You are on page 1of 10

VYDEHI SCHOOL OF EXCELLENCE

ACADEMIC YEAR (2023-24)


STUDY MATERIAL
HALF YEARLY EXAMINATION
CLASS: VI

KANNADA LANGUAGE-II
ಪಾಠ-೩
ಕೂಗುತಿದೆ ಪಕ್ಷಿ
I. Chapter at a glance.
• ಈ ಪಾಠದ ಮೂಲಕ ಮಕಕ ಳಲ್ಲಿ ಸಹಾಯ ಮನೋಭಾವನೆ ಬೆಳೆಸುವುದು.
• ಮರದ ಮಹತ್ವ ಗಳ ಬಗ್ಗೆ ವಿವರಿಸುವರು.
• ನಾರದಗಡ್ಡೆ ಯ ವಿಶೇಷತೆಯನ್ನು ತಿಳಿಯುವರು.
• ಸಸಯ ವೈದಯ ರ ಕಾಯಯವೈಕಯಯವನ್ನು ಅರ್ಥಯಸಿಕೊಳ್ಳು ವರು.

II. Textbook Solutions


i. ಹೊಸ ಪದಗಳ ಅರ್ಥ
1. ಅಳಲು = ನೋವು, ದುುಃಖ
2. ಋಣ = ಸಾಲ , ಹಂಗು
3. ಉಲ್ಲಿ ಸ = ಆನಂದ , ಲವಲವಿಕೆ
4. ಚೆಲ್ಲಿ ಟ = ವಿನೋದ , ವಿಲ್ಲಸ
5. ಪ್ರ ತಿೋತಿ = ಪ್ರ ಸಿದ್ಧಿ , ಜನಜನಿತ್
6. ತಾಣ = ನೆಲೆ , ಜಾಗ
7. ಜೋವತ್ಳೆ = ಜೋವಪ್ಡ್ಡ , ಜೋವಹೊಂದು
8. ನಯನ = ಕಣ್ಣು ,ನೇತ್ರ
9. ಸವರು = ಹಚ್ಚು , ಲೇಪಿಸು
10. ಸೊರಗು = ಬಾಡು , ಕ್ಷ ೋಣವಾಗು
ii. ಕೆಳಗಿನ ಪರ ಶ್ನೆ ಗಳಿಗೆ ಒಂದು ವಾಕ್ಯ ದಲ್ಲಿ ಉತ್ತ ರಿಸಿ.
1. ನಾರದ ಗಡ್ಡೆ ಎಲ್ಲಿ ದೆ?

ಉತ್ತ ರ= ನಾರದ ಗಡ್ಡೆ ರಾಯಚೂರಿನಲ್ಲಿ ದೆ.

2. ಮಕ್ಕ ಳು ಮಾಡಿದ ಸತ್ಕಕ ಯಯವನ್ನು ಪಕ್ಷಿ ಗಳು ಹೇಗೆ ಮೆಚ್ಚಿ ಕೊಂಡವು?

ಉತ್ತ ರ: ಮಕ್ಕ ಳು ಮಾಡಿದ ಸತ್ಕಕ ಯಯವನ್ನು ಪಕ್ಷಿ ಗಳು ಹಾಡಿ ಮೆಚ್ಚಿ ಕೊಂಡವುು್.

3. ಮಕ್ಕ ಳ ಮನಸ್ಸಿ ಗೆ ಉಲ್ಲಿ ಸ ತಂದ ಸಂಗತಿ ಯಾವುದು?

ಉತ್ತ ರ: ಮರದ ಸೊಬಗು ಮಕ್ಕ ಳ ಮನಸ್ಸಿ ಗೆ ಉಲ್ಲಿ ಸ ತಂದಿತ್ತು .

4. ಪಕ್ಷಿ ಯ ಮಾತ್ತಗಳಿಗೆ ಬಷೀರ್ ಏನೊಂದು ಪರ ತಿಕ್ಷರ ಯಿಸ್ಸದನ್ನ?

ಉತ್ತ ರ: ಪಕ್ಷಿ ಯು ಈ ಮರದ ಬಗೆೆ ಹೊಂದಿರುವ ಭಾವುಕ್ತೆ, ಅಭಿಮಾನದ ಬಗೆೆ ಅಚ್ಿ ರಿ


ಉೊಂಟಾಗುತಿು ದೆ ಎೊಂದು ಬಷೀರ್ ಪರ ತಿಕ್ಷರ ಯಿಸ್ಸದನ್ನ.

1
5. ಪಕ್ಷಿ ಗಳು ಯಾವುದನ್ನು ಮೆಚ್ಚಿ ಹಾಡು ಹಾಡಿದವು?

ಉತ್ತ ರ: ಮಕ್ಕ ಳು ಮಾಡಿದ ಸತ್ಕಕ ಯಯವನ್ನು ಮೆಚ್ಚಿ ಪಕ್ಷಿ ಗಳು ಹಾಡು ಹಾಡಿದವು.

6. ಮಕ್ಕ ಳ ಸತ್ಕಕ ಯಯಕ್ಕಕ ಮರ ಹೇಗೆ ಋಣ ತಿೀರಿಸ್ಸತ್ತ?

