You are on page 1of 4

ಕರ್ವಾಲೋ

Dr. Sowmya M
Asst. Professor
Department of Kannada(UG)
JSS College of Arts Commerce and
Science
Ooty Road Mysore-25
ಕರ್ವಾಲೋ

ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ಯವರ ಒಂದು ಪ್ರ ಮುಖ ಕಾದಂಬರಿ.


ಇದು ಒಂದು ಹಾರುವ ಓತಿಯ ಬೆನ್ನು ಹತಿಿ ದ್ ವಿಜ್ಞಾ ನಿಯ ಕಥೆ. ಇದ್ರಲ್ಲಿ
ತೇಜಸ್ವಿ ಯವರೂ ಒಂದು ಪಾತ್ರ . ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಅವರು ಕನ್ು ಡದ್ ಕತೆಗಾರ ಹಾಗೂ ಕಾದಂಬರಿಕಾರ. ಅವರು
ಮಹಾಕವಿ ಕುವಂಪು ಅವರ ಮಗ. ಕಂದ್ರ ಸಾಹಿತ್ಯ ಅಕಾಡೆಮಿ
ಹಾಗೂ ಪಂಪ್ ಪ್ರ ಶಸ್ವಿ ಪುರಸ್ಕ ೃತ್ರು.
ಕರ್ವಾಲೋ ಕಾದಂಬರಿಯಾಗಿ:

•ಈ ಕತೆಯ ನಿರೂಪ್ಕ, ಮಂದ್ರ್ಣ ಮತ್ತಿ ಕರ್ವಣಲೋ ಎಂಬ ಸಂಶೋಧಕ.


