (1) 8 ಯಜ್ಞಗಳ (ರ) 9 ಬುದ್ದಿ ಬಲಿ

ಗಣಪತಿಯ (1) 10 ಬುದ್ದಿಯರಿಯದಿರಿ (ಕ)


ಸಹ್ಯಾದ್ರಿ

ದಿನವು ನಾಲುಕು ಬಿಡದೆ ಸುರಿದುದು

ಘನತರದ ನದಿಯು ಕುಂಡವು

ನೆನೆದು ತೇಲಿತು ಮುಳುಗಿ ಮೃತಿಸಿದರಲ್ಲಿ ಕೆಲಕೆಲರು

ಜನರು ಗಿರಿ ಮರಗಳನ್ನು ಹತ್ತಿತು

' ಮುನಿಗಳವನಿಪ ಸಹಿತ ಭಯದಲಿ

ಕಣುಗೆಡುತ ವಾಸುಕಿಯ ಬಳಿಗೈತಂದು ಪೇಳಿದರು ?

ಏನಿದುತ ದೇವ ಮಳೆಯೊಳು

ಮೌನಿಗಳು ನೃಪನೆಸಗಿದಧ್ವರ

ಜನಪದವು ಸಹ ಮುಳುಗಿ ಮೃತಿಸಿದ ಕಾರಣವನಿದನು

ನೀನು ಕಾರುಣ್ಯದಲಿ ತಿಳುಹೆನೆ

ಜ್ಞಾನಿ ವಾಸುಕಿಯರಿದು ನುಡಿದನು

ಏನ ಪೇಳುವೆ ನಿನ್ನ ಮನದಜ್ಞಾನವೈಭವವ

ಪೂಜಿಸದೆ ಗಣಪತಿಯ ಮರೆದಿರಿ

ಮಜಗನ್ನಾಯಕನ ಮೊದಲೋಳು

ರಾಜಶೇಖರಸುತನ ಬಿಟ್ಟಿರಿ
ಯಾಗವನು ತೊಡಗಿ
5
ವ್ಯಾಜವದು ನಿಶ್ಚಯವುಕವಿಘ್ನಹಕೆ

ಬೀಜ ತತ್ಸಂಹರಕೆ ಸಹಿತದ

ರೋಜೆತಪ್ಪಿತು ನಿಮ್ಮ ' ಗರ್ವಕೆ ಗಣಪಕೋಪಿಸಿದ

ಸುರರು ಮುನಿಗಳು ಸಹಿತ ಪೂರ್ವದಿ

10ಹರನ ಪ್ರಾರ್ಥಿಸೆ ಶಂಭು10 ಗಣಪನ

ವಿರಚಿಸಿದನಾಕಾಶಮೂರ್ತಿಯ ವಿಘ್ನನಾಯಕನ

ವರವಕೊಟ್ಟನು ದೇವ ದಾನವ

11ನ11ರರು ಋಷಿಗಳು ಮಾಳ್ವ ಕಾರ್ಯಕೆ

ಕರೆದು ನಿನ್ನನು ಮೊದಲು ಪೂಜಿಸೆ ವಿಘ್ನವನು ನಿಲಿಸು |

1 ಜನಪ ಮುನಿಗಳು (1) 2 ಕೇಳಿದರೆಲ್ಲ ವಂದಿಸುತ (1) 3 ಳಗಾವು ನೆಗಳಿದ ಯಜ್

ಮಂಟಪ ಜನಪ ತಾಪಸ ( 7) 4 ರಲ್ಲಿ ಕೆಲಕೆಲರು ( 1) 5 ಯಜ್ಞ ( 7) 6 ಹಾರಣವು ಇ (7)

7 ವರ್ಗ ( 7) 8 ನ ( 1) 9 ಶಿವನ (7) 10 ವಿವರಿಸುತ ಸಂಸ್ತುತಿಸೆ ( 1) 11 ಸು (1


೬೦೫
ಎಂಬತ್ತೈದನೆಯ ಸಂಧಿ

ನಿನ್ನ ಮೊದಲರ್ಚಿಸದೆ ದಿವಿಜರು

ನನ್ನ ಸಹಿತಲೆ ಪೂಜಿಸುತ್ತಿರೆ

ಕಣ್ಣುಗತ್ತಲೆಯಂತೆ ಕಾರ್ಯವ ಮುರಿದು ನೀ ಕೆಡಹು

ಎನ್ನುತೀಶ್ವರ ವರವು ಗಣಪತಿಗೆ

ಮನ್ನಿಸದೆ ನಿಮಗಿನಿತು ಬಂದುದು

ಭಿನ್ನ ಬುದ್ಧಿಯ ಬಿಟ್ಟು ವಿಘ್ನಶ್ವರನ ಪೂಜಿಪುದು

ನದಿಯ ಕಾಶ್ಮೀರದ ಪ್ರವಾಹದ

ಬದಿಯೊಳಗೆ ಭಿತ್ತಿಯಲಿ ಚಿತ್ರದಿ

ವಿಧಿಸಿ ವಿಚ್ಛೇಶ್ವರನ ಸೌಂದರರೂಪವನು ಬರೆದು

ಅದರೊಳಾವಾಹಿಸಿ ಗಣೇಶನ

ವಿಧಿಯೊಳರ್ಚಿಸಿ ನಾಳಿಕೇರವು

ಕದಳಿಫಲಗಳ ತಿಪೂಪ ದಾಡಿಮ ಸಹ ನಿವೇದಿಪುದು

ನೃತ್ಯ ಗೀತಾದಿಯಲಿ ಪೂಜಿಸಿ

ಮತ್ತೆ ಯಜ್ಞವ ಮಾಡೆ ಫಲಗಳ

ನಿತ್ತು ನಿರ್ವಿಘ್ನವನು ಕರುಣಿಪನಾ ವಿನಾಯಕನು

ಚಿತ್ತಚಂಚಲ ಬೇಡಪೋನ್

7 'ತ್ಯಧಿಕ ಹರುಷದಲಿ ಮುನಿಗಳು

ಸತ್ಯವೀ ನುಡಿಯೆನುತ ವಾಸುಕಿಗೆರಗಿ ಕಿ ತಿರುಗಿದರು

ಫಣಿಪ ಪೇಳಿದ ತೆರದಿ ಮುನಿಗಳು

10ಜನಪ ಸಹ18 ಕಾಶ್ಮೀರತೀರದಿ

11ಘನತರದ ಭಿತ್ತಿ11ಯಲಿ ವಿಘ್ನ 12ಶ್ವರ12ನ ಮೂರ್ತಿಯನು

ಮನವೊಲಿವ 1313ರದೊಳಗೆ ಬರೆದರು

ಮುನಿಗಳವನಿಪಸಹಿತ 14ಪೂಜಿಸಿ14

ಚ15ಣಕ15 ದಾಡಿಮ ನಾಳಿಕೇರ16ವಪೂಪಗಳನಿಟ್ಟು 16


೧೫

1 ನ ( 1) 2 ಸ್ಮರಿಯಪ್ಪ ಭಾವ (ಕ) 3 ಶೂ (ಕ) 4 ಸುತ (7) 5 ದಲಿ ( 1)

6 ನೆ ( 5) 7 ಅ ( 1) 8 ಕೇಳಿ (6) ೨ ಖುಷಿ (1) 10 ವಿನುತ ನದಿ ( 1) 11 ಗನ


ಬರದ ಭೀತಿ (*) 12 ದ್ವಿಷ (1) 13 * ( 1) 14 ನಿವು (7) 15 ರಣ (1)

16 ಸಮಾನ ಫಲಗಳನು (7)


L೧೬
ಸಹ್ಯಾದ್ರಿ ಖಂ

ಸಕಲ ನೈವೇದ್ಯವ ಸಮರ್ಪಿಸಿ

ಭಕುತಿಯಲಿ ನಮಿಸುತ್ತ ಕುಂಜರ

ಮುಖನ ಪ್ರಾರ್ಥಿಸಿ ಬಹಳಸ್ತೋತ್ರಗಳಿಂದ ಹೊಗಳಿದರು

ಪ್ರಕಟದೊಳು ಪ್ರತ್ಯಕ್ಷವಾದನು

ಮಕುಟಸೂರ್ಯನ ತೆರದಿ ಹೊಳೆಯುತ

ಲಖಿಳ ಲೋಕಾಧೀಶ ಪಾಶಾಂಕುಶದ ಕರಗಳಲಿ ೧೬

ಸುರರು 'ಹೂವಿನ ಮಳೆಯ ' ಕರೆದರು

ಮೆರೆವ ಗಂಧರ್ವರ ಸುಗಾನವ

4ವಿರಚಿಸುತಲಪ್ಪರರ ನರ್ತನ ದೇವರುಷಿಗಣರು

ಪರಮ ಋಷಿಗಳ ವೇದಘೋಷದ

ಲೆರಗುತಿರ್ದರು ತಂಡತಂಡದಿ

ಮೆರೆವ ಪೂಜೆಯ ಮಾಡುತಿರ್ದರು ಭಕ್ತಿಭಾವದಲಿ

ಇಂತು ಪೂಜಿಸೆ ತುಷ್ಟನಾದನು

ಸಂತಸದಿ ವರಗಳನು ಕೊಟ್ಟನು

ನಿಂತಿರುವೆ' ಕಾಶ್ಮೀರಕಾ ತೀರದಲಿ ' ಭಿತ್ತಿಯಲಿ

ಚಿಂತಿಪರಿಗಿಷ್ಟಾರ್ಥವೀವನ

ನಂತ ಫಲಗಳ ನಿಮ್ಮ ಯಾಗವ

ನಂತ್ಯಗಾಣಿಸಿ ಸಫಲವಪ್ಪುದು ಪೂಜಿಸುವುದನ್ನ

ಎನಂತ ಭಿತ್ತಿಯ ಚಿತ್ರರೂ10ಪಿಲಿ10 ,

ಕ್ಷಣದೊಳಂತರ್ಧಾನನಾದನು

ಮುನಿಪ ನಾರದ ಮುಖ್ಯರತಿ ಸಂತೋಷದಲಿ ಹೊಗಳೆ

ಘನತರದಲಿ ಮಹೇಶಯಾಗವ

ನನುವಿನಿಂ ಮಾಡಿದರು ಯಜ್ಞದ

ಕೊನೆಯೊಶೆಳವಚ್ಛಥವಾಯ್ತು ಕಾಶ್ಮೀರಿಯ ನದೀ ಜಲದಿ12

1 ಪೂಮಳೆಯನ್ನು ( 7) 2 ರು ( ೪) 3 ದಿ (7) 4 ತರುಣಿಯಪ್ಪರಗಣದ (1)

5 ವರರ (ಗ ) 6 ಮತಿ ( 1) 7 ವ ( 1) 8 ರ ( 1) 9 ರುವ ಭಿತ್ತಿ ( ಗ) 10 ಪದಿ (1 )


11 ದ ಮಾ ( ) 12 ಳಗೆ ತಾ ಅಮೃತವಾಯಿತು ಪುಣ್ಯನದಿಯೊಳಗೆ (6)
ಎಂಬತ್ತೈದನೆಯ ಸಂಧಿ ೬೦೭

ಅಂದು ಮೊದಲಾ ಕ್ಷೇತ್ರ ವಿಘ 11

ಬಂಧ ಪರಿಹರಕರ ' ವು ಪಾತಕ

ವೃಂದ ಸಂಹಾರಕವು ನಾರದ ಮುಖ್ಯ ಸೇವಿತವು

ಚಂದದಲಿ ಗೋಪುರವನಾಗಮ

ದಂದವರಿತವರೊಡನೆ ಕಟ್ಟಿಸಿ

ನಿಂದು ಪೂಜಿಸಿ ಧರ್ಮಗುಪ್ತಮಹೇಶನೆಸೆದಿರ್ದತೆ

ದ್ವಿಜರ ' ನಲ್ಲಿಗೆ ಪೂಜೆಗಿರಿಸಿದ

ವಿಜಯಕರವಾಕ್ಷೇತ್ರವೀಶ್ವರ

ನಿಜತನುಜ ವಿನಯಕನು ಸಂಪದಮೂರ್ತಿ ವಿಷ್ಟೇಶ

ಭಜಿಪ ರಾಯಗೆ ಧರ್ಮಗುಪ್ತ ' ಗೆ?

ಗಜವದನ ವಿಶಿಷ್ಟಾರ್ಥವಿತ್ತನು

ಸುಜನಸೇವ್ಯ ಪಯಸ್ವಿನೀ ನದಿ ಪರಮಪಾವನವು ೨೧

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


೨೨

- 1 ವು ( ಕ) 2 ಕವು ನಾಶನ ( ಗ) 3 ಪೂಜಿಸಿದ (ಕ) 4 ಪೂಜೆಗೆ ನಿಲಿಸಿ ನಡೆ ( ರ) -


_ 5 ವಿನಾಗ ಪದ ಶಾಂಭವ (1) 6 ಸೆ ರಾಯನು ( ) 7 ನ (ರ) 8 ನಿ ( 1)
ಎಂಬತ್ತಾರನೆಯ ಸಂಧಿ

ಪಲ್ಲ : ಮುಂದೆ ದುರ್ಗಾಕ್ಷೇತ್ರ ದೇವಿಯು

ನಿಂದ ಬಗೆಯನು ದ್ವಿಜ ಸುಮಂತನು

ಬಂದನಂತನ ವ್ರತವ ಮಾಡಿದ ಕಥೆಯು ವಿವರಿಸಿದ

ಸೂತ ನುಡಿದನು ಕೇಳು ಶೌನಕ

ಈ ಸ್ಥಳದ ಮುಂಗಡೆಯ ದುರ್ಗಾ

ಕ್ಷೇತ್ರವತಿ ಪಾವನವು ದಾಕ್ಷಾಯಿಣಿಯು ಪೂರ್ವದಲಿ

'ತಾತ ದಕ್ಷನ ಪೆಸರ ದೇಹವ ಈ

“ನೀ ಸ್ಥಳದಿ ತಾನಿಟ್ಟು ಶಂಕರ

ಪ್ರೀತಿಗೋಸ್ಕರ ಮತ್ತೆ ಹಿಮಗಿರಿಯೊಳಗೆ ಜನಿಸಿದಳು

ಮುನಿಗಳೆಲ್ಲರು ಕೇಳಿ ಚೋದ್ಯದಿ

ಮನದಿ ಸಂಶಯದಿಂದ ಸೂತನ |

ನನು? ವರಿಸಿ? ಕೇಳಿದರು ಅತ್ಯಾಶ್ಚರ್ಯವಾಗುತಿದೆ

ಜನಿಸಿ ದಾಕ್ಷಾಯಿಣಿಯು ಯಜ್ಞದಿ

ತನುವ ದಹಿಸುತ ತುಹಿನರಾಜನ

ತನಯಳಾದಳೆನುತ್ತ ಪೂರ್ವದಿ ನಾವು ಕೇಳಿಹೆವು

ಈಗ ನೀ ಬದಲಾಗಿ ಹೇಳಿದೆ

ನೀಗಿ ಕಳೆಯದೆ ತನುವು ಸಹಿತಲೆ

ಪೋಗಿ ತಪದೊಳು10 ನಿಂದು ಶಿವನನ್ನು ಪಡೆಯಬೇಕೆನುತ

ರಾಗದಲಿ ಹಿಮಗಿರಿಗೆ ನಂದನೆ

ಯಾಗಿ ಜನಿಸಿದಳೆಂದು ಹೇಳಿದೆ

ಯಾಗದಲಿ ದಹಿಸಿದುದು ದಿಟವೋ ಹುಸಿಯೋ 11 ತಿಳುಹಮಗೆ.

_1 ತ ( 1) 2 ದಲಿ ( ಗ) 3 ದಾ (ರ) 4 ಧರಿಸದೆ (1) 5 ಭೂತನಾಥನನೊಲಿಸ

ಲೋಸುಗ ಈ ಸ್ಥಳದಿ ತಪವಿರ್ದು ಹಿಮಗಿರಿಯಲ್ಲಿ ( 1) 6 ಆದ ಕೇಳುತ್ತ ನುಡ

7 ವಿನಿಂ (1) 8 ನಮಗಾ (1) 9 ಹಿಮಗಿರಿಯ ಸುತೆ (*) 10 ದಲಿ (1) 11 ಪೇಳೆ (1)
೬೦೯
ಎಂಬತ್ತಾರನೆಯ ಸಂಧಿ

ಇದು ನಮಗೆ ಸಂದೇಹವಾಗಿದೆ

ವಿದಿತವಾಗುವ ತೆರನ ತಿಳುಹೆನೆ

ಮುದದಿ ಸೂತನು ನುಡಿದ ನಾನಾ ಕಲ್ಪಕಥೆಗಳನು

ಚದುರರೆಲ್ಲರು ಕೇಳಿ 4ಕಥೆಗಳ

ಬದಲುಕಲ್ಪದಿ ಬದಲುಕಥೆಗಳು

c
ಮೊದಲು ರಾಥಂತರದ ಕಲ್ಪದಿ ದಕ್ಷಯಾಗದಲಿ

ಸತಿಯು ಕೇತಾರದಲಿ ದಹಿಸಿದ

ಇತರ ದೇಹವ ತುಹಿನಗಿರಿಸುತೆ

ಪತಿಕರಿಸಿ ಶಂಕರನ ಪಡೆದಳಂ 5ಕಲ್ಪ ಕಲ್ಪದಲಿಕೆ

ವ್ಯತಿಕರಿಸಿ ಬದಲಾದಕಲ್ಪದ

ವ್ರತದ ಕಲ್ಪದಿ ದಕ್ಷ ' ಮಾಡಿದ?

ಪೃಥುವಿಯಲಿ ದಕ್ಷಿಣದ ಕೇರಳದಲ್ಲಿ ಯಾಗವನು

ಇಂದ್ರ ಶಚಿ 10ಸಹಿತಿರಲು ಯಾಗವ10

ನಂದು ಮಾಡಲು ಸತಿಯು ದಹಿಸುತ

ಬಂದು ಹಿಮಗಿರಿಜಾತ್ರೆ11ಯಾದ11ಳು ಶಿವನ 12ಒಲಿ12ಸಿದಳು

ಮುಂದೆ ಜಾಬಾಲಿಕೆಯ ಕಲ್ಪದ18

14ಲಂತದನಂತೇಶ್ವರ 15ಸವಿಾಪದಿ

16ನಿಂದು16 ದಕ್ಷನು ಯಾಗವೆಸಗಿದರಲ್ಲಿ ದಹಿಸಿದಳು

ಹಿಮಗಿರಿಯಸುತೆಯಾಗಿ 17 ಪಾವನ

ತಮ ? ಸುವರ್ಣಾನದಿಯ ತೀರದಿ

ಸುಮನಸರು ಸಹ ಗಾಲವೇಶ್ವರಸನ್ನಿಧಿಯೊಳಂದು

ಕ್ರಮದೊಳಗೆ ಕಲ್ಯಾಣವಾದುದು

ಪ್ರಮಥನಾಯಕ ಶಿವಗು ಗೌರಿ1ಗು18

ಅಮಿತದುತ್ವದಿಂದ ದೇವಾಸುರರು ನೆರೆದಿರಲು "

* 1 ಹಿ (6) 2 ಗಿಹ ತೆರದಿ ( ಗ) 3 ತಿಳಿದನಾಗಸ(ಕ) 4 ವಿವರವ( 1) 5 ಮತ್ತೆ ಕಲ್ಪವದು( )

6 ಬ್ರಾಹದ್ರಥನ (7) 7 ಯಾಗವ ( ) 8 ಯೋಳು ( ಸ) 9 ಹುಟ್ಟಿದ ( ) 10 ಸನ್ನಿಧಿಯ


ಯಜ್ಞವ ( ಗ) 11 ಯಿದ್ದ (ಕ) 12 ವರಿ (ಗ) 13 ದಿ ( 1) 14 ನಿ೦ ( ) 15 ನಪೂರ್ವ (7)

16 ಹೊಂದಿ ( 1) 17 ವರಿಸಿದ ಕ್ರಮ (1) 18 ಗೆ ( 1)

39
೬೧
ಸಹ್ಯಾದ್ರಿ ಖಂಡ

ಮತ್ತೆ ರೈವತಕಲ್ಪದೊಳಗೆ -

ತ್ಯುತ್ತಮ ಸ್ಥಳಕೋಟಿಲಿಂಗನ

ಹರಿಹ ಕ್ಷೇತ್ರದಲ್ಲಿ ದಕ್ಷನು ಬ್ರಹ್ಮನನ್ನು ಕುರಿತು

ವಿಸ್ತರಿಸಿ ಯಾಗವನು ಮಾಡಲು

ಕೃತ್ತಿವಾಸನು ಮುಳಿದು ಘಾತಿಸೆ

ಚಿತ್ರದುಗ್ರತೆಯನ್ನು ತಿಳಿವುತ ಬ್ರಹ್ಮ ನಿಲಿಸಿದನು

ಆಗ ದಾಕ್ಷಾಯಿಣಿಯ ರುದ್ರಗೆ

ಭಾಗ ಸಹಿತಲೆ ಕೊಡಿಸಿ ಮದುವೆಯ

ಸಾಂಗವನು ಮಾಡಿಸಿದ ಯಜ್ಞವ ಪೂರ್ಣವನು ಮಾಡಿ

ಸಾಗಿದರು ಬಹ್ಮಾದಿ ದೇವರು ,

ನಾಗಭೂಷಣ ದಕ್ಷಸುತೆ ಸಹ

ನಾಗಿ ಸುಖದೊಳಗಿರುತ ಕಾಲಾಂತರದಲಾ ದೇವಿ

ಪಿತನ ವಧೆಯನು ಸ್ಮರಿಸಿ ದೇವಿಯು

ಸತತ ಚಿಂತಿಸಿ ಬಹಳ ದುಃಖದಿ

ಕ್ರತುವನಳಿದರು ತಂದೆ ಮಡಿದನು ದೇವಸಭೆಯೊಳಗೆ

' ವ್ಯಥೆ' ಯು ದಾಕ್ಷಾಯಿಣಿಯ ನಾಮ

ಸ್ಥಿತಿಯ ದೇಹವನಿದನು ಬಿಡುವೆನು

ವ್ರತದೊಳಗೆ ಬ್ರಹ್ಮನನ್ನು ಮೆಚ್ಚಿಸಿ 10 ಬ್ರಹ್ಮವನು ಪಡೆವೆ10 ೧೦

ಬದಲು ಮಂಗಳವಾದ ದೇಹ1111

1212ದಗಿ ಶಿವನನು ಸೇವಿಸುವೆನೆಂ

ದಧಿಕರಕೋಪದಲಿ ಬಂದಳು ಸಹ್ಯಪರ್ವತಕೆ

ಇದರೊಳಾವುದು ಕ್ಷಿಪ್ರಸಿದ್ದಿ

ಪ್ರದದ 18ಕ್ಷೇತ್ರವೆನುತ್ತ ಬರುತಿರೆ

ಸದಮಲೆಯು13 ಕಾವೇರಿ ಕಂಡಳು ದಕ್ಷನಂದನೆಯ

1 ಗಾ ( 7) 2 ಉ (1) 3 ಬ್ರಹ್ಮನು ನಿಲಿಸಿ ನುತಿ (1) 4 ದಲಿ (ಕ) 5 ವ (6)

6 ಮರುಗಿಕೋಪಿಸೆ ( ಕ) 7 ಸುತೆ (1) 8 ವವು( 8) 9 ನಿದನೇ ಬಿಡುವೆ ದೇಹವ(ಕ ) 10

ವನಿದ ಬಿಟ್ಟು (1) 11 (7) 12 ಒ ( 1) 13 ಶ್ರೀಶಿವಕ್ಷೇತ್ರವೆನುತಲೆ ಮುದದಿ


ಎಂಬತ್ತಾರನೆಯ ಸಂಧಿ

ನಮಿಸಿದಳು ಪಾದದಲಿ ಕೈಮುಗಿ

ದಮಿತ ಭಯ ಭಕ್ತಿಯಲಿಕೇಳು

ನಿಮಗಿದೇಶಿನೌ ತಾಯೆ ದಾಕ್ಷಾಯಿಣಿತಿ ಮಹೇಶ್ವರಿಯಂ

ಭವಿಸುತೊಬ್ಬಳೆಪೋಪೆಯೆಲ್ಲಿಗೆ

ಸುಮುಖದೊಳಗತಿಕೋಪ ನೆಲಸಿದೆ

ವಿಮಲೆ ಕರುಣಿಪುದೆನುತ ಕೇಳಿದಳಂದು ಕಾವೇರಿ

ಆಗ 'ಬಹು' ಸಂತಸವ ತೋರುತ

ನಾಗಭೂಷನರಾಣಿ ನುಡಿದಳು

ನೀಗುವೆನು ತನುವಿದನು ದಕ್ಷನ ಪುತ್ರಿಯೆಂಬುದನು

ಪೋಗಿ ತಪದಲಿ ನಿಂದು ಬ್ರಹ್ಮನ

ನಾಗರುಡವಾಹನನ 11 ಮೆಚ್ಚಿಸಿ11

ಬೇಗದಲಿ ಬದಲೊಂದು ದೇಹವ ಪಡೆವೆ12ನಿದ ಬಿಟ್ಟು 12

ಮಂಗಲದಲಿನ್ನೊಂದು ದೇಹದ

ಲಂಗಜಾರಿಯನೊಲಿಸಿ ಸೇವಿಪೆ

ಕಂಗೊಳಿಪ ಕ್ಷೇತ್ರಗಳ13ಲಾ13ವುದು ಕ್ಷಿಪ್ರಸಿದ್ದಿಕರ

ಅಂಗ14ನಾಮಣಿ14 ತಿಳಿದು ಪೇಳೆನೆ

ಶೃಂಗರಾಂಗಿಯೆ ದೇವಿ ಕೇಳ್ತಾ

15ಮುಂಗಡೆಯ15 ಸಹ್ಯಾದ್ರಿ ಪಶ್ಚಿಮ ಕೇರ16 16ಸ್ಥಳದಿ

ಪ್ರಸಿದ್ದಿ 17ಯಲಿಹ ತಪೋವನ17

ವಿಪುದದರೊಳು ಬಹಳ ಸಿದ್ದರು

ತಪ್ಪದೇ ಸಿದ್ಧಿಯನು ಪಡೆವರು ನೀನು ಭಗವತಿಯು18

ಒಪ್ಪಿ ತಪವನು ಮಾಡಲಹುದೆಂ

ದರ್ಪಿಸಿದಳಂಬಿಕೆಗೆ19 ಪೂಜೆಯ

ನಪ್ಪಣೆಯ 20ಕಾವೇರಿಗಿತ್ತಳು ಮುಂದೆ ಗಮಿಸಿದಳು


೨೫

1 ಧಿಕತರ (ಕ) 2 ( 1): 3 ದುರ್ಗಾಣಿಯ (ಕ ) 4 ಪುದೆ ( ಕ) 5 ದಲಿ ಕೊಪಗಳು ( 1)

6 ಸುಯೆ ( 1) 7 ಲೇ ( 1) 8 (6) 9 ಮೆಚ್ಚಿಸಿ ( 1) 10 ರುಡ (ಕ) 11 ಬ್ರಹ್ಮನ ( 1)


12 ನದರಿಂದ ( ಗ) 13 ದಾ (ಗ) 14 ನೆಯ ನೀ ( 1) 15 ಹಿಂಗದಿಹ ( 7) 16 ಳದ ( ಕ)

17 ಪ್ರತತಪಾವನ (ಕ) 18 ಯ ( ) 19 ಛಲ್ಲಲ್ಲಿ ( ) 20 ಕೊಡುತಲ್ಲಿ ಮುಂದಕೆ ನಡೆದಳ

ದೇವಿ ( 1)
೬೧೨
ಸಹ್ಯಾದ್ರಿ

ನೋಡುತಲೆ ಕಾವೇರಿ ಹೇಳಿದ

ರೂಢಿಯಾಗಿಹ ಕ್ಷೇತ್ರಕೈತರೆ

ಬೀಡುಬಿಟ್ಟಿಹ ಸಿದ್ದರೆಲ್ಲರು ಬಂದು ನಮಿಸಿದರು

ನಾಡೊಳೀ ಸ್ಥಳ ಮುಖ್ಯವೆನ್ನುತ

ಗೂಢ ಗುಲ್ಮದ ಗೌರಿ ನಿಂದಳು


೧೬
ಮಾಡಿದಳು ಬಲುತಪವ ವಿಷ್ಣು ಬ್ರಹ್ಮರನು ಕುರಿತು *

ನಿತ್ಯದಂಪವಾಸದಲಿಕ್ರೋಧವ

' ಕತ್ತರಿಸಿ ಶಾಂತದ ಮನಸ್ಸಿಲಿ


2
ಕೃತ್ತಿವಾಸನರಾಣಿ ಹರಿಯಜರನ್ನು ಪ್ರಾರ್ಥಿಸುತ

ಚಿತ್ತಶುದ್ದಿಯಲಿರಲು ಸಂತಸ |

ವೆತ್ತುತಿ ವಿಷ್ಣುವಿರಿಂಚಿಯಿಬ್ಬರು

ಹತ್ತಿರಾವಿರ್ಭವಿಸಿ ನಿಂದಿರೆ ಕಂಡು ನುತಿಸಿದಳು - ೧೭

ಸತಿಯು ಸಂತೋಷದಲಿ ತನ್ನಯ

ಪ್ರಥಮ ದೇಹವು ಶಿವಗಸಹ್ಯವು?

ಇತರ ದೇಹವ ಸರ್ವಮಂಗಲಕರವಕೊಡಿಯೆನಲು

ಚತುರರಾಳೋಚಿಸುತ ನುಡಿದರು

ಪತಿಹಿತಳೆನಿಪ ದೇವಿ ಕೇಳೆ


೧೮
ಪೃಥುವಿಧರ ಹಿಮವಂತ ತಪವನು ಮಾಳ್ ಬಹುಗಾಲ

ನಿನ್ನನೇ ಧ್ಯಾನಿಸುವನಾತನು

ತನ್ನ ಸುತೆ ನೀನಾಗಲೆನ್ನುತ

ಮನ್ನಿಸಾತನಭೀಷ್ಟಸಿದ್ದಿಗೆ ಗಿರಿಯ ಮಗಳಾಗು

ಪನ್ನಗಾಭರಣನನು ತಪದೋಳ

10ಗನ1೦ಚಿತ್ತದೊಳಲ್ಲಿ 1111 ಪಡೆ


೧೯
ಸನ್ಮತದಿ ಕಲ್ಯಾಣ 'ಕೈದುವೆವೆಲ್ಲ ಶಿವನೊಡನೆ12

1 ಕಲ್ಪದ ದೇವಿ ( ) 2 ಪೂಜಿ ( ಗ) 3 ಬಹುದಿನ ಮತ್ತೆರ) 4 ಬ್ರಹ್ಮರಿ ( ಕ ) 5


ದಲಿ ಬಂದು ನಿಂದರು ಕಂಡು ನವಿ (1) 6 ನುಡಿದಳು ನನ್ನ ( ) 7 ಗೆ ಜೈಸದು ( ) 8 ವಿಹಿ
ಕೇಳ್ ದೇವಿ ಪೇವು(ಗ) ೨ ದಲಿ (1) 10 ನಿನ್ನ ( ಗ) 11 ಯ ( ) 12 ರೇಶ್ವರರೊಡನೆ

ನಾವು ಬಹೆವು ( ಗ) |

* ಕ ಪ್ರತಿಯಲ್ಲಿ ಈ ಪದ್ಯದ ೧ , ೨, ೩ ನೇ ಪಂಕ್ತಿಗಳಿಲ್ಲ


೬ಗಿಸಿ
ಎಂಬತ್ತಾರನೆಯ ಸಂಧಿ

'ಮೊದಲು ದಾಕ್ಷಾಯಿಣಿಯ ದೇಹವ

ನಿದನು ನೀಗೀ ಕ್ಷೇತ್ರದೊಳಗಿರು

ಚದುರೆ ನಿನಗಾ ಪೆಸರು ಬೇಸರವಾಗಿ ತೋರಿದರೆ!

ಬದಲು ಭಗವತಿಯೆಂಬ ನಾಮದಿ

ತಸದ ಸ್ಥಳದೊಳಗೆ ನೆಲಸಿರು


೨೦
ಮುದದಿ ಸೇವಿಪ ಜನರ ಮನಸಾಭೀಷ್ಟಗಳ ಕೊಡುತ

ಒಂದುಯೋಜನ ಚೌಕವೀ ಸ್ಥಳ

ಚಂದ್ವಾ ಭಗವತಿಯ ಕ್ಷೇತ್ರ ' ವು?

ಬಂದ ಜನರಿಗೆ ಕ್ಷಿಪ್ರಸಿದ್ದಿಗಳಹುದು ನಾವಿಹೆವು

ನಿಂದು ಕೇರಳಕಿಷ್ಟದೇವತೆ

ಯೆಂದು ಪ್ರಖ್ಯಾತದಲಿ ನೀನಿರು

ಹೊಂದದಿಲ್ಲಿಗೆ ಕಾಮ ದುರ್ಭಿಕಗಳು ಕೇರಳ ಕೆಳ ೨೧

ಭಗವತಿಯ ಬಳಿ ಮಂತ್ರಸಿದ್ದಿಯp

ಮಿಗಿಲು ದೇವಿಯ ಕ್ಷೇತ್ರವೆಲ್ಲಕು

ಸೊಗಸು 10ವಾಸವು ಬಹಳ ಪುಣ್ಯವುಮರಣ ದೊರಕಿದರೆ

ಹೋಗುವರಮರಾವತಿಯಪುರದೊಳ

ಗಗಣಿತದಭೋಗಗಳ ಭುಂಜಿಸಿ

ಮಿಗುವ ದೇವಿಯ ಲೋಕಕ್ಕೆದು11ವಮೋಘವಾಗುವುದು

ನಿನ್ನ ಕ್ಷೇತ್ರದ ಮಹಿಮೆಯಿಂ ಸಂ

ಪನ್ನರಾ12ಹ12ರು ಕೇರ1313ಜನ

ಉನ್ನತದ ಮಂತ್ರಗಳ ಸಿದ್ಧಿಯ 14ಪಡೆವರಾ ದ್ವಿಜರು14

ಎನ್ನು ತುಚ್ಯುತ15 ಬ್ರಹ್ಮರಿಬ್ಬರು

ಮನ್ನಿಸುತಲಂಬರದಿ ನಡೆದರು

ಚಿನ್ಮಯಳ ಗಂಧರ್ವರಮರರು ಪೂಜಿ16ಸಿದ16ರೊಲಿದು ೨೩

1 ಇದನು ದಾಕ್ಷಾಯಣಿಯ ತನುವನು ಸದಯಳೀ ಕ್ಷೇತ್ರದಲಿ ನೀನಿದು ಮೊದಲು ದಕಾಯಿ

ಣಿಯ ನಾವವು ನಿನಗೆ ವ್ಯಥೆಯಾಯು ( ರ) 2 ವು ( ರ) 3 ಮುದದಿ ನೀನಾ ಸಳದಿ ( ಕ) 4 ವಿಧಿ


ಯೋಳಗೆ ಸೇ ವಿವರ ( 1) 5 ವನು ( ಗ 6 ದಿಂ ( 1) 7 ದಿ ( 1) 8 ದಿ ( ಸ) 9 ಬಹಳಾ ಕ್ಷೇತ್ರಕೀ
ಸ್ಥಳ (ಕ) 10 ಈ ಕ್ಷೇತ್ರದಲ್ಲಿ ಮುಖ್ಯ ( 1) 11 ತಮೋಕ್ಷ ( ೪) 12 ದ ( ಕ) 13 ಳಾ (ಕ)

14 ದ್ವಿಜರು ಲಭಿಸುವರು ( ಗ) 15 ಹರಿ ( 7) 16 ಸುವ ( 1)


ಸಹ್ಯಾದ್ರಿ ಖಂಡ

ಮೊದಲು ದೇಹದೊಳಿಲ್ಲಿ ನೆಲಸಿದ

ಇದು ಮಹಾ ಪ್ರಖ್ಯಾತವಾದುದು

ಮದನವೈರಿಯ ಒಂದುರೂಪಿಲಿ ಕೂಡಬೇಕೆನುತ

ಬದಲು ರೂಪಿಲಿ ಹಿಮಗಿರೀಂದ್ರನೊ

ಕುದುಭವಿಸಿ ಪಾರ್ವತಿಯ ನಾಮದಿ

ಸುದತಿಮಣಿ ತಪದೊಳಗೆ ಮೆಚ್ಚಿಸಿ ಶಿವನ ಕೂಡಿದಳು"

ಅಂದು ಮೊದಲಂಬಿಕೆಯ ಕ್ಷೇತ್ರವು

ವೃಂದ ಸುರಮುನಿ ಮನುಜಸೇವ್ಯವು

ನಿಂದಿರಲು ಭಗವತಿಯ ಕ್ಷೇತ್ರದಿ ಮಂತ್ರಗಳ ಸಿದ್ದಿ

ಬಂದು ಸೇವಿಸೆ ಸ್ವರ್ಗ ಮೋಕ್ಷವ

ಹೊಂದುವರು ಪೂರ್ವದಲಿ ಬ್ರಾಹ್ಮಣ

ಬಂದನಂತನವತವ ಭಜಿಸಿಯೆ ಸಂಪದ' ವ ಪಡೆದ ೨೫

ಕಥೆಯನದ ಪೇಳುವೆನು ಪೂರ್ವದಿ

ಚತುರ ವಿಪ್ರ ಸುಮಂತನಾತನ

ಸತತವಾಸದ ಗೃಹವು ನಂದಿನಿನದಿಯ ದಡದೊಳಗೆ

ಅತುಲ್ಲವಾಗಿಹ ವೇದ ಪಾರಗ

ಸತಿ ಸುಕೇಶಿಯು 10ನಾಮವವಳಿಂ

ಗತಿಥಿಪೂಜಕ ನಡೆವಳಲ್ಲಿ10 ವಶಿಷ್ಟಗೋತ್ರದಲಿ

ಪಂಚಯಜ್ಞಗಳನ್ನಿಸೇವೆಯ

ಪಂಚಪೂಜೆಯನೊಲಿದು ಮಾಡುವ

ವಾಂಛಿತಾರ್ಥಪ್ರದವನಂತವ್ರತವ ಮಾಡುವನು

ಸಂಚರಿಪ 12ನವ12ಗಾರು1813 |

ಮಿಂಚಿರುವುದದರಿಂದ ಭಾಗ್ಯವು

ಕಿಂಚಿತಾದಿಯ ಕರ್ಮವಶದಲಿ ಮಕ್ಕಳಿಲ್ಲವಗೆ

1 ದಿ (1) 2 ಬಂದು (*) 3 ಗಣ (ಕ) 4 ಸಿದ್ದಿಪುದು ( 1) 5 ಗಳೊಂ ( ) 6 ತ ( 1)

7 ಮಾಡಿದ ಸಂತಸ ( 1) 8 ವು (6) ೨ ವೇದ ಉಪಾಂಗ ( 1) 10 ಯ ಮದುವೆಯಾದವನತಿಥಿ

ಪೂಜಕ ತ್ರಿಜನನವಗೆ ( ಗ) 11 ಡಿದ ( ) 12 ನಾ (ಕ) 13 ಹಾಸ್ಯ (ಕ)


೬೧೫
ಎಂಬತ್ತಾರನೆಯ ಸಂಧಿ

ಚಿಂತಿಸುವ ಬಹುದಿವಸವದರಿಂ

ದಂತರಂಗದಿ ತಿಳಿದು ಬದಲನು

ಕಾಂತೆ ಕರ್ಕಶಯೆಂಬಳೊರ್ವಳ ಮದುವೆಯಾಗಿಹನು

ಕಾಂತನೊಳು ಪ್ರತಿಕೂಲೆಕೋಪಿಸು

ತಂತಿ ತಿರುತ ಬಹುದಿನವು ನಡೆಯಲು

ನಂತ ಪೂಜೆಯ ಮಾಡಿ ದಾರವ 4ಕರದಿ ಕಟ್ಟಿರ್ದ4 ೨೮

ಪತಿಯ ಕರದೊಳಗಿರುವ ದಾರವ

5ಗತಿಗೆಡುಕಿ ತೆಗೆದಗ್ನಿಗಿಟ್ಟಳು .

ಅತಿತ್ವರಿತದಿಂ ತೆಗೆದ ಶಿವಶಿವಯೆನುತಲಾ ವಿಪ್ರ

ಅತಿಭಯಂಕರ ದೈವಕೃತವೇಂ?

ದಿತರವರಿಯದೆ ಸುಮ್ಮನಿರ್ದನು

ಸತಿಯ ಮೂಲದಿ ಸಿರಿಯು ಪೋದುದು ಗೃಹವು ದಹಿಸಿದುದು ೨೯

ಧನವ ಚೋರರು ಕೊಂಡುಪೋದರು

ಮನೆಯ ಗೋಳವ್ಯಾಘ್ರ 8 ತಿಂದುದು

ದಿನದಿನಕೆ ದಾರಿದ್ರ ಹೆಚ್ಚಿತು ಸತಿಯ ಪಾಪದಲಿ

ಮನವ ' ಸೈರಿಸಿ ಸುಮ್ಮನಿರುವನು

ವನಿತೆಯೊಂದಿನ ಬ11ಲು11ದರಿದ್ರದಿ

ಜನರ ಮಧ್ಯದಿ ಪತಿಯ 12ಬೈ12ದಳು ತನ್ನೆದೆಯ 13ಬಡಿ1ದು ೩೦

ಪಾಪಿಯಿವನಾವಲ್ಲಿ ದೊರಕಿದ

ನಾ ಪುರಾಕೃತ1ಆಯಿವನೊಡನೆ ನಾ14

151 ಪರಿಯ16ಿಂತಿ16ರುವೆ ಗತಿಯಾರೆನಗೆ ಗಂಡನಲಿ

ಕೋಪಪಂಥಗಳಿಲ್ಲ ಜಡ17ನಿವ17

1818 ಪರಿಯ ದಾರಿದ್ರ ವೀತನ

ರೂಪುಗೊಂಡಿ19ದೆ ಎಂದಿಗಳಿವನೊಯೆನಂತ19 ಕೂಗಿದಳು


೩೦

1 ತ (ರ) 2 ವಾ ( ಕ) 3 ತರಂಗದಲಿರುತ ಬಹುದಿನವಿತು ಕಳಿಯಲ (ಕ ) 4 ಕಟ್ಟಿ


ಕುಳಿತಿರ್ದ ( ) 5 ನು ತೆಗೆದವಳಗಿಯಲಿ ಹಾಕಲು ( ಶ) 6 ರೆಯೋಳದ ತೆಗೆದು( ಕ) 7 ತಾನೆಂ (
8 ಭಕಿಸಿ ( ಕ) ೨ ತಿಳಿದವ ( 1) 10 ರ್ದ ( 1) 11 ಹು ( ೪) 12 ಜರೆ ( ಕ) 13 ಹೊಡೆ ( )
14 ದಿವನ ಪಡೆದೆನೆ ( 1) 15 ಈ ( 7) 16 ಲಿನ್ನಿ ( ಗ) 17 ನಾ ( ) 18 ಗೀ ( ).

19 ಹುದೇದಿಗಳಿವೆನೆನುತ್ತ ( 1)
೬೧೬
ಸಹ್ಯಾದ್ರಿ ಖಂ

ಕೇಳಿ ಬಹು 1ದಿನವಾ ಸುಮಂತನು

ತಾಳಿ ಶಿವ ಶಿವಯೆನುತಲಿರ್ದನು

ಕಾಲವಶದಲಿ ಕಣ್ವಮುನಿಪತಿ ಬಂದನಾ ಸ್ಥಳಕ್ಕೆ

ಮೇಲುತೀರ್ಥಕ್ಷೇತ್ರ ಯಾತ್ರೆಯೊತಿ

ತಿಳಾತಿಲಯಕೆ ಮಧ್ಯಾಹ್ನ ಸಮಯದಿ

4ಕಾಲಿನಿಂ+ ಬೆವರಿಳಿವುತೈದಿದನಿವನ ಮಂದಿರಕೆ ೩೨

ಕಂಡು ಸಂತಸದಲಿ ಸುಮಂತನು

ಚಂಡಮುನಿಪತಿಗೆರಗಿ ಪಾದವ

ಗಿಂಡಿಯುದಕದಿ ತೊಳೆದು ತೀರ್ಥವ ಶಿರದಿ ಧರಿಸಿದನು

ಮಂಡಿಸಲು ವ್ಯಜನದಲಿ ಬೀಸಿದ

ಪುಂಡರೀಕಾಂಬಕನೆ? ಮೇಷವ

ಕೊಂಡುಬಂದಿದೆಯೆಂದು ಕ್ಷೇಮವನೊಲಿದು ಕೇಳಿದನು

ಕ್ಷೇಮವೈ ಸರ್ವತ್ರ ನಾ ಸಹ

ನೀ ಮನದಿ ಬಹು ನೊಂದುಕೊಂಡಿದೆ

ಪ್ರೇಮ 10ದಿಂದೆಲ್ಲವನು ವಿವರಿಸು ಕೇಳಬೇಕೆನಲು ।

ಭಾಮಿನಿಯ ದುಶ್ಚರಿತವೆಲ್ಲವ

ಶ್ರೀಮದಮಲವ11ನಂತದಾರ ವಿ

ರಾಮ ಮೂಲದಿ 12 ಭಾಗ್ಯವಳಿದುದನೆಲ್ಲ12 ಪೇಳಿದನು

ಕೇಳಿ ಕಾರುಣ್ಯದಲಿ ಕಣ್ಮನು

ಪೇಳಿದನು ಚಿಂತಿಸದಿರೆಲ್ಲರು

ವಲ13ವಿದು ನಿಶ್ಚಯವು13 ಮತ್ತಾ ವ್ರತವ14ನೇ14 ಮಾಡು

ಮೇಲು ಭಗವತಿಯಿರುವ ಕ್ಷೇತ್ರವು

ಬಾಲೆಯನು ಕರಕೊಂಡು ನೀ ನಡೆ

ಯೋಲಗಿಸಿ ಭಗವತಿಯ ೩೫
ಪೂಜಿಸೆ 15ಪೂರ್ಣವ್ರತವಹುದು15

1 ದುಃಖದಿ ( ಸ) 2 ಪಾವನ (1) 3' ವಾ ( ರ) 4 ಪಾದದಲಿ ( 1) 5 ರ (7)

6 ವ್ಯಾಜನಧಿಕ ( ಕ) 7 ನ ( ಗ) 3 ನುy ( 1) 9 ದ್ವಿಜನು ( ಗ) 10 ವಳಿದುದನೆಲ್ಲ ( )

11 ದಾಲ್ (*) 12 ದಾರವಳಿದುದುಯೆಂದು ( ) 13 ಶ್ರೀಹರಿ ಕೃಪೆಯು

14 ನೀ (7) 15 ಸುವ್ರತದ ದೋಷಗಳು ( 1)


೬೧೭
ಎಂಬತ್ತಾರನೆಯ ಸಂಧಿ

ಅಲ್ಲಿ ದೋಷವು ಪೋಗಿ ವ್ರತಗಳಿ

ಗೆಲ್ಲ ಪೂರ್ಣವ ಕೊಡುವಳೀಶ್ವರಿ

ನಿಲ್ಲದಾ ಸ್ಥಳಕೀಗ ನಡೆಯನೆಕಣ್ಣನುಪಚರಿಸಿ

ಚೆಲ್ವ ಭಗವತಿಯಿರುವ ಕ್ಷೇತ್ರಕೆ

ವಲ್ಲಭೆಯ ಕರ್ಕಶೆಯನೊಡಗೊಂ
೩೬
ಡುಲ್ಲಸದಿ ನಡೆತಂದು ದೇವಿಯು ಕಂಡು 'ನಮಿತಿಸಿದನು

ಸ್ನಾನ ನಿತ್ಯವು ಮುಗಿಸಿ ಶುಚಿಯೊಳು

ಜ್ಞಾನದೇವಿಯನೊಲಿದು ಪೂಜಿಸಿ

ಪೂರ್ಣಫಲವನು ಕರುಣಿಸೆನ್ನುತ ಪ್ರಾರ್ಥನೆಯ ಮಾಡಿ

ಧ್ಯಾನಿಸುತಲಾನಂತವ್ರತವನು

ಸಾನುರಾಗದಿ ಮಾಡಿ ಪಡೆದನು

ಹೀನವಾಗಿಹ ಸಿರಿಯನಾ ವ್ರತಮಹಿಮೆಯಿಂ ಮತ್ತೆ ೩೭

ಸುಖ ' ದಲಿಹದೊಳಗಿರ್ದು ಕಡೆಯಲಿ

ಮುಕುತಿಯನು ಸಾಧಿಸಿದನೀ ಪರಿ

ಭಕುತಿಯೊಳು ಭಗವತಿಯ ಕ್ಷೇತ್ರದಿ ವ್ರತದ ಲೋಪವಿರೆ

ಸಕಲ ವ್ರತಗಳು ಪೂರ್ಣವಪ್ಪುದು

ಪ್ರಕಟವಿದು ಪ್ರಖ್ಯಾತ ಕ್ಷೇತ್ರ11೧11

1212ಖಿಳ ಸಂಪದ ಮೋಕ್ಷಸಾಧನ13 ವೀ18ವಹಾಸ್ಥಳದಿ ೩೮

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯ ಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ *

1 ಗಲ್ಲಿ (ಕ ) 2 ನೆಲ್ಲ ಕೊಡುವಳು ಚೆಲ್ಪಳೀಶ್ವರಿ ( ) 3 ನೆಲ ( 1) 4 ಜಪ ನಿತ್ಯ

ದೊಳು ( ) 5 ನಿ ( 1) 6 ಯನು (ಕ) 7 ದೊಳಿಪು ( ) 8 ಜಗವರಿಯೆ ( 1) 9 ಗಳು ( 6)

10 ದಲಿವಿ ( 1) 11 ವು ( ಗ) 12 ನಿ ( 1) 13 ಈ ( 1)

* ಗ ಪ್ರತಿ ಇಲ್ಲಿಗೆ ಮುಗಿದಿದೆ


ಎಂಬತ್ತೇಳನೆಯ ಸಂಧಿ

ಪಲ್ಲ : ಈ ಮಹಾ ಸಹ್ಯಾದ್ರಿದುದಿಯಲಿ

ನಾಮ ಸಹ್ಯಾಮಳಕವೆಂಬುದು

ಶ್ರೀ ಮಹಾಕ್ಷೇತ್ರ ಪ್ರಭಾವವ ಗುಹನು ವಿವರಿಸಿದ

ಶೌನಕಾದಿ ಮಹಾಮುನೀಶ್ವರ

ರ್ಗಾಮುನೀಶನು ಸೂತ ನುಡಿದನು.