ಉತ್ತ ರ: ಮರವು ಮೆಲುಗಾಳಿಗೆ ಎಲೆಗಳನ್ನು ಅಲುಗಾಡಿಸ್ಸ ಸಂಗೀತ ನೀಡಿ ಋಣ ತಿೀರಿಸ್ಸತ್ತ.

iii. ಕೆಳಗಿನ ಪರ ಶ್ನೆ ಗಳಿಗೆ ಎರಡು /ಮೂರು ವಾಕ್ಯ ಗಳಲ್ಲಿ ಉತ್ತ ರಿಸಿ.
1. ಕೃಷ್ಣಾ ನದಿಯ ಓಟ ಯಾವ ರಿೀತಿ ನಯನ ಮನೀಹರವಾಗದೆ?
ಉತ್ತ ರ: ಕೃಷ್ಣಾ ಮೈದುೊಂಬಿ ಹರಿಯುತಿು ದ್ದಾ ಳೆ.ಅವಳ ಭೀಗಯರೆತ
ತೂರಾಟ,ಚೆಲ್ಲಿ ಟ,ಹರಿಯುವ ಓಟ ನಯನ ಮನೀಹರ.

2. ನಾರದ ಗಡ್ಡೆ ಯ ವಿಶೇಷತೆಗಳೇನ್ನ?

ಉತ್ತ ರ: ನಾರದ ಗಡ್ಡೆ ಯು ರಾಯಚೂರು ಸಮೀಪವಿದೆ.ಬಹಳ ಹೊಂದೆ ನಾರದ ಮುನ ತಪಸ್ಸಿ


ಮಾಡಿದಾ ರೆೊಂಬ ಪರ ತಿೀತಿ. ಇಲ್ಿ ೊಂದು ಶಿವದೇವಾಲಯ ಇದೆ.ಸದ್ದ ಹಚ್ಿ ಹಸ್ಸರಿನೊಂದ
ಕೂಡಿ,ಗಡ ಮರಗಳಿೊಂದ ಕಂಗೊಳಿಸ್ಸತಿು ದೆ.

3. ಗಣೇಶನ್ನ ಪಕ್ಷಿ ಯನ್ನು ಏನೊಂದು ಪರ ಶಿು ಸ್ಸದನ್ನ?

ಉತ್ತ ರ: “ಏ! ಸ್ಸೊಂದರ ಪಕ್ಷಿ ಯೇ, ಎಲಿ ರೂ ಸಂತೀಷದಿೊಂದ ಇದ್ದಾ ರ.ನೀನೇಕ್ಕ ನೀವಿನೊಂದ
ಕೂಗುತಿು ದಿಾ ೀಯಾ? ಏನದು ನನು ಅಳಲು?” ಎೊಂದು ಗಣೇಶ ಪಕ್ಷಿ ಯನ್ನು ಪರ ಶಿು ಸ್ಸದನ್ನ.

4. ಪಕ್ಷಿ ಗೆ ಮರದ ಮೇಲೆ ಪ್ರ ೀತಿ ಬೆಳೆಯಲು ಕಾರಣವೇನ್ನ?

ಉತ್ತ ರ: ಪಕ್ಷಿ ಯ ಅಜ್ಜಿ -ಅಜ್ಿ ,ಅಪಪ -ಅಮಮ ,ಅಣಾ -ತಮಮ , ಆಕ್ಕ -ತಂಗ ಎಲಿ ರೂ ಈ
ಮರದಲ್ಲಿ ಯೇ ಹುಟ್ಟಿ ಬೆಳೆದರು. ತ್ಕನ್ನ ಈ ಮರದಲ್ಲಿ ಜ್ನಮ ತಳೆದಿದಾ ರಿೊಂದ ಮರದ ಮೇಲೆ
ಪ್ರ ೀತಿ ಬೆಳೆಯಲು ಕಾರಣವಾಯಿತ್ತ.

iv. ಈ ಕೆಳಗಿನ ಮಾತುಗಳನ್ನೆ ಯಾರು ಯಾರಿಗೆ ಹೇಳಿದರು?


1. ‘’ನೀನೇಕ್ಕ ನೀವಿನೊಂದ ಕೂಗುತಿು ದಿಾ ೀಯಾ?’’

ಉತ್ತ ರ: ಈ ಮಾತನ್ನು ಗಣೇಶ ಪಕ್ಷಿ ಯನ್ನು ಕೇಳಿದನ್ನ.

2. ‘’ ಈ ಮರದ ಮೇಲೆ ಅಷ್ಿ ೊಂದು ಪ್ರ ೀತಿಯೇ’’

ಉತ್ತ ರ: ಈ ಮಾತನ್ನು ಲತ್ಕ ಪಕ್ಷಿ ಗೆ ಕೇಳಿದಳು.

3. ‘’ನಾನೂ ಇಲ್ಲಿ ಯೇ ಜ್ನಮ ತಳೆದೆ’’

ಉತ್ತ ರ: ಈ ಮಾತನ್ನು ಮರ ಲತ್ಕಳಿಗೆ ಹೇಳಿತ್ತ.

v. ಬಿಟ್ಟ ಸ್ಥ ಳಗಳನ್ನೆ ತುಂಬಿರಿ.

1. ನಾರದ ಗಡ್ಡೆ ಯು ಕೃಷ್ಣಾ ನದಿಯಲ್ಲಿ ದೆ.


2
2. ಹಕ್ಷಕ ಗಳ ಕ್ಲರವ ಕ್ಷವಿಗೆ ಇೊಂಪಾಗತ್ತು .
3. ಮರವು ನೂರಾರು ಪಕ್ಷಿ ಗಳಿಗೆ ಆಶರ ಯತ್ಕಣ ಆಗತ್ತು .
4. ಹಸ್ಸರೇ ಉಸ್ಸರು ಎೊಂದು ಎಲೆಿ ಡ್ಡ ಸಾರೀಣ.

vi. ಸ್ವ ಂತ್ ವಾಕ್ಯ ಗಳಲ್ಲಿ ಬಳಸಿ.

