You are on page 1of 6

ಪದ್ಯ ೫ ತೂಗಿ ತೂಗಿ ಮರಗಳೇ

I.ಕವಿ ಪರಿಚಯ:
▪ ಹೆಸರು: ಡಾ.ಎನ್.ಎಸ್.ಲಕ್ಷ ೀನಾರಾಯಣ ಭಟ್ಟ
▪ ಕಾಲ:೧೯೩೬
▪ ಸಥ ಳ: ಶಿವಮೊಗಗ ಜಿಲ್ಲೆ
▪ ಕೃತಿ: ’ವೃತ್ತ ಸುಳಿ’, ’ಹೊಳೆ ಸಾಲಿನ ಮರ’, ’ಬಾರೀ
ವಸಂತ್’, ’ಭಾವಸಂಗಮ’ , ’ನಂದ್ನ’ ಮುಂತಾದ್ವು.
▪ ಪರ ಶಸ್ತಿ : ಕನಾಾಟ್ಕ ಸಾಹಿತ್ಯ ಅಕಾಡೆಮಿ ಪರ ಶಸ್ತತ , ಕಾರಂತ್
ಪರ ಶಸ್ತತ , ರಾಜ್ಯ ೀತ್ಸ ವ ಪರ ಶಸ್ತತ ಮುಂತಾದ್ವು
▪ ಆಯ್ಕೆ : ಈ ಕಾವನವನ್ನು “ಸಮಗರ ಕಾವಯ ಸಂಪುಟ್-೨”
ಎುಂಬ ಕೃತಿಯುಂದ್ ಆರಿಸಲಾಗಿದೆ.