ಧ್ಯಾನಶುದ್ದದಿ ಕೇಳಿ ಸತ್ಕಥೆಯಿದನು ಮನವೊಲಿದು

ಕಾಣುವೀ ಸಹ್ಯಾದ್ರಿಮೂಲ

ಸ್ನಾನ ನಾಮ ತ್ರಿಯಂಬಕಾದ್ರಿಯು

ತಾನಿಹುದು ದಕ್ಷಿಣಕೆ ಸಹ್ಯಾಮಳಕವೇ ತುದಿಯು

ಸೊಮವಾಗಿಹ ಪಾಪನಾಶನ

ತಾ ಮನದಿ ಸ್ಮರಿಸಿದರೆ ಕಂಡರೆ

ಪ್ರೇಮದಿಂ ಸ್ಥಾನಗಳ ಪೂಜೆಯು ಪಿಂಡದಾನದಲಿ

ಆ ಮಹಾಕ್ಷೇತ್ರದೊಳು ನರರಿಗೆ

ನೇಮದಿಂ ಪಿತೃಋಣವಿಮೋಚನ

ಈ ಮಹಿಮೆ ನಿಶ್ಚಯವು ತೀರ್ಥದ ಆಶ್ರಯವೆ ಬಹಳ

ವಿಷ್ಟು ವೈಕುಂಠೇಶನಲ್ಲಿಹ

ಶ್ರೇಷ್ಟವಿದು ಸುಕ್ಷೇತ್ರವೆನ್ನುತ

ಇಷ್ಟದಾಯಕ ದೇವದೇವೇಶ್ವರನ ನಾಮದಲಿ

ಅಷ್ಟಮಹದೈಶ್ವರ್ಯದಧಿಪತಿ

ರಾಷ್ಟಕುತ್ಯಮ ಕ್ಷೇತ್ರವೆಂದುಪ

ವಿಷ್ಟನಾಗಿಹ ಲಿಂಗರೂಪದಿ ಶಿವನು ನೆಲಸಿಹನು


ಎಂಬತ್ತೇಳನೆಯ ಸಂಧಿ

ಶ್ರೀ ಮಹಾ ದೇವೇಶನಾಮದಿ

ಪ್ರೇಮದಲಿ ಶಂಕರನು ನೆಲಸಿಹ

ಕಾಮಮೋಕ್ಷಪ್ರದರು ಹರಿ ಹರರಿಂತು ನೆಲಸಿಹರು

ಭೂಮಿಗರುವತ್ತೆಂಟುಕ್ಷೇತ್ರ

ಸೊವದೊಳಗುತ್ತಮದ ಕ್ಷೇತ್ರವು

ಈ ಮಹಾಸ್ಥಳವದರೊಳುತ್ತಮ ಪರಮಪಾವನವು

ಶುದ್ದ ಶಕ್ರಪ 'ಸ ' ದಿಂದಲೆ

ಬಿದ್ದು ದಿಲ್ಲಿ ಗಯಾಸುರನ ತನು

ನಿರ್ಧರಿಪುದದರಿಂದ ಪಿತೃಗಳ ತೃಪ್ತಿ ನಿಶ್ಚಯವು

ಹೊದ್ದಿ ಸೇವಿಪುದೆನಲು ಋಷಿಗಳು.

ಕದ್ದಳವ ನಿಲಿಸುತ್ತ ಕೇಳಿದ

ರಿದ್ದವರುವತ್ತೆಂಟುಕ್ಷೇತ್ರಗಳಾವುದೆಂದೆನುತ

ಎನಲು ಸೂತನು ನುಡಿದ ಕೇಳಿದ

ಕ್ಷಣದಿ ತದ್ದರುಶನದ ಫಲಗಳು

ಮನುಜರಿಗೆ ಧರಿಸುವುದು ಕೇಳುದು ಸಾವಧಾನದಲಿ

ವಿನುತ ಗೋಕರ್ಣದಲಿ ಮಹಬಲ

ನೆನಿಪ ಲಿಂಗವು ಮಲ್ಲಿಕಾರ್ಜುನ

ನೆನಿಸಿ ಶ್ರೀ ಶೈಲದಲಿ ಶಾಶ್ವತಲಿಂಗ ಶಾಬರದಿ

ಸ್ಥಳದಿ ಕೇತಾರದಲಿ ಶಂಕರ

ಲಲಿತಲಿಂಗವು ಗೌರ್ಜನೀಯೋಳು

ಚೆಲುವಸೋಮೇಶ್ವರ ಕಪರ್ದಿಯ ಕುಂಭಕೋಣದಲಿ

ಚೆಲುವ ಗೋಕರ್ಣದಿ ಮಹಾಬಲ

ನೆನಿಪ ಲಿಂಗವು ತಿಳಿಯೆ ನರ್ಮದೆ

ಯೋಳಗುಮಾಪತಿಲಿಂಗ ನೆಲಸಿಹುದಾ ಮಹಾಸ್ಥಳದಿ

ಕಾಮದಹ ನೇಶ್ವರನು
[ ಲಿಂಗಾ

ನಾವು ಕಾಳಿಂದಿಯೊಳು ನೆಲಸಿರು

ದಾ ಮಹೇಶ್ವರಲಿಂಗ ಗಂಗಾದ್ಯಾರದೊಳಗಿಹುದು

1 ಪ್ರಹರ (ಕ) 2 ನೇ (ಕ)


೬.೨೦
ಸಹ್ಯಾದ್ರ

ರಾಮಣೀಯಕ ಕೃಷ್ಣವೇಣಿಯ

ಭೂಮಿಯೊಳಗಿಹ ಕಾಲನಾಶನು '

ಶ್ರೀ ಮಹೇಶ್ವರ ಗಯಗೆ ಗೌತಮಿಯಲಿ ತ್ರಿಯಂಬಕನು

ಫಲ್ಗುಣಿಯ ಪರಮೇಶಕೌಶಿಕ

ಗಗ್ಗಳದ ವರ ಕಾಲದಹನನು

ಸ್ವರ್ಗ ಸಮ ಹಂಪೆಯಲಿ ಪಂಪವಿಮೋಚನೇಶ್ವರನು

ಭರ್ಗ ವಿರುಪಾಕ್ಷೇಶ್ವರಾಖ್ಯದ

ಲೊಗ್ಗಿರುವ ಸ್ಥಳ ತುಂಗಭದ್ರೆಯೊ

ಕುಗ್ರಮೂರ್ತಿ ಜಟಾಧರೇಶ್ವರ ದೇವನದಿಯೊಳಗೆ

ಕಾಳಹಸ್ತೀಶ್ವರನ ನಾಮವ

ಪೇಳುವುದು ಸೌವರ್ಣರದರಿಂ

ಮೇಲುಗಡೆಯಲಿ ಕಾಶಿಯೊಳಗೆಯು ತಾವುನಾಯಕನು

ಕೇಳಿ ವೃಷಭಾಚಲದಿ ಭೈರವ

ನಾಳ್ವ ಪಶುಪತಿ ಜಂಬುದ್ವೀಪದೊ

ಲೋಲಗಿಪ ಶಂಭುವಿನ ಲಿಂಗವು ಪುಂಡರೀಕದಲಿ

ಮೆರೆವ ಕುಖ್ಯಾಖ್ಯದಲ್ಲಿ ನೆಲಸಿಹು

ದರಿಯೆ ಮಣಿಲಿಂಗೇಶ್ವರಾಖ್ಯದಿ |

ವರ ಕುಶೀಶೆಯಲಿರುವ ಲಿಂಗವು ಕುಬ್ಬರಾಂತಕನು

ಪರಮ ಪಾವನ ರಾಮಸೇತುವಿ

ಲಿರುವ ರಾಮೇಶ್ವರನ ಲಿಂಗವು

ದುರಿತಹರ ಪೀನಾಕಲಿಂಗವು ತಾವಗೌರಿಯಲಿ

ವರಕುಮಾರ ಕುಮಾರಧಾರೆಯೋ

ಳಿರುವ ಕಾವೇರಿಯೊಳು ಲಿಂಗವು

ಮೆರೆವನಾ ಮನ್ಮಥ[ ನ]ನಾಯಕನೆನಿಸಿಕೊಂಡಿಹುದು

* ಈ ಪದ್ಯವಾದ ಮೇಲೆ ಕ ಪ್ರತಿಯಲ್ಲಿ ಮುಂದಿನ ಪದ ೧ ಪ್ರತಿಯಲ್ಲಿ ಇ

ಬರೆದಿದೆ.
ಎಂಬತ್ತೇಳನೆಯ ಸಂಧಿ

ಹರನುಕೋಟೀಶ್ವರನುಕೋಟದ

ಪರಮ ಸ್ಥಳದಲಿ ಚೆಲ್ವನಂತೇ

ಶ್ವರನ ಲಿಂಗವು ವರ ಸುವರ್ಣಾನದಿಯ ತೀರದಲಿ

ವಾನವಾಸಿಯ ಪುರದಿ ನೆಲಸಿಹ

ಸ್ಟಾಣು ಮಧುಕೇಶ್ವರನ ಲಿಂಗವು

ಕಾಣುವುದು ಕಪಿಲೆಯೊಳು ಲಿಂಗವು ಹರನ ನಾಮದಲಿ

ವೈನದಿಂ ನರ್ಮದೆಯ ತೀರದಿ

ತಾನು ರುದ್ರನು ಪಂಚನದಿಯಲಿ

ಸಾನುರಾಗದಿ ಲಿಂಗ ಗೋಹೇಶ್ವರನು ನೆಲಸಿಹುದು

ಸೋಮ ಸುಮಾವತಿಯ ತೀರದಿ

ನಾವು ತುಂಗಾಮೂಲದೇಶದಿ

ರಾಮಣೀಯಕವದು ಜಗದ್ದುರುವೆಂಬ ಹೆಸರಿನಲಿ

ಧೂಮವತಿಯಲಿ ಮಹಾಲಿಂಗವ

ದಾ ಮಹೇಶ್ವರಕುಮುದ್ವತಿಯಲಿ

ಶ್ರೀ ಮಹಾಗಣಪತಿ ಶರಾವತಿಯೆಡೆಯ ನೆಲಸಿಹನು ೧೪

ಮೃಡನನಾವು ಕಲಾವತೀ ನದಿ

ದಡದಿ ಹೆಮವತಿಯಲಿ ವಿನಾಯಕ

ಪೊಡವಿಯಲ್ಲಿ ಜನಾಶ ಕೃಷ್ಣಾ ನದಿಯ ತೀರದಲಿ

ದೃಢ ಮಹಾಕಾಲೇಶ ಮಾಯಾ

ಯೆಡೆಯಯೋಧ್ಯಾಪುರ ತ್ರಿಶಲಿಯು

ಬಿಡದ ಹಸೀಪುರದ ಲಿಂಗವು ನೀಲಕಂಠೇಶ

ಚೈತ್ಯದಲಿ ಗಂಗಾಧರೇಶ್ವರ

ನಾತ ವಟಮೂಲದಿ ವಟೇಶ್ವರ

ನೋತುವೇದಾರಣ್ಯದೊಳಗಿಹ ಸೌಂದರೇಶ್ವರನು

ಮತೃದೇಶದಿ ಚಂಡನಾಥನ

ಮೂರ್ತಿಕುಟಚಾಚಲದಿ ಘೋರಕ

ನಾಥರಕ್ಷಕನಿಹನು ಕರಹಾಟದಿ ಭವಾನೀಶ


೧೬
೬೨೨
ಸಹ್ಯಾದ್ರಿ ಖ

ತೌಳವದಿ ಬೃಹತೀಶಲಿಂಗವು

ಮೇಲೆ ಮಂದರಗಿರಿಯೊಳೊಲಿದಿಹ

ನಾಲಿಸ್ಯೆ [ಜ್ಞಾನೇಶ್ವರಾದಿ ಲಿಂಗ ನೆಲಸಿಹುದು

ಕೇಳು ಹರಿಕೇಶ್ವರ ನಿಷೇಧದಿ

ಪಾಲಿಸುವ ವರ ಕುರುಕ್ಷೇತ್ರದಿ

ಪೇಳೆ ನಾವವು ಮಂಜಿಕೇಶ್ವರಲಿಂಗ ನೆಲಸಿಹುದು ೧೭ -

ಕ್ರಮದೊಳಿಂತು ದ್ರುಶದ್ವತೀ ಸ್ಥಳ

ಕವಿತ ಮಹಿಮೆಯುಬ್ರಹುಲಿಂಗವು

ಸುಮನಸಾಧಿಪ ಭೈರವೇಶ್ವರ ಸಹ್ಯಮಸ್ತಕದಿ

ಹಿಮಗಿರಿಯ ಕಲ್ಯಾಣನಾಯಕ .

ನಮಲ ಫಲ್ಗುಣಿಯೊಳಗೆ ಪಾರ್ವತಿ


೧೮
ನಾಮಲಿಂಗವು ವೇಣದೊಳಗಿಹ ಜಂಬುಕೇಶ್ವರನು

ಪಶ್ಚಿಮಾಬ್ಬಿಯ ದಡದಿ ನೆಲಸಿಹು

ದಚ್ಚರಿಯ ಜಲಲಿಂಗವೀ ಪರಿ

ಸಚ್ಚಿದಾನಂದನ ಮಹೇಶನನಾಮಗಳ ವಿವರ

ನಿಶ್ಚಲರು ಮತ್ತೆಂಟುಕ್ಷೇತ್ರಗ

ಳಚ್ಚನಾಮಗಳನ್ನು ಭಕ್ತಿಯೋ

೪ುಚ್ಚರಿಸೆ ಶಂಕರನನರ್ಚಿಸಿದಮಿತ ಫಲವಹುದು

ಅಷ್ಟಷಷ್ಟಿಯು ಶಿವನ ಕ್ಷೇತ್ರದಿ

ಶ್ರೇಷ್ಟದೇಶವು ಸಹ್ಯಜಾಂಗಳ

ಒಟ್ಟು ತೀರ್ಥದ ವಾಯವು ಋಷ್ಯಾಶ್ರಮಗಳಗಣಿತವು

ಕಷ್ಟವಮಹಾಘಫಲವಿ

ನ್ನೆಷ್ಟು ಕಡುಪಾತಕಗಳಾದರು

ನಷ್ಟವಾಗುವುದಿದರ ಸ್ನಾನದ ಮಾತ್ರ ನಿಶ್ಚಯವು


ಎಂಬತ್ತೇಳನೆಯ ಸಂಧಿ ೬೨೩

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಎಂಬತ್ತೆಂಟನೆಯ ಸಂಧಿ

ಪಲ್ಲ : ಪುಣ್ಯ ಸಹ್ಯಾಮಳಕಜಾಂಗಳ

ವನ್ನು ಸೇವಿಸಿ ವಿ ಹರಿಹರ

ತನ್ನ ಪಾಪವ ಕಳೆದು ಸದ್ದತಿಗೈದಿದನು ಸುಖದಿ

ಷಣ್ಮುಖನು ಸಂತಸದಿ ಹೇಳಿದ

ಸುನೀಂದ್ರ ಸನತ್ಕುಮಾರಗೆ

ಪುಣ್ಯಕಥೆಯನದೇ ಪ್ರಕಾರದಿ ಸೂತನರುಹಿದನು

ಮನ್ನಿಸುತ ನೀ ಕೇಳು ಶೌನಕ

ನಿನ್ನುಳಿದ ಮುನಿವರರು ಕೇಳುವು

ದನ್ಯಬುದ್ದಿಯ ಬಿಟ್ಟು ಸಹ್ಯಾಮಳಕಮಹಿಮೆಯನು

ಪೂರ್ವದೊಳುಕುಮುದ್ವತಿಯ ಪಾವನ

ಪಾವನ ತೀರದೊಳು ಹರಿಹರನ ನಾಮದ

ಊರ್ವಜನಿಹ ಗೃಹವು ಸ್ಯಾನಂದರ ಪುರದೊಳಗೆ

ಪಾರ್ಪ ಸಂಗಾಧ್ಯಯನ ಪಾರಗ

ತೋರ್ವ ಬುದ್ಧಿಯ ತಿಳಿದು ಚಿಂತಿಸಿ

ಸೇರ್ವೆ ತೀರ್ಥಕ್ಷೇತ್ರಯಾತ್ರೆಯನೆನುತ ಯೋಚಿಸಿದ

ಮನೆಯ ಹೊರಟನು ತಾಮ್ರಪರ್ಣಿಯೋ

ತನುವಿನಿಂ ಸ್ನಾನವನು ಮಾಡಿದ

ವಿನುತ ಕನ್ಯಾತೀರ್ಥಯಾತ್ರೆಯ ಮಾಡಿ ಸಂಗಡಿಹ

ಜನರು ಸ್ಯಾನಂದೂರಿಗೆಯ್ಯಲು

ಮನೆಗೆ ಬಾರದೆ ಮುಂದೆ ನಡೆದನು

ವನಿತೆಯರು ಶೂದ್ರತಿಯ ಸಂಕುಲವಿರುವ ಕೇರಳಕೆ

1 ರ ( ಕ)
L೨೫
ಎಂಬತ್ತೆಂಟನೆಯ ಸಂಧಿ

ಷೋಡಶಪ್ರಾಯದ ಸಮರ್ಥನ

ಗಾಡಿಕಾತಿಯರೆಲ್ಲ ಕಾಣುತ

ನೋಡಿ ಆಲಿಂಗವನು ಮಾಡುತ ಚುಂಬಿಸುತ್ತಿರಲು |

ಕೂಡುವಭಿಲಾಷೆಯೊಳಗೀತನು

ಪ್ರೌಢಯರ ಬಲೆಯೊಳಗೆ ಸಿಲುಕಿದ

ಮೂಢಬುದ್ದಿಯೊಳಲ್ಲಿ ಭೋಗಿಸುತಿರ್ದ ಬಹುಕಾಲ

ಪುತ್ರ ಪೌತ್ರರನಲ್ಲಿ ಪಡೆದನು

ವ್ಯರ್ಥದಲಿ ವಾರ್ಧಕ್ಯ ಬಂದುದು

ಬತ್ತಿ, ಕಾವುವು ನಿಂದು ಚಿಂತಿಸಿ ಮೃತಿಸಿದನು ಕಡೆಗೆ

ಒತ್ತಿ ಬಂದರು ಯಮನ ದೂತರು

ಮೃತ್ಯುರೂಪರು ಯಮನ ಪಟ್ಟಣ

ದತ್ತಲೀತನ ಕೊಂಡುಪೋದರು ರೌದ್ರರೂಪದಲ್ಲಿ

ಯಮನ ಮುಂಗಡೆ ಇವನ ನಿಲಿಸಲು

ಶಮನ ಕೇಳಿದ ಕುಮತಿ ವಿಸ್ತಾ

ಧವನು ಮಾಡಿದ ವಿಪುಲಕರ್ಮವ ಪೇಳಬೇಕೆನಲು

ಕ್ರಮವರಿದು ಹೇಳಿದರು ದ್ವಿಜನಿವ

ನವಿಂತಪಾಪಿ ಚತುರ್ಥಸತಿಯರ

ಭ್ರಮೆಗಳುಕಿ ಭುಂಜಿಸಿದನನ್ನವನವರ ಕೈಯಿಂದ

ವೇದಗಳನವರೆಡೆಯ ಪೇಳಿದ

ಮೋದದಲಿ ಭೋಗಿಸುತ ಬಹುದಿನ

ಹೋದದವರೊಳು ಸುತರ ಪಡೆದನು ಬಳಿಕ ಮತಿಸಿದನು

ಈ ದುರಾಚಾರಗಳೊಳೋಂದಿದೆ

ಸಾದರವು ಕೇಳ್ ತಾಮ್ರಪರ್ಣಿಯ

ಲಾದರದಿ ಸ್ನಾನವನು ಮಾಡಿದನದರ ದೆಸೆಯಿಂದ

ಪ್ರೇತಜನ್ಮದಿ ತೊಳಲಿ ಬಳಲುತ

ಭೂತಳದಿ ಸಹ್ಯಾದ್ರಿಯಡವಿಯು

ಲೀ ತೊಳಲುತಲ್ಲಿರಲು ಸಾವಿರವರುಷ ಪರಿಯಂತ

1 ವನೆಲ್ಲ ವಿವರಿಸಿ (6)


40
ಸಹ್ಯಾದ್ರಿ ಖ

ತೀರ್ಥಯಾತ್ರೆಯ ಮಾಡಿ ಬರುತಿರು

ವಾತ ಶಿವಯೋಗೀಂದ್ರ ಪರರ

ಪ್ರೀತನವರನು ತಡೆವ ಕರುಣದಿ ಮುನಿಯಂ ರಕ್ಷಿಸುವ

ಪುಣ್ಯ ಸಹ್ಯಾವಳಕಕ್ಷೇತ್ರಕೆ

ತನ್ನ ಸಂಗಡಯಿವನನೊಯ್ಯನು

ಮುನ್ನ ತಾ ಸ್ನಾನವನು ಮಾಡುವ ಮತ್ತಿವನ ಜಲದಿ

ಪುಣ್ಯಕರಸ್ನಾನವನ್ನು ಮಾಡಿಸಿ

ಮನ್ನಿ ಸುತ ಸದ್ದತಿಯ ಪಡೆವನು

ಕರ್ಮಪಾಪದಲೆನಲು ಯಮವಗಪ್ಪಣೆಯನಿತ್ಯ

ಬಂದು ಸಹ್ಯಾಚಲದಿ ಪ್ರೇ1[ ತ]' ವ

ಹೊಂದಿ ಜನಿಸಿದ ವಸ್ತ್ರಹೀನನು

ಬಂದವರ ಬೆದರಿಸುತ ಹಸಿವಿಲಿ ತೃಷೆಯೊಳಳುತಿಹನು

ಸಂದುದೀಪರಿ ಸಾವಿರವು

ಚಂದ್ರಶೇಖರನನ್ನು ಸ್ಮರಿಸುತ

ಒಂದುದಿವಸದಿ ವಾಮದೇವಮುನೀಂದ್ರನೈತಂದ

ಮುನಿಯು ಕಾಣುತ ಪ್ರೇತ ಭಯದಲಿ

ತನಗೆ ಪೂರ್ವಸ್ಮರಣೆಯಾಗಲು

ಮನದಿ ಬೆದರುತಲಡ್ಡ ಬಿದ್ದನು ರಕ್ಷಿಸೆಂದೆನುತ

ಘನ ಮಹಿಮನೆಲ್ಲವನು ಕೇಳಿದ

ನಿನಗೆ ಭಯಬೇಡೆನುತ ಕರೆದನು

ವಿನುತ ಸಹ್ಯಾಮಳಕ ಕ್ಷೇತ್ರಕೆ ಪೋಪೆ ಬಾಯೆಂದು

ವಾಮದೇವನ ಕೂಡೆ ಬಂದನು

ಪ್ರೇಮದಿಂದಾಮಳಕಕ್ಷೇತ್ರಕೆ

ನಾಮಪೂರ್ವಕದಲ್ಲಿ ಮುನಿ ಸಂಕಲ್ಪವನ್ನು ಮಾಡಿ

ತಾ ಮೊದಲು ಋಣಮೋಚತೀರ್ಥದ

ಲಾ ಮುನಿಯು ಸ್ನಾನವನ್ನು ಮಾಡಲು

ಕೋಮಲಾಂಗದಿ ನಿಂದ ಪ್ರೇತನು ಪಾಪಮೋಕ್ಷದಲಿ

1 ವು (ಕ)
ಎಂಬತ್ತೆಂಟನೆಯ ಸಂಧಿ

ಬಳಿಕ ತಾನೇ ಮುಳುಗಿ ಸ್ನಾನವ

ನೊಲಿದು ಮಾಡಿದ ದಿವ್ಯದೇಹದಿ

ಥಳಥಳನೆ ಹೊಳೆವುತ್ತ ಮುನಿಯಂಘಿಯಲಿ ನಮಿಸಿದನು

ಚೆಲುವ ಪುಷ್ಪಕವೇರಿ ಶಂಕರ

ನೊಲವಿನಲಿ ಕೈಲಾಸಕ್ಕೆದಿದ

ಇಳೆಯೊಳೀ ಪರಿ ಕ್ಷೇತ್ರಮಯವಾಗಿಹುದು ಸಹ್ಯಾದ್ರಿ

ಧರೆಯೊಳಗೆ ಸಹ್ಯಾದ್ರಿವನವನು

ಮೆರೆವ ಹಿಮಗಿರಿಶೈಲವೂ ವರ

ಸುಮದ ಗಿರಿ ಮೈ [ ನಾ ] ಕ ಪರ್ವತ ಚಿತ್ರಕೂಟಗಿರಿ

ಮೆರೆವ ತೀರ್ಥವು ಬಾಣತೀರ್ಥವು

ನರಹರಿಯ ಶ್ರೀವಾಸತೀರ್ಥವು

ಪರಮಪಾವನ ಪಾಂಚಜನ್ಯವುಕೂಟತೀರ್ಥಗಳು

ಬಳಿಕ ಕಾಶ್ಯಪತೀರ್ಥವೀಸ್ಥಳ

ದೊಳವುಕನತೀರ್ಥ ವಿಷ್ಣುವ

ಚೆಲುವ ತೀರ್ಥವುಬಹಳ ತೀರ್ಥವು ಪಾಪಮೋಚನವು

ಹೊಳೆವ ಶಾರ್ಙ್ಗದ ತೀರ್ಥ ಪಾವನ

ಜಲದಿ ನದಿಸಂಗಮವು ಈ ಪರಿ

ತಿಳಿಯಲಷ್ಟಾದಶದ ತೀರ್ಥ ಕ್ಷೇತ್ರ ಪಾವನವು ೧೫

ಒಂದರೊಂದರ ತೀರ್ಥವಹಿವಂಗ ,

ಛಂದು ಶೇಷನು ತುದಿಯ ಕಾಣನು

ವೃಂದವಾಗಿಹ ಸಕಲತೀರ್ಥದ ಮಯವುಸಹ್ಯಾದ್ರಿ

ಚಂದವಾಗಿಹ ವೇದದರ್ಥವೆ

ಬಂದಿಹುದು ಸಹ್ಯಾದ್ರಿ ಖಂಡದ

ಲೆಂದು ಷಣ್ಮುಖ ನುಡಿದ ವಾಕ್ಯವ ಸೂತನರುಹಿದನು

ನರರು ಭಕ್ತಿಯೊಳಾರು ಕೇಳ್ವರು

ದುರಿತಹರ ಸಹ್ಯಾದ್ರಿಖಂಡವ

ನಿರದೆ ಸುರರಿಂದ್ರಾದಿ ಮುಖ್ಯರು ಬಂದು ನೆಲಸುವರು

1 ಸಾ (ಕ)
೬೨೮
ಸಹ್ಯಾದ್ರಿ ಖ

ದೊರೆಯದದರಿಂದೀಗ ಲಾಲಿಸಿ

ಮರೆಯದೇ ಸಹ್ಯಾದ್ರಿಖಂಡವ

ಪರಮ ಭಕುತಿಯೊಳೊಲಿದು ಕೇಳ್ಳುದು ಸತ್ಪುರುಷರಿದನು :೧೭

ಬೀಳದಾ ಮನೆಯೊಳಗೆ ಪಾಪದ

ಧೂಳುಗಳು ನಿರ್ಜರರು ಅದರಿಂ

ದೇಳಿಗೆಯು ಪಾವನವು ತಮ್ಮ ಹವಿದು ನಿಧಾನಮತ

ಕೇಳಿದರೆ ಸಹ್ಯಾದ್ರಿಖಂಡವ |

ಧರೆಯೊಳಗೆ ಭೋಗಗಳ ಪಡೆವರು

ನರರುಕೈವಲ್ಯಗಳ ಪಡೆದಪರೆಂದು ಗುಹ ನುಡಿದ - ೧೮

ರೋಗಹರ ಭವನಾಶಸಂಪದ

ವಾಗುವುದು ಶಿವಕಥೆಯ ಕೇಳರ

ಪಾದರಜವೇ ತೀರ್ಥವೆಂದನು ಗುಹನು ನಸುನಗುತ

ರಾಗಗಳ ಸುರವರರು ಪೇಳ್ವರು

ಸಾಗದಿರ್ದರೆ ಸರ್ವಕಾಲದಿ

ಮಾಘ ಮೊದಲಾಗಿರುವ ಮಾಸದಲಾದರೆಯುಕೇಳಿ

ಪುಣ್ಯತಿಥಿಗಳೊಳಾದರೂ ಬಿಡ

ದಿನ್ನು ಕಲಿಯುಗದೊಳಗೆ ಬಳಿಕಾ

- ಚಿನ್ಮಯನ ನಾಮಗಳ ಸ್ಮರಣೆ ಸುಂಗಧ ಸಾಧನವು

ಅನ್ಯಬುದ್ದಿಗಳಿಂದ ಮನುಜರು

ಮುನ್ನ ತಾವೇ ಹುಟ್ಟಿ ಸಾವು

ಕಣ್ಣುಗಾಣಿಸಿದಾತ ವೇದವು ವ್ಯಾಸ ಪರಮಗುರು

ವ್ಯಾಸಪೀಠದಿ ಕುಳಿತು ಕಥೆಗಳ

ಲೇಸಿನಿಂ ಪೇಳುವ ಪುರಾಣಿಕ

ಗಾ ಸಮಾಪ್ತಿಯ ತನಕ ಅನ್ಯರಿಗವ ನಮಸ್ಕರಿಸೆ

ದೋಷವೆನುತಿದೆ ಪೂಜ್ಯನೀತನು

ಈಶ್ವರಧ್ಯಾನದಲಿ ಪೇಳ್ವುದು

ಮಾಸಲಿನ ನಿಯಮದಲ್ಲಿ ಕೇಳುದು ವರ ಪುರಾಣವನು


ಎಂಬತ್ತೆಂಟನೆಯ ಸಂಧಿ

ಶಿರದಿ ಪೀಯೂಷವನು ಸುತ್ತಿದ

ನರರು ಕೇಳೆ ವಲಾಕರಾಗುವ

ರರಿವುದಿದು ಸತ್ಯಥೆಯ ತಾಂಬೂಲವನು ಸವಿವು

ಇರುತ ಕೇಳೆ ಸ್ವವಿಷ್ಟಭಕ್ಷಣೆ

ದುರಿತಫಲ ಯಮಭಟರು ತಿನಿಸುವ

ರೆರಕದಿಂ ನಿಯಮದಿ ಪುರಾಣವನೊಲಿದು ಕೇಳುವುದು

ವ್ಯಾಸರೂಪು ಪುರಾಣಿಕನು ಸಂ

ತೋಷದಿಂದೀತನನು ಪೂಜಿಸಿ

ವ್ಯಾಸನಿಗೆ ಪೂಜೆಗಳು ಸಲುವು[ ವು] ನಿಶ್ಚಯದ ಮತವು

ಭೂಷಣಾಲಂಕಾರಯುಕ್ತದಿ

ಲೇಸಿನಿಂ ಪೂಜಿಸುವುದಾತನ

ನೀಸರಂತ್ಯದ ಬಹಳ ಸಾವಿರಮಂದಿ ನರಕವನು

ಕಣ್ಣಿನಲಿ ಕಾಣರು ಮಹತ್ಸಲ

ಅನ್ನದಾನವು ವಿಪ್ರರೂಪದಿ

ಚಿನ್ಮಯಗೆ ಪರಮಾತ್ಮಗರ್ಪಿತವಹುದು ದ್ವಿಜಮುಖದಿ

ಅನ್ನದಾನಕೆ ಸರಿಯ ದಾನಗ

ತನ್ಯವಿಲ್ಲತಿ ಕ್ಷಿಪ್ರಸಿದ್ದಿಯು

ಅನ್ನದಾನಿಯ ಕುಲದಿ ಸಾವಿರಮಂದಿ ನಾಕವನು ೨೪

ಬ್ರಹ್ಮಲೋಕವ ಪಡೆವರಾತನ

ನನ್ಯಭಾವದ ಮುಖ್ಯ ಪದವಿಯು

ಅನ್ನದಾನದಿ ಸಕಲ ಸುರರಿಗೆ ತೃಪ್ತಿಯಾಗುವುದು

ಉನ್ನತದ ವೇಧಾರ್ಥಪರಿ

ಸನ್ಮತವು ಸಹ್ಯಾದ್ರಿಖಂಡವ

ಹೆಣ್ಣು ಗಂಡುಗಳೊಲಿದು ಕೇಳುವುದೇಕಚಿತ್ತದಲಿ

ಕೇಳಿ ಸಂದೇಹವನು ಮಾಡುವ

ಕೀಳುಮನುಜಗಿದೆಲ್ಲ ನಿಷ್ಪಲ

ಬೀಳ್ವನವನಂತ್ಯದಲಿ ಕುಂಭೀಪಾಕನರಕದಲಿ
ಸಹ್ಯಾದ್ರಿ ಖ

ಕೇಳಲತಿಭಕುತಿಯಲಿ ಪಾಪದ -

ಮೂಲನಾಶವು ಬ್ರಹ್ಮಪದದೊಳ

ಗಾಳ್ವ ಸತ್ಯಾಸತ್ಯ ಭುಜಗಳನೆ ಪೇಳುವೆನು

ನಿರವಲಂಬನವಾದ ವೇಲ್ಯದಿ

ದುರಿತದಲಿ ಮನವೆಳೆಯದಂದದ

ಲೆರಕವಾಗಿರಲಿದರೊಳೆನ್ನುತ ರಚಿಸಿದೆನು ಕೃತಿಯ

ಸರಸ ಗೀತಾದಿಗಳೊಳಾದರು

ಚರಿಸದಂದದಿ ವನವ ನಿಲಿಸಂ

ದೊರೆದ ವಿಜ್ಞಾನೇಶನದರಿಂ ಪೇಳೆನರಿವಂತೆ

ವೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನ ಕಥೆಯ ಕೇಳಿದ

ನರರ ಸಲಹವಳೊಲಿದು ಮೂಕಾಂಬಿಕೆಯು ಕರುಣದಲಿ | ೨೮


ಎಂಬತ್ತೊಂಬತ್ತನೆಯ ಸಂಧಿ

- ಪಲ್ಲ : ಭುವನಗಳು ಬ್ರಹ್ಮಾಂಡ ಜಲನಿಧಿ

ಯವನಿ ಸಪ್ತದ್ವೀಪ ಖಂಡದ

ವಿವರದಳತೆಯು ಸಹಿತ ವಿಸ್ತರವಾಗಿ ವಿವರಿಸಿದ

ಶೌನಕಾದ್ಯರು ಸೂತಮುನಿಯನು

ವೈನದಿಂ ಕೇಳಿದರು ದಿವ್ಯ

ಜ್ಞಾನಿ ನೀನೀಗೆಲ್ಲ ತಿಳಿದಿಹ ಪುಣ್ಯಕಥೆಗಳನು

ದಾನವೇಂದ್ರನು ಶೂರಪದ್ಯಕೃ

ಶಾನುರೇತ್ರನ ವರದಿ ಪಡೆದನು

ತಾನು ಬ್ರಹ್ಮಾಂಡಗಳ ಸಾವಿರದೆಂಟರೋಡೆತನವ

ಇನಿತಂ ಬ್ರಹ್ಮಾಂಡಗಳನಾಳಿದ

ಎನುತ ಪೇಳಿದೆಯಂಡದಳತೆಯಂ

ವನಧಿಗಳ ದ್ವೀಪಗಳ ಭೂಮಿಯ ಖಂಡ ಗಿರಿ ಸಹಿತ

ನಿನಗೆ ಶುಕ್ರಾಚಾರ್ಯನಿಂದದ

ನಿನಿತುವನು ಕೇಳಿರುವೆ ನವಂಗದ

ಮನಕೆ ತಿಳಿವಂದದಲಿ ವಿಸ್ತರಿಸೆನುತಕೇಳಿದರು

ದ್ವಿಜರ ಮಾತಿಗೆ ಸೂತ ನಲಿವುತ

ವಿಜಯದಿಂ ಬ್ರಹ್ಮಾಂಡಭಿತ್ತಿಯ

ನಿಜದಲುನ್ನತನೂರುಕೋಟಿಯ ಯೋಜನಾಂಡವನು *

ಎರಡು ಸಂಪುಟದಂತೆ ಮಧ್ಯದ

ಲಿರುವದಾ ಸಂದಿನಲಿ ವಿವರವು

ಮೆರವುದಾಶ್ಚರ್ಯಕದಿ ಕರದಲಿ ದೇವನಿರ್ಮಿತವು

ಸ್ಥಿರದಿ ಭಿತ್ತಿಯ ದಳವು ಯೋಜನ

ವಿರುವುದೊಂದೇಕೋಟಿಯಳತೆಗೆ

ಭರಿತವಾಗಿಹುದೊಳಗೆ ಲೋಕಗಳೆಲ್ಲ ವಿವರಿಸುವೆ

* ಈ ಪದ್ಯದ ೪ , ೫ , ೬ ನೇ ಪಂಕ್ತಿಗಳಿಲ್ಲ
ಸಹ್ಯಾದ್ರಿ

ಕೆಳಗೆ ಭಿತ್ತಿಯ ಕೋಟಿಯೋಜನ

ದಳವು ಬಳಿಕಲ್ಲಿಂದ ಮೇಲಕೆ

ನೆಲಸಿರುವ ಕಾಲಾಗ್ನಿ ರುದ್ರನು ಜ್ವಾಲೆಯುರಿವು

ನಿಳಯವಾತಗೆಕೋಟಿಯೋಜನ

ದೊಳಗೆ ಸಿಂಹಾಸನವೆನಿಪುದು

ಹೊಳೆವ ಮಣಿಮಯುದಗಲ ಸಾವಿರದಲ್ಲಿ ಇಮ್ಮಡಿಯು

ಹತ್ತುಸಾವಿರ ಯೋಜನಾಂತರ

ಉತ್ತಮದ ಸುಶರೀರವಾತೆಗೆ

ಸುತ್ತ ತನ್ನಂದದ ಸಮಾನರು ರುದ್ರದಶಕದಲಿ

ಹತ್ತುಕೋಟಿಪ್ರಮಥಗಣಗಳು

ಕತ್ತಿ ಧನು ಶರ ಖೇಟ ಹಸ್ತದಿ

ಮತ್ತಿಹುದು ರುದ್ರನ ಶರೀರದ ಜ್ವಾಲೆ ಬಹುಭಯವು

ಆದಿಕೂರ್ಮನು ಸಹಿತ ನೆಲಸಿಹ

ನಾದಿ ಮೂಲಾಧಾರನೀಶ್ವರ

ಪಾದಕಮಲಧ್ಯಾನದೊಳಗಾನಂದ ನಿರ್ಭಯದಿ

ಕಾದುರಿವ ಜ್ವಾಲೆಗಳು ಮೇಲಕೆ

ಹೋದಳತೆ ದಶಕೋಟಿಯೋಜನ

ಹೋದದಲ್ಲಿಂ ಹೊರಗೆ ಯೋಜನತೈದುಕೋಟಿಯದು

ಇಂತು ಹದಿನೇಳೊಟಿಯೋಜನ

ದಂತ್ಯದಲಿ ಧೂವುಗಳ ತುದಿಯಲಿ

ಅಂತಕನ ಪಟ್ಟಣವು ನರಕವು ಪಾಪಿಜೀವರನು

ಅಂತ್ಯದಲಿ ಎಳೆತಂದು ದೂತರ

ನಂತ ಬಾಧೆಗಳಿಂದ ಕೊಲ್ಲುತ

ಗೊಂತು ನರಕದ ಲೋಕದಳತೆಯ ಪೇಳೆ ಕೇಳೆಂದ

ಒಂದುಳಿಯೆ ಮೂವತ್ತುಕೋಟಿಯು

ಮುಂದೆ ದ್ವಾದಶಲಕ್ಷಯೋಜನ

ದಿಂದಲುಗೃತದಳತೆಯದರಿಂ ಮೇಲೆ ಪೇಳುವೆನು


ಎಂಬತ್ತೊಂಬತ್ತನೆಯ ಸಂಧಿ

ಚಂದದಿಂಕೂಷ್ಮಾಂಡ ನೆಲಸಿಹ

ದೊಂದು ಕೋಟಿಯ ಲಕ್ಷಯಪ್ಪ

ತೊಂದುಲೋಕದ ಉದ್ದ ಲೋಕದಿ ಗಣರ ವಯಸಹಿತ

ಇದರ ಮೇಲ್ ಕೇಳೆಂಟುಲಕ್ಷಗ .

ಇದರೊಳಿಹ ಬಲಿ ನಾಗ ರಾಕ್ಷಸ

ರೊದಗಿಹರು ಬಳಿಕದರ ಮೇಲೊಂಬತ್ತುಲಕ್ಷದಲಿ

ಸದಯನಿರುವನು ನಾಕಕೇಶ್ವರ

ಬದಿಯ ರುದ್ರಗಣಂಗಳಗಣಿತ

ಮುದದಿ ಸರ್ವೊದ್ದಾರ ನೆಲಸಿಹ ಲಿಂಗರೂಪದಲಿ

ಮೇಲೆ ಬಯಲಿಹುದೊಂದುಕೋಟಿ ವಿ

ಶಾಲಲಕ್ಷದ ಯೋಜನಾಂತ್ರವು

ಮೂಲದಲ್ಲಿಂ ಭೂಮಿ ದಿಗ್ಗಜವೆಂಟು ನೆಲಸಿಹುದು

ಮೇಳದಹಿಗಳು ಸಹಿತ ಹೆಡೆಗಳ

ಸಾಲ ಸಾಸಿರ ರತ್ನ ಹೊಳೆವುತ

ಪಾಲಿಸುವನಾ ಶೇಷರಾಜನು ಭೂಮಿಯನ್ನು ಧರಿಸಿ

ಈ ಜಗತಿ ಎಂಬತ್ತುಲಕ್ಷದ

ಯೋಜನದ ದಳವಿಹುದು ದ್ವೀಪಗ

ಳಾ ಜಲದಿ ಪರ್ವತವು ನದಿಗಳು ಸಹಿತವಿದರೊಳಗೆ

ರಾಜಿಸುವ ಬ್ರಹ್ಮಾಂಡದಡಿಯಿಂ

ಯೋಜನಗಳೊವತ್ತುಕೋಟಿಯು

ನೈಜವಾಗಿಹುದಲ್ಲಿತನಕರವಳತೆ ಈ ಧರೆಗೆ

ಮೇಲೆ ಪಕ್ಷಿ ಸುಪರ್ನ ಸಂಚರ

ಮೇಲೆ ಶತಯೋಜನಕೆ ಮೇ [ ಘವು]1

ಗಾಳಿ ಭೂತಪ್ರೇತ ಪೈಶಾಚಿಗಳು ರಾಕ್ಷಸರು

ಮೇಲೆ ಯಕ್ಷರು ಚಾರಣಸ್ಥಳ

ಮೇಲೆ ವಿದ್ಯಾಧರರು ಸಿದ್ದರು .

