Professional Documents
Culture Documents
Sahyadri Khanda
Sahyadri Khanda
ಸಂಪಾದಕರು
ನೈ . ಸಿ. ಭಾನುಮತಿ
ಪ್ರಾಚ್ಯಕಾವ್ಯಮಾಲೆ - ೮೯
ಪ್ರಧಾನ ಸಂಪಾದಕ
ಡಾ . ಹಾ . ಮಾ . ನಾಯಕ
`ವಿಭಾಗ ಸಂಪಾದಕ
ಎನ್ . ಬಸವಾರಾಧ್ಯ
ಸಹ್ಯಾದ್ರಿ ಖಂಡ
ಸಹ್ಯಾದ್ರಿ ಖಂಡ
ಸಂಪಾದಕರು
ವೈ . ಸಿ . ಭಾನುಮತಿ
ಮೈಸೂರು ವಿಶ್ವವಿದ್ಯಾನಿಲಯ
೧೯೮೪
SAHYADRI KHANDA : Edited by Y . C . Bhanumathi ;
ಬೆಲೆ : ರೂ . 50 - 00
ಪ್ರೇರಣೆಯ ಸೋತವಾಗಿದೆ .
ಸಂಪಾದನ ವಿಭಾಗ,
ಹೊಣೆಯಾಗಿದೆ.
ವೆಂಬಂತೆ ನಿರೂಪಿತವಾಗಿರುತ್ತಿದ್ದವು.
ಇದಕ್ಕೆ ಆಧಾರ
ಬಾಲಕರು ಕನ್ನಡಿಯ ಪಿಡಿದರೆ
ಬಾಲಭಾಸ್ಕರನಲ್ಲಿ ಹೊಳೆವಂತೀ
ಎಂಬ ಪದ್ಯ . ಆದರೆ ಇಲ್ಲಿ ಬಾಲಭಾಸ್ಕರ ಎಂದರೆ ಎಳೆಯ ಸೂರ್ಯ ಎಂದು ಪ್ರಕೃತ
ಪಟ್ಟಿದ್ದಾರೆ.
ಸಹ್ಯಾದ್ರಿಖಂಡ ಭಾವಿಂನಿಷಟ್ಟದಿಯಲ್ಲಿ ರಚಿತವಾಗಿದೆ. ಇದರಲ್ಲಿ 89 ಸಂಧಿಗಳೂ
ಮೈಸೂರು.
ಎನ್ . ಬಸವಾರಾಧ್ಯ
ದಿನಾಂಕ : ೧೫ - ೩ - ೧೯೮೪
ಉಪನಿರ್ದೇಶಕ
ವಿಷಯ ಸೂಚಿ
ಮುನ್ನುಡಿ
ಪೀಠಿಕೆ
1 - 169
ಹಿನ್ನೆಲೆ
ಸಹ್ಯಾದ್ರಿ
ಕವಿಕಾಲವಿಚಾರ ಣ
ಕಥಾಸಾರ
ಕ್ಷೇತ್ರಗಳು
ತೀರ್ಥಗಳು 111
ವಿಮರ್ಶೆ 159
ಹಸ್ತಪ್ರತಿಗಳ ವಿವರ
ಒಂದನೆಯ ಸಂಧಿ
ಎರಡನೆಯ ಸಂಧಿ
ಮತ್ಯಾವತಾರ , ತಮಾಸುರವಧೆ
ಮೂರನೆಯ ಸಂಧಿ
ನಾಲ್ಕನೆಯ ಸಂಧಿ
ಐದನೆಯ ಸಂಧಿ
ಆರನೆಯ ಸಂಧಿ
ಏಳನೆಯ ಸಂಧಿ
ಬೃಹದ್ರಥನ ಕಥೆ
ಎಂಟನೆಯ ಸಂಧಿ
ಒಂಬತ್ತನೆಯ ಸಂಧಿ
ಹತ್ತನೆಯ ಸಂಧಿ |
ಹನ್ನೊಂದನೆಯ ಸಂಧಿ
ಹನ್ನೆರಡನೆಯ ಸಂಧಿ |
ಹದಿಮೂರನೆಯ ಸಂಧಿ
ಹದಿನೈದನೆಯ ಸಂಧಿ ೯೭
ಸಪ್ತಕೋಟೇಶ್ವರದ ಕಥೆ
ಹದಿನೆಂಟನೆಯ ಸಂಧಿ ೧೬
ಇಪ್ಪತ್ತೊಂದನೆಯ ಸಂಧಿ
೧೩೮
ಕೇತಕಿ ಮತ್ತು ಬ್ರಹ್ಮರಿಗೆ ಶಾಪ
ಇಪ್ಪತ್ತೆರಡನೆಯ ಸಂಧಿ
೧೪೮
ಮಧುಕೈಟಭರ ಕಥೆ
xiv
ಕೈಟಭೇಶ್ವರ ಲಿಂಗಮಹಿಮೆ
ಗೋಕರ್ಣಕ್ಷೇತ್ರ
ಇಪ್ಪತ್ತಾರನೆಯ ಸಂಧಿ
೧೬೯
ಸತ್ಯಗಳ ಲಕ್ಷಣ
ಗೋಕರ್ಣದ ತೀರ್ಥಗಳು
ಖರಾಸುರನ ಸಂಹಾರ
೨೨೩
ಮೂವತ್ತನಾಲ್ಕನೆಯ ಸಂಧಿ
ರುದ್ರಯೋನಿಯ ತೀರ್ಥಗಳು
ಗೌರೀಶೃಂಗದ ಕಥೆ
೨೫೬
ಮೂವತ್ತೆಂಟನೆಯ ಸಂಧಿ
ಸುಮಾವತಿ ನದಿ
ಮೂಕಾಸುರನ ಸಂಹಾರ
ನಲವತ್ತೈದನೆಯ ಸಂಧಿ
೩೦೭
ಬ್ರಾಯೊಡನೆ ಕಲಹ
ನಲವತ್ತಾರನೆಯ ಸಂಧಿ
೩೧೪
ಶಂಕರನಾರಾಯಣನಿಂದ ಖರ ರಟ್ಟರ ಸಂಹಾರ
ನಲವತ್ತೇಳನೆಯ ಸಂಧಿ
೩೨೧
ಶುಕ್ಕಿಮನದಿಯ ಕಥೆ
ನಲವತ್ತೆಂಟನೆಯ ಸಂಧಿ
೩೨೯
ಕೋಟಿಲಿಂಗ ಪ್ರತಿಷ್ಠೆ , ಪಂಚನದಿಗಳ ಸಂಗಮ , ವಸಂಪುರದ ಕಥೆ
ನಲವತ್ತೊಂಬತ್ತನೆಯ ಸಂಧಿ
೩೩೯
ಕೋಟೀಶಲಿಂಗದ ಉದ್ಭವ
ಐವತ್ತನೆಯ ಸಂಧಿ
೩೪೫
ವಸುಚಕ್ರವರ್ತಿಯಿಂದ ದೇವಾಲಯ , ಗೋಪುರ ಮತ್ತು ರಥಗಳ ನಿರ್ಮಾಣ
ಐವತ್ತೊಂದನೆಯ ಸಂಧಿ
assa
ಕೋಟಿತೀರ್ಥದ ನಿರ್ಮಾಣ
ಐವತ್ತೆರಡನೆಯ ಸಂಧಿ
೩೬೩
ಮಧುವನದ ಮಹಿಮೆ
ಐವತ್ತಮೂರನೆಯ ಸಂಧಿ
ಕುಂಭನಿಶಿಯ ಕಥೆ ೩೭೦
ಐವತ್ತನಾಲ್ಕನೆಯ ಸಂಧಿ
೩೭೮
ಮಧುಕೇಶಲಿಂಗ , ದಕ್ಷಾಧ್ವರ
xvi
ಐವತ್ತೆಂಟನೆಯ ಸಂಧಿ
ಸೀತಾನದಿಯ ಕಥೆ
ರಜತಪೀಠ, ಅನಂತೇಶ್ವರ
ತುಂಗಭದ್ರಾ ನದಿ
ಅರುವತ್ತೆರಡನೆಯ ಸಂಧಿ
೪೪೬
ಋಷ್ಯಶೃಂಗನ ಕಥೆ
ಅರುವತ್ತನಾಲ್ಕನೆಯ ಸಂಧಿ RE ?
ತುಂಗಭದ್ಮಾತೀರದ ಆಶ್ರಮಗಳು
ತೀರ್ಥರಾಜಪುರ, ಪರಶುರಾಮೋತ್ಪತ್ತಿ
ಹರದತ್ಯಾಶ್ರಮದ ಕಥೆ
೫೦೬
ಎಪ್ಪತ್ತೊಂದನೆಯ ಸಂಧಿ
ಎಪ್ಪತ್ತೆರಡನೆಯ ಸಂಧಿ ୪୦
ಸುಧರ್ಮರಾಯನ ಕಥೆ
ಕುಷ್ಠರೋಗದ ಪರಿಹಾರ
ಕಾವೇರಿಯ ಮಹಾತ್ಮ
ಕಾವೇರಿಯ ಜನನ
ಎಪ್ಪತ್ತೇಳನೆಯ ಸಂಧಿ
ಎಪ್ಪತ್ತೆಂಟನೆಯ ಸಂಧಿ
೫೪೫
ಕಾವೇರಿನದಿ ಲೋಕಪಾವನೆಯಾದುದು
ಎಪ್ಪತ್ತೊಂಬತ್ತನೆಯ ಸಂಧಿ
೫೫೧
ಕಾವೇರಿ ಅಗಸ್ಯನನ್ನು ವರಿಸಿದ್ದು
ಎಂಬತ್ತನೆಯ ಸಂಧಿ |
೫೫೯
ಕನಕೆ , ಸುಜ್ಯೋತಿ, ಬ್ರಹ್ಮಕುಂಡ
ಎಂಬತ್ತೊಂದನೆಯ ಸಂಧಿ
೫೬೫
ಶ್ರೀಕೃಷ್ಣ ರುಕ್ಷ್ಮಿಣಿಗೆ ಹೇಳಿದ ಕಾವೇರಿಮಹಾತ್ಮ
ಎಂಬತ್ತೆರಡನೆಯ ಸಂಧಿ |
೫೭೪
ಕಾವೇರಿ ಗಂಗೆಗೂ ಮಿಗಿಲಾದದ್ದು
ಎಂಬತ್ತಮೂರನೆಯ ಸಂಧಿ
೫೮೧
ಗಂಗೆ ಯಮುನೆಗೆ ಹೇಳಿದ ಕಾವೇರಿಯ ಕಥೆ
ಎಂಬತ್ತನಾಲ್ಕನೆಯ ಸಂಧಿ
೫೯೫
ಸ್ನಾನವಿಧಿ
ಎಂಬತ್ತೈದನೆಯ ಸಂಧಿ
೬೦೨
ಪಯಸ್ವಿನೀ ನದಿ, ಮಧುಪುರದ ವಿಷ್ಟೇಶ
xviii
ದುರ್ಗಾಕ್ಷೇತ್ರ
ಸಹ್ಯಾಮಳಕ ಕ್ಷೇತ್ರ
ಅನುಬಂಧಗಳು
೩, ತೀರ್ಥ ಸೂಚಿ
ಅರ್ಥಕೋಶ ೬೫೦
ಹಿನ್ನೆಲೆ
ವಾಗುತ್ತವೆ.
ಹಾಡಿದ್ದಾರೆ.
ಅರುಣೋದಯದಲೆದ್ದು ಭಕ್ತಿಪೂರ್ವಕವಾಗಿ
ಹೇಳಿಕೆಗಳಿವೆ .
ಸಾಧನಗಳಾಗಿವೆ.
ಮಾಹಾತ್ಮ ಇತ್ಯಾದಿ.
ಕೃತಿಗಳಲ್ಲಿ ತಾವು ಸಂದರ್ಶಿಸಿದ ಕ್ಷೇತ್ರಕ್ಕೆ ರಾಮ , ಸೀತೆ, ಶಿವ , ವಿಷ್ಣು , ಬ್ರಹ್ಮ ಇವರೇ
ಸಹ್ಯಾದ್ರಿ
ಯೊಡನೆ ಸೇರಿಕೊಳ್ಳುತ್ತದೆ. ..
ಮೇರೆಯರಿಯದಿಹ ನೀಲಿಯಾಗಸವ
ಮುಡಿದಿಹ ಪರ್ವತಶೃಂಗವಿದು
ತಾಂಡವವಾಡುವ ರಂಗವಿದು!
ಸುತ್ತ ಹೆಮ್ಮರಗಳೆದ್ದಿಹವು
ಪರಿಚಯವಿದೆ.
ಕವಿ ಕಾಲ ವಿಚಾರ
ಬಾಲಭಾಸ್ಕರನಲ್ಲಿ ಹೊಳೆವ
ಪೇಳಿದೀ ಪದದರ್ಥವೆಲ್ಲವು
ಮೂಲಕಾವ್ಯದಲ್ಲಿದ್ದ ತೆರದಲಿ
ಅನಾಮಧೇಯನಾಗಿಯೇ ಉಳಿದಿದ್ದಾನೆ.
ಕೇಶವನು ಬರೆದು ಸಮಾಪ್ತಿ ' ಎಂದಿದೆ. ಗ ಪ್ರತಿಯ ಕಾಲ ಕ್ರಿ . ಶ. 1839ಕ್ಕೆ ಸರಿ
ಭಾವಿಸಿರಬಹುದು,
ದಿಂದ ಭಿನ್ನವಾಗಿದೆ.
ಪೀಠಿಕೆ
ಸರಸ ಗೀತಾದಿಗಳೊಳಾದರು
ವಿರಚಿಸಿದ ಸಹ್ಯಾದ್ರಿಖಂಡದ
ಕಥಾಸಾರ
ಅಡಗಿದನು .
ಕಾಲ ಭಜಿಸಿದರು ,
ಯನ್ನು ಪ್ರಾರಂಭಿಸಿದನು .
ಕೇಳಿ ಇನ್ನು ಇಲ್ಲಿ ಇರುವುದು ಅನುಚಿತ ಎಂದು ತಮ್ಮ ತಮ್ಮ ಮನೆಗಳಿಗೆ ಹೊರ
ದಲ್ಲಿ ಈಶ್ವರನನ್ನು ಭಜಿಸಿ ತಪಸ್ಸಿಗೆ ನಿಂತನು . ಈತನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷ
ಸೇವಿಸುತ್ತಿದ್ದರು.
ಶಿವಪದವಿಯನ್ನು ಹೊಂದಿದರು.
ಶಿವಪದವಿಯನ್ನು ಗಳಿಸಿದನು.
ನೆಲಸಿದವು.
ಪಡೆದಳು.
ವನ್ನು ಸೃಷ್ಟಿಸಿದ ಬಳಿಕ ನನ್ನ ಸಮಾನ ಯಾರೂ ಇಲ್ಲ ಎಂದು ಬೀಗುತ್ತಿದ್ದನು. ಇದನ್ನು
ಇನ್ನೊಂದು ಹೆಸರು.
ಕರೆದೊಡನೆಯೇ
ಕರೆದೊಡನೆಯೇ ಶಿವನು
ಶಿವನುಬರಲುಹೇಳಿ ಅಂತರ್ಧಾನನಾದನು
ಬಂದು ಮೃತ್ಯುವನ್ನು ಕೆಡಹಿ , ಮಾರ್ಕಂಡೇಯನಿಗೆ
ಎಂದು ಹೆಸರಾಯಿತು.
ಸಾಧಿಸಲುಗೋಕರ್ಣಕ್ಕೆ ಬಂದನು.
ಪೂರ್ಣವಾಗುತ್ತದೆ.
ಪೀಠಿಕೆ
ಆ ಸ್ಥಳದಲ್ಲಿ ಮುಕ್ತಿಮಂಟಪವಿದೆ.
ಎನ್ನುತ್ತ ವರವಿತ್ತನು.
39
ಪೀಠಿಕೆ
ಮಾಡಬೇಕು.
ನಾಗಿ, ' ನಿನಗೆ ಗರುಡ ಭಯ ತಾಗದಿರಲಿ ' ಎಂದು ನಾಗನ ಹಣೆಯ ಭಾಗದಲ್ಲಿ ತ್ರಿಶೂಲ
ನೆಲಸಿದ್ದಾನೆ.
ಲಭ್ಯವಾಯಿತೆಂದನು.
ಲಿಂಗದಲ್ಲಿ ಅಡಗಿದನು.
ಬ್ರಾಡ್ಮಿಯೊಡನೆ
ಬ್ರಾವನ್ನು ಕೈಲಾಸಕ್ಕೆ ಬೌದ್ಧ
ನಿಂದಿಸಿದನು.ಎಷ್ಟು ಬಂದು ಶಿವನಿಗೆ
ವೇಷ ಧರಿ,ತಿಳಿಸಿದನು . ಶಿವ ಆತನಿಗೆ ' ಶಕ
ಶುಕ್ತಿಮತಿಯೆಡೆಗೆ ಬಂದಳು .
ಪೀಠಿಕೆ
ಶಿವಸ್ಥಾನವನ್ನು ಪಡೆದರು.
ಗಳನ್ನು ತಂದುಕೊಟ್ಟನು. |
“ ನಮ್ಮ ವನದಲ್ಲಿ ಒಬ್ಬ ಯತಿ ಇದ್ದಾನೆ. ಬೇಗ ಬಾ '' ಎಂದು ಕೃಷ್ಣನನ್ನು ಕರೆದನ
ಕರೆತಂದನು .
ನಂತೆ ಮಲಗಿದನು .
ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ “ ಹರನು ನನ್ನನು ಕಾಳಿ ಎಂದು ಕರೆದು ನಾಚ
ಎರಡು ಪಕ್ಷದಲ್ಲಿ ಒಂದು ಕ್ಷೀಣ, ಒಂದು ವೃದ್ಧಿ ” ಎಂದು ಹೇಳಿದನು . ಕಲೆಗಳನ್ನು ಕೊಟ
ಲಿಂಗದಲ್ಲಿ ಅಡಗಿದನು.
ಎಂದಳು, ಅನಂತರ ತನ್ನ ಮಕ್ಕಳಿಗೆ ಪಂಥದ ವಿಚಾರ ತಿಳಿಸಿ ಜನರ ಕಣ್ಣಿಗೆ ಬಿಳಿಯ
ಜಲಪಾನ ಶ್ರೇಷ್ಮೆ ಇಲ್ಲಿ ಪಂಚಪಾತಕ ನಾಶ. ಇದಕ್ಕೆ ಒಂದು ಕಥೆ ಇದೆ - ಪುರುಕುತ
' ವನದ ಮುನಿಗಳು ಬಂದು ಸತ್ಕಾರವನ್ನು ಮಾಡಿದರು '' ಎಂದನು . ಮಗನ ಮಾತು
ತಪಸ್ಸು ಮಾಡಿದನು .
ಗುಹೆಗಳಲ್ಲಿ ಅಡಗಿದರು .
ವಿದುರನಾಗಿ ಹುಟ್ಟಿದ
ಪಡೆದನು .
ತುಂಗಭದ್ರಾ ಸಂಗಮವಿದೆ.
ನಾದನು .
ವೇಷ ಧರಿಸಿ ಅರಮನೆಗೆ ಬಂದು ರಾಜನಿಗೆ “ ನಾನು ನಿನ್ನ ತಂದೆಯ ಬಾಣಸಿ, ತೀರ
ಕೊಟ್ಟನು.
ಪೀಠಿಕೆ
ನಡೆದನು .
ಕ್ಷೇತ್ರ ಉತ್ತಮವಾದುದು.
ಕ್ಷೇತ್ರಮಯವಾಗಿದೆ. ತೀರ್ಥಮಯವಾಗಿದೆ.
ಕ್ಷೇತ್ರಗಳು
ತಿಳಿದುಬರುತ್ತದೆ.
ಯನ್ನು ಆಳಿದರು .
ವ್ಯಾಲಗಜಂಗಳ ವನಗಜ )
ಚಿತ್ರಿಸಿದ್ದಾನೆ
ಅದಜಳವನೀಕಾಂತೆಗೊಪ್ಪುವ
ವದನವೋ ಶೃಂಗಾರಸಾರದ
ಇದ್ದನೆಂದು ತಿಳಿದುಬರುತ್ತದೆ.
By H . Heras.
ಗಳಿವೆ.
ನೋಡಬಹುದು .
ವಾಗುತ್ತದೆ.
ಕೆತ್ತಿದ್ದಾರೆ.
ಹೇಳುತ್ತಾರೆ.
ಗೋಪಾಲವಿಗ್ರಹಕೋಟಿತೀರ್ಥದಲ್ಲಿದೆ.
ತೀರ್ಥಗಳಿವೆ.
8S
ಪೀಠಿಕೆ
ಪಾವಿತ್ರ್ಯತೆಯನ್ನು ತಂದುಕೊಟ್ಟಿವೆ.
ನಡೆಸುತ್ತಿದ್ದರೆಂದೂ ಸ್ಥಳಪುರಾಣದಲ್ಲಿದೆ.
ಸೇರಿದ್ದೆಂಬ ಅಭಿಪ್ರಾಯವಿದೆ.
ದಲ್ಲಿಕೋಟಿತೀರ್ಥ ಮತ್ತುಕೊಡತೀರ್ಥಗಳಿವೆ.
94
ಪೀಠಿ
ತಿಲ್ಲ. ನಮ್ಮ ನಾಡಿನಲ್ಲಿ ಅಂಥ ಅರಸನಿದ್ದರೆ ಅವನು ಆಳುಪರ ಕುಲಕ್ಕೆ ಸೇರಿದ ಕ್ರಿ .ಶ .
1236 ರಿಂದ 1254ರ ವರೆಗೆ ತುಳವದಲ್ಲಿ ಅಧಿಕಾರದಲ್ಲಿದ್ದ ವಿಬುಧವಸು ಎಂಬ
1 ಕುಂದದರ್ಶನ
95
ಪೀಠಿಕೆ
ರೂಢಿ.
ಅಭಿಪ್ರಾಯವಿದೆ.
ವಠವೊಂದಿದೆ ,
100
ಪೀಠಿಕೆ
ಪ್ರತ್ಯಕ್ಷನಾಗಿ ಅಭಯವಿತ್ತನು.
ಉಲ್ಲೇಖವಿದೆ.
ಅನಂತರವನಂತಾಂಗವಿಷ್ಟರಂ ಗರುಡಧ್ವಜಂ
ವನ್ನು ಸೂಚಿಸುತ್ತದೆ.
ಹೆಸರನ್ನೆ ಪಡೆದಿವೆ .
ಭಾವಿಸುತ್ತಾರೆ.
ಮದೇಶವೆಂಬ ಹೆಸರು.
ಪ್ರಾಪ್ತವಾಯಿತು.
107
ಪೀಠಿಕೆ
ತಿಳಿದು ಬರುತ್ತದೆ.
ದನೆಂದಿದೆ.
ತೀರ್ಥಗಳು
ಪ್ರಭಾವ ಮಹತ್ವಪೂರ್ಣವಾದುದು.
ವಾಗಿ ವರ್ಣಿಸಿದೆ .
ರಲ್ಲಿದೆ.
ಉಲ್ಲೇಖಗಳಿವೆ.
ಕರೆಯುತ್ತಾರೆ. 8
ಬಹುಶಃ ಈ ಹಿನ್ನೆಲೆಯಲ್ಲಿ ಗೋದಾವರಿ ನದಿಯನ್ನು ಸಪ್ತ
ಉಲ್ಲೇಖವಿದೆ.
ಉಲ್ಲೇಖ
* ಪುರಾಣಗಳಲ್ಲಿ ಭೀಮರಥಿಯ ಉಗಮವನ್ನು ಕುರಿತ ಕಥೆ ಹೀಗಿದೆ - ಶಿವನು
1 SII X X NO 152
ಬಂದಿರಬಹುದು.
ವರವನ್ನು ಬೇಡಿದ್ದಾರೆ
ಸಣ್ಣ ದೇವಾಲಯಗಳಿವೆ.
ಲಾಗಿದೆ .
60
ಯನ್ನು ವರ್ಣಿಸಲಾಗಿದೆ. ಪೌರಾಣಿಕವಾಗಿ
) ಶರಾವತಿಯ ಮಹ
ಕರೆಯುತ್ತಾರೆ.
ಪೀಠಿಕೆ 125
ಬಂದು ಸೇರುತ್ತವೆ.
ಸಮುದ್ರವನ್ನು ಸೇರುತ್ತದೆ.
ನೆಂದು ಹೇಳುತ್ತಾರೆ,
ನನಘಂ ಸೋಂಕಿದವನಮರನಘಮರ್ಷಣಮಿ
ಚಿತ್ರವನ್ನು ನೀಡಿದ್ದಾನೆ. .
ಪೀಠಿಕೆ 121
ಪ್ರಸಿದ್ದವಾಗಿದೆ,
ಮಂತ್ರಾಲಯಗಳನ್ನು ಹೆಸರಿಸಬಹುದು ,
ಸೇತುವೆಯನ್ನು ನಿರ್ಮಿಸಿದ್ದಾರೆ.
ಬಂದಿದೆ.
ಭಾವನೆಯಿದೆ,
ಹರಿಯಲು ಪ್ರಾರಂಭಿಸಿದಳು.
ಅಗಸ್ಯನ ಪತ್ನಿಯಾದಳು.
ಇದೇ ಕಥೆಕೊಡವ ಜನಾಂಗದವರಲ್ಲಿ ಪ್ರಚಲಿತವಿರುವ `ಮೂಲಕಾವೇರಿಪಾಟ್ ?
ಹರಿದಳೆಂದು ಕಥೆ.
ಹರಿಯ ತೊಡಗಿತು .
ದಲ್ಲಿಯ ಮರುಕಳಿಸಿದೆ.
ರಚಿತವಾಗಿದೆ.
ಲೀನವಾಗುತ್ತದೆ.
ಆಳುತ್ತಿದ್ದನೆಂದು ಭಾವಿಸಲಾಗಿದೆ.
ಉತ್ತರ ಕನ್ನಡವನ್ನು ಬೇರ್ಪಡಿಸಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಎಂದ
II No . 409
139
ಪೀಠಿಕೆ
ಭೂಮಿಯ ವಿವರಗಳಿವೆ .1
- ವೀರಬುಕ್ಕನ ಮಗ ಹರಿಯಪ್ಪನ ಆಧಿಪತ್ಯವನ್ನು ಕ್ರಿ . ಶ. 1377ಕ್ಕೆ ಸೇರಿದ
- ಅಕ್ಕಿ ನಾಡ ಹಾನೆ ಎರಡರ ಲೆಕ್ಕ ' ಈ ಪ್ರಕಾರದಲ್ಲಿ ದತ್ತಿ ಬಿಟ್ಟು ಕೋಟೀಶ್ವ
ಗಳಿವೆ.
II No . 451
140 |
ಪೀಠಿಕೆ
ಅಯಿಶ್ವರಿಯಾಭಿವೃದ್ಧಿಯಾಗಬೇಕೆಂದು ರಾಮರಾಜವೆಂಕಟಾದ್ರಿರ
ವಿಚಾರವನ್ನು ತಿಳಿಸುತ್ತದೆ.
ವನ್ನು ಬಿಂಬಿಸುತ್ತದೆ.'
ಬರುತ್ತದೆ.?
ದಲ್ಲಿ ವಿಶದಪಡಿಸಲಾಗಿದೆ .
ವಿಚಾರವಿದೆ.
II, 393 3 SII Vol. IX , Part II, No. 423 4 SII Vol. IX , Part
II, No. 444 5 SII Vol. IX , Part II , No. 448
142
ಪೀಠಿಕ
ದ್ದನು.!
ಶಾಸನದಲ್ಲಿ ದಾಖಲಾಗಿದೆ.
ಶಾಸನ ತಿಳಿಸುತ್ತದೆ.
ವನ್ನೂ ನೀಡಿದ್ದನು.1
ತಿಳಿದು ಬರುತ್ತದೆ. ?
ದಲ್ಲಿ ಪ್ರಕಟವಾಗಿವೆ.?
ಕೊಡುಗೆಯೆಂಬುದು ಸ್ಪಷ್ಟ .
ದ್ದನ್ನು ಉಲ್ಲೇಖಿಸಿದೆ .
ಹರಿಹರರಾಯನುದೋರಸಮುದ್ರವನ್ನು ಪಾಲಿಸುತ್ತಿದ್ದಾಗ ಬಾ
No. 674 3 SII Vol. IX Part II No. 609 4 SIT Voi IX Part
ಶಾಸನದಲ್ಲಿದೆ.
ಶಾಸನದಲ್ಲಿ ದಾಖಲಾಗಿದೆ.!
ವಿವರಗಳಿವೆ.?
ಶಾಸನದಲ್ಲಿದೆ.
No : 51
149
ಪೀಠಿಕೆ
ಈ ಶಾಸನದಿಂದ ತಿಳಿದುಬರುತ್ತದೆ.
ದಾಖಲಾಗಿದೆ.
ಪುನಃ ಸ್ಥಾಪನೆಯಾದಂತೆತೋರುತ್ತದೆ.
ಮಾಡಿಸಿಕೊಟ್ಟ ವಿಚಾರವಿದೆ.
ನಂ . 21 3 ಎ, ಕ , ಸಂ . 1 ನಂ . 22 4 ಎ• ಕ ಸಂ , 1 ನಂ . 23 5 ಎ. ಕ ಸಂ . 1
ನಂ . 24
151
ಪೀಠಿಕೆ
ಬಾಲಭಾಸ್ಕರನಲ್ಲಿ ಹೊಳೆವಂ
ಪೇಳಿದೀ ಪದವರ್ಥವೆಲ್ಲವು
ವಲಕಾವ್ಯದಲಿದ್ದ ತೆರದಲಿ
ವಿಧಿಯು ನಿರ್ಮಿಸಿದಧಿಕಕ್ಷೇತ್ರವು
ಹೇಳುವಾಗ
ಕಾಶಿಯೇ ಕೌವರಾರಕ್ಷೇತ್ರವು
ವಾಸ ವಿಶ್ವೇಶ್ವರಕುಮಾರನು
ಘೋಷವೀ ಕೌಮಾರಧಾರೆಯ
ರೂಪುಗೊಂಡಿದೆ.
ಯೋಗಿಧೇಯಂಮಹಾಧಾಠವಾಧಾರಂ ಜಗತಾಮಪಿ
- ಭವಭಯಾಪಹಂ ವರೇಣ್ಯಂ
ಸಕಲಾಗವ ದೂರಕಾಯವರ್ ೩೨
ಹರಿ ಹರ ಉಪಾಸನೆ
ತರದಿಂದೆಕೂರ್ಮಗಿರಿಯಲ್ಲಿಕೂರ್ಮೆಶನಂ
ದೊಳೊಲ್ಲು ೧೦ - ೯
ಲಲಿತಕೃಷ್ಣಶನಂ ಕಾಶಿಯೊಳಾಡೆಯು
ನೆಲೆಯಿಂದೆಯಾನಿಂದ್ರನೀಲಮಯಲಿಂಗಮಂ
೧೦ - ೧೦
ವ್ಯಾಪಿಸಿದ್ದವೆಂದು ತಿಳಿಯಬಹುದು.
ಹರಿ ಹರ ಬ್ರಹ್ಮರುಗಳೊಂದದ
ಮೆರೆಸುವವ ತ್ರಿಗುಣಾತ್ಮನೊಬ್ಬನೆ
ಶೈವರಿಗೆ ಶಿವನಾಗಿತೋರುವೆ
ಸೌಹಾರ್ದವನ್ನುಂಟುಮಾಡುವಲ್ಲಿ ಸಹಕಾರಿಯಾಗಿವೆ .
ವಿಮರ್ಶೆ ,
ಟ್ಟುರಿಯೊಳಳಿದುಳಿದಷ್ಟು ಕೆಡದಿ
ದೊರೆಯುರಿಗಳುರಗಾದಿ ಭಯದಿಂ
ಭೂವಿಗಿವರೇ ದೇವರದರಿಂ
ನಾವು ಭೂಸುರರೆಂಬರಿದರಿ
ಭಾವನೆಗಳದ್ಯೋತಕವಾಗಿದೆ .
ತರುತ್ತದೆ.
11
162
ಪೀಠಿಕೆ
ಅನಂಗಮಾಲೆ
ನ್ನು ನಿರ್ಧರಿಸುತ್ತವೆ.
ಪ್ರಭಾವವನ್ನು ಗುರುತಿಸಬಹುದು.
ಕರೆಸಿದರೆ ನೀ ಹೋಗುನಿರುತವ
ಕರೆಸಿಕೊಂಬೆನು ಬಳಿಕಲೆಂದೇ
೧೯ - ೪೭
ಸರಸಿಜಾಕ್ಷಿಯ ಕಳುಹಿದನು ನಿಜರಾಜಮಂದಿರಕೆ
ಗುರುತಿಸುತ್ತ ಹೋಗಬಹುದು.
ಸರದ ತೆರದೊಳಗೆಸೆದುತೋರುವ
ತುಣುಕುಗಳಾಗಿರಲೂಬಹುದು.
ರೂಪಾಂತರಗಳಾಗಿವೆ .
ಸಂದರ್ಶಿಸಿರುವಂತೆತೋರುತ್ತದೆ.
ತೋರುವುದಿಲ್ಲ. .
ಹಸ್ತಪ್ರತಿಗಳ ವಿವರ
ಇದು ಓಲೆಯ ಪ್ರತಿ, ಇದರಲ್ಲಿ 239 ಪತ್ರಗಳಿವೆ. ಪ್ರತಿಯ ಉದ್ದ 22 ಸೆಂ . ವಿರಾ
ಗಳು ಬರುವುದು ರೂಢಿ. ಆದರೆ ಇಲ್ಲಿ ಮಂಗಳ ಪದ್ಯಗಳ ಬಳಿಕ ಒಂದು ಸಂಧಿ ( ೮೯
ವೈ . ಸಿ . ಭಾನುಮತಿ
ಆದಿಸುಬ್ರಹ್ಮಣ್ಯ
.
1
2.ಸುಬ್ರಹಮಣಯದೇವಸಥಾನೊಗಿೋಪುರ
3, ಲೋಪಾಮುದ್ರೆ
4, ತಲಕಾವೇರಿ
5.ಕೋಟೇಶ್ವ
6, ಗೋಕರ್ಣದ ಮಹಾಬಲೇಶ್ವರ ದೇವಾಲಯ
7.ಕುಂಭಾಸಿ:ಹರಿಕ್ಷೇತಸೂಯೀಥಚಂದ್ರ
9,ಗೋಕರ್ಣದಗಪತಿ
8,ಕುಂಭ
ಸಹ್ಯಾದ್ರಿ ಖಂಡ
ಒಂದನೆಯ ಸಂಧಿ
ಶ್ರೀಮದಮರೇಂದ್ರಾದಿವಂದಿತ
ಚಾಮರಾನ್ವಿತ ಶೂರ್ಪಕರ್ಣನಿಸು
ಕೋಮಲಾರುಣಗಿರಿನಿ ಭಾಂಗದ
ಅರುಣನುದಯಾಂತರದಿ ಸೂರ್ಯನ
ತರಣಿಮಂಡಲ ಮಧ್ಯವರ್ತಿಯ
ಆದಿವಾಯೂರೂಪಿ ವಿಶ್ವವಿ .
ನೋದೆಕಾಮಿತದಾತೆ ಭಗವತಿಸಿ
ಸೊಮ ಕರುಣಸುಧಾಮನಘನಿ
ಬಾಲಭಾಸ್ಕರನಲ್ಲಿ ಹೊಳೆವಂ
ಪೇಳಿದೀ ಪದವರ್ಥವೆಲ್ಲವು
ಮೂಲಕಾವ್ಯದಲ್ಲಿದ್ದ ತೆರದಲಿ
ವರ್ಣಿಸುವುದೆಂತೆನಲು ಪೇಳುವೆ?
ಭೂಮಿಯೆಲ್ಲವು ಸಾಲದಂದದಿ
ಭೂಮಿಯೊಳಗಿಹ ಬಹಳನದಿಗಳಿ
ತಿರ್ವರಲ್ಲಿಯ ದೇವದಾರುವನಪ್ರದೇಶದಲಿ
ಸರ್ವದಾ ಬ್ರಹ್ಮಕನಿಷ್ಠರು
ಪಾರ್ವತೀಶಪದಾಬ್ಬ ಭಜಕರು
ಕೆಲವರದರೊಳು ಪಂಚಶಿಖಿಗಳು
ದಿನವ ಕಳಿದೆವು“ಜ್ಞಾನಲೇಶ ದಿ
ಸಾರವೆಲ್ಲವನೆನುತ ತನ್ನೊಳು
ಪಾರಗಾಣಿಸಲೆಂದು ಸರ್ವರು
ಘನಯಶೋಲಭ್ಯಗಳು ದೈವಾಧೀನವೆಂದೆನುತ
ಧಾಳಿಪರಿವುತ ಋಷಿಗಳೆಲ್ಲರ
ದನು (7)
ಒಂದನೆಯ ಸಂಧಿ
ಭುವನದಲಿ ಪತಿಯಾಜ್ಞೆಯಿಂದಲಿ
ಸುಮನಸರಿಗಾಹಾರ ಯಜ್ಞಕೆ
ನಿಮಗೆಕೈವಶವಾಗೆ ಮನಸಾಭೀಷ್ಟವಹುದೆಂದ
ಕ
1 ಭ್ರಾಂತ (6) 2 ಕೋ (ಕ) 3 ಸೀ (7) 4 ಪಿಡಿದೆಳೆಗೆ( 7) 5 ( 1) 6 ರ ( 7)
ತಿನಂದು ಘನ ಸನ್ನಾಹಭೇರಿಯಂ
ಹೇವದಾಭರಣಗಳು ಮುಕುಟಗ
ಕ್ಷೇಮದಲಿ ಸಾಫಲ್ಯವಾಗದು
ಬಲವು ಕಾಂಚೀನಗರಕೈತರೆ
ನೆಲೆಸಿಹರು ಬ್ರಹ್ಮಾದಿದೇವರು
ನಿಂದುದಮರವಾತ ತಪದೊಳ
ಮುಂದೆಸೆಯಲಿಹ ವೇದಪರ್ವತ
ಹೊಂದುವಾಲಂಬವನು ಕಾಣದೆ
ಈ ಧರಿತ್ರಿಯಲಿರ್ದರರಿವರು
ಶೋಧಿಸುವರಳವಲ್ಲವಬುಧಿಯ
ಸರ್ವ ವರ್ಣಾಶ್ರಮಗಳಳಿದುದು
6 ನೆಂದು ( ತ) 7 ನರ( 7)
ಸಹ್ಯಾದ್ರಿ ಖಂಡ
ಭಜಿಸಲರಿಯದೆಶೂದ್ರರಂದದಿ
ಹಿತವಳಿದು ಗುರುಹಿರಿಯರೆಲ್ಲರ
ಪ್ರತಿವಚನಶೂಲದಲಿ ನೋಯಿಸಿ.
ಕೋಪದಿಂ ಪಾಷಂಡರಾದರು
ಪಾಪಹರ ಕೌಮಾರಪರ್ವತ
ವನಿನಿಕರಕಾತಿಥ್ಯವೆಸಗುತ
ವನಜಭವನನು ಭೀತಿ?ಗೊಳಿಸಿದ
ನನುವಿನಿಂಸ್ವಾದಕಾಬಿಯ
ತಿಳುಹುವೆನು ಸಹ್ಯಾಚಲೇಂದ್ರನ
ವರ ಜನಾರ್ದನಗಿರಿಯೊಳಿಹನಾ
ಪರಮ ಮುನಿಪನಗಸ್ಯನಲ್ಲಿಗೆ
ತೆರಳಿಯರುಣಾಚಲಕೆ ನೆಲಸಿಹ
ಪರಶಿವನು ದೇವಿಯರನೊಡಗೊಂ
ಖುಲ್ಲರಾಕ್ಷಸಬಾಧೆಯಳಿವುದು
ಸಲ್ಲಲಿತ ಸಹ್ಯಾದ್ರಿಗುಹೆಯಲಿ
ತಲ್ಲಣಿಸುವಿಂದ್ರಾದಿ ದೇವರ
ಮುನಿಗಳನು ಕಾಣುತ್ತಲಮರರು
ಘನ ತಪೋನಿಷ್ಠನನಗಸ್ಯನ
ನನುವರಿಸುತಲ್ಲಿಗೆ ಜನಾರ್ದನ
ಧರಣಿಗಧಿಕದ ಕುಂಭಕೋಣಕ್ಷೇತ್ರಮಂಡಲಕೆ
ಸಹಿತಲೆ( 1)
ಸಹ್ಯಾದ್ರಿ ಖಂಡ
ನಿಂದರಾ ವೇದಾಟವೀಶನ
ವಿರಚಿಸಿದ ಸಹ್ಯಾದ್ರಿಖಂಡದ
-
ನರರ ಸಲಹುವಳೊಲಿದು ಮೂಕಾಂಬಿಕೆಯು ಕರುಣದಲಿ ೩
ಹರಿಗೆ ನೇಮಿಸೆಮರೂಪಿಲಿ
ಶ್ರೀಮದರುಣಾಚಲಕೆ ಬಂದವ
ಭೂಮಿಗುತ್ತಮತೀರ್ಥ ಜಲದಲಿ
ಅಲ್ಲಿರುವ ಬಹುಲಿಂಗಪೂಜೆಯ
ಅನಶನವ್ರತರಾಗಿ ಮನದಲಿ
ಕನಲಿಕೆಯನೆಲ್ಲವನು ವರ್ಜಿಸಿ
5 ವೆಲ್ಲವ (7) 7 ಯನು (7) 8 ಸ್ತುತಿಸಿದರು (1) 9 ನಿಷ್ಪ (ಕ) 10 ಯೋಳು (6)
1 ಹರು (1)
ಸಹ್ಯಾದ್ರಿ ಖಂ
ಇವರ ಚಿತ್ತಪರೀಕ್ಷೆಗೋಸುಗ
ಶಿವನೊಲಿದು ವಿರುಪಾಕ್ಷನೆಂಬನ
ಅಚ್ಯುತಾನಂತಾದಿ ನಾಮದಿ
ಮೆಚ್ಚಿಸುತ ಗುರುಶಿಷ್ಯರಂದದಿ
10 ಅಚ್ಚ 10ರಿಯನಿದನೋಡಿದೈತ್ಯರು
ಶಿವಗಣರು ಬಂದಿವರನೋಡುತ
11 ಇಲ್ಲ 6) 12 ನೆ (ಕ) 13 ಮ ( )
ಎರಡನೆಯ ಸಂಧಿ
ದೇಶವಿದರಿಂದಧಿಕ ಉತ್ಯವು
' ವಾಸಶ್ರೀಮದನಂತಶಯನವು
ವಾಸುದೇವನನಂತಶಯನನು ಲಕ್ಷಿಸಹವಾಗಿ
ಭೂಷಣದಿ ನೊಸಲೂರ್ಧ್ವಪುಂಡ್ರದಿ
ಇಂತೆನಲು ಸಂಚರಿಸಲರಿಯದೆ
ಭ್ರಾಂತಿಗೊಳುತಿರೆ ತಿಳಿದಗಸ್ಯನು
ಕಂತುಹರನಾಜ್ಞೆಯಲಿ ಕಿಶೋಧಿಸು
ಎನೆ ತದೇಶಿಕಧ್ಯಾನನಿಷ್ಟೆಯೊ
10ಳಿನಿತು10 ಚಂಚಲವಿಲ್ಲದಿರುತಿರೆ
ಚಿನುಮಯಗೆಬಿಸಿಬಹೆನೆಂ
ಜಯಜಯಧ್ಯಾನದಲಿ ದಿವಿಜರ
ಭಯವತಿದಾರಿಂದೆನಲು ನಿಂದರು
ದೇವರಿರ್ದರು ವಾಮಭಾಗದಿ
ದೇವಿಯರನೊಡಗೊಂಡು ಬಲದಲಿ
ಸರದ ತೆರದೊಳಗೆಸೆದುತೋರುವ?
ಬಳಲಿಕೆಯ ಬಿಸುನೀನೆಂ
೧೫
ಎಳೆದು ತರುವನು ಜಡೆಯ ಹಿಡಿವುತ ಯಜ್ಞ ಬಾಧೆಯಲಿ -
ವಿವರಿಸುವರಳವಲ್ಲ ಬ್ರಹ್ಮನ
ಶ್ರುತಿಸಹಿತಲಡಗಿದನು ಲೋಕದಿ
2
ಸತತ ನಡೆವಾ ಯಜ್ಞ ನಿಂದುದು
ಹುತವಳಿದು ದೇವತೆಯರಗ್ನಿಯ
ಲತಿಶಯದಲಾಹುತಿಯ ಕಾಣದೆ
2
ಸಹ್ಯಾದ್ರಿ ಖ
ಘಾತಿಸುತ “ ಪುಚ್ಛದೊಳಗಸುರರು
ಭೀತಿಗೊಳದೈತರಲು ಬಹುವಿಧ
ದುಷ್ಟರನು ಕೊಲ್ಲುತ್ತಲಲ್ಲಿಂ
ದಟ್ಟಹಾಸದಿ ಲವಣಜಲಧಿಗೆ
ತಟ್ಟನಲ್ಲಿಂದಿಕ್ಷುಸಾಗರ
ಅಲ್ಲಿರುವ ರಾಕ್ಷಸರನೆಲ್ಲರ
ಭೇದಿಸುವ ಬ್ರಹ್ಮಾಂಡರವದಲಿ
ಸುತ್ತಿದರು ಖಳಮೀನ11ರೀರ್ವರು11
ಕೊಲುವೆನೆಂದದ್ಭುತದ ಮತ್ಮನು
ಹೊಲಬುಗಾಣ14214 ದೇವಕಾರಕೆ
ಅನಿತರೊಳು ದಾಡೆಯೊಳುಸೀಳಲು
ವನಜಸಂಭವಗಿತ್ತು ವೇದವ
ಘನಮಹಿಮ ಮಾನಡಗಿತಬ್ಲಿಯು
ವನಜಭವಗದ ಮನೀಶಿಯಲು
ಮುನಿಗಳಿಗೆ ವಿಧಿಯಿತ್ತನದ ತಂ
3ಇಳೆಯೊಳಗೆ ನಿರ್ದೆವರೆಸಗಿದ
ಲಿದಕೆ ಸಾಧನವಾಯಿತೀಗಳು
ಸದಯನಿಹಕೌಮಾರಪರ್ವತ
ವೇದವನು ಕೂಡಿಸುವರಸದಳ
ಶ್ರೀಧರನ ಕೃಪೆಯಿಲ್ಲದಾಗದು
ಆ ನಿಮಿತ್ಯದಿ 'ವೇದಪಾಲನೆ
ಶ್ರೀನಿವಾಸನ ಕೃಪೆಯೊಳುದು
ದಾನವೇಂದ್ರ ಹಿರಣ್ಯಕಶಿಪು
ಕಾರವಾಗುವುದಲ್ಲಿ ಪೋಗೆನೆ
ನಾ ಋಷಿಗಳಾದರದಿ ಪೊಗಳಂತ
9 ಸ್ತುತಿ ( 1)
ಮೂರನೆಯ ಸಂಧಿ
ಕೂಡಿಸುವರಳವಲ್ಲವಿದರಿಂ
ಬಾಡಿ ಬತ್ತಿದರಮರರೆಲ್ಲರು
ನೋಡಿಕಾರುಣ್ಯದಲಿ ನುಡಿದನು
ರೂಢಿಸಂಹಮೇಘನಾದದಿ
ರಾಶಿಗಳನೆಲ್ಲವನು ತಿಳುಹುವೆ |
ಮಂಗಳಕ್ಷೇತ್ರದಲ್ಲಿ ಸಾಸಿರ
ಕಂಗಳಿಂದುದಿಸಿದುದು ಪುಣ್ಯದ
ನನುವರಿಸಲಾಕೆಯಲಿ ಜನಿಸಿದ
ತನ್ನನಾರಿಗೆ ಕೊಡುವನವನೇ
8ಭಿನ್ನವಿಲ್ಲದೆ ಸರಸಕಲೆಯೊಳು
ಕರದ ನಿಜಯಜ್ಯೋಪವೀತವಿದ13
ಹರಿಪರಾಯಣ ತಂದೆತಾಯಿ |
ಹೋಗುವೆನು ನಾನೀಗಲೆನ್ನುತ
ಯೋಗಸತ್ವದಿ ಬಾಲರೂಪನು
೧೬
“ ಸಾಗಿ ದಕ್ಷಿಣ ಕಡೆಗೆ ಬಂದನು ಮತೃತೀರ್ಥರಕ್ಕೆ
ಬಲ್ಲವನು ಪ್ರತ್ಯೇಕವಾಡಿದ
ವಿದಿತ ಬ್ರಹ್ಮಪುರಾಣಮುಖ್ಯವ
ಮುದದಿಯಷ್ಟಾದಶಪುರಾಣವ ವೇದದರ್ಥದಲಿ ೧೮
ಗೋಪ್ಯದರ್ಥವ ಸೂತಗರುಹಿದ
ಜಾಪ್ಯವಿಲ್ಲದೆ ಕರೆ18ವೆಯೆಂದನು18
ವಿರಚಿಸಿದ ಸಹ್ಯಾದ್ರಿಖಂಡದ
ಸೂತಪೌರಾಣಿಕನ ಕರೆವಗೆ
ಪಲ್ಲ :
ಭೂತಳದ ಕ್ಷೇತ್ರಗಳನೋಡುತ
ಹೇಳ್ವರಾರೆಂದೆನ್ನ ಕೇಳರೆ
ಶುದ್ಧ ಚೈತನ್ಯಾತ್ಮನೀಶ್ವರ
ಸತ್ಯವಾಕ್ಯವುಸೂತನಿರುವಾ
ಚಿತ್ತಶುದ್ದಿಯಲೆಲ್ಲ ಬಂದರು
ಪರಮಮುನಿಯಲ್ಲಿರುವನೆಂಬುದ ಕೇಳಲವರುಗಳು
ಮೆರೆವುದಾಮಳಕಾಣ್ಯಕ್ಷೇತ್ರವು
ಲಕ್ಷಿಸುತತಿ ಖಟ್ವಾಂಗಿನದಿಯನು
ಲಕ್ಷಣಜ್ಞರು ವಿರಜಕರಜವ
ಮುಂದೆ ಬೆಳಗುವಶ್ರೀಮಹಾಬಲ
ಗಾ ಋಷಿಗಳಭಿನಮಿಸಿ ದಾಟಿದ
ಬೇರೆಬೇರಲ್ಲಲ್ಲಿ 11ನೋಡುತ11
ಅಲ್ಲಿ ಸಾಕ್ಷಾದ್ಭಗವತೀಶ್ವರಿ
ಕೊಲ್ಲಪಟ್ಟಣವಾಸಿ ದುರ್ಗಿಯ
ತಲ್ಲಣವ ಪರಿಹರಿಪುದೆನ್ನುತ
ನಿಲ್ಲದಾ ಕುಟಜಾದ್ರಿಶಿಖರವನೋಡುತೈದಿದರು
ಹರಿಹರಕ್ಷೇತ್ರಕ್ಕೆ ಬಂದರು
ಹರಿವಶುವತೀಮಹಾನದಿಯಲ್ಲಿ ಸ್ನಾನವನು
ವಿರಚಿಸುತಲಾ ಲಿಂಗರೂಪದ
ಲಿರುವ ಜಗದಾಧಾರಮೂರುತಿ
ಗವಿರಳದ ಜ್ಞಾನೋಪದೇಶಕೆ
ಪಿತೃಗಳಿಗೆ ಬಹುತೃಪ್ತಿಕರಣವು
ಚತುರವಾಗಿಹ ಶುಕಪಿಕಂಗಳ
ಸಕಲ ವೇದಾರ್ಥಗಳನೆಲ್ಲವ
ಭಕುತನಾಗಿಹ ಸೂತಮುನಿವರ
ಗಕುಟಿಲದಿ ತತೋಪದೇಶವ
ಶಿಮುಕುತಿಮಾರ್ಗದ ಬಗೆಯನುಪದೇಶಿಸುತಲಿರುತಿರ್ದ
ಗನುನಯದಿ ಸಾಷ್ಟಾಂಗವೆರಗುತ
ಆವುದಭಿಲಾಷೆಗಳು ಮನದಲಿ
ನಾವುಕರ್ಮಂಗಳಲಿ ತೊಳಲುತ
ಸಕಲ ಧರ್ಮರಹಸ್ಯವೆಲ್ಲವ
10ಸುಕೃತಿ10 ಪೌರಾಣಿಕನ11ನಿಮಗಲ್ಪಬುದ್ದಿಗಳ
ಸೂತಪೌರಾಣಿಕನೆ ಬಾರೆ
ಈತ ' ನಿಮ್ಮಿಷ್ಟಾರ್ಥವೆಲ್ಲವ?
ಭೀತಿಗೊಳದಿರಿ ಪೋಗಿನೀವೆಂದಿತ್ತನಪ್ಪಣೆಯ
ಬಾದರಾಯಣಗೆರಗಿ ಮುನಿವರ
ರಾ ದಯಾನಿಧಿ ಸೂತನೊಡನವ
'ಸಾದರದಲಾ ಸೂತಗುನ್ನತ
ಪುಣ್ಯದಿವಸದಿ ಶುಭಮುಹೂರ್ತದಿ
8ತನ್ನುನೀಶ್ವರರೆಲ್ಲ ಶುಚಿಯಲಿ
ಭಿನ್ನವಿಲ್ಲದೆ ವ್ಯಾಸನೆಂದೇ
ವಿರಚಿಸಿದ ಸಹ್ಯಾದ್ರಿಖಂಡದ
ಭೂತಳವ ಹಿರಣ್ಯಾಕ್ಷನೊಯ್ಯಲು
ಕೋಳುಹೊದೆವು ಮಹದಹಂಕಾರಧಿಕದೋಷದಲಿ
ಸಾಲದೆಂಬಂತಾ ಪುರಾಣವ
ಮನದೊಳೀಶ್ವರಪದವ ಧ್ಯಾನಿಸಿ
ಮುನಿಗಳಿರ ಸದ್ದರ್ಮಶ್ರವಣವು
ಮನುಮಥಾರಿಯ ಬೇಡಿಕೊಳ್ಳಲು
ವ್ಯಾಸಮುನಿಯವತರಿಸಿ ಪೇಳಿದ
ಲೇಸೆನಿಪ ಮಾರ್ಕಂಡೆಯಾಗ್ನಿಯ
ವಿಸ್ತರದಷ್ಟದಶಪುರಾಣವ
ಕ್ಷೇತ್ರಗಳ ಸಹ್ಯಾದ್ರಿಯುದ್ಭವ
ಪ್ರೀತಿಯಿಂ11ದೀಗೊಲಿದು11 ಸುತ್ತಣ
14 ಸಿದ (7)
ಐಡನೆಯ ಸಂಧಿ
ಕೇಳಿರೈ ಸಹ್ಯಾದ್ರಿಕಥೆಯನರಿ
ಕಾಲವಾ ಜಾಬಾಲಿಕಲ್ಪದಿ
ತಾಳಲಾರದ ಭಯದಲಡಗಿದ
ಶೋಕದಿಂದಗ್ರಜನು ಮಡಿದುದ
ನಾ ಕಮಲಲೋಚನನು ವಹಿಸಿಹ
ಸುರರಿಗಿಷ್ಟವುಗೋವುವಿಪ್ರರು
ಶರಧಿಯೊಳು ನೀ ಕೊಂಡುಪೋದರೆ
ಮಾತೃವಾಕ್ಯವುತಪ್ಪದೆನ್ನುತ
ಅಲ್ಲಿಯುದ್ಯಾನದಲಿ ಲಿಂಗವ
ಸಹಜವಾಹನಗಳಲಿ ಪ್ರಮಥರು
೧೩
ಚಂದದದುಭುತ10ರವದಿ10 ಬಂದರು ಶಿವನ ಬಳಸಿನಲಿ
ಕೋತಿಮುಖ ಗಜಸಿಂಹಮುಖಗಳ
3
ನಾಂತು ಶಿರವನು 18ಹಸ್ಯ ಪುಚ್ಚದಿ13
೧೪
ಭೀತಿಗೊಳಿಸುತ ಊರ್ಧ್ವಮುಖ14ನಾನಾ ವಿಕಾರದಲಿ
ಈ ತರದ ಸಂಭ್ರಮದಲೀಶ್ವರ
ಭೂತಳದಲಡಗೆಡದು ಅಮರರು
ತುಂಬಿದ ಜ್ಞಾನಾಪಹಾರಿಣಿ
ನಂಬಿದರಿಗಿಷ್ಟಾರ್ಥ1೦ದಾಯ10ಕಿ
ಘನತರದ ಗಂಭೀರವಾಕ್ಯದಿ
13ಅ18ನಿತು ಬಾಧೆಗಳಾವುದೆಂದಾ
ವಿರಚಿಸಿದ ಸಹ್ಯಾದ್ರಿಖಂಡದ
* ಈ ಪದ್ಯ ಕ ದಲ್ಲಿಲ್ಲ.
ಆರನೆಯ ಸಂಧಿ
ಭುವನಭೀಕರರಿಬ್ಬರುದಿಸಿದ
ಸುರತದಲಿ ತಾಯ್ತಂದೆಗುದಿಸಿದನಸ್ತ್ರಶಸ್ತ್ರದಲಿ
ಶೀಘ್ರದಲಿ ಮೃಗಪಕ್ಷಿರೂಪ ಸ
6 ಕ್ಷ ಕ್ಷಿಪು (6) 7 ವಿರದೆ ಬೇಡಿದ ಸುರರು (*) 8 ಯ ( *) 9 ಲದು ಎರಡು ಸಂಜೆ ( 6) |
ನಿನ್ನ ಮನವಿರ್ದಂತೆಯಾಗಲಿ
ಮುಸ್ಸಲಾ ಗಂಧರ್ವಪುರುಷರು
ಇನಿತರೊಳುಸಾವಿಲ್ಲದಂತಿರೆ
ವನಜಸಂಭವ ಸತ್ಯಲೋಕಕೆ
ಜಲಜನಾಭ ನೃಸಿಂಹರೂಪದಿ
ಭೂರಿಕಾಲದ ಮೇಲೆವಂಚಿಸಿ
11 ಕ್ಕೆ ನಿಂತವು(ಕ)
ಆರನೆಯ ಸಂಧಿ
1ನಿಂದುಪೋದುದು ಮುನಿಗಳೆಲ್ಲರು
ಮಂದಹಾಸದಲಭವ ಕರುಣಾ
ಯಂಗ್ನ ವಾರಾಹಿಸ್ವರೂಪಿಲಿ
ಆ ಮಹಾಶೇಷನ ಫಣಾಗ್ರದಿ
ಶ್ರೀಮಹಾಮೇರುವಿನ ಪಾರ್ಶ್ವದಿ
ಸೊಮವಾಗಿಹ ಪರ್ವತಂಗಳ
ವಾಲೆಯ ಮಾಹೇಂದ್ರಾಯೆರಡನು
ನಿಳೆಯೊಳೀಶಾನ್ಯಕ್ಕೆ ವೃಷಗಿರಿ
ವಿಂಧ್ಯಪರ್ವತದತ್ತರದಿ ತುಹಿ
ಶೈಲವನುಕೂಡಿಸಿದ ಭೈರವ
ಶೈಲವನು ವರ ಋಷ್ಯಮೂಕಾಚಲಕೆಕೂಡಿಸಿದ
ಕೀಲಕೊಟ್ಟನು ಕಕುದಗಿರಿಯನು
ನಂತರಂತರಕಡಕಿ ಧಾರಿಣಿ
ಈ ತೆರದಿ ಸಹ್ಯಾದ್ರಿಕಥೆಯನು
ಪ್ರಾರ್ಥಿಸುತ ಶ್ರೀಶೈಲಗಿರಿಯಲಿ
ಕಾರ್ತಿಕೇಯ ಸನತ್ಕುಮಾರನಿ
ಏತಕೀ ಸಂಗತಿಗಳಾದವು
ಆತನಾರಾ ಗಿರಿಯದಾವುದು?
