Professional Documents
Culture Documents
Annual Exam QP 7TH 2ND Lang Set-1a
Annual Exam QP 7TH 2ND Lang Set-1a
ಬರವಣಿಗೆ ಅಂದವಾಗಿರಲಿ.
“ನೀವೊಬ್ಬ ರೇ ನನ್ನ ನ್ನು ಒಬ್ಬ ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ.
ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ.” ರಷ್ಯಾ ದೇಶದ ಅಧ್ಯ ಕ್ಷರಾಗಿದ್ದ
ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ಮಾಸ್ಕೊ ನಗರದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ
ಹೇಳಿದರು. ರಾಧಾಕೃಷ್ಣ ನ್ ಅವರು ತಮ್ಮ ವಿದ್ವ ತ್ ತಪದ ಫಲವಾಗಿ ಪ್ರಭಾವಿ ವ್ಯ ಕ್ತಿಗಳಲ್ಲಿ ಒಬ್ಬ ರೆನಿಸಿದರು.
ರಾಧಾಕೃಷ್ಣ ನ್ ಅವರು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ ತಮ್ಮ ಮೊದಲ ಸೇವೆಯನ್ನು
ಆರಂಭಿಸಿದರು. ಅನಂತರ ಮದ್ರಾಸು, ಅನಂತಪುರ, ರಾಜಮುಂಡ್ರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಇದಲ್ಲ ದೆ
ಆಂಧ್ರ, ದೆಹಲಿ, ಬನಾರಸ್ ವಿಶ್ವ ವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸಿದರು.
ತಮ್ಮ ಬರವಣಿಗೆಯ ಮೂಲಕ ಪಾಶ್ಚಾತ್ಯ ರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಭಾರತದ
ಪ್ರತಿನಿಧಿಯಾಗಿ ವಿದೇಶಗಳಿಗೆ ಹೋಗಿ, ಭಾಷಣ ಮಾಡಿದಾಗ ಅವರ ತರ್ಕಬದ್ಧ ವಾದ ವಿಚಾರಸರಣಿ ಎಲ್ಲ ರಿಗೂ
ಆಶ್ಚ ರ್ಯವನ್ನು ಉಂಟುಮಾಡಿತು. ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ
ಪ್ರಭುತ್ವ ಮುಂತಾದ ವಿಚಾರಗಳು ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ಮೈಸೂರಿನಲ್ಲಿ ತತ್ವ ಶಾಸ್ತ್ರದ
ಉಪನ್ಯಾಸಕರಾಗಿ ಸಲ್ಲಿಸಿದ ಸೇವೆ ಸ್ಮ ರಣೀಯವಾದುದು. ಮೈಸೂರಿನಿಂದ ಬೀಳ್ಕೊಡುವಾಗ ಅವರಿಗೆ ಕೊಟ್ಟಂತಹ
ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು.“ರಾಧಾಕೃಷ್ಣ ನ್ ಅವರಿಗೆ ಜಯವಾಗಲಿ” ಎಂಬ
ಕೂಗು ಅವರ ಕಣ್ಣಿನಲ್ಲೂ ನೀರು ತರಿಸಿತ್ತು .
1.ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಎಲ್ಲಿ ಆರಂಭಿಸಿದರು ?1
2.ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಏನೆಂದು ಹೇಳಿದರು ?2
3. ರಾಧಾಕೃಷ್ಣ ನ್ ಅವರು ಎಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ? 1
4. ರಾಧಾಕೃಷ್ಣ ನ್ ಅವರ ಯಾವ ವಿಚಾರಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿತು ?1
5. ಯಾವ ಕೂಗು ರಾಧಾಕೃಷ್ಣ ನ್ ಅವರ ಕಣ್ಣ ಲ್ಲಿ ನೀರು ತರಿಸಿತ್ತು ? 1
ಒಂದು
ಪತ್ರಬರೆಯಿರಿ (5)
V.ನಿಮ್ಮ ಗ್ರಾಮದಲ್ಲಿರುವಕುಡಿಯುವನೀರಿನಸಮಸ್ಯೆ ಯನ್ನು ಪರಿಹರಿಸುವಂತೆಕೋರಿಗ್ರಾಮಪಂಚಾಯಿತಿಅಧಿಕಾರಿಗಳಿ
ಗೆಒಂದುಪತ್ರಬರೆಯಿರಿ
(5)