ಪೇಳಿದೀ ಕ್ರಮವಾಯು ಯೋಜನ ಮೇಲೆಮೇಲಿಹರು


೧೩.
ಸಹ್ಯಾದ್ರಿ ಖಂಡ

ಇದರ ಮೇಲಿಹುದಲ್ಲಿ ರಾಹುವಿ

ನದುಭುತದ ಮಂಡಲವು ಚರಿಸುವು

ದದರಳತೆ ಹದಿಮೂರುಸಾವಿರ ಯೋಜನಗಳಗಲ

ಅದರ ಮೇಲೈವತ್ತುಯೋಜನ

ತುದಿಯೊಳಗೆ ಆದಿತ್ಯಮಂಡಲ

೧೪
ಕುದಿವುತಿರ್ಪುದು ಹತ್ತು ಸಾವಿರಯೋಜನಗಳಗಲ

ಭೂಮಿಗೊಂದೇ ಲಕ್ಷಯೋಜನ

ವಾ ಮಹಾ ಭಾಸ್ಕರನ ಮಂಡಲ

ಸೋಮನಲ್ಲಿಂ ಮೇಲೆ ಲಕ್ಷದ ಯೋಜನದೊಳಿಹನು

ಪ್ರೇಮಕರ ಹನ್ನೆರಡುಸಾವಿರ

ನೇಮದಗಲವು ಚಂದ್ರಮಂಡಲ
೧೫
ಸೋಮಸೂರ್ಯರ ಮೇಲೆ ನಕ್ಷತ್ರಗಳು ಲಕ್ಷದಲಿ

ಮೇಲೆರಡುಲಕ್ಷದಲಿ ಶುಕ್ರನು

ಮೇಲೆರಡುಲಕ್ಷದಲಿ ಬುಧನಿಹ

ಮೇಲೆರಡುಲಕ್ಷದಲಿ ಮಂಗಳ ಗುರುವೆರಡುಲಕ್ಷ

ಮೇಲೆರಡುಲಕ್ಷದಲಿ ಶನಿಯಿಂಹ

ಮೇಲೆ ಲಕ್ಷದಿ ಸಪ್ತಋಷಿಗಳು

ಮೇಲೆ ಲಕ್ಷದಿಯಿಹುದು ಬಳಿಕ ಅದು ಭುವರ್ಲೋಕ

ಅದಕೆ ಎಂಬತ್ತೆ ದುಲಕ್ಷದ

ತುದಿಯೊಳಿರ್ಪುದು ಸ್ವರ್ಗಲೋಕವು

ಇದಕು ಭೂಮಿಗುಕೋಟಿಯೋಜನವಿಂತು ಗಣನೆಗಳು

ಮುದದಲಿಹ ದೇವೇಂದ್ರ ಸುರರೊಡ

ನೊದಗಿದೈಶ್ವರ್ಯಗಳ ಭೋಗದಿ
೧೬
ಚದುರರಪ್ಪರಗಣದ ನಾಟ್ಯದ ಗಾನದೊಲವಿನಲಿ

ಮೇಲೆರಡುಕೋಟಿಗಳ ಯೋಜನ

ಕಾಲಿಸ್ಯೆ ಮಹರ್ಲೋಕವಿಪ್ಪುದು

ಮೇಲಿಹುದು ಜನಲೋಕಯೋಜನವೆಂಟುಕೋಟಿಯಲಿ |
೬೩8
ಎಂಬತ್ತೊಂಬತ್ತನೆಯ ಸಂಧಿ

ಆಳಿಕೊಂಡಿಹರಲ್ಲಿ ಪಿತೃಗಳು

ಮೇಲೆ ದ್ವಾದಶಕೋಟಿಯೋಜನ

ಕೊಲಗಿಸಿ ಸನಕಾದಿ ಮುನಿವರರಿಹ ತಪೋಲೋಕ|

ಯೋಜನವು ಹದಿನಾರುಕೋಟಿಗೆ

ರಾಜಿಸುವುದದು ಸತ್ಯಲೋಕವು"

ಮೂಜಗವ ಸೃಷ್ಟಿಯನ್ನು ಮಾಡುವ ಸೃಷ್ಟ ನಿರುತಿಹನು

ಸೋಜಿಗವನೇನೆಂಬೆನಲ್ಲಿಂ

ಯೋಜನವು ಮೂರ್ಕೊಟಿಮೇಲಕೆ

ರಾಜಧಾನಿಯು ನಾಲ್ಕು ಮುಖಗಳ ಬ್ರಹ್ಮನಿರುತಿಹನು

ಬಳಿಕ ಮೇಲಕೆ ಮೂರುಕೋಟಿಯ

ಯಳತೆ ಯೋಜನದಿಂದಲಿರ್ಪುದು

ಹೊಳೆವುದದು ಶ್ರೀ ವಿಷ್ಣುಲೋಕವು ಹರಿಯು ಸಿರಿ ಸಹಿತ

ನೆಲಸಿಕೊಂಡಿಹನಲ್ಲಿ ಚಕ್ರವು

ಜಲಜ ಗದೆ ಪದ್ಮಗಳ ಧರಿಸಿದ

ಚೆಲುವ ಪೀತಾಂಬರನು ಲೋಕವನೆಲ್ಲ ಸಲಹುವನು

ಮೇಲೆ ನಾಲುಕುಕೊಟಿಯೋಜನ

ದಾಲಯವು ಶಿವಲೋಕವಲ್ಲಿಹ

ಬಾಲ ಹಿಮಕರಕಿರಣ ಶೇಖರ ಗೌರಿ ಸಹವಾಗಿ

ಪಾಲಿಸುವ ಬ್ರಹ್ಮಾಂಡವೆಲ್ಲವ

ನಾಳುತಿರ್ಪನು ಪ್ರಮಥಗಣರೊಳು

ಮೇಣ[ ಜಾ ]ಂಡದ ಭಿತ್ತಿಯೊಂದೇ ಕೋಟಿಯೋಜನವು

ಧರಣಿಯಿಂ ಮೇಲಿಂತು ಲೋಕಗ

ಆರುತಲಿಹುದೈವತ್ತುಕೋಟಿಯಂ

ಪರಿಮಿತದ ಯೋಜನವು ತಳ ಸಹ ನೂರುಕೋಟಿಯಲಿ

ವಿರಚಿಸಿದನೀಶ್ವರನು ದೃಢತರ

ವೆರಕದಿಂ ಶತಕೋಟಿಯೋಜನ

ಪರಿವಿತದ ಬ್ರಹ್ಮಾಂಡವಗಣಿತವನ್ನು ಲೀಲೆಯಲಿ


ಸಹ್ಯಾದ್ರಿ ಖಂಡ

ಮೆರೆವ ಸಹ್ಯಾಚಲದ ಪಾರ್ಶ್ವದ

ಲಿರುವ ಪುಣ್ಯಕ್ಷೇತ್ರ ನದಿಗಳ

ಹರಿ ಹರ ಬ್ರಹ್ಮಾದಿ ದೇವರ ದಿವ್ಯಮಹಿಮೆಗಳ

ವಿರಚಿಸಿದ ಸಹ್ಯಾದ್ರಿ ಖಂಡದ

ಪರಮ ಪಾವನಕಥೆಯ ಕೇಳಿದ

ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ


ಅನುಬಂಧಗಳು

೧. ಹೆಚ್ಚಿನ ಪದ್ಯಗಳು

೨. ಕ್ಷೇತ್ರ ಸೂಚಿ

೩. ತೀರ್ಥ ಸೂಚಿ

೪, ವ್ಯಕ್ತಿನಾಮ ಸೂಚಿ

೫. ಅರ್ಥಕೋಶ

೬, ಪದ್ಯಗಳ ಅಕಾರಾದಿ

೭, ಆಕರ ಗ್ರಂಥಸೂಚಿ
ಅನುಬಂಧಗಳು

೧. ಹೆಚ್ಚಿನ ಪದ್ಯಗಳು

ಗ ಪ್ರತಿಯಲ್ಲಿ ೫೫ನೇ ಸಂಧಿ ೬ನೇ ಪದ್ಯವಾದ ಬಳಿಕ

ಬ್ರಹ್ಮಚರ್ಯಾಶ್ರಮವ ತೊಡಗಿದೆ

ವಯರ್ಚನೆ ಭಿಕ್ಷದೂಟವು

ನಿಮ್ಮ ಗುರುಗೃಹದಲ್ಲಿ ಪಠನೆಯೊಳಾಯು ನಾಲ್ವೇದ

ಪೂರ್ಣದಕ್ಷಿಣೆ ಕೊಟ್ಟು ಪಿತೃಗಳ

ಸಮ್ಮತದಲೀ ಭಾಷೆಯೊಳಗಿರೆ

ಕನ್ನಿಕೆಯ ಕುಲವೆರಡು ಶುದ್ದವು ಗೌರಿ ಸುಂದರದಿ

ಮಂಗಳೆಯ ಅತಿದೀರ್ಘ ಪ್ರಸ್ವಗ

ಳಂಗವಲ್ಲದ ಸ್ಕೂಲಕೃಶವ
ಲಂಗನೆಯ ವಂಶಸ್ಥಿತಿಗೆಶೋಭಿತೆ ಗುಣಾಡ್ಯಳನು

ಶೃಂಗರಿಸಿ ಕರೆದಿತ್ತ ಸನ್ಮತ

ವಂಗನೆಯು ಸದ್ಯಂಶ ಲಜ್ಞತೆ

ಹಿಂಗದಿಹ ಪ್ರಿಯೆ ಸಹಿತ ನಿತ್ಯಾಗ್ನಿಯಲಿ ನಾನಿಹೆನು

ಸ್ನಾನ ಪ್ರಾತಃಕಾಲ ನಿತ್ಯವು

ಧ್ಯಾನವದು ಸಂಧಿಯಲಿ ನಿಶಿಯಂಲಿ

ನಾನು ಬಿಟ್ಟ ಪರಾನ್ನ ಶೂದ್ರರ ಅನ್ನವೆಲ್ಲಿಹುದೋ

ಹೀನ ಶೂದ್ರ ಪರಿಗ್ರಹ ಭ್ರ

ಷ್ಟಾ ನರರ ಸೇವಿಸೆನು ದೃಢವಿದು

ಪ್ರಾಣವಗ್ನಿಯಪೂಜೆ ಸ್ಥಾಪನವೆರಡು ಸಹವಾಗಿ

ಷಣ್ಣವತಿ ಶಾಸ್ತ್ರಗಳ ಬಿಡದಿಹ

ಮುನ್ನ ಕೊಟ್ಟದ ತಿರುಗ ಕೊಟ್ಟೆನು

ಪುಣ್ಯ ಸತ್ಯದ ವಾಕ್ಯವೆನುತವೆ ಪೇಳ್ವನತಿಥಿಗಳ

ಉಣ್ಣಲುಂಬೆನು ಕಠಿಣವಾಡೆನು

ಭಿನ್ನದಲಿ ಕಾಮಿಸಿ ದಯಾಳುವೆ

ತಿನ್ನನಂಗುಳ ನಾಸ್ತಿವಾಕ್ಯವನಾಡೆ ಯಾಚಕಗೆ


ಸಹ್ಯಾದ್ರಿ ಖಂಡ

ಹಗಲು ಉದಯಾಸ್ತಮಯ ಮಲಗಿರೆ

ನಗಲಿರುವೆ ಖಳರೊಡನೆ ಸುಜನರ

ವಿಂಗೆನು ನಾಸ್ತಿಕ ಮೂರ್ಖನೆನದಿರು ನಾಗ ಪರನಲ್ಲ.

ನಿಗವನುತ ವೈಕುಂಠಕಥೆಯೇ

ಮಿಗಿಲು ಮಾಘಸ್ನಾನತತ್ಪರ

ನೆಗಳುವೆನು ದ್ರವ್ಯವನ್ನು ಸಿದ್ದವನುಣೆ ಸಮರ್ಪಿಸದೆ ೧೦

ಕೇಶವಾರ್ಪಣೆಯಿಲ್ಲದುಣ್ಣೆನು

ಹೇಸುವನು ಬಾಲಕರಿಗಿಕ್ಕಲು

ಪೋಷಿಸುವೆ ಬಾಲಕರ ಸ್ತ್ರೀ ಉಂಡುದನು ನಾ ಕೊಡೆನು

ಪೋಷಿಸುವೆ ತಾಯ್ತಂದೆ ಭಿಕ್ಷವ

ನಾಶೆಯಿಂ ಮೊದಲುಣ್ಣೆಯೆರಡೇ

ಕಾಶಿಯೊಳಗುಪವಾಸ ಪಾರಣೆ ವಿಧಿಯು ನಡೆಸುವೆನು

ಕೃಷಿಕರನ್ನವ ಪಂತಿಭೇದವ

ನೆಸಗದುಣ್ಣೆನು ದಾಸಿ ವಿಟ ನಟ

ಕುಶಲಗಳು ಕಯ ಪಾತ್ರವೀಯೆನು ಧನುಷ್ಟಿ ಯಲಿ,

ಎಸಗಿದನು ಸ್ನಾನವನು ದಕ್ಷಿಣೆ

ಗಸಮರಿಂಗಿನ್ನೂರುಮುಷ್ಟಿಯ

ಮಿಸುಪ ಧನವನು ಕೊಟ್ಟೆನಗಣಿತ ದ್ರವ್ಯರಾಶಿಯನರಿ

ಮಾತು ಮಾತಿನ ಮೇಲ್ಪಸಂಗವ

ನೀ ತೆರನನೆಲ್ಲವನು ವಿರಚಿಸಿ

ಧಾತ್ರಿಗುತ್ತಮವಾದ ಕಾವೇರಿಯಲಿ ತುಲೆಯೊಳಗೆ

ಕ್ಷೇತ್ರದೊಳುಶ್ರೀರಾಮನಾಥನ

ಕ್ಷೇತ್ರದೆಡೆಯಲ್ಲಿ ಸ್ನಾನವಾಯ್ತನೆ

ಕ್ಷೇತ್ರವಾಹನ ನಗುತ ಫಲವೇನಾಯು, ನಿಮಗೆಂದ


೨. ಕ್ಷೇತ್ರಸೂಚಿ

(ಇಲ್ಲಿನ ಸಂಖ್ಯೆಗಳು ಕ್ರಮವಾಗಿ ಸಂಧಿ ಮತ್ತು ಪದ್ಯಗಳನ್ನು ಸೂಚಿಸುತ್ತವೆ)

ಅಂಗದೇಶ ೬೩ - ೧ ಚಲಂಪುರಿ ೮೧- ೨೮


ಅರುಣಾಚಲ ೧ - ೩೪ ಜನಾರ್ದನಗಿರಿ ೧ -೩೪
ಅವಂತಿ ೭೫ - ೫ ಜಯಂತಿ ೨೦ . ೨

' ಆಮಲಕ ೧ - ೩೩ ಜಾಬಾಲಿಕ್ಷೇತ್ರ ೧೬ - ೧೧

ಇಂದ್ರಪ್ರಸ್ಥ ೫೭- ೪೪ ತೀರ್ಥರಾಜಪುರ ೬೫ - ೧೮


ಋಷ್ಯಮೂಕಾಚಲ ೬ . ೧೫ ತ್ರಿಗರ್ತದೇಶ ೧೪ - ೧೨

ಋಷ್ಯಶೃಂಗಾಶ್ರಮ ೬೧- ೧೦ ತ್ರಿಯಂಬಕ ಗಿರಿ ೪ - ೪


ಏಣ ೨೪ - ೧. ದಕ್ಷಿಣಾವರ್ತ ೫೧ - ೩೧
ಕಕುದಗಿರಿ ೬ - ೧೫ . ದುರ್ಗೆಶ್ವರಕ್ಷೇತ್ರ ೮೩ - ೪೯
ಕಪಿಲಕ್ಷೇತ್ರ ೭೯ - ೨೪ ದ್ವಾರಕಿ ೭೫ - ೫
ಕಾಂಚಿ ೭೫ - ೫ ದ್ವಾರಾವತಿ ೫೫ - ೧೯
ಕಾಶಿ ೨೧ ಪಲ್ಲ. ದ್ರೋಣಾಚಲ ೪೦ - ೧೪
ಕಾಶ್ಯಪಿಯ ಕ್ಷೇತ್ರ ೮- ೭ ಧ್ವಜಪುರ ೧೪ - ೧೯
ಕಾಶ್ಮೀರಿ ೨೦ - ೨ ನಾಗೇಂದ್ರಾದಿ ೫೨ - ೧೬
ಕುಂಡಿಪುರ ೨೦ - ೨ ಪಶ್ಚಿಮವಾಹಿನಿ ೮೩ - ೨೭
ಕುಂಭಕೋಣ ೧ - ೩೨ ಪಾಂಡ್ಯದೇಶ ೫೫- ೧೮
ಕುಟಚಾದ್ರಿ ೪೦ - ೨ ಪಾರೀಯಾತ್ರ ಪರ್ವತ ೬ - ೧೪
ಕುರುಕ್ಷೇತ್ರ ೫೯ - ೧೭ ಪುಷ್ಕರ ೨೫ - ೧
ಕುರುಚಾಂಗಲ ೬೧ - ೫
ಪ್ರಭಾಸಕ್ಷೇತ್ರ ೫೫ - ೧೨
ಕೇತಾರ ೫೯ - ೧೭ : ಪ್ರಯಾಗ ೧ - ೧೮
ಕೈಲಾಸಪರ್ವತ ೨೧ . ೯
ಬದರಿಕಾಶ್ರಮ ೫೫ - ೧೨
ಕೈವರ್ತಕ ೩೯ - ೩ ಬೈಂದವಿ ೨೦ - ೨
ಕೋಟೀಶ್ವರ ೧೫ - ೧೬
ಬ್ರಹ್ಮಗಿರಿ ೭೮ -೩
ಕೊಡಿಯಾಶ್ರಮ ೭೫ - ೮ ಬ್ರಹ್ಮಪುರ ೧೫ ಪಲ್ಲ
ಕೌಬೇರಾದ್ರಿ ೭೯ - ೨೪
ಭಗವತಿಕ್ಷೇತ್ರ ೮೬ . ೨೧
ಕೌಮುದಿ ೨೦ - ೨
ಭಾಗಂಡಕ್ಷೇತ್ರ ೭೮ - ೧೫
ಕ್ಷಣೀಪ್ರಾಪ್ತಗಿರಿ ೬ - ೧೪
ಭ್ರಾಮರಿ ೨೦ - ೨
ಗಜಕೇತ್ರ ೭೯ - ೨೪
ಮಂದರಿ ೨೦ - ೨
ಗೋಕರ್ಣ ೨೫ - ೧ .
ಮಧ್ಯಾರ್ಜುನ ೧ -೩೮
ಗೋಳಕದ ಪರ್ವತ ೬ - ೧೫
ಮಧುಪುರ ೮೫ ಪಲ್ಲ
ಗೌರೀಮಯೂರ೭೪ - ೧೧
ಮಧುರೆ ೫೫ - ೧೭
ಚಂದ್ರಶಕ್ಷೇತ್ರ ೮೩ - ೫೧
ಮಧುವನ ೫೨- ೧
41
ಸಹ್ಯಾದ್ರಿಖಂ

ಮಲಯಾಚಲ ೮- ೧೭ ಶೈಮಿನಿಯಪುರ ೭೧- ೧೭


ಮಹರಾಷ್ಟ ೭೨- ೧ ಶ್ರೀಪತಿಯಾಶ್ರಮ ೭೯ - ೨೪
ಮಾರ್ಕಂಡೇಯಾಶ್ರಮ ೭೯ - ೨೪ ಶ್ರೀಮುಷ್ಠ ೭೫ - ೫
ಮೃತ್ತಿಕೆಯಕ್ಷೇತ್ರ ೮- ೮ ಶ್ರೀರಂಗ ೮೩ - ೩೭
ಮೇರು ೬ - ೧೨
ಶ್ರೀಶೈಲಕ್ಷೇತ್ರ ೮ ಪಲ್ಲ
ರಜತಗಿರಿ ೨೪ - ೪ ಶ್ರೀಶೈಲಗಿರಿ ೭ - ೧
ರಾಮನಾಥಪುರ ೮೩ - ೩೫ ಹರದತ್ಯಾಶ್ರಮ ೬೧ - ೧೧
ರುದ್ರಪುರ ೮೩ - ೨೭ ಹರಿಶ್ಚಂದ್ರ ೭೯ - ೨೩
ರುದ್ರಯೋನಿ ೨೫ - ೨೨ ಹರಿಹರಪುರ ೩೩ - ೨೦
ಲವಣಿ ೮೧ - ೨೮ ಹಸ್ತಿಗಿರಿ ೮೦ -೩
ವಟೇಶ್ವರ ೮೩ - ೫೦ ಹಿಮಗಿರಿ ೬ - ೧೪

ವಸುಪುರ ೪೮ - ೧೩ ಹುತಾಶನಾದ್ರಿ ೭೮ - ೧೦
ವಾನವಾಸಿ ೨೦ - ೨ ಸಂಯಮನಿಪುರ ೧೦ - ೧೧

ವಾರಣಾಸಿ ೫೯ - ೧೭ ಸಂವೀರ ೧೦ - ೧

ವಿಂಧ್ಯಪರ್ವತ ೬ - ೧೩ ಸಹ್ಯಾದ್ರಿ ೫೮ - ೨
ವೃಷಗಿರಿ ೬ - ೧೩ ಸಹ್ಯಾಮಳಕ ೮೭- ೧
ವೆಂಕಟಾಚಲ ೭೫ - ೬ ಸಾಲಗ್ರಾಮ ೨೫ - ೧
ವೇದಾದ್ರಿ ೬ - ೧೬ ಸುನಂದಕಗ್ರಾಮ ೧೬- ೩

ವೇಲಾವನ ೩೩ - ೧೫ ಸುಬ್ರಹ್ಮಣ್ಯ ೭೦ ೧೭
ಶತಶೃಂಗಗಿರಿ ೩೧ - ೨೨ ಸೋಮೇಶಶಿಖರ ೫೯ - ೧೮

ಶುವಂತ ೬ - ೧೩ ಸೌದ ೨೨ - ೭

ಶೂರ್ಪಾಗಾರ ೪೯ - ೫ ಸ್ಮಾನಂದೂರು ೮೮ - ೨

ಶೃಂಗಪುರ ೬೨ - ೬
೩ , ತೀರ್ಥಸೂಚಿ

ಅಗಸ್ಯ ತೀರ್ಥ ೩೧- ೧೭ ಗಂಗಾಧಾರ ೩೩ - ೧


ಅಗ್ನಿತೀರ್ಥ ೩೪ - ೮ ಗಜತೀರ್ಥ ೮೧ - ೨೩
ಅಘನಾಶಿನಿ ೨೪ - ೧೦ ಗಣಪತೀರ್ಥ ೬೭ - ೧೨
ಅನಂತತಿರ್ಥ ೩೪- ೪ ಗಾಲವತೀರ್ಥ ೫೧ - ೨೬
ಅರುಣತೀರ್ಥ ೩೪ - ೫ ಗುಣಕರ ೪ - ೧೪
ಆಂಗಿರಸತೀರ್ಥ ೫೧ - ೨೬ ಗುಹತೀರ್ಥ ೨೯ - ೨
ಆರ್ಯ ೮೩ - ೨೯ ಗೋದಾವರಿ ೧೧ - ೨
ಇಂದ್ರತೀರ್ಥ ೬೭ - ೧೩
ಗೋಮುಖಿ ೮೩ - ೩೩
ಇಳಾವತಿ ೪ - ೧೪ ಗೌತಮತೀರ್ಥ ೫೧ - ೨೬
ಉನ್ಮಜ್ಞತೀರ್ಥ ೩೩ - ೧೩ ಗೌರಿತೀರ್ಥ ೬೭ - ೧೨
ಋಣನಾಶನ ತೀರ್ಥ ೭೭ - ೧೧
ಮೃತತೀರ್ಥ ೭೭ - ೧೧
ಕಣ್ವತೀರ್ಥ ೫೧ - ೨೬
ಚಂಡೀ ೨೪- ೧೦
ಕನಕಾ ೭೮ - ೪
ಚಂದ್ರತೀರ್ಥ ೩೪ - ೪
ಕಪಿಲಾ ೮೧ - ೨೨
ಚಕ್ರನದಿ ೪೨ -೯
ಕರಜ ೪ - ೫
ಚಕ್ರತೀರ್ಥ ೩೪ - ೫
ಕಲಾವತಿ ೩೮- ೯
ಜಂಗಾ ೧೯ - ೧೪ |
ಕಾಂಭೋಜ ೪ - ೧೪
ಜಾಹ್ನವಿ ೮೩ - ೨
ಕಾರ್ಕೋಟತೀರ್ಥ ೬೭- ೧೯
ಜೋತಿತೀರ್ಥ ೮೧ - ೨೨
ಕಾವೇರಿ ೭೧ - ೧
ತಾಮ್ರಗೌರಿ ೨೯ - ೧
ಕಾಶ್ಮೀರ ೮೫ - ೭
ತಾಮ್ರಚೂಡಾ ೮೩ - ೨೯
ಕಾಶ್ಯಪತೀರ್ಥ ೮೮ - ೧೫ |
ತಾಮ್ರಪರ್ಣಿ ೮೮ - ೭
ಕುಂಡಿಕಾ ೭೯ - ೨೬
ತುಂಗಭದ್ರಾ ೬೧ - ೨
ಕುಟಜೆ ೪ - ೧೨
ದಕ್ಷತೀರ್ಥ ೬೭- ೧೯
ಕುಜ್ಞಾನದಿ ೪೪ -೩೭
ಧಾರಾ (ಕುಮಾರಧಾರಾ) ೭೦ . ೧
ಕುಮುದ್ವತಿ ೮- ೪
ದುರ್ಗಾಬಾಣತೀರ್ಥ ೮೧ - ೨೨
ಕುಸುಮೇಶ್ವರ ತೀರ್ಥ ೭೭- ೧೧
ದೂತೀಶ್ವರತೀರ್ಥ ೭೭ - ೧೧
ಕೃಷ್ಣವೇಣಿ ೧೯ - ೧ .
ದೇವೀತೀರ್ಥ ೬೪ -೧೪
ಕೋಟಿತೀರ್ಥ ೩೨- ೪
ನಂದಿನಿ ೮೬ - ೨೬
ಕೌಂಡೀ ೮೩ - ೨೯
ನರ್ಮದಾ ೫೯ - ೧೭
ಕೌಮಾರಿ ೮೧ - ೨೬
ನಳನತೀರ್ಥ ೬೭ - ೧೯
ಕೌಶಿಕಾ ೫೯ - ೨೩ .
ನಾಗೇಶ್ವರತೀರ್ಥ ೭೭ - ೧೧
ಕ್ಷೀರಿಣಿ ೮೩ - ೩೧
ನೀಲಿನಿ ೪ - ೧೪
ಖಟ್ವಾಂಗಿ ೧೬ ಪಲ್ಲ
ನೇತ್ರಾವತಿ ೬೯ - ೧
ಸಹ್ಯಾದ್ರಿಖ

ಪಯಸ್ವಿನಿ ೮೫ - ೧ ವಿರಜಾ ೧೯ - ೧೨
ಪಾಪನಾಶನ ೬೮ ಪಲ್ಲ ವೇಣಾ ೮೩ - ೩೩
ಪಾಪಸ್ಸಾಲಿ ೩೫ - ೩೬ ವೇತಾಳವರದ ೧೩ - ೧
ಪಿತೃಸ್ಟಾಲಿ ೩೧ - ೬ ವೈಣವೀ ೮೩ - ೨೮
ಬೇಟತಿ ೪ - ೧೨ ವೈತರಣಿ ೩೩ - ೧೩
ಬ್ರಹ್ಮಕುಂಡ ೮೦ - ೧೬ ವೈರೋಚನೀ ೮೩ - ೨೯

ಬ್ರಹ್ಮಾಣಿ ೮೧ - ೨೫ ವೈಷ್ಣವಿ ೮೧- ೨೭


ಭಾಗಾವ್ಯ ೮೧ - ೨೭ ಶಂಕಿಣಿ ೪೮- ೧೦
ಭಾರದ್ವಾಜತೀರ್ಥ ೫೧- ೨೬ ಶರವಣ ೭೧ - ೧೩
ಭೀಮರಥಿ ೧೮ - ೧ ಶರಾವತಿ ೩೮- ೧
ಭ್ರಗುತೀರ್ಥ ೬೨ - ೮ ಶಾಂಭವಿ ೪- ೧೨

ಮಣಿಕರ್ಣಿಕಾ ೮೧ . ೧೩ ರ್ಶಾತೀರ್ಥ ೮೮- ೧೫


ಮತೃತೀರ್ಥ ೩ - ೧೬ ಶಾಲ್ಮಲೀ ೪-೫
ಮಯರತೀರ್ಥ ೭೭ - ೧೧ ಶಿಂಶುಮಾರ ತೀರ್ಥ ೩೫- ೧

ಮಾಯಾತೀರ್ಥ ೬೪ - ೧ ಶುಕ್ತಿಮತಿ ೪೪ -೩೮


ಮಾಲಿನೀ ೩೪- ೪ . ಶೌರಿ ೧೯ - ೧೫
ಮಾಹೇಂದ್ರತೀರ್ಥ ೬೭ - ೧೨ ಶ್ವೇತವನೇಶತೀರ್ಥ ೭೭ - ೧೧

ಯಮುನಾನದಿ ೫೫ - ೧೨ ಸಂವರ್ತಕನ ವಾಪಿ ೩೫ -೬


ರಾಜತೀರ್ಥ ೬೪ - ೧ ಸರಸ್ವತಿ ಕುಂಡ ೩೧ - ೯
ರಾಮತೀರ್ಥ ೮೧ - ೨೨ ಸಹ್ಯಾಮಳಕ ತೀರ್ಥ ೮೧- ೭
ರಾಮಸೇತು ೫೫ - ೧೭ ಸಾವಿತ್ರಿ ತೀರ್ಥ ೩೧- ೧೧

ಲಕ್ಷಿತೀರ್ಥ ೬೭ - ೧೨ ಸೀತಾ ೪ - ೧೧

ಲಾವಣ್ಯ ೮೩ - ೩೦ ಸುಜಯಾ ೮೧ - ೨೭

ವಟೇಶ್ವರತೀರ್ಥ ೭೭- ೧೦ ಸುಜೋತಿ೮೦ -೩

ವರದಾ ೨೦ ಪಲ್ಲ ಸುಮ್ಮಾವತಿ ೩೯ - ೧

ವರಹತೀರ್ಥ ೬೨ - ೮ ಸುವರ್ಣಾನದಿ ೧೫ - ೨

ವಶಿಷ್ಟಕುಂಡ ೩೨. ೧೨ ಸೂರ್ಯತೀರ್ಥ ೩೪ - ೪

ವಶಿಷ್ಟತೀರ್ಥ ೫೧ - ೨೬ ಸೋಮತೀರ್ಥ ೩೪ - ೧೩

ವಸುಧಾದೇವಿ ೮೧ - ೨೯ ಸ್ವರ್ಣಾನದಿ ೫೯ - ೧
ವಾರಾಹತೀರ್ಥ ೮೧ . ೨೨ ಸ್ವಾಹಾನದಿ ೮೧ - ೨೬

ವಾರಾಹಿ ೪೭ - ೨ ಹರಿಶ್ಚಂದ್ರತೀರ್ಥ ೮೧ - ೨೭
ಮಾರುಣತೀರ್ಥ ೬೭ - ೧೨ ಹೇಮತೀರ್ಥ ೮೧ - ೨೧
ಹೇಮವತಿ ೮೩ -೩೧.
ವಿಧತಪಾಪಸ್ಸಾಲಿ ೩೧ - ೧
ವಿನಾಯಕ ತೀರ್ಥ ೩೪ - ೫
೪, ವ್ಯಕ್ತಿನಾಮಸೂಚಿ

ಅಂಗಾರಕ ೨೫ - ೧೮ ಕರಾಳ ೪೧ - ೧೦

ಅಂಬರೀಷ ೩೨ - ೩ ಕರಾಳಿ ೫೮ - ೮

ಅಂಶುಮಾನು ೨೬ - ೧೩ ಕರ್ಕಶ ೮೬ - ೨೮

ಅತ್ರಿ ೩೪ - ೨ ಕರ್ಣಿಕಾರ ೫೮ - ೭

ಅನಂತ ೬೦ - ೧ ಕರ್ದಮ ೬೪- ೮


ಅನವದ್ಯ ೭೫ - ೯ ಕವೇರಮುನಿ ೭೬ - ೨

ಅರುಂಧತಿ ೫೬ - ೨೯ ಕಶ ೨೬ - ೧೧

ಅರ್ಭಕಿ ೫೮ - ೮ ಕಶ್ಯಪ ೧೬ - ೧೫
ಅಲಂಬು ೩೧ - ೧೭ ಕಹೋಳ ೨೬ - ೧೧

ಅಷ್ಟಾವಕ್ರ ೮ -೯ ಕಾಂತಿಮತಿ ೧೪ - ೨೨
ಅಸಮಂಜ ೫೭ - ೨೩ ಕಾರ್ತವೀರ್ಯ ೬೫ - ೯
ಅಸಿತಮುನಿ ೭೦ - ೭ ಕಾಲಕ ೮೪ - ೭
ಅಸುರೇಂದ್ರ ೭೧ - ೨ ಕಾಶ್ಯಪ ೬ - ೧
ಅಹಲ್ಯಾ ೯-೩ ಕುಂತಿ ೫೭ - ೪೭
ಆಂಗಿರಸ ೨೬ - ೧೫ ಕುಂಭ ೫೩ - ೫

ಇಂದ್ರಜಿತು ೫೩ - ೫ ಕುಂಭಕರ್ಣ ೫೩ - ೫

ಇಕ್ಷಾಕು ೩೨ - ೭ ಕುಶ ೫೩ - ೮
ಇಲ್ವಲ ೫೨ - ೧೦ ಕೃಷ್ಣಾಕ್ಷ ೨೪ - ೨
ಉಗ್ರಸೇನ ೫೫ - ೨೮ ಕೈಟಭ ೨೨ - ೭
ಉದ್ದಾಳಕ ೪೦ - ೧೪ ಕೋಲಾಹಲಾ ೪೭- ೨೦
೧೦
ಉಲೂಪಿ ೫೫ - ೧೭ ಕೌಮಾರಿ ೧೯ - ೧೨
ಊರ್ವಶಿ೧೩ - ೧೨ ಕೊಡ೪೭- ೩
ಋಚೀಕ೩ .೨ . ೩೩ ಕ್ರೌಂಚಾಸುರ ೭೧ - ೧೬
ಋಷ್ಯಶೃಂಗ ೪೬೨ - ೨೨ ಖರ ೩೩ - ೨ |
ಔರ್ವಾಖ್ಯ ೩೪ - ೮ ಖ್ಯಾತಿ ೨೮ - ೨
ಕಂಜಕರೆ ೫೮ - ೯ ಗಜಾಸ್ಯ ೭೧ - ೪
ಕಂಬಳಾಶ್ಯ ೨೬ - ೧೬ ಗಣಪತಿ ೪೩ - ೧
ಕಂಸ ೭೩ - ೩ ಗರುಡ ೧೬ - ೧೯
ಕಕ್ಷೀವಂತ ೭೨ - ೧೫
ಗಾಯಿತ್ರಿ ೧೯ - ೪
ಕಣ್ಯ ೧೨ - ೮ | ಗಾಲವ ೫೯ - ೧೯
ಕದ್ರು ೩೧ - ೧೩ ಗಿರಿಕೆ ೪೭ - ೨೩
ಕನಕ೨೬ - ೧೧.
ಗುಂಜಕೇಶ್ವರಿ ೫೮- ೯
ಕಪಾಲಚೂಡ ೪೧ - ೧೦ ಗುಂಜಪಾದಿ ೫೮ - ೯
ಸಹ್ಯಾದ್ರ

ಗುಡಾಕೇಶ ೫೮ - ೬
ತ್ರಿಗುಣಿ ೮೨- ೨
ಗುಳಿಕ ೩೧- ೧೬
ತ್ರಿಜಟ ೮೩ - ೧
ಗೊಂದ ೧೦ - ೪
ತ್ರಿದಸ್ಸು ೬೧- ೧೩
ಗೌತಮ ೮ - ೧೯
ತ್ರಿಶಂಕು ೩೨- ೨೬
ಘಟಿಕೇಶ್ವರ ೫೮- ೭
ದಂಡಕ ೫೮- ೭
ಘೋರ೬೯ - ೧೯
ದಕ್ಷ ೭- ೩
ಚಂಡಿ ೨೦ - ೫ .
ದಧೀಚಿ ೮- ೬
ಚಂಡಿಕೆ ೧೯ - ೧೨
ದಾರಕಿ ೫೮ - ೮
ಚಂಡಿಕೇಶಿನಿ ೩೮ - ೧೦ .
ದಿತಿ ೬ . ೧
ಚಂದ್ರ ೫೯ - ೨
ದುಂದುಭಿ ೪೦ - ೩
ಚಂದ್ರಕಾಂತ ೧೪ - ೧೩
ದುರ್ಜಯ ೧೦ ಪಲ್ಲ.
ಚಂದ್ರವರ್ಮ ೩೮ - ೨೧.
ದುರ್ದಮ ೬೮- ೨
ಚಂದ್ರಸೇನ ೬೬ - ೧ ದುರ್ನಯ ೨೩ - ೨
ಚಂದ್ರಹೇಹಯ ೬೫- ೯ ದುರ್ನಿತಿ ೧ - ೨೦
ಚಿತ್ರಗುಪ್ತ ೧೦ - ೧೩
ದುರ್ಮುಖ ೧- ೨೧, ೧೭-೨ , ೩೧- ೨೧
ಚಿತ್ರಬಾಹು ೩೦ - ೧೩
ದುಷ್ಯಂತ ೫೭- ೪೨
ಚಿತ್ರರೂಪ ೩೦ - ೧೩ ದೂರ್ವಾಸ ೧೫ - ೪
ಚಿತ್ರಸೇನ ೧೫ - ೧೮ , ೬೨ - ೧೮
ದೇವದ್ಯುತಿ ೬೪ - ೨
ಚಿತ್ರಾಂಗದೆ ೫೫ - ೧೮ ದೇವಯಾನಿ ೫೭ - ೪೧
ಚೈತ್ಯ ೬೪ -೯ ದೇವಲಮುನಿ ೭೨ - ೫
ಚ್ಯವನ ೬೫ - ೨ ದೇವಸೇನೆ ೧೯ - ೧೫
ಜಂಬುಕ ೭೩ . ೩
ದೇವಾನಂದ ೨೬- ೧೧
ಜಂಭಾಸುರ ೪೪ - ೧
ದ್ಯುತಿಮಾನ್ನಾಯ ೧೪ - ೧೩
ಜಕುಲಿ ೨೬ - ೧೭
ದೌಪದಿ ೫೩ - ೧೩
ಜನಕ ೨೬ - ೧೬ ಧರ್ಮಗುಪ್ತ ೪೯ - ೧೯
ಜಮದಗ್ನಿ ೪೭ . ೩ ಧರ್ಮಜ ೫೩ - ೧೩
ಜಯಂತ ೧೪ - ೯ ಧರ್ಮಾಂಗದ ೪೨ - ೧೪
ಜರಾಸಂಧ ೫೩ . ೨೧ ಧಾರಿಣಿ ೧ - ೧೮
ಜಲೇಶ್ವರ ೫೮ - ೭ ಮೂರ್ತಿ ೫೮- ೮
ಜಾಂಬವ ೪೦ - ೧೭ ಧೃತರಾಷ್ಟ್ರ ೩೧ - ೧೫
ಜಾಂಬವತಿ ೭೩ - ೩ ನಂದಿ ೮ - ೩
ಜೈಮಿನಿ ೩ . ೧೮ , ೧೨ - ೮ ನಂದೀ ೫೮- ೮
ತಕ್ಷಕ ೧೬ - ೧೬ ನಕುಲ ೫೩ - ೧೮
ತಮ ೧ - ೧೬ ನಭಗ ೨೬ - ೧೬
ತಾರಕೇಶ ೫೮ - ೭ ನಹುಷ ೨೬ . ೧೬
ತಾರೆ೬ ೪ - ೯ ನಳಕೂಬರ ೨೬ - ೧೩
ತಿಲೋತ್ತಮೆ ೧೩ - ೧೨ ನಾಗಶರ್ಮ ೭೫ - ೮
ತುಳಸೀ ೧೯ - ೧೪ ನಾರದ ೨೬ - ೭
ತೃಣಬಿಂದು ೩೯ . ೨ ನಿಮಿ ೩೨- ೭
ಅನುಬಂಧ ೪

ನಿಶಾಚರಿ ೨ - ೧೬ ಮಂಜುಳಕೇಶಿ ೭೧ - ೩

ನೈರುತಿ ೧೪ - ೪ ಮಂಜುಳಾಂಗಿ ೫೮ - ೯

ಪರಾಶರ ೫೫ - ೪೧ ಮತಂಗಮುನಿ ೩೯ - ೪

ಪಿಂಗಳಾಕ್ಷ ೫೮- ೮ ಮದೋತ್ಕಟ ೪೧- ೧೦

ಪಿಂಡಕ ೩೧ - ೧೫ ಮಧು ೨೨ - ೭

ಪಿಶಿತಾಶನಿ ೧- ೧೮ ಮಧುರ ೨೬ - ೧೮

ಪುರುಕುತ್ಸ ೬೧ - ೧೨ ಮಯ ೪೫ - ೧೧

ಪುಸ್ಮರ೨೪ - ೪ | ಮರೀಚ ೭ . ೨

ಪೃಥು ೨೬ . ೧೦ ಮಲ್ಲ ೨೦ - ೧೬

ಪೈಲ ೩ - ೧೮ ಮಹಕಾಳಿ ೫೮ -೯

ಪ್ರಗಾಧಿಮುನಿ ೩೮ - ೧೦ ಮಹಾಭಕ್ಷ ೪೧ - ೧೦
ಪ್ರಜೇಶ್ವರ ೭- ೩ ಮಹೇಶಿ ೫೮-೯

ಪ್ರತಧ್ವ ೨೬ - ೧೫ ಮಹೋದರ ೪೧ - ೧೦

ಪ್ರಪತಿ ೨೬ - ೧೫ ಮಾಂಡವ್ಯ ೪೭ - ೩ , ೬೬ - ೨

ಪ್ರಕೃತಿ ೫೮ - ೮ ಮಾಂಧಾತ ೫೫ - ೪೧

ಪ್ರಹ್ಲಾದ ೬೯ - ೬ ಮಾಯೆ ೭೧ -೩
ಬಭ್ರುವಾಹನ ೫೫ - ೧೮ ಮಾರ್ಕಂಡೇಯ ೨೦ - ೯
ಬಲಕೇಶಿ ೪೫ - ೧೨ ಮಿತ್ರ ೩೧ - ೧೭
ಬಲಭದ್ರ ೫೫ - ೨೬ ಮುದ್ಗಲ ೧೮- ೬
ಬಾಣಾಸುರ ೨೬ - ೧೬ ಮುರಜಾತ ೪೫ - ೧೧

ಬೃಹದ್ರಥ ೭ ಪಲ್ಲ ಮುಷ್ಟಿಕಾಸುರ ೭೩ - ೩


ಬೃಹಸ್ಪತಿ ೬೪ - ೯ ಮೂಕಾಸುರ ೪೦ - ೩
ಬ್ರಾಹಿ ೪೮- ೬ ಮೃಕಂಡು ೨೬ - ೧೦
ಭಾಗಂಡಮುನಿ ೭೮ - ೫ ಮೇಘನೀಲ ೪೫ - ೧೨
ಭಾರತಿ ೧೯ - ೪ ಮೇನಕಿ ೧೩ - ೧೨
ಭಾರದ್ವಾಜ ೬೪- ೧೦. ಯಜ್ಞ ವಾರಾಹ ೬ - ೧೦
ಭೀಕ ೩೧ - ೧೫ ಯಜ್ಞಾಂತಕ ೪೫ - ೧೨
ಭೀತ ೫೮ - ೮ | ಯಮ ೪೨ - ೨೪
ಭೀಮ ೫೩ - ೧೩ ಯಯಾತಿ ೨೬ - ೧೬
ಭೀಮೇಶ್ವರಿ ೫೮ - ೮ ರಂಭೆ ೧೩ - ೧೨
ಭೀಷ್ಮ ೫೭- ೪೩
ರಟ್ಟ ೪೪ - ೧
ಭೂತಕಿ ೫೮ - ೯
ರತಿ ೧೯ - ೧೫
ಭೂತಿಕೇಶ ೫೮- ೮ |
ರಥಂಕರ ೩ - ೧೮
ಶೃಂಗಿ ೫ - ೧೨
ರಾಮಚಂದ್ರ ೩೮- ೩
ಶೃಂಗುರ ೩೮- ೧೦ ರೇಣುಕೆ ೬೫ - ೯
ಭ್ರಗು ೧೩ - ೨೦
ರೋಚಮಾನ ೨೬ - ೧೩
ಭೈರವ ೨೪ -೫
ರೋದಿನಿ ೨೬ - ೧೪
ಭ್ರಾಮರಿ ೬೮- ೧೩
ರೋಮಪಾದ ೨೬ - ೧೦
ಮಂಜುಕೇಶಿ ೫೮- ೯
ರೋಮಶ ೪೭- ೩
ಸಹ್ಯಾದ್ರಿಖಂ

ಶಾಕುಂತಳೆ ೫೭ - ೪೨
ಲವ ೫೩ - ೮ ಶುಂಭ ೫ - ೧೭
ಲಿಂಬರಾಯಣೆ ೨೬ - ೧೨ ಶುಕ್ರಾಚಾರ್ಯ ೨೨ - ೪
ಲೊಮಾಕ್ಷ ೪೫- ೧೨ ಶುನಕ ೩೨-೩೪

ಲೋಪಾಮುದ್ರೆ ೭೯ - ೬ ಶುನಫ೩೨- ೩೪ |
ಲೋಮಶ ೮೩ - ೧
ಶೂರಪದ್ಮ ೧೬ - ೨೩ , ೭೧ - ೪
ವರುಣ ೩೭ - ೧೭ ಶೌನಕ ೪ - ೨

ವಶಿಷ್ಠ ೩ - ೧೩ ಶೈನ ೮೩ - ೧
ವಸುನೃಪ ೪೬ - ೨೨ ಷಣ್ಮುಖ ೭೧ - ೧೪
ವಸುಮಾನರಾಯ ೧೪ - ೧೨ ಸಂಜ್ಞಾ ದೇವಿ ೧೯ - ೧೨
ಪಕ್ಕಿ ೨೫ - ೨ ಸಂಪ್ರತೀಶ ೨೬ - ೧೮
ವಾಣಿ ೧೯ - ೭ ಸಂವರ್ತಮುನಿ ೨೫ - ೨

ವಾತಾಪಿ ೫೨- ೧೦ ಸಗರ ೪೯ - ೧೨

ವಾಮದೇವ ೧೫ - ೧೦ , ೮೮- ೧೦ ಸತ್ಯವತಿ ೩ - ೯

ವಾಯಾವ್ಯ ೧೪ - ೪ ಸನಕ ೨೬ - ೭

ವಾಸುಕಿ ೧೬ - ೧೬ ಸನತ್ಕುಮಾರ ೨೬ . ೭
ವಿದುರ ೬೬ - ೭ ಸಹದೇವ ೭೩ -೬

ವಿದ್ಯುನ್ಮಾಲಿ ೨೨ - ೨ ಸಹದೇವಿ ೧೯ - ೧೫

ವಿನತೆ ೩೧ - ೧೩ ಸಾಂಬ ೭೩ - ೪

ವಿಭಾಂಡಕ ೬೨ - ೧೩ ಸಾರಂಜಯ ೩೧ - ೧೬
ವಿರುಪಾಕ್ಷ ೧ - ೪ ಸಿಂಹವಕ್ತ ೭೧ - ೪

ವಿವಶ ೨೬ - ೧೪ ಸುಕೇಶಿನಿ ೧೯ - ೧೪
ವಿಶ್ವಾಮಿತ್ರ ೨೬ - ೧೬ ಸುಗ್ರೀವ ೪೦ - ೧೫

ವೀತಿಹೋತ್ರ ೫ - ೧೫ ಸುಧರ್ಮ ೧೬ - ೪ , ೭೨ - ೧

ವೀರಭದ್ರ ೨ - ೧೩ ಸುಧರ್ಮಿ ೪೨- ೧೪

ವೀರೇಶ ೮- ೩ ಸುನಯಾ ೪೭ - ೫

ವೃಷಭಾಸ್ಯೆ ೫೮ -೯ ಸುಭದ್ರೆ ೫೫ - ೧೪

ವೇತ್ರ ೩೨- ೭ ಸುಮಂತ ೮೬ - ೨೬

ವೇದವ್ಯಾಸ ೫೫ - ೧೩ ಸುಮಿತ್ರೆ ೨೮ - ೨ |

ವೇಲಾಪತ್ರ ೩೩ - ೧೫ ಸುಮುಖ ೩೧ - ೧೫
ಸುರಭಿ ೩೨ . ೧೪ |
ವ್ಯಾಫೇಶ್ವರ ೫೮- ೮
ಸುರಸೆ ೧೩ - ೬
ವ್ಯಾಸ ೩ . ೧೦.
ಶಂತ ೫೭ - ೪೨ ಸುರಾಂತಕ ೪೫ - ೧೨