ಧ್ಯಾನಿಸುತ ಶಿವಪಾದಕಮಲವ
ಶಿವನ ಭಜಿಸುವೆನನುಜರೊಡನೆ
11 ಕೆನುತ ( 8)
ಏಳನೆಯ ಸಂಧಿ
ಭಾಷೆಯನುಕೇಳುತ್ತ ವಿಧಿ ಸಂ
ಅರಸುತನಕಾಧಾರವೆರಡೇ
ಧರಣಿಯವರರು ದೇವರೂಪರು
ತುರುಣಿಯಾತಗೆ ಸತ್ಕುಲೀನೆಯು
ನೇಕಕರ್ಣದಗೋಪ್ಯಮಾತಿನ
ಹರುಷಮುಖದೊಳಗವನ ಸೋಲಿಸಿ
ದೊರೆಯೆ ಕಾಮದಕಲೆಯನರಿಯಿರಿ
ಕಂತುವಿನ ಮಸೆದಲಗಿನಂದ' ವ
ರತ್ನತಾಟಂಕಗಳು ಬಾವುಲಿ
ಭೂತನಾಥನನೆಚ್ಚಬಾಣವೊ
1 ಸಲ ( ಕ) 2 ( 1) 3 ಯ ( ) 4 ತಿಳಿಯೆನುತ ಕೇ ( ಕ) 5 ಳಿದಳು ( ಕ) 6 ಳು ಅಂ ( 8)
ತರೆಮರುಳನಾಗುವರೆ ಸರಸದ
ದೊರೆವುದದರಿಂ ಶಾಸ್ತ್ರದಿಂದಲೆ
ಮುಂದ ಶಾಸ್ತ್ರವಕೇಳಬೇಕೆಂಬಂತರಂಗದಲಿ
ಅನುವರಿತು ಶಾಸ್ತ್ರದೊಳಗರಸಿನ
ತರುಣಿ ಸಹ ಕುಳಿತಿರ್ದನೆದ್ದನು
ಉರುತರಾಸನದಲ್ಲಿ ಕುಡು10ರಿಸಿ
ಸ್ಮರನಶಾಸ್ತ್ರದ ಬಗೆಯದೇನನೆ |
ಬಾಲೆಯರ ಪುರುಷಸ್ವರೂಪವ
“ನಾಲಿಸುವ ನೃಪನಂತರಂಗಕೆ
ಹೇಳತೊಡಗಿದನವನು ನೃಪನುರೆ
ಬರುತಿರಲು ಪೌರಾಣಿಕಂಗಾ
ಹಾನಿಯಪ್ಪುದು 17ದೈವವಿಮುಖವು!?
ಬಳಿಕವೀಶ್ವರಭಾವ ಬಲಿದುದು
ವಿರಚಿಸಿದ ಸಹ್ಯಾದ್ರಿಖಂಡದ
* ಈ ಪದ್ಯ ಈ ಪ್ರತಿಯಲ್ಲಿಲ್ಲ.
ಎಂಟನೆಯ ಸಂಧಿ
ಪುಣ್ಯತರಶ್ರೀಶೈಲಕ್ಷೇತ್ರಕೆ.
ಅನುವರಿತು ಪೇಳುವರದಾನವ
8ಆ ಮಹಾಭಾರತದ ವರುಷದ
ಲಾ ಮಹಾಸಹ್ಯಾಖ್ಯ ಪರ್ವತ
ನಾಮವದು ಶ್ರೀಶೈಲಪರ್ವತ
ಕಾಮಮೋಕ್ಷವುಕಂಡಮಾತ್ರದಿ
101°ನಿತರಿಂ ಸರ್ವೆಶನಲ್ಲಿಹ
ತುಂಗಭದ್ರಾನದಿ ಕುಮುದ್ವತಿ1
ಕಂಗೊಳಿಪ ಸಹ್ಯಾದ್ರಿಯುದೃವತಿ
ಮಂಗಳಾಕಾರದಲ್ಲಿ ನಡೆದುದುಮೂಡಕಡಲೊಳಗೆ
ಸಾನುರಾಗದಿ ಬೇಡಿಕೊಂಡರೆ
ಮುನಿಯಗಸ್ಯಗೆನೀನು ಪೇಳ್ಳುದ
ನನುವಿ101ಷ್ಟಾವಕ್ರ1ಗಾ11ತನು
ಅನಿತರಿಂದವನಿಯ13ನ13 ತುಂಬಲಿ
ಸತ್ಯಲೋಕಾದಿಗಳನಿಳಿಯುತ
ದೇವಗಂಗೆಯ ನೀರಿನಿಂದ
ಭೂವಿಬುಧರರ್ಚಿಸುವ ಯಜ್ಞವ
ಸಾವಧಾನದ ವೇದಘೋಷ' ವ?
ಘನತರದ ಸಹ್ಯಾದ್ರಿಶಿಖರಕೆ
ದನಿತು ಪಟ್ಟಣಗಳನ್ನುನೋಡುತ
ಸಪ್ತನದಿಗಳ ಸಂಗಮದಿ ತಾ
ವಿನಯ16ದಿಂ16 ಪೇಳುತ್ತಲೆಲಿ
ಕಣ್ಣಿಗತಿ ರಮಣೀಯವಾಗಿದೆ
7 ಆರುಸಂಹಿತೆಯದಕೆ? ಮೊದಲಲಿ
ತೋರುತಿಹುದು ಸನತ್ಕುಮಾರವು
19ಮೊದಲಿನದು ಸಹ್ಯಾದ್ರಿಖಂಡವು
ತುದಿಗೆ ವರದಾಯಕವೆನಿಸಿರುವ
ಕಾಶೀ ಕಾಂಡವದರಗಳು (6 )
ಸಹ್ಯಾದ್ರಿ ಖಂ
ಸೇತುಖಂಡವು ತುಂಗಭದ್ರಾ
1ಖ್ಯಾತವಾಗಿ ಖಟ್ವಾಂಗಿಖಂಡಗ
ಪೂತಿಯಂಬಕದ ಖಂಡಗ
ಛಾ ತೆರದ ಕೈಲಾಸಖಂಡವ
ಮುದದಿ ಗೌತಮನಾಶ್ರಮಂಗಳ
ಹಿ ಸಹಿತೀಶ್ವರನ ಪೂಜಿಸಿ
ಚೆಲ್ವನುಡಿಗೆ ಸನತ್ಕುಮಾರನು
ನಿಲ್ಲದಭಿಲಾಷೆಯಲಿ ಕೇಳಿದ
ಜ್ಞಾನನಿಷ್ಠೆಯೊಳಿರಲು ಲೋಕದಿ
೨೦
ಸದಯದಲಿ ಪ್ರಾಣಿಗಳನುಳುಹುವೆನೆಂಬ ಬುದ್ದಿಯಲಿ
ಶೀಘ್ರದಲ್ಲಿ ಪ್ರತ್ಯಕ್ಷವಾಗಲು
ಪೇಳನಾ ವಿಧಿಗೆ ( 1)
ಪಲ್ಲ :
ವಿಪ್ರಬುದ್ದಿ ' ಯಲಾದಗೋವಧೆ
ಲೋಕದೊಳು ದುರ್ಭಿಕವಾದುದು
ಸಾಕುವೆನು ನಾನಿದಳೆಲ್ಲರ
ಸಾಕುಸಾಕೆಂದೆಂಬ ತೆರದಲಿ
ಸಾರಿದನು ತಾ ಸತ್ಯಲೋಕಕೆ
ಕವೀರಮುನಿ “ ತಂದದನಹಲ್ಯಾದೇವಿಗೊಲಿದಿತ್ತ
ಅನವರತವೀ ಪರಿಯಲನ್ನವ
8ಿಂದಿನಂತೆ ಸುಭಿಕ್ಷವಾದುದು
ದೇಶದೇಶದ ವಿಪ್ರರೆಲ್ಲರು
ಲೀ11ಸುದಿನ ಬಹುಸುಖದಲಿದ್ದೆವು
ಬ್ರಾಹ್ಮಣರಿಗೆ12 ಸಾಷ್ಟಾಂಗವೆರ1ಗುತ13
11 ತೀ ಈ ( 7) 12 ನಿಗೆ ( ) 13 ಗಿದೆ ( 1)
ಸಹ್ಯಾದ್ರಿ ಖಂ
ತಿರುಗಿ ಕೇಳರೆಕೋಪಿಸುವನೀ
ಪರಮಋಷಿ ಎಂದಾಡಲಾರದೆ
ಮರುಗಿಕೊಪದಿ ನುಡಿದರದರೊಳು
ವಿಹಿತವೇ ವಿಪರೀತವಪ್ಪುದು
ವಹಿಸಿದರೆಯದರಿಂದ ಚಿಂತೆಯ
ನಿಳಯದಾಸೆಗಳಿಂದಲೊಪ್ಪಿದರೆರಡು ವಿಧವಾಗಿ
ನಳನಳಿಪ ವಾರ್ಧಿಕ್ಯಗೊವನು
ಧ್ಯಾನಿಸುತಲೀಶ್ವರನ ಬರುತಿರೆ
ಗೇನುಪಾಯವ ಮಾಳ್ಮೆಯನ್ನು ತ
ನೆವಕೆ ಕಪಟದಗೋವುಬಿದ್ದುದು
ಭುವನದೊಳಗಸುವಳಿದುದಾಕ್ಷಣ
ವಿವರಿಸಲು ಕೇಳುತ್ತಲೆಲ್ಲರು
ಕೋಪವೀತಗೆ ಬಹಳವದರಿಂ
ಪಾಪ ಬಂತಿರುವದನುಚಿತ
ಭಾವಿಸುತ ಸಹ್ಯಾದ್ರಿಶಿಖರದಿ
ಕೇವಲದ ಏಕಾಂತಭಕ್ತಿಗೆ
ಶ್ರೀವಿರಾಜಿತಮೂರ್ತಿ ಶಂಕರ
ರಂಜಿಸುವ ತೂರ್ಯತ್ರಿಪುಂಡ್ರದಿ
ಕಂಜದಲೋಚನೆಯ ಪಾಪವಿ
ದೇವ ನಾನಜ್ಞಾನದಿಂದಲಿ
ಭೂವಲಯದನುವರಿತು ನಡೆವರೆ
“ ದ್ಯುಕ್ತನಾಗೀಶಗೋವಕೊಂದವನಲ್ಲ ನೀನರಿಯೆ
ಸಕ್ತಿಯಲಿ ನಿರ್ಮಿಸಿದರಾದರು
ಕಂದೆರೆಯುವ ನಿತರೊಳುಕಾಣದೆ
ಭೂವಲಯದೊಳು ಪೆಸರುವಡೆದುದು
ದೇವಿಗೋದಾವರಿಯ ನಾಮದಿ
ಸರ್ವಭೂಮಿ ಪವಿತ್ರವಾಗುತ
ವಿರಚಿಸಿದ ಸಹ್ಯಾದ್ರಿಖಂಡದ
* ಈ ಪದ್ಯ ಕ ಪ್ರತಿಯಲ್ಲಿಲ್ಲ .
ಹತ್ತನೆಯ ಸಂಧಿ
ಪೃಥ್ವಿಯಲಿ ದನುಜಾದಿರಾಯರೊ
ಧೂರ್ತಸತಿಯವಗೊರ್ವಳನುಚಿತ್ರ
ಅತಿಚೆಲುವೆಗೆಲ್ಲವರುಸೋಲ್ವರು
11 ತುಳಭಯದೊಳು ( 1)
ಹತ್ತನೆಯ ಸಂಧಿ
ಯಾಯದಲಿ ತಾನಿರುವನದರಿಂ
ನೀರೆ ನೀನೆನ್ಸಾಲಯಕೆ ಬಾ
ಬಾರೆನುತಕೈದುಡು12ಕೆ ಶಬರನು12
ಸೇರಿಸಿ15ನ್ನುತ15 ನಗೆಯೊಳುಸುರಲು
ಜಾರೆಯಿವಳೆಂದಪ್ಪಿ ಚುಂಬಿಸಿ
ಹೋದುದೀಪರಿ ಬಹಳಕಾಲವು
ಬಾಧೆಯಿಲ್ಲದೆ ಮದ್ಯಮಾಂಸದ |
ಮರಣವಾದಳು ಯಮನಪೂತರು
ಭರದಿಕೂರಾಕಾರ ದೇಹದಿ
ಯಮಭಟರು ವಿಸ್ಮಯದಿನೋಡುತ
ಅಮಿತರೌದ್ರಾಕಾರತೇಜದಿ
ದಮನ10ಶೀಲನು 11 ಪೀಠದಲ್ಲಿರೆ
ತಮತಮಗೆ 19ಸಾಷ್ಟಾಂಗವೆರಗಿದರತಿಭಯಂಕರಗೆ 12 - ೧೧
ಸ್ವಾಮಿಯವಧರಿಸೆಮ್ಮ ಬಿನ್ನಪt
ಕಾಮುಕಿಯುಗೋದಾವರೀ ಜಲ
ಯುವತಿಯತಿಪಾತಕಿಯು ಪತಿವಂಚನೆಯೋಳನ್ಯರಲಿ
ಯುವತಿಯಾದಳು ಅಷ್ಟಪುತ್ರರ
ನರಕಭಾಜನೆಯವಳು ಮೇಲಣ
ದುಗುಡವೇ ಬಹಳಕೋಪವು
ಬಲ್ಲೆ ನೀ ಸರ್ವಜ್ಞನಾದರು
ಸೊಲ್ಲಿಸುವೆ ಸಂವೀರರಾ1111ನ
ಘಲ್ಲಿಸುತ ಪರಪುರುಷರೊಡ1ಸಿನಿ
ಗೃಹವನರ್ಚಿಸಲಿಲ್ಲ ಹಿರಿಯರ
ಕುಹಕವೇನೆಂದರಿಯೆನೆನಗೀ
೧೯
ಮಹಿಮೆ ಏನೆಂಬುದನು ಕರುಣದಿ ತಿಳುಹಬೇಕೆಂದ
ಉತ್ತಮದ ಫಲವಿಲ್ಲವೆಂದರು
ಸತ್ಯಲೋಕಕೆ ಹೋಗಿಬ್ರಹ್ಮಗೆ
ನಾಲಿಗೆಯು ಶಿವಯೆಂದರೊಮ್ಮೆಯು
ಕೋಳುಹೊಗುವದಖಿಳಜನ್ಮದ ಪಾಪರಾಶಿಗಳು
ಸ್ಕೂಲವಾಗಿಹ ಕರ್ಮಫಲಗಳು
ಕರ್ಮಫಲವಿನಿತೆಂದು ಪೇಳ್ತರೆ|
ಧರ್ಮವೇ ಪ್ರಬಲಿಸುವುದಲ್ಲದೆ
ನೆಮ್ಮಲರಿಯದು ಪಾಪರಾಶಿಯು
ಚಿಂತೆಬೇಡಿದಕೆಂದು ಯಮನನು
ಕಂತುಹರಭಕ್ತರನು ಕಂಡರೆ
ಬುದ್ದಿವಂತರು ನೀವದಾದರು
ಮುಟ್ಟಬೇಡವರ ( ಕ)
ಹತ್ತನೆಯ ಸಂಧಿ
ಗಂಗೆಯನುಸ್ಕೂತವನು ಮಾಳ್ವರ
ಕಂಗೊಳಿಪ ಸೇತುವಿಲಿವಿವರ
ಅವರ ತಪ್ಪುಗಳೆಲ್ಲವೀಶ್ವರ
ಭುವನದಲಿ ನಿಶ್ಚಿಸಿದಲ್ಲದೆ
ವಿರಚಿಸಿದ ಸಹ್ಯಾದ್ರಿಖಂಡದ
ಪ್ರತಿಭವಿಸಿದ ದುಷ್ಟುತ್ರರೆಲ್ಲರು
ಲಾಲಿಸುವದೀ ಪುಣ್ಯಕಥೆಯನು
ಶೂಲಿಯನು ಸಂವೀರರಾಜ್ಜಿಯು
ವಿಂಧ್ಯಪರ್ವತದಡವಿಯೊಳಗೆ ಪು
11ದಿಂದುವಾರದಿ ಪುಣ್ಯದಿವಸದಿ
ಲವಯವದಿ ಭಸ್ಮತ್ರಿಪುಂಡ್ರದಿ
ನವಕುಸುಮಗ414 ಬಿಲ್ವಪತ್ರೆಯು
15ವಿವಿಧಸ್ತುತಿಯಿಂದಾಗಲರ್ಪಿಸಿ ಪೂಜಿಸಿದರೆಲಿದು15
ಆ ಮಹಾಗೋದಾವರೀನದಿ
ಹೇಸಿ ಬಿಡಿನೀವಿದರನೆನ್ನಲು
ಇದೋಷದಲಿ ಸೆರೆಮನೆಯೊಳಿಟ್ಟರು
ಘನತರದಕೋಪದಲಿ ರಾಯನು
ಏಕ ಕಾಲದಲೆಂಟುಮಂದಿಯು
ಕಾಕಂಬುದ್ದಿಲಿ ಮರಣವಾದರು
ಈ ಪರಿಯಾಲೆಳೆದೊಯುತಿರೆ ಬಹು
ರೂಪುಸೌಂದರ ಶಿವಗಣಂಗಳು
ಕ
1 ಹು (*) 2 ವ (ಗ) 3 ರೋ (7) 4 ರೂ ( ) 5 ವ (ಕ) 6 ಮಹಿಷಿ (1)
ಹರ ಮಹಾದೇವೆನುತ ಬಂದರು
ದೇಶ10ಗೋದಾವರಿಯ ತೀರವು
ಮಾಸ ಕಾರ್ತಿಕಸೋಮವಾರದೊ
ತಾ ಸlತರಿದ್ವರೆಮಿತಿಯಲ್ಲಿ ಮಿಂದರು
ಹರನ ನೇಮದಲಿವರನೊಯ್ಯವು
ಸುರುಚಿರಾಂಬರ ದಿವ್ಯಭೂಷಣ
ವಿರಚಿಸಿದ ಸಹಾದ್ರಿಖಂಡದ
1 ವೆರಸಿ (7)
ಹನ್ನೆರಡನೆಯ ಸಂಧಿ
ಶೌನಕಾದ್ಯರಿಲಿದು ಸೂತನು
ಹೇಳುಗೋದಾವರಿಯಸ್ನಾನಕೆ
ಕಾಲವೆಂತದರಲ್ಲಿ ಕ್ಷೇತ್ರಗಳಾವುದೆಲ್ಲವನು
ಬಾಲಬುದ್ದಿಯಲಿಹೆವು ನಮಗದ
ಮುನಿಗಳತಿಭಕ್ತಿಯನು ಕಾಣುತ
ಮನದೊಳೀಶ್ವರಪದವ ಧ್ಯಾನಿಸಿ
ಕೇಳಿ ಶೌನಕಮುಖ್ಯಮುನಿಗಳು
ಪೇಳುವೆನುಗೋದಾವರಿ ನದಿ?
7 ಜಲ ( ) 8 ಏ (6) ೨ ಶಿಖರ ( )
ಸಹ್ಯಾದ್ರ
ಜಪವು ಸಹ ಸರ್ವಾರ್ಥಸಿದ್ದಿಗ
ದರುಶನದಿ ಶತಪಾಪನಾಶನ
ಅರಿದು ಮೋಕ್ಷಾಪೇಕ್ಷೆಯುಳ್ಳಡೆ?
ನಿರುತ ಸೇವಿಸಬೇಕುಗೋದಾ
ಗೌತಮಿಗೆ ನಾ ಪೋಪೆನೆನುತಾ ?
ಮಾತ ನುಡಿದೇಳಡಿಯನಿಟ್ಟರೆ
ಪ್ರೀತಿಯಿಂ11ದ್ಯೋಜನವ11ನರ್ಧವ
ಭೂತಳದಿಕೋಶವ ತದರ್ಧವ
ಸ್ನಾನಕಾಲದಲು1ದಯಕಾಲದಿ
ಅಲ್ಲಿ ಪೂರ್ವದಿಸ್ವರ್ಣಗರ್ಭನೊ
ಸಲ್ಲಲಿತನಾಂಗಿರಸ ಮಾರ್ಕಂಡೇಯರೊಳಗಾಗಿ
ದ್ವಾರಿಜಾಸನ'ರೂಪರದರೊಳು
ಸಾರೆಯಷ್ಟಾವಕ್ರನಾಶ್ರಮ
ದೂರದಲಿ ಜಾಬಾಲಿಕ್ಷೇತ್ರವು
ಸಿಂಧುಗೋದಾವರಿಯ ಸಂಗಮ
ವಂದು ಪುಣ್ಯವನಂತಫಲ1°ವದು10
ಸ್ನಾನದಿಂ ಕೈಲಾಸವಾಸವ
ಆ ಮಹಾಮಾಘದಲಿ ಸ್ನಾನವು
ಕಾಮಿತಾರ್ಥವುಮೋಕ್ಷದಾಯಕ
ತಿನಾಮವೇತಿ ನಿರ್ಮೂಲವಪುದು,
ವಿಧ್ಯುಕುತದಲಿ ದೇವಪಿತೃಗಳ
ಈ ಪರಿಯ ತಿಳಿದೊಮ್ಮೆಯಾದರು
ಪಾಪನಾಶವು ಸ್ನಾನದಾನ ಪ
11ವರ11ಋಷಿಗ1212 ಭಕ್ತಿಯಿಂದಲಿ
ಧರೆಯೊಳಗೆ ಶತಯೊಜನಾಂ1ತ್ರದ14
ಪಿತೃಗಳೆಲ್ಲವರೊಂದುಸ್ತಾನದ
ನಿಂದನಾದರೆಯನ್ಯರೇತರಿಜನೆಂದು ಹೇಳುತಿದೆ
ಮಾತೃಪಿತೃವಂಶಗಳು ಬಳಿಕಾ?
ತಿರುಗಿ ಜನ್ಮಗಳಿಲ್ಲವಿದ11ರಿಂ .
ಸ್ಮ11ರಿಸಿದರೆ ಬ್ರಾಹೀಮುಹೂರ್ತದೊ
ಸ್ಮರಣೆಮಾತ್ರದಿ13ಲಾಭ18 ಗೋದಾವರಿಯಸ್ಸಾನಫಲ
೧೯
ಸದವಳಾತ್ಮಕರಾಗಿ ಪೋಪರು
ನಾಚರಿಸಿ ಪ್ರಾರ್ಥಿಸುತಲೀಶ್ವರಚರಣಕಮಲದಲಿ
ಸ್ವಚ್ಛಯಾನಂದದಲಿ ಮಾಡುತ
ಲೀ ಚರಾಚರನಾಥನಾಗೀಶ್ವರನ ಪೂಜಿಪುದು
ಲವನಿಯೊಳಗಾರಾದರೀ ಪರಿ
ಭವನಕೃಪೆಯಾಗುವದುಗೋದಾವರಿಯ ಸ್ನಾನದಲಿ ೨೨
ಸತ್ಕಥೆಯನಿದನೊಲಿದು ಕೇಳರೆ
ಉತ್ತಮಗೊಳಿದನೊಲಿದು ಪೇಳರೆ
ನಿತ್ಯ ನಿರ್ಮಲವಾದಗೋದಾವರಿಯಸ್ಕಾನಫಲ
ಚಿತ್ತಶುದ್ದಿಯೊಳಿದನು ಕೇಳರೆ
ವಿರಚಿಸಿದ ಸಹ್ಯಾದ್ರಿಖಂಡದ
ಭಾಳಲೋಚನರೂಪ ಚ್ಯವನಮುನೀಂದ್ರನಾಶ್ರಮವು
ಬೀಳುತಿರ್ಪುದು ಸಹ್ಯಗಿರಿಯಿಂ
ಮೂಲಕದು ವೇತಾಳವರದವು
ಮೆರೆವ ತೀರ್ಥಸ್ನಾನಕೈದುವೆ
ದೊರೆವುದಿಪ್ಪತ್ತೊಂದುಪಿತೃಗಳಿ
ಅಯನಸಂಕ್ರಮಣಗಳೊಳುಭಯದಿ
ಸೃಷ್ಟಿಯಿರುವಂತನಕ ತೃಪ್ತಿಯ
ಚ್ಯವನಮುನಿವರ'ನಲ್ಲಿ ಸ್ನಾನವ
ವಿವಿಧವಾದತ್ಯುಗ್ರತಪಗಳ10
ಹಾರಯಿಸುವನುಯೆನುತ ಶಂಕಿಸಿ
ರೂಪಿನೊಳಗತಿಚೆಲುವೆ ನೀ ಪೋ
ಗಾ ಪರಮಋಷಿತಪವ ಕೆಡಿಸಿನೆ
ನೂಪುರಧ್ವನಿಯಿಂದ ಸಾಮಾಜಮಂದಗಮನದಲಿ
ಪತಿ ( ಕ) 16 ಸಿ ( ಕ) 17 ಳಿಗೆ ( ಕ)
ಸಹ್ಯಾದ್ರಿ ಖಂಡ
ವನಿತೆಕೌಸುಂಬಿಯ ಸುವಾಸವ
ರ್ಧೆಂದುಮೌಳಿಯ ದಿವ್ಯಮೂರ್ತಿಯ
ಸೂರ್ಯನಸ್ತಮಯದಲಿ ಸುರಸೆಯು
ದೂರದಿಂದಾಶ್ರಮವ ಸಾರ್ದಳು
ನಿನಗೆ ದೇಶವದಾವುದಾರಿಹ
ತನಗೆಸೋಲುವನಲ್ಲವೀತನೋ
ತನುವರಿತು ಸಾಧಿಸುವೆ1
51ನ್ನುತ
16 ಬಡುವ( 1)
ಆ
ಹದಿಮೂರನೆಯ ಸಂಧಿ
ಬೆದರಿದಂದದಿ ಮೊಹಕಾತಿಯು
ಸುಧರ್ಮವೆಂಬ ದೇವಸಭೆಯೊಳು
ವಿಧುವದನೆಊರ್ವಶಿ ತಿಲೋತ್ತಮೆ
ನರ್ತನವನಾಡುತ್ತ ಗಾನವ
ನರ್ತಿಯಿಂ ಗಂಧರ್ವರುಲಿಯುತ
ಅತ್ಯಧಿಕರೈಶ್ವರ್ಯಭೋಗದಿ
ವಾರ್ತೆಗಳನೆಲ್ಲವನು ಪೇಳುತ
ಸ್ತೋತ್ರಕಸದಳವಲ್ಲಿ ಸ್ತ್ರೀಯರಿಗತಿವಿಶೇಷಫ1212
ಇಂದು ನಿಮಾಶ್ರಮದಲುಳಿವೆನು
ಕರುಣರಸದಲಿ ಪೇಳನಾಶ್ರಮ
ತರಣಿಯುದಯಕೆತೋರ್ಪೆತೀರ್ಥವನಲ್ಲಿ ಸ್ನಾನವನು
ಇನಿತು ಮಾತಾಡುತ್ತಲಿವರಿರೆ |
ವನದೊಳಿಂದ್ರನು ವ್ಯಾಘ್ರನಂದದಿ
ನೀ ಪರಮ ಕಾರುಣ್ಯನಿಧಿಯನೆ
ಕಾಲದಂತರಗಳಲ್ಲಿ ಮಕ್ಕಳು
೧೯
ಕೂಳ ಬಂದ್ದಿಯಲೆಂಟು ಮಂದಿಯು ಜನಿಸುವರು ನಿ1111ಗೆ
ಬೃಗುಮುನೀಶ್ವರನಲ್ಲಿ ಬರುವನು
ಹೋಗುವಿರಮರಾವತಿಯನೆಂದನು
೨೦
ನಿಗಮನುತ'ವೀಶ್ವರನ ಧ್ಯಾನದಿ ನಿಂದನಾ ಮುನಿಯು
1 ನೀ ( 1)
ಹದಿನಾಲ್ಕನೆಯ ಸಂಧಿ
ಚಂದ್ರಕಾಂತಾಹ್ವಯದಿ ಜನಿಸಿದ
ಮಾನವರದೇಹದೊಳಗಿಂದ್ರನು
ಪೇಳುವೆನು ಶಿವ14ಚರಿತ14ಲೀಲೆಯ
ಶೂಲಿಕೃಪೆಯಿಂ16 ವಿಮುಖರಾದೆವು17
ನಿಂದಿಸಲು ನಿರ್ಮಲವಪ್ಪುದು
ಚಂದದಲಿ ಸಂಚರಿಸುತಿರ್ಪರು
ಳಂದದಿಂ ಸಂತೋಷ1111ಡವರು
ಪ್ರೀತಿಯಲಿ13 ನೀ ಸಹಿತಲಿದ್ದೆವು
ಯಾತರತಿಶಯವಿನ್ನು ಲೋಕ14ಕ್ಕೆಸೆಯಲೀ14ಶ್ವರನು
ಈ ತೆರದಲರಸಿಲ್ಲದಿರ್ದ1615 |
ಧೂರ್ತರಾಜಕ 16ನೀತಿಗೆಡುಕರು
ಶೀಲವಂತನು ಮಂತ್ರಿಯಿಲ್ಲದೆ
ಕೋಳುಹೊಗುವುದವನ ಸಂಪದ
ಮಲದಲಿ ವಿಷವಮೃತವಪ್ಪುದು
ಆಿ ಸ್ವರ್ಗವನಾ ಜಯಂತನು
10ಮೇಲುದಾಗಿನ ನೀತಿವಂತನು
ನೀತಿವಂತೆ ಪತಿವ್ರತಾಮಣಿ
ಪ್ರಾಂತದೊಳಗೆ ಶರಾವತಿನದಿ
ಯಾ ತಟದಲಾಶ್ರವವ ವಿರಚಿಸಿ
ದ್ರಾವಿಡಾಖ್ಯ ತ್ರಿಗರ್ತದೇಶದಿ
ಭೂವರನು ವಸುಮಾನರಾಯನು
ಪಾವಕನಮುಖದಿಂದ ಸುತಕಾಮೇಷ್ಟಿಯಾಗವನ
ತಾವೊಲಿದು ವಿರಚಿಸುವನಾತಗೆ
ಭೂವಲಯದೊಳಗಿಂದ್ರ ಜನಿಸಲಿ
ವಾನವಾಸಿಯ ಪುರದಿ ವರ ವರ
ನಾ ನರೇಶ್ವರ ವೀರದ್ಯುತಿಮಾನ್ನಾತಿಯನುದರದಲಿ
ಹವಣಿನಿಂ ವೈವಾಹವಪ್ಪುದು
ಚ್ಯವನಋಷಿಶಾಪಗಳು ಶಿಸಲಾವುದು
ದಿವಿಜನಗರಿಯಲಾ ಜಯಂತನ
ಭುವನಪಾಲನೆಗಿರಿಸಿ ನಿರ್ಜರ
13ಅರಸನಹ ವಸುಮಾನರಾಯನು13
ಸರಸ14ಕೇಳಿಯೋಳಿಪ್ಪ14 ಸಮಯದಿ
ಪುರುಷನೊಡನೀ ವರಾತನೆಂದಳು
ಅಂಬರದಿ ನಕ್ಷತ್ರಗಣವಿರೆ
ಕಾಂಬರಿಲ್ಲದ ವಿಪ್ರದೇಶವು
ಕಾಲಿಗೆರಗಿದನ' ಖಿಳರತ್ನವ?
ಪುತ್ರರಿಲ್ಲೆನಗೆಲ್ಲ ಶಾಸ್ತ್ರದ
ಚಿತ್ತಶುದ್ದಿಯೊಳೆಲ್ಲ ವಿಪ್ರರು
ಪುತ್ರಕಾಮೇಷ್ಟಿಯನು ಮಾಡ್ಯ
ದ್ವಿಜರ ವಾಕ್ಯದಿಕ್ರತುವತೊಡಗಿದ
ಧ್ವಜಪುರ13೧13ಕೋಟೀಶಲಿಂಗ14414
17 ವೆಚ್ಚಲಿ(ಕ) 18 ಯಾಗಾಹುತಿಯ ( 1)
ಹದಿನಾಲ್ಕನೆಯ ಸಂಧಿ
'ಹೋಮಶೇಷ ಪುರೋಡಾಶನವು
ಚಂದ್ರಮಂಡಲದಂತೆ ಬೆಳಗುವ
ನಂದನಂಗವ ಜಾತಕರ್ಮವ
ಮಾನವೇಶ್ವರನರಸಿಯುದರದಿ
ಸಾನುರಾಗದಿ ಕಾಂತಿಮತಿಯಂ
ದಾ ನರೇಂದ್ರ10ನು ಪೆಸರನಿಟ್ಟನಂ18
ಒಂದುದಿನ ದ್ಯುತಿವಾ11ನ11ರಾಯನು
ನಂದನೆಯ ತಾನೆತ್ತಿಕೊಂಡ1212
ಚಂದವಾಗಿಹ ಮಗಳನಾರಿಗೆ
1 ನ್ಯು (ಕ ) 12 ನು ( 7) 13 ಕೆ(5)
ಸಹ್ಯಾದ್ರಿ
ಅರಸು ಮಕ್ಕಳನೆಲ್ಲರಿಲ್ಲಿಗೆ
4ಕರೆಸಿದರೆ ಸರ್ವೆಶಕ್ಷುಪ್ತಿಯೊ
ಸಾವಧಾನದಿ ಶುಭಮುಹೂರ್ತ
ತ್ರಿಜಗದೊಳಗೆಣೆಯಿಲ್ಲದಂದದಿ
ನಿಜವಿಭೂಷಣವಿಟ್ಟು ಕುಳ್ಳಿರ10
1111ಜನ ಸೃಷ್ಟಿ 12ಯಲ12 ಧಿಕ ! ಸೌ18ದರೆಯಂತೆ ಮೆರೆದಿಹಳು ೨೭
ದೇಶದೇಶದ ದೊರೆಗಳೆಲ್ಲರಿ
ವಾಸಿಪಂಥದಿ ನೃಪಕುಮಾರರು
ಘೋಷಿಸುವ ಬಹುವಾದ್ಯರವ ಸಂ
ದ್ರಾವಿಡರು ಶಸ್ತ್ರಾಸ್ತ್ರನಿಪುಣರು
ತರಣಿಮಂಡಲದಂತೆ ಹೊಳೆವುತ
ಬರಲು ಸತಿಯವಳೊಲಿವಳೆನ್ನುತ
ತರುಬಿದರು ಬಲಸಹಿತಲಾಕ್ಷಣ
ಲಪರಿಮಿತ ಸೇನೆಗಳುನೋಯಲು
ಕಪಟಯುದ್ದದಿ ಮುತ್ತಿಯೆಸೆಯಲು
ಹಿಂಗದೇ ವೈವಾಹವಾದುದು
ವಿರಚಿಸಿದ ಸಹ್ಯಾದ್ರಿಖಂಡದ |
ಬ್ರಹ್ಮಪುರದೊಳು ಚಂದ್ರಕಾಂತ? ನ ?
ಪಲ್ಲ :
ಕರ್ಮ ಕುಪಿತರು ಎಂಟುಮಕ್ಕಳು
ಪೇಳಿದುದ ಏಕಾಗ್ರಚಿತ್ತದಿ
ಬಾಲಕಿಯನಾ ಕಾಂತಿಮತಿಯನು
ಆ ಸುವರ್ಣಾನದಿಯ ತೀರದಿ
ವಾಸವಾಗಿಹ ಬ್ರಹ್ಮಪುರದಲಿ
ಈಶ್ವರಾಲಯ ಬಹಳವದರೊಳು
ಚಂದ್ರಕಾಂತೇಶ್ವರನ ನಿತ್ಯಲು
ಒಂದುದಿನ ಶಿವಪೂಜೆಯಾಗಲು
ಕಂಡನಾ ದೂರ್ವಾಸಮುನಿಪತ್ರಿಕೆ
ಚಂಡಕಿರಣನವೋಲುಕೋಪಿಸಿ
ಹೆಂಡತಿಯು ಬಹುರೂಪುವಂತೆಯು
ಗಂಡನೊಡನೀ ತಪವಿದೇನಿದು
ಅದರೊಳರಸುಗಳಿವದಿರೀಶ್ವರ
ಹೃದಯದಲಿ ಯೋಗಿಗಳಿಗೊಲಿ11ಯ11ನು
ಅರೆ ಮರು14ಳಿನಂ14ತಿರುವೆಯದರಿಂ
15ಮರುಳು15 ಪೈಶಾಚಾಷ್ಟ್ರಪುತ್ರರು
ಅರಿಯದಿರುತಿಹ ಕಾಂತಿಮತಿಯನು
17 ಸೆ ( 7) 18 ನವ ( 1)
ಹದಿನೈದನೆಯ ಸಂಧಿ
ದಕುಟಿಲನು ದೂರ್ವಾಸಮುನಿಪನ
ಪ್ರಕಟಿಸುವ ಕಾರುಣ್ಯರಸದಲಿ
ಆಡಿದಂತನುಭವಿಸಬೇಕಿದ
ರೂಢಿಯಲ್ಲಿ ಬದಲಾಗಲರಿಯದು
ಕಾಡುವರು ಸುತರೆಂಟುಮಂದಿಯ
ಅಡವಿಯಲಿ ವೇತಾಳರಿರುವರು .
ಮೃಡಸಮಾನನು ವಾಮದೇವನು
೧೦
ಬಿಡುವುದಾತನು ಚ್ಯವನತೀರ್ಥಕ್ಕಿವರ ಕರೆದೊಯ್ದು12
-
ಮಲ್ಲಿಕಾರ್ಜುನಪದವ ಪಡೆವರು
15ನಿಲ್ಲದಿ1ದು ಪೂರ್ವಾರ್ಜಿತಂಗಳು
40 ವುಮು (ಕ) 11 ತೊಡಕೆ (ಗ) 12 ' (ಕ) 13 ಬೇ (3) 14 ನ (*) 15 ಎಲ್ಲವಿ (1)
೧೦೦
ಸಹ್ಯಾದ್ರಿ ಖಂಡ
ಚಂದ್ರಕಾಂತನು ಕಾಂತಿಮತಿ ಸಹ
ರಂಧ್ರಗುದಿಸಿದರಷ್ಟಪುತ್ರರು
ಉತ್ತಮರತಿ ಗೋ ವಿಪ್ರಹತಿಯಲಿ
ಕೋಟಿಸಂಖ್ಯೆಯ ತೀರ್ಥಯಾತ್ರೆಯ
ಅರಸುಗಳು ವೇತಾಳರಂದದಿ
ದುರಿತಗಳನೆಸಗಿರ್ದ ಕಾರಣ
ಮೆರೆವಕೋಟೀಶ್ವರಕೆ ಬಂದನು
ತಿಮರುಳರಿವರಾಕ್ಷಣದಿ ಹಸಿವಿನೊ
ಅಲ್ಲಿರುವ ವಟವೃಕ್ಷದಗ್ರದ
ವಲ್ಲಭೆಯು ಸಹ ಪುತ್ರಶೋಕಗ
ವೃತ್ಯವೆಲ್ಲವ ರಾಯಗರುಹಿದ್
ಇತ್ತಲೀ ವೇತಾಳರಾದವ
ವಾಮದೇವಮುನೀಂದ್ರ ಬಂದನು
ಶ್ರೀ ಮಹಾಕುಟ1೦ಜಾ೦ಚಲೇಂದ್ರಕೆ
ಇಳಿದರೀ ಶಿವೇತಾಳರೆಲ್ಲರು
ಬರುವೆವೆನುದಿದರು ಸಂಗಡ
ದಾನಧರ್ಮದಿ ರಾಜ್ಯವಾಳುವದೀಶಭಕ್ತಿಯಲಿ
13 ರುಷದಿ (6 )
೧೦೩
ಹದಿನೈದನೆಯ ಸಂಧಿ
ಸುತರು ಸತ್ಪುರುಷರುಗಳಾಗುವ
ಉದಿಸಿಹುದು ಪೆಸರವಳತೀರ್ಥಕೆ
ಬ್ರಹ್ಮಪುರದಲಿ ರಾಜಪುತ್ರರು
13ಬಂದು ವರವೇತಾಳ14ವರದಲಿ14
ಅಂದಿನಿಂ ವೇತಾಳವರದವು
ವಿರಚಿಸಿದ ಸಹ್ಯಾದ್ರಿಖಂಡದ
* ಈ ಪದ್ಯ ಕ ಪ್ರತಿಯಲ್ಲಿಲ್ಲ .
ಹದಿನಾರನೆಯ ಸಂಧಿ
ಶೈಲ ವರ ಸಹ್ಯಾದ್ರಿಯುದ್ಭವ
ಆಲಿಗವನಿಯ ವೇಣಿಯಂದದಿ
ಛಾಲಯಗಳೆಸೆದಿರ್ಪುದಲ್ಲಿಯೆ ? ಬ್ರಹ್ಮತೇಜದಲಿ
ಧರಿಸಿದರಳಿದ ಕುಸುಮ12ಸೌರ12ಭ
ಕೆರಗುವಳಿ ರುಂಕಾರದಂದದಿ13
ವರ ಮುನಿಯು ಜಾಬಾಲಿಯಾಶ್ರಮ
ಹರಿದುಕೂಡಿತು ಪುಣ್ಯನದಿಯಿದು
ಸರಸಕಥೆಯಿಹು17ದದಕೆ ಪೂರ್ವದೊ
16 ನ ( ರ) 17 ದೊ (ಕ) 18 ನಾ (ಕ )
೧೦೬
ಸಹ್ಯಾದ್ರಿ ಖಂ
ಮೇದಿನೀಸುರಧರ್ಮ ನಿರತನು
ನಳಲುತೆನುರಕ್ಷಿಸೆನ್ನುವ ಸ್ವರವನಾಲಿಸುತ
ನಿಲುಕಲಾರದ ಘಾತಭಾವಿಯ
ಏಕೆ ದೂರ್ವಾಧಾರದೊಳಗಿಹಿ
ಏಕಕಾಲದಲೊಬ್ಬನಾದರು
ಗಂಗೆಯೊಳು13ಗಯೆ ಚಕ್ರ18ವರದೆಯೊ
qುಂಗಭದ್ರೆಯೊಳ್ ವೆಂಕಟಾಚಲ
ಶೃಂಗರದ ಧನುಷ್ಟಿಸೇತುವೆ
3ಕ್ರಮದೊಳಗೆ ಸೇವಿಸುವರರಿಯರು
ಪೂತವಾಗಿಹ ಸಹಜಾತೆಯ
ಲಾ ತಟದಿ ಖಟ್ವಾಂಗಿನದಿಯಲಿ
ಪಿಂಡದಾನಶ್ರಾ11ದ್ದ 11ಕರಣಂ
ಗೊಂಡು ಜಾಬಾಲೀಶಲಿಂಗಕೆ
ಗಂಡುಸಂತಾನಗಳು ನಡೆವುದು
ಕಾಶಿಸುವ ಸಹ್ಯಾದ್ರಿಗೈದಿದ
ಉದಯದರವಿಂದಾಪ್ತನಂದದ
ಸದಯನೀನೆಂದವನ ಪೊಗಳಿದರಮಲಪುಷ್ಪಕದಿ
ಸೊಗಸಿದೆವು “ ನೀ ಸತಿಸುತರು ಸಹ
ಸ್ನಾನದಲಿ ಮಧುಕೇಶಲಿಂಗನ
ಮುಂದಿಹುದು ನರತಂತುವಾಶ್ರಮ
ವಂದಿಸುವ್ರಹಿವರರು ಪೇಳುವೆ
೧೫
ಹಿಂದೆ ರಾಥಂತರದ ಕಲ್ಪದಿ ಕಶ್ಯಪನು ಜನಿಸೆ
ಆತನರಸಿಯು ದಕ್ಷನಂದನೆ
ಯಾ ತಳೋದರಿ ಕದ್ರುವಾಕೆಗೆ
ಭೂತಳದ ಮಾನವರನೆಲ್ಲರ
ಈ ಪರಿಯಲಿರಿಯೆಂದರಿರುವೆವು
ಖುಲ್ಲರನ್ನಿಯೊಳೆಲ್ಲರಳಿವಿರಿ
ಉಳ್ಳ ವರದೊಳಗಿತರರುಳಿವಿರಿ
ಸಾವಿರವುಕೋಟಿಗಳು ಕ್ಷೇತ್ರವು
ಮಿತವದ ಗಾರುಡದಲೌಷಧಿ
ಸುಳಿಯುತೊಂದಾನೊಂದು ವೇದಿ
ಸಲಿಗೆಯೋಳುಕೇಳುವೆನು ಧರೆಯೊಳು
ನೆಲಸಿ ಪೂಜಿಸಿಕೊಂಬುದಾಸೆಯು
೨೬ರವರೆಗೂ ಪದ್ಯಗಳಿಲ್ಲ .
ಹದಿನಾರನೆಯ ಸಂಧಿ
ಮನ್ನಿಸುವರವರೇಂದ್ರ ಮೊದಲಾ
ಅಲ್ಲಿರುವ ಬಟುಕೇಶ್ವರಾಖ್ಯದಿ
ಬಿಲ್ವಪತ್ರೆಗಳಿಂದ ಪೂಜಿಪು
ಚಂದದಿಂ ಕ್ಷೀರಾಭಿಷೇಕದ
ವಿರಚಿಸಿದ ಸಹ್ಯಾದ್ರಿಖಂಡದ
ಮೇಲೆ ಮಂತ್ರವುಸತ್ವವಿಲ್ಲದೆ
ಸತ್ವಪಂತರ ಮಾಡಬೇಕೆನೆ
ಚಿತ್ತಚಾರಿಯು ಮಂತ್ರಜಾಲಕೆ
ನಿತ್ಯವಾಗಿರಲೆಂದು ವೀರ್ಯವಕೊಟ್ಟ10ನದರಿಂದ
ಸಪ್ತಕೋಟೇಶ್ವರ11೧11 ಲಿಂಗವು
ಉತ್ತಮದ ನಾಮದೊಳಗಿರುವುದು
ನಿತ್ಯವಾ1ಗಿಹೆನೆನುತ15ಲಿಂಗದಲಡಗಿದನು ಶಿವನು
11 ದ ( 7) 12 ಹೆನೆನುತ್ತ (ಕ)
G೧೩
ಹದಿನೇಳನೆಯ ಸಂಧಿ
ಮುಟ್ಟಿರುವ ವ್ಯತಿಪಾತಗದಿ
ಇಷ್ಟಸಿದ್ಧಿಗಳಹುದು ಪಿತೃಗಳಿ
ಸಂದುದೀಪರಿ ಬಹುದಿನಗಳು
ಆಗ ನೆನಪಿಸಿ12 ಮೋಸಹೋದೆನು
ಜಾಗಗಳನೋಡುತ್ತ ಬರುತಿರ
ಸಪ್ತಕೋಟೇಶ್ವರನ ಲಿಂಗದ
ಕೊರಳಿಗಳವಡಿಸಿದರು ಯಮಭಟ
ತರಣಿಮಂಡಲದಂತೆ ಹೊಳೆವುತ
ಹರಿದು ದಿವ್ಯವಿಮಾನವೇರಿಸಿಕೊಂಡರಾಕ್ಷಣಕೆ
ಕೀಳುಬುದ್ದಿಯ ಶೂದ್ರನೀತನು
ಬಾಲಬುದ್ಧಿಯ ವಿಪ್ರನೋರ್ವನ್
ಕಾಲದೊಳಗಾದಷ್ಟು ಹಿಂಸೆಯ
ಕೀಳು ಮೇಲೆಂದರಿಯದಾತನ
ಒಂದುದಿನ ಮರೆತಿರಲುಭೋಜನ
ಆ ಪ್ರಭಾವವನೆಂತು ಪೇಳ್ವೆವು
ತಾಪಗೊಳದಿರಿ ಪೋಗಿನೀವೆಂ
ಸಪ್ತಕೋಟೇಶ್ವರದ ಕ್ಷೇತ್ರವ
ವಿರಚಿಸಿದ ಸಹ್ಯಾದ್ರಿಖಂಡದ
ಕಿಚಂದದೊಳಗಿಹುದದರ ಸ್ಮರಿಸಲು
ಹೊಂದುವರು ಕೈಲಾಸವಾಸಕೆ
ವೃಂದಸುರಋಷಿ ಪಿತೃಸಮೂಹಗ
ಶ್ರೀಕಮಲಲೋಚನನ ಮೆಚ್ಚಿಸಿ
ಲೋಕವರಿಯೆ ಪುನೀತನಾದನು
10 ಯ ( 1) 11 ರ ( 7)
೧೧೭
ಹದಿನೆಂಟನೆಯ ಸಂಧಿ
ನೀ ನುಡಿಯು ಸಂಶಯಗಳಾಗಿದೆ
ತಾನುಮೂರ್ಲೋಕಕ್ಕೆ ಇಂದ್ರನು |
ಲಲನೆ ಯಾವಳಿಗಿಂದ್ರನಳು+ ಪಿ ದ
ಕಳೆದನೆಂತಾ ಪಾಪಲೇಪವ
ಜಲಜನಾಭನ ಕರುಣವೆಂತ್ಯೆ
ಲೋಲಮನಕೃಷ್ಣಾನದೀದಡ
ಚಲಿಸದಂದದಲುಗ್ರತಪದಲಿ
ತಿಳಿಯದಿರ್ದನು ಧ್ಯಾನಬಲದಲಿ
ಬಳಲುತೈತಂದವನ ಹುತ್ತವ
ಅರಳಿರುವ ನವಕುಸುಮಜಾಲ1313
ಹರಿಣಲೋಚನೆ ನೂಪುರಧ್ವನಿ
ಮದನನಡಗಿದನನಿತರೊಳಗಾ
೧೨
ಹುದುಗಿಹರು ಕಪಟಿಗಳು ಎನುತಲೆ ಮುನಿಪ ಕೋಪಿಸಿದ
ಆತ ತಿಳಿದಿದನಿಂದ್ರಕೃತಕವಿ?
ಶಿದ ತಪಸಿಜಾರತ್ವವಿದರನು
ಸನ್ಮುನೀಶ್ವರ 11ನೀನ11ದೃಶ್ಯನು
ಸಂತಸದಿ ನಿಜರೂಪ16ಕಾ16ಣಿಸ
ಳಂತ್ಯವಿಲ್ಲದ ತೀರ್ಥವೆಲ್ಲವನೋಡುತೈತಂದ ೧೫
ನಿಂದು ಗೌತಮನಾಶ್ರಮದಲ81
ಹಂದದಿಹ ದೃಷ್ಟಿಯೊಳುನೋಡಿದ
ಬಂಧಿಸಿದನವ ಮದನಬಲೆಯೊಳ
6ವನದೊಳಡಗಿದನಿಂದ್ರ ನಡು ಯಾ
ಗೌತಮನುಗೋದಾವರೀನದಿ
ಮಾತನಾಲಿಸುತಿಂದ್ರ ಹೊರಟನು
ಲಲನೆಯರಭೋಗಿಸುವೆ ಮತ್ತೂ
ಹಲವು ಭಗಮಯವಾಗಲೆಂದಾ
ನರಿಯೆನಜ್ಞಾನದಲಿ ಬಂದುದು
೨೦ |
ಪರಮಋಷಿ ಸಹವಿಲ್ಲಿ ಚರಣವು ಸೋಂಕೆ ಮೋಕ್ಷವದು
ಎನಲು ಶಾಪಗ್ರಸ್ತನಿಂದ್ರನು
ಮನದ ದುಗುಡದಲಿಂದನೆಲ್ಲಿಹ
ಧರಣಿಯಲ್ಲಿಕುಮಾರಧಾರಾ
ಭೀಮರಥಿಯಲಿ ಸ್ನಾನಮಾತ್ರದಿ
ಆ ಮಹಾನದಿಗೈದಿ ಸ್ನಾನವ
1 ಮುನಿ ( ) 2 ಸೋ ( 8) 3 ಯ ( ) 4 ಹೆ ಲಿ ( 1) 5 ದಿ ಇ೦ (7) 6 ತ ( ಕ)
ನಿತ್ಯ ವಿಶ್ವಂಭರಣಶೀಲನು
ದಂತವರಾಭರಣಗಳ ಧರಿಸಿದ
ದಿಂಡುಗೆಡದಿರೆ ಬಂದೆನೇಳೆ
ಪೊರೆವುದೆನ್ನ ವಿನಾಯಕ13ನೆ13 ನೀ
ನೇಕದಾಕಾರದಲಿ ತೋರ್ಪುದು
ಸಿಟ್ಟಿನಲ್ಲಿ ಪ್ರಹರಿಸುವರಲ್ಲದೆ
ಮುಟ್ಟರವನಿಸುರರು ಶಸ್ತ್ರವ
ಪಟ್ಟವಾಳುವ ದೊರೆಗಳುರಗನು
ದೊರೆಯುರಿಗಳುರಗಾದಿ ಭಯದಿಂ
ಭೂಮಿಗಿವರೇ ದೇವರದರಿಂ
ನಾಮಭೂಸುರರೆಂ ಬರಿದರಿಂ
11 ಯಲಿ( ಕ)
ಸಹ್ಯಾದ್ರಿ ಖಂಡ
ನೀ ಮರಂಗದಿರು ಪೋಗೆನುತ್ತಭಿ
ರಾವನಡಗಿದನಿನಿತು ಸಾಕೆಂ.
ಮರುಗದಿರು ಪೋಗೆನುತಲಡಗಿದ
ತನಗೆಯನುಭವವಾದಡಾಗಲಿ
ಅನಿಮಿಷರು ಸಹ ಸುಖದಲಿರುತಿಹ
ಫುಲ್ಲನಾಭನ ಪೂಜಿಪುದರಿಂ
ವಿರಚಿಸಿದ ಸಹ್ಯಾದ್ರಿಖಂಡದ
ಏನ ಹೇಳುವೆ ಕೃಷ್ಣವೇಣಿಯ
ಮೌನಿಗಳು ಪರಬ್ರಹ್ಮವೆಂಬರು
ಹರಿಹರರು ನದಿಯಾದರೇತಕೆ
ಸರಸಿಜಾಸನ ಜೈಮಿನೀಯಾಂ
ಕ್ಷಿಪ್ರಸಿದ್ದಿಯ ಕ್ಷೇತ್ರವಾವುದು
ಸರ್ಪಭೂಷಣ ಬಲ್ಲೆನೆನುತಿರೆ
ತಂದೆ ನೀನರಿದಿರುವೆಯಾದರೆ
ಇಂದುಶೇಖರನೊಲುಮೆಯಹುದೆನೆ
ಖಗವರನ ಮೇಲಾದಿಲಕ್ಕಿಯ
ಯಾಗದಾರಂಭಕ್ಕೆ ವಾಣಿಯ
ಸಾಗಿತಾ 20ಆರಂಭಕರ್ಮವು
ತಲ್ಲಣಿಸದಿರಿ ಒಂದುರೂಪಿಲಿ
ಚೆಲ್ವಿನಿ ದೇವತೆಗಳಾಗಿರಿ
ತರುಣಿಯರು ಪಶ್ಚಿಮಸಮುದ್ರವ
16 ತುಂಗಾ ವಿಷ್ಣು ( 1)
ಹತ್ತೊಂಬತ್ತನೆಯ ಸಂಧಿ
ಕರಜೆ ಸಂಜ್ಞಾದೇವಿಯಾದಳು
ಕೌಶಿಕೆಯು ಅಘನಾಶಿಯಾದಳು
ದೇವಸೇನೆ ಕುಮಾರಧಾರಾ
ಸೇವಿತಳು ತಾ ಭದ್ರ12ಕಾಳಿಯು
ವೆಂತೆನುತ ವಿಘ್ನಶವಿರಹಿತ
ಸಾಧಿಸಿದರಿದು ಹರಿಹರಾದ್ಯರು
ತಟ್ಟದಿರುವುದು ಸ್ನಾನಮಾತ್ರದಿ
ಸಾಧಿಸುವ ದೇವೇಂದ್ರಲೋಕವ
ವೇದಸನ್ಮ14314 ಕೃಷ್ಣವೇಣಿಯ
ಪಲ್ಲ :
ವಾನವಾಸಿಯ ಕ್ಷೇತ್ರ ವರದಾ
ಪೇಳಿದಂದದಿ ಕಥೆಯನುಸುರುವೆ
ಕಲಿಯುಗದೊಳಾ ವಾನವಾಸಿಯು
11 ಕುಮುದ್ವತಿ ( 1) 12 ಬಂ (ಕಗ)
ಇಪ್ಪತ್ತನೆಯ ಸಂಧಿ
4ಯದು ನಿಜವುಶ್ರೀವಾನವಾಸಿಯು
ಲೋಕದಲಿ ಬಹುನೀಚಜನ್ಮವ
ವಸುಮತಿಯೊಳಡಗೆಡದು ರಕ್ಷಿಸು
ಹಸನಳಿನಿಂದೆನ್ನನುಳುಹನೆ ,
ವರಿ14ವುದೊಂ14ಬತ್ತರಲಿ 15ಎಂಟರ
ಘೋರ೦ತರವೈದರಲಿ ಇಲಿಯಾ
ಎರಡನೆಯ ಚಾಂಡಾಲಜನ್ಮದಿ
ಲಾ ಮಹಿಮೆಯದರಿಂದ ನಿನ್ನನು
ಸ್ವಾಮಿ ರಕ್ಷಿಪನೆನುತಲವಳನು
ನದಿಯ ಜಲದೊಳಗವಳತೋಯಿಸೆ
ಉದಯವಾದುದು ವರ ವಿಮಾನವು
ಮುದದಿ ಶಿವಗಣರಲ್ಲಿಗೈದಿದರವಳನೊಯ್ಯುದಕೆ
ತ್ರಿಜಗಕಧಿಕವು ವಾನವಾಸಿಯ
5 ಹು ( 6) 6 ಅವಳ(7 ) 7 (6)
೧೩೬
ಸಹ್ಯಾದ್ರ
1
ಪೂರ್ವದೊಳಂತೆ ಕುಟಚಾದ್ರಿದುರ್ಗದ
ಲೊರ್ವ ಮಲ್ಲನಪಾಲನಿರುತಿರೆ
ಚಂದದಿಂ ಶಿವರಾತ್ರೆದಿವಸದಿ
ಬಂದನಲ್ಲಿಗೆ ಮಲ್ಲಭೂಪನು
ಹರುಷದೊಳು ಪೂಜಿಸುತಲಿರುತಿರೆ |
ಸಂಧಿಸುತ ಘರ್ಜಿಸುತಲೆಳೆಯಲು
ಶ್ರೀಪರಾತ್ಪರ ಶಿವನರಾತ್ರೆಯೊ
ಉತ್ತಮದಗತಿಗವನನೊಯ್ದರು
ವಿಸ್ತರಿಸಲಳವೇ ಮಹಾನದಿ
ಭಾಸುರದಲುದೃವಿಸಿ ವರ ವಾ
ಅಘನ ಶಿವಜ್ಞಾನೈಕನಿಷ್ಠಿತ
ನನುವಿನಿಂ ಕೇತಕಿಯನರ್ಚಿಸಿ
ವರುಷವಯನ ದ್ವಯವುಷಡುತು
ಕಣುಮನದಲೀಕ್ಷಿಸುವರಸದಳ
ತೊಳಲುತಾಡುವೆ ಲೋಕವೆಲ್ಲವ
ವರ ಚತುರ್ಭುಜದಿಂದಲೆರಗಲು
ಸರಸಿಜಾಸನ ಮೂರ್ಛಯಿಂ ಮೈ
ಕೇಶವನು ವೈಷ್ಣವದಬಾಣವ
ರೋಷದಬ್ಬರದಿಂದಲೆಸೆಯಲು
ಘಾಸಿಯಾದರು ಭಯದೊಳಗೆ ಕೈ
ನಂದಿಯಪ್ಪಣೆಯಿಂದ ಪೊಕ್ಕರು
ಯಂದದಗಣಿತ ದಿವ್ಯತೇಜದಿ
ಸ್ಪಟಿಕವರ್ಣದ ಕಾಯಕಾಂತಿಯ
ಚಟುಳ ಚಿನ್ಮುದ್ರಾಕ್ಷಹಸ್ತದ
* ಈ ಪದ್ಯ ಕ ಪ್ರತಿಯಲ್ಲಿಲ್ಲ
೧೪೧
ಇಪ್ಪತ್ತೊಂದನೆಯ ಸಂಧಿ
ತಾವರಸ ಕಿಂಜಲ್ಯವರ್ಣದ
ರಾಮಣೀಯಕವಾದ ಮಾರುತಿ
ಜ್ವಾಲೆಗಣ್ಣಿನ ಪಣೆಗಳೆಸೆದಿಹ
ಕಾಲಕಾಲನಘೋರರೂಪಿನ ದೇವನೆಸೆದಿರ್ದ
ಕನಕವರ್ಣ10ದಿ10 ಮೇಘಮಧ್ಯದಿ
ಮಿನುಗುತಿರುವಾ ಮಿಂಚಿನಂದದಿ
ಮುದ್ರಿಕೆಗಳಂಗುಲಿಯ ದಶಭುಜ
ಮಧ್ಯದೂರ್ಧ್ವರ ಪಂಚಮುಖಗಳ
ಲತಈಶಾನರೂಪದಲ್16ಸೆದನೀಶ್ವರನು ೧೫
ಪಂಚಕೃತ್ಯಪರೇಶ ಸಾಕ್ಷಾತ್
ಪಂಚಪ್ರಾಣಾಧೀಶ್ವರನೆ ನೀ1
ರಿಂಚಿಗಳಿತಿಗತಿಕಲಹದಿಂದ ಪ್ರ
ಎನುತಲಜಹರಿ 6 ಇಬ್ಬರೆಸುಗೆಯ
ತನಿರಸದ ಕರುಣಾಕಟಾಕ್ಷದಲಿವರನೀಕ್ಷಿಸಿದ
ದೇವನಿವರನು ಕರುಣರಸದಲಿ
ಈ ವಿವಾದಸ್ಥಳದಲಿಬ್ಬ12ರ |
ವಾರಣಾಸಿಯಪುರದ ಮಧ್ಯದಿ
ಸೂರ್ಯಕೋಟಿಪ್ರಭೆಯ ತೇಜದಿ
ಭರದಿ ಬೆದರುತಲಡ್ಡಬಿದ್ದರು
ಮೊರೆವ ಘನ ಗಂಭೀರವಾಕ್ಯದಿ
ಹರನ ವಾಕ್ಯಸ್ಪುರಣೆಗವದಿರು
ಸರಸಿಜೋದ್ಭವ ಹಂಸರೂಪದಿ
ಏತಕಿಳಿತಹೆಯೆನಲು ಪೇಳ್ವುದು'
ಮಾತಿಗೊಡಬಡದಿರಲು ಕೇತಕಿ .