II.ಪದಗಳ ಅರ್ಥ:
೧.ಇಳೆ- ಭೂಮಿ,ಧರೆ,ಪೃಥ್ವಿ .
೨.ಋಷಿ- ತ್ಪಸ್ತಿ ,ಮನಿ.
೩. ಓಲೆ- ಪತ್ರ .
೪.ಕರ-ಕೈ, ಹಸತ .
೫.ಗಾನ- ಹಾಡು, ಸಂಗಿೀತ್.
೬.ತಮ-ಕತ್ತ ಲು.
೭. ತಳೆ- ಧರಿಸು.
೮.ತುಡಿ-ಮಿಡಿ, ಸಪ ುಂದಿಸು.
೯.ನಾಲೆ-ಕಾಲುವೆ, ತೀಡು.
೧೦.ಸೆಲೆ- ಆಶರ ಯ.
೧೧. ಮಧುರ-ಇುಂಪಾದ್.
೧೨.ವರ-ಅನ್ನಗರ ಹ.
III. ಕೆಳಗಿನ ಪ್ರ ಶ್ನೆ ಗಳಿಗೆ ಒಂದು ವಾಕ್ಯ ದಲ್ಲಿ ಉತ್ತ ರಿಸಿ:
೧.ಕವಿ ಯಾವುದ್ನ್ನು ಇಳೆಗೆ ಇಳಿದ್ ವರಗಳೆುಂದು ಕರೆದಿದ್ದಾ ರೆ?
ಉತಿ ರ: ನೆಲದ್ ಮಧುರ ಗಾನದ್ಲಿೆ ಮೂಡಿ ಬಂದ್ ಸಿ ರಗಳೇ
ಇಳೆಗೆ ಇಳಿದ್ ಮರಗಳೆುಂದು ಕರೆದಿದ್ದಾ ರೆ.
೨.ಮರಗಳು ಯಾರಿಗೆ ಸೆಲ್ಲ ನೇಡಿವೆ?
ಉತಿ ರ: ಮರಗಳು ಸೀತು ಬಂದ್ ಹಕ್ಿ ಹಿುಂಡುಗಳಿಗೆ ನೆಲ್ಲ
ನಿೀಡಿವೆ.
೩.ಕವಿ ಮರಗಳಿಗೆ ಎುಂತ್ಹ ಮನಸ್ತಸ ದೆ ಎುಂದಿದ್ದಾ ರೆ?
ಉತಿ ರ: ಕವಿ ಮರಗಳಿಗೆ ಋಷಿ ಸಮಾನ ಮನಸ್ತಸ ದೆ ಎುಂದಿದ್ದಾ ರೆ.
೪. ಮರಗಳು ಔದ್ದಯಾದ್ ರೂಪದ್ಲಿೆ ನಮಗೇನ್ನ ನಿೀಡುತ್ತ ವೆ?
ಉತಿ ರ: ಮರಗಳು ಔದ್ದಯಾದ್ ರೂಪದ್ಲಿೆ ನಮಗೆ ಹೂ,
ಹಣ್ಣು ಗಳನ್ನು ನಿೀಡುತ್ತ ವೆ.
೫.ಮರ ಯಾವ ಮೌಲಯ ಗಳನ್ನು ಸಂಕೇತಿಸುತ್ತ ದೆ?
ಉತಿ ರ: ಮರ ಸತ್ಯ , ತಾಯ ಗ, ಅಹಿುಂಸೆಯ ಮೌಲಯ ಗಳನ್ನು
ಸಂಕೇತಿಸುತ್ತ ವೆ.
IV.ಕೆಳಗಿನ ಪ್ರ ಶ್ನೆ ಗಳಿಗೆ ಮೂರು-ನಾಲ್ಕು ವಾಕ್ಯ ಗಳಲ್ಲಿ
ಉತ್ತ ರಿಸಿ:
೧. ಮರಗಳು ಪರ ಕೃತಿ ಬರೆದ್ ಓಲ್ಲ ಎುಂಬುದ್ನ್ನು ಕವಿ ಹೇಗೆ
ವರ್ಣಾಸ್ತದ್ದಾ ರೆ?
ಉತಿ ರ: ಮರಗಳು ಮಾತಾಡದೇ ದುಡಿಯುವ ಪ್ರ ೀತಿ ಪಡೆದ್
ಕೈಗಳು , ಸೀತು ಬಂದ್ ಹಕ್ಿ ಹಿುಂಡುಗಳಿಗೆ ನೆಲ್ಲ ನಿೀಡಿ, ಹಸ್ತರು
ಮಾಲ್ಲಯ ರೂಪದ್ಲಿೆ ಜಿೀವದ್ ರಸವನ್ನು ನಿೀಡುವ
ನಾಲ್ಲಗಳಾಗಿವೆ, ಪ್ರ ೀತಿಯುಂಬ ನಿೀತಿ ಹಾಡಿ ಪರ ಕೃತಿ ಬರೆವ
ಓಲ್ಲಗಳಾಗಿವೆ.
೨. ಸಸ್ತಯುಂದು ಮರವಾಗಿ ಬೆಳೆಯುವ ರಿೀತಿಯನ್ನು ಕವಿ ಹೇಗೆ
ವರ್ಣಾಸ್ತದ್ದಾ ರೆ?
ಉತಿ ರ: ಮರ್ಣು ನ ಕತ್ತ ಲಿನಿುಂದ್ ಸ್ತೀಳಿ ಮೇಲ್ಲ ಬಂದು ಮೈತುುಂಬ
ಚಿಗುರಿನ ರೀಮಾುಂಚನ ತ್ಳೆದು. ಕುಂಬೆಗಳೆುಂಬ ಕೈಗಳನ್ನು
ಚಾಚಿ ಬನಿು ಎುಂದು ಕರೆಯುತಾತ ಬೆಳೆಯುವ ಮರಗಳು
ಔದ್ದಯಾದಿುಂದ್ ನಮಗಾಗಿ ಹೂ, ಹಣ್ಣು ಗಳನ್ನು ನಿೀಡುತ್ತ ವೆ.
೩. ಮರಗಳು ಸತ್ಯ , ತಾಯ ಗ, ಅಹಿುಂಸೆಯ ಪರ ತಿೀಕವಾಗಿದೆ , ಹೇಗೆ?
ಉತಿ ರ: ಮರಗಳು ಆಕಾಶಕ್ಕಿ ತುಡಿಯುವಾ ನೆಲದ್ದಳದ್ ಕನಸೇ
ಆಗಿವೆ. ನಿೀಡಲ್ಲುಂದೇ ಫಲಿಸುವ ಋಷಿ ಸಮಾನ ಮನಸಸ ನ್ನು
ಹೊುಂದಿವೆ. ಕಡಿದ್ರೂ ಕರುಣೆ ತೀರಿ ಮತ್ತತ ಚಿಗುರುವ ಇವು
ಸತ್ಯ , ತಾಯ ಗ, ಅಹಿುಂಸೆಯ ಪರ ತಿೀಕವಾಗಿದೆ.
V.ಕೆಳಗಿನ ಪ್ರ ಶ್ನೆ ಗಳಿಗೆ ಎಂಟು-ಹತ್ತತ ವಾಕ್ಯ ಗಳಲ್ಲಿ :