ಶಕ್ತಿ ೩ - ೧೩ ಸುಶರ್ಮ ೨೬- ೧೨

ಶತಿ ೧೪ - ೧೧ ಸುಹೋತ್ರ ೨೬ - ೧೨

ಶಮ ೮೮ - ೬ ಸೂತ ೩ - ೧೯

ಶಾಂಡಿಲ್ಯ ೮೫ . ೨ ಸೂದ ೨೨ . ೧

ಶಾಂತಾದೇವಿ ೬೩ - ೩೭ ಸೋಮ ೫೮- ೮


೬ರ್೪
ಅನುಬಂಧ ೪

ಸೋಮಪ ೬೬ - ೮ ಹರ್ಯಶ್ವ ೨೬- ೧೭

ಸೋಮ ೬೬ - ೮ ಹಲಾಯುಧ ೫೫ - ೨೮

ಸೌಭರಿ ೫೫ - ೪೦. ಹಿಡಿಂಬ ೨೬- ೧೪

ಸ್ಕಂದ ೭೦- ೧೨ ಹಿರಣ್ಯಕಶಿಪು ೩ - ೫

ಸ್ವಾಹ ೧೯ - ೧೪ ಹಿರಣ್ಯಾಕ ೬ - ೧

ಹನುಮಂತ ೫೩ - ೬ ಹುಂಡ ೨೦ - ೧೬
ಹೇಮ ೪೨ - ೧೪
ಹರದತ್ತ ೬೭. ೧
೫. ಅರ್ಥಕೋಶ

ಅಂಡಿಸು ೬೬ - ೩ ಆಶ್ರಯವನ್ನು ಪಡೆ |


ಉದ್ದು ೩೪ - ೧೮ ಉಜ್ಜ
ಅಂಬೋಧಿ೫೬ - ೨೨ ಸಮುದ್ರ
ಉನ್ಮುದ್ರೆ ೩೪- ೧೫ ಉಲ್ಲಾಸ
ಅಘ ೧೭ - ೧೪ ಪಾಪ |
ಉಪಟಳ ೨೪ - ೮ ತೊಂದರೆ
ಅತಳ ೬೦ - ೪ ಪಾತಾಳ ಲೋಕಗಳಲ್ಲಿ ಒಂದು
ಉರುಟು ೩೪ - ೧೮ ದುಂಡು
ಅಧ್ವರ ೮೫- ೭ ಯಜ್ಞ
ಊಳ ೪೬ . ೨ ಕೂಗು
ಅನಿಮಿಷ ೨ - ೧೦ದೇವತೆ
ಎಕ್ಕುಳ ೪೬ -೯ ಪರಾಕ್ರಮ
ಅನೃತ ೨೧ - ೨೮ ಸುಳ್ಳು
ಎಸುಗೆ ೨೧ - ೧೭ ಎಸೆತ
ಅಪೂಪ ೮೫ - ೧೩ ಒಂದು ಬಗೆಯ ಸಿಹಿತಿಂಡಿ
ಓಪ ೫೯ - ೧೦ ಹೆಂಡತಿ
ಅಯನ ಸಂಕ್ರಮಣ ೧೩ - ೩ ಸಂಕ್ರಾಂತಿ ಕಂಚುಕ ೭ - ೯ ಕುಪ್ಪಸ
ಅರವಿಂದಮೌಳಿ ೧೫ - ೩ ಶಿವ
ಕಂಠೀರವ ೪೧ - ೧೧ ಸಿಂಹ
ಅರ್ಥ್ಯ ೧೨ ೨೧ ದೇವತೆಗಳಿಗೂ ಪೂಜ್ಯ
ಕಚ್ಚ ೩೫ - ೧೯ ಕಂಕುಳು
ರಿಗೂ ಕೈತೊಳೆಯಲು ಕೊಡುವ ನೀರು
ಕಣ ೫೩ - ೧ ಸೂಕ್ಷ್ಮವಾದ ಅಂಶ
ಅರ್ಭಕ ೬೬ - ೬ ಸಣ್ಣ ಮಗು ಕದಂಬ ೧೧ . ೪ ಸಮೂಹ
ಅವಭ್ಯಥ ೮೫ - ೧೯ ಯಾಗದ ಸಮಾಪ್ತಿ ಕದಳಿ ೪೫ . ೨ ಬಾಳೆಗಿಡ
ಅಶನ ೨೦ - ೮ ಆಹಾರ
ಕಲಿ ೭೮ - ೪ ಕಲ್ಮಷ
ಅತ್ಮಾರೋಪ೫೬- ೩೨ವಿವಾಹದ ಒಂದು ಶಾಸ್ತ್ರ
ಕಸ ೧೨- ೪ ಹುಲ್ಲು, ಕಳೆ
ಅಹಿ ೫೭-೩೧ ಹಾವು
ಕಾಕು ೩೩ - ೩ ಕೊಂಕು
ಅಹಿಪ ೧ . ೩೫ ವಾಸುಕಿ ಕಾಲ ೧೦ - ೧೫ ಯಮ
ಅಳುಪು ೧೮ - ೫ ಆಸೆಪಡು
ಕಾಶಾಂಬರ ೫೫ - ೨೭ ಹೊಳೆಯುವ ಬಟ್ಟೆ
ಆಚಮನ ೧೨ - ೨೧ ಆತ್ಮಶುದ್ದಿಗೋಸ್ಕರ ಕಾಹು ೫೩ - ೯ ಕಾವಲು
ಅಂಗೈಗುಳಿಯಲ್ಲಿ ಶುದ್ಧೋದಕವನ್ನು
ಕಿಂಜಲ್ಯ ೨೧ - ೧೨ ಹೂವಿನ ಕುಸುರು
ಮಂತ್ರಪೂರ್ವಕವಾಗಿ ಕುಡಿಯುವುದು
ಕೀಶ ೫೩ - ೪ ಕೋತಿ
ಆತು ೪೭ - ೧ ಹಿಡಿದು ಕುಂಜರ ೫ - ೧೨ ಆನೆ
ಆಯ ೫೬ - ೧೯ ಅನುಕೂಲ ಕುಂತ ೪೦ - ೪ ಈಟಿ
ಆಯತ ೭೮ - ೧ ಅತಿಶಯ ಕುಂದಣ ೪೮ - ೧೨ ಚಿನ್ನ
ಆಲು ೧ - ೨೩ ಗಟ್ಟಿಯಾಗಿ ಕೂಗು ಕುಂಭಿನಿ ೩೨- ೩೩ ಭೂಮಿ
ಆಸಮೋಸ೭ - ೪ ದುಃಖ ತೊಂದರೆ ಕುಂಭೀಪಾಕ ೭೧ - ೨೭ ಒಂದು ಬಗೆಯ ನರಕ
ಆಸುರ ೩೫- ೩೧ ಬೇಸರ ಕುಕ್ಕುಟ ೧೮ - ೧೭ಕೋಳಿ
ಆಹವ ೧೧ - ೯ ಯುದ್ಧ . ಕುಶ ೬೧ - ೪ ದರ್ಭೆ
ಆಹಿತ ೪೨ ೧೮ ಇಡಲ್ಪಟ್ಟ ಕೃಷ್ಣಾಜಿನ ೧ - ೧೬ ಜಿಂಕೆಯ ಚರ್ಮ

ಉಚ್ಚು ೫೭- ೫ ರಭಸದಿಂದ ನುಗ್ಗು ಕೇಸರಿ ೨೦ - ೧೦ ಸಿಂಹ

ಉಡುಗಣ ೧೮- ೧೮ ನಕ್ಷತ್ರ ಸಮೂಹ ಕೋಳು ೫೯ - ೮ ಲೂಟಿ, ಕೊಳ್ಳೆ

ಉದ್ದಾನ ೫೫ - ೪ ಕಟ್ಟು ಮಾರಿದ ಕಾರು ೪೧ - ೫ ಗರ್ಜನೆ


ಅನುಬಂಧ ೫

ಕೌಸ್ತುಭ ೧- ೩ ವಿಷ್ಣುವಿನ ತಿಲ ೬೯ - ೯ ಎಳ್ಳು


ಎದೆಯನ್ನು
ಅಲಂಕರಿಸಿರುವ ಒಂದು ರತ್ನ ತುಡುಕು ೭ - ೧೧ ಆತುರದಿಂದ ಹಿಡಿ

ಕ್ರತು ೧೪ - ೧೯ ಯಜ್ಞ ತುರಿಸು ೧೮ - ೭ ಕೆರೆತ

ಕೊಡ ೨೧ - ೨೨ ಹಂದಿ ತುರ್ಯ ೫೯ - ೧೬ ತ್ವರಿತ


ತೊಲು೫೫ - ೭ ತೂಕ
ಕುಪ ೧೨- ೪ ಚಿಕ್ಕ ಚಿಕ್ಕ ರೆಂಬೆಗಳುಳ್ಳ ಮರ
ಖಂಡಪರಶು ೧೫ -9 ಶಿವ ದಂಷ್ಟ ೨- ೨೫ ಕೋರೆಹಲ್ಲು
ಗಜಲಜ ೪೬ - ೭ ಅಸ್ತವ್ಯಸ್ತ ದಟ್ಟಿಸು ೭೩ - ೩ ಒರೆಸಿಹಾಕು

ಗನ್ನಗತಕ ೨೫ - ೨೧ ಮೋಸ ದರ್ವಿ ೭೨ - ೩ ದರ್ಭೆ

ಗಲ್ಲಣೆ ೫೨- ೭ ತೊಂದರೆ ದಾಮ ೧೫ - ೧೫ ಹಗ್ಗ


ಗಲ್ಲಿಸು ೧೧ - ೫ ಪೀಡಿಸು ದಿನಮಣಿ ೮೩ - ೪೩ ಸೂರ್ಯ
ಗಾರುಹಸ್ಯ ೫೫ - ೨೨ ಗೃಹಸ್ಯ ದಿವೌಕಸ ೨೧ - ೯ ದೇವತೆ
ಗೀಳ್ ೪೧ . ೮ ಚೀತ್ಕಾರ ದುರಿತ ೧೫ - ೧೬ ಪಾಪ

ಗುಪಿತ ೧೨- ೪ ಗುಪ್ತ , ರಹಸ್ಯ ದುರ್ಘಟ ೮ - ೨೧ ಅಸಾಧ್ಯವಾದ , ಕಠಿಣವಾದ

ಗುಲ್ಮ ೬೧ - ೪ ಪೊದೆ ದೂರ್ವೆ ೧೬ - ೫ ಗರಿಕೆ


ಗೂಢ ೬೫- ೧೮ ರಹಸ್ಯ ಧರಣಿಯವರ ೧೪ - ೫ ಬ್ರಾಹ್ಮಣ
ಗೇಹ ೫೩ .೯ ಮನೆ ಧವಳ ೬೦ - ೨ ಬಿಳಿ
ಗೋಣು ೨೪ - ೭ ಕುತ್ತಿಗೆ ಧಾರಿಣಿ ೬ - ೭ ಭೂಮಿ

ಗೋಪಿಷ್ಟದ ೬೧. ೧೪ ಒಂದು ಬಗೆಯ ನಕುಲಿ ೨೦- ೧೦ ಹೆಣ್ಣು ಮುಂಗುಸಿ

- ಹಳದಿ ಬಣ್ಣದ ಮಣ್ಣು ನಕ್ಕೆ ಭೋಜನ ೨೯ - ೪ ರಾತ್ರಿಯ ಊಟ


ಗೋಹು ೫೩೯ ರಹಸ್ಯ ನದ ೭೪ - ೬ ಗಂಡುನದಿ
ಗ್ರಾಸ ೫೫ ೩೧ ತುತ್ತು ನರಗುಲಿ ೩೨ - ೩೬ ನರಬಲಿ
ಘಟ್ಟಿಸು ೨ - ೨೧ ಹೊಡೆ, ಅಪ್ಪಳಿಸು ನಸಿ ೬೩ - ೧೯ ಕ್ಷೀಣ
ಚಂಡ ೨೧ . ೨೮ ಉಗ್ರವಾದ ನಿಟ್ಟ ೫೧ - ೩ ಇಳಿಜಾರು
ಚಂಡಿ ೪೨ - ೨೦ ಒದ್ದೆ
ನಿಭ ೧ - ೧ ಬೆಳಕು, ಪ್ರಭೆ
ಚಣಕ ೮೫ - ೧೫ ಕಡಲೆ |
ನಿರುಗೆ ೯ - ೧೬ ಪ್ರದರ್ಶನ
ಚಾರಿವರಿ ೪೬ . ೯ ಮುಂದೆ ನುಗ್ಗು
ನಿರುತಿ ೮೦ - ೧೭ ನೈರುತ್ಯ ದಿಕ್ಕು
ಚೋಜಿಗ ೫೭- ೨ ಸೋಜಿಗ , ಆಶ್ಚರ್ಯ
ನಿರ್ಗಮ ೪೪ - ೫ ಮುಕ್ತಿ
ಜರಠ ೪೫ - ೧೫ ಮುದುಕ ಪಂಕಜಾಸನ ೨೫ - ೧೦ ಬ್ರಹ್ಮ
ಜಲಧಿ ೧ - ೯ ಸಮುದ್ರ ಪತಿಕರಿಸು ೮೧ - ೧೬ ದಯೆತೋರು
ಜಾಡ್ಯ ೨೧ - ೨೮ ಉದಾಸೀನ
ಪಾಕಶಾಸನ ೬ . ೧೧ ಇಂದ್ರ
ಜಾಪ್ಯ ೩ - ೧೯ ತಡ
ಪಾಗರ ೫೧ - ೫ ಪ್ರಾಕಾರ |
ಜುಣುಗು ೧೮ - ೨೧ ಮರೆಯಾಗು
ಪಾಷಾಣ ೧೨ - ೩ ಬಂಡೆ, ಕಲ್ಲು
ಟಕ್ಕೆಯ ೬೮ - ೧೫ ಬಾವುಟ
ಪಿಂಡಿವಾಳ ೪೧ - ೧೫ ಒಂದು ಬಗೆಯ ಆಯುಧ
ತಚ್ಚ ೩೨ - ೩೨ ನಿಜ ಪಿನಾಕಿ ೩೩ - ೩ ಈಶ್ವರ
ತರಂಗಿಣಿ ೨೮ - ೧೧ ನದಿ ಪೀಯೂಷ೬೧ - ೭ ಅಮೃತ
ತರಣಿ ೨ - ೧೪ ಸೂರ್ಯ
ಪುಚ್ಛ ೨ - ೨೦ ಬಾಲ
ತರ್ಜನ ೬೦ - ೧೧ ಬೆದರಿಸು
ಪುರೀಷ ೩೫- ೨೦ ಕೊಳೆ
ತಾಟಂಕ ೧ - ೨ ಒಂದು ಬಗೆಯ ಆಭರಣ
ಸಹ್ಯಾದ್ರಿಖಂ

ಪುರೋಡಾಶನ ೧೪- ೨೦ ಹವಿಸ್ಸು , ಯಾಗದಲ್ಲಿ


ಮಾನಕೇತನ ೧೪೨೨ ಮನ್ಮಥ
ಅರ್ಪಿಸುವ ಅಕ್ಕಿಯ ಹಿಟ್ಟುಮುಂಕೇಳ್ ೬೬ - ೧೫ ಮುಂದುವರಿ
ಪೂತ ೧೨ - ೧೮ ಶುದ್ಧ
ಮುಂಚೂಣಿ ೪೧ - ೯ ಸೇನೆಯ ಮುಂಭಾಗ
ಪೃಥುಳ ೨೭ - ೪ ಲೆಕ್ಕವಿಲ್ಲದ
ಮುದು ೬೧ - ೪ ಬೆಳೆ
ಪ್ರಹರ ೪೨ - ೨೦ ಹೊಡೆತ
ಮುಸಲ ೫೭ - ೨೪ ಗದೆ
ಪ್ರಾಸಾದ ೫೧- ೫ ಸೌಧ
ಮರ್ಧ್ಯೆ ೩೨- ೪೫ ತಲೆ
ಬಟ್ಟೆ ೨ - ೨೧ ದಾರಿ
ಮೃತ್ತಿಕೆ ೨೮- ೧೦ ಮಣ್ಣು
ಬಣಗು ೬೬ - ೬ ನೀಚ
ಮೇಧ್ಯ ೭೨ - ೨ ಯಜ್ಞಯಾಗಗಳಿಗೆ ಯೋಗ
ಬದರೀಫಲ ೫೫ - ೧೩ ಎಲಚಿಹಣ್ಣು
ವಾದ
ಬರತ ೪೬ - ೩ ಬತ್ತು , ಒಣಗು
ಯಜ್ಯೋಪವೀತ ೫೫- ೨೭ ಜನಿವಾರ
ಬವರ ೪೬ - ೯ ಯುದ್ದ
ರೋಪಿತ ೬೮ - ೧೫ ಏರಿಸು
ಬಾಣಸಿ ೭೨ . ೩ ಅಡಿಗೆಮಾಡುವವನು
ಗೌರವ ೭೧ - ೨೭ ಒಂದು ಬಗೆಯ ನರಕ
ಬಾವುಲಿ ೭ - ೧೦ ಒಂದು ಬಗೆಯ ಕಿವಿಯ
ವನಜನಾಭ ೫ - ೩ ಬ್ರಹ್ಮ
ಆಭರಣ ವಲಾಕ ೮೮. ೨೨ ಬೆಳ್ಳಕ್ಕಿ
ಬಿಂಗ ೩೯ - ೧೧ ಕಾಗೆ ಬಂಗಾರ
ವಿಕ ೧೮- ೭ ಹುತ್ತ
ಬಿಡಾಲ ೫೯ - ೭ ಬೆಕ್ಕು
ವಸನ ೩೨- ೧೬ ಬಟ್ಟೆ
ಬೆಂಬತ್ತು೧- ೨೭ ಹಿಂಬಾಲಿಸು ವಾಘ ೫೭ - ೧ ಕಡಿವಾಣ
ಬ್ರಹ್ಮತಿ ೯ - ೧೨ ಬ್ರಹ್ಮಹತ್ಯೆ
ವಾಯಸಿ ೨೦ - ೧೧ ಹೆಣ್ಣು ಕಾಗೆ
ಭರ್ಗ ೩೪ - ೮ ಶಿವ
ವಾರ್ಧಿಕ್ಯ ೯ - ೧೦ ಮುಪ್ಪು
ಭಾಂಡ ೧- ೧೭ ಮಣ್ಣಿನ ಪಾತ್ರೆ ವಾಲ ೬೦ ೨ ಬಾಲ
ಭಾಮಿ ೪೬ - ೩ ಬಾವಿ
ವಾಲುಕ ೪೮- ೧೩ ಮರಳು
ಭಾರಣೆ ೪೫ - ೧೩ ಹೊರೆ ವಾಸಿ ೧೪ - ೨೮ ಸ್ಪರ್ಧೆ
ಭಾಸಮಾನ ೭೪ - ೬ ಹೊಳಪು ವಿಕಳ ೪೩ . ೯ ನ್ಯೂನತೆ
ಭೂತನಾಥ ೫ - ೧೦ ಶಿವ
ವಿಧಾತ್ರ ೧೬ -೧೭ ಬ್ರಹ್ಮ
ಭ್ರಕುಟಿ ೫೯ -೯ ಹುಬ್ಬು ವಿಪಿನ ೬೫ - ೨೩ ಕಾಡು |
ನೃತ್ಯ ೪೨- ೨೫ ಸೇವಕ ವೃತ್ರವೈರಿ ೧೩ - ೧೩ ಇಂದ್ರ
ಭ್ರಮಿಸು ೨೪- ೬ ತಿರುಗಾಡು
ವೃಷಲಿ ೮೨ - ೬ ಶೂದ್ರ
ಭೂಭಂಗ ೨ - ೧೧ ಹುಬ್ಬುಗಂಟಿಕ್ಕು ವೃಷ್ಟಿ ೫೭- ೩ ಮಳೆ
ಮಕರಕುಂಡಲ ೧- ೩ ಮೊಸಳೆಯು ಆಕಾರದ ವೆಗ್ಗಳ ೪೭-೬ ಹೆಚ್ಚಳ
ಕಿವಿಯ ಆಭರಣ ವ್ಯಜನ ೮೪ - ೧೪ ಬೀಸಣಿಗೆ
ಮಖ ೩೨- ೩೬ ಯಜ್ಞ ವ್ಯತಿಕರಿಸು ೬೬ - ೧೩ ವಿರೋಧಿಸು
ಮಧುಪರ್ಕ ೫೬ . ೨೬ ಮೊಸರು , ತುಪ್ಪ , ವ್ಯಾಘಾಜಿನ ೧ - ೧೭ ಹುಲಿಯಚರ್ಮ
ನೀರು, ಜೇನುತುಪ್ಪ ಮತ್ತು ಸಕ್ಕರೆವ್ಯಾಘ್ರ
ಇವು ೨೦ - ೧೦ ಹೆಣ್ಣು ಹುಲಿ
ಗಳಿಂದಾದ ಮಿಶ್ರಣ ವ್ಯಾಳಿ ೨೦ ೧೧ ಹೆಣ್ಣು ಹಾವು
ಮನುಮಥಾರಿ ೫ -೩ ಶಿವ ಮೈಮ ೪೬ - ೩ ಆಕಾಶ
ಮರ್ಕಟ ೩೦- ೧೨ಕೋತಿ ಶಾತಕುಂಭ ೬೬ - ೧೦ ಚಿನ್ನ
ಮಶಕ ೭೬ - ೧೯ ಸೊಳ್ಳೆ ಶಿಖಿ ೫೫ - ೨೭ ತಲೆ
ಮಹಿಷ ೫ - ೧೨ ಕೋಣ ಶುಕ್ರ ೧೪ - ೩ ಇಂದ್ರ
ಮಿಸುನಿ ೭೫ - ೮ ಚಿನ್ನ ಶುಕ್ಲ ೩೫- ೨೦ ವೀರ್ಯ
೬೫೩
ಅನುಬಂಧ ೫

ಶುನಿ ೨೦ - ೧೧ ಹೆಣ್ಣು ನಾಯಿ ಸೋಪಸ್ಕರ ೮೫ - ೬ ಸಾಮಗ್ರಿ

ಶೂರ್ಪಕರ್ಣ ೧- ೧ ಗಣೇಶ ಸನ್ನ ೬೨ - ೨೧ ಚಿಮ್ಮು

ಶೂಲಿ ೧೪ - ೩ ಶಿವ ಸ್ಟಾಣು ೭ - ೧೯ ಶಿವ

ಶ್ರಮಜಲ ೬೧ - ೨೨ ಬೆವರು ಸುವ ೩೨ - ೩೦ ಯಜ್ಞದಲ್ಲಿ ಉಪಯೋಗಿ

ಶ್ರೀ ೧೪ - ೭ ಲಕ್ಷ್ಮಿ | ಸುವ ಸೌಟು

ಶ್ವಶುರ ೬೩ - ೩೭ ಮಾವ ಸ್ವರ ೬೦ - ೧೫ ಸ್ವಂತ ಇಚ್ಛೆ

ಸಂಗರ ೫೩ - ೧೪ ಯುದ್ಧ ಹಲ ೫೭ - ೨೪ ನೇಗಿಲು

ಸಂಚನೆ ೫೭ - ೭ ಮೋಸ ಹಲ್ಲಣ ೫ - ೧೦ ಸಿದ್ದ

ಸಂಜೀವನ ೪೦- ೨೨ ಜೀವವನ್ನು ಕೊಡಬಲ್ಲ. ಹವಣಿಸು ೭೬ - ೩ ಪ್ರಯತ್ನಿಸು, ಒದಗಿಸು


ವಸ್ತು ಹವಿ ೨೫ - ೨೧ ಯಜ್ಞದಲ್ಲಿ ಅಗ್ನಿಗೆ ಆಹುತಿ
ಸಂಬಾರ ೮೫ - ೬ ಸಾಮಗ್ರಿ ಕೊಡುವ ಹಾಲು, ತುಪ್ಪ , ಧಾನ್ಯ ಮೋದ

ಸರಟಿ ೨೦- ೧೧ ಹೆಣ್ಣು ಓತಿಕೇತ ಲಾದವು

ಸರಸಿ ೨ - ೧೯ ಸರೋವರ ಹಸಗೆಡಿಸು ೩೨ - ೪೫ ಹಾಳುಮಾಡು

ಸಲಿಲ ೩೨ - ೪೧ ನೀರು ಹಿಮಕರ ೨ - ೧೪ ಚಂದ್ರ

ಸಹಭವ ೫ - ೮ ಒಡಹುಟ್ಟಿದವ ಹುತ ೨ - ೧೭ ಯಜ್ಞ


ಸಿಂಗಿ ೫ - ೧೩ ಉರಿಸಿಂಗಿ ಹುರಿಕಟಿಸು ೨೨ - ೩ ಹುರುಪುಗೊಳ್ಳು

ಸೂಕರ ೫ - ೧೨ ಹಂದಿ ಹುರುಳು ೪೦ - ೪ ಬಲ

ಸೂಕರಿ ೨೦ - ೧೧ ಹೆಣ್ಣು ಹಂದಿ ಹೊಲಬು ೩೦ - ೧೫ ರೀತಿ


ಸೆಕ್ಕು ೬ - ೧೫ ಒಳಸೇರಿಸು ಹೊಳಲ್ ೨- ೧೯ ಪಟ್ಟಣ
೬, ಪದ್ಯಗಳ ಅಕಾರಾದಿ

ಅಂಗಹೀನತೆ ರೋಗ೬೨- ೨
ಅದರ ಮುಂದೆ ೩೮ - ೯
ಅಂತರಂಗದ ಗೃಹ ೫೯ -೬
ಅದರ ಮೇಲಿಹುದೊಂದು ೧೭ - ೭
ಅಂತ್ಯಕಾಲದಿ ನನ್ನ ೪೯ - ೧೬
ಅದರ ಶಿಖರದ ೮೦ - ೪
ಅಂದು ಮೊದಲಾ ೪೨ - ೧೨ , ೮೫ - ೨೦
ಅದರ ಹೊರಸುತ್ತಿನಲಿ ೫೧ - ೫
ಅಂದು ಮೊದಲಂಬಿಕೆ ೮೬ - ೨೫
ಅದರಿನಿಂ ಕಾವೇರಿ ೮೧ - ೨೪ |
ಅಂದು ಮೊದಲಾಗಭವ ೨೧ -೩೬
ಅದರೊಳರಸುಗಳಿವ ೧೫೬
ಅಂದು ಮೊದಲಾಗೆಲ್ಲ ೩೩ - ೨೦
ಅದರೊಳುಳಿದೆ ರ್ತು ೪೦ - ೧೨
ಅಂಬ ನಿಮ್ಮನು ಕಂಡ ೫ - ೧೭ ಅದು ನಿಮಿತ್ಯ ೨೮ - ೧೮, ೩೬ - ೪, ೮೨ - ೧೩
ಅಂಬರದಿ ನಕ್ಷತ್ರ ೧೪ - ೧೬
ಅದು ನಿಮಿತ್ಯದಿ ೭ . ೨೧ , ೮೦ - ೨೦
ಅಂಬರೀಷನು ಬೆದರಿ ೩೨ - ೩೩
ಅದು ನಿಮಿತ್ಯವು ೪೪ - ೬
ಅಂಬಿಗನ ಮಗಳಿರಲು ೫೫ - ೪೨
ಅದು ಮೊದಲು ೩೫- ೨೧
ಅಕಟ ಮೋಸವು ೧೫ - ೮
ಅದು ಮೊದಲು ವೇತಾಳ ೧೫ - ೨೫ -
ಅಕುಟಿಲದಿ ನಾ ೨೫ - ೮
ಅಧ್ವರವ ತೋಡಗಿ ೮೫ - ೭
ಅಕ್ಷತಾರೋಪಣವ ೫೬ - ೩೩
ಅನಲ ತುರಗದ ೩೪ - ೯
ಅಗ್ನಿ ತೀರ್ಥವ ಕೇಳು ೩೪ - ೮
ಅನಲಸಾಕ್ಷಿಲಿ ೭೬ - ೧೭
ಅಗ್ನಿಹೋತ್ರಿಯು ಅತಿಥಿ ೪೭ - ೬
ಅನವರತವೀ ಪರಿ ೯ - ೪
ಅಚ್ಚರಿಯಿದೇನೆನುತ ೫೭- ೫ .
ಅನಶನವತರಾಗಿ ೨- ೩ -
ಅಚ್ಯುತಾನಂತಾದಿ ೨ - ೬
ಅನಿತರೊಳಗರ್ಜುನ ೫೭ - ೬
ಅಜಗೆ ವೇತ್ರಾಸುರ ೩೭-೩
ಅನಿತರೊಳಗಾ ೭೨ - ೮
ಅಜನು ಭೂಮಿಯ ೭೩ - ೨
ಅನಿತರೊಳಗಿಕಾಕು ೩೨ - ೨೬
ಅಜ್ಜಿಗೆಂದನು ೫೭- ೩೮
ಅನಿತರೊಳಗೀಶ್ವರನು ೨೮ - ೨೨
ಅಡಗುದಪ್ಪಲು ೫೨ -೯
ಅನಿತರೊಳಗೆ ೩೨- ೮, ೭೯ - ೨೧
ಅಡವಿಯಲಿ ವೇತಾಳ ೧೫ - ೧೦
ಅನಿತರೊಳಗೆಚತ್ತು ೨ - ೨೫
ಅಡವಿಯಾಗಲಿ ೫೮- ೨
ಅನಿತರೊಳಗೆ ತ್ರಿಮೂರ್ತಿ ೮೨- ೧೫
ಅದಕೆ ಎಂಬತ್ತೆ ದು ೮೯ - ೧೭
ಅನಿತರೊಳುಕಮಲ ೩೫ - ೧೩
ಅದಕೆಕೋಪಿಸಿ ೫೭-೨೨
ಅನಿತರೊಳು ಕಾದಿ ೨೩ - ೫
ಅದಕೆ ಗಣಪತಿ ೪೮ - ೨೧.
ಅನಿತರೊಳು ಜಾಹ್ನವಿ ೮೩ - ೧೫
ಆದಕೆ ಗೌರೀಶೃಂಗ ೩೭- ೧೫
ಅನಿತರೊಳು ದಾಡೆ ೨ - ೨೮ .
ಅದರ ದಕ್ಷಿಣತೀರ ೪೪ - ೧೭
ಅನಿತರೊಳು ಮಳೆ ೬೩ - ೩೪
ಅದರ ದಕ್ಷಿಣಪಾರ್ಶ್ವ ೮೩ - ೪೭
ಅನಿತರೊಳು ಶಿವಗುಣ ೬೯ - ೧೪
ಅದರ ನಾಮ ವಿಶಾಲ ೩೨ - ೬
ಆನ್ಯ ಕ್ಷೇತ್ರದಿ ೭೯ - ೧೨
ಅದರ ಪಶ್ಚಿಮದಲ್ಲಿ ೫೨ - ೧೭
ಅನ್ಯವಿಂದ್ರನ ೩೨ .೩೧
ಅದರ ಫಲವ ೨೬ - ೪
ಅಮೃತದಂದದ ೮೩ -೬
ಅದರ ಮುಂದಕೆ ೬೭- ೧೯
೬೫೫
ಅನುಬಂಧ ೬

ಅಮೃತಬಿಂದುವಿನಿಂದ ೩೪ - ೪ ಅಲ್ಲಿ ಬಹುದಿನ ೨೦- ೭ , ೨೧ - ೩೩ , ೩೨ - ೨೫

ಅಯನ ಸಂಕ್ರಮಣ ೧೩ - ೩ ಅಲ್ಲಿ ಬ್ರಹ್ಮ ಕತ್ರ ೧೮-೩೫


ಅಯಿದುಯೋಜನ ೪೦ - ೧೮ ಅಲ್ಲಿ ಭಗವಾನ್ ೭೮ . ೫
ಅರವಟಿಗೆ ಪ್ರಾಣಿ ೮೪ - ೧೫ ಅಲ್ಲಿ ಭೋಗದಲಿ ೧೬ - ೧೯
ಅರಸು ಕಾಮಾತುರ ೭ . ೮ ಅಲ್ಲಿ ಮತ್ತಖಿಳೇಶ ೬೭- ೮
ಅರಸುಗಳಿಗೀ ೩೨ - ೧೭ ಅಲ್ಲಿಯುದ್ಯಾನದಲಿ ೫ - ೧೧
ಅರಸುಗಳು ದಾನ ೫೦ - ೧೩ ಅಲ್ಲಿರುವ ಋಷಿಕನೆ ೭೩ - ೫

ಅರಸುಗಳು ವೇತಾಳ ೧೫ - ೧೬ ಅಲ್ಲಿರುವ ಕಪಿ ೩೦- ೧೯

ಅರಸುತನಕಾಧಾರ ೭ . ೬ ಅಲ್ಲಿರುವ ಬಟುಕೇಶ ೧೬ - ೨೫

ಅರಸು ಪೌರಾಣಿಕ ೭- ೧೫ ಅಲ್ಲಿರುವ ಬಹುಲಿಂಗ ೨ - ೨

ಅರಸು ಮಕ್ಕಳನೆಲ್ಲ ೧೪ - ೨೫ ಅಲ್ಲಿರುವ ರಾಕ್ಷಸ ೨ -೨೨


ಅರಸು ವರದಾ ೨೦ - ೧೮ ಅಲ್ಲಿರುವ ವಟವೃಕ್ಷ ೧೫ - ೧೭
ಅರಳಿರುವ ನವ ೧೮ - ೧೧ ಅಲ್ಲಿ ವಿಧ್ಯುಕ್ತದಲಿ ೩೫ - ೪೨
ಅರಿದನಾಗ ಸ್ವಭಾವ ೭೩ - ೧೪ ಅಲ್ಲಿ ವಿಶ್ವಾಮಿತ್ರ ೩೨ . ೧೩

ಅರುಣನುದಯಾಂತರದಿ ೧ - ೨ ಅಲ್ಲಿ ವೇದಂಗಳನು ೩ ೧೭ .

ಅರೆಮರುಳಿನಂ ೧೫ - ೭ ಅಲ್ಲಿ ಸಕಲಾಧಾರ ೭೯ - ೧೬


ಅರ್ತ್ಯಪಾದ್ಯಾಸನದಿ ೬೩ - ೨೭ ಅಲ್ಲಿ ಸಮಯವ ೧-೩೫
ಅರ್ಧಚಂದ್ರನ ಗಿರಿ ೮೩ - ೩೨ ಅಲ್ಲಿ ಸರ್ಪವ ೬೦ .೫
ಅರ್ಧರಾತ್ರೆಯೊಳಗ ೫೬ - ೨೪ ಅಲ್ಲಿ ಸಾಕ್ಷಾದ್ಭಗವತಿ ೪ - ೯
ಅಲ್ಲದಿರೆ ಬೇಕಾದ ೫೫ - ೩೩ ಅಲ್ಲಿ ಸಾವಿತ್ರಿಯ ೩೧ - ೧೨
ಅಲ್ಲಿ ಉದ್ಭವವಾಗಿ ೪೪ - ೩೮ ಅಲ್ಲಿ ಸಾವಿರ ವರುಷ ೩೨ -೩೭

ಅಲ್ಲಿ ಒಂದಾಶ್ಚರ್ಯ ೩೦ - ೧೦ ಅಲ್ಲಿ ಸ್ನಾನ ಮಹೇಶ ೮೩ - ೫೩


ಅಲ್ಲಿ ಕಪಿಲಾ ೮೩ - ೩೬ ಅಲ್ಲಿ ಸ್ನಾನವ ೮ - ೧೮
ಅಲ್ಲಿಗಲ್ಲಿಗೆ ೬೩ - ೩೩ ಅಲ್ಲಿ ಸ್ನಾನವ ಮಾಡಿ ೪೨ - ೨೬
ಅಲ್ಲಿಗಾಕ್ಷಣ ೮೦ - ೧೮ ಅಲ್ಲಿ ಸ್ನಾನವ ಮಾಡೆ ೧೫ - ೧೧
` ಅಲ್ಲಿ ಗುಹನುದಿಸಿ ೭೧ - ೧೪ ಅಲ್ಲಿ ಹರಿಗೊಂದಿಸುತ ೮೦ - ೨ |
ಅಲ್ಲಿಗೊರ್ವನು ೪೧- ೨ ಅವಗೆ ವಾಸ ೧ - ೧೮ ,
ಅಲ್ಲಿ ಜನಪದ ೫೧ - ೨೮
ಅವನನುದ್ಧರಿಸೆನಲು ೫೬ - ೨೫
ಅಲ್ಲಿ ತೀರ್ಥವು ೩೬ - ೩ ಅವನ ಮಗ ೫೭- ೨೪
ಅಲ್ಲಿ ದುಂದುಭಿ ೪೦ - ೩ ಅವನ ಸತಿ ೭೫ - ೯
ಅಲ್ಲಿ ದಶರಥ ೬೩ - ೩೭ ಅವನ ಸತಿಯೋರ್ವಳು ೨ - ೧೬
ಅಲ್ಲಿದೋಷವು ೮೬ - ೩೬ ಅವನ ಹೆಂಡತಿ ೬೯ - ೧೦
ಅಲ್ಲಿ ನಾರದಮುನಿ ೩೫ - ೩೩ ಅವನ ಹೆಸರು ೬೧ - ೧೩
ಅಲ್ಲಿ ನಿಂದರು ೪೮ - ೨೭ ಅವನು ಮಂಜುಳ ೭೧ - ೩
ಅಲ್ಲಿ ಪೂರ್ವಕುಮಾರ ೨೯ - ೨
ಅವರ ತಪ್ಪುಗಳೆಲ್ಲ೧೦ - ೨೯
ಅಲ್ಲಿ ಪೂರ್ವದ ೨೮ - ೨೦
ಅವರ ನಾಯಕ ೧೧ - ೪
ಅಲ್ಲಿ ಪೂರ್ವದಿ ಸ್ವರ್ಣ ೧೨ - ೮
ಅವರ ಶಿಕ್ಷೆಯು ರಕ್ಷೆ ೧೦ - ೨೩,
ಅಲ್ಲಿ ಪೇಳಿದ ೨೬ - ೫
ಅವರು ಕೇಳುತ ೩೨- ೨೭
೬೫೬
ಸಹ್ಯಾದ್ರ

ಅವರೊಳುದಿಸಿದ ೭೩ - ೪
ಆ ನದಿಯ ತೀರ ೩ . ೭
ಅವಳು ತನ್ನೆ ವರ ೪೫ - ೧೬ ಆ ನದಿಯ ಮಧ್ಯ ೧೦- ೨೪
ಅಶ್ವಮೇಧ ಫಲ ೬೫ - ೨೨
ಆ ನಿಮಿತ್ಯದಿ ವೇದ ೩ - ೫ |
ಅಷ್ಟಮಿಯ ಚತು ೧೭- ೪ ಆ ಪ್ರಭಾವವನೆಂತು ೧೭- ೧೩
ಅಷ್ಟ ಷಷ್ಟಿಯ ೮೭ - ೨೦
ಆ ಮಹಾ ಗೋದಾವರೀ ೧೧ -೬
ಅಸುರರನು ಮೋಹಿಸು ೮೧ - ೭
ಆ ಮಹಾತ್ಮನೆ ಧನ್ಯ ೪೯ - ೭
ಅಸ್ತ್ರ ಶಸ್ತ್ರಗಳಿಂದ ೩೨ - ೧೯ ಆ ಮಹಾಬಲ ೩೨- ೧೫
ಅಳುವ ವಾಸುಕಿ ೭೦ - ೧೨
ಆ ಮಹಾಭಾರತ ೮ - ೨
ಆಕೆ ಚಿಂತಿಸಿ ೭ - ೭ ಆ ಮಹಾಮಾಘ ೧೨ - ೧೨
ಆಕೆಯನು ಬಹು ೨೦ - ೬
ಆ ಮಹಾಯೋಗೀಶ ೩೫- ೨
ಆಕೆ ಸಾಕ್ಷಾದ್ಧಾದಿ ೪೫ - ೨೨ ಆ ಮಹಾಶೇಷ ೬ - ೧೨
ಆಗ ಕೃಷ್ಣಾ ಕ್ಷಂಗೆ ೨೪ -೫ ಆರ ಮಗ ೬೮- ೩
ಆಗ ಕ್ಷೇತ್ರಕೆ ೩೧- ೭ ಆರು ತಿಳಿದವರೀ ೧ - ೧೪
ಆಗ ದಾಕ್ಷಾಯಿಣಿ ೫೪- ೪ , ೮೬ - ೯
ಆರು ನೀನೆಲೆ ಕಾಂತೆ ೩೩ - ೮
ಆಗ ನೆನಪಿಸಿ ೧೭ - ೬
ಆರುವರಿಯದ ತೆರ ೧ - ೨೮
ಆಗ ಬಹುಸಂತಸ ೮೬ - ೧೩ ಆರುಸಂಹಿತೆಯದಕೆ ೮ - ೧೪
ಆಗ ಬ್ರಹ್ಮನು ೩೨ - ೪೦ | ಆರ್ತರಿಗೆ ಬದಲಿಲ್ಲ ೫೬- ೧೮
ಆಗ ಮಾಂಸದಿ ೭೦ - ೬
ಆವುದಭಿಲಾಷೆಗಳು ೪ - ೧೯
ಆಗಲದಕೇನೆಂದ ೭೯ - ೧೭ ಆಶ್ರಮವು ಹರದತ್ತ ೬೧ - ೧೧
ಆಗಲಲ್ಲಿ ಶರಾವತಿ ೩೮- ೬ ಆ ಸುಧರ್ಮನು ೧೬- ೧೧
ಆಗಲಾತನ ಜನನಿ ೩ - ೧೬ ಆ ಸುವರ್ಣಾನದಿಯ ೧೫ - ೨
ಆಗಲೆಂದಪ್ಪಣೆಯ ೫೪. ೧೫ ಆ ಹಿರಣ್ಯಾಕ್ಷಂಗೆ ೨೪ - ೨
ಆಗ ವಿಶ್ವಾಮಿತ್ರ ೩೨- ೨೨ ಇಂತು ಪೂಜಿಸೆ ೮೫ - ೧೮
ಆಗಸದಲಶರೀರಿ ೪೨ - ೫ ಇಂತು ಬಹುದಿನ ೩೮ - ೧೮
ಆಗ ಸುರ ನರ ೭೦ - ೧೮ ಇಂತು ಬಹುವಿಧ ೬ - ೧೬ , ೧೯ - ೧೬
ಆಚಮನ ವಸ್ತ್ರಗಳ ೫೧ - ೨೦ ಇಂತು ಸ್ವಾರೋಚಿಷ ೧೮ - ೧೫
ಆಚಮನ ಸಂಕಲ್ಪ ೧೨ - ೨೧ ಇಂತು ಹದಿನೇಳೋಟಿ೮೯ - ೮
ಆಟದೊಳು ಬೊಂಬೆ ೨೭- ೧೩ ಇಂತೆನಲು ಸಂಚ ೨ -೯
ಆಡಿದಂತನುಭವಿಸ ೧೫ - ೯ ಇಂದು ಪರಿಯಂತರ ೧೦ - ೧೩
ಆತನರಸಿಯು ದಕ್ಷ ೧೬ - ೧೬ ಇಂದ್ರಜಿತುವನು ೫೩ - ೫
ಆತನಿರುತಿಹ ೬೩ - ೨೦ ಇಂದ್ರತನಯಳ ೭೧ - ೨೦

ಆದಿಕೂರ್ಮ ನು ೮೯ - ೭ ಇಂದ್ರತೀರ್ಥದ ೬೭ - ೧೩

ಆದಿತ್ಯೇತಾಯುಗ ೬೮ - ೪ ಇಂದ್ರ ದಿಕ್ಕಿಲಗ ೫೧ - ೨೬


ಆದಿಮಾಯಾರೂಪ ೧ - ೫ ಇಂದ್ರನನು ಖಗ ೩೪ - ೧೪
ಆದಿಯಲಿ ಗಣಪತಿ ೧೯ -೧೭ ಇಂದ್ರನನು ಜಯಿಸಿ ೫೩ - ೨೩

ಆದಿವರಹನ ನೇತ್ರ ೬೯ - ೧ ಇಂದ್ರನಮರಾವತಿಗೆ ೫೦ - ೭

ಆದಿವೈವಸ್ವತನ ೫೪- ೧ ಇಂದ್ರಪತ್ನಿಗೆ ೫೬ - ೩೫

ಆದಿಸೃಷ್ಟಿಯಲಿಂತು ೪೮ -೩೫ ಇಂದ್ರಮುಖ್ಯ ದಿವೌಕಸ ೫೬ ಪಲ್ಲ


ಆ ನದಿಯ ೮ - ೧೯
ಅನುಬಂಧ ೬ ೬೫೭

ಇಂದ್ರಲೋಕವ ೨೪ - ೪ ಇನಿತು ಚೆಲುವಿನ ೭೪ - ೪


ಇಂದ್ರ ವಸುಮಾತ್ರಾಯ ೧೪ಪಲ್ಲ ಇನಿತು ತಪದೊಳಗಿರೆ ೧ - ೧೩
ಇಂದ್ರಶಚಿ ಸಹಿತಿರಲು ೮೬ . ೬ ಇನಿತು ನದಿಯೊಳ ೮೩ - ೮
ಇಂದ್ರ ಸುರಸೆಯು ೧೪ - ೪ ಇನಿತು ನಾ ಪೇಳಿ ೨೮ - ೧೯
ಇಟ್ಟು ದೇವಸ್ಥಾನ ೫೦- ೨೪ ಇನಿತು ಪರಿಯಲಿ ೪೨ - ೨೭ , ೪೬ - ೨೨.
ಇತರ ಚಿಂತೆಯು ೭೭ - ೪ ೭೩ - ೩೧, ೭೭ - ೯ , ೮೧ - ೧೪
ಇತ್ಯ ಗೌರಿಯ ೫೯ - ೨೨ ಇನಿತು ಪೇಳಲು ೮೧ - ೫
ಇತ್ತ ಮನೆಯೊಳು ೭೨ - ೬ ಇನಿತು ಪ್ರಾರ್ಥಿಸಿ ೫ - ೩
ಇತ್ಯ ಲೋಪಮುದ್ರೆ ೭೯ - ೧೪ ಇನಿತು ಪ್ರಾರ್ಥಿಸೆ ೪೮-೩೨
ಇದಕೆ ಒಂದಿತಿಹಾಸ ೮೩ - ೧೪ ಇನಿತು ಬಗೆಯ ೪೯ ೨೦
ಇದಕೆ ತಕ್ಕುದ ೩೫ - ೩೪ ಇನಿತು ಬಳಲಿದೆ ೨೧ - ೨೫
ಇದಕೆ ಪೂರ್ವದ ೭- ೫
ಇನಿತು ಬ್ರಹ್ಮಾಂಡ ೮೯ - ೨
ಇದಕೆ ನನಗಾಶ್ಚರ್ಯ ೪೭ . ೧೪ ಇನಿತು ಭಯದಲಿ ೭೦ - ೧೦ .
ಇದಕೆ ಪೂರ್ವದಲೊಂದು ೩೦- ೯
ಇನಿತು ಭೋಗದಿ ೫೧ - ೨೩
ಇದಕೆ ಪೂರ್ವದೊಳೊಂದು ೬೧- ೧೨
ಇನಿತು ಮಹಿಮೆ ೪೦ - ೨೩ , ೭೫ - ೪
ಇದನು ಕಾವೇರಿ ೮೩ - ೫ ಇನಿತು ಮಾತಾಡು ೧೩ - ೧೭
ಇದರ ದಕ್ಷಿಣ ಭಾಗ ೩೧ - ೯ ಇನಿತು ಮೊದಲಾಗಿ ೮೨ - ೭
ಇದರ ದಡದಲಿ ೫೯ - ೨ ಇನಿತು ಲೋಕವು ೩೩ - ೯
ಇದರ ಮುಂದೆ ೮೫ ಪಲ್ಲ.
ಇನಿತು ವಂಚನೆ ೪೪ - ೩೫
ಇದರ ಮೇಲ್ ಕೇಳೆಂಟು ೮೯ - ೧೦
ಇನಿತು ವಿದ್ಯುನ್ಮಾಲಿ ೪೫ - ೧೩
ಇದರ ಮೇಲಿಹು ೮೯ - ೧೪
ಇನಿತು ವಿಧದಲಿ ೩೭ - ೧೧ , ೭೫ - ೧೭
ಇದರ ಸಲ್ಲುತ್ತರ ೩೩ - ೨
ಇನಿತು ವಿವರ ೫೫ - ೩೬
ಇದಿರೊಳೊರ್ವನು ೨೭- ೧೪
ಇನಿತು ವಿಶ್ವಾಮಿತ್ರ ೩೨ - ೪೭
ಇದು ನಮಗೆ ಸಂದೇಹ ೮೬ - ೪
ಇನಿತು ಶಿವನಲಿ ೩೩ - ೫ .
ಇದು ಮಹಾನದಿ ೫೩ - ೨
ಇನಿತು ಶಿಷ್ಯರು ೬೪ - ೨
ಇದು ಶಿವನ ಮಸ್ತಕ ೫೨ - ೧೯
ಇನಿತುಸೋತ್ರವ ೫ - ೧೮
ಇನಿತಕಗಿಸೊಮ ೩೬ - ೧೨
ಇನಿತು ಹೊಗಳೆ ೭೯ - ೧೦
ಇನಿತನೆಲ್ಲವ ಕೇಳಿ ೪೭ - ೧೧ .
ಇನ್ನು ಕೆಲ ಸಾವಿತ್ರಿ ೩೧ - ೧೧
ಇನಿತನೆಲ್ಲವ ಕೇಳ ೭೬ - ೧೪
ಇನ್ನು ಬಹುಧಾತುಗಳ ೨೭ - ೮
ಇನಿತನೆಲ್ಲವ ಶಿವನು ೮೩ - ೧೦
ಇರಲು ಒಂದಿನ ೬೪- ೩
ಇನಿತರೊಳು ಸಾವಿಲ್ಲ ೬ - ೨
ಇರುತಿರಲು ಕಾರ್ಯ ೭ - ೧೮
ಇನಿತು ಕಾಮಾತುರೆ ೧ - ೧೯
ಇರಲು ನಂದೀಶ್ವರ ೪೪ - ೨೧
ಇನಿತು ಕಾವೇರಿಯ ೮೪ – ೨೩
ಇರುತಿರುತ ಘೋರಾಂಕ ೬೯ - ೨೧
ಇನಿತುಕೋಪಿಸೆ ೪೩ - ೫
ಇರುವ ಭಾಂಡವ ೧ - ೧೭
ಇನಿತು ಗಣರೊಳು ೫೮ - ೧೦
ಇಲ್ಲಿ ನಾನಿಹ ೩೬ - ೧೦
ಇನಿತು ಗಾಲವ ೫೯ - ೨೧.
ಇಲ್ಲಿ ನಾ ನೆಲಸಿ ೪೧ - ೨೩ , ೭೮ - ೧೯
ಇನಿತು ಗುಣ ೭೬ - ೭ .
ಇಲ್ಲಿ ನೆಲಸಿದ ೬೧ - ೧೮
ಇನಿತು ಚಿಂತಿಸಿ ೧ - ೧೫
ಇಲ್ವಲನು ವಾತಾಪಿ ೫೨- ೧೦
42
ಸಹ್ಯಾದ್ರಿಖಂ