“ ಯಾತರಂಜಿಕೆಯೆಂದು ಧೈರ್ಯದ
ತಿರುಗಿಬಂದರು ಕಂಡರೀಶನ
ಹರಿಯು ಸತ್ಯವ11ನೆಂದ11ನೆನಗಾ
ಕಂಡೆ ತಾನೆಂದನೃತಸಾಕ್ಷಿಯ
ಚಂಡಶಾಪವನಿತ್ಯ ಬ್ರಹ್ಮಗೆ.
ಹಿಂಡದೇವತೆಯೊಳಗೆ ಭೂಮಿಯ
gos
ಮಂಡಲದಿ ನೀ ಪೂಜ್ಯನಾಗದೆ ಜಾಡ್ಯನಾಗೆಂದ
ಕರ್ಮ ಕೇತಕಿಗಾಗಲೆಂದಾ
ಸನ್ಮತನು ನೀಯೆನಗೆಯದರಿಂ
ಎನುತ ಲಿಂಗದಲೈಕ್ಯವಾದನು
ಘನಮಹಿಮ ವಿಶ್ವೇಶನಾಮದಿ
10
೧೪೬
ಸಹ್ಯಾದ್ರಿ ಖಂ
ಡರಿದು ತತೃಪೆಯಿಂದಲಲ್ಲದೆ
ಭರವಸವುಪೋಗೆನಲು ಬಂದುದು
ಸಲ್ಲಲಿತ ಮಧುಕೇಶಲಿಂಗನ
ಇಲ್ಲಿ ಮೈದೋರಿದನು ಭಯ ಬೇ
ದೇವರೊಳಗಪರಾಧವೆಸಗಿದೆ
ಭಾವಿಸಲು ಶಿವರಾತ್ರೆಯೊಂದಿನ
ಎನಂತಲಡಗಿದ ಲಿಂಗಮಧ್ಯದ
ಘನತರದ ಶಿವರಾತ್ರೆದಿನದಲಿ
ಅಂದು ಮೊದಲಾಗಭವನಪ್ಪಣೆ
ಇಂದುಮೌಳಿಯ ಕೇತಕೀದಳ |
ನಾಮಧೇಯದ ಮೂಲಕೋಸುಗ
ರೈವತನಕಾಲದಲಿ ಪೂರ್ವದ
ಲಾ ವಿಪುಳ ಜಾಬಾಲಿಕಲ್ಪದಿ
ಜೀವವಳಿಯವನ ತನಯನು
ಬಿಲದಿ ಸಹ್ಯಾಚಲದಲಡಗಿದ
ಚಲದಲಧಿಕನೆನುತ್ತಲಳಿಯಗೆ
ಇರುತಿರುತಿತಂದ ಶುಕ್ರನುಸೂದನರಮನೆಗೆ10
ಭರದಿತಂದಡಿಗೆ ವಂದಿಸಿ
ತಾ ಮನೋವ್ಯಥೆಗಳನು ಪೇಳಿದ
ಈ ಮಹಾದುರ್ತಿಬಂದುದು
ನೇವಿಸೆನಗೊಂದನುವನೆನ್ನಲು
ಬೇಗದಲಿ ಸುತರಿಬ್ಬರಪ್ಪರು
ಯೋಗವೆಂತರು ಬಲದಲಧಿಕರೊ
ಗಿರಿಯ ಸಹ್ಯದಮೂಲದೊಳಗವ್
1 ಯಲವನು ( 1) 2 ತನ್ನ ಯ ( ಕ) ಡೀ
3 ( 7) 4 ಲ (1) 5 ದಿನ
ನಡೆಯಲೀಷರಿ ( ಗ) 6 ನಿಂ ( 1) 7 ಭಯದಲಿ ( ) 8 ಡ ( ಸ) ೨ ಗಾ ( f) .
10 ರವ ರಚಿಸಿದನು ( ರ)
೧೫೦
ಸಹ್ಯಾದ್ರಿ
ತಾ ಪಡೆದ ಸುತರಿಬ್ಬರದ್ಭುತ
ರೂಪುವಂತರು ಗುರುವಿಗೆರಗ
ಸ್ವಾರ್ಥವರವನು ಕರುಣಿಸಿಷ್ಟಾ
9ಮೂರ್ತಿಯೆನೆಯೋಚಿಸುತ ಪೇಳಿದ
ದಡ್ಡೆ ತ ಶಿವಭಕ್ತರಾ11ಗಿರಿ
ವೃದ್ಧಿಯಾಗುವುದೆಂದು ನೇಮಿಸಿ
ಶ್ರದ್ದೆಯಿಂದೀಶ್ವರನ ಭಕ್ತಿಯೊಳಿರ್ದರವರಂದು
ಎರಡುಲಿಂಗವನಿಬ್ಬರಿಟ್ಟರು
ಹಿರಿಯವನು ಮಧುಕೇಶಲಿಂಗವ
14ವಿರಚಿಸಿದರವರಧಿಕ ಭಕ್ತಿಯ
ಧರಣಿಯೆಲ್ಲವನಾಳಿ15ದರು ಬಳಿಕೊಂದುದಿವಸದಲಿ15
ಭಾರಿಯಸುರರ ಭಯದಲಡಗಿದ
ಮಂದಮತಿಗಳು ತಿಳಿಯದಿರುತಿರ
ಲಿಂದುಮೌಳಿಯು ಕೇಳಿಕೋಪಿಸಿ
ಇಷ್ಟಸಿದ್ದಿಯ ಲಿಂಗಮಧ್ಯದಿ
ದೃಷ್ಟಿಗೋಚರನಾದನೀಶ್ವರ
ಲಿಷ್ಟವೀವುತಲಿರುವ ಸಕಲರು
* ನನ್ನೊಡನೆ ನಾರಾಯಣಾದಿಗ
1 ತ ( ) 2 ವಾ ( ಗ) 3 ಖ್ಯಾಮರ್ತ್ಯ(ಕ) 4 ಪೇ ( ) 5 ರ್ತಿಯು (
ಪಲ್ಲ : ಕೈಟಭೇಶ್ವರಲಿಂಗಮಹಿಮೆಯ
ಹೇಳಿದನು ವೈಶಾಖಮಹಿಮೆಯ
ಈ ಸ್ಥಳದಲೀ ಕೈಟಭೇಶ್ವರ
ಜನಪನನ್ನನು ಶೂಲಕೆಳಸಿದ
ಘನತರದ ಪಾಶದೊಳಗೆಳೆವುತ
ಬೀಳುತೇಳುತ ಹೊರಳುತಾನಿರ
ಕ್ಷೇಮವಾರ್ತೆಯನೆಲ್ಲ ಕೇಳುತ
ಕಾಮವೈರಿಗೆ ದೀಪವಿಟ್ಟನು
ವೀರಭದ್ರಗೆ ನೇಮವಾಯಿತು
ಭಾರಿ ಭಟ ವಿರುಪಾಕ್ಷಗೆಂದನು
ವಾನವಾಸಿಯಪುರದಿ ವ್ಯಾಧನ
ಯೋನಿಯಲಿ 10ಜನಿಸಲ್ಲಿಯಾಶ್ರಮ10
ಪೂರ್ವದಲಿ ನಾ ಕೈಟಭೇಶ್ವರ
ಪೂರ್ವಪುಣೋದಯದಿ ಕೇಳಿದೆ
ಮೇಲೆ11 ಮಧುಕೈಟಭೇಶ್ವರ
ತಾಪಸಾಶ್ರಮ ಬಹಳವದರೊಳು
ಆ ಹಿರಣ್ಯಾಕ್ಷಂಗೆ ಜನಿಸಿದ |
ರೂಹಗಾಣಿಸಲಾ ವಿಧಾತನು
ನೀ 10ವರವನೀಶ್ವರನಲಲ್ಲದೆ ಇತರರ1°ನ್ಯರಲಿ
ಒಂದುದಿನದಲಿ ಪುಸ್ಮರನು ತಾ
ನಾಗವೇಣಿಯು ಚೆಲ್ವೆಯೆನ್ನಲು
ಭೈರವನ ಶಸ್ತ್ರಾಸ್ತ್ರಘಾತಕೆ
ಕಾಣುವಂದದಿ ಲಿಂಗವಾದನು11ವೀಶ್ವರಾಜ್ಞೆಯಲಿ11
13812ಣಭೈರವನೆಂದುನಾಮವು13
ನುಪಟಳಕ್ಕಾ ತಾರರಾಕ್ಷಸ |
ಅಪರಿಮಿತದಗ್ನಿಯನು ಕಾಣುತ
ತೀರ್ಥಗಳ ವಿರಚಿಸಿದರಿಂದಿಗು
16ಪಡೆದ15 ಪಾವನತೀರ್ಥವದರೊಳು
ಷ್ಟಾರ್ಥವಾಹದು ಭೈರವೇಶ್ವರ
ವಿರಚಿಸಿದ ಸಹ್ಯಾದ್ರಿಖಂಡದ
ರಾಮಣೀಯಕವಾದ ಮಹಿಮೆಯು
ಸಾಲಗ್ರಾಮವು ಪುಷ್ಕರಾಖ್ಯವು
ಹರಿ ಹರ ಬ್ರಹ್ಮರಗಳಧಿಪರು
ಮೆರೆವ ಋಗ್ಯಜುಸಾಮವೇದವು
ಸುರಮುನಿಯು ನಾರದನು ವಯ
ಶ್ರೀಮಹಾಕೈಲಾಸಶಿಖರದಿ
ಸೋಮಶೇಖರ ಪ್ರಮಥಗಣ ಸಹ
ವಾಮಭಾಗದಿ ಗೌರಿಸಹಿತಖಿಲೇಶ1²ನೆಸೆದಿ19ರಲು
ಸುತಿಕರವಾ ಗೋಕರ್ಣಕ್ಷೇತ್ರವು
ನುದ್ಧರಿಪ ನಾರಾಯಣಾಖ್ಯದಿಮೂಲರೂಪದಲಿ
ಸಕಲವಿದು ಮಾಯೆಯಲಿತೋರ್ಪುದು|
ಮುಕುತಿಮಾರ್ಗವಿದೊಂದು ಲೋಕದ
ಕ್ಷೇತ್ರಗ1919 ಕ್ಷೇತ್ರಜ್ಞನೆಂಬೀ
ಸ್ತೋತ್ರ20ನಿನಗಿದೆ ಸರ್ವವಾಗಿಹ
ಸ್ತೋತ್ರಕತಿ ರಮಣೀಯವಾಗಿದೆ
21ಯಾ1ತಗತಿಶಯವದನು ಪೇಳೆನೆ |
11 ವ ( ಕ) 12 ತ್ರಿ , ( ಕ) 13 ಅಂ ( ೪) 14 ನೇ ( ಕ) 15 ದಿ ( ರ) 16 ಯು ಅಂಕುರಿಪ ( ಕ )
23 ಷಣ್ಮುಖಿಗೆ (ಕ)
೧೬೫
ಇಪ್ಪತ್ತೈದನೆಯ ಸಂಧಿ
ವಾರಿಜಾಸನ ಚಿಂತಿಸುತ್ತಿರೆ
ಕೂರಕೋಪದಿ ಹಣೆಯನೊದೆಯಲು
ವಿಧಿಸುವೆನು ಲೋಕಗಳನೆನ್ನುತ
ಮೂರುಯುಗ ಪರಿಯಂತಲುದಕದಿ
ವೈರಸ್ನೇಹಗಳುಮಾಧವ
ತೋರದಿದ್ದರೆ ನಾಶವಾಗದು
ಘನತಪವನಾ ರುದ್ರನೆಸಗಲು
ವಿಶ್ವರೂಪನು ಕೋಪಭರದಲಿ
ಕಾಶ್ಯಪಿಯನೊಡೆದೆದ್ದು ಬರುತಿರೆ
ಹರನಭಯವಿತ್ತಬಲೆ ಬೆದರದಿ
ವರ ತನುಜನುದ್ಭವಿಪನಂಗಾರಕನು ಗ್ರಹರಧಿಪ ೧೮
ಎನಲು ಬಳಿ13ಕುಂಗುಷ್ಕಮಾತ್ರದಿ
ದಿನಕರನ ಬಹುಕೋಟಿತೇಜದಿ |
17 ಲಿ ( )
೧೬೭
ಇಪ್ಪತ್ತೈದನೆಯ ಸಂಧಿ
ಸಪ್ತಕೋಟಿಮಹಾಸುವೀರ್ಯರ
ಮುನ್ನ ಭೂಮಿಗೆಗೋವುನಾಮವು
ರುದ್ರಯೋನಿಯದೊಂದು ನಾಮವು
ಹೊದ್ದಿರುವದಿದು ಪ್ರಳಯಕಾಲಕೆ
ಊರ್ಧ್ವಭಾಗದಿ ಸತ್ಯಲೋಕವು
ಇಳೆಯೊಳಗೆ ಸಿದ್ಧಿಗಳದಾವುದು
ಸುಲಭಸಿದ್ದರದಾರು 10ವಿವರಿಸಿ
ವಿರಚಿಸಿದ ಸಹ್ಯಾದ್ರಿಖಂಡದ
ತಾಳಿ ತಡೆವುತಕ್ಷೇಧಕಾಮದ
ಸುರರ ಪದವಿಗಳಷ್ಟಸಿದ್ದಿಯು
ಭೂರಿಧರ್ಮ17ವು17 ದೇಶಕಾಲ ವಿ
ಕುದುರೆ ಮೊದಲಾಗಿರುವಉತ್ತಮ
ಚೆಲ್ವ ಸಿದ್ದಿಗಳಪ್ಪುದದರಿಂ
ಸುಲಭವಾಹದು 12ಪೋಗುನೀನೆನೆ12
14 - 14ನಿಪ ರೋಮಶರೇಳುಮಂದಿಯು
ಸಾಮವೇದವು ಶ್ರೇಷ್ಠವಾದುದು
ಕಾಮಕ್ರೋಧಾಸೂಯೆ ಮತ್ಸರಿ?
ನಾವವಿಪ್ಪತ್ನಾಲ್ಕು ಮಂದಿಯ
ಮನುವುಸ್ವಾರೋಚಿಷನ ಕಾಲದಿ
ಬೀ ಮಹಿಮರಿಪ್ಪತ್ತುಮಂದಿಯಂ ಸಿದ್ದಿಯಾದವರು
ವಿಮಲದಾನಂದವದಹಿಂಸೆಯು
ಕನಕಮಯನಾ ಮೇರುಪರ್ವತ
ಧೀರಪರ್ಣನು ಅಂಶುಮಾನವು
ನಾ10ರಿಜಂಘನು ಲಿಂಗನೆಂಬವ10
ಈ ಸಮುದ್ರನು 12ವಿವಶ12ನೆಂಬವ
ಆ ಸು15715ರ್ಮದೆ 16ರೋದಿನೀಯೆಂ16
ವಿನುತ ಪ್ರಪತಿಗಳಾಂಗಿರಸರರಿ
೧೫
ಗಿನಿತು ವಧುಪರ್ಕವುತ್ರಿಸಂಧಿಯು ರಾತ್ರೆ ' ಮೊದಲಾಗಿ
ಕೇಳು ವೈವಸ್ವತನಮನುವಿನ
ಕಾಲಕಿಇಕ್ಷಾಕಂಬರೀಷನು
ತಾಳಿದವನಾ ಕಂಬಳಾಶ್ವನು
ಸುರ13ಭಿ18ವರ್ಣದ ಹವ್ಯವಾಹನ
ಪೃಥು17ವುಶ್ರೇಷ್ಟ17 ಸುಧರ್ಮನೆಂಬವ
ವ್ರತಿಪ ವೇದವುವ್ಯಾಸಮುನಿಪತಿ18
ಯತುಳಕಾಲನು ಕಾಳರಾತ್ರೆಯು ಯವನು ಮೃತ್ಯುಗಳು
೧೭
ಮೇಲೆ2ಮಧುರನು ಸಂಪ್ರತೀಶನು20
ಬಾಲಕರು ವರ ಪರಶುರಾಮನು
ವಿರಚಿಸಿದ ಸಹ್ಯಾದ್ರಿಖಂಡದ
4 ನ್ವಂತರದಿ( ಗ) 5 ನಿರುತವಾ( ರ)
ಇಪ್ಪತ್ತೇಳನೆಯ ಸಂಧಿ
ಇನ್ನು ವಿಷ್ಣುವನಧಿಕವೆಂಬರು
ಮುನ್ನ ಬ್ರಹ್ಮನನಧಿಕವೆಂಬರು
ಇರುವುದಗಣಿತ ಮಿಕ್ಕ ( 1)
೧೭೬
ಸಹ್ಯಾದ್ರಿ ಖ
ತೋರ್ಪುದಿಂದ್ರಿಯ ಭೂತಪಂಚಕ
ಲಾಪವೆಲ್ಲವು ಸೌಖ್ಯಬಡುವಂ
ಒಂದುಧಾತುವು ಹೆಚ್ಚಿತಾದರೆ
ಬಂದುದಾಕ್ಷಣ ರೋಗವೈದ್ಯನು
ಶಿರ್ಮದವಾಗಿಹ ಮೋಕ್ಷಲಕ್ಷಣ
ಹರಿ ಹರ ಬ್ರಹ್ಮರಂಗಳೊಂದದ
ಮೆರೆ1°ಸುವವ10 ತ್ರಿಗುಣಾತ್ಮನೊಬ್ಬನೆ
ನನ್ನೊಳಿಹ ಬಹುರೂಪುನಾಮದ
ಭಿನ್ನಭಾವಗಳಿಂದ ಪೂಜಿಸಲ್ಪಬುದ್ದಿಗಳು
ನನ್ನನೇ ಪೂಜಿಸುವರಲ್ಲಿಯು
ಶೋಧಿಸದೆಯೌಷಧಿಯನನ್ಯವ
ಭೇದ ಬುದ್ದಿಯಲಲ್ಪಫಲದಿಂ
ಧಾತುಗಳು ಸರ್ವಜ್ಞನೆಂಬುದು
13ಮಾತು ಮನಸಾ18ವೃತ್ತಿಲಕ್ಷಣವೆಂದನಖಿಳೇಶ
ನೆನೆವರಲ್ಲದೆ ಬೇರೆಬೇರೆಪ್ರಣವವೆಂತಹುದು
ಮಣಿಗಳಗಣಿತವಿರುವ ತೆರದಲಿ
ಧಾಟಿಯಲಿಲೋಕಗಳ ಸೃಷ್ಟಿಯ
ಒಂದರಿಂ18ದೆರಡಾಗಿ ಮೂರನು
ಹೊಂದಿರುವ ನಾಲ್ಕಿಧಗಳೆದವು
ಚಂದವಾಗಿ19ಹರೆಂ19ಟ ಪಡೆ2020ರ
ಮುಂದುಗೆ2ಡಿಪುದು ನೆನೆವುದೆನ್ನೆಕಾದಶಾತ್ಮಕನ22
ಕಾಮದಲಿಕೊಧದಲಿ ಮೋಹದ
ನಾಮರೂಪದಿ ಬೇರೆತೋರ್ಪಂ
ತೀ ಮಹಾಮಾಯಾವಿಕಾರವ ತಿಳಿವುದಿದನರಿತು ೧೬
ತಾ ತಿಳಿವುದನಿತನಿತು ಮಾಯೆಯ
ವೈರದಲಿತಾ ಬೆದರುವಂದದಿ
ವನ್ಯವಾಗಿಹ ಬಹುಉಪಾಯದಿ
ಮೂಲವೆಂದಾಯಿತಿತದಕೊಂ
ದಾಲಿಸಿತಿಹಾಸವನು ಪೇಳುವೆ
1 ದ ( 2 ಲಾಲಿತದ ( 33 )
ಇಪ್ಪತ್ತೆಂಟನೆಯ ಸಂಧಿ
ಅಗಣಿತದ ಕಾಲದೊಳಗಾಕೆಗೆ
ಕೇ1313ತಾಗಶರೀರವಾಕ್ಯವು
ಬಾಲಕಗೆ ಹದಿನಾರುವರುಷಕೆ
ಬಳಿಕ ಹನ್ನೆರಡೊರುಷವಾಗಲು
ಹಲುಬುತಿಹ ತಾಯ್ತಂದೆಗೆಂದನು
ಘನರಹಿತ ಅಶರೀರವಾಣಿಯುಷೋಡಶಾಬ್ಬಿಯಲಿ
ತನಯನಳಿವನೆನುತ್ತಲಡಗಿತು
ಎನ [ ಲದೆಂ ] ಸುಮ್ಮನಿರುವೆವು
ಮಾತ ಕೇಳುತಲವರಿಗೆಂದನು
ಕಾತರಿಸ10ದಿರಿಯೆನುತ ನಡೆದನು
ಕ್ಷೇತ್ರಗಳನೋಡುತ್ತ ತನ್ನಯ
ಪಿತೃವಿನಯ್ಯನನೇಮದಿಂ ಪಡೆ
* ಗ ಪ್ರತಿಯಲ್ಲಿ ಈ ಪದ್ಯವಿಲ್ಲ
೧೮೩
ಇಪ್ಪತ್ತೆಂಟನೆಯ ಸಂಧಿ
ಹೀನಸ್ವರದೊಳಗೆನ್ನ ಕೂಗಲು
ಭಾನುಕೋಟಿಪ್ರಭೆಯ “ತೇಜದಿ
ಮುನಿಪ ಮಾರ್ಕಂಡೇಯನೆನ್ನನು
ಎನುತಲಂತರ್ಧಾನವಾದೆನು
ಈ ತೆರದಿಂದೊಂದು ಮುಷ್ಟಿಯು
ಖ್ಯಾತಿಯಾಗುವೆ18²8ನಲು ನಕ್ಕನು
ಸಹ್ಯಾದ್ರಿ
ಜಲಜನಾಭನು ಪಾಲನಾಧಿಪ
ಸರಸಿಜಾಸನ ರುದ್ರಮುಖ್ಯರಿ
ಪರಮ ಪಾವನಮೂರ್ತಿಯಾತನ
ಕರುಣವಿಲ್ಲದೆ ನಿನಗಿದೆಂತ್ಯೆ
ಸತ್ವವಾತನಧೀನ ಕ್ಷೇತ್ರದ
15ಇನಿತು ನಾ ಪೇಳಿ1ಪೋದುದು
ಅನಿತರೊಳಗೀಶ್ವರನು ಬಂದನು
ವನಜಸಂಭವನೊಲಿದು ಬಂದನು.
ವನಜಭವಗೆರಗಿ ಬ್ರಹ್ಮನು
ವನಜನಾಭಗೆ ಪೇಳನೀತನ
ಈತನಭಿಲಾಷೆಯನು ಮನದಲಿ
ಸ್ವಾರ್ಥವಾಗುವುದೆನಲು ವಿಷ್ಣುವು
2.
ಪೂರ್ವದಲಿ ಶಿವಭಕ್ತನದರಿಂ |
ವಿರಾರದೇ ನಾ ವರವನಿತ್ತೆನು
ಹಲವು ಮುಖವೆಂದರಿದರಾದರೆ
ಸೋಲುಮೆಯಾದುದು ಭೇದಬುದ್ದಿಯ
ನಿನ್ನ ಮಾರ್ಕಂಡೇಯನಾಶ್ರವರಿ
ತಾ ಸಭೆಯೊಳಡಗಿ 13 ಮಿಗೆ ಸಂ
ತೋಷದಲಿ 14 ತಿರುಗಿದನು14ಮಾರ್ಕಂಡೇಯನೊಲವಿನಲಿ
೨೭
ಮಹಿಮೆಗಳನಾ ತಾಮ್ರತಳಗಿರಿ
ಷಣ್ಮಖಸು ಗೋಕರ್ಣಕ್ಷೇತ್ರಕೆ
ಮುನ್ನ ಸಲೀಶಾನಭಾಗದಿ
ಚೆನ್ನವಾಗಿಹ ತಾಮ್ರಗೌರಿಯ
ಅಲ್ಲಿ ಪೂರ್ವಕುಮಾರವರ್ಗವು
ಚೆಲ್ಟಿನಿಂ ಹದಿಮೂರುಮಂದಿಯು
ಬಿಲ್ವಪತ್ರೆಗಳಿಂದಲರ್ಚಿಸಿ
ಅರ್ತಿಯಿಂ ದ್ವಿಜಭೋಜನಂಗಳು
ಆ ಮಹಾಗಿರಿಯಲ್ಲಿ ಸಿದ್ದಿಯ |
ಸಕಲ ಹವ್ಯವಕವ್ಯವೆಲ್ಲವ
ಶಕುತಿಯಲಿದೇವಾ ಹನ್ನೆರ11
13ನ13ನಲನಿಗೆ ಪ್ರತ್ಯಕ್ಷನಾ14ದನು .
ಬೃಗುಮುನಿಯು ಶಪಿಸಿದನುಯೆನ್ನನು
ಸೊಗಸಿನಲಿ ನೀನೆರಡುರೂಪಿಲಿ
ದಿವ್ಯರೂಪಿಲಿ' ದೃಶ್ಯವಾಗಿರು
ಸೇ ನೀ ಸರ್ವತ್ರ ಯಜ್ಞದಿ
ಹವ್ಯವಾಹನನಾಗು ನಿನ್ನಲಿ
ಎನಂತಲಂತರ್ಧಾನನಾದನು
ವನಜಭವನದರಿಂದ ಕುಂಡವು
ಸೋಮಶೇಖರ ಮದುವೆಯಾದುದ
ಕಮಲಸಂಭವ ಪೂರ್ವಕಾಲದಿ
ಅಮಲವಾಗಿಹ ತೀರ್ಥವೆಲ್ಲವ
ಭುವನದಲ್ಲಿಹ ತಾಮ್ರತಳಗಿರಿ
ಗವಿರಳದಲಾಕಾಶದಿಂದಿಳಿ
4 ವಿಧಿಯa
13 ( ) 5 ಳುತಲಳುಕಿದನು ಮೋಹಿಸುತ ( 1) 6 ಭಾರದಲಿ ತಾ ( ರ) 7 ರ್ವಾತ್ಮ ( 1)
೧೯೪
ಸಹ್ಯಾದ್ರಿ
ತನ್ನ ಕಾರಣಕಾದಳೆಂಬುದ
ಸೊಗಸುಗೊಂಡಜನಲ್ಲಿ ಬಂದನು
ಕರೆದರರಳಿನ ಕುಸುಮವೃಷ್ಟಿಯ
ಪರಮ ಸಂಭ್ರಮವಾಯಿತೀಶ್ವರ
ಸೊಮವಾಗಿಹುದೆಲ್ಲ ತೀರ್ಥವು
ಭೂಮಿಯೊಳಗುತ್ತರಕ್ಕೆ ತಿರುಗುತ
11 ರೀ ( ಗ) 12 ವು ಇರುವುದಾ ಸತಿ ( 1)
೧೯೫
ಮೂವತ್ತನೆಯ ಸಂಧಿ
ಸಿಂಧುರಾಜನನಲ್ಲಿ ಪೊಕ್ಕಳು
ವೃಂದವಾಗಿಹುದಖಿಳತೀರ್ಥವು
ಕೊದಗುತಿಹ ಮೃಗಪಕ್ಷಿಸಂಕುಲ
ಅಲ್ಲಿ ಒಂದಾಶ್ಚರ್ಯವಾದುದು
12 ದಿ (6)
ಸಹ್ಯಾದ್ರಿ ಖಂ
ತಾಮ್ರಗೌರಿಯ ಮಹಿಮೆಯಿಂದಲಿ
ಭೂಮಿಯೊಳಗುತ್ತರದ ದೇಶದಿ
ನಾಮವಾದುದು ಚಿತ್ರಬಾಹುವು
ಚಿತ್ರವಾಗಿದೆ ಕರ್ಮಫಲವೆಂ
ಉತ್ತಮದ್ವಿಜಮುಖದಿ ಮಾಡಿದ
ಹೊಲಬನೆಲ್ಲವ ಪೇಳುತೈತರೆ
ಮೂವತ್ತನೆಯ ಸಂಧಿ
ಶ್ರೀಮಹಾಗೋಕರ್ಣಕ್ಷೇತ್ರದಿ
5 ವತನು ನದಿ ( ಕ) .
OF
ಸಹ್ಯಾದ್ರಿ
ಬಯ ( 6)
ಮ .ಇವತೊ೦ದನೆಯ ಸಂಧಿ
ತಾಮ್ರಗೌರಿಯು “ ಸಿಂಧುಸಂಗದಿ
ಭೂಮಿಯಲ್ಲಿ ಪ್ರಖ್ಯಾತವಾಗಿದೆ
ನಾಮವದಕೆ ವಿಧೂತಪಾಪಸ್ಟಾಲಿಯೆನ್ನುವರು
ಈ ಮಹಾಕ್ಷೇತ್ರದಲ್ಲಿ ಕೆಳಗಡೆ
ಭೂಮಿಯಡಿ ಪಾತಾಳಲೋಕದಿ
ನೆಲಸುತಿಂದಿನವರೆಗು ಬರುವಳು
ಸಹ್ಯಾದ್ರಿ ಖಂ
ಕಾಮಧೇನುವಿನುಸುರ ಗಾಳಿಯು
2² ಮಹಾಸ್ಥಳದಲ್ಲಿ ಬರುವುದು
ಭಾವವಾಗುತ ದೂತವಾಹದು
ಭೂಮಿಯದನೇ ಸ್ಟಾಲಿಯೆಂಬರು
ಈಶನಪ್ಪಣೆಯಿಂದ ಸುರಭಿಯು
ಲೇಸಿನಿಂದಿಹಳಿಂದಿಗಾದರು
ಘೋಷದಬುಧಿಯೊಳಿರುವಗೋಬಿಲವೆಂಬ ಬಿಲದಿಂದ
ಚತುರ್ಮುಖನು ಸಂಧ್ಯಾಸ್ವರೂಪಿಲಿ
ಚತುರಬುದ್ದಿಯೊಳೋಲಿಸಿ ವೆಚ್ಚದ
ನಾಗಭೂಷಣ ಪಿತೃಸ್ಟಾಲಿಗೆ
-
ಮಾಘದಮವಾಸ್ಯೆಯು ತ್ರಯೋದಶಿ ಮುಖ್ಯ ಕಾಲದಲಿ ೭
ಚಂದದಿಂದಾ ಸ್ಥಳದಲಾದರೆ
ವೃಂದವಾಗಿಹ ಪಿತೃಗಳೆಲ್ಲರು
ಜಾಣೆ ತಾನೆರಡಂಶವಾದಳು .
ಕೋಣಿಯಲಿ ನದಿಯಾದಳದರೊಳು12
ಉನ್ನತದ ಯಜು19ರ್ವೆದದಕ್ಷರ18
ಮೆಲ್ಲನೇ ಈ ಕಮಲಸಂಭವ
ಎಲ್ಲರಿಗೆ ನೀ ಮುಖ್ಯದೇವತೆ
ಬಲ್ಲಿದಳು ವೇದಸ್ವರೂಪಿಣಿ|
ವಿನತೆ ಕದ್ರುವುಸೂರ್ಯನಶ್ವದ|
ತನಗೆಕಪ್ಪಿಲಿ ಕಾಣಿಸುತ್ತಿ1010
ಪಾಪಹರನಾನಂತ ವಾಸುಕಿ
ಪುಣ್ಯತರವಾಗ ತೀರ್ಥ
ಕನ್ನೆಯೊರ್ವಳಲಂಬು ಸ್ವಾಯ
10ಉ1°ನ್ನತದ ಲಾವಣ್ಯವಂತೆಯು
೧೭
ಕಣ್ಣ ಮುಂದವಳನ್ನು ಕಾಣುತ ಕಾವಿಸಿದರವರು
ವಾಯುವಾಕೆಯ ವಸ್ಯನಿರಿಯನು
ಪಾಯದಲಿ ಪರಿಹರಿಸಲಾಕ್ಷಣ
ಬಂದು ಗಂಗಾದ್ವಾರಕವದಿರು
ಅಂದಗಸ್ತ್ರ ವಶಿಷ್ಟರಿಬ್ಬರು
ನಂದನರು 16 ಸಂಸ್ಕಾರ16ವೆಲ್ಲವ
ತರಣಿಯಂದದ ದಿವ್ಯದೇಹಿಯು
ತರುಣಿಯರೋಳಿ ಚೆಲುವೆಯಾಗಿರು
ನಿರುತವೆನಲಂಬುಸೆಯು ತಾ ಬಹಳ
ಮನಮಥಾರಿಯ ಧ್ಯಾನಿಸುತ್ತಿರ
ಜಲಜಸಂಭವನಲ್ಲಿ ಋಷಿಗಳು
ವೈರದರ್ಪದಿ ಬಾಲಮತಿಯಲಿ
ವಾರಿಜಾಸನಸಹಿತ ತಂದೆನು
10 ನದರಿ (1) 11 ಕೆ ( 1)
೨೦೫
ಮೂವತ್ತೊಂದನೆಯ ಸಂಧಿ
ಶಕುತಿಯಲಿ ಮುಳುಗುವನನೆತ್ತಿದ
ಇಳುಹಿದವರಾರೆನುತಕೋಪಿಸೆ
ಇಳೆಯೊಳಿದ ಅಗಸ್ಯತೀರ್ಥವು
ಧರಿಸಿಹನು ಹರಿಯಾತನನು ನೀ
ಧರಿಸುವತಿಬಲನಾಗು ಶಸ್ತ್ರದ
ಗಿರಿಯ 11 ಉತ್ತರಭಾಗದಲ್ಲಿಯ
12ಪರಮ ತೀರ್ಥದ19ಕೋಟಿಯೆಲ್ಲವು
ಗರುಡಭಯದೊಳಗೇಕವಾಗಿದೆ 13ಕೋಟಿ13ತೀರ್ಥವದು
ಧರೆಯೊಳಿಹ ಬಹುತೀರ್ಥಸ್ನಾನದ
ಕೋಟಿತೀರ್ಥವುಕೂಡಿಕೊಂಡಿದೆ
ಕೋಟಿತೀರ್ಥಸ್ನಾನಫಲವಿದರೊಳಗೆ ಲಭಿಸುವುದು
ಶ್ರೇಷ್ಟವಿದರೊಳು ಸ್ನಾನದಿಂ ಕಾ
ಮುದದಲಾ1ಕ್ವಿಜಮಾಸ10 ಮುಖ್ಯವು
12 : 12ಲಬ್ರಹ್ಮನ ಮಾನಸೋದ್ಭವ |
13 ನಿ ( 1)
೨೦೮
ಸಹ್ಯಾದ್ರಿ
ಅನಿತರೊಳಗೆ ವಶಿಷ್ಟಮುನಿಪತಿ
ಮುನಿಗೆ ಬಂದೀಗೆಚ್ಚರಿತ್ತೆನೆ
ತಿಳಿಯದೊರಗಿರಲೆನ್ನ ಶಪಿಸಿದ? |
ಸಲುವುದೀತಗು ಶಾಪವೆಂದಶರೀರಿಯಾಗೆಂದ
ನಾಶವಾದರೆ ಲೋಕಕೆಡುವುದು
ಭಾಸುರದ ಗೋಕರ್ಣ-101°ಲ್ಲಿಹ
ನಿಮಿಯುಕೇಳಿದನೆನಗೆ ದೇಹದ
ಭ್ರಮೆಯು ತಾ ಮುನ್ನಿಲ್ಲವರ
ವಿಮಲದೃಷ್ಟಿಯೊಳಾ15315 ನೆಲಸಿದ
ವೆನಿಸಿತಾಗ ವಶಿಷ್ಠಕುಂಡವು
ಅಲ್ಲಿ ವಿಶ್ವಾಮಿತ್ರನಾಶ್ರಮ
ಎಲ್ಲರಿಗೆ ಮಿಗಿಲವನ ಮಗ ಬಲ
ಉಳ್ಳ ವಿಶ್ವಾಮಿತ್ರಭೂಪತಿ
ವೃಂದವಾಗಿಹ ಸೇನೆಯೆಲ್ಲಕೆ
14
೨೧೦
ಸಹ್ಯಾದ್ರಿ ಖ
ಪರಿಮಳಾಭರಣದಲಿ ಪಾನದಿ
ವಿರಚಿಸಲು ದೇವೇಂದ್ರಭೋಗದ
ಅರಸುಗಳಿಗೀ ಮುಖ್ಯವಸ್ತುವು
ಕರುಣವಿಲ್ಲದುಪೇಕ್ಷೆಯೆನ್ನಲು
ಕೊರತೆ
-
ಬರುವದು ತಪಕೆಯೆನಗಾಕೋಪವಿಲ್ಲೆಂದ ೧೭
ಎನುತ ಸುಮ್ಮನೆನೋಡುತಿರಲಾ
ಮನದ ವ್ಯಥೆಯಲಿಕಾಮಧೇನುವು
ಘನ ವರಷದಂದದಲಿ ಸುರಿಯಲು
ವರುಣಪಾಶಗಳ್ಳೆಂದ್ರವವುಬ್ರಹ್ಮಪಾಶ್ಗಳು
ಆಗ ವಿಶ್ವಾಮಿತ್ರ ಕೋಪಿಸಿ
ತಾಗಿತಾಕಾಶಕ್ಕೆ ಬಾಯೊಳು
ಬ್ರಹ್ಮ11 ತೇಜವುರೌದ್ರತೇಜವು
ನಿರ್ವಲಾತ್ಮಕನಾ ವಶಿಷ್ಟನು
ಸುಮ್ಮನೀಶ್ವರಧ್ಯಾನದಲ್ಲಿದೆ
ಘನತರವು ಬ್ರಾಹ್ಮಣ್ಯವೆನ್ನುತ
ನಿಲ್ಲದೈತಂದೊರವನಿತ್ತನು ರಾಜಋಷಿಯೆಂದು
ಫುಲ್ಲಭವನೈದಿದನು ಬ್ರಾಹ್ಮತೆ
ಅನಿತರೊಳಗಿಕ್ಷಾಕುವಂಶದ
ಮುನಿಪ ಸಾಧ್ಯವದಲ್ಲವೆಂದನು
ನಿಮಗಸಾಧ್ಯವೆಪೋಪೆನನ್ಯರ
11 ವ ( )
೨೧೩
ಮೂವತ್ತೆರಡನೆಯ ಸಂಧಿ
ನೀಲವಾಯಸ' ವಿಭೂಷಣ
ನೀಲತನು ಚಾಂಡಾಲವೇಷವ
ಕಾಲಿಗೆರಗಿದನಿದನು ತಿಳುಹೆ ವಿ
ಶಾಲಬಲನಭಯವನು ಕೊಟ್ಟನು
೨೮
ಮೇಲೆ ಯಜ್ಞಕೆ ಸಕಲ ಋಷಿಗಳನೆಲ್ಲ ಕರೆಸಿದನು
ಮುನಿಗಳಿದ ಕೇಳುತ್ತಲೆಲ್ಲರು
ಪಶ್ಚಿಮದಲತ್ಯುಗ್ರ ತಪವಿರ
ಶಿಲಾಶ್ಚರಿಯವನು ಕೇಳಿಧ್ಯದಿ
ಕಂಬನಿಯೊಳಿದನೆಲ್ಲ ಪೇಳಲು
ನರಗುಲಿಯ ಕೊಡಲಂಚಿತವಲ್ಲೆನೆ
ಪರಮ ಕೊಪಿಯು
' ಮಾಂಸ ಭೋಜನರಾಗೆನುತ ಶಪಿಸಿ
ಕರೆದುಕೊಟ್ಟನು ಅಂಬರೀಷಗೆ
10ದೆ1೦ದೆಯೊಳಗೆ ಕರಣೇಂದ್ರಿಯಂಗಳು
ರಾಗವೆನಗಿದೆ ಬ್ರಹ್ಮರುಷಿತನ
ಮಳೆಯೋಳಾಹಾರವನು ವರ್ಜಿಸಿಊರ್ಧಬಾಹುವಿಲಿ
ಕುದಿವಕೋಪದಿ ಶಾಪವಿತ್ತನು .
ಮತ್ತೆ 14314ಸಿಕೊಧವಿಲ್ಲದೆ
15 -16ತ್ಯಧಿಕ ನಿಶ್ಚಯದಲಿರ್ದನು
ವ್ರತದ ತುದಿಯೊಳಗನ್ನವನು' ತಾ
ಬಿಸಜಸಂಭವಗಿದನು ಮೊರೆಯಿಡೆ
ಘನ ಮಹಿಮನಾಶ್ರಮವು ಪಾವನ
ಮುನಿಗಳೆಲ್ಲರ ನೇಮದಿಂತೆ ತಪ
ಜನರನೆಲ್ಲರ ಪಾವನವ ಮಾ
ಮೊದಲು ಹಿರಣ್ಯಕಶಿಪುವನ್ವಯ
ಕೈಯೊಡನೆ ವರವೀವೆಕೇಳೆನೆ
ಅವ್ಯಯನ ಹಾಗಾಗಲೆಂದನು
ದಣಿದು ನಾರಾಯಣನಪುರವನು
ಹರಿಯೆರಡುರೂಪಾದನಾಕ್ಷಣ
ಹರನೊಡನೆ ಪಾತಾಳಕಿಳಿದನು
ತರುಣಿಯಂದದಲೊಂದು ರೂಪ್ದಲಿಂದ್ರದಿಕ್ಕಿನಲಿ
ಜಾಣತನದಲಿ ಮೋಹಿಸುತ್ತಿರೆ
ನಿನಗೆ ಸರ್ವವನೊಪ್ಪುಗೊಡುವೆನು
ಮಿನುಗುವಳೆನಗೆಯಿಂದ ನಾಚುತ
ತಕ್ಕ ವರ ನೀ11ನೆನುತಲೀ11ಶ್ವರ
ಕರವನಾತನ ಶಿರದಲಿಟ್ಟಳು
ತೆರಳಿ ನೀವಿನ್ನೆನುತಲಾ ವೈ
ಲ್ಲಿದ್ದುದುನ್ಮ15ಜ್ಜನದತೀರ್ಥ16ದ ೧೩
ಮುಂದುಗಡೆಯಲ್ಲಿ
-
ತಳೆದು ಸಾಗರಗಾಮಿಯಾದುದು
ವೈತರಣಿ 1ಉನ್ಮಜ್ಜವೆರಡರ
ತೆರದಿ ವೇಲಾವನಾಖ್ಯದಿ
ಮನುಮಥನಪಿತನೆನ್ನ ಮಾಯೆಯು
ವನಿತೆ 16 . 01°ದಂಶದೊಳಗಾದೆನು
ನಂಡಲೆದು ಸತಿಯಾಗು14ಯೆನ್ನಲು14
ಚಂಡಮೋಹದಿ ವರವಕೊಟ್ಟನು
ಯುನ್ನುಜ್ಯ
7 ಜಯ 1 ( 1) ದಾ 10
8 ದಿ ( ) 9(1)ಲು 2 (7) ( ಕ) ಯೋಲ
3 ರ್ಪಮ ) 4 ಸೌಂಪಲಾ(6)
( 1 )(611 ದ (ಕ)
(ಕ) 12 5ಕಿ (ಕ) 13 6ಕಾಕಥೆಯ
( 7) ( 1)
ಜನಿಸಿದುದು ಬ್ರಹ್ಮಾಂಡವವರೊಳ
ಗನಿತರಿಂ ಮೂರ್ಲೋಕವಾದುದು
ವನಜನಾಭನು ಸಹಿತಲೀಶ್ವರನಲ್ಲಿಗೈತಂದ | ೧೯
ಮರಣಕಾಲಕೆ ಮುಕ್ತಿಮಂಟಪ
ಮುಕ್ತಿಮಂಟಪದಲ್ಲಿ ಮನುಜ ವಿ
ರಕ್ತನಾದವ ದರ್ಭಶಯನದ
13 ಸಿದ ( ) 14 ತದ (ಕ )
೨೨೫
ಮೂವತ್ತಮೂರನೆಯ ಸಂಧಿ
ತಾರಕ ಬ್ರಹೋಪದೇಶವ
ವಿರಚಿಸಿದ ಸಹ್ಯಾದ್ರಿಖಂಡದ
ಚಾರವರುಹುವೆ ಏಕಬಿಂದುವು
ಕುಲದಲಿಯವಂಶದವರುಗ
ಳೊಲಿದುತ್ರಿಮೂರ್ತಿಗಳ ಮೆಚ್ಚಿಸಿ
ತೆರದಲಾಹಾರವನು ವರ್ಜಿಸಿ
ಅಮೃತಬಿಂದುವಿನಿಂದ ನಾಮವು
1ಕ್ರಮವುತೀರ್ಥಕ್ಕಾಯ್ತು ಚಂದ್ರನ
ನಮಿತಚಂದ್ರನ ಸೂರ್ಯತೀರ್ಥವು
೪
ಸುಮನಸೇವ್ಯವನಂತತೀರ್ಥವು ಮಾಲಿನೀ ನದಿಯು
ಎರಡುಕ್ರೋಶದ ಉತ್ತರಕೆಯಾ
(
ಗಿರಿಗೆ ಚಕ್ರದತೀರ್ಥ ಕಪಿಲೆಯ
ಸಕಲತೀರ್ಥವದೃಶ್ಯವಾಗಿದೆ
ಪ್ರಕಟವಾಗಿದೆ11 ಪಾಪದೋಷವು18
ಪ್ರೇತೆಯಲಿ ಏಳೂರ13ರತಿಶ1414
ಸ್ವರ್ಗವರ್ತ್ಯಾತಳವನುರುಹುವ ತೀವ್ರವಹಿಯನು ೮
ನಾಶವಾಗುವ ಕಾಲವಲ್ಲಿದು
6 ದ ( ರ) 7 ದ( 7) 8 ನಾ (f) 9 ಯು ( 7) 10 ಗಿಹ( 1)
೨೨
ಮೂವತ್ತನಾಲ್ಕನೆಯ ಸಂಧಿ
ಈ ಮಹಾಸ್ಥಳದೊಳಗೆಯಿರಿಸಿದ
ಇಂದ್ರನನು ಖಗ ನೆನೆಯಲಲ್ಲಿಗೆ
ಸೂರ್ಯನೊಡನೈತಂದನೀತನ
ಸುರರು ಸಹಿತಾಳೊಚಿಸುತ್ತವೆ?
ತರಣಿಗಾಡುವ ಯಂತ್ರವೇರಿಸೆ
ಕಿರಣ12ದೂರ್ಧ್ವದದೃಶ್ಯವಾದುದು ನೋಡಲಸದಳವು
- ೧೭
ದಂರ್ಧರುಷವಾಗಿಹ ಪ್ರಕಾಶನ
ಪದ್ಮಸಾವಿರದಿಂದಲೀಶನ
18ನಿಂ1ತಿದಿರಾವಲ್ಲಭಗೆ14 ಸಮರ್ಪಿಸಿ
15 ದ ( ಕ) 16 ತರಪಿಂಡ (1)
ಸೂರ್ಯಕಿರಣವು ಮುಳುಗಿದಲ್ಲಿಯೆ
ಸೂರ್ಯತೀರ್ಥದ ನಾಮವಾದುದು
ತೊರ್ವುದಲ್ಲಿಯನಂತ ತೀರ್ಥವು
ಬಳಿಕಲಾತಗೆ ಮರಣವಾದುದು
12ಅನಂತನು ತೀರ್ಥದೊಳಗಿ12ಳಿದನು
ಚಿನುವಯರು ಒಂದೇಸ್ವರೂಪದಿ15
14 ತುದಿಯಲಿ ( 1) 15 ಪಿಲಿ ( ಕ) 16 ಗಂ ( ರ) 17 ದಂ ( 8)
ಸಹ್ಯಾದ್ರಿ ಖ
ಈ ಪರಿಯಲಾನಂತ ತೀರ್ಥವು
ವಿರಚಿಸಿದ ಸಹ್ಯಾದ್ರಿಖಂಡದ
ಶಿಂಶುಮಾರನ ತೀರ್ಥಮಾಲಿನಿ
ಆ ಸನತ್ಕುಮಾರನು ಶಿವನನು
ತೊಷಿಸಿದಲಿಂಗ ಪ್ರತಿಷ್ಠೆಯ
ಆ ಮಹಾ ಯೋಗೀಶಲಿಂಗವ
ಚಕ್ರತೀರ್ಥವದೀಗ ಭೂಮಿಯ
ವಿಕ್ಕ ತೀರ್ಥವೇಶಕ್ಯವೆನಂತವೆ ?
ಸುರಮುನೀಶ್ವರ ರುದ್ರಯೋನಿಯೊ
ನಿರುತವಾಗಿ ಸ್ಥಳದಲಿರುತಿಹ
ದೆನ್ನುವರು ಬಹುಪುಣ್ಯವಿದರೊಳು
ವನಜಸಂಭವ ಲೋಕಕೈದಿದ
11 ಮುನಿಪನಿಂ (7)
೨೩೫ .
ಮೂವತ್ತೈದನೆಯ ಸಂಧಿ
ಭೂಮಿಯಲಿಗೋಕರ್ಣದಿಂದಲೆ
ಕಾಮಜಾರಿಯ ರಾವಣಾಸುರ
(ಈವನಾ ಮೃಗಶೃಂಗಲಿಂಗವ
ದೇವತೆಗಳೆಶ್ವರ್ಯ ಪೋಪುದು
ನೀವುಬದಲೋಂದಣಿಯ ನೋಡುವು
ದೀವಿಗಳಿಗೆಯಲಸ್ಯವಾಗದೆಯೆನುತ ತಿಳುಹಿದನು
ಜಗಳಗಂಟಿಯು ಬಂದನಲ್ಲಿಂ
'ದೊಗುವಿಗೆಯೋಲಜಪುರಿಗೆ ನಾರದ?
ಗುರುಪುರಂದರ ಸಹಿತಲಾಕ್ಷಣ
ತೆರಳೆ ಕಾಶ್ಯಪನಲ್ಲಿಗವರನು
ಸತ್ವವಳಿದು ರಜೋವಿಕಾರದಿ
ಬಿನ್ನಪವನವಧರಿಸಿ ದೇವರು
ನಿನ್ನೊಲಾಜ್ಞೆಯುಪೊತ್ತು ನಡೆದೆವು
ಅನ್ಯವೆಂದೇ 10ನಡೆದುಕೊಂಬೆವು
ಮುನ್ನಿ ನಂದ11ದಲಿ11ಲ್ಲವೆಲ್ಲವ
ಇಂದು'ಶೇಖರನೆಲ್ಲ ಸತ್ವವ |
ನನುಲಿವಿನಲಿ10 ಕೈಲಾಸಕ್ಕೆದಿದ
ಚಿನಮಯನು ಪ್ರತ್ಯಕ್ಷವಾದನು
ಬಿಚ್ಚಿ ಮೇದವನಪ್ಪರೋಗಣ
ಉತ್ತಮದರೋಮಗಳ ಋಷಿಗಳಿ
ಗಿತ್ತ ಶುಕ್ಲವಭೂಮಿದೇವಿಗೆ
ಮೇರುಪರ್ವತದಲ್ಲಿ ನಿಂದನು
ಲಂಕೆಗೈತಂದನು ಮುನೀಶ್ವರ
ಶಂಕೆಯಿಲ್ಲದೆ ರಾವಣಾಸುರ |
ಭೋಂಕನೆದ್ದನು ಪಾದಕೆರ11ಗುತ11
11 ಗಿದ (6) 12 ನೆ ( ) .
ಸಕಲಭಾಗ್ಯಕೆ ಶಿಖರದಂದದಿ
ಶಕುತಿಮಯಲಿಂಗವನು ಕೊಡುವನು
ಸುರತರಂಗಿಣಿದಡದಲಾಶ್ರಯವನ್ನು ಮಾಡಿದನು
ವರ ಸಮಾಧಿಯೊಳೇಕ' ಚಿತ್ರದಿ
16ಸ್ಥಿರದಲಿಂದ್ರಿಯಗಳನ್ನು ನಿಲಿಸಿಯೆ10
ಕರಪುಟವ ಮುಗಿದೀಶಗೆಂದನು
ಕರದಲಿಹ ಮೃಗಶೃಂಗಲಿಂಗವ
ಈಶನಂತರ್ಧಾನನಾದನು
ಈಶಗಣರಿದನೋಡುತಿರ್ದರು
ಸಪ್ತಕೋಟೇಶ್ವರಕೆ ಬಂದನು
ಮೆಲ್ಲನೇ ಪೋಗೆನುತಲೀಶ್ವರ
ಅನಿತರೊಳು ನಾ ಬರುವೆನೆನ್ನಲು
16
399
ಸಹ್ಯಾದ್ರಿ ಖಂ
ತಿಣ್ಣವಾದರೆ ತಡೆಯಲಾರೆನು
೩೬
ಸನ್ನುನೀಂದ್ರರ 'ಸೇವ್ಯ ಪಾಪಸ್ಸಾಲಿಯಿದ್ದೆಡೆಗೆ
ರಾವಣನು ಶೌಚಾಚಮನದಿ ವಿ
ಭಾವಸುವಿಗರ್ಥ್ಯವನು ಕೊಟ್ಟನು
ಧರಿಸಲಾರದೆ 55ಟ್ಟೆನೆನ್ನುತ
ನರಿದನಿದನೆಲ್ಲವನು ದಿವಿಜರ
೩೮
ಪರಮತಂತ್ರವಿದೆಂದು ನಾಚಿದ ಕೋಪಿಸಿದನೊಡನೆ
ಬದಲುಯುಕ್ತಿಯ ಮಾಳ್ವೆನೆನ್ನುತ
ಮದಮುಖನುಗೋಕರ್ಣದಕ್ಷಿಣ
ಕಳಕಳೇಶ್ವರನೆಂದು ನಾಮವು
ಚೆಲ್ಟಿನಿಂ ಬ್ರಾಹ್ಮಣ್ಯಭೋಜನ
ಭದ್ರ19ಕರ್ಣೆಶ್ವರಿಯ ಸ್ನಾನದಿ10
ಷ್ಟಾರ್ಥವಾಹದು ಸ್ವರ್ಗಮೋಕ್ಷವು
ವಿರಚಿಸಿದ ಸಹ್ಯಾದ್ರಿಖಂಡದ
1 ಧದ ( ಕ) 2 ಸೋ (6 )
ಮೂವತ್ತಾರನೆಯ ಸಂಧಿ
ಸೊಮವಾಗಿಹ ಕ್ಷೇತ್ರಲಿಂಗವ
ಅಮಿತಗಣರಾ ದೇವಿಯೆಡಬಲ
ಶುದ್ಧಮನದಲಿ ನೃತ್ಯಗಾನದಿ
ಕಾಳಿಯನೊಲಿದು ಪೂಜಿಸಿ ರುದ್ರಗಣ ಭೈರವನ (ಗ) 6 ಗೀತ (7) 7 ಪ್ರೊ (7) 8 ಬಿ (6)
೨ ನೆ ಪಾಲಿಸು . ( ಗ) 10 ಹು ( 1) 11 ದ ( ಗ) 12 ರಾನು ( ) 13 ರ (*) 14 ರ ( )
* ಕ ಪ್ರತಿಯಲ್ಲಿ ೧ನೇ ಪದ್ಯದ ೪, ೫ , ೬ನೆಯ ಪಂಕ್ತಿಗಳಿಲ್ಲ . .
ಕುದಿವುತಿಹನಾ ಕ್ಷೇತ್ರಪಾಲನು
ಹರನ ಆಜ್ಞಾಧಾರನಾತನ
ಸುರಿದುಕೂಳಿನ ಬಲಿಯಂ'ನರ್ಪಿಸಿ
ಚರಣದಲಿ ಸಾಷ್ಟಾಂಗವೆರಗುತ್ತಿ
ಇವಿಷ್ಟತಿಥಿಯಾ ಕ್ಷೇತ್ರಪಾಲಗೆ
ಷ್ಟಾರ್ಥಸಿದ್ದಿ ಯು ಬಳಿಕ1111ಲ್ಲಿಂ
18ವಾ13ರುತಿಯು ಹನುಮಂತನಾಶ್ರಮ
ಧಾಳಿಯಿಟ್ಟಾತಿ ವಿಬುಧರೆಲ್ಲರ
ಮೇಲೆಕೇಸರಕ್ಷೇತ್ರ ಜನನವು |
ಕಾಲದಲಿ ಸುಗ್ರೀವರಾಮರ
ಅಗತ್ಯಧಿಕ ಜಯವಂತನಾಗುವ |
ಸಲ್ಲಲಿತವಾಕ್ಯಗಳಲೀಶ್ವರ
ಪ್ರೇಮದಲಿ ಹನುಮಂತಲಿಂಗವ
ಸಾವನಸದಿ ಬಹುಕ್ಷೇತ್ರಲಿಂಗವ
2! ಮುಂದೆಯುತ್ತರದಿಕ್ಕಿನಲ್ಲಿಹುದಾ ಮಹಾಬ್ಬಿಯಲಿ !