ವಿಭಾಗ-C [ಅನ್ವ ಯಿಕವ್ಯಾಕರಣ ] 18 ಅಂಕಗಳು
VI. ಕೆಳಗೆನೀಡಲಾದಪ್ರಶ್ನೆಗಳಿಗೆಆವರಣದಲ್ಲಿಸೂಚಿಸಿರುವಂತೆಉತ್ತರಬರೆಯಿರಿ.
ಆ)ವಾಕ್ಯ ದಲ್ಲಿರುವದ್ವಿರುಕ್ತಿಗುರುತಿಸಿಬರೆಯಿರಿ
(1)
೧.ನೀಚನೀಚಬಾಯಿಮುಚ್ಚು ೨.ನಾನುಬೇಡಬೇಡಎಂದರುದುಡ್ಡು ಕೊಟ್ಟ ರು.
೧. ನಕ್ಷತ್ರವುಫಳಫಳನೆಹೊಳೆಯುತ್ತದೆ೨ನೀರುಝುಳುಝುಳುಎಂದುಹರಿಯುತ್ತದೆ
ಉ. ಜೋಡುನುಡಿಗುರುತಿಸಿಬರೆಯಿರಿ
(1)
೧.ನಾವುನೆರೆಹೊರೆಯವರೊಂದಿಗೆಚೆನ್ನಾಗಿರಬೇಕು೨.ಮಕ್ಕ ಳುಶಾಲೆಯಲ್ಲಿಆಟಪಾಠಕಲಿತರು
ಅಂ. ೧. ಗೌಡತಿಹೊಲಕ್ಕೆಹೋಗುವಳು[ಲಿಂಗಬದಲಿಸಿಬರೆಯಿರಿ]
(1)
ವಿಭಾಗ - ಡಿ [ಪಠ್ಯ ಗಳಅಧ್ಯ ಯನ] 35 ಅಂಕಗಳು
VII.ಕೊಟ್ಟಿರುವನಾಲ್ಕು ಉತ್ತರಗಳಲ್ಲಿಸರಿಯಾದಉತ್ತರವನ್ನು ಆರಿಸಿಬರೆಯಿರಿ. (10)
೨. __________ಇರುವೆಗಳಮೇಲೆಸದಾಇರುವೆಗಳುಮುತ್ತಿಕೊಳ್ಳು ತ್ತವೆ.
೩.ಎಲ್ಲೆಲ್ಲಿಕನ್ನ ಡದ________ಸೂಸುತ್ತದೆ.
೫.ಕರಿಎಂದರೆ_________.
ಅ) ಆನೆಆ) ಸಿಂಹಇ)ಹುಲಿಈ)ಚಿರತೆ
೬.ಹಚ್ಚಿರುವದೀಪದಲ್ಲಿ________ರೂಪತೋರುತ್ತದೆ.
೭.ದ್ರೋಣನಮಗ__________.
ಅ) ನಾಟಕಆ)ಚದುರಂಗಇ)ಸಂಗೀತಈ)ಸಿನಿಮಾ
೯.ಕೃಷ್ಣ ನಸೋದರಮಾವ________.
೧. “ಮಂಡೇಲಿಕೊಂಚಮಾಂಸಇರಬೇಕು”.
೧. ತಿರುಕಪೊಡವಿಯಾಣ್ಮ ನಾದುದುಹೇಗೆ?
೩. ಮಹಾದೇವರಕ್ತದಮಡುವಿನಲ್ಲಿಬಿದ್ದು ದುಏಕೆ?
೪.ಚಗಳಿಇರುವೆಗಳಶಿಸ್ತಿಗೆಒಂದುಉದಾಹರಣೆಕೊಡಿ.
X ಕೆಳಗಿನಪ್ರಶ್ನೆಗಳಿಗೆಐದಾರುವಾಕ್ಯ ಗಳಲ್ಲಿಉತ್ತರಬರೆಯಿರಿ. (6)
೧. ಮಹಾದೇವಅವರುಜೈಲಿನಿಂದಬಿಡುಗಡೆಯಾದಮೇಲೆಮಾಡಿದಕಾರ್ಯಗಳುಯಾವುವು?
