SCHOOL DHARIYAPUR RING ROAD, KOTANOOR(D)-KALABURAGI PH: 9686156363 FA-I EXAMINATION-2023-24 CLASS: 7 STD th TIME: 1Hr MARKS: 30 SUBJECT: Kannada ------------------------------------------------------------------------------------------------------------------------------- I. ಪದಗಳ ಅರ್ಥ ಬರೆಯಿರಿ: ಅಂಕಗಳು: ೧ x ೫ = ೦೫ 1. ಅದಿರು 2. ದಣಿವು 3. ಅಡವಿ 4. ಅಮೃತ 5. ಮಂದಿ II. ಇಲ್ಲಿರುವ ಪದಗಳನ್ನು ಬಿಡಿಸಿ ಬರೆಯಿರಿ: ಅಂಕಗಳು: ೧ x ೫ = ೦೫ 1. ಅಲ್ಲಿಗೊಬ್ಬ = __________ + __________ 2. ಲೋಕಾಮೃತ = __________ + __________ 3. ಕೆರೆಯಲ್ಲಿ = __________ + __________ 4. ಸಿಂಹಾಸನ = __________ + __________ 5. ಸರ್ಪವಿತ್ತು = __________ + __________ III. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ: ಅಂಕಗಳು: ೧ x ೫ = ೦೫ 1. ಶ್ರೀಮಂತ x 2. ವಿದ್ಯ x 3. ಪುಣ್ಯ x 4. ಸ್ವರ್ಗ x 5. ಸುಖ x IV. ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಅಂಕಗಳು: ೧ x ೨ = ೦೨ 1. ಬಡತನ ಶ್ರೀಮಂತಿಕೆ ಕೊನೆತನ ಇರುವುದಿಲ್ಲ. 2. ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. V. ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ: ಅಂಕಗಳು: ೧ x ೨ = ೦೨ 1. ನಿತ್ಯೋತ್ಸವ 2. ಅನ್ನದಾನ VI. ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ: ಅಂಕಗಳು: ೧ x ೨ = ೦೨ 1. ಹುಡುಗಾ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.) 2. ಖರ್ಚು ಮಾಡಿ ಕೋಟಿ ಒಂದು ಹಣ ಕೆರೆ ಕಟ್ಟಿಸಿದ. (ವಾಕ್ಯವನ್ನು ಸರಿಪಡಿಸಿ ಬರೆಯಿರಿ). VII. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ: ಅಂಕಗಳು: ೧ x ೫ = ೦೫ 1. ಜೋಗದ ಸಿರಿ ಯಾವುದು? 2. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು? Website: www.kayaka.net|www.kayaka.info || Email: info@kayaka.net || KAYAKA APP: kayaka school@google playstore KAYAKA FOUNDATION EDUCATION TRUST (R) KAYAKA FOUNDATION PRIMARY & RESIDENTIAL HIGH SCHOOL DHARIYAPUR RING ROAD, KOTANOOR(D)-KALABURAGI PH: 9686156363 FA-I EXAMINATION-2023-24 3. ಬೇಡನಿಗೆ ಹುಡುಗನನ್ನು ನೋಡಿ ಏಕೆ ಕರುಣೆ ಬಂತು? 4. ತುಂಗಾ ನದಿ ಹೇಗೆ ಹರಿದು ಬರುತ್ತಿದೆ ಎಂದು ಕವಿ ಬಣ್ಣಿಸಿದ್ದಾರೆ? 5. ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ? VIII. ಈ ಕೆಳಗಿನ ಪ್ರಶ್ನೆಗಳಿಗೆ ವಾಕ್ಯದಲ್ಲಿ ಉತ್ತರಿಸಿರಿ: ಅಂಕಗಳು: ೧ x ೫ = ೦೫ 1. ಕನ್ನಡ ಸೀಮೆಯ ಮಹಿಮೆ ಎಂತಹದ್ದು?
2. ತಾಯಿಯೊಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?