8 ಸಿ ( ರ) 9 ವತಿಯಲಿ ( 1) 10 ನುತ ( 7) 11 ಪೇ ( 7) 12 ದ ( ಕ) 13 ಆ ( ರ)
ನಾಗದುರ್ಮುಖ ಗರುಡಭಯದಲಿ
ತಾಗಲರಿಯದೆನುತ್ತ ಮಸ್ತಕ
ಭಾಗದಲಿ ತ್ರಿಶೂಲವೆಳೆದನು
ನಾಗನನು ಶೂಲಾಂಕನೆಂಬರು
ನಾಗಬಿಲವೆಂದರ್ಧಯೋಜನ
ನಾಗಕನ್ನೆಯರೊಡನೆ ನೆಲಸಿಹ
ನೀಗಲೂ ? ಚೌಷಷ್ಟಿಗಣ ಸಹ
ಮುಂಚಿನಿಂದೀ12ವರೆಗು ಶಿಲೆಯಲಿ
ಕ್ರಮದಲೆಲ್ಲಾ 14ಲಿಂಗತೀರ್ಥದಿ14
ಮನ್ನಣೆಯ ಬಲಿಪೂಜೆಗೊಂಡವ
ತಾಪವಂತನು ನಾಗಶೃಂಗವು
ಗೋಪ್ಯವಾಗಿಹ ಪುಣ್ಯಚರಿತವನೊಲಿದುಕೇಳೆಂದ
ಪೇಳುವೆನು ಶಿವಭಕ್ತಿಯೊಂದೇ
ಮೂಲರೂಪೆಯು ಯೋಗನಿದ್ರೆಲಿ
ಸಿಂಧುದ್ವೀಪದಲೊರ್ವ ರಾಕ್ಷಸ
ವೃಂದವಾಗಿಹ ಸುರರನೆಲ್ಲರ
ತ್ರಿಜಗಪಾಲಕ ಕೇಳಿಕೋಪಿಸಿ
ಕುಟಿಲಮುಖದಲಿ ತೇಜವೆದ್ದುದು
ಚಟುಳತೇಜಗಳೆಲ್ಲಕೂಡಿತು
2
ನೆಲಸಿ ಸಂಧ್ಯಾತೇಜ ಹುಬ್ಬಿ 12ಲಿ12
ಹಲವುತೇಜವು ಸತ್ವರೂಪದಿ
ನೀಲವರ್ಣನು ಬ್ರಹ್ಮದಂಡವ
ಪಾಲಭೇದದ ಶಂಖವಾಯಿತು16
೭
ತಾಳಿ17ದೊ17ಜ್ರಾಯುಧವ 18 ಇ018ದ್ರನು1919ಗ್ನಿ ಶಕ
17 ವ (7) 18 ನಿಂ ( 7) 19 ಅ( 1)
ಮೂವತ್ತೇಳನೆಯ ಸಂಧಿ
ಕ್ಷೀರಸಾಗರಕೊಟ್ಟ ಸಿಂಹನ
ಆಚಾರುಕಟಕಾದಿಗಳು' ನೂಪುರ
ಭೂರಿಭೂಷಣತತಿಯನಾಯುಧ
11ಸಾ11ರ್ವ ವಿಬುಧರನತಿಭಯಂಕರ
1
12ಕ್ಕೂ12ರರವದಲಿ ಕೂಗೆ ಚಲಿಸಿತು ಶೈಲಸಹ ಧರಣಿ |
ಜಯತು ನಿದ್ರಾಯೋಗರೂಪಿಣಿ
ಜಯಸ್ವಧಾಸ್ವಾಹಾದಿರೂಪಿಣಿ14 ಪ್ರಣಮರೂಪಿಣಿಯೆ
ಜಯ ಸರಸ್ವತಿ ಪುಷ್ಟಿಲಜ್ಜೆಯ
ಷ್ಟಾರ್ಥಸಿದ್ದಿ ಯ ಮಾನಂಜದಿ
ಗೌರಿದೇವಿಯು ನಾಮವಾಕೆಗೆ
ಧೈರ್ಯದಿಂ ವೇತ್ರಾಸುರನು ಗಣ
ಅದಕೆ ಗೌ14ರೀಶೃಂಗವೆಂಬೀ 14
ಸದಯದಿಂಶ್ರೀಗೌರಿ ಇಹಪರಸುಖವಕೊಡುತಿಹಳು
ಮುನ್ನ ಹದಿನಾಲ್ಕನೆಯೊಳವತರ
ದಂಡಕಾರಣ್ಯಕ್ಕೆ ಬಂದನು
00
8ಖಂಡಬಲ ಸೌಮಿತ್ರಿ ಸಹಿತೊಡ
ತಂಡತಂಡಾಶ್ರಮವನೋಡುತ
ಆ ಮಹಾಋಷಿಗಳಿಗೆ ವಂದಿಸಿ
ಕ್ಷೇಮವೇಯೆಂದೆನುತ ಕೇಳಲು10
ಸ್ವಸ್ಥವಾಗಿಹೆವೆನುತ ಪೇಳಲು
ತನತನಗೆನೋಡುತ್ತಲಿರ್ದರು
ಘನಪರಾಕ್ರಮರಾಮ ಕೇಳೆ
ಆಗಲಲ್ಲಿ ಶರಾವತಿನದಿ
ಶಿಲೆಯ ಮೇಲದ1ನೆಸೆದನಿದ ನೋ
ತಿಳಿಯಲದರಿಂದೀ ಶರಾವತಿ
ಪುಣ್ಯನದಿಯೆಂದೆಲ್ಲ ಪೇಳ್ವರು |
ಮನ್ನಣೆಯೊಳಿದರೊಳಗೆ ವಿರಚಿಸೆ
ಪುಣ್ಯವೂ ಶ್ರೀರಾಮದಯವಹು
ಇದುವೆರಡು ಸಹ್ಯಾದ್ರಿಯುದೃವ
ಸದಮಲ ಬ್ರಾಹೀಮುಹೂರ್ತದೊ
ಪೂರ್ವದಲಿ ಸಹ್ಯಾದ್ರಿವನದಲಿ
ಕ್ರೂರಭಂಗುರನೆಂಬ ಶಬರನು
ಭಾರ್ಯೆಯೊರ್ವಳು ಚಂಡಿಕೇಶಿನಿಯೆಂಬಳಿಹಳವಗೆ10
12ಶಾರದನು ಪ್ರಗಾಧಿಮುನಿಪತಿ
14ಉದಯಕಾಲದಲಾ ಕಲಾವತಿ
ಸುದತಿಸಹವಲ್ಲಿರಲು ಕಾಲದ
ಸ್ನಾನಕೆಂದಾದಿತ್ಯನರಿದಯದಿ'
“ ವರಾನಿನಿಯರೆಲ್ಲವರು ತಿಂಗಳು
ಮುಂದೆ ಇನ್ನೊಂದಡವಿಗೈದುವೆ
10ಇಂದು ಬೆಳಗಿನಜಾವಕೇಳುತ
ಪತಿಯವಾಕ್ಯದಲೆದ್ದು ಮರುದಿನ
ಪುರುಷರಿಗೆ ರಾಜತ್ವವಾಹದು
ವರ ಕಲಾವತಿನದಿಯು ಪಾವನ
ಹೊಳೆವುತಿಹ ಮುಖವಿಪಳದಾರಂ
ತೊಳೆದಳಿವಳಾ ಮಾಘಮಾಸದಿ
ಅತ್ಯಧಿಕಸಂತೋಷಭಾವ' ದಿ
ದಿನಿಬ್ಬರಿಗೊಲಿದನುಜ್ಞೆಯ10
೨೦
ಕ್ಷತ್ರಿಯರ ವಂಶದಲಿ ಜನಿಸಿದ111ವ ಜಯಂತಿಯಲಿ
ದೊರೆ ಜಯಂತಿಯಪುರವನಾಳ್ವನ
ಅರಸಿನದರದಿ12 ಚಂದ್ರಮುಖಿಯರಿಂ
ಚಂದ್ರಮುಖಿಯನುಕೂಡಿ ರಾಜ್ಯವ
ಬಂದ ಶಿವಯೋಗೀಂದ್ರನೊರ್ವನು
ದಿಂದಲೀ ಸಾಮ್ರಾಜ್ಯದೊಡೆತನ
ವಿರಚಿಸಿದ ಸಹ್ಯಾದ್ರಿಖಂಡದ
ವರ ಮುನಿ1ಪು0 ತೃಣಬಿಂದುವಾಶ್ರಮ
ದೇಶ ಕೈವರ್ತಕದೊಳೊಬ್ಬನು15 |
ಭಾಸುರಾಂಗಿಯು ಸರ್ವಲಕ್ಷಣೆ
ತೋಷಿಸುತ ಸಂಸ್ಕಾರವೆಸಗಿದ
ಒಂದುದಿವಸತಿ ಮತಂಗಮುನಿಪತಿ
ಹಿಂದಣಾರಾಭ್ಯದಲಿ ಮಗುವಿಗೆ
ವನದಿ ಸಂಗಮಸ್ಥಳದಲಾ11ಶ್ರವು
ಮನವನಲ್ಲೆಯಿಟ್ಟು 16ಕಾಗೆಯು16
ತಿನುವದಕ್ಷತೆಯನ್ನು 17ನಿತ್ಯವು17
ಸೇವೆಯ ನಿತ್ಯ ವಿಹುದೆಂದ (1) 8 ನುತ ಕೇಳೆ ( ರ) 9 ನಿನಗೆ ಮಗಳಿವಳಿ (1) 10 ಕಾಗೆ
18 ಯು ಒ೦ (7)
೫೫
ಮೂವತ್ತೊಂಬತ್ತನೆಯ ಸಂಧಿ
ಎರಗಿತನಿತರೊಳೊಂದು ಗಿಡುಗನಂತಿ
ಮೆರೆವಸೋಮೇಶ್ವರನ ಸುತ್ತಲು
ಶಿವಗಣರು ಕೊಂಡೊಯ್ದರದನಾ
ಶಿವಸವಿಲಾಪಕೆ ಪುಣ್ಯಫಲದೊಳಕೆ
ಈಶಭಕ್ತಿಯು ದೊರಕಿ12ವಳಿಗೆ12
ನಲವಿನಲಿ ತೃಣಬಿಂದುಮುನಿಪನ
ಘುಳಿಘಳಿಪ ಘನರೌದ್ರತರದಲಿ
ಮಂದಿರದಲವರನ್ನು ನಿಲಿಸಿ1010
ಚಂದವಾಗಿಹ ವಿಪ್ರ11ಸುತಗಾ11
ಎಲ್ಲವರು ಶಿವಭಕ್ತಿಯುಕ್ತ13ರು13
15ಬಿಲ್ವಪತ್ರೆಯೊಳೆಸೆವ ಲಿಂಗದಿ
ಫುಲ್ಲಶರಹರನೊಡೆದು ಮೂಡಿದ
ರಾಮಣೀಯಕವಾಗಿತೋರುವ
ಗುರುತರದಸೋಮೇಶಲಿಂಗನ
ದೊರಕಲೆಂದಡಗಿದನು ಶಂಕರ
ಮೆರೆವಸೋಮೇಶ್ವರನ ಲಿಂಗದಿ
ವಿರಚಿಸಿದ ಸಹ್ಯಾದ್ರಿಖಂಡದ
ಳಿರುವುದಾ ಕುಟಚಾದ್ರಿಶಿಖರವು
13 ವಸ ( 1)
೨
ನಲವತ್ರನೆಯ ಸಂಧಿ
ತರಳ ನೀ ದಿವಿಜರೊಳಗೆಂತ್ಯೆ
ಹುರುಳುಗೆಡಿಸುವೆ ಹರಿಹರಾದ್ಯರು
ಹರಿಹರನ ವಜ್ರಪ್ರಹಾರವು
ವರುಣಪಾಶವಭೇದ್ಯ ವಾಯುವಿ
' ನುರುಶರವಮೋಘವುಕುಬೇರನ
ಹಿರಿಯರಾಳಿದ ರಾಜ್ಯವಾಳುವೆ
ಏಕಮನ11ವಾಹಾರ ವರ್ಜಿತ11
15ಬದಿಯಲಿರುವ ಕಮಂಡಲಾಂತದ
ನೀರಿಳಿಸಿದುದದ್ಯಾಪಿತೀರ್ಥವು ಬೆಳ್ಳಿಕಲೆಯೆಂದು
ತಿನೀರಕುಡಿದಾ ಮೂಕದಾನವ
ವಾರಿಜಾಸನನನ್ನು ಕಂಡನು
ಇನಿತನೆಲ್ಲವ ಮೂಕದಾನವ
ಇನಿತು ರಾಕ್ಷಸರೆಲ್ಲಕೂಡಿತು
2°ಘನರವದಿ ಸನ್ನಾಹಭೇರಿಯ೦
೧೧
ಧ್ವನಿಯೊಳಗೆ 21ಪಡೆ ನಡೆದುದಬುಧಿಯ ಭೂರಿನಂದದಲಿ21
ಸೇರಿದುದು ಸ್ವರ್ಗಾಧಿಪತ್ಯವು|
ತಿಳಿದು ಪುರುಷರೊಳಳಿಯನೆನ್ನುತ
ಲಲನೆಯರೊಳಾರೆಂದು ದೇವಿಯ
18ಚೋರ18ರಾವಣ ಕೊಂಡುಪೋಗಲp19
ಅದರೊಳುಳಿದೆಚ್ಚರ್ತು ಜಾಂಬವ
“ಹದನರಿತು ಹನುಮಂತಗೆಂದನು
ಬದುಕುವವುಷಧಿಯುಂಟರಿ ಮೇರುವಿ
11ಅಯಿದು11ಯೋಜನದಗಲವಾ ಗಿರಿ
12ನಿಯತದಿಂದೌ12ಷಧಿಯ ತಾರೆನೆ
ನಾ 'ಸಮಸ್ತ ಕಪೀಶಬಲಸಹ!
ಪುನರಪಿಯೆ ತಂದಲ್ಲಿಗಿಡುವೆನೆ
ಗೌರಿಶೃಂಗವು ದೇವಶೃಂಗವು
'ತೋರುವಪ್ಪರಂಗ ಕಿನ್ನರ
11ಸಾರ ! ಮೂರ್ಛಾಬೋಧಕರಣವು
ಚಿನಮಯಳು ಸರ್ವಾದಿಮಾಯೆಯು
ವನದಿ ಲಿಂಗಾಕಾರದಲ್ಲಿಹ
18
೨೭೪
ಸಹ್ಯಾದ್ರಿ ಖಂ
ಈ ಪರಿಯಲಾ 1ಕುಟಚಗಿರಿಯಲಿ
ಪಾಪವಿರಹಿತೆ ಕಾಣದಂತಹ
ಶ್ರೀಪರಾತ್ಪರಲಿಂಗರೂಪೆಯ
ಗಿರಿಯಲಾ ಸ್ಥಳವಗೆದರದರೊಳು
ಶರದ7ಋತುವಾಗ್ವಿಜಮಾಸದ?
ಶಿಲರಳುಮಲ್ಲಿಗೆ ಗಂಧಮಾಲ್ಯದಿ
೨೫
ಸುರೆಯು ಮಾಂಸವು ಭಕ್ಷ ಭೋಜ್ಯಗಳಿಂದ 10ಪೂಜಿಸುತ1 8
ವಾರವರ್ದನ12ಮೋಹವಾಗಿಹ12 ದಿವ್ಯರೂಪವನು13
೨೭
ಕರಿಯನೈರಾವತವನೇರುವ ಸ್ವರ್ಗಭೋಗದಲಿ
ಕೃಪೆಯೊಳಗೆ ನೀ ಸಲಹಬೇಕೆಂ
ಬಂಧನವ ಪರಿಹರಿಪೆ11ನಂಜ11ದಿ
ಬಂದ18ರಮರರು ಮೇರುಪರ್ವತ13
ವಿರಚಿಸಿದ ಸಹ್ಯಾದ್ರಿಖಂಡದ
ಲೋಕವಿಖ್ಯಾತದಲಿ ಮೂಕಾಂಬಿಕೆಯನಾಮದಲಿ
ಅಲ್ಲಿಗೊರ್ವನು ಮಕದೂತನು
ಸೊಲ್ಲಿಸುವೆನೆಂದವನು ಬಂದವ
ಚಿತ್ರಬೊಂಬೆಯ ತೆರೆದಿರ್ವಳು
ಛತ್ತಮಳು ಚೆಲುವಿನಲಿನೋಡಲು
ಭುಜಂಗರೊ ( ಕ) 13 ಭ್ರಮೆಗೊಂಡಿಗ ( 7)
೨೭೭ .
ನಲವತ್ತೊಂದನೆಯ ಸಂಧಿ
ಪಾರ್ವತಿಯು ತಾ ಕಂಡುಕೋಪಿಸಿ
ಭೋರಿಡುವಕೋಪದಲಿ ಕಾಳಿಯು
ಹಾರಿ ನಿಂದಳುಅಟ್ಟಹಾಸದಿ
ನಿಟ್ಟುಸುರಿನೋಳುಭೂತಸಂಗವು
ನಿಟ್ಟಿಸಿದ1ನವ12 ಮೂಕದಾನವ
ಹೆಂಗುಸಿನ ನೀ ಹೋಗಿತಾನೆ
ಹೊಂಗೆಲಸದಾಯುಧದಿ ಬಂದನು
ಹಂಗಿನೊಳಗಿಹ13ರೆ18 ದಿವಿಜರು
ಕ
00 ಕ
1 ರಭಸ (ಕ) 2 ಮಕ(ಗ) 3 ನುತದು: (ಕ) ನಿತುಅವ ( ರ) 4 ದೊಳ್ಳೆ ( 1)
5 ಪ ( 1) 6 ತತ್ಕ್ಷ ( 7) 7 ದಿದಳ ( ಕ) 8 ಕಾ (ಕ) ೨ ಸಿರ ಭೂತದಗಣಂಗಳು (1)
ಕಾಳಿಗಪ್ಪಣೆಯನ್ನು ಕೊಟ್ಟಳು
14ಎರಗುತಲೆ14 ಪಂಚಾಸ್ಯದಾನವ
ವರ ಕರಾಳ ಕಪಾ1515ಚೂಡರು
ಮೂಕನಪ್ಪಣೆಯಿಂದ ರಾಕ್ಷಸ
6 ರು ( ಕ) 7 ಏ ( ರ) 8 ನಿ ( ) ೨ ಗಲು ಈ ( 1) 10 ದಿ ( 1) 11 ಬಲವನು ( ರ) 12 ಹೊ ( ರ)
13 ಪಕ್ಷವುದೊತೃಟರು ( ಕ) 14 ಯುಗಿನಿಂ ( ಕ) 15 ದ ( ಕ) 16 ನೀಕಬಲಸಹ ಬರಲು
20 ಏ ( 5) 21 ನಾದ ತರುವಿನಲಿ ( 1)
೨೭
ನಲವತ್ತೊಂದನೆಯ ಸಂಧಿ
ವರ್ಜಿಸಲು ಕಡುಗಾಯವಡೆದರು
ಕ್ಷಿತಿಯೊಳಸಿಚರ್ಮ12ದಲಿ ನಿಂದನ12
ಕೃತಕ14ದಿಂದೆರಗಿ ಕಡಿದಳು14
ತಾಳಿ ಸಂಜೆಯಲಸುರನೊದೆದನುಕೋಪಭರದೊಳಗೆ* ೧೭
-
ಹಿಂಗಿದುದು ಭಯ ? ಮುನಿಗಳೆಲ್ಲರು
ಮೂಲರೂಪಿಣಿ ಪ್ರಕೃತಿಗಾನಂ
ವಕದಾನವನನ್ನು ಕೆಡಹಿದೆ
ಲೋಕವೆಲ್ಲವನೊಲಿದು ಸಲಹಿದೆ
ಶ್ರೀಕರದ ಮೂಕಾಂ12ಬಿಕೆಯುಯೆಂಬವ12ಲನಾಮದಲಿ
ನೀ ಕರುಣಿಸೆಲ್ಲರಿಗೆ ವರಗಳ
ಈ ವಿಶೇಷಿತಸ್ಥಳದಲೆನುತಲೆ
ದೇವಿಯಂತರ್ಧಾನವಾದಳು ದಿವ್ಯಲಿಂಗದಲಿ
4ಸಾವಧಾನದಿ ಪರಮಮಂಗಳ
C
1 ಬರುವು ( 7) 2 ಲೆಲ್ಲರು (ಕ) 3 ಲಿಹುದೆಂ (ಕ) 4 ಕೇವಲದ ಮಂಗಲದ
ನೀಲಮೇಘಶ್ಯಾಮ ವಿಷ್ಣುವಿ
ನೋಲಗದೊಳೊಂದಿನದಿ1೦ ಕೇಳುದು
ವನದ ಬಯಕೆಯನೀವನಾತನ
ವರ ಶಿಖರವಿಹುದಲ್ಲಿ ಕ್ಷಿಪ್ರದಿ
ಸ್ಥಿರಗೊಳಿಸಿ ಶಿವಲಿಂಗವೊಂದನು
20ನಿರುತವ೭೦ಭಿಷೇಕಕ್ಕೆ 21ಗುಂಡಿಯ21
ಋಷಿಗಳೊಡನೀಶ್ವರನ ಸಾಸಿರ
ಶಶಿ1ಕೆಯು 15ಸೂರ್ಯರಕೋಟಿತೇಜದ16
ಮಂಡೆಯೊಳಗಂಜಲಿಯ ಮುಗಿ21ವು1ತ
ದೊರಕುವುದು ಸವಾರದಲಮೋಘlತೆ
ದೊರೆತನವು ನಿನಗಶಸ್ತ್ರಕೆ
ಕಾರ್ತಿವೀರ್ಯಾರ್ಜುನನು ನೀನಹೆ
ಪಡುಗಡಲಕೂಡುವುದು ಪಾವನ
16ನಡುವಿರುಳಿಲೀ ಲಿಂಗವರ್ಚಿ10ಸೆ
ಗಿರಿಗಳೊಳರಿ ಸಹ್ಯಾದ್ರಿಯುತ್ತಮ
ವೆಂರೆವ ಗೌರೀಶೃಂಗವತಿಪ್ರಿಯ11
ನರರಿಗಿಷ್ಟವುಸಿದ್ದಿಯಹುದೆಂ13
ದೂರವನಿತ್ತನು ಚಂದ್ರಶೇಖರ
ಬಂದುದದುವೇ ನಾಮವದರಿಂದ
ಭೂಮಿ1ಯ16ನು ಧರ್ಮದೊಳಗಾಳುವ16
ಸುತರಿಗೆತೋರಿದುದೈ 2೦ದುವರುಷಕೆ
ಒಂದುದಿನದಲಿ ಕಣ್ವಮುನಿಪತಿ
ಬಾಲನಾದರು “ ಚಂದ್ರಚೂಡನ
ಮೇಲಣತಿಭಕ್ತಿಯಲಿ ಪೂಜಿಪ
ಹೇಳಬೇಕೀ ಮಹಿಮೆಯೆಂತೆನೆ
10ನೆ ತಂದಂಗಣದಲಿಟ್ಟನು10
15ಅರ್ತಿಯಿಂದೀಶ್ವರನ ಪೂಜಿಸಿ
1ಪ್ರಾರ್ಥಿಸುತ16 ನಿರ್ಮಾಲ್ಯಜಲವನು
ನರಸಿಯು ಕೊಂಡುಹೋದಳು ( )
೨೮೮
ಸಹ್ಯಾದ್ರಿ ಖಂ
ಕುಂಡಭಸ್ಮದಿ ಶೀತಭಯದಿಂ
ದಂಡಿಸಿದ್ದುದು ಶ್ವಾನನದರೊಳು
ಚಂಡಿಯಾಗಲು 'ಕೊಡಹಿಪೋದಂದು
ಕಂಡು ಕಾಮಿನಿಕೋಪಭರದಲಿ
ಕುಶಲವಾದುದು ಕುಂಡಭಸ್ಮದಿ
10ಲೀ10ಕಕಾಲದಿ ಚಕ್ರನದಿ11ಯೊಳು11
ಶ್ರೀಕರನು ೨೨
ಧರ್ಮಾಂಗ13ದನುಯೆಂಬರಸಿನಲಿ ಜನಿಸು13
ವರುಷವೈದಕೆ 1(ಪೂರ್ವಜನ್ಮದ
ಸಿರಿಯನನುಭವಿಸುತ್ತ ಕಡೆಯಲಿ
ನೀನುಕೇಳಿದ ಮಾತಿಗುತ್ತರ
ದೋಲವಿನಲಿ ಧರ್ಮಾಂಗದನು ತಾ ?
11ಬಿಲ್ವಪತ್ರಾದಿಯೊಳು ಪೂಜಿಸು
13ಸಲ್ಲಲಿತ13 ಬ್ರಾಹೀಮುಹೂರ್ತದಿ
ಮನವುಥಾರಿಯಪದವ 15ಪಡೆದರು
ವಿರಚಿಸಿದ ಸಹ್ಯಾದ್ರಿಖಂಡದ
ಭುವನದಲಿ ವಾರಾಹಿನದಿಯಲಿ
10೮1೦ನುನಯದಿ ಸಂಪೂರ್ಣವಾಹರೆ
ಬಂದುಕೈಲಾಸ11ಕ್ಕೆ11 ಶಂಕರ
ಗಂದುಬಿಸಿ ನಸುನಗು
ತಿಂದುಮುಖಿ 12 ಪಾರ್ವತಿಯ ನೋಡುತ ಮನದಿ ಭಾವಿಸಲರಿ
14ನಿಂದನಿದಿರಲಿ14ಕೋಟಿಮನ್ಮಥ16ಗಧಿಕ ಚೆಲುವಿನಲಿ15
ಯುವತಿಯರಮೋಹಿಸಲುಚೆಲುವನು
ಇನಿತುಕೋತಿಪಿಸ್ತೆ ರುದ್ರಕಾಯದಿ
ತನುವಿನಲಿ ಮರ್ಕೋಟಿಯಾಯ್ಕೆಂ
ದಿವಿಜರಿದು ವಿಪರೀತವಾದುದು
ಕಾರ್ಯದಾರಂಭದಲಿ ವೇದದಿ
ಬಾರಯಾತಿಗಣರ ನಾಯಕ
ಪಟ್ಟದಭಿಷೇಕದಲಿ ಗಣರೆಡ
ಶಾಪಮೋಕ್ಷವ ಪೇಳಬೇಕೆನೆ
ಈ ಪರಿಯ ದಿವ್ಯಾಂಗವುದು .
ತಪಗೊಳದಿರು ಪೋಗುನೀನೆ12ನ12
ಪಾಪವು ( 1)
S9
ಸಹ್ಯಾದ್ರಿ ಖಂ
ಚೆಲುವ ಪಂಚಬ್ರಹ್ಮರೂಪರು
“ ಬಾಲಕರು ಖರ ರಟ್ಟರೆಂಬರು
ಉನ್ನತದ ಸಹ್ಯಾದ್ರಿಗುಹೆಯಲಿ
ಮನುಜರೊಳುಮೊದಲಾಗಿ ತಂದೆಯ
ನೆನೆದೆ ನಿಮಗೊಂ11ದ್ಯುಕ್ತಿಯುಂಟದ
2ಇಪ್ಪುದಾ? ವಾರಾಹಿತೀರದಿ
ಗೋಪ್ಯವರವನುನೀವು ಕೇಳ್ವುದು
ಸುಪ್ರಸನ್ನತೆಯಾದ ಶಿವನನು
ವರ್ಗಭೇದದಿ ಬೇರೆತೋರ್ಪರು
ಭರ್ಗನಿಂದಂಶವನ್ನು ಪಡೆವುದು
ನಿರ್ಗಮಕೆ ಶಿವಭಕ್ತಿಯಿಂದಲೆ
ತುದಿಗೆ ಒಂದೇರೂಪ1°ರಾದರೆ10
ದೇವ ಪಂಚಬ್ರಹ್ಮರೂಪರು
ದೇವನಂತರ್ಧಾನವಾದನು
ಮಂತ್ರಿಗಿದನೆಲ್ಲವನು ಪೇಳಲು
ಕಂತುಹರನೊಲವಿಹುದು 'ತಂದೆಗೆ
ಘನತರದ ರಾಕ್ಷಸರ ಬಲ ಸಹ
ಕರೆದು ಖರ ರಟ್ಟರುಗಳೆಲ್ಲರ
ಧರೆಯೊಳಗೆ ನವಭಕ್ತಿಯಿಲ್ಲದ
ಎಲ್ಲವರು ಶಿವಭಕ್ತಿವಂತರು
ಬಲ್ಲಿದರು ಸೌಭಾಗ್ಯದೊಳಗಿರೆ ?
ಖಲ್ಲದನವರತಿಳಿವ ಕಾಣದೆ
ಶಿವನವರ ಶಿವಭಕ್ತನಾತನು
ಭವನವಾಕ್ಯವನೊಂದ ತಿಳಿದಿದೆ
ಬಳಿಕ ನಿಮ್ಮಿಷ್ಟಾರ್ಥಸಿದ್ದಿಯ
9 ರು ( ಕ) 10 ಏಕತ್ವದಲಿ ಕೊಡುವನು ( 1)
pr
ನಲವತ್ತನಾಲ್ಕನೆಯ ಸಂಧಿ
ಇಳೆಯೊಳಗೆ ಕ್ಷೇತ್ರಗಳನೆಲ್ಲವ
ಅದರ? ದಕ್ಷಿಣತೀರದೇಶದಿ
ನೊಪ್ಪಿ ಭಜಿಸಿದಕೊಡವನಿಪತಿ
ತಪ್ಪದಾಘೋರನನಂ ಸಂಕರುಷಣನಗಮನಿ
ತೋರ್ಪಸದ್ಯೋಜಾತಮೂರ್ತಿಯ
ರೋಮಶನು18 ಈಶಾನಮೂರ್ತಿಯ
ರುಷಿಗಳು ( 1)
೩೦೦ ಸಹ್ಯಾದ್ರಿ
ವಿಮಲಕೈಲಾಸಕ್ಕೆ ಬಂದರು
ನಂದಿಬಿಸಿಕರೆಯೆನೆ
ವೃಂದಕಳಕಳವನ್ನು ನಿಲಿಸಿಯೇ
ತಂಬಿನಿಯರೊಳಗಾಗಿ16ಯವರರಿಗ16ವರ ಸೇವೆಗಳು
15 (6) 16 ಸುರರಿಗೆ ಅ ( ) .
LOG
ನಲವತ್ತನಾಲ್ಕನೆಯ ಸಂಧಿ
ಬೆರೆದುಬೋಧೆಗೆ ಜಾತಿಸಂಕರ
ಪಾತಕವನವರಲ್ಲಿ ಪುಟ್ಟಿಸು
ವಾತದಮರರನೆಲ್ಲ ಕಳುಹಿದ
ನೆಂಬಾ ತೆರದಿ ಇಬ್ಬರು ಖರನ ಪಟ್ಟಣಕೆ (1) 5 ಕವು (7) 6 ಯೆಲ್ಲವ ( 1) 7 ಜಾರತ್ವ ( 1)
8 ಯೆಂಬುದು ಪಾಪವನು ಮರೆಸಿ ( 1) ಶ್ರೀ ಹರಿಯು ಸುರರೊಡನೆ ( 7) 10 ಪೊರವರಿಟ್ಟು (1)
11 ಹಿರಿಯಜನರಾ (ಕ) 12 ಣಿ ( 1)
೩೦೨
ಸಹ್ಯಾದ್ರಿ
ವೃತ್ತಕಾಚದಾಗಜದ ಗಮನದಿ'
ನಿತ್ಯವಾಗಿಹ ಬುದ್ದಿರೂಪಿಣಿ?
ಮನುಜರಾವಂಗದಲಿ ದೇಹವ
ನನುನಯದಿ ಸಂತೋಷಬಡುವುದು
ದೇಹ'ಕಾವಳು1 ಬಯಕೆಯವಳನು
ಮೋಹಿಸುವುದೇ ಸುಲಭಮಾರ್ಗವು
ಸಾಹಸವು ಪುಟ್ಟುವುದದಲ್ಲದೆ
ಉತ್ತಮಾಧವವೆಂಬುದೆಲ್ಲವು |
ಚಿತ್ತಭ್ರಮೆಯಲಿ ಪರರಿಗಿಕ್ಕಲು
ವೇದಶಾಸ್ತ್ರವ ನಂಬದಿದ್ದವ
ಹೋದನರಕಕ್ಕೆಂಬ ನಿಜವನು
ಭೇದದರ್ಥಗಳುಂಟೆ ನಿಮಗೀ
ನಂಬಿದವರಿಗೆ ಪಾಪನಾಶವು
ಸಂಭ್ರಮವುಶ್ರೀಕರವು ವಹಸಃಖ
ಕುಂಭಿನಿಯೋಳವನರಸು ನೀನೆಂ
ದೆಂಬನವರಿಗೆ ತೂಕವಿಲ್ಲದೆ
* ಈ ಪದ್ಯಗಳು ಗ ಪ್ರತಿಯಲ್ಲಿಲ್ಲ
ಸಹ್ಯಾದ್ರಿ ಖಂಡ
ನಿಪುಣ ಪಂಚಬ್ರಹ್ಮಲಿಂಗವ
ದಲ್ಲಿ ಪಂಚಬ್ರಹ್ಮಲಿಂಗದ16
ಛತ್ಯಧಿಕಕಾಂತಿಯಲಿ ಪಂಚಬ್ರಹ್ಮಮಯವಾಗಿ
ಜನುಮದ ವೇದೋಕ್ತವಾಕ್ಯದಿ
- ೩೯
ಸ್ತೋತ್ರವನ್ನು ಮಾಡುತ್ತ ನಮಿಸಿದರಾ ಮುನೀಶ್ವರರು
ಎರಗಿದರು ಬಹುವಿಧದಿಸ್ತೋತ್ರದಿ
ತರುಣಿ ಬ್ರಾಡ್ಮಿಯಂರೈಕ್ಷನಿದಿರಲಿ
ಸಹ್ಯಾದ್ರಿ ಖಂಡ
ಹರಿಹರರು ಬಾಹಿಯುಪ್ರಸನ್ನದಿ
12ರೂರ್ಧ್ವಬಾಹುಗಳಿಂದ ನುತಿಸು
ಶುದ್ದಲಾವಣ್ಯವನು 1ಕಂಡನು!
ಬುದ್ಧಿಭ್ರಮೆಯಾದಂತೆ ನೋಡಿದ
ಚಂದ್ರಸೂರ್ಯಾಗ್ನಿಗಳಿಗೀ ಪ್ರಭೆ
ಇಂದಿಳಿವಳನೊಡೆಯಂಗೆ ಪೇಳುವೆ
ಖಳನಾ ಬ್ರಾಹೀನಿವಾಸಕೆ12
ಆರ್ಭಟಿಸುತೈತಂದು ನುಡಿದನು
ದ್ರನ ( 6) 18 ವಿ ( ಕ) 19 ಶಾಲ ( 6)
aor
ನಲವತ್ತೈದನೆಯ ಸಂಧಿ
ಓಲಗಿ ಪರಿಂದಾಗಿ ಯಮ ಖಳ
ತೋರುವುದು ಬಳಿಕಾಧಿಪತ್ಯವು
ಕೀಳುಸತ್ವರು ವಿಪ್ಪ101°ವರಾ
17ಅರಿಯದಾಡಿದು? ಶಪಥವೆಂದಳು .
ಖಳಖಳ 19ದಳ19ವಾಯಿಗೆಂದನು
ಸಹ್ಯಾದ್ರಿ ಖಂಡ
ತಾಳದೀಕ್ಷಣಯಸಲು ಕರೆಸಿದ
ನೂಳಿಗಕೆ ಮಯ ವಿಶ್ವಕರ್ಮ ವಿ
ಕರ್ಬುರಾಶ್ಯಗ್ರೀವ ಮುಖ್ಯವತಿ
ತಿನಾರ್ಭಟಿಸಂತ ಲೊವಾಕ್ಷ ಖಳ ತಾ
ಕಾರ್ಬೊಗೆಯಂಲಾ ಶಮೇಘನೀಲನು .
ಸರ್ಬದಳದಲರಿಷ್ಟಧೇನುಕ
ಇನಿತು ವಿದ್ಯುನ್ಮಾಲಿ ಬಲ ಸಹ
ದಿನಪತೇಜದ ಪೀಠದಲ್ಲಿರೆ
ನಗುತ ಖರ ರಾಕ್ಷಸರಿಗರುಹಿದ13
ನಗಣಿತದ ಮೂಲೋಕಸಂಪದ
ಸೊಗಸಿನಲಿ ನಮೋಶದಲಿರ್ಪುದು
ಹವಣಿನಲಿ ನಮಗೊಲಿವೆನೆಂದಳು
8ದಿವಿಜಶತ್ರುಗಳೆಲ್ಲ ಘರ್ಜಿಸೆ
ಒಂದುಕ್ಷಣದಲಿ ತಂದುಕೊಡುವೆನು
ಇಂದ್ರನರಸಿಯ ರುದ್ರನರಸಿಯ
೧೭
ಇಂದಿರಾರಮಣಿಯನು ಸಹಿತಲೆ ಹಿಡಿದು 13ನಾ ಕೊಡುವೆ13
ಬಾಲಭಾಷೆಯನೆಲ್ಲ ತಿಳಿದನು
15 ಆ ( ಕ) 16 ರ ( 7)
೩೧೨
ಸಹ್ಯಾದ್ರಿ ಖಂ
ಹಿತವೆ ಜ್ವಾಲಾಮಾಲೆಯಾಟವು
' ಹತಿಸದುಳಿವುದೆಯಡವಿಯೌಷಧ
ಆಕೆ ಸಾಕ್ಷಾದ್ಧಾದಿಮಾಯೆಯು
ಲೋಕದಲಿ ತಾ1೦ದುಷ್ಟರಳಿವಿಗೆ
* ಈ ಪದ್ಯ ಗ ಪ್ರತಿಯಲ್ಲಿಲ್ಲ.
aoa
ನಲವತ್ತೈದನೆಯಸಂಧಿ
ಹಿರಿಯನೆಂಬುದರಿಂದ ಬಿಟ್ಟೆನು
ಸುರನರೊರಗರೊಳಗೆ ಮರಣವು
ವಾರಣಭಯವುಂಟದಕೆಪೋದರು
ವಿರಚಿಸಿದ ಸಹ್ಯಾದ್ರಿಖಂಡದ
ವಿನುತ ಪಂಚಬ್ರಹ್ಮರೂಪರು
ನಿಜಪ್ರಭೆಗಳಡಗಿದವುಸೂರ್ಯಗೆ
13ಭಾವಿ ಬತ್ತಿತುಗೋವುಬರತವು13
ಭೂಮಿಸುತಶನಿಯೊಡನೆ ಕಾಳಗ
ದೇವಿ ವೈನಾಯಕನಶಿಖರದಿ
ಹಾವಭಾವವಿಲಾಸೆ ಕಂಡಳು
ಸಾವಿರದ ಸಂಖ್ಯೆಗಳಕೋಟಿಯ
ಒಂದೆರಡು ನಾಲ್ಕಾರು ದಶ ಶತ |
19ಜನನಿಯಡಿಗೆರಗುತ್ತ ತಿರುಗಿತಂ
ಧ್ವನಿ11ಯ11 ಬೋಯೆಂದಾಲಿಬೊಬ್ಬಿ12
13ಟ್ಟನಿತು ಶಕ್ತಿಗಣಂಗಳದ್ಭುತದಟ್ಟಹಾಸದಲಿ18
ಹುಲಿಗಳಂದದಿ ಶುಷ್ಕವನದಲಿ
ಸೊಕ್ಕಿದಾನೆಗಳಂತೆ ಗಣರನು
ಪ್ರಕಟವಾಗಿಹ ಕಾಲನಂದದಿ
ವಿಂಕವನಟ್ಟುವ ಸಿಂಹನಂದದಲlಟ್ಟಹಾಸದಲಿ
ಮೂಲವೆನ್ನುತ ಪಂಚಬ್ರಹ್ಮರಂ
ಕಾಳಗಕೆ ತಾ ವಾಸುದೇವುರುಷವೊಂದೆಸೆಯ
ತಾಳಿ ಸಂಕರ್ಷಣನಘೋರನು
ಮೇಲೆ ವಾಮದೇವನಿರುದ್ದರು
7 ಸುಳಿದು ಸೋಲನು ರಣಕೆ ಬಂದರಿ ( 1) 8 ಗಣರನು (*) 9 ಗಳನಿಕ್ಕುತ (7) 10 ದಿಅ (1)
ಬಂದ ಸದ್ಯೋಜಾತನೊಡಗೊಂ
ಹಿಡಿಹಿಡಿದು ರಾಕ್ಷಸರನೆಲ್ಲರ
ನುಡಿದನವನಾಕಾಶಮಾರ್ಗದಿ
ನಮ್ಮದೊಂದೇ ರೂಪಿದೆಲ್ಲವು
ಬ್ರಹ್ಮವನು ನೀ10ನರಿ1೦ದೆಯೆನ್ನುತ
11ಕರ್ಮದಂತ್ಯದ ಜ್ಞಾನದಂದದಲೇ11ಕರೂಪಾಯ
ಭಕುತಿಯಲಿ ಗಂಧರ್ವರಪ್ಪರ
ಪ್ರಕಟವಾಗಿಹುದೊಂದುರೂಪಿನ
ಉತ್ತರಾಯಣದಿನದಿ ಲಿಂಗದಿ
ಜಯವುದೊರೆಯಲಿ ದ್ರವ್ಯವಿದವ
ನಯದಿ ಪಂಚಬ್ರಹ್ಮಮಂತ್ರವ
ನಿಯಮದಲಿ ಜಪಿಸುತ್ತಲೊಂದಕೆ
ಕಾಮಿತಾರ್ಥವನಿತ್ತು ನೆಲಸುವ
'ಪ್ರೇಮದಿಂದೆನಲೆರಗಿ ಪ್ರಾರ್ಥಿಸೆ
ಮನವುವೈವಸ್ವತನ ಕಲ್ಪದಿ
ಬ್ರಾಹಿ ಕುಖ್ಯಾತೀರಲಿಂಗದಿ
ರಾ ಮಹಾಲಿಂಗದೊಳಡಗಿದರು
ಲಿರುವ ಪುಣ್ಯ
Ch ಕ್ಷೇತ್ರ ನದಿಗಳ
ವಿರಚಿಸಿದ ಸಹ್ಯಾದ್ರಿಖಂಡದ
ನರರ ೨೫
ಸಲಹುವೆಳೊಲಿದು ಮೂಕಾಂಬಿಕೆಯು ಕರುಣದಲಿ
ಶಂಕರನಾರಾಯಣಾಖ್ಯವ
ಶಂಕೆಯಿಲ್ಲದೆ ನಾವು ಇರುವೆವು
ಭೂತಳವ ಹಿರಣ್ಯಾಕ್ಷನೊಯ್ಯ
ತುಂಗಭದ್ರೆ ವಸಂತಕಾಲದಿ
ಮಂಗಳವು ವೈಶಾಖಮಾಸದಿ
21
೩೨೨
ಸಹ್ಯಾದ್ರಿ
ಲಿಂಗದುದ್ಭವ ಪಂಚಕೋಶವು
ಕೋಡಮುನಿ ಪಶ್ಚಿಮದಲಿರುವನು
ಕೂಡಿರುವ ಉಭಯಾತ್ಮಲಿಂಗವ
ನೋಡಿನಿತ್ಯಾರ್ಚನೆಯ ಮಾಳದು
8
ಕೂಡದಿರ್ದರೆ ಕಾರ್ತಿಕದ ಮಾಸದಲಿ ಸೇವಿ1°ಪುದು16
ಸುದತಿ ಸಹ ಗಾಂಧಾರದೇಶ
ಅಗ್ನಿಹೋತ್ರಿಯು ಅತಿಥಿ5ಪೂಜ15ಕ
ಭರ್ಗಪೂಜೆಯನೊಲಿದು ಮಾಡುತ
19ಜಗ್ಗಿ ತಾ ಸುತರಿ19ಲ್ಲದಳಲುವ
26 ನೆ ( ರ) 21 ನರಮನೆಗೆ (7)
ನಲವತ್ತೇಳನೆಯ ಸಂಧಿ
ಹರಮಹಾದೇವೆನುತಲಾಶ್ಚರ್ಯದಲಿ ನಡೆತರಲು
ಚರಣದೊಳೆದಾಸನದಿ ಕೂಡಿಸಿ
ಮೌನಿವರ್ಯನು ಸುನಯಗೆಂದನ
ಧ್ಯಾನಿಸುವೆಕೊಡಾಶ್ರಮದ ಬಳಿ4
ಹೀನಜಾತಿಯ ಹೊಲೆಯನೊಬ್ಬನ
ವರ ವಿಮಾನದಿ ಶಿವಗಣಂಗಳು
ಜೀವಿಸಿದನವ ಪ್ರಾಣಿಹಿಂಸೆಯಲಶುಚಿಕರ್ಮದಲಿ
* ೭ ನೆಯ ಪದ್ಯಕ್ಕೆ
ಕೆ ಬದಲಾಗಿ ಗ ಪ್ರತಿಯಲ್ಲಿ ಈ ಪದ್ಯವಿದೆ - ಶಿವನ ಪೂಜೆಯ ಫಲವ
* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ .
೩೨೫
ಸಹ್ಯಾದ್ರಿ
ಭಾವದಲಿ ಶಿವನೊಮ್ಮೆಯರಿಯನು
ಜನಿಸಿದೀ ಚಾಂಡಾಲದೇಹಿಯು
7 ದಿನದೊಳಗೆ ಕಾರ್ತಿಕಪ್ರದೋಷದಿ?
ರಾಜಮಾರ್ಗದಿ ಈ ತೆರದ ಚಂ
16ಸೋಜಿಗದಿ ನೋಡುತ್ತಲೋರ್ವನು
ಈ ಜಟಾಚಾಂಡಾಲಗಿತ್ತನು ಬಿಲ್ವಪತ್ರೆಯನು10 ೧೨
ನಳಿದ13ವನಾಕ್ಷಣದಲlತಿದರಿಂದೀಶನಿರ್ಮಾಲ್ಯ
ಶಿವನೆಡೆಗೆ ಈ ಕ್ಷಣದಿ ( 1)
ನಲವತ್ತೇಳನೆಯ ಸಂಧಿ
೧೪
ವಿದಿತವಾದುದು ಶಿವನ ಮಹಿಮೆಯು ಪೇರಳ ಕಥೆಯಿಂದ
ಈಶನೊಲವೆಂತಹುದು ಮಕ್ಕಳ
ಕಾರ್ಯ14ಸಿದ್ದಿಯು ಕ್ಷಿಪ್ರವಾಹದು
ದಿನದಿನದ16ಿಂದ 16 ಸೇವಿಸಿ
ಸುನಯಗೆಂದನುಕೊಡಮುನಿಪತಿ
ಸಹ್ಯಾದ್ರಿ ಖಂಡ
'ಶುಪ್ರಿಮತಿಯೆಂಬುದನು ಪೇಳುವೆ
ನಿತ್ಯ ಶಿವಪೂಜಾಧುರಂಧರ
ರೂಪಲಾವಣ್ಯಾಂಗಿ ? ನದಿಯನು
ತಾಪದಲಿಕೋಲಾಹಲಾಯಂ
ಇಳೆಯೊಳಗೆಕೋಲಾಹಲಾದ್ರಿಯು
ಕುಜಲತೆಯು ಸಹ ವಸುನೃಪಾಲನ
ರಚಿತ್ರರೂಪೆಯ ಗಿರಿಕೆಯೆಂಬಳ
ಗಿರಿಯುಕೋಲಾಹಲನು ಮೊದಲಿನ
ಇರುವ11ರೊಲ್ಲೆಯೆನಿ ತುಂಬಿದ
ಇದಕೆ 15ಬಂದುದುಶುವತಿನದಿ
ಬದಲುಕೂಡಲು ಶುಮತಿ15ಯೆಂದಾದುದಭಿಧಾನ
17 ವಿಧವಿಧಧಿ ಸನ್ನಾಹವೆಸಗುತ17
ವಿರಚಿಸಿದ ಸಹ್ಯಾದ್ರಿಖಂಡದ
ಕೋಟಿತೀರ್ಥವ ಪಂಚನದಿಗಳ
ಗೌರಿಗೋಕರ್ಣದಲಿ ಮಹಬಲ
ತೀರವರದಾ ವಾನವಾಸಿಯ
ಪದ್ಯವಿದೆ
ಘನತರದ ದುರ್ಭಿಕ್ಷಕಾಲದಿ
ಬಳಿಕ ದಿವೌಷಧಿಗಳಿಹವಾ
ಮುಂದೆ ಗೌರೀಶೃಂಗವೇರಲು
ವರ ಖರೇಶ್ವರನನ್ನು ಪೂಜಿಸಿ
ಹರಿಹರಾತ್ಮಕರುಭಯ ಲಿಂಗವು
ಇಳೆಯೊಳತ್ಯಾಶ್ಚರ್ಯವೆನ್ನುತ
ಹೊಕ್ಕರಬ್ಬಿ ಯ ಸಂಗಮಸ್ಥಳ
ಲೆಕ್ಕಿಸುವರಳವೇ ಮಹಾಸ್ಥಳ
ವಸುನೃಪಾಲಕನಿರಲು ಗೌತಮ
ಎಸೆವಕೋಟೇಶ್ವರನ ಲಿಂಗವು
ಎಂದು ನುಡಿದಶರೀರಿಯಡಗಲು
ಬಿಸಜಪುಷ್ಪವು ಬಿಲ್ವಪತ್ರೆಗೆ
ಕಡುಮಹತ್ವದ ಲಿಂಗವದರಿಂ
ಬಿಡದೆ ಮಹಲಿಂಗೇಶನೆಂಬರು
೧೫
ದಡದೊಳಗೆ ನೆಲಸಿಹರು ವಾರಾಹಿಯಂಲಿ ಮಹಲಿಂಗ
೩೩೩
ನಲವತ್ತೆಂಟನೆಯ ಸಂಧಿ
ಇನಿತಕಾದಿಯೊಳೊಂದು ಕಥೆಯಿದೆ |
ಹೇಳಿದನು ಕೈಲಾಸಪುರದಲಿ
ನೀಲಲೋಹಿತನಿರಲು ಗೌರಿಯು
ದುರುತರದ ಸ್ಥಳದೊಳಗೆಯಿರುವಳು
ಗಿರಿಜೆಯಾಡಿದ ಮಾತೃವಾಕ್ಯದಿ13
_ 13 ತ ಕೇಳುತ ( 1) 14 ಕಂಡು ( 1)
ಸಹ್ಯಾದ್ರಿ ಖ
ಇದಕೆ ಪ್ರಾಯಶ್ಚಿತ್ತವೆನ್ನುತ
ತಪದೊಳೀಶ್ವರನನ್ನು ಮೆಚ್ಚಿಸಿ,
ನಿಪುಣರಾದ11ರೆಯೆಂ11ದು 19ಪೋ12ದನು
8 ಳಗೆ ಈಶ್ವರನ (7) ೨ ತವಾಗಿಹ( 7) 10 ಬಂ ( 7) 11 ವರೆಂ (7) 12 ನಡೆ (ರ) 13 ಗೌತಮ (6)
14 ಕಾತರಿಸಿ ( ಕ ) 15 ದಲಿ ( ) 16 ಪಾಪಹರ ಶಂಕ ( ಕ) 17 ನೀ ಪಡೆದು ಗಂಗೆಯನರಿ
ಎನುತ ನಾವಲ್ಲಿರುವದಲ್ಲಿಂ
ಸಾರ್ಥವಿಲ್ಲದೆ ಪೋಗಲೆಂದನಂ
ಬಂದರಾ ಪಶ್ಚಿಮಸಮುದ್ರವ
ದಲ್ಲಿಕ್ರೋಶವಿಶಾಲ15 ಶಾಖೆಯು
ಸೂರ್ಯಮಂಡಲ ಮಧ್ಯವರ್ತಿಯ
ಪಾರ್ವತೀಪತಿಶಿವನ ಧ್ಯಾನಿಸಿ
ಕೋಟಿಸೂ1೦ರ್ಯ1೦ಪ ಭಯ ತೇಜ11ವ11
ಕೋಟಿವಿಪ್ರರು ಒಬ್ಬರೊಬ್ಬರು12
14ನಾಟಕವನಿದ14 ಪೊಗಳಲಳವೇ
ಆಟದಂದದಿ ಸೃಷ್ಟಿಪಾಲನೆ
ಬೇಟೆಯಾಡುವವೋಲು ತುದಿಯಲಿ
ನೋಟಕಸದಳಮೂರ್ತಿಕೋಟೀಶ್ವರನೆ ಸಲಹೆಮ್ಮ15 | ೩೧
ಧ್ವನಿಯೊಳಗೆಕೋಟೀಶ ನುಡಿದನು
“ ನಿನಿತನುಳಿಯದೆಕೇಳ್ವುದೆನ್ನಲು
ರಾಜ್ಯ ದೇಶಾದಿಗಳನೊಲ್ಲೆವು .
' ರಾಜ್ಯದೊಳುಕೋಟೀಶನಾಮದಿ?
101°ನಿತು ವರಗಳಕೊಟ್ಟೆನೆನ್ನುತ
ಆದಿಸೃಷ್ಟಿಯಲಿಂತು ಬಹುದಿನ
ಹೋದುದಾಮೇಲಿದರನೆಲ್ಲವ
ಶೋಧಿಸುವ ದಿವ್ಯಲಿಂಗವ
1 ಇನಿತು ಜನವೂ ಕ 2
(ಆ) ಯಲಿ ಚಳಿಯ ಪಥ (7) 3 ಬೇಸರು (6) 4 ಮನಸಿಲು (1)
22
* ಸಹ್ಯಾದ್ರಿ ಖಂ
ಬಲಯುತನು ವಸುಚಕ್ರವರ್ತಿಯು
ನೆಲಸಿ ದಿವ್ಯಸಹಸ್ರವರುಷವು
2
ಜಲಧಿ ಕವಿದುದು ಇಬಳಿಕ ಮುಚ್ಚಿತು
ಪರಿಯಂತ ( 7)
ನಲವತ್ತೊಂಬತ್ತನೆಯ ಸಂಧಿ |
ಕಾರ್ತಿವೀರ್ಯನ ಸುತರ ಬಲ ಸಹ
ಆತ ಕೆಡಹಿದ ಕ್ಷತ್ರಿಕುಲವನು
ಘಾತಿಸಿದಕೊಡಲಿಯಲಿ ಮೂವತ್ತೇಳುಬಾರಿಯಲಿ
ತಾತನಪ್ಪಣೆಯಿಂದ 10ಯಜ್ಞವ
ಬಂದು ಮಾಹೇಂದ್ರಾಗಾತನು
ಪರಶುರಾಮನ ರಾಷ್ಟ್ರವಾದುದು
ನಾವುಶೂರ್ಪಾಗಾರವೆನ್ನುತ |
ಲಾ ಮಹಾರಾಷ್ಟ್ರಕ್ಕೆ ನಡೆದನು
ಭೂಮಿಯೊಳಗಡಗಿಹನುಕೋಟೀಶ್ವರನು ಮಳಲೊಳಗೆ
ಆ ಮಹಾ ಶೌನಕಮುನೀಂದ್ರನ
ಕರುಣದಿಂಕೋಟೀಶಲಿಂಗನು
ಧರೆಯೊಳಗೆ ತಾನಡಗುವಾಗಳು
ವರವನಾತಗೆ ಕೊಡುವೆ11ನೆ11ನ್ನುತ
ಪರಮಪುರುಷನು ನೋಡುತಿಹನೆಂ
13ರಾಮಣೀಯಕಕಥೆಯ ಪೇಳೆನೆ
1ಸೋಮವಂಶದ ರಾಯನಾತನು
ನಾಮವಾತಗೆ ಸರ್ವಗುಪ್ತನು
ಶಿಶುಪ್ರೀಮತಿದಡದೊಳಗೆಯರಮನೆ
ನಿತ್ಯವೀಪರಿ ನೂರುವರುಷವು
ಕೆಂಜೆಡೆಯು ಚಂದ್ರಾರ್ಧರೇಖೆಯು
ಕಂಜಸಖನೇತ್ರಾಹಿಭೂಷಣ
ಕುಂಜರವ್ಯಾಘಾಜಿನಾಂಬರ ಭೂರಿಭೂಷಣನು?
ಚಿತ್ತವಿಸು ದೇವೇಶನಿನ್ನ12
ಉತ್ತಮಾಂಘಿಸರೋಜಸೇವೆಯ
ಶೋಭಿಪಮ
12 ವ (ಕ) (1) 8 ನೀ ( ಗ) ೨ ವನಕ (ಕ) 10 ದ್ಯು ( ) 11 ಸ್ತುತಿಸಿದನು ( 1)
ನುನ್ನತದ ಸಾಯುಜ್ಯಪದವಿಯ
4ಅಡಗಿ ನೆಲಸಿಹೆನಿಂತೃಪ್ತಿಗೆ
ಕಿದಿರಿಗೆಲ್ಲರು ಕಾಣದಂದದಿ
ಮಹಿಮ13ಯೊಳಗಾನೆಸೆದು13 ಕಾಂಬರೆ
ಸಹಜವಾಗಿ1414 ರಾಜ್ಯವಾಳುತ |
ಗೃಹದಲಿ15ಹುದಂ15ತ್ಯದಲಿ ನಮ್ಮಯ
ನೆಮ್ಮ ( ರ) 14 ಹ ( 7) 15 ರು ಅಂ ( 1)
೩೪೩
ನಲವತ್ತೊಂಬತ್ತನೆಯ ಸಂಧಿ
ಕುಲದವರು ಕಲ್ಪಾಂತವಿರುವರು
೧೫
ಸ್ಥಳದಲೆನ್ನನು ಪೂಜಿಸುತ್ತಿಹೆ ಬಹಳಕಾಲದಲಿ
ಪೃಥ್ವಿಯೊಳು15 ಕೋಟೀಶಸನ್ನಿಧಿ|
ಸತ್ವಬಲ ಧನಧಾನ್ಯವಂತನು |
- 1 ವ ( 1) 2 ಕನೆಂ ( ) 3 ತೋರ್ಪೆ ನು ( 7) 4 ( 1) 5 ಮೃ ( ) 6 ದಿ (ಕ )
7 ಇಂತು ಭೋಗವ ಪಡೆವೆ ನಿನಗತ್ಯಂತವಹ ( 1) 8 ಚಿಂತೆಬೇಡಾರನೆಯ ಮೋಕ್ಷದಲೆಂದು
ನಿರ್ಮಲಾತ್ಮಕನೋಲಿವ ಕಾಲದಿ
8ಚಿನುಮಯಾತ್ಮಕ ಧರ್ಮಗುಪ್ತನು
ಎಲ್ಲಿರುವ 10ಕೋಟಿ1೦ಶಲಿಂಗನು
ಒಳ್ಳಿತಾಗಲಿಯೆನುತ ನಮಿಸಿದ
ಗಲ್ಲಿಸುತ ಹನ್ನೆರಡರೇಖೆಯನೆಳದನವನಿಯಲಿ11
ವಿರಚಿಸಿದ ಸಹ್ಯಾದ್ರಿಖಂಡದ
ಎಳೆವುತಿರೆಕೋಟೀಶಲಿಂಗನ
ಕೋಟಿತೀರ್ಥದ ನಾಮವಾದುದು
ಕೋಟಿತೀರ್ಥವು ಕ್ಷೀರರೂಪದಿ
ವಸುಗಳಾದಿತ್ಯಾದಿ ರುದ್ರರು
ಶಶಿಮುಖಿಯರಪ್ಪರರ ಸ್ತ್ರೀಯರು
ಹರ ಪ್ರಸನ್ನತೆಯನ್ನು ಪಡೆವರೆ
ವೇದಘೋಷದಿ ರುದ್ರಸೂಕ್ತದಲ್ಲ ?