೧. ಪ್ರ ಕೃತಿಯಲ್ಲಿ ಮರಗಳು ನೀಡುವ ಸಂದೇಶವನ್ನು ಕವಿ


ಯಾವ ರೀತಿ ವರ್ಣಿಸಿದ್ದಾ ರೆ?
ಉತಿ ರ: ಪರ ಕೃತಿಯಲಿೆ ಮರಗಳು ತ್ಮಮ ಇರುವಿಕ್ಕಯ ಮೂಲಕ
ಪ್ರ ೀತಿ, ಔದ್ದಯಾ, ಸತ್ಯ , ತಾಯ ಗ, ಅಹಿುಂಸೆಯ ಸಂದೇಶಗಳನ್ನು
ನಿೀಡುತ್ತ ವೆ. ಮರಗಳ ಪ್ರ ೀತಿ, ಔದ್ದಯಾ, ಕರುಣೆಗಳನ್ನು ಈ
ಪದ್ಯ ದ್ ಮೂಲಕ ವಿವರಿಸ್ತದ್ದಾ ರೆ. ಭೂಮಿಯ ಮೇಲ್ಲ ತೂಗಿ ತೂಗಿ
ಬೆಳೆದ್ ಮರಗಳು ನೆಲದ್ ,ಮಧುರ ಗಾನದ್ಲಿೆ ಮೂಡಿ ಬಂದ್
ಸಿ ರಗಳೇ ಆಗಿವೆ. ಮಾತ್ನಾಡದೆ ದುಡಿಯುವ ಪ್ರ ೀತಿಯ ಕೈಗಳೇ
ಆದ್ ಮರಗಳು ಸೀತು ಬಂದ್ ಹಕ್ಿ ಹಿುಂಡುಗಳಿಗೆ ನೆಲ್ಲಗಳಾಗಿವೆ,
ಹಸ್ತರಿನಿುಂದ್ ಜಿೀವ ರಸದ್ ಕಾಲುವೆಯನ್ನು ಹರಿಸುವ
ಪ್ರ ೀತಿಯುಂಬ ನಿೀತಿಯನ್ನು ಹಾಡಿ ಪರ ಕೃತಿಯೇ ಬರೆದ್
ಪತ್ರ ಗಳಾಗಿವೆ. ಮರ್ಣು ನೊಳಗಿನ ಕತ್ತ ಲನ್ನು ಸ್ತೀಳಿ ಮೇಲ್ಲ ಬಂದ್
ಚಿಗುರಿನ ರೀಮಾುಂಚನ ತಾಳುವಿರಿ ಕುಂಬೆ ಕುಂಬೆ ಎುಂಬ ಕೈ
ಚಾಚಿ ಬನಿು ಬನಿು ಎುಂದು ಕರೆಯುವ ಮರಗಳು
ಉದ್ದರತ್ತಯುಂದ್ ಹೂ ಬಣು ಗಳನ್ನು ನಮಗಾಗಿ ನಿೀಡುವಿರಿ,
ಆಕಾಶಕ್ಕಿ ತುಡಿಯುವಾ ನೆಲದ್ದಳದ್ ಕನಸೇ ನಿೀವಾಗಿದಿಾ ೀರಿ,
ನಿೀಡಲ್ಲುಂದೇ ಫಲ ಧರಿಸುವ ಋಷಿ ಸಮಾನ ಮನಸುಸ ನಿಮಮ ದು,
ಕಡಿದ್ರೂ ಕರುಣೆ ತೀರಿ ಚಿಗುರುವ ಗೆಲುವು, ಸತ್ಯ , ತಾಯ ಗ
ಅಹಿುಂಸೆಯೇ ನಿಮಮ ನಿತ್ಯ ದ್ ನಿಲುವಾಗಿದೆ ಎುಂದು ಮರಗಳ
