Professional Documents
Culture Documents
ಜಿ.ಎಸ್.ಶಿವರುದ್ರಪ್ಪ - ವಿಕಿಪೀಡಿಯ
ಜಿ.ಎಸ್.ಶಿವರುದ್ರಪ್ಪ - ವಿಕಿಪೀಡಿಯ
ಜಿ.ಎಸ್.ಶಿವರುದ್ರಪ್ಪ
https://kn.wikipedia.org/s/166
ಓದು/ವಿದ್ಯಾಭ್ಯಾಸ
ಡಾ.ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ತಾಲೂಕಿನ ಜನನ ೭-೨-೧೯೨೬
ಈಸೂರುಗ್ರಾಮದಲ್ಲಿ ಫೆಬ್ರವರಿ ೭, ೧೯೨೬ ರಂದು ಜನಿಸಿದರು. ಈಸೂರು, ಶಿಕಾರಿಪುರ, ಶಿವಮೊಗ್ಗ,
ಕರ್ನಾಟಕ
ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ
ಮರಣ ೨೩-೧೨-೨೦೧೩
ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
ಬನಶಂಕರಿ, ಬೆಂಗಳೂರು
ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ವೃತ್ತಿ ಕವಿ, ಪ್ರಾಧ್ಯಾಪಕ
ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ರಾಷ್ಟ್ರೀಯತೆ ಭಾರತೀಯ
ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ಪ್ರಕಾರ/ಶೈಲಿ ಕಾವ್ಯ, ವಿಮರ್ಶೆ
1/9
9/29/23, 6:59 PM
ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದರು.
೧೯೬೩ರ ನವೆಂಬರ್ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ
ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ
ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ
ನಿರ್ದೇಶಕರೂ ಆದರು.
ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ
ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ
೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ೧೯೪೯ರಲ್ಲಿ
ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ
ಮುಖ್ಯಸ್ಥರಾಗಿ ೧೯೬೬ ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ
ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ
ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠ ದ ಸಂದರ್ಶಕ
ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ
ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ
ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.
ಕೃತಿಗಳು
ಕವನ ಸಂಕಲನಗಳು
ಸಾಮಗಾನ (೧೯೪೭)
ಚೆಲುವು-ಒಲವು (೧೯೫೧)
ದೇವಶಿಲ್ಪ (೧೯೫೩)
2/9
9/29/23, 6:59 PM
ಕಾರ್ತಿಕ (೧೯೫೯)
ಅನಾವರಣ (೧೯೬೧)
ಗೋಡೆ (೧೯೬೬)
ಚಕ್ರಗತಿ (೧೯೮೭)
ವ್ಯಕ್ತಮಧ್ಯ (೧೯೯೩)
ಅಗ್ನಿಪರ್ವ (೨೦೦೦)
ತೀರ್ಥವಾಣಿ (೧೯೫೩)
ಜಾರಿದ ಹೊವು
ಸಮಗ್ರ ಕಾವ್ಯ
ಎದೆತುಂಬಿ ಹಾಡಿದೆನು
ವಿಮರ್ಶೆ/ಗದ್ಯ
ಪರಿಶೀಲನ
ಕಾವ್ಯಾರ್ಥ ಚಿಂತನ
ಗತಿಬಿಂಬ
ಅನುರಣನ
ಪ್ರತಿಕ್ರಿಯೆ
ಮಹಾಕಾವ್ಯ ಸ್ವರೂಪ
ಕುವೆಂಪು : ಪುನರವಲೋಕನ
3/9
9/29/23, 6:59 PM
ಬೆಡಗು
ನವೋದಯ -
ಪ್ರವಾಸ ಕಥನ
ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಇಂಗ್ಲೆಂಡಿನಲ್ಲಿ ಚತುರ್ಮಾಸ
ಅಮೆರಿಕದಲ್ಲಿ ಕನ್ನಡಿಗ
ಗಂಗೆಯ ಶಿಖರಗಳಲ್ಲಿ
ಜೀವನ ಚರಿತ್ರೆ
ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)
೩ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೪
4/9
9/29/23, 6:59 PM
ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ
ಶಿವರುದ್ರಪ್ಪನವರಿಗೆ ದೊರೆತಿವೆ.