14ಭೇದಿಸುತ ಬ್ರಹ್ಮಾಂಡ15ವೆಲ್ಲವು15
- ೬
ನಾದ ತುಂಬಿತು 16ಜಯಜಯೆನ್ನುವ ರವವು14 ವೇದಗಳು
ಕುಸುಮವೃಷ್ಟಿಯ ಕರೆವುತೆಲ್ಲರು
ನಸುನಗೆಯ017ಲೀಶ್ವರನು17 ನುಡಿದನು
6ಮುಖದ ಗೆಲುವಿನಲಿಂದ್ರನತ್ತಲು |
ಯುಕುತಿಯಳಿದೀ ೮
ಧರ್ಮಗುಪ್ತನುಮರ್ಧೆಯೊಳಗಿರ್ದ?
ವಿಪ್ರ ನೀನೆನಗಧಿಕಭಕ್ತನು
ಹಲದ ಗಾಯದಕೋಪವಿಲ್ಲೆಲೆ
20 ವನು ( 7)
೩೪೮
ಸಹ್ಯಾದ್ರಿ ಖಂಡ
ಅಲಂಕೃತನೀನಾಗಿ ಪೂಜಿಸು |
ಲೋಪವಿಲ್ಲದೆ ಉತ್ಸವಂಗಳ
ಅರಸುಗಳು ದಾನಪ್ರದಾನವ
ನಿರುತವೆನ್ನಯ ಪೂಜೆಗೀವರು
ನಿನಗೆ ಸರ್ವಾಭೀಷ್ಟವೀವರು
ಜನರೊಳಗೆ ಕೃತಕೃತ್ಯನಾದೆನು
ಹತ್ತುದಿಕ್ಕೂ ನನ್ನದೆನ್ನುತ
ವೃತ್ತಕುಚೆಯರ ಭೇರಿಯೆಸಗುವ
ಜಲಧಿಗಧಿಪತಿ ವರುಣರಾಜನ
ಚಂದ್ರಕುಲದ ಯಯಾತಿಪುತ್ರನು
ಬಂದನಾ ವಸುಚಕ್ರವರ್ತಿಯು
ಶತ್ರುಸಂಹಾರಕವು ಭಾಗ್ಯವ
ಬಲುಪರಾಕ್ರಮಿ ವಸುನೃಪಾಲಕ
ಭಜಿಸುತಳೆದು ಪ್ರದಕ್ಷಿಣಾಕೃತಿ
ವಿಜಯದುತೃವದಿಂದ ರಥವನು
6ಇಟ್ಟು ದೇವಸ್ಥಾನದೊಳಗಿಂ
ಗಿಟ್ಟು ಬಹಳುತ್ಸವದಲೆಳೆದರು
ಪೂರ್ವದ ಪ್ರಾಸಾದದಿದಿರಲಿ
ಸಾರಿ ನೆಲಸುವುದೇಳುದಿವಸವು
4ಭರವಂಣರೆಲ್ಲರು ಮಹೇಂದ್ರನ
ಭೂರಿಸಂತೋಷವನ್ನು ಪಡೆದಿರು
'ಸ್ಟಾಟಿಕದ ರತ್ನದಲಿಗೋಪುರ
ಈ ಪರಿಯ ವಸುಚಕ್ರವರ್ತಿಯು
ಪ್ರೇಮದೊಳಗಿರ್ಪಂತುಮಾತೃ
ಸೊಮವನು ತಿಳಿದಾಗಮಜ್ಞನು
ಸಪ್ತದೇವಿಯರಿರುವ ಸ್ಥಾನವು?
* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ
23
ಸಹ್ಯಾದ್ರಿ ಖ
ದಿನದಿನದಲಪ್ಪರರ ಸತಿಯರು
5ಅನುವರಿತು ಗಂಧರ್ವರಿರುವರು
ಅಕ್ಕರಿಂದ16 ತಿಕಾಲದುತ್ಸವ16
21 ನೆ ( 1) 22 ಚಂ ( ) 23 ವೃದಕ್ಷತ್ರಿ ವೈಶ್ಯರುಶೂದ್ರರೊಳಗಾಗಿ (ಕ )
೩೫೫
ಐಪತ್ತೊಂದನೆಯ ಸಂಧಿ
1ಚಂದ್ರಶೇಖರನೊಲಿವ' ಸೇವೆಗೆ
ಬಂದುದಕೆಕೊಡುವದಕೆ ನಿಜದಲಿ ೧
ನಿಂದನೀಶ್ವರಧನ್ಯನಾಮದಿ ಧರ್ಮಗುಪ್ತದ್ವಿಜ?
ಬ್ರಾಹ್ಮಣನಿಗಾತಿ ಧರ್ಮಗುಪ್ತಗೆ
ಆ ಮಹಾತ್ಮನು ಮೂರುಲೋಕ' ದಿ
ವೇದಶಾಸ್ತ್ರವಲ್ಲವಿದ್ಯವ
ಸಾಧಿಸಿ1°ರುವನು10 ದೇವರೋಲವಿಲಿ
ಆದಿದೇವನ ಸೇವೆಗೈದುವ
ರಾ ದಿವಿಜರೊಡಗೂಡಿ ಇ012ದ್ರನು
ದಕ್ಷಿಣದ ಪ್ರಾಸಾದ14ಪಾಲನೆ14
ಉತ್ತರದ ಪ್ರಾಸಾದಗಾವಲು
ಮತ್ತೆ ಪ್ರಮಥರುಕೋಟಿಗಣಸಹ
ವೀರಭದ್ರನು ಭಂಗಿಗಣ ಸಹ
ಘೋರರೂಪದ ಭೂತನಾಥರು
ಭೈರವಾದಿಗಳೊಡನೆ ಶಂಕರ
ವಿರಚಿಸಿದನಾ ವಸುಮಹೀಪತಿ
6 ಮುಖ್ಯರು (ರ) 7 ದ ಸಕಲ ಪ್ರಮಥರು ಚಾರ: ಗಣಸಹ ಒಲಿದು ಸೇವಿಸೆ ಸುಖದಿ ನೆಲಸಿಹರು ( 1
8 ತೆಗೆಸಿದ ನಾಟಕದ (ಗ) ೨ ನಂತೆ (7) 10 ಕಪರ್ದದ (ಕ) 11 ಕ್ಷೀರ ಸುರಿದುದು (ಗ) 12 ಹ
ಕೃಷ್ಣವೇಣ್ಯಘನಾಶಿಧಾರೆಯು
ಸೃಷ್ಟಿಯೊಳಗಿಹ ಮುಖ್ಯದೇವಿಯ
ಕ್ಷೇತ್ರಗಳು ಗೋಕರ್ಣವೆಂಬರು13
17ಧಾತ್ರಿಯೊಳುಕೋಟೀಶನೀಪರಿ
ಸಕಲ ತೀರ್ಥದಮಯತಟಾಕವು
ಪ್ರಕಟವಲ್ಲಿದುಗೋಪ್ಯವಾಗಿದೆ
ಭಕುತಿಪೂರ್ವಕವಾಗಿ ಶಾಸ್ತ್ರ
4ಲಾಚರಿಸಿಸೂರ್ಯಾರ್ಥ್ಯ ಜಪಗಳ
ಈ ಚರಾಚರದೊಡೆಯನಾಗಿಹ
ಗೋಚರಿ' ಪ?ಕೋಟೀಶಲಿಂಗನ
7 ಸಿ (1) 8 ನಾ (6)
ನಮಿಸಿಕೋಟೀಶ್ವರಗೆ ಗುರುವಿಗೆ .
ಗಣಪತಿಗೆ ಸೂರ್ಯಂಗೆ ದಿಕ್ಕಾ
ಮನದಿಕೋಟೀಶ್ವರನ ಮೂರ್ತಿಯ
ಐವತ್ತೊಂದನೆಯ ಸಂಧಿ
ರಾಜ ರಾಜಾಧೀಶನೀಶ್ವರ |
ಈ ಜನರಿಗೆರೆದಾಭಯಾಂಕನು
೨ಣ
ನೈಜದಿಂ ಮೃಗಪೋತ ಪರಶುವ ಕರದಿ ಪಿಡಿದಿಹನು ?
11ಇನಿತುಕೋಟೀಶ್ವರನು ನೆಲಸಿದ12
ಘನಪರಾಕ್ರಮಿ 13 ವಸು14ನೃಪಾಲನು14
೨೩
ದಿನದಿನದಿ ಸೇವಿಸುತ ಯಜ್ಞವ ಬಹಳಮಾಡಿದನು *
ಕೋಟಿಲಿಂಗನ ಸನ್ನಿಧಾನದಿ
ಕೂಟವಾಗಿಹ ಪಂಚನದಿಗಳು
ಪಂಚಪಾತಕ ಮುಖ್ಯನಾಶವು
ಪಂಚಿಗಧಿಕವು ಸಿಂಧುತೀರದಿ
ಇಂದ್ರದಿಕ್ಕಿಲಗಸ್ಯ ತೀರ್ಥವು ,
ನಿಂದನಾಜ್ಞೆಯದಿ ವಶಿಷ್ಠನು
ಕಂದು ಭಾರದ್ವಾಜತೀರ್ಥವು
ವಿಹಿತ ಮಹಲಿಂಗಾಭಿಧಾನವು
ವಹಿಸಿ ಪೂರ್ವಅಗಸ್ಯತೀರ್ಥವು
ಮೆರೆವಗೋಪುರವನ್ನು ಕಟ್ಟಿಸಿ
೨೭
ಹರಗೆ ನಿತ್ಯೋತ್ಯವವ ನಡೆಸುವ ಶುಮತಿದಡದಿ *
ವಲ್ಲಭೆಯಲಾತ್ಮಜನು ಜನಿಸಿದ
ನಿಲ್ಲಿಸಿದ ಪಟ್ಟಾಭಿಷೇಕದಿ
ಮಲ್ಲಿಕಾರ್ಜುನಭಕ್ಕೆ ದಿವ್ಯಜ್ಞಾನಿಯಾಗಿಹನು
ಮೊದಲಿನಂತೀಶ್ವರನ ಧಿನನ
ಶುವಂತಿದಡದೊಳಗೆ ಗಾಲವ
ನುತ್ತಮಾಶ್ರಮವನ್ನು ಮಾಡಿದ
ಇಕ್ಷಯವುಕ್ರತುಪುಣ್ಯಫಲ ಸಾ
ಹರನೊಲವಿನವತಾರ ಕಥೆಯಿದು
ವಿರಚಿಸಿದ ಸಹ್ಯಾದ್ರಿಖಂಡದ
ರುದಿಸಿ ಋಷಿಗಳಿಗೊರವನಿತ್ತುದ
ಧ್ವಜಪುರಕ್ಕಾಗೇಯಭಾಗದಿ
ನಿಜದಲೆಂದೇಶಮಾತ್ರಕೆತಿ
ಒಂದುಯೋಜನಕ ವನದಲಿ
ಚಂದಚಂದದಿ ವೃಕ್ಷಲತೆಗಳು
* ಈ ಪದ ಗ ಪ್ರತಿಯಲ್ಲಿಲ್ಲ
ಸಹ್ಯಾದ್ರಿ ಖ
11ಲೋಕಕರ್ತೃಗಳವರ ಸೇವೆಗೆ .
ಗೌತಮನುಕಶ್ಯಪ ವಶಿಷ್ಟ ಮ
ಘನಮಹಿಮೆಯನು ಪಡೆದುಯಿರುತಿರೆ
4ಿಲ್ಲವರಂ ಸಂಚರಿಸುತಿಂದ್ರನ
ಈ ಪರಿಯಲಿರುತಿರುತ ತಮ್ಮಯ
ಪಾಪಬುದ್ದಿಯ ಬಿಡದೆವೊಂದಿನ
ಅಡಗುದಪ್ಪಲು 14ಇಂದ್ರ1ನಾಕ್ಷಣ
15ಇಡಿದನೆಲ್ಲ15ರ ವಜ್ರಹತಿಯಲಿ
ಮೃಡ19ಪರಾಕ್ರಮಿ ಕುಂಭಸಂಭವ
16 ಬಿಡದೆ (1) 17 ಅ (1) 18 ಕೆಲವು ತಳಕಿಳಿದು (ಕ) 19 ಕಾದೃಡ (ಕ) 20 ತಡೆ (7).
21 ಧೀ ( 1) 22 ಅಲ್ಲಿ ಸೋದರರವರು ದ್ವಿಜರನು ನಿಲ್ಲದಡಿಗೆಯ ಮಾಡಿ ಊಟಕೆ ಕರೆವ
ಇಲ್ವಲನು ( 1)
ಸಹ್ಯಾದ್ರಿ ಖ
ಮುಳ್ಳುಮೊನೆಯಂದದಲಿ ಕೊಚ್ಚುವ
ಲೋಳಗಣಿಂದೆಯೆನುತ ಕೂಗುತ
ತಿಳಿಯದಂತಾ ಮೊದಲಿನಂದದಿ
ಬಳಿಕಗಸ್ಯರಿಗಿಕ್ಕೆ ಭುಂಜಿಸಿ
ಉಪಶಮಿಸಿ ಜೀರ್ಣಿಸಿ1ದೆಯೆನ್ನಲು
ಪಂಕಜಾಕ್ಷನ ಪಾದಸೇವೆಯ
14ಧಾಮಯೆರಡನು14 ವಿಶ್ವಕರ್ಮನು
17ಒದಗಿ17 ಹರಿಹರರೀರ್ವರಿರುವೆವು
ನೀ ಮಹಾಗಂಗೆಯನು ಸುಧೆಯ ?
ಶ್ರೀಮಹಾಪಾವನದ ಗಂಗೆಯ
ಶಿವನಿರುವ ಕೈಲಾಸಸ್ಥಳವೂ
ಭುವನಕಧಿಕದ ತೀರ್ಥಸ್ನಾನದಿ,
24
ಐವತ್ತಮೂರನೆಯ ಸಂಧಿ
ವಿಷ್ಣುವಿನ ವಾಮಾಂಘಿಯೊಳಗುಂ
ಗಷ್ಟನಖಹತಿಯಿಂದ ಜಲ ಬರೆ
11ಮಧುರುತುವು ರುತುವಾರದೊಳು ತಾ
ಪದುಮನಾಭನು ವರವಕೊಟ್ಟನು
ನಿನ್ನ ನಾಮದಕ್ಷೇತ್ರ ಈ ವನ
ಇಂದ್ರಜಿತುವನು ಕುಂಭಕರ್ಣರ
ಬಂದಯೋಧ್ಯಾನಗರವಾಳಿದ
ಭೀಮ ಕೋಳಾಹಳವನೆ1೦ಣಿಸು10
ನಾಮವಿಲ್ಲದ ತೆರ13ದಲ13ಡಗಿದ
9 ನು ತಾ ( ) 10 ನೆ ನೆನೆ ( ) 11 ದಾ ( ಕ) 12 ದಿ ಬಂದನು ( ೪) 13 ದಿ ಅ ( ರ)
14 ನೋಡಿದ ( ರ) 15 ದೆ ಆ ( 7) 16 ಸುತರು ಆ ( ರ) .
ಸಹ್ಯಾದ್ರಿ ಖ
ವಿವ18ರಿಸುತಲೆಲ್ಲ18ವನು ಪೇಳಿದ
ಮಧುವನದಿ ಕುಂಭನು ಹರನ ಲಿಂಗವ ಬಹಳ ಪೂಜಿಸಿದ (ಕ) 13 ವೆನುತ ಬಂ (7) 14 ಶರಧಿ
ಭೀತಿಯಲಿ ಮುನಿಗಣಗಳೊಂಡಿತು
7 23ರು
ಬಳಿಕ ' ಲಾ ಸ್ಥಳದಲ್ಲಿ ಕುಂಭನು
ಸುಳಿದರಡವಿಗೆ ದ್ವಾದಶಾಬ್ಬವು
ತುಂಗಭದ್ರಾದಡಕೆ ಬಂದರು
ಭಂಗ1ಬಟ್ಟಿಹ ಮುನಿಗಳೆಲ್ಲರು11
ಮಂಗಳಾತ್ಮಕತಿ ಹರಿಹರಾತ್ಮಕ
ಲಿಂಗವೆರಡಿಹು14ದೆನುತ ತಿಳುಹಲು
ರಂದು ಶಂಖಧ್ಯಾನವೆಸಗಲು
ಶರವು ಗಾಂಡೀವಕದಲರ್ಜುನ
ಭರದಿಕೋಪದಿ ಸವರುತಿರ್ದರು
ಖಂಡಿಸುತಲರ್ಜುನನು ನಿಂದನು .
ಪ್ರಕಟಸತ್ವರು ಪಾಂಡುಪುತ್ರರು
ಸ್ವರ್ಣಚಿತ್ರದ' ಶರದಲರ್ಜುನ
ವಿನುತನು ಸತ್ಯಸಂಧನನುತಿರೆ
ಕನಲಿದನು ಹದಿನೆಂಟುಸೂಳಿನ
ಸತ್ವನಾಗಾಯತದ ತ್ರಾಣಿಯು
ಧ್ವಜರಥವು ಚಾಪಶ್ವದಲಿ ರಾ
ಮುಂದುವರಿವತಿಬಲರು ಯಮಳರು
ನಲವಿನಿಂ ಕೊಂಡಾಡಲಮರರು
ನಳಿನನಾಭನ ಚಂದ್ರಚೂಡನ
ಜಲದಲಿಹ ಕುಂಭೇಶಲಿಂಗಕೆ -
ಒಲವಿನಿಂದಾ ಭೀಮಸೇನನಂ
ಕೆಲವುದಿನವಲ್ಲಿದ್ದು ಶ್ರೀಹರಿ
ಕುಂಭನಾಶನವಾದ ಕಾರಣ
ಯೆಂಬುದದ ಕುಂಭಾಶೆಯೆನುವರು
* ಈ ಪದ್ಯ ಗ ಪ್ರತಿಯಲ್ಲಿಲ್ಲ
2೭೭
ಐವತ್ತಮೂರನೆಯ ಸಂಧಿ
ವಿರಚಿಸಿದ ಸಹ್ಯಾದ್ರಿಖಂಡದ
ಆದಿವೈವಸ್ವತನಕಲ್ಪದಿ
ಲಮಿತರೂಪೆಯ ಗೌರಿದೇವಿಯ
ಆಗ ದಾಕ್ಷಾಯಣಿಯ ನಾಮವು
ಸಾಂಗವಾದುದು ಗೌರಿದೇವಿಯ
ಶ್ರೇಷ್ಠಪ್ರಳಯಕು ನಾಶವಾಗದು
ನಮಿಸಿದರುಕೋಟೀಶಲಿಂಗಕೆ
ವಿಮಳಸ್ಥಳವೆಂದಲ್ಲಿ ಯಾಗಕೆ
ವಾತವಾಗಿಹಕೋಟಿಸೂರ್ಯನ
ತಿನ್ನುವರೆ ಸುರರಮರರೆನ್ನುತ
ಪೂರ್ಣಜಲ ಸುರಿದೆಜ್ಞಕುಂಡವು
ಸುಗಿದು ಖತಿಯಲಿಕೊರಾಕ್ಷಣ
ಪುರಂದರಾದ್ಯ ಋಷಿಗಳೆಲ್ಲರು
ಪರಮಪುರುಷನ ಬೇಡಿಕೊಳ್ಳನೆ |
ದೇವರಪರಾಧವನು ನೋಡದೆ
ಕಾವುದೆಮ್ಮನು ಶಂಭುಶಂಕರ
ನಪಗತದ್ವಯನೇತ್ರವಾಗಲಿ ಘಾತದಂತ ಸಹ
ಅಪಹರಿಸಿದೀ ದಕ್ಷಶಿರವನು
ಬಲ್ಲವಿಕೆಯಲ್ಲಿ ತಿಳಿಯದಿರ್ದರು
ಸಲ್ಲಲಿತವಾಗಿಹುದು ತನಗೆ
ವಿಮಲಗೌರಿಯನಾದಿಮಾಯೆಯ
ಕ್ರಮದೊಳಗೆ ವೈವಾಹವಾದುದು
ಸುಮನಸರು ಸಂತಸದಲಿರ್ದರು
ಆಗಲೆಂದಪ್ಪಣೆಯ ಕೊಟ್ಟನು
ನಾಗಭೂಷಣಸಹಿತ ಯಜ್ಞದ
ಸಾಂಗವಾಗಿ ಸಮಾಪ್ತಿಯಾದುದು
ನಿಲ್ಲು ಲಿಂಗಾಕಾರವಾಗಿರು
ಈ ತೆರದಿ ಕುಂಭೇಶಲಿಂಗವು
ಶ್ರೀಮದಾಗ್ನಿಯದ ಪುರಾಣದ
'ನೇಮದಿಂ ದ್ವಾದಶದವರುಷವು
ಆ? ಮಹಾವನವಾಸದೊಳಗಿರೆ
ಯೋಂದುಗೂಡಿಯನಂಗಕೇಳಿಯೋ
ಬಂದು ರಾಜದ್ವಾರದಿದಿರಲಿ
ವನದಿ 16ನಿಸ್ಸಹನಾ1ಗುತಿದ್ದೆನು
ಇನಿತನೆಲ್ಲವ ಕೊಂಡುಪೋದರು
ಈ ಪರಿಯ ಉದ್ದಾನವಾಕ್ಯದ
ತಾಪ ಬೇಡೆಂದೆಳೆಕಯನಗೆಯಲಿ
ತಾಪಸನೊಳರ್ಜುನನು ಪೇಳಲು
'ಕರ್ಮವಿಡಿದೋಪಾಸನಾದಿಯ ಪಂಚಯಜ್ಞಗಳ
ನೆಮ್ಮಿರುವೆನ1೦ಧ್ಯಯನನಿರತನು10
ಜಾಳಿಗೆಯಲಿಪ್ಪತ್ತು ಸಾವಿರ
17ತೋಲುದ್ರವ್ಯವುಗೋಹೀ17ಷಿಯು
ಕುಲಜರಿಗೆ ನಾ ಕರೆದುಕೊಟ್ಟಿ
ವಂದಿಸಿದ ಲೋಕೋಪಕಾರಕ
ನೃಪನೊಡನೆ ಸರಸದೊಳಗಿರುತಿಹ
ದ್ರುಪದಸುತೆಯರ್ಜುನನ ಕಾಣುತ
ನಪರದಿಣ್ಮುಖನಾಗಿ ಬ್ರಾಹ್ಮಣ
ಜನಸಹಸ್ರವ 15ಹಜ್ಜೆಗುರುಹಿ15ಲಿ
ಧನವುಗೋವು16ಮಹೀಷ ರತ್ನಗ16
ಗುಳ್ಳ ಬದರೀಫಲಗಳಿದ್ದವು
ತುಲ್ಲನಾಭಾಂಶದಲಿ11 ಸಾವಿರ
ಧನ್ಯನಾದೆನು ತುತತ್ಪದಾಬ್ಬಗ
ಪನ್ನಗಾರಿಧ್ವಜನ ತಂಗಿಯ .
ಕನ್ನಿಕಾರತ್ವ ಸುಭದ್ರೆಯ
ಜಲಜನಾಭಾಗ್ರಜ ಹಲಾಯುಧ
ತಿಳುಹಬೇಕೆನೆ ರಾಮಕೃಷ್ಣರು
088
ಬಲಯುತರು ' ನಿನಗೆಂತು ಸಾಧ್ಯವೆನುತ್ತ ಮುನಿ ನುಡಿದ
ಯತ್ನವಿಲ್ಲದೆ ಸಕಲಸಿದ್ದಿಯ
ಕಾಮಿನಿಯು ನಿನಗೊಲಿವಳೆನ್ನಲು
ರಾಮಸೇತುಸ್ನಾನಕ್ಕೆದಿದ
ಮಧುರೆಯೊಳುಅವರ ಪಾಂಡ್ಯದೇಶ
ಕ್ಯಧಿಪತಿಯು ನಂದನೆಯನರ್ಜುನ
ಸುದತಿಯಲಿ ಮಗ ಬಭ್ರುವಾಹನ
ಸುಲಭವಾರ್ಗವನೊಂದ 1ತಿಳಿದನು
ಭಕ್ತವತ್ಸಲಕೃಷ್ಣ ತಿಳಿದನು
ಸತ್ಯಭಾವರಾಕಾಂತ ಕರವಿಡಿ
ಸನ್ನನಾದೆನು ಭಕ್ತಜನರಿಗೆ
ತೋರು ನೀ ಸನ್ಯಾಸಿವೇಷದಿ ಈ
ಮೀರಿ ನಾ ಕೈಕೊಂಡೆನಾದರೆ
ಗಾರಹಸ್ಯಕೆಕುಂದುಬಹುದೆನೆ
ವಾರಿಜಾಕ್ಷನು 10ನುಡಿದ10 -
ಯತಿವೇಷದಲಿ ತೊಡರೇನು |೨೨
ಜ್ಞಾನಿಯಾದನೆ ವೇಷಮಾತ್ರದ
ಪತನವಾಗುವ 11ಜ್ಞಾನಶೂನ್ಯದಿ11
ಚತುರತರವೆಲೆ ವೇಷಕೇನೈ11
ಮುಂದೆ ದ್ವಾರಕೆಯಿದಿರಲುಪವನ18
ಸತಿಸುತರೊಳುತ್ಸವವು ಮುಗಿಯಲು
24ನುತಿಸುತೊಬ್ಬರಿಗೊಬ್ಬರರುಹುತ ಕಂಡರೆಲ್ಲವರು24
'ದಿಟ್ಟುಕೊಂಡಿಹ ಕರಕಮಂಡಲ
ಪಟ್ಟೆಯಾಸನದಲ್ಲಿ ಕುಳಿತಿರೆ
ತಿಳಿದ ಶಾಸ್ತ್ರವನುಗ್ರಸೇನನು
ಬ್ರಹ್ಮನಂತರೆದೆರೆದ ನಯನದಿ
ಬಳಿಕಕೃಷ್ಣ14ನೊಳುಗ್ರಸೇನನು14
ತಿಳುಹಿದನು ನಿಸ್ಸಂಗನಾತನು
ಎಳೆನಗೆಯೊಳೆಲ್ಲರಿಗೆ ಪೇಳನಂ
“ ಮುಖದೊಳೊಂದೇ ಗ್ರಾಸವಿತ್ತರೆ
ದಿನವೆರೆಡರೊಳು ಭಿಕ್ಷವಿತ್ತರೆ
ನಿಲ್ವ ಚಾತುರ್ಮಾಸವ್ರತವಿದ
ತಿಳಿಯ ಬಾ14ಲಿಶಧರ್ಮವೆಂದೇ
ನಿರ್ಮಳವು ಬಳಿಕಾಯಿತೆನ್ನುತ
ಜನರೊಳವಗಾಸಕ್ತಿವರ್ಜ ವಿರಕ್ತನಾಗಿಹನು
ಮನೆಯೊಳಗೆ ತಂದಿಡುವೆಯೆನ್ನಲು
ಮನದೊಳೆಲ್ಲವರುಗ್ರಸೇನಾ
ದೊರಕಲರಿಯದು ಬಾಲನಾದರು
ಉಳಿಯೆ ಪ್ರಾಯಶ್ಚಿತ್ತವಿಲ್ಲದ
10ನಿಳಯದೊಳಗಿರಸಲ್ಲವೆನ್ನಲು
ಯತಿಗಳಿಗೆ ಸಮಚಿತ್ತದವರಿಗೆ
ಹಿರಿಯರನುಮತದೊಳಗೆ ಮೌನದೊ
ಅರಮನೆಯೊಳಿರಸಕ್ತ ಯಂತಿಗಳು
ತರುಣಿಯರು ಯವ್ವನೆಯರಿರುವರು
ಸಿಲುಕಿದನು ಮಾಂಧಾತರಾಯನು
ಕುಂಭಕುಚೆಯ ತಿಲೋತ್ತಮೆಯ ಜಲ .
ಕೆಂಡದೊಳಗಿವ ಭಸ್ಮವಾಗಲಿ
ದಂಡಕವಧಿಯ ನಂಗವಿತ್ತನು
ಕೇಳಿದನು ಬಲರಾಮನೆಲ್ಲವ
ಶಾಳದಿರುಕೋಪವನು ನೀನೆ
ಮೂಳಿಗವ ನಿಂದಿಸಲು1೦ಬೇಡ್ಕ 10
ಪಾಲಿಸೈ ಗುರುವಾಕ್ಯಕಿತರವನಾಡ11ಬೇಡೆಂದ
ನಂದನದಲಿದ್ದವನು ಪುರಕ್ಕೆ
ತ
1 ನನ್ನು (7) 2 ಗೀ (6) 3 ವಾಡುತ (7) 4 ಣ್ಣುಗಳ (1 ) 5 ಳುವೆ ( 1) 6
ಧ್ಯಾನ ಮೊದಲೌಪಾಸನಾದಿಯ
ಸಾನುರಾಗದಿ ನಡೆಸಿ ನಿತ್ಯವು
ವಿರಚಿಸಿದ ಸಹ್ಯಾದ್ರಿಖಂಡದ
16 ಮುಖ ( )
೩೭
ಐವತ್ತಾರನೆಯ ಸಂಧಿ
ಸನ್ಮತವೆ ನನಗಾದುದೆನ್ನಲು
ಶಿಚಿತಣ್ಣನಾದರು ಬುದ್ದಿವಂತನು
ತಾತನೊಡಗೊಂಡುಗ್ರಸೇನಾದ್ಯರಲಿ ಯತಿಯೆಡೆಗೆ
ಕಬಕನ ತೆರದೊಳಗಿರ್ದನರ್ಜುನ
ಸೊಕ್ಕಿದಾನೆಗಳುದಕದೊಳು ನೆರೆ
ಸಕ್ಕರೆಯೊಳಡಗಿರ್ದ ಗರಳವ
ನೀವಮಿತಯೋಗಿಗಳು ಹೃದಯದ
ಭಾವವಾವುದೊ ತಥ್ಯದರ್ಥವು
ರೂಂನೊಳಗಿವರೆಲ್ಲ ಬಂದರು
ಮೌನಿಯನುಹೊಗಳದಿರು ಕಾರ್ಯ
ಕಾರ್ಯಸಾಧಕರಾಡಬಾರದು
ಪೂರ್ಣಕುಂಭದ ತೆರದಲಿರ್ಪುದು
ಮಾರಿ ನುಡಿದರೆ ಜಲವು ಛಿದ್ರದಲೊಪರಿದಂದದಲಿ
…
ಐವತ್ತಾರನೆಯ ಸಂಧಿ
ಭಾವಸನ್ಮತಿಯಾಯಿ ತೆನ್ನುತ
8
ತಾವೊಲಿದು ಬಲಭದ್ರ ಸೌಭದ್ರೆಯನು ಕರೆದೆಂದ
ಮಂಗಳವು ಶಂಶೂಷೆಯೊಳಗಿರುತಿ
ಶೃಂಗಕುಂತಳೆ ವರ ಸುಭದ್ರೆಯ
'ನಂಗಶರದಂದದಲಿ ಶುಚಿಯಲಿ
ಕಾಮಿನಿಯ ಕಾಣುತ್ತಲಾಕ್ಷಣ
ಕಾಮಮೋಹಿತನಾದನರ್ಜುನ
ಶ್ಯಾಮನಂಘಿಸರೊಜಯುಗಳವ
ಬದಿಯೊಳಗೆ ಕೈಮುಗಿದುಕೇಳು
ತೀರ್ಥ11ನೇಪಾ11ನೆವದಿ ಫಲುಗುಣ
ಯಾತ್ರೆಗೈದಿದನೆಂದು ಪೇಳ್ವರು
ಸ್ವಾರ್ಥವಿದು ತನಗೆಂದಳವಳು ಯ
ಥಾರ್ಥವನು ಪೇಳೆಂದಳವನೇ
ಧ್ಯಾನದಲಿ ಸನ್ಯಾಸಿವೇಷದಲಿಲ್ಲಿಗೈತಂದೆ
ಪೂರ್ಣಚಂದಿರವುಖಿಯು ನಾಚುತ
ಈ ಮನೋರಥ ಸಿದ್ದಿಯಾಗಲು
ಶ್ಯಾಮಸುಂದರ ಕೃಷ್ಣರಾಯ12ನ
- ೧೭
ನೀ ಮನದಿ ಪ್ರಾರ್ಥಿಸುವದದರಿಂ ಕಾರ್ಯ 13ಘಟಿಸುವುದು
ಪಾರ್ಥನಾಡಿದ ಮೃದುಳವಾಕ್ಯಕೆ
ತೀಯಭಿಪ್ರಾಯವನು ಪಾರ್ಥನು
ಪ್ರೀಯದಿಂದೇಕಾಂತವಾಕ್ಯದಿ ಕೃಷ್ಣಗರುಹಿದಳು.
ಮಗಳವಾತ್ಸಲ್ಯದಲಿ ಪೇಳರೆ
ಹಗರಣವು ಬಲರಾಮಮುಖ್ಯರು
ಸೊಗಸರಿದಕೆ ವಿಘಾತವಾಗಿದರು
ಮಂಗಳಾಂಗನೆ ಚಿಂತೆ12ಬlಡದಿರು
ಸಂಗತಿಯ ಮಾಡುವೆನು ನೀ ನಿ
ನೃಂಗವನು ಕರಗಿಸದಿರೆ13ನುತವೆ13
ಬೋಧಿಸಿದನಿದು ಪುಣ್ಯದಿನವಂ
- 26
po೨ ಸಹ್ಯಾದ್ರಿ ಖಂ
ಕಾದಿರಲಿ ವಸುದೇವಪಿತನೆಂ
ಅರ್ಧರಾತ್ರೆಯೊಳಾಗ ಕೃಷ್ಣನು.
ನಿದ್ರೆಯೊಳಗಿರುವವರು ತಿಳಿಯದೆ
ಹೊದ್ದಿದನು ಕಾಣುತ್ತಲರ್ಜುನ
ಪಾರ್ಥನುತ್ಸವಕೆಂದು ಮನದೊಳು
ಸ್ವಾರ್ಥವಾಯ್ತಂ1೦ದೆರಗಲಿಷ್ಟಾ
ಪೂರ್ತ1೦ವಾಗಲಿಯೆಂದು ಹರಸಿ ಸು
ವಾರ್ತೆಗೇ11ಳಿದೆನೆನುತ11ಲಪ್ಪಿದನಿಂದ್ರನರ್ಜುನನ
ಕೃಷ್ಣಗೆರಗಿದನಿಂದ್ರಪಾದದ
13ಶ್ರೇಷ್ಟ13ಕುಸುಮವ ಕಲ್ಪವೃಕೋದ್ಭವದಲರ್ಚಿಸಿದ
ತಟ್ಟನಸುರಾರಾತಿ ಋಷಿಗಳಿ
ಧನ್ಯನಾದೆನೆನಿ ಮುನಿಗಳು
ಚಿನ್ಮಯನೆ ನೀ ತೋರ್ಪೆನಿಚ್ಚಲು
ಶಚಿಯtರುಂಧತಿ ಸಹ ಸುಭದ್ರೆ13113
ಹರಿಬಕಿಲೋಗ್ರಾದಿಗಳ ಮತದಲಿ
ನಗೆಮೊಗದಲಿಟೈತಿ ನಾಚಿದ
ಮಗಳ ತೊಡೆಯೊಳಗಿಟ್ಟುಕೊಂಡಾ
ವಧುವರರು ಮೂರಗ್ನಿಗೊಲಿವಿಲಿ,
ವಿಧಿಸಿ ಲಾಜಾಹೋಮಕೃತ್ಯವ
13ಬದಿಯಲಾರೋಪವನ್ನೋನ್ಯಕ್ಷತೆಗಳಾರು13
ಅಕ್ಷತಾರೋಪಣವನಾದ್ರ್ರವ
ಈಕ್ಷಿಸಲು ದಂಪತಿಗಳಾ15 ಜನ
'ಸೊಗಸಲಾಶೀರ್ವಾದ ಪೇಳುತ
ರಗಲದೈತಂದಿಂದಗೆರಗಲು
ತಂದು ಸೌಭದ್ರೆಯನುತೊಡೆಯೊಳಗಿಟ್ಟುಕೊಂಡಾಗ
ಚಂದವಾದ ಪತಿವ್ರತಾಜನ
ದಂದದುಪದೇಶವನು ಕೊಟ್ಟಳು
ವರ ವಿಮಾನದಲಿಂದ್ರ ಶಚಿ ಸಹ
11 ನಲವಿನಲಿರ್ದ ರಾತ್ರೆಯಲಿ ( 7)
ಐವತ್ತೇಳನೆಯ ಸಂಧಿ
ಬೋಧಿತೀರದಿ ನರನನುರುಬಲ
ವರ ರಥವನೇರಿದನು ಕವಚವ
ರಾಜವಕಾರ್ಗದಿ ಬರುತಲರ್ಜುನ
ರಾಜಮುಖಿ ಸೌಭದ್ರೆಗೆಂದನು
ಜಿಗವನಿದನೆಲ್ಲವರಮನೆ
ಅನಿತರೊಳಗರ್ಜುನನು ನಿಂದನು
ಗೋಣುಕೈಕಾಲುಡಿದು ಬೀಳುತ.
ಅಚ್ಚರಿಯಿದೇನೆನುತ ಯಾದವ
ಅನಿತರೊಳಗರ್ಜನನು ಕಾವಲ
ಕಾಲಗತಿಗಳನರಿಯದಾದೆವು
ಯಸಮಸಾಹಸ ತೀರಲರಿಯದು
ದೂರದಿಂದೈತಂದ ರಿಪುಗಳ
ತೋರಿದಾಳೋಚನೆಯನುಸುರುವೆ
ನಾರಿಯೊಬ್ಬಳು ತಂಗಿಯಾಕೆಯ
21 ಚಂದವೇ (6)
ಐವತ್ತೇಳನೆಯ ಸಂಧಿ
ಶುತ್ತುಗಳು ತಾವಾದರಾಗಲಿ
ಮೊದಲಂಗೊಂಡಾನಿದನು ಪೇಳುವೆ
ಇದಿರೊಳೊರ್ವನು ಬಾಣಘಾತದಿ |
ಹದನನಿದ ಕಂಡರಿದನ11ರ್ಜುನಬಾಣಲಾಂಛನವ
ನದುಭುತದ ಬಾಣಪ್ರಯೋಗವು
ಅಂ15ಕೆಯೊಳಗಿಹ ಸತಿಸಹಿತ15 ನಿ
ಪಟುಪರಾಕ್ರಮಿ ಶಕ್ರನವನೊಳು'
ಕುಟಿಲದಲಿ ಬಂದವನದಾರೋ
ನಿಟಿಲನಯನ' ನ ಬಲ್ಲೆವೆನ್ನಲು
ಕೆಂಡದಂತಕ್ಷಿಗಳ ಮರಳಿ535
ಭಂಡರಾದೆವು ಮಾನವಳಿದುದು
ನೀವುಶಾಸ್ತ್ರಜ್ಞರು ಗುರುತ್ವವು
ಕಾವರುಂಟೇ ಮಾನವಳಿದುದು
ವಿನಯವಂತನು14 ವಿಂಡಗಾರನು
ವನಿತೆಯರಮೋಹಿಸಿದರುಂಟೇ ಮೇಲೆಯೇಕಾಂತ
ಎನಿತು ಬಲ್ಲವನಾದರೆಯು ತಾ
ನೊಂದ ಹುಣ್ಣಿನೊಳುಪ್ಪನಿಡುವಂತೆ
“ನಿಂದಿಸುವೆನೊಬ್ಬ' ವನ ಪಾಪಕೆ
ನಿಷ್ಕಳಂಕ16ವ16ದಹುದು ಪಾಂಡವ
ಪಂಕ್ತಿಗಳು ಇಲ್ಲ .
೪೧೨
- ಸಹ್ಯಾದ್ರ
ತವಕದೊಳಗೊಬ್ಬವನೆ ನಡೆಯಲು
ರೈದಲಾರದೆ ಉಗ್ರಸೇನಾ
ಕ್ರೋಧನರಸಿಂಹಾವತಾರದೊ
ಲಾದುದಾಗಗ್ರಜನಕೋಪವ
ಕೋಪವವಗುಣವೆಂದು ಪೇಳ್ವರು
'ನೈಪುಣರು ನೀವರಿಯದವರೇ
ತೋರ್ಪುದೆಲ್ಲವು ಭಾವಿಕಾರ್ಯವು
ಕಲಿಯುಗಕೆ ಸನ್ಯಾಸನಿಂದ್ಯವೆ,
ಮೊದಲಿನಿಂದರ್ಜುನನೆ ಗಂಡನು
ಮದುವೆಯಾಗುವೆನೆನುತ ಪೇಳ್ವಳು
ಮದುವೆ ಗಾಂಧರ್ವದೊಳಗಾದುದು .
ನಾವುಕೋಪದಿ ಪೋಗಲಿಕ್ಷಣ
ನಿಗ್ರಹಿಸಲರ್ಜುನನನೀಕ್ಷಣ
ಭರ್ಗನಿದಿರಾದರೆಯುಕೊಲ್ಲುವೆಯೆನುತ ಮೋಹಿಸಲು
ಮಂತ್ರದೊಳಗಹಿ ಸಿಲುಕಿದಂದದಿ
ಕುಲಗೆಡುಕ ನಿಶ್ಚಯವುನೀನೆಂ
ಪರರಿಗಹುದೆಂಬಂತೆ ತನ್ನ ವ
ಅರಿಯದರಿಗಹಲಾದವಪ್ಪಂ
ಅರಿಯೆನಾ ಜಗದೀಶಸಾಕ್ಷಿಯು
ಘನ ಮಹಿಮ18ಹರಯೆನಲು ಕೃಷ್ಣನು13
17ತನಯ17 ಬಾ ಬೇಸರಿನೋಳಾ18ಡುವ18
19ರೆನಗೆ ನಾನಿದನರಿಯದಾಡಿದೆಯೆನುತಲಪ್ಪಿದನು19
ಬಂದಿರುವ ಲೋಕಾಪವಾದದ
ಇಂದುತನಕರ ಮೌನವಿತಿದ್ದರು
ಹೊಂದಿತೆನಗಪವಾದವಿದರಲಿ4
ಸನುಮತದಲಾ ಉಗ್ರಸೇನನು
ರುಜ್ಜಗವನೆಲ್ಲವನು ಬಲ್ಲಿರಿ
ನಿರ್ಜರೇಶ್ವರನಿನಿತು ಪೇಳಲು
ಕಜ್ಜಗಳು ಮುಂಕಾಣದೆಂದನು
ಎಲ್ಲ13ರೋಡಬಡಿಕೆಯಲಿ13 ಕೇಳಲು
15ದಲ್ಲದೇಯರ್ಜುನನ ಜೀವನ
14 ಬಗೆಯೊಳು ಮಾಡಬೇಕೀ ( ಗ ) 15 ಗ ( ರ) 16 ತೀ ( )
- ಸಹ್ಯಾದ್ರಿ
ನಿಗಮದರ್ಥವಿದೀಗವಿದರಿಂ
ಜಗದೊಳಪವಾದಗಳು ಬಾರದೆ?
ಈ ನಿಧಾನವ ನೀವುಬಲ್ಲಿರಿ |
ದೊರೆ ಯಯಾತಿಯನೊಲಿಸಿಕೊಂಡದ
ಭರತನಾತನ ಪುತ್ರನ16ದರಿಂ16
ನಲಿವರೆಮ್ಮಯ ತಾಯಿತಂದೆಯು
ಎಲ್ಲವರು ಸಂತೋಷಬಟ್ಟರು
ದ್ವಾದಶಕೋಹಿಣಿಯ ಬಲ ಸಹಿ
ತೈದಲಿಂದ್ರಪ್ರಸ್ಥನಗರಕೆ
ಮಾಧವನು ಬಲರಾಮ10ರಿಬ್ಬರು
- 27
೪೧೮
ಸಹ್ಯಾದ್ರಿ ಖಂಡ
ಬಂದವೆಲ್ಲರನಕ್ಕೆ ಸಂತಸ
ದಿಂದ ಗುಡಿತೋರಣಗಳಾದವು
ಬಂಧುಗಳೊಳೊಡಗೂಡಿ ಲಗ್ನದಿ
ಗಜರಥಾಶ್ವಗಳಖಿಳ ವಸ್ತುವ
ನಿಜಸಹೋದರಿಯನ್ನು ಒಪ್ಪಿಸಿ
ಚಂದದಲಿ ಪತಿಸೇವೆಯೊಳಗಿಹು.
ಬಂಧುವರ್ಗವ ಸಲಹಂತಲ್ಲಿಂ
ಬಂದು ದ್ವಾರಾವತಿಯೊಳಿರ್ದರು
ವರ ಸುಭದ್ರಾರ್ಜುಸರ ಮಂಗಳ
ಪರಿಣಯವನಿದನೋದಿಕೇಳ್ತರೆ
ಹರನು ದಾಕ್ಷಾಯಿಣಿಯನಗಲುತ
ವಿರಚಿಸಿದ ಸಹ್ಯಾದ್ರಿಖಂಡದ
ನಂದು ಮಾರ್ಕಂಡೇಯಮುನಿಪಗೆ .
ದುಡುಕಿನಲಿ ಪೋಗುವಳಿಗೆಂದೇನೆ
ನಡೆದಳಾ ಸಹ್ಯಾದ್ರಿಶಿಖರಕೆ
ಶಿಕ್ಷಣದೊಳಂತರ್ಧಾನವಾದನು
ಸನ್ನುನಿಗಳಾಶ್ರಮದಲ್ಲಿದ್ದರು
ನುಸ್ಮತದ ಬಹು1೦ತಪವ11ನೆಸಗಲು11 |
12ಕರ್ಮಹರ ಕೈಲಾಸಕ್ಷೇತ್ರಕೆ12
ಸುಮ್ಮನಿರಿ ಮುನಿಗೊರವನೀವೆನು
ಭೂತಿಕೇಶನು ಪಿಂಗಳಾಕ್ಷತಕ !
ಗುಂ11ಜಪಾದಿಯು ಗುಂಜ11ಕೇಶ್ವರಿ
19 ದನಿತರೊಳು19 ವೃಷಭೇಶವಾಹನ
24ಛನುವಿನಿಂದೈ 24ದಿಹುದುಯಿದರೊಳು
ಮನುವಿನಿಂದೆನ್ನಾಶ್ರಮದಿ ನೀ ವಾಸಮಾಡೆಂದರೆ
ಸೇವ್ಯ ನಿನ್ನಿದಿರಿನಲಿಯಿರುವುದು
ದೇವರಿಲ್ಲಿಯೆ ನೆಲಸಬೇಕೆ? ನ?
ಲವ್ಯಯನ ಹಾಗಾಗಲೆಂದನು
ದಾಗಲಂಭಯಾನನದ ಸಂಕ್ರಮ :
ರಾಗದಿಂದರ್ಚಿಪುದಂ ಪಂಚಬ್ರಹ್ಮಲಿಂಗವನು*
ಅಯನ ಸಂಕ್ರಮಣಯತಿಪಾತದಿ
ನಯ ಚತುರ್ದಶಿ ಇಂದುವಾರದಿ |
ಘನ ಅಧಿತರ ಮಾಘ ವೈಶಾಖದಲಿ ಕಾರ್ತಿಕದಿ
ನಿಯಮ ಪ್ರಾತಃಸ್ನಾನಮಾಡಲು
ಭಯಭರಿತ ಭಕ್ತಿಯಲ್ಲಿ ಪೂಜಿಸಿ
ಮಹಿಮೆಯಧಿಕವು ಬ್ರಹ್ಮವರದಲಿ
ಪಂಚಲಿಂಗಾಕಾರವಾಗಿಹ
ರ್ಜನ್ಯದಿಂ ದುರ್ಭಿಕ್ಷವಿಲ್ಲದೆ
ಸನ್ಮುನಿಗಳಾಶ್ರಮಗಳೆಲ್ಲಾ
ವಿರಚಿಸಿದ ಸಹ್ಯಾದ್ರಿಖಂಡದ
* ಈ ಪದಗಳು ಗ ಪ್ರತಿಯಲ್ಲಿಲ್ಲ.
ಐವತ್ತೊಂಬತ್ತನೆಯ ಸಂಧಿ
ಚಂದ್ರಪುಷ್ಕರಣಿಯ ಕಥೆಗಳು
ಕೇಳಿಶೌನಕ ಮುಖ್ಯವಲುನಿಗಳು
ಆಲಿಸುವುದೀ ಪುಣ್ಯಕಥೆಯನು
'ಮೂಲಸಹ್ಯಾಚಲದಲಂದೃವ
ಹವ16ಣಿನ15ಲಿ ಗಂಧರ್ವಗಾನದಿ
ನವವಿಲಾಸದಿ 16ಕುಣಿವುತರ14
ದೇವಿಯಂಕದಲಿರಲು ಶಂಕರ
ಕಪಾವನೆಯುತಿ ತೊಡೆಯಿಂದಲಿಳಿದಳು
ವಿಂಸುನೀತಾಟಂಕಗಳ ಕರ್ಣವ
ಚಿಂತಿಸುತ12 ನಾರಿಯರುಕೂರುವು13
ಲೋಕದೊಳುಕ್ರೋಧದಲಿ ಸರ್ಪಗ
ಲೇ ಕಠಿಣವದರಿಂದಸ್ತ್ರೀಯರ
ಈ ಕಠೋರದ ಜೀವಜಾಲದ
* ಈ ಪದ್ಯ ಗ ಪ್ರತಿಯಲ್ಲಿಲ್ಲ
ಐವತ್ತೊಂಬತ್ತನೆಯ ಸಂಧಿ
ಕಾಳಿಯೆಂದುದಕಿನಿತುಕೋಪವೆ.
ಕಾಪುರುಷರಂದದಲಿ ವಿರಹದ
ಒಂದುದಿನವೀಶ್ವರನು ಮಂದರ
ಕಂದರದಲಿರಲುದಯವಾದುದು
ಚಂದ್ರಕಲೆ ಸತ್ಪುರುಷಸೌಧದ
ಲಂದು ತನ್ನರಿಗನ್ಯರೆಂಬೀ
ಸಹಿಸಲಾರದೆಕೋಪಬಂದುದು
ಕಲೆಗಳೆಲ್ಲವು ನಾಶವಾಗಲಿ
ಭಾರತವರುಷ ( 1)
* ಗ ಪ್ರತಿಯಲ್ಲಿ ಈ ಪದ್ಯವಿಲ್ಲ
ಐವತ್ತೊಂಬತ್ತನೆಯ ಸಂಧಿ
ಪಡುಗಡಲ ದಡ ಪೂರ್ವಭಾಗದಿ
ಮೂಡನನಂತೇಶ್ವರನ ಬಳಿಯಲಿ
ಕುರುಕ್ಷೇತ್ರವ ವಾರಣಾಸಿಯಂ
ಹರಪ್ರಿಯದಶ್ರೀಶೈಲಕ್ಷೇತ್ರವ
ದುರಿತನಾಶನ ಕೃಷ್ಣವೇಣಿಯ
ಸುತ್ತಲಿಹ ಸೋಮೇಶಶಿಖರವ
ವಾಲಯವನೂ16 ವಿಶ್ವಕರ್ಮನು
ದಿನದಿನದಲಭಿಷೇಕ ಪೂಜೆಯ
ನುರಿಸಿ ದಿವ್ಯಾಂಗವಾಗುವ12
ಸತ್ಯಲೋಕಾಧೀಶ ಬಂದನು
ಮರಣಕಿಂದತಿಕಷ್ಟವಾಗಿದೆ
ವರವಕೊಡು18ಸೌಂದರ್ಯವಾಗಲಿ ಗೌರವರ್ಣವನು18
ಕರುಣಿಸೆನ19ಲು ತಥಾಸ್ತುಯೆಂದನು
ಶುದ್ದ ಗೌರೀವರ್ಣವಾದಳು
ಅವನನುದ್ದರಿಸೆನಲು ಗೌರಿಯು
ಳೊಂದಿಯಾಲೋಚಿಸುತ ನುಡಿದನು
1ತಿಯೆಂದು14ಕಲೆಗಳನಿತ್ತ 14 ಕರುಣದಿ
೨೬
ನಿಂದಿರುವೆ ನೀ ತೆಗೆದ ಪುಷ್ಕರಣಿಯಲಿ 15ತಾನೆಂದ
18 ವಿನುಗುತಿಹ18 ಶಿವಲಿಂಗವೆದ್ದುದು
ಇಷ್ಟವೀವ ಮಹೇಶಯೇನವ
ವರ ಸುವರ್ಣಾನದಿಯ ಸ್ನಾನದಿ
ಹರಿದುಹೋಗುವದಲ್ಲಿ ಸ್ನಾನದಿ
ಹೊರಟುಹೋಗುವ ಪಾಪಶಬ್ದವುಕೇಳ್ತದೀವರೆಗು
ಗೋಪ್ಯವಿಲ್ಲದೆ ಪ್ರಕಟವಾಗಿದೆ
28
ಅರುವತ್ತನೆಯ ಸಂಧಿ
ಕದು, ವೈದ್ಯಾವಿಷದಲಧಿಕರನಂತಗುಳಿಕರನು
ಕುವರನಿವಳಿಗೆ ಬಲುಬಲಿಷ್ಟನು .
ಯುವತಿ ವಿನಯಂಶ್ವೇತವೆಂದಳು
ಚಲ್ಲವರಿದೋಡಿದರು 'ಭಯದಲಿ?
ಬಲ್ಲಿದವು! ಹಾಗಾದರಾಗಲಿ11
19ಪರಮ ಭಯವಡಗುವದುಪೋಗೆನೆ
ವರ ಸುವರ್ಣಾನದಿಯ ಕಂಡ
ಬ್ರಹ್ಮಶಿಲೆಯಲಿ ತಳವನೆಲ್ಲವ
ಕಪಿಲದಗ್ರದಲಿತಿಳಿದು ಪೋದುದು
ಉಗ್ರತಪವನನಂತ ಮಾಡಿದ
ನಿಗ್ರಹಿಸಿ1೦ದಿಂದ್ರಿಯಲಿ10 ಲಿಂಗವ
ಭರ್ಗನಂಬಿಕೆ ಗಣಪ!1ಸಹಿತ
14ಭರ್ಜನೆಯll ಆಸ್ಫೋಟನರ್ತನ
ಊರ್ಜಿತದ 15ಜಯಶಬ್ದಘೋಷದಲ15ಟ್ಟಹಾಸದಲಿ
ನಿರ್ಜರೇಶನ 16 ಸುತ್ತ16ರವವ ವಿ
ಸರ್ಜಿಸುತಬ್ರಹ್ಮಾಂಡ ಒಡೆಯಲು17
ಅರುವತ್ತನೆಯ ಸಂಧಿ
ಮಾತಕೇಳದೆ ಕೋಪವಶದಲಿ
ಹೇಳುವೆನು ನಿನಗೊಂದುಪಾಯ16ವ15
18ಾರದಿರು ನೀ ಸೇರಲೆನ್ನೊಳು18
ಗರುಡಬಾಧೆಯುತೋರಲರಿಯದು
ಸಾರೆನುತಲಡಗಿದನನಂತೇಶ್ವರನ ಲಿಂಗದಲಿ ೧೫
ಬಂದು ವೈಕುಂಠಕೆಯನಂತನು
ವಿರಚಿಸಿದ ಸಹ್ಯಾದ್ರಿಖಂಡದ
ಕಾರ್ತಿಕೇಯನಗಾಧವೆಂದನು
ತುಂಗಭದ್ರೆಯು ಪರಮಪಾವನ
ಕಂಗಳಿಗೆಗೋಚರಿಸೆ ಸ್ವರ್ಗವು
ತುಂಗಭದ್ರೆಯು ವೇದಪಾದದಿ
ಕಂಗೊಳಿಸಿ ಶ್ರೀಶೈಲಗಿರಿಯನು
ವಿಂಗಡಿಸಿ ಗಮಿಸಿದಳು ವಿಖ್ಯಾತದಲಿ ಪಾಪಹರೆ *
* ಈ ಪದ್ಯ ಕ ಪ್ರತಿಯಲ್ಲಿಲ್ಲ
ಸಹ್ಯಾದ್ರಿ
ಮುಕುತಿದಾಯಕಿ ತುಂಗಭದ್ರೆಯು
ತುಂಗಭದೋದಕವು!೦ ಸದ್ಯದಿ |
ಹಿಂಗಿಸು11ವದಮಿತಗಳ11 ಪಾಪವ
ಸುರಪುರದಿ ಪೀಯರೂಷಭೋಜನ
17ವರ ಕವೇರಜೆಯಾಶ್ಚಯಿಜದಲಿ17
ದುರಿತಹರವಾಷಾಢಮಾಸದಿ ತುಂಗಭದ್ರೆಯಲಿ
ಶ್ರೇಷ್ಠವದರಿಂ! ತುಂಗಭದ್ರೆಯು
ವಿಷ್ಣುವಿನ ಸರ್ವಾಂಗದುದ್ಧವೆಯಾಶ್ಚರಿಯವೇನು
ತಟ್ಟುವದೊ ತದ್ದೇಶದೊಳಗಿಹ
ರಷ್ಟು ಮುಕ್ತರುತೀರವಾಸಿಗಳವರನೇನೆಂಬೆ
ಪರಿಹರವು ಪಾತಕಗಳೆಂಬರು
ಪರ ಮಹಾಪಾತಕಿಗಳಾಗಲಿ
ನರರೊಳುಪಪಾತಕಿಗಳಾಗಲಿ .
ಸುಲಭವೆಲ್ಲವು ತುಂಗಭದ್ರೆಯ
18ಲೇಸು13 ಭಾರ್ಗವರಾಮನಾಶ್ರಮವೈದುಶ್ರೇಷ್ಟತಮ
*ಈ ಪದ್ಯ ಗ ಪ್ರತಿಯಲ್ಲಿಲ್ಲ.
* ೪೨
ಸಹ್ಯಾದ್ರಿ ಖಂ
ಟದನುಕೇಳುಸ್ವಯಂಭುವಂತರ'
ಹವಣಿನೊಳುಕೋಪದಸಿತಕೆ .
ವಿವರ ಚಾತುರ್ವಣ್ರದಾಶ್ರಮವರಸಿನಾಜ್ಞೆಯಲಿ'
೧೪
ಮೊಗದಿ 10ಗೋಪಿನ್ನದದ ನಾಮದ೦ಲೂರ್ಧಪುಂಡ್ರದಲಿ
ದೂರದಿಂದಡಿ11ಗಡಿಗೆ ನಮಿಸಿದ
ಘನತರದ ವೈಕುಂಠದಿಂದಲೆ?
ತುಂಗಭದ್ರಾಸ್ನಾನಕೆನ್ನುತ
ಮಂಗಳಸ್ಥಳಕಿಲ್ಲಿ ಬಂದೆನು
ತುಂಗಭದ್ರಾತೀರದರವಾನೆ
ಸಂಗತಿಯಿತಂದೆ ಮಣಿಮಂತಕಮಹಾಪುರಕೆ
ಸಲ್ಲಲಿತ ಜಲ ತುಂಗಭದ್ರೆಯು
ಹೇಳಬೇಕೆಲೆ ತುಂಗಭದ್ರೆಯ
ಮೂಲಮಧ್ಯವನಂತವೆಲ್ಲವ
1019 ಲಲಿತನದಿಗೀಗ ನೀ ಬಹ
ಕ್ಷೀರಸಾಗರಕಮರರೆಲ್ಲರು
ತೋರಿನಿಜವನು ದಿವಿಜರಾಡಿದ
ದೂರಕೇಳುತಕೊಡರೂ1೦ಪಿಲಿ1೦
ಇಂದಿರಾವಲ್ಲಭತಿನ13 ಸಾಕ್ಷಾತ್
ಬಿಂದುಗಳ 14ಶ್ರಮಜಲಗಳ14ದರನು
೨೨.