ಶ್ರ ೀಷ್ಠ ತ್ತಯು ವಿವರಿಸ್ತದ್ದಾ ರೆ.
VI. ಸಂದರ್ಥದೊಡನೆ ವಿವರಿಸ್ತ:
೧. ಪರ ಕೃತಿ ಬರೆದ್ ಓಲ್ಲಯೇ
ಉತಿ ರ: ಈ ವಾಕಯ ವನ್ನು ಡಾ.ಎನ್.ಎಸ್.ಲಕ್ಷ ೀನಾರಾಯಣ ಭಟ್ಟ
ಅವರು ಬರೆದಿರುವ ’ಸಮಗರ ಕಾವಯ ಸಂಪುಟ್-೨’ ಕೃತಿಯುಂದ್
ಆಯುಾ ’ತೂಗಿ ತೂಗಿ ಮರಗಳೇ’ ಎುಂಬ ಪದ್ಯ ದಿುಂದ್
ಆರಿಸ್ತಕಳಳ ಲಾಗಿದೆ.
ಈ ಮಾತ್ನ್ನು ಕವಿ ಹೇಳುತಾತ ರೆ.
ಕವಿ ಮರಗಳು ಮಾತಾಡದೇ ದುಡಿಯುವಾ ಪ್ರ ೀತಿ ಪಡೆದ್
ಕೈಗಳಾಗಿವೆ. ಸೀತು ಬಂದ್ ಹಕ್ಿ ಗಗ ಳಿಗೆ ನೆಲ್ಲಗಳಾಗಿವೆ.
ಪ್ರ ೀತಿಯುಂಬ ನಿೀತಿಯನ್ನು ಹಾಡಿ ಪರ ಕೃತಿಯೇ ಬರೆದ್ ಓಲ್ಲಗಳೇ
ಮರಗಳಾಗಿವೆ ಎನ್ನು ತಾತ ರೆ.
೨. ಹೂವು ಹಣ್ಣು ಸುರಿವಿರಿ.
ಉತಿ ರ: ಈ ವಾಕಯ ವನ್ನು ಡಾ.ಎನ್.ಎಸ್.ಲಕ್ಷ ೀನಾರಾಯಣ ಭಟ್ಟ
ಅವರು ಬರೆದಿರುವ ’ಸಮಗರ ಕಾವಯ ಸಂಪುಟ್-೨’ ಕೃತಿಯುಂದ್
ಆಯುಾ ’ತೂಗಿ ತೂಗಿ ಮರಗಳೇ’ ಎುಂಬ ಪದ್ಯ ದಿುಂದ್
ಆರಿಸ್ತಕಳಳ ಲಾಗಿದೆ.
ಈ ಮಾತ್ನ್ನು ಕವಿ ಹೇಳುತಾತ ರೆ.
ಕವಿ ಮರಗಳ ಔದ್ದಯಾವನ್ನು ಕುರಿತು ಹೇಳುತಾತ ಮರ್ಣು ನ
ಕತ್ತ ಲಿನಿುಂದ್ ಸ್ತೀಳಿ ಬಂದು ಚಿಗುರಿನ ರೀಮಾುಂಚನ
ಪಡೆಯುವಿರಿ, ಕುಂಬೆಗಳ ರೂಪದ್ಲಿೆ ಕೈಗಳನ್ನು ಚಾಚಿ ಬನಿು
ಎುಂದು ಕರೆದು ಔದ್ದಯಾದಿುಂದ್ ಹೂ, ಹಣ್ಣು ಗಳನ್ನು
ನಿೀಡುವಿರಿ ಎುಂಬುದ್ದಗಿ ಹೇಳುತಾತ ರೆ.