1. ಇಂಚರ=ಮಳೆಗಾಲದಲ್ಲಿ ಕೀಗಲೆಯ ಇೊಂಚ್ರ ಹತವಾಗರುತು ದೆ.

2. ಕಂಗೊಳಿಸು: ರಾತಿರ ನಕ್ಷತರ ಗಳು ಆಕಾಶದಲ್ಲಿ ಕಂಗೊಳಿಸ್ಸತು ವೆ

3. ಬಣ್ಣ ಗೆಡು: ಬಟ್ಟಿ ಗಳನ್ನು ಬಿಸ್ಸಲ್ಲನಲ್ಲಿ ಒಣಗಸ್ಸದ್ದಗ ಬಣಾ ಗೆಡುತು ದೆ.

4. ಪರ ವಾಸ್: ರಜೆಯಲ್ಲಿ ಎಲಿ ರೂ ಪರ ವಾಸ ಹೀಗುತ್ಕು ರೆ.

5. ಉಲ್ಲಿ ಸ್: ಯೀಗಾಭಾಾ ಸ ದೇಹಕ್ಕಕ ಉಲ್ಲಿ ಸ ನೀಡುತು ದೆ.

6. ಕ್ನಿಕ್ರ: ಬಡವರ ಮೇಲೆ ಯಾವಾಗಲೂ ಕ್ನಕ್ರ ಇರಬೇಕು.

7. ಸ್ತ್ಕಾ ರ್ಯ: ನಾವು ಮಾಡಿದ ಸತ್ಕಕ ಯಯ ನಮಗೆ ಪುಣಾ ನೀಡುತು ದೆ.

vii. ವಿರುದಧ ಪದ ಬರೆಯಿರಿ.

1. ಸ್ಸೊಂದರ X ಕುರೂಪ್

2. ಅರ್ಯ X ಅನರ್ಯ

3. ಮೆಲಿ ಗೆ X ಬೇಗ

4. ಬುಡ X ತಲೆ

5. ಅಭಿಮಾನ X ದುರಾಭಿಮಾನ

6. ಸಂತೋಷ X ಅಸಂತೋಷ

III. A) Worksheet

ಅ) ಕೆಳಗಿನ ವಾಕ್ಯ ಗಳಿಗೆ ಲೇಖನ ಚಿಹ್ನೆ ಗಳನ್ನೆ ಬಳಸಿರಿ.

1. ಏ ಸುೊಂದರ ಪ್ಕ್ಷ ಯೇ ಎಲಿ ರೂ ಸಂತೋಷದ್ಧೊಂದ ಇದ್ದಾ ರೆ ನಿೋನೇಕೆ ನೋವಿನಿೊಂದ


ಕೂಗುತಿಿ ದ್ಧಾ ೋಯಾ
2. ಹೌದೌದು ಅದರಿೊಂದ ನಿೋನಗೇನ್ನ ತೊಂದರೆ

ಆ) ಕೆಳಗಿನ ಪದಗಳನ್ನೆ ಬಹುವಚನ ರೂಪದಲ್ಲಿ ಬದಲ್ಲಸಿರಿ.


1. ಮರ
2. ನದ್ಧ
3. ಟೊಂಗ್ಗ
4. ಹೂ
5. ಪ್ಕ್ಷ

3
B) Worksheet Answers

ಅ) ಕೆಳಗಿನ ವಾಕ್ಯ ಗಳಿಗೆ ಲೇಖನ ಚಿಹ್ನೆ ಗಳನ್ನೆ ಬಳಸಿರಿ.

1. “ ಏ! ಸುೊಂದರ ಪ್ಕ್ಷ ಯೇ, ಎಲಿ ರೂ ಸಂತೋಷದ್ಧೊಂದ ಇದ್ದಾ ರೆ. ನಿೋನೇಕೆ ನೋವಿನಿೊಂದ


ಕೂಗುತಿಿ ದ್ಧಾ ೋಯಾ?”
2. “ಹೌದೌದು! ಅದರಿೊಂದ ನಿೋನಗೇನ್ನ ತೊಂದರೆ?”

ಆ) ಕೆಳಗಿನ ಪದಗಳನ್ನೆ ಬಹುವಚನ ರೂಪದಲ್ಲಿ ಬದಲ್ಲಸಿರಿ.

1. ಮರಗಳ್ಳ
2. ನದ್ಧಗಳ್ಳ
3. ಟೊಂಗ್ಗಗಳ್ಳ
4. ಹೂಗಳ್ಳ
5. ಪ್ಕ್ಷ ಗಳ್ಳ
IV. Homework

1. “ಹಸಿರೇ ಉಸಿರು” ವಿಷಯದ ಬಗ್ಗೆ ನಾಲುಕ ವಾಕಯ ಗಳನ್ನು ಬರೆಯಿರಿ.

ಪಾಠ-೬
ನಮ್ಮೂ ರ ಕೆರೆ
I. Chapter at a glance

ಕ್ವಿ ಪರಿಚಯ:

ಹೆಸರು: ಚಿದ್ದನಂದ ಸಾಲ್ಲ

ಜನಮ ಸಥ ಳ: ರಾಯಚೂರು ಜಲೆಿ ಯ ಆಶಾಪುರ ಗ್ರರ ಮ.

ಕೃತಿಗಳ್ಳ: ಎಲೆಯುದುರುವ ಕಾಲ,ಮೌನ, ಧರೆಗ್ಗ ನಿದ್ರರ ಯು ಇಲಿ ,ಯಜ್ಞ್, ಚೌಕಟ್ಟಿ ನಾಚೆ

ಪ್ರ ಶಸಿಿ ಗಳ್ಳ: ಕಣವಿ ಪ್ರ ಶಸಿಿ , ವಸುದೇವ ಭೂಪಾಲಂ ದತಿಿ ಪ್ರ ಶಸಿಿ , ಪ್ರರ .ಎಸ್.ವಿ.ಪ್ರಮೇಶವ ರ ಭಟಿ

ಪ್ರ ಶಸಿಿ , ಸೊೋಮೇಶವ ರ ಕಥಾ ಪ್ರ ಶಸಿಿ .