ಮಂದಮತಿಗಳದೇ15ನ ಬಲ್ಲರು ತುಂಗಭದ್ರೆಯನು
ವಾವದಂಷ್ಟದಿ ತುಂಗೆ16ಯುದ್ಭವ16
ಆ ಮಹಾದಕ್ಷಿಣದ ದಂಷ್ಟದಿ
ಭೂಮಿಯೊಳಗೇನೆಂದು ಪೇಳ್ವರು
ನೇಮವಳಿದೆರಡೆಂದರಧೋಗತಿ18 ತುಂಗಭದ್ರೆಯನು
ಧರೆಯ ಮಿಗೆ (ಕ) 5 ಅತಳ (1) 6 ಪೋಗಿ (ಕ) 7 ನ (1) 8 ಜಾ (6) 9 ಕಾದಿಗಳ ಸುಂ (7)
10 ಪದಿ ( 1) 11 ದಿ ( ರ) 12 ವರಿತು ( ಗ ) 13 ನು ( 7) 14 ಸಮಜಲವು ಇ ( ) 15 ಳು
ವಿರಚಿಸಿದ ಸಹ್ಯಾದ್ರಿಖಂಡದ
ಈಶ್ವರನು ಪ್ರತ್ಯಕ್ಷವಾದಾ'
ಪಾಲಿಸುವೆ ನೀ ತುಂಗಭದ್ರೆಯ
ಮೇಲನರಿಯದೆ ನದಿಯ ನೀ ಬಿ .
ಅಂಗಹೀನತೆ ರೋಗವಿಲ್ಲದ
ವಂಗೆ ಪಂಚೇಂದ್ರಿಯಗಳಿರುವಾ
ತುಂಗಭದ್ರಾಯಾತ್ರೆ ಹಜ್ಜೆಗೆಯಶ್ವಮೇಧಫಲ
ನರಿಯದವರುದಕವನು ತಿಳಿಯರು
ಪರಮಬ್ರಹ್ಮಾನಂದದಮೃತವ
ತುಂಗಭದ್ರಾನದಿಯ ಜಲವಿದ
ನಾರದನು ಪುರುಕುತ್ಸನೃಪತಿಗೆ
ತೋರಿಯಾಡಿದ ತುಂಗಭದ್ರೆಯ
ಭೂರಿಕ್ರಿಯೆಯುಪವಾಸ ಮುಂದಣ
ಮೋದಕದ ಭ್ರಗುತೀರ್ಥವಗ್ನಿಯ
ತುಂಗಭದ್ರೆಯು ವಿಮಲನದಿಯಾ
ಸಂಗಮದಲಿ ಮಹೇಶಲಿಂಗವು
ರಾಜ್ಯಭಾರವ ಮಗ 14ಿದಷ್ಟು1 ಗೆ
ರಾಜಶೇಖರ ಗುಪ್ತಲಿಂಗವ
ಈ ಪರಿಯ ಪುರುಕುತ್ಸರಾಯನು
ತಾ ಪಡೆದನೀಶ್ವರನ ಪಾದವ
ಬ್ರಹ್ಮಪುತ್ರ ಮರೀಚಿಯಾತಗೆ .
ಉತ್ರಗಾಮಿನಿ ಪೂರ್ವಕೈದುತ
ಉತ್ತಮ ಸ್ಥಳವಲ್ಲಿಪೋಗೆನೆ
ಹೆತ್ತವಗೆ ನಮಿಸಿದ ವಿಭಾಂಡಕ ಬಂದನಾ ಸ್ಥಳಕ್ಕೆ
ಮೂರೆನಿಪ ವಸುರುದ್ರ14ದಿತ್ಯರು
ಮೂರುಲೋಕವು ಧರ್ಮವರ್ಗವು
ಆ (1) 15 ದ ( ಕ)
ಸಹ್ಯಾದ್ರಿ
ಖಂಡಭಕ್ತಿಯೊಳಧಿಕ ನುತಿಸಲು
ಚಂಡಮುನಿ ದರ್ಭಾಸನದಲಿ ವಿ
ಭಾಂಡಕನುಕೃಷ್ಣಾಜಿನಾಂಬರ
13ನಿಪುಣೆಯರ್ವಶಿಯನ್ನು ಕರೆಸೆನೆ
ಗುಪಿತದಿಂದಲಿ13 ಚಿತ್ರಸೇನ14ನು14
೧೮
15ಚಪಳೆಯನು ಕರೆಸಿ ಮೇಳದಿಬಂದಳೂರ್ವಶಿಯು15
ವರ ವಿಭಾಂಡಕನಾಗ್ರತಪವನು
೨೦
ಮನವಳುಕಿ ಕಳಚಿದಂದು ಶುಕ್ಲ ' ವು ನದಿಯ ದಡದೊಳಗೆ .
ದು ಶುಕ್ಲ ' ವು ನದಿಯ ದಡದೊಳಗೆ
ಬಗೆಯಿಂದೇನೆಂದರಿದು13 ಧ್ಯಾನಿಸಿ
ಮೂರುವಕ್ರಸ್ನಾನ ತುಂಗಾ
ತೀರ ಋಷ್ಯಶೃಂಗನಾಶ್ರಮ
ಭೂತಳದ ಮೇಲಂಗದೇಶದ
ನೀತಿಯಲರಿಯದೆ ವೇದಶಾಸ್ತ್ರವ
ಶ್ರದ್ದೆಯುರಿಯದೆ ವೇದಶಾಸ್ತ್ರವ
ಹೊದ್ದಲರಿಯದು ಫಲಗಳೆನುತಿದೆ
ನಿಜದ ವೃಷ್ಟಿಗಳಿಂದಲವುಷಧಿ
ತ್ರಿಜಗಕವುಷಧಿಯಿಂದಲನ್ನವು
ತ್ಯಾಜ್ಯವಾದುದು ಸಂಶಯಾತ್ಮಗೆ
ದುರ್ಜಯವುದೊರೆಕೊಂಬುದಲ್ಲದೆ ಪುಣ್ಯದುರ್ಘಟವು
ವರ್ಜಿಸಿದ ವೇದೋಕ್ತಯಜ್ಞವು
ವರಾನವಳಿವಂತಾದೆಲೋಕದಿ .
ಗತ ಸಸಿಯು ಗತ ಧನ ಗತೋದಕ
ಗತವುಗೋಳುಗತವು ಧಾನ್ಯವು
ಗತದಿ ತಾ ನಿರ್ಧನಿಕನಾದೆನು
ಮೇಲುನಾವುಬ್ರಹ್ಮಚರ್ಯವು
ವರ್ಣವಾಶ್ರಮಧರ್ಮ ತಪ್ಪಿದ
ಬ್ರಾಹಿಯೆಂಬ ಮುಹೂರ್ತಕೇಳ್ವುದು
ಹಾರದಂದದಿ ಕಂಠಕರ್ಣದಿ
ಸೇರಿಸುತ್ತಾ ಬ್ರಹ್ಮಸೂತ್ರವ
ನಿಳೆಯದೊಳಗವುಪಾಸನಾಹುತಿ
ವೈಶ್ಯದೇವವ ಮಾಡಿಯತಿಥಿಗ
ಪಾಶಬದಿಭೂತದಯದಲಿ
ಪೋಷಿಸುತ ಮಿತವಾಕ್ಯವನನೂ
ಪೃಥ್ವಿಪ್ರಜೆಗಳು ಧರ್ಮಪಾಲನೆ
ಪರಮಗುರು ವಿಪ್ರರಿಗೆಯಗ್ನಿಯುಸೂರ್ಯಗೋವಳಿಗೆ
ಪೂಜ್ಯರವವರಾನದಲಿ ಪೂಜ್ಯರು
ಚಿಂತೆಯಿಲ್ಲದ ಭಾಗ್ಯಪುಣ್ಯ
ಶಿಸ್ವಾಮಿಕಾರ್ಯಕೆ ಹಿತನುಯೆನ್ನುತ
7 ದಿ ( ) 8 ಭೂಮಿಪಾಲಗೆ ಮುಖ್ಯವೆ ( 7)
೪೫೬
ಅರುವತ್ತಮೂರನೆಯ ಸಂಧಿ
1ಭೂಮಿಯವರರು ನೀವುವಿಪ್ರ ?
ಸೋಮವೆನ್ನಪರಾಧಶತವನು?
ಮುನಿವಿಭಾಂಡಕನಮಿತ ತಪಸಿಯು
ತಪಸಿಯರಾತನು ಗೋವ'ಕಾಣುತ!
ಈ ಕೆಲಸವವರಿಂದಲಹುದೆಂ
ಕೋಕಿಲಸ್ವರ ಶ್ವೇತವಸ್ತ್ರವ
ನೇಕಬಣ್ಣದ ಚಂದ್ರಗಾವಿಯ
ಬೇಕೆನಿಪ ? ಬಣ್ಣಗಳಲಂಕಾರಗಳೊಳೊಪ್ಪಿದರು'
ವೃಷ್ಟಿಯಿಲ್ಲದೆ ರಾಜ್ಯವೆಲ್ಲವು
ಮಾಯದ10ಲಿ 11ಪಿತನ11ರಿಯದಂದದಿ
ತಾಯೆನಲು 19ತನ್ನುನಿಚರಿತ್ರವ12
ರಾಯಗೆರಗಿದ14ಿದೆ ದಿವ್ಯ 14
6 ತೆನಲು ( ಕ) ವಸ್ತ್ರಗಳು
) 77 ವಸ್ತ್ರಗಳು ಸರ್ವಾಕೃತಿಯನು
ಸರ್ವಾಭರಣ ಕಟ್ಟಿರಕದಲಿ
ಭೂಷಣದಿ :
( ) 8 ಬಿನ ತೆರದಿ ಬಾ
ವೆಣಳಶ್ರೇಷ್ಠ ವೆ !
ದರೊಳು ಬುದ್ದಿವಂತೆಯ ಹಿರಿಯ ವೇಶಿಯನು ಕಟ್ಟಿರಕದಲಿ ( ) 9 * ದುದುವೆ
ಳಂದದಾಭರಣಗಳು ಸಹಿತಲೆ?
ಸಂಧಿಸುತ ತಾ ನಿಲ್ಲದಾಗಳೆ
ವನಜನಾಭನ ಧ್ಯಾನದೊಳಗಿರೆ
ವೆಗ್ಗಳದಲಾತಿಥ್ಯವಸ11ಗಲು11
ಸ್ವರ್ಗದಮರಿಯರಂತೆ ಗಾನವ
ಚೆಲುವೆಯೊರ್ವಳು ಅಪ್ಪಿಕೊಂಡಾ
ಕಾವಿನಿಯರಿಂತವರಿಗೆ ತೋರಲು
ಮಿ ' ಗುವರವರಾದಿತ್ಯಪ್ರಭೆಯನು12
ಸೊಗಸುಗೊಳಿಸುವ ಮುನಿಗಳೆನ್ನುತ
ಉಲ್ಲಸದಿಗೋವುಗಳನೋಡಿಯೆ ಬೇಗಪೂಜಿಸುತ .
ವನಿತೆ ಶಾಂತಾದೇವಿಯೆಂಬಳ
ಸತ್ಯವಂತನು ಸುಖದಲಿರುತಿರ
ಪುತ್ರಕಾಮೇಷ್ಟಿಯನು ಮಾಕ್ಟರೆ
ಪ್ರಾರ್ಥಿಸಿದನಾರೋಮಪಾದನ
ಜಲಜನಾಭನು ರಾಮಲಕ್ಷಣ
ನಲ್ಲಸದಲುಪಚರಿಸಿ ಕಳುಹಿದ
ನೆನೆಸಿದರೆ ಬಹುವಾಜಿಮೇಧದ
ಇವ ನಾರಾಯಣನು ಸಾಕ್ಷಾತ್ |
ತುಂಗಭದ್ರೆಯು ನಿರುತವೀ
9 ಪಾವನದ ಕಥೆಯನ್ನು ಮಾತೆಂದುಭಾವದಿಂದಲಿ
ಭಕ್ತಿಯ ಷಣ್ಮುಖ ನುಡಿದ ವಾಕ್ಯವಿದು
ಒಲಿದು ಕೇಳುದು 8 ಒದರುಮನ
( ) ಜನರು (
ಅರುವತ್ತಮೂರನೆಯ ಸಂಧಿ
ಕಂಗೊಳಿಸುವಾಶ್ರಮಗಳಾ ಋಷಿ
ಮುನಿಯುಸುತನಾಶ್ರಮದಮುಂದ
23ನಿರುತವೆಂತದ ಪೇಳಬೇಕೆನೆ
ವೇದಮೂಲವು ಕರ್ವುವದರಿಂ
ಸಾಧಿಸುವುದಿದು ಕರ್ಮಬಲವೆನೆ
ಬೋಧೆಯಾಗಿಹ ಜ್ಞಾನಕರ್ವುವ
ಎನಲು ತಂತಮ್ಮೊಳಗೆಕೋಪಿಸು
ನಿಳಯುಕೆಲ್ಲ ವಿದಿಪೋದರು .
ಒಳಗಣಿಂ ಮಿಥಿಲೇಶ ಬಂದನು ನೋಡಿ ಬಹುಮರುಗಿ
ಶಕಟವೆಂದರೆ ಬಂಡಿಯದರಿಂ
ಶಕಟಮುನಿಯಾಶ್ರಮ11ವು ಸ್ನಾನದಿ11
ಸಕಲರಿಗು ಅನ್ನೋನ್ಯವಾಗಿರೆ13
30
ಸಹ್ಯಾದ್ರಿ
ಶಕಟಗರುವವರು ಶಿಷ್ಯರು
ತಿಳಿದು 12ಚೈತ್ಯನುಕೋಷವಾಕ್ಯದಿ12
ಕಳೆಯಬೇಡಿ ಎರಡುಬೀಜವ
16ಬಳಿಕ ಭಾ16ರಧ್ವಾಜನಾವವು
0.
ತುಂಗಭದ್ರಾ 18ನದಿಯ18 ತಪಸಿನ19
21 ವ ಮಾಡೆ ಪಾಪ ( ಕ)
ಅರುವತ್ತನಾಲ್ಕನೆಯ ಸಂಧಿ
ಶೃಂಗರವು ಭಾರಧ್ವಜಾಶ್ರಮ
ವಿರಚಿಸಿದ ಸಹ್ಯಾದ್ರಿಖಂಡದ
ಪಲ್ಲ : ತೀರ್ಥರಾಜಪುರಪ್ರಭಾವವ
ಧೂತಪಾಪವು ತುಂಗಭದ್ರೆಯ
ಕೇಳುವವರಿಗೆ ಪಾಪ!°ಹಾನಿಯು
ಮೇಲೆ ಗಾಧಿನೃಪಾಲನಂದನೆ
ಹೋಮಶೇಷವನಾ ಮಹಾಮುನಿ
ಈ ಮಹಾಹುತಿ ಶೇಷಪಿಂಡವ
14 ನೇ ( ಕ) 15 ಯೆ ( 1)
೪೬೯
ಅರುವತ್ತೈದನೆಯ ಸಂಧಿ
ಮಂತ್ರಿಸಿದ ಬ್ರಹ್ಮತ್ವಪಿಂಡವ
ಹೊತ್ತರಿಬ್ಬರು ಗರ್ಭಪಿಂಡವ
ಕ್ಷತ್ರಿಲಾಂಛನವನ್ನು ಕಾಣುತ
ಅತ್ಯಧಿಕಕೋಪಿಸುತ ಸ್ತ್ರೀಯರು
ಕ್ರೂರಕರ್ಮಿಯೆನುತ್ತ ಪೇಳಲು
ದಾರಿದಪ್ಪಿದೆಯೆನಲು 11ದಯದಲಿ11
4 ಯೆ
10 ತ 11
(1) 5( 1)
ತಪ್ಪಿದೆನೆ 6 ಚೆಲುವ( ರ)
( 7)ಕರುಣದಿ ಗರ್ಭವ ( 1) 7 ನಿತ್ಯ (1 8 ಕಂಡನು (6) ೨ ತಲಿ (ಕ )
210
ಸಹ್ಯಾದ್ರಿ ಖ
ವನಜನಾಭನೆ ಈತ ಪೂರ್ವದಿ
ಪರಶುರಾಮನು ಕೊಡಲಿಯಿಂದಲೆ
ಧರಣಿಯೊಳಗಿಹ ಕೃತ್ರರೆಲ್ಲರು
ವೆರಸಿಯೊಬ್ಬರನುಳಿಯದಂದದಿ ಬಾರಿಬಾರಿಯಲಿ
ಕಡುತಪಸಿ ಕಶ್ಯಪಮುನೀಂದ್ರನು
ಗಂಡುಪಕ್ಷಿಯು ಗುಟುಕಿಗೈದಲು
ಗಂಡುಕೊಡಲಿಯು ಸರ್ಪನಂದದಿ
5 ಕ (1) 6 ಡ್ಯ ಕ
(ಕ) 7 ಕುಡಿದು (ಕ) 8 ಕ್ಷಿಗಳುಕ (6) ೨ ಹೆಣ್ಣು ಪಕ್ಷಿಯ (7) 10 ತೆರದಲಿ(7)
11 ಜ್ವಲಿಸು (1)
೪೭೨
ಸಹ್ಯಾದ್ರಿ ಖ
ಕಾಶ್ಯಪನುಯಿದನೆಲ್ಲ ಕಂಡನು
ನನುವಿನಿಂದರ್ಫ್ಯಾದಿ ಪೂಜಿಸ್ತಿ
ವಿನುತ ಸೋಪಸ್ಕರವಕೂಡಿಸು
ಅದರೊಳೊಕ್ಕುದು ತುಂಗಭದ್ರಾ
ತೋರಿದನು ಬಾಲಾರ್ಕನಂದದಿಸಿ
ವಿರುವಾನಂದದಲಿ ಶಿವಲಿಂಗಪ್ರತಿಷ್ಠೆಯನು
ಅಶ್ವಮೇಧ' ಫಲಪ್ರದಾಯಕ
ಅಪರಿಮಿತವಿದನೊದಿಕೇಳುವ
ವುನಿಯು ಬ್ರಾಹ್ಮಣವನಿತೆಸೂರ್ಯಗೆ
ಶೌನಕಾದಿ ಮುನೀಶ್ವರರ್ಗಾ
ಭಾನುಸಮ ವರಾಂಡವ್ಯನಾಶ್ರಮ
ವೈನದಿಂದಾ ದೇಶಕಧಿಪತಿ
ಮೆಲ್ಲನೈತಂದಂಡಿಸಿಹನಿದ
* * ಗ ಪ್ರತಿಯಲ್ಲಿ ಈ ಪದ್ಯವಿಲ್ಲ.
ಇL
ಸಹ್ಯಾದ್ರಿ
ಸತ್ಯವನು ತಾನರಿಯದವರಿಂ
ಶೂಲದೊಳಗಾತನನು ಸೆಳೆದರು
ಕಾಲದಲ್ಲಿ ಬಹುದೆನುತಲಿದ್ದನು
ಗುಣವುದೋಷವನರಿಯದರ್ಭಕತನದಿ ಮಾಡಿದರೆ
ಬಣಗುಮನುಜರ ತೆರದಲರಿಯದೆ
ಪದ್ಯವಿದೆ
ಅವನ ಸತಿ ಸೋಮೆಯು ಪತಿವ್ರತೆ
ಮಣಿ ಶಿವಗೆ ಹರಿಗಿಂದಧಿಕ ಪತಿ
ರಂದಗಳ ಬಲ್ಲವರದಾರೆ
ಸೋಮೆಯೆಂಬವಳವನ ಪತ್ನಿಯು
ಸೊಮಕುಲಸಂಭೂತೆ ಪಾತಿವ್ರತೆಪರಾಯಣಳು
ಚಂದ್ರಸೇನನೃಪಾಲಸೌಧದ
ದಿಂದೆಸೆವಬಲೆಯ ಭಾವಗ
ಬೈತಲೆಯ ಸಿಂಧೂರರೇಖೆಯ
ಮದನರಾಜನ ಮೋಹದರಗಿಣಿ
ಇದನ ಮಾತಾಡಿಸುವೆಯೆನ್ನುತ
ಸದನದಿಂದೊಡವೆಗಳ ತಂದವ
ಹೊತ್ತುಕೊಂಡಳು ಹೆಗಲೊಳಾತನ
ಕತ್ತಲೆಯೊಳೆಡಹುತ್ತ ಬಂದಳು
.
ಹರಿಹ ಶೂಲದಲಿ ಮಾಂಡವ್ಯನನು ಎಡಹಿದಳು
ಮೂಲವಾಗಿಹತಿ ಸೂರ್ಯನೇತಕೆ
ದಿನದಿನದಲಿಂತೇಕರಾತ್ತೆಯ
ವನಜಭವನೆಡೆಗಿಂದ್ರ ಮುಖ್ಯರು
ವಿಧಿಯು ತಿಳಿದನುಸೋವೆಯೆಂಬಳು
1 ನನುದಿನವು (1) 2 ಪೇಳ್ವ ಶಾಸ್ತ್ರ (6) 3 ವವನೆ (6) 4 ದಿಸದೆ ಇರಲಿ (1)
ಸೂರ್ಯನ ಮೂಲ( 7)
Gಲ . ಸಹ್ಯಾದ್ರಿ ಖ
ಕುಲಪತಿವ್ರತೆ ಚಂದ್ರವಂಶಜೆ
ಲಲನೆಸೋಮೆಯು ಬ್ರಹ್ಮಗೆಂದಳು
ಹಿತವನೀವರು ಪತಿಪರಾಯಣರಾದಸ್ತ್ರೀಯರಿಗೆ
ಕೊನೆಯೋಳರುಣೋದಯದ ಸಂಗಡ
* ಈ ಪದ್ಯಗಳು ಗ ಪ್ರತಿಯಲ್ಲಿಲ್ಲ
೪೮
ಅರುವತ್ತಾರನೆಯ ಸಂಧಿ
ಕರ್ಮಫಲವು ದ್ವಿಜಾವವಾನವು
ತಿಪದೆಯನು ಏಕಾಗ್ರಮನದಲಿ
ಉಪಮಿಸುವರಳವೇ ಮಹಾನದಿ
ನಿಪುಣರಿರುವರು 14ತುಂಗಭದ್ರೆಯ14
ದಿ ( ರಕುತದ
5ಸುರಿವ ಕ) 6 ಗಿಂ ಧಾರೆ
( ಕ)ಶೂಲವದೆಡೆಗೆ
7 ಮಾಡಿ ಬಂದರು
( ರ) 8 ಉರ್ವಿ ( ) 9 ನೀನೆನುತ
ಶೂಲದಿಂದಿಳುಹಿದರು ( ಕ) ( ಕ)
ಮುನಿಪತಿಯ 104 ಭವನೈದಿ
ದಿ ( 1)
31
.
ಸಹ್ಯಾದ್ರಿ ಖಂಡ
ವಿರಚಿಸಿದ ಸಹ್ಯಾದ್ರಿಖಂಡದ
ಮಾನನಿಧಿ ಹರದತ್ತಭೂಪತಿ
ಸೂನುಗಳು ಸಹ ಹರದರಂದದಿ
ಕರುಣಿಸುವುದೆಂದಭವನನು ಬಿಡ
ನವವಿಧದ ಭಕುತಿಯನುಕೊಡುವೆನೆ
ದಿವಿಜವಂದಿತನಾಗ ನುಡಿದನು
ಚಿನುಮಯನುಸೂಚಿಸಲು ಭಂಗಿಯು
ಜನರು ಇಲ್ಲಿರಲಾಗದಿದ್ದರೆ
ತಿನುವರೀ ಪೈಶಾಚಗಣಗಳು
ಲೀಲೆಯಲಿ ಹರ ನಡೆದನತ್ತಲು
ಮೇಲೆಕಂದರದವನು ಕಂಡನು
ನಿನಗೆಂದ (7) 7 ನಲಿಕೆಯು (ಕ) 8 ನ (1) 9 ನಾಕ್ಷಣ (7) 10 ಸ್ಥಾನವ ನಿತ್ಯವವನು (1)
ನಿಲ್ಲದಡಿಗಡಿಗೆರಗಿನೀನೀ
ಶರಣಜನರಿಷ್ಟಾರ್ಥವೀವುದೆ
ಬಿರಿದನಾಂತುದರಿಂದ ನುಡಿದನು
ಕರುಣಪಾರಾವಾದಶಂಕರನಿಲ್ಲಿ ನಾನಿರುವೆ
ತುಂಗಭದ್ರಾನದಿಯ ದಡದಲಿ
ಲಿಂಗಗಳ ಪೂಜಿಸುತಲಿರ್ದನು
ಗಣಪತೀರ್ಥ ವಶಿಷ್ಟತೀರ್ಥವು
ಮನಕಹಲ್ಲಾದವನು ವರಾಡಿದ
11 ಕಿತ್ಯ (ಗ) 12 ಶು ( 1)
ಅರುವತ್ತೇಳನೆಯ ಸಂಧಿ
ಮೆಚ್ಚಿಕೊಂಡಿಹನಿಂತಿದ್ರ ಬಹುದಿನ
೧೬
ತುಚ್ಚ ಮತಿಯಲಿ ಮರೆದು ಕ್ರೀಡಿಸಿ ಶಾಪವನು ಪಡೆದ
ಪ್ರಾತವಾದುವು ಇಂದ್ರದೇಹವು
ಭೂತನಾಥನ ವಿಷ್ಣುವಿಬ್ಬರ
ಇಂದ್ರ ನೀ ನೀ ತುಂಗಭದ್ರೆಯ
ಏಳುಮುಖದಲಿ ಸಿಂಧುಗಾವಿಂತಿಯು1
ಶರಧಿಯನು ಪಶ್ಚಿಮದಿಕೂಡಿತು
ಪರಮಪಾವನೆ ಪಾಪನಾಶಿಯ
ಅಭೇದಿಸಿದ ಬಳಿಕವನನಿಂದ್ರನು
ಗಿರಿಯಲಿಹನೆಂದಲ್ಲಿ ಮಂತ್ತಿದ
7 ಸ್ವರ್ಗಲೋಕವ ( 1) 8 ಕಿ (1)
ಅರುವತ್ತೆಂಟನೆಯ ಸಂಧಿ
ಕಾಳಗದಲವನಿಂದ ಸೋಲ್ವರು
ಹೇಳುವೆನು ನಿಮಗೊಂದುಪಾಯವ
ಬಾಲಕಿಯರಿಂದಹುದು ಕಾರ್ಯವು
ತವಕದಲಿ ಪ್ರಸನ್ನವಾದಳು
ವನಸಹಿತ ಭೂಕಂಪವಾದುದು
ಖಂಡಗಳ ಕರುಳುಗಳಮಯದಲಿ
ಚಾಪಪಾಣಿಯು ಶರವನೆಸೆ14ಯಲು14
16 ರಾಕ್ರಮನು (1)
( ಅರುವತ್ತೆಂಟನೆಯ ಸಂಧಿ
ಚೂರ್ಣವಾದುದು ವಿರಥನಾದನು .
ಕುಸುಮವೃಷ್ಟಿಯ ಕರೆದರವರರು
ಕುಶಲವಾಕ್ಯದಿ ಸುರರಿಗೆಂದಳು
ವಿನುತವಾಗಿಹ ಪಾಪನಾಶಿಯಂ
ಮಕ್ಕಳನು ಭಾಗ್ಯಗಳನೀವುತ
ಅನಿತರೊಳಗಾ ಸ್ಥಳದಲಡಗಲು
ಚಿನಮಯಳು ಭ್ರಮರಾಂಬಿಕೆಯ ಪದ
ವಿರಚಿಸಿದ ಸಹ್ಯಾದ್ರಿಖಂಡದ
ದೀ ಧರೆಯನೈದಿರ್ದಳದರಿಂ
ಆ ಧರಾಧರ ಗುಲ್ಮವೆಲ್ಲವು
ಸಂಗಮದಿ ಕೌಮಾರಧಾರೆಯ
ಅಂಗವರಿವುತ ವಾಳ್ಳುದತ್ತವರ
ಸಂಗಮಸ್ಥಳ ಸ್ನಾನದಾನಕೆ
ಅದಟದೈತ್ಯ ಹಿರಣ್ಯಕಶಿಪುವ10
ಅದರೊಳಗೆ ಖಳ ವಾಸವಾಗಿಹ
ವಿದ್ಯದಭ್ಯಾಸವನ್ನು ಮಾಡುತ
ಬಂದ್ದಿಯಲಿ ಪ್ರಹ್ಲಾದಸುತನಿಗೆ
2
ಶುದ್ದ ವೈಷ್ಣವಭಕ್ತಿಯೊಳಗಿರೆ ಕಂಡು ಕಡು ಮುಳಿದು
ಇದ್ದನಚ್ಯುತನೆಲ್ಲರೊಳಗೆ
ದುದ್ದುರುಟುತನದಿಂದ ಹೇಳಲು
ಘುಡುಮುಡಿಸಿ ಕರವಿಡಿದನಾಕ್ಷಣ
ನಿಂದು ನಮ್ಮಿಷ್ಟಾರ್ಥ11ಸಿದ್ದಿಯ11
ಉತ್ತರಾಯಣಸ್ನಾನ ಮುಖ್ಯವು
ಹೀನಶೂದ್ರರ ಮೇಳದಲ್ಲಿಹ
ತಾನೆ ಶೂದ್ರಿಯನಿಟ್ಟುಕೊಂಡನು
ಮಾನವಳಿದವ16ರಂ16ತೆ ಭಕ್ಷವು
32
ore
ಸಹ್ಯಾದ್ರಿ ಖಂ
ಪಾಪಿಯಿವನೆಂಬುದನು 14ಅರಿಯಿ14ರಿ
ಲೇಪಿಸಿದ ತಿಲಪಿಷ್ಟಸ್ನಾನವು
೧೫
ಪಾಪರಾಶಿಯನೆಲ್ಲ ತೊಳೆದುದು ಕಾಲ ಕರ್ಮಬಲ
ಮತ್ತೆ ಸಾಸಿರಲಿಂಗಸನ್ನಿಧಿ
ಕೃತ್ತಿವಾಸನ ಪೂಜೆಹೋಮಕೆ?
ತಿಳಿದಿರೆಂದಾತನನು ಕುಳ್ಳಿರಿ
ಯೋಗಿ14ವರಮುನಿ ಅ14ಷ್ಟವಕ್ರನು
15ಸಾಗರದಿ15 ತನ್ನನುಜರೊಡನಾ18
ತನ್ನ ಹೆಸರಿನಲೊಂದುಲಿಂಗವ
ಮನ್ನಿಸುತಲಭಿಷೇಕ ಪೂಜೆಯ
ಇರುತಿರುತ ಘೋರಾಂಕನೆಂಬವ
ವೆರೆವ ಘೋರಾಖೇಶಲಿಂಗದ
ಪಲ್ಲ : ಶ್ರೀಮಹಾಕೌಮಾರನಾಮದ
ಸೊಮವಾಗಿಹ ಕ್ಷೇತ್ರಮಹಿಮೆಯ
ವಿಧಿಯು ನಿರ್ಮಿಸಿದಧಿಕಕ್ಷೇತ್ರವು
ಸಕಲಗುತಕುಸುಮಗಳ 6ತರುಗಳು
ಮೊದಲು 10 ಸಂವರ್ತಕನ1೦ಕಲ್ಪದಿ
ಸುತರ ಮೋಹದಲದಿತಿಯಿರ್ದಳು
ಕರುಣಿಸೆಂದಡಿಗೆರಗಿ ಬೇಡಲು
ಆಗ ಮಾಂಸದಿ ಮದ್ಯಪಾನದಿ
12ಹೋಗಿ ದುರಶನಮಾತ್ರದೊಳುನೀ12
ಜನಜನಿತ ಕೌಮಾರಕ್ಷೇತ್ರಕೆ
ಪರಮ ಧಾರಾನದಿಯಸ್ನಾನದಿ
ಕರುಣಿವಾಸುಕಿಗಡ್ಡ ಬಿದ್ದಳು
ವನದಿ ಗಿರಿಕಂದರದಿನೋಡಲಿ
ದಿಂಡುರುಳಿಶೋಕಿಸುತ ರಕುತದ
7 ಹೊ ( 1) 8 ಹುಡುಕಿದ ಗರುಡ ( ) 9 ದ ( )
ಸಹ್ಯಾದ್ರಿ ಖಂ
ದೊಂದು ರಮಣದೀಪವದರೊಳು
ವೃಂದವಾಗಿಹ ಶಬರರಿರ್ಪರುಕೂರಜಾತಿಯಲಿ
ಚಂದದಲಿ ತಾನಿಟ್ಟುಕೊಂಡಿಹ
ನೀವಿಂದು (1)
೫೦೫
ಎಪ್ಪತ್ತನೆಯ ಸಂಧಿ
ಪೇಳುವೆನು ನಿನಗೊಂದುಸ್ಥಳವನು
ಕಾಲಗಳಿದಿರು ಗರುಡಬಾಧೆಯು
ಬಂದು ಸುಬ್ರಹ್ಮಣ್ಯಕ್ಷೇತ್ರದಿ
ನಾಗಭೂಷಣ ಮಾಯವಾದನು
5
5ಆಗಲೇ ವಾಸುಕಿಯು “ ಧಾರಾತೀರದಿದನು P
ವಿರಚಿಸಿದ ಸಹ್ಯಾದ್ರಿಖಂಡದ
1 ತಾ ( 1) 2 ಕಾರ್ಯ
( ಗ) 3 ಣದಿ ( 1) 4 ದಾ ತೀರ (ಕ) 5 ರಾಗದಲಿ ( 1)
6 ಬಂದನು ಧಾರಾತೀರ್ಥಕ್ಕೆ (1)
ಎಪ್ಪತ್ತೊಂದನೆಯ ಸಂಧಿ
ಶೂರಪದ್ಮಾದಿಗಳ ಸವರಿದ
ಕಾಲಗಸದಳವವರಿಗೊರ್ವನ
ಖಳ ರೊಳಗೆ ಅಸುರೇಂದ್ರನೆಂಬವ
ಜಲಜನಾಭ ಸಹಾಯವಾಂತರು
ಗೆಲಿದರವರರು ದೈತ್ಯ1111ಲವನು
ಅವನು ಮಂಜುಳಕೇಶಿಯೆಂಬಾ
ನಿಗಮಸಾರದ ಮಂತ್ರರಾಜವ
ಸುಗುಣ ಪಂಚಾಕ್ಷರಿಯನಿತ್ತನು
ಭೂಮಿಗುತ್ತ9ರ ವಟ್ಟದ್ವೀಪದಿ
ಸೋಮಪೂಜೆ1 ಯ ವೀರಯಾ1°ಗವ
ನೇವದಿಂ ತಲೆಕೆಳಗೆವಾಡುತ
ಅಷ್ಟದೀ
12 ( ಕ)
ಗು ನೇಲು (ವಟ್ಟ
) 13( ಕ) ( 7) ಯತವೀರಯಾ
ಲಾ 10 14 ಊರ್ಧ (ಕ ) ಯೋಳಾತ
ಪಾದದ ( ಕ)ಯೋ 11 ಲಿವರು (
( 1)ಶಿಖೆಯೊಳಗೆ
15 ( 1)
1)
15 ದಲಿ (ಕ) 17 ಲದಲಿ (*) 18 ನಿಮ್ಮಿರೆವ ( 1)
%
ಸಹ್ಯಾದ್ರಿ ಖಂ
ತನಯನೆಂದಿಗು ಪುಟ್ಟನೆನ್ನುತ
ಸರಸಿಜಾಂಡಸಹಸ್ರವಾಳುವ
ಭಕ್ತರಿಷ್ಟವೆ ತನ್ನದೆನ್ನುತ
ಮತ್ತೆಯಂತರ್ಧಾನನಾದನು ಭಾಲಶಶಿಮೌಳಿ
ವೀರಮಾಹೇಂದ್ರಾಖ್ಯ ಪುರದಲಿ
ಭಾರಿಭಟರನು ಟಾಕಿರಿಸಿದ
ಸ್ವಾರಿವಾಡುವನವನು ಬ್ರಹ್ಮಾಂಡಗಳನಾಳುತ್ತ
ಬಲ್ಲಿದನು ಷಣ್ಮುಖನುಯಿರುತಿರೆ
ಕೇಳಿ ಷಣ್ಮುಖನಭಯವಿತ್ತನು
ಮೇಳದವರೊಂಬತ್ತುಮಕ್ಕಳು
ಪೇಳ್ವೆನವರ ವಿಶಾಲಮಹಿಮೆಯ
ಹೋರಿಹಾಡುವರ ಕರೆಸಿದ ( 1)
೫೧೦
ಸಹ್ಯಾದ್ರಿ
ಸೇನೆಗಧಿಪತಿಯಾಗಿ ಹೊರಟನು
ವೀರಮಾಹೇಂದ್ರಾಖ್ಯಪುರವನು
ಕುಸುಮವೃಷ್ಟಿಯು11ತಳಿ11ದರಮರರು
ಭಾವಿಸುತ ಬಹುಗಾಲಯಿಪ್ಪನು
೨೧.
ಕಾವುದೀತನ ಲೋಕಪೂಜ್ಯತೆಯನ್ನು ಬೇಡಿಹನು
ಘನಪದಾಂಬುಜದಲ್ಲಿ ಕೆಡಹಲು
ಕರುಣಿಸವರಿಷ್ಟಾರ್ಥಸಿದ್ದಿಯ
ಇಂದ್ರಸುತೆಯನು ದೇವಸೇನೆಯ
ನರಕವಿಪ್ಪತ್ತೆಂಟು ನಾಯಕ
ದುರಿತಫಲವಸಿಪy 1313ನಗಳು
ನರಕಭೇದವು ಕಾಲಸೂತ್ರವು
- ೨೭
ನರರು ಸುಬ್ರಹ್ಮಣ್ಯ 14ತೀರ್ಥ14ದಿ ಕಳೆ16ವ15ರಿದನೆಲ್ಲ
ಭೂಪಶ್ರೇಷ್ಠ ಸುಧರ್ಮರಾಯನು
ಶಿಎನಲ್ಲಿಂದೊರ್ವ ಶಬರನು
13ಒ13ತದಿ ರಾಯಗೆಸ್ವವಾಕ್ಯದಿ
ಕ ಕ
1 ರಾಗಿಯೆ ( ) 2 ಮಾ (ಕ) 3 ತ (6) 4 ದಲಿ ನೃಪನಿರೆ (1) 5 ವೆಂ (6)
6 ಮದ್ಯ (ಕ) 7 ದ (ಕ) 8 ಕದ್ದಡಗಿ ನಿಂ ( ) 9 ಸೆದು ಕ (ಗ) 10 ಕಂಡು (1) 11 ರ್ಬೆ (6)
ಚಿತ್ರಪಾಕವ ಮಾ ತೀರ್ಥದ
ಯಾತ್ರೆಗೆಂದಾಗಾನು ಪೋದೆನು
ಓಲಗಿಸಿ ದೇವಲಮುನೀಂದ್ರನ
ಇತ್ತ ಮನೆಯೊಳುಕಪಟಶಬರನು
ಕತ್ತಲೆಯೊಳೊಬ್ಬನನು ಕೊಂದನು
ಚಿತ್ರನಿರ್ಮಲರಾಯ 11ಸತ್ಯರಿ11
ನೀ ಕಠೋರದ ಮನುಜಮಾಂಸ1313
ನೀ 15ಕು15ಬುದ್ದಿಯ ಮನುಜಮಾಂಸವ
ನೇ ಕುರಿತು ವೇತಾಳನಾಗೆಂ
11 ಕುಡುರಿಸಿ ( 1) 12 ಉತ್ತಮ ( *) 13 ದಿ (1 ) 14 ಕೆ ( ೪) 15 ನು ( 7) 16 ನು ( 7)
೫೧೬
ಸಹ್ಯಾದ್ರಿ
ಅನಿತರೊಳಗಾ ತರಾಯನರಸಿಯು
ಹೀನನಾಗಿರೆ ಬಹಳಕಾಲವು
ಮೌನಿವರ್ಯಾನಗಶಿಷ್ಯನು ಕಕ್ಷಿವಂತಮುನಿ
ಅರಸು ನೇತಾಳತ್ವವಾದನು
ತರುಣಿಯರ ರಜರಕ್ತಪಾನದಿ
2
ತಿರುಗುತಿರ್ದನು 19ತೃಷೆಯ ಭರದಲಿ ಮನುಜರನು ತಿಂಬ
12 ಕೃಶೆಯ ಚ (1)
೫೧೭
- ಎಪ್ಪತ್ತೆರಡನೆಯ ಸಂಧಿ
ಇರಲಗಸ್ಕಾಶ್ರಮ ಸಮಿಾಪದ
ಲೋರಲಿದನು ರೋಧಿಸುತಕೂಗಲು
ಶಿವಶಿವೆನ್ನುತ ಭಸ್ಮಲೇಪದಿ
ಹವಣಿಸಿದ ರುದ್ರಾಕ್ಷೆಮಾಲೆಯ
ಮೊದಲು ಕಕ್ಷೀ14ವಂತ14ಮುನಿಪತಿ
ಒದಗಿದುದು 17 ವೇತಾಳಮೋಕ್ಷವು
ವಾಸುಕಿಯ ಪೂಜಿಸಿದನುತ್ಸವ
ಭೂಸುರರಭೋಜನವ ಮಾಡಿಸಿ
ನಿಲಿಸಿ ಸುಬ್ರಹ್ಮಣ್ಯಕೈದಿದ
ಸ್ಥಳದೊಳಗ್ರಾಹಾರ ವಿರಚಿಸಿ
ನರರಿಗಿಷ್ಟಾರ್ಥಗಳ ಸಿದ್ಧಿಯುಮೋಕ್ಷಸಾಧನವು
ವಿರಚಿಸಿದ ಸಹ್ಯಾದ್ರಿಖಂಡದ
- 7 ಕೊಳ್ಳೆಕ್ಯದಲಿ (ಕ)
ಎಪ್ಪತ್ತ ಮೂರನೆಯ ಸಂಧಿ
ಆತ ವೈವಸ್ವತನ ಮನುವಿಲಿ”
ರಜತಪರ್ವತದೆಡೆಗೆ ಬಂದನು
1515ಟ್ಟಿಸಿದ ಚಾಣೂರವಲ್ಲದೆ
ದುಷ್ಟಜಂಬುಕ16ನಂ16ದದಸುರ17017
ಯುವತಿಯರು ಬಳಿಕೊಂದುದಿನದಲಿ
ಅಲ್ಲಿರುವ ಋಷಿಕನೈಯರು ಕಂ
ಖುಲ್ಲನೆಲವೋ ಕೋಷ್ಟಿಯಾಗಿರು
ವಾಸುಕಿಯ ಪೂಜಿಸಿಯುಚಿಷ್ಟವ
ನಾಶವಾಹದುಕೋಷ್ಟರೋಗವುಯೆನುತ ಪೇಳಿದರು
ರಾಶಿಯಲಿ ವಿಷ್ಣುವನು ( )
೫೨೧.
ಎಪ್ಪತ್ತಮೂರನೆಯ ಸಂಧಿ
ಪೇಳಿದಾಕ್ಷಣ ಸಾಂಬಕೋಷ್ಟವ
ಆ ಮನೋವ್ಯಥೆಯಿಂದ ಕೃಷ್ಣನ
ಕೋಮಲದ ಪಾದಗಳಿಗೆರಗಲು
ನಿನಗೆ 10ಸತ್ಕ1೦ತಿಯೆನಲುತೊಡಗಿದ
ನನುವಿನಿಂ ಹಯಮೇಧಯಜ್ಞವ
ಪೊಡವಿಗಧಿಕ ಕುಮಾರಧಾರೆಯ
ನದಿಯಾ ಸು (1)
ಸಹ್ಯಾದ್ರಿ ಖ
ಭಾರಿಭಟ ಸಹದೇವನಿಳಿದನು
ನರುಹಿದರು ಪ್ರಭಾಸಕ್ಷೇತ್ರದ |
ಹರ ಮಹಾದೇವೆನುತ 14ಮನದಲಿ14
5
ವರ ನದಿಯ 15ವಿಧ್ಯುಕ್ತ16 ಸ್ನಾನದಿ
ಸತ್ಯದೇವತೆಯಾಡಿತೀ ಪರಿ
೧೫
ಕ್ಷೇತ್ರದಲಿ19 ಉಚ್ಚಿಷ್ಟಲೇಪದಿ ಪರಮ ಪಾವನವು
ಧರಿಸು ಉಚ್ಚಿಷ್ಟಪ್ರಸಾದವ
ನಾಶವಾದುದು ಸುಂದರಾಂಗದಿ
ಹೇಸಿದುಚ್ಛಿಷ್ಟಗಳು ದೋಷವು
ಲೋಕದಲಿ ಉಚ್ಚಿಷ್ಟಲೇಪವಿ
ದೇಕಹೀನತೆಯಾಗಿ ಕಾಂಬುದು
ಈ ಕುತೂಹಲಮಹಿಮೆ ಪೊಗ11ಛಲ
ವ್ಯಾಧಿಗಳಿಗು12ಚ್ಛಿಷ್ಟದವುಷಧಿ
ವ್ಯಾಧಿಹರವಿಷ್ಟಾರ್ಥಸಿದ್ದಿಯು
ಕಾಶಿಯೇ ಕೌವರಾರಕ್ಷೇತ್ರವು
ವಾಸ ವಿಶ್ವೇಶ್ವರಕುಮಾರನು
ಘೋಷವೀ ಕೌಮಾರಧಾರೆಯ
ವಿನುತಕೌಮಾರೇಶಪೂಜೆಯ
ಜನರಿಗತಿ ದ್ರವ್ಯಗಳನಿತ್ತನು
ಪಾಪಹರಣ ಉಚ್ಚಿಷ್ಟಲೇಪದಿ
ಕ
7 ಯೋ೪ (7) 8 ವು ( ) 9 ರವು (ಕ) 10 ನಾ (7) 11 ಸು (1) 12 ರಿಗೆ (1)
ಎಪ್ಪತ್ತನಾಲ್ಕನೆಯ ಸಂಧಿ
ವರ್ಣಿಸಿದನೀಶ್ವರನು ಗೌರಿಗೆ
ಚಂದವಾಗಿಹ 9ಉಪವನದೊಳಾ
ನಂದ10ದಿಂ10 ಸಂಚರಿಸುತಿ11ರ್ದನು11
ಹರಿವ ಜಲ ವೈಡೂರ್ಯದಂತಿರೆ
ತಿರುಗಿ ಮೇಲಕೆನೋಡಿನುಡಿದಳು
ವಿನುತ ಪಾವನತೀರ್ಥತೋರ್ಪುದು
2
ಜನಿತ ಪಾಪವ ತೊಳೆದು ಬಂದರು ' ದಿವ್ಯ ನದಿಯೊಳಗೆ
ಭೂರಿತೀರ್ಥಗಳೆಲ್ಲಯಿರುವುದು
ಹಾರಿಹೋಗುವುದಾಗಸದಲಿಹು
ದಾ ರಸಾತಳದಲ್ಲಿಯಿರುವುದು
ಈಶ ಪಾರ್ವತಿಗಿನಿತು ಪೇಳಲು
ಭೂರಿಕರಣಾಸಿಂಧು ಕೇಳಿದ
ಕಾರ್ಯವೇನೆನೆ ತೀರ್ಥದೇವರು
ತಿಳಿದಿರುವ ಸರ್ವಜ್ಞಮೂರುತಿ
ವಿಲಸಿತದ ಕಾವೇರಿಸ್ಕಾನವ
ಪೂರ್ಣಫಲದಿ ಕೃತಾರ್ಥರಾದೆವು
ತುಲೆಯಮಾಸದಿ ಒಂದುತಿಂಗಳು
ಉನ್ನತದ ಗೌರೀವಯರದಿ
ಮನ್ನಿಸುತ ಕ್ಷೇತ್ರದಲಿಯೆಸೆದಿಹು
ಮಂಕುತಿಕಾರಣವಿನಿತು ತೀರ್ಥವು
ಚಿತ್ರದೊಲ್ಲಭನನ್ನು ನೋಡುತಲಾಶ್ಚರಿಯದಿಂದ
ವಿರಚಿಸಿದ ಸಹ್ಯಾದ್ರಿಖಂಡದ
6 ಮೂರುತಿಯೊಲಿದು (7)
ಎಪ್ಪತ್ತೈದನೆಯ ಸಂಧಿ :
ಮೇಲು ನದಿಗಳೊಳಮರಗಂಗೆಯು
ಸಾರೆ ಯಮುನೆಯದುರಾತ್ರೆಯು
ಭೂರಿಪಾಪಗಳೆಲ್ಲ ಕಳೆವುದು
ಕದಡುವುದು ಭವವೇಳರಘವನು
ಮುದದಿ ವಿಧ್ಯುಕ್ತದಲಿವೀಶ್ವರಕ್ಷೇತ್ರವಿದರೊಳಗೆ
Gಲ ( ಕ) 7 ವ (1 ) 8 ವ (6 ) 9 ಕಲಿ ( 7)
* ಈ ಪದ್ಯ 71 ಪ್ರತಿಯಲ್ಲಿ ೪ನೇ ಪದ್ಯವಾದ ಬಳಿಕ ಬಂದಿದೆ
34
೫೩೦
ಸಹ್ಯಾದ್ರಿ ಖಂಡ
ಅನಿತರುದ್ಧ ವು ಲಕ್ಷಯೋಜನ :
ಮನುಜಸಂಚಾರಂಗಳಿಲ್ಲದ ಕರ್ಮಭೂಮಿಯಿದು
ಕುಂಭಕೋಣವು ವೆಂಕಟಾಚಲ
ಹಿಂಗದೇ ಮುಕ್ತಿಯನ್ನುಕೊಡುವುದು
ಇದರೆಡೆಯಲೀಶ್ವರನ ಸ್ಥಳಗಳು
ಬದಿಯಲಿಹ ವಳಲಂಗಳನೊಂದನು
13ವಿಧಿಸಲಳವೆ ದೇವಮಯ14ವಿ14ಲ್ಲೆಂಬುದದರೊಳಗೆ
ಮೊದಲು ಸಹ್ಯಾಚಲುದಲುದೃವ
ಇದರ ದಡದಲಿಕೋಡಿಯಾಶ್ರಮ
ಅವನ ಸತಿಯನವದೆಯೆಂಬಳು
ನವಯುವತಿ ಪತಿಭಕ್ತಿಲೋಲುಪೆ
ಶಿವಮಂಖಾ1°ಖಿಲದೇವತಾರ್ಚ1111
ವಿವರಿಸುವರಳವಲ್ಲ ಮೋಕ್ಷಕೆ
1ನೆ14ನೆಯಲೊಂದರೊಳಾಸೆಯಿಲ್ಲದೆ
ನಿನಗೆಯೊಂದರೊಳಾಸೆಯಿಲ್ಲದೆ
ಸಹಜಧರ್ವಾದಿ ಮೋಕ್ಷವಾಗುವ
ವಿಹಿತದಾಸೆಯ ವಾಳ್ಮೆಯೆನ್ನಲು
ಗೃಹಸ್ಥಧರ್ಮದಿ ದಂಪತಿಗಳು|
ಬಹಳದಾಸೆಯು ಸರ್ವಜನರಿಗೆ
ಕುಹಕಿಗಳಿಗಾಶ್ಚರ್ಯವಾಗಿದೆ ಸತ್ಯಮಾರ್ಗವಿದು ೧೨
ಪುಣ್ಯಸ್ಥಳದೊಳು ನೆಲಸಿಕೊಂಡಿದೆ
ವಿನ್ನೆನುತಲೆಲ್ಲವನಂ ತಿಳುಹುತ
ಸಕಲನದಿಗಳೊಳಧಿಕವದರೊಳು
ಮುಕುತಿದಾಯಕ ಕ್ಷೇತ್ರವೊಂದಿದೆ |
ಯುಕುತಿಗಳವೆ ಸ್ವಯಂಭುಲಿಂಗವು |
ಮುಕುತಿದಾಯಕಿ ಗೌರಿಸಹಿತಲೆ
ಕೇವಲದ ಶಿವಲಿಂಗದೊಳಗಿಹ
ಗೌರಿದೇವಿಯು ಮುಕ್ತಿದಾಯಕಿ
ವಿರಚಿಸಿದ ಸಹ್ಯಾದ್ರಿಖಂಡದ
| ದೆ (7) 2 ಗೆ (1 )
ಎಪ್ಪತ್ತಾರನೆಯ ಸಂಧಿ
ನಾಗಶರ್ಮನನವನ ಪತ್ನಿಯು
ಬೇಗಕೊಡುವಳುಯೆನುತ ನುಡಿದಿರಿತಿ
ಈ ಗುಣಂಗಳನೆಲ್ಲ ವಿಸ್ತರ
ಲಾ ಮಹಾಕಥೆಯನ್ನು ನುಡಿದನು
ನಾಮವವಗೆ ಕವೇರಮುನಿಯಂ
ಇವಗೆ ಈ ಜನ್ಮದಲಿಯಿಲ್ಲೆಂ
11 ಲು (1)
ಎಪ್ಪತ್ತಾರನೆಯ ಸಂಧಿ
ಅಕ್ಕರಿಂ ಕಾವೇರಿಯೆಂದರು
ಕಂಡನೀಕೆಯ ತಪವನೇತಕೆ
ಚಂಡಮುನಿಪನ ಕಾಣಂತಾಕೆಯು
ವರನನೆನಗೆ ಮಹಾನುಭಾವನ |
ವಿರಿಂಚಿಗಳಿತರ ( 7 )
ಸಹ್ಯಾದ್ರಿ ಖಂ
ಬಾಲೆ ನಾನಜಮಾನಸೋದ್ಭವೆ
ಲೀಲೆಯಲಿ ನೀನೊಲಿಸಲಾಪರೆ
ಚಂದದಲಿ ಲೋಕೋಪಕಾರಕೆ
ಕರ್ಮಭೂಮಿಯಲಂತರಿಕ್ಷದಿ
ಕೂರ್ಮನವಧಿಯು 12 ತಳದಲೋಕದಿ
ನಿನಗಿದೆಲ್ಲವ ನಡೆಸಿಕೊಡುವೆನು .
ಜನರು ಸುರಗಂಧರ್ವತೃಪ್ತಿಗೆ
ಹೇಗೆವಲೋಕದಲಿ ಗಂಗೆಯು
ಹಾಗೆ ದಕ್ಷಿಣಗಂಗೆಯೆಂಬರು
ಸಾಂಗದಲಿ ಸ್ನಾನವನು ಮಾಡಲು ಮೋಕ್ಷವಾಗುವುದು14
ಧಾರುಣಿಯಲಾಕಾಶ ವಿತಳದಿ
ಭೂರಿಪಾಪಗಳನ್ನು ತೊಳೆವುತ
ಅಲಸಾಕ್ಷಿಕ ಪತ್ನಿಯಾದಳು
ಮುನಿಯಗ ಗೆ ಪುಣ್ಯರೂಪಿಣಿ
ಅನುವಿನಿಂ ಆದಿಕ್ಷಾಲವಾಸವು
ಮುಕ್ತಿಗೈದುವದೇನು ಚಿತ್ರವು
೧೮
ನಂತ್ರ 11ಕಾವೇರಿಯನುಕುಂಭೋದ್ಭವನ 12ವರಿಸಿದನಂ11
ಪಾಪಿಗಾದರು ಮೋಕ್ಷವಾಹದು.