ಇತರೆ ಪ್ರಶಸ್ತಿಗಳು
1. ಪಂಪ ಪ್ರಶಸ್ತಿ,
2. ಮಾಸ್ತಿ ಪ್ರಶಸ್ತಿ,
4. ನಾಡೋಜ ಪ್ರಶಸ್ತಿ,
ನಿಧನ
ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ
ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು.[೧] ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು
ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ
ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.[೨]
ಓದು ಬರಹ
ಬಿ. ಪಿ. ಆಶಾಕುಮಾರಿ ಅವರ ‛ಸುವರ್ಣ ಚೇತನ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ’
ಉಲ್ಲೇಖಗಳು
ಪ್ರಕೃತಿ ಸೊಬಗಿಗೆ ಮಾರುಹೋಗಿದ್ದ ಜಿಎಸ್ಎಸ್(http://www.prajavani.net/article/%E0%B2%AA%E0%B3%8
D%E0%B2%B0%E0%B2%95%E0%B3%83%E0%B2%A4%E0%B2%BF-%E0%B2%B8%E0%B
3%8A%E0%B2%AC%E0%B2%97%E0%B2%BF%E0%B2%97%E0%B3%86-%E0%B2%AE%E
0%B2%BE%E0%B2%B0%E0%B3%81%E0%B2%B9%E0%B3%8B%E0%B2%97%E0%B2%B
F%E0%B2%A6%E0%B3%8D%E0%B2%A6-%E0%B2%9C%E0%B2%BF%E0%B2%8E%E0%B
2%B8%E0%B3%8D%E0%B2%8E%E0%B2%B8%E0%B3%8D) Archived (https://web.archive.or
g/web/20160830054538/http://www.prajavani.net/article/%E0%B2%AA%E0%B3%8D%E0%B2%
B0%E0%B2%95%E0%B3%83%E0%B2%A4%E0%B2%BF-%E0%B2%B8%E0%B3%8A%E0%B
2%AC%E0%B2%97%E0%B2%BF%E0%B2%97%E0%B3%86-%E0%B2%AE%E0%B2%BE%E
5/9
9/29/23, 6:59 PM
0%B2%B0%E0%B3%81%E0%B2%B9%E0%B3%8B%E0%B2%97%E0%B2%BF%E0%B2%A
6%E0%B3%8D%E0%B2%A6-%E0%B2%9C%E0%B2%BF%E0%B2%8E%E0%B2%B8%E0%B
3%8D%E0%B2%8E%E0%B2%B8%E0%B3%8D) 2016-08-30 ವೇಬ್ಯಾಕ್ ಮೆಷಿನ್ ನಲ್ಲಿ.
8%E0%B2%B6%E0%B3%80%E0%B2%B2-%E0%B2%97%E0%B3%81%E0%B2%B0%E0%B
3%81) 2022-09-07 ವೇಬ್ಯಾಕ್ ಮೆಷಿನ್ ನಲ್ಲಿ.
2%A6%E0%B3%87%E0%B2%B5%E0%B2%B6%E0%B3%8D%E0%B2%B0%E0%B3%80-%E
0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A
4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B
2%A8) 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. , ಪ್ರಜಾವಾಣಿ ವಾರ್ತೆ Mon, 02/25/2013 - 01:38
60 ವರ್ಷದ ಒಡನಾಡಿ ಜಿಎಸ್ಎಸ್ನಿಧನಕ್ಕೆ ಕಂಬನಿ, ಒಡಲೆರಡು, ಜೀವವೂಂದೇ: ಕಣವಿ; ಶ್ರೇಷ್ಠ ಸಂಘಟಕ : ಕಲಬುರ್ಗಿ (http://
www.prajavani.net/article/%E0%B2%92%E0%B2%A1%E0%B2%B2%E0%B3%86%E0%B2%B
0%E0%B2%A1%E0%B3%81-%E0%B2%9C%E0%B3%80%E0%B2%B5%E0%B2%B5%E0%B
3%8A%E0%B2%82%E0%B2%A6%E0%B3%87-%E0%B2%95%E0%B2%A3%E0%B2%B5%E
0%B2%BF-%E0%B2%B6%E0%B3%8D%E0%B2%B0%E0%B3%87%E0%B2%B7%E0%B3%8
D%E0%B2%A0-%E0%B2%B8%E0%B2%82%E0%B2%98%E0%B2%9F%E0%B2%95-%E0%B
2%95%E0%B2%B2%E0%B2%AC%E0%B3%81%E0%B2%B0%E0%B3%8D%E0%B2%97%E
0%B2%BF) Archived (https://web.archive.org/web/20220907152849/https://www.prajavani.net/arti
cle/%E0%B2%92%E0%B2%A1%E0%B2%B2%E0%B3%86%E0%B2%B0%E0%B2%A1%E0%B
3%81-%E0%B2%9C%E0%B3%80%E0%B2%B5%E0%B2%B5%E0%B3%8A%E0%B2%82%E
0%B2%A6%E0%B3%87-%E0%B2%95%E0%B2%A3%E0%B2%B5%E0%B2%BF-%E0%B2%B
6%E0%B3%8D%E0%B2%B0%E0%B3%87%E0%B2%B7%E0%B3%8D%E0%B2%A0-%E0%B
2%B8%E0%B2%82%E0%B2%98%E0%B2%9F%E0%B2%95-%E0%B2%95%E0%B2%B2%E
0%B2%AC%E0%B3%81%E0%B2%B0%E0%B3%8D%E0%B2%97%E0%B2%BF) 2022-09-07
ವೇಬ್ಯಾಕ್ ಮೆಷಿನ್ ನಲ್ಲಿ.
1. http://www.thehindu.com/news/national/karnataka/rashtrakavi-gs-shivarudrappa-no-
more/article5492886
8/9
9/29/23, 6:59 PM
2. http://epapervijayavani.in/Details.aspx?id=10589&boxid=142931751
ಹೊರಗಿನ ಸಂಪರ್ಕಗಳು
G. S. Shivarudrappa ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
9/9