ಪರ ಮುಖ ಅಂಶಗಳು :
• ಆಧುನಿಕ ತಂತ್ರ ಜಾಾ ನದ ಭರದಲ್ಲಿ ನಮಮ ನೆಲ ಜಲ ಸಂಸೃತಿ ನಲುಗುತಿಿ ದ್ರ.

• ಹೆಚ್ಚು ದ ಕಾರ್ಖಯನೆಗಳ್ಳ ಜಲಮಾಲ್ಲನಯ ಉೊಂಟುಮಾಡುತಿಿ ದ್ರ.

• ಕೊಳವೆ ಬಾವಿಯಿೊಂದ ಜಲ ಬತ್ತಿ ತಿಿ ದ್ರ.

• ಮನೆಗ್ಗರಡು ಮರವನ್ನು ನೆಡುವುದು ಅನಿವಾಯಯವಾಗಿದ್ರ.

• ಪಾಿ ಸಿಿ ಕ್ ಗ್ಗ ವಿದ್ದಯ ಹೇಳಬೇಕು.

• ಉಪುು ತಿೊಂದವರು ನಿೋರು ಕುಡಿಯಲೇ ಬೇಕು ಎೊಂಬುದನ್ನು ಈ ಪ್ದಯ ದ ಮೂಲಕ ತಿಳಿಯಬಹುದು.

4
II. Textbook solutions:

i. ಹೊಸಪದಗಳಅರ್ಥ:
1. ಆಗರ - ಕಣಜ– wasp
2. ಒಡಲು - ದೇಹ- Body
3. ಪೈರು - ಬೆಳೆ- Crop
4. ಕೊಳೆ - ಹಳಸು- Dirty
5. ಜಲನಿಧಿ - ಸಮುದರ – Sea

ii. ಒಂದು ವಾಕ್ಯ ದಲ್ಲಿ ಉತ್ತ ರಿಸಿ.


1. ಕೆರೆಯ ಏರಿಯ ಸುತ್ಿ ಯಾವುದರ ಕಾವಲ್ಲತ್ತಿ ?
ಉ- ಕೆರೆಯ ಏರಿಯ ಸುತ್ಿ ಮರಗಳ ಸಾಲುಗಳ ಕಾವಲ್ಲತ್ತಿ .

2. ಕೆರೆಯ ನಿೋರು ಹಾಗೂ ಮೋನ್ನ ಯಾವ ರಿೋತಿ ಹಳೆಯುತಿಿ ದಾ ವು?


ಉತ್ಿ ರ - ಕೆರೆಯ ನಿೋರು ಬೆಳಿು ತ್ಟ್ಟಿ ಯ ಹಾಗ್ಗ ಮತ್ತಿ ಮೋನ್ನ ಮೊಂಚ್ಚಬಳಿು ಯ ಹಾಗ್ಗ
ಹಳೆಯುತಿಿ ದಾ ವು.

3. ಭೂಮಯೊಳಗಿನ ನಿೋರಸೆಲೆ ಬತಿಿ ಹುದು ಏಕೆ?


ಉತ್ಿ ರ - ಕೊಳವೆ ಬಾವಿಯ ಕೊರೆದು ಭೂಮಯೊಳಗಿನ ನಿೋರಸೆಲೆ ಬತಿಿ ಹುದು.

4. ಕೆರೆಯ ಉಳಿವಿಗ್ಗ ಊರಿನ ಜನ ಯಾವುದಕೆಕ ವಿದ್ದಯ ಹೇಳಿದರು?


ಉತ್ಿ ರ - ಕೆರೆಯ ಉಳಿವಿಗ್ಗ ಊರಿನ ಜನ ಪಾಮ ಸಿಿ ಕ್ಗ್ಗ ವಿದ್ದಯ ಹೇಳಿದರು.

5. ನಮೂಮ ರ ಕೆರೆ ಈಗ ಯಾವುದರ ಆಗರವಾಗಿದ್ರ ಎೊಂದು ಕವಿ ಹೇಳ್ಳತಾಿ ರೆ?


ಉತ್ಿ ರ - ನಮೂಮ ರ ಕೆರೆ ಈಗ ಜಲನಿಧಿಯ ಆಗರವಾಗಿದ್ರ ಎೊಂದು ಕವಿ ಹೇಳ್ಳತಾಿ ರೆ.

iii. ಈ ಕೆಳಗಿನ ಪರ ಶ್ನೆ ಗಳಿಗೆ ಎರಡು-ಮ್ಮರು ವಾಕ್ಯ ಗಳಲ್ಲಿ ಉತ್ತ ರಿಸಿ.