ವಿರಚಿಸಿದ ಸಹ್ಯಾದ್ರಿಖಿಂಡದ
1 ಸದಯ
( ಗ) 2 ನಿ ( ಗ) 3 ಮೀ ( 7) 4 ನು ಕೊಡುವುದು ( ) 5 ಪ ( 1)
( ರು (1)
ಎಪ್ಪತ್ತೇಳನೆಯ ಸಂಧಿ
ಬೇಗದಲಿ ಅನವಸತಿ ಸಹ
ಬಾಲಕಿಗೆ ಅನವದ್ಯೆಗೆಂದನು
ಪೇಳ್ವೆನರುವತ್ತಾರುಕೋಟಿಯು
ಭೂರಿಸ್ಕಾನದ ಫಲಗಳೆಲ್ಲವು
ಕಾಮ ಮೊದಲಾದಾರವರ್ಗದಿ
ಸೊಮವಾಗಿಹುದೀ ಶರೀರವು
ಈ ಮಹಾಪಾತಕ ಶರೀರಕೆ
ಕ OR
1 ನು ಎಂಬ (ಕ) 2 ನೇ (6) 3 ವಾ (ಕ) 4 ವೇ ( ) 5 ರೀ (7) 6 ದಿ (1)
ಸತತ ತುಲೆಯೊಳಗರ್ಕನಿರುತಿಹು
ಬಹುಮನವ ಬಿಟ್ಟಲ್ಲಿಗೇಳೆನೆ
ಗಹಗಹಿಸಿ ಪತಿವಾಕ್ಯಸುಖದಲಿ
ಬಂದು ಕಾವೇರಿಯನೆನೋಡುತ
ಚಂದವಹ ಗೌರೀಮಯೂರದಿ
14ಪ್ರೇಮದಿಂ ಪತಿಸೇವೆಯೊಳಗಿರ14
ಲಾ ಮಹಾಕ್ಷೇತ್ರದಲ್ಲಿ ನೆಲಸಿ1515ರಧಿಕತಪಸಿನಲಿ
ಮನದೊಲವಿನಲಿ ಇಂದಿಗಾದರು
ತಲೆಯೊಳರುವತ್ತಾರುಕೋಟಿಯ
ಪುಣ್ಯಕ್ಷೇತ್ರ ಪ್ರಯಾಣತೀರ್ಥದಿಂದ
ಕನ್ನೆಯಂಗ್ರಕೆಸೂರ್ಯ ನಡೆಯಲು
೨ 8
ಸನ್ಮತದಿ ಸ್ನಾನವನು ವಿರಚಿಸಿ
ರಾಲಿಸುವುದೀ ಪುಣ್ಯಕಥೆಯನು
ಕಿರುಕುತಿಯಲಿ ಒಂದೊಂದುಪ್ರೋತ್ರವ
ಮುಕುತಿಕರ ವೇದೋಕ್ತಸೊತ್ರದಿ
ಭಕುತಿಯೊಳಗಾಸ್ತೋತ್ರಗಳ ನೆರೆ
ಪಾವನವು ಗುರಿಯಂಮಯೂರವು
ಕೇವಲದ 1 ಸ್ವಯಂಭುಲಿಂಗವೆ
' ಪರಮ ಪಾವನದ
5 ಕೆಲರು (6) 6 ರು (1) 7 ನಿಪುಣ (1) 8 ವೆಂದು ತದರ್ಥ (1) 9 ನರ (ಗ) 10 ರ (7)
ವಿರಚಿಸಿದ ಸಹ್ಯಾದ್ರಿಖಂಡದ
ನೈಮಿಷಾರಣ್ಯದ ನಿವಾಸಿಗ
ಳಾ ಮಹಾಮುನಿವರರು ಸೂತನ
ಸೊಮವಾಗಿಹ ತೀರ್ಥವೆಲ್ಲವ
ಶ್ರೀಮದಾಯತನಂಗಳನಿತನು
ಪ್ರೀತಿಯಿಂದಲುಮಾಮಹೇಶ್ವರ
ಭೂತಪತಿ ಕೈಲಾಸಶಿಖರದೊ
ಳೀ ತ್ರಿಜಗ ರಕ್ಷಣೆಯೊಳಿರುತಿರ
* ಲಾತನಡಿಗಳಿಗೆರಗಿ ಪಾರ್ವತಿ ನಿಂದು ಪೇಳಿದಳು
ಲಾವರಿಸಿ ಸಹ್ಯಾದ್ರಿಯಿರುವುದು
35
೫೪೬
ಸಹ್ಯಾದ್ರ
ಸಪ್ತಖಂಷಿಗಳು ವಾಸವಾಗಿಹ
1ರೊತ್ತಿನಲ್ಲಿ ಕಾವೇರಿಯಿರುತಿಹ
ನೆಲ್ಲವರಿಗಭಯ ಪದಾತನು
ಬಲ್ಲಿದನು ಕೈವಲ್ಯದಾಯಕ
ಆಸಕಲದೀಶ್ವರ ಜ್ಞಾನಿಯಾದನು
ನಿಮ್ಮೊಡನೆ ನಾ ಬಂದುನೋಡು1313
12 ಬ್ರಹ್ಮ ( 1) 13 ತ ( 1) 14 ಲೊ ( 1)
೫೪೭
ಎಪ್ಪತ್ತೆಂಟನೆಯ ಸಂಧಿ
'ತ್ವರೆಗೆ ಮಂದಸ್ಮಿತದಲೆದ್ದನು
ಪಾವನವುಕ್ರೌಂಚಾರಿ ದರುಶನ
ಸೇವಿಸಿದರಘಕುಲ ನಿವಾರಣ
ಹರಿ ಜನಾರ್ಧನನಾಮದಿಂದಿಹ
ಪರಮ ಪುಣ್ಯಸ್ಥಾನನೋಡಿದು
ವೆರೆವಗಾಶ್ರಮವು ಭಾಗಂಡಾಶ್ರಮವುನೋಡು
ತಪದೊಳಗೆ ಭಾಗಂಡಮುನಿಯಿರ
ಗೌತಮಿಯು ಸಹ ಸಪ್ತನದಿಗಳು
ಭೂತಳಕೆ ಪಾವನಗಳಾಗಿಹ
ಕ್ಷೇತ್ರಕಧಿಕವಿದೆಂದು ಪೇಳ್ವರು
೧೪
ನೀ ತಿಳಿದಿರೆಂದೆನಲು ಪಾರ್ವತಿ ಶಿವನ ಕೇಳಿದಳು
ಸ್ಕಂಧವನ ಭಾಗಂಡಕ್ಷೇತ್ರವಿ
ಮುಂದೆ ರ್ಪತಿಯಾರೇತಕಿ15ಲ್ಲಿಗೆ
ಗಿರಿಜೆಯಾಡಿದ ಮಾತಿಗಖಿಳೇ
ನರರು ಕೇಳಿದರಘನಿವಾರಣ
ವೇದಪಾರಗ ತೀರ್ಥಯಾತ್ರೆಯ
ಹೋದನಾತನು ಸ್ಕಂಧವನದೊಳಕೆ
ಇಟ್ಟ ಭಾಗಂಡೇಶನಾವಂವ
ಬ್ರಾಹ್ಮಣಶ್ರೇಷ್ಠಗೆ ಕವೇರಗೆ
ಕಾಲದಲ್ಲಿ ಕವೇರನೆಂಬವ
ಸಂತತಿಗಳಿಲ್ಲದೆ ನಿರಂತರ
9 ಯು ಭಯಂಕರ ( 1)
ಸಹ್ಯಾದ್ರಿ
ದೇವರವಧರಿಸುವುದು ಲೋಕದ
ಜೀವಭಯವ ಕವೇರನೆಂಬವ
ವರವಕೊಡುವೆನದೇನು ಕೇಳೆನೆ
ಬಳಲುವೆನು ಸಂತತಿಯನೀಯೆನೆ
16 ಕುರಿತು ( 1)
ಎಪ್ಪತ್ತೊಂಬತ್ತನೆಯ ಸಂಧಿ
ಲೋಕಹಿತದೊಳಗೊಂದು ರೂಪಿಲಿ
ನಾಕದಿದ ನೀಕೆಯಿತ್ತಲು
ಸೋಕಿ ದಿವ್ಯವಿಮಾನದೊಳಗೆಯ
ನೇಕಸೂರ್ಯಪ್ರಭೆಯ ಲೋಪಾಮುದ್ರೆಯೆಸೆದಿಹಳು
ನಿಖಿಳ ದಿವ್ಯಾಭರಣಭೂಷಿತೆ
ಜನನಿಲೋಪಾಮುದ್ರೆ ನಸುನಗೆ
ಬಂಧಕ1313 ಪಾಷಂಡಮಾರ್ಗಿಗ
ಪುಣ್ಯಕ್ಷೇತ್ರದಿ ನಾಶವಪ್ಪುದು
ಸನ್ಮತಿಗಳೆನ್ನೆಡೆಗೆ ಬಹೆವೆಂ
ತನಯಳಾಡಿದ ವಾಕ್ಯಸುಧೆಯಲಿ -
ನೆನೆದುದಂತಃಕರಣ ವಿಪ್ರಗೆ
ವನಜಭವಲೋಕವನು ಮರಣದಿಕೆ
ಮತ್ತೆ ಕಾಲಾಂತರಕಗಸ್ಯನು
ಚಿತ್ತಜಾರಿ ಸವಾನನೀಶ್ವರ
10ಕೊಡುತ10 ಪಾದಾರ್ಘಾಸನಾದಿಯ
ಆಗೊಲ್ಲಭೆಯಳಗೆಮ್ಮ ಸಂತತಿ
ಆಗಲದಕೇನೆಂದಳಾಕೆಯದಿರಿ .
ರಾಗದಿಂ ವೈವಾಹವಾದುದು
ಭಾಗದೇಯನಗ ಮುನಿಪತಿ
ಸೋಗೆಗಂಗಳ ಸತಿಯು ಸಹಿತ ಋಷಿಗಳೊಡನಿರ್ದ
ಸ್ನಾನಕ್ಕಿದುವೆನೆನುತ ಪೋದನು
ಮೌನಿವರ್ಯನಗಸ್ತ್ರವುನಿಪತಿ
ದೆಕ್ಕತುಳದಲಿ ಪೋಗೆಶಿಷ್ಯರು
ಕಕ್ಕಸದಲೋಶಗೊಳದೆ ವೇಗದಿ?
ವನಿತೆ ಯಾತಕೆಕೋಪಸೀಜನ್
ನಿಂದು ಲೋಪಾಮುದ್ರೆಯೆನಿಸುವೆ
ಮಂದಜನರದ್ದಾರಕಪ್ಪಣೆ:
ವುಲಾ ಹರಿ13ಚಂದ್ರಯೆಂಬುದ
14ಮತ್ತೆ ೨೩
ಸುಖಿಸುತ್ತ ಸುತ್ತಿ 14ಲವಣೇಶ್ವರ' ಗೆ ಗಮಿಸುವುದ
ಪುರಕೈದಿ ( 1) 15 ನ ನೀ ಗವಿಸಿ ( ಸ) .
ಎಪ್ಪತ್ತೊಂಬತ್ತನೆಯ ಸಂಧಿ
ಬಳಿಕ ಕೌಬೇರಾದ್ರಿಗೈದುತ
ಅನಿಲದೆ ಮಾರ್ಕಂಡೇಯನಾಶ್ರಮ ,
ಚೆಲುವ ಕಪಿಲಕ್ಷೇತ್ರಕೈದುತ
ಶ್ವೇತದ್ವೀಪವನಾಂತತಿ ಸೇವಿಸಿ
ಕ್ಷೇತ್ರರಕ್ಷೆಗೆ ಶಿವಪ್ರತಿಷ್ಠೆಯ
ವಿನುತ ಶಿವಲಿಂಗಪ್ರತಿಷ್ಠೆಯ
ವಿರಚಿಸಿದ ಸಹ್ಯಾದ್ರಿಖಂಡದ
ತಾಳಿದಚ್ಯುತಭಕ್ತ ಸಹ್ಯಾಮಳಕಕೈದಿದನು
ಫುಲ್ಲನಾಭ ಪ್ರಸನ್ನನಾದನು
ಜನಿಸಿರುವ ಸುಜ್ಯೋತಿಯೆಂಬಳ
ನಿನಗೆ ಕಾಣುವುದ11ಗ್ನಿಪರ್ವತ
12ವನಿತರೊಳಗಾ11 ಬ್ರಹ್ಮಗಿರಿಯಿದೆ
ಪದವಹುದು ನಿನಗೆನುತಲಡಗಿದನಂಬುಜೇಕ್ಷಣನು
ಪರಮಪುರುಷನನುಜ್ಞೆಯರಿವುತ
ಸರಿದನವ ವೈಕುಂಠಭವನಕೆ
ತಪದೊಳಗೆ ಆಹಾರವಿಲ್ಲದೆ
ನಿಪುಣೆಯರಿಗೊಂದ್ಯಗವು ಸಂದುದು
ವಿಪಿನದೊಳಗೀ ಗಾನವೇನೆಂ
ಹಸ್ತಿಗಿರಿಗೈತಂದು ಶಕ್ರನು
ಮಿ1212 ನೀ13ನೆನಗುತಿರಸಿಯಾಗೆನ
ಸತ್ಯಮಾರ್ಗವಿದ ತಪಸಿಂದ
ಪಾಪಹರೆ ಕಲಿಕಲ್ಮಷಾಪಸ್
ಪಾಕರಳ ದರುಶನದಲೆಂದು ವಿ
ಲವತರಿಸಿ ಕಾವೇರಿನದಿಯಾಗಲ್ಲಿಗೈದಿದಳು
ದಿವಿಜವಂದಿತೆ ಬಂದಳೆನ್ನುತ
ಪರಮಪಾವನೆ ಕಲಿಮಲಾಪಹ
ವರ ಮಹಾ ಮಾಯಾಸ್ವರೂಪಿಣಿ
ವನಜನೇತ್ರಾಂಗೈಕಸಂಭವೆ |
ವನಧಿಗೆಮ್ಮನು ಕೊಂಡಪೋಗೆನೆ
ಹಿಂಗದೇ ? ಬಹುಪುಣ್ಯವರ್ಧನ
ಕಂಗಳಿಗೆ ರಮಣೀಯಕರವದು
ಳೆರಡರೊಳಗಿಹುದೆಂಟುಕೋಟಿಯು
೧೫
ಹ10ರಸ್ಥಳಮೂವತ್ತುಮೂರುಸಹಸ್ರ ಪರಿಯಂತ
ದಿವಿಜವೃಂದವು ವಾಸವಾಗಿಹ
ಭುವನದೊಳ್ ಪ್ರಖ್ಯಾತವಾಗಿರು
ಮೂತ್ರಶಂಕೆಗೆ ಶಿನಿರುತಿಗೈದಿದ
ವಾಯ್ಕೆನುತ ಮುನಿಕೋಪಗೊಂಡವ
ಬಲ್ಲವನು ನೀ ಕೋಪಬೇಡೈ
ಎಲ್ಲರಿಗೆ ಪಾವನವಿದೆನ್ನಲು
ನಿರ್ಮಿಸಿದ ತೀರ್ಥಗಳನೆಲ್ಲವ *
11ಚೆನ್ನವಾಗಲು ಬ್ರಹ್ಮಕುಂಡವ
ಒದಗಿತಾದರೆ ಸ್ನಾನಪಾನಕೆ
ವಿರಚಿಸಿದ ಸಹ್ಯಾದ್ರಿಖಂಡದ
ನಸುನಗುತ ಗೌರಿಯನ್ನುನೋಡುತ
ಕುಸುಮಬಾಣಾಂತಕನು ಹೇಳಿದ
ದ್ವಾರಕಾಪಟ್ಟಣದಿ ಕೃಷ್ಣನು
ನೀರೆಯಂತಃಪುರವ ಪೊಕ್ಕನು
ಪರಮಪುರುಷನೆ ತೀರ್ಥಮುಖ್ಯವ
ನರುಹಬೇಕೆನಗಿಂದು ಮಂದರು
ಚೆನ್ನೆ ಲೋಪಾಮುದ್ರೆಯಾದಳು
ಕ ಕ
ಮಹಿಮೆ (6) 6 ಗೆ (1) 7 ದಲಿ ಒಬ್ಬ ( 1) 8 ನೆಯ (*) 9 ನನ್ನ ದೆಸೆಯಿಂದಾಗಿ
12 ಗ್ರಾಮ ( 1) 13 ದ ( )
ಎಂಬತ್ತೊಂದನೆಯ ಸಂಧಿ
ತಾಯಿತುನ್ನತಮೂರ್ತಿ ಇಂದಿಗು
ದೇವಿಯುನ್ನತಮೂರ್ತಿಯುದರದೊ
ಜೀವರಿಗೆ ಮರುಜನ್ಮವಾಗದು
8ಇಂದಿರಾವಲ್ಲಭನು ಪೇಳುದ
ಒಂದುರೂಪಿನಲಾದಲೋಪಾಮುದ್ರೆಯನು ಕಂಡು
ಸೌಂದರಾಂಗಿಯ ದಿವ್ಯಲಕ್ಷಣ
ವೃಂದಸಂಪನ್ನೆಯನು ಸಲಹಲು
12 ಪೋ ( ) 13 ಬಲುದಿವಸದಂತ್ಯದಲಿ ( 1)
ಸಹ್ಯಾದ್ರಿ ಖ
ಕರ ಕಮಂಡಲದೊಳಗೆ ತುಂಬಿದ
ಮನ್ಮಥಾಯುಧದಂತೆ ನೆಲಸಿರೆ
ಯುನ್ಯನದಿಗಳು ಯಮುನೆಯರಿಗಿಂದಧಿಕವಾಗಿಹೆನು ೧೩
ರನುವುತಪ್ಪಿಯು ಪೇಕ್ಷೆಯಾದರೆ
ಘನ1೦ತೆಯಲಿ10 ಹಿರಿಯಾಕೆಯೆನಿಸುವೆ
ಪೋಪೆಕನಕಾಸ್ನಾನಕೆನ್ನುತಿದೆ ಕಾವೇರಿ
ಪಾಪ11ವಿರಹಿತ11 ಮರುಯೋಜನ
೧೫
ದಾಪಥದಿ12 ಗವಿಸಿದಳು ಪೂರ್ವದ ದಿಕ್ಕಿಗಾ ದೇವಿ
12 ವ ( 1)
೫೬f
ಎಂಬತ್ತೊಂದನೆಯ ಸಂಧಿ
ಜಲಧಿಗೈದುವೆನೆನಲು ತಂತ
ಕನಲಿ ಮುನಿಪತಿವಂದೇಶದಿ
ವೃತ್ತಿಹೀನತೆಯಾಗಿ ಬ್ರಾಹ್ಮ
ತುತ್ತಮರೊಳೆಲ್ಲವರು ವರ್ಜಿಸಿ
ಮತ್ತೆ ಲೋಪಾಮುದ್ರೆಗೆಂದನು
ಸ್ಥಿರದಿಕೊಡುವೆನುಯೆನುತಲಾಕ್ಷಣ
' ವವರೆಡೆಯಲಿಹಜ್ಯೋತಿತೀರ್ಥವು
ಗಜದ ತೀರ್ಥವನಂತಪಾವಕ
ತ್ರಿಜಗಕಧಿಕಸ್ಥಳ ಕವೇರಜೆ
ವಿಜಯದಾಯಕೆ ಕನಕೆಯಿಬ್ಬರು
ಮದಮುಖರು ಕಾವೇರಿಯಿರುತಿರೆ
ಕನಕೆಯೊಡಗೂಡಿರುವ ಸಂಗಮ
ಸಂಗವಾರ್ಯಾನದಿಯು ಕೂಡಿದ
ಪರವದಂತ್ಯಾನ್ವಿತವುಗೋಮುಖಿ
ಬಳಿಕ1೦ಲಿರುವದು ಶೀಲಭೇದವು.
14 ಇಳೆಗಧಿಕವಹd ಕುಂಭಕೋಣವು
ತಂದಿತನಕ ಕಾವೇರಿತೀರ್ಥಾ
18 ಲಿ ( ) 19 ಉ ( ) 20 ನ ಕೂಡೆ ( 1)
ಲಿರುವ ಪುಣ್ಯಕ್ಷೇತ್ರನದಿಗಳ
ದೊರೆದನೀಶ್ವರ ಗೌರಿದೇವಿಗೆ
ಳಮರತಟಿನಿಯು ಮೂರುಲೋಕದ
4ಯಮರಗಂಗೆಗೆ ಹಿರಿಯಳೆಂಬುದ
ಇರುವನೊರ್ವನು ತ್ರಿಗುಣಿಯೆಂಬವ್
ಮೆಲ್ಲಮೆಲ್ಲನೆ ಕಾಶಿಗೈದಿದ
ಇದು ಪಚರಿಸಿತಂದೆಯೆನ್ನಲು
ಕರುಣದೊಳಗಿದ 7 ತಿಳುಹಬೇಕೆನೆ
ಗುರುಶಯನಗಾಮಿಗಳು ಇದರೋಡ
ನಿರುವವನು ಸಹವೈದುವಾಂದಿಯು
ಪಶುಗರಿಡಿ1ಲಕನನ್ಯಳಿಗೆ ಪೋಗುವ
ಹೆಸ13ರಿಸಲು13 ಪಾತಕಿಗಳೆನು೩1414
ವಶವಳಿದು ಸುರವಿಪ್ರನಿಂದಕ
ಳಂದದವಲಚ್ಚವಿಯ ತನುವಿನೊ
ನರರು ಕಾವೇರಿಯನುಕಾಣಲು
ತೆರಳು ನೀ ಕಾವೇರಿಯೆಡೆಗೆ
ದಿರದೆಯಂತರ್ಧಾನವಾದಳು
ಚಂದವಹ ಕಾವೇರಿಗೈದಿದ
“ ಅಧಿಕವದರಿಂ ಸುರತರಂಗಿಣಿ
ಹೃದಯದೊಳಗೆ ಪರೋಪಕಾರವ
ವೃಂದವಾಗಿಹ ಪ್ರಾಣಿಮಾತ್ರಕೆ
ಚಂದದಿಂದಾತಿಥ್ಯವೆಸಗುತ
ಅನಿತರೊಳಗೆ12 ತ್ರಿಮೂರ್ತಿಗಳು ಸಹ
ವನುಕರಿಸಿದನು ತ್ರಿಗುಣಿಯಾತನು
37 .
೫೭೮ ಸಹ್ಯಾದ್ರಿ
1ಕುಶಲನಾಗೆಮಗನ್ನವನು ಕೊಡು
ಅಸಮಸಾಹಸದಿಂದಲನ್ನವ
ಮನಕೆ ಸಂತಸವಾಯಿತೆನ್ನುತ
ಘನ ಮಹಿಮರಲ್ಲಿಂದ 'ಪೋಗಲು
ಇನಿತುಫಲವೆಂತಾಯಿತೆನ್ನುತ
#13313ದಾನದ ಬೀಜವೆಲ್ಲವು
- ೧೯
18 ಭಕ್ತಿಯೊಳಗೆಂದೆನಲು ವಿಗೆ ಅನ್ನವನು ಅನುಗೈದ18
ಧಾನದೊಳಗಾ ವೈಶ್ವದೇವನ
ಉಪಚರಿಸಿ ಭೋಜನವನಿಕ್ಕಲು .
ಕಿನ್ನು ದಾಸೀಪುತ್ರ10ನಿಟ್ಟರು
ಕ್ಷೇತ್ರದೊಳಗಿಹುದೆಮ್ಮ ಲಿಂಗ16ವ16
ನಿನ್ನನು ( 1)
೫೮೦ ಸಹ್ಯಾದ್ರಿ
ಕೀರ್ತಿಸುತ ಕಾವೇರಿಗೆರಗಿದ
ಮೂರುಮೂರ್ತಿಗಳೆಂದರಾಗೆ
೨೫
ಸೇರುವುದು ಸದ್ದರ್ಮಬುದ್ಧಿಯು ದೃಢದಿ ಮನುಜರಿಗೆ
ವಿರಚಿಸಿದ ಸಹ್ಯಾದ್ರಿಖಂಡದ
ಕ
1 ರೆನು ( ) 2 ತು ( 1) 3 ತ ( 7) 4 ನು ( ನ) 5 ಸೀ (ಕ) 6 ಅಲ್ಲಿರಿಸಿ (1)
7 ಕೆ ( ರ) 8 ದಿ ( 1) 9 ಸಾ ( 7)
ಕೇಳು ಪಾರ್ವತಿಲೋಮಶನು ತ
ಶೀಲವಂತರು ದ್ವಿಜರೊಳಿಬ್ಬರು
ಮೇಲುನದಿ ಕಾವೇರಿಯನ್ನು ತ
ಕೈರವಪ್ರಿಯನಂತೆ ಹೊಳೆವುತ
ವಾರಿಜಾಂಬಕಿ ಸರ್ವಲೋ ? ಕೊ ?
೨ಿಜಗ
ನಿರದೆ( ಕ) 5 ಸ್ನಾನವ ಮಾಡಿ
ಬಹುವಿಧದಿಂದ ಸೇವಿಸೆ
( ಕ) 10 ಶರೀರ (( 1) 6 ದಹೇಪ್ರಿಯದಂ
) 11 ಪರಮ
( 7) 12 (ಕ ಕಾ ( 1) ನೀನು
) 7 ಪಾವನೆ 8 ಧಾ ( 1)
1) -
13 ಹಬೇಕೆನೆ (7)
೫೮೩
ಸಹ್ಯಾದ್ರಿ ಖ
ವಂಚಿಸದೆ ನಾ ಕೊಂಬೆನದರಿಂ
ದಂಚುಗಾಣುವುದವರ ದುಷ್ಕತ
ಹೃದಯದೊಳಗಾಕೆಯನ್ನು ಸ್ಮರಿಸುತ
ನಿದನು ತಿಳಿದಿಹುದೆನುತಲಾಕ್ಷಣ
ಸದಮಲಾತ್ಮಕಿ ಗಂಗೆಯಂತರ್ಧಾನವಡಗಿದಳು
ಅಮರನದಿ ಕಾವೇರಿಯಿರಿಬ್ಬರ
ಜನನ ವಿಷ್ಣುವಿನಿಂದಲಿಬ್ಬರು
1ಇನಿತು ನದಿಯೊಳಗಧಿಕವೆಂದನು
ಘನತರವು ನಾನಾದೆನೀಶ್ವರ
ತಿಳಂಹಿಯಂತರ್ಧಾನವಾದಳು
ಹಲವುದಿನ ಕಾವೇರಿಯೆಡೆಯಲಿ
8ವಿನುತ ಲೋಪಾಮುದ್ರೆಯೆಂಬೀ |
ಛಂದವನು ಹೆಸರಿಸಲುಲೋಪಾಮುದ್ರೆಯೆಂಬುದಕೆ
ವೃಂದವಾಗಿಹ ಲೋಪದೇಶಕೆ
ಚಂದದೊಳಗಿಹ ಮುದ್ರೆಯಂತಿರೆ
ಬ್ರಹ್ಮಲೋಪಾಮುದ್ರೆಯೆಂಬುದು
ಧರ್ವಮುದ್ರೆಯುತಿ ಪ್ರಾಣಮುದ್ರೆಯು
ಕರ್ಮನಾಶನವೀವ ಮುದ್ರೆಯು
ಒಮುಖದಲಿಹ ರಾಜಮುದ್ರೆಯು
ಪೆರ್ಮೆಯಂದದಿ ಸರ್ವತೀರ್ಥಕೆ
ಇದಕೆ ಒಂದಿತಿಹಾಸವುಂಟದ |
ನದಿಯೊಳುತ್ತಮವಾದ ಗಂಗೆಯ |
ಮಿನುಗುತಾವಿರ್ಭವಿಸಿ ನಿಂದಳು |
ಕನಕರತ್ನಾಭರಣಭೂಷಿತೆ ಬಹುದಿನಗಳೊಡನೆ
11ನೆನೆಸಿಹಳು ಗಂಧರ್ವಗಾನದಿ
೧೫
ಮನವೊಲಿದು ಶ್ವೇತಾತಪತ್ರದ ನೆಳಲ ಚಾಮರದಿ11
ಗಳೆಸೆಯೆ ( 1)
ಎಂಬತ್ತಮೂರನೆಯ ಸಂಧಿ
ವಾಕ್ಯದಿಂದಾಧರಿಸಿ ಕೇಳಳು
ನೀ ಕರುಣದಿಂದೆನಗೆ ಪೇಳ್ವುದು
ಪೇlಳಿದೇನೌ12 ಮರುಲೋಕವ
ಕಮಲಜಾಂಡವು ಭಿನ್ನವಾಗಲು
ಸಾಧಿಸುತರ ಕಾವೇರಿಯೆಡೆಗಾ
ಪುಣನದಿ ಕಾವೇರಿಕೇಳ್
ನಿರ್ಮಿಸಿದನಜ ಲೋಕಹಿತದಲಿ
ಬ್ರಹ್ಮಗಿರಿಯಲಿ ಬ್ರಹ್ಮಕುಂಡವು
ಸನ್ನುನೀಂದ್ರರ ಸಪ್ರಕುಂಡವು
- ೨೩
ವರ್ಣಿಸುವರಳವಲ್ಲ ತುಲೆಯೊಳು ಸ್ನಾನಿವತಿ ಫಲವು
ಹಿಂಗದುತ್ತರದಿಕ್ಕಿನಲ್ಲಿ ವಿಂಗೆ
ಳಂಗಭೂಷಣಗಳನ್ನು ತೆಗೆದು ಸು
ಉದಕದಾಸೆಗೆ ನೆಲಸಿಕೊಂಡಿಹ
ಮುದದಿಕೊಡದಿರೆ ರೌರವಾಖ್ಯದಿ
ದಿಂದಲಾದಕ್ಷೇತ್ರವೆಂಬುದು
ಬಂದ10೮10ಲ್ಲಿ ಪ್ರದಕ್ಷಿಣಾಕೃತಿ
ನಿಲ್ಲದುತ್ತರಗಾವಿಯಾಗಿಹ
17 ಹೋಲ್ಯ ( ಗ) 18 ಯು ( ಗ) 19 ಣವ ( 1)
೫೮೮
ಸಹ್ಯಾದ್ರಿ ಖಂಡ
ಸ್ನಾನವಾಜ್ಞೆಯಾಭಿಮುಖ್ಯ ?
ಕಾಣುವುದು ಕಮಲಾಸನಾರ್ಚಿತ
ಒಲಿದು ಲಾವಣ್ಯಾಖ್ಯಕುಂಡವ
ಬಳಸಿ ಹರಿದಿಹಳಲ್ಲಿಯಗ್ನಿಯು
- ೩೦
ನಿಲಿಸಿರುವ ಶಿವಲಿಂಗ15ಕೋಲಿ1ದು ಪ್ರದಕ್ಷಿಣವ ಮಾಡಿ
ದಾರಿಯೊಳಗೆ ಕುಬೇರನಾಶ್ರಮ
ಪಾರ್ವತಿಯನೊಡಗೊಂಡು ನಡೆದಳು
ಭೂರಿಪುಣ್ಯಗಳಲ್ಲಿ ಸ್ನಾನವ
೩೧
ನಾರು ಮಾಡುವರವರ 21ಕರಣ 1ತ್ರಯಗಳಘಹರವು
21 ತಾಷ ( )
ಎಂಬತ್ತಮೂರನೆಯ ಸಂಧಿ ೫೮s
ಹೊದ್ದಿನಲ್ಲಿಹುದದರ ಪಾರ್ಶ್ವದ
ನರಪತಿಯು ಪೃಥುಚಕ್ರವರ್ತಿಯು
ಕಿಂಚಿತವು ವಿಶ್ರಮಿಸಿಕೊಂಡಳು
ಗೊಂಚಿನೊಳಗೆ ಸಹಸ್ರತೀರ್ಥ ವಿ
ರಾಮನಾಥಪುರಕ್ಕೆ ಬಂದಳು
9 ಆ ಮಹಾಕ್ಷೇತ್ರವುದ್ವಿಜಾತಿಗೆ
ರಾಮಣೀಯಕ18ವಾದ ತೀರ್ಥವು13
14 ತೋರು ( 1)
Sto
ಸಹ್ಯಾದ್ರಿ ಖಂ
ಚೆಲ್ವರ್ಗಕ್ಕೇಶ್ವರನು ನೆಲಸಿಹ
ದಲ್ಲಿಯನಶನತೀರ್ಥವೆಂಬುದು
ಮುಂದಿಹುದು ಶ್ರೀರಂಗನಿಲಯವು
ಚಂದ್ರಪುಷ್ಕರಣೀಯ ತೀರ್ಥವು
ಅರಿದಳಾಗ ಕೃತಾರ್ಥಳಾದೆನು
6ಅಮಲರಾಹರೆ ರಂಗನಾಥನ
ಅವಿತಫಲವಾನಂತಶಯನ1°ನು10
ಸುಮುಖ ಭೂವೈಕುಂಠವೆನ್ನುತ
೩
ಅಮರನುತನಿಹ²1 ಚಂದ್ರಪುಷ್ಕರಣಿಯ ಸುತೀರ್ಥ12ದಲಿ
* ಈ ಪದ್ಯ ಕ ಪ್ರತಿಯಲ್ಲಿಲ್ಲ
ಎಂಬವರನೆಯ ಸಂಧಿ
ವಾಸುದೇವನು ಧರಣಿಯೊಳಗಣ
ಶೇಷತೀರ್ಥದೊಳಧಿಕವಾಗಿಹ ಚಂದ್ರಪುಷ್ಕರಣಿ
ಈಶ ಸಾಲೋಕ್ಯವನು ಪಡೆವರು
ನಡೆಯೆ ವೇದಾರಣ್ಯದುತ್ತರ
ಪಡೆದನೈರಾವತ ಗಜೇಂದ್ರನು
ಘನತರದ ಮಧ್ಯಾರ್ಜುನಾಖ್ಯದ
12 ಮಾಡೆ ( 1)
೫೯೨
0 ಸಹ್ಯಾದ್ರಿ ಖಂಡ
ಗಜವದನನಾಸ್ಥಳದಿ ಶಿವನನು
ವಿಜಯಕ್ಷೇತ್ರದೊಳಲ್ಲಿ ಸ್ನಾನವು
ಲೇಸಿನಿಂ ಸ್ವರ್ಗಾದಿಭೋಗವು
ಭಾಸುರ ಶ್ರೀಕುಂಭಕೋಣವು
ಸಕಲಮುನಿಜನ ಸಿದ್ದವಾಸವು
ವಿಪ್ರಪೂಜೆಯಲಿ ( 7)
೫೯೩
ಎಂಬತ್ತಮೂರನೆಯ ಸಂಧಿ
ಅವನಿಗುತ್ತವ ಪಂಚನದಿಗಳು |
ಸಪ್ತಮಾತೃಗಳಲ್ಲಿ ತಪದಲಿ
68ಪ್ರಸಿದ್ದಿಯ ಪಡೆದರಾಪರಿ
ದೊರೆವುದಲ್ಲಿ ವಟೇಶ್ವರಸ್ಥಳ
ಉತ್ತ12ರದಿ12 ಕಾವೇರಿದಡದೊಳ
ಗುತ್ತಮದ ಚಂದ್ರೇ18ಶಕ್ಷೇತ್ರವು
ಚಿತ್ತಶುದ್ದಿಯೊಳೆನ್ನ ಪಡೆದಿಹ
38
೫೪
ಸಹ್ಯಾದ್ರಿ ಖ
ಕಾ ಮಹಾಪಾವನದಕ್ಷೇತ್ರವು
ಪ್ರೇಮದಿಂ ಶಿವಲೋಕವಪುದು
ಮಲ್ಲಿಕಾರ್ಜುನಲೋಕವಾಹದು ಸಿಂಧುಸಂಗಮದಿ
ಸೊಲ್ಲಿಸಿದೆ ಸಂಕ್ಷೇಪದಿಂದಲಿ
ವಿರಚಿಸಿದ ಸಹ್ಯಾದ್ರಿಖಂಡದ
7 ನೆ ( 5) 8 ಡದಿ ( ಕ) ೨ ಯ ಸ್ಥಾನದಲಿ ( ಕ)
ಎಂಬತ್ತನಾಲ್ಕನೆಯ ಸಂಧಿ
ಪಲ್ಲ : ಸ್ನಾನವಿಧಿಯನುಸ್ಕೂಲಸೂಕ್ಷ !
ದೇವಿ ಶಂಕರನೊಡನೆಕೇಳು
ಭಾವಿಸುವರೀತಿ ಒಂದಕುಂಡದಿ
ನೀವಿದನುಸ್ತೋತ್ರಕ್ಕೆ ಪೇಳಿರೊ
ಧರಣಿಯಂಬರ ಸ್ವರ್ಗಲೋಕದೊ
ಗಿರಿಜೆಕೇಳ್ ಸ್ವಾನಗಳೊಳಕಿಲ್ಲದೆ
ದೊರೆಯಲರಿಯದು ಭಾವಶುದ್ದಿಯು
ಜಲಜನಾಭನ ಪಾದತೀರ್ಥದಿ
ಫಲವು ಭಸ್ಮಸ್ನಾನವಧಿಕವು
ಶ್ರೇಷ್ಟಮಂತ್ರಕ್ಕಿಂದ ದಶಮಡಿ1
2 ಇಷ್ಟರೊಳಗಾದಿತ್ಯಬ್ರಹ್ಮಜ್ಞಾನವೆನಿಸುವುದು
ನೀರಿನಿಂ ಪಾವನಗಳಪ್ಪದು
ಹೃದಯವಂಚನೆಯಿಂದ 1081°ಕ್ಕಿಯ
ಪೂರ್ವದೊಳಗಿತಿಹಾಸವೊಂದಿಹು
ಘೋರಜನ್ಮವ14ಕಳೆದನು14ತ್ಯಮಗತಿಯ ಸಾರಿದನು
ಕಥೆಯು ಇನ್ನೊಂದಿಹುದುಉಸುರುವೆ
ನತಿಪ್ರಯತ್ನದಿ ಹುಡುಕುತಿರ್ಪುದು
ಶಾಂತನಾಗಿಹೆ ನಗೆ ನೀ ದಯ
ಹರಿಯೆ ನಿನಗೇನಾಶೆಯಿಪುದು
ವಿಪಿನಚಾರಿಗಳಾವುಮೂಢರು
ದಾನದೊಳಗುತ್ತವದ ದಾನವು
ನೀನು ತಿಳಿದಿಹುದನ್ನದಾನವು
ಪ್ರಾಣವದರಿಂದುಳಿವುದದರಿಂ ಪ್ರಾಣದಾನವದು
ಏನ ಹೇಳುವೆನುದಕದಾನದಿ
ಪ್ರಾಣಿಗಳಿಗಾಕ್ಷಣವೆ ತೃಪ್ತಿಯು
ಅರೆಗಳಿಗೆಯಾದರು ಮನುಷ್ಯನು
ಬ್ರಹ್ಮಕುಂಡವು ಮುಖ್ಯವಾಗಿದೆ
ನಿರ್ಮಲವುನೀನಲ್ಲಿ ಸ್ನಾನವ |
ಭರದಿ ಯಮಭಟರವನನೊಯ್ಯಲು
- ಸ್ನಾನವ (1)
100
ಸಹ್ಯಾದ್ರ
ಗಮಿತಪಾಪಿಯ ಕೊಲ್ಲಲಾರೆನು
ನಮಗೆ ಸಾಧ್ಯವಿದಲ್ಲಯೆಂದುಪ
ದಾನ ಯತಿಶುಶೂಷೆತೀರ್ಥವು
ಪೂರ್ಣಫಲವಚ್ಯುತನ ನಾಮ
ಹಾನಿಯಪ್ಪುದು ಮುಕ್ತಿಯಾತನ
ಧೀನವಾಗಿಹುದದನು ತಿಳಿದಿರುಯೆಂ12ದನಖಿಳೇಶ ೨೨
ಕನಕಗಿರಿಕೋದಂಡ ತನ್ನಯ
ಗಣರು ಸಹಿತಗಜಾತೆಯೊಡತನಾ
ಮನುಜರಿದನಾದರದಿ 14ಕೇ14ಆದರಶ್ವಮೇಧಫಲ
ಕ
1 ವನು (ಕ) 2 ವೀವರ ( ) 3 ಯು ಸತ್ಯವ ( ರ) 4 ದ್ವಿರದ (ಕ) 5 ದಿಸುವ ( 1)
ವಿರಚಿಸಿದ ಸಹ್ಯಾದ್ರಿಖಂಡದ
ಮುಕುತಿಕಾವ್ಯದಿ ಪರಮಋಷಿಗಳು
ಚಂದದಿಂದುಪವಾಸನಾದಿಯ
ವವಸರದಿ ತ್ರಿಗರ್ತದ್ರಾವಿಡ
ತವಕದಿಂದಾಸನವಕೊಟ್ಟರು
ನ್ಯಾಯದಲಿ ಯಜ್ಞೆಶತೃಪ್ತಿಯ
ಸಫಲವಾದುದೆನುತ ರಾಯನ
“ ಯಾಗಶಾಲೆಯ ಕೋಶದಗಲಕೆ
ಆಗ ಶಿಲ್ಪಿಗಳನ್ನು ಕರೆಸಿದ
ಸಾಂಗವಾದುದು ಯಜ್ಞಶಾಲೆ ಸ.
ನಿರ್ದಯದಲಪ್ಪಣೆಯ ಕೆಟ್ಟನು
ಹೊದ್ದಿರುವ ಕಾಶ್ಮೀರತೀರದ
ಮೌನಿಗಳು ನೃಪನೆಸಗಿದಧ್ವರ
ಮಜಗನ್ನಾಯಕನ ಮೊದಲೋಳು
ರಾಜಶೇಖರಸುತನ ಬಿಟ್ಟಿರಿ
ಯಾಗವನು ತೊಡಗಿ
5
ವ್ಯಾಜವದು ನಿಶ್ಚಯವುಕವಿಘ್ನಹಕೆ
ವಿರಚಿಸಿದನಾಕಾಶಮೂರ್ತಿಯ ವಿಘ್ನನಾಯಕನ
ಅದರೊಳಾವಾಹಿಸಿ ಗಣೇಶನ
ವಿಧಿಯೊಳರ್ಚಿಸಿ ನಾಳಿಕೇರವು
ಚಿತ್ತಚಂಚಲ ಬೇಡಪೋನ್
ಮುನಿಗಳವನಿಪಸಹಿತ 14ಪೂಜಿಸಿ14
ಪ್ರಕಟದೊಳು ಪ್ರತ್ಯಕ್ಷವಾದನು
ಲೆರಗುತಿರ್ದರು ತಂಡತಂಡದಿ
ಚಿಂತಿಪರಿಗಿಷ್ಟಾರ್ಥವೀವನ
ಕ್ಷಣದೊಳಂತರ್ಧಾನನಾದನು
ಘನತರದಲಿ ಮಹೇಶಯಾಗವ
ಚಂದದಲಿ ಗೋಪುರವನಾಗಮ
ದಂದವರಿತವರೊಡನೆ ಕಟ್ಟಿಸಿ
ವಿಜಯಕರವಾಕ್ಷೇತ್ರವೀಶ್ವರ
ಗಜವದನ ವಿಶಿಷ್ಟಾರ್ಥವಿತ್ತನು
ಈಗ ನೀ ಬದಲಾಗಿ ಹೇಳಿದೆ
7 ವಿನಿಂ (1) 8 ನಮಗಾ (1) 9 ಹಿಮಗಿರಿಯ ಸುತೆ (*) 10 ದಲಿ (1) 11 ಪೇಳೆ (1)
೬೦೯
ಎಂಬತ್ತಾರನೆಯ ಸಂಧಿ
ಬದಲುಕಲ್ಪದಿ ಬದಲುಕಥೆಗಳು
c
ಮೊದಲು ರಾಥಂತರದ ಕಲ್ಪದಿ ದಕ್ಷಯಾಗದಲಿ
ವ್ಯತಿಕರಿಸಿ ಬದಲಾದಕಲ್ಪದ
14ಲಂತದನಂತೇಶ್ವರ 15ಸವಿಾಪದಿ
ಹಿಮಗಿರಿಯಸುತೆಯಾಗಿ 17 ಪಾವನ
ತಮ ? ಸುವರ್ಣಾನದಿಯ ತೀರದಿ
ಸುಮನಸರು ಸಹ ಗಾಲವೇಶ್ವರಸನ್ನಿಧಿಯೊಳಂದು
ಕ್ರಮದೊಳಗೆ ಕಲ್ಯಾಣವಾದುದು
39
೬೧
ಸಹ್ಯಾದ್ರಿ ಖಂಡ
ಮತ್ತೆ ರೈವತಕಲ್ಪದೊಳಗೆ -
ತ್ಯುತ್ತಮ ಸ್ಥಳಕೋಟಿಲಿಂಗನ
ಆಗ ದಾಕ್ಷಾಯಿಣಿಯ ರುದ್ರಗೆ
ನಾಗಭೂಷಣ ದಕ್ಷಸುತೆ ಸಹ
ಇದರೊಳಾವುದು ಕ್ಷಿಪ್ರಸಿದ್ದಿ
ದಮಿತ ಭಯ ಭಕ್ತಿಯಲಿಕೇಳು
ಭವಿಸುತೊಬ್ಬಳೆಪೋಪೆಯೆಲ್ಲಿಗೆ
ಸುಮುಖದೊಳಗತಿಕೋಪ ನೆಲಸಿದೆ
ನಾಗಭೂಷನರಾಣಿ ನುಡಿದಳು
ನಾಗರುಡವಾಹನನ 11 ಮೆಚ್ಚಿಸಿ11
ಮಂಗಲದಲಿನ್ನೊಂದು ದೇಹದ
ಲಂಗಜಾರಿಯನೊಲಿಸಿ ಸೇವಿಪೆ
ದರ್ಪಿಸಿದಳಂಬಿಕೆಗೆ19 ಪೂಜೆಯ
ದೇವಿ ( 1)
೬೧೨
ಸಹ್ಯಾದ್ರಿ
ರೂಢಿಯಾಗಿಹ ಕ್ಷೇತ್ರಕೈತರೆ
ನಿತ್ಯದಂಪವಾಸದಲಿಕ್ರೋಧವ
ಚಿತ್ತಶುದ್ದಿಯಲಿರಲು ಸಂತಸ |
ವೆತ್ತುತಿ ವಿಷ್ಣುವಿರಿಂಚಿಯಿಬ್ಬರು
ಚತುರರಾಳೋಚಿಸುತ ನುಡಿದರು
ನಿನ್ನನೇ ಧ್ಯಾನಿಸುವನಾತನು
ಪನ್ನಗಾಭರಣನನು ತಪದೋಳ
ನಾವು ಬಹೆವು ( ಗ) |
ನಿಂದು ಕೇರಳಕಿಷ್ಟದೇವತೆ
ಹೋಗುವರಮರಾವತಿಯಪುರದೊಳ
ಗಗಣಿತದಭೋಗಗಳ ಭುಂಜಿಸಿ
ಪನ್ನರಾ12ಹ12ರು ಕೇರ1313ಜನ
ಮನ್ನಿಸುತಲಂಬರದಿ ನಡೆದರು
ಪಂಚಯಜ್ಞಗಳನ್ನಿಸೇವೆಯ
ಪಂಚಪೂಜೆಯನೊಲಿದು ಮಾಡುವ
ವಾಂಛಿತಾರ್ಥಪ್ರದವನಂತವ್ರತವ ಮಾಡುವನು
ಸಂಚರಿಪ 12ನವ12ಗಾರು1813 |
ಮಿಂಚಿರುವುದದರಿಂದ ಭಾಗ್ಯವು
ಚಿಂತಿಸುವ ಬಹುದಿವಸವದರಿಂ
ಕಾಂತನೊಳು ಪ್ರತಿಕೂಲೆಕೋಪಿಸು
5ಗತಿಗೆಡುಕಿ ತೆಗೆದಗ್ನಿಗಿಟ್ಟಳು .
ಅತಿಭಯಂಕರ ದೈವಕೃತವೇಂ?
ದಿತರವರಿಯದೆ ಸುಮ್ಮನಿರ್ದನು
ವನಿತೆಯೊಂದಿನ ಬ11ಲು11ದರಿದ್ರದಿ
ಪಾಪಿಯಿವನಾವಲ್ಲಿ ದೊರಕಿದ
ನಾ ಪುರಾಕೃತ1ಆಯಿವನೊಡನೆ ನಾ14
ಕೋಪಪಂಥಗಳಿಲ್ಲ ಜಡ17ನಿವ17
19 ಹುದೇದಿಗಳಿವೆನೆನುತ್ತ ( 1)
೬೧೬
ಸಹ್ಯಾದ್ರಿ ಖಂ
ಮೇಲುತೀರ್ಥಕ್ಷೇತ್ರ ಯಾತ್ರೆಯೊತಿ
ಚಂಡಮುನಿಪತಿಗೆರಗಿ ಪಾದವ
ಪುಂಡರೀಕಾಂಬಕನೆ? ಮೇಷವ
ಕ್ಷೇಮವೈ ಸರ್ವತ್ರ ನಾ ಸಹ
ಭಾಮಿನಿಯ ದುಶ್ಚರಿತವೆಲ್ಲವ
ಶ್ರೀಮದಮಲವ11ನಂತದಾರ ವಿ
ಪೇಳಿದನು ಚಿಂತಿಸದಿರೆಲ್ಲರು
ಯೋಲಗಿಸಿ ಭಗವತಿಯ ೩೫
ಪೂಜಿಸೆ 15ಪೂರ್ಣವ್ರತವಹುದು15
ವಲ್ಲಭೆಯ ಕರ್ಕಶೆಯನೊಡಗೊಂ
೩೬
ಡುಲ್ಲಸದಿ ನಡೆತಂದು ದೇವಿಯು ಕಂಡು 'ನಮಿತಿಸಿದನು
ಜ್ಞಾನದೇವಿಯನೊಲಿದು ಪೂಜಿಸಿ
ಧ್ಯಾನಿಸುತಲಾನಂತವ್ರತವನು
ವಿರಚಿಸಿದ ಸಹ್ಯಾದ್ರಿಖಂಡದ
10 ದಲಿವಿ ( 1) 11 ವು ( ಗ) 12 ನಿ ( 1) 13 ಈ ( 1)
ನಾಮ ಸಹ್ಯಾಮಳಕವೆಂಬುದು
ಶೌನಕಾದಿ ಮಹಾಮುನೀಶ್ವರ
ಕಾಣುವೀ ಸಹ್ಯಾದ್ರಿಮೂಲ
ಸೊಮವಾಗಿಹ ಪಾಪನಾಶನ
ಆ ಮಹಾಕ್ಷೇತ್ರದೊಳು ನರರಿಗೆ
ನೇಮದಿಂ ಪಿತೃಋಣವಿಮೋಚನ
ವಿಷ್ಟು ವೈಕುಂಠೇಶನಲ್ಲಿಹ
ಶ್ರೇಷ್ಟವಿದು ಸುಕ್ಷೇತ್ರವೆನ್ನುತ
ಅಷ್ಟಮಹದೈಶ್ವರ್ಯದಧಿಪತಿ
ರಾಷ್ಟಕುತ್ಯಮ ಕ್ಷೇತ್ರವೆಂದುಪ
ಭೂಮಿಗರುವತ್ತೆಂಟುಕ್ಷೇತ್ರ
ಸೊವದೊಳಗುತ್ತಮದ ಕ್ಷೇತ್ರವು
ಈ ಮಹಾಸ್ಥಳವದರೊಳುತ್ತಮ ಪರಮಪಾವನವು
ರಿದ್ದವರುವತ್ತೆಂಟುಕ್ಷೇತ್ರಗಳಾವುದೆಂದೆನುತ
ಲಲಿತಲಿಂಗವು ಗೌರ್ಜನೀಯೋಳು
ಕಾಮದಹ ನೇಶ್ವರನು
[ ಲಿಂಗಾ
ದಾ ಮಹೇಶ್ವರಲಿಂಗ ಗಂಗಾದ್ಯಾರದೊಳಗಿಹುದು
ರಾಮಣೀಯಕ ಕೃಷ್ಣವೇಣಿಯ
ಫಲ್ಗುಣಿಯ ಪರಮೇಶಕೌಶಿಕ
ಗಗ್ಗಳದ ವರ ಕಾಲದಹನನು
ಭರ್ಗ ವಿರುಪಾಕ್ಷೇಶ್ವರಾಖ್ಯದ
ಕಾಳಹಸ್ತೀಶ್ವರನ ನಾಮವ
ಪೇಳುವುದು ಸೌವರ್ಣರದರಿಂ
ದರಿಯೆ ಮಣಿಲಿಂಗೇಶ್ವರಾಖ್ಯದಿ |
ವರಕುಮಾರ ಕುಮಾರಧಾರೆಯೋ
ಬರೆದಿದೆ.
ಎಂಬತ್ತೇಳನೆಯ ಸಂಧಿ
ಹರನುಕೋಟೀಶ್ವರನುಕೋಟದ
ನಾವು ತುಂಗಾಮೂಲದೇಶದಿ
ಧೂಮವತಿಯಲಿ ಮಹಾಲಿಂಗವ
ದಾ ಮಹೇಶ್ವರಕುಮುದ್ವತಿಯಲಿ
ಯೆಡೆಯಯೋಧ್ಯಾಪುರ ತ್ರಿಶಲಿಯು
ಚೈತ್ಯದಲಿ ಗಂಗಾಧರೇಶ್ವರ
ನೋತುವೇದಾರಣ್ಯದೊಳಗಿಹ ಸೌಂದರೇಶ್ವರನು
ಮತೃದೇಶದಿ ಚಂಡನಾಥನ
ಮೂರ್ತಿಕುಟಚಾಚಲದಿ ಘೋರಕ
ತೌಳವದಿ ಬೃಹತೀಶಲಿಂಗವು
ಮೇಲೆ ಮಂದರಗಿರಿಯೊಳೊಲಿದಿಹ
ಪಾಲಿಸುವ ವರ ಕುರುಕ್ಷೇತ್ರದಿ
ಕವಿತ ಮಹಿಮೆಯುಬ್ರಹುಲಿಂಗವು
ಹಿಮಗಿರಿಯ ಕಲ್ಯಾಣನಾಯಕ .
ನಿಶ್ಚಲರು ಮತ್ತೆಂಟುಕ್ಷೇತ್ರಗ
ಳಚ್ಚನಾಮಗಳನ್ನು ಭಕ್ತಿಯೋ
ಶ್ರೇಷ್ಟದೇಶವು ಸಹ್ಯಜಾಂಗಳ
ಕಷ್ಟವಮಹಾಘಫಲವಿ
ನ್ನೆಷ್ಟು ಕಡುಪಾತಕಗಳಾದರು
ಲಿರುವ ಪುಣ್ಯಕ್ಷೇತ್ರನದಿಗಳ
ಸುನೀಂದ್ರ ಸನತ್ಕುಮಾರಗೆ
ಪೂರ್ವದೊಳುಕುಮುದ್ವತಿಯ ಪಾವನ
ಜನರು ಸ್ಯಾನಂದೂರಿಗೆಯ್ಯಲು
1 ರ ( ಕ)
L೨೫
ಎಂಬತ್ತೆಂಟನೆಯ ಸಂಧಿ
ಷೋಡಶಪ್ರಾಯದ ಸಮರ್ಥನ
ಗಾಡಿಕಾತಿಯರೆಲ್ಲ ಕಾಣುತ
ಕೂಡುವಭಿಲಾಷೆಯೊಳಗೀತನು
ನವಿಂತಪಾಪಿ ಚತುರ್ಥಸತಿಯರ
ವೇದಗಳನವರೆಡೆಯ ಪೇಳಿದ
ಈ ದುರಾಚಾರಗಳೊಳೋಂದಿದೆ
ಭೂತಳದಿ ಸಹ್ಯಾದ್ರಿಯಡವಿಯು
ಪುಣ್ಯ ಸಹ್ಯಾವಳಕಕ್ಷೇತ್ರಕೆ
ತನ್ನ ಸಂಗಡಯಿವನನೊಯ್ಯನು
ಪುಣ್ಯಕರಸ್ನಾನವನ್ನು ಮಾಡಿಸಿ
ಕರ್ಮಪಾಪದಲೆನಲು ಯಮವಗಪ್ಪಣೆಯನಿತ್ಯ
ಸಂದುದೀಪರಿ ಸಾವಿರವು
ಚಂದ್ರಶೇಖರನನ್ನು ಸ್ಮರಿಸುತ
ಒಂದುದಿವಸದಿ ವಾಮದೇವಮುನೀಂದ್ರನೈತಂದ
ತನಗೆ ಪೂರ್ವಸ್ಮರಣೆಯಾಗಲು
ಘನ ಮಹಿಮನೆಲ್ಲವನು ಕೇಳಿದ
ಪ್ರೇಮದಿಂದಾಮಳಕಕ್ಷೇತ್ರಕೆ
ತಾ ಮೊದಲು ಋಣಮೋಚತೀರ್ಥದ
1 ವು (ಕ)
ಎಂಬತ್ತೆಂಟನೆಯ ಸಂಧಿ
ನೊಲವಿನಲಿ ಕೈಲಾಸಕ್ಕೆದಿದ
ಧರೆಯೊಳಗೆ ಸಹ್ಯಾದ್ರಿವನವನು
ಮೆರೆವ ಹಿಮಗಿರಿಶೈಲವೂ ವರ
ನರಹರಿಯ ಶ್ರೀವಾಸತೀರ್ಥವು
ಪರಮಪಾವನ ಪಾಂಚಜನ್ಯವುಕೂಟತೀರ್ಥಗಳು
ಬಳಿಕ ಕಾಶ್ಯಪತೀರ್ಥವೀಸ್ಥಳ
ದೊಳವುಕನತೀರ್ಥ ವಿಷ್ಣುವ
ಒಂದರೊಂದರ ತೀರ್ಥವಹಿವಂಗ ,
ಚಂದವಾಗಿಹ ವೇದದರ್ಥವೆ
ದುರಿತಹರ ಸಹ್ಯಾದ್ರಿಖಂಡವ
1 ಸಾ (ಕ)
೬೨೮
ಸಹ್ಯಾದ್ರಿ ಖ
ದೊರೆಯದದರಿಂದೀಗ ಲಾಲಿಸಿ
ಮರೆಯದೇ ಸಹ್ಯಾದ್ರಿಖಂಡವ
ಕೇಳಿದರೆ ಸಹ್ಯಾದ್ರಿಖಂಡವ |
ರೋಗಹರ ಭವನಾಶಸಂಪದ
ಸಾಗದಿರ್ದರೆ ಸರ್ವಕಾಲದಿ
ಪುಣ್ಯತಿಥಿಗಳೊಳಾದರೂ ಬಿಡ
ಅನ್ಯಬುದ್ದಿಗಳಿಂದ ಮನುಜರು
ದೋಷವೆನುತಿದೆ ಪೂಜ್ಯನೀತನು
ಈಶ್ವರಧ್ಯಾನದಲಿ ಪೇಳ್ವುದು
ವ್ಯಾಸರೂಪು ಪುರಾಣಿಕನು ಸಂ
ತೋಷದಿಂದೀತನನು ಪೂಜಿಸಿ
ಭೂಷಣಾಲಂಕಾರಯುಕ್ತದಿ
ಲೇಸಿನಿಂ ಪೂಜಿಸುವುದಾತನ
ಅನ್ನದಾನವು ವಿಪ್ರರೂಪದಿ
ತನ್ಯವಿಲ್ಲತಿ ಕ್ಷಿಪ್ರಸಿದ್ದಿಯು
ಬ್ರಹ್ಮಲೋಕವ ಪಡೆವರಾತನ
ಉನ್ನತದ ವೇಧಾರ್ಥಪರಿ
ಸನ್ಮತವು ಸಹ್ಯಾದ್ರಿಖಂಡವ
ಕೀಳುಮನುಜಗಿದೆಲ್ಲ ನಿಷ್ಪಲ
ಬೀಳ್ವನವನಂತ್ಯದಲಿ ಕುಂಭೀಪಾಕನರಕದಲಿ
ಸಹ್ಯಾದ್ರಿ ಖ
ಕೇಳಲತಿಭಕುತಿಯಲಿ ಪಾಪದ -
ಮೂಲನಾಶವು ಬ್ರಹ್ಮಪದದೊಳ
ನಿರವಲಂಬನವಾದ ವೇಲ್ಯದಿ
ದುರಿತದಲಿ ಮನವೆಳೆಯದಂದದ
ಸರಸ ಗೀತಾದಿಗಳೊಳಾದರು
ಶೌನಕಾದ್ಯರು ಸೂತಮುನಿಯನು
ದಾನವೇಂದ್ರನು ಶೂರಪದ್ಯಕೃ
ಇನಿತಂ ಬ್ರಹ್ಮಾಂಡಗಳನಾಳಿದ
ಎನುತ ಪೇಳಿದೆಯಂಡದಳತೆಯಂ
ನಿನಗೆ ಶುಕ್ರಾಚಾರ್ಯನಿಂದದ
ವಿಜಯದಿಂ ಬ್ರಹ್ಮಾಂಡಭಿತ್ತಿಯ
ನಿಜದಲುನ್ನತನೂರುಕೋಟಿಯ ಯೋಜನಾಂಡವನು *
ವಿರುವುದೊಂದೇಕೋಟಿಯಳತೆಗೆ
* ಈ ಪದ್ಯದ ೪ , ೫ , ೬ ನೇ ಪಂಕ್ತಿಗಳಿಲ್ಲ
ಸಹ್ಯಾದ್ರಿ
ನಿಳಯವಾತಗೆಕೋಟಿಯೋಜನ
ದೊಳಗೆ ಸಿಂಹಾಸನವೆನಿಪುದು
ಹತ್ತುಸಾವಿರ ಯೋಜನಾಂತರ
ಉತ್ತಮದ ಸುಶರೀರವಾತೆಗೆ
ಹತ್ತುಕೋಟಿಪ್ರಮಥಗಣಗಳು
ನಾದಿ ಮೂಲಾಧಾರನೀಶ್ವರ
ಪಾದಕಮಲಧ್ಯಾನದೊಳಗಾನಂದ ನಿರ್ಭಯದಿ
ಹೋದಳತೆ ದಶಕೋಟಿಯೋಜನ
ಇಂತು ಹದಿನೇಳೊಟಿಯೋಜನ
ಒಂದುಳಿಯೆ ಮೂವತ್ತುಕೋಟಿಯು
ಮುಂದೆ ದ್ವಾದಶಲಕ್ಷಯೋಜನ
ಚಂದದಿಂಕೂಷ್ಮಾಂಡ ನೆಲಸಿಹ
ಸದಯನಿರುವನು ನಾಕಕೇಶ್ವರ
ಬದಿಯ ರುದ್ರಗಣಂಗಳಗಣಿತ
ಮೇಲೆ ಬಯಲಿಹುದೊಂದುಕೋಟಿ ವಿ
ಶಾಲಲಕ್ಷದ ಯೋಜನಾಂತ್ರವು
ಈ ಜಗತಿ ಎಂಬತ್ತುಲಕ್ಷದ
ರಾಜಿಸುವ ಬ್ರಹ್ಮಾಂಡದಡಿಯಿಂ
ಯೋಜನಗಳೊವತ್ತುಕೋಟಿಯು
ನೈಜವಾಗಿಹುದಲ್ಲಿತನಕರವಳತೆ ಈ ಧರೆಗೆ
ಅದರ ಮೇಲೈವತ್ತುಯೋಜನ
ತುದಿಯೊಳಗೆ ಆದಿತ್ಯಮಂಡಲ
೧೪
ಕುದಿವುತಿರ್ಪುದು ಹತ್ತು ಸಾವಿರಯೋಜನಗಳಗಲ
ಭೂಮಿಗೊಂದೇ ಲಕ್ಷಯೋಜನ
ಪ್ರೇಮಕರ ಹನ್ನೆರಡುಸಾವಿರ
ನೇಮದಗಲವು ಚಂದ್ರಮಂಡಲ
೧೫
ಸೋಮಸೂರ್ಯರ ಮೇಲೆ ನಕ್ಷತ್ರಗಳು ಲಕ್ಷದಲಿ
ಮೇಲೆರಡುಲಕ್ಷದಲಿ ಶುಕ್ರನು
ಮೇಲೆರಡುಲಕ್ಷದಲಿ ಬುಧನಿಹ
ಮೇಲೆರಡುಲಕ್ಷದಲಿ ಶನಿಯಿಂಹ
ತುದಿಯೊಳಿರ್ಪುದು ಸ್ವರ್ಗಲೋಕವು
ನೊದಗಿದೈಶ್ವರ್ಯಗಳ ಭೋಗದಿ
೧೬
ಚದುರರಪ್ಪರಗಣದ ನಾಟ್ಯದ ಗಾನದೊಲವಿನಲಿ
ಮೇಲೆರಡುಕೋಟಿಗಳ ಯೋಜನ
ಕಾಲಿಸ್ಯೆ ಮಹರ್ಲೋಕವಿಪ್ಪುದು
ಮೇಲಿಹುದು ಜನಲೋಕಯೋಜನವೆಂಟುಕೋಟಿಯಲಿ |
೬೩8
ಎಂಬತ್ತೊಂಬತ್ತನೆಯ ಸಂಧಿ
ಆಳಿಕೊಂಡಿಹರಲ್ಲಿ ಪಿತೃಗಳು
ಮೇಲೆ ದ್ವಾದಶಕೋಟಿಯೋಜನ
ಯೋಜನವು ಹದಿನಾರುಕೋಟಿಗೆ
ರಾಜಿಸುವುದದು ಸತ್ಯಲೋಕವು"
ಸೋಜಿಗವನೇನೆಂಬೆನಲ್ಲಿಂ
ಯೋಜನವು ಮೂರ್ಕೊಟಿಮೇಲಕೆ
ಯಳತೆ ಯೋಜನದಿಂದಲಿರ್ಪುದು
ನೆಲಸಿಕೊಂಡಿಹನಲ್ಲಿ ಚಕ್ರವು
ಮೇಲೆ ನಾಲುಕುಕೊಟಿಯೋಜನ
ದಾಲಯವು ಶಿವಲೋಕವಲ್ಲಿಹ
ಪಾಲಿಸುವ ಬ್ರಹ್ಮಾಂಡವೆಲ್ಲವ
ನಾಳುತಿರ್ಪನು ಪ್ರಮಥಗಣರೊಳು
ಆರುತಲಿಹುದೈವತ್ತುಕೋಟಿಯಂ
ವಿರಚಿಸಿದನೀಶ್ವರನು ದೃಢತರ
ವೆರಕದಿಂ ಶತಕೋಟಿಯೋಜನ
೧. ಹೆಚ್ಚಿನ ಪದ್ಯಗಳು
೨. ಕ್ಷೇತ್ರ ಸೂಚಿ
೩. ತೀರ್ಥ ಸೂಚಿ
೪, ವ್ಯಕ್ತಿನಾಮ ಸೂಚಿ
೫. ಅರ್ಥಕೋಶ
೬, ಪದ್ಯಗಳ ಅಕಾರಾದಿ
೭, ಆಕರ ಗ್ರಂಥಸೂಚಿ
ಅನುಬಂಧಗಳು
೧. ಹೆಚ್ಚಿನ ಪದ್ಯಗಳು
ಬ್ರಹ್ಮಚರ್ಯಾಶ್ರಮವ ತೊಡಗಿದೆ
ವಯರ್ಚನೆ ಭಿಕ್ಷದೂಟವು
ಸಮ್ಮತದಲೀ ಭಾಷೆಯೊಳಗಿರೆ
ಳಂಗವಲ್ಲದ ಸ್ಕೂಲಕೃಶವ
ಲಂಗನೆಯ ವಂಶಸ್ಥಿತಿಗೆಶೋಭಿತೆ ಗುಣಾಡ್ಯಳನು
ಉಣ್ಣಲುಂಬೆನು ಕಠಿಣವಾಡೆನು
ನಿಗವನುತ ವೈಕುಂಠಕಥೆಯೇ
ಮಿಗಿಲು ಮಾಘಸ್ನಾನತತ್ಪರ
ಕೇಶವಾರ್ಪಣೆಯಿಲ್ಲದುಣ್ಣೆನು
ಹೇಸುವನು ಬಾಲಕರಿಗಿಕ್ಕಲು
ನಾಶೆಯಿಂ ಮೊದಲುಣ್ಣೆಯೆರಡೇ
ಕೃಷಿಕರನ್ನವ ಪಂತಿಭೇದವ
ಗಸಮರಿಂಗಿನ್ನೂರುಮುಷ್ಟಿಯ
ನೀ ತೆರನನೆಲ್ಲವನು ವಿರಚಿಸಿ
ಕ್ಷೇತ್ರದೊಳುಶ್ರೀರಾಮನಾಥನ
ಕ್ಷೇತ್ರದೆಡೆಯಲ್ಲಿ ಸ್ನಾನವಾಯ್ತನೆ
ವಸುಪುರ ೪೮ - ೧೩ ಹುತಾಶನಾದ್ರಿ ೭೮ - ೧೦
ವಾನವಾಸಿ ೨೦ - ೨ ಸಂಯಮನಿಪುರ ೧೦ - ೧೧
ವಾರಣಾಸಿ ೫೯ - ೧೭ ಸಂವೀರ ೧೦ - ೧
ವಿಂಧ್ಯಪರ್ವತ ೬ - ೧೩ ಸಹ್ಯಾದ್ರಿ ೫೮ - ೨
ವೃಷಗಿರಿ ೬ - ೧೩ ಸಹ್ಯಾಮಳಕ ೮೭- ೧
ವೆಂಕಟಾಚಲ ೭೫ - ೬ ಸಾಲಗ್ರಾಮ ೨೫ - ೧
ವೇದಾದ್ರಿ ೬ - ೧೬ ಸುನಂದಕಗ್ರಾಮ ೧೬- ೩
ವೇಲಾವನ ೩೩ - ೧೫ ಸುಬ್ರಹ್ಮಣ್ಯ ೭೦ ೧೭
ಶತಶೃಂಗಗಿರಿ ೩೧ - ೨೨ ಸೋಮೇಶಶಿಖರ ೫೯ - ೧೮
ಶುವಂತ ೬ - ೧೩ ಸೌದ ೨೨ - ೭
ಶೂರ್ಪಾಗಾರ ೪೯ - ೫ ಸ್ಮಾನಂದೂರು ೮೮ - ೨
ಶೃಂಗಪುರ ೬೨ - ೬
೩ , ತೀರ್ಥಸೂಚಿ
ಪಯಸ್ವಿನಿ ೮೫ - ೧ ವಿರಜಾ ೧೯ - ೧೨
ಪಾಪನಾಶನ ೬೮ ಪಲ್ಲ ವೇಣಾ ೮೩ - ೩೩
ಪಾಪಸ್ಸಾಲಿ ೩೫ - ೩೬ ವೇತಾಳವರದ ೧೩ - ೧
ಪಿತೃಸ್ಟಾಲಿ ೩೧ - ೬ ವೈಣವೀ ೮೩ - ೨೮
ಬೇಟತಿ ೪ - ೧೨ ವೈತರಣಿ ೩೩ - ೧೩
ಬ್ರಹ್ಮಕುಂಡ ೮೦ - ೧೬ ವೈರೋಚನೀ ೮೩ - ೨೯
ಲಕ್ಷಿತೀರ್ಥ ೬೭ - ೧೨ ಸೀತಾ ೪ - ೧೧
ಲಾವಣ್ಯ ೮೩ - ೩೦ ಸುಜಯಾ ೮೧ - ೨೭
ವರಹತೀರ್ಥ ೬೨ - ೮ ಸುವರ್ಣಾನದಿ ೧೫ - ೨
ವಶಿಷ್ಟತೀರ್ಥ ೫೧ - ೨೬ ಸೋಮತೀರ್ಥ ೩೪ - ೧೩
ವಸುಧಾದೇವಿ ೮೧ - ೨೯ ಸ್ವರ್ಣಾನದಿ ೫೯ - ೧
ವಾರಾಹತೀರ್ಥ ೮೧ . ೨೨ ಸ್ವಾಹಾನದಿ ೮೧ - ೨೬
ವಾರಾಹಿ ೪೭ - ೨ ಹರಿಶ್ಚಂದ್ರತೀರ್ಥ ೮೧ - ೨೭
ಮಾರುಣತೀರ್ಥ ೬೭ - ೧೨ ಹೇಮತೀರ್ಥ ೮೧ - ೨೧
ಹೇಮವತಿ ೮೩ -೩೧.