VII.ಮೊದಲೆರಡು ಪದಗಳಗಿರುವ ಸಂಬಂಧದಂತೆ


ಮೂರನೆಯ ಪದಕ್ಕೆ ಸಂಬಂಧಿಸ್ತದ ಪದ ಬರೆಯಿರಿ:
೧. ಇಳೆ:ಭೂಮಿ::ಓಲ್ಲ:ಪತ್ರ
೨. ಸತ್ಯ :ಅಸತ್ಯ ::ಅಹಿುಂಸೆ:ಹಿುಂಸೆ
೩.ಸಿ ರ:ಸರ::ಹಕ್ಿ :ಪಕ್ಿ
೪.ಮರ:ಮರಗಳು::ಸಿ ರಗಳು:ಸಿ ರ

VIII.ಕ್ಕಳಗಿನ ಪದಗಳನ್ನು ಸವ ಂತ ವಾಕಯ ದಲ್ಲಿ ಬಳಸ್ತ


ಬರೆಯಿರಿ:
೧. ಮರ:- ಮರಗಳು ನಮಮ ಪಾಲಿಗೆ ದೇವರು ಕಟ್ಟ
ವರಗಳಾಗಿವೆ.
೨. ನೆಲೆ:- ಮರಗಳು ಸೀತು ಬಂದ್ ಹಕ್ಿ ಹಿುಂಡುಗಳಿಗೆ
ನೆಲ್ಲಯಾಗಿದೆ.
೩. ಮಧುರ:- ಮರಗಳನ್ನು ನೆಲ್ಲಯಾಗಿಸ್ತ ಕುಂಡ ಹಕ್ಿ ಗಳು
ಮಧುರವಾಗಿ ಹಾಡುತ್ತ ದೆ .
೪.ಅಹಂಸೆ: ಕಡಿದ್ರು ಚಿಗುರುವ ಮರಗಳು ಜಗತಿತ ಗೆ ಅಹಿುಂಸೆಯ
ಸಂದೇಶವನ್ನು ನಿೀಡುತ್ತ ವೆ.

IX.ಕ್ಕಳಗಿನ ಪದಗಳಿಗೆ ವಿರುದ್ಧಾ ರ್ಥಕಗಳನ್ನು ಬರೆಯಿರಿ:

೧.ವರ X ಶಾಪ
೨.ಸಿ ರ X ನಿಸಿ ರ

೩. ಅಹಿುಂಸೆ X ಹಿುಂಸೆ

೪.ಪ್ರ ೀತಿ X ದೆಿ ೀಷ್

೫. ನೆಲ X ಆಕಾಶ
X.ಕ್ಕಳಗಿನ ಪದಗಳಿಗೆ ತತಸ ಮ-ತದಭ ವಗಳನ್ನು ಬರೆಯಿರಿ:

೧.ಋಷಿ= ರಿಸ್ತ

೨.ನಿತ್ಯ = ನಿಚಚ

೩.ಸಿ ರ= ಸರ

೪.ಆಕಾಶ=ಆಗಸ

೫.ಪಕ್ಷ = ಹಕ್ಿ

You might also like