1. ‘ನಮೂಮ ರ ಕೆರೆ’ ಪ್ದಯ ದಲ್ಲಿ ಕವಿ ಕೆರೆಯ ದ್ದರಿಯನ್ನು ಯಾವ ರಿೋತಿ ವರ್ಣಯಸಿದ್ದಾ ರೆ?
ಉತ್ಿ ರ - ನಮೂಮ ರ ಕೆರೆ ಪ್ದಯ ದಲ್ಲಿ ಕವಿಯು ಕೆರೆಯ ದ್ದರಿಯನ್ನು ಈ ರಿೋತಿ
ವರ್ಣಯಸಿದ್ದಾ ರೆ.ಕೆರೆಯ ದ್ದರಿಯಲ್ಲಿ ತಂಪು ತಂಪಾದ ಗ್ರಳಿ, ಏರಿಯ ಸುತೆಿ ಲಿ ಹುಲುಿ ಗ್ರವಲು ಮತ್ತಿ
ಮರಗಳ ಸಾಲು,ಒೊಂದೊಂದು ಮರದಲ್ಲಿ ಹತಾಿ ರು ಟೊಂಗ್ಗಗಳ್ಳ, ಹತಾಿ ರು ಟೊಂಗ್ಗಗಳಲ್ಲಿ ನೂರಾರು
ಹಕ್ಕ ಗಳ್ಳ ತ್ತೊಂಬಿದ್ರ ಎೊಂದು ವರ್ಣಯಸಿದ್ದಾ ರೆ.

2. ಕೆರೆಯ ಒಡಲು ಬತಿಿ ಹೋಗಲು ಕಾರಣಗಳೇನ್ನ?


ಉತ್ಿ ರ - ಕಾರ್ಖಯನೆಗಳ್ಳ ಬಂದು,ಜನಸಂಖ್ಯಯ ಬೆಳೆದು ಗಟಾರದ ಕೊಳೆಯಲಿ ಕೆರೆಯೊಳಗ್ಗ
ಬೆರೆತ್ತ,ಭೂತಾಯಿಯ ಎದ್ರ ತ್ತೊಂಬಾ ಕೊಳೆವೆ ಬಾವಿಯ ಕೊರೆದು ಒಡಲು ಬತಿಿ ರುವ
ಕಾರಣದ್ಧೊಂದ್ದಗಿ ಕೆರೆಯ ಒಡಲು ಬತಿಿ ಹೋಗಿದ್ರ.

3. ಕೆರೆಯ ಉಳಿವಿಗ್ಗ ಊರ ಜನರು ಕೈಗೊಂಡ ಕರ ಮಗಳಾವವು?


ಉತ್ಿ ರ - ಊರಿನ ಜನರು ಕೆರೆಯ ಉಳಿವಿಗ್ಗ ಸಭೆಯನ್ನು ಸೇರಿ ,ಕಾರ್ಖಯನೆಯನ್ನು ಊರಿನ ಆಚೆ
ಇಟುಿ ,ಮನೆಗ್ಗರಡು ಮರ ಮತ್ತಿ ಕೆರೆ ಸುತ್ಿ ಲೂ ಬನ ನೆಟುಿ ಪಾಿ ಸಿಿ ಕ್ ನ ಬಳಕೆಗ್ಗ ವಿದ್ದಯ ಹೇಳಿ
ಕೆರೆಯ ಉಳಿವಿಗ್ಗ ಈ ರಿೋತಿಯಲ್ಲಿ ಕರ ಮ ಕೈಗೊಂಡರು.

5
iv. ಇಲ್ಲಿ ರುವ ಪದಗಳನ್ನೆ ಮಾದರಿಯಂತೆ ಬಿಡಿಸಿ ಬರೆಯಿರಿ.
1. ಹತಾಿ ರು= ಹತ್ತಿ + ಆರು
2. ಕೇಳಿರೆಲಿ = ಕೇಳಿರಿ + ಎಲಿ
3. ಒೊಂದೊಂದು = ಒೊಂದು + ಒೊಂದು
4. ಹತ್ತಿ ರು = ಹತ್ತಿ + ಊರು
5. ನೂರಾರು = ನೂರು + ಆರು
6. ಊರಾಚೆ = ಊರ + ಆಚೆ
7. ಮನೆಗ್ಗರಡು = ಮನೆಗ್ಗ + ಎರಡು
8. ಮತಿಿ ೋಗ = ಮತೆಿ + ಈಗ
9. ನಮೂಮ ರು = ನಮಮ + ಊರು
10. ನೆಲವಿೋಗ = ನೆಲ + ಈಗ

v. ವಿರುದ್ಧಧ ರ್ಥ ಪದಗಳನ್ನೆ ಬರೆಯಿರಿ.