ವಿಧತಪಾಪಸ್ಸಾಲಿ ೩೧ - ೧
ವಿನಾಯಕ ತೀರ್ಥ ೩೪ - ೫
೪, ವ್ಯಕ್ತಿನಾಮಸೂಚಿ
ಅಂಗಾರಕ ೨೫ - ೧೮ ಕರಾಳ ೪೧ - ೧೦
ಅಂಬರೀಷ ೩೨ - ೩ ಕರಾಳಿ ೫೮ - ೮
ಅಂಶುಮಾನು ೨೬ - ೧೩ ಕರ್ಕಶ ೮೬ - ೨೮
ಅತ್ರಿ ೩೪ - ೨ ಕರ್ಣಿಕಾರ ೫೮ - ೭
ಅರುಂಧತಿ ೫೬ - ೨೯ ಕಶ ೨೬ - ೧೧
ಅರ್ಭಕಿ ೫೮ - ೮ ಕಶ್ಯಪ ೧೬ - ೧೫
ಅಲಂಬು ೩೧ - ೧೭ ಕಹೋಳ ೨೬ - ೧೧
ಅಷ್ಟಾವಕ್ರ ೮ -೯ ಕಾಂತಿಮತಿ ೧೪ - ೨೨
ಅಸಮಂಜ ೫೭ - ೨೩ ಕಾರ್ತವೀರ್ಯ ೬೫ - ೯
ಅಸಿತಮುನಿ ೭೦ - ೭ ಕಾಲಕ ೮೪ - ೭
ಅಸುರೇಂದ್ರ ೭೧ - ೨ ಕಾಶ್ಯಪ ೬ - ೧
ಅಹಲ್ಯಾ ೯-೩ ಕುಂತಿ ೫೭ - ೪೭
ಆಂಗಿರಸ ೨೬ - ೧೫ ಕುಂಭ ೫೩ - ೫
ಇಂದ್ರಜಿತು ೫೩ - ೫ ಕುಂಭಕರ್ಣ ೫೩ - ೫
ಇಕ್ಷಾಕು ೩೨ - ೭ ಕುಶ ೫೩ - ೮
ಇಲ್ವಲ ೫೨ - ೧೦ ಕೃಷ್ಣಾಕ್ಷ ೨೪ - ೨
ಉಗ್ರಸೇನ ೫೫ - ೨೮ ಕೈಟಭ ೨೨ - ೭
ಉದ್ದಾಳಕ ೪೦ - ೧೪ ಕೋಲಾಹಲಾ ೪೭- ೨೦
೧೦
ಉಲೂಪಿ ೫೫ - ೧೭ ಕೌಮಾರಿ ೧೯ - ೧೨
ಊರ್ವಶಿ೧೩ - ೧೨ ಕೊಡ೪೭- ೩
ಋಚೀಕ೩ .೨ . ೩೩ ಕ್ರೌಂಚಾಸುರ ೭೧ - ೧೬
ಋಷ್ಯಶೃಂಗ ೪೬೨ - ೨೨ ಖರ ೩೩ - ೨ |
ಔರ್ವಾಖ್ಯ ೩೪ - ೮ ಖ್ಯಾತಿ ೨೮ - ೨
ಕಂಜಕರೆ ೫೮ - ೯ ಗಜಾಸ್ಯ ೭೧ - ೪
ಕಂಬಳಾಶ್ಯ ೨೬ - ೧೬ ಗಣಪತಿ ೪೩ - ೧
ಕಂಸ ೭೩ - ೩ ಗರುಡ ೧೬ - ೧೯
ಕಕ್ಷೀವಂತ ೭೨ - ೧೫
ಗಾಯಿತ್ರಿ ೧೯ - ೪
ಕಣ್ಯ ೧೨ - ೮ | ಗಾಲವ ೫೯ - ೧೯
ಕದ್ರು ೩೧ - ೧೩ ಗಿರಿಕೆ ೪೭ - ೨೩
ಕನಕ೨೬ - ೧೧.
ಗುಂಜಕೇಶ್ವರಿ ೫೮- ೯
ಕಪಾಲಚೂಡ ೪೧ - ೧೦ ಗುಂಜಪಾದಿ ೫೮ - ೯
ಸಹ್ಯಾದ್ರ
ಗುಡಾಕೇಶ ೫೮ - ೬
ತ್ರಿಗುಣಿ ೮೨- ೨
ಗುಳಿಕ ೩೧- ೧೬
ತ್ರಿಜಟ ೮೩ - ೧
ಗೊಂದ ೧೦ - ೪
ತ್ರಿದಸ್ಸು ೬೧- ೧೩
ಗೌತಮ ೮ - ೧೯
ತ್ರಿಶಂಕು ೩೨- ೨೬
ಘಟಿಕೇಶ್ವರ ೫೮- ೭
ದಂಡಕ ೫೮- ೭
ಘೋರ೬೯ - ೧೯
ದಕ್ಷ ೭- ೩
ಚಂಡಿ ೨೦ - ೫ .
ದಧೀಚಿ ೮- ೬
ಚಂಡಿಕೆ ೧೯ - ೧೨
ದಾರಕಿ ೫೮ - ೮
ಚಂಡಿಕೇಶಿನಿ ೩೮ - ೧೦ .
ದಿತಿ ೬ . ೧
ಚಂದ್ರ ೫೯ - ೨
ದುಂದುಭಿ ೪೦ - ೩
ಚಂದ್ರಕಾಂತ ೧೪ - ೧೩
ದುರ್ಜಯ ೧೦ ಪಲ್ಲ.
ಚಂದ್ರವರ್ಮ ೩೮ - ೨೧.
ದುರ್ದಮ ೬೮- ೨
ಚಂದ್ರಸೇನ ೬೬ - ೧ ದುರ್ನಯ ೨೩ - ೨
ಚಂದ್ರಹೇಹಯ ೬೫- ೯ ದುರ್ನಿತಿ ೧ - ೨೦
ಚಿತ್ರಗುಪ್ತ ೧೦ - ೧೩
ದುರ್ಮುಖ ೧- ೨೧, ೧೭-೨ , ೩೧- ೨೧
ಚಿತ್ರಬಾಹು ೩೦ - ೧೩
ದುಷ್ಯಂತ ೫೭- ೪೨
ಚಿತ್ರರೂಪ ೩೦ - ೧೩ ದೂರ್ವಾಸ ೧೫ - ೪
ಚಿತ್ರಸೇನ ೧೫ - ೧೮ , ೬೨ - ೧೮
ದೇವದ್ಯುತಿ ೬೪ - ೨
ಚಿತ್ರಾಂಗದೆ ೫೫ - ೧೮ ದೇವಯಾನಿ ೫೭ - ೪೧
ಚೈತ್ಯ ೬೪ -೯ ದೇವಲಮುನಿ ೭೨ - ೫
ಚ್ಯವನ ೬೫ - ೨ ದೇವಸೇನೆ ೧೯ - ೧೫
ಜಂಬುಕ ೭೩ . ೩
ದೇವಾನಂದ ೨೬- ೧೧
ಜಂಭಾಸುರ ೪೪ - ೧
ದ್ಯುತಿಮಾನ್ನಾಯ ೧೪ - ೧೩
ಜಕುಲಿ ೨೬ - ೧೭
ದೌಪದಿ ೫೩ - ೧೩
ಜನಕ ೨೬ - ೧೬ ಧರ್ಮಗುಪ್ತ ೪೯ - ೧೯
ಜಮದಗ್ನಿ ೪೭ . ೩ ಧರ್ಮಜ ೫೩ - ೧೩
ಜಯಂತ ೧೪ - ೯ ಧರ್ಮಾಂಗದ ೪೨ - ೧೪
ಜರಾಸಂಧ ೫೩ . ೨೧ ಧಾರಿಣಿ ೧ - ೧೮
ಜಲೇಶ್ವರ ೫೮ - ೭ ಮೂರ್ತಿ ೫೮- ೮
ಜಾಂಬವ ೪೦ - ೧೭ ಧೃತರಾಷ್ಟ್ರ ೩೧ - ೧೫
ಜಾಂಬವತಿ ೭೩ - ೩ ನಂದಿ ೮ - ೩
ಜೈಮಿನಿ ೩ . ೧೮ , ೧೨ - ೮ ನಂದೀ ೫೮- ೮
ತಕ್ಷಕ ೧೬ - ೧೬ ನಕುಲ ೫೩ - ೧೮
ತಮ ೧ - ೧೬ ನಭಗ ೨೬ - ೧೬
ತಾರಕೇಶ ೫೮ - ೭ ನಹುಷ ೨೬ . ೧೬
ತಾರೆ೬ ೪ - ೯ ನಳಕೂಬರ ೨೬ - ೧೩
ತಿಲೋತ್ತಮೆ ೧೩ - ೧೨ ನಾಗಶರ್ಮ ೭೫ - ೮
ತುಳಸೀ ೧೯ - ೧೪ ನಾರದ ೨೬ - ೭
ತೃಣಬಿಂದು ೩೯ . ೨ ನಿಮಿ ೩೨- ೭
ಅನುಬಂಧ ೪
ನಿಶಾಚರಿ ೨ - ೧೬ ಮಂಜುಳಕೇಶಿ ೭೧ - ೩
ನೈರುತಿ ೧೪ - ೪ ಮಂಜುಳಾಂಗಿ ೫೮ - ೯
ಪರಾಶರ ೫೫ - ೪೧ ಮತಂಗಮುನಿ ೩೯ - ೪
ಪಿಂಡಕ ೩೧ - ೧೫ ಮಧು ೨೨ - ೭
ಪಿಶಿತಾಶನಿ ೧- ೧೮ ಮಧುರ ೨೬ - ೧೮
ಪುರುಕುತ್ಸ ೬೧ - ೧೨ ಮಯ ೪೫ - ೧೧
ಪುಸ್ಮರ೨೪ - ೪ | ಮರೀಚ ೭ . ೨
ಪೃಥು ೨೬ . ೧೦ ಮಲ್ಲ ೨೦ - ೧೬
ಪೈಲ ೩ - ೧೮ ಮಹಕಾಳಿ ೫೮ -೯
ಪ್ರಗಾಧಿಮುನಿ ೩೮ - ೧೦ ಮಹಾಭಕ್ಷ ೪೧ - ೧೦
ಪ್ರಜೇಶ್ವರ ೭- ೩ ಮಹೇಶಿ ೫೮-೯
ಪ್ರತಧ್ವ ೨೬ - ೧೫ ಮಹೋದರ ೪೧ - ೧೦
ಪ್ರಪತಿ ೨೬ - ೧೫ ಮಾಂಡವ್ಯ ೪೭ - ೩ , ೬೬ - ೨
ಪ್ರಕೃತಿ ೫೮ - ೮ ಮಾಂಧಾತ ೫೫ - ೪೧
ಪ್ರಹ್ಲಾದ ೬೯ - ೬ ಮಾಯೆ ೭೧ -೩
ಬಭ್ರುವಾಹನ ೫೫ - ೧೮ ಮಾರ್ಕಂಡೇಯ ೨೦ - ೯
ಬಲಕೇಶಿ ೪೫ - ೧೨ ಮಿತ್ರ ೩೧ - ೧೭
ಬಲಭದ್ರ ೫೫ - ೨೬ ಮುದ್ಗಲ ೧೮- ೬
ಬಾಣಾಸುರ ೨೬ - ೧೬ ಮುರಜಾತ ೪೫ - ೧೧
ಶಾಕುಂತಳೆ ೫೭ - ೪೨
ಲವ ೫೩ - ೮ ಶುಂಭ ೫ - ೧೭
ಲಿಂಬರಾಯಣೆ ೨೬ - ೧೨ ಶುಕ್ರಾಚಾರ್ಯ ೨೨ - ೪
ಲೊಮಾಕ್ಷ ೪೫- ೧೨ ಶುನಕ ೩೨-೩೪
ಲೋಪಾಮುದ್ರೆ ೭೯ - ೬ ಶುನಫ೩೨- ೩೪ |
ಲೋಮಶ ೮೩ - ೧
ಶೂರಪದ್ಮ ೧೬ - ೨೩ , ೭೧ - ೪
ವರುಣ ೩೭ - ೧೭ ಶೌನಕ ೪ - ೨
ವಶಿಷ್ಠ ೩ - ೧೩ ಶೈನ ೮೩ - ೧
ವಸುನೃಪ ೪೬ - ೨೨ ಷಣ್ಮುಖ ೭೧ - ೧೪
ವಸುಮಾನರಾಯ ೧೪ - ೧೨ ಸಂಜ್ಞಾ ದೇವಿ ೧೯ - ೧೨
ಪಕ್ಕಿ ೨೫ - ೨ ಸಂಪ್ರತೀಶ ೨೬ - ೧೮
ವಾಣಿ ೧೯ - ೭ ಸಂವರ್ತಮುನಿ ೨೫ - ೨
ವಾಯಾವ್ಯ ೧೪ - ೪ ಸನಕ ೨೬ - ೭
ವಾಸುಕಿ ೧೬ - ೧೬ ಸನತ್ಕುಮಾರ ೨೬ . ೭
ವಿದುರ ೬೬ - ೭ ಸಹದೇವ ೭೩ -೬
ವಿದ್ಯುನ್ಮಾಲಿ ೨೨ - ೨ ಸಹದೇವಿ ೧೯ - ೧೫
ವಿನತೆ ೩೧ - ೧೩ ಸಾಂಬ ೭೩ - ೪
ವಿಭಾಂಡಕ ೬೨ - ೧೩ ಸಾರಂಜಯ ೩೧ - ೧೬
ವಿರುಪಾಕ್ಷ ೧ - ೪ ಸಿಂಹವಕ್ತ ೭೧ - ೪
ವಿವಶ ೨೬ - ೧೪ ಸುಕೇಶಿನಿ ೧೯ - ೧೪
ವಿಶ್ವಾಮಿತ್ರ ೨೬ - ೧೬ ಸುಗ್ರೀವ ೪೦ - ೧೫
ವೀತಿಹೋತ್ರ ೫ - ೧೫ ಸುಧರ್ಮ ೧೬ - ೪ , ೭೨ - ೧
ವೀರೇಶ ೮- ೩ ಸುನಯಾ ೪೭ - ೫
ವೃಷಭಾಸ್ಯೆ ೫೮ -೯ ಸುಭದ್ರೆ ೫೫ - ೧೪
ವೇದವ್ಯಾಸ ೫೫ - ೧೩ ಸುಮಿತ್ರೆ ೨೮ - ೨ |
ವೇಲಾಪತ್ರ ೩೩ - ೧೫ ಸುಮುಖ ೩೧ - ೧೫
ಸುರಭಿ ೩೨ . ೧೪ |
ವ್ಯಾಫೇಶ್ವರ ೫೮- ೮
ಸುರಸೆ ೧೩ - ೬
ವ್ಯಾಸ ೩ . ೧೦.
ಶಂತ ೫೭ - ೪೨ ಸುರಾಂತಕ ೪೫ - ೧೨
ಶತಿ ೧೪ - ೧೧ ಸುಹೋತ್ರ ೨೬ - ೧೨
ಶಮ ೮೮ - ೬ ಸೂತ ೩ - ೧೯
ಶಾಂಡಿಲ್ಯ ೮೫ . ೨ ಸೂದ ೨೨ . ೧
ಸೋಮ ೬೬ - ೮ ಹಲಾಯುಧ ೫೫ - ೨೮
ಸ್ವಾಹ ೧೯ - ೧೪ ಹಿರಣ್ಯಾಕ ೬ - ೧
ಹನುಮಂತ ೫೩ - ೬ ಹುಂಡ ೨೦ - ೧೬
ಹೇಮ ೪೨ - ೧೪
ಹರದತ್ತ ೬೭. ೧
೫. ಅರ್ಥಕೋಶ
ಅಂಗಹೀನತೆ ರೋಗ೬೨- ೨
ಅದರ ಮುಂದೆ ೩೮ - ೯
ಅಂತರಂಗದ ಗೃಹ ೫೯ -೬
ಅದರ ಮೇಲಿಹುದೊಂದು ೧೭ - ೭
ಅಂತ್ಯಕಾಲದಿ ನನ್ನ ೪೯ - ೧೬
ಅದರ ಶಿಖರದ ೮೦ - ೪
ಅಂದು ಮೊದಲಾ ೪೨ - ೧೨ , ೮೫ - ೨೦
ಅದರ ಹೊರಸುತ್ತಿನಲಿ ೫೧ - ೫
ಅಂದು ಮೊದಲಂಬಿಕೆ ೮೬ - ೨೫
ಅದರಿನಿಂ ಕಾವೇರಿ ೮೧ - ೨೪ |
ಅಂದು ಮೊದಲಾಗಭವ ೨೧ -೩೬
ಅದರೊಳರಸುಗಳಿವ ೧೫೬
ಅಂದು ಮೊದಲಾಗೆಲ್ಲ ೩೩ - ೨೦
ಅದರೊಳುಳಿದೆ ರ್ತು ೪೦ - ೧೨
ಅಂಬ ನಿಮ್ಮನು ಕಂಡ ೫ - ೧೭ ಅದು ನಿಮಿತ್ಯ ೨೮ - ೧೮, ೩೬ - ೪, ೮೨ - ೧೩
ಅಂಬರದಿ ನಕ್ಷತ್ರ ೧೪ - ೧೬
ಅದು ನಿಮಿತ್ಯದಿ ೭ . ೨೧ , ೮೦ - ೨೦
ಅಂಬರೀಷನು ಬೆದರಿ ೩೨ - ೩೩
ಅದು ನಿಮಿತ್ಯವು ೪೪ - ೬
ಅಂಬಿಗನ ಮಗಳಿರಲು ೫೫ - ೪೨
ಅದು ಮೊದಲು ೩೫- ೨೧
ಅಕಟ ಮೋಸವು ೧೫ - ೮
ಅದು ಮೊದಲು ವೇತಾಳ ೧೫ - ೨೫ -
ಅಕುಟಿಲದಿ ನಾ ೨೫ - ೮
ಅಧ್ವರವ ತೋಡಗಿ ೮೫ - ೭
ಅಕ್ಷತಾರೋಪಣವ ೫೬ - ೩೩
ಅನಲ ತುರಗದ ೩೪ - ೯
ಅಗ್ನಿ ತೀರ್ಥವ ಕೇಳು ೩೪ - ೮
ಅನಲಸಾಕ್ಷಿಲಿ ೭೬ - ೧೭
ಅಗ್ನಿಹೋತ್ರಿಯು ಅತಿಥಿ ೪೭ - ೬
ಅನವರತವೀ ಪರಿ ೯ - ೪
ಅಚ್ಚರಿಯಿದೇನೆನುತ ೫೭- ೫ .
ಅನಶನವತರಾಗಿ ೨- ೩ -
ಅಚ್ಯುತಾನಂತಾದಿ ೨ - ೬
ಅನಿತರೊಳಗರ್ಜುನ ೫೭ - ೬
ಅಜಗೆ ವೇತ್ರಾಸುರ ೩೭-೩
ಅನಿತರೊಳಗಾ ೭೨ - ೮
ಅಜನು ಭೂಮಿಯ ೭೩ - ೨
ಅನಿತರೊಳಗಿಕಾಕು ೩೨ - ೨೬
ಅಜ್ಜಿಗೆಂದನು ೫೭- ೩೮
ಅನಿತರೊಳಗೀಶ್ವರನು ೨೮ - ೨೨
ಅಡಗುದಪ್ಪಲು ೫೨ -೯
ಅನಿತರೊಳಗೆ ೩೨- ೮, ೭೯ - ೨೧
ಅಡವಿಯಲಿ ವೇತಾಳ ೧೫ - ೧೦
ಅನಿತರೊಳಗೆಚತ್ತು ೨ - ೨೫
ಅಡವಿಯಾಗಲಿ ೫೮- ೨
ಅನಿತರೊಳಗೆ ತ್ರಿಮೂರ್ತಿ ೮೨- ೧೫
ಅದಕೆ ಎಂಬತ್ತೆ ದು ೮೯ - ೧೭
ಅನಿತರೊಳುಕಮಲ ೩೫ - ೧೩
ಅದಕೆಕೋಪಿಸಿ ೫೭-೨೨
ಅನಿತರೊಳು ಕಾದಿ ೨೩ - ೫
ಅದಕೆ ಗಣಪತಿ ೪೮ - ೨೧.
ಅನಿತರೊಳು ಜಾಹ್ನವಿ ೮೩ - ೧೫
ಆದಕೆ ಗೌರೀಶೃಂಗ ೩೭- ೧೫
ಅನಿತರೊಳು ದಾಡೆ ೨ - ೨೮ .
ಅದರ ದಕ್ಷಿಣತೀರ ೪೪ - ೧೭
ಅನಿತರೊಳು ಮಳೆ ೬೩ - ೩೪
ಅದರ ದಕ್ಷಿಣಪಾರ್ಶ್ವ ೮೩ - ೪೭
ಅನಿತರೊಳು ಶಿವಗುಣ ೬೯ - ೧೪
ಅದರ ನಾಮ ವಿಶಾಲ ೩೨ - ೬
ಆನ್ಯ ಕ್ಷೇತ್ರದಿ ೭೯ - ೧೨
ಅದರ ಪಶ್ಚಿಮದಲ್ಲಿ ೫೨ - ೧೭
ಅನ್ಯವಿಂದ್ರನ ೩೨ .೩೧
ಅದರ ಫಲವ ೨೬ - ೪
ಅಮೃತದಂದದ ೮೩ -೬
ಅದರ ಮುಂದಕೆ ೬೭- ೧೯
೬೫೫
ಅನುಬಂಧ ೬
ಅವರೊಳುದಿಸಿದ ೭೩ - ೪
ಆ ನದಿಯ ತೀರ ೩ . ೭
ಅವಳು ತನ್ನೆ ವರ ೪೫ - ೧೬ ಆ ನದಿಯ ಮಧ್ಯ ೧೦- ೨೪
ಅಶ್ವಮೇಧ ಫಲ ೬೫ - ೨೨
ಆ ನಿಮಿತ್ಯದಿ ವೇದ ೩ - ೫ |
ಅಷ್ಟಮಿಯ ಚತು ೧೭- ೪ ಆ ಪ್ರಭಾವವನೆಂತು ೧೭- ೧೩
ಅಷ್ಟ ಷಷ್ಟಿಯ ೮೭ - ೨೦
ಆ ಮಹಾ ಗೋದಾವರೀ ೧೧ -೬
ಅಸುರರನು ಮೋಹಿಸು ೮೧ - ೭
ಆ ಮಹಾತ್ಮನೆ ಧನ್ಯ ೪೯ - ೭
ಅಸ್ತ್ರ ಶಸ್ತ್ರಗಳಿಂದ ೩೨ - ೧೯ ಆ ಮಹಾಬಲ ೩೨- ೧೫
ಅಳುವ ವಾಸುಕಿ ೭೦ - ೧೨
ಆ ಮಹಾಭಾರತ ೮ - ೨
ಆಕೆ ಚಿಂತಿಸಿ ೭ - ೭ ಆ ಮಹಾಮಾಘ ೧೨ - ೧೨
ಆಕೆಯನು ಬಹು ೨೦ - ೬
ಆ ಮಹಾಯೋಗೀಶ ೩೫- ೨
ಆಕೆ ಸಾಕ್ಷಾದ್ಧಾದಿ ೪೫ - ೨೨ ಆ ಮಹಾಶೇಷ ೬ - ೧೨
ಆಗ ಕೃಷ್ಣಾ ಕ್ಷಂಗೆ ೨೪ -೫ ಆರ ಮಗ ೬೮- ೩
ಆಗ ಕ್ಷೇತ್ರಕೆ ೩೧- ೭ ಆರು ತಿಳಿದವರೀ ೧ - ೧೪
ಆಗ ದಾಕ್ಷಾಯಿಣಿ ೫೪- ೪ , ೮೬ - ೯
ಆರು ನೀನೆಲೆ ಕಾಂತೆ ೩೩ - ೮
ಆಗ ನೆನಪಿಸಿ ೧೭ - ೬
ಆರುವರಿಯದ ತೆರ ೧ - ೨೮
ಆಗ ಬಹುಸಂತಸ ೮೬ - ೧೩ ಆರುಸಂಹಿತೆಯದಕೆ ೮ - ೧೪
ಆಗ ಬ್ರಹ್ಮನು ೩೨ - ೪೦ | ಆರ್ತರಿಗೆ ಬದಲಿಲ್ಲ ೫೬- ೧೮
ಆಗ ಮಾಂಸದಿ ೭೦ - ೬
ಆವುದಭಿಲಾಷೆಗಳು ೪ - ೧೯
ಆಗಲದಕೇನೆಂದ ೭೯ - ೧೭ ಆಶ್ರಮವು ಹರದತ್ತ ೬೧ - ೧೧
ಆಗಲಲ್ಲಿ ಶರಾವತಿ ೩೮- ೬ ಆ ಸುಧರ್ಮನು ೧೬- ೧೧
ಆಗಲಾತನ ಜನನಿ ೩ - ೧೬ ಆ ಸುವರ್ಣಾನದಿಯ ೧೫ - ೨
ಆಗಲೆಂದಪ್ಪಣೆಯ ೫೪. ೧೫ ಆ ಹಿರಣ್ಯಾಕ್ಷಂಗೆ ೨೪ - ೨
ಆಗ ವಿಶ್ವಾಮಿತ್ರ ೩೨- ೨೨ ಇಂತು ಪೂಜಿಸೆ ೮೫ - ೧೮
ಆಗಸದಲಶರೀರಿ ೪೨ - ೫ ಇಂತು ಬಹುದಿನ ೩೮ - ೧೮
ಆಗ ಸುರ ನರ ೭೦ - ೧೮ ಇಂತು ಬಹುವಿಧ ೬ - ೧೬ , ೧೯ - ೧೬
ಆಚಮನ ವಸ್ತ್ರಗಳ ೫೧ - ೨೦ ಇಂತು ಸ್ವಾರೋಚಿಷ ೧೮ - ೧೫
ಆಚಮನ ಸಂಕಲ್ಪ ೧೨ - ೨೧ ಇಂತು ಹದಿನೇಳೋಟಿ೮೯ - ೮
ಆಟದೊಳು ಬೊಂಬೆ ೨೭- ೧೩ ಇಂತೆನಲು ಸಂಚ ೨ -೯
ಆಡಿದಂತನುಭವಿಸ ೧೫ - ೯ ಇಂದು ಪರಿಯಂತರ ೧೦ - ೧೩
ಆತನರಸಿಯು ದಕ್ಷ ೧೬ - ೧೬ ಇಂದ್ರಜಿತುವನು ೫೩ - ೫
ಆತನಿರುತಿಹ ೬೩ - ೨೦ ಇಂದ್ರತನಯಳ ೭೧ - ೨೦
ಆದಿಕೂರ್ಮ ನು ೮೯ - ೭ ಇಂದ್ರತೀರ್ಥದ ೬೭ - ೧೩
ಇಳುಹಿದವರಾರೆನುತ ೩೧ - ೨೫ ಈ ಸಮುದ್ರನು ೨೬ - ೧೪
ಏಳುಮುಖದಲಿ ೬೭- ೨೦ ೪೨ - ೭
೭೧ - ೧೯ ಕೇಳಿದರು ಮುನಿ ೪೨ - ೧
ಕೇಳಿ ವಸುಮಾತ್ರಾಯ ೧೪ - ೧೭
ಕೆಂಡದಂತ ೫೭ - ೧೭
ಕೆಲರು ದತೀಶ್ವರ ೭೭ - ೧೧ ಕೇಳಿ ವಿಸ್ಮಿತೆ ೮೩ - ೧೯
ಕೇಳಿ ಶೌನಕ ೨೫ - ೧ , ೪೦ - ೧ , ರ್೫ - ೧ ,
ಕೆಲರು ಶಿವಶಿವ ೯ - ೧೦ . - ೭೧ - ೧
ಕೆಲವರದರೊಳು ಪಂಚ ೧ - ೧೨
ಕೇಳಿ ಶೌನಕ ಮುಖ್ಯ ೧೨-೩ , ೧೧ - ೧ ,
ಕೆಲವು ಕಾಲಕೆ ೭೨ - ೧೭
೧೩ - ೧, ೧೪-೩
ಕೆಲವು ದಿನ ವೇದ ೩ - ೨
ಕೇಳಿ ಷಣ್ಮುಖನಭಯ ೭೧ - ೧೫
ಕೆಳಗೆನೋಡಲು ೩೧ - ೨೨
ಕೇಳಿ ಸಂತೋಷದಿ ೭೨- ೩ |
ಕೆಳಗೆ ಭಿತ್ತಿಯ ೮೯ - ೫
ಕೇಳಿ ಸಂದೇಹವ ೮೮ - ೨೬
ಕೇತಕಿಯು ಬರುತಿ ೨೧ -೩೪
ಕೇಳಿರೆ ಸುರರೆಲ್ಲ ೬೮೯ , ೧೪ - ೧೦
ಕೇತಕಿಯು ಶಾಪ ೨೧ - ೩೧
ಕೇಳಿ ಹರುಷಿತ ೭ - ೧೭
ಕೇಶವನು ಔರ್ವಂಗೆ ೩೪ - ೧೧
ಕೇಳಿಹೂಕರಿಸಿ ೪೧- ೮
ಕೇಶವನು ವೈಷ್ಣವ ೨೧ - ೯
ಕೇಳು ಗೌರೀಶೃಂಗ ೩೭ - ೧ |
ಕೇಳಿ ಕಡುಗೋಪ ೨೫ - ೧೬
ಕೇಳು ದುರ್ಮುಖ ೧೭-೧೧
ಕೇಳಿ ಕಡೆಗಂಗಳ ೭೬ - ೮
ಕೇಳು ಪಾರ್ವತಿ ೭೭ - ೧೩ , ೭೫ - ೧ , ೭೭ - ೧ ,
ಕೇಳಿ ಕರುಣಾಜಲಧಿ ೨ - ೧೮
- ೭೯ - ೧ , ೮೦ - ೧, ೮೩ - ೧
ಕೇಳಿ ಕರುಣಾಸಿಂಧು ೬೦ - ೧೪, ೭೦ - ೧೬
ಕೇಳು ಫಲುಗುಣ ೫೫ - ೭
ಕೇಳಿ ಕಾರುಣ್ಯದಲಿ ೮೬ - ೩೫
ಕೇಳು ಬರ್ಬರ ೪೫ - ೯
ಕೇಳಿ ಖರ ಬರ್ಬರ ೪೫ - ೨
ಕೇಳು ಬಾಲಕಿ ೪೫ - ೭
ಕೇಳಿತಾಗಶರೀರ ೨೮ -೨
ಅನುಬಂಧ ೬
GL
ಜಗಳಗಂಟಿಯು ಬಂದ ೩೫ - ೧೦ ತಪದ ಜ್ವಾಲೆಗೆ ೬೨- ೧೮
ಜಡೆಯ ಗಂಗೆಯು ೨೪ - ೧೦ ತಪದ ಫಲ ೭೭ - ೮
ದುರ್ಜನರ ಬೋಧೆ೬೩ - ೪
ತುರಗದಲಿ ಗಜಗಳಲಿ ೧ - ೨೨
ತುರಿಕೆಗುಪಶಮವಾಗಿ ೬೯ - ೧೩ ದುರ್ದಮನು ರಾಕ್ಷಸ ೬೮ - ೫
ತುರುಬಿಗಳವಡಿಸಿರ್ದ ೧೬ - ೨ ದುರ್ಧರುಷವಾಗಿಹ ೩೪ ೧೮
ದುಷ್ಟರನು ಕೊಲ್ಲುತ್ತ ೨- ೨೧
ತುಲೆಗೆ ಸೂರ್ಯನು ೭೫ ಪಲ್ಲ.
ದೂರದಲಿ ರಾಕ್ಷಸ ೪೧ - ೨
ತುಲೆಯ ಮಾಸದಿ ೭೪ - ೧೦
ದೇವ ಕರುಣಿಸು ೧೪ - ೨೬ , ೧೬- ೨೦
ತುಲೆಯೊಳರುವತ್ತಾರು ೭೭ - ೧೦
ದೇವ ಕಾವೇರಿಯ ೭೮ -೩
ತೈಲ ತೀರಿದ ಸೊಡರು ೧ - ೨೩
ದೇವ ಗಂಗೆಯ ನೀರಿನಿಂ ೮ - ೮ ||
ತೊಳೆದು ಹರಿವುದು ೪೮- ೭
ತೋರಿದೆನು ನಾ ೨೮ - ೧೬ ದೇವನಾನಜ್ಞಾನ ೯ - ೧೮
ದೇವನಿವರನು ಕರುಣ ೨೧ - ೧೮
ತೋರಿದೆನು ರಾಜಸ ೨೬- ೩
ಅನುಬಂಧ ೬ ೬೬೭
ಬಳಿಕ ಸತಿಸುತ ೪೨ - ೨೫
ಬ್ರಹ್ಮಪುರದೊಳು ಚಂದ್ರ ೧೫ ಪಲ್ಲ.
ಬಳಿಕ ಸಭೆಯಿಂದೆದ್ದು ೪೭- ೨೧ ಬ್ರಹಲೋಕವ ಪಡೆ ೮೮ - ೨೫ .
ಬಳಿಕ ಹನ್ನೆರಡೊರುಷ ೨೮ - ೪
ಬ್ರಹ್ಮ ವಿಷ್ಣು ಪ್ರಮುಖ ೫೮- ೩
ಬಳಿಕ ಹರಿದುದು ೩೩ - ೧೪ .
ಬ್ರಹ್ಮ ವಿಷ್ಣು ಮಹೇಶ ೨೭ -೫
ಬಳಿಕ ಹರಿಹರ ೩೩ . ೧೬
ಬ್ರಹ್ಮಶಿಲೆಯಲಿ ೬೦ - ೮
ಬಾಣಗಳು ತಟ್ಟುಚ್ಚಿ ೫೭ - ೪ ಬ್ರಾಹ್ಮಣನಿಗಾ ಧರ್ಮ ೫೧ - ೮
ಬಾದರಾಯಣಗೆರಗಿ ೪ - ೨೨ ಬ್ರಾಹಿ ಕುಖ್ಯಾತೀರ ೪೬- ೨೪, ೪೬- ೨
ಬಾಧಿಸುವ ವ್ಯಾಧಿಯ ೨೭ - ೯ ಬ್ಯಾಡ್ಮಿ ಮಾಹೇಶ್ವರಿ ೫೧ - ೨
ಬಾಧೆಯಲಿ ಬಹು ೪೪ - ೨೪
ಬ್ರಾಹಿಯೊಳು ಕಲಹ ೪೫ ಪಲ್ಲ
ಬಾರೆನುತ ಕೈ ೧೦ - ೭ ಭಕ್ತನಿಗೆ ಮೆಚ್ಚಿದೆನು ೪೯ - ೧೦.
ಬಾಲಕರು ಕನ್ನಡಿಯ ೧-೮ ಭಕ್ತರಿಷ್ಟವೆ ತನ್ನ ೭೧ - ೧೦.
ಬಾಲಕಿಯು ೫೯ - ೮ ಭಕ್ತವತ್ಸಲ ಕೃಷ್ಣ ೫೫ - ೨೦
ಬಾಲನಾದರು ಚಂದ್ರ ೪೨- ೧೭ ಭಕ್ತಿಗೀಶ್ವರ ೩೫ - ೨೮
ಬಾಹುಬಲದಲಿ ೫೩ - ೯ ಭಕ್ತಿಭಾವಕೆ ಮೆಚ್ಚಿ ೯ - ೧೯
ಬಿಡು ಬಿಡಾ ಸಾಹಸ ೪೮- ೧೫ ಭಕ್ತಿಯಲಿ ಕಥೆ ೭ ಪಲ್ಲ
ಬಿನ್ನಪವನವಧರಿಸಿ ೩೫ - ೧೫ ಭಕ್ತಿಯಲಿ ಸೇವಿಸಿ ೭೬ - ೧೮
ಬಿಲದ ಮಾರ್ಗದಿ ೩೧ - ೩ , ಭಗವತಿಯ ಬಳಿ ೮೬ - ೨೨
ಬಿಲದಿ ಸಹ್ಯಾಚಲ ೨೨ - ೨ ಭದ್ರಕರ್ಣೆಶ್ವರಿಯ ೩೫ - ೪೩
ಬಿಲದೊಳಗೆ ನಿದೆ, ೧೬ - ೨೨ ಭಯದೊಳಗೆ ೨೧ - ೨೧.
ಬ್ರಹ್ಮತೇಜವು ೩೨ - ೨೩ ಭೂಮಿಗುತ್ತರ ೭೧ - ೬
ಭೂಮಿಗೊಂದೇ ಲಕ್ಷ ೮೯ - ೧೫ |
ಬ್ರಹ್ಮನಾಮದಿ ನದಿ ೮೩ -೫೨
ಬ್ರಹ್ಮಪುತ್ರ ಮರೀಚಿ ೬೨ - ೧೩ ಭೂಮಿಯಲಿ ಗೋಕರ್ಣ ೩೫ - ೮
ಮದನಪೂಶರದಲಗು ೩೨ - ೩೮
ಬೃಗುಮುನಿಯು ಶಪಿಸಿ ೨೯ - ೮
ಮದನ ಮಾಧವ ೩೨. ೪೨
ಬೃಗುಮುನೀಶ್ವರನಲ್ಲಿ ೧೩ - ೨೦
ಭ್ರಗುವಿನರಸಿಯು ೨೮ - ೨ ಮದನರಾಜನ ೬೬ . ೧೧
ಮುಂದಿಹುದು ವರ ೧೬ - ೧೫ ಮುನಿಯಗಸ್ಯನು೫೨- ೬
ರಾಜ್ಯಭಾರವ ಮಗ ೬೨ - ೧೧ ಲೋಕಮಾತೆಯ ೩೩ - ೩
ರಾಮನಾಥಪುರಕ್ಕೆ ೮೩ - ೩೫ ಲೋಕಹಿತದೊಳಗೊಂದು ೭೯ - ೮
ವರ ಖರೇಶ್ವರ ೪೮ - ೬
ರುದ್ರಯೋನಿಯೊಳಿದ್ದ ೩೪ ಪಲ್ಲ
ವರ ಜನಾರ್ದನಗಿರಿ ೧ -೩೪
ರೂಪವಂತರು ಗಿರಿ ೪೭ - ೨೦
ರೂಪಿನೊಳಗತಿ ಚೆಲುವೆ ೧೩ - ೭ ವರದಿ ಮಹಿಷಾಸುರ ೮೩ - ೫೦
ವರನ ದಕ್ಷಿಣ ೫೬ - ೩೦
ರೇಣುಕೆಯ ಗರ್ಭ ೬೫ -೯
ವರ ಮುನಿಯು ಜಾಬಾಲಿ ೧೬- ೩
ರೈವತನ ಕಾಲದಲಿ ೨೨ - ೧
ರೋಗಹರ ಭವನಾಶ ೮೮ - ೧೯ ವರವಕೊಡುವರೆ ೫೮ -- ೭
೮೭ - ೧೩ ವೀರಭದ್ರಗೆ ನೇಮ ೨೩ - ೮
ವಾಯುವಾಕೆಯ ೩೧ - ೧೮ ವೃತ್ತಿಹೀನತೆಯಾಗಿ ೮೧ - ೧೮
ವ್ರತದ ನೆನಹಿನೋಳಿ ೨೫ - ೨೬
ಶಿವನ ಸಭೆಯೊಳು ೫೯
ಶಂಕರನ ನುಡಿ ೨೫ - ೧೦
ಶಿವನಿರುವ ಕೈಲಾಸ ೫೨- ೨೦
ಶಂಕರನು ಪಾರ್ವತಿಗೆ ೭೬ ಪಲ್ಲ
ಶಿವನು ಕಾವೇರಿ ೭೮ ಪಲ್ಲ
ಶಂಕೆಯೊಳು ಬಲರಾಮ ೫೭- ೧೫
ಶಿವನು ವಿಷ್ಟೇಶ್ವರ ೪೩ ಪಲ್ಲ
ಶಕಟವೆಂದರೆ ಬಂಡಿ ೬೪- ೭
ಶಿವಶಿವೆನ್ನುತ ೭೨- ೧೩
ಶಕಟಗರುವವರು ೬೪ - ೮ ಶಿವಸವನು ದೂರ್ವಾಸ ೧೫ - ೪
ಶಕ್ತಿಗಣವದನೆಲ್ಲ ೩೭- ೧೪
ಶುದ್ಧ ಗೌರೀವರ್ಣ ೫೯ - ೨೪
ಶಚಿಯರುಂಧತಿ ೫೬ - ೨೯
ಶುದ್ದ ನಿರ್ಮಲ ಶುಭ್ರ ೨೧ - ೧೫
ಶತ್ರುಗಳು ತಾವಾ ೫೭- ೧೨ ಶುದ್ಧ ಪಂಚಾಕ್ಷರಿಯ ೪೨ - ೪
ಶತ್ರುಸಂಹಾರಕವು ೫೦ - ೨೧
ಶುದ್ದಭಾವನು ನಾನು ೨೫ - ೬
ಶತ್ರುಸಂಹಾರದಲಿ ೧೦ - ೨ ಶುದ್ದ ಶಕ್ರಪ್ರಸ್ತ ೮೭ - ೫
ಶಬರನಿಂ ಸಂವೀರ ೧೧ ಪಲ್ಲ.
ಶುದ್ಧ ಶೈವದ ೩೭-೫
ಶರಣಜನರಿಷ್ಟಾರ್ಥ ೬೭ -೯ ಶುಪ್ತಿಮತಿ ಕನ್ನಿಕ ೪೭ - ೨೩
ಶರಧಿ ಸುಮ್ಮಾನದಿ ೩೯ - ೨ ಶುಪ್ರೀಮತಿ ದಡದಲ್ಲಿ ೪೪ - ೩೯
ಶರನಿಧಿಯ ತೀರ ೧೭ - ೨ ಶುಪ್ತಿಮತಿ ದಡದೊಳಗೆ ೪೯ - ೮, ೫೧ - ೩೦
ಶರವನೆಸೆವುತ ೬೮ - ೧೩ ಶುಪ್ರೀಮತಿ ಬೇಟತಿ ೪೮- ೧೦
ಶಾಪದಲಿ ವೇತಾಳ ೭೨ ಪಲ್ಲ. ಶುಪ್ತಿಮತಿಯೆಂಬುದ ೪೭ - ೧೯
ಶಾಪಭಯದಲಿ ೩೧ - ೧೫ ಶೂಲದಲಿ ತೆಗೆ ೪೧ - ೧೭
ಶಾಪಭಯದಲಿ ಬೆದರಿ ೧೩ - ೧೮ , ೧೬ - ೧೮ ಶೂಲವನು ಶಿವ ೩೭- ೭
ಶಾಪವೋಕ್ಷವ ೪೩ - ೧೦ ಶೇಷ ಉಳಿಯದ ೭೩ - ೧೭
ಶಾಸ್ತ್ರವಿಧಿಯಲಿ ೩೫ - ೪೪ ಶೇಷಶಯನನು ಸುಖದಿ ೮೩ - ೪೦
ಶಿಂಶುಮಾರನ ತೀರ್ಥ ೩೫ - ೧ ಶೈವರಿಗೆ ಶಿವನಾಗಿ ೨೭- ೧೪
ಶಿರದಿ ಪೀಯೂಷ೮೮ - ೨೨ ಶೋಕದಿಂದಗ್ರಜನು ೫ - ೮
ಶಿರವ ತೂಗುತ ೫೫ -೩೭ ಶೌನಕನ ಮಾತಿಂ ೭ . ೨
ಸಂಗಮವುವೈಷ್ಣವಿ ೮೧ - ೨೭ ಸತ್ಯಲೋಕಾದಿಗಳ ೮. ೭
ಸಂಚರಿಸಿ ಗೋರೂಪ ೮೩ - ೩೪ ಸತ್ಯವನು ತಾನರಿಯ ೬೬ - ೪
ಸಂತತಿಗಳಿಲ್ಲದೆ ೭೯ - ೨ ಸತ್ವದಲ್ಲಿ ಬಿಲ್ಲುಡಿದು ೪೧- ೧೪
ಸಂತಸದಲಾ ದ್ವಿಜ ೮೪ - ೧೦
ಸತ್ವನಾಗಾಯತದ ೫೩ - ೨೨
ಸಂತಸದಿ ನೃಪ ೪೭ - ೧೮ ಸತ್ವರೂಪನೆ ವಿಷ್ಣು ೨೮- ೧೭
ಸಕಲ ಋಷಿಗಳು ೩೧ - ೨೪
ಸತ್ವವಂತರ ಮಾಡ ೧೭ - ೩
ಸಕಲಋತುಕುಸುಮ ೭೦ - ೨ ಸತ್ವವೆಲ್ಲವ ಮೃಗದ ೩೫ - ೧೪
ಸಕಲ ಜಗದಾಧಾರ ೧ - ೪
ಸನಕ ನಾರದ ಸನತ್ಕುಮಾರ ೧- ೭ , ೨೬ - ೭
ಸಕಲ ಜಗವನು ೨೫ - ೪
ಸನ್ಮತವೆ ನನಗಾ ೫೬- ೪
ಸಕಲ ಜನನಿಯು ೬೮ - ೧೦ ಸಪ್ತಋಷಿಗಳ ವಾಸ ೭೮ - ೧೧
ಸಕಲ ತೀರ್ಥ ೭೪ - ೧೨ ಸಪ್ತಋಷಿಗಳು ೭೮- ೪
ಸಕಲ ತೀರ್ಥದ ೫೧ - ೧೮
ಸಪ್ತಕೋಟಿಮಹಾ ೨೫ - ೨೦
ಸಕಲ ದಿವಿಜರ ೫೯ - ೯
ಸಪ್ತಕೋಟೀಶ್ವರಕೆ ೩೫ -೩೨
ಸಕಲ ಧರ್ಮ ರಹಸ್ಯ ೪ - ೨೦ .
ಸಪ್ತಕೋಟೇಶ್ವರದ ೧೭ ಪಲ್ಲ , ೧೭ - ೧೪
ಸಕಲ ನದಿಗಳೆ ೭೫ . ೧೪
ಸಪ್ತಕೋಟೇಶ್ವರನ ೧೭- ೮
ಸಕಲನೈವೇದ್ಯ ೮೫ - ೧೬
ಸಪ್ತನದಿಗಳ ಸಂಗಮ ೮ - ೧೦.
ಸಕಲ ಪಾಪವ ೭೮ - ೬
ಸಪ್ತಮಾತೃಗಳಲ್ಲಿ ೮೩ - ೪೯
ಸಹ್ಯಾದ್ರಿಖ
ಸರಟಿ ದಶಮದ ೨೦ - ೧೧
ಸುರರನೆಲ್ಲರ ಕಂಡು ೧೪ - ೫
ಸರ್ವಭೂಮಿ ಪವಿತ್ರ ೯ - ೨೨ ಸುರರ ಪದವಿ ೨೬ - ೨
ಸಹಜ ಧರ್ಮದಿ ೭೫ - ೧೨ | ಸುರರ ಭಯದಲಿ ೨೨ . ೨
ಸಾಕು ದಿವಿಜರ ೪೦ - ೬ ಸುರರಿಗಿಷ್ಟವುಗೋವು3 - ೯
ಸಾಗರವ ನೇತ್ರಾವತೀ ೬೯ - ೧೯
ಸುರರು ಋಷಿಗಳು ೧೩ - ೨ , ೭೧ - ೨೩ ,
ಸಾಧುಗಳನೋಯಿಸಿ ೮೩ - ೨೨
೮೩ -೩೮
ಸಾಮವೇದವು ೨೬ - ೮ ಸುರರು ಕೇಳುತ ೪೦ - ೨೫
ಸುಮ್ಮನಿವರೊಡನೆ ೫೫ - ೩೫ ಸೂರ್ಯತೀರ್ಥವ ೩೪ - ೧೬
ಸೂರ್ಯ ತುಲೆಯಲಿ ೭೬ - ೧೬
ಸುಮ್ಮನೇ ಬೈಗುಳದಿರು ೫೫ - ೫
ಸುರನದಿಗೆ ಕಾವೇರಿ ೮೨ ಪಲ್ಲ ಸೂರ್ಯನಸ್ತಮಯ ೧೩ - ೧೦
ಸೂರ್ಯನುದಯಕೆ ೭೭ - ೨ |
ಸುರಪುರವ ಕೊಂಬ ೨೨ - ೧೨
ಸುರಭಿವರ್ಣದ ೨೬ - ೧೭ ಸೂರ್ಯ ಮಂಡಲ ೪೮ - ೨೮
ಸೇತುಖಂಡವು ತುಂಗ ೮ - ೧೬
ಸುರಮುನಿಯು ೮೩ - ೩
ಸೇನೆಗಧಿಪತಿಯಾಗಿ ೭೧- ೧೬
ಸುರಮುನೀಶ್ವರ ೩೫ - ೫
ಸೊಗಸಲಾಶೀರ್ವಾದ ೫೬ - ೩೪
ಸುರರ ತಪಸಿಗೆ ೨ ಪಲ್ಲ
ಸೋಕಿರುವ ಮಹಿಮೆ ೪೨ . ೨೨
ಸುರರ ದುಂದುಭಿ ೩೦ - ೬
ಸೋಮತೀರ್ಥವ ೩೪- ೧೩
ಸುರರ ದೂರಿಗೆ ೬ ಪಲ್ಲ
LU
ಅನುಬಂಧ ೬
ಹಿರಿಯ ಮಗನು ೬ - ೨, ೩೧ - ೨೦
೬. ಆಕರ ಗ್ರಂಥಸೂಚಿ
1923
ವಂಗಳೂರು, 1948
ಕುಂದಾಪುರ , 1977
ಪರಿಷತ್ತು , ಬೆಂಗಳೂರು
ಕಾರಂತ
ಮೈಸೂರು, 1969
ಬೆಂಗಳೂರು, 1975
ಎ . ಎನ್ . ಭಂಡಾರ್ಕರ್
ಬೆಂಗಳೂರು 1972
ಬೆಂಗಳೂರು 1980
1933
1898
ಬೆಂಗಳೂರು, 1983
ಬೆಂಗಳೂರು, 1983
ನಗರ, ಬೆಂಗಳೂರು1982
ಬೆಂಗಳೂರು, 1982
LOL
ಸಹ್ಯಾದ್ರಿ
1983
Anand Saletore
Bhat
ಆದಿಪರ್ವ ೪೩ . ಶಬ್ದಮಣಿದರ್ಪಣಂ
೧೨ . ರಸರತ್ನಾಕರಂ ೪೪ , ಪುಣ್ಯಾಸ್ತವ
೫೦ , ಯಾದವಗಿರಿ ಮಾಹಾತ್ಮ
೧೮ . ಗುರುಭಕ್ತಚಾರಿತ್ರ
ಚರಿತೆ
ಕುಮಾರಕಾಳಗ
- ಚಿಕ್ಕದೇವರಾಜ ವಂಶಾವಳಿ
ದ್ವಾದಶಾನುಪ್ರೇಕ್ಷೆ
೬೦. ವೆಂಕಟಗಿರಿಮಾಹಾತ್ಮ
೩೦. ಹಾಲಾಸ್ಯ ಪುರಾಣಂ