ಇವಗೆ ಈ ಜನ್ಮ ೭೬ - ೩ ಈ ಪರಿಯ ವಸು ೫೧ -- ೧


ಇವನ ಕಾಣುತ ೪೩ - ೪ ಈ ಪರಿಯು ೮೧ - ೧೫

ಇವರ ಚಿತ್ರ ಪರೀಕ್ಷೆ ೨ - ೪ ಈ ಪುರಾಣವ ೩ - ೧೯

ಇವರ ದಾರನು ೬೮ - ೧೧ ಈ ಮಹಾ ಸಹ್ಯಾದ್ರಿ ೮೭ ಪಲ್ಲ


ಇವರು ಭಾಗಂಡ ೮೦ - ೧೧ ಈಶನಂತರ್ಧಾನ ೩೫ - ೩೧

ಇವಳಸೊಲಿಪು ೬೦ - ೨ ಈಶನಪ್ಪಣೆಯಿಂದ ೩೧-೫


ಇವಳೊಡನೆ ನಲಿವು ೧೦ - ೯ ಈಶಪಾರ್ವತಿ ೭೪ - ೬
ಇಳಿದರೀ ಬೇತಾಳ ೧೫ - ೨೦ ಈಶಭಕ್ತಿಯು ೩೯ - ೧೦

ಇಳಿದುದಾ ವಾರಾಹಿ ೪೭- ೨ ಈಶ್ವರನ ಸಮ ೩೨ - ೧೦

ಇಳುಹಿದವರಾರೆನುತ ೩೧ - ೨೫ ಈ ಸಮುದ್ರನು ೨೬ - ೧೪

ಇಳೆಯೊಳಗೆ ಕ್ಷೇತ್ರ ೪೪ - ೧೬ ಈಸು ಮಹಿಮೆಯ ೪೭ ೧೫ -

ಈಗ ನೀ ಬದಲಾಗಿ ೮೯ - ೩ ಈ ಸ್ಥಳದಿ ಮರಣ ೨೮ - ೨೭

ಈ ಗಿರಿಯ ಮಲ ೨೨ - ೫ ಉಕ್ಕಿ ಹರಿದು ೭೯ - ೨೦

ಈ ಜಗತಿ ಎಂಬತ್ತು ೮೯ - ೧೨ ಉಗ್ರತಪವನನಂತ ೬೦ - ೧೦

ಈತನಂಗದ ಭಸ್ಮ ೧೫ - ೨೧ . ಉಗ್ರತಪಸಿಗೆ ಮೆಚ್ಚಿ ೮ - ೨೧

ಈತನಭಿಲಾಷೆ ೨೮ - ೨೩ ಉಗ್ರ ವರವನು ೬ .೩

ಈತನರಸಿಯು ಶಚಿ ೧೪ - ೧೧ ಉಗ್ರಸೇನಾದಿಗಳಿಗೆ ೫೭- ೩೦

ಈತನೇ ರಾಘವ ೫೩ - ೧೨ ಉಟ್ಟ ಕಾಶಾಂಬರ ೫೫ - ೨೭

ಈ ತೆರದ ಬಾಲಕಿ ೭ - ೧೧ ಉಣುವದುಡುವದ ೪೪ - ೭

ಈ ತೆರದ ಯಜ್ಞ ೫೪ - ೭ ಉತ್ತಮವು ಶೌನಕ ೪ - ೩


ಉತ್ತಮಾಧವ ೪೪ - ೩೨
ಈ ತೆರದ ಸಂಭ್ರಮ ೫ - ೧೫
ಉತ್ತರದ ಪ್ರಾಸಾದ ೫೧- ೧೧
ಈ ತೆರದಿ ದುಃಖಿ ೧೬- ೯
ಉತ್ತರದಿ ಕಾವೇರಿ ೮೩ - ೫೧
ಈ ತೆರದಿ ನಾನಾ ೪೪ - ೨೬
ಉತ್ತರವ ನೀ ಮರಳಿ ೬೬ - ೧೪
ಈ ತೆರದಿ ನುಡಿದ ೨೮- ೬
ಉತ್ತರಾಯಣದಿನದಿ ೪೬ - ೧೯
ಈ ತೆರದಿ ಸಹ್ಯಾದಿ ೬ - ೧೭
ಈ ಪರಿಯ ಉದ್ಯಾನ ೫೫ - ೪ ಉತ್ತರಾಯಣ ಸ್ವಾನ ೬೯ - ೮

ಈ ಪರಿಯ ಜನ ೧ - ೩೧ ಉತ್ರಗಾಮಿನಿ ಪೂರ್ವ ೬೨ - ೧೪


ಉದಕ ವಿಷ್ಣುವು ೬೧ - ೪ ||
ಈ ಪರಿಯ ತಿಳಿ ೧೨ - ೧೪
ಉದಯಕಾಲದಲಾ ೩೮- ೧೧
ಈ ಪರಿಯ ಪುರುಕುತ್ಸ ೬೨ - ೧೨
ಉದಯದಲಿ ಶುಚಿ ೨೦ - ೪
ಈ ಪರಿಯ ಬಹುಬಗೆ ೫೯ - ೧೦
ಉಪಕರಣ ಧನಧಾನ್ಯ ೫೦ - ೧೯
ಈ ಪರಿಯ ಮಹಿಮೆ ೭೩ -೨೨
ಉಪಚರಿಸಿ ಭೋಜನ ೮೨. ೨೧
ಈ ಪರಿಯಲದ್ಭುತ ೫೩ - ೧೯
ಉರವ ಪಾದದಿ ೪೧ - ೧೯
ಈ ಪರಿಯಲವ ೨೩ - ೧೩
ಉರಿಯೊಳಗೆ ಬೆಂದೊ ೭೯ - ೫
ಈ ಪರಿಯಲಾ ೪೦- ೨೪ |
ಉಸಿರ ಕಟ್ಟಿರೆ ೩೨ - ೪೫
ಈ ಪರಿಯಲಾ ಕ್ಷೇತ್ರ ೩೬ - ೨೧
ಉಳಿದ ವ್ಯಾಧರ ೭೦- ೧೪
ಈ ಪರಿಯಲಾ ಖರ ೪೬ - ೧
ಉಳಿಯೆ ಪ್ರಾಯಶ್ಚಿತ್ತ ೫೫-೩೮
ಈ ಪರಿಯಲಾನಂತ ೩೪ - ೨೪ |
ಋಷಿಗಳೊಡನೀಶ್ವರ ೪೨-೬
ಈ ಪರಿಯಲಿರುತಿರುತ ೫೨ - ೮
ಅನುಬಂಧ :

ಋಷ್ಯಶೃಂಗನ ಕಥೆಯ ೬೨ ಪಲ್ಲ ಎನಲು ಬಳಿಕುಂಗುಷ್ಠ ೨೫ - ೧೯

ಎಂದ ಮಾತನು ಕೇಳಿ ೧ - ೨೧ . ಎನಲು ಬೇಡಿದ ೬೮ -೬

ಎಂದು ಒಪ್ಪಿಸಿಕೊಟ್ಟು ೫೭-೨೦ ಎನಲು ಬ್ರಹ್ಮ ೫೮ - ೪ , ೬೬ - ೨೩

ಎಂದು ಕಳುಹಿದ ೧೬ - ೨೬ ಎನಲು ರಾಯನು ೬೩ - ೧೯

ಎಂದು ಕಾಮಾತುರ ೭ - ೧೩ ಎನಲು ವಾನರ ೮೪ - ೧೬

ಎಂದು ಕೆಂಜೆಡೆಯೊಳಗೆ ೯ - ೨೦ ಎನಲು ಶಾಪಗ್ರಸ್ತ ೧೮- ೨೧

ಎಂದು ತನ್ನಂಶ ೭೧ . ೨೫ ಎನಲು ಸಹ್ಯಾಚಲ ೭೦ - ೧೫

ಎಂದು ತವಳು ೪೪- ೧೧ ಎನಲು ಸೂತನು ೮೭ - ೬

ಎಂದು ದೇವಿಯು ೮೨ - ೧೪ ಎನಲು ಹರಿ ೮೦ -೩

ಎಂದು ನಾರದ ೧೩ - ೧೫ ಎನಿತು ನಾ ೨೮- ೧೫

ಎಂದು ನುಡಿದಶರೀರಿ ೪೮- ೧೨ ಎನುತ ಕರುಣಾ ೭೧ - ೮

ಎಂದು ಪೇಳಲು ೫೫ -೯ , ೮೩ - ೧೧ ಎನುತ ಕಿವಿ ೨೭-೩೫

ಎಂದು ಬ್ರಹ್ಮನು ೧೯ - ೪ ಎನುತ ಕೃಷ್ಣನ ೫೬ . ೨


ಎಂದು ರಥದೊಳು ೫೫ - ೨೫ - ಎನುತ ಕೇಳಲು ೩೮ - ೫

ಎಂದು ವರ ಸುಜೋತಿ೮೦ - ೯ ಎನುತ ಗೌರಿಯ ೬೭ - ೬


ಎಂದು ಶಾಪದ ೪೮ - ೨೬ “ ಎನುತ ಚಕ್ರವು ೪೨ . ೨
ಎಂದು ಶಾಪವ ೬೬ - ೭ ಎನುತ ದಿವಿಜರು ೩೫ - ೧೮ , ೪೩ - ೭

ಎಂದು ಸಾಷ್ಟಾಂಗದಲಿ ೬೩ - ೧೮ ಎನುತ ನಡೆದನು ೭೦ - ೭


ಎಣಿಕೆಯಿಲ್ಲದ ೬೭- ೧೨ . ಎನುತ ನಾವಲ್ಲಿ ೪೮ - ೨೪

ಎತ್ತಿದರೆ ಧರೆ ೩೫ - ೪೦ | ಎನುತ ಪೇಳಿದ ೫೭ -೩೭


ಎದ್ದ ಸ್ಥಳ ಉನ್ಮಜ್ಞ ೩೩ - ೧೩ ಎನುತ ಪ್ರಾರ್ಥಿಸೆ ೩೪ - ೧೨
ಎನಗೆ ಕಮಲಜ ೮೨ - ೧೨ ಎನುತ ಬಹುಸಂತಸ ೩೮- ೨೪
ಎನಗೆಗೋವಳು ೫೫ -೩ ಎನುತ ಬೌದ್ಧನ ೪೪ - ೨೮
ಎನಗೆ ತನಗಪ್ಪಣೆ ೪೬ -೬ ಎನುತ ಬ್ರಹ್ಮನು ೨೫ - ೧೫
ಎನಗೆ ರೂಪುಗಳಿಲ್ಲ ೨೫ - ೯ ಎನುತ ಭಿತ್ತಿಯ ೮೫ - ೧೯
ಎನಲಗ » ೭೬ - ೯ . ಎನುತಲಂತರ್ಧಾನ ೨೯ - ೧೧
ಎನಲು ಕಾಮಾತುರ ೪೧ - ೪ ಎನುತಲಜಹರಿ ೨೧ - ೧೭
ಎನಲು ಕೃಷ್ಣನು ೫೫ - ೩೨ ಎನುತಲಡಗಿದ ೨೧ - ೩೫
ಎನಲು ಕೇಳಿ ೩೯ - ೫
ಎನುತ ಲಿಂಗದ ೨೧ - ೩೦
ಎನಲುಕೊಪದಿ ೪೪ - ೧೦
ಎನುತಲೆಲ್ಲರು ಸ್ತುತಿಸಿ ೪೮-೩೪
ಎನಲು ಗರ್ಭದಿ ೬೫ - ೮
ಎನುತ ವಾಸುಕಿ ೭೧ - ೨೨
ಎನಲು ತಂತಮ್ಮೊಳಗೆ ೬೪- ೫ ಎನುತ ಶಂಕರ ೩೩ - ೧೭
ಎನಲು ದೇವಿ ೬೮- ೨೧
ಎನುತ ಸುಮ್ಮನೆ ೩೨ - ೧೮
ಎನಲು ದೇವಿಯ ೬೮ - ೧೯
ಎನುತ ಸ್ತ್ರೀರೂಪ೩೩ - ೧೯
ಎನಲು ನಕ್ಕನು ೭೩ - ೧೦
ಎನೆ ತದೇಕಧ್ಯಾನ ೨ - ೧೦
ಎನಲು ನಾರದ ೬೧ - ೧೬
ಎನ್ನ ಈ ಆಶ್ರಮ ೨೮- ೨೬
ಎನಲು ಪುಷ್ಕರಿಣಿ ೫೯ - ೨೭
ಎನ್ನನೊಬ್ಬನೆ ಬಿಟ್ಟು ೨೫ - ೨೧
ಎನಲು ಪುರುಕುತ್ಸಂಗೆ ೬೧ - ೨೦
ಎನ್ನ ಮಾಯೆಯ ೨೭ - ೧೯
ಸಹ್ಯಾದ್ರಿಖಂ

ಎರಗಿತನಿತರೊ ೩೯ . ೮ ಒಂದುದಿನ ಮರೆ ೧೭ - ೧೨


ಎರಡನೆಯ ಚಾಂಡಾಲ ೨೦ - ೧೨ ಒಂದುದಿನ ಮುನಿವರ ೮೫ - ೨
ಎರಡನೆಯವರ ೪೨ - ೮
ಒಂದುದಿನರಾತ್ರೆ ೩೮- ೧೩
ಎರಡು ಬುದ್ದಿಯ ೨೧ - ೨೭
ಒಂದುದಿನವೇಶ್ವರ ೫೯- ೧೧
ಎರಡುಲಿಂಗವ ೨೨ - ೧೧
ಒಂದುದಿನ ಸಂಧ್ಯಾ ೩೧ - ೮
ಎರಡು ಸಂಪುಟದಂತೆ ೮೯ - ೧ ಒಂದುದಿನ ಸೋಮಪ ೬೬ - ೯
ಎಲವೊ ಬಲು ಸಾಹಸ್ರ ೧೮ - ೧೯ ಒಂದುದಿವಸ ಮತಂಗ ೩೯ - ೪
ಎಲ್ಲರೊಡಬಡಿಕೆ ೫೭ - ೩೯ ಒಂದುಧಾತುವು ಹೆಚ್ಚಿ ೨೭ - ೬
ಎಲ್ಲರೊಳು ಸಾವಿಲ್ಲ ೫೨- ೭ ಒಂದುನಾಮದ ೩೫ - ೧೯
ಎಲ್ಲವರು ನೀವ್ ೫೪ - ೧೩ ಒಂದುಭಿಕ್ಷವು ೫೭- ೧೧.
ಎಲ್ಲವರು ವಾಣಿ ೧೯ - ೧೦ ಒಂದುಯೋಜನ ೫೨ - ೨ , ೮೬ - ೨೧
ಎಲ್ಲವರು ಶಿವ ೩೯ - ೧೩ ಒಂದುರೂಪಿಲಿ ೭೬- ೧೦ ೭೯ - ೨೨ , ೮೧ - ೨೦
ಎಲ್ಲವರು ಶಿವಭಕ್ತಿ ೪೪ - ೧೩ ಒಂದುಶೃಂಗವು ೩೫ - ೧೭
ಎಲ್ಲವರು ಸಂತೋಷ೫೭ - ೪೫ ಒಂದುಳಿಯೆ ಮೂವತ್ತು ೮೯ - ೯
ಎಲ್ಲಿ ಎಲ್ಲಿಯು ೫೮ - ೩ ಒಂದೆರಡು ನಾಲ್ಕಾರು ೫ - ೧೩ . ೪೬ . ೫
ಎಲ್ಲಿ ಮೇಲಕೆ ೫೪ - ೧೬ ಒಡನೆ ಚತುರಂಗ ೭೩ - ೧೧

ಎಲ್ಲಿರುವಕೋಟೀಶ ೪೯ - ೨೧ - ಒಡನೆ ಶಿಷ್ಯರು ೭೯ - ೧೫


ಎಲ್ಲಿಹಳು ಕೈಲಾಸ ೪೦ - ೧೪ ಒಳಗೆ ಪೇಳಿದ ೨೬ -೬
ಏಕೆ ದೂರ್ವಾಧಾರ ೧೬ - ೬ ಒಳಗೆ ಸಂಶಯ ೫೫ - ೨೮ |
ಏಕೆ ಮರುಗುವೆ ೧೮ - ೨೮ ಔಷಧಿಯ ಬಲ ೪೦ - ೨೦

ಏಣದಲಿ ಕೃಷ್ಣಾಕ್ಷ ೨೪ ಪ ಕಂಡನಂತನು ೬೦ - ೧೨


ಏಣದಲಿ ಭೈರವ ೨೪ - ೭ ಕಂಡನಾ ದೂರ್ವಾಸ ೧೫ - ೫ .
ಏತಕೀ ಪರಿ ೩ - ೮ ಕಂಡನೀಕೆಯ ೭೬ - ೫ ..
ಏನ ಹೇಳುವೆ ೧೯ - ೧ ಕಂಡು ಕಶ್ಯಪ ೭೧ - ೪ |
ಏನಿದದ್ಭುತ ೮೫ . ೯ ಕಂಡು ಕುಂಭನು ೫೩ - ೧೭
ಏನಿದೇನೆ ಬಹಳ ೯ . ೧೭ ಕಂಡು ಖರನಳುಪಿ ೩೩ - ೧೮

ಏನು ಕಾರಣ ಮಂತ್ರಿ ೬೩ - ೬ ಕಂಡು ಗರುಡನು ೭೦ - ೧೧

ಏನು ಕಾರಣವೆಂದು ೪೭ - ೮ ಕಂಡು ಮನ್ಮಥ ೫೫ - ೪೩

ಏಳುದಿನದಾ ಬಾಲ ೩೬ - ೮ ಕಂಡು ಸಂತಸ ೮೬ . ೩೩

ಏಳು ಬಾಲಕಿ ೧೩ . ೧೯ ಕಂಡು ಸಾಷ್ಟಾಂಗ ೧೮ - ೨೬ , ೬೨- ೧೬ ,

ಏಳುಮುಖದಲಿ ೬೭- ೨೦ ೪೨ - ೭

ಏಳು ವರದಾನದಿ ೨೪ - ೧೨ ಕಂಡೆ ಶಿರವ ೨೧ - ೨೮

ಒಂದರಿಂದೆರಡಾಗಿ ೨೭- ೧೫ ಕಂದೆರದು ಭ್ರಮಿಸಿ ೧೩ - ೯

ಒಂದರೊಂದರ ತೀರ್ಥ ೮೮ - ೧೬ ಕಡಲ ತಡಿ ೪೯ - ೧೨

ಒಂದುದಿನ ದ್ಯುತಿ ೧೪ - ೨೩ ಕಣುಮನದಲೀಕ್ಷಿಸು ೨೧ - ೨


ಕಣ್ಣಿನಲಿ ಕಾಣರು ೮೮ - ೨೪
ಒಂದುದಿನ ಧರ್ಮಜ ೫೫ - ೨

ಒಂದುದಿನ ಬೇಂಟೆ ೩೨ ೧೪ ಕದ್ರು ದಕ್ಷನ ಮಗಳು ೬೦ - ೧

ಒಂದುದಿನ ಬೈಂದವಿ ೨೦ - ೧೭ ಕಥೆಯ ಕೇಳುತ ೨೯ - ೪


ಅನುಬಂಧ ೬೬೧

ಕಥೆಯನದ ಪೇಳು ೮೬ - ೨೬ ಕಲಹಕ್ಕೆದಲು ೫೩ - ೬

ಕಥೆಯು ಇನ್ನೊಂದಿಹದು ೮೪ - ೮ ಕಲಿಯುಗದೊಳಾ ೨೦ - ೩

ಕನಕರತ್ನ ಸ್ತಂಭ ೫೧ - ೪ ಕಲೆಗಳೆಲ್ಲವು ನಾಶ ೫೯ - ೧೪


ಕನಕವರ್ಣದ ೨೧ - ೧೪ ಕವಲು ಮನದಲಿ ೪ - ೧೧

ಕನಕೆ ಕಾವೇರಿ ೭೮ - ೧೨ ಕಳಕಳವ ನಿಲಿಸುತ್ತ ೨ - ೧೫

ಕನಕೆ ಕಾವೇರಿಯರ ೮೧ - ೨೧ ಕಳಕಳೇಶ್ವರನೆಂದು ೩೫ - ೪೧

ಕನಕೆ ಯಕ್ಷಿಣಿ ೮೦ - ೮ ಕಳಿದು ಶ್ರೀಶೈಲಾದಿ ೧ - ೨೫


ಕನಕೆ ಸುಜೋತಿ ೮೦ ಪಲ್ಲ. ಕಳುಹಿದಳು ಮನ್ಮಥ ೧೮-೯

ಕನ್ನಡದ ಕೃತಿಯಲ್ಲಿ ೧ ಕಳೆದುದೀ ಪರಿ ೭೧ ೧೨

ಕನ್ನಿಕೆಗೆ ತತ್ಪತಿ ೫೬ - ೩ ಕಳ್ಳನಿವನೈತಂದು ೬೬ - ೩


ಕನ್ನಿಕೆಯ ಸೌಂದರ ೧೪ - ೨೪ ಕಣದಂಧಗೆ ಕಣ್ಣು ೧೬ - ೧೪

ಕನ್ನೆವೆಣ್ಣೆಲೆ ಋಷಿ ೩ - ೧೪ ಕಾಮಕಲೆಯನು ೬೩ - ರ್೨


ಕಪಟಮನದಲಿ ೩೧ - ೧೪ ಕಾಮದಲಿಕ್ರೋಧ೨೭ - ೧೬
ಕಪಿಯು ನುಡಿದುದು ೮೪ - ೧೨ ಕಾಮದಹನೇಶ್ವರನು ೮೭- ೮
ಕಪಿಲದಗ್ರದಲಿಳಿದು ೬೦ - ೯ ಕಾಮಧೇನುವಿನುಸುರ ೩೧ - ೪
ಕಮಲಜಗೆ ಖರ ೪೪ - ೨೦ ಕಾಮ ಭೋಗದಿ ದಿನ ೬೬ - ೧೨
ಕಮಲಜನು ದಕ್ಷಂಗೆ ೫೪ - ೧೪ ಕಾಮ ಮೊದಲಾದಾ ೭೭ - ೩
ಕಮಲಜನು ಬ್ರಾಹ್ಮ ೫೪ - ೨ ಕಾಮ ಮೋಹಿತ ೫೬ - ೧೭
ಕಮಲಸಂಭವ ಪೂರ್ವ ೩೦ - ೧ ಕಾಮಿನಿಯ ಕಾಣುತ್ತ ೫೬ . ೧೨
ಕರಗಿದಳು ಕಾಲೈ ೧೮- ೨೦ ಕಾಮಿನಿಯ ಮಾತಿಂಗೆ ೭೬ - ೨
ಕರದ ದಂಡ ೩ - ೧೫
ಕಾರ್ತಿಕದ ಪೌರ್ಣಮಿ ೨೯ - ೩
ಕರದಿ ದೇವಿಯು ೪೧- ೧೫ ಕಾರ್ತಿಕದ ಮಾಸ ೪೨ - ೧೯
ಕರವ ಮುಗಿದಗ್ರಜ ೫೫ - ೧೨ ಕಾರ್ತಿಕೇಯ ಸನತ್ತು ೧೬ ಪಲ್ಲ.
ಕರುಣದಲಿ ಕಾವೇರಿ ೮೧ - ೧೯ ಕಾರ್ತಿವೀರ್ಯ ನ ಸುತರ ರ್೪ - ೨
ಕರುಣದಲಿ ಮುನಿ ೭೨ - ೧೧ ಕಾರ್ತಿವೀರ್ಯಾರ್ಜುನನು ೪೨ - ೯
ಕರುಣದಿಂಕೋಟೀಶ ೪೯ - ೬
ಕಾಲ ನಿರ್ಣಯ ೭ - ೧೬
ಕರುಣದೊಳಗಿದ ೮೨ - ೫ : ಕಾಲವಿದು ರಾಕ್ಷಸ ೪೬- ೧೧
ಕರುಣರಸದಲಿ ಪೇಳ ೧೩ - ೧೬
ಕಾಲು ಕೈಗಳ ೬೬ -೨
ಕರುಣಿಸೆಂದಡಿಗೆರಗಿ ೭೦ - ೫ ಕಾಶಿಯೇ ಕೌಮಾರ ೭೨ - ೨೦
ಕರೆದು ಊರ್ವಶಿ ೬೨ - ೧೯
ಕಾಶಿಯೊಳು ವಿಶ್ವೇಶ ೨೧ ಪಲ್ಲ
ಕರೆದು ಖರರಟ್ಟ ೪೪ - ೧೨
ಕಾಶ್ಯಪನುಯಿದನೆಲ್ಲ ೬೫ -೧೬
ಕರೆಸಿ ಶಿಲ್ಪಿಗರನ್ನು ೫೦ - ೧೮
ಕಾಳಗಿಚ್ಚಿನ ತೆರದಿ ೨೩ -೬
ಕರ್ಕಟಕ ಮಾಸದಲಿ ೬೮- ೨೦
ಕಾಳಹಸ್ತೀಶ್ವರನ ೮೭ - ೧೦
ಕರ್ಣಧಾರೆಗೆ ೩೬ - ೨೦
ಕುಂಡಭಸ್ಮದಿ ೪೨ - ೨೦
ಕರ್ಬುರಾಶ್ಯಗ್ರೀವ ೪೫ - ೧೨
ಕುಂಭಕೋಣವು ೭೫ -೬
ಕರ್ಮಫಲವಿನಿತೆಂದು ೧೦ - ೨೨
ಕುಂಭನಾಶನವಾದ ೫೩ - ೨೬.
ಕರ್ಮಫಲವು ದ್ವಿಜಾ ೬೬ - ೨೫
ಕುಕ್ಕುಟಧ್ವಜ ಪೇಳ ೫೮ - ೧
ಕಲಕಿ ಮನುಜರ ೪೪ - ೩೬
ಕುಕ್ಕುಟನನಾ ರಥ ೭೧- ೧೮
ಸಹ್ಯಾದ್ರಿ

ಕುಟಿಲ ಮುಖದಲಿ ೩೭- ೪ ಕೇಳಿದನು ದೊರೆ ೩೦ - ೧೬

ಕುಣಿಕುಣಿದು ರಾಕ್ಷಸ ೪೧ - ೧೬ ಕೇಳಿದನು ಬಲರಾಮ ೫೫ - ೪೪

ಕುಲಜರಿಗೆ ನಾ ಕರೆದು ೫೫ - ೮ ಕೇಳಿದನು ಮಯ ೪೫ - ೧೮

ಕುಶಲನಾಗೆಮಗನ್ನ ೮೨ - ೧೬ ಕೇಳಿದನು ಶೌನಕ ೧೨- ೧

ಕುಸುಮವೃಷ್ಟಿಯ ೫೦ - ೭ , ೬೮ - ೧೮ , ಕೇಳಿದನು ಶೌನಕನು ೪೮- ೧೮

೭೧ - ೧೯ ಕೇಳಿದರು ಮುನಿ ೪೨ - ೧

ಕೂಡಿಸುವರಳವಲ್ಲ ೩ - ೯ ಕೇಳಿದರು ಯಮಭಟ ೧೭ - ೧೦

ಕೃತಯುಗದಿ ಸಾವಿರ ೩೪ - ೭ ಕೇಳಿದ್ರೆ ಪುರುಕುತ್ಸ ೬೨- ೧

ಕೃಪೆಯೊಳಗೆ ಶಂಕರ ೫೪ - ೧೨ ಕೇಳಿದ್ರೆ ಷಣ್ಮುಖ ೨೭ - ೨೦

ಕೃಷ್ಣ ಅಂಗಾರಕ ೫೯ - ೨೯ ಕೇಳಿ ಬರ್ಬರ ೪೫ - ೧೧


ಕೇಳಿ ಬಹುದಿನವಾ ೮೬ -೩೨
ಕೃಷ್ಣಗೆರಗಿದನಿಂದ್ರ ೫೬- ೨೬
ಕೇಳಿ ಬೆದರದೆ ೨೦ - ೧೯
ಕೃಷ್ಣದೇವರ ಸುತ ೭೩ ಪಲ್ಲ
ಕೇಳಿ ಬ್ರಹ್ಮನು ೫೯ - ೧೫
ಕೃಷ್ಣನಾಮದಿ ಬಾಲ ೭೩ - ೩
ಕೃಷ್ಣಪಕ್ಷ ಚತುದರ್ಶಿ ೧೩ - ೪, ೩೬ -೬ ಕೇಳಿ ಮುನಿಗಳು ೪ - ೧ , ೪೮ - ೧
ಕೇಳಿರೆ ಮುನಿ ೪೪ - ೧ , ೭೨ - ೧
ಕೃಷ್ಣವೇಣಿಯು ೧೯ ಪಲ್ಲ
ಕೃಷ್ಣವೇಣಿಯ ನದಿ ೧೯ - ೧೮ ಕೇಳಿರೆ ಮುನಿಗಳಿರ ೧. ೧೬ , ೨೦ - ೧
ಕೇಳಿರೆ ಮುನಿನಿಕರ ೧೫ - ೧
ಕೃಷ್ಣವೇಣ್ಯಘನಾಶಿ ೫೧ - ೧೫
ಕೇಳಿರೆ ಸಹ್ಯಾದ್ರಿ ೫ -೭
ಕೆಂಜೆಡೆಯ ಪುಲಿ ೯ - ೧೫
ಕೆಂಜೆಡೆಯು ಚಂದ್ರಾರ್ಧ ೪೯ - ೯ ಕೇಳಿ ವಜ್ರದ ಪೆಟ್ಟಿನಂದ ೬೬ - ೧೬

ಕೇಳಿ ವಸುಮಾತ್ರಾಯ ೧೪ - ೧೭
ಕೆಂಡದಂತ ೫೭ - ೧೭
ಕೆಲರು ದತೀಶ್ವರ ೭೭ - ೧೧ ಕೇಳಿ ವಿಸ್ಮಿತೆ ೮೩ - ೧೯
ಕೇಳಿ ಶೌನಕ ೨೫ - ೧ , ೪೦ - ೧ , ರ್೫ - ೧ ,
ಕೆಲರು ಶಿವಶಿವ ೯ - ೧೦ . - ೭೧ - ೧
ಕೆಲವರದರೊಳು ಪಂಚ ೧ - ೧೨
ಕೇಳಿ ಶೌನಕ ಮುಖ್ಯ ೧೨-೩ , ೧೧ - ೧ ,
ಕೆಲವು ಕಾಲಕೆ ೭೨ - ೧೭
೧೩ - ೧, ೧೪-೩
ಕೆಲವು ದಿನ ವೇದ ೩ - ೨
ಕೇಳಿ ಷಣ್ಮುಖನಭಯ ೭೧ - ೧೫
ಕೆಳಗೆನೋಡಲು ೩೧ - ೨೨
ಕೇಳಿ ಸಂತೋಷದಿ ೭೨- ೩ |
ಕೆಳಗೆ ಭಿತ್ತಿಯ ೮೯ - ೫
ಕೇಳಿ ಸಂದೇಹವ ೮೮ - ೨೬
ಕೇತಕಿಯು ಬರುತಿ ೨೧ -೩೪
ಕೇಳಿರೆ ಸುರರೆಲ್ಲ ೬೮೯ , ೧೪ - ೧೦
ಕೇತಕಿಯು ಶಾಪ ೨೧ - ೩೧
ಕೇಳಿ ಹರುಷಿತ ೭ - ೧೭
ಕೇಶವನು ಔರ್ವಂಗೆ ೩೪ - ೧೧
ಕೇಳಿಹೂಕರಿಸಿ ೪೧- ೮
ಕೇಶವನು ವೈಷ್ಣವ ೨೧ - ೯
ಕೇಳು ಗೌರೀಶೃಂಗ ೩೭ - ೧ |
ಕೇಳಿ ಕಡುಗೋಪ ೨೫ - ೧೬
ಕೇಳು ದುರ್ಮುಖ ೧೭-೧೧
ಕೇಳಿ ಕಡೆಗಂಗಳ ೭೬ - ೮
ಕೇಳು ಪಾರ್ವತಿ ೭೭ - ೧೩ , ೭೫ - ೧ , ೭೭ - ೧ ,
ಕೇಳಿ ಕರುಣಾಜಲಧಿ ೨ - ೧೮
- ೭೯ - ೧ , ೮೦ - ೧, ೮೩ - ೧
ಕೇಳಿ ಕರುಣಾಸಿಂಧು ೬೦ - ೧೪, ೭೦ - ೧೬
ಕೇಳು ಫಲುಗುಣ ೫೫ - ೭
ಕೇಳಿ ಕಾರುಣ್ಯದಲಿ ೮೬ - ೩೫
ಕೇಳು ಬರ್ಬರ ೪೫ - ೯
ಕೇಳಿ ಖರ ಬರ್ಬರ ೪೫ - ೨
ಕೇಳು ಬಾಲಕಿ ೪೫ - ೭
ಕೇಳಿತಾಗಶರೀರ ೨೮ -೨
ಅನುಬಂಧ ೬

ಕೇಳು ಭೂಪತಿ ೬೩ . ೮ | ಕ್ರಮದೊಳಿಂತು ೮೭ - ೧೮

ಕೇಳು ಯಮಸಭೆ ೧೦ - ೨೧ ಕೂರಗಣರಿವರೊಡನೆ ೪೩ . ೮


ಕೇಳು ವರದಾನದಿ ೨೩ - ೧ ಕರತಪವನು ಮುನಿ ೧೩ - ೬

ಕೇಳುವವರಿಗೆ ಪಾಪ ೬೫. ೨ ಕೊಡಮುನಿ ಪಶ್ಚಿಮ ೪೭ - ೪


ಕ್ಷತ್ರಿಪಿಂಡವ ತಾನು ೬೫ -೬
ಕೇಳು ವೈವಸ್ವ ೨೬ - ೧೬
ಕೇಳು ಶೌನಕನದರ ೧೬ . ೧. ಕೃತಿಯಗೆ ವೇದ ೬೩ - ೧೩
ಕೇಳು ಶೌನಕ ಪುಣ್ಯ ೨೪ - ೧ ಕ್ಷತ್ರಿಯರ ಕನ್ನಿಕೆಯ ೧೧ - ೭
ಕೇಳು ಶೌನಕ ಪೂರ್ವ ೧೭ - ೧ ಕ್ಷಿಪ್ರದಲಿ ಸಿದ್ದಿ ೪೪ - ೪
ಕೇಳು ಶೌನಕ ಸಾವ ೧೮ -೬ ಕ್ಷಿಪ್ರಸಿದ್ದಿಯ ಕ್ಷೇತ್ರ ೧೯ - ೩
ಕೇಳು ಷಣ್ಮುಖ ೨೬ - ೧ ಕ್ಷಿಪ್ರಸಿದ್ದಿಯಲಿಹ ೮೬ - ೧೫
ಕೇಳು ಸಂವರ್ತಕ ೩೨- ೭ ಕ್ಷೀರಸಾಗರಕವರ ೬೧ - ೨೧.

ಕೈಟಭೇಶ್ವರಲಿಂಗ ೨೩ ಪಲ್ಲ. ಕ್ಷೀರಿಣಿಯ ಬಳಿಗಾಗಿ ೮೩ - ೩೧.


ಕೊಂದು ಮಕಾಸುರ ೪೦ - ೨೯ ಕುಧೆಯ ಬಾಧೆಗೆ ೪೮- ೧೭
ಕೆಟ್ಟನಾತನು ೭೮ - ೧೮ ಕ್ಷೇತ್ರಗಳ ಕ್ಷೇತ್ರ ೨೫ - ೧೧
ಕೊಡಲಿಗೀ ಪರಿ ೬೫ - ೧೩ ಕ್ಷೇತ್ರಗಳ ತೀರ್ಥಗಳ ೧೩ - ೧೪
ಕೊಲುವೆನೆಂದದ್ಭುತದ ೨- ೨೭ ಕೇತ್ರಗಳು ಗೋಕರ್ಣ ೫೧ - ೧೭

ಕೊಲುವೆನೆನ್ನುತ ಬರಲು ೪೬ - ೧೬ ಕ್ಷೇತ್ರ ಮಧುಕೇಶ್ವರ ೨೦ - ೨೨


ಕೊಲ್ಲುಕಡಿ ತಿವಿ ೧೧ - ೫ . ಕ್ಷೇಮವಾರ್ತೆಯ ೨೨ - ೪
ಕೋಟಿತೀರ್ಥದಿ ೩೨- ೪ ಕ್ಷೇಮವಾರ್ತೆಯನೆಲ್ಲ ೨೩ - ೭
ಕೋಟಿಮೂರ್ತಿ ಮಹೇಶ ೪೮- ೩೧ ಕ್ಷೇಮವೈ ಸರ್ವತ್ರ ೮೬- ೩೪
ಕೋಟಿಲಿಂಗಗೆ ಗುಹಗೆ ೫೧ - ೧೯ ಕ್ಷೇಮ ಸುಲಭದಿ ೧೮- ೩೨
ಕೋಟಿಲಿಂಗನ ಜಡೆ ೫೦ - ೨ ಖರನು ಪಾರ್ವತಿಗಳುಪಿ ೩೩ ಪಲ್ಲ.
ಕೋಟಿಲಿಂಗನ ಸನ್ನಿಧಾನ ೫೧- ೨೪ ಖರಪುರದಿ ಚಾರ್ವಾಕ ೪೪ - ೨೫
ಕೋಟಿಲಿಂಗ ಪ್ರತಿಷ್ಠೆ ೪೮ ಪಲ್ಲ
ಖಳನ ವಧೆಗೊಂದ್ಯ ೧ - ೩೩
ಕೋಟಿಲಿಂಗ ಸಮಾಪ ೫೪ - ೫ ಖಳನು ಬಹು ಸತ್ಕರಿಸಿ ೫೨ ೧೨
ಕೋಟಿಲಿಂಗೇಶ್ವರಗೆ ೫೧ ಪಲ್ಲ ಖಳನು ಮೋಹಿಸಿ ೪೫ - ೨
ಕೋಟಿಸೂರ್ಯಪ್ರಭೆ ೪೮- ೩೦ ಖಳರು ಖರರಟ್ಟ ೪೪ ಪಲ್ಲ
ಕೋಪದಲಿ ಉರಿಗಣ್ಣ ೭೧ ೧೩
ಖಳರು ಮಡಿವರು ೪೪ - ೧೫
ಕೋಪದಲಿ ದುರ್ದುಮ ೬೮- ೧೫
ಖಳರು ಸಹ್ಯಾದ್ರಿ ೬- ೬
ಕೋಪದಲಿ ಪಾಶ ೧೧ - ೧೧
ಖಳರೊಳಗೆ ಅಸುರೇಂದ್ರ ೭೧ - ೨
ಕೋಪವವಗುಣ ೫೭ - ೨೬
ಗಂಗೆಯಲಿ ಸ್ನಾನವ ೧೦ - ೨೮
ಕೋಪವೀತಗೆ ಬಹಳ ೯ - ೧೨ ಗಂಗೆಯುದಕವು ೬೧ - ೬
ಕೊಪವೇ ಮನುಜ ೭೨ . ೯ ಗಂಗೆಯೋಳು ಗಯೆ ೧೬ - ೭
ಕೋಪಿ ವಿಶ್ವಾಮಿತ್ರ ೩೨ - ೩೦
ಗಂಗೆ ಸ್ನಾನಕೆ ೬೨- ೬
ಕೌಶಿಕೆಯು ಅಘನಾಶಿ ೧೯ - ೧೩
ಗಂಡುಪಕ್ಷಿಯು ೬೫ - ೧೫
ಕ್ರಮದಲೀ ಪರಿ ೧೬- ೮
ಗಂಧ ಕಸ್ತುರಿ ೬೩ - ೨೫
ಕ್ರಮದಲೆಲ್ಲಾ ೩೬ - ೧೯
ಗಜ ತುರಗ ರಥ ೪೬ - ೨
ಕ್ರಮದಿ ಮಹಬಲ ೩೬ - ೧
ಗದತೀರ್ಥವ ೮೧ - ೨೩
೬೩೪
ಸಹ್ಯಾದ್ರಿ ಖಂ

ಗಜರಥಾಶ್ವಗಳಖಿಳ ೨೭ - ರ್೪ ಚಂದ್ರಕಲೆ ಸತ್ಪುರುಷ ೫೯ - ೧೨


ಗಜವದನನಾ ಸ್ಥಳ ೮೩ - ೪೪ ಚಂದ್ರಕಾಂತನು ಕಾಂತಿ ೧೫- ೧೨
ಗಜವ ಬೆರಸುವ ೪೬ - ೭
ಚಂದ್ರಕಾಂತೇಶ್ವರನ ೧೫ -೩
ಗಣಪ ಗುಹರಡಬಲದಿ ೮- ೩
ಚಂದ್ರಕುಲದ ಯಯಾತಿ ೫೦ - ೨೦
ಗಣಪತಿಯ ವಟು ೩೫ -೩೨ ಚಂದ್ರ ಬಿಸಿ ೫೯ . ೨೬
ಗಣರು ಸಹಿತಲೆ ೬೮. ೧೨
ಚಂದ್ರಮಂಡಲದಂತೆ ೧೪ - ೨೧
ಗತ ಸಸಿಯು ೬೩ . ೭ ಚಂದ್ರವರ್ಮನು ತನ್ನ ೩೮- ೨೨
ಗಮಿಸಿದಳು ಕಾವೇರಿ ೮೩ - ೩೯ ಚಂದ್ರವರ್ಮನೆ ಕೇಳು ೩೮- ೨೩
ಗರುಡದೇವನ ೨೮ - ೨೧ ಚಂದ್ರಶಾಪಕೆ ೫೯ ಪಲ್ಲ
ಗರುಡ ನಿಮ್ಮನು೬೦- ೪ ಚಂದ್ರಸೂರ್ಯರು ೬ -೯
ಗರುಡ ಶತಶೃಂಗವ ೩೨ . ೧ , ೨ ಚಂದ್ರ ಸೂರ್ಯ ಸಹಸ್ರ ೮೨ . ೮
ಗಾಲವನು ಪೂಜಿಸಲು ೫೯ - ೧೯ ಚಂದ್ರಸೂರ್ಯಾಗ್ನಿ ೪೫ - ೪

ಗಿರಿಗಳುಸಹ್ಯಾದ್ರಿ ೪೨ - ೧೧ ಚಕ್ರ ಕುಬ್ಬಾ ೫೯ - ೧೮


ಗಿರಿಜೆ ಕೇಳ್ ೮೦ - ೧೫ , ೮೧ . ೪, ೮೪ - ೧೯ ಚಕ್ರತೀರ್ಥವದೀಗ ೩೫ - ೪
ಗಿರಿಜೆಯೂಡಿದ ೭೮- ೧೬ , ೮೨ - ೨ ಚಕ ನದಿಯಿಹ ೪೨ - ೧೮

ಗಿರಿಜೆ ಶಂಕರನೊಡನೆ ೮೧ - ೧ ಚಕ್ರನದಿಯುದ್ಭವ ೪೨ ಪಲ್ಲ.