1. ಉಳಿವು X ಅಳಿವು
2. ತ್ಪುು X ಸರಿ
3. ಏರಿ X ಇಳಿ
4. ತಂಪು X ಬಿಸಿ
5. ಬತ್ತಿ X ತ್ತೊಂಬು
6. ನೆಡು X ಕ್ೋಳ್ಳ
vi. ಈ ಪದಗಳನ್ನೆ ನಿಮ್ೂ ಸವ ಂತ್ ವಾಕ್ಯ ಗಳಲ್ಲಿ ಬಳಸಿ.
1. ತಂಬೆಲರು=ಉದ್ದಯ ನವನದಲ್ಲಿ ಸಂಜೆಯ ವೇಳೆ ತಂಬೆಲರು ಬಿೋಸುತ್ಿ ದ್ರ.
2. ಒಮಮ ತ್= ತಿಮಾಯನ ಕೈಗಳ್ಳು ವಾಗ ಎಲಿ ರ ಒಮಮ ತ್ತ್ಾ ಅಭಿಪಾರ ಯ ಬೇಕು.
3. ಉಳಿವು=ಕಾಡಿನ ಉಳಿವಿಗ್ರಗಿ ಸಕಾಯರ ಅನೇಕ ಕರ ಮಗಳನ್ನು ಕೈಗೊಂಡಿದ್ರ.
4. ಒಡಲು=ಮಾನವನ ದುರಾಸೆಯಿೊಂದ ಭೂಮಯ ಒಡಲು ಬರಿದ್ದಗಿದ್ರ.
5. ಆಗರ= ಸಮುದರ ಗಳ್ಳ ನಿೋರಿನ ಆಗರ.
6. ವಿದ್ದಯ= ಹಸ ವಷಯ ಬಂದ್ದಗ ಹಳೆ ವಷಯಕೆಕ ವಿದ್ದಯ ಹೇಳ್ಳತೆಿ ೋವೆ.
vii. ಈ ಕೆಳಗಿನ ಗಾದೆ ಮಾತುಗಳನ್ನೆ ಪೂರ್ಥಗೊಳಿಸಿ.
1. ಉಪುು ತಿೊಂದವ ನಿೋರು ಕುಡಿಯಲೇಬೇಕು.
2. ಮನೆಗೊಂದು ಮರ ಊರಿಗೊಂದು ವನ.
3. ಹಸಿರೇ ಉಸಿರು.
4. ಮರದ್ಧೊಂದ ಮಳೆ; ಮಳೆಯಿೊಂದ ಬೆಳೆ.
viii. ಕೊಟ್ಟ ಏಕ್ವಚನ ವಾಕ್ಯ ವನ್ನೆ ಬಹುವಚನಕೆೆ ಪರಿವರ್ತಥಸಿ.
1. ಶಿಲು ಳ ಹತಿಿ ರ ಪುಸಿ ಕ ಇಲಿ .
ಉತ್ತ ರ : ಶಿಲು ಳ ಹತಿಿ ರ ಪುಸಿ ಕಗಳ್ಳ ಇಲಿ .
2. ನಮೂಮ ರಿನಲ್ಲಿ ಗಂಧದ ಗಿಡ ಇದ್ರ.
ಉತ್ತ ರ : ನಮೂಮ ರಿನಲ್ಲಿ ಗಂಧದ ಗಿಡಗಳ್ಳ ಇದ್ರ.
3. ಅವನ್ನ ಬಹಳ ಜಾಣರು.
ಉತ್ತ ರ : ಅವರು ಬಹಳ ಜಾಣರು.

6
4. ಕೆರೆಯನ್ನು ಸಂರಕ್ಷ ಸಿ
ಉತ್ತ ರ : ಕೆರೆಗಳನ್ನ ಸಂರಕ್ಷ ಸಿರಿ.
ix. ಬಹುವಚನ ವಾಕ್ಯ ಗಳನ್ನೆ ಏಕ್ವಚನಕೆೆ ಪರಿವರ್ತಥಸಿ.
1. ನಾವು ಚಿಕಕ ಮಗಳೂರಿಗ್ಗ ಹೋಗುತೆಿ ೋವೆ
ಉತ್ತ ರ ; ನಾನ್ನ ಚಿಕಕ ಮಗಳೂರಿಗ್ಗ ಹೋಗುತೆಿ ೋನೆ.
2. ಬುಟ್ಟಿ ಯಲ್ಲಿ ಹಣ್ಣು ಗಳ್ಳ ಇವೆ.
ಉತ್ತ ರ ; ಬುಟ್ಟಿ ಯಲ್ಲಿ ಹಣ್ಣು ಇದ್ರ.
3. ಸಫ ರ್ಧಯಯಲ್ಲಿ ಶಾಲೆಗ್ಗ ಬಹುಮಾನಗಳ್ಳ ದರೆತ್ವು.
ಉತ್ತ ರ ; ಸಫ ರ್ಧಯಯಲ್ಲಿ ಶಾಲೆಗ್ಗ ಬಹುಮಾನ ದರೆಯಿತ್ತ.
4. ಶಾಲೆಯ ಆವರಣದಲ್ಲಿ ಗಿಡ ನೆಟ್ಟಿ ವು.
ಉತ್ತ ರ ; ಶಾಲೆಯ ಆವರಣದಲ್ಲಿ ಗಿಡ ನೆಟ್ಟಿ ನ್ನ.

III. A) Worksheet
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ್ ಪದಗಳನ್ನೆ ಬರೆಯಿರಿ.
1. ಒಡಲು
2. ಬನ
3. ಜಲನಿಧಿ
4. ಪೈರು
B) Worksheet Answer.
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ್ ಪದಗಳನ್ನೆ ಬರೆಯಿರಿ.
1. ಒಡಲು = ದೇಹ, ಶರಿೋರ
2. ಬನ = ವನ , ಕಾಡು
3. ಜಲನಿಧಿ = ಸಮುದರ , ಸಾಗರ
4. ಪೈರು = ಬೆಳೆ , ಫಸಲು

IV. Homework

ಟಿಪಪ ಣಿ ಬರೆಯಿರಿ.
1. ನಮೂಮ ರ ಕೆರೆ.