ಅಥವಾ
೨. ತಿರುಕನುರಾಜನಾದದ್ದು ಹೇಗೆ?
ಅಥವಾ
“ಚಗಳಿಇರುವೆಗಳುಉಪಕಾರಿಗಳುಹೌದು,ಉಪದ್ರವಕಾರಿಗಳುಹೌದು”ಈಹೇಳಿಕೆಯನ್ನು ವಿವರಿಸಿ.
ಪೂರಕಪಾಠಗಳು
XI ಪ್ರಶ್ನೆಗಳಿಗೆಉತ್ತರಬರೆಯಿರಿ (5)
೧.ಲೇಖಕಿಯತಂದೆಯಹೆಸರೇನು?
೪.ಯಾವುದರಚೆಲುವಿಗೆಮಿಗಿಲಿಲ್ಲ ದಂತಾಗಿದೆ?
ಬರವಣಿಗೆ ಅಂದವಾಗಿರಲಿ.
“ನೀವೊಬ್ಬ ರೇ ನನ್ನ ನ್ನು ಒಬ್ಬ ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ.
ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ.” ರಷ್ಯಾ ದೇಶದ ಅಧ್ಯ ಕ್ಷರಾಗಿದ್ದ
ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ಮಾಸ್ಕೊ ನಗರದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ
ಹೇಳಿದರು. ರಾಧಾಕೃಷ್ಣ ನ್ ಅವರು ತಮ್ಮ ವಿದ್ವ ತ್ ತಪದ ಫಲವಾಗಿ ಪ್ರಭಾವಿ ವ್ಯ ಕ್ತಿಗಳಲ್ಲಿ ಒಬ್ಬ ರೆನಿಸಿದರು.
ರಾಧಾಕೃಷ್ಣ ನ್ ಅವರು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ ತಮ್ಮ ಮೊದಲ ಸೇವೆಯನ್ನು
ಆರಂಭಿಸಿದರು. ಅನಂತರ ಮದ್ರಾಸು, ಅನಂತಪುರ, ರಾಜಮುಂಡ್ರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಇದಲ್ಲ ದೆ
ಆಂಧ್ರ, ದೆಹಲಿ, ಬನಾರಸ್ ವಿಶ್ವ ವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸಿದರು.
ತಮ್ಮ ಬರವಣಿಗೆಯ ಮೂಲಕ ಪಾಶ್ಚಾತ್ಯ ರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಭಾರತದ
ಪ್ರತಿನಿಧಿಯಾಗಿ ವಿದೇಶಗಳಿಗೆ ಹೋಗಿ, ಭಾಷಣ ಮಾಡಿದಾಗ ಅವರ ತರ್ಕಬದ್ಧ ವಾದ ವಿಚಾರಸರಣಿ ಎಲ್ಲ ರಿಗೂ
ಆಶ್ಚ ರ್ಯವನ್ನು ಉಂಟುಮಾಡಿತು. ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ
ಪ್ರಭುತ್ವ ಮುಂತಾದ ವಿಚಾರಗಳು ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ಮೈಸೂರಿನಲ್ಲಿ ತತ್ವ ಶಾಸ್ತ್ರದ
ಉಪನ್ಯಾಸಕರಾಗಿ ಸಲ್ಲಿಸಿದ ಸೇವೆ ಸ್ಮ ರಣೀಯವಾದುದು. ಮೈಸೂರಿನಿಂದ ಬೀಳ್ಕೊಡುವಾಗ ಅವರಿಗೆ ಕೊಟ್ಟಂತಹ
ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು.“ರಾಧಾಕೃಷ್ಣ ನ್ ಅವರಿಗೆ ಜಯವಾಗಲಿ” ಎಂಬ
ಕೂಗು ಅವರ ಕಣ್ಣಿನಲ್ಲೂ ನೀರು ತರಿಸಿತ್ತು .