ಗಿರಿಯ ಉತ್ತರ ೩೨- ೩ ಚಕ್ರನದಿಯೊಳು ಸ್ನಾನ ೪೨ - ೧೩

ಗಿರಿಯ ಶೃಂಗಗಳಲ್ಲಿ ೩೪ - ೫ ಚತುರ್ಥಿಯಲಿ ಗಣಪತಿ ೪೩ - ೧೨

ಗಿರಿಯ ಸಹ್ಯದ ೪೫- ೧೫, ೪೯ - ೪ , ೬೩ - ೧ ಚದುರೆ ಪರರಿಂಗಿತ ೫೬ - ೧೩

ಗುರು ಪುರಂದರ ೩೫- ೧೧ , ೧೨ ಚಿಂತಿಸುವ ಬಹು ೮೬ - ೨೮

ಗುರುವು ವಿಪ್ರರು ೬೩ - ೧೪ ಚಲಿಸದಂದದಲುಗ್ರ ೧೮ - ೭


ಗುಹ ಗಣಪ ವೀರೇಶ ೫ - ೧೨ ಚಿಂತೆ ಬೇಡಿದಕೆಂದು ೧೦ - ೨೫

ಗುಹನ ಕ್ಷೇತ್ರವ ೨೯ ಪಲ್ಲ. ಚಿತ್ರವಿಸು ಖಳ ೪೧ . ೩

ಗುಳಿಕ ಸಾರಂಜಯ ೩೧ - ೧೬ ಚಿತ್ರಗುಪ್ತರ ಕೇಳೆ ೧೦ - ೨೦

ಗೃಹವನರ್ಚಿಸಲಿಲ್ಲ ೧೦ - ೧೯ . ಚಿತ್ರಗುಪ್ತರ ಮಾತ ೩೮ - ೨೦

ಗೋಳಕದ ಪರ್ವತ ೬ - ೧೫ ಚಿತ್ರಪಾಕವ ಮಾಳ್ವೆ ೭೨ - ೪

ಗೌತಮನ ದಾಕ್ಷಿಣ್ಯ ೪೮- ೨೦ ಚಿತ್ರರೂಪನು ಶಿಶುವ ೩೦ - ೧೪

ಗೌತಮನ ಶಾಪ ೬೭ - ೧೭ ಚಿತ್ರಸೇನನು ಬಂದು ೧೫ - ೧೮

ಗೌತಮನ ಶಾಪವನು ೨೪ - ೧೧ ಚಿನ್ಮನದಿ ನೀ ನನ್ನ ೫೦ - ೧೦

ಗೌತಮನು ಕಡು ೪೮- ೨೫ ಚೂರ್ಣವಾದನು ೫೩ - ೨೦

ಗೌತಮನುಗೋದಾ ೧೮- ೧೮ ಚೂರ್ಣವಾದುದು ೬೮- ೧೬

ಗೌತಮಿಗೆ ನಾ ಪೋಪೆ ೧೨ - ೬ ಚೆಲುವ ಸತಿಯನು ೩೦- ೩

ಗೌತಮಿಯು ಸಹ ೭೮ - ೧೪ ಚೆಲ, ಪಶ್ಚಿಮವಾಹಿನೀ ೮೩ - ೨೭


ಚೆಲ ಪುಷ್ಕರಿಣಿ ೮೩ - ೪೨
ಗೌರಿ ಗೋಕರ್ಣ ೪೮- ೨
ಗೌರಿದೇವಿಯು ೩೭- ೧೩ ಚೈತ್ಯದಲಿ ಗಂಗಾ ೮೭ - ೧೬

ಗೌರಿಶೃಂಗವು ೪೦ - ೨೨ ಚ್ಯವನಮುನಿ ಬೇತಾಳ ೧೩ - ಪಲ್ಲ

ಘರ್ಜಿಸುತ ಬಹು ೬೦- ೧೧ ಚ್ಯವನಮುನಿವರನಲ್ಲಿ ೧೩೨


ಜಂಭಸುತ ಖರ ೪೪ - ೨೩
ಚಂದ್ರ ಕಂಡನು ೨೯ - ೨೦
ಅನುಬಂಧ ೬ ೬೬೫

GL
ಜಗಳಗಂಟಿಯು ಬಂದ ೩೫ - ೧೦ ತಪದ ಜ್ವಾಲೆಗೆ ೬೨- ೧೮
ಜಡೆಯ ಗಂಗೆಯು ೨೪ - ೧೦ ತಪದ ಫಲ ೭೭ - ೮

ಜನನಿ ವಿಶ್ವಂಭರಿ ೮೦ - ೧೩ ತಪದ ಬಲದಲಿ ೫೨- ೧೩


ಜನ್ಮಜನ್ಮದಿ ನಿನ್ನ ೪೯ - ೧೧ ತಪದಲಧಿಕರು ೮೫- ೫
ಜಯ ಜಗನ್ನಯೆ ೩೭ - ೧೦ ತಪದ ಸಿದ್ದಿಯು ೭೧ - ೨೮
ಜಯಜಯಧ್ಯಾನ ೨ - ೧೨ ತಪದೊಳಗೆ ಆಹಾರ ೮೦ - ೬
ಜಯವುದೊರೆಯಲಿ ೪೬ - ೨೦ ತಪದೊಳಗೆ ಭಾಗಂಡ ೭೮ - ೧೩
ಜಲಗುಡಿವ ಪಶು ೬೧ - ೧೦ ತಪದೆಳೀಶ್ವರ ೪೮ - ೨೨
ಜಲಜನಾಭನು ೨೮ - ೧೩ ತಪವ ಮಾಡುತ ೬೫ - ೨೩
ಜಲಜನಾಭನು ಕೇಳಿ ೨೧ - ೬ ತಪವ ಮಾರು ೪೪ - ೩೭
ಜಲಜನಾಭಾಗ್ರಜ ೫೫ - ೧೫ ತಪವು ಜ್ಞಾನವು ೧೨- ೪
ಜಲದಲಿಹ ಕುಂಭೇಶ ೫೩ - ೨೫ . ತಪಸಿಯಾತನು ೬೩ - ೨೧
ಜಲದಿ ಮಂತ್ರದಿ ೮೪- ೩ ತಮನ ಮಾತನು ಕೇಳಿ ೧ - ೨೦
ಜಲಧಿಯಲಿ ಬಲ ೫೦ - ೧೭
ತಮ್ಮ ಪಾಪವ ೭೮- ೭
ಜಾತಿಗಳ ಭೇದ ೨೭- ೧೭ ತರಣಿಮಂಡಲದಂತೆ ೧೪ -೩೦
ಜಾರೆಯರ ಮಾತು ೧೦ - ೬ ತರಣಿಮಂಡಲ ಮಧ್ಯ ೧ - ೩
ಜೀವರಿಗೆ ಮುಕ್ತಿ ೭೮- ೯ ತರಣಿ ಹಿಮಕರ ೨ ೧೪
ಜ್ಞಾನ ಬಂದು ಪಿಶಾಚಿ ೨೦ - ೯ ತರಳ ನೀ ದಿವಿಜ ೪೦ - ೪
ಜ್ಞಾನವನು ಬಾಯೊಳಗೆ ೫೫ - ೨೩ ತರಳ ಪ್ರಹ್ಲಾದ ೬೯ - ೬
ತಂಗಿ ಬಾ ಸನ್ಯಾಸಿ ೫೬ - ೧೧ ತಲೆಯು ನದಿಯೊಳು ೩೦ . ೧೮
ತಂಗಿಯನು ಕರೆ ೫೬ - ೨೧ ತಾಪಸನು ಜಲದಿಂದ ೪೮- ೨೩
ತಂದು ಗೋಕರ್ಣ ೩೬- ೧೫
ತಾನು ಗಂಗೆಗೆ ೨೮ - ೮ .
ತಂದು ಮಾಡುವೆ ೮೨ . ೧೭
ತಾನು ಮಾಡಿದ ೫೭ . ೪೧
ತಂದೆ ಕೇಳೆ ೭೯ - ೧೧
ತಾಮರಸ ಕಿಂಜಲ್ಯ ೨೧ - ೧೨
ತಂದೆತಾಳು೪೨ - ೧೬
ತಾ ಮುನಿಯ ಬಳಿ ೩೫ - ೨೪
ತಂದೆಯನು ಕಾಲಿನಲಿ ೧೧ - ೧೩
ತಾಮ್ರಗೌರಿಯ ನದಿಗೆ ೨೯ -೫
ತಕ್ಕ ವರ ನೀನೆನುತ ೩೩ - ೧೦
ತಾಮ್ರಗೌರಿಯ ನದಿಯ ೩೦ ಪಲ್ಲ ೩೧ ಪಲ್ಲ
ತತ್ಪುರುಷರನು ೪೪- ೧೮ ತಾಮ್ರಗೌರಿಯ ಮಹಿಮೆ ೩೦- ೧೩
ತತ್ವ ಲಕ್ಷಣಗಳ ೨೭ ಪಲ್ಲ
ತಾಮ್ರ ಗೌರಿಯು ಸಿಂಧುಸಂಗ ೩೧- ೧
ತನಗೆಯನುಭವ ೧೮ -೩೪
ತಾಮ್ರಮಯಗಿರಿಯಲ್ಲಿ ೩೦- ೭
ತನಗೆ ಸರ್ವೋತ್ಕೃಷ್ಟ ೩೪ - ೨೨ ,
ತಾಯೊಡನೆ ಕಿಂಚಿತ ೫೬ . ೧೯
ತನೆಯಳಾಡಿದ ೭೯ - ೧೩
ತಾರಕನ ಕೆಡಹಿ ೭೧ - ೧೭
ತನ್ನ ತೇಜದಿ ೮೦ - ೧೯
ತಾರಕ ಬ್ರಹೋಪದೇಶ ೩೩ - ೨೩
ತನ್ನ ಪದವಿಯ ೧೮ - ೮
ತಿರುಗಿ ಕೇಳರೆ ೯ - ೮
ತನ್ನ ಮನೆಯೊಳಗಿವರ ೪೪ . ೨
ತಿರುಗಿ ಜನ್ಮಗಳಿಲ್ಲ ೧೨ . ೧೯
ತನ್ನ ಹೆಸರಿನಲೊಂದು ೬೯ - ೨೦
ತಿರುಗಿ ಪೇಳು ದು ೪೭ - ೨೪
ತಪಕೆ ಬ್ರಹ್ಮನು ೪೦ - ೨೮
ತಿರುಗಿ ಬಂದು ವಶಿಷ್ಠ ೩೨- ೨೦
ತಪದ ಉರಿ ೭೯ - ೩
ತಿರುತಿರುಗಿ ನಮಿಸು ೪೦ - ೨೭
L೬೬
ಸಹ್ಯಾದ್ರಿಖ

ತಿರುತಿರುಗಿ ಬಹು ೭೨ - ೧೨ ತೋರು ನೀ ೫೫ - ೨೨


ತಿರುಹಿಡಲು ವಿಧಿ ೨೧ - ೮ ತೋರ್ಪುದಿಂದ್ರಿಯ ೨೭ - ೪ ।
ತಿಲದ ಪೂಜೆಯು ೫೪ - ೧೮ ತೌಳವದಿ ಬೃಹತೀಶ ೮೭ - ೧೭
ತಿಲದ ಪಿಷ್ಟವ ೬೯ -೯ ತ್ರಿಪಥಗಾಮಿನಿ ೮೨- ೪
ತಿಳಿದಗಸ್ಯನು ೮೧ - ೧೬ ತ್ರಿಪಥೆಯನು ಏಕಾಗ್ರ ೬೬ - ೨೭
ತಿಳಿದವರು ಮೊದಲಾ ೨೭- ೨೭ ತ್ರಿಪುರಸಂಹಾರದಲಿ ೨೪ - ೮ -
3
ತಿಳಿದಿರುವೆ ಸರ್ವಜ್ಞ ೭೪ - ೮ ದಂಡಕಾರಣ್ಯಕ್ಕೆ ೩೮ - ೨
ತಿಳಿದಿರೆಂದಾತನನು ೬೯ - ೧೮ 3
ದಕ್ಷಿಣಕೆ ಸಹ್ಯಾದ್ರಿ ೪ - ೫ .
3
ತಿಳಿದು ಚೈತ್ಯನು ೬೪ - ೧೦. ದಕ್ಷಿಣದ ಪ್ರಾಸಾದ ೫೧- ೧೦
ತಿಳಿಯದುಣಲು ೫೨- ೧೧ ದಕ್ಷಿಣಾವರ್ತವದ ೫೧ - ೩೧
ತಿಳಿಯ ಪಾರ್ಥನ ೫೭-೩೨ ದರಹಸಿತಮುಖಿ ೭೬ - ೬

ತಿಳುಹಿಯಂತರ್ಧಾನ ೮೩ -೯ ದರುಶನ ಸೃರುಶನ ೬೧ - ೯


ತೀರವಾಸದ್ವಿಜರು ೧೨ - ೯ ದಾನದೊಳಗುತ್ತಮ ೮೪ - ೧೩
ತೀರ್ಥದಲಿ ಶಿಲೆ ೮೨ - ೨೩ ದಾನ ಯಜ್ಞವು ೮೪ - ೨೨

ತೀರ್ಥರಾಜಪುರ ಪ್ರಭಾವ ೬೫ ಪಲ್ಲ ದಾಶರಥಿ ರಘುನಾಥ ೫೩ - ೪

ತೀರ್ಥವಿದು ಸರ್ವಾರ್ಥ ೫೪ - ೧೯ ದಿಕ್ಕು ದಿಕ್ಕಿಗೆ ಹೊಳೆದು ೫೧ - ೬


ತೀರ್ಥಸೇವಾನೆವ ೫೬ - ೧೪ . ದಿನದಿನಕೆ ೪೦ . ೧೧ .

ತುಂಗ ತುಂಗಾ ಎಂದು ೬೧ -೩ | ದಿನದಿನದಲಿಂತೇಕ ೬೬ - ೧೮

ತುಂಗಭದ್ರಾದಡಕೆ ೫೩ - ೧೪ ದಿನದಿನದಿ ಕ್ಷೀರ ೩೧ - ೨


ದಿನದಿನವು ನದಿ ೪೩ - ೧೧
ತುಂಗಭದ್ರಾದಡಗಳ ೬೪ ಪಲ್ಲ
ತುಂಗಭದ್ರಾನದಿ ೮ - ೪ , ೬೭- ೧೧ ದಿನಮಣಿಯು ವೃಶ್ಚಿಕ ೮೩ - ೪೩

ತುಂಗಭದ್ರಾನದಿಯ ೬೧ ಪಲ್ಲ ೬೪- ೧೧ ದಿನವು ನಾಲಕು ೮೫ - ೮

ತುಂಗಭದ್ರಾಸ್ನಾನ ೬೧ - ೧೭ ದಿವ್ಯ ಔಷಧಿರಸದ ೫೮- ೧೨

ತುಂಗಭದ್ರೆಯ ವಿಮಲ ೬೨-೯ ದಿವ್ಯರೂಪಿಲಿ ದೃಶ್ಯ ೨೯ -೯


ದಿವ್ಯ ಸಾಸಿರವರುಷ ೩೩ - ೪
ತುಂಗಭದ್ರೆಯು ಪರಮ ೬೧- ೨

ತುಂಗಭದ್ರೆ ವಸಂತ ೪೭ - ೩ ದುಂದುಭಿಯ ಸುತ ೪೦ ಪಲ್ಲ

ತುಂಡದಲಿ ಕೆಲರ ೬೮ - ೧೪ ದುರುಳರನು ಪಡೆ ೧೪ - ೨

ತುದಿಗೆ ಶಿವಸಾಯುಜ್ಯ ೫೧ - ೨೯ ದುರ್ಗಿಸಹಿತಲೆ ೪೪ - ೫ ||

ದುರ್ಜನರ ಬೋಧೆ೬೩ - ೪
ತುರಗದಲಿ ಗಜಗಳಲಿ ೧ - ೨೨
ತುರಿಕೆಗುಪಶಮವಾಗಿ ೬೯ - ೧೩ ದುರ್ದಮನು ರಾಕ್ಷಸ ೬೮ - ೫

ತುರುಬಿಗಳವಡಿಸಿರ್ದ ೧೬ - ೨ ದುರ್ಧರುಷವಾಗಿಹ ೩೪ ೧೮
ದುಷ್ಟರನು ಕೊಲ್ಲುತ್ತ ೨- ೨೧
ತುಲೆಗೆ ಸೂರ್ಯನು ೭೫ ಪಲ್ಲ.
ದೂರದಲಿ ರಾಕ್ಷಸ ೪೧ - ೨
ತುಲೆಯ ಮಾಸದಿ ೭೪ - ೧೦
ದೇವ ಕರುಣಿಸು ೧೪ - ೨೬ , ೧೬- ೨೦
ತುಲೆಯೊಳರುವತ್ತಾರು ೭೭ - ೧೦
ದೇವ ಕಾವೇರಿಯ ೭೮ -೩
ತೈಲ ತೀರಿದ ಸೊಡರು ೧ - ೨೩
ದೇವ ಗಂಗೆಯ ನೀರಿನಿಂ ೮ - ೮ ||
ತೊಳೆದು ಹರಿವುದು ೪೮- ೭
ತೋರಿದೆನು ನಾ ೨೮ - ೧೬ ದೇವನಾನಜ್ಞಾನ ೯ - ೧೮
ದೇವನಿವರನು ಕರುಣ ೨೧ - ೧೮
ತೋರಿದೆನು ರಾಜಸ ೨೬- ೩
ಅನುಬಂಧ ೬ ೬೬೭

ದೇವ ನೀನವಧರಿಸು ೭೧- ೨೧ ದ್ವಿಜರು ಸಚಿವರು ೧೪ - ೨೭

ದೇವ ಪಂಚಬ್ರಹ್ಮ ೪೪ - ೮ ಧನವ ಚೋರರು ೮೬ - ೩೦

ದೇವರಪರಾಧವನು ೫೪. ೧೧ ಧನವ ಬಹಳವ ೬೯ - ೧೨


ದೇವರವಧರಿಸು ೭೯ - ೪ ಧನುವ ಠೇಂಕಾರ ೫೭- ೩
ದೇವರಿರ್ದರು ವಾಮ ೨ . ೧೩ ಧನ್ಯನಾದೆನು ೫೫ - ೧೪
ದೇವರೊಳಗಪರಾಧ ೨೧ - ೩೪ ಧನ್ಯನಾದೆನೆನಿ ೫೬ - ೨೭
ದೇವಸೇನೆಕುಮಾರ ೧೯ - ೧೫ ಧರಣಿ ತಾ ವಾರಾಹಿ ೧೯ - ೧೪
ದೇವಿಯಂಕದಲಿ ೫೯ - ೪ ಧರಣಿ ಭಯದಲಿ ೨೫ - ೧೮
ದೇವಿಯುನ್ನತಮರ್ತಿ ೮೧ - ೯ ಧರಣಿಯಂಬರ ಸ್ವರ್ಗ ೮೪ - ೨
ದೇವಿ ವೈನಾಯಕ ೪೬ - ೪ ಧರಣಿಯಲ್ಲಿ ಕುಮಾರ ೧೮- ೨೨
ದೇವಿ ಶಂಕರನೊಡನೆ ೮೪ - ೧ . ಧರಣಿಯಿಂ ಮೇಲಿಂತು ೮೯ - ೨೨
ದೇಶ ಕೈವರ್ತಕ ೩೯ - ೩ ಧರಣಿಯೆಲ್ಲವನಿವರ್ಗೆ ೬೫ - ೧೮
ದೇಶಗೋದಾವರಿಯ ೧೧ - ೧೫ ಧರಣಿಯೊಳು ದ್ರಾವಿಡ ೧೪ - ೧೫
ದೇಶ ದೇಶದ ದೊರೆ ೧೪ - ೨೮ ಧರಿಸಲಾರದೆ ಇಟ್ಟೆ ೩೫ -೩೮
ದೇಶ ದೇಶದ ವಿಪ್ರ ೯ -೬ ಧರೆ ನಗುವ ತೆರ ೭ - ೧೨
ದೇಶದೇಶವ ೭೩ - ೭
ಧರೆಯೊಳಗೆ ಸಹ್ಯಾದ್ರಿ ೮೮ - ೧೪
ದೇಶವಿದರಿಂದಧಿಕ ೨ - ೮ ಧರ್ಮ ಅರ್ಥವು ೭೬ - ೧೧
ದೇಹ ಕಾವಳು ೪೪ -೩೧
ಧರ್ಮ ಮುದ್ರೆಯ ೮೩ - ೧೩
ದೈತ್ಯಗುರುವಿಗೆ ೨೨ - ೯
ಧರ್ಮಗಾಳಗವಾಡಿ ೪೬ - ೧೪
ದೊರೆ ಜಯಂತಿಯ ೩೮ - ೨೧
ಧರ್ಮ ಗುಪ್ತನು ಕಂಡು ೫೦ - ೩
ದೊರೆ ಮುನಿದರನ್ಯ ೧೮ - ೩೦
ಧರ್ಮಗುಪ್ತನು ಪೆಸರು ೪೯ - ೧೯
ದೊರೆ ಯಯಾತಿ ೫೭ - ೪೨
ಧಾತುಗಳು ಸರ್ವಜ್ಞ ೨೭ - ೧೧
ದೊರೆಯು ಕಾಮಿಸಿ ೩೨ - ೧೬
ಧಾರೆಯುದಕವ ೪೦ - ೮
ದೊರೆಯೆಡೆಗೆ ಬರ್ಬರ ೪೫ - ೧೦
ಧೀರ ಸಂವರ್ತಕನೆ ೩೪- ೧
ದೋಷಬೇಡೆಲೆ ೧೧ - ೮
ಧೂಪದೀಪದಿ ಭಕ್ಷ ೫೦ - ೧೨
ದ್ರಾವಿಡದ ತ್ರಿಗರ್ತ ೧೪ - ೨೯
ಧ್ವಜಪುರಕ್ಕಾಗೇಯ ೫೨ - ೧
ದ್ರಾವಿಡಾಖ್ಯ ತ್ರಿಗರ್ತ ೧೪ - ೧೨
ಧ್ವಜ ಸಹಿತ ರಥದೊಳಗೆ ೨೦- ೨೩
ದ್ವಾದಶಕೋಹಿಣಿಯ ೫೭ - ೪೬ ನಂದಿಬಿಸ೪೪ - ೨೨
ದ್ವಾದಶಾಬ್ದವು ಮಳೆ ೬೩ .೫ ನಂಬಿದವರಿಗೆ ೪೪ - ೩೪
ದ್ವಾರಕಾಪಟ್ಟಣದಿ ೮೧ -೩ ನಕುಲ ದೇವಾಂತಕನ ೫೩ - ೧೮
ದ್ವಿಜಗೆ ವಂದಿಸಿ ೨೦ - ೧೫ -
ನಗುತ ಕ್ಷೇಮವ ೧೦ - ೧೭
ದ್ವಿಜನ ಪಾದಕ್ಕೆ ೮೪- ೧೮ ನಗುತ ಖರ ೪೫ - ೧೪
ದ್ವಿಜರನಲ್ಲಿಗೆ ೮೫ - ೨೧
ನಗುತ ಪೇಳಿದ ೩೫ - ೧೬
ದ್ವಿಜರ ಮಲವು ೬೩ - ೩
ನಗುತ ಬ್ರಹ್ಮನ ೩೦ .೬.
ದ್ವಿಜರ ಮಾತಿಗೆ ೮೯ -೩
ನಗೆಮೊಗದಲಿಟ್ಟೆ ೫೬ - ೩೧
ದ್ವಿಜರವಾಕ್ಯಗೆ ೧೪ - ೧೯
ನಡುವಿನಾತನ ಕೊಂಡು ೩೨- ೩೫
ದ್ವಿಜರು ಯಜ್ಞವ ಬಿಟ್ಟು ೧ - ೨೯
ನಡೆಯೆ ವೇದಾರಣ್ಯ ೮೩ - ೪೧
ದ್ವಿರದ ಪೇಳಿತು ೮೪- ೧೧
ನದಿಗಳಿಳಿದವು ಬಾವಿ ೮ - ೨೦
೬೬೮
ಸಹ್ಯಾದ್ರಿಖ

ನದಿಗಳೆಲ್ಲವು ೭೫ - ೭ ನಸುನಗುತ ಗೌರಿ ೮೧ - ೨


ನದಿಗಳೆಲ್ಲವು ಬಂದು ೧೨ - ೨೦ ನಸುನಗುತ ಶಂಕರ ೫೯ - ೫
ನದಿಯ ಕಾಣುತ ೬- ೫ - ೧೯ ನಾಗದುರ್ಮುಖ ೩೬- ೧೬
ನದಿಯ ಕಾಶ್ಮೀರದ ೮೫ - ೧೩ ನಾಗನನು ಶೂಲಾಂಕ ೩೬ - ೧೭
ನದಿಯ ದಕ್ಷಿಣ ೮೩ - ೨೫ . ನಾಗಶರ್ಮನನವನ ೭೬ - ೧ .
ನದಿಯ ದಾಂಟು ೪- ೧೪ ನಾಗಶರ್ಮನೆನಿಪ್ಪ ೭೭ ಪಲ್ಲ.
ನದಿಯ ಧಾರಾವಾರಿ ೭೦ - ೧ ನಾನು ಅರ್ಜುನ ೫೬ - ೧೫
ನದಿಯ ನೇತ್ರಾವತಿ ೬೯ - ೩ ನಾಮ ಧರ್ಮಾಂಗದ ೪೨ - ೧೪

ನದಿಯ ಮೇಲಣ ೩೦ - ೧೨ ನಾಮ ನಾಗೇಂದ್ರಾದ್ರಿ ೫೨ - ೧೬


ನದಿಯ ರೂಪದಿ ೭೬ - ೨೦ ನಾಮವನು ಕೇಳಿ ೨೦ - ೧೩
ನದಿಯ ಸುಮಾ ೩೯ ಪಲ್ಲ. ನಾಮ ಶೂರ್ಪಾಗಾರ ೪೯ - ೫
ನದಿಯು ಭಾಗೀರಥಿ ೪೮ - ೮ ನಾರದಗೆ ಪುರುಕುತ್ಸ ೬೧ - ೧೫ .
ನದಿಯು ವಾರಾಹಿ ೪೭- ೫ ನಾರದನ ನುಡಿ ೩೫- ೨೬ :
ನದಿಯು ಸಹ್ಯಾಚಲದ ೧೮ - ೨ ನಾರದನ ಮುಖದಿಂ ೨೨ - ೧೫ |

ನನ್ನ ನಿಜವನು ನೀನೆ ೩೦ - ೪ ನಾರದನು ಜಾಹ್ನವಿ ೮೩ - ೨


ನನ್ನನುಳಿದೀ ಯಜ್ಞ ೫೪- ೮ ನಾರದನು ಪುರುಕುತ್ಸ ೬೨- ೭

ನನ್ನ ಹೆಸರಿನ ೫೪ - ೧೭ , ನಾರದನು ಪೇಳಿ ೪೭- ೧೬

ನನ್ನ ಮನವಿದ್ದಂತೆ ೭೫ - ೧೩ ನಾರಸಿಂಹನ ಕೃಪೆಯ ೩ -೬


ನನ್ನ ಮಹದಂಶ ೮೧ - ೬ ನಾರಸಿಂಹನು ನಿನ್ನ ೬- ೭

ನಮಿಸಿದನು ಗಾಲವ ೫೯ - ೨೮ ನಾಲ್ಕುದಿಕ್ಕನು ಮುಕ್ತಿ ೧೧ - ೧೦


ನಮಿಸಿದರು ಕೋಟೀಶ ೫೪ ೬ ನಾವುಕೊಪದಿ ೫೭ - ೨೯ .

ನಮಿಸಿದಳು ಪಾದ ೮೬ - ೧೨ ನಾವು ಭಕ್ತರು ನಿಮಗೆ ೨ - ೨೩

ನಮ್ಮ ಪೂಜೆಗೆ ೨೧ - ೨೯ ನಿಂದಿಸಲು ನಿರ್ಮೂಲ ೧೪ -೬

ನಮ್ಮ ಪ್ರೀತಿಯೆ ೮೩ - ೧೨ ನಿಂದು ಪೋದುದು ೬ - ೮


ನರಕದಲಿ ಕಲ್ಪಾಂತ ೨೦ - ೧೦ ನಿಟ್ಟುಸುರಿನೋಳು ೪೧ - ೬

ನರಕ ಭಾಜನೆಯವಳು ೧೦ - ೧೫ ನಿತ್ಯದಲಿ ಹಿಂಸೆ ೧೫- ೧೩

ನರಕವಿಪ್ಪತ್ತೆಂಟು ೭೧ - ೨೭ ನಿತ್ಯದುಪವಾಸದಲಿ ೮೬ -೧೭

ನರರ ದೇಹದಿ ೨೭ - ೩ ನಿತ್ಯ ವಿಶ್ವಂಭರ ೧೮ - ೨೫ .

ನೆರರ ಪಾನಕೆ ೬೧ - ೭ ನಿನಗೆ ದೇಶವದಾವು ೧೩ . ೧೧.

ನರರು ಕಾವೇರಿಯ ೮೨ ನಿನಗೆ ಯೋಗ್ಯತೆ ೬೫ - ೧೨

ನರರು ಭಕ್ತಿಯೋಳಾರು ೮೮ - ೧೭ ನಿನಗೆ ಸರ್ವಾಭೀಷ್ಟ ೫೦ - ೧೪

ನರರು ಮಾಡಿ ೩೯ - ೧೫ | ನಿನಗೆ ಸಾಧನ ೩೨ - ೪೬


ನಿನಗೆ ಸಾಧ್ಯವಿಲ್ಲ ೨೮ - ೧೨
ನರರು ಯಜ್ಞವ ೬೩ - ೩೯

ನರರು ಸ್ನಾನವ ೬೮- ೨ ನಿನ್ನ ಕಾಣಲು ಬರುತ ೮- ೧೩

ನರಹರಿಯ ನೇಮ ೩ - ೧೨ ನಿನ್ನ ಕ್ಷೇತ್ರದ ಮಹಿಮೆ ೮೬ - ೨೩


ನಿನ್ನ ಗರ್ಭದಿ ೨೨ - ೧೬
ನರಹರಿಯ ಮಹಿಮೆ ೬೯ ಪಲ್ಲ |
ನರ್ತನವನಾಡುತ್ತ ೧೩ - ೧೩ ನಿನ್ನ ದೇಶದಿ ೭೬ - ೧೯

ನವ ಪಜೇಶ್ವರ ೭ - ೩ ನಿನ್ನ ನಾಮದ ಕ್ಷೇತ್ರ ೫೩ -೩


ಅನುಬಂಧ ೬ . ter

ನಿನ್ನನೇ ಧ್ಯಾನಿಸು ೮೬- ೧೯ ನೊಣವ ಮುಳ್ಳಲಿ ೬೬ - ೬


ನಿನ್ನ ಪ್ರೀತಿ ಕುಮಾರ ೭೧ - ೨೪ ನೋಡಿದಳು ಗಾಯತ್ರಿ ೧೯ - ೮
ನಿನ್ನ ಮನವಿರ್ದ೦ ೬ -೪ ನೋಡುತಲೆ ಕಾವೇರಿ ೮೬ - ೧೬
ನಿನ್ನ ಮನಸಾಭೀಷ್ಟ ೫೫ - ೨೧ ಪಂಚಕೃತ್ಯ ಪರೇಶ ೨೧ - ೧೬
ನಿನ್ನ ಮನೆಯಲಿ ೮೨ - ೨೨ ಪಂಚನದಿಗಳ ಕೂಟ ೫೧ - ೨೫
ನಿನ್ನ ಮೊದಲರ್ಚಿಸದೆ ೮೫ - ೧೨ ಪಂಚಮಹಾಪಾತಕ ೮೩ - ೪
ನಿನ್ನ ಭಯಕೋಸ್ಕರ ೩೫ - ೩೬ ಪಂಚಮಿಗೆ ಮಹಬಲ ೩೬ - ೧೮
ನಿನ್ನ ವಂಶೋದ್ದರ ೭೯ - ೭ ಪಂಚಯಜ್ಞಗಳಗಿ ೮೬- ೨೭
ನಿನ್ನ ಸಂಗವ ೮೩ - ೧೮ || ಪಂಚಲಿಂಗಾಕಾರ ೨೮- ೧೬
ನಿನ್ನ ಸಂವರ್ತಕನ ೩೫-೬
ಪಟು ಪರಾಕ್ರಮಿ ೫೭- ೧೬
ನಿಮಗೆ ಹಗೆಯಾದ ೧೬ - ೨೧. ಪಟ್ಟದಭಿಷೇಕದಲಿ ೪೩ - ೯
ನಿಮಿಯು ಕೇಳಿದ ೩೨ - ೧೧ ಪಡುಗಡಲಕೂಡು ೪೨- ೧೦
ನಿಮ್ಮ ದಯದಿಂ ೯ - ೭ .
ಪಡುಗಡಲ ತಡಿ ೫೧- ೧೬
ನಿರವಲಂಬನವಾದ ೮೮ - ೨೭
ಪಡುಗಡಲ ದಡ ೫೯ - ೧೬
ನಿರುತವಾದಿತ್ಯಾದಿ ೨೬ - ೧೯
ಪಡುವಲಿಟ್ಟನು ೨೨- ೪
ನಿಲಿಸಿ ಪಂಚಾಗಿ ೩೨ - ೪೧
ಪತಿಯ ಕರದೊಳ ೮೬- ೨೯
ನಿಷ್ಕಳಂಕವದಹುದು ೫೭- ೨೩
ಪತಿಯ ಮಾತನು ೭೫ - ೧೧
ನಿಶ್ಚಯಕೆಗೋಚರನೆ ೫ - ೧೬ ಪತಿಯ ವಂಚಿಸಿ ೧೦ - ೩
ನೀನು ವೇತಾಳತ್ವ ೭೨ - ೧೦
ಪತಿಯ ವಾಕ್ಯದ ೩೮ - ೧೪
ನೀರಡಸಿ ಹಯ ೭೩ - ೧೨ |
ಪತಿಯ ಸೇವೆಯ ೧- ೩೦
ನೀಲ ನಿಮಿ ನಿಮಿಷ ೨೬ - ೧೮
ಪತಿಯೆ ಗುರು ೬೬ - ೨೧
ನೀಲವರ್ಣದ ಕಾಯ ೨೧ . ೧೩
ಪತ್ನಿ ಸಹಿತಾ ೬೩ - ೩೫
ನೀಲವಸ್ವಾಯಸ ೩೨- ೨೮
ಪತ್ನಿ ಸಹಿತನೊಡನೆ ೮೨- ೨೪
ನೀವಮಿತ ಯೋಗಿ ೫೬ - ೮
ಪದ್ಮದಲಿ ಪುಷ್ಕರದ ರ್೪ - ೧
ನೀವು ದಿವಿಜರು ೪೧ - ೨೪
ಪರಕೆ ಪರತರ ೯ - ೧೬
ನೀವು ಧರ್ಮವ ೪೭ - ೧೦
ಪರಮ ಧಾರಾನದಿ ೭೦ - ೮
ನೀವು ಮಂತ್ರಜ್ಞ ೫೬ - ೧೦
ಪರಮ ಪಾತಿವ್ರತೆ ೬೬ - ೧೭
ನೀವು ಶಾಸ್ತ್ರಜ್ಞ ೫೭- ೧೮
ಪರಮಪಾವನೆ ೮೦ - ೧೨
ನುತಿಸೆ ಬಹುವಿಧ ೪೪ - ೪೧
ಪರಮ ಪುಣ್ಯ ೭೨ - ೧೮
ನೂತನದ ಮಿಾನೆಂದು ೨ - ೨೦
ಪರಮ ಪುರುಷನ ೭೧- ೭
ನೃತ್ಯ ಗೀತಾದಿ ೮೫ - ೧೪
ಪರಮ ಪುರುಷಾರ್ಥ ೭೧ - ೨೬
ನೃಪನೊಡನೆ ಸರಸ ೫೫ - ೧೦
ಪರಮ ಫಲವದರಲ್ಲಿ ೮೩ - ೩೩
ನೃಪಸುತರು ಸಹ ೧೪ - ೩೧.
ಪರಮ ಮೂರ್ತಿಯ ೪ - ೧೦
ನೆರೆದ ಸಭೆ ೫೭- ೩೩
ಪರಮ ಸ್ತೋತ್ರದಿ ೩೫ - ೨೯
ನೆಲಸಿ ಸಂಧ್ಯಾ ೩೭- ೬
ಪರರ ಮಗನಿಗೆ ೩೨. ೩೬
ನೆವಕೆ ಕಪಟದ ೯ . ೧೨
ಪರಶು ಗಾಯದಿ ೬೫ - ೨೧.
ನೈಮಿಷಾರಣ್ಯದ ೭೮- ೧
ಪರಿಪರಿಯ ಸ್ತುತಿ ೧೧ - ೪
ನೊಂದ ಹುಣ್ಣಿನೊಳುಪ್ಪ ೫೭- ೨೦ ಪಲ್ಲಟಿಸಿ ಫಲುಗುಣ ೫೫ - ೧೩
೬೭0 .
ಸಹ್ಯಾದ್ರಿಖ

ಪಶುಗಡಿಕನನ್ಯಳಿಗೆ ೮೨ - ೬ ಪುಣ್ಯ ಸುಮಾವತಿ ೩೯ - ೧


ಪಶ್ಚಿಮದಲತ್ಯುಗ್ರ ೩೨ - ೩೨ ಪುತ್ರ ಪೌತ್ರರನಲ್ಲಿ ೮೮ -೨
ಪಶ್ಚಿಮಬ್ಬಿಯ ದಡ ೮೭ - ೧೯ ಪುತ್ರರಿತ್ತೆನಗೆಲ್ಲ ೧೪ - ೧೮
ಪಾಕವನು ಬಡಿಸಿ ೭೨ - ೭ ಪುರದ ಧನಿಕನ ೬೬- ೨
ಪಾಕಶಾಸನ ಜಾರ ೧೮. ೩ . ಪುರದ ಹೊರಗಡೆ ೫೧ - ೧೩
ಪಾಪನಾಶನನದಿ ೬೮ ಪಲ್ಲ ಪುರುಷ ನದಿಗಳು ೧೯ - ೧೧
ಪಾಪನಾಶವು ಕಿವಿಗೆ ರ್೫ - ೩೧ ಪುರುಷರಿಗೆ ರಾಜತ್ವ ೩೮ - ೧೬
ಪಾಪವೇ ಘನ ೨೦ - ೨೧ ಪೂಜಿಸದೆ ಗಣಪತಿ ೮೫ - ೧೦
ಪಾಪಹರೆ ಕಲಿ ೮೦ - ೧೦ ಪೂಜಿಸುತ ನಮಿಸು ೪೭ - ೧೨
ಪಾಪಿಗಾದರು ಮೋಕ ೭೬ - ೨೧ . ಪೂಜ್ಯರವಮನದಲಿ ೬೩ - ೧೫

ಪಾಪಿಯಿವನಾವಲ್ಲಿ ೮೬- ೩೧ ಪೂರ್ಣಫಲದಿ ೭೪ - ೯


ಪಾಪಿಯಿವನೆಂಬುದನು ೬೯ - ೧೫ . ಪೂರ್ವದ ಪ್ರಾಸಾದ ೫೦- ೨೫

ಪಾರ್ಥನುತೃವಕೆಂದು ೫೬ - ೨೫ ಪೂರ್ವದಲಿ ನಾ ೨೩ . ೧೧.

ಪಾರ್ವತಿಗೆ ನಮಿಸಿ ೭೪ - ೭ ಪೂರ್ವದಲಿ ಬರ್ಬರ ೨೦ - ೫

ಪಾವನದ ಕಾವೇರಿ ೭೫ - ೧೫ ಪೂರ್ವದಲಿ ಶಿವ ೨೮ - ೨೪

ಪಾವನದ ಗಂಗೆ ೯ . ೨೧ ಪೂರ್ವದಲಿ ಸಹ್ಯಾದ್ರಿ ೩೮ - ೧೦

ಪಾವನವು ಗವುರಿ ೭೭ - ೧೫ ಪೂರ್ವದಲಿ ಸೃಷ್ಟಿ ೨೫ - ೧೨

ಪಾವನವು ಬಳಿಕೆಂದು ೯ - ೧೪ ಪೂರ್ವದಲಿ ಹಿಮಗಿರಿ ೧ - ೧೧

ಪಿಂಡ ದಾನ ಶ್ರಾದ್ದ ೧೬ - ೧೦ ಪೂರ್ವದೊಳಗಿತಿಹಾಸ ೮೪ - ೭


ಪೂರ್ವದೊಳು ಕುಟಚಾದ್ರಿ ೨೦ -
ಪಿತನ ಮರಣವ ೭೨ - ೩
ಪಿತನ ವಧೆಯನು ೮೬ - ೧೦ . ಪೂರ್ವದೊಳು ಕುಮು ೮೮ - ೨
ಪೂರ್ವಪ್ರಮಥದ ೪೦ - ೧೫
ಪಿತೃಗಳಿಗೆ ಬಹು ೪ - ೧೬
ಪೇಳಿದರು ಮುನಿ ೫ -೧
ಪಿತೃಗಳೆಲ್ಲವರೆಂದು ೧೨. ೧೬
ಪೇಳಿದಾಕ್ಷಣ ಸಾಂಬ ೭೩ - ೮
ಪಿತೃವಿನಯ್ಯನ ೨೮ - ೭
ಪ್ರಣವ ಮರಕ್ಷರ ೨೭ - ೧೨
ಪಿತೃಸ್ಟಾಲಿಯ ಕಥೆ ೩೧ -೬
ಪ್ರಜೆಗಳಿದ ವಸುವಿಂಗೆ ೪೭- ೨೨
ಪಿತ್ತ ಖಗರಿಗೆ ೩೫ ೨೦
ಪ್ರತಿವರುಷ ನದಿ ೭೬ - ೧೨
ಪುಣ್ಯಕಾವೇರಿಯ ೭೪ ಪಲ್ಲ, ೭೪ - ೧೧
ಪುಣ್ಯಕ್ಷೇತ್ರ ಪ್ರಯಾಣ ೭೭ - ೧೨ ಪ್ರಥಮದಲಿ ಕುಂಡಿಕೆ ೮೧ - ೨೫
ಪ್ರಾಣಿಹಿಂಸೆಯ ಮಾಳ ೬೯ - ೧೧
ಪುಣ್ಯತರವಾಗಸ್ಯ ೩೧- ೧೭
ಪ್ರೇತಜನ್ಮದಿ ೮೮ - ೮
ಪುಣ್ಯತಿಥಿಗಳೊಳಾದರೂ ೮೮- ೨೦
ಫಣಿಕ ಪೇಳಿದ ೮೫ - ೧೫
ಪುಣ್ಯ ದಿವಸದಿ ೪ ೨೩
ಫಣಿಯ ನದಿ ೮೧ . ೨೬
ಪುಣ್ಯ ದೇಶವಿದೆಂದು ೨೮- ೫
ಫಲವ ನುಡಿದಿರಿ ೩೮- ೧೭
ಪುಣ್ಯ ಧಾರಾನದಿ ೧೬. ೨೪
ಫಲುಗುಣನ ವರಿಸಿ ೫೭- ೪೪
ಪುಣ್ಯನದಿ ಕಾವೇರಿ ೮೩ - ೨೩
ಫಲುಗುಣನು ಸನ್ಯಾಸಿ ೫೫ ಪಲ್ಲ
ಪುಣ್ಯನದಿಯೆಂದೆಲ್ಲ ೩೮- ೮
ಫಲವನೋರ್ವಳು ೬೩ - ೨೮
ಪುಣ್ಯ ವರದಾನದಿ ೨೨ - ೧೯
ಫಲ್ಗುಣಿಯ ಪರಮೇಶ ೮೭ -೯
ಪುಣ್ಯ ಸಹ್ಯಾವಳಕ ೮೮ ಪಲ್ಲ, ೮೮ - ೯
ಬಂದ ಜನ ಮೃಷ್ಟಾನ್ನ ೯ -೫
ಪುಣ್ಯ ಸೀತಾನದಿ ೨೮- ೧೭
ಅನುಬಂಧ ೬೭೧

ಬಂದನಲ್ಲಿಂ ತಿರುಗಿ ೮೨ - ೧೦ ಬಲ್ಲೆ ನೀ ಸರ್ವಜ್ಞ ೧೦ - ೧೮

ಬಂದ ಪರಿಯಲಿ ೬೯ - ೭ ಬಹಳ ತೀರ್ಥಗಳಿಹ ೫೮ - ೧೫

ಬಂದರಾ ಯಮಭಟ ೨೦ - ೨೦ ಬಹಳ ತೀರ್ಥದಿ ೭೭ - ೨

ಬಂದು ಕಾವೇರಿಯ ೭೭ - ೬ ಬಹಳ ದೇಶವು ೭೫ - ೫


ಬಂದು ಕೃಪೆಯೊಳು ೬೭ - ೧೮ ಬಹಳ ಪರಿಚಿತಿ ೯ - ೯

ಬಂದು ಕೈಲಾಸಕ್ಕೆ ೪೩- ೩ ಬಹಳ ಪಾಷಂಡಗಳು ರ್೪ - ೧೪

ಬಂದು ಗಂಗಾದ್ವಾರ ೩೧ - ೧೯ ಬಹಳ ವಿರಹಾಗ್ನಿ ೫೯ - ೧೩


ಬಂದು ಗೋಕರ್ಣ ೪ - ೬ ಬಳಲಿ ಮಾರ್ಗಶ್ರಮ ೮೪ -೯
ಬಂದು ಗೋದಾವರಿ ೧೮ - ೧೬ ಬಳಿಕ ಅಲ್ಲಿ ೩೪ - ೨
ಬಂದು ತೃಣಬಿಂದು ೩೯ - ೧೨ ಬಳಿಕ ಅಲ್ಲಿ ಯಯಾತಿ ೪೮ - ೩೬
ಬಂದು ದಿವಿಜರು ೨೧ - ೧೦ ಬಳಿಕ ಋಷಿಗಳ ೫೩ - ೨೪ |
ಬಂದು ಮಧುಕೇಶ್ವರ ೨೨ - ೧೪ ಬಳಿಕ ಕರುಣದಿ ೭೩ - ೬

ಬಂದು ಮಧುವನ ೫೩ - ೧೫ ಬಳಿಕ ಕಾಲಾಂತರ ೮೧ - ೧೧

ಬಂದು ಮಧ್ಯಾರ್ಜುನಕೆ ೧- ೩೦ ಬಳಿಕ ಕಾಶ್ಯಪ ೮೮ - ೧೫


ಬಂದು ಮಾಹೇಂದ್ರಾದ್ರಿ ೪೯ - ೩ ಬಳಿಕ ಕೃಷ್ಣನೆಳು ೫೫ -೩೦
ಬಂದು ವರವೇತಾಳ ೧೫ - ೨೭ ಬಳಿಕ ಕೇಳಿದ ೭೯ - ೬ , ೮೨- ೧೧
ಬಂದು ವೇದಾದ್ರಿ ೬೧ . ೨೨ ಬಳಿಕ ಕೊಟ್ಟನು ೩೫ - ೩೦
ಬಂದು ವೈಕುಂಠಕೆ ೬೦ - ೧೬ ಬಳಿಕ ಕೋಟೀಶ್ವರ ೪೯ - ೧೫
ಬಂದು ಸದ್ಯೋಜಾತ ೪೬ - ೧೨ ಬಳಿಕ ಕೌಬೇರಾದ್ರಿ ೭೯ . ೨೪
ಬಂದು ಸಹ್ಯಾಚಲದ ೧ - ೨೬ ಬಳಿಕ ತಾನೇ ೮೮- ೧೩
ಬಂದು ಸಹ್ಯಾಚಲದಿ ೮೮ - ೧೦ ಬಳಿಕ ತಾನೇ ಬಂಧು ೪೧ - ೧೩
ಬಂದು ಸಾಷ್ಟಾಂಗ ೨ - ೧೧ . ಬಳಿಕ ದ್ವಾರಾವತಿಗೆ ೫೫ - ೧೯
ಬಂದೆವೆಲ್ಲರೆನಿ ೫೭- ೪೮ ಬಳಿಕ ದಿವೌಷಧಿ ೪೮ -೩
ಬಂಧನವು ನಮಗೆಂದು ೧೨- ೧೭ ಬಳಿಕ ನಡೆದನು ೪೮ - ೯
ಬಕನೆ ತೆರಳು೫೬ - ೬ ಬಳಿಕ ನಡೆದನು ೪೭ - ೧೩
ಬಗಿದುಹೋಮಾಗ್ನಿ ೫೪ - ೯ ಬಳಿಕ ನಮ್ಮನು ೬೭ - ೧೦
ಬಟ್ಟಮೊಲೆಗಳ ೬೩ - ೨೩ ಬಳಿಕ ನಿಮಿಗದ ೩೨ - ೯
ಬಡಿದ ರಭಸ ೬೯ - ೫ ಬಳಿಕ ಬಹುಗಾಲ ೪೦ - ೧೩
ಬದಲು ಮಂಗಳ ೮೬- ೧೧
ಬಳಿಕ ಮಜ್ಜಲದಿಂದ ೬೩ - ೧೧
ಬದಲು ಯುಕ್ತಿಯ ೩೫ - ೩೯ ಬಳಿಕ ಮೇಲಕ್ಕೆ ೮೯ - ೨೦
ಬರಬರಲು ಕೈಲಾಸ ೩೫ . ೨೭
ಬಳಿಕಲಾಕ್ಷಣ ಕಾಲು ೬೪ - ೬
ಬರುತ ಕೇತಾರ ೫೯ - ೧೭ ಬಳಿಕಲಾತಗೆ ೩೪ - ೨೧ .
ಬರುತ ಮಧುವನ ೫೩ - ೧೦
ಬಳಿಕಲಾ ಸ್ಥಳ ೫೩ - ೧೩
ಬರುತ ಮಾರ್ಗದಿ ೪೭ - ೨
ಬಳಿಕಲಿರುವದು ೮೧ - ೨೯
ಬರುವೆನೆನುತೈದಿದರು ೧೫ - ೨೨
ಬಳಿಕ ವರ ಹರಿಶ್ಚಂದ್ರ ೮ . ೩೦
ಬರೆ ತ್ರಿಯಂಬಕ ೪ - ೪ ಬಳಿಕ ವಿಪ್ರನು ೩೯ - ೧೧
ಬರ್ಬರನು ದಂಷ್ಟನು ೪೫ - ೬
ಬಳಿಕವೀಶ್ವರ ಭಾವ ೭ . ೨೦
ಬಲುಪರಾಕ್ರಮಿ ೫೦ - ೨೨ ಬಳಿಕ ಶಾಂತಾದೇವಿ ೬೩ - ೩೬
೬೭೨
ಸಹ್ಯಾದ್ರ

ಬಳಿಕ ಸತಿಸುತ ೪೨ - ೨೫
ಬ್ರಹ್ಮಪುರದೊಳು ಚಂದ್ರ ೧೫ ಪಲ್ಲ.
ಬಳಿಕ ಸಭೆಯಿಂದೆದ್ದು ೪೭- ೨೧ ಬ್ರಹಲೋಕವ ಪಡೆ ೮೮ - ೨೫ .
ಬಳಿಕ ಹನ್ನೆರಡೊರುಷ ೨೮ - ೪
ಬ್ರಹ್ಮ ವಿಷ್ಣು ಪ್ರಮುಖ ೫೮- ೩
ಬಳಿಕ ಹರಿದುದು ೩೩ - ೧೪ .
ಬ್ರಹ್ಮ ವಿಷ್ಣು ಮಹೇಶ ೨೭ -೫
ಬಳಿಕ ಹರಿಹರ ೩೩ . ೧೬
ಬ್ರಹ್ಮಶಿಲೆಯಲಿ ೬೦ - ೮
ಬಾಣಗಳು ತಟ್ಟುಚ್ಚಿ ೫೭ - ೪ ಬ್ರಾಹ್ಮಣನಿಗಾ ಧರ್ಮ ೫೧ - ೮
ಬಾದರಾಯಣಗೆರಗಿ ೪ - ೨೨ ಬ್ರಾಹಿ ಕುಖ್ಯಾತೀರ ೪೬- ೨೪, ೪೬- ೨
ಬಾಧಿಸುವ ವ್ಯಾಧಿಯ ೨೭ - ೯ ಬ್ಯಾಡ್ಮಿ ಮಾಹೇಶ್ವರಿ ೫೧ - ೨
ಬಾಧೆಯಲಿ ಬಹು ೪೪ - ೨೪
ಬ್ರಾಹಿಯೊಳು ಕಲಹ ೪೫ ಪಲ್ಲ
ಬಾರೆನುತ ಕೈ ೧೦ - ೭ ಭಕ್ತನಿಗೆ ಮೆಚ್ಚಿದೆನು ೪೯ - ೧೦.
ಬಾಲಕರು ಕನ್ನಡಿಯ ೧-೮ ಭಕ್ತರಿಷ್ಟವೆ ತನ್ನ ೭೧ - ೧೦.
ಬಾಲಕಿಯು ೫೯ - ೮ ಭಕ್ತವತ್ಸಲ ಕೃಷ್ಣ ೫೫ - ೨೦
ಬಾಲನಾದರು ಚಂದ್ರ ೪೨- ೧೭ ಭಕ್ತಿಗೀಶ್ವರ ೩೫ - ೨೮
ಬಾಹುಬಲದಲಿ ೫೩ - ೯ ಭಕ್ತಿಭಾವಕೆ ಮೆಚ್ಚಿ ೯ - ೧೯
ಬಿಡು ಬಿಡಾ ಸಾಹಸ ೪೮- ೧೫ ಭಕ್ತಿಯಲಿ ಕಥೆ ೭ ಪಲ್ಲ
ಬಿನ್ನಪವನವಧರಿಸಿ ೩೫ - ೧೫ ಭಕ್ತಿಯಲಿ ಸೇವಿಸಿ ೭೬ - ೧೮
ಬಿಲದ ಮಾರ್ಗದಿ ೩೧ - ೩ , ಭಗವತಿಯ ಬಳಿ ೮೬ - ೨೨
ಬಿಲದಿ ಸಹ್ಯಾಚಲ ೨೨ - ೨ ಭದ್ರಕರ್ಣೆಶ್ವರಿಯ ೩೫ - ೪೩
ಬಿಲದೊಳಗೆ ನಿದೆ, ೧೬ - ೨೨ ಭಯದೊಳಗೆ ೨೧ - ೨೧.