Work sheet
ಲ್ಲಂಗಗಳು
ಕ್ನೆ ಡದಲ್ಲಿ ಮ್ಮರು ಲ್ಲಂಗಗಳಿವೆ.
• ಪುಲ್ಲಿ ಂಗ
• ಸಿತ ರ ೀಲ್ಲಂಗ
• ನಪುಂಸಕ್ಲ್ಲಂಗ
• ಯಾವ ಶಬಿ ‘ಗಂಡು ‘ ಎನ್ನು ವ ಅರ್ಯ ನಿೋಡುತ್ಿ ದ್ರಯೊೋ ಅದು ‘ಪುಲ್ಲಿ ೊಂಗ’
• ಯಾವ ಶಬಿ ‘ಹೆಣ್ಣು ‘ ಎನ್ನು ವ ಅರ್ಯ ನಿೋಡುತ್ಿ ದ್ರಯೊೋ ಅದು ‘ಸಿಿ ರೋಲ್ಲೊಂಗ’
• ಯಾವ ಶಬಿ ‘ಗಂಡೂ ಅಲಿ ,ಹೆಣ್ಣು ಅಲಿ ,’ ಎನ್ನು ವ ಅರ್ಯ ನಿೋಡುತ್ಿ ದ್ರಯೊೋ ಅದು
ನಪುೊಂಸಕಲ್ಲೊಂಗ
7
I. ಕೆಳಗಿರುವ ಪದಗಳು ಯಾವ ಲ್ಲಂಗದಲ್ಲಿ ವೆ ಗುರುರ್ತಸಿ.
1. ಅವನ್ನ - ಪುಲ್ಲಿ ೊಂಗ
2. ಗಣೇಶ - ಪುಲ್ಲಿ ೊಂಗ
3. ಶಿಕ್ಷಕ್ - ಸಿಿ ರೋಲ್ಲೊಂಗ
4. ಪುಸಿ ಕ - ನಪುೊಂಸಕಲ್ಲೊಂಗ
5. ಇವಳ್ಳ - ಸಿಿ ರೋಲ್ಲೊಂಗ
6. ಹುಡುಗ - ಪುಲ್ಲಿ ೊಂಗ
7. ರಾಜ - ಪುಲ್ಲಿ ೊಂಗ
8. ಕಲುಿ - ನಪುೊಂಸಕಲ್ಲೊಂಗ
9. ಶಾಲೆ - ನಪುೊಂಸಕಲ್ಲೊಂಗ
10. ನಾಯಿ - ನಪುೊಂಸಕಲ್ಲೊಂಗ
11. ಹುಡುಗಿ - ಸಿಿ ರೋಲ್ಲೊಂಗ
12. ರಾರ್ಣ - ಸಿಿ ರೋಲ್ಲೊಂಗ
13. ಶಿಕ್ಷಕ - ಪುಲ್ಲಿ ೊಂಗ
14. ಶಿಕ್ಷಕ್ - ಸಿಿ ರೋಲ್ಲೊಂಗ
15. ಮರ - ನಪುೊಂಸಕಲ್ಲೊಂಗ

ವಚನಗಳು
‘ವಚನ’ ಎೊಂದರೆ ಸಂಖ್ಯಯ , ವಸುಿ ಅರ್ವಾ ವಯ ಕ್ಿ ಒೊಂದು ಆಗಿದಾ ರೆ ಏಕವಚನ ಎನ್ನು ತೆಿ ೋವೆ.
ಎರಡು ಅರ್ವಾ ಅದಕ್ಕ ೊಂತ್ ಹೆಚ್ಚು ಗಿದಾ ರೆ ಬಹುವಚನ ಎನ್ನು ತೆಿ ೋವೆ.

I. ಕೆಳಗಿನ ಪ್ದಗಳನ್ನು ಏಕವಚನದ್ಧೊಂದ ಬಹುವಚನಕೆಕ ಬದಲ್ಲಯಿಸಿರಿ.

1. ಮರ =ಮರಗಳ್ಳ
2. ಗಿಡ = ಗಿಡಗಳ್ಳ
3. ಶಾಲೆ = ಶಾಲೆಗಳ್ಳ
4. ಮನೆ = ಮನೆಗಳ್ಳ
5. ಬೆಕುಕ = ಬೆಕುಕ ಗಳ್ಳ
6. ನಾಯಿ = ನಾಯಿಗಳ್ಳ
7. ಮೊಲ =ಮೊಲಗಳ್ಳ
8. ಕಟಿ ಡ =ಕಟಿ ಡಗಳ್ಳ
9. ಅಕಕ = ಅಕಕ ೊಂದ್ಧರು
10. ಅಣು =ಅಣು ೊಂದ್ಧರು

LETTER WRITING

ತಂದೆಗೆ ಪತ್ರ

ಸಥ ಳ: ರಾಜನಗರ

8
ದ್ಧನಾೊಂಕ: 2-9-2012

ತಿೋರ್ಯರೂಪ್ ತಂದ್ರಯವರಿಗ್ಗ,

ನಿಮಮ ಚಿರಂಜೋವಿ ಚಂದರ ಶೇಖರ ಬೇಡುವ ಆಶಿೋವಾಯದಗಳ್ಳ.

ಇಲ್ಲಿ ನನು ಅಭಾಯ ಸ ಚೆನಾು ಗಿ ನಡ್ಡದ್ಧದ್ರ . ಪ್ರಿೋಕೆಷ ಯ ನಂತ್ರದ ಬಿಡುವಿನಲ್ಲಿ ನಮಮ ಶಾಲೆಯ ವತಿಯಿೊಂದ
ಬಾದ್ದಮ , ಐಹಳೆ ಮತ್ತಿ ಪ್ಟಿ ದಕಲುಿ ಮುೊಂತಾದ ಸಥ ಳಗಳಿಗ್ಗ ಪ್ರ ವಾಸವನ್ನು ಏಪ್ಯಡಿಸಿರುವರು .
ಅದಕೆಕ ತ್ಗಲುವ ವೆಚು ಕೇವಲ ರೂಪಾಯಿ 2000/– ಈ ಪ್ರ ವಾಸವು ಶೈಕ್ಷರ್ಣಕ ಪ್ರ ವಾಸವಿದುಾ ನನಗೂ
ಹೋಗುವ ಬಯಕೆಯಾಗುತಿಿ ದ್ರ .