1.ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಎಲ್ಲಿ ಆರಂಭಿಸಿದರು ? 1
ಉ:ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ
ಆರಂಭಿಸಿದರು
2.ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಏನೆಂದು ಹೇಳಿದರು ? 2
ಉ:ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ,“ನೀವೊಬ್ಬ ರೇ ನನ್ನ ನ್ನು ಒಬ್ಬ
ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ.
ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ"ಎಂದು ಹೇಳಿದರು.
3. ರಾಧಾಕೃಷ್ಣ ನ್ ಅವರು ಎಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ? 1
ಉ:ರಾಧಾಕೃಷ್ಣ ನ್ ಅವರು ಮೈಸೂರಿನಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು
4. ರಾಧಾಕೃಷ್ಣ ನ್ ಅವರ ಯಾವ ವಿಚಾರಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿತು ? 1
ಉ:ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವ ಮುಂತಾದ ವಿಚಾರಗಳು
ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು
5. ಯಾವ ಕೂಗು ರಾಧಾಕೃಷ್ಣ ನ್ ಅವರ ಕಣ್ಣ ಲ್ಲಿ ನೀರು ತರಿಸಿತ್ತು ? 1
ಪೀಠಿಕೆ ,ವಿಸ್ತರಣೆ , ಮುಕ್ತಾಯ ಇವುಗಳ ಜೊತೆಗೆ ಭಾಷಾಕೌಶಲ, ವ್ಯಾಕರಣ ಮತ್ತು ತಪ್ಪಿಲ್ಲದ ಅಂದವಾದ ಬರವಣಿಗೆ
ಇವುಗಳನ್ನು ಗಮನಿಸಲಾಗುವುದು.
IV.
ಶಾಲೆಯಲ್ಲಿಏರ್ಪಡಿಸಿರುವಶೈಕ್ಷಣಿಕಪ್ರವಾಸಕ್ಕೆಹೋಗಲು೧೦೦೦ರೂಪಾಯಿಗಳನ್ನು ಕಳಿಸಿಕೊಡುವಂತೆನಿಮ್ಮ ತಾಯಿಗೆ
ಒಂದುಪತ್ರಬರೆಯಿರಿ (5)
V.ನಿಮ್ಮ ಗ್ರಾಮದಲ್ಲಿರುವಕುಡಿಯುವನೀರಿನಸಮಸ್ಯೆ ಯನ್ನು ಪರಿಹರಿಸುವಂತೆಕೋರಿಗ್ರಾಮಪಂಚಾಯಿತಿಅಧಿಕಾರಿಗಳಿ
ಗೆಒಂದುಪತ್ರಬರೆಯಿರಿ (5)
ಉ : ಪತ್ರಲೇಖನದಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಲಾಗುವುದು.
೨. ಸಂಬೋಧನೆ
೪. ಮುಕ್ತಾಯ
೫. ಸಹಿ
೬. ಹೊರ ವಿಳಾಸ
ಉ : ವಿಷಯಗ್ರಹಿಕೆ, ಭಾಷಾ ಕೌಶಲ, ವ್ಯಾಕರಣ ಮತ್ತು ತಪ್ಪಿಲ್ಲ ದ ಅಂದವಾದ ಬರವಣಿಗೆ ಇವುಗಳನ್ನು ಗಮನಿಸಿ
ಅಂಕಗಳನ್ನು ನೀಡುವುದು.
೧.ನೀಚನೀಚಬಾಯಿಮುಚ್ಚು ಉ:ನೀಚನೀಚ
೨.ನಾನುಬೇಡಬೇಡಎಂದರುದುಡ್ಡು ಕೊಟ್ಟ ರು.ಉ:ಬೇಡಬೇಡ
ಇ)ಅನುಕರಣಾವ್ಯ ಯಗುರುತಿಸಿಬರೆಯಿರಿ (1)
೧. ನಕ್ಷತ್ರವುಫಳಫಳನೆಹೊಳೆಯುತ್ತದೆಉ:ಫಳಫಳ
೨ನೀರುಝುಳುಝುಳುಎಂದುಹರಿಯುತ್ತದೆ ಉ:ಝುಳುಝುಳು
ಈ).[ವಿಗ್ರಹವಾಕ್ಯ ಮಾಡಿಸಮಾಸವನ್ನು ಹೆಸರಿಸಿ] (2)
ಉ. ಜೋಡುನುಡಿಗುರುತಿಸಿಬರೆಯಿರಿ (1)
೧.ನಾವುನೆರೆಹೊರೆಯವರೊಂದಿಗೆಚೆನ್ನಾಗಿರಬೇಕುಉ:ನೆರೆಹೊರೆ
೨.ಮಕ್ಕ ಳುಶಾಲೆಯಲ್ಲಿಆಟಪಾಠಕಲಿತರುಉ:ಆಟಪಾಠ
ಎ. [ವಚನಬದಲಾಯಿಸಿಬರೆಯಿರಿ.] (1)
ಉ:ಅಪ್ಪ ನುಊರಿಗೆಹೋದರು.