ಬೀಳದಾ ಮನೆ ೮೮- ೧೮ ಭಾಮಿ ಬತ್ತಿತು ೪೬- ೩

ಬುದ್ದಿ ಮಾರ್ಗವ ೨೨ - ೧೦ ಭಾರವಾಗಲು ಬಿಡದ ೩೧ - ೨೩

ಬುದ್ದಿಯುತ ಶೌನಕ ೪ . ೨ ಭೀತಿಗೊಂಡು ತಿಲೋತ್ತಮೆ ೧೮ - ೧೩

ಬುದ್ದಿವಂತರು ನೀನ ೧೦ - ೨೬ ಭೀಮ ಪಾರ್ಥನು ೭೩ - ೯

ಬೆಂಕಿ ಸುಟ್ಟಂತಾಗಿ ೬೬ - ೧೫ . ಭೀಮರಥಿಯಲಿ ಸ್ನಾನ ೧೮ - ೨೩

ಬೆದರಿ ಋಷಿಗಳು ೪೦ - ೭ ಭೀಮರಥಿಯೊಳಗಿಂದ್ರ ೧೮ ಪಲ್ಲ

ಬೆದರಿದಂದದಿ ಮೋಹ ೧೩ . ೧೨ ಭೀಷ್ಮನವರಲಿ ೫೭- ೪೩


ಬೆರಳ ಮುದ್ರಿಕೆ ಕಡಗ ೫೧ - ೨೨ ಭುವನಗಳು ಬ್ರಹ್ಮಾಂಡ ೮೯ ಪಲ್ಲ
ಬೇಟೆಯಾಡುವ ೧೫ - ೧೪ ಭುವನ ತಲ್ಲಣಿಸಿ ೪೩ - ೬
ಬೇರೆ ಕಾಣುವವೆಲ್ಲ ೨೭ - ೧೮ ಭುವನದಲಿ ಹರಿಹರ ೨ - ೫

ಬೇರೆ ಬೇರಿವು ೭೫ - ೧೬ ಭೂತನಾಥನ ಭಯ ೨೧ - ೨೬

ಬೇರೆ ಬೇರೆಲ್ಲವ ೩೭- ೯ ಭೂತಿಕೇಶನು ಪಿಂಗಳಾ ೫೮ - ೮

ಬೈತಲೆಯ ಸಿಂಧೂರ ೬೬- ೧೦. ಭೂಪತಿತ್ವವು ಬಹಳ ೨೨ . ೮

ಬ್ರಹ್ಮಕುಂಡವು ಮುಖ್ಯ ೮೪ - ೧೭ ಭೂಪತಿಯು ದುರ್ಜಯ ೧೦ ಪಲ್ಲ.

ಬ್ರಹ್ಮಗಿರಿ ಮರ್ದ್ದಿ ೭೯ - ೧೮ ಭೂಮಿಗಿವರೇ ದೇವ ೧೮ - ೩೧

ಬ್ರಹ್ಮತೇಜವು ೩೨ - ೨೩ ಭೂಮಿಗುತ್ತರ ೭೧ - ೬
ಭೂಮಿಗೊಂದೇ ಲಕ್ಷ ೮೯ - ೧೫ |
ಬ್ರಹ್ಮನಾಮದಿ ನದಿ ೮೩ -೫೨
ಬ್ರಹ್ಮಪುತ್ರ ಮರೀಚಿ ೬೨ - ೧೩ ಭೂಮಿಯಲಿ ಗೋಕರ್ಣ ೩೫ - ೮

ಬ್ರಹ್ಮಪುರದಲ್ಲಿ ರಾಜ ೧೫- ೨೬ ಭೂಮಿಯಲ್ಲಿ ಸ್ವರ್ಗ ೫೧ - ೧೪


೬೬೩
ಅನುಬಂಧ ೬

ಮದನಪೂಶರದಲಗು ೩೨ - ೩೮
ಬೃಗುಮುನಿಯು ಶಪಿಸಿ ೨೯ - ೮
ಮದನ ಮಾಧವ ೩೨. ೪೨
ಬೃಗುಮುನೀಶ್ವರನಲ್ಲಿ ೧೩ - ೨೦
ಭ್ರಗುವಿನರಸಿಯು ೨೮ - ೨ ಮದನರಾಜನ ೬೬ . ೧೧

ಭಗುಸಹಿತ ಹಂಸೆ ೧೯ - ೫ ಮಧುರೆಯೊಳು೫೫ - ೧೮

ಭೇರಿಗಳ ತಾಡನ ೫೭ - ೧೦ ಮಧುವನದ ೫೪ ಪಲ್ಲ

ಭೈರವನ ರೂಪಿನ ೪-೮ ಮಧುವನದ ಮಹಿಮೆ ೫೨ ಪಲ್ಲ

ಭೈರವನ ಶಸ್ತ್ರಾಸ್ತ್ರ .೨೪ . ೬ ಮನಕೆ ಸಂತಸ ೮೨ - ೧೮

ಭೋರಿಡುವ ದುಂದುಭಿ ೪೦ - ೧೨ ಮನದಣಿಯೆ ನುತಿಸಿ ೮- ೧೧

ಮಂಗಲಕೆ ಮಂಗಲ ೬೬ - ೨೨ ಮನದ ಭಕ್ತಿಗೆ ಮೆಚ್ಚಿ ೧೮ - ೨೪


ಮಂಗಲದಲಿನೊಂದು ೮೬ - ೧೪ ಮನದ ಸಂತೋಷ ೮ -೯
ಮಂಗಲವು ಕನಕಾ ೮೦ - ೧೪ ಮನದ ಸಂಶಯ ೨೧ - ೧
ಮಂಗಳದ ಲಗ್ನ ೧೪ - ೩೩ ಮನದಿ ಚಿಂತಿಸಿ ೨೯ - ೭

ಮಂಗಳದಿ ತಂಗಾಳಿ ೪೧ . ೨೦ ಮನದಿ ನಗುತ ೫೨ .೬


ಮಂಗಳವು ಕನಕಾದಿ ೮೩ - ೨೪ ಮನದಿ ಮಂತ್ರಿಯು ೭ - ೧೪

ಮಂಜುಕೇಶಿ ಗುಹ ೫೮ - ೯ ಮನದಿ ವಿಸ್ಮಿತ ೭೩ - ೧೩


ಮಂತ್ರದೊಳಗಹಿ ೫೭ -೩೧ ಮನದೊಳಗೆ ೪೦ - ೧೦
ಮಂತ್ರಪಿಂಡವ ಸತಿ ೨೨ -೬ ಮನುಜರಾವಂಗದಲಿ ೪೪ - ೩೦

ಮಂತ್ರಸಾರವ ಬಲ್ಲ ೬೫ - ೪ ಮನುಜರೊಳು ಮೊದಲಾಗಿ ೪೪ -೩


ಮಂತ್ರಿಗಿದನೆಲ್ಲ ೪೪ - ೯ ಮನುವು ಚಾಕ್ಷುಷಿ ೨೬ - ೧೫ |
ಮಂತ್ರಿ ನುಡಿದನು ೬೩ - ೧೬ ಮನುವು ಸ್ವಾರೋ ೨೬ - ೯
ಮಂತ್ರಿಯಾಡಿದ ಮಾತ ೭ - ೯ ಮನೆಗೆ ಬಂದರು ೬೦ -೩
ಮಕ್ಕಳಿಲ್ಲದೆ ಪಡೆದ ೭೬ - ೪ ಮನೆ ಬದುಕು ೭೫ - ೧೦
ಮಗಗೆ ಸಂಸ್ಕಾರ ೬೨ . ೨೩ - ಮನೆಯ ಹೊರಟನು ೮೮ - ೩
ಮಗನ ಮಾತಿಗೆ ೬೩ - ೩೧ ಮನೆಯೊಳಗೆ ತಾಯಮ್ ೬೫ - ೫
ಮಗನ ರಾಜ್ಯಕೆ ೬೧ - ೧೪ ಮನ್ಮಥನ ಕಲೆ ೫೬ - ೧೬
ಮಗನೆ ಖಟ್ವಾಂಗಿ ೧೬- ೧೩ ಮನ್ಮಥನು ತಲೆ ೧೮ - ೧೪
ಮಗಳ ಮಕ್ಕಳ ೭೧ -೨ | ಮನ್ಮಥಾಯುಧ ೮೧ - ೧೩
ಮಗಳ ವಾತ್ಸಲ್ಯ ೫೬ . ೨ಲ
ಮರಣಕಾಲವು ಬರಲು ೧೭ - ೯
ಮಗಳು ಸುಖಿಸಿದ ೫೭- ೪೦
ಮರಣ ದೊರೆಯಲು ೬೨ . ೩
ಮತ್ತೆ ತಪವನು ೩೨ - ೩೯
ಮರಣವಾದಳು ಯಮ ೧೦ - ೧೦
ಮತ್ತೆ ಫಲುಗುಣ ೫೫ - ೧೬
ಮರಣವಿಲ್ಲದ ವರ ೨೪- ೩
ಮತ್ತೆ ಮತ್ತೆಲ್ಲರನು ೬೫ - ೧೧
ಮರನ ಮುರಿದೈತಂದು ೫೩ - ೧೬
ಮತ್ತೆ ಯೋಚಿಸಿ ೩೨- ೪೩
ಮರಳಿ ಗಾಯತ್ರಿ ೧೯ - ೯
ಮತ್ತೆ ರೈವತಕಲ್ಪ ೮೬ - ೮ ಮರುಗದಿರು ಪೊ ೧೮ - ೩೩
ಮತ್ತೆ ವಾರಾಹವನು ೫ - ೫ ಮರುದಿನವು ಪೇಶಿ ೬೩ -೩೨
ಮತ್ತೆ ಶಂಕರನಾಜ್ಞೆ ೪೯ - ೧೮ ಮರುದಿವಸ ಬೆಳ ೫೭ - ೧
ಮತ್ತೆ ಸಾಸಿರಲಿಂಗ ೬೯ - ೧೬
ಮಲೆಯ ಮಾದೇಂದ್ರಾ ೬ - ೧೩
ಮತೃ ತೀರ್ಥಕೆ ೭೯ - ೨೩
ಮಹಬಲನ ಪೂಜೆ ೪ - ೭
ಮದನನಡಗಿದ ೧೮ - ೧೨
ಮಳೆಯೊಳುದು ೬೬- ೨೦
43
೬೭೪.
ಸಹ್ಯಾದ್ರಿಖಂ

ಮಾಘ ವೈಶಾಖದಲಿ ೫೮ - ೧೪ ಮುನಿಗಳಿಗೆ ಪೇಳಿ ೪೩ - ೨


ಮಾತ ಕೇಳದೆ ೬೦ - ೧೩
ಮುನಿಗಳಿಗೆ ಪೇಳಿದ ೩ - ೧
ಮಾತ ಕೇಳುತ ೧೪ - ೭ ಮುನಿಗಳೆಲ್ಲರು ೮೬- ೨
ಮಾತ ಕೇಳ್ಳಿ ಕೃಷ್ಣ ೫೬- ೫ ಮುನಿಗಳೆಲ್ಲರು ಕೇಳಿ ೪೮ - ೧೬
ಮಾತೃಗಣ ಚಂಡಿಕೆ ೨೪ - ೯ ಮುನಿಗಳೆಲ್ಲರು ಪೋಗಿ ೪- ೧೮
ಮಾತೃ ಪಿತೃ ಗೋ ೬೯ - ೧೭ ಮುನಿಗೆ ನುಡಿದರು ೮೧- ೧೭
ಮಾತೃಪಿತೃ ವಂಶಗಳು ೧೨ - ೧೮ ಮುನಿಗೆ ಸಿದ್ದಿಯ ೩೨- ೨೪
ಮಾತೃವಾಕ್ಯವು ತಪ್ಪದೆ ೫ - ೧೦ ಮುನಿನಿಕರಕಾತಿಥ್ಯ ೧ - ೩೨
ಮಾಧವದ ಮಾಸ ೧೯ - ೧೯ ಮುನಿಪ ಕಾವೇರಿಯ ೮೩ - ೭
ಮಾನಪೂರ್ವವು ೨೬ - ೧೧ ಮುನಿಪ ಬೇಡಿದ ೫೮ - ೧೧
ಮಾನಿನಿಯೆ ಕೇಳ ೮೪ - ೨೧ ಮುನಿಪ ಮಾಂಡವ್ಯಾಶ್ರಮ ೬೬ ಪಲ್ಲ
ಮಾಯದಲಿ ಪಿತ ೬೩ - ೨೪ ಮುನಿಪ ಮಾರ್ಕಂಡೇಯ ೨೮ - ೯
ಮಾರಹರವೀರ್ಯಜ ೭೧ ಪಲ್ಲ. ಮುನಿಪ ಸೂತನು ೩೩ - ೧
ಮಾರುತಿಯು ಹನುಮಂತ ೩೬ - ೭ ಮುನಿ ಮೃ ಕಂಡು ೨೮ -೫
ಮಾಸ ಮಾಸದಿ ಪುಣ್ಯ ೮೩ - ೪೨ ಮುನಿಯ ಕಾಣುತ ೧೦ - ೧೬ , ೧೩ - ೮,
ಮಿಕ್ಕ ರಾಕ್ಷಸರೆಲ್ಲ ೪೬ - ೯ - ೬೫ - ೧೭ , ೮೮ - ೧೧

ಮಾರದಿರು ನಿಂ ೬೦ - ೧೫ ಮುನಿಯಗÀಗೆ ೮ -೬

ಮುಂದಿಹುದು ವರ ೧೬ - ೧೫ ಮುನಿಯಗಸ್ಯನು೫೨- ೬

ಮುಂದಿಹುದು ಶ್ರೀರಂಗ ೮೩ - ೩೬ ಮುನಿಯ ಸುತನಾಶ್ರಮ ೬೪ - ೧


ಮುಂದೆ ಕೇಳಗಜಾತೆ ೮೧ - ೧೦ ಮುನಿಯು ಕರುಣ ೭೨ - ೧೪

ಮುಂದೆ ಕೌಂಡೀನದಿ ೮೩ - ೨೯ ಮುನಿಯು ಗೋಕರ್ಣ ೩೧- ೨೧

ಮುಂದೆ ಗೌರೀಶೃಂಗ ೪೮- ೫ ಮುನಿಯು ಪೇಳಿದ ೭೯ - ೨೬

ಮುಂದೆ ದಕ್ಷಿಣದಡ ೮೩ - ೨೬ ಮುನಿಯು ಸಂವರ್ತಕ ೩೫ - ೭

ಮುಂದೆ ದುರ್ಗಾಕ್ಷೇತ್ರ ೮೬ ಪಲ್ಲ ಮುನಿಯು ಸೋಮೇ ೩೯ - ೬

ಮುಂದೆ ನಡೆವಣ್ಣ ೫೭ - ೯ ಮುನಿ ವಶಿಷ್ಠ ೩೨ - ೧೨

ಮುಂದೆ ನಮ್ಮಯ ೧೬ - ೨೩ ಮುನಿ ವಶಿಷ್ಠನ ೩೨- ೨೯

ಮುಂದೆ ಬರುವದ ೫೫ - ೪೫ ಮುನಿ ವಶಿಷ್ಠನು ೩ - ೧೩


ಮುನಿ ವಿಭಾಂಡಕ ೬೨ - ೨೦ , ೬೩ - ೨೬ ,
ಮುಂದೆ ಬರೆ ನದಿ ೧೮ - ೧
ಮುಂದೆ ಮಂಗಲ ೫೭ - ೩೬ ೬೩ - ೩೦, ೬೩ -೩೮

ಮುಂದೆ ಮುನಿ ೬೪- ೯ ಮುನಿಸತಿಯರಾ ೩೮- ೧೫


ಮುನಿಸತಿಯು ಕೇಳುತ್ತ ೩೨ -೩೪
ಮುಂದೆ ಸೀತಾನದಿ ೫೮ ಪಲ್ಲ
ಮುಂದೆಸೆವ ಕೌಮಾರ ೪ - ೧೩ ಮುನಿ ಸುಹೋತ್ರ ೨೬- ೧೨

ಮುರಿದ ಚೂಣಿಯ ೪೧- ೧೦


ಮುಂದೆ ಹರದತ್ಯಾ ೬೭ ಪಲ್ಲ
ಮೂಕದಾನವನನ್ನು ೪೧ - ೨೨
ಮುಕ್ತಿಮಂಟಪದಲ್ಲಿ ೩೩ - ೨೨
ಮುಲನು ಕಣ್ರ ೧೮- ೧೦ ಮೂಕದೈತ್ಯನ ೪೧ ಪಲ್ಲ

ಮುನಿಗಣರು ಹೊಗಳಿ ೫೩ - ೨೧ ಮೂಕದೈತ್ಯನ ಬಲವ ೪೧ - ೯


ಮೂಕನಪ್ಪಣೆಯಿಂದ ೪೧ - ೧೧
ಮುನಿಗಳತಿಭಕ್ತಿಯನು ೧೨ - ೨
ಮೂತ್ರಶಂಕೆಗೆ ೮೦ - ೧೭
ಮುನಿಗಳನು ಕಾಣುತ್ತ ೧ - ೩೬
ಮರು ಡೊಂಕಿನ ೬೨ - ೧೫
ಮುನಿಗಳಾಡಿದ ಮಾತ ೫ - ೨
ಅನುಬಂಧ ೬ ೬೭೫

ಮರುದಿನ ಕೇಳಿ ೨೩ - ೨ ಮೊದಲಿನಿಂದರ್ಜುನ ೫೭- ೨೮

ಮೂರುದಿನ ಗಂಗೆ ೭೫ - ೨ ಮೊದಲು ಋಗೈದ ೩ - ೧೮


ಮೂರುಬೀಜವ ಕೊಟ್ಟು ೯-೩ ಮೊದಲು ಕಕ್ಷೀವಂತ ೭೨ - ೧೫
ಮೂರುಮೂರ್ತಿಗಳೆಂದ ೮೨ - ೨೫ ಮೊದಲುಗೊಂಡಾ ೫೭ - ೧೩

ಮರುಮೂರ್ತಿಯು ನೀನು ೨೯ - ೧೦ ಮೊದಲು ತಂಬಕ ೮ - ೧೭

ಮರುಯುಗ ಪರಿ ೨೫ - ೧೪ ಮೊದಲು ದಾಕ್ಷಾಯಿಣಿ ೮೬ . ೨೦


ಮರುಲೋಕದಿ ೪೫ - ೮ ಮೊದಲು ದೇಹದೊಳಿಲ್ಲಿ ೮೬ - ೨೪

ಮೂರುವಕ್ರಸ್ನಾನ ೬೨ - ೨೪ ಮೊದಲು ಯಕ್ಷೇಶ್ವರ ೬೭ .೪


ಮರುವರುಷವು ೪೦ - ೨೬ ಮೊದಲು ವಾರಾಹೀ ೪೭- ೨೫
ಮೂರುಶುದ್ಧಿಯು ೮೪ - ೫ ಮೊದಲು ವಾಸುಕಿ ೩ - ೩
ಮರ್ಧೆಯಲಿ ದುರ್ದಮ ೬೮ - ೧೭ ಮೊದಲು ಸಂವರ್ತಕನ ೭೦ - ೩
ಮೂಲರೂಪಿಣಿ ೪೧ - ೨೧ ಮೊದಲು ಸಹ್ಯಾಚಲ ೭೫ -೮, ೮೧ -೩೦
ಮೃಗಗಳನು ಪಕ್ಷಿ ೨೩ - ೩ ಮೊದಲು ಸೃಷ್ಟಿಯ ೨೫ -೫
ಮೃಗಗಳಿಗೆ ಕೇಸರಿ ೧೪ -೩೨ ಮೊದಲು ಸ್ನಾನವ ೨೦೧೪
ಮೃಗದ ಜಠರದಿ ೬೨ - ೨೨ ಮೊಲನ ಹಿಂಡನು ೪೬ - ೮
ಮೃಡನೆನಾಮ ೮೭-೧೫ ಮೊಸಳೆ ನುಂಗಿತು ೪೨ - ೨೧.
ಮೃತ್ಯು ತಟ್ಟದು ೩೬-೯ ಮೌನಿಯನು ಹೊಗಳ ೫೬ - ೯
ಮೆಚ್ಚಿ ಕೊಟ್ಟನು ೩೫ - ೧೯ , ೫೬- ೨೮ ಯೆಗೂ ವಾರಾಹ ೬ - ೧೦
ಮೆಚ್ಚಿದನು ಗೌತಮ ೬೭ -೧೬ ಯತಿಗಳಿಗೆ ಸಮಚಿತ್ಯ ೫೫ - ೩
ಮೆರೆವ ಕುಬ್ಬಾಖ್ಯ ೮೭- ೧೧ ಯತಿಯ ವೇಷದ ೫೭- ೨೧
ಮೆರೆವ ನವನೀತಾ ೮೧ - ೨೮
ಯತಿಯ ವೇಷವ ೫೫ - ೨೪
ಮೆರೆವ ಲಿಂಗದಿ ೪೪ - ೪೦ ಯಮನ ಮುಂಗಡೆ ೮೮ - ೬
ಮೆರೆವ ಸಹ್ಯಾಚಲ ೪೦ - ೨ ೪೨ -೩ ಯಮನು ನುಡಿದನು ೮೪ - ೨೦
ಮೆರೆವ ಸಹ್ಯಾಚಲದ ೧ - ೩೯
ಯಮಭಟರು ವಿಸ್ಮಯ ೧೦ - ೧೧
ಮೆಲ್ಲಮೆಲ್ಲನೆ ೮೨ - ೩
ಯಮುನೆ ಈ ಪರಿ ೮೩ - ೨೦
ಮೇದಿನಿಯು ನಡುಗಿ ೫೭- ೨೫ ಯಮುನೆಯೊಳು ಜಾಹ್ನವಿ ೮೩ ಪಲ್ಲ.
ಮೇಧ್ಯ ಮೃಗಗಳ ೭೨ - ೨
ಯಾಗದಾರಂಭಕ್ಕೆ ೧೯ - ೭
ಮೇರುಪರ್ವತದಲ್ಲಿ ೩೫ - ೨೨
ಯಾಗಶಾಲೆಯ ಕೋಶ೮೫ . ೬
ಮೇರುವಿನ ದಕ್ಷಿಣ ೭೪ - ೫
ಯಾತಕೀ ಪರಿ ೨೮ - ೧೧
ಮೇಲನರಿಯದ ೧೪ - ೮
ಯಾದವರು ಬಲ ೫೭ ಪಲ್ಲ.
ಮೇಲೆ ನಾಲುಕುಕೊಟಿ ೮೯೨೧
ಯಾದವರು ಬಲರಾಮ ೫೬ - ೨೨
ಮೇಲೆ ಪಕ್ಷಿ ಸುಪರ್ನ ೮೯ - ೧೩
ಯಾವರೀ ಕಥೆ ೬೩ - ೪೦
ಮೇಲೆಬಯಲಿಹು ೮೯ - ೧೧
ಯುಕುತಿವಂತನ ೨೫ -೩೧
ಮೇಲೆ ಮೇಲೀ ೫೭- ೭
ಯುಕ್ತಿಯೋಳು ಹರಿ ೫೬ - ೭
ಮೇಲೆರಡುಕೋಟಿಗಳ ೮೯ - ೧೮
ಯೋಜನವು ಹದಿನಾರು ೮೯ - ೧೯
ಮೇಲೆರಡು ಲಕ್ಷದ ೮೯ - ೧೬
ರಜತಪೀಠದಿ ಬಂದ ೬೦ ಪಲ್ಲ
ಮೈರವಿಯ ಗುಹೆ ೨೨ - ೧೩
ರಣದೊಳಗೆ ಖರ ೪೬ ಪಲ್ಲ.
ಮೊದಲ ದೈನಂದಿನದ ೪೯ - ೧೩
ರತ್ನತಾಟಂಕಗಳು ೭ - ೧೦
ಮೊದಲಿನದು ಸಹ್ಯಾದ್ರಿ ೮- ೧೫
ರತ್ನರಸ ಸಾವಿರ ೪೮- ೪
೬೭೬
ಸಹ್ಯಾದ್ರಿಖ

ರಾಜಮಾರ್ಗದಿ ೫೭ - ೨ ಲೋಕಕರ್ತನು ಬ್ರಹ್ಮ ೨೮- ೧೦

ರಾಜಮಾರ್ಗದಿ ಬರುವ ೪ - ೧೫ ಲೋಕದಲಿ ಉಚ್ಚಿಷ್ಟ ೭೩ - ೧೮

ರಾಜ ರಾಜಾಧೀಶ ೫೧ - ೨೧ ಲೋಕದಲಿ ವಂಚಕ ೬೩ - ೨೨

ರಾಜಸದ ಗುಣವಿಡಿದು ೨೫ - ೭ ಲೋಕದೊಳುಕೋಧ೫೯ - ೭


ರಾಜ್ಯ ದೇಶಾದಿಗಳು ೪೮ - ೩೩ ಲೋಕದೊಳು ದುರ್ಭಿಕ್ಷ ೯ . ೨

ರಾಜ್ಯಭಾರವ ಮಗ ೬೨ - ೧೧ ಲೋಕಮಾತೆಯ ೩೩ - ೩

ರಾತ್ರೆಯಲಿ ಕಣ್ಣು ೨೩ - ೪ ಲೋಕಮಾತೆಯ ಕಂಡು ೮೩ - ೧೬

ರಾಮಚಂದ್ರನ ೩೮ - ೩ ಲೋಕಸೃಷ್ಟಿಯ ಮಾಡಿ ೨೧ - ೩

ರಾಮಚಂದ್ರನ ಕಥೆ ೩೮ ಪಲ್ಲ. ಲೋಕ ಹಿತದಲಿ ೫೨ - ೫

ರಾಮನಾಥಪುರಕ್ಕೆ ೮೩ - ೩೫ ಲೋಕಹಿತದೊಳಗೊಂದು ೭೯ - ೮

ರಾಮಬಾಣದ ಭಯ ೫೩ - ೭ ವಜಸಮ ನಿಷು ರದ ೪೧ - ೧೨

ರಾಮ ಸೀತಾಪ್ರೇಮ ೧ -೬ ವಧುವರರು ೨೬ - ೩೨

ರಾಯ ಸಂತೋಷದಲಿ ೮೫ - ೪ ವನಜಸಂಭವ ೬೬ - ೨೬


ರಾಯ ಸಂವೀರಾ ೧೦ - 3 ವನಜಸಂಭವ ಪೇಳ ೮ - ೧

ರಾವಣಗೆ ಶಂಕರನು ೩೫೯ ವನದ ಮಧ್ಯದಿ ೫೨ -೩

ರಾವಣನ ಸುತ ೫೩ ಪಲ್ಲ ವನದಲಿದ್ದವ ೫೭ - ೧೯

ರಾವಣನು ಶೌಚಾಚ ೩೫ - ೩೭ ವನದಲೈದಿದ ೫೫ - ೧೧


ವನದೊಳಡಗಿದನಿಂದ್ರ ೧೮ - ೧೭
ರಾವಣಾಸುರ ತಪದಿ ೩೫ ಪಲ್ಲ
ವನದೊಳಗೆ ಚಪ್ಪರ ೧೧ - ೯
ರುಕ್ಷ್ಮಿಣಿಗೆ ಶ್ರೀಕೃಷ್ಣ ೮೧ ಪಲ್ಲ
ರುದ್ರಕನ್ನೆಯರಾದಿ ೫೮ - ೧೩ ವನಿತೆ ಪ್ರಬಲಿಸೆ ೧೪ -೯
ವನಿತೆಯೋರ್ವಳ ೬೭ . ೧೪
ರುದ್ರಗಣ ಭೈರವ ೩೬- ೨
ರುದ್ರಯೋನಿಯು ೨೫ - ೨೨ , ೩೨ ಪಲ್ಲ ವರ ಕುಮಾರ ೮೭- ೧೨

ವರ ಖರೇಶ್ವರ ೪೮ - ೬
ರುದ್ರಯೋನಿಯೊಳಿದ್ದ ೩೪ ಪಲ್ಲ
ವರ ಜನಾರ್ದನಗಿರಿ ೧ -೩೪
ರೂಪವಂತರು ಗಿರಿ ೪೭ - ೨೦
ರೂಪಿನೊಳಗತಿ ಚೆಲುವೆ ೧೩ - ೭ ವರದಿ ಮಹಿಷಾಸುರ ೮೩ - ೫೦

ವರನ ದಕ್ಷಿಣ ೫೬ - ೩೦
ರೇಣುಕೆಯ ಗರ್ಭ ೬೫ -೯
ವರ ಮುನಿಯು ಜಾಬಾಲಿ ೧೬- ೩
ರೈವತನ ಕಾಲದಲಿ ೨೨ - ೧
ರೋಗಹರ ಭವನಾಶ ೮೮ - ೧೯ ವರವಕೊಡುವರೆ ೫೮ -- ೭

ರೋಮಪಾದನು ೨೬ - ೧೦ ವರ ವಿಮಾನದ ೫೬- ೩೬

ರೋಮಪಾದನು ಕೇಳೆ ೬೩ - ೧೭ ವರ ವಿಮಾನದಿ ೪೭ . ೯


ವರ ಸುದರ್ಶನ ೩೫-೩
ರೋಮಪಾದ ನೃಪಾಲ ೬೩ ಪಲ್ಲ
ವರ ಸುಭದಾರ್ಜುನ ೫೭- ೫೧
ರೋಮಶನು ಈಶಾನ ೪೪ - ೧೯
ವರ ಸುವರ್ಣಾನದಿ ೫೯ - ೩೦
ಲಂಕೆಗೈತಂದನು ೩೫ - ೨೩
ವರಹತೀರ್ಥವ ಮೊದಲು ೬೨ - ೧೦
ಲಲನೆ ಯಾವಳಿಗಿಂದ್ರ ೧೮ - ೫
ಲವಕುಶರು ಸ್ವರ್ಗ ೫೩ - ೮ . ವರಿಸು ಬಾರೆಂದವನ ೩೩ - ೧೧
ವರುಣನೀ ಪರಿ ಬಂದು ೫೦ - ೧೬
ಲಿಂಗಗಳ ಸ್ಥಾಪಿಸುತ ೩ - ೧೧
ವರುಣಪಾಶವಭೇದ: ೪೦-೫ .
ಲೀಲೆಯಲಿ ಹರ ೬೭- ೭
ಲೇಪದಲಿ ರುಜೆ ೨೭ - ೧೦ ವರುಷ ಮುನ್ನೂರಿರಲು ೬೨- ೧೭
ವರುಷವೈದಕೆ ೪೨ - ೨೩
ಲೇಸ ಪೇಳ್ವೆ ಸನತ್ಕು ೭-೪
೬೬೬
ಅನುಬಂಧ ೬

ವರುಷವಾಯನ ೨೧ - ೪ ವಿಷಯವಿದು ೫೭- ೮


ವಿಷ್ಣುಪಾದೋದಕ ೮೪ - ೪
ವೆರ್ಣವಾಶ್ರಮಧರ್ಮ ೬೩ - ೯

ವಸುಗಳಾದಿತ್ಯಾದಿ ೫೦ - ೪ ವಿಷ್ಣುಪಾದೋದೃವೆಯು ೬೧- ೮


ವಸುನೃಪಾಲಕ ಕೂಡಿ ೪೮ - ೧೩ ವಿಷ್ಟು ಮಧುಕೈಟ ೨೨- ೧೭
ವಸುನೃಪಾಲಕನಿರಲು ೪೮ - ೧೧ ವಿಷ್ಟು ಮುಖ್ಯ ಸಮಸ್ಯೆ ೨೨ - ೧೮

ವಸುನೃಪಾಲನು ೪೬- ೨೩ ವಿಷ್ಣುವಿನ ವಾಮಾಂಘಿ ೫೩ -೧

ವಾಣಿ ಬ್ರಹ್ಮನ ೩೧ . ೧೦. ವಿಷ್ಟು ವೈಕುಂಠೇಶ ೮೭ - ೩


ವಿಸ್ತರಿಸಿ ಕಾವೇರಿ ೭೪ - ೧೩
ವಾನವಾಸಿಯ ಕ್ಷೇತ್ರ ೨೦ ಪ
ವಾನವಾಸಿಯ ಪುರ ೨೩ - ೧೦ ವಿಸ್ತರಿಸಿ ತಿಳುಹೆ ೩೬ - ೧೪

ವಾನವಾಸಿಯ ಪುರದಿ ೧೪ - ೧೩ , ೧೪ - ೨೨, ವೀಣೆಯನು ಕುಚ ೩೩ - ೭

೮೭ - ೧೩ ವೀರಭದ್ರಗೆ ನೇಮ ೨೩ - ೮

ವಾನವಾಸಿಯು ಕುಶ ೨೦ -೨ ವೀರಭದ್ರನು ಶೃಂಗಿ ೫೧ - ೧೨

ವಾಮದಂಷ್ಪದಿ ತುಂಗೆ ೬೧ - ೨೩ ವೀರಭದ್ರನು ವರದ ೧೯ -೧೨

ವಾಮದೇವನ ಕೂಡೆ ೮೮ - ೧೨ ವೀರಮಾಹೇಂದ್ರಾಖ್ಯ ೭೧ - ೧೧

ವಾಮದೇವ ಮುನೀಂದ್ರ ೧೫ - ೧೯ ವೀರದತ್ಯಾಪಾಪ ೬೫ - ೨೦

ವಾಮನನು ಮರಡಿಯ ೧ - ೧೦ ವೀರಹಿಂಸೆಯ ಮಾಳ ೬೫ . ೭

ವಾಮ ನಯನದಿ ೫೨- ೧೮ ವೃತ್ತಕುಚದಾ ಗಜ ೪೪ - ೨೯

ವಾಯುವಾಕೆಯ ೩೧ - ೧೮ ವೃತ್ತಿಹೀನತೆಯಾಗಿ ೮೧ - ೧೮

ವಾಯುವಿನ ದಿಕ್ಕಿನಲಿ ೮೧ - ೮ ವೃದ್ದಗಂಗೆಯ ಮಿಂದು ೧೨ - ೧೩

ವಾರಣಾಸಿಯ ಪುರ ೨೧ - ೧೯ ವೇತ್ರದೈತ್ಯನ ಕೊಂದು ೩೭- ೧೨


ವಾಸುಕಿಯ ಪೂಜಿಸಿ ೭೨ - ೧೬ ವೇದಗಳನವರೆಡೆಯ ೮೮- ೭

ವಾಸುಕಿಯ ಮಾತಿನಲಿ ೩ ಪಲ್ಲ ವೇದಘೋಷದಿ ೫೦ - ೬


ವಾಸುಕಿಯು ಷಣ್ಮಖ ೭೦ - ೯ ವೇದನಿಪುಣ ಸುಧರ್ಮ ೧೬ - ೪

ವಿಂಧ್ಯಪರ್ವತದಡವಿ ೧೧ - ೨ ವೇದಪಾದದ ಗಿರಿಯ ೬೨ - ೮

ವಿಂಧ್ಯಪರ್ವತದುತ್ತರ ೬ - ೧೪ ವೇದಪಾರಗ ೭೮- ೧೭

ವಿದ್ಯದಭ್ಯಾಸವನು ೬೯ - ೪ ವೇದಮಲವು ಕರ್ಮ ೬೪ - ೪

ವಿದ್ಯವನು ಕಲಿಸೆಂದು ೬೭- ೧೫ ವೇದವನು ಕೂಡಿಸು ೩ - ೪

ವಿಧಿಯ ಮಾತನು ೨೫- ೧೩ ವೇದಶಾಸ್ತ್ರವ ೪೪ - ೩೩


ವಿಧಿಯರಿತು ಸ್ನಾನ ೮೪ - ೬ ವೇದಶಾಸ್ತ್ರವನೆಲ್ಲ ೫೧ - ೯
ವಿಧಿಯು ತಿಳಿದನು ೬೬ - ೧೯ ವೈಣವೀನದಿ ೮೩ - ೨೮
ವಿಧಿಯೊಳಗೆ ಖಟ್ವಾಂಗಿ ೧೬ . ೧೨ ವೈತರಣಿ ಉನ್ಮಜ್ಜ ೩೩ - ೧೫
ವಿಧಿಯೊಳಲ್ಲದೆ ೭೫ -೩ ವೈಶ್ಯದೇವನ ಮಾಡಿ ೬೩ - ೧೨
ವಿನತೆ ಕದ್ರುವು ೩೧- ೧೩
ವ್ಯಾಧನಲಿ ಮನ ೧೦ - ೮
ವಿನುತ ಶಿಲೆ ೩೪ ೨೩ ವ್ಯಾಧಿಗಳಿಗುಚ್ಚಿಷ್ಟ ೭೩ - ೧೯
ವಿಪ್ರಬುದ್ದಿಯಲಾದ ೯ ಪಲ್ಲ ವ್ಯಾಸನಾಮದಿ ಜನಿಸಿ ೩ - ೧೦
ವಿವರದಲಿ ತಿಳುಹಿ ೧೦ - ೧೪ ವ್ಯಾಸಮುನಿಯವತರಿಸಿ ೫ - ೪
ವಿವರಿಸುತಲೆಲ್ಲವನು ೫೩ - ೧೧ ವ್ಯಾಸಪೀಠದಿ ಕುಳಿತು ೮೮ - ೨೧
ವಿಶ್ವಕರ್ಮನು ಗಿರಿ ೩೨- ೫ |
ವ್ಯಾಸರೂಪು ಪುರಾಣಿಕ ೮೮ - ೨೩
ವಿಶ್ವರೂಪನುಕೋಪ ೨೫ - ೧೭ ವ್ರತದ ತುದಿಯೊಳ ೩೭ - ೪೪
ಸಹ್ಯಾದ್ರಿಖ

ವ್ರತದ ನೆನಹಿನೋಳಿ ೨೫ - ೨೬
ಶಿವನ ಸಭೆಯೊಳು ೫೯
ಶಂಕರನ ನುಡಿ ೨೫ - ೧೦
ಶಿವನಿರುವ ಕೈಲಾಸ ೫೨- ೨೦
ಶಂಕರನು ಪಾರ್ವತಿಗೆ ೭೬ ಪಲ್ಲ
ಶಿವನು ಕಾವೇರಿ ೭೮ ಪಲ್ಲ
ಶಂಕೆಯೊಳು ಬಲರಾಮ ೫೭- ೧೫
ಶಿವನು ವಿಷ್ಟೇಶ್ವರ ೪೩ ಪಲ್ಲ
ಶಕಟವೆಂದರೆ ಬಂಡಿ ೬೪- ೭
ಶಿವಶಿವೆನ್ನುತ ೭೨- ೧೩
ಶಕಟಗರುವವರು ೬೪ - ೮ ಶಿವಸವನು ದೂರ್ವಾಸ ೧೫ - ೪
ಶಕ್ತಿಗಣವದನೆಲ್ಲ ೩೭- ೧೪
ಶುದ್ಧ ಗೌರೀವರ್ಣ ೫೯ - ೨೪
ಶಚಿಯರುಂಧತಿ ೫೬ - ೨೯
ಶುದ್ದ ನಿರ್ಮಲ ಶುಭ್ರ ೨೧ - ೧೫
ಶತ್ರುಗಳು ತಾವಾ ೫೭- ೧೨ ಶುದ್ಧ ಪಂಚಾಕ್ಷರಿಯ ೪೨ - ೪
ಶತ್ರುಸಂಹಾರಕವು ೫೦ - ೨೧
ಶುದ್ದಭಾವನು ನಾನು ೨೫ - ೬
ಶತ್ರುಸಂಹಾರದಲಿ ೧೦ - ೨ ಶುದ್ದ ಶಕ್ರಪ್ರಸ್ತ ೮೭ - ೫
ಶಬರನಿಂ ಸಂವೀರ ೧೧ ಪಲ್ಲ.
ಶುದ್ಧ ಶೈವದ ೩೭-೫
ಶರಣಜನರಿಷ್ಟಾರ್ಥ ೬೭ -೯ ಶುಪ್ತಿಮತಿ ಕನ್ನಿಕ ೪೭ - ೨೩
ಶರಧಿ ಸುಮ್ಮಾನದಿ ೩೯ - ೨ ಶುಪ್ರೀಮತಿ ದಡದಲ್ಲಿ ೪೪ - ೩೯
ಶರನಿಧಿಯ ತೀರ ೧೭ - ೨ ಶುಪ್ತಿಮತಿ ದಡದೊಳಗೆ ೪೯ - ೮, ೫೧ - ೩೦
ಶರವನೆಸೆವುತ ೬೮ - ೧೩ ಶುಪ್ರೀಮತಿ ಬೇಟತಿ ೪೮- ೧೦
ಶಾಪದಲಿ ವೇತಾಳ ೭೨ ಪಲ್ಲ. ಶುಪ್ತಿಮತಿಯೆಂಬುದ ೪೭ - ೧೯
ಶಾಪಭಯದಲಿ ೩೧ - ೧೫ ಶೂಲದಲಿ ತೆಗೆ ೪೧ - ೧೭
ಶಾಪಭಯದಲಿ ಬೆದರಿ ೧೩ - ೧೮ , ೧೬ - ೧೮ ಶೂಲವನು ಶಿವ ೩೭- ೭
ಶಾಪವೋಕ್ಷವ ೪೩ - ೧೦ ಶೇಷ ಉಳಿಯದ ೭೩ - ೧೭
ಶಾಸ್ತ್ರವಿಧಿಯಲಿ ೩೫ - ೪೪ ಶೇಷಶಯನನು ಸುಖದಿ ೮೩ - ೪೦
ಶಿಂಶುಮಾರನ ತೀರ್ಥ ೩೫ - ೧ ಶೈವರಿಗೆ ಶಿವನಾಗಿ ೨೭- ೧೪
ಶಿರದಿ ಪೀಯೂಷ೮೮ - ೨೨ ಶೋಕದಿಂದಗ್ರಜನು ೫ - ೮
ಶಿರವ ತೂಗುತ ೫೫ -೩೭ ಶೌನಕನ ಮಾತಿಂ ೭ . ೨

ಶಿರವಿಡಿದು ಪಾದಾಂತ ೭೩ - ೧೬ ಶೌನಕನ ಮಾತಿಂಗೆ ೨೧ - ೨

ಶಿಲೆಯ ಮೇಲೇರಿ ೬೫ - ೧೪| ಶೌನಕನುCH


ಕೇಳಿದನು ೧೪ - ೧

ಶಿವಗಣರು ಕೊಂಡೋ ೩೯ - ೯ ಶೌನಕನು ಮೊದಲಾದ ೯ - ೧

ಶಿವಗಣರು ಬಂದಿ ೨ - ೭ ಶೌನಕನು ಸೂತನನು ೧೮ - ೪

ಶಿವಗೆ ಬಿನ್ನೈಸಿದ ೬ - ೧ ಶೌನಕಾದಿ ಮಹಾಮುನೀ ೮೭- ೧

ಶಿವಗೆರಗಿ ಹರದತ್ತ ೬೭- ೫ ಶೌನಕಾದಿ ಮುನೀಶ್ವರ ೬೬ - ೧

ಶಿವನ ಕರುಣವ ೮೫ - ೨ ಶೌನಕಾದ್ಯರು ಕೇಳಿ ೬೭ - ೧

ಶಿವನಕ್ಷೇತ್ರವನೆಲ್ಲ ೧೧ - ೩ ಶೌನಕಾದ್ಯರು ಸೂತ ೮೯ - ೧

ಶಿವನ ತೀರ್ಥವು ೮೧ - ೨೨ ಶ್ರದ್ದೆಯರಿಯದೆ ೬೩ - ೨

ಶಿವನ ಪಂಚಾಕ್ಷರಿ ೧೨ . ೨೨ ಶ್ರೀಮದಮರೇಂದ್ರಾದಿ ೧ - ೧

ಶಿವನ ಪಾದವ ೮೩ - ೪೮ ಶ್ರೀಮದರುಣಾಚಲಕೆ ೨-೧

ಶಿವನ ಲಿಂಗಪ್ರತಿಷ್ಠೆ ೧೦- ೨೭ ಶ್ರೀಮದಾಗ್ಗೇಯದ ೮೫ - ೧

ಶಿವನ ಲಿಂಗವಸಂಖ್ಯ ೮೦ - ೧೬ ಶ್ರೀಮಹಾಕಾವೇರಿ ೭೯ ಪಲ್ಲ

ಶಿವನವಧು ನೀನೆ ೩೦ - ೨ ಶ್ರೀಮಹಾಕೈಲಾಸ ೨೫ - ೩

ಶಿವನವರ ಶಿವಭಕ್ತ ೪೪ ೧೪ ಶ್ರೀಮಹಾಕೂಟೇಶ ೪೯ ಪಲ್ಲ


ಓ೭೯
ಅನುಬಂಧ ೬

ಶ್ರೀಮಹಾಕೌಮಾರ ೭೦ ಪಲ್ಲ . ಸಕಲ ಭಾಗ್ಯಕೆ ೩೫ - ೨೫


ಸಕಲ ಮುನಿಗಳು ೪೬ - ೧೭, ೭೭ - ೧೪ , ೮೫- ೧
ಶ್ರೀ ಮಹಾಗೋಕರ್ಣ ೨೫ ಪಲ್ಲ, ೩೦- ೧೭
ಶ್ರೀಮಹಾದೇವೇಶ ೮೭ - ೪ ಸಕಲ ಮುನಿಜನ ೮೩ - ೪೬

ಶ್ರೀಮಹಾಬಲ ೩೬ ಪಲ್ಲ. ಸಕಲ ಲಕ್ಷಣವಂತೆ ೭೯ - ೯

ಶ್ರೀಮಹಾ ಮಧುಕೇಶ್ವರ ೨೨ ಪಲ್ಲ ಸಕಲ ಲಿಂಗವು ೩೪- ೬

ಶ್ರೀಮಹಾ ಮಾರುತಿ ೩೬ - ೧೧ ಸಕಲ ವಾದ್ಯಗಳಿಂದ ೪೮ - ೧೪


ಶ್ರೀಮಹಾಲಕ್ಷ್ಮಿಯ ೫೫ - ೧೭ ಸಕಲ ವಾದ್ಯಧ್ವನಿ ೫೦- ೮ |

ಶ್ರೀಮಹಾಸಹ್ಯಾ ೧೫ - ೧೫ ಸಕಲ ವೇದಾರ್ಥ ೪ - ೧೭

ಶ್ರೀಶಯಿಲದಲಿ ಮೆರೆವ ೮- ೧೨ ಸಕಲವಿಷ್ಟಾರ್ಥ ೭೬ - ೧೩

ಶ್ರೀಸುವರ್ಣಾನದಿ ೪ - ೧೨ ಸಕಲ ಶಸ್ತ್ರಾಸ್ತ್ರ ೪೬ - ೧೦

ಶ್ರುತಿಸಹಿತಲಡಗಿದನು ೨ . ೧೭ ಸಕಲ ಸನ್ನಾಹ ೫೬ - ೨೩ .