ಈ ಪ್ತ್ರ ತ್ಲುಪಿದ ಕೂಡಲೆ ಹಣವನ್ನು ಕಳ್ಳಹಿಸಿ ಕೊಡಬೇಕಾಗಿ ಈ ಮೂಲಕ


ವಿನಂತಿಸಿಕೊಳ್ಳು ತಿಿ ದ್ರಾ ೋನೆ. ಇದರೊಂದ್ಧಗ್ಗ ತ್ಮಮ ಆಶಿೋವಾಯದವೂ ಬೇಕುು್. ತಾಯಿಯವರಿಗ್ಗ ನನು
ನಮಸಾಕ ರಗಳನ್ನು ತಿಳಿಸಿ . ನಿಮಮ ಪ್ತ್ರ ಕೆಕ ಕಾಯುತಿಿ ರುತೆಿ ೋನೆ.

ವಂದನೆಗಳೊಂದ್ಧಗ್ಗ,

ತ್ಮಮ ಪಿರ ೋತಿಯ ಮಗ

ಚಂದರ ಶೇಖರ

ಶಿರ ೋ ಬಸವರಾಜ.ಕೆ

#39 , ಎರಡನೇ ಕಾರ ಸ್, ರಾಜ್ ಲೇಔಟ್ ,

ಮೈಸೂರು – ಬೆೊಂಗಳೂರು ರೋಡ್ ,

ಬೆೊಂಗಳೂರು -54 .

ESSAY WRITING

ದೈಹಿಕ ಬೆಳವರ್ಣಗ್ಗಗ್ಗ ಕ್ರ ೋಡ್ಡಗಳೆ ಪೂರಕ


“ಶರಿೋರ ಮೂಲಂ ಅಮೂಲಯ ೊಂ “ ಎೊಂಬ ನಾಣ್ಣು ಡಿಯಂತೆ ಸದೃಢವಾದ ಶರಿೋರ ಬಹಳ
ಅಮೂಲಯ ವಾದುದು. ಅದಕಾಕ ಗಿ ಕ್ರ ೋಡ್ಡಯ ಮೂಲಕ ದೈಹಿಕ ಬೆಳವರ್ಣಗ್ಗ ಹಾಗೂ ಮಾನಸಿಕ ಬೆಳವರ್ಣಗ್ಗ
ಸಾಧಯ . ಮಗು ಬೆಳೆದಂತೆ ದೇಹ , ಬುದ್ಧಿ ಗಳೆರಡೂ ಬೆಳೆಯಬೇಕು. ಈ ಎರಡು ಉೊಂಟು ಮಾಡಬಲಿ ಸಾಧನ
“ ಕ್ರ ೋಡ್ಡ”. ಪ್ರಸು ರ ನಾವು ಬೆರೆಯಲು ಅನ್ನವು ಮಾಡಿಕೊಡುವುದು ಕ್ರ ೋಡ್ಡ. ದೇಶ ದೇಶಗಳ್ಳ
ಪ್ರಿಹರಿಸಲ್ಲಗದ ಎಷ್ಿ ೋ ಸಮಸೆಯ ಗಳ್ಳ ಕ್ರ ೋಡ್ಡಗಳ ಚಟುವಟ್ಟಕೆಯಿೊಂದ ಬಗ್ಗಹರಿಸಿಕೊೊಂಡ
ಉದ್ದಹರಣೆಗಳಿವೆ.

ಕ್ರ ೋಡ್ಡಗಳ್ಳ ಮನಸಿಿ ಗ್ಗ ಸಂತೋಷ ನಿೋಡುತ್ಿ ವೆ. ಆಟಗಳ್ಳ ಮೈಮನಸುಿ ಗಳನ್ನು ಕೆಲಕಾಲ ಹಗುರಗಳಿಸಿ
ನಮಮ ನ್ನು ಸಂತ್ಸದಲ್ಲಿ ಟ್ಟಿ ರುತ್ಿ ದ್ರ. ಯಾವುದೇ ಆಟ ಒೊಂದು ವಾಯ ಯಾಮದಂತೆ. ನಮಮ ದೇಹಕೆಕ
ವಾಯ ಯಾಮ ಆಹಾರದಂತೆಯೇ ಮುಖಯ . ಆಟಗಳನಾು ಡುವುದರಿೊಂದ ರಕಿ ಪ್ರಿಚಲನೆ ಹೆಚಿು ದೇಹದ
ಎಲ್ಲಿ ಅೊಂಗಗಳ್ಳ ಸಹಜವಾಗಿ ಕೆಲಸ ಮಾಡುತ್ಿ ವೆ. ಆರೋಗಯ ವಾಗಿಯು ಇರುತೆಿ ೋವೆ. ದೇಹದ ಬಲ್ಲಷಠ ತೆ ,
9
ಉತ್ಿ ಮ ಹೊಂದ್ದರ್ಣಕೆ, ಶಿಸುಿ , ಸಹಬಾಳೆವ ಇವುಗಳಿಗೂ ಕ್ರ ೋಡ್ಡಗಳ್ಳ ಸಹಾಯಕ . ಆಟಗಳಲ್ಲಿ ಒಳಾೊಂಗಣ
ಆಟ ಮತ್ತಿ ಹರಾೊಂಗಣ ಆಟ ಎೊಂದು ಎರಡು ಬಗ್ಗ ಇವೆ. ಕೇರಂ , ಚೆಸ್, ಚೌಕಬಾರ ಮೊದಲ್ಲದವು.
ಒಳಾೊಂಗಣ ಕ್ರ ೋಡ್ಡಗಳ್ಳ ಕ್ರ ಕೆಟ್, ಕಬಡಿೆ , ಫುಟ್ ಬಾಲ್, ವಾಲ್ಲಬಾಲ್ ಮೊದಲ್ಲದವು ಹರಾೊಂಗಣ
ಕ್ರ ೋಡ್ಡಗಳ್ಳ.

10

You might also like