ಉ:ಯಾಕೆನಿಮಗೆಗೊತ್ತಿಲ್ವಾ ?
ಉ:ಅಂಕಿತನಾಮ
ಔ.[ವಿರುದ್ಧಾರ್ಥಕಪದಬರೆಯಿರಿ.] (1)
ಉ:ಗೌಡಹೊಲಕ್ಕೆಹೋಗುವನು.
೩.ಎಲ್ಲೆಲ್ಲಿಕನ್ನ ಡದಕಂಪುಸೂಸುತ್ತದೆ.
೫.ಕರಿಎಂದರೆಆನೆ.
ಅ) ಆನೆಆ) ಸಿಂಹಇ)ಹುಲಿಈ)ಚಿರತೆ
೬.ಹಚ್ಚಿರುವದೀಪದಲ್ಲಿತಾಯಿರೂಪತೋರುತ್ತದೆ.
೭.ದ್ರೋಣನಮಗಅಶ್ವ ತ್ಥಾಮ.
೮.ತಿರುಕನುಚದುರಂಗಬಲವನ್ನು ನೋಡುತ್ತಾಕುಳಿತಿದ್ದ .
ಅ) ನಾಟಕಆ)ಚದುರಂಗಇ)ಸಂಗೀತಈ)ಸಿನಿಮಾ
೯.ಕೃಷ್ಣ ನಸೋದರಮಾವಕಂಸ.
೧. “ಮಂಡೇಲಿಕೊಂಚಮಾಂಸಇರಬೇಕು”.
೧. ತಿರುಕಪೊಡವಿಯಾಣ್ಮ ನಾದುದುಹೇಗೆ?
೩. ಮಹಾದೇವರಕ್ತದಮಡುವಿನಲ್ಲಿಬಿದ್ದು ದುಏಕೆ?
೪.ಚಗಳಿಇರುವೆಗಳಶಿಸ್ತಿಗೆಒಂದುಉದಾಹರಣೆಕೊಡಿ.
Reffer from the classwork
X ಕೆಳಗಿನಪ್ರಶ್ನೆಗಳಿಗೆಐದಾರುವಾಕ್ಯ ಗಳಲ್ಲಿಉತ್ತರಬರೆಯಿರಿ. (6)
೧. ಮಹಾದೇವಅವರುಜೈಲಿನಿಂದಬಿಡುಗಡೆಯಾದಮೇಲೆಮಾಡಿದಕಾರ್ಯಗಳುಯಾವುವು?
ಅಥವಾ
೨. ತಿರುಕನುರಾಜನಾದದ್ದು ಹೇಗೆ?
ಅಥವಾ
“ಚಗಳಿಇರುವೆಗಳುಉಪಕಾರಿಗಳುಹೌದು,ಉಪದ್ರವಕಾರಿಗಳುಹೌದು”ಈಹೇಳಿಕೆಯನ್ನು ವಿವರಿಸಿ.
Reffer from the classwork
ಪೂರಕಪಾಠಗಳು
XI ಪ್ರಶ್ನೆಗಳಿಗೆಉತ್ತರಬರೆಯಿರಿ (5)
೧.ಲೇಖಕಿಯತಂದೆಯಹೆಸರೇನು?
೪.ಯಾವುದರಚೆಲುವಿಗೆಮಿಗಿಲಿಲ್ಲ ದಂತಾಗಿದೆ?