ಶ್ವಾನಗೀಪರಿ ೪೨ - ೨೪ ಸಕಲ ಸಿರಿ ಸಾವಿರದ ೬೨ . ೪

ಶ್ವೇತಚಾಮರ ಛತ್ರ ೫ - ೧೪ ಸಕಲ ಸುರಮಯ ೬೧ - ೫

ಶ್ವೇತದ್ವೀಪವ ೭೯ - ೨೫ ಸಕಲ ಸುರರೊ ೧೯ . ೬


ಷಣ್ಮುಖನ ದರುಶನಕೆ ೮ ಪಲ್ಲ. ಸಕಲ ಹವ್ಯವ ೨೯ - ೬

ಷಣ್ಮುಖನು ಕೇಳಿದ ೨೭ - ೧ ಸತಿಗೆ ಪೇಳಿದ ೬೬ - ೧೩


ಷಣ್ಮುಖನು ಗೋಕರ್ಣ ೨೯ - ೧ ಸತಿಯರಿದೆ ಬಹುವಿಧ ೪೫ - ೨೦
ಷಣ್ಮುಖನು ಪೂರ್ವ ೩೮ - ೧. ಸತಿಯು ಕೇತಾರ ೮೬ . ೫

ಷಣ್ಮುಖನು ಶಂಕರ ೨೮- ೧ ಸತಿಯು ಸಂತೋಷ ೮೬ - ೧೮


ಷಣ್ಮುಖನು ಸಂತಸ ೮೮- ೧ ಸತಿ ಸುತರು ಸಹ ೪೯ - ೧೭
ಷೋಡಶಪ್ರಾಯದ ೮೮ - ೪ ಸತ್ಕಥೆಯನಿದನೋಲಿದು ೧೨ - ೨೩
ಸಂಗಮದಿ ಕೌಮಾರ ೬೯ - ೨ ಸದಾನದ ೮೨- ೧೯

ಸಂಗಮವುವೈಷ್ಣವಿ ೮೧ - ೨೭ ಸತ್ಯಲೋಕಾದಿಗಳ ೮. ೭
ಸಂಚರಿಸಿ ಗೋರೂಪ ೮೩ - ೩೪ ಸತ್ಯವನು ತಾನರಿಯ ೬೬ - ೪
ಸಂತತಿಗಳಿಲ್ಲದೆ ೭೯ - ೨ ಸತ್ವದಲ್ಲಿ ಬಿಲ್ಲುಡಿದು ೪೧- ೧೪
ಸಂತಸದಲಾ ದ್ವಿಜ ೮೪ - ೧೦
ಸತ್ವನಾಗಾಯತದ ೫೩ - ೨೨
ಸಂತಸದಿ ನೃಪ ೪೭ - ೧೮ ಸತ್ವರೂಪನೆ ವಿಷ್ಣು ೨೮- ೧೭
ಸಕಲ ಋಷಿಗಳು ೩೧ - ೨೪
ಸತ್ವವಂತರ ಮಾಡ ೧೭ - ೩
ಸಕಲಋತುಕುಸುಮ ೭೦ - ೨ ಸತ್ವವೆಲ್ಲವ ಮೃಗದ ೩೫ - ೧೪
ಸಕಲ ಜಗದಾಧಾರ ೧ - ೪
ಸನಕ ನಾರದ ಸನತ್ಕುಮಾರ ೧- ೭ , ೨೬ - ೭
ಸಕಲ ಜಗವನು ೨೫ - ೪
ಸನ್ಮತವೆ ನನಗಾ ೫೬- ೪
ಸಕಲ ಜನನಿಯು ೬೮ - ೧೦ ಸಪ್ತಋಷಿಗಳ ವಾಸ ೭೮ - ೧೧
ಸಕಲ ತೀರ್ಥ ೭೪ - ೧೨ ಸಪ್ತಋಷಿಗಳು ೭೮- ೪
ಸಕಲ ತೀರ್ಥದ ೫೧ - ೧೮
ಸಪ್ತಕೋಟಿಮಹಾ ೨೫ - ೨೦
ಸಕಲ ದಿವಿಜರ ೫೯ - ೯
ಸಪ್ತಕೋಟೀಶ್ವರಕೆ ೩೫ -೩೨
ಸಕಲ ಧರ್ಮ ರಹಸ್ಯ ೪ - ೨೦ .
ಸಪ್ತಕೋಟೇಶ್ವರದ ೧೭ ಪಲ್ಲ , ೧೭ - ೧೪
ಸಕಲ ನದಿಗಳೆ ೭೫ . ೧೪
ಸಪ್ತಕೋಟೇಶ್ವರನ ೧೭- ೮
ಸಕಲನೈವೇದ್ಯ ೮೫ - ೧೬
ಸಪ್ತನದಿಗಳ ಸಂಗಮ ೮ - ೧೦.
ಸಕಲ ಪಾಪವ ೭೮ - ೬
ಸಪ್ತಮಾತೃಗಳಲ್ಲಿ ೮೩ - ೪೯
ಸಹ್ಯಾದ್ರಿಖ

ಸರಟಿ ದಶಮದ ೨೦ - ೧೧
ಸುರರನೆಲ್ಲರ ಕಂಡು ೧೪ - ೫
ಸರ್ವಭೂಮಿ ಪವಿತ್ರ ೯ - ೨೨ ಸುರರ ಪದವಿ ೨೬ - ೨
ಸಹಜ ಧರ್ಮದಿ ೭೫ - ೧೨ | ಸುರರ ಭಯದಲಿ ೨೨ . ೨
ಸಾಕು ದಿವಿಜರ ೪೦ - ೬ ಸುರರಿಗಿಷ್ಟವುಗೋವು3 - ೯
ಸಾಗರವ ನೇತ್ರಾವತೀ ೬೯ - ೧೯
ಸುರರು ಋಷಿಗಳು ೧೩ - ೨ , ೭೧ - ೨೩ ,
ಸಾಧುಗಳನೋಯಿಸಿ ೮೩ - ೨೨
೮೩ -೩೮
ಸಾಮವೇದವು ೨೬ - ೮ ಸುರರು ಕೇಳುತ ೪೦ - ೨೫

ಸಾರಭೂಮಿಯ ತೆರದಿ ೧೧ - ೧೪ ಸುರರು ದೈತ್ಯರು ೨೪- ೩


ಸಾರಿ ವೈವಸ್ವ ೨೬ - ೧೩ ಸುರರು ಪೋಗಲು ೪೧ - ೧
ಸಿಂಧು ಗೋದಾವರಿಯ ೧೨ - ೧೦ ಸುರರು ಮುನಿಗಳು ೮ - ೧೧
ಸಿಂಧು ದ್ವೀಪದ ೩೭. ೨ ಸುರರು ಮುನಿವರರೆಲ್ಲ ೧ -೩೭
ಸಿಂಧು ರಾಜನನಲ್ಲಿ ೩೦- ೮ ಸುರರು ಮೊರೆಯಿಟ್ಟ ೧೬ - ೧೭
ಸಿಂಧುವಿನ ಮಧ್ಯ ೭೦ - ೧೩ ಸುರರು ಸರ್ವರು ಬ್ರಹ್ಮ ೧೨- ೧೫
ಸಿಂಧುವಿನಲಿದ ೩೭ ಪಲ್ಲ ಸುರರು ಸಹ ೬೬ - ೨೪
ಸಿಟ್ಟಿನಲ್ಲಿ ಪ್ರಹರಿಸು ೧೮ - ೨೯ ಸುರರು ಸಹಿತಾ ೩೪- ೧೭

ಸಿಡಿಲು ಹೊಡೆದಂದ ೪೫ - ೧೯ ಸುರರು ಸಾವಿರವರುಷ ೩೪ - ೩

ಸಿದ್ದ ಚಾರಣ ಯಕ್ಷ ೪೫ - ೩ ಸುರರು ಹೂವಿನ ೮೫ - ೧೭

ಸಿದ್ದಿಗಳ ಲಕ್ಷಣ ೨೬ ಪಲ್ಲ. ಸುರರೊಡನೆ ಈ ೬೮ . ೭

ಸಿರಿಮುಡಿಯು ಬಿಚ್ಚಿ ೮೩ - ೧೭ ಸೂಕರನ ರೂಪಿನ ೬ - ೧೧ , ೨೧- ೨೩


ಸಿಲುಕಿದನು ಮಾಂಧಾತ ೫೫ -೪೧ ಸತನನು ಶೌನಕ ೭-೧

ಸುಖದಲಿಹದೊಳಗಿರ್ದು ೮೬ - ೩೮ ಸೂತ ನಿಮ್ಮೆಡೆಗಾವು ೫ - ೬


ಸುತಗೆ ತೊರಿದು ೪೨ - ೧೫ ಸೂತ ನುಡಿದನು ೪ ೩ - ೧ , ೪೭ - ೧ , ೬೧ . ೧

ಸುತರ ಮೋಹದ ೭೦ - ೪ ೬೫ - ೧ ,೭೪ - ೧ , ೭೩ - ೧ , ೭೮ - ೨ , ೮೬ - ೧

ಸುತರು ಸುರುಷ ೧೫ - ೨೪ ಸೂತಪೇಳಿದ ಸಹ್ಯ ೫ ಪಲ್ಲ

ಸುತ್ತ ಬಲಿಯನು ೫೧- ೩ ಸೂತ ಪೌರಾಣಿಕನ ೪ ಪಲ್ಲ

ಸುತ್ತಿನೊಳು ಸಾಂಬ ೭೩ - ೧೫ | ಸೂತ ಪೌರಾಣಿಕನೆ ೪ - ೨೧

ಸುನಯ ಕೊಡಾಶ್ರಮ ೪೭ - ೧೭ ಸೂತಮುನಿ ಶೌನಕಗೆ ೬೩ - ೧

ಸುಮನಸದಿ ಬಹು ೩೬- ೧೩ ಸೂರ್ಯ ಚಂದ್ರಾಗ್ರಹ ೬೩ - ೧೦

ಸುಮ್ಮನಿರ್ದನು ೫೫ - ೨೯ ಸೂರ್ಯ ಕಿರಣವು ೩೪ - ೨೦

ಸುಮ್ಮನಿವರೊಡನೆ ೫೫ - ೩೫ ಸೂರ್ಯತೀರ್ಥವ ೩೪ - ೧೬
ಸೂರ್ಯ ತುಲೆಯಲಿ ೭೬ - ೧೬
ಸುಮ್ಮನೇ ಬೈಗುಳದಿರು ೫೫ - ೫
ಸುರನದಿಗೆ ಕಾವೇರಿ ೮೨ ಪಲ್ಲ ಸೂರ್ಯನಸ್ತಮಯ ೧೩ - ೧೦
ಸೂರ್ಯನುದಯಕೆ ೭೭ - ೨ |
ಸುರಪುರವ ಕೊಂಬ ೨೨ - ೧೨
ಸುರಭಿವರ್ಣದ ೨೬ - ೧೭ ಸೂರ್ಯ ಮಂಡಲ ೪೮ - ೨೮
ಸೇತುಖಂಡವು ತುಂಗ ೮ - ೧೬
ಸುರಮುನಿಯು ೮೩ - ೩
ಸೇನೆಗಧಿಪತಿಯಾಗಿ ೭೧- ೧೬
ಸುರಮುನೀಶ್ವರ ೩೫ - ೫
ಸೊಗಸಲಾಶೀರ್ವಾದ ೫೬ - ೩೪
ಸುರರ ತಪಸಿಗೆ ೨ ಪಲ್ಲ
ಸೋಕಿರುವ ಮಹಿಮೆ ೪೨ . ೨೨
ಸುರರ ದುಂದುಭಿ ೩೦ - ೬
ಸೋಮತೀರ್ಥವ ೩೪- ೧೩
ಸುರರ ದೂರಿಗೆ ೬ ಪಲ್ಲ
LU
ಅನುಬಂಧ ೬

ಸೋಮಪನು ಪೆಸರ ೬೬ - ೮ . ಹರನ ದಿಕ್ಕಿಲಿ ವಾಮ ೫೧ - ೨೭


ಹರನ ನೇಮದಲಿ ೧೧ - ೧೬
ಸೋಮವನು ತಂದಿಟ್ಟ ೩೪- ೧೫
ಹರನ ನೇಮವ ಕೊಂಡು ೨ - ೧೯
ಸೋಮವಾರದಿ ೩೯ - ೧೪
ಸೋಮುಸುಮಾವತಿ ೮೭ - ೧೪ ಹರನ ಪೂಜಿಸಿ ೩೯ - ೭

ಸ್ಕಂದ ಪುಟ್ಟುವ ೭೦ - ೧೭ ಹರನ ಬಿಲ್ಲನು ೪೦ - ೧೬

ಸ್ಕಂದ ಪೇಳಿದ ಕಥೆ ೧೦ . ೧ ಹರನ ಭಕ್ತ ಮೃಕಂಡು ೨೮ ಪಲ್ಲ

ಸ್ಕಂಧವನ ಭಾಗಂಡ ೭೮ - ೧೫ | ಹರನ ಮಕುಟದ ೪೮ - ೧೯

ಸ್ತುತಿಗೆ ಮೆಚ್ಚಿದೆ ೪೦-೯ ಹರನ ಮೆಚ್ಚಿನ ೮೧ . ೧೨ -

ಸೋಮವಾಗಿಹ ಪಾಪ ೮೭- ೨ ಹರನ ವಾಕ್ಯ ೨೧- ೨೨

ಸ್ಥಳದಿ ಕೇತಾರ ೮೭ - ೭ ಹರನ ಶಾಪಕ ೨೧ -೩೨

ಸ್ಥಳವು ಸಿದ್ದಿ ಕ್ಷೇತ್ರ ೨೫ - ೨೩ ಹರನು ಕಾಳಿಯೆನುತ್ತ, ೫೯ - ೨೩

ಸ್ಥಾಪಿಸುತ ವಿಧಿ ೭೯ - ೨೭ . ಹರನುಕೊಟ್ಟಾಗೇಯ ೩೨ - ೨೧


ಸ್ನಾನಕಾಲದಲುದಯ ೧೨- ೭ ಹರನು ಮಾರ್ಕಂಡೆಯ ೬೭- ೩
ಸ್ನಾನಕಾಲವನದರ ೧೨ ಪಲ್ಲ ಹರನು ಸಂತೋಷ೨೭ - ೨ , ೭೮ - ೮

ಸ್ನಾನಕೆಂದಾದಿತ್ಯ ೩೮ - ೧೨ ಹರನೆ ನಿನ್ನಯ ೭೧ - ೯

ಸ್ನಾನಕೈದುವೆನೆನುತ ೭೯ - ೧೯ ಹರನೊಲವಿನವತಾರ ೫೧ -೩೨


ಸ್ನಾನ ಜಪಗಳ ೮ - ೫ . ಹರ ಪ್ರಸನ್ನತೆ ೫೦ -೨
ಸ್ನಾನ ಜಪ ಯಜ್ಞ೮೨- ೨೦ ಹರ ಮಹಾದೇವೆನುತ ೧೧ - ೧೨
ಸ್ನಾನ ಜಪವನ್ನು ಮಾಡಿ ೯ - ೧೧ ಹರಿಗೆರಗಿ ಮನ ೮೦ - ೫

ಸ್ನಾನದಿಂ ಕೈಲಾಸ ೧೨- ೧೧ ಹರಿ ಜನಾರ್ದನ ೭೮ - ೧೦


ಸ್ನಾನನಿತ್ಯವು ೮೬-೩೭ ಹರಿಯಾಜರು ಕಂಡಾ ೨೧ - ೨೦
ಸ್ನಾನವನು ಮಾಡಿ ೧೫ - ೨೩ ಹರಿಯ ಪಾದಕೆ ೫೭- ೪೭
ಸ್ನಾನದಿಧಿಯನು ಸ್ಕೂಲ ೮೪ ಪಲ್ಲ ಹರಿಯ ಬುದ್ದಿ ೫೬ - ೧.
ಸ್ಪಟಿಕವರ್ಣದ ಕಾಯ ೨೧ - ೧೧ ಹರಿಯ ಮರೆಯಲಿ ೫೪- ೧೦
ಸ್ಮರಣೆಯಲಿ ಕ್ಷುದ್ರ ೧೨-೫ ಹರಿಯ ಮಹಿಮೆ ೨೮ - ೧೪
ಸ್ಮರಣೆಯಿಲ್ಲದೆ ಮರ್ಧೆ ೩೦ - ೧೧ ಹರಿಯ ಮಾತನು ೨೧ - ೭
ಸ್ವರ್ಣ ತಿಲ ರತ್ನ ೮೪ - ೧೪ ಹರಿಯ ಸಮಜೋಡಿ೬೫ - ೧೦
ಸ್ವಸ್ಥವಾಗಿಹೆವೆನುತ ೩೮ - ೪ | ಹರಿಯು ಜೈನರ ೪೪ - ೨೭
ಸ್ವಪ್ನದೊಳುಕೋಟೀಶ ೫೦ - ೯ ಹರಿಯು ಗೋಕರ್ಣ ೩೪- ೧೦
ಸ್ವಾದುಜಲನಿಧಿ ತುಳುಕಿ ೨ - ೨೪ ಹರಿಯು ಪಾತಾಳ ೩೩ - ೧೨
ಸ್ವಾಮಿಯವಧರಿಸು ೧೦ - ೧೨ ಹರಿಯೆರಡು ರೂಪಾದ ೩೩ - ೬
ಹಡಗಿನಲಿ ಸಾಗರ ೬೭- ೨ ಹರಿವ ಜಲ ೭೪- ೩
ಹತ್ತು ದಿಕ್ಕ ನನ್ನ ೫೦ - ೧೫ ಹರಿವ ನದಿಯನು ೬೨ - ೨
ಹತ್ತುಸಾವಿರ ಯೋಜನ ೮೯ -೬
ಹರಿ ವಿನಾಯಕ ೧೮ - ೨೭
ಹತ್ತು ಸಾವಿರ ವರುಷ ೨ - ೨೬
ಹರಿ ಹರ ಬ್ರಹ್ಮರು ೨೫ - ೨ , ೨೭. ೭
ಹನುಮ ಕೇಳೀ ೪೦ - ೨೧
ಹರಿ ಹರರ ಉಭಯಾತ್ಮ ೫೨ - ೨೧
ಹರನ ಆಜ್ಞಾಧಾರ ೩೬ - ೫
ಹರಿಹರರನೀ ಪರಿ ೫೨ - ೧೫
ಹರನ ಜಡೆಯೊಳು ೮೩ - ೨೧
ಹರಿಹರರ ಪುರ ೩೩ - ೨೧
ಹರನ ದಯದಲಿ ೬೦- ೭
ಹರಿ ಹರರು ಬಳಿಕ ೪೬- ೧೫ , ೧೮
L೮೨
ಸಹ್ಯಾದ್ರಿಖ

ಹರಿಹರರು ಬ್ರಾಡ್ಮಿಯು ೪೫ - ೧ ಹಿರಿಯನೆಂಬುದರಿಂದ ೪೫ - ೨೩


ಹಲದ ಗಾಯದ ೫೦ - ೧೧ ಹಿರಿಯ ಮಗ ಮಧು ೨೨ - ೭
ಹಲದ ಗಾಯದಿ ೫೦ ಪಲ್ಲ. ಹಿರಿಯರನುಮತ ೫೫ - ೪೦
ಹಲಧರನು ಪೇಳಿ ೫೩ _ ೩೪ ಹಿರಿಯರಾದರು ೨೭ -೩೪
ಹಲವ ಹಿಡಿದಾ ಧರ್ಮ ಇ೦ - ೧
ಹುಟ್ಟಿ ಸಹ್ಯಾದ್ರಿ ೬೦
ಹಲವು ಬಾಣಂಗಳ ೩೮ - ೭
ಹುಡುಕಿ ಸಂಜೀವನಿ ೪೦ - ೧೯
ಹಲವು ಮುಖವೆಂದರಿ ೨೮ - ೨೫ ಹುಲಿಯು ತಪ್ಪಿಸಿ ಪೋಗ ೧೬ - ೫
ಹಲವು ವಿಧದಲಿ ೩೦ . ೧೫ ಹೂಂಕರಿಸಲವನುರಿದು ೫೨ . ೧೪
ಹವಣಿನಿಂ ವೈವಾಹ ೧೪ ೧೪. ಹೆಂಗುಸಿನ ನೀ ೪೧ . ೭
ಹಸಿವಿನಲ್ಲಿ ಪಿಶಾಚಿ ೨೦ - ೮ ಹೆಣ್ಣಿನಲಿ ಮರುಳಾಗಿ ೪೫ - ೨೧ .
ಹಸ್ತಿಗಿರಿಗೈತಂದು ೮೦ - ೭ ಹೆಣ್ಣು ಮಗ ಬಾಯಾರಿ ೬೨ - ೨೧
ಹಾನಿಯಪುದು ೭ - ೧೯ ಹೆದರಿದನು ಯಮ ೨೩ . ೯

ಹಾದಿಯನು ಬೆಂಬತ್ತಿ ೧ - ೨೭ ಹೆದರಿ ಬಹುದಿನ ೬೮. ೮ ||


ಹಾರ ಚೂಡಾಮಣಿ ೩೭- ೮ | ಹೇಗೆ ಮೂಲೋಕ೭೬ - ೧೫

ಹಿಂದೆ ಕೈಲಾಸ ೭೪ - ೨ ಹೇಮದಾಭರಣಗಳು ೧. ೨೪ |

ಹಿಂದೆ ಮುಂದೇಳೇಳು ೬೨- ೨೫ ಹೇಳಬೇಕೆರೆ ತುಂಗ ೬೧- ೧೯

ಹಿಂದೆ ವಿಶ್ವಾಮಿತ್ರ ೪೫ - ೧೭ ಹೇಳಿದನು ಷಣ್ಮುಖ ೪೭ ಪಲ್ಲ


ಹಿಂದೆ ಸೌಂದೀಪುರ ೧೭- ೫ ಹೊಳೆವ ಚಂದ್ರಾರ್ಧ ೪೮ - ೨೯

ಹಿಡಿದು ಕಾಲನು ೪೧ - ೧೮ ಹೊಳೆವುತಿಹ ಮುಖ ೩೮ ೧೯


ಹಿಡಿಹಿಡಿದು ರಾಕ್ಷಸ ೪೬ - ೧೩ ಹೋಮಗಳ ಮಾಡುತ್ತ ೭೭- ೭

ಹಿಮಗಿರಿಯ ಸುತೆ ೮೬ - ೭ ಹೋಮಶೇಷ ಪುರೋಡಾ ೧೪ - ೨೦


ಹಿಮಗಿರೀಂದ್ರಜೆ ೮೨- ೧. ಹೋಮಶೇಷವನಾ ೬೫ - ೩

ಹಿರಿಯ ಮಗನು ೬ - ೨, ೩೧ - ೨೦
೬. ಆಕರ ಗ್ರಂಥಸೂಚಿ

1, ದಕ್ಷಿಣಕನ್ನಡಜಿಲ್ಲೆಯ ಪ್ರಾಚೀನ ಇತಿಹಾಸ : ಎಂ . ಗಣಪತಿರಾವ್ , ಸಹಾಯಕ

ಉಪಾಧ್ಯಾಯ , ಟೆಂಪಲ್ ಸೆಕೆಂಡರಿ ಶಾಲೆ, ಬಂಟವಾಳ, ದಕ್ಷಿಣಕನ್ನಡ,

1923

2, ದಕ್ಷಿಣ ಕನ್ನಡದ ಇತಿಹಾಸ : ಕೇಶವ ಕೃಷ್ಣ ಕುಡ್ವ , ಕಾರ್ಕಳ, ಶಾರದಾ ಪ್ರೆಸ್ ,

ವಂಗಳೂರು, 1948

3. ಮುಂಬಯಿಾ ಗ್ಯಾರೆಂಟೀಯರು : ಅನು : ವೆಂಕಟರಂಗೋಕಟ್ಟಿ , ಮಾಜ

ಪ್ರಿನ್ಸಿಪಾಲ್, ಟ್ರೇನಿಂಗ್ ಕಾಲೇಜ್ , ಧಾರವಾಡ, 1893

4 , ಕುಂದದರ್ಶನ : ಸಂ . ಎ. ವಿ. ನಾವಡ, ಭಂಡಾರ್ಕಾರ್ ಕಾಲೇಜು,

ಕುಂದಾಪುರ , 1977

5. ಪ್ರವಾಸಿ ಕಂಡ ಇಂಡಿಯಾ ( ಸಂ . ೨ ಮತ್ತು ೩) : ಎಚ್ . ಎಲ್ . ನಾಗೇಗೌ

- ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ

6, ಕರ್ನಾಟಕ ಕವಿಚರಿತೆ ( ಸಂ . ೨) : ಆರ್ . ನರಸಿಂಹಾಚಾರ್ಯ, ಕನ್ನಡ ಸಾಹಿ

ಪರಿಷತ್ತು , ಬೆಂಗಳೂರು

7. ಪುರಾಣನಾಮ ಚೂಡಾಮಣಿ : ಬೆನಗಲ್ ರಾಮರಾವ್ , ಪಾನ್ಯಂ ಸುಂ

ಶಾಸ್ತ್ರಿ , ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ , 1959

8. ವರಕವಿ ಬತ್ತಲೇಶ್ವರ ವಿರಚಿತ ಕೌಶಿಕರಾಮಾಯಣ : ಸಂ . ಕೆ . ಶಿವರಾಮ

ಕಾರಂತ

9. ಸ್ಕಾಂದ ಮಹಾಪುರಾಣ : ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ

10. ನೆನಪಿನ ದೋಣಿಯಲ್ಲಿ : ಕುವೆಂಪು, ಕುವೆಂಪು ವಿದ್ಯಾವರ್ಧಕ ಸಂಘ ,

11 , ತುಳುನಾಡಿನ ಇತಿಹಾಸ : ಡಾ . ಕೆ . ವಿ . ರಮೇಶ್, ಗೀತಾ ಬುಕ್ ಹೌಸ್ ,

ಮೈಸೂರು, 1969

12. ಬನವಾಸಿ : ಬಾ . ರಾ . ಗೋಪಾಲ್ , ಐ . ಬಿ . ಎಚ್ . ಪ್ರಕಾಶನ, ಗಾಂಧಿನಗರ,

ಬೆಂಗಳೂರು, 1975

13 . ಕರ್ನಾಟಕದ ಕರಾವಳಿ : ಡಾ . ಕೆ. ಶಿವರಾಮ ಕಾರಂತ, ಐ. ಬಿ . ಹೆಚ್ .

ಪ್ರಕಾಶನ , ಗಾಂಧಿನಗರ , ಬೆಂಗಳೂರು, 1975

14 , ಬನವಾಸಿ ಸ್ಥಳದ ಕೈಫಿಯತ್ತು : ಕೆ. ಎ . ೫೧೪, ಹಸ್ತಪ್ರತಿ ಭಂಡಾರ , ಕ

ಅಧ್ಯಯನ ಸಂಸ್ಥೆ , ಮೈಸೂರು


೬ಆಳಿ.
ಸಹ್ಯಾದ್ರಿಖ

15 , ಬನವಾಸಿಯ ಕದಂಬರು : ಡಾ . ಪಾಂಡುರಂಗರಾವ್ ದೇಸಾಯಿ , ಐ . ಬಿ

ಪ್ರಕಾಶನ, ಗಾಂಧಿನಗರ , ಬೆಂಗಳೂರು, 1973

16. ಶಿವಮೊಗ್ಗ ಜಿಲ್ಲೆ ದರ್ಶನ : ಡಾ . ಅ. ಸುಂದರ, ಐ . ಬಿ. ಎಚ್ . ಪ್ರಕಾಶ

ಗಾಂಧಿನಗರ , ಬೆಂಗಳೂರು, 1978

17 , ಉತ್ತರ ಕನ್ನಡ ಜಿಲ್ಲೆ ದರ್ಶನ : ದಯಾನಂದ ತೊರ್ಕೆ, ಐ. ಬಿ .

ಪ್ರಕಾಶನ, ಗಾಂಧಿನಗರ, ಬೆಂಗಳೂರು, 1976

18, ಶ್ರೀ ಕ್ಷೇತ್ರಯಾಣ : ಎಂ . ಆರ್ . ಶಾನಭಾಗ, ಐ. ಬಿ . ಎಚ್ . ಪ್ರಕಾಶ

ಗಾಂಧಿನಗರ, ಬೆಂಗಳೂರು, 1975

19 . ತುಳುನಾಡಿನ ಸಪ್ತಕೇತ್ರಗಳು : ಡಾ . ಪಿ. ಗುರುರಾಜಭಟ್ , ಐ . ಬಿ . ಎಚ್

ಪ್ರಕಾಶನ, ಗಾಂಧಿನಗರ, ಬೆಂಗಳೂರು, 1976

20 . ಈ ಪರಿಯ ಸೊಬಗು : ಗೋಪಾಲಕೃಷ್ಣ ನಾಯಕ, ಶೃಂಗಾರ ಮುದ

ಪ್ರಕಾಶನ, ಹೊನ್ನಾವರ , 1974

21 . ಕರ್ನಾಟಕ ಯಾತ್ರೆ : ಜೀರಿಗೆಕಟ್ಟೆ ಬಸವಪ್ಪ

22 , ತೀರ್ಥಕ್ಷೇತ್ರ ಮಹಿಮಾ : ವಿಜಯದಾಸರು, ಶ್ರೀ ವರದೇಂದ್

ಸಾಹಿತ್ಯ ಮಂಡಲ ಕೇಂದ್ರ , ಲಿಂಗಸೂಗೂರ

23 . ತುಳುನಾಡು : ಪಿ. ಗುರುರಾಜಭಟ್ ಪ್ರ : ಕೆ. ಲಕ್ಷ್ಮಿನಾರಾಯಣಭಟ

ಸಂಪಾದಕ ' ಭವ್ಯವಾಣಿ' ಪಡುಪೇಟೆ, ಉಡುಪಿ

24, ಕಾರವಾರ ಜಿಲ್ಲಾ ದರ್ಶನ : ಸಂಗ್ರಾಹಕರು : ಸಿಲ್ಯಾ ಎಸ್ ,

ಎ . ಎನ್ . ಭಂಡಾರ್ಕರ್

25, ವೈಜಯಂತಿ : ಪ್ರ . ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರ

26 , ತೀರ್ಥಪ್ರಬಂಧ : ಅನು : ಎಸ್ , ವಿ . ಭೀಮಭಟ್ಟ , ಶ್ರೀ ಚಾಮರಾಜ

ಸಂಸ್ಕೃತ ಮಹಾ ಪಾಠಶಾಲ, ಬೆಂಗಳೂರು, 1977

27 . ಕಾವೇರಿ : ಭಾರತೀಸುತ, ಐ. ಬಿ . ಎಚ್ . ಪ್ರಕಾಶನ, ಗಾಂಧಿನ

ಬೆಂಗಳೂರು 1972

28 . ತುಂಗಭದ್ರಾ : ವೇಣುಗೋಪಾಲ ಸೊರಬ , ಐ. ಬಿ . ಎಚ್ . ಪ್ರಕ

ಗಾಂಧಿನಗರ , ಬೆಂಗಳೂರು 1982

29 . ಉಡುಪಿ ಇತಿಹಾಸ : ಪಿ. ಗುರುರಾಜಭಟ್ಟ , ಐ . ಬಿ . ಎಚ್ . ಪ್ರಕಾಶನ ,

ನಗರ, ಬೆಂಗಳೂರು 1971


30. ಸ್ವಾದಿ : ಗೋಪಾಲಕೃಷ್ಣ ಹೆಗಡೆ , ಐ. ಬಿ. ಎಚ್ . ಪ್ರಕಾಶನ , ಗಾಂಧಿ

ಬೆಂಗಳೂರು 1980

31 . ಕರ್ನಾಟಕ ವಿಷಯ ವಿಶ್ವಕೋಶ: ಪ್ರ . ಸಂ . ಡಾ ಹಾ . ಮಾ . ನಾಯಕ,


ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು
೬೮೫
ಅನುಬಂಧಗಳು ೬

32 , ಉಡುಪಿ ಕ್ಷೇತ್ರದ ಮಾಹಾತ್ಮ ವು : ತೀರ್ಥಹಳ್ಳಿ ಬೀಗಮುದ್ರೆ ಮರಿ

ಚಾರ್ಯ, ಸಿಟಿ ಬುಕ್ ಡಿಪೊ , 1891

33 , ರಜತಪೀಠ : ಆರ್ . ನರಸಿಂಹ ಆಚಾರ್ಯ, ಪುತ್ತಿಗೆ ಮಠ, ಉಡುಪಿ, 1960

34 . ಶ್ರೀ ಕೃಷ್ಣನ ಉಡುಪಿ : ಬನ್ನಂಜೆ ರಾಮಾಚಾರ್ಯ

35 , ಕಾವೇರಿ ಮಾಹಾತ್ಮ : ಸಂ : ಮೈರ್ಪಾಡಿ ವೆಂಕಟರಮಣಯ್ಯ , ಪ್ರ :

ಪಾವಂಜೆ ಗುರುರಾವ್ , ಶ್ರೀ ಮನ್ಮಧ್ವ ಸಿದ್ದಾಂತ ಗ್ರಂಥಾಲಯ ,

1933

36, ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ವರ್ಣನೆ : ಪ್ರ . ಶ್ರೀ ಸುಬ್ರಹ್ಮಣ್ಯ ಸ್ವಾಮಿ

ದೇವಸ್ಥಾನದ ಆಡಳಿತ ಸಮಿತಿ, 1971

37. ಗೋಕರ್ಣ ವೈಭವ : ಪ್ರ . ಶ್ರೀ ಸಂಸ್ಥಾನ ಮಹಾಬಲೇಶ್ವರದೇವ ಅಷ್ಟಬಂಧ

- ಮಹೋತ್ಸವ ಸಮಿತಿ,ಗೋಕರ್ಣ , ಉತ್ತರ ಕನ್ನಡ ಜಿಲ್ಲೆ. 1983

38 . ರಜತ ಪೀಠವೆಂಬ ಉಡುಪಿ ಕ್ಷೇತ್ರದ ಮಾಹಾತ್ಮವು: ಸಿಟಿ ಬುಕ್ ಡಿಪೊ

1898

39 . ಶ್ರೀ ದೇವಿ ದಿವ್ಯಸಂದರ್ಶನ ಶ್ರೀ ಮೂಕಾಂಬಿಕಾ ಕ್ಷೇತ್ರ ಮಹಾತ್ಮ : ಎಸ್ .

ಸುಬ್ರಹ್ಮಣ್ಯ ಅಯ್ಯರ್‌, 11 1 / 49 , ಎಲ್ . ಐ . ಸಿ ಕಾಲೋನಿ, 3ನೇ ಬ

ಜಯನಗರ, ಬೆಂಗಳೂರು, 1981

40 . ಕುಕ್ಕೆ ಸುಬ್ರಹ್ಮಣ್ಯ : ರಸಿಕ ಪುತ್ತಿಗೆ, ಐ ಬಿ ಎಚ್ ಪ್ರಕಾಶನ, ಗಾಂಧಿನಗರ ,

ಬೆಂಗಳೂರು, 1983

41 . ಕುಂಭಾಸಿ : ಎಂ . ಗೋಪಾಲಕೃಷ್ಣರಾವ್ , ಐ ಬಿ ಎಚ್ ಪ್ರಕಾಶನ , ಗಾಂಧಿನಗರ ,

ಬೆಂಗಳೂರು, 1983

ಶಂಕರನಾರಾಯಣಕ್ಷೇತ್ರ ಮಹಾತ್ಮ : ಶ್ರೀನಿವಾಸ ಉಡುಪ, ಶಂಕರನಾರಾಯಣ

ಸ್ವಾಮಿ ದೇವಸ್ಥಾನ, ಶಂಕರನಾರಾಯಣ, 1967

43 . ಮಧೂರುಕ್ಷೇತ್ರ ಮಹಾತ್ಮ : ಕೆ. ಮಹಾಲಿಂಗಭಟ್

44. ಕವಿ ನಿತ್ಯಾನಂದ ವಿರಚಿತ ಭೈರವ ಪುರಾಣ : ಸಂ . ಎನ್ . ಕೆ . ಹೆಗಡೆ, ಕನ್ನಡ,

ಕರಾವಳಿಗ್ರಂಥ ಪ್ರಕಾಶನ, ಹೆಗಡೆ ಅಂಚೆ , ಕುಮಟಾ

45. ಮಾದಣ್ಣ ವಿರಚಿತ ನನ್ನಯ್ಯಗಳ ಚಾರಿತ್ರ : ಸಂ . ಜಿ . ಜಿ . ಮಂಜುನಾಥನ್ ,

ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು-6


51 , ಗೋದಾವರಿ : ಆರ್ . ಎಸ್ . ರಾಮರಾವ್ , ಐ ಬಿ ಎಚ್ ಪ್ರಕಾಶನ, ಗಾಂಧಿ

ನಗರ, ಬೆಂಗಳೂರು1982

52 , ಕೃಷ್ಣಾ ನದಿ : ಎನ್ . ಕೆ . ಕುಲಕರ್ಣಿ , ಐ ಬಿ ಎಚ್ ಪ್ರಕಾಶನ, ಗಾಂಧಿನಗ

ಬೆಂಗಳೂರು, 1982
LOL
ಸಹ್ಯಾದ್ರಿ

53 . Meteor : 78°8 FIQOO, ES, 20 23 2238 m , 593I, TOO . RO ,

2018 soo, 1972

54 . ತುಳುನಾಡಿನ ನಾಗಮಂಡಲ : ಡಾ . ಪಿ . ಗುರುರಾಜಭಟ್ , ಐ ಬಿ ಎಚ

muy ,8233, DDODIRO , 230714 nov , 1977

55 . godio : Jd . aix , so 20 w236 wb,9233 , TaoQ2RO, 230nesco ,

1983

56 . The Sahyadri Kanda of the Skandapurana : J. Gerson


DA Cunha, Bombay , 1877

57 . Ancient Karnataka Vol. I History of Tuluva : Bhasker

Anand Saletore

58 . South Kanara District Gazetteer

59 . Shimoga District Gazetteer

60 . North Kanara District Gazetteer

61. Coorg District Gazetteer

62 . Epigraphia Carnatica Vol. VII

63. Epigraphia Carnatica Vol. XI

64 . Studies in Tuluva History and Culture : Dr. P . Gururaja

Bhat

65 . A Historical Tour in Search of Kadamba Documents :


H . Heras

66 . Evolution of the Wesrern Ghats and Mineral Wealth :


A talk by T . V . Shivarudrappa

67. Mysore Archeological reports 1939

68. South Indian Inscriptions Vol. IX - Part I


69 . South Indian Inscriptions Vol. IX - Part II

70 . South Indian Inscriptions Vol . XX

71. South Indian Inscriptions Vol. XV

72 . South Indian Inscriptions Vol. VII

73 . Mysore Archeological reports 1943


74 . Mysore Archeological reports 1944

75 . The Sacred Books of the East Vol. VIII

76 . Epigraphia Carnatica Vol. XI

77 . Epigraphia Carnatica Vol. VII


ಕನ್ನಡ ಅಧ್ಯಯನ ಸಂಸ್ಥೆ

ಪ್ರಾಚ್ಯ ಕಾವ್ಯಮಾಲೆಯ ಕೆಲವು ಪ್ರಕಟಣೆಗಳು

೧. ಪದಾರ್ಥಸಾರ (೧೨) ೩೨. ಸಾನಂದ ಚರಿತೆ

೨. ಸೂಪಶಾಸ್ತ್ರ ೩೩ . ಜೀವಂಧರ ಚರಿತ್ರೆ

ಸೊಬಗಿನ ಸೋನೆ ೩೪ , ಯೋಗರತ್ನಾಕರ

೪. ಬಸವರಾಜ ಚಾರಿತ್ರ ೩೫. ಸಾನಂದ ಗಣೇಶ ಸಾಂಗತ್ಯ

( ಸಿಂಗಿರಾಜ ಪುರಾಣ ) ೩೬ . ಕಲ್ಯಾಣಕೀರ್ತಿಯ ಕೃತಿಗಳು

೫. ಸನತ್ಕುಮಾರ ಚರಿತೆ ೩೭. ಪುರಾತನರ ಚರಿತೆ

೬. ಅರಿವಿನ ಮಾರಿತಂದೆಗಳ ವಚನಗಳು ೩೮. ಅರಣ್ಯಪರ್ವ

೭. ನಳಚಂಪು ೩೯ . ಬಸವೇಶ್ವರ ಪುರಾಣದ ಕಥಾಸಾಗರ

ವಿಷ್ಣು ಪುರಾಣಂ ೪೦. ಜಗನ್ನಾಥ ವಿಜಯಂ

೯. ಕಂಠೀರವ ನರಸರಾಜವಿಜಯ ರುಹ್ಮಾಂಗದ ಚರಿತ್ರೆ

೧೦ . ಸೌಂದರ್ಯಲಹರೀ ೪೨. ಜಾತಕ ತಿಲಕಂ

ಆದಿಪರ್ವ ೪೩ . ಶಬ್ದಮಣಿದರ್ಪಣಂ

೧೨ . ರಸರತ್ನಾಕರಂ ೪೪ , ಪುಣ್ಯಾಸ್ತವ

೧೩ . ಕರಸ್ಥಲ ನಾಗಲಿಂಗನ ಚರಿತ್ರೆ ೪೫ . ನೇಮಿನಾಥ ಪುರಾಣಂ

೧೪ . ಅನಂತನಾಥ ಪುರಾಣಂ ೪೬. ಶ್ರೀಪಾಲ ಚರಿತೆ

೧೫ . ಮದನಮೋಹಿನಿಯ ಕಥೆ ೪೭ , ಸುಜ್ಞಾನ ಚಿಂತಾಮಣಿ

೧೬ . ಸೂಕ್ತಿಸುಧಾರ್ಣವಂ ೪೮. ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ

೧೭. ದೀಕ್ಷಾಬೋಧೆ ೪೯ . ದಶಾವತಾರ ಚರಿತೆ

೫೦ , ಯಾದವಗಿರಿ ಮಾಹಾತ್ಮ
೧೮ . ಗುರುಭಕ್ತಚಾರಿತ್ರ

ಹರಿಹರನ ಐದು ರಗಳೆಗಳು ೫೧. ನನ್ನಯ್ಯಗಳ ಚಾರಿತ್ರ

೨೦ . ಅಬ್ಬಲೂರು ಚರಿತೆ ೫೨, ಸಂವಿಚಾರ ಚರಿತೆ ಮತ್ತು ಜ್ಞಾನಭಾಸ್ಕರ

ಚರಿತೆ
ಕುಮಾರಕಾಳಗ

೨೨ . ಕೆಳದಿನೃಪ ವಿಜಯಂ ೫೩ . ನನ್ನಯ್ಯ ಚಾರಿತ್ರ

೨೩ . ಉದ್ಯೋಗಸಾರ ೫೪. ಅನುಭವ ಮುಕುರ

ಗುರುಬೋಧಾಮೃತಂ ೫೫. ರುಹ್ಮಾಂಗದ ಚರಿತೆ

ವರ್ಧಮಾನ ಪುರಾಣಂ ೫೬ . ಷಟ್ಟಲ ತಿಲಕ

ಹರಿವಂಶಾಭ್ಯುದಯಂ ೫೭. ಕೋಡಗದ ಮಾರಯ್ಯನ ಚರಿತ್ರೆ

ವಿರಾಟಪರ್ವ ೫೮. ಚಂದ್ರಪ್ರಭ ಚರಿತೆ

೨೮ . ಜನವಶ್ಯ ೫೯ . ಪಶ್ಚಿಮರಂಗಕ್ಷೇತ್ರಮಾಹಾತ್ಮ ಮತ್

- ಚಿಕ್ಕದೇವರಾಜ ವಂಶಾವಳಿ
ದ್ವಾದಶಾನುಪ್ರೇಕ್ಷೆ
೬೦. ವೆಂಕಟಗಿರಿಮಾಹಾತ್ಮ
೩೦. ಹಾಲಾಸ್ಯ ಪುರಾಣಂ

೩೧ . ಧರ್ಮನಾಥ ಪುರಾಣಂ ೬೧. ಆರಾಧ್ಯ ಚಾರಿತ್ರ

ರಕ್ಷಾಪುಟ ಮುದ್ರಣ : ಮೈಸೂರು ವಿಶ್ವವಿದ್ಯಾಲಯ ಮುದ್ರಣಾಲಯ , ಮೈಸೂರು

You might also like