ಈ ಮೂವರು ತ್ಮಮ ಪ್ರಿಸ್ರದ್ಲ್ಲಿ ಕಂಡುಕಂಡ ವಿಸ್ಮ ಯಕರ ಸಂಗತಿಗಳೇ
‘ಕರ್ವಣಲೋ’ ಕಾದಂಬರಿಯ ವಸ್ತಿ ; ಇದ್ರ ಸ್ರಳ ಸ್ತಂದ್ರ ಹಂದ್ರ. ಈ ಕೃತಿಯನ್ನು
ಓದುತಿಿ ದ್ದ ರೆ ಕರ್ಣ ಮುಂದೆ ಒಂದು ಚಿತ್ರ ದಂತೆ ಬರುತ್ಿ ದೆ. ವಿಶೇಷರ್ವಗಿ ಮಂದ್ರ್ಣ ಮತ್ತಿ
ಅವನ್ ಮದುವಯ ಸ್ನಿು ವೇಶಗಳು ಹಾಸ್ಯ ದ್ ಹೊನ್ಲನ್ು ೋ ಹರಿಸ್ತತ್ಿ ವ.
•ಅಕಸಾಮ ತ್ತಿ ಗಿ ಪ್ರಿಚಯರ್ವದ್ ಮಂದ್ರ್ಣ ಎಂಬ ಹಳ್ಳಿ ಗನ್ ಬದುಕು ಮತ್ತಿ ಅವನ್ಲ್ಲಿ
ಹುದುಗಿರುವ ಪ್ರ ತಿಭೆ ಈ ಕಾದಂಬರಿಯ ತ್ಳಪಾಯ; ಈತ್ನ್ ಗೆಳೆತ್ನ್ದಂದ್ ಮತ್ತಿ
ಕರ್ವಣಲೋ ಅವರ ಮಾಗಣದ್ಶಣನ್ದಂದ್ ಕತೆಗಾರರು ಕಂಡುಕಂಡ ಅರರ್ಯ ಮಧಯ ದ್
ಜೋವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ು ಂದು ಸ್ಿ ರ.
•ಅತ್ಯ ಂತ್ ಸ್ಪ ಷಟ ಭಾಷೆಯಲ್ಲಿ ಮುಗಧ ಕುತೂಹಲದಂದ್ ಹೇಳಲಾಗಿರುವ ಈ ಕತೆ
ಸ್ಮಾಜದ್ ನಿಲಣಕ್ಷ್ಯ ದಂದ್ ನಾಶರ್ವಗುತಿಿ ರುವ ಮಂದ್ರ್ಣ ರು, ಕರ ಮೇರ್ ಇಲಿ ರ್ವಗುತಿಿ ರುವ
ಸೃಜನ್ಶಿೋಲ ಕರ್ವಣಲೋಗಳು ಮತ್ತಿ ನಾಗರಿಕತೆಯ ತ್ತಳ್ಳತ್ಕೆಕ ಧಿ ಂಸ್ಗಂಡು
ಮಾಯರ್ವಗುತಿಿ ರುವ ಅರರ್ಯ ಮತ್ತಿ ಜೋವರಾಶಿ - ಈ ಎಲಿ ವನ್ನು , ಎಲಿ ರನ್ನು
ಕುರಿತ್ದುದ .
•ಈ ಕೃತಿ ಎಷ್ಟಟ ಚೆನಾು ಗಿದೆ ಎಂದ್ರೆ ಇದ್ರೊಳಗಿರುವ ಹಾಸ್ಯ ದಂದ್ ಓದುಗರು ನ್ಕುಕ ನ್ಕುಕ
ಸಾಕಾಗುತ್ತಿ ರೆ. ಪಾಯ ರ, ಕಿವಿ, ಮಂದ್ರ್ಣ , ಕರಿಯಪ್ಪ , ಎಂಗಟ , ಪ್ರ ಭಾಕರ ನಿಮಮ ನ್ನು ನ್ಗಿಸ್ವ
ನ್ಗಿಸ್ವ ಇಡುತ್ತಿ ರೆ. ಕೆಲವು ಸ್ನಿು ವೇಶಗಳಾದ್ ಮಂದ್ರ್ಣ ನ್ ಬ್ಯ ಂಡ್ ಬ್ರಿಸ್ತವಿಕೆ,
ಮಂದ್ರ್ಣ ನ್ ಮದುವ, ಎಂಗಟ - ಕರಿಯಪ್ಪ ನ್ ಜಗಳ, ಕೋರ್ಟಣ ಕಸ್ತ ಮುಂತ್ತದ್ವು
ಎಂದಗೂ ಮರೆಯಲಾಗದಂತ್ದುದ .
•ನಿೋವು ದ್ಟ್ಟ ಕಾಡು ನ್ೋಡಿಲಿ ವೇ? ಹಾಗಾದ್ರೆ 'ಕರ್ವಣಲೋ' ಪುಸ್ಿ ಕ ಕೈಗೆತಿಿ ಕಳ್ಳಿ . ದ್ಟ್ಟ
ಕಾಡಿನ್ಳಕೆಕ ತೇಜಸ್ವಿ ನಿಮಮ ನ್ನು ಎಳೆದೊಯ್ಯಯ ತ್ತಿ ರೆ.ಮೊದ್ಲನೇ ಪುಟ್ದಂದ್ ಕನ್ಯ
ಪುಟ್ದ್ವರೆಗೆ ಓದಸ್ವಕಂಡು ಹೊೋಗುತ್ಿ ದೆ. ಈ ಕೃತಿಯ ಕನ್ಯನ್ನು ಓದುರ್ವಗ ಓದುಗರು
ಅನ್ನಭವಿಸ್ತವ ರೊೋಮಾಂಚನ್ ವರ್ಣಣಸ್ಲಾಗದುದ . ಎಷ್ಟಟ ಸಾರಿ ಓದದ್ರೂ
ಬೇಸ್ರವನಿಸ್ದ್ ಅದುು ತ್ ಪುಸ್ಿ ಕ ಇದು.
•ಜೇನ್ನ ತ್ತಪ್ಪ ದ್ ಪ್ರ ಕರರ್, ಜೇನ್ನಹುಳಗಳ ಧಾಳ್ಳ, ಪಾಯ ರನ್ ಕೆಟ್ಟ ಕನ್ು ಡ, ಕಿವಿಯ ಬೇಟೆಯ
ಉತ್ತಾ ಹ, ಒಂದ್ಷ್ಟಟ ರಸ್ವಕತೆ, ಮಂದ್ರ್ಣ ನ್ ಹಂಡತಿಯ ನ್ಡವಳ್ಳಕೆ, ನಿರೂಪ್ಕರ ಸ್ಹಜ
ಭಾಷೆ, ಜನ್ಪ್ದ್ ವೈದ್ಯ , ಕುಡಿತ್, ಆಹಾರ ಕರ ಮ, ಜೇನ್ನಸಾಕಣೆ, ಕೋರ್ಟಣ, ಕಛೇರಿ
ವಯ ವಹಾರ ಇತ್ತಯ ದಗಳ ವಿವರ ತಿಳ್ಳಯಲು ಇಡಿೋ ಕಾದಂಬರಿಯನ್ು ೋ ಓದ್ಬೇಕು.
•ಕರ್ವಣಲೋ ಕಾದಂಬರಿ ಲೇಖಕರು ಬದುಕಿರುರ್ವಗಲೇ, ಕನಾಣಟ್ಕದ್ ಹಲರ್ವರು
ವಿಶಿ ವಿದ್ಯಯ ನಿಲಯಗಳ್ಳಗೆ ಪ್ಠ್ಯ ಪುಸ್ಿ ಕರ್ವಗಿಯ್ಯ ಜನ್ಪಿರ ಯಗಂಡಿದೆ. ಇದೊಂದು
ಬಹುಮುಖ ಕಾದಂಬರಿಯಾಗಿ ಹಲವು ವಿಶಿಷಟ ತೆಗಳನ್ನು ಒಳಗಂಡಿದೆ.

You might also like